ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.5 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಧಾರವಾಡ 0 1030 1374727 1351117 2026-06-04T03:27:39Z Bharu07 99824 ದಪ್ಪ ಅಕ್ಷರ ಸೇರಿಸಲಾಗಿದೆ 1374727 wikitext text/x-wiki {{Infobox settlement | name = ಧಾರವಾಡ | native_name = ಧಾರವಾರ | other_name = ಪೇಢ ನಗರಿ, ಹುಬ್ಬಳ್ಳಿ-ಧಾರವಾಡ ನಗರ, ಧಾರನಗರಿ, ವಿದ್ಯಾ ಕಾಶಿ, ಸಾಂಸ್ಕೃತಿಕ ನಗರಿ, ಕರ್ನಾಟಕದ ಶಿಕ್ಷಣ ಕೇಂದ್ರ, ಕರ್ನಾಟಕದ ಆಕ್ಸ್‌ಫರ್ಡ್ | type = | image_blank_emblem = | blank_emblem_type = | blank_emblem_size = 100px | image_skyline = {{Photomontage | photo1a = Karnataka University Clock Tower, Dharwad, India 240531.jpg | photo2a = SDM Super Specialty Hospital (Manjushree Block).jpg | photo2b = SDM Hospital Inpatient Block.jpg | photo3a = Karnatak college (cropped).jpg | photo3b = SCSDSD.jpg (cropped).jpg | photo4a = IIIT Dharwad.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಕರ್ನಾಟಕ ವಿಶ್ವವಿದ್ಯಾಲಯದ ಗಡಿಯಾರ ಗೋಪುರ, ಧಾರವಾಡ, SDM ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಮಂಜುಶ್ರೀ ಬ್ಲಾಕ್), SDM ಆಸ್ಪತ್ರೆ ಒಳರೋಗಿಗಳ ಬ್ಲಾಕ್, ಕರ್ನಾಟಕ ಕಾಲೇಜು, ಕರ್ನಾಟಕ ವಿಜ್ಞಾನ ಕೃಷಿ ವಿಶ್ವವಿದ್ಯಾಲಯ, IIIT '''ಧಾರವಾಡ''' | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|15.458333|N|75.008333|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ಧಾರವಾಡ ಜಿಲ್ಲೆ]] | established_title = 15 ಶತಮಾನ | parts_type = ತಾಲ್ಲೂಕು | parts = ಧಾರವಾಡ | government_type = ಮಹಾನಗರ ಪಾಲಿಕೆ | governing_body = ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ಕನ್ನಡ]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = 580 xxx | area_code = 0836 | area_code_type = ದೂರವಾಣಿ ಕೋಡ್ | registration_plate = ಕೆಎ 25, ಕೆಎ 63 | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.dharwad.nic.in www.dharwad.nic.in] }} '''ಧಾರವಾಡ''' [[ಕರ್ನಾಟಕ]] ರಾಜ್ಯದ ಒಂದು ನಗರ; ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ ==ಇತಿವೃತ್ತ== *ಇದಕ್ಕೆ ಸಹಾಯಕವಾಗಿ ಕ್ರಿ.ಶ.೧೧೨೫ ನರೇಂದ್ರ ಮತ್ತು ೧೧೪೮ ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ ೧೪೦೩ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು. ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕೃತ ಭೂಯಿಷ್ಠವಾಗಿ ಇಡುವುದು ಅಸಂಭವ. * ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ. *ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವುದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ. *‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು. *ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’. ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕೃತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ ‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ. ==ಚರಿತ್ರೆ== *ಪುರಾಣ ಕಾಲದಲ್ಲಿ ಪಾಂಡವರು ಹಾನಗಲ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂಬಲ್ಲಿಂದ ಧಾರವಾಡದ ಚರಿತ್ರೆ ಪ್ರಾರಂಭವಾಗುತ್ತದೆ. ತಾಮ್ರ ಶಾಸನಗಳ ಪ್ರಕಾರ ಧಾರವಾಡವು [[ಬನವಾಸಿ]] ಯ ಕದಂಬರ ಆಳ್ವಿಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ.ಅನಂತರದ ಚರಿತ್ರೆಯಂತೆ ಕ್ರಿ.ಶ. ಏಳನೆಯ ಶತಮಾನದಲ್ಲಿ [[ಚಾಲುಕ್ಯ]] ರು, ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ [[ರಾಷ್ಟ್ರಕೂಟ]] ರು, ಹನ್ನೆರಡನೆಯ ಶತಮಾನದಲ್ಲಿ ದೇವಗಿರಿಯ ಯಾದವರು ಆಳ್ವಿಕೆ ಮಾಡಿದರು.೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ [[ಚಾಲುಕ್ಯ]] ಸಾಮ್ರಾಜ್ಯದ ಭಾಗವಾಗಿದ್ದಿತು. ನಂತರ [[ವಿಜಯನಗರ]] ಸಾಮ್ರಾಜ್ಯದ ಭಾಗವಾಯಿತು. *ವಿಜಯನಗರ ಸಾಮ್ರಾಜ್ಯದ ಪತನದ ನಂತರ [[ಬಿಜಾಪುರ|ಬಿಜಾಪುರದ]] ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎಂಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನಂತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ [[ಮುಘಲ್]] ಸಾಮ್ರಾಜ್ಯದ ಕೈಯಲ್ಲಿದ್ದು ನಂತರ ಅನುಕ್ರಮವಾಗಿ [[ಮರಾಠಾ ಸಾಮ್ರಾಜ್ಯ|ಮರಾಠರು]], ಹೈದರ್ ಅಲಿ ಮತ್ತು [[ಟೀಪು ಸುಲ್ತಾನ್]] ಹಾಗೂ ಬ್ರಿಟಿಷರ ಕೈ ಸೇರಿತು. ಮುಂಬಯಿ ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. *ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ, ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು [[ಅನ್ನದಾನಯ್ಯ ಪುರಾಣಿಕ]]. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು. ==ತಾಲೂಕುಗಳು== ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ * ಧಾರವಾಡ ತಾಲೂಕು * ಅಳ್ನಾವರ ತಾಲೂಕು * ಹುಬ್ಬಳ್ಳಿ ಗ್ರಾಮೀಣ ತಾಲೂಕು * ಹುಬ್ಬಳ್ಳಿ ಶಹರ ತಾಲೂಕು * [[ಕುಂದಗೋಳ]] ತಾಲೂಕು * [[ನವಲಗುಂದ]] ತಾಲೂಕು * ಅಣ್ಣಿಗೇರಿ ತಾಲೂಕು * [[ಕಲಘಟಗಿ]] ತಾಲೂಕು ==ಪ್ರಮುಖ ವ್ಯಕ್ತಿಗಳು== ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ. ===ಸಂಗೀತಗಾರರು=== ಹಿಂದುಸ್ತಾನಿ ಸಂಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿಂದ ಅನೇಕ ಗಣ್ಯ ಹಿಂದುಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ. *ಪಂಡಿತ್ [[ಭೀಮಸೇನ್ ಜೋಷಿ]] *ಪಂಡಿತ್ [[ಮಲ್ಲಿಕಾರ್ಜುನ ಮನ್ಸೂರ್]] *ಪಂಡಿತ್ [[ಬಸವರಾಜ ರಾಜಗುರು]] *[[ಗಂಗೂಬಾಯಿ ಹಾನಗಲ್]] *[[ಕುಮಾರ ಗಂಧರ್ವ]] *[[ಸಂಗೀತಾ ಕಟ್ಟಿ ]](ಸುಗಮ ಸಂಗೀತ) * ಕೈವಲ್ಯ ಗುರವ * [[ಮಾಧವ ಗುಡಿ]] *[[ಪ್ರವೀಣ್ ಗೋಡ್ಖಿಂಡಿ]](ಕೊಳಲು ವಾದನ) *[[ಗೀತಾ ಜಾವಡೇಕರ]] ===ಸಾಹಿತಿಗಳು=== ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ: {{colbegin|3}} *[[ದ ರಾ ಬೇಂದ್ರೆ|ದ.ರಾ.ಬೇಂದ್ರೆ]] *[[ಆನಂದಕಂದ(ಬೆಟಗೇರಿ ಕೃಷ್ಣಶರ್ಮ)]] *[[ಆರ್.ಸಿ.ಹಿರೇಮಠ]] *[[ಆರ್ಯ ಆಚಾರ್ಯ]] *[[ಆಲೂರು ವೆಂಕಟರಾಯರು]] *[[ಉತ್ತಂಗಿ ಚನ್ನಪ್ಪ]] *[[ಎಂ.ಎಂ.ಕಲಬುರ್ಗಿ]] *[[ಎಂ.ಜೀವನ]] *[[ಎಂ.ಡಿ.ಗೋಗೇರಿ]] *[[ಎನ್.ಕೆ.ಕುಲಕರ್ಣಿ]] *[[ಎಸ್.ಶೆಟ್ಟರ್]] *[[ಎಸ್.ಸಿ.ನಂದೀಮಠ]] *[[ಕಿಟ್ಟೆಲ್|ರೆವೆರೆಂಡ ಕಿಟ್ಟೆಲ್]] *[[ಕೀರ್ತಿನಾಥ ಕುರ್ತಕೋಟಿ]] *[[ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ]] *[[ಗಿರಡ್ಡಿ ಗೋವಿಂದರಾಜ]] *[[ಗಿರೀಶ್ ಕಾರ್ನಾಡ್|ಗಿರೀಶ ಕಾರ್ನಾಡ]] *[[ಗೀತಾ ಕುಲಕರ್ಣಿ]] *[[ಚಂದ್ರಶೇಖರ ಕಂಬಾರ]] *[[ಚಂದ್ರಶೇಖರ ಪಾಟೀಲ]] *[[ಚನ್ನವೀರ ಕಣವಿ]] *[[ಚೆನ್ನಕ್ಕಾ ಪಾವಟೆ (ಎಲಿಗಾರ)]] *[[ಜ.ಚ.ನಿ]] *[[ಜಿ.ಎಸ್.ಆಮೂರ]] *[[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]] *[[ಜಿ.ವಿ.ಕುಲಕರ್ಣಿ]] *[[ದ.ಬಾ.ಕುಲಕರ್ಣಿ]] *[[ದಮಯಂತಿ ನರೇಗಲ್]] *[[ಧೋಂಡೊ ನರಸಿಂಹ ಮುಳಬಾಗಲ]] *[[ನಾ.ಶ್ರೀ.ರಾಜಪುರೋಹಿತ]] *[[ಪಂಚಾಕ್ಷರಿ ಹಿರೇಮಠ]] *[[ಪಾ.ವೆಂ.ಆಚಾರ್ಯ(ಲಾಂಗೂಲಾಚಾರ್ಯ)]] *[[ಪಾಟೀಲ ಪುಟ್ಟಪ್ಪ]] *[[ಪಿ.ಬಿ.ಕಲ್ಲಾಪುರ]] *[[ಪಿ.ಬಿ.ದೇಸಾಯಿ]] *[[ಬಸವರಾಜ ಕಟ್ಟೀಮನಿ]] *[[ಭಾಲಚಂದ್ರ ಘಾಣೇಕರ]] *[[ಮಂದಾಕಿನಿ ಪುರೋಹಿತ]] *[[ಮನೋಹರ ಭಾಲಚಂದ್ರ ಘಾಣೇಕರ]] *[[ಮಾತೆ ಮಹಾದೇವಿ]] *[[ಮಾಲತಿ ಪಟ್ಟಣಶೆಟ್ಟಿ]] *[[ಮೇವುಂಡಿ ಮಲ್ಲಾರಿ]] *[[ಮೋಹನ ನಾಗಮ್ಮನವರ]] *[[ರಂಗನಾಥ ದಿವಾಕರ]] *[[ರಾ.ಹ.ದೇಶಪಾಂಡೆ]] *[[ರಾಘವೇಂದ್ರ ಖಾಸನೀಸ]] *[[ರಾಜಶೇಖರ ಭೂಸನೂರುಮಠ]] *[[ರಾಜೀವ ದೇಶಪಾಂಡೆ]] *[[ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)]] *[[ಕಿಟ್ಟೆಲ್|ರೆವೆರಂಡ ಕಿಟ್ಟಲ್]] *[[ರೊದ್ದ ಶ್ರೀನಿವಾಸರಾವ್]] *[[ಲಲಿತಾಂಬ ವೃಷಭೇಂದ್ರಸ್ವಾಮಿ]] *[[ಲೋಹಿತ ನಾಯ್ಕರ]] *[[ವರದರಾಜ ಹುಯಿಲಗೋಳ]] *[[ವಿನಾಯಕ ಕೃಷ್ಣ ಗೋಕಾಕ|ವಿ.ಕೃ.ಗೋಕಾಕ]] *[[ವಿ.ಸಿ.ಐರಸಂಗ]] *[[ವಿನೀತ ರಾಮಚಂದ್ರರಾಯರು]] *[[ವೀಣಾ ಶಾಂತೇಶ್ವರ]] *[[ವ್ಯಾಸ ದೇಶಪಾಂಡೆ]] *[[ಶಂ.ಬಾ.ಜೋಶಿ]] *[[ಎಂ.ಎಲ್. ಏಣಗಿ]] *[[ಶಂಕರ ಮೊಕಾಶಿ ಪುಣೇಕರ]] *[[ಶಾಂತಾದೇವಿ ಕಣವಿ]] *[[ಶಾಂತಾದೇವಿ ಮಾಳವಾಡ]] *[[ಶುಭದಾ ಅಮಿನಭಾವಿ]] *[[ಶೈಲಾ ಛಬ್ಬಿ]] *[[ಶ್ಯಾಮಲಾದೇವಿ ಬೆಳಗಾವಿ]] *[[ಶ್ರೀರಂಗ]] *[[ಸಂ.ಶಿ.ಭೂಸನೂರುಮಠ]] *[[ಸರೋಜಿನಿ ಮಹಿಷಿ]] *[[ಸಾಲಿ ರಾಮಚಂದ್ರರಾಯರು]] *[[ಸಿದ್ಧಲಿಂಗ ಪಟ್ಟಣಶೆಟ್ಟಿ]] *[[ಸುಕನ್ಯಾ ಮಾರುತಿ]] *[[ಸುದರ್ಶನ ದೇಸಾಯಿ]] *[[ಸುನಂದಾ ಬೆಳಗಾಂವಕರ]] *[[ಸುಮಿತ್ರಾ ಹಲವಾಯಿ]] *[[ಸೋಮಶೇಖರ ಇಮ್ರಾಪೂರ]] *[[ಹನುಮಾಕ್ಷಿ ಗೋಗಿ]] *[[ಹೇಮಲತಾ ಮಹಿಷಿ]] *[[ಹೇಮಾ ಪಟ್ಟಣಶೆಟ್ಟಿ]] *[[ದುರ್ಗಾದಾಸ್ ಕೆ.ಆರ್.]] *[[ಡಾ. ಸಿದ್ಧರಾಮ ಕಾರಣಿಕ]] *[[ಡಾ. ಎಸ್. ಆರ್. ಗುಂಜಾಳ]] *[[ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ]] {{colend|3}} ===ಶಿಕ್ಷಣ ತಜ್ಞರು=== *ಪ್ರೊ.ಡಿ.ಸಿ.ಪಾವಟೆ ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು. *ನಡಕಟ್ಟಿ * ಶಿವಶಂಕರ ಹಿರೇಮಠ === ಕಂಪ್ಯೂಟರ್ ವಿಜ್ಞಾನ ಉದ್ಯಮಿಗಳು === * ಉಮೇಶ ವೈದ್ಯಮಠ ===ಸಾಮಾಜಿಕ ಕಾರ್ಯಕರ್ತರು=== * ಶ್ರೀ ಬಿ ಡಿ ಹಿರೇಮಠ (ಸಾಮಾಜಿಕ ಚಟುವಟಿಕೆಗಳು,ಹೈಕೋರ್ಟ್) * ಶ್ರೀ ಹರ್ಷವರ್ಧನ್ ಶೀಲವಂತ್ (ಪರಿಸರವಾದಿ) * ಶ್ರೀ ಕಿರಣ್ ಹಿರೇಮಠ (ಸಾಮಾಜಿಕ ಚಟುವಟಿಕೆಗಳು) * ಶ್ರೀ ದತ್ತ ಕುಲಕರ್ಣಿ (ಸಾಮಾಜಿಕ ಚಟುವಟಿಕೆಗಳು, ಐ ಐ ಟಿ) * ಶ್ರೀ ಬಸವರಾಜ ಎಚ್ ಕೊರವರ (ಸಾಮಾಜಿಕ ಚಟುವಟಿಕೆಗಳು, ಜನಜಾಗೃತಿ ಸಂಘ) ===ಕಲಾಕಾರರು=== ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹೆಬ್ಳೀಕರ್ ಲೀನಾ ಚಂದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ. ''''''ರಂಗಭೂಮಿ ಕಲಾವಿದರು'''''' * ಎನ್ ಬಸವರಾಜ (ಗುಡಗೇರಿ) ಗುಬ್ಬಿವಿರಣ್ಣ ಪ್ರಶಸ್ತಿ ವಿಜೇತ * ಎಮ್.ಎಸ್.ಕೊಟ್ರೇಶ್ (ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.) * ಶ್ರೀಮತಿ. ನಾಗರತ್ನಮ್ಮ. ಹೊಸಮನಿ * ಯಶವಂತ ಸರದೆಶಪಾಂಡೆ (ಆಲ್ ದಿ ಬೆಸ್ಟ್ ಪ್ರಸಿಧಿ) * ಮಾಲತಿ ಸರದೆಶಪಾಂಡೆ ‍ * ಶ್ರೀಕೃಷ್ಣ ಸಂಪಗಾಂವಕರ್ * [[ಅವಿನಾಶ್ ಕಾಮತ್]] (ಪ್ರಸ್ತುತ ಮುಂಬಯಿ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.) * ಬಸವರಾಜ ಮನಸೂರ '''ಚಿತ್ರ ಕಲಾವಿದ'''ರಲ್ಲಿ ಪ್ರಮುಖರು- * ಎಂ ಆರ್ ಬಾಳಿಕಾಯಿ * ಸಿ ಡಿ ಜೆಟ್ಟೆಣ್ಣವರ * ಎಂ ಜೆ ಬಂಗ್ಲೇವಾಲೇ * ಶೇಖರ ಬಳ್ಳಾರಿ. * ಸತೀಶ ಪೂಜಾರಿ * ಶಂಕರ್ ಕೆ ವಿ. * ವಿಜಯಲಕ್ಶ್ಮಿ ಯಾವಗಲ್ *ಸುನಿಲ್ ಪುರಾನಿಕ್ ===ಜನಸಂಖ್ಯೆ=== ೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ. ==ಚಾರಿತ್ರಿಕ ಘಟನೆಗಳು== ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ: *[[೧೮೧೮]]---[[ಬ್ರಿಟಿಷ್]] ಆಡಳಿತ ಪ್ರಾರಂಭ. *[[೧೮೨೪]]---ಧಾರವಾಡ ಜಿಲ್ಲಾ ಕಲೆಕ್ಟರ ಥ್ಯಾಕರೆ ಕಿತ್ತೂರು [[ಕಿತ್ತೂರು ಚೆನ್ನಮ್ಮ|ಕಿತ್ತೂರು ಚೆನ್ನಮ್ಮಇವಳ]]‍ ವಿರುದ್ಧ ನಡೆಸಿದ ದಾಳಿಯಲ್ಲಿ ಗುಂಡೇಟಿನಿಂದ ಮೃತನಾದನು. *[[೧೮೨೬]]---ಪ್ರಥಮ [[ಮರಾಠಿ]] ಶಾಲೆ ಪ್ರಾರಂಭ. *[[೧೮೩೦]]---ಸಿವಿಲ್ ಆಸ್ಪತ್ರೆ ನಿರ್ಮಾಣ *[[೧೮೩೧]]---ಪ್ರಥಮ [[ಕನ್ನಡ]] ಶಾಲೆಯ ಪ್ರಾರಂಭ *[[೧೮೩೬]]---ಬಾಸೆಲ್ ಮಿಶನ್ ಆಗಮನ *[[೧೮೪೦]]---ಕ್ಯಾಥೋಲಿಕ್ ಚರ್ಚ ನಿರ್ಮಾಣ *[[೧೮೪೪]]---ಮಾನಸಿಕ ಆರೋಗ್ಯ ಕೇಂದ್ರದ ಸ್ಥಾಪನೆ *[[೧೮೪೮]]---ಸರಕಾರಿ [[ಇಂಗ್ಲಿಷ್]] ಶಾಲೆಯ ಸ್ಥಾಪನೆ *[[೧೮೪೯]]---ಶ್ರೀ ಗುರುನಾಥರಾವ ಪಾಠಕ ಇವರಿಂದ ‘[[ಸಂಸ್ಕೃತ]] ಪಾಠಶಾಲೆ’ಯ ಸ್ಥಾಪನೆ *[[೧೮೫೬]]---ನಗರಪಾಲಿಕೆ ಪ್ರಾರಂಭ *[[೧೮೬೧]]---ವೆಂಕಟ ರಂಗೊ ಕಟ್ಟಿ ಇವರಿಂದ ಕನ್ನಡದ ಪ್ರಥಮ ಮಾಸಿಕ ‘'''ಜ್ಞಾನಬೋಧಕ'''’ ಪ್ರಾರಂಭ *[[೧೮೬೩]]---ಬಾಸೆಲ್ ಮಿಶನ್ ಹಾಯ್‍ಸ್ಕೂಲ್ ಪ್ರಾರಂಭ *[[೧೮೬೫]]--- ಗಂಡುಮಕ್ಕಳ ಟ್ರೇನಿಂಗ ಕಾಲೇಜಿನಿಂದ ‘'''ವಾರಪತ್ರಿಕೆ'''’ ಪ್ರಾರಂಭ *[[೧೮೬೮]]---ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭ *[[೧೮೭೯]]---ಕರ್ನಾಟಕ ಸಂಗೀತ ಶಾಲೆಯ ಪ್ರಾರಂಭ *[[೧೮೮೯]]---[[ರಾ.ಹ.ದೇಶಪಾಂಡೆ|ರಾ.ಹ.ದೇಶಪಾಂಡೆಯವರಿಂದ]] [[ಕರ್ನಾಟಕ ವಿದ್ಯಾವರ್ಧಕ ಸಂಘ]] ಪ್ರಾರಂಭ *[[೧೮೯೨]]---ಪರಿವ್ರಾಜಕ [[ಸ್ವಾಮಿ ವಿವೇಕಾನಂದ | ಸ್ವಾಮಿ ವಿವೇಕಾನಂದರ]] ಭೇಟಿ *[[೧೮೯೫]]---ಹೆಣ್ಣುಮಕ್ಕಳ ಟ್ರೇನಿಂಗ ಕಾಲೇಜ ಪ್ರಾರಂಭ *[[೧೮೯೬]]---'''ವಾಗ್ಭೂಷಣ''' ಪತ್ರಿಕೆಯ ಪ್ರಾರಂಭ *[[೧೯೦೨]]---'''ಥಿಯಾಸೊಫಿಕಲ್ ಸೊಸಾಯಿಟಿ''' ಪ್ರಾರಂಭ *[[೧೯೦೭]]---[[ಲೋಕಮಾನ್ಯ ತಿಲಕ|ಲೋಕಮಾನ್ಯ ತಿಲಕರಿಂದ]] ಸಾರ್ವಜನಿಕ ಭಾಷಣ *[[೧೯೧೪]]---'''ಕರ್ನಾಟಕ ಪ್ರಾಚ್ಯ ಸಂಶೋಧನಾ ಕೇಂದ್ರ''' ಪ್ರಾರಂಭ *[[೧೯೧೫]]---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ *[[೧೯೧೭]]---'''ಕರ್ನಾಟಕ ಕಾಲೇಜ''' ಸ್ಥಾಪನೆ *[[೧೯೨೦]]---ಮಹಾತ್ಮಾ ಗಾಂಧೀಜಿಯವರಿಂದ ಧಾರವಾಡದ ಭೆಟ್ಟಿ *[[೧೯೨೧]]---'''ಕರ್ನಾಟಕ ಶಿಕ್ಷಣ ಸಮಿತಿ'''ಯ ಕಾಲೇಜ ಪ್ರಾರಂಭ : ಜಕಣಿ ಭಾವಿಯ ಹತ್ತಿರ ಪೋಲೀಸ ಗೋಳೀಬಾರ, ಮೂವರು ಖಿಲಾಫತ್ ಚಳುವಳಿಗಾರರ ಮರಣ ; ಲಾಲಾ ಲಜಪತರಾಯ ಇವರ ಭೆಟ್ಟಿ *[[೧೯೨೨]]---'''ಕರ್ನಾಟಕ ಲಿಂಗಾಯತ ಶಿಕ್ಷಣ ಸಮಿತಿ'''ಯ ಪ್ರಾರಂಭ *[[೧೯೨೭]]---ಸೈಮನ್ ಕಮಿಶನ್ ವಿರುದ್ಧ ಪ್ರತಿಭಟನೆ, ಚಳುವಳಿ *[[೧೯೨೮]]---ಶ್ರೀ ನಾಡಿಗೇರ ಅವರಿಂದ'''ಮಲ್ಲಸಜ್ಜನ ವ್ಯಾಯಾಮಶಾಲೆ'''ಯ ಪ್ರಾರಂಭ *[[೧೯೩೦]]---[[ಉಪ್ಪಿನ ಸತ್ಯಾಗ್ರಹ]]:[[ರಂಗನಾಥ ದಿವಾಕರ]]‍ರ ಬಂಧನ. ಹುಕ್ಕೇರಿಕರ ರಾಮರಾವ, ಡಿ.ಪಿ.ಕರಮರಕರ, ನಾರಾಯಣರಾವ ಕಬ್ಬೂರ ಇವರಿಂದ ಬ್ರಿಟಿಷ್ ಧ್ವಜ ಅವರೋಹಣ. *[[೧೯೩೩]]---ಪ್ರಸಿದ್ಧ ನಾಟಕಕಾರ [[ಶ್ರೀರಂಗ]]‍ರಿಂದ ‘'''ಕರ್ನಾಟಕ ನಾಟ್ಯ ವಿಲಾಸಿ ಹವ್ಯಾಸಿ ನಾಟಕ ಸಮಾಜ'''’ ಸ್ಥಾಪನೆ. *[[೧೯೩೬]]---[[ಆಲೂರು ವೆಂಕಟರಾಯರು|ಆಲೂರು ವೆಂಕಟರಾಯ]]‍ರಿಂದ ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುವದರ ಪ್ರಾರಂಭ *[[೧೯೩೮]]---[[ಆನಂದಕಂದ(ಬೆಟಗೇರಿ ಕೃಷ್ಣಶರ್ಮ)|ಬೆಟಗೇರಿ ಕೃಷ್ಣಶರ್ಮ]]ರಿಂದ ‘'''ಜಯಂತಿ'''’ ಮಾಸಪತ್ರಿಕೆ ಹಾಗು ಗೆಳೆಯರ ಗುಂಪಿನಿಂದ '''ಜೀವನ''' ಮಾಸಪತ್ರಿಕೆಯ ಪ್ರಾರಂಭ; ಸುಭಾಷಚಂದ್ರ ಭೋಸ ಇವರ ಭೆಟ್ಟಿ *[[೧೯೩೯]]--- ಸುಭಾಷಚಂದ್ರ ಭೋಸ ಇವರ ಮರು ಭೆಟ್ಟಿ *[[೧೯೪೦]]---ವೀರ ಸಾವರಕರ ಇವರ ಭೆಟ್ಟಿ *[[೧೯೪೨]]---ಚಲೇಜಾವ್ ಚಳುವಳಿ ಪ್ರಾರಂಭ; '''ವಿಮಲಾ ಗುಳವಾಡಿ''' ಹಾಗು '''ಶಿನೋಳಕರ''' ಎನ್ನುವ ಬಾಲಕಿಯರಿಂದ ಜಿಲ್ಲಾಕಚೇರಿಯ ಮೇಲೆ ತ್ರಿವರ್ಣಧ್ವಜದ ಆರೋಹಣ! *[[೧೯೪೪]]---ಕರ್ನಾಟಕ ಶಿಕ್ಷಣ ಸಮಿತಿಯ ಕಲಾ ಕಾಲೇಜ ಪ್ರಾರಂಭ *[[೧೯೪೭]]---ಒಕ್ಕಲುತನದ ಕಾಲೇಜ ಪ್ರಾರಂಭ; ಜನತಾ ಶಿಕ್ಷಣ ಸಮಿತಿ ಪ್ರಾರಂಭ *[[೧೯೪೯]]---[[ಕರ್ನಾಟಕ ವಿಶ್ವವಿದ್ಯಾಲಯ]] *[[೧೯೭೪]]---ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಇವರು ಸಪ್ತಾಪುರದಲ್ಲಿ ಈಗಿರುವ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು. *[[೧೯೮೬]]---[[ಕೃಷಿ ವಿಶ್ವವಿದ್ಯಾಲಯ, ಧಾರವಾಡ]] ==ರಾಜಕೀಯ== [[File:ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ.jpg|thumb|ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ]] ಧಾರವಾಡ ಜಿಲ್ಲೆಯ ಲೋಕ್ ಸಭಾ ಸದ್ಯಸರು: ಶ್ರೀ ಪ್ರಲ್ಹಾಧ ಜೋಶಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ. * ಧಾರವಾಡ (ಇಂದಿನ ಶಾಸಕರು :ಅಮೃತ ದೇಸಾಯಿ ) * ಹುಬ್ಬಳ್ಳಿ -ಧಾರವಾಡ ಪಶ್ಛಿಮ (ಇಂದಿನ ಶಾಸಕರು: ಅರವಿಂದ ಬೆಲ್ಲದ) * ಹುಬ್ಬಳ್ಳಿ -ಧಾರವಾಡ ಮಧ್ಯ (ಇಂದಿನ ಶಾಸಕರು: ಮಹೇಶ್ ಟೆಂಗಿನಕಾಯಿ ) * ಹುಬ್ಬಳ್ಳಿ -ಧಾರವಾಡ ಪೂರ್ವ (ಇಂದಿನ ಶಾಸಕರು:ಪ್ರಸಾದ ಅಬ್ಬಯ್ಯ ) * ಕಲಘಟಗಿ (ಇಂದಿನ ಶಾಸಕರು: ಸಂತೋಷ.ಎಸ್. ಲಾಡ್ ) * ಕುಂದಗೋಳ (ಇಂದಿನ ಶಾಸಕರು: ಕುಸುಮಾ ಶಿವಳ್ಳಿ ) * ನವಲಗುಂದ (ಇಂದಿನ ಶಾಸಕರು: ಶಂಕರ ಪಾಟೀಲ ಮುನೇನಕೊಪ್ಪ) ವಿಧಾನ ಪರಿಷತ್ತ ಸದಸ್ಯರು. * ಬಸವರಾಜ ಹೊರಟ್ಟಿ ( ಶಿಕ್ಷಕರ ಕ್ಷೇತ್ರ ) * ಶ್ರೀನಿವಾಸ ಮಾನೆ. (ಸ್ಥಳಿಯ ಸಂಸ್ಠೆ) * ಪ್ರದೀಪ ಶೆಟ್ಟರ್ * ಎಸ್.ವಿ. ಸಂಕನೂರ ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧಾರವಾಡ ಜಿಲ್ಲೆಯವರೇ. ==ಇವನ್ನೂ ನೋಡಿ== *[[ಹುಬ್ಬಳ್ಳಿ]] *[[ಕರ್ನಾಟಕದ ಜಿಲ್ಲೆಗಳು]] *[[ಕರ್ನಾಟಕ]] *[[ಧಾರವಾಡ ಪೇಡ]] *[[ಮಿರ್ಚಿ ಭಜಿ]] *ಸಂಸ್ಕೃತ ಪಾಠಶಾಲೆ *[[ಧಾರವಾಡ (ಲೋಕ ಸಭೆ ಚುನಾವಣಾ ಕ್ಷೇತ್ರ)]] === ಮಂದಿರಗಳು === * ಶ್ರೀ ಬೂದ್ದನಗುಡ್ಡ ಬಸವೇಶ್ವರ ದೇವಾಲಯ, ಚಳಮಟ್ಟಿ, ಕಲಘಟಗಿ ( Lord Bhudangudda Basaveswara teample, chalamatti, kalaghatagi) * ಶ್ರೀ ಏಳು ಮಕ್ಕಳ ತಾಯಿ ದೇವಾಲಯ, ಕಲಘಟಗಿ ( Lord yellu makkala tayi temple, Kalaghatagi) * ಶ್ರೀ ಗ್ರಾಮದೇವಿ ದೇವಾಲಯ, ಕಲಘಟಗಿ ( Lord Gram devi temple, Kalaghatagi) * ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿ ಮಠ,ಹುಬ್ಬಳ್ಳಿ (Lord siddarodh swami math, hubbli) * ಶ್ರೀ ಆಂಜನೇಯ ದೇವಾಲಯ,ನುಗ್ಗಿಕೇರಿ (Lord anjaneya temple,nuggikeri) * ಭಗವಾನ್ ಸರಹುನಾಥ್ ಮಂದಿರ, ನುಗ್ಗಿಕೇರಿ (Lord Sarahunaath Temple) * ಭಗವಾನ್ ಸರಹುನಾಥ್ ಮಂದಿರ, ಮದಿಹಾಳ (Lord Sarahunaath Temple) ==ಬಾಹ್ಯ ಸಂಪರ್ಕಗಳು== {{commons category|Dharwad district}} * [http://www.dharwad.com ಧಾರವಾಡ್.ಕಾಂ] {{Webarchive|url=https://web.archive.org/web/20041126235430/http://www.dharwad.com/ |date=2004-11-26 }} {{ಕರ್ನಾಟಕದ ಜಿಲ್ಲೆಗಳು}} {{Authority control}} {{Unreferenced}} {{Interwikineeded}} [[ವರ್ಗ:ಭಾರತ]] [[ವರ್ಗ:ಕರ್ನಾಟಕದ ಜಿಲ್ಲೆಗಳು]] [[ವರ್ಗ:ಭೂಗೋಳ]] [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ಧಾರವಾಡ ಜಿಲ್ಲೆ]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} 1l8ozh9szqpf8mzev21nvzl02iy4a5v ಅಂತರಜಾಲ 0 1818 1374717 1333875 2026-06-03T19:34:33Z Bharu07 99824 ಇವನ್ನೂ ಗಮನಿಸಿ ವಿಭಾಗಕ್ಕೆ ಕೊಂಡಿ ಸೇರಿಸಲಾಗಿದೆ 1374717 wikitext text/x-wiki '''ಅಂತರಜಾಲ''' (ಆಂಗ್ಲ: '''Internet''' ಇಂಟರ್‌ನೆಟ್) ಎನ್ನುವುದು [[ಕಂಪ್ಯೂಟರ್]] ನೆಟ್‌ವರ್ಕ್‌ಗಳ (ಜಾಲಬಂಧಗಳ) ಒಂದು ನೆಟ್‌ವರ್ಕ್‌ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್‌ವರ್ಕ್‌ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ. [[File:Internet map 1024.jpg|thumb|190px|ಅಂತರಜಾಲದ [[ನಕ್ಷೆ]] (ಕಾಲ್ಪನಿಕ)]] ಇಂಟರ್‌ನೆಟ್ ಅಥವಾ ಅಂತರಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು. ಆದರೆ ಅದು ಜನಸಾಮಾನ್ಯರಿಗೆ ಗೋಚರವಾಗಿದ್ದು ೧೯೯೦ರ ದಶಕದಲ್ಲಿ. ==ರಚನಾ ವ್ಯವಸ್ಥೆ== *ಅಂತರಜಾಲವನ್ನು, ಅಂತರಜಾಲದ ಪರಿಕಲ್ಪನೆ ಹಾಗು [[ತಂತ್ರಜ್ಞಾನ]]ಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತದೆ. ಉದಾಹರಣೆಗೆ ಕ್ಲೈಂಟ್-ಸರ್ವರ್ ಗ್ರಾಹಕ ಸೇವಾ ಪರಿಕರ ಕಂಪ್ಯೂಟಿಂಗ್ ಹಾಗು ಇಂಟರ್ನೆಟ್ ಪ್ರೋಟೋಕಾಲ್ ಸೂಟ್(TCP/IP)ಅಂತರಜಾಲ ನಿಯಮಗಳ ಬಳಕೆ ಮಾಡಲಾಗುತ್ತದೆ.ಯಾವುದೇ ಒಂದು ಜನಪ್ರಿಯ ಇಂಟರ್ನೆಟ್ ಪ್ರೋಟೋಕಾಲ್ ಗಳನ್ನೂ ಒಂದು ಅಂತರಜಾಲದಲ್ಲಿ ಪತ್ತೆ ಮಾಡಬಹುದು. * ಉದಾಹರಣೆಗೆ HTTP(ಜಾಲ ಸೇವೆಗಳು), SMTP(ಇ-ಮೇಲ್), ಹಾಗು FTP(ಫೈಲ್ ವರ್ಗಾವಣೆ). ಅಂತರಜಾಲ ಮಾಹಿತಿಗಳು ಸಾಮಾನ್ಯವಾಗಿ ತಾಂತ್ರಿಕ ಮಾಹಿತಿಯ ದತ್ತಾಂಶವನ್ನು ಹೊಂದಿರುತ್ತವೆ. ಆಧುನಿಕ ಮಾಹಿತಿ ವ್ಯವಸ್ಥೆಗಳಿಗೆ ಕಾರ್ಪೊರೇಟ್ ವಿವರವನ್ನು ಮುಖಾಮುಖಿ ಯಾಗಿ,ಆಧುನಿಕ ಇಂಟರ್ ಫೇಸ್ ಒದಗಿಸುತ್ತದೆ. *ಅಂತರಜಾಲವನ್ನು, ಅಂತರಜಾಲದ ಒಂದು ಖಾಸಗಿ ಆನ್ಯಲಾಗ್(ಸದೃಶವಾದ ವಸ್ತು) ಎಂದು ಅರ್ಥೈಸಿಕೊಳ್ಳಬಹುದು,ಅಥವಾ ಒಂದು ಸಂಸ್ಥೆಗೆ ಸೀಮಿತ ಅಂತರಜಾಲದ ಒಂದು ಖಾಸಗಿ ವಿಸ್ತರಣೆಯೆಂದು ಪರಿಗಣಿಸಬಹುದು. ಮೊದಲ ಬಾರಿಗೆ ಅಂತರಜಾಲ ವೆಬ್ಸೈಟ್ ಗಳು ಹಾಗು ಹೋಂ ಪೇಜಸ್ ಗಳು '''೧೯೯೦-೧೯೯೧ ರ'''ಲ್ಲಿ ಆಯಾ ಸಂಸ್ಥೆಗಳಲ್ಲಿ, ಕಂಡುಬಂದವು. *ಅಧಿಕೃತವಾಗಿ ಗುರುತಿಸಲಾಗಿರದಿದ್ದರೂ, ೧೯೯೨ರಲ್ಲಿ ಅಂತರಜಾಲ ಎಂಬ ಪದವು ಮೊದಲು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯಿತು. ಉದಾಹರಣೆಗೆ ವಿಶ್ವವಿದ್ಯಾಲಯಗಳು ಹಾಗು ತಂತ್ರಜ್ಞಾನ ಸಂಸ್ಥೆಗಳು.(Dubious|date=October 2009) ಅಂತರಜಾಲಗಳನ್ನು ಎಕ್ಸಟ್ರಾನೆಟ್ ಗಳೊಂದಿಗೂ ಸಹ ವಿರುದ್ದಾರ್ಥಕವಾಗಿ ಬಳಸಲಾಗುತ್ತದೆ. *ಅಂತರಜಾಲಗಳು ಸಾಧಾರಣವಾಗಿ ಸಂಸ್ಥೆಯ ನೌಕರರಿಗೆ ಮಾತ್ರ ಸೀಮಿತವಾಗಿದ್ದರೆ, ಎಕ್ಸ್ಟ್ರಾನೆಟ್ ಗಳನ್ನು ಗ್ರಾಹಕರು, ಸರಬರಾಜುದಾರರು, ಅಥವಾ ಇತರ ಅಂಗೀಕೃತ ಗುಂಪುಗಳೂ ಸಹ ಬಳಕೆಮಾಡಬಹುದು. ಎಕ್ಸ್ಟ್ರಾನೆಟ್ ಗಳು, ಅದಕ್ಕೆ ಆಕ್ಸೆಸ್(ಪ್ರವೇಶ), ಆಥರೈಸೇಶನ್ (ಪ್ರಮಾಣೀಕರಣ), ಹಾಗು ಅಥೆಂಟಿಕೆಶನ್(ದೃಢೀಕರಣ)ದಂತಹ (AAA ಪ್ರೋಟೋಕಾಲ್)ವಿಶೇಷ ಸೌಕರ್ಯವನ್ನು ಅಂತರಜಾಲದ ಮೂಲಕ ಖಾಸಗಿ ನೆಟ್ವರ್ಕ್ ಗೆ ವಿಸ್ತರಿಸುತ್ತವೆ. *ಅಂತರಜಾಲಗಳು, ಅಂತರಜಾಲಕ್ಕೆ ಫೈರ್ ವಾಲ್ (ಸಾಫ್ಟ್ವೇರ್ ಮತ್ತು ಹಾರ್ಡ್ ವೇರ್)ನೊಂದಿಗೆ ನೆಟ್ವರ್ಕ್ ಪ್ರವೇಶವನ್ನು ಒದಗಿಸುತ್ತವೆ. ಈ ಮೂಲಕ ಬಾಹ್ಯ, ಅನಧಿಕೃತ ಪ್ರವೇಶದಿಂದ ಅಂತರಜಾಲಕ್ಕೆ ರಕ್ಷಣೆ ಒದಗಿಸುತ್ತವೆ. ಸಾಮಾನ್ಯವಾಗಿ ಪ್ರವೇಶಗಳೂ ಸಹ ಬಳಕೆದಾರನ ದೃಢೀಕರಣ, ಸಂದೇಶಗಳ ಗೋಪ್ಯತೆ ಹಾಗು ಸಾಮಾನ್ಯವಾಗಿ ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್(VPN) ಕನೆಕ್ಟಿವಿಟಿಯನ್ನು ಕಂಪನಿಯ ಬಗ್ಗೆ ಮಾಹಿತಿ, ಕಂಪ್ಯೂಟರ್ ಸಾಧನಗಳು ಹಾಗು ಆಂತರಿಕ ಸಂವಹನಕ್ಕೆ ಪ್ರವೇಶದ ಅಧಿಕಾರವನ್ನು ಬಾಹ್ಯ ನೌಕರವರ್ಗಕ್ಕೆ ನೀಡುವುದರ ಮೂಲಕ ನಿರ್ವಹಣೆ ಮಾಡುತ್ತವೆ. == ಉಪಯೋಗಗಳು == *ಹೆಚ್ಚಾಗಿ, ಅಂತರಜಾಲಗಳನ್ನು ಸಾಧನೋಪಕರಣ ಹಾಗು ಅಳವಡಿಕೆಗಳನ್ನು ವಿತರಿಸಲು ಬಳಸಲಾಗುತ್ತದೆ. ಉದಾಹರಣೆಗೆ: ಸಹಯೋಗ(ಗುಂಪುಗಳಲ್ಲಿ ಹಾಗು ದೂರವಾಣಿ ಮೂಲಕ ಸಮಾಲೋಚನೆ ಮಾಡುವವರಿಗೆ ಅನುಕೂಲ ಒದಗಿಸುವುದು) ಅಥವಾ ಅತ್ಯಾಧುನಿಕ ಕಾರ್ಪೋರೇಟ್ ನಿರ್ದೇಶಿಕೆಗಳು, ಮಾರಾಟಗಾರ ಹಾಗು ಗ್ರಾಹಕ ಸಂಬಂಧಿತ ನಿರ್ವಹಣಾ ಸಾಧನಗಳು, ಯೋಜನಾ ನಿರ್ವಹಣೆ ಮುಂತಾದವುಗಳನ್ನು ಉತ್ಪಾದಕತೆ ಹೆಚ್ಚಿಸಲು ಬಳಸಲಾಗುತ್ತದೆ. *ಅಂತರಜಾಲಗಳನ್ನು ಕಾರ್ಪೋರೇಟ್ ಕಾರ್ಯ-ಚಟುವಟಿಕೆಯ ಸಂಸ್ಕೃತಿ-ಬದಲಾವಣಾ ವೇದಿಕೆಗಳಾಗಿಯೂ ಸಹ ಬಳಸಲಾಗುತ್ತದೆ. ಉದಾಹರಣೆಗೆ, ಅಂತರಜಾಲ ಚರ್ಚಾವೇದಿಕೆಯನ್ನು ಬಳಸಿಕೊಂಡು ದೊಡ್ಡ ಸಂಖ್ಯೆಯ ನೌಕರವರ್ಗವು ಪ್ರಮುಖ ವಿಷಯಗಳನ್ನು ಚರ್ಚಿಸಿದರೆ; ಇದು ನಿರ್ವಹಣೆ, ಉತ್ಪಾದಕತೆ, ಗುಣಮಟ್ಟ ಹಾಗು ಇತರ ಕಾರ್ಪೋರೇಟ್ ವಿವಾದ-ವಿಷಯಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ದಾರಿ ಮಾಡಿಕೊಡಬಹುದು. *ದೊಡ್ಡ ಅಂತರಜಾಲಗಳಲ್ಲಿ, ವೆಬ್ಸೈಟ್ ಸೇವಾ ಬಳಕೆಯು ಸಾಮಾನ್ಯವಾಗಿ ಸಾರ್ವಜನಿಕ ವೆಬ್ಸೈಟ್ ಸೇವಾ ಬಳಕೆಗೆ ಸದೃಶವಾಗಿರುತ್ತದೆ. ಅಲ್ಲದೇ ಇದರ ಒಟ್ಟಾರೆ ಚಟುವಟಿಕೆಯನ್ನು ವೆಬ್ ಮೆಟ್ರಿಕ್ ಸಾಫ್ಟ್ ವೇರ್ (ಮಾನದಂಡ)ಮೂಲಕ ಪತ್ತೆ ಮಾಡಿ ಸೂಕ್ತವಾಗಿ ಅರ್ಥೈಸಬಹುದು. ಅಂತರಜಾಲ ವೆಬ್ಸೈಟ್ ಪರಿಣಾಮಕಾರಿತ್ವವನ್ನು ಬಳಕೆದಾರ ಸಮೀಕ್ಷೆಗಳೂ ಸಹ ಉತ್ತಮಪಡಿಸುತ್ತಾರೆ. *ದೊಡ್ಡ ಉದ್ದಿಮೆಗಳು, ತನ್ನ ಬಳಕೆದಾರರಿಗೆ ತನ್ನ ಅಂತರಜಾಲದೊಳಗೆ ಫೈರ್ ವಾಲ್ ಸರ್ವರ್ ಗಳ ಮೂಲಕ ಸಾರ್ವಜನಿಕ ಅಂತರಜಾಲಕ್ಕೆ ಪ್ರವೇಶ ಕಲ್ಪಿಸಿಕೊಡುತ್ತವೆ. ಇವುಗಳಿಗೆ ಸಂಪೂರ್ಣ ಭದ್ರತೆಯೊಂದಿಗೆ ಬರುವ ಹಾಗು ಹೋಗುವ ಸಂದೇಶಗಳನ್ನು ಹಿಡಿದಿಟ್ಟು ಪ್ರದರ್ಶಿಸುವ ಸಾಮರ್ಥ್ಯವಿರುತ್ತದೆ. ಅಂತರಜಾಲದ ಒಂದು ಭಾಗದ ಮಾಹಿತಿಯನ್ನು ಗ್ರಾಹಕರಿಗೆ ಹಾಗು ವ್ಯಾಪಾರಕ್ಕೆ ಸಂಬಂಧಿಸದ ಇತರರಿಗೆ ಲಭ್ಯವಾಗುವಂತೆ ಮಾಡಿದರು. *ಇದು ಒಂದು ಎಕ್ಸ್ಟ್ರಾನೆಟ್ ನ ಭಾಗವಾಗುತ್ತದೆ. ವ್ಯಾಪಾರ ಸಂಸ್ಥೆಗಳು ಖಾಸಗಿ ಸಂದೇಶಗಳನ್ನು ಸಾರ್ವಜನಿಕ ನೆಟ್ವರ್ಕ್ ಮೂಲಕ, ವಿಶೇಷವಾದ ಸಂದೇಶ ಗೋಪ್ಯತೆ/ಅಸಂಕೇತೀಕರಣವನ್ನು ಬಳಸಿಕೊಂಡು ಕಳುಹಿಸಬಹುದು. == ಪ್ರಯೋಜನಗಳು == * '''ಕಾರ್ಯತಂಡದ ಉತ್ಪಾದಕತೆ''' : ಅಂತರಜಾಲಗಳು ಬಳಕೆದಾರರಿಗೆ ಗುರುತಿಸಲು ಹಾಗು ಮಾಹಿತಿಯನ್ನು ಶೀಘ್ರದಲ್ಲಿ ಸಂಗ್ರಹಿಸಲು ಸಹಾಯಮಾಡುತ್ತವೆ. ಅಲ್ಲದೇ ಅವರ ಪಾತ್ರ ಹಾಗು ಜವಾಬ್ದಾರಿಗಳಿಗೆ ಅನುಸಾರವಾಗಿ ಅನ್ವಯಗಳನ್ನು ಬಳಕೆ ಮಾಡಬಹುದು. ವೆಬ್ ಬ್ರೌಸರ್ ಇಂಟರ್ಫೇಸ್ ನ ಸಹಾಯದಿಂದ, ಬಳಕೆದಾರರು, ದತ್ತಾಂಶ ಸಂಗ್ರಹದಲ್ಲಿರುವ ಸಂಸ್ಥೆಗೆ ಬೇಕಾದ ಯಾವುದೇ ದತ್ತಾಂಶವನ್ನು ಯಾವುದೇ ಸಮಯದಲ್ಲಿ ಸುಲಭದಲ್ಲಿ ಪಡೆಯಬಹುದು. *ಅಲ್ಲದೇ- ಇದು ಭದ್ರತಾ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ - ಇದು ಸಂಸ್ಥೆಯ ಯಾವುದೇ ಕಾರ್ಯತಾಣಗಳೊಳಗಿರಬಹುದು. ತಮ್ಮ ಕಾರ್ಯವನ್ನು ಬೇಗನೆ ಮುಗಿಸಲು ನೌಕರರ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ಹೆಚ್ಚಿಸುವುದು, ಹಾಗು ತಮ್ಮ ಮಾಹಿತಿ ಸರಿಯಾಗಿದೆಯೆಂಬ ಭರವಸೆ ನೀಡುವುದು. ಇದು ಬಳಕೆದಾರರಿಗೆ ಒದಗಿಸಲಾದ ಸೇವೆಗಳನ್ನು ಉತ್ತಮಪಡಿಸಲೂ ಸಹ ಸಹಾಯಮಾಡುತ್ತದೆ. * '''ಸಮಯ''' : ಅಂತರಜಾಲಗಳು ಸಂಸ್ಥೆಗಳಿಗೆ, ನೌಕರರಿಗೆ ''ಅಗತ್ಯವಿದ್ದ'' ಸಮಯದಲ್ಲಿ ಮಾಹಿತಿಯನ್ನು ಹಂಚಿಕೆ ಮಾಡಲು ಅವಕಾಶ ನೀಡುತ್ತದೆ; ನೌಕರರು ಇಲೆಕ್ಟ್ರಾನಿಕ್ ಮೇಲ್ ನ ಮೂಲಕ ಮಾಹಿತಿಯ ಅವ್ಯವಸ್ಥೆಯಿಂದಾಗಿ ಉಂಟಾಗುವ ಗೊಂದಲಕ್ಕಿಂತ, ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾಹಿತಿಯನ್ನು ಅವರು ಸಂಯೋಜಿಸಬಹುದು. * '''ಸಂವಹನ''' : ಅಂತರಜಾಲಗಳು ಒಂದು ಸಂಸ್ಥೆಯೊಳಗೆ ಸಮಗ್ರವಾಗಿ ಹಾಗು ಸಮಾನವಾಗಿ ಸಂವಹನದ ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಸಂಪರ್ಕ-ಸಂವಹನದ ದೃಷ್ಟಿಕೋನದಿಂದ, ಅಂತರಜಾಲಗಳು ಸಂಸ್ಥೆಯುದ್ದಕ್ಕೂ ಸಮಗ್ರವಾದ ನಿಲುಕಿನಲ್ಲಿರುವ ಕಾರ್ಯ ನೀತಿಯ ಉಪಕ್ರಮವನ್ನು ಜಾಗತಿಕವಾಗಿ ಅಗತ್ಯ ಮಾಹಿತಿ ತಿಳಿಸಲು ಸಹಕಾರಿಯಾಗಿವೆ.ಸಂಘಟನೆಯ ಸಂಪೂರ್ಣ ಆರಂಭಿಕ ಕಾರ್ಯವಿಧಾನಗಳನ್ನು ಅವು ದೃಢಪಡಿಸಲು ಸಮರ್ಥವಾಗಿವೆ. ಮಾಹಿತಿಯ ಮಾದರಿಯನ್ನು ಸುಲಭವಾಗಿ ತಿಳಿಯಪಡಿಸುವುದು ಉಪಕ್ರಮದ ಉದ್ದೇಶವಾಗಿದೆ. *ಅದು ಉಪಕ್ರಮವು ಏನನ್ನು ಸಾಧಿಸಲು ಉದ್ದೇಶಿಸಿದೆ, ಉಪಕ್ರಮದ ಹಿಂದಿರುವ ಅಂಶಗಳು ಯಾವವು, ಇಲ್ಲಿಯವರೆಗೂ ದೊರೆತ ಫಲಿತಾಂಶ, ಹಾಗು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು. ಅಂತರಜಾಲದಲ್ಲಿ ಈ ಮಾಹಿತಿಯನ್ನು ಒದಗಿಸುವ ಮೂಲಕ, ಸಿಬ್ಬಂದಿಯು ಕಾರ್ಯವಿಧಾನದೊಂದಿಗೆ ಇಂದಿನತನಕದ ಮಾಹಿತಿಯನ್ನು ಸಂಗ್ರಹಿಸಿ ಕಲೆಹಾಕುವ ಅವಕಾಶ ದೊರೆಯುತ್ತದೆ. ಸಂವಹನದ ಕೆಲ ಉದಾಹರಣೆಗಳೆಂದರೆ ಚಾಟ್, ಇಮೇಲ್, ಹಾಗು ಅಥವಾ ಬ್ಲಾಗ್ ಗಳು. *ಅಂತರಜಾಲವು ಸಂವಹನದಿಂದಾಗಿ ಒಂದು ಸಂಸ್ಥೆಗೆ ನೆರವಾದ ವಾಸ್ತವ ಜಗತ್ತಿನ ಒಂದು ಉತ್ತಮ ಉದಾಹರಣೆಯೆಂದರೆ, ನೆಸ್ಲೆ ಸಂಸ್ಥೆ, ಇದು ಸ್ಕ್ಯಾಂಡಿನೇವಿಯದಲ್ಲಿ ಆರಂಭಿಸಿದ ಹಲವಾರು ಆಹಾರ ಸಂಸ್ಕರಣ ಘಟಕಗಳ ಬಗ್ಗೆ ಅಂತರಜಾಲ ಸಂವಹನದಿಂದ ಹೊರ ಜಗತ್ತಿಗೆ ಇದರ ಬಗ್ಗೆ ಮಾಹಿತಿ ದೊರೆಯಿತು. ಅವರ ಪ್ರಮುಖ ಬೆಂಬಲದ, ನೆರವಿನ ವ್ಯವಸ್ಥೆಯು ಪ್ರತಿ ದಿನ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ವ್ಯವಾಹರಿಕ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು.<ref name="McGovern">ಮ್ಯಾಕ್ಗೋವರ್ನ್, ಗೆರ್ರಿ</ref> *ನೆಸ್ಲೆ ಸಂಸ್ಥೆಯು ಅಂತರಜಾಲದ ಮೇಲೆ ತನ್ನ ಬಂಡವಾಳ ಹೂಡಲು ನಿರ್ಧರಿಸಿದಾಗ, ಅದು ಇದರಿಂದ ಆಗುವ ಉಳಿತಾಯವನ್ನು ಬೇಗನೆ ಗುರುತಿಸಿತು. ಮ್ಯಾಕ್ಗೋವರ್ನ್ ಪ್ರಕಾರ ಪ್ರಶ್ನೆಗಳಿಗಾಗಿ ಮಾಡಲಾಗುತ್ತಿದ್ದ ದೂರವಾಣಿ ಕರೆಗಳ ನಂತರ ಉಂಟಾಗುತ್ತಿದ್ದ ಉಳಿತಾಯವು ಅಂತರಜಾಲದ ಮೇಲೆ ಹೂಡಲಾದ ಬಂಡವಾಳಕ್ಕಿಂತ ಮೂಲಭೂತವಾಗಿ ಅಧಿಕವಾಗಿತ್ತು. * '''ವೆಬ್ ಪ್ರಕಟಣೆ''', ಹೈಪರ್ ಮೀಡಿಯ ಹಾಗು ವೆಬ್ ತಂತ್ರಜ್ಞಾನಗಳನ್ನೂ ಬಳಸಿಕೊಂಡು ಸಂಸ್ಥೆಯುದ್ದಕ್ಕೂ ಅಡ್ಡಿ ಆತಂಕಗಳೊಂದಿಗೆ ನಿಧಾನ ಗತಿಯ ಕಾರ್ಪೋರೆಟ್ ಜ್ಞಾನ ನಿರ್ವಹಣೆ ಹಾಗು ಸುಲಭವಾಗಿ ತಲುಪಲು ಅವಕಾಶ ನೀಡುತ್ತದೆ. ಉದಾಹರಣೆಗಳಲ್ಲಿ: ನೌಕರರ ಕೈಪಿಡಿ, ಪ್ರಯೋಜನಗಳ ದಾಖಲೆ ಆಧಾರ, ಕಂಪನಿಯ ನೀತಿ-ಸೂತ್ರಗಳು, ವ್ಯಾಪಾರ ಗುಣಮಟ್ಟಗಳು, ನ್ಯೂಸ್ ಫೀಡ್ ಗಳು, ಹಾಗು ತರಬೇತಿಯನ್ನೂ ಸಹ ಒಳಗೊಂಡಿದೆ. *ಇವುಗಳನ್ನು ಸಾಮಾನ್ಯವಾದ ಅಂತರಜಾಲ ಗುಣಮಟ್ಟಗಳನ್ನು ಬಳಸಿಕೊಂಡು ಸುಲಭವಾಗಿ ತಲುಪಬಹುದು.(ಆಕ್ರೊಬ್ಯಾಟ್ ಫೈಲುಗಳು, ಫ್ಲ್ಯಾಶ್ ಫೈಲುಗಳು, CGI ಅಪ್ಲಿಕೇಶನ್ ಗಳು). ಪ್ರತಿಯೊಂದು ವ್ಯಾಪಾರ ಘಟಕವು ತನ್ನ ದಾಖಲೆಗಳ ಆಧಾರದ ಆನ್ಲೈನ್ ಪ್ರತಿಯನ್ನು ನವೀಕರಿಸಿಕೊಳ್ಳಬಹುದು. ತೀರ ಇತ್ತೀಚಿನ ರೂಪಾಂತರವು ಸಾಮಾನ್ಯವಾಗಿ ಅಂತರಜಾಲ ಬಳಕೆಮಾಡುವ ನೌಕರರಿಗೆ ದೊರಕುತ್ತದೆ. * '''ವ್ಯಾಪಾರ ಕಾರ್ಯ ಚಟುವಟಿಕೆಗಳ ಪ್ರಕ್ರಿಯೆ ಹಾಗು ನಿರ್ವಹಣೆ''' : ಅಂತರಜಾಲಗಳನ್ನು ವ್ಯಾಪಾರ ಪ್ರಕ್ರಿಯೆಗಳಿಗೆ ನೆರವಾಗಲು ಹಾಗು ಅಂತರಜಾಲದ ಮೇಲೆ ಕೆಲಸ ಮಾಡುವ ವ್ಯಾಪಾರ ಸಂಸ್ಥೆಯುದ್ದಕ್ಕೂ ಅಭಿವೃದ್ಧಿ ಹೊಂದುತ್ತಿರುವ ಹಾಗು ಪರಿಣಾಮಕಾರಿ ಅನುಷ್ಠಾನ, ಅನ್ವಯಗಳ ವೇದಿಕೆಯಾಗಿಯೂ ಸಹ ಬಳಕೆ ಮಾಡಲಾಗುತ್ತದೆ. * '''ಆಕರ್ಷಕ, ನ್ಯಾಯಸಮ್ಮತ ಪರಿಣಾಮಕಾರಿ-ಬೆಲೆ ''' : ಬಳಕೆದಾರರು ಕಾರ್ಯ-ವಿಧಾನ ಕೈಪಿಡಿಗಳು, ಆಂತರಿಕ ದೂರವಾಣಿ ಪಟ್ಟಿ ಹಾಗು ಕೋರಿಕೆ ಅರ್ಜಿಗಳಂತಹ ದಾಖಲೆಗಳ ಆಧಾರ ಪ್ರಮಾಣಗಳ ನಿರ್ವಹಣೆಗಿಂತ ವೆಬ್ ಬ್ರೌಸರ್ ನ ಮೂಲಕ ಮಾಹಿತಿ ಹಾಗು ಅಗತ್ಯ ದತ್ತಾಂಶ ಸಂಗ್ರಹಿಸಬಹುದು. ಇದು ಮುದ್ರಣ, ಆಧಾರ ದಾಖಲೆ,ಪ್ರಮಾಣಗಳ ನಕಲು ಪ್ರತಿ ಮಾಡಿಸುವುದು ಹಾಗು ಸಾಂದರ್ಭಿಕ ಪರಿಸರದ ಅಗತ್ಯದ ದಾಖಲೆ ಆಧಾರ ಪ್ರಮಾಣದ ನಿರ್ವಹಣೆಗೆ ತಗಲುವ ವೆಚ್ಚವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ. *ಉದಾಹರಣೆಗೆ, ಪೀಪಲ್ ಸಾಫ್ಟ್ ನಿಂದ ಪಡೆದ "ಅಂತರಜಾಲಕ್ಕೆ HR ಪ್ರಕ್ರಿಯೆಗಳನ್ನು ವರ್ಗಾವಣೆ ಮಾಡುವ ಮೂಲಕ ಗಮನಾರ್ಹ ವೆಚ್ಚ ಉಳಿತಾಯ ಮಾಡಿತು".<ref name="McGovern"/> ಮ್ಯಾಕ್ಗವರ್ನ್, ಪ್ರಯೋಜನಗಳಲ್ಲಿ ಕೈಪಿಡಿಗಾದ ವೆಚ್ಚವು ಪ್ರತಿ ದಾಖಲಾತಿಗೆ USD109.48ರಷ್ಟೆಂದು ಹೇಳುತ್ತಾರೆ. "ಈ ಕಾರ್ಯಚಟುವಟಿಕೆಯ-ಪ್ರಕ್ರಿಯೆಯನ್ನು ಅಂತರಜಾಲಕ್ಕೆ ವರ್ಗಾವಣೆ ಮಾಡಿದಾಗ, ಇದು ಪ್ರತಿ ದಾಖಲಾತಿಗೆ $21.79ನಷ್ಟು ವೆಚ್ಚ ತಗ್ಗಿತು; ಹಾಗೆ ನೋಡಿದರೆ ಇದು ಶೇಖಡ 80ರಷ್ಟು ಉಳಿತಾಯವೆನಿಸುತ್ತದೆ". *ವೆಚ್ಚದ ವರದಿಯನ್ನಾಧರಿಸಿ ಗಮನಿಸಿದಾಗ ವೆಚ್ಚ ಪ್ರಮಾಣದ ಮೇಲೆ ಹಣ ಉಳಿತಾಯ ಮಾಡಿದ ಮತ್ತೊಂದು ಸಂಸ್ಥೆಯೆಂದರೆ ಸಿಸ್ಕೋ. "1996ರಲ್ಲಿ, ಸಿಸ್ಕೋ 54,000 ವರದಿಗಳನ್ನು ಸಂಸ್ಕರಿಸುವುದರ ಜೊತೆಗೆ USD 19 ದಶಲಕ್ಷ ಡಾಲರ್ ಉಳಿತಾಯ ಮಾಡಿತು".<ref name="McGovern"/> * '''ಸಹಯೋಗದ ವರ್ಧನೆ''' : ಎಲ್ಲ ಅಧಿಕೃತ ಬಳಕೆದಾರರ ಮೂಲಕ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಬಹುದು. ಇದು ಜತೆಯಾಗಿ ತಂಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. * '''ವಿವಿಧ-ವೇದಿಕೆಗಳ ಸಾಮರ್ಥ್ಯ''' :ವಿಭಿನ್ನ ಗುಣಮಟ್ಟದ-ಅನುವರ್ತನಾಶೀಲ ವೆಬ್ ಬ್ರೌಸರ್ ಗಳು ವಿಂಡೋಸ್, ಮ್ಯಾಕ್, ಹಾಗು UNIXಗೆ ಲಭ್ಯವಿದೆ. * '''ಒಬ್ಬನೇ ವೀಕ್ಷಕನಿಗಾಗಿ ನಿರ್ಮಿತ ವಿನ್ಯಾಸ''' : ಹಲವು ಸಂಸ್ಥೆಗಳು ಕಂಪ್ಯೂಟರ್ ನಿರ್ದಿಷ್ಟತೆಗಳನ್ನು ನಿರ್ದೇಶಿಸುತ್ತವೆ. ಇದಕ್ಕೆ ಬದಲಿಯಾಗಿ ಇದು ಅಂತರಜಾಲದ ಅಭಿವರ್ಧಕರಿಗೆ ಒನ್ ಬ್ರೌಸರ್ ನ ಮೇಲೆ ಕಾರ್ಯನಿರ್ವಹಿಸುವಂತೆ ಅಳವಡಿಕೆಗಾಗಿ,ಅಪ್ಲಿಕೇಶನ್ ಗಳನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ.(ಯಾವುದೇ ವಿವಿಧ-ಬ್ರೌಸರ್ ನ ಹೊಂದಾಣಿಕೆ ಸಮಸ್ಯೆಗಳು ಉದ್ಭವಿಸುವುದಿಲ್ಲ.) ನಿರ್ದಿಷ್ಟವಾಗಿ ನಿಮ್ಮ "ವೀಕ್ಷಕನನ್ನು" ಸಂಬೋಧಿಸುವ ಸಾಮರ್ಥ್ಯವು ಒಂದು ದೊಡ್ಡ ಪ್ರಯೋಜನವಾಗಿ ಪರಿಣಮಿಸುತ್ತದೆ. *ಅಂತರಜಾಲಗಳು ಬಳಕೆದಾರನ-ನಿರ್ದಿಷ್ಟ ಉದ್ದೇಶದ ಮೇಲೆ ಅವಲಂಬಿತವಾಗಿರುವುದರಿಂದ(ಇದರ ಪ್ರವೇಶಕ್ಕೆ ಮುಂಚೆ ದತ್ತಾಂಶ ಸಂಗ್ರಹ/ನೆಟ್ವರ್ಕ್ ದೃಢೀಕರಣದ ಅಗತ್ಯವಿರುತ್ತದೆ.) ನೀವು ಯಾರೊಂದಿಗೆ ಇಂಟರ್ಫೇಸ್ (ಮುಖಾಮುಖಿ)ಮಾಡುತ್ತಿರುವಿರೆಂದು ನಿಮಗೆ ನಿರ್ದಿಷ್ಟವಾಗಿ ತಿಳಿದಿರುತ್ತದೆ. ಅಲ್ಲದೇ ಕೆಲಸದ ಆಧಾರದ ಮೇಲೆ ನಿಮ್ಮ ಅಂತರಜಾಲವನ್ನು ವೈಯಕ್ತಿಕತೆಗೆ ಅಗತ್ಯವಾದ ವೈಶಿಷ್ಟ್ಯವಾಗಿಸಬಹುದು.(ಕೆಲಸದ ಶೀರ್ಷಿಕೆ, ವಿಭಾಗ) ಅಥವಾ ವೈಯಕ್ತಿಕವಾಗಿ("ನಮ್ಮ ಕಂಪನಿಯಲ್ಲಿ ನೀವು ಮೂರು ವರ್ಷ ಪೂರೈಸಿದ್ದಕ್ಕಾಗಿ ನಿಮಗೆ ಹಾರ್ದಿಕ ಅಭಿನಂದನೆಗಳು ಜೇನ್) !"). * '''ಸಾಮಾನ್ಯ ಕಾರ್ಪೋರೆಟ್ ಸಂಸ್ಕೃತಿಗೆ ಉತ್ತೇಜನ''' : ಪ್ರತಿಯೊಬ್ಬ ಬಳಕೆದಾರನು ಅಂತರಜಾಲದೊಳಗಿರುವ ಒಂದೇ ರೀತಿಯ ಮಾಹಿತಿಯನ್ನು ವೀಕ್ಷಿಸಲು ಸಮರ್ಥನಾಗಿರುತ್ತಾನೆ. * '''ತಕ್ಷಣದ ನವೀಕರಣಗಳು''' : ಸಾರ್ವಜನಿಕರೊಂದಿಗೆ ಯಾವುದೇ ಸಾಮರ್ಥ್ಯದಲ್ಲಿ ವ್ಯವಹರಿಸಬೇಕಾದರೆ, ಕಾನೂನುಗಳು, ನಿರ್ದಿಷ್ಟತೆಗಳು, ಹಾಗು ಲಕ್ಷಣಗಳು ಬದಲಾಗಬಹುದು. ಅಂತರಜಾಲಗಳು ವೀಕ್ಷಕರಿಗೆ "ನೇರವಾದ" ಜೀವಂತಿಕೆಯ ಬದಲಾವಣೆಗಳನ್ನು ಒದಗಿಸುತ್ತವೆ. ಇದರಿಂದಾಗಿ ಅವರು ಇಂದಿನತನಕದ ಮಾಹಿತಿಯನ್ನು ಪಡೆಯಬಹುದು, ಇದರಿಂದಾಗಿ ಸಂಸ್ಥೆಯ ಜವಾಬ್ದಾರಿಗಳು ಸೀಮಿತಗೊಳ್ಳುತ್ತವೆ. * '''ವಿಂಗಡಣೆಯಾದ ಕಂಪ್ಯೂಟಿಂಗ್ ವಿನ್ಯಾಸ ರಚನೆಗೆ ನೆರವು ನೀಡುತ್ತದೆ''' : ಅಂತರಜಾಲವನ್ನು ಒಂದು ಸಂಸ್ಥೆಯ ನಿರ್ವಹಣಾ ಮಾಹಿತಿ ವ್ಯವಸ್ಥೆಗೂ ಸಹ ತಳುಕು ಹಾಕಬಹುದು, ಉದಾಹರಣೆಗೆ ಸಮಯ ಪಾಲನಾ ವ್ಯವಸ್ಥೆಯ ವಿಧಾನ. == ಯೋಜನೆ ಹಾಗು ರಚನೆ == ಹಲವು ಸಂಸ್ಥೆಗಳು, ತಮ್ಮ ಅಂತರಜಾಲದ ಯೋಜನೆ ಹಾಗು ಕಾರ್ಯಗತಗೊಳಿಸುವಿಕೆಗೆ ಗಮನಾರ್ಹ ಸಂಪನ್ಮೂಲವನ್ನು ಮೀಸಲಾಗಿ ಇಡುತ್ತವೆ. ಏಕೆಂದರೆ ಇದು ಸಂಸ್ಥೆಯ ಯಶಸ್ಸಿಗೆ ಸೃಷ್ಟಿಸುವ ಯೋಜನಾ ಪ್ರಾಮುಖ್ಯತೆಯಾಗುತ್ತದೆ. ಯೋಜನೆಯಲ್ಲಿ ಒಳಗೊಳ್ಳುವ ಕೆಲ ವಿಷಯ ಗಳೆಂದರೆ: * ಅಂತರಜಾಲದ ಉದ್ದೇಶ ಹಾಗು ಧ್ಯೇಯಗಳು * ಕಾರ್ಯಗತಗೊಳಿಸುವಿಕೆ ಹಾಗು ನಿರ್ವಹಣೆಗೆ ಜವಾಬ್ದಾರರಾದ ವ್ಯಕ್ತಿಗಳು ಅಥವಾ ವಿಭಾಗಗಳು * ಅಧಿಕೃತ ಯೋಜನೆಗಳು, ಮಾಹಿತಿ ಚೌಕಟ್ಟುಗಳ ರಚನೆ, ಪೇಜ್ ಲೇಔಟ್ ಗಳು,(ಪುಟಗಳ ಸೃಷ್ಟಿ) ವಿನ್ಯಾಸ<ref>{{cite web|url=http://intranetblog.blogware.com/blog/_archives/2006/6/11/2025170.html|title=Leading an intranet redesign|last=Ward|first=Toby|date=2006-06-11|publisher=[[IntranetBlog]]|accessdate=2009-04-03|archive-date=2010-01-06|archive-url=https://web.archive.org/web/20100106182702/http://intranetblog.blogware.com/blog/_archives/2006/6/11/2025170.html|url-status=dead}}</ref> * ಅನುಷ್ಠಾನದ ವಿವರಗಳು ಹಾಗು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ನಿಧಾನಗತಿಯಲ್ಲಿ ಹಂತ-ಹಂತವಾಗಿ ಅಂತ್ಯಗೊಳಿಸುವುದು * ಅಂತರಜಾಲದ ಭದ್ರತೆಗಳ ನಿರೂಪಣೆ,ವ್ಯಾಖ್ಯಾನ ಹಾಗು ಕಾರ್ಯಗತಗೊಳಿಸುವುದು * ಕಾನೂನು ಪರಿಮಿತಿ ಹಾಗು ಇತರ ನಿರ್ಬಂಧದೊಳಗೆ ಹೇಗೆ ಇದನ್ನು ರಕ್ಷಿಸುವುದು * ಅಪೇಕ್ಷಿತ ಪರಸ್ಪರ ಕಾರ್ಯಕಾರಿತ್ವದ ಮಟ್ಟ(ಉದಾಹರಣೆಗೆ ವಿಕಿಗಳು, ಆನ್ಲೈನ್ ಮಾದರಿಗಳು) * ಹೊಸ ದತ್ತಾಂಶದ ಇನ್ ಪುಟ್ ಹಾಗು ನವೀಕರಣಗೊಂಡ ಅಸ್ತಿತ್ವದಲ್ಲಿರುವ ದತ್ತಾಂಶವನ್ನು ಪ್ರಮುಖವಾಗಿ ನಿಯಂತ್ರಿಸುವುದು ಅಥವಾ ವರ್ಗಾವಣೆ ಮಾಡುವುದು. *ಇವೆಲ್ಲವೂ ಹಾರ್ಡ್ ವೇರ್ ಹಾಗು ಸಾಫ್ಟ್ ವೇರ್ ನಿರ್ಣಯಕ್ಕೆ ಜೊತೆಯಾಗಿವೆ.(ವಿಷಯಸೂಚಿ ನಿರ್ವಹಣಾ ವ್ಯವಸ್ಥೆಗಳ ಮಾದರಿಯಲ್ಲಿ), ಪಾಲ್ಗೊಳ್ಳುವಿಕೆಯಲ್ಲಿ ಉಂಟಾಗುವ ಸಮಸ್ಯೆಗಳು(ಉತ್ತಮ ಅಭಿರುಚಿ, ಕಿರುಕುಳ, ಗೋಪ್ಯತೆಗಳ ಮಾದರಿಯಲ್ಲಿ), ಹಾಗು ನೆರವಾಗುವ ವೈಶಿಷ್ಟ್ಯ ಗಳು.<ref>{{cite web|url=http://www.libsci.sc.edu/bob/class/clis724/SpecialLibrariesHandbook/Int%26SpecLib.html|title=Intranets and Special Libraries: Making the most of inhouse communications|last=LaMee|first=James A.|date=2002-04-30|publisher=University of South Carolina|accessdate=2009-04-03|archive-date=2009-02-18|archive-url=https://web.archive.org/web/20090218045905/http://www.libsci.sc.edu/bob/class/clis724/SpecialLibrariesHandbook/Int%26SpecLib.html|url-status=dead}}</ref> *ಅಂತರಜಾಲಗಳು ಸಾಮಾನ್ಯವಾಗಿ ಸ್ಥಿರ ಸೈಟ್ ಗಳಾಗಿರುತ್ತವೆ. ಮೂಲತಃ ಇವುಗಳು ಹಂಚಿಕೆಯಾದ ಡ್ರೈವ್ ಗಳಾಗಿರುತ್ತವೆ, ಇವುಗಳು ಆಂತರಿಕ ನಿಯಮಾವಳಿ ಅಥವಾ ಸಂವಹನಗಳೊಂದಿಗೆ ಪ್ರಧಾನವಾಗಿ ಶೇಖರಣೆಯಾದ ದಾಖಲೆ ಆಧಾರ ಪ್ರಮಾಣಗಳಿಗೆ ನೆರವಾಗುತ್ತವೆ.(ಸಾಮಾನ್ಯವಾಗಿ ಒಂದೇ ಕಡೆಯ ಸಂವಹನ). ಆದಾಗ್ಯೂ ಸಂಸ್ಥೆಗಳು ಇತ್ತೀಚಿಗೆ ಹೇಗೆ ಅಂತರಜಾಲಗಳು, ಸಮಾಜೀಕರಿತ ಅಂತರಜಾಲದಲ್ಲಿ ವಿಶೇಷತೆಯನ್ನು ಪಡೆದಿವೆ.ಅದನ್ನು ಆ ಮೂಲದ ಸಂಸ್ಥೆಗಳನ್ನು ಬಳಸಿಕೊಂಡು ಹೇಗೆ ತಮ್ಮ ತಂಡಕ್ಕೆ 'ಸಂವಹನದ ಮಾಹಿತಿ ಕೇಂದ್ರ ವಾಗಬಹುದೆಂದು' ಯೋಜಿಸುತ್ತಿದೆ.<ref>{{cite web|url=http://www.contentformula.com/articles/2010/bringing-the-internet-indoors-socialising-your-intranet/|title=Bringing the internet indoors - socialising your intranet|last=Scaplehorn|first=geoff|date=2010-03-01|publisher=[[IntranetBlog]]|accessdate=2010-03-03|archive-date=2010-03-04|archive-url=https://web.archive.org/web/20100304140149/http://www.contentformula.com/articles/2010/bringing-the-internet-indoors-socialising-your-intranet/|url-status=dead}}</ref> ವಾಸ್ತವವಾಗಿಯೂ ಕಾರ್ಯಗತಗೊಳಿಸುವಿಕೆಯು ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ: * ಹಿರಿತನದ ನಿರ್ವಹಣಾ ನೆರವು ಹಾಗು ಆರ್ಥಿಕ ನಿಧಿ-ಬೆಂಬಲವನ್ನು ಗಳಿಸಿಕೊಳ್ಳುವುದು.<ref>{{cite web|url=http://www.prescientdigital.com/articles/intranet-articles/intranet-planning-an-intranet-model-for-success|title=Planning: An Intranet Model for success Intranet|last=Ward|first=Toby|accessdate=2009-04-03|archive-date=2009-03-22|archive-url=https://web.archive.org/web/20090322130506/http://www.prescientdigital.com/articles/intranet-articles/intranet-planning-an-intranet-model-for-success|url-status=dead}}</ref> * ವ್ಯಾಪಾರ ಅವಶ್ಯಕತೆಗಳ ವಿಶ್ಲೇಷಣೆ. * ಬಳಕೆದಾರರ ಮಾಹಿತಿ ಅಗತ್ಯಗಳನ್ನು ಗುರುತಿಸಲು ಬಳಕೆದಾರನು ಪಾತ್ರ ವಹಿಸುವುದು. * ವೆಬ್ ಸರ್ವರ್ ನ ಅಳವಡಿಕೆ ಹಾಗು ಬಳಕೆದಾರರು ಸುಲಭವಾಗಿ ಪ್ರವೇಶಿಸುವ ನೆಟ್ವರ್ಕ್. * ಕಂಪ್ಯೂಟರ್ ಗಳಲ್ಲಿ ಬಳಕೆದಾರನಿಗೆ ಅಗತ್ಯವಿರುವ ಅಪ್ಲಿಕೇಶನ್ ಗಳನ್ನು(ಅನ್ವಯಿಕೆ) ಸಂಸ್ಥಾಪಿಸುವುದು. * ರಚಿತವಾಗಬೇಕಿರುವ ವಿಷಯಸೂಚಿಗೆ ದಾಖಲೆಯ ಆಧಾರ ಪ್ರಮಾಣ ಚೌಕಟ್ಟನ್ನು ರೂಪಿಸುವುದು.<ref>{{cite web|url=http://www.bookrags.com/sciences/computerscience/intranet-csci-04.html |title=Intranet: Table of Contents – Macmillan Computer Sciences: Internet and Beyond|publisher=[[Bookrags.com]]|accessdate=2009-04-03}}</ref> * ಅಂತರಜಾಲ ಪರೀಕ್ಷಿಸುವಾಗ ಬಳಕೆದಾರನ ಪಾತ್ರ ಹಾಗು ಅದರ ಬಳಕೆಯನ್ನು ಉತ್ತೇಜಿಸುವುದು. * ಮುಂದುವರೆಯುತ್ತಿರುವ ಮಾಪನ ಹಾಗು ಅರ್ಹತೆ ನಿರ್ಧಾರ, ಇದರಲ್ಲಿ ಇತರ ಅಂತರಜಾಲಗಳ ವಿರುದ್ಧ ನಿಗದಿತ ಮಾನದಂಡವನ್ನು ಅಳೆದು ರೂಪಿಸುವುದು ಸೇರಿದೆ.<ref>{{cite web|url=http://www.ibforum.com/?cmd=CMS_Article_List_View&uuid=Services&article=8f4928b5b6f5584beda884868f3ca458|title=Intranet benchmarking explained|publisher=[[Intranet Benchmarking Forum]]|accessdate=2009-04-03|archive-date=2011-07-13|archive-url=https://web.archive.org/web/20110713000825/http://www.ibforum.com/?cmd=CMS_Article_List_View&uuid=Services&article=8f4928b5b6f5584beda884868f3ca458|url-status=dead}}</ref> ಅಂತರಜಾಲದ ವಿಭಾಗ ರಚನೆಯಲ್ಲಿರುವ ಮತ್ತೊಂದು ಉಪಯೋಗಿ ಅಂಶವೆಂದರೆ, ಅಂತರಜಾಲದ ನಿರ್ವಹಣೆಗೆ ಬದ್ಧನಾದ ಒಬ್ಬ ಪ್ರಮುಖ ವ್ಯಕ್ತಿಯ ಜೊತೆಗೆ ಈತನು ವಿಷಯಸೂಚಿಗಳನ್ನು ಪ್ರಚಲಿತದಲ್ಲಿಡಲು ಜವಾಬ್ದಾರನಾಗಿರುತ್ತಾನೆ. ಅಂತರಜಾಲದ ಕುರಿತ ಪ್ರತಿಕ್ರಿಯೆಗಾಗಿ, ಬಳಕೆದಾರರ ಒಂದು ಸಾಮಾಜಿಕ ನೆಟ್ವರ್ಕಿಂಗ್ ಮೂಲಕ ಪಡೆಯಬಹುದು. ಇದರಿಂದ ಬಳಕೆದಾರರಿಗೆ ಏನು ಬೇಕು ಹಾಗು ಅವರು ಏನನ್ನು ಬಯಸುತ್ತಾರೆಂಬುದನ್ನು ಸೂಚಿಸಬಹುದು. == ಇವನ್ನೂ ಗಮನಿಸಿ == * ಎಂಟರ್ಪ್ರೈಸ್ ಪೋರ್ಟಲ್ * ಇಂಟ್ರಾನೆಟ್ ಪೋರ್ಟಲ್ * ಅಂತರಜಾಲ ಕಾರ್ಯವಿಧಾನಗಳು * ಇಂಟ್ರಾವೆಬ್ * ಸ್ಥಳೀಯ ವಲಯ ಜಾಲ * ವ್ಯಾಪಕ ವಲಯ ಜಾಲ * ವೆಬ್ ಪೋರ್ಟಲ್ * ಕ್ವಾಂಗ್ಮ್ಯೊಂಗ್ (ಅಂತರಜಾಲ) * [[ಗೂಗಲ್‌ ಕ್ರೋಮ್‌ ಬ್ರೌಸರ್]] * [[ವೆಬ್ ಸ್ಕ್ರೇಪಿಂಗ್]] == ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಗಣಕ ನೆಟ್ವರ್ಕ್ ಗಳು (ಕಂಪ್ಯುಟರ್ ಜಾಲಗಳು)]] [[ವರ್ಗ:ಇಂಟರ್ನೆಟ್ ಗೋಪ್ಯತೆ]] [[ವರ್ಗ:ಅಂತರ ಜಾಲ ತಾಣಗಳು]] [[ವರ್ಗ:ಮಾಹಿತಿ ತಂತ್ರಜ್ಞಾನ]] ciczgr516ben1rxds02oh3f3ygqtble ಕರ್ನಾಟಕದ ಮುಖ್ಯಮಂತ್ರಿಗಳು 0 7682 1374702 1341352 2026-06-03T17:32:25Z Vishwanatha Badikana 16878 1374702 wikitext text/x-wiki {{Infobox political post | border = parliamentary | minister = not_prime | post = ಕರ್ನಾಟಕದ ಮುಖ್ಯಮಂತ್ರಿ | body = | native_name = | insignia = File:Seal of Karnataka.svg | insigniasize = 85px | insigniacaption = [[ಕರ್ನಾಟಕದ ಲಾಂಛನ|ಕರ್ನಾಟಕ ರಾಜ್ಯದ ಅಧಿಕೃತ ಲಾಂಛನ]] | seat = ವಿಧಾನಸೌಧ, ಬೆಂಗಳೂರು | image = File:DK Shivakumar.jpg|DK_Shivakuma | imagesize = 150 | alt = Photo of the Chief Minister | incumbent = [[ಡಿ.ಕೆ ಶಿವಕುಮಾರ್]] | incumbentsince = ಜೂನ್ ೦೩, ೨೦೨೬ | status = ಸರ್ಕಾರದ ಮುಖ್ಯಸ್ಥ | abbreviation = ಸಿಎಂ (CM) | member_of = [[ಕರ್ನಾಟಕ ವಿಧಾನ ಸಭೆ]] | reportsto = [[ ರಾಜ್ಯಪಾಲ]] | appointer = [[ ರಾಜ್ಯಪಾಲ]] | termlength = ವಿಧಾನಸಭೆಯ ವಿಶ್ವಾಸದಲ್ಲಿ | termlength_qualified = ಮುಖ್ಯಮಂತ್ರಿಯ ಅವಧಿಯು ಐದು ವರ್ಷಗಳು ಮತ್ತು ಯಾವುದೇ ಅವಧಿಯ ಮಿತಿಗಳಿಗೆ ಒಳಪಟ್ಟಿಲ್ಲ.<ref name="term1">[[Durga Das Basu]]. ''Introduction to the Constitution of India''. 1960. 20th Edition, 2011 Reprint. pp. 241, 245. LexisNexis Butterworths Wadhwa Nagpur. {{ISBN|978-81-8038-559-9}}. Note: although the text talks about Indian state governments in general, it applies for the specific case of Karnataka as well.</ref> | inaugural = [[ಚೆಂಗಲರಾಯ ರೆಡ್ಡಿ|ಕೆ. ಸಿ. ರೆಡ್ಡಿ]] | formation = {{Start date and age|1947|10|25|df=y|p=y}} | deputy = [[ಜಿ. ಪರಮೇಶ್ವರ]] | residence = ಅನುಗ್ರಹ, ಕುಮಾರಕೃಪಾ ರಸ್ತೆ, [[ಬೆಂಗಳೂರು]], [[ಕರ್ನಾಟಕ]], [[ಭಾರತ]] | website = {{URL|https://karnataka.gov.in/english|https://karnataka.gov.in}}, {{URL|https://cmkarnataka.gov.in/index|https://cmkarnataka.gov.in}} }} ==ಮುಖ್ಯಮಂತ್ರಿಗಳ ಪಟ್ಟಿ== {| class="wikitable sortable " style="text-align:center" |- !scope=col| {{Abbr|ಕ್ರ.ಸಂ.|ಕ್ರಮ ಸಂಖ್ಯೆ}} !scope=col| ಭಾವಚಿತ್ರ !scope=col| ಹೆಸರು<br>{{small|(ಜನನ-ಮರಣ)}} !scope=col colspan=1| ವಿಧಾನಸಭಾ ಕ್ಷೇತ್ರ !scope=col| ಅವಧಿ<ref>[http://kla.kar.nic.in/assembly/review/previouscms.htm Chief Ministers of Karnataka since 1947]. [https://web.archive.org/web/20161206052419/http://kla.kar.nic.in/assembly/review/previouscms.htm Archived] on 6 December 2016.</ref> !scope=col| ವಿಧಾನಸಭೆ<ref><br />[https://web.archive.org/web/20161206052916/http://kla.kar.nic.in/assembly/review/assemblies.htm Archived] on 6 December 2016.</ref> !scope=col colspan=1| ಪಕ್ಷ{{efn|ಈ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ಪಕ್ಷವನ್ನು ಮಾತ್ರ ಕೊಡಲಾಗಿದೆ.}} |- ! colspan=7|ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು<ref>"[http://www.thehindu.com/todays-paper/tp-opinion/corrections-and-clarifications/article3056060.ece Corrections and Clarifications]". ''[[ದಿ ಹಿಂದೂ]]''. 4 October 2006.</ref><ref>[https://web.archive.org/web/20140306205644/http://www.thehindu.com/todays-paper/tp-opinion/corrections-and-clarifications/article3056060.ece Archived] on 6 March 2014.</ref> |- style="height: 60px;" | 1 | [[File:K. C. Reddy.jpg|100px]] ! scope="row"| [[ಚೆಂಗಲರಾಯ ರೆಡ್ಡಿ|ಕೆ. ಸಿ. ರೆಡ್ಡಿ]]<br>{{small|(1902–1976)}} |scope="row"| {{dash}} | 25 ಅಕ್ಟೋಬರ್ 1947 – 30 ಮಾರ್ಚ್ 1952 | ಸ್ಥಾಪನೆ ಆಗಿರಲಿಲ್ಲ |rowspan=3| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 2 | [[File:Kengal Hanumanthaiah.gif|frameless|100px]] !scope="row"| [[ಕೆಂಗಲ್ ಹನುಮಂತಯ್ಯ]]<br>{{small|(1908–1980)}} |scope="row"| [[ರಾಮನಗರ]] | 30 ಮಾರ್ಚ್ 1952 – 19 ಆಗಸ್ಟ್ 1956 |rowspan=2| ಮೊದಲನೇ ವಿಧಾನಸಭೆ (1952–57) |- | 3 | [[ಚಿತ್ರ:Kadidal-manjappa.jpg|100px]] !scope="row"| [[ಕಡಿದಾಳ್ ಮಂಜಪ್ಪ]]<br>{{small|(1907–1992)}} |scope="row"| [[ತೀರ್ಥಹಳ್ಳಿ]] | 19 ಆಗಸ್ಟ್ 1956 – 31 ಅಕ್ಟೋಬರ್ 1956 |- ! colspan=7| ಮೈಸೂರು ರಾಜ್ಯದ ಮುಖ್ಯಮಂತ್ರಿಗಳು<ref name=renaming>M. S. Prabhakara. "[http://www.thehindu.com/todays-paper/tp-national/tp-karnataka/New-names-for-old/article14802447.ece New names for old]". ''The Hindu''. 24 July 2007.</ref> |- |rowspan=2| 4 |rowspan=2| [[File:Siddavanahalli Nijalingappa 2003 stamp of India.jpg|100px]] !scope="row" rowspan=2| [[ಎಸ್.ನಿಜಲಿಂಗಪ್ಪ|ಎಸ್. ನಿಜಲಿಂಗಪ್ಪ]]<br>{{small|(1902–2000)}} |rowspan=2| [[ಮೊಳಕಾಲ್ಮೂರು]] |rowspan=2| 1 ನವೆಂಬರ್ 1956 – 16 ಮೇ 1958 | ಮೊದಲನೇ ವಿಧಾನಸಭೆ (1952–57) |rowspan=6| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- |rowspan=2| ಎರಡನೇ ವಿಧಾನಸಭೆ (1957–62) |- | 5 | [[ಚಿತ್ರ:Bdjattii.jpg|100px]] !scope="row"| [[ಬಿ.ಡಿ.ಜತ್ತಿ|ಬಿ. ಡಿ. ಜತ್ತಿ]]<br>{{small|(1912–2002)}} |scope="row"| [[ಜಮಖಂಡಿ]] | 16 ಮೇ 1958 – 9 ಮಾರ್ಚ್ 1962 |- | 6 | {{dash}} !scope="row"| [[ಎಸ್ ಆರ್ ಕಂಠಿ|ಎಸ್. ಆರ್. ಕಂಠಿ]]<br>{{small|(1908–1969)}} |scope="row"| [[ಹುನಗುಂದ]] | 14 ಮಾರ್ಚ್ 1962 – 20 ಜೂನ್ 1962 |rowspan=2| ಮೂರನೇ ವಿಧಾನಸಭೆ (1962–67) |- | rowspan=2| (4) | rowspan=2| [[File:Siddavanahalli Nijalingappa 2003 stamp of India.jpg|100px]] !scope="row" rowspan=2| [[ಎಸ್. ನಿಜಲಿಂಗಪ್ಪ]]<br>{{small|(1902–2000)}} |rowspan=2| [[ಶಿಗ್ಗಾಂವ]] |rowspan=2| 21 ಜೂನ್ 1962 – 28 ಮೇ 1968 |- |rowspan=2| ನಾಲ್ಕನೇ ವಿಧಾನಸಭೆ (1967–71) |- | 7 | [[ಚಿತ್ರ:Veerendra_Patil_Lok_Sabha_photo.jpg|100px]] !scope="row"| [[ವೀರೇಂದ್ರ ಪಾಟೀಲ್]]<br>{{small|(1924–1997)}} |scope="row"| | 29 ಮೇ 1968 – 18 ಮಾರ್ಚ್ 1971 | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಸಂಸ್ಥಾ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]])<ref>Amberish K. Diwanji. "[http://www.rediff.co.in/news/2005/mar/15spec1.htm A dummy's guide to President's rule] {{Webarchive|url=https://web.archive.org/web/20130519111701/http://www.rediff.co.in/news/2005/mar/15spec1.htm |date=19 ಮೇ 2013 }}". [[Rediff.com]]. 15 March 2005. Retrieved on 3 March 2013.</ref> |scope="row"| N/A | 19 ಮಾರ್ಚ್ 1971 – 20 ಮಾರ್ಚ್ 1972 | ವಿಧಾನಸಭೆ ವಿಸರ್ಜನೆ | N/A |- ! colspan=7| ಕರ್ನಾಟಕದ ಮುಖ್ಯಮಂತ್ರಿಗಳು<ref name=renaming/> |- style="height: 60px;" | 8 | [[ಚಿತ್ರ:Devaraj_Urs_(cropped).JPG|100px]] !scope="row"| [[ಡಿ. ದೇವರಾಜ ಅರಸ್|ಡಿ. ದೇವರಾಜ ಅರಸು]]<br>{{small|(1915–1982)}} |scope="row"| [[ಹುಣಸೂರು]] | 20 ಮಾರ್ಚ್ 1972 – 31 ಡಿಸೆಂಬರ್ 1977 | ಐದನೇ ವಿಧಾನಸಭೆ (1972–77) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |scope="row"|N/A | 31 ಡಿಸೆಂಬರ್ 1977 – 28 ಫೆಬ್ರವರಿ 1978 | ವಿಧಾನಸಭೆ ವಿಸರ್ಜನೆ | N/A |- | (8) | [[ಚಿತ್ರ:Devaraj_Urs_(cropped).JPG|100px]] !scope="row"| [[ಡಿ. ದೇವರಾಜ ಅರಸ್|ಡಿ. ದೇವರಾಜ ಅರಸು]]<br>{{small|(1915–1982)}} |scope="row"| [[ಹುಣಸೂರು]] | 28 ಫೆಬ್ರವರಿ 1978 – 7 ಜನವರಿ 1980 |rowspan=2| ಆರನೇ ವಿಧಾನಸಭೆ (1978–83) |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಇಂದಿರಾ ಕಾಂಗ್ರೆಸ್]]<ref>Arul B. Louis ''et al''. "[https://www.indiatoday.in/magazine/cover-story/story/19790715-janata-party-and-congressi-disintegrate-into-frenzied-bout-of-factionalism-and-power-struggles-822212-2014-03-03 Janata Party and Congress(I) disintegrate into frenzied bout of factionalism and power struggles]". ''[[India Today]]''. 15 July 1979.</ref> |- | 9 | {{dash}} !scope="row"| [[ಆರ್. ಗುಂಡೂರಾವ್]]<br>{{small|(1937–1993)}} |scope="row"| [[ಸೋಮವಾರಪೇಟೆ]] | 12 ಜನವರಿ 1980 – 6 ಜನವರಿ 1983 |- |rowspan=3| 10 |rowspan=3| [[ಚಿತ್ರ:Rkhegde.jpg|100px]] !scope="row" rowspan=3| [[ರಾಮಕೃಷ್ಣ ಹೆಗಡೆ]]<br>{{small|(1926–2004)}} |scope="row" rowspan=3| [[ಬಸವನಗುಡಿ]] | 10 ಜನವರಿ 1983 – 29 ಡಿಸೆಂಬರ್ 1984<ref name="FRONTLINE">Parvathi Menon. "[http://www.frontline.in/static/html/fl2103/stories/20040213005712300.htm A politician with elan: Ramakrishna Hegde, 1926–2004]". ''[[Frontline (magazine)|Frontline]]''. Volume 21: Issue 03, 31 January – 13 February 2004.</ref> | ಏಳನೇ ವಿಧಾನಸಭೆ (1983–85) |rowspan=4| [[ಜನತಾ ಪಕ್ಷ]] |- | 8 ಮಾರ್ಚ್ 1985 – 13 ಫೆಬ್ರವರಿ 1986<ref name=FRONTLINE/><ref>A. Jayaram. "[http://www.thehindu.com/2004/01/13/stories/2004011308220400.htm Pillar of anti-Congress movement]". ''The Hindu''. 13 January 2004.</ref> |rowspan=3| ಎಂಟನೇ ವಿಧಾನಸಭೆ (1985–89) |- | 16 ಫೆಬ್ರವರಿ 1986 – 10 ಆಗಸ್ಟ್ 1988 |- | 11 | [[File:Somappa Rayappa Bommai 132.jpg|100px]] !scope="row"| [[ಎಸ್. ಆರ್. ಬೊಮ್ಮಾಯಿ]]<br>{{small|(1924–2007)}} |scope="row"| [[ಹುಬ್ಬಳ್ಳಿ|ಹುಬ್ಬಳ್ಳಿ ಗ್ರಾಮೀಣ]] | 13 ಆಗಸ್ಟ್ 1988 – 21 ಏಪ್ರಿಲ್ 1989 |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |scope="row"|N/A | 21 ಏಪ್ರಿಲ್ 1989 – 30 ನವೆಂಬರ್ 1989 | ವಿಧಾನಸಭೆ ವಿಸರ್ಜನೆ | N/A |- | (7) | [[ಚಿತ್ರ:Veerendra_Patil_Lok_Sabha_photo.jpg|100px]] !scope="row"| [[ವೀರೇಂದ್ರ ಪಾಟೀಲ್]]<br>{{small|(1924–1997)}} |scope="row"| [[ಚಿಂಚೋಳಿ]] | 30 ನವೆಂಬರ್ 1989 – 10 ಅಕ್ಟೋಬರ್ 1990 |rowspan=4| ಒಂಭತ್ತನೇ ವಿಧಾನಸಭೆ (1989–94) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |N/A | 10 ಅಕ್ಟೋಬರ್ 1990 – 17 ಅಕ್ಟೋಬರ್ 1990 | N/A |- | 12 | [[ಚಿತ್ರ:Bangarappa.jpg|100px]] !scope="row"| [[ಎಸ್. ಬಂಗಾರಪ್ಪ]]<br>{{small|(1933–2011)}} |scope="row"| [[ಸೊರಬ]] | 17 ಅಕ್ಟೋಬರ್ 1990 – 19 ನವೆಂಬರ್ 1992 |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 13 | [[ಚಿತ್ರ:M._Veerappa_Moily_addressing_a_Press_Conference_on_Electoral_Reforms_(cropped).jpg|100px]] !scope="row"| [[ವೀರಪ್ಪ ಮೊಯ್ಲಿ|ಎಂ. ವೀರಪ್ಪ ಮೊಯಿಲಿ]]<br>{{small|(ಜ. 1940)}} |scope="row"| [[ಕಾರ್ಕಳ]] | 19 ನವೆಂಬರ್ 1992 – 11 ಡಿಸೆಂಬರ್ 1994 |- | 14 | [[File:Deve Gowda BNC.jpg|100px]] !scope="row"| [[ಹೆಚ್.ಡಿ.ದೇವೇಗೌಡ|ಎಚ್. ಡಿ. ದೇವೇಗೌಡ]]<br>{{small|(ಜ. 1933)}} |scope="row"| [[ರಾಮನಗರ]] | 11 ಡಿಸೆಂಬರ್ 1994 – 31 ಮೇ 1996 |rowspan=2| ಹತ್ತನೇ ವಿಧಾನಸಭೆ (1994–99) |rowspan=2| [[ಜನತಾ ದಳ]] |- | 15 | [[ಚಿತ್ರ:Jhpatel.jpg|100px]] !scope="row"| [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]]<br>{{small|(1930–2000)}} |scope="row"| [[ಚನ್ನಗಿರಿ]] | 31 ಮೇ 1996 – 7 ಅಕ್ಟೋಬರ್ 1999 |- | 16 | [[File:India-eam-krishna (cropped).jpg|100px]] !scope="row"| [[ಎಸ್. ಎಂ. ಕೃಷ್ಣ]]<br>{{small|(1932–2024)}} |scope="row"| [[ಮದ್ದೂರು]] | 11 ಅಕ್ಟೋಬರ್ 1999 – 28 ಮೇ 2004 | ಹನ್ನೊಂದನೇ ವಿಧಾನಸಭೆ (1999–2004) |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 17 | [[ಚಿತ್ರ:The_Chief_Minister_of_Karnataka,_Shri_Dharam_Singh_meeting_with_the_Deputy_Chairman,_Planning_Commission_Dr._Montek_Singh_Ahluwalia_to_finalize_Annual_Plan_2005-06_of_the_State_in_Delhi_on_January_19,_2005_(cropped).jpg|100px]] !scope="row"| [[ಧರಂ ಸಿಂಗ್|ಎನ್. ಧರ್ಮಸಿಂಗ್]]<br>{{small|(1936–2017)}} |scope="row"| [[ಜೇವರ್ಗಿ]] | 28 ಮೇ 2004 – 2 ಫೆಬ್ರವರಿ 2006 |rowspan=4| ಹನ್ನೆರಡನೇ ವಿಧಾನಸಭೆ (2004–07) |- | 18 | [[File:H. D. Kumaraswamy.jpg|100px]] !scope="row"| [[ಎಚ್. ಡಿ. ಕುಮಾರಸ್ವಾಮಿ]]<br>{{small|(ಜ. 1959)}} |scope="row"| [[ರಾಮನಗರ]] | 3 ಫೆಬ್ರವರಿ 2006 – 8 ಅಕ್ಟೋಬರ್ 2007 | [[ಜನತಾ ದಳ (ಜಾತ್ಯಾತೀತ)]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) | N/A | 8 ಅಕ್ಟೋಬರ್ 2007 – 12 ನವೆಂಬರ್ 2007 | N/A |- | 19 | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 12 ನವೆಂಬರ್ 2007 – 19 ನವೆಂಬರ್ 2007 | [[ಭಾರತೀಯ ಜನತಾ ಪಕ್ಷ]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) | N/A | 20 ನವೆಂಬರ್ 2007 – 29 ಮೇ 2008 | ವಿಧಾನಸಭೆ ವಿಸರ್ಜನೆ | N/A |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 30 ಮೇ 2008 – 4 ಆಗಸ್ಟ್ 2011 |rowspan=3| ಹದಿಮೂರನೇ ವಿಧಾನಸಭೆ (2008–13) |rowspan=3| [[ಭಾರತೀಯ ಜನತಾ ಪಕ್ಷ]] |- | 20 | [[File:Sadananda Gowda.jpg|100px]] !scope="row"| [[ಡಿ. ವಿ. ಸದಾನಂದ ಗೌಡ]]<br>{{small|(ಜ. 1953)}} |scope="row"| ವಿಧಾನಪರಿಷತ್ ಸದಸ್ಯರು | 5 ಆಗಸ್ಟ್ 2011 – 11 ಜುಲೈ 2012 |- | 21 | [[File:Jagdish Shettar, in Belagavi, Karnataka on November 13, 2016 (1) (cropped).jpg|100px]] !scope="row"| [[ಜಗದೀಶ್ ಶೆಟ್ಟರ್]]<br>{{small|(ಜ. 1955)}} |scope="row"| [[ಹುಬ್ಬಳ್ಳಿ-ಧಾರವಾಡ|ಹುಬ್ಬಳ್ಳಿ ಧಾರವಾಡ ಕೇಂದ್ರ]] | 12 ಜುಲೈ 2012 – 12 ಮೇ 2013 |- | 22 | [[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] !scope="row"| [[ಸಿದ್ದರಾಮಯ್ಯ]]<br>{{small|(ಜ. 1948)}} |scope="row"| ವರುಣಾ | 13 ಮೇ 2013 – 15 ಮೇ 2018 | ಹದಿನಾಲ್ಕನೇ ವಿಧಾನಸಭೆ (2013–18) |rowspan=1| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 17 ಮೇ 2018 – 19 ಮೇ 2018 | rowspan="4" | ಹದಿನೈದನೇ ವಿಧಾನಸಭೆ (2018–23) |[[ಭಾರತೀಯ ಜನತಾ ಪಕ್ಷ]] |- | (18) | [[File:H. D. Kumaraswamy.jpg|100px]] !scope="row"| [[ಎಚ್. ಡಿ. ಕುಮಾರಸ್ವಾಮಿ]]<br>{{small|(ಜ. 1959)}} |scope="row"| [[ಚನ್ನಪಟ್ಟಣ]] |23 ಮೇ 2018 – 23 ಜುಲೈ 2019 |[[ಜನತಾ ದಳ (ಜಾತ್ಯಾತೀತ)]] |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 26 ಜುಲೈ 2019 – 26 ಜುಲೈ 2021 | [[ಭಾರತೀಯ ಜನತಾ ಪಕ್ಷ]] |- |23 |[[ಚಿತ್ರ:Shri_Basavaraj_Bommai_calling_on_the_Union_Minister_for_Defence,_Shri_Rajnath_Singh,_in_New_Delhi_on_July_30_2021.jpg|100px]] !scope="row"| [[ಬಸವರಾಜ ಬೊಮ್ಮಾಯಿ]]<br>{{small|(ಜ. 1960)}} |[[ಶಿಗ್ಗಾಂವಿ]] |28 ಜುಲೈ 2021 – 20 ಮೇ 2023 |[[ಭಾರತೀಯ ಜನತಾ ಪಕ್ಷ]] |- | (22) | [[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] !scope="row"| [[ಸಿದ್ದರಾಮಯ್ಯ]]<br>{{small|(ಜ. 1948)}} |scope="row"| ವರುಣಾ |20 ಮೇ 2023- ಪ್ರಸ್ತುತ |ಹದಿನಾರನೇ ವಿಧಾನಸಭೆ (2023- ಪ್ರಸ್ತುತ) |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 24 | [[File:DK Shivakumar.jpg|DK_Shivakuma|100px]] !scope="row"| [[ಡಿ.ಕೆ ಶಿವಕುಮಾರ್]]<br>{{small|(ಜ. 1948)}} |scope="row"| [[ಕನಕಪುರ]] |03 jUnf 2026- ಪ್ರಸ್ತುತ |ಹದಿನಾರನೇ ವಿಧಾನಸಭೆ (2023- ಪ್ರಸ್ತುತ) |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |} == ಉಪಮುಖ್ಯಮಂತ್ರಿಗಳ ಪಟ್ಟಿ == {| class="wikitable sortable " style="text-align:center" |- | rowspan="3" | ಹದಿನೈದನೇ ವಿಧಾನಸಭೆ (2018–23) |- |- |} {| class="wikitable sortable " |- ! ಕ್ರಮ ಸಂಖ್ಯೆ ! ಉಪಮುಖ್ಯಮಂತ್ರಿ ! ವಿಧಾನಸಭಾ ಕ್ಷೇತ್ರ ! ಭಾವಚಿತ್ರ ! ಅಧಿಕಾರಾವಧಿ<ref>[http://kla.kar.nic.in/assembly/review/previouscms.htm Chief Ministers of Karnataka since 1947]</ref><ref>[https://web.archive.org/web/20161206052419/http://kla.kar.nic.in/assembly/review/previouscms.htm Archived] on 6 December 2016.</ref> ! ವಿಧಾನಸಭೆ<ref>[http://kla.kar.nic.in/assembly/review/assemblies.htm Assemblies from 1952]</ref><ref>[https://web.archive.org/web/20161206052916/http://kla.kar.nic.in/assembly/review/assemblies.htm Archived] on 6 December 2016.</ref> ! colspan=1|ಪಕ್ಷ ! colspan=1|ಮುಖ್ಯಮಂತ್ರಿ |- | 1 | [[ಎಸ್. ಎಂ. ಕೃಷ್ಣ]] | [[ಮದ್ದೂರು]] | [[File:India-eam-krishna (cropped).jpg|100px]] | 19 ನವೆಂಬರ್ 1992 – 9 ಡಿಸೆಂಬರ್ 1994 | ಒಂಭತ್ತನೇ ವಿಧಾನಸಭೆ (1989–94) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | [[ವೀರಪ್ಪ ಮೊಯ್ಲಿ|ಎಂ. ವೀರಪ್ಪ ಮೊಯಿಲಿ]] |- | 2 | [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]] | [[ಚನ್ನಗಿರಿ]] | [[File:Jhpatel.jpg|100px]] | 11 ಡಿಸೆಂಬರ್ 1994 – 31 ಮೇ 1996 | rowspan=2 | ಹತ್ತನೇ ವಿಧಾನಸಭೆ (1994–99) | rowspan=2 | [[ಜನತಾ ದಳ]] | [[ಹೆಚ್.ಡಿ.ದೇವೇಗೌಡ|ಎಚ್. ಡಿ. ದೇವೇಗೌಡ]] |- | 3 | rowspan=2|[[ಸಿದ್ದರಾಮಯ್ಯ]]<ref>Special Correspondent: [http://www.hindu.com/2005/08/06/stories/2005080613530100.htm Siddaramaiah, two others dropped.] {{Webarchive|url=https://web.archive.org/web/20060302065326/http://www.hindu.com/2005/08/06/stories/2005080613530100.htm |date=2 ಮಾರ್ಚ್ 2006 }}, ''[[ದಿ ಹಿಂದೂ]]'', 6 August 2005.</ref><br /> | rowspan=2| ಚಾಮುಂಡೇಶ್ವರಿ | rowspan=2|[[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] | 31 ಮೇ 1996 – 7 ಅಕ್ಟೋಬರ್ 1999 | [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]] |- | (3) | 28 ಮೇ 2004 – 05 ಆಗಸ್ಟ್ 2005 | rowspan=3 | ಹನ್ನೆರಡನೇ ವಿಧಾನಸಭೆ (2004–07) | rowspan=2 | [[ಜನತಾ ದಳ (ಜಾತ್ಯಾತೀತ)]] | rowspan=2 | [[ಧರಂ ಸಿಂಗ್|ಎನ್. ಧರ್ಮಸಿಂಗ್]] |- | 4 | [[ಮಠದ ಪಾಟೀಲ್ ಪ್ರಕಾಶ್|ಎಂ. ಪಿ. ಪ್ರಕಾಶ್]]<ref>Staff Reporter: [http://www.hindu.com/2005/08/09/stories/2005080915970100.htm State says Maharashtra's flood problems are of its own making.] {{Webarchive|url=https://web.archive.org/web/20050811010605/http://www.hindu.com/2005/08/09/stories/2005080915970100.htm |date=11 ಆಗಸ್ಟ್ 2005 }}, ''[[ದಿ ಹಿಂದೂ]]'',Aug 09, 2005.</ref><ref>M. Madan Mohan: [http://www.hindu.com/2005/08/09/stories/2005080906970300.htm Another honour for north Karnataka.] {{Webarchive|url=https://web.archive.org/web/20060307032900/http://www.hindu.com/2005/08/09/stories/2005080906970300.htm |date=7 ಮಾರ್ಚ್ 2006 }}, ''[[ದಿ ಹಿಂದೂ]]'',Aug 09, 2005.</ref> | [[ಹೂವಿನ ಹಡಗಲಿ]] | [[ಚಿತ್ರ:Prakash.jpg|100px]] | 08 ಆಗಸ್ಟ್ 2005 – 28 ಜನವರಿ 2006 |- | 5 | [[ಬಿ. ಎಸ್. ಯಡಿಯೂರಪ್ಪ]] | [[ಶಿಕಾರಿಪುರ]] | [[File:The Chief Minister of Karnataka, Shri B.S. Yediyurappa.jpg|100px]] | 3 ಫೆಬ್ರವರಿ 2006 – 8 ಅಕ್ಟೋಬರ್ 2007 | [[ಭಾರತೀಯ ಜನತಾ ಪಕ್ಷ]] | [[ಎಚ್. ಡಿ. ಕುಮಾರಸ್ವಾಮಿ]] |- | 6 | ಆರ್. ಅಶೋಕ್ | [[ಪದ್ಮನಾಭನಗರ]] | {{dash}} | rowspan=2 |12 ಜುಲೈ 2012 – 12 ಮೇ 2013 | rowspan=2 |ಹದಿಮೂರನೇ ವಿಧಾನಸಭೆ (2008–13) | rowspan=2 |[[ಭಾರತೀಯ ಜನತಾ ಪಕ್ಷ]] | rowspan=2 |[[ಜಗದೀಶ್ ಶೆಟ್ಟರ್]] |- | 6 | ಕೆ. ಎಸ್. ಈಶ್ವರಪ್ಪ | [[ಶಿವಮೊಗ್ಗ|ಶಿವಮೊಗ್ಗ ಗ್ರಾಮೀಣ]] | [[File:Mode-of-karnataka-assembly-elections-2013 136144047626.jpg|100px]] |- | 7 | ಜಿ. ಪರಮೇಶ್ವರ | [[ಕೊರಟಗೆರೆ]] | [[File:Dr G Parameshwara.JPG|100px]] | 23 ಮೇ 2018 – 23 ಜುಲೈ 2019 | rowspan=4 |ಹದಿನೈದನೇ ವಿಧಾನಸಭೆ (2018–23) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | [[ಎಚ್. ಡಿ. ಕುಮಾರಸ್ವಾಮಿ]] |- | 8 | ಸಿ. ಎನ್. ಅಶ್ವಥ್ ನಾರಾಯಣ್ | [[ಮಲ್ಲೇಶ್ವರಂ]] |[[File:Dr C N Ashwath Narayan.png|100px]] | rowspan=3 |26 ಆಗಸ್ಟ್ 2019 | rowspan=3 |[[ಭಾರತೀಯ ಜನತಾ ಪಕ್ಷ]] | rowspan=3 |[[ಬಿ. ಎಸ್. ಯಡಿಯೂರಪ್ಪ]] |- | 9 | ಗೋವಿಂದ ಕಾರಜೋಳ | [[ಮುಧೋಳ]] | {{dash}} |- | 10 | ಲಕ್ಷ್ಮಣ ಸವದಿ |- | 11 | ಡಿಕೆ ಶಿವಕುಮಾರ್ | [[ಕನಕಪುರ]] | | rowspan=3 |20 May 2023 ರಿಂದ | rowspan=4 |ಹದಿನಾರನೆ ವಿಧಾನಸಭೆ (2023–28) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | rowspan=3 |[[ಸಿದ್ದರಾಮಯ್ಯ]] |} {{ಕರ್ನಾಟಕ ಚುನಾವಣೆ}} <references /> {{Interwikineeded}} [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು|ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ]] [[ವರ್ಗ:ಕರ್ನಾಟಕ ವಿಧಾನಸಭೆ ಚುನಾವಣೆಗಳು]] [[ವರ್ಗ:ಚುನಾವಣೆ]] [[ವರ್ಗ:ಭಾರತ]] [[ವರ್ಗ:ಭಾರತದ ಚುನಾವಣೆಗಳು]] [[ವರ್ಗ:ಕರ್ನಾಟಕ]] 3mga8ohj2zyaw348cvq36ke1qihvr05 1374703 1374702 2026-06-03T17:34:21Z Vishwanatha Badikana 16878 1374703 wikitext text/x-wiki {{Infobox political post | border = parliamentary | minister = not_prime | post = ಕರ್ನಾಟಕದ ಮುಖ್ಯಮಂತ್ರಿ | body = | native_name = | insignia = File:Seal of Karnataka.svg | insigniasize = 85px | insigniacaption = [[ಕರ್ನಾಟಕದ ಲಾಂಛನ|ಕರ್ನಾಟಕ ರಾಜ್ಯದ ಅಧಿಕೃತ ಲಾಂಛನ]] | seat = ವಿಧಾನಸೌಧ, ಬೆಂಗಳೂರು | image = File:DK Shivakumar.jpg|DK_Shivakuma | imagesize = 150 | alt = Photo of the Chief Minister | incumbent = [[ಡಿ.ಕೆ ಶಿವಕುಮಾರ್]] | incumbentsince = ಜೂನ್ 03, 2026 | status = ಸರ್ಕಾರದ ಮುಖ್ಯಸ್ಥ | abbreviation = ಸಿಎಂ (CM) | member_of = [[ಕರ್ನಾಟಕ ವಿಧಾನ ಸಭೆ]] | reportsto = [[ ರಾಜ್ಯಪಾಲ]] | appointer = [[ ರಾಜ್ಯಪಾಲ]] | termlength = ವಿಧಾನಸಭೆಯ ವಿಶ್ವಾಸದಲ್ಲಿ | termlength_qualified = ಮುಖ್ಯಮಂತ್ರಿಯ ಅವಧಿಯು ಐದು ವರ್ಷಗಳು ಮತ್ತು ಯಾವುದೇ ಅವಧಿಯ ಮಿತಿಗಳಿಗೆ ಒಳಪಟ್ಟಿಲ್ಲ.<ref name="term1">[[Durga Das Basu]]. ''Introduction to the Constitution of India''. 1960. 20th Edition, 2011 Reprint. pp. 241, 245. LexisNexis Butterworths Wadhwa Nagpur. {{ISBN|978-81-8038-559-9}}. Note: although the text talks about Indian state governments in general, it applies for the specific case of Karnataka as well.</ref> | inaugural = [[ಚೆಂಗಲರಾಯ ರೆಡ್ಡಿ|ಕೆ. ಸಿ. ರೆಡ್ಡಿ]] | formation = {{Start date and age|1947|10|25|df=y|p=y}} | deputy = [[ಜಿ. ಪರಮೇಶ್ವರ]] | residence = ಅನುಗ್ರಹ, ಕುಮಾರಕೃಪಾ ರಸ್ತೆ, [[ಬೆಂಗಳೂರು]], [[ಕರ್ನಾಟಕ]], [[ಭಾರತ]] | website = {{URL|https://karnataka.gov.in/english|https://karnataka.gov.in}}, {{URL|https://cmkarnataka.gov.in/index|https://cmkarnataka.gov.in}} }} ==ಮುಖ್ಯಮಂತ್ರಿಗಳ ಪಟ್ಟಿ== {| class="wikitable sortable " style="text-align:center" |- !scope=col| {{Abbr|ಕ್ರ.ಸಂ.|ಕ್ರಮ ಸಂಖ್ಯೆ}} !scope=col| ಭಾವಚಿತ್ರ !scope=col| ಹೆಸರು<br>{{small|(ಜನನ-ಮರಣ)}} !scope=col colspan=1| ವಿಧಾನಸಭಾ ಕ್ಷೇತ್ರ !scope=col| ಅವಧಿ<ref>[http://kla.kar.nic.in/assembly/review/previouscms.htm Chief Ministers of Karnataka since 1947]. [https://web.archive.org/web/20161206052419/http://kla.kar.nic.in/assembly/review/previouscms.htm Archived] on 6 December 2016.</ref> !scope=col| ವಿಧಾನಸಭೆ<ref><br />[https://web.archive.org/web/20161206052916/http://kla.kar.nic.in/assembly/review/assemblies.htm Archived] on 6 December 2016.</ref> !scope=col colspan=1| ಪಕ್ಷ{{efn|ಈ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ಪಕ್ಷವನ್ನು ಮಾತ್ರ ಕೊಡಲಾಗಿದೆ.}} |- ! colspan=7|ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು<ref>"[http://www.thehindu.com/todays-paper/tp-opinion/corrections-and-clarifications/article3056060.ece Corrections and Clarifications]". ''[[ದಿ ಹಿಂದೂ]]''. 4 October 2006.</ref><ref>[https://web.archive.org/web/20140306205644/http://www.thehindu.com/todays-paper/tp-opinion/corrections-and-clarifications/article3056060.ece Archived] on 6 March 2014.</ref> |- style="height: 60px;" | 1 | [[File:K. C. Reddy.jpg|100px]] ! scope="row"| [[ಚೆಂಗಲರಾಯ ರೆಡ್ಡಿ|ಕೆ. ಸಿ. ರೆಡ್ಡಿ]]<br>{{small|(1902–1976)}} |scope="row"| {{dash}} | 25 ಅಕ್ಟೋಬರ್ 1947 – 30 ಮಾರ್ಚ್ 1952 | ಸ್ಥಾಪನೆ ಆಗಿರಲಿಲ್ಲ |rowspan=3| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 2 | [[File:Kengal Hanumanthaiah.gif|frameless|100px]] !scope="row"| [[ಕೆಂಗಲ್ ಹನುಮಂತಯ್ಯ]]<br>{{small|(1908–1980)}} |scope="row"| [[ರಾಮನಗರ]] | 30 ಮಾರ್ಚ್ 1952 – 19 ಆಗಸ್ಟ್ 1956 |rowspan=2| ಮೊದಲನೇ ವಿಧಾನಸಭೆ (1952–57) |- | 3 | [[ಚಿತ್ರ:Kadidal-manjappa.jpg|100px]] !scope="row"| [[ಕಡಿದಾಳ್ ಮಂಜಪ್ಪ]]<br>{{small|(1907–1992)}} |scope="row"| [[ತೀರ್ಥಹಳ್ಳಿ]] | 19 ಆಗಸ್ಟ್ 1956 – 31 ಅಕ್ಟೋಬರ್ 1956 |- ! colspan=7| ಮೈಸೂರು ರಾಜ್ಯದ ಮುಖ್ಯಮಂತ್ರಿಗಳು<ref name=renaming>M. S. Prabhakara. "[http://www.thehindu.com/todays-paper/tp-national/tp-karnataka/New-names-for-old/article14802447.ece New names for old]". ''The Hindu''. 24 July 2007.</ref> |- |rowspan=2| 4 |rowspan=2| [[File:Siddavanahalli Nijalingappa 2003 stamp of India.jpg|100px]] !scope="row" rowspan=2| [[ಎಸ್.ನಿಜಲಿಂಗಪ್ಪ|ಎಸ್. ನಿಜಲಿಂಗಪ್ಪ]]<br>{{small|(1902–2000)}} |rowspan=2| [[ಮೊಳಕಾಲ್ಮೂರು]] |rowspan=2| 1 ನವೆಂಬರ್ 1956 – 16 ಮೇ 1958 | ಮೊದಲನೇ ವಿಧಾನಸಭೆ (1952–57) |rowspan=6| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- |rowspan=2| ಎರಡನೇ ವಿಧಾನಸಭೆ (1957–62) |- | 5 | [[ಚಿತ್ರ:Bdjattii.jpg|100px]] !scope="row"| [[ಬಿ.ಡಿ.ಜತ್ತಿ|ಬಿ. ಡಿ. ಜತ್ತಿ]]<br>{{small|(1912–2002)}} |scope="row"| [[ಜಮಖಂಡಿ]] | 16 ಮೇ 1958 – 9 ಮಾರ್ಚ್ 1962 |- | 6 | {{dash}} !scope="row"| [[ಎಸ್ ಆರ್ ಕಂಠಿ|ಎಸ್. ಆರ್. ಕಂಠಿ]]<br>{{small|(1908–1969)}} |scope="row"| [[ಹುನಗುಂದ]] | 14 ಮಾರ್ಚ್ 1962 – 20 ಜೂನ್ 1962 |rowspan=2| ಮೂರನೇ ವಿಧಾನಸಭೆ (1962–67) |- | rowspan=2| (4) | rowspan=2| [[File:Siddavanahalli Nijalingappa 2003 stamp of India.jpg|100px]] !scope="row" rowspan=2| [[ಎಸ್. ನಿಜಲಿಂಗಪ್ಪ]]<br>{{small|(1902–2000)}} |rowspan=2| [[ಶಿಗ್ಗಾಂವ]] |rowspan=2| 21 ಜೂನ್ 1962 – 28 ಮೇ 1968 |- |rowspan=2| ನಾಲ್ಕನೇ ವಿಧಾನಸಭೆ (1967–71) |- | 7 | [[ಚಿತ್ರ:Veerendra_Patil_Lok_Sabha_photo.jpg|100px]] !scope="row"| [[ವೀರೇಂದ್ರ ಪಾಟೀಲ್]]<br>{{small|(1924–1997)}} |scope="row"| | 29 ಮೇ 1968 – 18 ಮಾರ್ಚ್ 1971 | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಸಂಸ್ಥಾ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]])<ref>Amberish K. Diwanji. "[http://www.rediff.co.in/news/2005/mar/15spec1.htm A dummy's guide to President's rule] {{Webarchive|url=https://web.archive.org/web/20130519111701/http://www.rediff.co.in/news/2005/mar/15spec1.htm |date=19 ಮೇ 2013 }}". [[Rediff.com]]. 15 March 2005. Retrieved on 3 March 2013.</ref> |scope="row"| N/A | 19 ಮಾರ್ಚ್ 1971 – 20 ಮಾರ್ಚ್ 1972 | ವಿಧಾನಸಭೆ ವಿಸರ್ಜನೆ | N/A |- ! colspan=7| ಕರ್ನಾಟಕದ ಮುಖ್ಯಮಂತ್ರಿಗಳು<ref name=renaming/> |- style="height: 60px;" | 8 | [[ಚಿತ್ರ:Devaraj_Urs_(cropped).JPG|100px]] !scope="row"| [[ಡಿ. ದೇವರಾಜ ಅರಸ್|ಡಿ. ದೇವರಾಜ ಅರಸು]]<br>{{small|(1915–1982)}} |scope="row"| [[ಹುಣಸೂರು]] | 20 ಮಾರ್ಚ್ 1972 – 31 ಡಿಸೆಂಬರ್ 1977 | ಐದನೇ ವಿಧಾನಸಭೆ (1972–77) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |scope="row"|N/A | 31 ಡಿಸೆಂಬರ್ 1977 – 28 ಫೆಬ್ರವರಿ 1978 | ವಿಧಾನಸಭೆ ವಿಸರ್ಜನೆ | N/A |- | (8) | [[ಚಿತ್ರ:Devaraj_Urs_(cropped).JPG|100px]] !scope="row"| [[ಡಿ. ದೇವರಾಜ ಅರಸ್|ಡಿ. ದೇವರಾಜ ಅರಸು]]<br>{{small|(1915–1982)}} |scope="row"| [[ಹುಣಸೂರು]] | 28 ಫೆಬ್ರವರಿ 1978 – 7 ಜನವರಿ 1980 |rowspan=2| ಆರನೇ ವಿಧಾನಸಭೆ (1978–83) |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಇಂದಿರಾ ಕಾಂಗ್ರೆಸ್]]<ref>Arul B. Louis ''et al''. "[https://www.indiatoday.in/magazine/cover-story/story/19790715-janata-party-and-congressi-disintegrate-into-frenzied-bout-of-factionalism-and-power-struggles-822212-2014-03-03 Janata Party and Congress(I) disintegrate into frenzied bout of factionalism and power struggles]". ''[[India Today]]''. 15 July 1979.</ref> |- | 9 | {{dash}} !scope="row"| [[ಆರ್. ಗುಂಡೂರಾವ್]]<br>{{small|(1937–1993)}} |scope="row"| [[ಸೋಮವಾರಪೇಟೆ]] | 12 ಜನವರಿ 1980 – 6 ಜನವರಿ 1983 |- |rowspan=3| 10 |rowspan=3| [[ಚಿತ್ರ:Rkhegde.jpg|100px]] !scope="row" rowspan=3| [[ರಾಮಕೃಷ್ಣ ಹೆಗಡೆ]]<br>{{small|(1926–2004)}} |scope="row" rowspan=3| [[ಬಸವನಗುಡಿ]] | 10 ಜನವರಿ 1983 – 29 ಡಿಸೆಂಬರ್ 1984<ref name="FRONTLINE">Parvathi Menon. "[http://www.frontline.in/static/html/fl2103/stories/20040213005712300.htm A politician with elan: Ramakrishna Hegde, 1926–2004]". ''[[Frontline (magazine)|Frontline]]''. Volume 21: Issue 03, 31 January – 13 February 2004.</ref> | ಏಳನೇ ವಿಧಾನಸಭೆ (1983–85) |rowspan=4| [[ಜನತಾ ಪಕ್ಷ]] |- | 8 ಮಾರ್ಚ್ 1985 – 13 ಫೆಬ್ರವರಿ 1986<ref name=FRONTLINE/><ref>A. Jayaram. "[http://www.thehindu.com/2004/01/13/stories/2004011308220400.htm Pillar of anti-Congress movement]". ''The Hindu''. 13 January 2004.</ref> |rowspan=3| ಎಂಟನೇ ವಿಧಾನಸಭೆ (1985–89) |- | 16 ಫೆಬ್ರವರಿ 1986 – 10 ಆಗಸ್ಟ್ 1988 |- | 11 | [[File:Somappa Rayappa Bommai 132.jpg|100px]] !scope="row"| [[ಎಸ್. ಆರ್. ಬೊಮ್ಮಾಯಿ]]<br>{{small|(1924–2007)}} |scope="row"| [[ಹುಬ್ಬಳ್ಳಿ|ಹುಬ್ಬಳ್ಳಿ ಗ್ರಾಮೀಣ]] | 13 ಆಗಸ್ಟ್ 1988 – 21 ಏಪ್ರಿಲ್ 1989 |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |scope="row"|N/A | 21 ಏಪ್ರಿಲ್ 1989 – 30 ನವೆಂಬರ್ 1989 | ವಿಧಾನಸಭೆ ವಿಸರ್ಜನೆ | N/A |- | (7) | [[ಚಿತ್ರ:Veerendra_Patil_Lok_Sabha_photo.jpg|100px]] !scope="row"| [[ವೀರೇಂದ್ರ ಪಾಟೀಲ್]]<br>{{small|(1924–1997)}} |scope="row"| [[ಚಿಂಚೋಳಿ]] | 30 ನವೆಂಬರ್ 1989 – 10 ಅಕ್ಟೋಬರ್ 1990 |rowspan=4| ಒಂಭತ್ತನೇ ವಿಧಾನಸಭೆ (1989–94) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |N/A | 10 ಅಕ್ಟೋಬರ್ 1990 – 17 ಅಕ್ಟೋಬರ್ 1990 | N/A |- | 12 | [[ಚಿತ್ರ:Bangarappa.jpg|100px]] !scope="row"| [[ಎಸ್. ಬಂಗಾರಪ್ಪ]]<br>{{small|(1933–2011)}} |scope="row"| [[ಸೊರಬ]] | 17 ಅಕ್ಟೋಬರ್ 1990 – 19 ನವೆಂಬರ್ 1992 |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 13 | [[ಚಿತ್ರ:M._Veerappa_Moily_addressing_a_Press_Conference_on_Electoral_Reforms_(cropped).jpg|100px]] !scope="row"| [[ವೀರಪ್ಪ ಮೊಯ್ಲಿ|ಎಂ. ವೀರಪ್ಪ ಮೊಯಿಲಿ]]<br>{{small|(ಜ. 1940)}} |scope="row"| [[ಕಾರ್ಕಳ]] | 19 ನವೆಂಬರ್ 1992 – 11 ಡಿಸೆಂಬರ್ 1994 |- | 14 | [[File:Deve Gowda BNC.jpg|100px]] !scope="row"| [[ಹೆಚ್.ಡಿ.ದೇವೇಗೌಡ|ಎಚ್. ಡಿ. ದೇವೇಗೌಡ]]<br>{{small|(ಜ. 1933)}} |scope="row"| [[ರಾಮನಗರ]] | 11 ಡಿಸೆಂಬರ್ 1994 – 31 ಮೇ 1996 |rowspan=2| ಹತ್ತನೇ ವಿಧಾನಸಭೆ (1994–99) |rowspan=2| [[ಜನತಾ ದಳ]] |- | 15 | [[ಚಿತ್ರ:Jhpatel.jpg|100px]] !scope="row"| [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]]<br>{{small|(1930–2000)}} |scope="row"| [[ಚನ್ನಗಿರಿ]] | 31 ಮೇ 1996 – 7 ಅಕ್ಟೋಬರ್ 1999 |- | 16 | [[File:India-eam-krishna (cropped).jpg|100px]] !scope="row"| [[ಎಸ್. ಎಂ. ಕೃಷ್ಣ]]<br>{{small|(1932–2024)}} |scope="row"| [[ಮದ್ದೂರು]] | 11 ಅಕ್ಟೋಬರ್ 1999 – 28 ಮೇ 2004 | ಹನ್ನೊಂದನೇ ವಿಧಾನಸಭೆ (1999–2004) |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 17 | [[ಚಿತ್ರ:The_Chief_Minister_of_Karnataka,_Shri_Dharam_Singh_meeting_with_the_Deputy_Chairman,_Planning_Commission_Dr._Montek_Singh_Ahluwalia_to_finalize_Annual_Plan_2005-06_of_the_State_in_Delhi_on_January_19,_2005_(cropped).jpg|100px]] !scope="row"| [[ಧರಂ ಸಿಂಗ್|ಎನ್. ಧರ್ಮಸಿಂಗ್]]<br>{{small|(1936–2017)}} |scope="row"| [[ಜೇವರ್ಗಿ]] | 28 ಮೇ 2004 – 2 ಫೆಬ್ರವರಿ 2006 |rowspan=4| ಹನ್ನೆರಡನೇ ವಿಧಾನಸಭೆ (2004–07) |- | 18 | [[File:H. D. Kumaraswamy.jpg|100px]] !scope="row"| [[ಎಚ್. ಡಿ. ಕುಮಾರಸ್ವಾಮಿ]]<br>{{small|(ಜ. 1959)}} |scope="row"| [[ರಾಮನಗರ]] | 3 ಫೆಬ್ರವರಿ 2006 – 8 ಅಕ್ಟೋಬರ್ 2007 | [[ಜನತಾ ದಳ (ಜಾತ್ಯಾತೀತ)]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) | N/A | 8 ಅಕ್ಟೋಬರ್ 2007 – 12 ನವೆಂಬರ್ 2007 | N/A |- | 19 | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 12 ನವೆಂಬರ್ 2007 – 19 ನವೆಂಬರ್ 2007 | [[ಭಾರತೀಯ ಜನತಾ ಪಕ್ಷ]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) | N/A | 20 ನವೆಂಬರ್ 2007 – 29 ಮೇ 2008 | ವಿಧಾನಸಭೆ ವಿಸರ್ಜನೆ | N/A |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 30 ಮೇ 2008 – 4 ಆಗಸ್ಟ್ 2011 |rowspan=3| ಹದಿಮೂರನೇ ವಿಧಾನಸಭೆ (2008–13) |rowspan=3| [[ಭಾರತೀಯ ಜನತಾ ಪಕ್ಷ]] |- | 20 | [[File:Sadananda Gowda.jpg|100px]] !scope="row"| [[ಡಿ. ವಿ. ಸದಾನಂದ ಗೌಡ]]<br>{{small|(ಜ. 1953)}} |scope="row"| ವಿಧಾನಪರಿಷತ್ ಸದಸ್ಯರು | 5 ಆಗಸ್ಟ್ 2011 – 11 ಜುಲೈ 2012 |- | 21 | [[File:Jagdish Shettar, in Belagavi, Karnataka on November 13, 2016 (1) (cropped).jpg|100px]] !scope="row"| [[ಜಗದೀಶ್ ಶೆಟ್ಟರ್]]<br>{{small|(ಜ. 1955)}} |scope="row"| [[ಹುಬ್ಬಳ್ಳಿ-ಧಾರವಾಡ|ಹುಬ್ಬಳ್ಳಿ ಧಾರವಾಡ ಕೇಂದ್ರ]] | 12 ಜುಲೈ 2012 – 12 ಮೇ 2013 |- | 22 | [[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] !scope="row"| [[ಸಿದ್ದರಾಮಯ್ಯ]]<br>{{small|(ಜ. 1948)}} |scope="row"| ವರುಣಾ | 13 ಮೇ 2013 – 15 ಮೇ 2018 | ಹದಿನಾಲ್ಕನೇ ವಿಧಾನಸಭೆ (2013–18) |rowspan=1| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 17 ಮೇ 2018 – 19 ಮೇ 2018 | rowspan="4" | ಹದಿನೈದನೇ ವಿಧಾನಸಭೆ (2018–23) |[[ಭಾರತೀಯ ಜನತಾ ಪಕ್ಷ]] |- | (18) | [[File:H. D. Kumaraswamy.jpg|100px]] !scope="row"| [[ಎಚ್. ಡಿ. ಕುಮಾರಸ್ವಾಮಿ]]<br>{{small|(ಜ. 1959)}} |scope="row"| [[ಚನ್ನಪಟ್ಟಣ]] |23 ಮೇ 2018 – 23 ಜುಲೈ 2019 |[[ಜನತಾ ದಳ (ಜಾತ್ಯಾತೀತ)]] |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 26 ಜುಲೈ 2019 – 26 ಜುಲೈ 2021 | [[ಭಾರತೀಯ ಜನತಾ ಪಕ್ಷ]] |- |23 |[[ಚಿತ್ರ:Shri_Basavaraj_Bommai_calling_on_the_Union_Minister_for_Defence,_Shri_Rajnath_Singh,_in_New_Delhi_on_July_30_2021.jpg|100px]] !scope="row"| [[ಬಸವರಾಜ ಬೊಮ್ಮಾಯಿ]]<br>{{small|(ಜ. 1960)}} |[[ಶಿಗ್ಗಾಂವಿ]] |28 ಜುಲೈ 2021 – 20 ಮೇ 2023 |[[ಭಾರತೀಯ ಜನತಾ ಪಕ್ಷ]] |- | (22) | [[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] !scope="row"| [[ಸಿದ್ದರಾಮಯ್ಯ]]<br>{{small|(ಜ. 1948)}} |scope="row"| ವರುಣಾ |20 ಮೇ 2023- ಪ್ರಸ್ತುತ |ಹದಿನಾರನೇ ವಿಧಾನಸಭೆ (2023- ಪ್ರಸ್ತುತ) |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 24 | [[File:DK Shivakumar.jpg|DK_Shivakuma|100px]] !scope="row"| [[ಡಿ.ಕೆ ಶಿವಕುಮಾರ್]]<br>{{small|(ಜನನ 15 ಮೇ 1962)}} |scope="row"| [[ಕನಕಪುರ]] |03 jUnf 2026- ಪ್ರಸ್ತುತ |ಹದಿನಾರನೇ ವಿಧಾನಸಭೆ (2023- ಪ್ರಸ್ತುತ) |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |} == ಉಪಮುಖ್ಯಮಂತ್ರಿಗಳ ಪಟ್ಟಿ == {| class="wikitable sortable " style="text-align:center" |- | rowspan="3" | ಹದಿನೈದನೇ ವಿಧಾನಸಭೆ (2018–23) |- |- |} {| class="wikitable sortable " |- ! ಕ್ರಮ ಸಂಖ್ಯೆ ! ಉಪಮುಖ್ಯಮಂತ್ರಿ ! ವಿಧಾನಸಭಾ ಕ್ಷೇತ್ರ ! ಭಾವಚಿತ್ರ ! ಅಧಿಕಾರಾವಧಿ<ref>[http://kla.kar.nic.in/assembly/review/previouscms.htm Chief Ministers of Karnataka since 1947]</ref><ref>[https://web.archive.org/web/20161206052419/http://kla.kar.nic.in/assembly/review/previouscms.htm Archived] on 6 December 2016.</ref> ! ವಿಧಾನಸಭೆ<ref>[http://kla.kar.nic.in/assembly/review/assemblies.htm Assemblies from 1952]</ref><ref>[https://web.archive.org/web/20161206052916/http://kla.kar.nic.in/assembly/review/assemblies.htm Archived] on 6 December 2016.</ref> ! colspan=1|ಪಕ್ಷ ! colspan=1|ಮುಖ್ಯಮಂತ್ರಿ |- | 1 | [[ಎಸ್. ಎಂ. ಕೃಷ್ಣ]] | [[ಮದ್ದೂರು]] | [[File:India-eam-krishna (cropped).jpg|100px]] | 19 ನವೆಂಬರ್ 1992 – 9 ಡಿಸೆಂಬರ್ 1994 | ಒಂಭತ್ತನೇ ವಿಧಾನಸಭೆ (1989–94) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | [[ವೀರಪ್ಪ ಮೊಯ್ಲಿ|ಎಂ. ವೀರಪ್ಪ ಮೊಯಿಲಿ]] |- | 2 | [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]] | [[ಚನ್ನಗಿರಿ]] | [[File:Jhpatel.jpg|100px]] | 11 ಡಿಸೆಂಬರ್ 1994 – 31 ಮೇ 1996 | rowspan=2 | ಹತ್ತನೇ ವಿಧಾನಸಭೆ (1994–99) | rowspan=2 | [[ಜನತಾ ದಳ]] | [[ಹೆಚ್.ಡಿ.ದೇವೇಗೌಡ|ಎಚ್. ಡಿ. ದೇವೇಗೌಡ]] |- | 3 | rowspan=2|[[ಸಿದ್ದರಾಮಯ್ಯ]]<ref>Special Correspondent: [http://www.hindu.com/2005/08/06/stories/2005080613530100.htm Siddaramaiah, two others dropped.] {{Webarchive|url=https://web.archive.org/web/20060302065326/http://www.hindu.com/2005/08/06/stories/2005080613530100.htm |date=2 ಮಾರ್ಚ್ 2006 }}, ''[[ದಿ ಹಿಂದೂ]]'', 6 August 2005.</ref><br /> | rowspan=2| ಚಾಮುಂಡೇಶ್ವರಿ | rowspan=2|[[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] | 31 ಮೇ 1996 – 7 ಅಕ್ಟೋಬರ್ 1999 | [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]] |- | (3) | 28 ಮೇ 2004 – 05 ಆಗಸ್ಟ್ 2005 | rowspan=3 | ಹನ್ನೆರಡನೇ ವಿಧಾನಸಭೆ (2004–07) | rowspan=2 | [[ಜನತಾ ದಳ (ಜಾತ್ಯಾತೀತ)]] | rowspan=2 | [[ಧರಂ ಸಿಂಗ್|ಎನ್. ಧರ್ಮಸಿಂಗ್]] |- | 4 | [[ಮಠದ ಪಾಟೀಲ್ ಪ್ರಕಾಶ್|ಎಂ. ಪಿ. ಪ್ರಕಾಶ್]]<ref>Staff Reporter: [http://www.hindu.com/2005/08/09/stories/2005080915970100.htm State says Maharashtra's flood problems are of its own making.] {{Webarchive|url=https://web.archive.org/web/20050811010605/http://www.hindu.com/2005/08/09/stories/2005080915970100.htm |date=11 ಆಗಸ್ಟ್ 2005 }}, ''[[ದಿ ಹಿಂದೂ]]'',Aug 09, 2005.</ref><ref>M. Madan Mohan: [http://www.hindu.com/2005/08/09/stories/2005080906970300.htm Another honour for north Karnataka.] {{Webarchive|url=https://web.archive.org/web/20060307032900/http://www.hindu.com/2005/08/09/stories/2005080906970300.htm |date=7 ಮಾರ್ಚ್ 2006 }}, ''[[ದಿ ಹಿಂದೂ]]'',Aug 09, 2005.</ref> | [[ಹೂವಿನ ಹಡಗಲಿ]] | [[ಚಿತ್ರ:Prakash.jpg|100px]] | 08 ಆಗಸ್ಟ್ 2005 – 28 ಜನವರಿ 2006 |- | 5 | [[ಬಿ. ಎಸ್. ಯಡಿಯೂರಪ್ಪ]] | [[ಶಿಕಾರಿಪುರ]] | [[File:The Chief Minister of Karnataka, Shri B.S. Yediyurappa.jpg|100px]] | 3 ಫೆಬ್ರವರಿ 2006 – 8 ಅಕ್ಟೋಬರ್ 2007 | [[ಭಾರತೀಯ ಜನತಾ ಪಕ್ಷ]] | [[ಎಚ್. ಡಿ. ಕುಮಾರಸ್ವಾಮಿ]] |- | 6 | ಆರ್. ಅಶೋಕ್ | [[ಪದ್ಮನಾಭನಗರ]] | {{dash}} | rowspan=2 |12 ಜುಲೈ 2012 – 12 ಮೇ 2013 | rowspan=2 |ಹದಿಮೂರನೇ ವಿಧಾನಸಭೆ (2008–13) | rowspan=2 |[[ಭಾರತೀಯ ಜನತಾ ಪಕ್ಷ]] | rowspan=2 |[[ಜಗದೀಶ್ ಶೆಟ್ಟರ್]] |- | 6 | ಕೆ. ಎಸ್. ಈಶ್ವರಪ್ಪ | [[ಶಿವಮೊಗ್ಗ|ಶಿವಮೊಗ್ಗ ಗ್ರಾಮೀಣ]] | [[File:Mode-of-karnataka-assembly-elections-2013 136144047626.jpg|100px]] |- | 7 | ಜಿ. ಪರಮೇಶ್ವರ | [[ಕೊರಟಗೆರೆ]] | [[File:Dr G Parameshwara.JPG|100px]] | 23 ಮೇ 2018 – 23 ಜುಲೈ 2019 | rowspan=4 |ಹದಿನೈದನೇ ವಿಧಾನಸಭೆ (2018–23) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | [[ಎಚ್. ಡಿ. ಕುಮಾರಸ್ವಾಮಿ]] |- | 8 | ಸಿ. ಎನ್. ಅಶ್ವಥ್ ನಾರಾಯಣ್ | [[ಮಲ್ಲೇಶ್ವರಂ]] |[[File:Dr C N Ashwath Narayan.png|100px]] | rowspan=3 |26 ಆಗಸ್ಟ್ 2019 | rowspan=3 |[[ಭಾರತೀಯ ಜನತಾ ಪಕ್ಷ]] | rowspan=3 |[[ಬಿ. ಎಸ್. ಯಡಿಯೂರಪ್ಪ]] |- | 9 | ಗೋವಿಂದ ಕಾರಜೋಳ | [[ಮುಧೋಳ]] | {{dash}} |- | 10 | ಲಕ್ಷ್ಮಣ ಸವದಿ |- | 11 | ಡಿಕೆ ಶಿವಕುಮಾರ್ | [[ಕನಕಪುರ]] | | rowspan=3 |20 May 2023 ರಿಂದ | rowspan=4 |ಹದಿನಾರನೆ ವಿಧಾನಸಭೆ (2023–28) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | rowspan=3 |[[ಸಿದ್ದರಾಮಯ್ಯ]] |} {{ಕರ್ನಾಟಕ ಚುನಾವಣೆ}} <references /> {{Interwikineeded}} [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು|ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ]] [[ವರ್ಗ:ಕರ್ನಾಟಕ ವಿಧಾನಸಭೆ ಚುನಾವಣೆಗಳು]] [[ವರ್ಗ:ಚುನಾವಣೆ]] [[ವರ್ಗ:ಭಾರತ]] [[ವರ್ಗ:ಭಾರತದ ಚುನಾವಣೆಗಳು]] [[ವರ್ಗ:ಕರ್ನಾಟಕ]] lay0j9y8q0u3cufcrlhie0heaiadn4d 1374706 1374703 2026-06-03T17:36:08Z Vishwanatha Badikana 16878 1374706 wikitext text/x-wiki {{Infobox political post | border = parliamentary | minister = not_prime | post = ಕರ್ನಾಟಕದ ಮುಖ್ಯಮಂತ್ರಿ | body = | native_name = | insignia = File:Seal of Karnataka.svg | insigniasize = 85px | insigniacaption = [[ಕರ್ನಾಟಕದ ಲಾಂಛನ|ಕರ್ನಾಟಕ ರಾಜ್ಯದ ಅಧಿಕೃತ ಲಾಂಛನ]] | seat = ವಿಧಾನಸೌಧ, ಬೆಂಗಳೂರು | image = File:DK Shivakumar.jpg|DK_Shivakuma | imagesize = 150 | alt = Photo of the Chief Minister | incumbent = [[ಡಿ.ಕೆ ಶಿವಕುಮಾರ್]] | incumbentsince = ಜೂನ್ 03, 2026 | status = ಸರ್ಕಾರದ ಮುಖ್ಯಸ್ಥ | abbreviation = ಸಿಎಂ (CM) | member_of = [[ಕರ್ನಾಟಕ ವಿಧಾನ ಸಭೆ]] | reportsto = [[ ರಾಜ್ಯಪಾಲ]] | appointer = [[ ರಾಜ್ಯಪಾಲ]] | termlength = ವಿಧಾನಸಭೆಯ ವಿಶ್ವಾಸದಲ್ಲಿ | termlength_qualified = ಮುಖ್ಯಮಂತ್ರಿಯ ಅವಧಿಯು ಐದು ವರ್ಷಗಳು ಮತ್ತು ಯಾವುದೇ ಅವಧಿಯ ಮಿತಿಗಳಿಗೆ ಒಳಪಟ್ಟಿಲ್ಲ.<ref name="term1">[[Durga Das Basu]]. ''Introduction to the Constitution of India''. 1960. 20th Edition, 2011 Reprint. pp. 241, 245. LexisNexis Butterworths Wadhwa Nagpur. {{ISBN|978-81-8038-559-9}}. Note: although the text talks about Indian state governments in general, it applies for the specific case of Karnataka as well.</ref> | inaugural = [[ಚೆಂಗಲರಾಯ ರೆಡ್ಡಿ|ಕೆ. ಸಿ. ರೆಡ್ಡಿ]] | formation = {{Start date and age|1947|10|25|df=y|p=y}} | deputy = [[ಜಿ. ಪರಮೇಶ್ವರ]] | residence = ಅನುಗ್ರಹ, ಕುಮಾರಕೃಪಾ ರಸ್ತೆ, [[ಬೆಂಗಳೂರು]], [[ಕರ್ನಾಟಕ]], [[ಭಾರತ]] | website = {{URL|https://karnataka.gov.in/english|https://karnataka.gov.in}}, {{URL|https://cmkarnataka.gov.in/index|https://cmkarnataka.gov.in}} }} ==ಮುಖ್ಯಮಂತ್ರಿಗಳ ಪಟ್ಟಿ== {| class="wikitable sortable " style="text-align:center" |- !scope=col| {{Abbr|ಕ್ರ.ಸಂ.|ಕ್ರಮ ಸಂಖ್ಯೆ}} !scope=col| ಭಾವಚಿತ್ರ !scope=col| ಹೆಸರು<br>{{small|(ಜನನ-ಮರಣ)}} !scope=col colspan=1| ವಿಧಾನಸಭಾ ಕ್ಷೇತ್ರ !scope=col| ಅವಧಿ<ref>[http://kla.kar.nic.in/assembly/review/previouscms.htm Chief Ministers of Karnataka since 1947]. [https://web.archive.org/web/20161206052419/http://kla.kar.nic.in/assembly/review/previouscms.htm Archived] on 6 December 2016.</ref> !scope=col| ವಿಧಾನಸಭೆ<ref><br />[https://web.archive.org/web/20161206052916/http://kla.kar.nic.in/assembly/review/assemblies.htm Archived] on 6 December 2016.</ref> !scope=col colspan=1| ಪಕ್ಷ{{efn|ಈ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ಪಕ್ಷವನ್ನು ಮಾತ್ರ ಕೊಡಲಾಗಿದೆ.}} |- ! colspan=7|ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು<ref>"[http://www.thehindu.com/todays-paper/tp-opinion/corrections-and-clarifications/article3056060.ece Corrections and Clarifications]". ''[[ದಿ ಹಿಂದೂ]]''. 4 October 2006.</ref><ref>[https://web.archive.org/web/20140306205644/http://www.thehindu.com/todays-paper/tp-opinion/corrections-and-clarifications/article3056060.ece Archived] on 6 March 2014.</ref> |- style="height: 60px;" | 1 | [[File:K. C. Reddy.jpg|100px]] ! scope="row"| [[ಚೆಂಗಲರಾಯ ರೆಡ್ಡಿ|ಕೆ. ಸಿ. ರೆಡ್ಡಿ]]<br>{{small|(1902–1976)}} |scope="row"| {{dash}} | 25 ಅಕ್ಟೋಬರ್ 1947 – 30 ಮಾರ್ಚ್ 1952 | ಸ್ಥಾಪನೆ ಆಗಿರಲಿಲ್ಲ |rowspan=3| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 2 | [[File:Kengal Hanumanthaiah.gif|frameless|100px]] !scope="row"| [[ಕೆಂಗಲ್ ಹನುಮಂತಯ್ಯ]]<br>{{small|(1908–1980)}} |scope="row"| [[ರಾಮನಗರ]] | 30 ಮಾರ್ಚ್ 1952 – 19 ಆಗಸ್ಟ್ 1956 |rowspan=2| ಮೊದಲನೇ ವಿಧಾನಸಭೆ (1952–57) |- | 3 | [[ಚಿತ್ರ:Kadidal-manjappa.jpg|100px]] !scope="row"| [[ಕಡಿದಾಳ್ ಮಂಜಪ್ಪ]]<br>{{small|(1907–1992)}} |scope="row"| [[ತೀರ್ಥಹಳ್ಳಿ]] | 19 ಆಗಸ್ಟ್ 1956 – 31 ಅಕ್ಟೋಬರ್ 1956 |- ! colspan=7| ಮೈಸೂರು ರಾಜ್ಯದ ಮುಖ್ಯಮಂತ್ರಿಗಳು<ref name=renaming>M. S. Prabhakara. "[http://www.thehindu.com/todays-paper/tp-national/tp-karnataka/New-names-for-old/article14802447.ece New names for old]". ''The Hindu''. 24 July 2007.</ref> |- |rowspan=2| 4 |rowspan=2| [[File:Siddavanahalli Nijalingappa 2003 stamp of India.jpg|100px]] !scope="row" rowspan=2| [[ಎಸ್.ನಿಜಲಿಂಗಪ್ಪ|ಎಸ್. ನಿಜಲಿಂಗಪ್ಪ]]<br>{{small|(1902–2000)}} |rowspan=2| [[ಮೊಳಕಾಲ್ಮೂರು]] |rowspan=2| 1 ನವೆಂಬರ್ 1956 – 16 ಮೇ 1958 | ಮೊದಲನೇ ವಿಧಾನಸಭೆ (1952–57) |rowspan=6| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- |rowspan=2| ಎರಡನೇ ವಿಧಾನಸಭೆ (1957–62) |- | 5 | [[ಚಿತ್ರ:Bdjattii.jpg|100px]] !scope="row"| [[ಬಿ.ಡಿ.ಜತ್ತಿ|ಬಿ. ಡಿ. ಜತ್ತಿ]]<br>{{small|(1912–2002)}} |scope="row"| [[ಜಮಖಂಡಿ]] | 16 ಮೇ 1958 – 9 ಮಾರ್ಚ್ 1962 |- | 6 | {{dash}} !scope="row"| [[ಎಸ್ ಆರ್ ಕಂಠಿ|ಎಸ್. ಆರ್. ಕಂಠಿ]]<br>{{small|(1908–1969)}} |scope="row"| [[ಹುನಗುಂದ]] | 14 ಮಾರ್ಚ್ 1962 – 20 ಜೂನ್ 1962 |rowspan=2| ಮೂರನೇ ವಿಧಾನಸಭೆ (1962–67) |- | rowspan=2| (4) | rowspan=2| [[File:Siddavanahalli Nijalingappa 2003 stamp of India.jpg|100px]] !scope="row" rowspan=2| [[ಎಸ್. ನಿಜಲಿಂಗಪ್ಪ]]<br>{{small|(1902–2000)}} |rowspan=2| [[ಶಿಗ್ಗಾಂವ]] |rowspan=2| 21 ಜೂನ್ 1962 – 28 ಮೇ 1968 |- |rowspan=2| ನಾಲ್ಕನೇ ವಿಧಾನಸಭೆ (1967–71) |- | 7 | [[ಚಿತ್ರ:Veerendra_Patil_Lok_Sabha_photo.jpg|100px]] !scope="row"| [[ವೀರೇಂದ್ರ ಪಾಟೀಲ್]]<br>{{small|(1924–1997)}} |scope="row"| | 29 ಮೇ 1968 – 18 ಮಾರ್ಚ್ 1971 | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಸಂಸ್ಥಾ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]])<ref>Amberish K. Diwanji. "[http://www.rediff.co.in/news/2005/mar/15spec1.htm A dummy's guide to President's rule] {{Webarchive|url=https://web.archive.org/web/20130519111701/http://www.rediff.co.in/news/2005/mar/15spec1.htm |date=19 ಮೇ 2013 }}". [[Rediff.com]]. 15 March 2005. Retrieved on 3 March 2013.</ref> |scope="row"| N/A | 19 ಮಾರ್ಚ್ 1971 – 20 ಮಾರ್ಚ್ 1972 | ವಿಧಾನಸಭೆ ವಿಸರ್ಜನೆ | N/A |- ! colspan=7| ಕರ್ನಾಟಕದ ಮುಖ್ಯಮಂತ್ರಿಗಳು<ref name=renaming/> |- style="height: 60px;" | 8 | [[ಚಿತ್ರ:Devaraj_Urs_(cropped).JPG|100px]] !scope="row"| [[ಡಿ. ದೇವರಾಜ ಅರಸ್|ಡಿ. ದೇವರಾಜ ಅರಸು]]<br>{{small|(1915–1982)}} |scope="row"| [[ಹುಣಸೂರು]] | 20 ಮಾರ್ಚ್ 1972 – 31 ಡಿಸೆಂಬರ್ 1977 | ಐದನೇ ವಿಧಾನಸಭೆ (1972–77) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |scope="row"|N/A | 31 ಡಿಸೆಂಬರ್ 1977 – 28 ಫೆಬ್ರವರಿ 1978 | ವಿಧಾನಸಭೆ ವಿಸರ್ಜನೆ | N/A |- | (8) | [[ಚಿತ್ರ:Devaraj_Urs_(cropped).JPG|100px]] !scope="row"| [[ಡಿ. ದೇವರಾಜ ಅರಸ್|ಡಿ. ದೇವರಾಜ ಅರಸು]]<br>{{small|(1915–1982)}} |scope="row"| [[ಹುಣಸೂರು]] | 28 ಫೆಬ್ರವರಿ 1978 – 7 ಜನವರಿ 1980 |rowspan=2| ಆರನೇ ವಿಧಾನಸಭೆ (1978–83) |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಇಂದಿರಾ ಕಾಂಗ್ರೆಸ್]]<ref>Arul B. Louis ''et al''. "[https://www.indiatoday.in/magazine/cover-story/story/19790715-janata-party-and-congressi-disintegrate-into-frenzied-bout-of-factionalism-and-power-struggles-822212-2014-03-03 Janata Party and Congress(I) disintegrate into frenzied bout of factionalism and power struggles]". ''[[India Today]]''. 15 July 1979.</ref> |- | 9 | {{dash}} !scope="row"| [[ಆರ್. ಗುಂಡೂರಾವ್]]<br>{{small|(1937–1993)}} |scope="row"| [[ಸೋಮವಾರಪೇಟೆ]] | 12 ಜನವರಿ 1980 – 6 ಜನವರಿ 1983 |- |rowspan=3| 10 |rowspan=3| [[ಚಿತ್ರ:Rkhegde.jpg|100px]] !scope="row" rowspan=3| [[ರಾಮಕೃಷ್ಣ ಹೆಗಡೆ]]<br>{{small|(1926–2004)}} |scope="row" rowspan=3| [[ಬಸವನಗುಡಿ]] | 10 ಜನವರಿ 1983 – 29 ಡಿಸೆಂಬರ್ 1984<ref name="FRONTLINE">Parvathi Menon. "[http://www.frontline.in/static/html/fl2103/stories/20040213005712300.htm A politician with elan: Ramakrishna Hegde, 1926–2004]". ''[[Frontline (magazine)|Frontline]]''. Volume 21: Issue 03, 31 January – 13 February 2004.</ref> | ಏಳನೇ ವಿಧಾನಸಭೆ (1983–85) |rowspan=4| [[ಜನತಾ ಪಕ್ಷ]] |- | 8 ಮಾರ್ಚ್ 1985 – 13 ಫೆಬ್ರವರಿ 1986<ref name=FRONTLINE/><ref>A. Jayaram. "[http://www.thehindu.com/2004/01/13/stories/2004011308220400.htm Pillar of anti-Congress movement]". ''The Hindu''. 13 January 2004.</ref> |rowspan=3| ಎಂಟನೇ ವಿಧಾನಸಭೆ (1985–89) |- | 16 ಫೆಬ್ರವರಿ 1986 – 10 ಆಗಸ್ಟ್ 1988 |- | 11 | [[File:Somappa Rayappa Bommai 132.jpg|100px]] !scope="row"| [[ಎಸ್. ಆರ್. ಬೊಮ್ಮಾಯಿ]]<br>{{small|(1924–2007)}} |scope="row"| [[ಹುಬ್ಬಳ್ಳಿ|ಹುಬ್ಬಳ್ಳಿ ಗ್ರಾಮೀಣ]] | 13 ಆಗಸ್ಟ್ 1988 – 21 ಏಪ್ರಿಲ್ 1989 |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |scope="row"|N/A | 21 ಏಪ್ರಿಲ್ 1989 – 30 ನವೆಂಬರ್ 1989 | ವಿಧಾನಸಭೆ ವಿಸರ್ಜನೆ | N/A |- | (7) | [[ಚಿತ್ರ:Veerendra_Patil_Lok_Sabha_photo.jpg|100px]] !scope="row"| [[ವೀರೇಂದ್ರ ಪಾಟೀಲ್]]<br>{{small|(1924–1997)}} |scope="row"| [[ಚಿಂಚೋಳಿ]] | 30 ನವೆಂಬರ್ 1989 – 10 ಅಕ್ಟೋಬರ್ 1990 |rowspan=4| ಒಂಭತ್ತನೇ ವಿಧಾನಸಭೆ (1989–94) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) |N/A | 10 ಅಕ್ಟೋಬರ್ 1990 – 17 ಅಕ್ಟೋಬರ್ 1990 | N/A |- | 12 | [[ಚಿತ್ರ:Bangarappa.jpg|100px]] !scope="row"| [[ಎಸ್. ಬಂಗಾರಪ್ಪ]]<br>{{small|(1933–2011)}} |scope="row"| [[ಸೊರಬ]] | 17 ಅಕ್ಟೋಬರ್ 1990 – 19 ನವೆಂಬರ್ 1992 |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 13 | [[ಚಿತ್ರ:M._Veerappa_Moily_addressing_a_Press_Conference_on_Electoral_Reforms_(cropped).jpg|100px]] !scope="row"| [[ವೀರಪ್ಪ ಮೊಯ್ಲಿ|ಎಂ. ವೀರಪ್ಪ ಮೊಯಿಲಿ]]<br>{{small|(ಜ. 1940)}} |scope="row"| [[ಕಾರ್ಕಳ]] | 19 ನವೆಂಬರ್ 1992 – 11 ಡಿಸೆಂಬರ್ 1994 |- | 14 | [[File:Deve Gowda BNC.jpg|100px]] !scope="row"| [[ಹೆಚ್.ಡಿ.ದೇವೇಗೌಡ|ಎಚ್. ಡಿ. ದೇವೇಗೌಡ]]<br>{{small|(ಜ. 1933)}} |scope="row"| [[ರಾಮನಗರ]] | 11 ಡಿಸೆಂಬರ್ 1994 – 31 ಮೇ 1996 |rowspan=2| ಹತ್ತನೇ ವಿಧಾನಸಭೆ (1994–99) |rowspan=2| [[ಜನತಾ ದಳ]] |- | 15 | [[ಚಿತ್ರ:Jhpatel.jpg|100px]] !scope="row"| [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]]<br>{{small|(1930–2000)}} |scope="row"| [[ಚನ್ನಗಿರಿ]] | 31 ಮೇ 1996 – 7 ಅಕ್ಟೋಬರ್ 1999 |- | 16 | [[File:India-eam-krishna (cropped).jpg|100px]] !scope="row"| [[ಎಸ್. ಎಂ. ಕೃಷ್ಣ]]<br>{{small|(1932–2024)}} |scope="row"| [[ಮದ್ದೂರು]] | 11 ಅಕ್ಟೋಬರ್ 1999 – 28 ಮೇ 2004 | ಹನ್ನೊಂದನೇ ವಿಧಾನಸಭೆ (1999–2004) |rowspan=2| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 17 | [[ಚಿತ್ರ:The_Chief_Minister_of_Karnataka,_Shri_Dharam_Singh_meeting_with_the_Deputy_Chairman,_Planning_Commission_Dr._Montek_Singh_Ahluwalia_to_finalize_Annual_Plan_2005-06_of_the_State_in_Delhi_on_January_19,_2005_(cropped).jpg|100px]] !scope="row"| [[ಧರಂ ಸಿಂಗ್|ಎನ್. ಧರ್ಮಸಿಂಗ್]]<br>{{small|(1936–2017)}} |scope="row"| [[ಜೇವರ್ಗಿ]] | 28 ಮೇ 2004 – 2 ಫೆಬ್ರವರಿ 2006 |rowspan=4| ಹನ್ನೆರಡನೇ ವಿಧಾನಸಭೆ (2004–07) |- | 18 | [[File:H. D. Kumaraswamy.jpg|100px]] !scope="row"| [[ಎಚ್. ಡಿ. ಕುಮಾರಸ್ವಾಮಿ]]<br>{{small|(ಜ. 1959)}} |scope="row"| [[ರಾಮನಗರ]] | 3 ಫೆಬ್ರವರಿ 2006 – 8 ಅಕ್ಟೋಬರ್ 2007 | [[ಜನತಾ ದಳ (ಜಾತ್ಯಾತೀತ)]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) | N/A | 8 ಅಕ್ಟೋಬರ್ 2007 – 12 ನವೆಂಬರ್ 2007 | N/A |- | 19 | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 12 ನವೆಂಬರ್ 2007 – 19 ನವೆಂಬರ್ 2007 | [[ಭಾರತೀಯ ಜನತಾ ಪಕ್ಷ]] |- | – | [[File:Emblem of India.svg|50px]] |scope="row"| ''ಖಾಲಿ'' ([[ರಾಷ್ಟ್ರಪತಿ ಆಡಳಿತ]]) | N/A | 20 ನವೆಂಬರ್ 2007 – 29 ಮೇ 2008 | ವಿಧಾನಸಭೆ ವಿಸರ್ಜನೆ | N/A |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 30 ಮೇ 2008 – 4 ಆಗಸ್ಟ್ 2011 |rowspan=3| ಹದಿಮೂರನೇ ವಿಧಾನಸಭೆ (2008–13) |rowspan=3| [[ಭಾರತೀಯ ಜನತಾ ಪಕ್ಷ]] |- | 20 | [[File:Sadananda Gowda.jpg|100px]] !scope="row"| [[ಡಿ. ವಿ. ಸದಾನಂದ ಗೌಡ]]<br>{{small|(ಜ. 1953)}} |scope="row"| ವಿಧಾನಪರಿಷತ್ ಸದಸ್ಯರು | 5 ಆಗಸ್ಟ್ 2011 – 11 ಜುಲೈ 2012 |- | 21 | [[File:Jagdish Shettar, in Belagavi, Karnataka on November 13, 2016 (1) (cropped).jpg|100px]] !scope="row"| [[ಜಗದೀಶ್ ಶೆಟ್ಟರ್]]<br>{{small|(ಜ. 1955)}} |scope="row"| [[ಹುಬ್ಬಳ್ಳಿ-ಧಾರವಾಡ|ಹುಬ್ಬಳ್ಳಿ ಧಾರವಾಡ ಕೇಂದ್ರ]] | 12 ಜುಲೈ 2012 – 12 ಮೇ 2013 |- | 22 | [[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] !scope="row"| [[ಸಿದ್ದರಾಮಯ್ಯ]]<br>{{small|(ಜ. 1948)}} |scope="row"| ವರುಣಾ | 13 ಮೇ 2013 – 15 ಮೇ 2018 | ಹದಿನಾಲ್ಕನೇ ವಿಧಾನಸಭೆ (2013–18) |rowspan=1| [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 17 ಮೇ 2018 – 19 ಮೇ 2018 | rowspan="4" | ಹದಿನೈದನೇ ವಿಧಾನಸಭೆ (2018–23) |[[ಭಾರತೀಯ ಜನತಾ ಪಕ್ಷ]] |- | (18) | [[File:H. D. Kumaraswamy.jpg|100px]] !scope="row"| [[ಎಚ್. ಡಿ. ಕುಮಾರಸ್ವಾಮಿ]]<br>{{small|(ಜ. 1959)}} |scope="row"| [[ಚನ್ನಪಟ್ಟಣ]] |23 ಮೇ 2018 – 23 ಜುಲೈ 2019 |[[ಜನತಾ ದಳ (ಜಾತ್ಯಾತೀತ)]] |- | (19) | [[File:The Chief Minister of Karnataka, Shri B.S. Yediyurappa.jpg|100px]] !scope="row"| [[ಬಿ. ಎಸ್. ಯಡಿಯೂರಪ್ಪ]]<br>{{small|(ಜ. 1943)}} |scope="row"| [[ಶಿಕಾರಿಪುರ]] | 26 ಜುಲೈ 2019 – 26 ಜುಲೈ 2021 | [[ಭಾರತೀಯ ಜನತಾ ಪಕ್ಷ]] |- |23 |[[ಚಿತ್ರ:Shri_Basavaraj_Bommai_calling_on_the_Union_Minister_for_Defence,_Shri_Rajnath_Singh,_in_New_Delhi_on_July_30_2021.jpg|100px]] !scope="row"| [[ಬಸವರಾಜ ಬೊಮ್ಮಾಯಿ]]<br>{{small|(ಜ. 1960)}} |[[ಶಿಗ್ಗಾಂವಿ]] |28 ಜುಲೈ 2021 – 20 ಮೇ 2023 |[[ಭಾರತೀಯ ಜನತಾ ಪಕ್ಷ]] |- | (22) | [[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] !scope="row"| [[ಸಿದ್ದರಾಮಯ್ಯ]]<br>{{small|(ಜ. 1948)}} |scope="row"| ವರುಣಾ |20 ಮೇ 2023- ಪ್ರಸ್ತುತ |ಹದಿನಾರನೇ ವಿಧಾನಸಭೆ (2023- ಪ್ರಸ್ತುತ) |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |- | 24 | [[File:DK Shivakumar.jpg|DK_Shivakuma|100px]] !scope="row"| [[ಡಿ.ಕೆ ಶಿವಕುಮಾರ್]]<br>{{small|(ಜನನ 15 ಮೇ 1962)}} |scope="row"| [[ಕನಕಪುರ]] |03 ಜೂನ್ 2026- ಪ್ರಸ್ತುತ |ಹದಿನಾರನೇ ವಿಧಾನಸಭೆ (2023- ಪ್ರಸ್ತುತ) |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |} == ಉಪಮುಖ್ಯಮಂತ್ರಿಗಳ ಪಟ್ಟಿ == {| class="wikitable sortable " style="text-align:center" |- | rowspan="3" | ಹದಿನೈದನೇ ವಿಧಾನಸಭೆ (2018–23) |- |- |} {| class="wikitable sortable " |- ! ಕ್ರಮ ಸಂಖ್ಯೆ ! ಉಪಮುಖ್ಯಮಂತ್ರಿ ! ವಿಧಾನಸಭಾ ಕ್ಷೇತ್ರ ! ಭಾವಚಿತ್ರ ! ಅಧಿಕಾರಾವಧಿ<ref>[http://kla.kar.nic.in/assembly/review/previouscms.htm Chief Ministers of Karnataka since 1947]</ref><ref>[https://web.archive.org/web/20161206052419/http://kla.kar.nic.in/assembly/review/previouscms.htm Archived] on 6 December 2016.</ref> ! ವಿಧಾನಸಭೆ<ref>[http://kla.kar.nic.in/assembly/review/assemblies.htm Assemblies from 1952]</ref><ref>[https://web.archive.org/web/20161206052916/http://kla.kar.nic.in/assembly/review/assemblies.htm Archived] on 6 December 2016.</ref> ! colspan=1|ಪಕ್ಷ ! colspan=1|ಮುಖ್ಯಮಂತ್ರಿ |- | 1 | [[ಎಸ್. ಎಂ. ಕೃಷ್ಣ]] | [[ಮದ್ದೂರು]] | [[File:India-eam-krishna (cropped).jpg|100px]] | 19 ನವೆಂಬರ್ 1992 – 9 ಡಿಸೆಂಬರ್ 1994 | ಒಂಭತ್ತನೇ ವಿಧಾನಸಭೆ (1989–94) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | [[ವೀರಪ್ಪ ಮೊಯ್ಲಿ|ಎಂ. ವೀರಪ್ಪ ಮೊಯಿಲಿ]] |- | 2 | [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]] | [[ಚನ್ನಗಿರಿ]] | [[File:Jhpatel.jpg|100px]] | 11 ಡಿಸೆಂಬರ್ 1994 – 31 ಮೇ 1996 | rowspan=2 | ಹತ್ತನೇ ವಿಧಾನಸಭೆ (1994–99) | rowspan=2 | [[ಜನತಾ ದಳ]] | [[ಹೆಚ್.ಡಿ.ದೇವೇಗೌಡ|ಎಚ್. ಡಿ. ದೇವೇಗೌಡ]] |- | 3 | rowspan=2|[[ಸಿದ್ದರಾಮಯ್ಯ]]<ref>Special Correspondent: [http://www.hindu.com/2005/08/06/stories/2005080613530100.htm Siddaramaiah, two others dropped.] {{Webarchive|url=https://web.archive.org/web/20060302065326/http://www.hindu.com/2005/08/06/stories/2005080613530100.htm |date=2 ಮಾರ್ಚ್ 2006 }}, ''[[ದಿ ಹಿಂದೂ]]'', 6 August 2005.</ref><br /> | rowspan=2| ಚಾಮುಂಡೇಶ್ವರಿ | rowspan=2|[[File:The Chief Minister of Karnataka, Shri Siddaramaiah calling on the Union Minister for Chemicals and Fertilizers, Shri Ananthkumar, in New Delhi on June 05, 2014 (cropped).jpg|100px]] | 31 ಮೇ 1996 – 7 ಅಕ್ಟೋಬರ್ 1999 | [[ಜೆ ಹೆಚ್ ಪಟೇಲ್|ಜೆ. ಎಚ್. ಪಟೇಲ್]] |- | (3) | 28 ಮೇ 2004 – 05 ಆಗಸ್ಟ್ 2005 | rowspan=3 | ಹನ್ನೆರಡನೇ ವಿಧಾನಸಭೆ (2004–07) | rowspan=2 | [[ಜನತಾ ದಳ (ಜಾತ್ಯಾತೀತ)]] | rowspan=2 | [[ಧರಂ ಸಿಂಗ್|ಎನ್. ಧರ್ಮಸಿಂಗ್]] |- | 4 | [[ಮಠದ ಪಾಟೀಲ್ ಪ್ರಕಾಶ್|ಎಂ. ಪಿ. ಪ್ರಕಾಶ್]]<ref>Staff Reporter: [http://www.hindu.com/2005/08/09/stories/2005080915970100.htm State says Maharashtra's flood problems are of its own making.] {{Webarchive|url=https://web.archive.org/web/20050811010605/http://www.hindu.com/2005/08/09/stories/2005080915970100.htm |date=11 ಆಗಸ್ಟ್ 2005 }}, ''[[ದಿ ಹಿಂದೂ]]'',Aug 09, 2005.</ref><ref>M. Madan Mohan: [http://www.hindu.com/2005/08/09/stories/2005080906970300.htm Another honour for north Karnataka.] {{Webarchive|url=https://web.archive.org/web/20060307032900/http://www.hindu.com/2005/08/09/stories/2005080906970300.htm |date=7 ಮಾರ್ಚ್ 2006 }}, ''[[ದಿ ಹಿಂದೂ]]'',Aug 09, 2005.</ref> | [[ಹೂವಿನ ಹಡಗಲಿ]] | [[ಚಿತ್ರ:Prakash.jpg|100px]] | 08 ಆಗಸ್ಟ್ 2005 – 28 ಜನವರಿ 2006 |- | 5 | [[ಬಿ. ಎಸ್. ಯಡಿಯೂರಪ್ಪ]] | [[ಶಿಕಾರಿಪುರ]] | [[File:The Chief Minister of Karnataka, Shri B.S. Yediyurappa.jpg|100px]] | 3 ಫೆಬ್ರವರಿ 2006 – 8 ಅಕ್ಟೋಬರ್ 2007 | [[ಭಾರತೀಯ ಜನತಾ ಪಕ್ಷ]] | [[ಎಚ್. ಡಿ. ಕುಮಾರಸ್ವಾಮಿ]] |- | 6 | ಆರ್. ಅಶೋಕ್ | [[ಪದ್ಮನಾಭನಗರ]] | {{dash}} | rowspan=2 |12 ಜುಲೈ 2012 – 12 ಮೇ 2013 | rowspan=2 |ಹದಿಮೂರನೇ ವಿಧಾನಸಭೆ (2008–13) | rowspan=2 |[[ಭಾರತೀಯ ಜನತಾ ಪಕ್ಷ]] | rowspan=2 |[[ಜಗದೀಶ್ ಶೆಟ್ಟರ್]] |- | 6 | ಕೆ. ಎಸ್. ಈಶ್ವರಪ್ಪ | [[ಶಿವಮೊಗ್ಗ|ಶಿವಮೊಗ್ಗ ಗ್ರಾಮೀಣ]] | [[File:Mode-of-karnataka-assembly-elections-2013 136144047626.jpg|100px]] |- | 7 | ಜಿ. ಪರಮೇಶ್ವರ | [[ಕೊರಟಗೆರೆ]] | [[File:Dr G Parameshwara.JPG|100px]] | 23 ಮೇ 2018 – 23 ಜುಲೈ 2019 | rowspan=4 |ಹದಿನೈದನೇ ವಿಧಾನಸಭೆ (2018–23) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | [[ಎಚ್. ಡಿ. ಕುಮಾರಸ್ವಾಮಿ]] |- | 8 | ಸಿ. ಎನ್. ಅಶ್ವಥ್ ನಾರಾಯಣ್ | [[ಮಲ್ಲೇಶ್ವರಂ]] |[[File:Dr C N Ashwath Narayan.png|100px]] | rowspan=3 |26 ಆಗಸ್ಟ್ 2019 | rowspan=3 |[[ಭಾರತೀಯ ಜನತಾ ಪಕ್ಷ]] | rowspan=3 |[[ಬಿ. ಎಸ್. ಯಡಿಯೂರಪ್ಪ]] |- | 9 | ಗೋವಿಂದ ಕಾರಜೋಳ | [[ಮುಧೋಳ]] | {{dash}} |- | 10 | ಲಕ್ಷ್ಮಣ ಸವದಿ |- | 11 | ಡಿಕೆ ಶಿವಕುಮಾರ್ | [[ಕನಕಪುರ]] | | rowspan=3 |20 May 2023 ರಿಂದ | rowspan=4 |ಹದಿನಾರನೆ ವಿಧಾನಸಭೆ (2023–28) | [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | rowspan=3 |[[ಸಿದ್ದರಾಮಯ್ಯ]] |} {{ಕರ್ನಾಟಕ ಚುನಾವಣೆ}} <references /> {{Interwikineeded}} [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು|ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ]] [[ವರ್ಗ:ಕರ್ನಾಟಕ ವಿಧಾನಸಭೆ ಚುನಾವಣೆಗಳು]] [[ವರ್ಗ:ಚುನಾವಣೆ]] [[ವರ್ಗ:ಭಾರತ]] [[ವರ್ಗ:ಭಾರತದ ಚುನಾವಣೆಗಳು]] [[ವರ್ಗ:ಕರ್ನಾಟಕ]] cmk7o6b28hjy861juvkrbhx6qzgj0sf ಜ್ಯೋತಿಷ ಶಾಸ್ತ್ರ 0 16526 1374733 1348460 2026-06-04T08:51:28Z Mithunamin 87797 /* ಆಧಾರ */ 1374733 wikitext text/x-wiki ಜ್ಯೋತಿಷ್ಯ - ಜ್ಯೋತಿಯನ್ನು, ಗ್ರಹನಕ್ಷತ್ರಗಳನ್ನು ಕುರಿತ ಶಾಸ್ತ್ರ (ಅಸ್ಟ್ರಾಲೊಜಿ). ಈ ಶಾಸ್ತ್ರದಲ್ಲಿ ಎರಡು ವಿಭಾಗಗಳುಂಟು. ಒಂದು ಖಗೋಳ ವಿಜ್ಞಾನ; ಮತ್ತೊಂದು ಭವಿಷ್ಯಾವಧಾನ ಅಥವಾ ಫಲಜ್ಯೋತಿಷ. ಫಲ ಜ್ಯೋತಿಷಕ್ಕೆ ಖಗೋಳ ವಿಜ್ಞಾನ ಅಧಾರ. ಎರಡನ್ನೂ ಒಟ್ಟಾರೆಯಾಗಿ ಪ್ರತ್ಯಕ್ಷ ಪ್ರಮಾಣವಾದ ಶಾಸ್ತ್ರ ಎನ್ನುತ್ತಾರೆ. ಖಗೋಳಶಾಸ್ತ್ರದ ಗ್ರಹದ ನಕ್ಷತ್ರ ಮುಂತಾದುವು ನೆರವಾಗಿ ಪ್ರತ್ಯಕ್ಷ-ಕಣ್ಣಿಗೆ ಕಾಣುವವು. ಫಲಜ್ಯೋತಿಷ ಅನುಭವಪ್ರತ್ಯಕ್ಷ. ಕಣ್ಣಿಗೆ ಕಾಣುವುದನ್ನು ಆಧರಿಸಿ, ಅನುಭವಕ್ಕೆ ಕಾಣಬರುವುದನ್ನು ಜ್ಯೋತಿಷ ಅವಧಾನ ಮಾಡುತ್ತದೆ. ಭೂಮಿಯ ಚರಾಚರ ವರ್ಗಗಳ ಆಗುಹೋಗುಗಳ ಮೆಲೆ ಗ್ರಹನಕ್ಷತ್ರಾದಿ ಆಕಾಶಕಾಯಗಳು ಬೀರುವ ಪ್ರಭಾವದ ಸಮ್ಯಗ್‍ದರ್ಶನವನ್ನು ಜ್ಯೋತಿಷ ಮಾಡಿಕೊಡಲೆಳಸುತ್ತದೆ. ವಸ್ತು ಶಕ್ತಿಕೇಂದ್ರ. ಇಂಥ ಶಕ್ತಿಕೇಂದ್ರಗಳಾದ ಗ್ರಹನಕ್ಷತ್ರಗಳನ್ನೂ ಇವುಗಳನ್ನೊಳಗೊಂಡ ವಿಶ್ವಗಳನ್ನೂ ಇಂಥ ವಿಶ್ವಗಳನ್ನೊಳಗೊಂಡ ಬ್ರಹ್ಮಾಂಡಗಳನ್ನೂ ಇವುಗಳ ಕ್ರಿಯೆಪ್ರಕ್ರಿಯೆಗಳನ್ನೂ ಜ್ಯೋತಿಷ ತನ್ನ ಪರಿಗಣನೆಗೆ ತೆಗೆದುಕೊಳ್ಳುತ್ತದೆ; ಆದರೂ ಅದರ ಪ್ರಧಾನ ಲಕ್ಷ್ಯ ಮನುಷ್ಯ; ಅವನಿಗೆ ಮಾರ್ಗದರ್ಶನ ನೀಡುವುದು. ಅಷ್ಟಕ್ಕೆ ಜ್ಯೋತಿಷ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿದೆ. ಖಗೋಳ ವಿಷಯಕವಾದ ಜ್ಯೋತಿಷವೇ ಸಂಹಿತೆ; ಜಾತಕ, ಮುಹೂರ್ತ ನಿರ್ಣಯ ಪ್ರಶ್ನೆ, ಇತ್ಯಾದಿ ವಿಷಯಕವಾದುದು ಫಲಿತ ವಿಭಾಗ. ಸಾಮಾನ್ಯವಾಗಿ ಜನಫಲಿತ ವಿಭಾಗವನ್ನು ಜ್ಯೋತಿಷ ಎನ್ನುವುದು ವಾಡಿಕೆ, ಇದು ಪ್ರಯೋಜನಾಂಶ ಪ್ರಧಾನವಾದ ಭಾವನೆ; ಪ್ರಾಯೋಗಿಕವಾಗಿ ಜ್ಯೋತಿಷದ ಸಾರ್ಥಕತೆ. ಜಾತಕವನ್ನು ತೆಗೆದುಕೊಳ್ಳೋಣ. ಹೆರಿಗೆಯ ಕ್ಷಣದಲ್ಲಿ ಸಲ್ಲುವ ವಿಶ್ವಸಕ್ತಿಗಳ ಅಂತಿಮ ಪರಿಣಾಮ ಮಗುವಿನ ವ್ಯಕ್ತಿತ್ವದ ಮೇಲೆ, ಭವಿಷ್ಯದ ಮೇಲೆ ತನ್ನ ಮುದ್ರೆಯನ್ನು ಒತ್ತುತ್ತದೆ-ಎಂದು ಜ್ಯೋತಿಷದ ನಂಬಿಕೆ. ಆ ಕ್ಷಣಕ್ಕೆ ಸರಿಯಾಗಿ ಪೂರ್ವ ದಿಗಂತದಲ್ಲಿ ಉದಯಿಸುವ ರಾಶಿ ಜನ್ಮಲಗ್ನ, ಚಂದ್ರನಿರುವ ನಕ್ಷತ್ರ ಜನ್ಮನಕ್ಷತ್ರ, ಆ ನಕ್ಷತ್ರವಿರುವ ರಾಶಿ ಜನ್ಮರಾಶಿ. ಸೂರ್ಯ ನಮ್ಮ ಗ್ರಹಮಂಡಲ ವ್ಯವಸ್ಥೆಗೆ ಅಧಿಶಕ್ತಿ. ಅವನಿಂದಲೇ ನಮ್ಮ ಪ್ರಪಂಚ, ಅದರ ಆಗುಹೋಗುಗಳು. ಸೂರ್ಯನಿಂದಲೇ ಕಾಲಗಣನೆ; ದಿವಸ, ವಾರ, ಮಾಸ, ಋತು, ವರ್ಷ-ಇವುಗಳ ವ್ಯವಸ್ಥೆ. ಚಂದ್ರನಿಂದಲೂ ಇಂಥ ಗಣನೆಯುಂಟು. ಸೂರ್ಯಚಂದ್ರಾದಿ ಗ್ರಹಗಳು ಚಲಿಸುವ ಅಕಾಶವೀಧಿಗೆ (ಭಚಕ್ರ) ಹೆಗ್ಗುರುತಾದ ಒಂಟಿ ಅಥವಾ ಗುಂಪು ತಾರೆಗಳನ್ನು ಅಶ್ವಿನಿ ಮುಂತಾದ 27 ನಕ್ಷತ್ರ ಮಂಡಗಳಾಗಿ ವಿಂಗಡಿಸಿದ್ದಾರೆ. ನಕ್ಷತ್ರಕ್ಕೆ ನಾಲ್ಕು ಪಾದ. ಒಂಬತ್ತು ನಕ್ಷತ್ರ ಪಾದಗಳಿಗೆ ಒಂದು ರಾಶಿಯಂತೆ ಭೂಚಕ್ರವನ್ನು ಮೇಷ ಮುಂತಾದ 12 ರಾಶಿಗಳಾಗಿ ವಿಂಗಡಿಸಿದ್ದಾರೆ. ಇದು ರಾಶಿಚಕ್ರ. ಸೂರ್ಯಪಥವನ್ನು ಚಂದ್ರಪಥ ಛೇದಿಸುವ ಸಂಪಾತ ಬಿಂದುಗಳು ರಾಹು ಕೇತುಗಳು; ಇವು ನವಗ್ರಹಗಳಲ್ಲಿ ಎಣಿಕೆಯಾಗಿದ್ದರೂ ಛಾಯಾಗ್ರಹಗಳೆಂದು ಪರಿಗಣನೆ. ಜನನ ಕಾಲದಲ್ಲಿ ಸೂರ್ಯಚಂದ್ರಾದಿ ಗ್ರಹಗಳು ಯಾವ ಯಾವ ನಕ್ಷತ್ರ, ಪಾದ, ಪಾದಾಂಶಗಳಲ್ಲಿರುತ್ತವೆಯೋ ಅವನ್ನು ಸೂಚಿಸುವ ರಾಶಿಚಕ್ರದ ನಕ್ಷೆ ಜಾತಕ, ರಾಶಿ ಕುಂಡಲಿ. ಸೂರ್ಯಚಂದ್ರರಿಗೆ ಒಂದೇ ಗತಿ (ಖುಜ್ಜು), ಮುಂದೆ ಸಾಗುವುದು ಪಶ್ಚಿಮದಿಂದ ಪೂರ್ವಕ್ಕೆ. ಇತರ ಗ್ರಹಗಳಿಗೆ ವಕ್ರಗತಿಯೂ ಉಂಟು, ಅವು ನಿಧಾನವಾಗಿ (ಮಂದ) ಹಿಂದೆ ಬಿದ್ದು (ವಕ್ರ) ನಿಂತು (ಸ್ತಂಭನ) ವೇಗವಾಗಿ (ಅತಿಚಾರ) ಚಲಿಸುತ್ತವೆ. ಸೂರ್ಯನಿಗೆ ಭೂಮಿಗೆ ಅತಿ ಸಮೀಪವಾಗಿ ಅತಿ ದೂರವಾಗಿ ಚಲಿಸುತ್ತವೆ. ಸೂರ್ಯ ಸಿಂಹರಾಶಿಯ ಅಧಿಪತಿ; ಚಂದ್ರ ಕಟಕಧಿಪತಿ. ಇತರ ಐದು ಗ್ರಹಗಳಿಗೆ ತಲಾ ಎರಡು ರಾಶ್ಯಾಧಿಪತ್ಯ. ಪ್ರತಿ ಗ್ರಹಕ್ಕೂ ಉಚ್ಚ ನೀಚ ಮೂಲ ತ್ರಿಕೋಣಗಳೆಂಬ ಆಯಕಟ್ಟಿನ ಸ್ಥಾನಗಳುಂಟು. ರಾಹುಕೇತುಗಳಿಗೂ ಇವೆಲ್ಲ ಉಂಟೆಂದು ಕೆಲವರ ಭಾವನೆ. ಗ್ರಹಗಲಿಗೆ ಶತ್ರುತ್ವ, ಮಿತ್ರತ್ವ, ತಾಟಸ್ಥ್ಯ ದೃಷ್ಟಿ, ವಿಶೇಷ ದೃಷ್ಟಿ ಉಂಟು; ಅವಸ್ಥಾಂತರಗಳುಂಟು. ಹಾಗೆಯೇ ವೇಧೆ. ಪ್ರತಿಗ್ರಹಕ್ಕೂ ನಕ್ಷತ್ರಗಳ ಒಡೆತನ ಉಂಟು, ಪ್ರತಿ ನಕ್ಷತ್ರಕ್ಕೂ ಅಧಿದೇವತೆಯುಂಟು. 12 ರಾಶಿಗಳು ನಕ್ಷತ್ರಖಚಿತ. ಇದು ನಿರಯನ ಭಚಕ್ರ, ಫಲಜ್ಯೋತಿಷಕ್ಕೆ ಯುಕ್ತ. ಲಗ್ನವೇ ಮುಂತಾದ 12 ಭಾವಗಳು ಅಥವಾ ಮನೆಗಳು ಜನನ ಕಾಲಾಪೇಕ್ಷ್ಯ ನಿರ್ಣೀತ. ಒಂದು ಭಾವ ಎರಡು ರಾಶಿಗಳಿಗೆ ಹರಡಿರಬಹುದು. ಲಗ್ನ ಮೊದಲ ಮನೆ, ತನು ಭಾವ. ಹೀಗೆ ಖಗೋಳದ ಎಲ್ಲ ಅಂಶ ಅಂತರಗಳಿಗೂ ಜೋತಿಷದ ಸಂಕೇತಗಳುಂಟು. ಅವೆಲ್ಲ ಲಕ್ಷಣಸೂಚಿಗಳು. ಈ ಎಲ್ಲ ಜ್ಯೋತಿಷಿಕ ಅಂಶಗಳನ್ನೂ ತೆಗೆದುಕೊಂಡು ಸಮನ್ವಯಗೊಳಿಸಿ ಫಲಿತಾಂಶವನ್ನು ತೋರಿಸುತ್ತಾರೆ. ಅದು ವ್ಯಕ್ತಿ ಲಕ್ಷಣದ ಸೂಚಿ, ಭವಿಷ್ಯ ಸೂಚಿ. ಶನಿಯಿಂದ ಆಚೆಗೆ ಯೂರನಸ್, ನೆಪ್ಚೂನ್, ಪ್ಲೂಟೋ ಗ್ರಹಗಳಿರುವುದನ್ನು ಆಧುನಿಕ ಖಗೋಳವಿಜ್ಞಾನ ಕಂಡುಹಿಡಿದಿದೆಯಷ್ಟೆ. ಇವು ಸೂರ್ಯನ ಸುತ್ತ ಒಮ್ಮೆ ತಿರುಗಿ ಬರುವ ಕಾಲಾವಧಿ ಮನುಷ್ಯ ಜೀವಿತಕ್ಕಿಂತ ಅಧಿಕವಾಗಿರುವ ಕಾರಣ ಇವನ್ನು ಜಾತಕ ಸಂಬಂಧವಾಗಿ ಪರಿಗಣಿಸಬೇಕಾಗಿಲ್ಲ ಎಂದು ಕೆಲವರ ಪರಿಗಣಿಸಬೇಕೆಂದು ಆಧುನಿಕರ ಮತ. ಅಂತೂ ಈ ಶನ್ಯತಿಗ ಗ್ರಹಗಳನ್ನು ನವಗ್ರಹಗಳ ಜೊತೆಗೆ ಅಳವಡಿಸುವ ಆಧುನಿಕ ಪ್ರಯತ್ನ ನಡೆದಿದೆ. ಭೂಲೋಕದ ದೀರ್ಘಾವಧಿ ವಿದ್ಯಮಾನಗಳಿಗೆ ಇವನ್ನು ಪರಿಗಣಿಸುತ್ತಾರೆ. ಅದಕ್ಕೆ ಮೇದಿನಿ ಜ್ಯೋತಿಷ ಎಂದು ಹೆಸರು. ಹಾಗೆಯೇ ನಕ್ಷತ್ರಖಚಿತವಾದ ಸ್ಥಿರ ನಿರಯನ ಭಚಕ್ರವನ್ನು ವರ್ಜಿಸಿ, ಸೂರ್ಯನ ಚಲನವನ್ನು ಅವಲಂಬಿಸುವ ಸಾಯನ ಚಲಿತ ಭಚಕ್ರವನ್ನು ಭವಿಷ್ಯಾವಧಾನಕ್ಕೂ ತೆಗೆದುಕೊಳ್ಳುವ ಆಧುನಿಕ ಪರಿಪಾಟಿ ಇದೆ, ಇದು ಪಶ್ಚಿಮದ ಪ್ರಭಾವ. ಜ್ಯೋತಿಷದ ಕಠಿಣ ಭಾಗವೆಂದರೆ ಫಲಕಾಲವನ್ನು ನಿರ್ದೇಶಿಸುವುದು. ಇದಕ್ಕೆ ಸುಮಾರು ನಲವತ್ತು ವಿಧಾನಗಳಿವೆ. ಈ ದಶಾಭುಕ್ತಿ ವಿಧಾನಗಳಲ್ಲಿ ವಿಂಶೋತ್ತರಿ ಪದ್ಧತಿ ಅತ್ಯಂತ ವ್ಯಾಪಕ ಪ್ರಚಾರವುಳ್ಳದ್ದು. ಉತ್ತರ ಭಾರತದಲ್ಲಿ ಅಷ್ಟೋತ್ತರಿಗೆ ಮಾನ್ಯತೆಯುಂಟು. ವಿಂಶೋತ್ತರಿಯ ಪ್ರಕಾರ, ಮನುಷ್ಯನ ಪರಮಾಯುಷ್ಯ 120 ವರ್ಷಗಳು. ಈ ಆಯುರ್ದಾಯವನ್ನು ಒಂಬತ್ತು ಗ್ರಹಗಳಿಗೆ ವಿವಿಧ ಪ್ರಮಾಣಗಳಲ್ಲಿ ಹಂಚಿದ್ದಾರೆ; 120 ವರ್ಷಗಳ ಅವಧಿಯಲ್ಲಿ ಪ್ರತಿಗ್ರಹದ ದೆಶೆಯೂ ಒಮ್ಮೆ ನಡೆಯುತ್ತದೆ. ಪ್ರತಿದೆಶೆಗೂ ಒಂಬತ್ತು ಗ್ರಹಗಳ ಭುಕ್ತಿಯುಂಟು. ಪ್ರತಿ ಭುಕ್ತಿಗೂ ಒಳ ವಿಭಾಗಗಳುಂಟು. ಜನ್ಮ ನಕ್ಷತ್ರಾಧಿಪತಿಯದೇ ಪ್ರಥಮ ದೆಶೆ. ತರುವಾಯ ಇತರವು. ಒಂದೊಂದು ದೆಶೆಯಲ್ಲಿ ಒಂದೊಂದು ಭುಕ್ತಿಯ ಫಲವೂ ಬೇರೆ ಬೇರೆ. ಇದು ಆಯಾ ಜಾತಕದ ಪ್ರಕಾರ. ಮೊದಲು ಆಯುರ್ದಾಯ ನಿಷ್ಕರ್ಷೆ, ತರುವಾಯ ಫಲ ನಿರ್ಣಯ. ಅಷ್ಟೋತ್ತರಿಯ ಪ್ರಕಾರ ಮನುಷ್ಯನ ಪರಮಾಯುರ್ದಾಯ 108 ವರ್ಷಗಳು. ಜನ್ಮ ಲಗ್ನದ ಪ್ರಾಧಾನ್ಯವನ್ನು ಪ್ರಸ್ತಾಪಿಸಿದೆಯಷ್ಟೆ. ಅದರಂತೆ ಆಧಾನ ಲಗ್ನವನ್ನೂ ಎಣಿಸುವುದುಂಟು. ಅದು ಗರ್ಭ ಲಗ್ನ ಆಧಾರದ ಮೇರೆಗೆ ಜನ್ಮ ಜ್ಯೋತಿಷದ ಪ್ರಕಾರ, ಜನ್ಮವೂ ಗರ್ಭವೂ ಕೆಲ ನಿರ್ದಿಷ್ಟ ಕಾಲಗಳಲ್ಲಿ ಮಾತ್ರ ಸಂಭವ. ಹಾಗೆಯೇ ಸಾವು, ಋತುಸ್ರಾವ ಒಟ್ಟಾರೆಯಾಗಿ ಇವೆಲ್ಲ ಗ್ರಹ ನಕ್ಷತ್ರ ಯೋಗಗಳ ಮೇರೆಗೆ ಸಂಭವ. ಅಪಸ್ಮಾರ ಉನ್ಮಾದಗಳೂ ಅಷ್ಟೆ. ರೋಗದ ಉಲ್ಬಣಗಳೂ ಅಷ್ಟೆ. ಪ್ರಾಣಿವರ್ಗಗಳಲ್ಲಿ ಕಂಡುಬರುವ ಜೈವಿಕ ಆವರ್ತಗಳನ್ನು ಜ್ಯೋತಿಷ ಸೂಚಿಸುತ್ತದೆ; ಸಂಖ್ಯಾಶಾಸ್ತ್ರೀಯವಾದ ಸಂಭವ ಸಾಧ್ಯತೆಗಳನ್ನು ಕೆಲವೊಮ್ಮೆ ಸರಾಸರಿಗಳನ್ನು ಸೂಚಿಸುತ್ತದೆ. ಈಗ ಭಾರತದಲ್ಲಿ ಪ್ರಚಾರದಲ್ಲಿರುವುದು ಬಹುತೇಕ ಪರಾಶರ ಪದ್ಧತಿ. ಜೈಮಿನಿ ಪದ್ಧತಿಯನ್ನು ಹಲಕೆಲವು ಪ್ರಮೆಯಗಳಲ್ಲಿ ಅವಲಂಬಿಸುವುದುಂಟು. ಜ್ಯೋತಿಷ ವೇದ ಪ್ರಣೀತ; ವೇದಾಂಗ. ವೇದಾಂಗ ಜ್ಯೋತಿಷದಿಂದ ಸಿದ್ಧಾಂತಗಳು ಹುಟ್ಟಿಕೊಂಡವು. ದಿವ್ಯದೃಷ್ಟಿಗೆ, ಯೋಗದೃಷ್ಟಿಗೆ ಗೋಚರವಾದುದನ್ನು ಪರಾಶರಾದಿ ಋಷಿಗಳು ಜನಸಾಮಾನ್ಯರ ಪ್ರಯೋಜನಕ್ಕಾಗಿ ಅಳವಡಿಸಿಕೊಟ್ಟರು. ಉತ್ತರೋತ್ತರ ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮುಂತಾದವರು ಇದನ್ನು ಸಿದ್ಧಾಂತಗಳ ರೂಪದಲ್ಲಿ ಆಗುಗೊಳಿಸಿದರು. ತರುವಾಯ ಕಾರಿಕೆಗಳೆಂಬ ವ್ಯಾಖ್ಯಾನಗಳು ಹುಟ್ಟಿದುವು. ಪರಾಶರೀಯ ಗ್ರಂಥಗಳು ಸಂಪೂರ್ಣವಾಗಿ ಉಪಲಬ್ಧವಿಲ್ಲ. ಆರ್ಯಭಟೀಯ ಸೂರ್ಯಸಿದ್ಧಾಂತ ಸರ್ವಮಾನ್ಯವಾದ ಪ್ರಮಾಣ ಗ್ರಂಥ. ವರಾಹಮಿಹಿರರ ಪಂಚಸಿದ್ಧಾಂತಿಕ ಗ್ರಂಥದಿಂದ ಇತರ ಜ್ಯೋತಿಷಾಚಾರ್ಯರ ಪರಿಚಯವುಂಟಾಗುತ್ತದೆ. ಮಿಹಿರರ ಬೃಹತ್ ಜಾತಕ ಸಂಹಿತೆಗಳು ಪ್ರಮಾಣ ಗ್ರಂಥಗಳು. 12ನೆಯ ಶತಮಾನದಲ್ಲಿ ಭಾಸ್ಕರಾಚಾರ್ಯರ ಪರಕೀಯಾಕ್ರಮಣದ ಆಘಾತಗಳ ಪರಿಣಾಮವಾಗಿ ಜ್ಯೋತಿಷದ ಬೆಳೆವಣಿಗೆ ಕುಂಠಿತವಾಯಿತು. ಈಗ ಪಾಶ್ಚಾತ್ಯ ಪ್ರಭಾವ, ವೈಜ್ಞಾನಿಕ ವೈಚಾರಿಕ ಪ್ರಭಾವಗಳ ದೆಸೆಯಿಂದಾಗಿ ಜ್ಯೋತಿಷ ತನ್ನ ಉತ್ಕøಷ್ಟ ನಲೆಬೆಲೆಗಳನ್ನು ಮತ್ತೆ ಕಂಡುಕೊಳ್ಳುತ್ತಿದೆ. ಈ ಆಧುನಿಕ ನವೋದಯಕ್ಕಾಗಿ ಬಿ. ಸೂರ್ಯನಾರಾಯಣರಾಯರೇ ಮೊದಲಾದವರು ಸಲ್ಲಿಸಿರುವ ಸೇವೆ ಸ್ಮರಣೀಯ. ಜಾತಕದಂತೆ ಮುಹೂರ್ತ: ಮುಹೂರ್ತ ಶಾಸ್ತ್ರದಲ್ಲಿ ಉದ್ದಿಷ್ಟ ಕಾಲವೇ ಜನ್ಮಲಗ್ನ. ಪ್ರಶ್ನಶಾಸ್ತ್ರದಲ್ಲೂ ಇದೇ ರೀತಿ. ಪ್ರಶ್ನೆಯ ಕಾಲವೇ ಜನ್ಮಲಗ್ನವೆಂದು ಪರಿಗಣನೆ. ಪ್ರಾಚೀನ ಭಾರತೀಯ ಋಷಿಗಳು ಉದಾರಚರಿತರು. ತಮ್ಮ ವೈಚಾರಿಕತೆಗೆ ನಿಲುಕಿದ, ಸಾಧುವಾಗಿ ಕಂಡ, ಪರಕೀಯ ಅಂಶಗಳನ್ನು ಸ್ವೀಕರಿಸಿದ್ದಾರೆ. ಗ್ರೀಕ್ ಸಿದ್ಧಾಂತಿಗಳನ್ನು ಯವನಾಚಾರ್ಯರೆಂದು ಗೌರವಿಸಿದ್ದಾರೆ. ಗ್ರೀಕ್ ಮೂಲಗಳಿಂದ ಕೆಲಭಾವನೆಗಳನ್ನೂ ಪಾರಿಭಾಷಿಕ ಶಬ್ದಗಳನ್ನೂ ಭಾರತೀಯರು ತೆಗೆದುಕೊಂಡಿದ್ದಾರೆ, ನಿಜ. ಆದರೆ ಗ್ರೀಕ್ ಜ್ಯೋತಿಷ ಪದ್ಧತಿ ಪ್ರಕ್ರಿಯೆಗಳಿಗೂ ಭಾರತೀಯವಕ್ಕೂ ಅರ್ಥಾರ್ಥಸಂಬಂಧವಿಲ್ಲ. ಜ್ಯೋತಿಷವನ್ನು ಲೋಕವಿಶಿಷ್ಟವನ್ನಾಗಿಸಿರುವ ನಕ್ಷತ್ರ ನಿರ್ಣಯ, ದಶಾಭುಕ್ತಿ ನಿರ್ಣಯ ಮುಂತಾದುವು ಅನನ್ಯವೂ ಪರಿಷ್ಕಾರವೂ ಅತಿ ಪ್ರಾಚೀನವೂ ಆದ ಭಾರತೀಯ ಸಿದ್ಧಿ. ಪ್ರಶ್ನಶಾಸ್ತ್ರ ಪರಕೀಯ ಪ್ರಭಾವಕ್ಕೆ ಸಂದ ಪದ್ಧತಿ ಎಂದು ಹೇಳುವುದುಂಟು. ಅದು ತಾಜಕ ಜ್ಯೋತಿಷ. ಇತ್ತೀಚಿನ ಶತಮಾನಗಳ ಬೆಳೆವಣಿಗೆ. ಜ್ಯೋತಿಷ ಭಾರತೀಯ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿದೆ. ಪ್ರಾಚೀನ ಭಾರತೀಯ ನಾಗರಿಕತೆಯ ಸಾಂಸ್ಕøತಿಕ, ಧಾರ್ಮಿಕ, ವ್ಯಾವಹಾರಿಕ ಪರಂಪರೆಗೆ ಸಂದ ವೇದ, ಉಪನಿಷತ್ತುಗಳೇ ಮುಂತಾದುವುಗಳೊಡನೆ ಸಂಗೋಪಾಂಗವಾಗಿ ಬೆಳೆದು ಅಖಂಡತೆಯನ್ನು ಆಯ್ದಿದೆ ಮತ್ತು ಅನುಭವ ಪ್ರಮಾಣವಾದ ವ್ಯಾವಹಾರಿಕ ಪ್ರಯೋಜನವನ್ನು ಸಾಧಿಸಿಕೊಂಡಿದೆ. ಜ್ಯೋತಿಷಕ್ಕೆ ಜನ್ಮಾಂತರ ಕರ್ಮಸಿದ್ಧಾಂತಗಳು ಆಧಾರಭೂತ. ವ್ಯಕ್ತಿವ್ಯಕ್ತಿಗೂ ಇರುವ ಅಂತರಕ್ಕೆ ಇದೇ ಅದು ಕೊಡುವ ಹಿನ್ನೆಲೆ. ಜನ್ಮಾಂತರಗಳಿಂದ ಕೂಡಿಹಾಕಿಕೊಂಡು ಬಂದಿರುವ ಕರ್ಮ ಸಂಚಿತ. ಈ ಜನ್ಮದಲ್ಲಿ ಫಲಿಸುವ ಕರ್ಮಭಾಗ ಪ್ರಾರಬ್ಧ. ಈ ವರೆಗೆ ಈ ಜನ್ಮದಲ್ಲಿ ಸಂಪಾದಿಸಿ ಮುಂದಿನ ಜನ್ಮಕ್ಕೆ ಆರ್ಜಿಸಿಕೊಂಡು ಹೋಗುವ ಕರ್ಮಮೊತ್ತ ಆಗಮಿ. ಇದನ್ನು ಗ್ರಹನಕ್ಷತ್ರ ಸಂಕೇತಗಳ ಮೂಲಕ ಜಾತಕ ನಿರ್ದೇಶಿಸುತ್ತದೆ. ಮಾಡಿದ್ದುಣ್ಣೋ ಮಹಾರಾಯ. ಜನ್ಮ, ಜನ್ಮಜಾತವಾದ ಪ್ರವೃತ್ತಿಗಳು, ದೈಹಿಕ ಸಾಮಾಜಿಕ ಪರಿಸ್ಥಿತಿಗಳು ಕರ್ಮಾಧೀನ. ಅವನ್ನು ನಾವು ಬಳಸಿಕೊಳ್ಳುವ ಬಗ್ಗೆ ಆತ್ಮಾಧೀನ, ಮನೋದಾಢ್ರ್ಯ ಪ್ರಯತ್ನ ಪಾಟವಗಳನ್ನು ಅವಲಂಬಿಸಿದ್ದು. ಯೋಗಿಗಳು ಜನ್ಮಾಂತರದ ವಾಸನೆಗಳನ್ನು ಸುಟ್ಟು ಜೀವನ್ಮುಕ್ತರಾಗುತ್ತಾರೆಂದು ನಮ್ಮ ಅನೂಚಾನವಾದ ನಂಬಿಕೆ. ಇದು ಸಾಮಾನ್ಯರಿಗೆ ಅಲ್ಲ. ದೃಢಚಿತ್ತವುಳ್ಳವರು ತಮ್ಮ ಬದುಕನ್ನು ತಿದ್ದಿಕೊಳ್ಳಲು ಸಮರ್ಥರು. ಜನಸಾಮಾನ್ಯರು ಇಂದ್ರಿಯದಾಸರಾಗಿ ಜಾತಕದ ಮೇರೆಗೆ ಜೀವನ ಸಾಗಿಸುತ್ತಾರೆ. ಮನುಷ್ಯನಿಗೆ ಕರ್ಮಬಂಧನವೂ ಉಂಟು, ಕ್ರಿಯಾಸ್ವಾತಂತ್ರ್ಯವೂ ಉಂಟು. ವ್ಯಕ್ತಿ ಸಂಪೂರ್ಣವಾಗಿ ವಿಧಿವಶನೂ ಅಲ್ಲ, ಸ್ವತಂತ್ರನೂ ಅಲ್ಲ. ಕೆಲವು ಅವಶ್ಯವಾದ ಕರ್ಮವಿಪಾಕಗಳನ್ನು ಮನುಷ್ಯ ಅನುಭವಿಸಲೇಬೇಕು. ಸುಖವೂ ದುಃಖದಂತೆ ಪ್ರಾರಬ್ಧ. ದುಸ್ಸಹವೂ ಅವಶ್ಯವೂ ಆದ ಪ್ರಾರಬ್ಧಕ್ಕೆ ಶಾಂತಿ ಮಂತ್ರ ತಂತ್ರ ಮಣಿಜಪಹೋಮಾದಿ ಪ್ರಶಮನೋಪಾಯಗಳ್ನು ಜ್ಯೋತಿಷ ವಿಧಿಸುತ್ತದೆ. ಭೌಗೋಳಿಕ ಪರಿಮಿತಿಯಲ್ಲಿ ನಿರ್ಜೀವ ವರ್ಗಗಳ ಬಗ್ಗೆ ವಿಜ್ಞಾನ ಸಾಕಷ್ಟು ಖಚಿತವಾದ ನಿರ್ಣೀತವಾದ ಅವಧಾನ ಮಾಡಬಲ್ಲದು. ಆದರೆ ಖಗೋಳ ಪ್ರಮಾಣದ ವಸ್ತುರಾಶಿಯ ಬಗ್ಗೆ, ಪರಮಾಣು ಗರ್ಭಗಳ ಒಳಶಕ್ತಿಗಳ ಬಗ್ಗೆ ವೈಜ್ಞಾನಿಕ ಅವಧಾನ ಸಂಖ್ಯಾಶಾಸ್ತ್ರೀಯ ಸಂಭವವಾದವನ್ನು ಅವಲಂಬಿಸುತ್ತದೆ. ಜ್ಯೋತಿಷ ಸಜೀವ ವರ್ಗಗಳ ಅದರಲ್ಲೂ ಸಂಕೀರ್ಣವಾದ ಮನುಷ್ಯ ವ್ಯಕ್ತಿಯ ಮತ್ತು ವರ್ಗದ ಸ್ವೇಚ್ಛಾವರ್ತನೆಯನ್ನು ಕುರಿತು ಸಮ್ಯಗ್ ದರ್ಶನವನ್ನೂ ವಿವಿಧ ದರ್ಶನವನ್ನೂ ಮಾಡಿಕೊಡುವ ಶಾಸ್ತ್ರ. ಅದರಿಂದಾಗಿ ಅದು ಆರ್ಷೇಯವಾಗಿ ಸಂಖ್ಯಾಶಾಸ್ತ್ರವಿಧಾನಗಳ್ನು ಅವಲಂಬಿಸಿಕೊಂಡು ಬಂದಿದೆ. ಆಧುನಿಕ ವಿಜ್ಞಾನ ಬಾಹ್ಯಾಕಾಶವನ್ನೂ ಪರಮಾಣು ಗರ್ಭವನ್ನೂ ಜೀವಶಾಸ್ತ್ರಗಳನ್ನೂ ಅಲ್ಲದೆ ಅಂತರರಾಷ್ಟ್ರೀಯ ಅಧ್ಯಯನಗಳನ್ನೂ ಬೆಳೆಸುತ್ತಿರುವಂತೆಲ್ಲ ತನ್ನ ಮುಂಚಿನ ನಿಯತಿ ನಿರ್ಧಾರಕ ಗಡಸು ಧೋರಣೆಯನ್ನು ಸಡಿಲಿಸಿ ವೈಚಾರಿಕ ಸಮಗ್ರತೆಯನ್ನು ಬೆಳೆಸಿಕೊಳ್ಳುತ್ತಿದೆ. ಈ ಪರಿಸ್ಥಿತಿಯಿಂದಾಗಿ ಜ್ಯೋತಿಷದ ಸಿದ್ಧಾಂತಗಳು ಕಂದಾಚಾರವೆಂಬ ಅಸಡ್ಡೆಯನ್ನು ತೊರೆಯಬೇಕಾಗಿದೆ. ವೈಜ್ಞಾನಿಕ ಆವಿಷ್ಕಾರಗಳೂ ದಿನೇ ದಿನೇ ಹಲವಾರು ಜ್ಯೋತಿಷಕ ಕಲ್ಪನೆಗಳನ್ನೂ ಸಿದ್ಧಾಂತಗಳನ್ನೂ ಊರ್ಜಿತಗೊಳಿಸುತ್ತಿವೆ.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜ್ಯೋತಿಷ್ಯ}} '''<big><u>ಈ ಕೆಳಗಿನ ಮಾಹಿತಿ ಮೊದಲಿಗೆ ಇದ್ದದ್ದು - ಮೇಲಿನದನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಿಂದ ಸೇರಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ</u></big>''' ==[[ಜ್ಯೋತಿಷ]]== *ಇದು ತಪ್ಪಾಗಿ 'ಅಸ್ಟ್ರಾಲೊಜಿ' ಆಂಗ್ಲ ವಿಭಾಗಕ್ಕೆ ಕೊಂಡಿ ಹೊಂದಿದೆ. ಅದು ಜಗತ್ತಿನ ಇತರ ಜ್ಯೋತಿಷಶಾಸ್ತ್ರಕ್ಕೆ ಸಂಬಂಧಿಸಿದೆ.ಆದರೆ ಇಲ್ಲಿ ವಿಷಯ ಕೇವಲ ಪಂಚಾಂಗಕ್ಕೆ ಸೀಮಿತವಾಗಿದೆ. ತಲೆಬರಹ ಪಂಚಾಂಗ' ಎಂದು ಇರಬೇಕಿತ್ತು. ಸರಿಪಡಿಸಬೇಕು. 'ಜ್ಯೋತಿಷ್ಯ' ಪದಪ್ರಯೋಗ ತಪ್ಪು;'[[ಜ್ಯೋತಿಷ]]'-ಸರಿ; ಇದನ್ನೂ ಸರಿಪಡಿಸಬೇಕು. ಪಂಚಾಂಗದ ಮಾಹಿತಿಯೂ ಸಮಗ್ರವಾಗಿಲ್ಲ.([[ರಾಶಿ]] = [[ಹಿಂದೂ ಮಾಸಗಳು|ಹಿಂದೂ ಸೌರಮಾನ ಮಾಸಗಳು]] ; [[ಜ್ಯೋತಿಷ]] ಪುಟ ಒಂದು ಚುಟುಕ ಇದೆ. ==ಪಂಚಾಂಗ== {{Cn}} [[ಚಿತ್ರ:Zodiac woodcut.png|thumb|right|150 px|ಪಾಶ್ಚಾತ್ಯ ಜೋತಿಷ್ಯದಲ್ಲಿ ಉಪಯೋಗಿಸಲಾಗುವ ಚಿಹ್ನೆಗಳು]] '''ಜ್ಯೋತಿಷ್ಯ'''ವು [[ಬಾಹ್ಯಾಕಾಶ]]ದ ಕಾಯಗಳ ಸ್ಥಾನಗಳ ಆಧಾರದ ಮೇಲೆ ಮಾನವನ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ತಿಳಿಯಬಹುದೆಂಬ ನಂಬಿಕೆ. ಜ್ಯೋತಿಷ್ಯದಿಂದ ಕೇವಲ ಮಾನವನ ಭವಿಷ್ಯವಲ್ಲದೇ, ರಾಜಕೀಯ,ದೇಶ,ಆರ್ಧಿಕ, ಹೀಗೆ ಹತ್ತು ಹಲವುಗಳ ಬಗ್ಗೆ ಭವಿಷ್ಯವನ್ನು ತಿಳಿಯಬಹುದಾಗಿದೆ. ಜ್ಯೋತಿಷ್ಯದಲ್ಲಿ ಪ್ರಮುಖವಾಗಿ ಕೆಲವು ಅಂಶಗಳು ಮುಖ್ಯವಾಗಿವೆ..<br /> '''ಪಂಚಾಂಗ'''<br /> ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ.ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.<br /> ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ.<br /> ಈ ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜೊತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ಬರೆಯಲಾಗುತ್ತದೆ.<br /> ಪಂಚಾಂಗ ಪುಸ್ತಕವನ್ನು ಬಿಡಿಸುವುದಕ್ಕೆ ಮುಂಚೆ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಸ್ವಲ್ಪ ತಿಳಿದಿರಬೇಕಾದುದು ಅವಶ್ಯವಿದೆ.<br /> <br /> ===ತಿಥಿ=== ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷವೆಂದೂ, ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತಾ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ತಿಥಿಗಳು ಒಟ್ಟು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ.<br /> ಪ್ರತಿಪತ್, ದ್ವಿತೀಯಾ, ತೃತೀಯಾ ಮತ್ತು ಚತುರ್ಥೀ ತಿಥಿಗಳಿಗೆ ಕ್ರಮವಾಗಿ ಪಾಡ್ಯ, ಬಿದಿಗೆ, ತದಿಗೆ, ಚೌತಿಗಳೆಂಬ ಹೆಸರು ಚಾಲ್ತಿಯಲ್ಲಿದೆ. ಆದರೆ ಇವು ಸಂಸ್ಕೃತದ ಹೆಸರುಗಳಲ್ಲವೆಂಬುದನ್ನು ಗಮನಿಸಬೇಕು.<br /> === ವಾರ === ವಾರಗಳು ಏಳು. ಸಾಮಾನ್ಯವಾಗಿ ಏಳು ದಿನಗಳ ಸಮೂಹಕ್ಕೆ ವಾರವೆನ್ನುತ್ತೇವೆ. ವಾರಕ್ಕೆ ಏಳು ದಿನಗಳು ಎನ್ನುತ್ತೇವೆ.<br /> ಪ್ರತ್ಯೇಕವಾಗಿ ದಿನಗಳು, ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳ ಹೆಸರಿನಲ್ಲಿ ಈ ಏಳು ವಾರಗಳಿವೆ. ಸೂರ್ಯೋದಯದಿಂದ ಸೂರ್ಯೋದಯಕ್ಕೆ ಈ ವಾರಗಳು ಬದಲಾಗುತ್ತದೆ.<br /> ===ನಕ್ಷತ್ರ=== ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದೆ. ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೇಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ ಮೂಲ ಶಬ್ದಗಳು ನಪುಂಸಕಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗದವು. ಆದ್ದರಿಂದ “ಮೂಲಾನಕ್ಷತ್ರೇ” “ಹಸ್ತಾ ನಕ್ಷತ್ರೇ” ಎಂಬುದಾಗಿ ದೀರ್ಘ ಪ್ರಯೋಗವು ಸಾಧುವೆನಿಸುವುದಿಲ್ಲ. ಮೂಲ ನಕ್ಷತ್ರೇ, ಹಸ್ತನಕ್ಷತ್ರೇ ಎಂದೇ ಪ್ರಯೋಗಿಸಬೇಕಾಗುತ್ತದೆ.<br /> ಚಂದ್ರ ಪ್ರತಿದಿನವೂ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚರಿಸುತ್ತಾನೆ.<br /> === ಯೋಗ === ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಾಮಾನ್ಯವಾಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ.<br /> === ಕರಣ === ಬವ, ಬಾಲವ ಮೊದಲಾದ ಕರಣಗಳು ಹನ್ನೊಂದು. ಇದರಲ್ಲಿ ಮೊದಲ ಏಳು ಕರಣಗಳನ್ನು ಸ್ಥಿರಕರಣಗಳೆಂದೂ ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು.<br /> ===ರಾಶಿಗಳು=== ಭಾರತೀಯ ಜ್ಯೋತಿಷ್ಯದ ಪ್ರಕಾರ ೧೨ [[ರಾಶಿ|ರಾಶಿಗಳಿವೆ]] <br /> ೧) [[ಮೇಷರಾಶಿ|ಮೇಷ]]<br /> ೨) [[ವೃಷಭರಾಶಿ|ವೃಷಭ]] <br /> ೩) [[ಮಿಥುನ ರಾಶಿ|ಮಿಥುನ]]<br /> ೪) [[ಕರ್ಕಾಟಕ ರಾಶಿ|ಕರ್ಕಾಟಕ]]<br /> ೫) [[ಸಿಂಹರಾಶಿ|ಸಿಂಹ]]<br /> ೬) [[ಕನ್ಯಾರಾಶಿ|ಕನ್ಯಾ]]<br /> ೭) [[ತುಲಾರಾಶಿ|ತುಲಾ]]<br /> ೮) [[ವೃಶ್ಚಿಕರಾಶಿ|ವೃಶ್ಚಿಕ]]<br /> ೯) [[ಧನುರಾಶಿ|ಧನು]]<br /> ೧೦) [[ಮಕರ ರಾಶಿ|ಮಕರ]]<br /> ೧೧) [[ಕುಂಭರಾಶಿ|ಕುಂಭ]]<br /> ೧೨) [[ಮೀನರಾಶಿ|ಮೀನ]] <br /> ===ಗ್ರಹಗಳು=== ಒಟ್ಟು ಒಂಬತ್ತು ಗ್ರಹಗಳು<br /> *[[ನವಗ್ರಹಗಳು]] ೧) [[ಸೂರ್ಯ]]<br /> ೨) [[ಚಂದ್ರ]]<br /> ೩) [[ಮಂಗಳ]]<br /> ೪) [[ಬುಧ]]<br /> ೫) [[ಗುರು]]<br /> ೬) [[ಶುಕ್ರ]]<br /> ೭) [[ಶನಿ]]<br /> ೮) [[ರಾಹು]]<br /> ೯) [[ಕೇತು]]<br /> === ನೋಡಿ === *[[ಜ್ಯೋತಿಷ್ಯ ಮತ್ತು ವಿಜ್ಞಾನ]] *[[ಹಿಂದೂ ಮಾಸಗಳು]] *[[ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು]] *[[ಪಂಚಾಂಗ]] *[[ನವಗ್ರಹಗಳು]]-ವಿಜ್ಞಾನ;([[ನವಗ್ರಹ]] ಚಲನಚಿತ್ರ) *[[ಗ್ರಹ|ಗ್ರಹಗಳು]] === ಆಧಾರ === -------------------- [https://rashibhavishya.com/yaava-aksharakke-yaava-nakshatra/ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಅಕ್ಷರಕ್ಕೆ ಯಾವ ನಕ್ಷತ್ರ ಸೂಕ್ತ ಎಂದು ಕೂಲಂಕೂಷವಾಗಿ ತಿಳಿಯಿರಿ] *[https://www.academyofvedicvidya.com/professional-vedic-astrology astrology course] [[ವರ್ಗ: ಜ್ಯೋತಿಷ್ಯ]] {{Unreferenced}} {{Interwikineeded}} [[ವರ್ಗ: ಖಗೋಳಶಾಸ್ತ್ರ]] [[ವರ್ಗ:ಹಿಂದೂ ಪಂಚಾಂಗ]] [[ವರ್ಗ:ಹಿಂದೂ ಧರ್ಮ|.]] [[ವರ್ಗ:ಕಾಲ]] [https://rashibhavishya.in/naaleya-raashi-bhavishya/ ನಾಳೆಯ ರಾಶಿ ಭವಿಷ್ಯ] 1n81bh0b36wb5rq3lx9ouuzzbx3hcsq 1374734 1374733 2026-06-04T08:52:27Z Mithunamin 87797 /* ಆಧಾರ */ 1374734 wikitext text/x-wiki ಜ್ಯೋತಿಷ್ಯ - ಜ್ಯೋತಿಯನ್ನು, ಗ್ರಹನಕ್ಷತ್ರಗಳನ್ನು ಕುರಿತ ಶಾಸ್ತ್ರ (ಅಸ್ಟ್ರಾಲೊಜಿ). ಈ ಶಾಸ್ತ್ರದಲ್ಲಿ ಎರಡು ವಿಭಾಗಗಳುಂಟು. ಒಂದು ಖಗೋಳ ವಿಜ್ಞಾನ; ಮತ್ತೊಂದು ಭವಿಷ್ಯಾವಧಾನ ಅಥವಾ ಫಲಜ್ಯೋತಿಷ. ಫಲ ಜ್ಯೋತಿಷಕ್ಕೆ ಖಗೋಳ ವಿಜ್ಞಾನ ಅಧಾರ. ಎರಡನ್ನೂ ಒಟ್ಟಾರೆಯಾಗಿ ಪ್ರತ್ಯಕ್ಷ ಪ್ರಮಾಣವಾದ ಶಾಸ್ತ್ರ ಎನ್ನುತ್ತಾರೆ. ಖಗೋಳಶಾಸ್ತ್ರದ ಗ್ರಹದ ನಕ್ಷತ್ರ ಮುಂತಾದುವು ನೆರವಾಗಿ ಪ್ರತ್ಯಕ್ಷ-ಕಣ್ಣಿಗೆ ಕಾಣುವವು. ಫಲಜ್ಯೋತಿಷ ಅನುಭವಪ್ರತ್ಯಕ್ಷ. ಕಣ್ಣಿಗೆ ಕಾಣುವುದನ್ನು ಆಧರಿಸಿ, ಅನುಭವಕ್ಕೆ ಕಾಣಬರುವುದನ್ನು ಜ್ಯೋತಿಷ ಅವಧಾನ ಮಾಡುತ್ತದೆ. ಭೂಮಿಯ ಚರಾಚರ ವರ್ಗಗಳ ಆಗುಹೋಗುಗಳ ಮೆಲೆ ಗ್ರಹನಕ್ಷತ್ರಾದಿ ಆಕಾಶಕಾಯಗಳು ಬೀರುವ ಪ್ರಭಾವದ ಸಮ್ಯಗ್‍ದರ್ಶನವನ್ನು ಜ್ಯೋತಿಷ ಮಾಡಿಕೊಡಲೆಳಸುತ್ತದೆ. ವಸ್ತು ಶಕ್ತಿಕೇಂದ್ರ. ಇಂಥ ಶಕ್ತಿಕೇಂದ್ರಗಳಾದ ಗ್ರಹನಕ್ಷತ್ರಗಳನ್ನೂ ಇವುಗಳನ್ನೊಳಗೊಂಡ ವಿಶ್ವಗಳನ್ನೂ ಇಂಥ ವಿಶ್ವಗಳನ್ನೊಳಗೊಂಡ ಬ್ರಹ್ಮಾಂಡಗಳನ್ನೂ ಇವುಗಳ ಕ್ರಿಯೆಪ್ರಕ್ರಿಯೆಗಳನ್ನೂ ಜ್ಯೋತಿಷ ತನ್ನ ಪರಿಗಣನೆಗೆ ತೆಗೆದುಕೊಳ್ಳುತ್ತದೆ; ಆದರೂ ಅದರ ಪ್ರಧಾನ ಲಕ್ಷ್ಯ ಮನುಷ್ಯ; ಅವನಿಗೆ ಮಾರ್ಗದರ್ಶನ ನೀಡುವುದು. ಅಷ್ಟಕ್ಕೆ ಜ್ಯೋತಿಷ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿದೆ. ಖಗೋಳ ವಿಷಯಕವಾದ ಜ್ಯೋತಿಷವೇ ಸಂಹಿತೆ; ಜಾತಕ, ಮುಹೂರ್ತ ನಿರ್ಣಯ ಪ್ರಶ್ನೆ, ಇತ್ಯಾದಿ ವಿಷಯಕವಾದುದು ಫಲಿತ ವಿಭಾಗ. ಸಾಮಾನ್ಯವಾಗಿ ಜನಫಲಿತ ವಿಭಾಗವನ್ನು ಜ್ಯೋತಿಷ ಎನ್ನುವುದು ವಾಡಿಕೆ, ಇದು ಪ್ರಯೋಜನಾಂಶ ಪ್ರಧಾನವಾದ ಭಾವನೆ; ಪ್ರಾಯೋಗಿಕವಾಗಿ ಜ್ಯೋತಿಷದ ಸಾರ್ಥಕತೆ. ಜಾತಕವನ್ನು ತೆಗೆದುಕೊಳ್ಳೋಣ. ಹೆರಿಗೆಯ ಕ್ಷಣದಲ್ಲಿ ಸಲ್ಲುವ ವಿಶ್ವಸಕ್ತಿಗಳ ಅಂತಿಮ ಪರಿಣಾಮ ಮಗುವಿನ ವ್ಯಕ್ತಿತ್ವದ ಮೇಲೆ, ಭವಿಷ್ಯದ ಮೇಲೆ ತನ್ನ ಮುದ್ರೆಯನ್ನು ಒತ್ತುತ್ತದೆ-ಎಂದು ಜ್ಯೋತಿಷದ ನಂಬಿಕೆ. ಆ ಕ್ಷಣಕ್ಕೆ ಸರಿಯಾಗಿ ಪೂರ್ವ ದಿಗಂತದಲ್ಲಿ ಉದಯಿಸುವ ರಾಶಿ ಜನ್ಮಲಗ್ನ, ಚಂದ್ರನಿರುವ ನಕ್ಷತ್ರ ಜನ್ಮನಕ್ಷತ್ರ, ಆ ನಕ್ಷತ್ರವಿರುವ ರಾಶಿ ಜನ್ಮರಾಶಿ. ಸೂರ್ಯ ನಮ್ಮ ಗ್ರಹಮಂಡಲ ವ್ಯವಸ್ಥೆಗೆ ಅಧಿಶಕ್ತಿ. ಅವನಿಂದಲೇ ನಮ್ಮ ಪ್ರಪಂಚ, ಅದರ ಆಗುಹೋಗುಗಳು. ಸೂರ್ಯನಿಂದಲೇ ಕಾಲಗಣನೆ; ದಿವಸ, ವಾರ, ಮಾಸ, ಋತು, ವರ್ಷ-ಇವುಗಳ ವ್ಯವಸ್ಥೆ. ಚಂದ್ರನಿಂದಲೂ ಇಂಥ ಗಣನೆಯುಂಟು. ಸೂರ್ಯಚಂದ್ರಾದಿ ಗ್ರಹಗಳು ಚಲಿಸುವ ಅಕಾಶವೀಧಿಗೆ (ಭಚಕ್ರ) ಹೆಗ್ಗುರುತಾದ ಒಂಟಿ ಅಥವಾ ಗುಂಪು ತಾರೆಗಳನ್ನು ಅಶ್ವಿನಿ ಮುಂತಾದ 27 ನಕ್ಷತ್ರ ಮಂಡಗಳಾಗಿ ವಿಂಗಡಿಸಿದ್ದಾರೆ. ನಕ್ಷತ್ರಕ್ಕೆ ನಾಲ್ಕು ಪಾದ. ಒಂಬತ್ತು ನಕ್ಷತ್ರ ಪಾದಗಳಿಗೆ ಒಂದು ರಾಶಿಯಂತೆ ಭೂಚಕ್ರವನ್ನು ಮೇಷ ಮುಂತಾದ 12 ರಾಶಿಗಳಾಗಿ ವಿಂಗಡಿಸಿದ್ದಾರೆ. ಇದು ರಾಶಿಚಕ್ರ. ಸೂರ್ಯಪಥವನ್ನು ಚಂದ್ರಪಥ ಛೇದಿಸುವ ಸಂಪಾತ ಬಿಂದುಗಳು ರಾಹು ಕೇತುಗಳು; ಇವು ನವಗ್ರಹಗಳಲ್ಲಿ ಎಣಿಕೆಯಾಗಿದ್ದರೂ ಛಾಯಾಗ್ರಹಗಳೆಂದು ಪರಿಗಣನೆ. ಜನನ ಕಾಲದಲ್ಲಿ ಸೂರ್ಯಚಂದ್ರಾದಿ ಗ್ರಹಗಳು ಯಾವ ಯಾವ ನಕ್ಷತ್ರ, ಪಾದ, ಪಾದಾಂಶಗಳಲ್ಲಿರುತ್ತವೆಯೋ ಅವನ್ನು ಸೂಚಿಸುವ ರಾಶಿಚಕ್ರದ ನಕ್ಷೆ ಜಾತಕ, ರಾಶಿ ಕುಂಡಲಿ. ಸೂರ್ಯಚಂದ್ರರಿಗೆ ಒಂದೇ ಗತಿ (ಖುಜ್ಜು), ಮುಂದೆ ಸಾಗುವುದು ಪಶ್ಚಿಮದಿಂದ ಪೂರ್ವಕ್ಕೆ. ಇತರ ಗ್ರಹಗಳಿಗೆ ವಕ್ರಗತಿಯೂ ಉಂಟು, ಅವು ನಿಧಾನವಾಗಿ (ಮಂದ) ಹಿಂದೆ ಬಿದ್ದು (ವಕ್ರ) ನಿಂತು (ಸ್ತಂಭನ) ವೇಗವಾಗಿ (ಅತಿಚಾರ) ಚಲಿಸುತ್ತವೆ. ಸೂರ್ಯನಿಗೆ ಭೂಮಿಗೆ ಅತಿ ಸಮೀಪವಾಗಿ ಅತಿ ದೂರವಾಗಿ ಚಲಿಸುತ್ತವೆ. ಸೂರ್ಯ ಸಿಂಹರಾಶಿಯ ಅಧಿಪತಿ; ಚಂದ್ರ ಕಟಕಧಿಪತಿ. ಇತರ ಐದು ಗ್ರಹಗಳಿಗೆ ತಲಾ ಎರಡು ರಾಶ್ಯಾಧಿಪತ್ಯ. ಪ್ರತಿ ಗ್ರಹಕ್ಕೂ ಉಚ್ಚ ನೀಚ ಮೂಲ ತ್ರಿಕೋಣಗಳೆಂಬ ಆಯಕಟ್ಟಿನ ಸ್ಥಾನಗಳುಂಟು. ರಾಹುಕೇತುಗಳಿಗೂ ಇವೆಲ್ಲ ಉಂಟೆಂದು ಕೆಲವರ ಭಾವನೆ. ಗ್ರಹಗಲಿಗೆ ಶತ್ರುತ್ವ, ಮಿತ್ರತ್ವ, ತಾಟಸ್ಥ್ಯ ದೃಷ್ಟಿ, ವಿಶೇಷ ದೃಷ್ಟಿ ಉಂಟು; ಅವಸ್ಥಾಂತರಗಳುಂಟು. ಹಾಗೆಯೇ ವೇಧೆ. ಪ್ರತಿಗ್ರಹಕ್ಕೂ ನಕ್ಷತ್ರಗಳ ಒಡೆತನ ಉಂಟು, ಪ್ರತಿ ನಕ್ಷತ್ರಕ್ಕೂ ಅಧಿದೇವತೆಯುಂಟು. 12 ರಾಶಿಗಳು ನಕ್ಷತ್ರಖಚಿತ. ಇದು ನಿರಯನ ಭಚಕ್ರ, ಫಲಜ್ಯೋತಿಷಕ್ಕೆ ಯುಕ್ತ. ಲಗ್ನವೇ ಮುಂತಾದ 12 ಭಾವಗಳು ಅಥವಾ ಮನೆಗಳು ಜನನ ಕಾಲಾಪೇಕ್ಷ್ಯ ನಿರ್ಣೀತ. ಒಂದು ಭಾವ ಎರಡು ರಾಶಿಗಳಿಗೆ ಹರಡಿರಬಹುದು. ಲಗ್ನ ಮೊದಲ ಮನೆ, ತನು ಭಾವ. ಹೀಗೆ ಖಗೋಳದ ಎಲ್ಲ ಅಂಶ ಅಂತರಗಳಿಗೂ ಜೋತಿಷದ ಸಂಕೇತಗಳುಂಟು. ಅವೆಲ್ಲ ಲಕ್ಷಣಸೂಚಿಗಳು. ಈ ಎಲ್ಲ ಜ್ಯೋತಿಷಿಕ ಅಂಶಗಳನ್ನೂ ತೆಗೆದುಕೊಂಡು ಸಮನ್ವಯಗೊಳಿಸಿ ಫಲಿತಾಂಶವನ್ನು ತೋರಿಸುತ್ತಾರೆ. ಅದು ವ್ಯಕ್ತಿ ಲಕ್ಷಣದ ಸೂಚಿ, ಭವಿಷ್ಯ ಸೂಚಿ. ಶನಿಯಿಂದ ಆಚೆಗೆ ಯೂರನಸ್, ನೆಪ್ಚೂನ್, ಪ್ಲೂಟೋ ಗ್ರಹಗಳಿರುವುದನ್ನು ಆಧುನಿಕ ಖಗೋಳವಿಜ್ಞಾನ ಕಂಡುಹಿಡಿದಿದೆಯಷ್ಟೆ. ಇವು ಸೂರ್ಯನ ಸುತ್ತ ಒಮ್ಮೆ ತಿರುಗಿ ಬರುವ ಕಾಲಾವಧಿ ಮನುಷ್ಯ ಜೀವಿತಕ್ಕಿಂತ ಅಧಿಕವಾಗಿರುವ ಕಾರಣ ಇವನ್ನು ಜಾತಕ ಸಂಬಂಧವಾಗಿ ಪರಿಗಣಿಸಬೇಕಾಗಿಲ್ಲ ಎಂದು ಕೆಲವರ ಪರಿಗಣಿಸಬೇಕೆಂದು ಆಧುನಿಕರ ಮತ. ಅಂತೂ ಈ ಶನ್ಯತಿಗ ಗ್ರಹಗಳನ್ನು ನವಗ್ರಹಗಳ ಜೊತೆಗೆ ಅಳವಡಿಸುವ ಆಧುನಿಕ ಪ್ರಯತ್ನ ನಡೆದಿದೆ. ಭೂಲೋಕದ ದೀರ್ಘಾವಧಿ ವಿದ್ಯಮಾನಗಳಿಗೆ ಇವನ್ನು ಪರಿಗಣಿಸುತ್ತಾರೆ. ಅದಕ್ಕೆ ಮೇದಿನಿ ಜ್ಯೋತಿಷ ಎಂದು ಹೆಸರು. ಹಾಗೆಯೇ ನಕ್ಷತ್ರಖಚಿತವಾದ ಸ್ಥಿರ ನಿರಯನ ಭಚಕ್ರವನ್ನು ವರ್ಜಿಸಿ, ಸೂರ್ಯನ ಚಲನವನ್ನು ಅವಲಂಬಿಸುವ ಸಾಯನ ಚಲಿತ ಭಚಕ್ರವನ್ನು ಭವಿಷ್ಯಾವಧಾನಕ್ಕೂ ತೆಗೆದುಕೊಳ್ಳುವ ಆಧುನಿಕ ಪರಿಪಾಟಿ ಇದೆ, ಇದು ಪಶ್ಚಿಮದ ಪ್ರಭಾವ. ಜ್ಯೋತಿಷದ ಕಠಿಣ ಭಾಗವೆಂದರೆ ಫಲಕಾಲವನ್ನು ನಿರ್ದೇಶಿಸುವುದು. ಇದಕ್ಕೆ ಸುಮಾರು ನಲವತ್ತು ವಿಧಾನಗಳಿವೆ. ಈ ದಶಾಭುಕ್ತಿ ವಿಧಾನಗಳಲ್ಲಿ ವಿಂಶೋತ್ತರಿ ಪದ್ಧತಿ ಅತ್ಯಂತ ವ್ಯಾಪಕ ಪ್ರಚಾರವುಳ್ಳದ್ದು. ಉತ್ತರ ಭಾರತದಲ್ಲಿ ಅಷ್ಟೋತ್ತರಿಗೆ ಮಾನ್ಯತೆಯುಂಟು. ವಿಂಶೋತ್ತರಿಯ ಪ್ರಕಾರ, ಮನುಷ್ಯನ ಪರಮಾಯುಷ್ಯ 120 ವರ್ಷಗಳು. ಈ ಆಯುರ್ದಾಯವನ್ನು ಒಂಬತ್ತು ಗ್ರಹಗಳಿಗೆ ವಿವಿಧ ಪ್ರಮಾಣಗಳಲ್ಲಿ ಹಂಚಿದ್ದಾರೆ; 120 ವರ್ಷಗಳ ಅವಧಿಯಲ್ಲಿ ಪ್ರತಿಗ್ರಹದ ದೆಶೆಯೂ ಒಮ್ಮೆ ನಡೆಯುತ್ತದೆ. ಪ್ರತಿದೆಶೆಗೂ ಒಂಬತ್ತು ಗ್ರಹಗಳ ಭುಕ್ತಿಯುಂಟು. ಪ್ರತಿ ಭುಕ್ತಿಗೂ ಒಳ ವಿಭಾಗಗಳುಂಟು. ಜನ್ಮ ನಕ್ಷತ್ರಾಧಿಪತಿಯದೇ ಪ್ರಥಮ ದೆಶೆ. ತರುವಾಯ ಇತರವು. ಒಂದೊಂದು ದೆಶೆಯಲ್ಲಿ ಒಂದೊಂದು ಭುಕ್ತಿಯ ಫಲವೂ ಬೇರೆ ಬೇರೆ. ಇದು ಆಯಾ ಜಾತಕದ ಪ್ರಕಾರ. ಮೊದಲು ಆಯುರ್ದಾಯ ನಿಷ್ಕರ್ಷೆ, ತರುವಾಯ ಫಲ ನಿರ್ಣಯ. ಅಷ್ಟೋತ್ತರಿಯ ಪ್ರಕಾರ ಮನುಷ್ಯನ ಪರಮಾಯುರ್ದಾಯ 108 ವರ್ಷಗಳು. ಜನ್ಮ ಲಗ್ನದ ಪ್ರಾಧಾನ್ಯವನ್ನು ಪ್ರಸ್ತಾಪಿಸಿದೆಯಷ್ಟೆ. ಅದರಂತೆ ಆಧಾನ ಲಗ್ನವನ್ನೂ ಎಣಿಸುವುದುಂಟು. ಅದು ಗರ್ಭ ಲಗ್ನ ಆಧಾರದ ಮೇರೆಗೆ ಜನ್ಮ ಜ್ಯೋತಿಷದ ಪ್ರಕಾರ, ಜನ್ಮವೂ ಗರ್ಭವೂ ಕೆಲ ನಿರ್ದಿಷ್ಟ ಕಾಲಗಳಲ್ಲಿ ಮಾತ್ರ ಸಂಭವ. ಹಾಗೆಯೇ ಸಾವು, ಋತುಸ್ರಾವ ಒಟ್ಟಾರೆಯಾಗಿ ಇವೆಲ್ಲ ಗ್ರಹ ನಕ್ಷತ್ರ ಯೋಗಗಳ ಮೇರೆಗೆ ಸಂಭವ. ಅಪಸ್ಮಾರ ಉನ್ಮಾದಗಳೂ ಅಷ್ಟೆ. ರೋಗದ ಉಲ್ಬಣಗಳೂ ಅಷ್ಟೆ. ಪ್ರಾಣಿವರ್ಗಗಳಲ್ಲಿ ಕಂಡುಬರುವ ಜೈವಿಕ ಆವರ್ತಗಳನ್ನು ಜ್ಯೋತಿಷ ಸೂಚಿಸುತ್ತದೆ; ಸಂಖ್ಯಾಶಾಸ್ತ್ರೀಯವಾದ ಸಂಭವ ಸಾಧ್ಯತೆಗಳನ್ನು ಕೆಲವೊಮ್ಮೆ ಸರಾಸರಿಗಳನ್ನು ಸೂಚಿಸುತ್ತದೆ. ಈಗ ಭಾರತದಲ್ಲಿ ಪ್ರಚಾರದಲ್ಲಿರುವುದು ಬಹುತೇಕ ಪರಾಶರ ಪದ್ಧತಿ. ಜೈಮಿನಿ ಪದ್ಧತಿಯನ್ನು ಹಲಕೆಲವು ಪ್ರಮೆಯಗಳಲ್ಲಿ ಅವಲಂಬಿಸುವುದುಂಟು. ಜ್ಯೋತಿಷ ವೇದ ಪ್ರಣೀತ; ವೇದಾಂಗ. ವೇದಾಂಗ ಜ್ಯೋತಿಷದಿಂದ ಸಿದ್ಧಾಂತಗಳು ಹುಟ್ಟಿಕೊಂಡವು. ದಿವ್ಯದೃಷ್ಟಿಗೆ, ಯೋಗದೃಷ್ಟಿಗೆ ಗೋಚರವಾದುದನ್ನು ಪರಾಶರಾದಿ ಋಷಿಗಳು ಜನಸಾಮಾನ್ಯರ ಪ್ರಯೋಜನಕ್ಕಾಗಿ ಅಳವಡಿಸಿಕೊಟ್ಟರು. ಉತ್ತರೋತ್ತರ ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮುಂತಾದವರು ಇದನ್ನು ಸಿದ್ಧಾಂತಗಳ ರೂಪದಲ್ಲಿ ಆಗುಗೊಳಿಸಿದರು. ತರುವಾಯ ಕಾರಿಕೆಗಳೆಂಬ ವ್ಯಾಖ್ಯಾನಗಳು ಹುಟ್ಟಿದುವು. ಪರಾಶರೀಯ ಗ್ರಂಥಗಳು ಸಂಪೂರ್ಣವಾಗಿ ಉಪಲಬ್ಧವಿಲ್ಲ. ಆರ್ಯಭಟೀಯ ಸೂರ್ಯಸಿದ್ಧಾಂತ ಸರ್ವಮಾನ್ಯವಾದ ಪ್ರಮಾಣ ಗ್ರಂಥ. ವರಾಹಮಿಹಿರರ ಪಂಚಸಿದ್ಧಾಂತಿಕ ಗ್ರಂಥದಿಂದ ಇತರ ಜ್ಯೋತಿಷಾಚಾರ್ಯರ ಪರಿಚಯವುಂಟಾಗುತ್ತದೆ. ಮಿಹಿರರ ಬೃಹತ್ ಜಾತಕ ಸಂಹಿತೆಗಳು ಪ್ರಮಾಣ ಗ್ರಂಥಗಳು. 12ನೆಯ ಶತಮಾನದಲ್ಲಿ ಭಾಸ್ಕರಾಚಾರ್ಯರ ಪರಕೀಯಾಕ್ರಮಣದ ಆಘಾತಗಳ ಪರಿಣಾಮವಾಗಿ ಜ್ಯೋತಿಷದ ಬೆಳೆವಣಿಗೆ ಕುಂಠಿತವಾಯಿತು. ಈಗ ಪಾಶ್ಚಾತ್ಯ ಪ್ರಭಾವ, ವೈಜ್ಞಾನಿಕ ವೈಚಾರಿಕ ಪ್ರಭಾವಗಳ ದೆಸೆಯಿಂದಾಗಿ ಜ್ಯೋತಿಷ ತನ್ನ ಉತ್ಕøಷ್ಟ ನಲೆಬೆಲೆಗಳನ್ನು ಮತ್ತೆ ಕಂಡುಕೊಳ್ಳುತ್ತಿದೆ. ಈ ಆಧುನಿಕ ನವೋದಯಕ್ಕಾಗಿ ಬಿ. ಸೂರ್ಯನಾರಾಯಣರಾಯರೇ ಮೊದಲಾದವರು ಸಲ್ಲಿಸಿರುವ ಸೇವೆ ಸ್ಮರಣೀಯ. ಜಾತಕದಂತೆ ಮುಹೂರ್ತ: ಮುಹೂರ್ತ ಶಾಸ್ತ್ರದಲ್ಲಿ ಉದ್ದಿಷ್ಟ ಕಾಲವೇ ಜನ್ಮಲಗ್ನ. ಪ್ರಶ್ನಶಾಸ್ತ್ರದಲ್ಲೂ ಇದೇ ರೀತಿ. ಪ್ರಶ್ನೆಯ ಕಾಲವೇ ಜನ್ಮಲಗ್ನವೆಂದು ಪರಿಗಣನೆ. ಪ್ರಾಚೀನ ಭಾರತೀಯ ಋಷಿಗಳು ಉದಾರಚರಿತರು. ತಮ್ಮ ವೈಚಾರಿಕತೆಗೆ ನಿಲುಕಿದ, ಸಾಧುವಾಗಿ ಕಂಡ, ಪರಕೀಯ ಅಂಶಗಳನ್ನು ಸ್ವೀಕರಿಸಿದ್ದಾರೆ. ಗ್ರೀಕ್ ಸಿದ್ಧಾಂತಿಗಳನ್ನು ಯವನಾಚಾರ್ಯರೆಂದು ಗೌರವಿಸಿದ್ದಾರೆ. ಗ್ರೀಕ್ ಮೂಲಗಳಿಂದ ಕೆಲಭಾವನೆಗಳನ್ನೂ ಪಾರಿಭಾಷಿಕ ಶಬ್ದಗಳನ್ನೂ ಭಾರತೀಯರು ತೆಗೆದುಕೊಂಡಿದ್ದಾರೆ, ನಿಜ. ಆದರೆ ಗ್ರೀಕ್ ಜ್ಯೋತಿಷ ಪದ್ಧತಿ ಪ್ರಕ್ರಿಯೆಗಳಿಗೂ ಭಾರತೀಯವಕ್ಕೂ ಅರ್ಥಾರ್ಥಸಂಬಂಧವಿಲ್ಲ. ಜ್ಯೋತಿಷವನ್ನು ಲೋಕವಿಶಿಷ್ಟವನ್ನಾಗಿಸಿರುವ ನಕ್ಷತ್ರ ನಿರ್ಣಯ, ದಶಾಭುಕ್ತಿ ನಿರ್ಣಯ ಮುಂತಾದುವು ಅನನ್ಯವೂ ಪರಿಷ್ಕಾರವೂ ಅತಿ ಪ್ರಾಚೀನವೂ ಆದ ಭಾರತೀಯ ಸಿದ್ಧಿ. ಪ್ರಶ್ನಶಾಸ್ತ್ರ ಪರಕೀಯ ಪ್ರಭಾವಕ್ಕೆ ಸಂದ ಪದ್ಧತಿ ಎಂದು ಹೇಳುವುದುಂಟು. ಅದು ತಾಜಕ ಜ್ಯೋತಿಷ. ಇತ್ತೀಚಿನ ಶತಮಾನಗಳ ಬೆಳೆವಣಿಗೆ. ಜ್ಯೋತಿಷ ಭಾರತೀಯ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿದೆ. ಪ್ರಾಚೀನ ಭಾರತೀಯ ನಾಗರಿಕತೆಯ ಸಾಂಸ್ಕøತಿಕ, ಧಾರ್ಮಿಕ, ವ್ಯಾವಹಾರಿಕ ಪರಂಪರೆಗೆ ಸಂದ ವೇದ, ಉಪನಿಷತ್ತುಗಳೇ ಮುಂತಾದುವುಗಳೊಡನೆ ಸಂಗೋಪಾಂಗವಾಗಿ ಬೆಳೆದು ಅಖಂಡತೆಯನ್ನು ಆಯ್ದಿದೆ ಮತ್ತು ಅನುಭವ ಪ್ರಮಾಣವಾದ ವ್ಯಾವಹಾರಿಕ ಪ್ರಯೋಜನವನ್ನು ಸಾಧಿಸಿಕೊಂಡಿದೆ. ಜ್ಯೋತಿಷಕ್ಕೆ ಜನ್ಮಾಂತರ ಕರ್ಮಸಿದ್ಧಾಂತಗಳು ಆಧಾರಭೂತ. ವ್ಯಕ್ತಿವ್ಯಕ್ತಿಗೂ ಇರುವ ಅಂತರಕ್ಕೆ ಇದೇ ಅದು ಕೊಡುವ ಹಿನ್ನೆಲೆ. ಜನ್ಮಾಂತರಗಳಿಂದ ಕೂಡಿಹಾಕಿಕೊಂಡು ಬಂದಿರುವ ಕರ್ಮ ಸಂಚಿತ. ಈ ಜನ್ಮದಲ್ಲಿ ಫಲಿಸುವ ಕರ್ಮಭಾಗ ಪ್ರಾರಬ್ಧ. ಈ ವರೆಗೆ ಈ ಜನ್ಮದಲ್ಲಿ ಸಂಪಾದಿಸಿ ಮುಂದಿನ ಜನ್ಮಕ್ಕೆ ಆರ್ಜಿಸಿಕೊಂಡು ಹೋಗುವ ಕರ್ಮಮೊತ್ತ ಆಗಮಿ. ಇದನ್ನು ಗ್ರಹನಕ್ಷತ್ರ ಸಂಕೇತಗಳ ಮೂಲಕ ಜಾತಕ ನಿರ್ದೇಶಿಸುತ್ತದೆ. ಮಾಡಿದ್ದುಣ್ಣೋ ಮಹಾರಾಯ. ಜನ್ಮ, ಜನ್ಮಜಾತವಾದ ಪ್ರವೃತ್ತಿಗಳು, ದೈಹಿಕ ಸಾಮಾಜಿಕ ಪರಿಸ್ಥಿತಿಗಳು ಕರ್ಮಾಧೀನ. ಅವನ್ನು ನಾವು ಬಳಸಿಕೊಳ್ಳುವ ಬಗ್ಗೆ ಆತ್ಮಾಧೀನ, ಮನೋದಾಢ್ರ್ಯ ಪ್ರಯತ್ನ ಪಾಟವಗಳನ್ನು ಅವಲಂಬಿಸಿದ್ದು. ಯೋಗಿಗಳು ಜನ್ಮಾಂತರದ ವಾಸನೆಗಳನ್ನು ಸುಟ್ಟು ಜೀವನ್ಮುಕ್ತರಾಗುತ್ತಾರೆಂದು ನಮ್ಮ ಅನೂಚಾನವಾದ ನಂಬಿಕೆ. ಇದು ಸಾಮಾನ್ಯರಿಗೆ ಅಲ್ಲ. ದೃಢಚಿತ್ತವುಳ್ಳವರು ತಮ್ಮ ಬದುಕನ್ನು ತಿದ್ದಿಕೊಳ್ಳಲು ಸಮರ್ಥರು. ಜನಸಾಮಾನ್ಯರು ಇಂದ್ರಿಯದಾಸರಾಗಿ ಜಾತಕದ ಮೇರೆಗೆ ಜೀವನ ಸಾಗಿಸುತ್ತಾರೆ. ಮನುಷ್ಯನಿಗೆ ಕರ್ಮಬಂಧನವೂ ಉಂಟು, ಕ್ರಿಯಾಸ್ವಾತಂತ್ರ್ಯವೂ ಉಂಟು. ವ್ಯಕ್ತಿ ಸಂಪೂರ್ಣವಾಗಿ ವಿಧಿವಶನೂ ಅಲ್ಲ, ಸ್ವತಂತ್ರನೂ ಅಲ್ಲ. ಕೆಲವು ಅವಶ್ಯವಾದ ಕರ್ಮವಿಪಾಕಗಳನ್ನು ಮನುಷ್ಯ ಅನುಭವಿಸಲೇಬೇಕು. ಸುಖವೂ ದುಃಖದಂತೆ ಪ್ರಾರಬ್ಧ. ದುಸ್ಸಹವೂ ಅವಶ್ಯವೂ ಆದ ಪ್ರಾರಬ್ಧಕ್ಕೆ ಶಾಂತಿ ಮಂತ್ರ ತಂತ್ರ ಮಣಿಜಪಹೋಮಾದಿ ಪ್ರಶಮನೋಪಾಯಗಳ್ನು ಜ್ಯೋತಿಷ ವಿಧಿಸುತ್ತದೆ. ಭೌಗೋಳಿಕ ಪರಿಮಿತಿಯಲ್ಲಿ ನಿರ್ಜೀವ ವರ್ಗಗಳ ಬಗ್ಗೆ ವಿಜ್ಞಾನ ಸಾಕಷ್ಟು ಖಚಿತವಾದ ನಿರ್ಣೀತವಾದ ಅವಧಾನ ಮಾಡಬಲ್ಲದು. ಆದರೆ ಖಗೋಳ ಪ್ರಮಾಣದ ವಸ್ತುರಾಶಿಯ ಬಗ್ಗೆ, ಪರಮಾಣು ಗರ್ಭಗಳ ಒಳಶಕ್ತಿಗಳ ಬಗ್ಗೆ ವೈಜ್ಞಾನಿಕ ಅವಧಾನ ಸಂಖ್ಯಾಶಾಸ್ತ್ರೀಯ ಸಂಭವವಾದವನ್ನು ಅವಲಂಬಿಸುತ್ತದೆ. ಜ್ಯೋತಿಷ ಸಜೀವ ವರ್ಗಗಳ ಅದರಲ್ಲೂ ಸಂಕೀರ್ಣವಾದ ಮನುಷ್ಯ ವ್ಯಕ್ತಿಯ ಮತ್ತು ವರ್ಗದ ಸ್ವೇಚ್ಛಾವರ್ತನೆಯನ್ನು ಕುರಿತು ಸಮ್ಯಗ್ ದರ್ಶನವನ್ನೂ ವಿವಿಧ ದರ್ಶನವನ್ನೂ ಮಾಡಿಕೊಡುವ ಶಾಸ್ತ್ರ. ಅದರಿಂದಾಗಿ ಅದು ಆರ್ಷೇಯವಾಗಿ ಸಂಖ್ಯಾಶಾಸ್ತ್ರವಿಧಾನಗಳ್ನು ಅವಲಂಬಿಸಿಕೊಂಡು ಬಂದಿದೆ. ಆಧುನಿಕ ವಿಜ್ಞಾನ ಬಾಹ್ಯಾಕಾಶವನ್ನೂ ಪರಮಾಣು ಗರ್ಭವನ್ನೂ ಜೀವಶಾಸ್ತ್ರಗಳನ್ನೂ ಅಲ್ಲದೆ ಅಂತರರಾಷ್ಟ್ರೀಯ ಅಧ್ಯಯನಗಳನ್ನೂ ಬೆಳೆಸುತ್ತಿರುವಂತೆಲ್ಲ ತನ್ನ ಮುಂಚಿನ ನಿಯತಿ ನಿರ್ಧಾರಕ ಗಡಸು ಧೋರಣೆಯನ್ನು ಸಡಿಲಿಸಿ ವೈಚಾರಿಕ ಸಮಗ್ರತೆಯನ್ನು ಬೆಳೆಸಿಕೊಳ್ಳುತ್ತಿದೆ. ಈ ಪರಿಸ್ಥಿತಿಯಿಂದಾಗಿ ಜ್ಯೋತಿಷದ ಸಿದ್ಧಾಂತಗಳು ಕಂದಾಚಾರವೆಂಬ ಅಸಡ್ಡೆಯನ್ನು ತೊರೆಯಬೇಕಾಗಿದೆ. ವೈಜ್ಞಾನಿಕ ಆವಿಷ್ಕಾರಗಳೂ ದಿನೇ ದಿನೇ ಹಲವಾರು ಜ್ಯೋತಿಷಕ ಕಲ್ಪನೆಗಳನ್ನೂ ಸಿದ್ಧಾಂತಗಳನ್ನೂ ಊರ್ಜಿತಗೊಳಿಸುತ್ತಿವೆ.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜ್ಯೋತಿಷ್ಯ}} '''<big><u>ಈ ಕೆಳಗಿನ ಮಾಹಿತಿ ಮೊದಲಿಗೆ ಇದ್ದದ್ದು - ಮೇಲಿನದನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಿಂದ ಸೇರಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ</u></big>''' ==[[ಜ್ಯೋತಿಷ]]== *ಇದು ತಪ್ಪಾಗಿ 'ಅಸ್ಟ್ರಾಲೊಜಿ' ಆಂಗ್ಲ ವಿಭಾಗಕ್ಕೆ ಕೊಂಡಿ ಹೊಂದಿದೆ. ಅದು ಜಗತ್ತಿನ ಇತರ ಜ್ಯೋತಿಷಶಾಸ್ತ್ರಕ್ಕೆ ಸಂಬಂಧಿಸಿದೆ.ಆದರೆ ಇಲ್ಲಿ ವಿಷಯ ಕೇವಲ ಪಂಚಾಂಗಕ್ಕೆ ಸೀಮಿತವಾಗಿದೆ. ತಲೆಬರಹ ಪಂಚಾಂಗ' ಎಂದು ಇರಬೇಕಿತ್ತು. ಸರಿಪಡಿಸಬೇಕು. 'ಜ್ಯೋತಿಷ್ಯ' ಪದಪ್ರಯೋಗ ತಪ್ಪು;'[[ಜ್ಯೋತಿಷ]]'-ಸರಿ; ಇದನ್ನೂ ಸರಿಪಡಿಸಬೇಕು. ಪಂಚಾಂಗದ ಮಾಹಿತಿಯೂ ಸಮಗ್ರವಾಗಿಲ್ಲ.([[ರಾಶಿ]] = [[ಹಿಂದೂ ಮಾಸಗಳು|ಹಿಂದೂ ಸೌರಮಾನ ಮಾಸಗಳು]] ; [[ಜ್ಯೋತಿಷ]] ಪುಟ ಒಂದು ಚುಟುಕ ಇದೆ. ==ಪಂಚಾಂಗ== {{Cn}} [[ಚಿತ್ರ:Zodiac woodcut.png|thumb|right|150 px|ಪಾಶ್ಚಾತ್ಯ ಜೋತಿಷ್ಯದಲ್ಲಿ ಉಪಯೋಗಿಸಲಾಗುವ ಚಿಹ್ನೆಗಳು]] '''ಜ್ಯೋತಿಷ್ಯ'''ವು [[ಬಾಹ್ಯಾಕಾಶ]]ದ ಕಾಯಗಳ ಸ್ಥಾನಗಳ ಆಧಾರದ ಮೇಲೆ ಮಾನವನ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ತಿಳಿಯಬಹುದೆಂಬ ನಂಬಿಕೆ. ಜ್ಯೋತಿಷ್ಯದಿಂದ ಕೇವಲ ಮಾನವನ ಭವಿಷ್ಯವಲ್ಲದೇ, ರಾಜಕೀಯ,ದೇಶ,ಆರ್ಧಿಕ, ಹೀಗೆ ಹತ್ತು ಹಲವುಗಳ ಬಗ್ಗೆ ಭವಿಷ್ಯವನ್ನು ತಿಳಿಯಬಹುದಾಗಿದೆ. ಜ್ಯೋತಿಷ್ಯದಲ್ಲಿ ಪ್ರಮುಖವಾಗಿ ಕೆಲವು ಅಂಶಗಳು ಮುಖ್ಯವಾಗಿವೆ..<br /> '''ಪಂಚಾಂಗ'''<br /> ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ.ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.<br /> ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ.<br /> ಈ ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜೊತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ಬರೆಯಲಾಗುತ್ತದೆ.<br /> ಪಂಚಾಂಗ ಪುಸ್ತಕವನ್ನು ಬಿಡಿಸುವುದಕ್ಕೆ ಮುಂಚೆ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಸ್ವಲ್ಪ ತಿಳಿದಿರಬೇಕಾದುದು ಅವಶ್ಯವಿದೆ.<br /> <br /> ===ತಿಥಿ=== ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷವೆಂದೂ, ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತಾ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ತಿಥಿಗಳು ಒಟ್ಟು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ.<br /> ಪ್ರತಿಪತ್, ದ್ವಿತೀಯಾ, ತೃತೀಯಾ ಮತ್ತು ಚತುರ್ಥೀ ತಿಥಿಗಳಿಗೆ ಕ್ರಮವಾಗಿ ಪಾಡ್ಯ, ಬಿದಿಗೆ, ತದಿಗೆ, ಚೌತಿಗಳೆಂಬ ಹೆಸರು ಚಾಲ್ತಿಯಲ್ಲಿದೆ. ಆದರೆ ಇವು ಸಂಸ್ಕೃತದ ಹೆಸರುಗಳಲ್ಲವೆಂಬುದನ್ನು ಗಮನಿಸಬೇಕು.<br /> === ವಾರ === ವಾರಗಳು ಏಳು. ಸಾಮಾನ್ಯವಾಗಿ ಏಳು ದಿನಗಳ ಸಮೂಹಕ್ಕೆ ವಾರವೆನ್ನುತ್ತೇವೆ. ವಾರಕ್ಕೆ ಏಳು ದಿನಗಳು ಎನ್ನುತ್ತೇವೆ.<br /> ಪ್ರತ್ಯೇಕವಾಗಿ ದಿನಗಳು, ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳ ಹೆಸರಿನಲ್ಲಿ ಈ ಏಳು ವಾರಗಳಿವೆ. ಸೂರ್ಯೋದಯದಿಂದ ಸೂರ್ಯೋದಯಕ್ಕೆ ಈ ವಾರಗಳು ಬದಲಾಗುತ್ತದೆ.<br /> ===ನಕ್ಷತ್ರ=== ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದೆ. ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೇಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ ಮೂಲ ಶಬ್ದಗಳು ನಪುಂಸಕಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗದವು. ಆದ್ದರಿಂದ “ಮೂಲಾನಕ್ಷತ್ರೇ” “ಹಸ್ತಾ ನಕ್ಷತ್ರೇ” ಎಂಬುದಾಗಿ ದೀರ್ಘ ಪ್ರಯೋಗವು ಸಾಧುವೆನಿಸುವುದಿಲ್ಲ. ಮೂಲ ನಕ್ಷತ್ರೇ, ಹಸ್ತನಕ್ಷತ್ರೇ ಎಂದೇ ಪ್ರಯೋಗಿಸಬೇಕಾಗುತ್ತದೆ.<br /> ಚಂದ್ರ ಪ್ರತಿದಿನವೂ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚರಿಸುತ್ತಾನೆ.<br /> === ಯೋಗ === ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಾಮಾನ್ಯವಾಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ.<br /> === ಕರಣ === ಬವ, ಬಾಲವ ಮೊದಲಾದ ಕರಣಗಳು ಹನ್ನೊಂದು. ಇದರಲ್ಲಿ ಮೊದಲ ಏಳು ಕರಣಗಳನ್ನು ಸ್ಥಿರಕರಣಗಳೆಂದೂ ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು.<br /> ===ರಾಶಿಗಳು=== ಭಾರತೀಯ ಜ್ಯೋತಿಷ್ಯದ ಪ್ರಕಾರ ೧೨ [[ರಾಶಿ|ರಾಶಿಗಳಿವೆ]] <br /> ೧) [[ಮೇಷರಾಶಿ|ಮೇಷ]]<br /> ೨) [[ವೃಷಭರಾಶಿ|ವೃಷಭ]] <br /> ೩) [[ಮಿಥುನ ರಾಶಿ|ಮಿಥುನ]]<br /> ೪) [[ಕರ್ಕಾಟಕ ರಾಶಿ|ಕರ್ಕಾಟಕ]]<br /> ೫) [[ಸಿಂಹರಾಶಿ|ಸಿಂಹ]]<br /> ೬) [[ಕನ್ಯಾರಾಶಿ|ಕನ್ಯಾ]]<br /> ೭) [[ತುಲಾರಾಶಿ|ತುಲಾ]]<br /> ೮) [[ವೃಶ್ಚಿಕರಾಶಿ|ವೃಶ್ಚಿಕ]]<br /> ೯) [[ಧನುರಾಶಿ|ಧನು]]<br /> ೧೦) [[ಮಕರ ರಾಶಿ|ಮಕರ]]<br /> ೧೧) [[ಕುಂಭರಾಶಿ|ಕುಂಭ]]<br /> ೧೨) [[ಮೀನರಾಶಿ|ಮೀನ]] <br /> ===ಗ್ರಹಗಳು=== ಒಟ್ಟು ಒಂಬತ್ತು ಗ್ರಹಗಳು<br /> *[[ನವಗ್ರಹಗಳು]] ೧) [[ಸೂರ್ಯ]]<br /> ೨) [[ಚಂದ್ರ]]<br /> ೩) [[ಮಂಗಳ]]<br /> ೪) [[ಬುಧ]]<br /> ೫) [[ಗುರು]]<br /> ೬) [[ಶುಕ್ರ]]<br /> ೭) [[ಶನಿ]]<br /> ೮) [[ರಾಹು]]<br /> ೯) [[ಕೇತು]]<br /> === ನೋಡಿ === *[[ಜ್ಯೋತಿಷ್ಯ ಮತ್ತು ವಿಜ್ಞಾನ]] *[[ಹಿಂದೂ ಮಾಸಗಳು]] *[[ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು]] *[[ಪಂಚಾಂಗ]] *[[ನವಗ್ರಹಗಳು]]-ವಿಜ್ಞಾನ;([[ನವಗ್ರಹ]] ಚಲನಚಿತ್ರ) *[[ಗ್ರಹ|ಗ್ರಹಗಳು]] === ಆಧಾರ === -------------------- [https://rashibhavishya.in/hesaru-yaava-akshara-yaava-raashi/ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಅಕ್ಷರಕ್ಕೆ ಯಾವ ನಕ್ಷತ್ರ ಸೂಕ್ತ ಎಂದು ಕೂಲಂಕೂಷವಾಗಿ ತಿಳಿಯಿರಿ] *[https://www.academyofvedicvidya.com/professional-vedic-astrology astrology course] [[ವರ್ಗ: ಜ್ಯೋತಿಷ್ಯ]] {{Unreferenced}} {{Interwikineeded}} [[ವರ್ಗ: ಖಗೋಳಶಾಸ್ತ್ರ]] [[ವರ್ಗ:ಹಿಂದೂ ಪಂಚಾಂಗ]] [[ವರ್ಗ:ಹಿಂದೂ ಧರ್ಮ|.]] [[ವರ್ಗ:ಕಾಲ]] [https://rashibhavishya.in/naaleya-raashi-bhavishya/ ನಾಳೆಯ ರಾಶಿ ಭವಿಷ್ಯ] qz58sln4o15gyv364djp1h3gn709oav 1374738 1374734 2026-06-04T09:53:01Z Pavanaja 5 /* ಆಧಾರ */ 1374738 wikitext text/x-wiki ಜ್ಯೋತಿಷ್ಯ - ಜ್ಯೋತಿಯನ್ನು, ಗ್ರಹನಕ್ಷತ್ರಗಳನ್ನು ಕುರಿತ ಶಾಸ್ತ್ರ (ಅಸ್ಟ್ರಾಲೊಜಿ). ಈ ಶಾಸ್ತ್ರದಲ್ಲಿ ಎರಡು ವಿಭಾಗಗಳುಂಟು. ಒಂದು ಖಗೋಳ ವಿಜ್ಞಾನ; ಮತ್ತೊಂದು ಭವಿಷ್ಯಾವಧಾನ ಅಥವಾ ಫಲಜ್ಯೋತಿಷ. ಫಲ ಜ್ಯೋತಿಷಕ್ಕೆ ಖಗೋಳ ವಿಜ್ಞಾನ ಅಧಾರ. ಎರಡನ್ನೂ ಒಟ್ಟಾರೆಯಾಗಿ ಪ್ರತ್ಯಕ್ಷ ಪ್ರಮಾಣವಾದ ಶಾಸ್ತ್ರ ಎನ್ನುತ್ತಾರೆ. ಖಗೋಳಶಾಸ್ತ್ರದ ಗ್ರಹದ ನಕ್ಷತ್ರ ಮುಂತಾದುವು ನೆರವಾಗಿ ಪ್ರತ್ಯಕ್ಷ-ಕಣ್ಣಿಗೆ ಕಾಣುವವು. ಫಲಜ್ಯೋತಿಷ ಅನುಭವಪ್ರತ್ಯಕ್ಷ. ಕಣ್ಣಿಗೆ ಕಾಣುವುದನ್ನು ಆಧರಿಸಿ, ಅನುಭವಕ್ಕೆ ಕಾಣಬರುವುದನ್ನು ಜ್ಯೋತಿಷ ಅವಧಾನ ಮಾಡುತ್ತದೆ. ಭೂಮಿಯ ಚರಾಚರ ವರ್ಗಗಳ ಆಗುಹೋಗುಗಳ ಮೆಲೆ ಗ್ರಹನಕ್ಷತ್ರಾದಿ ಆಕಾಶಕಾಯಗಳು ಬೀರುವ ಪ್ರಭಾವದ ಸಮ್ಯಗ್‍ದರ್ಶನವನ್ನು ಜ್ಯೋತಿಷ ಮಾಡಿಕೊಡಲೆಳಸುತ್ತದೆ. ವಸ್ತು ಶಕ್ತಿಕೇಂದ್ರ. ಇಂಥ ಶಕ್ತಿಕೇಂದ್ರಗಳಾದ ಗ್ರಹನಕ್ಷತ್ರಗಳನ್ನೂ ಇವುಗಳನ್ನೊಳಗೊಂಡ ವಿಶ್ವಗಳನ್ನೂ ಇಂಥ ವಿಶ್ವಗಳನ್ನೊಳಗೊಂಡ ಬ್ರಹ್ಮಾಂಡಗಳನ್ನೂ ಇವುಗಳ ಕ್ರಿಯೆಪ್ರಕ್ರಿಯೆಗಳನ್ನೂ ಜ್ಯೋತಿಷ ತನ್ನ ಪರಿಗಣನೆಗೆ ತೆಗೆದುಕೊಳ್ಳುತ್ತದೆ; ಆದರೂ ಅದರ ಪ್ರಧಾನ ಲಕ್ಷ್ಯ ಮನುಷ್ಯ; ಅವನಿಗೆ ಮಾರ್ಗದರ್ಶನ ನೀಡುವುದು. ಅಷ್ಟಕ್ಕೆ ಜ್ಯೋತಿಷ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿದೆ. ಖಗೋಳ ವಿಷಯಕವಾದ ಜ್ಯೋತಿಷವೇ ಸಂಹಿತೆ; ಜಾತಕ, ಮುಹೂರ್ತ ನಿರ್ಣಯ ಪ್ರಶ್ನೆ, ಇತ್ಯಾದಿ ವಿಷಯಕವಾದುದು ಫಲಿತ ವಿಭಾಗ. ಸಾಮಾನ್ಯವಾಗಿ ಜನಫಲಿತ ವಿಭಾಗವನ್ನು ಜ್ಯೋತಿಷ ಎನ್ನುವುದು ವಾಡಿಕೆ, ಇದು ಪ್ರಯೋಜನಾಂಶ ಪ್ರಧಾನವಾದ ಭಾವನೆ; ಪ್ರಾಯೋಗಿಕವಾಗಿ ಜ್ಯೋತಿಷದ ಸಾರ್ಥಕತೆ. ಜಾತಕವನ್ನು ತೆಗೆದುಕೊಳ್ಳೋಣ. ಹೆರಿಗೆಯ ಕ್ಷಣದಲ್ಲಿ ಸಲ್ಲುವ ವಿಶ್ವಸಕ್ತಿಗಳ ಅಂತಿಮ ಪರಿಣಾಮ ಮಗುವಿನ ವ್ಯಕ್ತಿತ್ವದ ಮೇಲೆ, ಭವಿಷ್ಯದ ಮೇಲೆ ತನ್ನ ಮುದ್ರೆಯನ್ನು ಒತ್ತುತ್ತದೆ-ಎಂದು ಜ್ಯೋತಿಷದ ನಂಬಿಕೆ. ಆ ಕ್ಷಣಕ್ಕೆ ಸರಿಯಾಗಿ ಪೂರ್ವ ದಿಗಂತದಲ್ಲಿ ಉದಯಿಸುವ ರಾಶಿ ಜನ್ಮಲಗ್ನ, ಚಂದ್ರನಿರುವ ನಕ್ಷತ್ರ ಜನ್ಮನಕ್ಷತ್ರ, ಆ ನಕ್ಷತ್ರವಿರುವ ರಾಶಿ ಜನ್ಮರಾಶಿ. ಸೂರ್ಯ ನಮ್ಮ ಗ್ರಹಮಂಡಲ ವ್ಯವಸ್ಥೆಗೆ ಅಧಿಶಕ್ತಿ. ಅವನಿಂದಲೇ ನಮ್ಮ ಪ್ರಪಂಚ, ಅದರ ಆಗುಹೋಗುಗಳು. ಸೂರ್ಯನಿಂದಲೇ ಕಾಲಗಣನೆ; ದಿವಸ, ವಾರ, ಮಾಸ, ಋತು, ವರ್ಷ-ಇವುಗಳ ವ್ಯವಸ್ಥೆ. ಚಂದ್ರನಿಂದಲೂ ಇಂಥ ಗಣನೆಯುಂಟು. ಸೂರ್ಯಚಂದ್ರಾದಿ ಗ್ರಹಗಳು ಚಲಿಸುವ ಅಕಾಶವೀಧಿಗೆ (ಭಚಕ್ರ) ಹೆಗ್ಗುರುತಾದ ಒಂಟಿ ಅಥವಾ ಗುಂಪು ತಾರೆಗಳನ್ನು ಅಶ್ವಿನಿ ಮುಂತಾದ 27 ನಕ್ಷತ್ರ ಮಂಡಗಳಾಗಿ ವಿಂಗಡಿಸಿದ್ದಾರೆ. ನಕ್ಷತ್ರಕ್ಕೆ ನಾಲ್ಕು ಪಾದ. ಒಂಬತ್ತು ನಕ್ಷತ್ರ ಪಾದಗಳಿಗೆ ಒಂದು ರಾಶಿಯಂತೆ ಭೂಚಕ್ರವನ್ನು ಮೇಷ ಮುಂತಾದ 12 ರಾಶಿಗಳಾಗಿ ವಿಂಗಡಿಸಿದ್ದಾರೆ. ಇದು ರಾಶಿಚಕ್ರ. ಸೂರ್ಯಪಥವನ್ನು ಚಂದ್ರಪಥ ಛೇದಿಸುವ ಸಂಪಾತ ಬಿಂದುಗಳು ರಾಹು ಕೇತುಗಳು; ಇವು ನವಗ್ರಹಗಳಲ್ಲಿ ಎಣಿಕೆಯಾಗಿದ್ದರೂ ಛಾಯಾಗ್ರಹಗಳೆಂದು ಪರಿಗಣನೆ. ಜನನ ಕಾಲದಲ್ಲಿ ಸೂರ್ಯಚಂದ್ರಾದಿ ಗ್ರಹಗಳು ಯಾವ ಯಾವ ನಕ್ಷತ್ರ, ಪಾದ, ಪಾದಾಂಶಗಳಲ್ಲಿರುತ್ತವೆಯೋ ಅವನ್ನು ಸೂಚಿಸುವ ರಾಶಿಚಕ್ರದ ನಕ್ಷೆ ಜಾತಕ, ರಾಶಿ ಕುಂಡಲಿ. ಸೂರ್ಯಚಂದ್ರರಿಗೆ ಒಂದೇ ಗತಿ (ಖುಜ್ಜು), ಮುಂದೆ ಸಾಗುವುದು ಪಶ್ಚಿಮದಿಂದ ಪೂರ್ವಕ್ಕೆ. ಇತರ ಗ್ರಹಗಳಿಗೆ ವಕ್ರಗತಿಯೂ ಉಂಟು, ಅವು ನಿಧಾನವಾಗಿ (ಮಂದ) ಹಿಂದೆ ಬಿದ್ದು (ವಕ್ರ) ನಿಂತು (ಸ್ತಂಭನ) ವೇಗವಾಗಿ (ಅತಿಚಾರ) ಚಲಿಸುತ್ತವೆ. ಸೂರ್ಯನಿಗೆ ಭೂಮಿಗೆ ಅತಿ ಸಮೀಪವಾಗಿ ಅತಿ ದೂರವಾಗಿ ಚಲಿಸುತ್ತವೆ. ಸೂರ್ಯ ಸಿಂಹರಾಶಿಯ ಅಧಿಪತಿ; ಚಂದ್ರ ಕಟಕಧಿಪತಿ. ಇತರ ಐದು ಗ್ರಹಗಳಿಗೆ ತಲಾ ಎರಡು ರಾಶ್ಯಾಧಿಪತ್ಯ. ಪ್ರತಿ ಗ್ರಹಕ್ಕೂ ಉಚ್ಚ ನೀಚ ಮೂಲ ತ್ರಿಕೋಣಗಳೆಂಬ ಆಯಕಟ್ಟಿನ ಸ್ಥಾನಗಳುಂಟು. ರಾಹುಕೇತುಗಳಿಗೂ ಇವೆಲ್ಲ ಉಂಟೆಂದು ಕೆಲವರ ಭಾವನೆ. ಗ್ರಹಗಲಿಗೆ ಶತ್ರುತ್ವ, ಮಿತ್ರತ್ವ, ತಾಟಸ್ಥ್ಯ ದೃಷ್ಟಿ, ವಿಶೇಷ ದೃಷ್ಟಿ ಉಂಟು; ಅವಸ್ಥಾಂತರಗಳುಂಟು. ಹಾಗೆಯೇ ವೇಧೆ. ಪ್ರತಿಗ್ರಹಕ್ಕೂ ನಕ್ಷತ್ರಗಳ ಒಡೆತನ ಉಂಟು, ಪ್ರತಿ ನಕ್ಷತ್ರಕ್ಕೂ ಅಧಿದೇವತೆಯುಂಟು. 12 ರಾಶಿಗಳು ನಕ್ಷತ್ರಖಚಿತ. ಇದು ನಿರಯನ ಭಚಕ್ರ, ಫಲಜ್ಯೋತಿಷಕ್ಕೆ ಯುಕ್ತ. ಲಗ್ನವೇ ಮುಂತಾದ 12 ಭಾವಗಳು ಅಥವಾ ಮನೆಗಳು ಜನನ ಕಾಲಾಪೇಕ್ಷ್ಯ ನಿರ್ಣೀತ. ಒಂದು ಭಾವ ಎರಡು ರಾಶಿಗಳಿಗೆ ಹರಡಿರಬಹುದು. ಲಗ್ನ ಮೊದಲ ಮನೆ, ತನು ಭಾವ. ಹೀಗೆ ಖಗೋಳದ ಎಲ್ಲ ಅಂಶ ಅಂತರಗಳಿಗೂ ಜೋತಿಷದ ಸಂಕೇತಗಳುಂಟು. ಅವೆಲ್ಲ ಲಕ್ಷಣಸೂಚಿಗಳು. ಈ ಎಲ್ಲ ಜ್ಯೋತಿಷಿಕ ಅಂಶಗಳನ್ನೂ ತೆಗೆದುಕೊಂಡು ಸಮನ್ವಯಗೊಳಿಸಿ ಫಲಿತಾಂಶವನ್ನು ತೋರಿಸುತ್ತಾರೆ. ಅದು ವ್ಯಕ್ತಿ ಲಕ್ಷಣದ ಸೂಚಿ, ಭವಿಷ್ಯ ಸೂಚಿ. ಶನಿಯಿಂದ ಆಚೆಗೆ ಯೂರನಸ್, ನೆಪ್ಚೂನ್, ಪ್ಲೂಟೋ ಗ್ರಹಗಳಿರುವುದನ್ನು ಆಧುನಿಕ ಖಗೋಳವಿಜ್ಞಾನ ಕಂಡುಹಿಡಿದಿದೆಯಷ್ಟೆ. ಇವು ಸೂರ್ಯನ ಸುತ್ತ ಒಮ್ಮೆ ತಿರುಗಿ ಬರುವ ಕಾಲಾವಧಿ ಮನುಷ್ಯ ಜೀವಿತಕ್ಕಿಂತ ಅಧಿಕವಾಗಿರುವ ಕಾರಣ ಇವನ್ನು ಜಾತಕ ಸಂಬಂಧವಾಗಿ ಪರಿಗಣಿಸಬೇಕಾಗಿಲ್ಲ ಎಂದು ಕೆಲವರ ಪರಿಗಣಿಸಬೇಕೆಂದು ಆಧುನಿಕರ ಮತ. ಅಂತೂ ಈ ಶನ್ಯತಿಗ ಗ್ರಹಗಳನ್ನು ನವಗ್ರಹಗಳ ಜೊತೆಗೆ ಅಳವಡಿಸುವ ಆಧುನಿಕ ಪ್ರಯತ್ನ ನಡೆದಿದೆ. ಭೂಲೋಕದ ದೀರ್ಘಾವಧಿ ವಿದ್ಯಮಾನಗಳಿಗೆ ಇವನ್ನು ಪರಿಗಣಿಸುತ್ತಾರೆ. ಅದಕ್ಕೆ ಮೇದಿನಿ ಜ್ಯೋತಿಷ ಎಂದು ಹೆಸರು. ಹಾಗೆಯೇ ನಕ್ಷತ್ರಖಚಿತವಾದ ಸ್ಥಿರ ನಿರಯನ ಭಚಕ್ರವನ್ನು ವರ್ಜಿಸಿ, ಸೂರ್ಯನ ಚಲನವನ್ನು ಅವಲಂಬಿಸುವ ಸಾಯನ ಚಲಿತ ಭಚಕ್ರವನ್ನು ಭವಿಷ್ಯಾವಧಾನಕ್ಕೂ ತೆಗೆದುಕೊಳ್ಳುವ ಆಧುನಿಕ ಪರಿಪಾಟಿ ಇದೆ, ಇದು ಪಶ್ಚಿಮದ ಪ್ರಭಾವ. ಜ್ಯೋತಿಷದ ಕಠಿಣ ಭಾಗವೆಂದರೆ ಫಲಕಾಲವನ್ನು ನಿರ್ದೇಶಿಸುವುದು. ಇದಕ್ಕೆ ಸುಮಾರು ನಲವತ್ತು ವಿಧಾನಗಳಿವೆ. ಈ ದಶಾಭುಕ್ತಿ ವಿಧಾನಗಳಲ್ಲಿ ವಿಂಶೋತ್ತರಿ ಪದ್ಧತಿ ಅತ್ಯಂತ ವ್ಯಾಪಕ ಪ್ರಚಾರವುಳ್ಳದ್ದು. ಉತ್ತರ ಭಾರತದಲ್ಲಿ ಅಷ್ಟೋತ್ತರಿಗೆ ಮಾನ್ಯತೆಯುಂಟು. ವಿಂಶೋತ್ತರಿಯ ಪ್ರಕಾರ, ಮನುಷ್ಯನ ಪರಮಾಯುಷ್ಯ 120 ವರ್ಷಗಳು. ಈ ಆಯುರ್ದಾಯವನ್ನು ಒಂಬತ್ತು ಗ್ರಹಗಳಿಗೆ ವಿವಿಧ ಪ್ರಮಾಣಗಳಲ್ಲಿ ಹಂಚಿದ್ದಾರೆ; 120 ವರ್ಷಗಳ ಅವಧಿಯಲ್ಲಿ ಪ್ರತಿಗ್ರಹದ ದೆಶೆಯೂ ಒಮ್ಮೆ ನಡೆಯುತ್ತದೆ. ಪ್ರತಿದೆಶೆಗೂ ಒಂಬತ್ತು ಗ್ರಹಗಳ ಭುಕ್ತಿಯುಂಟು. ಪ್ರತಿ ಭುಕ್ತಿಗೂ ಒಳ ವಿಭಾಗಗಳುಂಟು. ಜನ್ಮ ನಕ್ಷತ್ರಾಧಿಪತಿಯದೇ ಪ್ರಥಮ ದೆಶೆ. ತರುವಾಯ ಇತರವು. ಒಂದೊಂದು ದೆಶೆಯಲ್ಲಿ ಒಂದೊಂದು ಭುಕ್ತಿಯ ಫಲವೂ ಬೇರೆ ಬೇರೆ. ಇದು ಆಯಾ ಜಾತಕದ ಪ್ರಕಾರ. ಮೊದಲು ಆಯುರ್ದಾಯ ನಿಷ್ಕರ್ಷೆ, ತರುವಾಯ ಫಲ ನಿರ್ಣಯ. ಅಷ್ಟೋತ್ತರಿಯ ಪ್ರಕಾರ ಮನುಷ್ಯನ ಪರಮಾಯುರ್ದಾಯ 108 ವರ್ಷಗಳು. ಜನ್ಮ ಲಗ್ನದ ಪ್ರಾಧಾನ್ಯವನ್ನು ಪ್ರಸ್ತಾಪಿಸಿದೆಯಷ್ಟೆ. ಅದರಂತೆ ಆಧಾನ ಲಗ್ನವನ್ನೂ ಎಣಿಸುವುದುಂಟು. ಅದು ಗರ್ಭ ಲಗ್ನ ಆಧಾರದ ಮೇರೆಗೆ ಜನ್ಮ ಜ್ಯೋತಿಷದ ಪ್ರಕಾರ, ಜನ್ಮವೂ ಗರ್ಭವೂ ಕೆಲ ನಿರ್ದಿಷ್ಟ ಕಾಲಗಳಲ್ಲಿ ಮಾತ್ರ ಸಂಭವ. ಹಾಗೆಯೇ ಸಾವು, ಋತುಸ್ರಾವ ಒಟ್ಟಾರೆಯಾಗಿ ಇವೆಲ್ಲ ಗ್ರಹ ನಕ್ಷತ್ರ ಯೋಗಗಳ ಮೇರೆಗೆ ಸಂಭವ. ಅಪಸ್ಮಾರ ಉನ್ಮಾದಗಳೂ ಅಷ್ಟೆ. ರೋಗದ ಉಲ್ಬಣಗಳೂ ಅಷ್ಟೆ. ಪ್ರಾಣಿವರ್ಗಗಳಲ್ಲಿ ಕಂಡುಬರುವ ಜೈವಿಕ ಆವರ್ತಗಳನ್ನು ಜ್ಯೋತಿಷ ಸೂಚಿಸುತ್ತದೆ; ಸಂಖ್ಯಾಶಾಸ್ತ್ರೀಯವಾದ ಸಂಭವ ಸಾಧ್ಯತೆಗಳನ್ನು ಕೆಲವೊಮ್ಮೆ ಸರಾಸರಿಗಳನ್ನು ಸೂಚಿಸುತ್ತದೆ. ಈಗ ಭಾರತದಲ್ಲಿ ಪ್ರಚಾರದಲ್ಲಿರುವುದು ಬಹುತೇಕ ಪರಾಶರ ಪದ್ಧತಿ. ಜೈಮಿನಿ ಪದ್ಧತಿಯನ್ನು ಹಲಕೆಲವು ಪ್ರಮೆಯಗಳಲ್ಲಿ ಅವಲಂಬಿಸುವುದುಂಟು. ಜ್ಯೋತಿಷ ವೇದ ಪ್ರಣೀತ; ವೇದಾಂಗ. ವೇದಾಂಗ ಜ್ಯೋತಿಷದಿಂದ ಸಿದ್ಧಾಂತಗಳು ಹುಟ್ಟಿಕೊಂಡವು. ದಿವ್ಯದೃಷ್ಟಿಗೆ, ಯೋಗದೃಷ್ಟಿಗೆ ಗೋಚರವಾದುದನ್ನು ಪರಾಶರಾದಿ ಋಷಿಗಳು ಜನಸಾಮಾನ್ಯರ ಪ್ರಯೋಜನಕ್ಕಾಗಿ ಅಳವಡಿಸಿಕೊಟ್ಟರು. ಉತ್ತರೋತ್ತರ ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮುಂತಾದವರು ಇದನ್ನು ಸಿದ್ಧಾಂತಗಳ ರೂಪದಲ್ಲಿ ಆಗುಗೊಳಿಸಿದರು. ತರುವಾಯ ಕಾರಿಕೆಗಳೆಂಬ ವ್ಯಾಖ್ಯಾನಗಳು ಹುಟ್ಟಿದುವು. ಪರಾಶರೀಯ ಗ್ರಂಥಗಳು ಸಂಪೂರ್ಣವಾಗಿ ಉಪಲಬ್ಧವಿಲ್ಲ. ಆರ್ಯಭಟೀಯ ಸೂರ್ಯಸಿದ್ಧಾಂತ ಸರ್ವಮಾನ್ಯವಾದ ಪ್ರಮಾಣ ಗ್ರಂಥ. ವರಾಹಮಿಹಿರರ ಪಂಚಸಿದ್ಧಾಂತಿಕ ಗ್ರಂಥದಿಂದ ಇತರ ಜ್ಯೋತಿಷಾಚಾರ್ಯರ ಪರಿಚಯವುಂಟಾಗುತ್ತದೆ. ಮಿಹಿರರ ಬೃಹತ್ ಜಾತಕ ಸಂಹಿತೆಗಳು ಪ್ರಮಾಣ ಗ್ರಂಥಗಳು. 12ನೆಯ ಶತಮಾನದಲ್ಲಿ ಭಾಸ್ಕರಾಚಾರ್ಯರ ಪರಕೀಯಾಕ್ರಮಣದ ಆಘಾತಗಳ ಪರಿಣಾಮವಾಗಿ ಜ್ಯೋತಿಷದ ಬೆಳೆವಣಿಗೆ ಕುಂಠಿತವಾಯಿತು. ಈಗ ಪಾಶ್ಚಾತ್ಯ ಪ್ರಭಾವ, ವೈಜ್ಞಾನಿಕ ವೈಚಾರಿಕ ಪ್ರಭಾವಗಳ ದೆಸೆಯಿಂದಾಗಿ ಜ್ಯೋತಿಷ ತನ್ನ ಉತ್ಕøಷ್ಟ ನಲೆಬೆಲೆಗಳನ್ನು ಮತ್ತೆ ಕಂಡುಕೊಳ್ಳುತ್ತಿದೆ. ಈ ಆಧುನಿಕ ನವೋದಯಕ್ಕಾಗಿ ಬಿ. ಸೂರ್ಯನಾರಾಯಣರಾಯರೇ ಮೊದಲಾದವರು ಸಲ್ಲಿಸಿರುವ ಸೇವೆ ಸ್ಮರಣೀಯ. ಜಾತಕದಂತೆ ಮುಹೂರ್ತ: ಮುಹೂರ್ತ ಶಾಸ್ತ್ರದಲ್ಲಿ ಉದ್ದಿಷ್ಟ ಕಾಲವೇ ಜನ್ಮಲಗ್ನ. ಪ್ರಶ್ನಶಾಸ್ತ್ರದಲ್ಲೂ ಇದೇ ರೀತಿ. ಪ್ರಶ್ನೆಯ ಕಾಲವೇ ಜನ್ಮಲಗ್ನವೆಂದು ಪರಿಗಣನೆ. ಪ್ರಾಚೀನ ಭಾರತೀಯ ಋಷಿಗಳು ಉದಾರಚರಿತರು. ತಮ್ಮ ವೈಚಾರಿಕತೆಗೆ ನಿಲುಕಿದ, ಸಾಧುವಾಗಿ ಕಂಡ, ಪರಕೀಯ ಅಂಶಗಳನ್ನು ಸ್ವೀಕರಿಸಿದ್ದಾರೆ. ಗ್ರೀಕ್ ಸಿದ್ಧಾಂತಿಗಳನ್ನು ಯವನಾಚಾರ್ಯರೆಂದು ಗೌರವಿಸಿದ್ದಾರೆ. ಗ್ರೀಕ್ ಮೂಲಗಳಿಂದ ಕೆಲಭಾವನೆಗಳನ್ನೂ ಪಾರಿಭಾಷಿಕ ಶಬ್ದಗಳನ್ನೂ ಭಾರತೀಯರು ತೆಗೆದುಕೊಂಡಿದ್ದಾರೆ, ನಿಜ. ಆದರೆ ಗ್ರೀಕ್ ಜ್ಯೋತಿಷ ಪದ್ಧತಿ ಪ್ರಕ್ರಿಯೆಗಳಿಗೂ ಭಾರತೀಯವಕ್ಕೂ ಅರ್ಥಾರ್ಥಸಂಬಂಧವಿಲ್ಲ. ಜ್ಯೋತಿಷವನ್ನು ಲೋಕವಿಶಿಷ್ಟವನ್ನಾಗಿಸಿರುವ ನಕ್ಷತ್ರ ನಿರ್ಣಯ, ದಶಾಭುಕ್ತಿ ನಿರ್ಣಯ ಮುಂತಾದುವು ಅನನ್ಯವೂ ಪರಿಷ್ಕಾರವೂ ಅತಿ ಪ್ರಾಚೀನವೂ ಆದ ಭಾರತೀಯ ಸಿದ್ಧಿ. ಪ್ರಶ್ನಶಾಸ್ತ್ರ ಪರಕೀಯ ಪ್ರಭಾವಕ್ಕೆ ಸಂದ ಪದ್ಧತಿ ಎಂದು ಹೇಳುವುದುಂಟು. ಅದು ತಾಜಕ ಜ್ಯೋತಿಷ. ಇತ್ತೀಚಿನ ಶತಮಾನಗಳ ಬೆಳೆವಣಿಗೆ. ಜ್ಯೋತಿಷ ಭಾರತೀಯ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿದೆ. ಪ್ರಾಚೀನ ಭಾರತೀಯ ನಾಗರಿಕತೆಯ ಸಾಂಸ್ಕøತಿಕ, ಧಾರ್ಮಿಕ, ವ್ಯಾವಹಾರಿಕ ಪರಂಪರೆಗೆ ಸಂದ ವೇದ, ಉಪನಿಷತ್ತುಗಳೇ ಮುಂತಾದುವುಗಳೊಡನೆ ಸಂಗೋಪಾಂಗವಾಗಿ ಬೆಳೆದು ಅಖಂಡತೆಯನ್ನು ಆಯ್ದಿದೆ ಮತ್ತು ಅನುಭವ ಪ್ರಮಾಣವಾದ ವ್ಯಾವಹಾರಿಕ ಪ್ರಯೋಜನವನ್ನು ಸಾಧಿಸಿಕೊಂಡಿದೆ. ಜ್ಯೋತಿಷಕ್ಕೆ ಜನ್ಮಾಂತರ ಕರ್ಮಸಿದ್ಧಾಂತಗಳು ಆಧಾರಭೂತ. ವ್ಯಕ್ತಿವ್ಯಕ್ತಿಗೂ ಇರುವ ಅಂತರಕ್ಕೆ ಇದೇ ಅದು ಕೊಡುವ ಹಿನ್ನೆಲೆ. ಜನ್ಮಾಂತರಗಳಿಂದ ಕೂಡಿಹಾಕಿಕೊಂಡು ಬಂದಿರುವ ಕರ್ಮ ಸಂಚಿತ. ಈ ಜನ್ಮದಲ್ಲಿ ಫಲಿಸುವ ಕರ್ಮಭಾಗ ಪ್ರಾರಬ್ಧ. ಈ ವರೆಗೆ ಈ ಜನ್ಮದಲ್ಲಿ ಸಂಪಾದಿಸಿ ಮುಂದಿನ ಜನ್ಮಕ್ಕೆ ಆರ್ಜಿಸಿಕೊಂಡು ಹೋಗುವ ಕರ್ಮಮೊತ್ತ ಆಗಮಿ. ಇದನ್ನು ಗ್ರಹನಕ್ಷತ್ರ ಸಂಕೇತಗಳ ಮೂಲಕ ಜಾತಕ ನಿರ್ದೇಶಿಸುತ್ತದೆ. ಮಾಡಿದ್ದುಣ್ಣೋ ಮಹಾರಾಯ. ಜನ್ಮ, ಜನ್ಮಜಾತವಾದ ಪ್ರವೃತ್ತಿಗಳು, ದೈಹಿಕ ಸಾಮಾಜಿಕ ಪರಿಸ್ಥಿತಿಗಳು ಕರ್ಮಾಧೀನ. ಅವನ್ನು ನಾವು ಬಳಸಿಕೊಳ್ಳುವ ಬಗ್ಗೆ ಆತ್ಮಾಧೀನ, ಮನೋದಾಢ್ರ್ಯ ಪ್ರಯತ್ನ ಪಾಟವಗಳನ್ನು ಅವಲಂಬಿಸಿದ್ದು. ಯೋಗಿಗಳು ಜನ್ಮಾಂತರದ ವಾಸನೆಗಳನ್ನು ಸುಟ್ಟು ಜೀವನ್ಮುಕ್ತರಾಗುತ್ತಾರೆಂದು ನಮ್ಮ ಅನೂಚಾನವಾದ ನಂಬಿಕೆ. ಇದು ಸಾಮಾನ್ಯರಿಗೆ ಅಲ್ಲ. ದೃಢಚಿತ್ತವುಳ್ಳವರು ತಮ್ಮ ಬದುಕನ್ನು ತಿದ್ದಿಕೊಳ್ಳಲು ಸಮರ್ಥರು. ಜನಸಾಮಾನ್ಯರು ಇಂದ್ರಿಯದಾಸರಾಗಿ ಜಾತಕದ ಮೇರೆಗೆ ಜೀವನ ಸಾಗಿಸುತ್ತಾರೆ. ಮನುಷ್ಯನಿಗೆ ಕರ್ಮಬಂಧನವೂ ಉಂಟು, ಕ್ರಿಯಾಸ್ವಾತಂತ್ರ್ಯವೂ ಉಂಟು. ವ್ಯಕ್ತಿ ಸಂಪೂರ್ಣವಾಗಿ ವಿಧಿವಶನೂ ಅಲ್ಲ, ಸ್ವತಂತ್ರನೂ ಅಲ್ಲ. ಕೆಲವು ಅವಶ್ಯವಾದ ಕರ್ಮವಿಪಾಕಗಳನ್ನು ಮನುಷ್ಯ ಅನುಭವಿಸಲೇಬೇಕು. ಸುಖವೂ ದುಃಖದಂತೆ ಪ್ರಾರಬ್ಧ. ದುಸ್ಸಹವೂ ಅವಶ್ಯವೂ ಆದ ಪ್ರಾರಬ್ಧಕ್ಕೆ ಶಾಂತಿ ಮಂತ್ರ ತಂತ್ರ ಮಣಿಜಪಹೋಮಾದಿ ಪ್ರಶಮನೋಪಾಯಗಳ್ನು ಜ್ಯೋತಿಷ ವಿಧಿಸುತ್ತದೆ. ಭೌಗೋಳಿಕ ಪರಿಮಿತಿಯಲ್ಲಿ ನಿರ್ಜೀವ ವರ್ಗಗಳ ಬಗ್ಗೆ ವಿಜ್ಞಾನ ಸಾಕಷ್ಟು ಖಚಿತವಾದ ನಿರ್ಣೀತವಾದ ಅವಧಾನ ಮಾಡಬಲ್ಲದು. ಆದರೆ ಖಗೋಳ ಪ್ರಮಾಣದ ವಸ್ತುರಾಶಿಯ ಬಗ್ಗೆ, ಪರಮಾಣು ಗರ್ಭಗಳ ಒಳಶಕ್ತಿಗಳ ಬಗ್ಗೆ ವೈಜ್ಞಾನಿಕ ಅವಧಾನ ಸಂಖ್ಯಾಶಾಸ್ತ್ರೀಯ ಸಂಭವವಾದವನ್ನು ಅವಲಂಬಿಸುತ್ತದೆ. ಜ್ಯೋತಿಷ ಸಜೀವ ವರ್ಗಗಳ ಅದರಲ್ಲೂ ಸಂಕೀರ್ಣವಾದ ಮನುಷ್ಯ ವ್ಯಕ್ತಿಯ ಮತ್ತು ವರ್ಗದ ಸ್ವೇಚ್ಛಾವರ್ತನೆಯನ್ನು ಕುರಿತು ಸಮ್ಯಗ್ ದರ್ಶನವನ್ನೂ ವಿವಿಧ ದರ್ಶನವನ್ನೂ ಮಾಡಿಕೊಡುವ ಶಾಸ್ತ್ರ. ಅದರಿಂದಾಗಿ ಅದು ಆರ್ಷೇಯವಾಗಿ ಸಂಖ್ಯಾಶಾಸ್ತ್ರವಿಧಾನಗಳ್ನು ಅವಲಂಬಿಸಿಕೊಂಡು ಬಂದಿದೆ. ಆಧುನಿಕ ವಿಜ್ಞಾನ ಬಾಹ್ಯಾಕಾಶವನ್ನೂ ಪರಮಾಣು ಗರ್ಭವನ್ನೂ ಜೀವಶಾಸ್ತ್ರಗಳನ್ನೂ ಅಲ್ಲದೆ ಅಂತರರಾಷ್ಟ್ರೀಯ ಅಧ್ಯಯನಗಳನ್ನೂ ಬೆಳೆಸುತ್ತಿರುವಂತೆಲ್ಲ ತನ್ನ ಮುಂಚಿನ ನಿಯತಿ ನಿರ್ಧಾರಕ ಗಡಸು ಧೋರಣೆಯನ್ನು ಸಡಿಲಿಸಿ ವೈಚಾರಿಕ ಸಮಗ್ರತೆಯನ್ನು ಬೆಳೆಸಿಕೊಳ್ಳುತ್ತಿದೆ. ಈ ಪರಿಸ್ಥಿತಿಯಿಂದಾಗಿ ಜ್ಯೋತಿಷದ ಸಿದ್ಧಾಂತಗಳು ಕಂದಾಚಾರವೆಂಬ ಅಸಡ್ಡೆಯನ್ನು ತೊರೆಯಬೇಕಾಗಿದೆ. ವೈಜ್ಞಾನಿಕ ಆವಿಷ್ಕಾರಗಳೂ ದಿನೇ ದಿನೇ ಹಲವಾರು ಜ್ಯೋತಿಷಕ ಕಲ್ಪನೆಗಳನ್ನೂ ಸಿದ್ಧಾಂತಗಳನ್ನೂ ಊರ್ಜಿತಗೊಳಿಸುತ್ತಿವೆ.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜ್ಯೋತಿಷ್ಯ}} '''<big><u>ಈ ಕೆಳಗಿನ ಮಾಹಿತಿ ಮೊದಲಿಗೆ ಇದ್ದದ್ದು - ಮೇಲಿನದನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಿಂದ ಸೇರಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ</u></big>''' ==[[ಜ್ಯೋತಿಷ]]== *ಇದು ತಪ್ಪಾಗಿ 'ಅಸ್ಟ್ರಾಲೊಜಿ' ಆಂಗ್ಲ ವಿಭಾಗಕ್ಕೆ ಕೊಂಡಿ ಹೊಂದಿದೆ. ಅದು ಜಗತ್ತಿನ ಇತರ ಜ್ಯೋತಿಷಶಾಸ್ತ್ರಕ್ಕೆ ಸಂಬಂಧಿಸಿದೆ.ಆದರೆ ಇಲ್ಲಿ ವಿಷಯ ಕೇವಲ ಪಂಚಾಂಗಕ್ಕೆ ಸೀಮಿತವಾಗಿದೆ. ತಲೆಬರಹ ಪಂಚಾಂಗ' ಎಂದು ಇರಬೇಕಿತ್ತು. ಸರಿಪಡಿಸಬೇಕು. 'ಜ್ಯೋತಿಷ್ಯ' ಪದಪ್ರಯೋಗ ತಪ್ಪು;'[[ಜ್ಯೋತಿಷ]]'-ಸರಿ; ಇದನ್ನೂ ಸರಿಪಡಿಸಬೇಕು. ಪಂಚಾಂಗದ ಮಾಹಿತಿಯೂ ಸಮಗ್ರವಾಗಿಲ್ಲ.([[ರಾಶಿ]] = [[ಹಿಂದೂ ಮಾಸಗಳು|ಹಿಂದೂ ಸೌರಮಾನ ಮಾಸಗಳು]] ; [[ಜ್ಯೋತಿಷ]] ಪುಟ ಒಂದು ಚುಟುಕ ಇದೆ. ==ಪಂಚಾಂಗ== {{Cn}} [[ಚಿತ್ರ:Zodiac woodcut.png|thumb|right|150 px|ಪಾಶ್ಚಾತ್ಯ ಜೋತಿಷ್ಯದಲ್ಲಿ ಉಪಯೋಗಿಸಲಾಗುವ ಚಿಹ್ನೆಗಳು]] '''ಜ್ಯೋತಿಷ್ಯ'''ವು [[ಬಾಹ್ಯಾಕಾಶ]]ದ ಕಾಯಗಳ ಸ್ಥಾನಗಳ ಆಧಾರದ ಮೇಲೆ ಮಾನವನ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ತಿಳಿಯಬಹುದೆಂಬ ನಂಬಿಕೆ. ಜ್ಯೋತಿಷ್ಯದಿಂದ ಕೇವಲ ಮಾನವನ ಭವಿಷ್ಯವಲ್ಲದೇ, ರಾಜಕೀಯ,ದೇಶ,ಆರ್ಧಿಕ, ಹೀಗೆ ಹತ್ತು ಹಲವುಗಳ ಬಗ್ಗೆ ಭವಿಷ್ಯವನ್ನು ತಿಳಿಯಬಹುದಾಗಿದೆ. ಜ್ಯೋತಿಷ್ಯದಲ್ಲಿ ಪ್ರಮುಖವಾಗಿ ಕೆಲವು ಅಂಶಗಳು ಮುಖ್ಯವಾಗಿವೆ..<br /> '''ಪಂಚಾಂಗ'''<br /> ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ.ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.<br /> ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ.<br /> ಈ ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜೊತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ಬರೆಯಲಾಗುತ್ತದೆ.<br /> ಪಂಚಾಂಗ ಪುಸ್ತಕವನ್ನು ಬಿಡಿಸುವುದಕ್ಕೆ ಮುಂಚೆ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಸ್ವಲ್ಪ ತಿಳಿದಿರಬೇಕಾದುದು ಅವಶ್ಯವಿದೆ.<br /> <br /> ===ತಿಥಿ=== ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷವೆಂದೂ, ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತಾ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ತಿಥಿಗಳು ಒಟ್ಟು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ.<br /> ಪ್ರತಿಪತ್, ದ್ವಿತೀಯಾ, ತೃತೀಯಾ ಮತ್ತು ಚತುರ್ಥೀ ತಿಥಿಗಳಿಗೆ ಕ್ರಮವಾಗಿ ಪಾಡ್ಯ, ಬಿದಿಗೆ, ತದಿಗೆ, ಚೌತಿಗಳೆಂಬ ಹೆಸರು ಚಾಲ್ತಿಯಲ್ಲಿದೆ. ಆದರೆ ಇವು ಸಂಸ್ಕೃತದ ಹೆಸರುಗಳಲ್ಲವೆಂಬುದನ್ನು ಗಮನಿಸಬೇಕು.<br /> === ವಾರ === ವಾರಗಳು ಏಳು. ಸಾಮಾನ್ಯವಾಗಿ ಏಳು ದಿನಗಳ ಸಮೂಹಕ್ಕೆ ವಾರವೆನ್ನುತ್ತೇವೆ. ವಾರಕ್ಕೆ ಏಳು ದಿನಗಳು ಎನ್ನುತ್ತೇವೆ.<br /> ಪ್ರತ್ಯೇಕವಾಗಿ ದಿನಗಳು, ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳ ಹೆಸರಿನಲ್ಲಿ ಈ ಏಳು ವಾರಗಳಿವೆ. ಸೂರ್ಯೋದಯದಿಂದ ಸೂರ್ಯೋದಯಕ್ಕೆ ಈ ವಾರಗಳು ಬದಲಾಗುತ್ತದೆ.<br /> ===ನಕ್ಷತ್ರ=== ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದೆ. ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೇಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ ಮೂಲ ಶಬ್ದಗಳು ನಪುಂಸಕಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗದವು. ಆದ್ದರಿಂದ “ಮೂಲಾನಕ್ಷತ್ರೇ” “ಹಸ್ತಾ ನಕ್ಷತ್ರೇ” ಎಂಬುದಾಗಿ ದೀರ್ಘ ಪ್ರಯೋಗವು ಸಾಧುವೆನಿಸುವುದಿಲ್ಲ. ಮೂಲ ನಕ್ಷತ್ರೇ, ಹಸ್ತನಕ್ಷತ್ರೇ ಎಂದೇ ಪ್ರಯೋಗಿಸಬೇಕಾಗುತ್ತದೆ.<br /> ಚಂದ್ರ ಪ್ರತಿದಿನವೂ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚರಿಸುತ್ತಾನೆ.<br /> === ಯೋಗ === ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಾಮಾನ್ಯವಾಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ.<br /> === ಕರಣ === ಬವ, ಬಾಲವ ಮೊದಲಾದ ಕರಣಗಳು ಹನ್ನೊಂದು. ಇದರಲ್ಲಿ ಮೊದಲ ಏಳು ಕರಣಗಳನ್ನು ಸ್ಥಿರಕರಣಗಳೆಂದೂ ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು.<br /> ===ರಾಶಿಗಳು=== ಭಾರತೀಯ ಜ್ಯೋತಿಷ್ಯದ ಪ್ರಕಾರ ೧೨ [[ರಾಶಿ|ರಾಶಿಗಳಿವೆ]] <br /> ೧) [[ಮೇಷರಾಶಿ|ಮೇಷ]]<br /> ೨) [[ವೃಷಭರಾಶಿ|ವೃಷಭ]] <br /> ೩) [[ಮಿಥುನ ರಾಶಿ|ಮಿಥುನ]]<br /> ೪) [[ಕರ್ಕಾಟಕ ರಾಶಿ|ಕರ್ಕಾಟಕ]]<br /> ೫) [[ಸಿಂಹರಾಶಿ|ಸಿಂಹ]]<br /> ೬) [[ಕನ್ಯಾರಾಶಿ|ಕನ್ಯಾ]]<br /> ೭) [[ತುಲಾರಾಶಿ|ತುಲಾ]]<br /> ೮) [[ವೃಶ್ಚಿಕರಾಶಿ|ವೃಶ್ಚಿಕ]]<br /> ೯) [[ಧನುರಾಶಿ|ಧನು]]<br /> ೧೦) [[ಮಕರ ರಾಶಿ|ಮಕರ]]<br /> ೧೧) [[ಕುಂಭರಾಶಿ|ಕುಂಭ]]<br /> ೧೨) [[ಮೀನರಾಶಿ|ಮೀನ]] <br /> ===ಗ್ರಹಗಳು=== ಒಟ್ಟು ಒಂಬತ್ತು ಗ್ರಹಗಳು<br /> *[[ನವಗ್ರಹಗಳು]] ೧) [[ಸೂರ್ಯ]]<br /> ೨) [[ಚಂದ್ರ]]<br /> ೩) [[ಮಂಗಳ]]<br /> ೪) [[ಬುಧ]]<br /> ೫) [[ಗುರು]]<br /> ೬) [[ಶುಕ್ರ]]<br /> ೭) [[ಶನಿ]]<br /> ೮) [[ರಾಹು]]<br /> ೯) [[ಕೇತು]]<br /> === ನೋಡಿ === *[[ಜ್ಯೋತಿಷ್ಯ ಮತ್ತು ವಿಜ್ಞಾನ]] *[[ಹಿಂದೂ ಮಾಸಗಳು]] *[[ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು]] *[[ಪಂಚಾಂಗ]] *[[ನವಗ್ರಹಗಳು]]-ವಿಜ್ಞಾನ;([[ನವಗ್ರಹ]] ಚಲನಚಿತ್ರ) *[[ಗ್ರಹ|ಗ್ರಹಗಳು]] [[ವರ್ಗ: ಜ್ಯೋತಿಷ್ಯ]] {{Unreferenced}} {{Interwikineeded}} [[ವರ್ಗ: ಖಗೋಳಶಾಸ್ತ್ರ]] [[ವರ್ಗ:ಹಿಂದೂ ಪಂಚಾಂಗ]] [[ವರ್ಗ:ಹಿಂದೂ ಧರ್ಮ|.]] [[ವರ್ಗ:ಕಾಲ]] i39mkych81pbc6bq72spzjjqewkfjzd ಬಾಂಗ್ಲಾದೇಶ ಕ್ರಿಕೆಟ್ ತಂಡ 0 17302 1374729 1371280 2026-06-04T07:06:23Z FluteWarrior 99457 /* growthexperiments-addlink-summary-summary:2|0|0 */ 1374729 wikitext text/x-wiki {{Infobox cricket team | name = Bangladesh | image = Bangladesh Cricket Board Logo.svg | image_size = 230px | association = [[Bangladesh Cricket Board]] | nickname = The Tigers | captain = | test_captain = [[Najmul Hossain Shanto]] | od_captain = [[Mehidy Hasan Miraz]] | t20i_captain = [[Litton Das]] | coach = [[Phil Simmons]] | od_coach = | test_coach = | batting_coach = [[Mohammad Ashraful]] | bowling_coach = {{ubl|[[Shaun Tait]] (Pace)| [[Mushtaq Ahmed (cricketer)|Mushtaq Ahmed]] (Spin)}} | fielding_coach = | test_status_year = 2000 | icc_status = Associate Member | icc_member_year = 1977 | icc_status2 = [[List of International Cricket Council members#Full Member|Full Member]] | icc_member_year2 = 2000 | icc_region = [[Asian Cricket Council|Asia]] | test_rank = 9th | odi_rank = 10th | t20i_rank = 9th | test_rank_best = 8th <small>(1 May 2018)</small><!-- Date when team reached all time best ranking for the first time --><ref>{{cite news|title=India widen gap at the top of Test rankings- India, meanwhile, have leapfrogged West Indies to No. 1 following the ICC's annual update to the rankings|url=https://www.espncricinfo.com/story/india-widen-gap-at-the-top-of-test-rankings-1145027?fbclid=IwZXh0bgNhZW0CMTEAAR0QhlX4BTNbAqI6QskwML2lLl5zsHzxiTnVpTAEKAYezJ-XxTszFTpQDCE_aem_AW6LuypVuwwNnk0ZZFzMKzKugLxDP48t7HKxagSB92XCK-gRAvgXvu3QrYVzDd_UFZy_TuBICwfGCV_qakBRrKSH|work=[[ESPNcricinfo]]|date=1 May 2018 |access-date=11 May 2024}}</ref> | odi_rank_best = 6th <small>(25 May 2017)</small><!-- Date when team reached all time best ranking for the first time --><ref>{{cite news |title=Bangladesh rise no 6 in odi rankings |url=https://www.espncricinfo.com/story/_/id/19461070/bangladesh-rise-no-6-odi-rankings |work=[[ESPNcricinfo]] |date=25 May 2017 |access-date=11 March 2020}}</ref> | t20i_rank_best = 4th <small>(22 July 2012)</small><!-- Date when team reached all time best ranking for the first time --><ref name="No4">{{cite news |url=https://www.news18.com/cricketnext/news/bangladesh-surpass-pak-aus-in-t20-rankings-583778.html |title=Bangladesh surpass Pak, Aus in T20 rankings |work=[[News18]] |date=22 July 2012 |access-date=21 May 2021}}</ref><ref>{{cite news |title=Bangladesh to play extra T20 in Netherlands |url=http://www.espncricinfo.com/ireland-nl-v-bangladesh-2012/content/story/573750.html |work=[[ESPNcricinfo]] |date=24 July 2012 |access-date=6 January 2017}}</ref> | first_test = v. {{cr|IND}} at [[National Stadium]], [[Dhaka]]; 10–13 November 2000 | most_recent_test = v. {{cr|IRE}} at [[Sher-e-Bangla National Cricket Stadium]], [[Dhaka]]; 19–23 November 2025 | num_tests = 156 | num_tests_this_year = 0 | test_record = 25/112<br />(19 draws) | test_record_this_year = 0/0 (0 draws) | wtc_apps = 3 | wtc_first = [[2019–2021 World Test Championship|2021]] | wtc_best = 7th place ([[2023–2025 World Test Championship|2025]]) | first_odi = v. {{cr|PAK}} at [[De Soysa Stadium|Tyronne Fernando Stadium]], [[Moratuwa]]; 31 March 1986 | most_recent_odi = v. {{cr|PAK}} at [[Sher-e-Bangla National Cricket Stadium]], [[Dhaka]]; 13 March 2026 | num_odis = 458 | num_odis_this_year = 3 | odi_record = 165/282<br />(1 tie, 10 no results) | odi_record_this_year = 2/1<br />(0 ties, 0 no results) | wc_apps = 7 | wc_first = [[1999 Cricket World Cup|1999]] | wc_best = Quarter-finals ([[2015 Cricket World Cup|2015]]) | wcq_apps = 6 | wcq_first = [[1979 ICC Trophy|1979]] | wcq_best = Champions ([[1997 ICC Trophy|1997]]) | | first_t20i = v. {{cr|ZIM}} at [[Khulna Divisional Stadium]], [[Khulna]]; 28 November 2006 | most_recent_t20i = v. {{cr|IRE}} at [[Bir Shrestho Flight Lieutenant Matiur Rahman Cricket Stadium]], [[Chittagong]]; 2 December 2025 | num_t20is = 212 | num_t20is_this_year = 0 | t20i_record = 86/121<br />(0 ties, 5 no results) | t20i_record_this_year = 0/0<br />(0 ties, 0 no results) | wt20_apps = 9 | wt20_first = [[2007 ICC World Twenty20|2007]] | wt20_best = Super 8s ([[2007 ICC World Twenty20|2007]], [[2024 ICC Men's T20 World Cup|2024]]) | h_pattern_la = _borderonwhite | h_pattern_b = _collar | h_pattern_ra = _borderonwhite | h_pattern_pants = | h_leftarm = 004931 | h_body = FFFFFF | h_rightarm = 004931 | h_pants = FFFFFF | a_pattern_la = | a_pattern_b = _ban_odi_26 | a_pattern_ra = | a_pattern_pants = | a_leftarm = 004931 | a_body = 004931 | a_rightarm = 004931 | a_pants = 004931 | t_pattern_la = _ban_t20i25 | t_pattern_b = _ban_t20i25 | t_pattern_ra = _ban_t20i25 | t_pattern_pants = | t_leftarm = FF0000 | t_body = FF0000 | t_rightarm = FF0000 | t_pants = 004931 | asofdate = 15 March 2026 }} ಬಾಂಗ್ಲಾದೇಶ ಕ್ರಿಕೆಟ್ ತ೦ಡ [[ಬಾಂಗ್ಲಾದೇಶ]] ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. '''ಬಾಂಗ್ಲಾದೇಶ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು''' ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ನಿರ್ವಹಿಸುತ್ತದೆ. ಇದು ಟೆಸ್ಟ್ , ಏಕದಿನ ಅಂತರರಾಷ್ಟ್ರೀಯ (ODI) ಮತ್ತು [[ಟ್ವೆಂಟಿ೨೦|ಟ್ವೆಂಟಿ20]] ಅಂತರರಾಷ್ಟ್ರೀಯ (T20I) ಸ್ಥಾನಮಾನದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಪೂರ್ಣ ಸದಸ್ಯ . ಇದು ನವೆಂಬರ್ 2000 ರಲ್ಲಿ ಢಾಕಾದಲ್ಲಿ [[ಭಾರತ]] ವಿರುದ್ಧದ ತನ್ನ ಮೊದಲ ಟೆಸ್ಟ್ ಪಂದ್ಯವನ್ನು 9 ವಿಕೆಟ್‌ಗಳಿಂದ ಸೋತಿತು,ಇದರೊಂದಿಗೆ ಹತ್ತನೇ ಟೆಸ್ಟ್ ಆಡುವ ರಾಷ್ಟ್ರವಾಯಿತು.<ref>{{Cite web|title=Only Test, Dhaka, Nov 10 - 13 2000, India tour of Bangladesh|url=http://www.espncricinfo.com/ci/engine/match/63898.html|access-date=21 May 2021|website=[[ESPNcricinfo]]}}</ref><ref>{{Cite news|url=https://www.espncricinfo.com/series/india-tour-of-bangladesh-2000-01-62353/bangladesh-vs-india-only-test-63898/match-report|title=Sudden Bangladesh collapse leaves India easy winners|date=29 May 2016|work=[[ESPNcricinfo]]|access-date=11 May 2021}}</ref><ref>{{Cite news|url=https://en.prothomalo.com/sports/cricket/bangladesh-celebrates-20-years-of-test-status|title=Bangladesh celebrates 20 years of Test status|date=26 June 2020|work=[[Prothom Alo]]|access-date=30 January 2021}}</ref><ref>{{Cite news|url=https://www.bbc.com/sport/cricket/20116974|title=Does the Bangladesh cricket team deserve its Test status?|date=10 November 2012|work=[[BBC Sport]]|access-date=8 June 2021}}</ref><ref>{{Cite news|url=https://www.thecricketmonthly.com/story/1238118/bangladesh-s-maiden-test----a-test-match-can-change-course-in-half-an-hour--that-s-what-happened-to-us|title='A Test match can change course in half an hour. That's what happened to us'|date=9 November 2020|work=Cricket Monthly by [[ESPNcricinfo]]|access-date=8 June 2021}}</ref>.  ಬಾಂಗ್ಲಾದೇಶ 1977 ರಲ್ಲಿ ಐಸಿಸಿಯ ಸಹ ಸದಸ್ಯ ರಾಷ್ಟ್ರವಾಯಿತು.<ref>{{Cite web|title=Only Test, Dhaka, Nov 10 - 13 2000, India tour of Bangladesh|url=http://www.espncricinfo.com/ci/engine/match/63898.html|access-date=21 May 2021|website=[[ESPNcricinfo]]}}</ref><ref>{{Cite news|url=https://www.espncricinfo.com/series/india-tour-of-bangladesh-2000-01-62353/bangladesh-vs-india-only-test-63898/match-report|title=Sudden Bangladesh collapse leaves India easy winners|date=29 May 2016|work=[[ESPNcricinfo]]|access-date=11 May 2021}}</ref><ref>{{Cite news|url=https://en.prothomalo.com/sports/cricket/bangladesh-celebrates-20-years-of-test-status|title=Bangladesh celebrates 20 years of Test status|date=26 June 2020|work=[[Prothom Alo]]|access-date=30 January 2021}}</ref><ref>{{Cite news|url=https://www.bbc.com/sport/cricket/20116974|title=Does the Bangladesh cricket team deserve its Test status?|date=10 November 2012|work=[[BBC Sport]]|access-date=8 June 2021}}</ref><ref>{{Cite news|url=https://www.thecricketmonthly.com/story/1238118/bangladesh-s-maiden-test----a-test-match-can-change-course-in-half-an-hour--that-s-what-happened-to-us|title='A Test match can change course in half an hour. That's what happened to us'|date=9 November 2020|work=Cricket Monthly by [[ESPNcricinfo]]|access-date=8 June 2021}}</ref>.  ಅಂದಿನಿಂದ ಇದು ಆರು ಐಸಿಸಿ ಟ್ರೋಫಿಗಳಲ್ಲಿ ಭಾಗವಹಿಸಿದೆ, ಇದು ಟೆಸ್ಟ್ ಆಡುವ ರಾಷ್ಟ್ರಗಳಿಗೆ ಪ್ರಮುಖ ಏಕದಿನ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದೆ. 1979 ರ ಐಸಿಸಿ ಟ್ರೋಫಿಯಲ್ಲಿ [[ಇಂಗ್ಲೆಂಡ್|ಇಂಗ್ಲೆಂಡ್‌]]ನಲ್ಲಿ ನಡೆದ [[ಬಾಂಗ್ಲಾದೇಶ]]ದ ಅಧಿಕೃತ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶ ನಡೆಯಿತು. ಮಾರ್ಚ್ 31, 1986 ರಂದು, ಬಾಂಗ್ಲಾದೇಶವು [[ಏಷ್ಯಾ ಕಪ್|ಏಷ್ಯಾ ಕಪ್‌]]ನಲ್ಲಿ [[ಪಾಕಿಸ್ತಾನ]]ದ ವಿರುದ್ಧ ತನ್ನ ಮೊದಲ ODI ಅನ್ನು ಆಡಿತು . ದೀರ್ಘಕಾಲದವರೆಗೆ ಬಾಂಗ್ಲಾದೇಶದಲ್ಲಿ [[ಫುಟ್ಬಾಲ್]] ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದರೂ, ಕ್ರಿಕೆಟ್ ಕ್ರಮೇಣ ಹೆಚ್ಚು ಜನಪ್ರಿಯವಾಗಿದೆ. 1990 ರ ದಶಕದ ಅಂತ್ಯದ ವೇಳೆಗೆ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಇದು ಫುಟ್‌ಬಾಲ್ ಅನ್ನು ಮೀರಿಸಿತು. ೧೯೯೭ ರಲ್ಲಿ, ಬಾಂಗ್ಲಾದೇಶ [[ಮಲೇಶಿಯ|ಮಲೇಷ್ಯಾ]]ದಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತು, ೧೯೯೯ ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಉದ್ಘಾಟನಾ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪಡೆಯಿತು. ಅಲ್ಲಿ, ಅವರು ಪಾಕಿಸ್ತಾನವನ್ನು ರೋಮಾಂಚಕ ಮುಖಾಮುಖಿಯಲ್ಲಿ ಸೋಲಿಸಿದರು. ನಂತರ ಅವರು ಸ್ಕಾಟ್ಲೆಂಡ್ ಅನ್ನು ಸೋಲಿಸಿದರು. ೨೬ ಜೂನ್ ೨೦೦೦ ರಂದು, ಬಾಂಗ್ಲಾದೇಶ ಐಸಿಸಿಯ ಪೂರ್ಣ ಸದಸ್ಯವಾಯಿತು<ref>{{Cite news|url=http://news.bbc.co.uk/1/hi/world/south_asia/807107.stm|title=Bangladesh delight at Test status|date=26 June 2000|work=BBC News|access-date=2008-04-08}}</ref> <ref>{{Cite news|url=http://news.bbc.co.uk/sport1/hi/cricket/other_international/bangladesh/4482075.stm|title=Bangladesh in Tests: A short history|date=10 May 2005|access-date=2008-04-08|publisher=[[BBC Sport]]}}</ref> <ref name="Test">{{Cite news|url=https://www.thedailystar.net/sports/bangladesh-cricket/news/bulbul-we-got-the-test-status-1920861|title='Bulbul, we got the Test status'|date=26 June 2020|work=[[The Daily Star (Bangladesh)|The Daily Star]]|access-date=24 February 2021}}</ref> <ref>{{Cite news|url=https://tbsnews.net/sports/bangladeshs-road-test-status-98191|title=Bangladesh's road to Test status|date=26 June 2020|work=[[The Business Standard]]|access-date=24 February 2021}}</ref> <ref name="ICC">{{Cite web|title=Bangladesh Cricket Board|url=https://www.icc-cricket.com/about/members/asia/full/22|access-date=24 February 2021|website=[[International Cricket Council|ICC]]|archive-date=9 జనవరి 2018|archive-url=https://web.archive.org/web/20180109181350/https://www.icc-cricket.com/about/members/asia/full/22|url-status=dead}}</ref> . ಬಾಂಗ್ಲಾದೇಶ ಟೆಸ್ಟ್‌ಗಳಲ್ಲಿ (2000 ಮತ್ತು 2002 ರ ನಡುವೆ 21) ಮತ್ತು ಏಕದಿನಗಳಲ್ಲಿ (2001 ಮತ್ತು 2004 ರ ನಡುವೆ 23) ಸತತ ಅತಿ ಹೆಚ್ಚು ಸೋಲುಗಳನ್ನು ಕಂಡಿದೆ.<ref>{{Cite news|url=http://stats.espncricinfo.com/ci/engine/team/25.html?class=2;template=results;type=team;view=results|title=Statsguru&nbsp;– Bangladesh&nbsp;– ODI matches&nbsp;– Team analysis|work=ESPNcricinfo|access-date=24 May 2017}}</ref> ಐಸಿಸಿಯಲ್ಲಿ ಪೂರ್ಣ ಸದಸ್ಯತ್ವ ಪಡೆದ ನಂತರ, 1999 ರ ವಿಶ್ವಕಪ್ ನಂತರ ಬಾಂಗ್ಲಾದೇಶ ತನ್ನ ಮೊದಲ ಏಕದಿನ ಗೆಲುವಿಗಾಗಿ 2004 ರವರೆಗೆ ಕಾಯಬೇಕಾಯಿತು. ಆ ಸಂದರ್ಭದಲ್ಲಿ ಸೋತ [[ಜಿಂಬಾಬ್ವೆ]] ತಂಡವು 2005 ರಲ್ಲಿ ಬಾಂಗ್ಲಾದೇಶದ ಮೊದಲ ಟೆಸ್ಟ್ ಗೆಲುವಿನಲ್ಲಿಯೂ ಪಾತ್ರ ವಹಿಸಿತು; ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಬಾಂಗ್ಲಾದೇಶ ತನ್ನ ಮೊದಲ ಟೆಸ್ಟ್ ಸರಣಿಯನ್ನು ಗೆದ್ದಿತು. 2009 ರಲ್ಲಿ, ಬಾಂಗ್ಲಾದೇಶ ಎರಡು ಟೆಸ್ಟ್‌ಗಳಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿತು. ಅವರು ಎರಡನ್ನೂ ಗೆದ್ದರು, ತಮ್ಮ ಮೊದಲ ವಿದೇಶಿ ಟೆಸ್ಟ್ ಸರಣಿಯ ಗೆಲುವನ್ನು ಖಚಿತಪಡಿಸಿಕೊಂಡರು. ಅವರು 2014 ರಲ್ಲಿ ಮತ್ತೊಂದು ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಕೆರಿಬಿಯನ್‌ಗೆ ಪ್ರಯಾಣ ಬೆಳೆಸಿದರು. ವೆಸ್ಟ್ ಇಂಡೀಸ್ ಎರಡೂ ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಬಾಂಗ್ಲಾದೇಶ ವಿರುದ್ಧದ 5 ವರ್ಷಗಳ ಹಳೆಯ 2-0 ಟೆಸ್ಟ್ ಸರಣಿಯ ಸೋಲಿಗೆ ಸೇಡು ತೀರಿಸಿಕೊಂಡಿತು. ಜುಲೈ 8, 2023 ರ ಹೊತ್ತಿಗೆ, ತಂಡವು 415 ODI ಪಂದ್ಯಗಳನ್ನು ಆಡಿದ್ದು, 152 ಪಂದ್ಯಗಳನ್ನು ಗೆದ್ದಿದೆ.  ಅವರು ತಮ್ಮ 100 ನೇ ODI ಪಂದ್ಯವನ್ನು ಆಡಿದರು. ==ಉಲ್ಲೇಖಗಳು== [[ವರ್ಗ:ಕ್ರಿಕೆಟ್]] [[ವರ್ಗ:ಟೆಸ್ಟ್ ಕ್ರಿಕೆಟ್ ತಂಡಗಳು]] n7sapwscsk50w1z2m0fet5o2zmp8oi8 ಸಿದ್ದರಾಮಯ್ಯ 0 22193 1374712 1374323 2026-06-03T17:54:52Z Wikinmo 94844 1374712 wikitext text/x-wiki {{Infobox officeholder | name = ಸಿದ್ದರಾಮಯ್ಯ | image = The Chief Minister of Karnataka Siddaramaiah visits PMO.jpg | caption = ಸಿದ್ದರಾಮಯ್ಯ, 2014 | order = 20ನೇ | subterm = '''ಮಂತ್ರಿಮಂಡಳಿ''' | suboffice = [[ಎರಡನೇ ಸಿದ್ದರಾಮಯ್ಯ ಸಚಿವ ಸಂಪುಟ|ಸಿದ್ದರಾಮಯ್ಯ II]] | office = ಕರ್ನಾಟಕದ ಮುಖ್ಯಮಂತ್ರಿ | governor = [[ಥಾವರ್ ಚಂದ್ ಗೆಹ್ಲೋಟ್]] | deputy = [[ಡಿ. ಕೆ. ಶಿವಕುಮಾರ್]] | term_start = 20 ಮೇ 2023 | term_end = 28 ಮೇ 2026 | predecessor = [[ಬಸವರಾಜ ಬೊಮ್ಮಾಯಿ]] | successor = [[ಡಿ. ಕೆ. ಶಿವಕುಮಾರ್]] | governor1 = {{ubl|[[ಎಚ್. ಆರ್. ಭಾರದ್ವಾಜ್]]|[[ಕೊನಿಜೆಟಿ ರೋಸಯ್ಯ]]|[[ವಜುಭಾಯಿ ವಾಲಾ]]}} | term_start1 = 13 ಮೇ 2013 | term_end1 = 17 ಮೇ 2018 | predecessor1 = [[ಜಗದೀಶ್ ಶೆಟ್ಟರ್]] | successor1 = [[ಬಿ. ಎಸ್. ಯಡಿಯೂರಪ್ಪ]] | office2 = [[ಭಾರತದ ವಿಧಾನಸಭಾ ಸದಸ್ಯ|ಸದಸ್ಯ]] – [[ಕರ್ನಾಟಕ ವಿಧಾನಸಭೆ]] | constituency2 = [[ವರುಣಾ (ವಿಧಾನಸಭಾ ಕ್ಷೇತ್ರ)|ವರುಣಾ]] | term_start2 = 13 ಮೇ 2023 | term_end2 = | predecessor2 = [[ಯತೀಂದ್ರ ಸಿದ್ದರಾಮಯ್ಯ]] | successor2 = | constituency3 = [[ಬಾದಾಮಿ (ವಿಧಾನಸಭಾ ಕ್ಷೇತ್ರ)|ಬಾದಾಮಿ]] | term_start3 = 17 ಮೇ 2018 | term_end3 = 13 ಮೇ 2023 | predecessor3 = [[ಬಿ. ಬಿ. ಚಿಮ್ಮನಕಟ್ಟಿ]] | successor3 = ಭೀಮಸೇನ್ ಚಿಮ್ಮನಕಟ್ಟಿ | constituency4 = [[ವರುಣಾ (ವಿಧಾನಸಭಾ ಕ್ಷೇತ್ರ)|ವರುಣಾ]] | term4 = 2008–2018 | predecessor4 = ''ಕ್ಷೇತ್ರ ಸ್ಥಾಪಿತವಾಗಿದೆ'' | successor4 = [[ಯತೀಂದ್ರ ಸಿದ್ದರಾಮಯ್ಯ]] | constituency5 = [[ಚಾಮುಂಡೇಶ್ವರಿ (ವಿಧಾನಸಭಾ ಕ್ಷೇತ್ರ)|ಚಾಮುಂಡೇಶ್ವರಿ]] | term5 = 2004–2008 | predecessor5 = ಎ. ಎಸ್. ಗುರುಸ್ವಾಮಿ | successor5 = ಎಂ. ಸತ್ಯನಾರಾಯಣ | constituency6 = [[ಚಾಮುಂಡೇಶ್ವರಿ (ವಿಧಾನಸಭಾ ಕ್ಷೇತ್ರ)|ಚಾಮುಂಡೇಶ್ವರಿ]] | term6 = 1994–1999 | predecessor6 = ಎಂ. ರಾಜಶೇಖರ ಮೂರ್ತಿ | successor6 = ಎ. ಎಸ್. ಗುರುಸ್ವಾಮಿ | constituency7 = [[ಚಾಮುಂಡೇಶ್ವರಿ (ವಿಧಾನಸಭಾ ಕ್ಷೇತ್ರ)|ಚಾಮುಂಡೇಶ್ವರಿ]] | term7 = 1983–1989 | predecessor7 = ಡಿ. ಜಯದೇವರಾಜ ಉರ್ಸ್ | successor7 = ಎಂ. ರಾಜಶೇಖರ ಮೂರ್ತಿ | office8 = [[ಕರ್ನಾಟಕ ಉಪಮುಖ್ಯಮಂತ್ರಿ]] | 1blankname8 = ಮುಖ್ಯಮಂತ್ರಿ | 1namedata8 = [[ಧರ್ಮಸಿಂಗ್]] | term_start8 = 28 ಮೇ 2004 | term_end8 = 5 ಆಗಸ್ಟ್ 2005 | predecessor8 = ''ಸ್ವತಃ'' | successor8 = [[ಎಂ. ಪಿ. ಪ್ರಕಾಶ್]] | 1blankname9 = ಮುಖ್ಯಮಂತ್ರಿ | 1namedata9 = [[ಜೆ. ಎಚ್. ಪಟೇಲ್]] | term_start9 = 16 ಮೇ 1996 | term_end9 = 22 ಜುಲೈ 1999 | predecessor9 = [[ಜೆ. ಎಚ್. ಪಟೇಲ್]] | successor9 = ''ಸ್ವತಃ'' | office10 = [[ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ]] | term_start10 = 9 ಅಕ್ಟೋಬರ್ 2019 | term_end10 = 20 ಮೇ 2023 | predecessor10 = [[ಬಿ. ಎಸ್. ಯಡಿಯೂರಪ್ಪ]] | successor10 = [[ಆರ್. ಅಶೋಕ]] | term_start11 = 8 ಜೂನ್ 2009 | term_end11 = 12 ಮೇ 2013 | predecessor11 = [[ಮಲ್ಲಿಕಾರ್ಜುನ ಖರ್ಗೆ]] | successor11 = [[ಎಚ್. ಡಿ. ಕುಮಾರಸ್ವಾಮಿ]] | birth_date = {{birth date and age|1947|08|3|df=y}} | birth_place = [[ಸಿದ್ದರಾಮನ ಹುಂಡಿ|ಸಿದ್ದರಾಮನ ಹುಂಡಿ]], [[ಮೈಸೂರು ರಾಜ್ಯ]], [[ಭಾರತದ ಡೊಮಿನಿಯನ್]] (ಇಂದಿನ [[ಕರ್ನಾಟಕ]], ಭಾರತ) | nationality = [[ಭಾರತೀಯ]] | party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] {{small|(2006–ಇಂದಿನವರೆಗೆ)}} | otherparty = * [[ಆಲ್ ಇಂಡಿಯಾ ಪ್ರೋಗ್ರೆಸಿವ್ ಜನತಾ ದಳ]] {{small|(2005–2006)}} * [[ಜನತಾ ದಳ (ಸೆಕ್ಯುಲರ್)]] {{small|(1999–2005)}} * [[ಜನತಾ ದಳ]] {{small|(1988–1999)}} * [[ಜನತಾ ಪಕ್ಷ]] {{small|(1984–1988)}} * [[ಲೋಕ ದಳ]] {{small|(1983–1984)}} | spouse = ಪಾರ್ವತಿ ಸಿದ್ದರಾಮಯ್ಯ | children = 2; ಇವರಲ್ಲಿ [[ಯತೀಂದ್ರ ಸಿದ್ದರಾಮಯ್ಯ|ಯತೀಂದ್ರ]] | residence = {{ubl|[[ಅನುಗ್ರಹ]], [[ಬೆಂಗಳೂರು]]}} | alma_mater = {{plain list| * [[ಯುವರಾಜ ಕಾಲೇಜು, ಮೈಸೂರು]] <small>([[ವಿಜ್ಞಾನ ಪದವಿ|ಬಿಎಸ್‌ಸಿ]])</small> * [[ಸರದಾ ವಿಲಾಸ್ ಕಾಲೇಜು]] <small>([[ಕಾನೂನು ಪದವಿ|ಎಲ್‌ಎಲ್.ಬಿ.]])</small> }} }} '''ಸಿದ್ದರಾಮಯ್ಯ''' (ಜನನ: ೧೨ ಆಗಸ್ಟ್, [[೧೯೪೮]]) [[ಕರ್ನಾಟಕದ ಮುಖ್ಯಮಂತ್ರಿಗಳು |ಕರ್ನಾಟಕದ ೨೨ನೇ ಮುಖ್ಯಮಂತ್ರಿ]]. ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿ.<ref>{{cite web|url=http://www.cmkarnataka.gov.in/biography-kannada.html|title=ಬಾಳಪಯಣ|language=Kannada|trans-title=Biography|accessdate=25 March 2016|archive-date=30 ಮಾರ್ಚ್ 2016|archive-url=https://web.archive.org/web/20160330022902/http://www.cmkarnataka.gov.in/biography-kannada.html|url-status=dead}}</ref><ref>{{cite web|url=http://timesofindia.indiatimes.com/city/mysuru/im-sidda-rama-and-100-hindu-karnataka-cm-siddaramaiah/articleshow/59615322.cms|title=I'm Sidda-Rama and 100% Hindu: Karnataka CM Siddaramaiah}}</ref><ref name="dna">{{cite news|url=http://www.dnaindia.com/india/1833073/report-siddaramaiah-how-a-mysore-boy-made-it-to-the-top|title=Siddaramaiah: How a Mysore boy made it to the top|author=Raghuram, M.|date=10 May 2013|work=[[Daily News and Analysis|DNA]]|accessdate=2013-05-11|location=[[Mysore]]}}</ref><ref name="bs">{{cite news|url=http://www.business-standard.com/article/current-affairs/siddaramaiah-profiling-the-front-runner-for-k-taka-cm-113050800672_1.html|title=Siddaramaiah - Profiling the front runner for K'taka CM|author=Kulkarni, Mahesh|date=8 May 2013|work=[[Business Standard]]|accessdate=2013-05-09|location=[[ಬೆಂಗಳೂರು]]}}</ref><ref>{{cite web|url=http://southmonitor.com/siddaramaiah-sworn-in-as-karnataka-chief-minister/|title=Siddaramaiah sworn in as Karnataka chief minister|publisher=Southmonitor.com|access-date=2017-09-21|archive-date=2013-12-24|archive-url=https://web.archive.org/web/20131224113005/http://southmonitor.com/siddaramaiah-sworn-in-as-karnataka-chief-minister/|url-status=dead}}</ref> ಇದಕ್ಕೂ ಮೊದಲು 2013ರಿಂದ 2018ರವರೆಗೆ ಈ ಹುದ್ದೆಯನ್ನು ವಹಿಸಿದ್ದರು. ಈ ಮೂಲಕ, ಅವರು [[ಡಿ. ದೇವರಾಜ ಅರಸ್|ಡಿ. ದೇವರಾಜ ಅರಸು]] ಅವರ ದಾಖಲೆ ಮೀರಿ, ಕರ್ನಾಟಕದ ಅತಿದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿದ್ದಾರೆ. ಅವರು 2023ರಿಂದ ವರುಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹಿಂದೆ 2008–2018ರ ಅವಧಿಯಲ್ಲಿ ವರುಣ, 2018–2023ರಲ್ಲಿ ಬಾದಾಮಿ ಹಾಗೂ 2004–2007, 1994–1999 ಮತ್ತು 1983–1989ರಲ್ಲಿ ಚಾಮುಂಡೇಶ್ವರಿ ಕ್ಷೇತ್ರಗಳನ್ನು ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು. ಜನತಾದಳ ಮತ್ತು ಜನತಾದಳ (ಸೆಕ್ಯುಲರ್) ಪಕ್ಷಗಳ ಸದಸ್ಯರಾಗಿದ್ದ ಅವಧಿಯಲ್ಲಿ, 1996–1999 ಮತ್ತು 2004–2005ರಲ್ಲಿ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು 2009–2013 ಮತ್ತು 2019–2023ರ ಅವಧಿಗಳಲ್ಲಿ ಎರಡು ಬಾರಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ==ಬಾಲ್ಯ== [[ಮೈಸೂರು|ಮೈಸೂರಿನ]] ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ ೧೯೪೮ರ ಆಗಸ್ಟ್ ೧೨ ರಂದು ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರದು ತುಂಬು ಮನೆಯ ಅವಿಭಕ್ತ ಕುಟುಂಬ. ಚಿಕ್ಕಂದಿನಲ್ಲೇ [[ಜಾನಪದ]] ನೃತ್ಯ [[ವೀರಗಾಸೆ]], [[ಡೊಳ್ಳು ಕುಣಿತ]], [[ಕಂಸಾಳೆ]] ನೃತ್ಯಗಳನ್ನು ಕಲಿತಿದ್ದಾರೆ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು..<ref>{{cite news|url=http://indianexpress.com/article/india/india-news-india/rakesh-siddaramaiah-karnataka-cm-siddaramaiah-passes-away-2944486/|title=Rakesh Siddaramaiah, Karnataka CM’s son, dies in Belgium|date=2016-07-30|newspaper=[[The Indian Express]]|accessdate=2016-07-31|location=[[ನವ ದೆಹಲಿ]]}}</ref><ref>http://www.rediff.com/news/2008/apr/21spec.htm</ref><ref>http://scroll.in/article/662088/today-could-be-former-prime-minister-deve-gowdas-last-hurrah</ref><ref name="firstpost">{{cite web|url=http://www.firstpost.com/politics/deve-gowda-kumaraswamy-mutely-watch-siddaramaiahs-rise-771617.html|title=Deve Gowda, Kumaraswamy mutely watch Siddaramaiah’s rise|author=Sudhir, T. S.|date=10 May 2013|work=[[Firstpost.com]]|accessdate=2013-05-11}}</ref><ref name="deccan">{{cite news|url=http://www.deccanchronicle.com/130510/news-politics/article/if-denied-cm-gaddi-irked-siddaramaiah-likely-revive-ahinda|title=If denied CM gaddi, irked Siddaramaiah likely to revive AHINDA|author=Hegde, Bhaskar|date=10 May 2013|work=[[Deccan Chronicle]]|accessdate=2013-05-11|location=[[Bengaluru]]|archive-date=2013-06-09|archive-url=https://web.archive.org/web/20130609030751/http://www.deccanchronicle.com/130510/news-politics/article/if-denied-cm-gaddi-irked-siddaramaiah-likely-revive-ahinda|url-status=dead}}</ref> <ref name="bennur">{{cite news|url=http://www.thehindu.com/news/national/karnataka/siddaramanahundi-celebrates-elevation-of-its-proud-son/article4703483.ece|title=Siddaramanahundi celebrates elevation of its proud son|author=Bennur, Shankar|date=11 May 2013|work=The Hindu|accessdate=2013-05-11|location=[[Siddaramanahundi]]}}</ref> == ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ == ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ವರುಣ ಹೋಬಳಿಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಸಿದ್ದರಾಮೆ ಗೌಡ ಮತ್ತು ತಾಯಿ ಬೋರಮ್ಮ. ಆರು ಸಹೋದರರಲ್ಲಿ ಅವರು ನಾಲ್ಕನೆಯವರು. ಅವರು ಕುರುಬ ಗೌಡ ಸಮುದಾಯಕ್ಕೆ ಸೇರಿದವರು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಗಳಿಸಿದರು. ಕಾನೂನು ವೃತ್ತಿಯಲ್ಲಿ, ಅವರು ಮೈಸೂರಿನ ಪ್ರಸಿದ್ಧ ವಕೀಲ ಪಿ. ಎಂ. ಚಿಕ್ಕಬೋರಯ್ಯ ಅವರ ಬಳಿ ಕಿರಿಯ ವಕೀಲರಾಗಿ ಕಾರ್ಯನಿರ್ವಹಿಸಿದರು. ಬಳಿಕ, ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕೆಲಕಾಲ ಕಾನೂನು ಬೋಧಕರಾಗಿಯೂ ಸೇವೆ ಸಲ್ಲಿಸಿದರು. == ರಾಜಕೀಯ ಜೀವನ == *೧೯೮೩ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು. *೧೯೮೫ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು. , ಪಶುಸಂಗೋಪನೆ ಸಚಿವರನ್ನಾಗಿ ನೇಮಕ. . ಸಂಪುಟ ಪುನರ್ರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. *೧೯೮೯ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. ೧೯೯೨ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು. *೧೯೯೪ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. *೧೯೯೯ರ ಚುನಾವಣೆಯ ಹೊತ್ತಿಗೆ ಜನತಾ ದಳ ೨ ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. *೧೯೯೯ರ ಚುನಾವಣೆಯಲ್ಲಿ ಸೋಲು . *೨೦೦೪ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು. *೨೦೦೪ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ೨ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು,<ref name="hindu">{{cite news|url=http://www.thehindu.com/news/national/karnataka/a-decadelong-wait-ends-for-siddaramaiah/article4702867.ece|title=A decade-long wait ends for Siddaramaiah|author=Rajendran, S.|date=10 May 2013|work=[[ದಿ ಹಿಂದೂ]]|accessdate=2013-05-11|location=Bangalore}}</ref> *೨೦೦೬ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. *೨೦೦೮ರಲ್ಲಿ ಗೆದ್ದ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಗೆಲುವು. *೨೦೧೩ರ ಚುನಾವಣೆಯ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ. *ಮೇ ೧೦ ೨೦೧೩ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ ೧೩ ೨೦೧೪ರಂದು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. (೧೩ ಮೇ ೨೦೧೩ – )<ref>{{Cite web |url=http://www.newskarnataka.com/bangalore/Siddaramaiah-rated-fourth-most-popular-Chief-Minister-in-the-country/ |title=Siddaramaiah rated fourth most popular Chief Minister in the country |access-date=2017-09-21 |archive-date=2017-05-14 |archive-url=https://web.archive.org/web/20170514235039/http://www.newskarnataka.com/bangalore/Siddaramaiah-rated-fourth-most-popular-Chief-Minister-in-the-country |url-status=dead }}</ref> <ref name="toi">{{cite news|url=http://articles.timesofindia.indiatimes.com/2009-06-08/bangalore/28158356_1_siddaramaiah-deputy-chief-minister-congress|title=Siddaramaiah journey so far|date=8 June 2009|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|accessdate=2013-05-09|location=Bangalore|archive-date=2013-11-28|archive-url=https://web.archive.org/web/20131128055620/http://articles.timesofindia.indiatimes.com/2009-06-08/bangalore/28158356_1_siddaramaiah-deputy-chief-minister-congress|url-status=dead}}</ref> *ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು.<ref>https://kannada.oneindia.com/news/karnataka/ten-hand-picked-popular-schemes-by-siddaramaiah-government/articlecontent-pf38597-093766.html</ref> *೧೨-೦೫-೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವುಗಳಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.<ref>[https://www.prajavani.net/news/article/2018/05/15/573140.html ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು - ಪ್ರಜಾವಾಣಿ ವರದಿ]</ref>, <ref>{{Cite web |url=http://vijayavani.net/lots-of-ups-and-downs-cm-siddaramaiah-wins-badami-constituency-in-assembly-election/ |title=ಬಾದಾಮಿ ಕ್ಷೇತ್ರದಲ್ಲಿ ಎದ್ದೂ ಬಿದ್ದೂ ಗೆದ್ದ ಸಿದ್ದರಾಮಯ್ಯ - ವಿಜಯವಾಣಿ ವರದಿ |access-date=2018-07-26 |archive-date=2018-07-19 |archive-url=https://web.archive.org/web/20180719214550/http://vijayavani.net/lots-of-ups-and-downs-cm-siddaramaiah-wins-badami-constituency-in-assembly-election/ |url-status=dead }}</ref> *2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು 24ನೇ ಮುಖ್ಯಮಂತ್ರಿ ಆದರು. *2023 ರ ಪ್ರಸಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, [https://krishijagathu.com/gruha-jyothi-application-to-submit-direct-link/ ಗೃಹ ಜ್ಯೋತಿ] {{Webarchive|url=https://web.archive.org/web/20230728153057/https://krishijagathu.com/gruha-jyothi-application-to-submit-direct-link/ |date=2023-07-28 }}, [https://krishijagathu.com/gruha-lakshmi-scheme-%e0%b2%85%e0%b2%b0%e0%b3%8d%e0%b2%9c%e0%b2%bf-%e0%b2%b8%e0%b2%b2%e0%b3%8d%e0%b2%b2%e0%b2%bf%e0%b2%b8%e0%b3%81%e0%b2%b5-%e0%b2%a1%e0%b3%88%e0%b2%b0%e0%b3%86%e0%b2%95%e0%b3%8d/ ಗೃಹ ಲಕ್ಷ್ಮಿ] {{Webarchive|url=https://web.archive.org/web/20230728153056/https://krishijagathu.com/gruha-lakshmi-scheme-%E0%B2%85%E0%B2%B0%E0%B3%8D%E0%B2%9C%E0%B2%BF-%E0%B2%B8%E0%B2%B2%E0%B3%8D%E0%B2%B2%E0%B2%BF%E0%B2%B8%E0%B3%81%E0%B2%B5-%E0%B2%A1%E0%B3%88%E0%B2%B0%E0%B3%86%E0%B2%95%E0%B3%8D/ |date=2023-07-28 }}, ಯೋಜನೆಗಳನ್ನು ಜಾರಿಗೆ ತಂದರು. ==ಉಲ್ಲೇಖಗಳು== {{reflist}} ==ಹೊರಕೊಂಡಿಗಳು== {{commons category|Siddaramaiah}} {{ಕರ್ನಾಟಕದ ಮುಖ್ಯಮಂತ್ರಿಗಳು}} {{Interwikineeded}} [[ವರ್ಗ:೧೯೪೮ ಜನನ]] [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಶಾಸಕರು]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]] [[ವರ್ಗ:ಜೀವಿತ ಜನರು]]<br>[[ವರ್ಗ:ಕರ್ನಾಟಕ ರಾಜಕಾರಣಿಗಳು]]<br> ocgeak4xyv2wcmou084xdtuybdef1bf ಪುಷ್ಟಿಕರ ಕೃಷಿ (Sustainable Agriculture) 0 27648 1374731 1325646 2026-06-04T07:07:56Z FluteWarrior 99457 /* growthexperiments-addlink-summary-summary:3|0|0 */ 1374731 wikitext text/x-wiki {{Cleanup|date=August 2009}} {{More footnotes|date=July 2008}} {{farming}} [http://de.wikipedia.org/wiki/Ecofarming?title=Ecofarming&amp;redirect=no '''ಪುಷ್ಟಿಕರ ಕೃಷಿ''' ] ಯೆಂಬುದು, ಜೀವಿಗಳು ಮತ್ತು ಅವುಗಳ ಪರಿಸರದೊಂದಿಗಿನ ಸಂಬಂಧವನ್ನು ಅಧ್ಯಯನ ಮಾಡುವ ಪರಿಸರ ವಿಜ್ಞಾನದ ತತ್ತ್ವಗಳನ್ನು ಬಳಸಿ ಕೃಷಿ ಮಾಡುವ ವಿಧಾನ. 'ದೀರ್ಘಾವಧಿ ಉಳಿದುಕೊಳ್ಳುವ, ಸ್ಥಳಕ್ಕೆ-ನಿರ್ದಿಷ್ಟ ಬಳಕೆ(ತಂತ್ರಜ್ಞಾನ) ಹೊಂದಿರುವ ಸಸ್ಯ ಮತ್ತು ಪ್ರಾಣಿಗಳ ಉತ್ಪನ್ನ ಪದ್ಧತಿಗಳ ಏಕೀಕೃತ ವ್ಯವಸ್ಥೆ' ಎಂದು ಪುಷ್ಟಿಕರ ಕೃಷಿಯನ್ನು ವ್ಯಾಖ್ಯಾನಿಸಲಾಗಿದೆ: * ಮಾನವನ ಆಹಾರ ಮತ್ತು ನಾರು ವಸ್ತುಗಳ ಅಗತ್ಯಗಳನ್ನು ಪೂರೈಸುತ್ತದೆ. * ನವೀಕರಿಸಲಾಗದ ಸಂಪನ್ಮೂಲಗಳು ಮತ್ತು ಹೊಲಗಳಲ್ಲಿನ ಸಂಪನ್ಮೂಲಗಳನ್ನು ಆದಷ್ಟು ದಕ್ಷವಾಗಿ ಬಳಸಿ, ಸೂಕ್ತವಿದ್ದೆಡೆ, ನೈಸರ್ಗಿಕ ಜೈವಿಕ ಚಕ್ರಗಳು ಮತ್ತು ನಿಯಂತ್ರಣಗಳೊಂದಿಗೆ ಏಕೀಕರಿಸುತ್ತದೆ. * ಬೇಸಾಯ ಚಟುವಟಿಕೆಗಳ ಆರ್ಥಿಕ ಕಾರ್ಯಸಾಧ್ಯತೆಗೆ ಪುಷ್ಟಿಕೊಡುತ್ತದೆ. * ಕೃಷಿಕರ ಹಾಗೂ ಒಟ್ಟಾರೆ ಸಮಾಜದ ಜೀವನ ಗುಣಮಟ್ಟವನ್ನು ವರ್ಧಿಸುವುದು.'<ref>ಗೋಲ್ಡ್‌, ಎಂ. (ಜುಲೈ 2009 [http://www.nal.usda.gov/afsic/pubs/agnic/susag.shtml ವಾಟ್‌ ಇಸ್‌ ಸಸ್ಟೇನಬಲ್‌ ಅಗ್ರಿಕಲ್ಚರ್‌?] {{Webarchive|url=https://web.archive.org/web/20150905094120/http://www.nal.usda.gov/afsic/pubs/agnic/susag.shtml |date=2015-09-05 }}. ಅಮೆರಿಕಾ ಸಂಯುಕ್ತ ಸಂಸ್ಥಾನ ಕೃಷಿ ಇಲಾಖೆಯ ಪರ್ಯಾಯ ಕೃಷಿ ವ್ಯವಸ್ಥೆ ಮಾಹಿತಿ ಕೇಂದ್ರ</ref> 1990ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕೃಷಿ ಮಸೂದೆಯ ಮೂಲಕ ಪುಷ್ಟಿಕರ ಕೃಷಿಯ ವಿಚಾರವನ್ನು ಮಂಡಿಸಲಾಯಿತು.<ref>ಆಹಾರ, ಕೃಷಿ, ಸಂರಕ್ಷಣೆ ಮತ್ತು ವಹಿವಾಟು ಕಾಯಿದೆ 1990 (FACTA), ಸಾರ್ವಜನಿಕ ಕಾನೂನು 101-624, ಶೀರ್ಷಿಕೆ XVI, ಉಪಶೀರ್ಷಿಕೆ A, ವಿಭಾಗ 1603</ref> ಇನ್ನಷ್ಟು ಇತ್ತೀಚೆಗೆ, ಪುಷ್ಟಿಕರ ಉತ್ಪನ್ನಗಳಿಗೆ ಬಳಕೆದಾರರು ಹಾಗೂ ಚಿಲ್ಲರೆ ಬೇಡಿಕೆ ಹೆಚ್ಚಾದ ಕಾರಣ, ಫುಡ್‌ ಅಲೈಯನ್ಸ್‌ ಮತ್ತು ಪ್ರೊಟೆಕ್ಟೆಡ್‌ ಹಾರ್ವೆಸ್ಟ್‌ನಂತಹ ಸಂಸ್ಥೆಗಳು ಪುಷ್ಟಿಕರವಾಗಿ ಬೆಳೆಯುವ ಬೆಳೆಗೆ ಅಳತೆ ಮಾನದಂಡಗಳನ್ನು ಮತ್ತು ಪ್ರಮಾಣೀಕರಣ ಕಾರ್ಯಕ್ರಮಗಳನ್ನು ಒದಗಿಸಲು ಆರಂಭಿಸಿದರು.<ref>ಸಾವಯವ ಮತ್ತು GMO-ಯೇತರ ವರದಿ [http://www.non-gmoreport.com/articles/jul06/sustainable_farming.php ಹೊಸ ಪ್ರಮಾಣೀಕೃತ ಕಾರ್ಯಕ್ರಮಗಳು ಪುಷ್ಟಿಕರ ಕೃಷಿಗೆ ಒತ್ತು ನೀಡುತ್ತವೆ] {{Webarchive|url=https://web.archive.org/web/20170704160530/http://www.non-gmoreport.com/articles/jul06/sustainable_farming.php |date=2017-07-04 }}.</ref> ==ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳು== ಪುಷ್ಟಿಕರ ಲಕ್ಷಣದ ಭೌತಿಕ ಅಂಶಗಳನ್ನು ಆಂಶಿಕವಾಗಿ ಅರ್ಥೈಸಿಕೊಳ್ಳಲಾಗಿದೆ.<ref>ಅಲ್ಟಿಯರಿ, ಮಿಗ್ವೆಲ್‌ ಎ. (1995) ಅಗ್ರೊಇಕೊಲಜಿ: ದಿ ಸಯನ್ಸ್‌ ಆಫ್‌ ಸಸ್ಟೇನಬಲ್‌ ಅಗ್ರಿಕಲ್ಚರ್‌. ವೆಸ್ಟ್‌ವ್ಯೂ ಪ್ರೆಸ್‌, ಬೌಲ್ಡರ್‌, ಸಿಒ.</ref> ಮಣ್ಣಿಗೆ ದೀರ್ಘಕಾಲಿಕ ಹಾನಿಯೆಸಗುವ ವಿಧಾನಗಳಲ್ಲಿ ಅತಿಯಾಗಿ ಉಳುಮೆಮಾಡುವುದು,(ಮಣ್ಣಿನಕೊರೆತಕ್ಕೆ ದಾರಿಕಲ್ಪಿಸುತ್ತದೆ) ನೀರು ಸರಿಯಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆಯಿಲ್ಲದೆ ನೀರಾವರಿ ಮಾಡುವುದು (ಉಪ್ಪುಗೂಡಿಕೆಗೆ ದಾರಿಯಾಗುತ್ತದೆ) ಒಳಗೊಂಡಿದೆ. ಪುಷ್ಟಿಕರ ಲಕ್ಷಣಕ್ಕೆ ಅಗತ್ಯವಾದ ಮಣ್ಣಿನ ಗುಣಗಳ ಮೇಲೆ ಈ ವಿವಿಧ ಪದ್ಧತಿಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ದೀರ್ಘಕಾಲಿಕ ಪ್ರಯೋಗಗಳು ಕೆಲ ಅತ್ಯುತ್ತಮ ದತ್ತಾಂಶ ಒದಗಿಸಿವೆ. ಯುಎಸ್‌ಡಿ ಎಂಬ ರಾಷ್ಟ್ರೀಯ ಸಂಪನ್ಮೂಲ ಸಂರಕ್ಷಣಾ ಸೇವೆ ಎಂಬ ಫೆಡರಲ್ ಏಜನ್ಸಿಯಿದೆ. ಇದು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮತ್ತು ಉತ್ಪಾದನಾ ಕೃಷಿಯನ್ನು ಸೂಕ್ತ ಧ್ಯೇಯಗಳಾಗಿ ಅನುಸರಿಸುವ ಆಸಕ್ತರಿಗೆ ತಾಂತ್ರಿಕ ಮತ್ತು ಹಣಕಾಸಿನ ನೆರವು ನೀಡುತ್ತದೆ. ಪ್ರತಿಯೊಂದು ಸ್ಥಳಕ್ಕೆ ಅತ್ಯಗತ್ಯ ಅಂಶಗಳೆಂದರೆ ಸೂರ್ಯ, ಗಾಳಿ, ಮಣ್ಣು ಮತ್ತು ನೀರು. ಈ ನಾಲ್ಕು ಅಂಶಗಳಲ್ಲಿ, ನೀರು ಮತ್ತು ಮಣ್ಣಿನ ಗುಣಮಟ್ಟ ಮತ್ತು ಪ್ರಮಾಣವು ಸಮಯ ಮತ್ತು ಶ್ರಮದ ಮೂಲಕ ಮಾನವ ಹಸ್ತಕ್ಷೇಪಕ್ಕೆ ಹೆಚ್ಚು ಒಳಪಡುತ್ತದೆ. ಗಾಳಿ ಮತ್ತು ಸೂರ್ಯನ ಬೆಳಕು [[ಭೂಮಿ]]ಯಲ್ಲಿ ಸರ್ವತ್ರ ಲಭ್ಯವಿದ್ದರೂ, [[ಕೃಷಿ|ಬೆಳೆ]]ಗಳು ಮಣ್ಣಿನಪೌಷ್ಟಿಕಾಂಶ ಮತ್ತು ನೀರಿನ ಲಭ್ಯತೆಯನ್ನು ಅವಲಂಬಿಸುತ್ತವೆ. ಕೃಷಿಕರು ಬೆಳೆಗಳನ್ನು ಬೆಳೆಸಿ, ಕೊಯ್ಲು ಮಾಡುವಾಗ, ಮಣ್ಣಿನಿಂದ ಇಂತಹ ಕೆಲವು ಪೌಷ್ಟಿಕಾಂಶವನ್ನು ತೆಗೆದುಬಿಡುತ್ತಾರೆ. ಭೂಮಿಯು ಮರುಪೂರಣವಿಲ್ಲದೆ, ಪೌಷ್ಟಿಕಾಂಶದ ಕೊರತೆಯಿಂದಾಗಿ ನಿರುಪಯುಕ್ತವಾಗುತ್ತದೆ ಅಥವಾ ಇಳುವರಿ ಕಡಿಮೆಯಾಗುವ ಸ್ಥಿತಿ ತಲುಪಬಹುದು. ಪುಷ್ಟಿಕರ ಕೃಷಿಯು ಮಣ್ಣಲ್ಲಿ ಪೌಷ್ಟಿಕಾಂಶದ ಮರುಪೂರಣವನ್ನು ಅವಲಂಬಿಸಿದೆ. ಇದೇ ಸಮಯದಲ್ಲಿ, ನೈಸರ್ಗಿಕ ಅನಿಲ (ಹವೆಯ ಸಾರಜನಕವನ್ನು ಸಂಶ್ಲೇಷಿತ ರಸಗೊಬ್ಬರವಾಗಿ ಪರಿವರ್ತಿಸಲು ಬಳಸಲಾಗುತ್ತದೆ), ಅಥವಾ [[ಖನಿಜ]] ಅದಿರುಗಳು (ಫಾಸ್ಫೇಟ್‌) ಮುಂತಾದ ನವೀಕರಿಸಲಾಗದ ಸಂಪನ್ಮೂಲಗಳ ಬಳಕೆ ಕನಿಷ್ಠಗೊಳಿಸುತ್ತದೆ. ತತ್ತ್ವತಃ, ಅನಿರ್ದಿಷ್ಟವಾಗಿ ಲಭ್ಯವಿರಬಹುದಾದ ಸಾರಜನಕದ ಸಾಧ್ಯವಾದ ಮೂಲಗಳಲ್ಲಿ ಸೇರಿವೆ: #ಬೆಳೆ ತ್ಯಾಜ್ಯ ಮತ್ತು ಜಾನುವಾರುಗಳ ಅಥವಾ ಸಂಸ್ಕರಿಸಲಾದ ಮಾನವ ಗೊಬ್ಬರದ ಮರುಬಳಕೆ; #ರೈಝೊಬಿಯಾ ಎಂಬ ಸಾರಜನಕ-ಸ್ಥಿರೀಕರಣ [[ಬ್ಯಾಕ್ಟೀರಿಯ|ಬ್ಯಾಕ್ಟೀರಿಯಾ]]ದೊಂದಿಗೆ ಸಹಜೀವನ ನಡೆಸುವ[[ಕಡಲೇಕಾಯಿ|ಕಡಲೆಕಾಯಿ]] ಅಥವಾ ಕುದುರೆ ಮೇವಿನ ಸೊಪ್ಪು ಮುಂತಾದ ದ್ವಿದಳ ಧಾನ್ಯದ ಬೆಳೆಗಳು ಮತ್ತು ಮೇವುಗಳನ್ನು ಬೆಳೆಸುವುದು; #ಹೇಬರ್‌ ಸಂಸ್ಕರಣೆ ಮೂಲಕ ಸಾರಜನಕದ ಕೈಗಾರಿಕಾ ಉತ್ಪಾದನೆಯು, ನೈಸರ್ಗಿಕ ಅನಿಲದಿಂದ ಪಡೆದಿರುವ ಜಲಜನಕವನ್ನು ಬಳಸುತ್ತದೆ (ಆದರೆ, ಇದರ ಬದಲಿಗೆ ವಿದ್ಯುತ್‌ ಬಳಸಿಕೊಂಡು, ನೀರಿನ [[ವಿದ್ಯುದ್ವಿಭಜನೆ (ಎಲೆಕ್ಟ್ರೋಲೈಸಿಸ್)|ವಿದ್ಯುದ್ವಿಚ್ಛೇದನ]] ಮೂಲಕ ಈ ಜಲಜನಕವನ್ನು ಉತ್ಪಾದಿಸಬಹುದು (ಸೌರ ಶಕ್ತಿ ಅಥವಾ ಗಾಳಿಯಂತ್ರಗಳಿಂದ ಉತ್ಪಾದಿತ); ಅಥವಾ, #ತಳಿ ಎಂಜಿನಿಯರಿಂಗ್(ದ್ವಿದಳ ಧಾನ್ಯರಹಿತ)ಬೆಳೆಗಳು ಸಾರಜನಕ ಸ್ಥಿರೀಕರಣ ಸಹಜೀವನವನ್ನು ರೂಪಿಸುತ್ತವೆ ಅಥವಾ ಸೂಕ್ಷ್ಮಜೀವಿಯ ಸಹಯೋಗವಿಲ್ಲದೇ ಸಾರಜನಕವನ್ನು ಸ್ಥಿರೀಕರಿಸುತ್ತವೆ. ಕೊನೆಯ ಆಯ್ಕೆಯನ್ನು 1970ರ ದಶಕದಲ್ಲಿ ಮುಂದಿಡಲಾಯಿತು, ಆದರೆ ಇದು ಕೇವಲ ಇತ್ತೀಚೆಗೆ ಮಾತ್ರ ಕಾರ್ಯಸಾಧ್ಯವಾಗುತ್ತಿದೆ.<ref>[http://news.mongabay.com/bioenergy/2008/03/scientists-discover-genetics-of.html]</ref><ref>ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಸಭೆಯ ನಡೆವಳಿಗಳು, 2008ರ ಮಾರ್ಚ್‌ 25, ಸಂಪುಟ 105 ಸಂ. 12 4928-4932 [http://www.pnas.org/content/105/12/4928.full.pdf+html] {{Webarchive|url=https://web.archive.org/web/20150924145137/http://www.pnas.org/content/105/12/4928.full.pdf+html |date=2015-09-24 }}</ref> ಇತರ ಪೌಷ್ಟಿಕಾಂಶ ಮೂಲ ವಸ್ತುಗಳನ್ನು (ರಂಜಕ, ಪೊಟ್ಯಾಷಿಯಮ್‌ ಇತ್ಯಾದಿ)ಬದಲಿಸುವ ಪುಷ್ಠಿಕರ ಆಯ್ಕೆಗಳು ಹೆಚ್ಚು ಸೀಮಿತವಾಗಿದೆ. ಇನ್ನಷ್ಟು ವಾಸ್ತವಿಕ ಹಾಗೂ ಆಗಾಗ್ಗೆ ಉಪೇಕ್ಷಿಸಲಾದ ಆಯ್ಕೆಗಳಲ್ಲಿ ದೀರ್ಘಾವಧಿಯ ಬೆಳೆ ಆವರ್ತನೆಗಳು, ನೈಲ್‌ ನದಿಯ ಪ್ರವಾಹದ ರೀತಿಯಲ್ಲಿ, ವಾರ್ಷಿಕವಾಗಿ ಉಳುಮೆಯಾದ ಜಮೀನಿಗೆ ಪ್ರವಾಹ ಉಂಟುಮಾಡುವ(ಕಳೆದುಹೋದ ಪೌಷ್ಠಿಕಾಂಶಗಳು ಅನಿರ್ದಿಷ್ಟವಾಗಿ ಹಿಂತಿರುಗುತ್ತದೆ) ನೈಸರ್ಗಿಕ ಚಕ್ರಗಳಿಗೆ ಹಿಂತಿರುಗುವುದು, ಜೈವಿಕ ಇದ್ದಿಲಿನ ದೀರ್ಘಾವಧಿಯ ಬಳಕೆ; ಹಾಗೂ, ಕೀಟಗಳು, ಬರ ಅಥವಾ ಪೌಷ್ಟಿಕಾಂಶದ ಅಭಾವ ಸೇರಿದಂತೆ, ಪ್ರತಿಕೂಲಕರ ಪರಿಸರಕ್ಕೆ ಹೊಂದಿಕೊಂಡಿರುವ ಬೆಳೆ ಮತ್ತು ಜಾನುವಾರುಗಳ ಸ್ಥಳೀಯ ಉಪಜಾತಿ‌ಗಳ ಬಳಕೆ. ನಿರ್ದಿಷ್ಟ ರಸಗೊಬ್ಬರ ನಿರ್ವಹಣಾ ವಿಧಾನಗಳನ್ನು ಸರಿಯಾಗಿ ಪಾಲಿಸಿದಲ್ಲಿ, ಮಣ್ಣಿನಲ್ಲಿ ಹೆಚ್ಚು ಪೌಷ್ಟಿಕಾಂಶಗಳ ಅಗತ್ಯವಿರುವ ಬೆಳೆಗಳನ್ನು ಇನ್ನಷ್ಟು ಪುಷ್ಟಿಕರ ರೀತಿಯಲ್ಲಿ ಬೆಳೆಸಬಹುದಾಗಿದೆ. ==== ಜಲ ==== ಕೆಲವು ಪ್ರದೇಶಗಳಲ್ಲಿ, ಸಾಕಷ್ಟು ಮಳೆಯಿಂದಾಗಿ ಬೆಳೆ ಬೆಳೆಯಬಹುದು. ಆದರೆ ಇನ್ನು ಅನೇಕ ಪ್ರದೇಶಗಳಲ್ಲಿ ನೀರಾವರಿಯ ಅಗತ್ಯವಿದೆ. ನೀರಾವರಿ ವ್ಯವಸ್ಥೆಗಳು ಸಮರ್ಥನೀಯವಾಗಬೇಕೆಂದರೆ, ಅವುಗಳನ್ನು ಸರಿಯಾಗಿ ನಿರ್ವಹಿಸುವ ಅಗತ್ಯವಿದೆ. ಇದರಿಂದ ಲವಣಾಂಶ ಹೆಚ್ಚುವುದನ್ನು ತಡೆಗಟ್ಟಬಹುದು. ಅವುಗಳ ಮೂಲದಿಂದ, ಸೈಸರ್ಗಿಕವಾಗಿ ಪುನಃಪೂರಣಗೊಂಡಿರುವ ಪ್ರಮಾಣಕ್ಕಿಂತಲೂ ಹೆಚ್ಚು ಜಲವನ್ನು ಬಳಸಬಾರದು. ಇಲ್ಲದಿದ್ದಲ್ಲಿ, ಜಲ ಮೂಲವು ನವೀಕರಿಸಲಾಗದ ಸಂಪನ್ಮೂಲವಾದೀತು. ನೀರಿನ ಕೊಳವೆಬಾವಿ ಕೊರೆಯುವ ಹಾಗೂ ಜಲದಡಿ ಪಂಪ್‌ಗಳ ತಂತ್ರಜ್ಞಾನಗಳಲ್ಲಿ ಸುಧಾರಣೆಗಳು, ಜೊತೆಗೆ, ತೊಟ್ಟಿಕ್ಕುವ ನೀರಾವರಿ ಮತ್ತು ಕಡಿಮೆ ಒತ್ತಡದ ತಿರುಗಣೆಗಳ ಅಭಿವೃದ್ಧಿ ಜತೆಗೂಡಿ, ನಿಯಮಿತವಾಗಿ ಅತಿ ಹೆಚ್ಚು ಬೆಳೆ ಇಳುವರಿ ಪಡೆಯಲು ಸಾಧ್ಯವಾಗಿದೆ. ಅದಕ್ಕೆ ಮುಂಚಿತವಾಗಿ ಕೇವಲ ಮಳೆಯನ್ನು ಅವಲಂಬಿಸಿದ ಕೃಷಿಯು ಈ ಯಶಸ್ಸಿನ ಮಟ್ಟವನ್ನು ಮುಂಗಾಣಲಾಗದಂತೆ ಮಾಡಿತ್ತು. ಆದರೂ, ಈ ಪ್ರಗತಿಯು ಬೆಲೆ ತೆರಬೇಕಾಗಿ ಬಂತು. ಉದಾಹರಣೆಗೆ, ಓಗಲ್ಲಲ ಜಲಕುಹರ‌ನಂತಹ ಪ್ರದೇಶಗಳಲ್ಲಿ ಬಳಸಿದ ಹಲವೆಡೆ, ಜಲವು ಪುನರ್ಭರ್ತಿ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಬಳಕೆಯಾಗುತ್ತಿದೆ. ಸಹಜ ಸ್ಥಿತಿಯಿರುವ ವರ್ಷಗಳಲ್ಲಿಯೂ ಸಹ, ಬರಗಾಲ-ನಿರೋಧಕ ಕೃಷಿ ವ್ಯವಸ್ಥೆ ಅಭಿವೃದ್ಧಿಗೊಳಿಸಲು ನೀತಿ ಮತ್ತು ನಿರ್ವಹಣ ಕ್ರಿಯೆಗಳು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ: 1) ಜಲ ಸಂರಕ್ಷಣೆ ಮತ್ತು ಸಂಗ್ರಹಣೆ ಕ್ರಮಗಳಲ್ಲಿ ಸುಧಾರಣೆ ತರುವುದು; 2) ಬರಗಾಲದಲ್ಲಿ ಸಹಿಸಿಕೊಳ್ಳುವ ಬೆಳೆ ಪ್ರಭೇದದ ಆಯ್ಕೆಗೆ ಪ್ರೋತ್ಸಾಹ ಧನಗಳನ್ನು ನೀಡುವುದು; 3) ಕಡಿಮೆ ಪ್ರಮಾಣದಲ್ಲಿ ನೀರಾವರಿ ವ್ಯವಸ್ಥೆ ಬಳಸುವುದು; 4)ಜಲ ನಷ್ಟವನ್ನು ಕಡಿಮೆಗೊಳಿಸಲು ಸಮರ್ಪಕ ಬೆಳೆ ನಿರ್ವಹಣೆ; ಅಥವಾ 5) ಯಾವುದೇ ಫಸಲನ್ನು ಬೆಳಸದೇ ಇರುವುದು.<ref>{{Cite web |url=http://www.sarep.ucdavis.edu/concept.htm |title=ಆರ್ಕೈವ್ ನಕಲು |access-date=2011-02-03 |archive-date=2007-04-21 |archive-url=https://web.archive.org/web/20070421034222/http://www.sarep.ucdavis.edu/concept.htm |url-status=dead }}</ref> ==== ಮಣ್ಣು ==== ವಿಶ್ವದಲ್ಲಿನ ಅತಿದೊಡ್ಡ ಸಮಸ್ಯೆಗಳ ಪೈಕಿ ಮಣ್ಣು ಕೊರೆತವೂ ಸಹ ಒಂದು. ಆಫ್ರಿಕಾದ ದಕ್ಷಿಣ ಭಾಗದಲ್ಲಿ, ಪ್ರತಿವರ್ಷ ಸುಮಾರು ಸಾವಿರ ದಶಲಕ್ಷ ಟನ್‌ಗಳಷ್ಟು ಮಣ್ಣು ಕೊರೆತ ಉಂಟಾಗುವುದೆಂದು ಅಂದಾಜಿಸಲಾಗಿದೆ. ಈ ದರಗಳಲ್ಲಿ ಮಣ್ಣು ಕೊರೆತ ಮುಂದುವರೆದಲ್ಲಿ, ಬೆಳೆ ಇಳುವರಿಯು ಮೂವತ್ತರಿಂದ ಐವತ್ತು ವರ್ಷಗಳಲ್ಲಿ ಅರ್ಧದಷ್ಟು ಕಡಿಮೆಯಾಗುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.<ref>ಮುಸೊಕೊಟ್ವಾನೆ ದಕ್ಷಿಣ ಆಫ್ರಿಕಾ ಪರಿಸರ ಸಂಶೋಧನಾ ಕೇಂದ್ರದ ಸಿಇಪಿ ಅಂಕಿಅಂಶ ಪಟ್ಟಿ. http://www.sardc.net/imercsa/Programs/CEP/Pubs/CEPFS/CEPFS01.htm {{Webarchive|url=https://web.archive.org/web/20130213002938/http://www.sardc.net/imercsa/Programs/CEP/Pubs/CEPFS/CEPFS01.htm |date=2013-02-13 }}</ref> ಮಣ್ಣು ಕೊರೆತವು ಕೇವಲ ಆಫ್ರಿಕಾಗೆ ಸೀಮಿತವಾಗಿರದೆ, ವಿಶ್ವದೆಲ್ಲೆಡೆ ಸಂಭವಿಸುತ್ತಿದೆ. ಈ ವಿದ್ಯಮಾನಕ್ಕೆ ''ಪೀಕ್ ಸಾಯಿಲ್'' (ಸವೆದುಹೋದ ಮಣ್ಣು) ಎನ್ನಲಾಗುತ್ತಿದೆ. ಏಕೆಂದರೆ, ಇಂದು ಕೈಗಾರಿಕಾ ಕೃಷಿ ತಂತ್ರಗಳು ಬೃಹತ್‌ಪ್ರಮಾಣದಲ್ಲಿ ನಡೆಯುತ್ತಿವೆ. ಇದರ ಪರಿಣಾಮವಾಗಿ, ಮಾನವನು ಇಂದು ಮತ್ತು ಮುಂದೆ ಆಹಾರ ಬೆಳೆಸುವ ಸಾಮರ್ಥ್ಯಕ್ಕೆ ಕುಂದುಂಟಾಗುತ್ತಿದೆ.<ref>ಪೀಕ್‌ ಸಾಯಿಲ್‌: ಸೆಲ್ಯುಲೋಸಿಕ್ ಇಥನಾಲ್‌, ಜೈವಿಕ ಇಂಧನಗಳು ಅಸಮರ್ಥನೀಯ ಹಾಗೂ ಅಮೆರಿಕಾ ದೇಶಕ್ಕೆ ಅಪಾಯಕಾರಿ ಎಂದು ಘೋಷಿಸಲು ಕಾರಣವೇನು? http://culturechange.org/cms/index.php?option=com_content&amp;task=view&amp;id=107&amp;Itemid=1</ref> ಮಣ್ಣು ನಿರ್ವಹಣಾ ಪದ್ಧತಿಯಲ್ಲಿ ಯಾವುದೇ ಸುಧಾರಣೆಯಿಲ್ಲದಿದ್ದಲ್ಲಿ, ಮುಂಬರುವ ಕಾಲದಲ್ಲಿ ಕೃಷಿ ಮಾಡಬಹುದಾದ ಮಣ್ಣಿನ ಲಭ್ಯತೆಯು ಹೆಚ್ಚು ಸಮಸ್ಯಾತ್ಮಕವಾಗಬಹುದು.<ref>ಕಾಪರ್‌ವಿಕಿ ಮಣ್ಣು ಕೊರೆತ http://www.copperwiki.org/index.php?title=Soil_erosion</ref> ಮಣ್ಣು ನಿರ್ವಹಣೆಯ ಕೆಲವು ತಂತ್ರಗಳು # ಉಳುಮೆ-ರಹಿತ ಬೇಸಾಯ # ಮೇಲ್ಮೈಲಕ್ಷಣದ ವಿನ್ಯಾಸ # ಮಣ್ಣನ್ನು ಹಿಡಿದಿಡಲು ಗಾಳಿ ನಿರೋಧಕ ಗಿಡಗಳನ್ನು ಬೆಳೆಸುವುದು. # ಹೊಲಗಳಲ್ಲಿ ಸಾವಯವ ವಸ್ತುಗಳನ್ನು ಪುನಃ ಅಳವಡಿಸುವುದು # ಲವಣಾಂಶವಿರುವ ರಾಸಾಯನಿಕ ರಸಗೊಬ್ಬರ ಬಳಕೆ ಕೈಬಿಡುವುದು. ==ಆರ್ಥಿಕತೆ== ಪುಷ್ಟಿಕರ ಕೃಷಿಯ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನು ಸಹ ಸಂಪೂರ್ಣವಾಗಿ ಅರ್ಥೈಸಿಕೊಂಡಿಲ್ಲ. ಅಲ್ಪ ಪ್ರಮಾಣದ ಕೇಂದ್ರೀಕೃತ ಕೃಷಿಯ ಕುರಿತು, ಇತಿಹಾಸದುದ್ದಕ್ಕೂ ಸಣ್ಣಭೂಹಿಡುವಳಿದಾರ ವ್ಯವಸ್ಥೆಗಳ ಕುರಿತು ನೆಟ್ಟಿಂಗ್‌ರ ಅಧ್ಯಯನವು ಅತಿ-ಚಿರಪರಿಚಿತ ವಿಶ್ಲೇಷಣೆಯಾಗಿದೆ.<ref>ನೆಟ್ಟಿಂಗ್‌, ರಾಬರ್ಟ್‌ ಮೆಕ್‌ಸಿ. (1993) ಸಣ್ಣಹಿಡುವಳಿದಾರರು, ಹೌಸ್ಹೋಲ್ಡರ್ಸ್(ಗೃಹವಾಸಿಗಳು)‌: ಕೃಷಿ ಕುಟುಂಬಗಳು ಮತ್ತು ಕೇಂದ್ರೀಕೃತ, ಪುಷ್ಟಿಕರ ಕೃಷಿಯ ಪರಿಸರ. ಸ್ಟಾನ್ಫರ್ಡ್‌ ಯೂನಿವರ್ಸಿಟಿ ಪ್ರೆಸ್‌, ಪಾಲೊ ಆಲ್ಟೊ</ref> ಸರ್ವತೋಮುಖ ಮಾರ್ಗದಲ್ಲಿ ಎಲ್ಲ ಮಧ್ಯಸ್ಥಗಾರರಿಗೆ ಇದು ಪರಿಣಾಮ ಬೀರುವುದನ್ನು ಪರಿಗಣಿಸಿ ಆಕ್ಸ್‌ಫರ್ಡ್ ಸಸ್ಟೈನೇಬಲ್ ಗ್ರೂಪ್ ಈ ಅರ್ಥದಲ್ಲಿ ಪುಷ್ಟಿಕರ ಕೃಷಿಯನ್ನು ಹೆಚ್ಚು ಸ್ಥೂಲ ರೂಪದಲ್ಲಿ ವ್ಯಾಖ್ಯಾನಿಸಿದೆ. ಯಾವುದೇ ನಿರ್ದಿಷ್ಟ ಬೆಲೆ ಮತ್ತು ಸ್ಥಳದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಪರಿಮಿತ ಪೂರೈಕೆಯಿಂದಾಗಿ, ಅಗತ್ಯ ಸಂಪನ್ಮೂಲಗಳಿಗೆ ಕೃಷಿಯು ಅದಕ್ಷ ಅಥವಾ ಹಾನಿಕಾರಕವಾಗಿದ್ದಲ್ಲಿ, ತರುವಾಯ ಈ ಲಭ್ಯ ಸಂಪನ್ಮೂಲಗಳನ್ನು ನಿಸ್ಸಾರಗೊಳಿಸಬಹುದು ಅಥವಾ ಅದನ್ನು ಪಡೆಯುವ ಅಥವಾ ತಾಳಿಕೊಳ್ಳುವ ಸಾಮರ್ಥ್ಯವನ್ನು ನಿಸ್ಸಾರಗೊಳಿಸಬಹುದು. ಇದು ಕೆಲವೊಮ್ಮೆ ಮಾಲಿನ್ಯದಂತಹ ನಕಾರಾತ್ಮಕ ಬಾಹ್ಯ ಪರಿಣಾಮ ಹಾಗೂ ಹಣಕಾಸಿನ ಮತ್ತು ಉತ್ಪಾದನೆಯ ಖರ್ಚು ಹೆಚ್ಚಾಗಿಸಬಹುದು. ಪುಷ್ಟಿಕರ ಲಕ್ಷಣದ [[ಸಮೀಕರಣ]]ದಲ್ಲಿ ಬೆಳೆಗಳು ಮಾರಾಟವಾಗುವ ರೀತಿಯನ್ನು ಲೆಕ್ಕಿಸಬೇಕಾಗಿದೆ. ಸ್ಥಳೀಯವಾಗಿ ಮಾರಾಟವಾಗುವ [[ಆಹಾರ]]ವು ಸಾಮಾನ್ಯವಾಗಿ (ಬಳಕೆದಾರರೂ ಸೇರಿದಂತೆ) ರವಾನೆಗಾಗಿ ಹೆಚ್ಚುವರಿ ಶಕ್ತಿಯ ಅಗತ್ಯವೂ ಇಲ್ಲ. ಕೃಷಿಕರ ಮಾರುಕಟ್ಟೆಯಾಗಲಿ ಅಥವಾ ದೊಡ್ಡ ಮಾರುಕಟ್ಟೆಯಾಗಲಿ, ಜನನಿಬಿಡ ಸ್ಥಳಗಳಿಂದ ಬಹಳ ದೂರದಲ್ಲಿ ಮಾರಾಟವಾಗುವ ಆಹಾರಕ್ಕೆ, ಮೂಲವಸ್ತುಗಳು, ಶ್ರಮದ ಖರ್ಚು ಮತ್ತು ರವಾನೆಗಾಗಿ ಹೆಚ್ಚುವರಿ ವೆಚ್ಚಗಳಾಗಬಹುದು. ==ವಿಧಾನಗಳು (ಪದ್ದತಿಗಳು)== ಎಂತಹ ಬೆಳೆ ಎಲ್ಲಿ ಹಾಗೂ ಹೇಗೆ ಬೆಳೆಯುತ್ತದೆ ಎಂಬುದು ಆಯ್ಕೆಯ ವಿಚಾರ. ಪುಷ್ಟಿಕರ ಕೃಷಿಯಲ್ಲಿ ಎರಡು ವಿಧಾನಗಳೆಂದರೆ ಬೆಳೆ ಆವರ್ತನ ಮತ್ತು ಮಣ್ಣು ಸುಧಾರಕ. ಉಳುಮೆ ಮಾಡಲಾದ ಬೆಳೆಗಳು, ಆರೋಗ್ಯಕರ ಬೆಳವಣಿಗೆಗೆ ಅಗತ್ಯ ಪೌಷ್ಟಿಕಾಂಶ ಪಡೆಯಬಹುದೆಂದು ಖಾತರಿಪಡಿಸಿಕೊಂಡು ಇವೆರಡೂ ವಿಧಾನಗಳನ್ನು ವಿನ್ಯಾಸ ಮಾಡಲಾಗಿದೆ. ಮಣ್ಣು ಸುಧಾರಣೆಗಳಲ್ಲಿ, ಸಮುದಾಯ ಮರುಬಳಕೆ ಕೇಂದ್ರದಿಂದ ಸ್ಥಳೀಯವಾಗಿ ಲಭ್ಯವಾಗಿರುವ ಮಿಶ್ರಗೊಬ್ಬರವೂ ಸೇರಿರಬಹುದು. ಸ್ಥಳೀಯ ಸಾವಯವ ಹೊಲಗಳಿಗೆ ಅಗತ್ಯವಾದ ಮಿಶ್ರಗೊಬ್ಬರವನ್ನು ಉತ್ಪಾದಿಸಲು ಈ ಸಮುದಾಯ ಮರುಬಳಕೆ ಕೇಂದ್ರಗಳು ಸಹಾಯಮಾಡುತ್ತವೆ. ಕೃಷಿಯನ್ನು ಇನ್ನಷ್ಟು ಪುಷ್ಟಿಕರಗೊಳಿಸುವ ಬಗ್ಗೆ ಹಲವು ವಿಜ್ಞಾನಿಗಳು, ಕೃಷಿಕರು ಮತ್ತು ಉದ್ಯಮಿಗಳು ಗಹನ ಚರ್ಚೆ ನಡೆಸಿದ್ದಾರೆ. ಹಿತ್ತಲು ಮತ್ತು ಅಡುಗೆ ತ್ಯಾಜ್ಯಗಳಿಂದ ಸಮುದಾಯ ಮರುಬಳಕೆ ವಿಧಾನ ಬಳಸುವುದರ ಮೂಲಕ, ಸ್ಥಳೀಯ ಮಟ್ಟದಲ್ಲಿ ಸಾಮಾನ್ಯವಾಗಿ ಲಭ್ಯ ಸಂಪನ್ಮೂಲಗಳನ್ನು ಬಳಸಬಹುದು. ಹಿಂದೆ ಈ ಸಂಪನ್ಮೂಲಗಳನ್ನು ದೊಡ್ಡದಾದ ತ್ಯಾಜ್ಯ ವಿಲೇವಾರಿ ಸ್ಥಳಗಳಲ್ಲಿ ಬಿಸಾಡಲಾಗುತ್ತಿತ್ತು. ಇಂದು, ಸಾವಯವ ಕೃಷಿಗಾಗಿ ಕಡಿಮೆ-ವೆಚ್ಚದ ಸಾವಯವ ಮಿಶ್ರಗೊಬ್ಬರ ಉತ್ಪಾದಿಸಲು ಈ ತ್ಯಾಜ್ಯಗಳನ್ನು ಬಳಸಲಾಗುತ್ತಿದೆ. ಇತರೆ ಪದ್ಧತಿಗಳಲ್ಲಿ, ಒಂದೇ ಹೊಲದಲ್ಲಿ ವಿಭಿನ್ನ ರೀತಿಯ ಪುನರಾವರ್ತಿತ ಬೆಳೆ ಬೆಳೆಸುವುದು. ಇವುಗಳಲ್ಲಿ ಪ್ರತಿಯೊಂದೂ ಸಹ ಪ್ರತ್ಯೇಕ ಋತುಗಳಲ್ಲಿ ಬೆಳೆಯುತ್ತವೆ. ಇದರಿಂದಾಗಿ ನೈಸರ್ಗಿಕ ಸಂಪನ್ಮೂಲಕ್ಕಾಗಿ ಬೆಳೆಗಳು ಪೈಪೋಟಿ ನಡೆಸುವುದು ತಪ್ಪುತ್ತದೆ.<ref>[http://www.landinstitute.org/pages/Glover-et-al-2007-Sci-Am.pdf ಗ್ಲೋವರ್ ಮತ್ತಿತರರು][http://www.landinstitute.org/pages/Glover-et-al-2007-Sci-Am.pdf 2007. ][http://www.landinstitute.org/pages/Glover-et-al-2007-Sci-Am.pdf ''ಸೈಂಟಿಫಿಕ್ ಅಮೇರಿಕನ್.'' ]</ref> ಈ ವ್ಯವಸ್ಥೆಯಿಂದ ರೋಗ-ನಿರೋಧ ಶಕ್ತಿ ಹೆಚ್ಚಾಗಿ, ಮಣ್ಣಿನ ಕೊರೆತದ ಪರಿಣಾಮಗಳು ಪೌಷ್ಟಿಕಾಂಶಗಳ ನಷ್ಟಗಳನ್ನು ಕುಂಠಿತಗೊಳಿಸುತ್ತದೆ. ದ್ವಿದಳ ಧಾನ್ಯಗಳಿಂದ ಸಾರಜನಕ ಸ್ಥಿರೀಕರಣ, ಉದಾಹರಣೆಗೆ ಬೆಳವಣಿಗೆಗಾಗಿ ಮಣ್ಣಿನ ನೈಟ್ರೇಟ್ ಅವಲಂಬಿಸಿರುವ ಸಸ್ಯಗಳ ಜತೆ ಬಳಕೆಯಿಂದ, ಭೂಮಿಯನ್ನು ವಾರ್ಷಿಕವಾಗಿ ಮರುಬಳಕೆ ಮಾಡಲು ಸಹಾಯ ಮಾಡುತ್ತದೆ. ಒಂದು ಋತುವಿನಲ್ಲಿ ಈ ದ್ವಿದಳ ಧಾನ್ಯಗಳು ಬೆಳೆದು, ಅಮೋನಿಯಮ್‌ ಮತ್ತು ನೈಟ್ರೇಟ್‌ಒಂದಿಗೆ ಮಣ್ಣನ್ನು ಸಮೃದ್ಧಗೊಳಿಸುತ್ತದೆ. ಮುಂದಿನ ಋತುವಿನಲ್ಲಿ ಇತರೆ ಗಿಡಗಳನ್ನು ಅದೇ ಹೊಲದಲ್ಲಿ ಕೊಯ್ಲಿನ ಸಿದ್ಧತೆಗಾಗಿ ಬೆಳೆಸಬಹುದು. ನಿರ್ದಿಷ್ಟ ಹೊಲದಲ್ಲಿ ಒಂದು ಬಾರಿಗೆ ಒಂದೇ ಬೆಳೆ ಬೆಳೆಯುವ ಏಕ ಫಸಲಿನ ಕೃಷಿ ವಿಧಾನವು ವ್ಯಾಪಕವಾದ ಪದ್ಧತಿಯಾಗಿದೆ. ಆದರೆ, ಪ್ರತಿ ವರ್ಷವೂ ಅದೇ ಬೆಳೆ ಬೆಳೆಸುತ್ತಿದ್ದರೆ, ಅದರ ಪುಷ್ಟಿಕರ ಲಕ್ಷಣದ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಸ್ಥಳೀಯ ನಗರಗಳು ಮತ್ತು ಹೊಲಗಳು ಕೃಷಿಕರಿಗಾಗಿ ಅಗತ್ಯವಾದ ಮಿಶ್ರಗೊಬ್ಬರವನ್ನು ತಯಾರಿಸುವಲ್ಲಿ ಸಹಯೋಗದಿಂದ ಕೆಲಸ ಮಾಡಬಹುದು. ಇದರ ಜೊತೆಗೆ, ಮಿಳ್ರ ಬೆಳೆಗಳನ್ನು(ಬಹುವಿಧದ ಫಸಲು) ಒಟ್ಟಿಗೆ ಬೆಳೆಸುವುದರಿಂದ, ರೋಗ ಮತ್ತು [[ಕೀಟ]] ಸಮಸ್ಯೆ ಕುಂಠಿತಗೊಳಿಸುತ್ತದೆ. ಆದರೆ ಒಂದೇ ರೀತಿಯ ಒಟ್ಟಾರೆ ಬೆಳೆ ವೈವಿಧ್ಯತೆಯೊಂದಿಗೆ, ಅನುಕ್ರಮ ವರ್ಷಗಳಲ್ಲಿ ವಿಭಿನ್ನ ಬೆಳೆಗಳನ್ನು ಬೆಳೆಯುವ ವ್ಯಾಪಕ ಪದ್ಧತಿಯನ್ನು(ಬೆಳೆ ಆವರ್ತನ)<ref>[http://www.nature.com/nature/journal/v406/n6797/abs/406718a0.html ನೇಚರ್‌ 406, 718-722 ಜೆನೆಟಿಕ್‌ ಡೈವರ್ಸಿಟಿ ಅಂಡ್‌ ಡಿಸೀಸ್‌ ಕಂಟ್ರೋಲ್‌ ಇನ್‌ ರೈಸ್‌], ಎನ್ವಿರಾನ್‌. ಎಂಟೊಮೊಲ್‌. 12:625)</ref> ಬಹುವಿಧದ ಫಸಲಿನ ಕೃಷಿಯೊಂದಿಗೆ ಅಪರೂಪವಾಗಿ ಹೋಲಿಕೆ ಮಾಡಲಾಗುತ್ತದೆ. ವಿಭಿನ್ನ ಬೆಳೆಗಳನ್ನು ಒಳಗೊಂಡಿರುವ ಬೆಳೆ ವ್ಯವಸ್ಥೆಗಳು (ಬಹು ಬೆಳೆ ಕೃಷಿ ಮತ್ತು/ಅಥವಾ ಕೃಷಿ ಆವರ್ತನೆ) ಸಹ (ದ್ವಿದಳ ಧಾನ್ಯವನ್ನೂ ಒಳಗೊಂಡಲ್ಲಿ) ಸಾರಜನಕವನ್ನು ಪುನಃ ಪೂರಣಗೊಳಿಸಬಹುದು. ಜೊತೆಗೆ ಸೂರ್ಯನ ಬೆಳಕು, ಜಲ ಅಥವಾ ಪೌಷ್ಟಿಕಾಂಶಗಳನ್ನು ಇನ್ನಷ್ಟು ಸಮರ್ಪಕವಾಗಿ ಬಳಸಬಹುದು (Field Crops Res. 34:239). ನೈಸರ್ಗಿಕ ಪರಿಸರವನ್ನು ಕೆಲ ನಿರ್ದಿಷ್ಟ ಆಯ್ದ ಸಸ್ಯ ಜಾತಿಗಳೊಂದಿಗೆ ಬದಲಾಯಿಸಿದಲ್ಲಿ, ವನ್ಯಜೀವಿಗಳಲ್ಲಿ ಕಂಡುಬರುವ ತಳೀಯ ವೈವಿಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಜೀವಿಗಳು ವ್ಯಾಪಕ ರೋಗಗಳಿಗೆ ತುತ್ತಾಗಬಹುದು. ಒಂದೇ ಬಗೆಯ ಬೆಳೆ ಕೃಷಿಯಿಂದ ಉಂಟಾಗುವ ಅಪಾಯಗಳಿಗೆ, ಐರ್ಲೆಂಡ್‌ನ ಮಹಾ ಕ್ಷಾಮ (1845–1849) ಚಿರಪರಿಚಿತ ಉದಾಹರಣೆ. ವಾಸ್ತವಿಕವಾಗಿ, ಪುಷ್ಟಿಕರ ಕೃಷಿಗೆ ಯಾವುದೇ ಏಕೈಕ ವಿಧಾನವಿಲ್ಲ. ಏಕೆಂದರೆ, ಇದರ ನಿಖರ ಗುರಿಗಳು ಮತ್ತು ಪದ್ಧತಿಗಳನ್ನು ಪ್ರತಿಯೊಂದು ಪ್ರಕರಣಕ್ಕೂ ಅಳವಡಿಸಬೇಕು. ಪುಷ್ಟಿಕರ ಲಕ್ಷಣದ ಕೃಷಿ ವಿಧಾನದ ಪರಿಕಲ್ಪನೆಯೊಂದಿಗೆ ಅಂತರ್ಗತವಾಗಿ ಘರ್ಷಣೆಯಾಗುವಂತಹ ಕೆಲವು ಕೃಷಿ ತಂತ್ರಗಳುಂಟು. ಆದರೆ ಕೆಲವು ಪದ್ಧತಿಗಳ ಪ್ರಭಾವಗಳ ಬಗ್ಗೆ ಬಹಳಷ್ಟು ತಪ್ಪು ಗ್ರಹಿಕೆಗಳಾಗಿವೆ. ಇಂದು ಸ್ಥಳೀಯ ಕೃಷಿಕರ ಮಾರುಕಟ್ಟೆಗಳ ಬೆಳವಣಿಗೆಯು, ಸಣ್ಣಪ್ರಮಾಣದ ಕೃಷಿಕರು ತಾವು ಮರುಬಳಕೆ ಮಿಶ್ರಿತ ಗೊಬ್ಬರ ಕೊಂಡಿರುವ ನಗರಗಳಿಗೇ ತಮ್ಮ ಹೊಲ ಉತ್ಪನ್ನಗಳನ್ನು ಮಾರುವ ಸಾಮರ್ಥ್ಯ ದೊರಕಿಸಿಕೊಟ್ಟಿದೆ. ಸ್ಥಳೀಯ ಮರುಬಳಕೆಯನ್ನು ಬಳಸುವ ಮೂಲಕ, ಕೃಷಿಕರು ಕತ್ತರಿಸಿ ಸುಡುವ(ಅರಣ್ಯಗಳನ್ನು ಕತ್ತರಿಸಿ ಸುಟ್ಟು,ಕೃಷಿ ಭೂಮಿ ಸಿದ್ಧಪಡಿಸುವುದು) ತಂತ್ರಗಳನ್ನು ಕೈಬಿಡುವಂತೆ ಮಾಡಲು ಬಹಳಷ್ಟು ಉಪಯುಕ್ತವಾಗಿದೆ. ಕತ್ತರಿಸಿ ಸುಡುವ ವಿಧಾನವು ಸ್ಥಳಾಂತರ ಬೇಸಾಯದ ಲಕ್ಷಣವಾಗಿದ್ದು, ಅಂತರ್ಗತವಾಗಿ ಹಾನಿಕಾರಕ ಎನ್ನಲಾಗಿದೆ. ಆದರೂ, ಅಮೆಜಾನ್‌ ಪ್ರದೇಶದಲ್ಲಿ ಕನಿಷ್ಠ ಪಕ್ಷ 6000 ವರ್ಷಗಳ ಕಾಲ ಕತ್ತರಿಸಿ ಸುಡುವ ಪದ್ಧತಿ ಜಾರಿಯಲ್ಲಿತ್ತು.<ref>ಸ್ಪೊನ್ಸೆಲ್‌, ಲೆಸ್ಲಿ ಇ. (1986) ಅಮೆಜಾನ್‌ ಎಕಾಲಜಿ ಅಂಡ್ ಅಡಾಪ್ಟೇಷನ್‌. ಅನ್ಯೂಯಲ್‌ ರೆವ್ಯೂ ಆಫ್‌ ಆಂಥ್ರೊಪಾಲಜಿ 15: 67-97.</ref> ಬ್ರೆಜಿಲ್‌ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಫಲವಾಗಿ, ಹೆಚ್ಚಿನ ಪ್ರಮಾಣದ ಅರಣ್ಯನಾಶವು 1970ರ ದಶಕದ ವರೆಗೆ ಆರಂಭವಾಗಿರಲಿಲ್ಲ.<ref>ಹೆಕ್ಟ್‌, ಸುಸಾನಾ ಮತ್ತು ಅಲೆಕ್ಸಾಂಡರ್‌ ಕಾಕ್ಬರ್ನ್‌ (1989) ದಿ ಫೇಟ್‌ ಆಫ್‌ ದಿ ಫಾರೆಸ್ಟ್‌: ಡೆವೆಲಪರ್ಸ್‌, ಡೆಸ್ಟ್ರಾಯರ್ಸ್‌ ಅಂಡ್‌ ಡಿಫೆಂಡರ್ಸ್‌ ಆಫ್‌ ದಿ ಅಮೆಜಾನ್‌. ನ್ಯೂಯಾರ್ಕ್‌: ವರ್ಸೊ.</ref> ಇದು 'ಕತ್ತರಿಸಿ-ಕರಕಲು' ಮಾಡುವಷ್ಟು ಕತ್ತರಿಸಿ-ಸುಡುವುದು ಆಗಿಲ್ಲದಿರಬಹುದು. ಕತ್ತರಿಸಿ ಕರಕಲು ಮಾಡುವುದರಿಂದ ಸಾವಯವ ವಸ್ತುವಿನ ಜತೆಗೂಡಿ, ಇಡೀ ಭೂಮಿಯಲ್ಲಿ ಅತಿ ಸಮೃದ್ಧ ಟೆರಾ ಪ್ರೆಟಾ ಮಣ್ಣು ಲಭ್ಯವಾಗುತ್ತದೆ ಮತ್ತು ಇದು ಸ್ವತಃ ಪುನಶ್ಚೇತನಗೊಳ್ಳುತ್ತದೆ. ಪುಷ್ಟಿಕರ ಪಶುಸಂಗೋಪನೆ ಮಾಡಲು ಕೂಡ ಹಲವು ವಿಧಾನಗಳಿವೆ. ಮೇಯಿಸುವಿಕೆ ನಿರ್ವಹಣೆಯಲ್ಲಿ ಕೆಲವು ಮುಖ್ಯ ಸಾಧನಗಳೆಂದರೆ, ಮೇಯಿಸುವಿಕೆಯ ಇಡೀ ಕ್ಷೇತ್ರವನ್ನು ಸಣ್ಣ ಹುಲ್ಲುಗಾವಲುಗಳನ್ನಾಗಿ ಮಾಡಿ ಬೇಲಿ ಹಾಕುವುದು, ಜಾನುವಾರು ಸಾಂದ್ರತೆ ಕಡಿಮೆಗೊಳಿಸುವುದು, ಹಾಗೂ ಸಣ್ಣ ಹುಲ್ಲುಗಾವಲುಗಳ ನಡುವೆ [[ಜಾನುವಾರು]]ಗಳನ್ನು ಸ್ಥಳಾಂತರಿಸುವುದು ಸೇರಿವೆ.<ref>{{Cite web |url=http://attra.ncat.org/attra-pub/sustpast.html |title=ಪ್ಯಾಶ್ಚೂರ್ಸ್‌: ಸಸ್ಟೇನಬಲ್‌ ಮ್ಯಾನೆಜ್ಮೆಂಟ್‌ |access-date=2011-02-03 |archive-date=2010-05-05 |archive-url=https://web.archive.org/web/20100505082909/http://attra.ncat.org/attra-pub/sustpast.html |url-status=dead }}</ref> ಪ್ರತ್ಯೇಕ ಅಂಗಾಂಶಗಳನ್ನು ಪ್ರನಾಳೀಯವಾಗಿ ಉತ್ಪಾದಿಸುವ ಮೂಲಕ, ಕೃತಕ ಮಾಂಸ ಉತ್ಪಾದಿಸುವಲ್ಲಿ ಹಲವು ಯತ್ನಗಳು ನಡೆದಿವೆ. ನ್ಯೂ ಹಾರ್ವೆಸ್ಟ್‌ ಯೋಜನೆಯಲ್ಲಿ ಜೇಸನ್‌ ಮ್ಯಾಥೆನಿಯವರ ಕಾರ್ಯವು, ಬಹಳಷ್ಟು ವಿಮರ್ಶೆಗೆ ಒಳಗಾಗಿದೆ.<ref>[https://www.nytimes.com/2008/04/21/us/21meat.html "PETA’s ಲೇಟೆಸ್ಟ್ ಟ್ಯಾಕ್ಟಿಕ್: $1 ಮಿಲಿಯನ್ ಫಾರ್ ಫೇಕ್ ಮೀಟ್"], ''ನ್ಯೂಯಾರ್ಕ್‌ ಟೈಮ್ಸ್‌'', 21 ಎಪ್ರಿಲ್‌ 2003</ref> ===ಮಣ್ಣಿನ ನಿರ್ವಹಣೆ=== ಮಣ್ಣಿನಲ್ಲಿ ವಿಷಕ್ರಿಮಿ ನಾಶಗೊಳಿಸಲು ರಾಸಾಯನಿಕಗಳ ಬದಲು ಮಣ್ಣು ಹಬೆ ತಂತ್ರವನ್ನು ಪರಿಸರ ಪರ್ಯಾಯವಾಗಿ ಬಳಸಬಹುದು. ಮಣ್ಣಿನಲ್ಲಿ ಕೀಟಗಳನ್ನು ನಾಶಗೊಳಿಸಿ, ಅದರ ಆರೋಗ್ಯ ಹೆಚ್ಚಿಸಲು, ಮಣ್ಣಿನಲ್ಲಿ ಹಬೆ ಚಲಾಯಿಸಲು ಹಲವು ವಿಭಿನ್ನ ವಿಧಾನಗಳಿವೆ. ಅಡುಗೆಮನೆ, ಹಿತ್ತಲು ಮತ್ತು ಹೊಲಗಳಲ್ಲಿನ ಸಾವಯವ ತ್ಯಾಜ್ಯಗಳಿಂದ ಸಮುದಾಯ ಮತ್ತು ಹೊಲದ ಮಿಶ್ರಗೊಬ್ಬರವಾಗಿ ಪರಿವರ್ತಿಸುವುದರಿಂದ, ಸ್ಥಳೀಯ ಹೊಲಗಳ ಕೆಲವು ಅಗತ್ಯಗಳನ್ನು ಒದಗಿಸುತ್ತದೆ. ಈ ಮಿಶ್ರಗೊಬ್ಬರ ತಯಾರಿಕೆಯು, ಇಂಧನದ ವಿಶ್ವಸನೀಯ ಮೂಲವಾಗಬಹುದು. == ಕೃಷಿ ಆಚೆಗಿನ ಪರಿಣಾಮಗಳು == ಕೃಷಿ ಕ್ಷೇತ್ರವು ಒಂದೆಡೆ ನಿರಂತರ ಇಳುವರಿ ನೀಡುತ್ತಿದ್ದು ಇನ್ನೊಂದೆಡೆ ಪರಿಸರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದಲ್ಲಿ, ಇದನ್ನು ಪುಷ್ಟಿಕರ ಕೃಷಿ ಎನ್ನಲಾಗದು. ಜಾಗತಿಕ ಗಮನ ಸೆಳೆಯುವಂತಹ ಸೂಕ್ತ ನಿದರ್ಶನವೆಂದರೆ, ಹೊಲವೊಂದರಲ್ಲಿ ಸಂಶ್ಲೇಷಿತ ರಸಗೊಬ್ಬರ ಅಥವಾ ಪ್ರಾಣಿ ಗೊಬ್ಬರಗಳನ್ನು ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಬಳಸಿದರೆ, ಆ ಹೊಲದಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ, ಅದರೂ ಸನಿಹದಲ್ಲಿರುವ ನದಿಗಳು ಮತ್ತು ಕಡಲುತೀರಗಳು ಮಲಿನವಾಗಬಹುದು (ಯೂಟ್ರೋಫಿಕೇಷನ್-ಜಲಚರಗಳು ಆಮ್ಲಜನಕವಿಲ್ಲದೆ ಸಾಯುವಷ್ಟು ಸಸ್ಯಗಳು ಬೆಳೆಯುವಂತೆ ವಿಪರೀತವಾಗಿ ಫಲವತ್ತಾಗಿಸುವಿಕೆ). ಇನ್ನೊಂದರ ತೀವ್ರತೆಯೂ ಸಹ ಒಳ್ಳೆಯದಲ್ಲ. ಮಣ್ಣಿನಲ್ಲಿ ಪೌಷ್ಟಿಕಾಂಶಗಳು ಬರಿದಾಗುವ ಕಾರಣದಿಂದ ಕಡಿಮೆ ಪ್ರಮಾಣದ ಇಳುವರಿಯ ಸಮಸ್ಯೆಯು ಮಳೆಕಾಡಿನ ನಾಶಗೊಳಿಸುವಿಕೆಗೆ ಸಂಬಂಧಿಸಿದೆ. ಜಾನುವಾರು ಮೇವಿಗಾಗಿ ಕತ್ತರಿಸಿ-ಸುಡುವ ಕೃಷಿಯು ಇದಕ್ಕೆ ಸೂಕ್ತ ಉದಾಹರಣೆ. ಪುಷ್ಟಿಕರ ಲಕ್ಷಣವು ಒಟ್ಟಾರೆ ಉತ್ಪಾದನೆಯ ಮೇಲೆ ಪ್ರಭಾವ ಬೀರಬಹುದು. 2050ರಷ್ಟರಲ್ಲಿ ವಿಶ್ವದ ಜನಸಂಖ್ಯೆಯು 9.30 ಶತಕೋಟಿಯ ಮಟ್ಟ ತಲುಪಬಹುದೆಂದು ಮುಂಗಾಣಲಾಗಿದೆ, ಇದಕ್ಕನುಗುಣವಾಗಿ, ಹೆಚ್ಚಾಗುತ್ತಿರುವ ಆಹಾರ ಮತ್ತು ನಾರಿನ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯ ಪ್ರಮಾಣವೂ ಹೆಚ್ಚಬೇಕು. ಹೊಸ ಕೃಷಿಜಮೀನು ಸೃಷ್ಟಿಸುವ ಮೂಲಕ ಉತ್ಪಾದನೆ ಹೆಚ್ಚಿಸಬಹುದು. [[ಪ್ಯಾಲೆಸ್ಟೈನ್|ಪ್ಯಾಲೆಸ್ಟೀನ್‌]]ನಲ್ಲಿ ಮರುಭೂಮಿಯ ಸುಧಾರಣೆ ಕ್ರಮದಂತೆ ಕ್ರಮ ಕೈಗೊಂಡಲ್ಲಿ, ಇಂಗಾಲ ಡಯಾಕ್ಸೈಡ್‌ ಹೊರಸೂಸುವಿಕೆಯನ್ನು [[wikt:amelioration|ಉತ್ತಮ]]ಗೊಳಿಸಬಹುದು, ಅಥವಾ ಇನ್ನೊಂದೆಡೆ, [[ಬ್ರೆಜಿಲ್|ಬ್ರೆಜಿಲ್‌]]ನಲ್ಲಿ ಪ್ರಚಲಿತವಾಗಿರುವ ಕತ್ತರಿಸಿ-ಸುಡು ಕೃಷಿಯ ಮೂಲಕ ನಡೆಸಿದಲ್ಲಿ, ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗಳು ಇನ್ನಷ್ಟು ಕೆಡಬಹುದು. ಜೊತೆಗೆ, ತಳೀಯವಾಗಿ ಪರಿವರ್ತಿತ ಜೀವಿ ಬೆಳೆಗಳು, ದಿಢೀರನೆ ಹೆಚ್ಚಿನ ಬೆಳೆ ಇಳುವರಿಯ ಭರವಸೆ ನೀಡುತ್ತವೆ, {{Citation needed|date=December 2009}} ಆದರೂ ಈ ಹೊಸ ಕೃಷಿ ವಿಧಾನದ ಬಗ್ಗೆ ಹಲವು ಜನರು ಮತ್ತು ಸರ್ಕಾರಗಳು ಇನ್ನೂ ಸಕಾರಾತ್ಮಕ ಪ್ರತಿಕ್ರಿಯೆ ತೋರಿಲ್ಲ. ಇದೊಂದೇ ಸಮರ್ಥವಾಗಿ ಸುದೀರ್ಘ ಕಾಲ ನಡೆಯಬಲ್ಲ ಕೃಷಿ ವ್ಯವಸ್ಥೆ ಎಂದು ಪುಷ್ಟಿಕರ ಕೃಷಿಯ ಸಮರ್ಥಕರು ಹೇಳುತ್ತಾರೆ. ಆದರೂ, ಸಾವಯವ ಉತ್ಪಾದನಾ ವಿಧಾನಗಳು, ಅದರಲ್ಲೂ ವಿಶಿಷ್ಟವಾಗಿ ಪರಿವರ್ತನೆಯಲ್ಲಿರುವ ವಿಧಾನಗಳು, ಸಾಂಪ್ರದಾಯಿಕ ವಿಧಾನಗಳಿಗಿಂತಲೂ ಕಡಿಮೆ ಇಳುವರಿ ನೀಡುತ್ತವೆ. ವಿಶ್ವಾದ್ಯಂತ ಜನಸಂಖ್ಯೆಗಳ ಅವಶ್ಯಕತೆ ಪೂರೈಸುವಲ್ಲಿ ಸಮಸ್ಯೆಯುಂಟಾಗಬಹುದು. ಸಾವಯವ ಕೃಷಿ ಹೊಲಗಳು ಬರಗಾಲದ ಅವಧಿಗಳನ್ನು ಸರಿಯಾಗಿ ನಿಭಾಯಿಸುತ್ತದೆ ಎಂದು ಪುರಾವೆ ಹೇಳಿದೆ. ಈ ವಿಧಾನವು ಎಲೂರಿನಲ್ಲಿ ವಾಸಿಸುವ ಬಡ ಕೃಷಿಕರಿಗೆ ಬಹಳ ಉಪಯುಕ್ತವಾಗಿದೆ. ==ನಗರ ಯೋಜನೆ== ಪುಷ್ಟಿಕರ ಕೃಷಿಗೆ ಯಾವ ಸ್ವರೂಪದ ಮಾನವ ಆವಾಸಸ್ಥಾನವು ಉತ್ತಮ ಸಾಮಾಜಿಕ ಸ್ವರೂಪ ಎನ್ನುವ ಬಗ್ಗೆ ಗಣನೀಯ ಚರ್ಚೆ ನಡೆದಿದೆ. ಕೃಷಿ ಜಮೀನಿನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯನ್ನು ಗರಿಷ್ಠಗೊಳಿಸುವ ವಿಧಾನವಾಗಿ ಅತಿಹೆಚ್ಚು ಜನಸಾಂದ್ರತೆಯುಳ್ಳ ನಗರದ ಬೆಳವಣಿಗೆಗಳಿಗೆ ಅನೇಕ ಪರಿಸರವಾದಿಗಳು ಸಲಹೆ ಮಾಡುತ್ತಾರೆ. ಆದಾಗ್ಯೂ, ಪುಷ್ಟಿಕರ ಲಕ್ಷಣದ ಪರಿಸರೀಯ ನಗರಗಳು ಅಥವಾ ಪರಿಸರೀಯ ಗ್ರಾಮಗಳು ಆವಾಸಸ್ಥಾನ ಮತ್ತು ಕೃಷಿ ಜತೆಗೂಡಿ ಉತ್ಪಾದಕರು ಮತ್ತು ಗ್ರಾಹಕರ ನಡುವೆ ಅತೀ ಸಾಮೀಪ್ಯ ಹೊಂದಿದ್ದರೆ, ಹೆಚ್ಚಿನ ಪುಷ್ಟಿಕರ ಲಕ್ಷಣವನ್ನು ಒದಗಿಸುತ್ತದೆ ಎಂದು ಕೆಲವರು ನಂಬಿದ್ದಾರೆ.{{Citation needed|date=February 2007}} ಸಹಕಾರದ ಆಹಾರ ಉತ್ಪಾದನೆಗಾಗಿ, ನಗರಗಳಲ್ಲಿ ಈಗಾಗಲೇ ಲಭ್ಯವಿರುವ ಸ್ಥಳಗಳ ಬಳಕೆ (ಉದಾಹರಣೆಗೆ, ಛಾವಣಿ ಮೇಲಿನ ತೋಟಗಳು, ಸಮುದಾಯ ತೋಟಗಳು, ತೋಟ ಹಂಚುವಿಕೆ ಮತ್ತು ನಗರವಲಯ ಕೃಷಿಯ ಇತರೆ ರೂಪಗಳು) ಹೆಚ್ಚಿನ ಪುಷ್ಟಿಕರ ಲಕ್ಷಣ ಪಡೆಯಲು ಇನ್ನಂದು ವಿಧಾನ. {{Citation needed|date=February 2007}} ಆಹಾರ ಫಸಲುಗಳ ಉತ್ಪಾದನೆಯನ್ನು ದೊಡ್ಡ ಕೈಗಾರಿಕಾ ಕೃಷಿ ಕಾರ್ಯಾಚರಣೆಗಳಿಂದ ವರ್ಟಿಕಲ್ ಫಾರ್ಮಿಂಗ್(ಗಗನಚುಂಬಿ ಕಟ್ಟಡಗಳಲ್ಲಿನ ಒಳಾಂಗಣ ಕೃಷಿ)ಎಂದು ಕರೆಯುವ ದೊಡ್ಡ, ನಗರವಲಯದಲ್ಲಿರುವ ತಾಂತ್ರಿಕ ವ್ಯವಸ್ಥೆಗೆ ಸ್ಥಳಾಂತರಿಸುವ ಮೂಲಕ, ಪುಷ್ಟಿಕರ ಕೃಷಿ ವಿಧಾನ ಸಾಧನೆಗೆ ಇತ್ತೀಚೆಗಿನ ಕಲ್ಪನೆಗಳಲ್ಲಿ ಇದೂ ಒಂದಾಗಿದೆ. ಒಳಾಂಗಣ ಕೃಷಿಯ ಅನುಕೂಲಗಳಲ್ಲಿ, ವರ್ಷಪೂರ್ತಿ ಉತ್ಪಾದನೆ, ಕೀಟಗಳು ಮತ್ತು ರೋಗಗಳಿಂದ ರಕ್ಷಣೆ, ಸಂಪನ್ಮೂಲ ಮರುಬಳಕೆಯ ಸೂಕ್ತ ನಿಯಂತ್ರಣ, ಸಾರಿಗೆ ವೆಚ್ಚಗಳನ್ನು ಕಡಿಮೆಗೊಳಿಸುವಂತಹ ಸ್ಥಳೀಯ ಉತ್ಪಾದನೆಯೂ ಸೇರಿವೆ.{{Citation needed|date=February 2007}} ಒಳಾಂಗಣ ಕೃಷಿ(ವರ್ಟಿಕಲ್ ಫಾರ್ಮಿಂಗ್) ವಾಸ್ತವ ರೂಪವನ್ನು ಪಡೆಯಬೇಕಾಗಿದೆ. ಆದರೂ, ಬೆಳೆಯುತ್ತಿರುವ ವಿಶ್ವ ಜನಸಂಖ್ಯೆಗೆ ಆಹಾರ ಒದಗಿಸಲು ಸದ್ಯದ ಪುಷ್ಟಿಕರ ಕೃಷಿ ವಿಧಾನಗಳು ಸಾಲದಾಗಿರುವ ಕಾರಣ, ಒಳಾಂಗಣ ಕೃಷಿಯ ಕಲ್ಪನೆಗೆ ಚಾಲನೆ ಸಿಗುತ್ತಿದೆ.<ref>{{Cite web |url=http://www.verticalfarm.com/pdf/PopSci-Jul-2007.pdf |title=ವರ್ಟಿಕಲ್‌ ಫಾರ್ಮಿಂಗ್‌ |access-date=2011-02-03 |archive-date=2010-07-28 |archive-url=https://web.archive.org/web/20100728071137/http://www.verticalfarm.com/PDF/PopSci-Jul-2007.pdf |url-status=dead }}</ref> ==ಇವನ್ನೂ ಗಮನಿಸಿ== {{Col-begin}} {{Col-break}} * [[ಕೃಷಿ]] * ಕೃಷಿಜೀವವೈವಿಧ್ಯ * ಕೃಷಿ ಪರಿಸರ ವಿಜ್ಞಾನ * ಬೆಳೆವಿಜ್ಞಾನ * ಹಂಚುವಿಕೆ ತೋಟಗಳು * ಸದೃಶಿ ಅರಣ್ಯಗಾರಿಕೆ * ಆಕ್ವಾಪೋನಿಕ್ಸ್ * ಜೈವಿಕಕ್ರಿಯಾಶಕ್ತಿ ಕೃಷಿ * ಬಯೋಇಂಟೆನ್ಸಿವ್(ಸಾವಯವ ತೋಟಗಾರಿಕೆಯ ಸುಧಾರಿತ ರೂಪ) * ಕಾಬ್‌ ಹಿಲ್‌ * ಮಿಶ್ರಗೊಬ್ಬರಕ್ಕೆ ಪರಿವರ್ತನೆ * ಕನ್ಸರ್ವೇಶನ್ ಕಾರಿಡರ್ ಡೆಮಾನ್‌ಸ್ಟ್ರೇಷನ್ ಪ್ರೋಗ್ರಾಂ (ಡೆಲಾವೆರ್‌, ಮೇರಿಲೆಂಡ್‌ ಮತ್ತು ವಿರ್ಜಿನಿಯಾದಲ್ಲಿ) * ಆರೋಗ್ಯಕರ ಆಹಾರ ಮತ್ತು ಕೃಷಿಗಾಗಿ ಘೋಷಣೆ * ನೀರಾವರಿ ಕೊರತೆ * ಪರಿಸರವಿಜ್ಞಾನ * ಪರಿಸರ ನೈರ್ಮಲ್ಯ * ಪರಿಸರೀಯ ರಕ್ಷಣೆ * ಕಾರ್ಖಾನೆಯ ಕೃಷಿ * ಫೈರ್ ಸ್ಟಿಕ್ ಫಾರ್ಮಿಂಗ್(ಸಸ್ಯಗಳನ್ನು ಸುಡುವ ಮೂಲಕ ಕೃಷಿ ವಿಧಾನ) * ಆಹಾರ ವ್ಯವಸ್ಥೆಗಳು * ವನ್ಯ ತೋಟಗಾರಿಕೆ * ಪರಿಸರ-ಸಂಬಂಧಿತ ಪಾವತಿಗಳು * ಹಸಿರು ಕ್ರಾಂತಿ * ಸಮಗ್ರತಾ ದೃಷ್ಟಿಯ ವ್ಯವಸ್ಥಾಪನೆ * ಕೈಗಾರಿಕಾ ಕೃಷಿ * ಏಕೀಕೃತ ಉತ್ಪಾದನೆ * ಅಂತಾರಾಷ್ಟ್ರೀಯ ಜೈವಿಕ ನಿಯಂತ್ರಣಾ ಸಂಘಟನೆ * ಭೂ ಹಂಚುವಿಕೆ ನಿರ್ಧಾರ ಬೆಂಬಲ ವ್ಯವಸ್ಥೆ * ಭೂ ಬಲವರ್ಧನೆ<ref name=" doi:10.1016/j.landusepol.2009.07.008">{{cite journal | author = Pasakarnis G, Maliene V | title = Towards sustainable rural development in Central and Eastern Europe: applying land consolidation |journal = Land Use Policy |volume = 27 | issue = 2 | pages = 545–9 | year = 2010 | doi =10.1016/j.landusepol.2009.07.008}}</ref> * ಭೂ ಸಂಸ್ಥೆ * ಭೂ ನಿರ್ವಹಣೆ * ಪುಷ್ಟಿಕರ ಕೃಷಿ ವಿಷಯಗಳ ಪಟ್ಟಿ * ಹೆಚ್ಚುವರಿ ಸ್ಥಳೀಯ ಆಹಾರ * ಕಡಿಮೆ ಕಾರ್ಬನ್ ಆಹಾರಪಥ್ಯ * ಸಾವಯವ ಹತ್ತಿ * ಸಾವಯವ ಉಡುಗೆ * [[ಜೈವಿಕ ಆಹಾರ|ಸಾವಯವ ಆಹಾರ]] * [[ಸಾವಯವ ಬೇಸಾಯ]] * ಸಾವಯವ ಚಳವಳಿ * ಸಾರ್ವವಾರ್ಷಿಕ ಧಾನ್ಯ * ಶಾಶ್ವತಕೃಷಿ * ಬಹುಕೃಷಿ * ರೇನ್‌ಫಾರೆಸ್ಟ್ ಅಲೈಯೆನ್ಸ್ * ಸಾಮರಸ್ಯ ಪರಿಸರ ವಿಜ್ಞಾನ * ''ರಿನೀವೆಬಲ್ ಅಗ್ರಿಕಲ್ಚರ್ ಎಂಡ್ ಫುಡ್ ಸಿಸ್ಟಮ್ಸ್'' (ಜರ್ನಲ್) * ನವೀಕರಿಸಬಹುದಾದ ಸಂಪನ್ಮೂಲ * ಸ್ಥಳಾಂತರ ಕೃಷಿಯ ಒಂದು ಅಂಗವಾದ ಕತ್ತರಿಸಿ-ಸುಡುವ ವಿಧಾನ. * ಕತ್ತರಿಸಿ,ಸುಡುವ ವಿಧಾನಕ್ಕೆ ಪರ್ಯಾಯ ಎನ್ನಲಾದ, ಪರಿಸರೀಯ ದೃಷ್ಟಿಯಿಂದ ಇನ್ನೂ ಉತ್ತಮವಾದ ಕತ್ತರಿಸಿ ಕರಕಲಾಗಿಸುವ ವಿಧಾನ. * ಪುಷ್ಟಿಕರ ಕೃಷಿ ನಾವೀನ್ಯ ವ್ಯವಸ್ಥೆ (UK (ಬ್ರಿಟನ್) ಮತ್ತು ಚೀನಾ ನಡುವೆ) * ಸಮರ್ಥನೀಯ ಸರಕು ಉಪಕ್ರಮ * ನಿರಂತರ ಅಭಿವೃದ್ಧಿ {{Col-break}} * ಮಿನ್ನೆಸೊಟಾ ಪುಷ್ಟಿಕರ ಕೃಷಿ ಸಂಘ * ಪುಷ್ಟಿಕರ ಆಹಾರ ವ್ಯವಸ್ಥೆ * ಟೆರ್ರಾ ಪ್ರೇಟಾ * ದಿ ನ್ಯಾಚುರಲ್‌ ಸ್ಟೆಪ್‌ * ನಗರವಲಯ ಕೃಷಿ * ಶಾಶ್ವತಕೃಷಿ * ಶಾಶ್ವತ ಅರಣ್ಯಕಲೆ * ವನ್ಯ ತೋಟಗಾರಿಕೆ * ಗೃಹ ತೋಟಗಳು * ಜೀವರಾಶಿ * ಜೀವರಾಶಿ (ಪರಿಸರ ವಿಜ್ಞಾನ) * ವನ್ಯ ಕೃಷಿ * ಸದೃಶ ಅರಣ್ಯಕಲೆ * ಟೆರ್ರಾ ಪ್ರೇಟಾ * ವೈಲ್ಡ್‌ಕ್ರಾಫ್ಟಿಂಗ್(ಅರಣ್ಯದಿಂದ ಸಸಿಗಳನ್ನು ತಂದು ಬೆಳೆಸುವುದು) * ಕೃಷಿಅರಣ್ಯಗಳು * ವೈಮಾನಿಕ ರವಾನೆ ಮೂಲಕ ಮರುಅರಣ್ಯೀಕರಣ ಹಾಗೂ ಸವಕಳಿಯ ನಿಯಂತ್ರಣ ವ್ಯವಸ್ಥೆ * ಮರುಭೂಮಿ ಗುಲಾಬಿ ಯೋಜನೆ * ಸಣ್ಣ ರಕ್ಷಣೆ ಪಟ್ಟಿ(ಬಫರ್ ಸ್ಟ್ರಿಪ್) * ಗ್ರೇಟ್‌ ಪ್ಲೇಯ್ನ್ಸ್‌ ಷೆಲ್ಟರ್‌ಬೆಲ್ಟ್ * ಬೃಹತ್ ತಂತ್ರಜ್ಞಾನ * ಮರುಭೂಮಿಕರಣ * ಪರಿಸರೀಯ ತಂತ್ರಜ್ಞಾನ * ಮಾನವ ಪರಿಸರವಿಜ್ಞಾನ * ಸಹಯೋಗ ನಾವೀನ್ಯ ಜಾಲ * ಪರಿಸರೀಯ ತಂತ್ರಜ್ಞಾನ ವಿಧಾನಗಳು * ಪರಿಸರೀಯ ತಂತ್ರಜ್ಞಾನ * ಇಂಧನ-ಮಿತವ್ಯಯಿ ಭೂದೃಶ್ಯ * ಬೇಲಿಸಾಲು * ಪ್ರಸ್ತಾಪಿತ ಸಹರಾ ಅರಣ್ಯ ಯೋಜನೆ * ಮರಳು ಬೇಲಿ * ಸಮುದ್ರಜಲ ಹಸಿರುಮನೆ * ಪುಷ್ಟಿಕರ ಆಹಾರ ಕೋಷ್ಠಕ * ಗಾಳಿತಡೆ * ಅರಣ್ಯೀಕರಣ * ರೋಮನ್ನರ ಕಾಲದಲ್ಲಿ ಅರಣ್ಯನಾಶ * [[ಅರಣ್ಯನಾಶ]] * ಬೃಹತ್‌ ಯೋಜನೆಗಳು * ತಳ್ಳು-ಎಳೆ ತಂತ್ರಜ್ಞಾನ * ಪರಿಸರ ಸ್ನೇಹಿ ಭೂಚಿತ್ರಣ {{Col-end}} {{Portal|Sustainable development}} ==ಅಡಿ ಟಿಪ್ಪಣಿಗಳು== {{Reflist}} ==ಮೂಲಗಳು== * ಡೋರ್‌, ಜೆ. 1997. ''[http://www.rirdc.gov.au/pub/shortreps/sr20.html ಸಸ್ಟೈನೆಬಿಲಿಟಿ ಇಂಡಿಕೇಟರ್ಸ್ ಫಾರ್ ಅಗ್ರಿಕಲ್ಚರ್: ಇಂಟರೊಡಕ್ಟರಿ ಗೈಡ್ ಟು ರೀಜನಲ್/ನ್ಯಾಷನಲ್ ಎಂಡ್ ಆನ್-ಫಾರ್ಮ್ ಇಂಡಿಕೇಟರ್ಸ್] {{Webarchive|url=https://web.archive.org/web/20070613145457/http://www.rirdc.gov.au/pub/shortreps/sr20.html |date=2007-06-13 }}'', [http://www.rirdc.gov.au/home.html ರೂರಲ್ ಇಂಡಸ್ಟ್ರೀಸ್ ರಿಸರ್ಚ್ ಎಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್] {{Webarchive|url=https://web.archive.org/web/20070701193418/http://www.rirdc.gov.au/home.html |date=2007-07-01 }},ಆಸ್ಟ್ರೇಲಿಯ *ಗೋಲ್ಡ್, ಮೇರಿ. 1999. [http://www.nal.usda.gov/afsic/AFSIC_pubs/srb9902.htm ''ಸಸ್ಟೇನಬಲ್ ಅಗ್ರಿಕಲ್ಚರ‍್: ಡೆಫಿನಿಷನ್ಸ್ ಅಂಡ್ ಟರ್ಮ್ಸ್‌.'' ] {{Webarchive|url=https://web.archive.org/web/20050914193229/http://www.nal.usda.gov/afsic/AFSIC_pubs/srb9902.htm |date=2005-09-14 }} ವಿಶೇಷ ಲಘು ಉಲ್ಲೇಖ ಸರಣಿ ಸಂಖ್ಯೆ SRB 99-02 ನವೀಕರಣಗಳು SRB 94-5 ಸೆಪ್ಟೆಂಬರ್‌ 1999. ರಾಷ್ಟ್ರೀಯ ಕೃಷಿ ಗ್ರಂಥಾಲಯ, ಕೃಷಿ ಸಂಶೋಧನಾ ಸೇವಾ ಕೇಂದ್ರ, ಯು.ಎಸ್‌. ಕೃಷಿ ಇಲಾಖೆ. *ಹೇಯ್ಸ್‌, ಬಿ. 2008. ಟ್ರಯಲ್‌ ಪ್ರೊಪೊಸಲ್‌: ಸಾಯಿಲ್‌ ಅಮೆಲಿಯೊರೇಷನ್‌ ಇನ್‌ ದಿ ಸೌತ್‌ ಆಸ್ಟ್ರೇಲಿಯನ್‌ ರಿವರ್ಲೆಂಡ್‌. *ಜಾನ್‌, ಜಿಸಿ, ಬಿ. ಖೀವ್‌, ಸಿ. ಪೋಲ್‌, ಎನ್‌. ಛೋರ್ನ್‌, ಎಸ್‌. ಫೇಂಗ್‌, ಮತ್ತು ವಿ. ಪ್ರೀಪ್‌. 2001. ಡೆವೆಲಪಿಂಗ್‌ ಸಸ್ಟೇನಬಲ್‌ ಪೆಸ್ಟ್‌ ಮ್ಯಾನೆಜ್ಮೆಂಟ್‌ ಫಾರ್‌ ರೈಸ್‌ ಇನ್‌ ಕ್ಯಾಂಬೊಡಿಯಾ, ಪಿಪಿ. 243-358, ಇನ್‌ ಎಸ್‌. ಸುತಿಪ್ರದಿತ್‌, ಸಿ, ಕುಂಥ, ಎಸ್‌. ಲೊರ್ಲೊವಕರ್ನ್‌ ಮತ್ತು ಜೆ. ರಕ್ನಂಗನ್‌ (ಸಂಪಾದಕರು) “'''ಸಸ್ಟೇನಬಲ್‌ ಅಗ್ರಿಕಲ್ಚರ್‌''' : ಪಾಸಿಬಿಲಿಟಿ ಅಂಡ್‌ ಡೈರೆಕ್ಷನ್‌” ಥಾಯ್ಲೆಂಡ್‌ನ ಫಿಟ್ಸಾನುಲೊಕ್‌ನಲ್ಲಿ 1999ರ ಅಕ್ಟೋಬರ್‌ 18ರಿಂದ 20ರ ತನಕ ನಡೆದ 'ಪುಷ್ಟಿಕರ ಕೃಷಿ ಬಗೆಗಿನ ಎರಡನೆಯ ಏಷ್ಯಾ-ಪೆಸಿಫಿಕ್‌ ಸಮ್ಮೇಳನದ ನಡೆವಳಿಗಳ ವರದಿ. ಬ್ಯಾಂಕಾಕ್(ಥಾಯ್ಲೆಂಡ್‌): ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ನಿಯೋಗ, 386 ಪಿ. * ಲಿಂಡ್ಸೆ ಫಲ್ವೆ (2004) ಸಸ್ಟೇಯ್ನಬಿಲಿಟಿ - ಎಲುಸಿವ್‌ ಆರ್‌ ಇಲೂಷನ್‌: ವೈಸ್‌ ಎನ್ವಿರಾನ್ಮೆಂಟಲ್‌ ಮ್ಯಾನೆಜ್ಮೆಂಟ್‌. ಇಂಸ್ಟಿಟ್ಯೂಟ್‌ ಫಾರ್‌ ಇಂಟರ್ನ್ಯಾಷನಲ್‌ ಡೆವೆಲಪ್ಮೆಂಟ್‌, ಆಡಿಲೇಯ್ಡ್‌ ಪಿಪಿ259. * ಹೆಕ್ಟ್‌, ಸುಸಾನಾ ಮತ್ತು ಅಲೆಕ್ಸಾಂಡರ್‌ ಕಾಕ್ಬರ್ನ್‌ (1989) ದಿ ಫೇಟ್‌ ಆಫ್‌ ದಿ ಫಾರೆಸ್ಟ್‌ ಡೆವೆಲಪರ್ಸ್‌, ಡೆಸ್ಟ್ರೊಯರ್ಸ್‌ ಅಂಡ್‌ ಡಿಫೆಂಡರ್ಸ್‌ ಆಫ್‌ ದಿ ಅಮೆಜಾನ್‌. ನ್ಯೂಯಾರ್ಕ್‌: ವರ್ಸೊ. * ನೆಟಿಂಗ್‌ ರಾಬರ್ಟ್‌ ಮೆಕ್‌ಸಿ. (1993) ಸ್ಮಾಲ್‌ಹೋಲ್ಡರ್ಸ್‌, ಹೌಸ್‌ಹೋಲ್ಡರ್ಸ್‌: ಫಾರ್ಮ್‌ ಫೆಮಿಲೀಸ್‌ ಅಂಡ್‌ ದಿ ಎಕಾಲಜಿ ಆಫ್‌ ಇಂಟೆನ್ಸಿವ್‌ ಸಸ್ಟೈನೇಬಲ್‌ ಅಗ್ರಿಕಲ್ಚರ್‌. ಸ್ಟ್ಯಾನ್ಫರ್ಡ್‌ ಉನಿವರ್ಸಿಟಿ ಪ್ರೆಸ್‌, ಪಾಲೊ ಆಲ್ಟೊ. *[http://publishing.royalsociety.org/sustainable-agriculture ಪುಷ್ಟಿಕರ ಕೃಷಿಯ ಬಗ್ಗೆ ಎರಡು ವಿಶಿಷ್ಟ ದ್ವಿ-ಸಂಚಿಕೆ ''ಫಿಲೊಸೊಫಿಕಲ್‌ ಟ್ರಾನ್ಸಾಕ್ಷನ್ಸ್‌ ಬಿ''. ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}[http://publishing.royalsociety.org/sustainable-agriculture ಕೆಲವು ಲೇಖನಗಳು ಉಚಿತವಾಗಿ ಲಭ್ಯ.]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ==ವಿಶ್ವವಿದ್ಯಾನಿಲಯ ಪಠ್ಯಕ್ರಮಗಳು== * ಸೆಂಟ್ರಲ್‌ ಕೆರೊಲಿನಾ ಕಮ್ಯೂನಿಟಿ ಕಾಲೇಜ್‌, ಪಿಟ್ಸ್‌ಬರೊ, ನಾರ್ತ್‌ ಕೆರೊಲಿನಾ * ಚಿಯಾಂಗ್‌ ಮಾಯ್‌ ಯುನಿವರ್ಸಿಟಿ/ ಸಸ್ಟೇನಬಲ್‌ ಅಗ್ರಿಕಲ್ಚರ್‌ ಅಂಡ್‌ ಇಂಟೆಗ್ರೇಟೆಡ್‌ ವಾಟರ್ಷೆಡ್‌ ಮ್ಯಾನೆಜ್ಮೆಂಟ್‌ MSc, ಚಿಯಾಂಗ್‌ ಮಾಯ್‌ ವಿಶ್ವವಿದ್ಯಾನಿಲಯ, ಥಾಯ್ಲೆಂಡ್‌ * ಕ್ಲೆಮ್ಸನ್‌ ವಿಶ್ವವಿದ್ಯಾನಿಲಯ, ಕ್ಲೆಮ್ಸನ್‌, ಸೌತ್‌ ಕ್ಯಾರೊಲಿನಾ * ದಿ ಎವರ್ಗ್ರೀನ್‌ ಸ್ಟೇಟ್‌ ಕಾಲೇಜ್, ಒಲಿಂಪಿಯಾ, ವಾಷಿಂಗ್ಟನ್‌ ಸ್ಟೇಟ್‌ * ಇಂಪೀರಿಯಲ್‌ ಕಾಲೇಜ್‌, ಲಂಡನ್‌, [[ಯುನೈಟೆಡ್ ಕಿಂಗ್‍ಡಮ್|ಯುನೈಟೆಡ್‌ ಕಿಂಗ್ಡಮ್‌]] * ಅಯೊವಾ ಸ್ಟೇಟ್‌ ಯುನಿವರ್ಸಿಟಿ, ಎಮ್ಸ್‌, ಅಯೊವಾ * ಮಕೆರೆರೆ ಯನಿವರ್ಸಿಟಿ, ಕಂಪಾಲಾ, [[ಉಗಾಂಡ|ಯುಗಾಂಡಾ]] * ''ಎಜುಕೇಷನಲ್‌ ಅಂಡ್‌ ಟ್ರೇಯ್ನಿಂಗ್‌ ಆಪೊರ್ಚೂನಿಟಿಸ್‌ ಇನ್‌ ಸಸ್ಟೇನಬಲ್‌ ಅಗ್ರಿಕಲ್ಚರ್‌''. 19ನೆಯ ಆವೃತ್ತಿ. 2009. ಶೈಕ್ಷಣಿಕ ಮತ್ತು ಸಾಂಘಿಕ ಪಠ್ಯಕ್ರಮಗಳ ವಿಶ್ವವ್ಯಾಪಿ ನಿರ್ದೇಶಿಕೆ. ಆಲ್ಟರ್ನೇಟಿವ್‌ ಫಾರ್ಮಿಂಗ್‌ ಸಿಸ್ಟಮ್ಸ್‌ ಇನ್ಫರ್ಮೇಷನ್‌ ಸೆಂಟರ್‌, ನ್ಯಾಷನಲ್‌ ಅಗ್ರಿಕಲ್ಚರಲ್‌ ಲೈಬ್ರೆರಿ. http://www.nal.usda.gov/afsic/pubs/edtr/EDTR2006.shtml {{Webarchive|url=https://web.archive.org/web/20070402234045/http://www.nal.usda.gov/afsic/pubs/edtr/EDTR2006.shtml |date=2007-04-02 }} * ನಾರ್ತ್‌ ಕೆರೊಲಿನಾ ಸ್ಟೇಟ್‌ ಯೂನಿವರ್ಸಿಟಿ, ರೇಲೀ, ನಾರ್ತ್‌ ಕೆರೊಲಿನಾ * ಪೆನ್ಸಿಲ್ವಾನಿಯಾ ಸ್ಟೇಟ್‌ ಯೂನಿವರ್ಸಿಟಿ, ಯೂನಿವರ್ಸಿಟಿ ಪಾರ್ಕ್‌, ಪೆನ್ಸಿಲ್ವಾನಿಯಾ * ಪರ್ಡ್ಯೂ ಯೂನಿವರ್ಸಿಟಿ, ವೆಸ್ಟ್‌ ಲಫಯೆಟ್‌, ಇಂಡಿಯಾನಾ * ರುಟ್ಜರ್ಸ್‌ ಯೂನಿವರ್ಸಿಟಿ / ಸ್ಟೂಡೆಂಟ್‌ ಸಸ್ಟೇನಬಲ್‌ ಫಾರ್ಮ್‌ ಅಟ್‌ ರುಟ್ಜರ್ಸ್‌, ನ್ಯೂ ಬ್ರುನಸ್ವಿಕ್‌, ನ್ಯೂಜರ್ಸಿ * ಸಾಂಟಾ ರೊಸಾ ಜೂನಿಯರ್‌ ಕಾಲೇಜ್‌, ಸಾಂಟಾ ರೊಸಾ, ಕ್ಯಾಲಿಫೊರ್ನಿಯಾ * ಸ್ಟರ್ಲಿಂಗ್‌ ಕಾಲೇಜ್‌ (ವರ್ಮೊಂಟ್‌), ಕ್ರಾಫ್ಟ್ಸ್‌ಬ್ಯೂರಿ, ವರ್ಮಾಂಟ್‌ * Universidad Bolivariana de Venezuela, [[ಕರಾಕಸ್|Caracas]]-Ciudad Bolivar-Coro-Maracaibo, [[ವೆನೆಜುವೆಲಾ|Venezuela]] * ಯೂನಿವರ್ಸಿಟಿ ಆಫ್‌ ಅಲಾಸ್ಕಾ, ಫೇರ್ಬ್ಯಾಂಕ್ಸ್‌, ಅಲಾಸ್ಕಾ * ಯೂನಿವರ್ಸಿಟಿ ಆಫ್‌ ಬ್ರಿಟಿಷ್‌ ಕೊಲಂಬಿಯಾ, ಸೆಂಟರ್‌ ಫಾರ್‌ ಸಸ್ಟೇನಬಲ್‌ ಫುಡ್‌ ಸಿಸ್ಟಮ್ಸ್‌ ಅಟ್‌ ಯುಬಿಸಿ ಫಾರ್ಮ್‌ [http://www.landfood.ubc.ca/ (ಅಂತರಜಾಲತಾಣ)] * ಯೂನಿವರ್ಸಿಟಿ ಆಫ್‌ ಕೆಲಿಫೊರ್ನಿಯಾ, ಡೇವಿಸ್‌, [[ಕ್ಯಾಲಿಫೊರ್ನಿಯ|ಕೆಲಿಫೊರ್ನಿಯಾ]] * ಯೂನಿವರ್ಸಿಟಿ ಆಫ್‌ ಫ್ಲೊರಿಡಾ, ಗೇಯ್ನ್ಸ್‌ವಿಲ್‌, ಫ್ಲೊರಿಡಾ * ಯೂನಿವರ್ಸಿಟಿ ಆಫ್‌ ಹವಾಯ್‌, ಹೊನೊಲುಲು, ಹವಾಯ್‌ * ಯೂನಿವರ್ಸಿಟಿ ಆಫ್‌ ಇಲ್ಲಿನಾಯ್ಸ್‌, ಅರ್ಬನಾ-ಷಾಂಪೇನ್‌, ಇಲ್ಲಿನಾಯ್ಸ್‌ * ಯೂನಿವರ್ಸಿಟಿ ಆಫ್‌ ಕಾಸೆಲ್‌/ಫ್ಯಾಕಲ್ಟಿ ಆಫ್‌ ಆರ್ಗಾನಿಕ್‌ ಅಗ್ರಿಕಲ್ಚರಲ್‌ ಸೈನ್ಸಸ್‌, ವಿಟ್ಝೆನ್ಹಾಸೆನ್‌, [[ಜರ್ಮನಿ]] * ಯೂನಿವರ್ಸಿಟಿ ಆಫ್‌ ಕೆಂಟಕಿ, ಲೆಕ್ಸಿಂಗ್ಟನ್‌, ಕೆಂಟಕಿ * ಯೂನಿವರ್ಸಿಟಿ ಆಫ್‌ ಮೇಯ್ನ್‌, ಒರೊನೊ, ಮೇಯ್ನ್‌ * ಯೂನಿವರ್ಸಿಟಿ ಆಫ್‌ ಮ್ಯಾಸಚ್ಯೂಸೆಟ್ಸ್‌, ಆಮ್ಹರ್ಸ್ಟ್‌, ಮಸಾಚ್ಯೂಸೆಟ್ಸ್‌ * ಯೂನಿವರ್ಸಿಟಿ ಆಫ್‌ ಮಿಸ್ಸೋರಿ, ಕೊಲಂಬಿಯಾ, ಮಿಸ್ಸೋರಿ * ಯೂನಿವರ್ಸಿಟಿ ಆಫ್‌ ವರ್ಮಾಂಟ್‌, ಬರ್ಲಿಂಗ್ಟನ್‌, ವರ್ಮಾಂಟ್‌ * ಯೂನಿವರ್ಸಿಟಿ ಆಫ್‌ ವಿಸ್ಕಾನ್ಸಿನ್‌-ರಿವರ್‌ ಫಾಲ್ಸ್‌, ರಿವರ್‌ ಫಾಲ್ಸ್‌, ವಿಸ್ಕಾನ್ಸಿನ್‌ * ವಾಗನಿಂಗೆನ್‌ ಯೂನಿವರ್ಸಿಟಿ, [[ನೆದರ್‍ಲ್ಯಾಂಡ್ಸ್|ನೆದರ್ಲೆಂಡ್ಸ್‌]] * ವಾಷಿಂಗ್ಟನ್‌ ಸ್ಟೇಟ್‌ ಯೂನಿವರ್ಸಿಟಿ, ಪುಲ್ಮನ್‌, ವಾಷಿಂಗ್ಟನ್‌ * ವೆಸ್ಟ್‌ ವರ್ಜಿನಿಯಾ ಯೂನಿವರ್ಸಿಟಿ, ಮಾರ್ಗನ್ಟೌನ್‌, ವೆಸ್ಟ್‌ ವಿರ್ಜಿನಿಯಾ * ಯೇಲ್ ಸಸ್ಟೇನಬಲ್‌ ಫುಡ್‌ ಪ್ರಾಜೆಕ್ಟ್‌, ಯೇಲ್‌ ಯೂನಿವರ್ಸಿಟಿ, ನ್ಯೂ ಹ್ಯಾವೆನ್‌, ಕನೆಕ್ಟಿಕಟ್‌ ==ಹೆಚ್ಚಿನ ಓದಿಗಾಗಿ== *{{Cite journal |date=March/April 1986 |author=Madden, Patrick |title=Debt-Free Farming is Possible |journal=Farm Economics |place=Pennsylvania |publisher=Cooperative Extension Service, U.S. Dept. of Agriculture [and] The Pennsylvania State University |issn=0555-9456 |postscript=}} * ಪೆಂಡರ್‌ ಜೆ., ಪ್ಲೇಸ್‌ ಎಫ್‌., ಎಹೂಯಿ. ಎಸ್‌. (2006)[http://www.ifpri.org/pubs/books/oc53.asp ಸ್ಟ್ರಾಟೆಗೀಸ್‌ ಫಾರ್‌ ಸಸ್ಟೇನಬಲ್‌ ಲ್ಯಾಂಡ್‌ ಮ್ಯಾನೆಜ್ಮೆಂಟ್‌ ಇನ್‌ ದಿ ಈಸ್ಟ್‌ ಆಫ್ರಿಕನ್‌ ಹೈಲೆಂಡ್ಸ್‌] * ಪೊಲನ್‌ ಎಂ. (2007) [http://www.michaelpollan.com/omnivore.php ದಿ ಆಮ್ನಿವೊರ್ಸ್‌ ಡೈಲೆಮಾ: ಎ ನ್ಯಾಚುರಲ್‌ ಹಿಸ್ಟರಿ ಆಫ್‌ ಫೋರ್‌ ಮೀಲ್ಸ್‌] {{Webarchive|url=https://web.archive.org/web/20080907034052/http://www.michaelpollan.com/omnivore.php |date=2008-09-07 }} ಲೇಖಕರು * ರಾಬರ್ಟ್ಸ್‌ ಡಬ್ಲ್ಯೂ (2008) ''ದಿ ನೋ-ನಾನ್ಸೆನ್ಸ್‌ ಗೈಡ್‌ ಟು ವರ್ಲ್ಡ್‌ ಫುಡ್‌'' ಲೇಖಕರು: ರಾಬರ್ಟ್‌‌ ಡಬ್ಲ್ಯೂ. (2008) ==ಇವನ್ನೂ ಗಮನಿಸಿ== *ವನ್ಯ ತೋಟಗಾರಿಕೆ ಸಹಯೋಗ ==ಬಾಹ್ಯ ಕೊಂಡಿಗಳು== * [http://africaproject2020.com/ ಆಫ್ರಿಕಾ ಪ್ರಾಜೆಕ್ಟ್‌ 2020] {{Webarchive|url=https://web.archive.org/web/20110707092740/http://africaproject2020.com/ |date=2011-07-07 }} ಪುಷ್ಟಿಕರ ಕೃಷಿಯ ಮೂಲಕ ರೈತರಿಗೆ ಅಧಿಕಾರ ನೀಡಿ ಆಫ್ರಿಕಾದಲ್ಲಿ ಹಸಿವಿನ ಸ್ಥಿತಿಯನ್ನು ನೀಗಿಸುವ ಯತ್ನ. * [http://asi.ucdavis.edu/ ಯುಸಿ ಡೇವಿಸ್‌ನಲ್ಲಿ ಕೃಷಿ ಪುಷ್ಟಿಕರಣ ಸಂಸ್ಥೆ] *[http://www.biodynamics.net.au ಬಯೊಡೈನಮಿಕ್‌ ಅಗ್ರಿಕಲ್ಚರ್‌ ಆಸ್ಟ್ರೇಲಿಯಾ] ಪುಷ್ಟಿಕರ ಕೃಷಿಯ ಜೈವಿಕ-ಕ್ರಿಯಾಸಂಬದ್ಧ ವ್ಯವಸ್ಥೆಯ ತಿಳಿವಳಿಕೆ ಮತ್ತು ಪದ್ಧತಿಯ ಉತ್ತೇಜನ. * [http://www.cefs.ncsu.edu/ ಸೆಂಟರ್ ಫಾರ್ ಎನ್‌ವೈರಾನ್ಮೆಂಟಲ್ ಫಾರ್ಮಿಂಗ್ ಸಿಸ್ಟಮ್ಸ್] * [http://csanr.wsu.edu/ ಸೆಂಟರ್ ಫಾರ್ ಸಸ್ಟೈನಿಂಗ್ ಅಗ್ರಿಕಲ್ಚರ್ % ನ್ಯಾಚುರಲ್ ರಿಸೋರ್ಸಸ್] (ಡಬ್ಲ್ಯೂಎಸ್‌ಯು) * [http://www.foodalliance.org/ ಫುಡ್‌ ಅಲಾಯನ್ಸ್‌] ಉತ್ತರ ಅಮೆರಿಕಾದಲ್ಲಿ ಪುಷ್ಟಿಕರ ಕೃಷಿ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಅತಿ ವಿಶ್ವಸನೀಯ ಮತ್ತು ವ್ಯಾಪಕ ಪ್ರಮಾಣಪತ್ರ ಪಠ್ಯಕ್ರಮ. * [https://enduser.elsevier.com/farmmanagement ''ಜರ್ನಲ್‌ ಆಫ್‌ ಎನ್ವಿರಾನ್ಮೆಂಟಲ್‌ ಮ್ಯಾನೇಜ್ಮೆಂಟ್‌'' ] {{Webarchive|url=https://web.archive.org/web/20110417134915/http://enduser.elsevier.com/farmmanagement |date=2011-04-17 }} ವಿಶೇಷ ಸಂಚಿಕೆಯು ಹೊಲ ನಿರ್ವಹಣೆ ಮತ್ತು ಪುಷ್ಟಿಕರ ಕೃಷಿ ವಿಷಯಗಳ ಮೇಲೆ ಕೇಂದ್ರೀಕರಿಸಿದೆ. * [http://www.greenpeace.org/international/en/campaigns/agriculture/ ಗ್ರೀನ್ಪೀಸ್ ಪುಷ್ಟಿಕರ ಕೃಷಿ ಅಭಿಯಾನ] * [http://www.landinstitute.org/ ದಿ ಲ್ಯಾಂಡ್‌ ಇನ್‌ಸ್ಟಿಟ್ಯುಟ್] ಪುಷ್ಟಿಕರ ಪುನರಾವರ್ತಿತ ಬೆಳೆ ವ್ಯವಸ್ಥೆಗಳ ಕುರಿತು ಸಂಶೋಧನೆ * [http://www.attra.org/ ರಾಷ್ಟ್ರೀಯ ಪುಷ್ಟಿಕರ ಕೃಷಿ ಮಾಹಿತಿ ಸೇವೆ.] * [http://www.sustainableagriculture.net/ ಪುಷ್ಟಿಕರ ಕೃಷಿಗಾಗಿ ರಾಷ್ಟ್ರೀಯ ಅಭಿಯಾನ] * [http://www.sarep.ucdavis.edu/concept.htm ವಾಟ್‌ ಇಸ್‌ ಸಸ್ಟೇನಬಲ್‌ ಅಗ್ರಿಕಲ್ಚರ್‌?] {{Webarchive|url=https://web.archive.org/web/20070421034222/http://www.sarep.ucdavis.edu/concept.htm |date=2007-04-21 }} ''(SAREP: ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದ 'ಪುಷ್ಟಿಕರ ಕೃಷಿ ಸಂಶೋಧನೆ ಮತ್ತು ಶಿಕ್ಷಣಾ ವ್ಯವಸ್ಥೆ'ಯಿಂದ)'' * [http://www.sare.org/ ಸಸ್ಟೈನೇಬಲ್ ಅಗ್ರಿಕಲ್ಚರ್ ರಿಸರ್ಚ್ ಎಂಡ್ ಎಜುಕೇಷನ್ (SARE)] * [http://sarep.ucdavis.edu/ SAREP: ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದ 'ಪುಷ್ಟಿಕರ ಕೃಷಿ ಸಂಶೋಧನೆ ಮತ್ತು ಶಿಕ್ಷಣಾ ವ್ಯವಸ್ಥೆ] * [http://www.sustainablecommodities.org ಪುಷ್ಟಿಕರ ಉತ್ಪನ್ನ ಅಭಿಯಾನ] {{Webarchive|url=https://web.archive.org/web/20190927052845/http://www.sustainablecommodities.org/ |date=2019-09-27 }} * [http://www.saiplatform.org/ ಮುಖ್ಯವಾಹಿನಿಯ ಕೃಷಿ ವಸ್ತುಗಳ ಉತ್ಪಾದನೆಗಾಗಿ ಪುಷ್ಟಿಕರ ಕೃಷಿ ಉತ್ತೇಜಿಸುವ ಕೈಗಾರಿಕಾ-ಆಧಾರಿತ ಉಪಕ್ರಮ.] * [http://www.rainforest-alliance.org/programs/agriculture/ ರೇನ್‌ಫಾರೆಸ್ಟ್‌ ಅಲಾಯನ್ಸ್‌ ಪುಷ್ಟಿಕರ ಕೃಷಿ ಕಾರ್ಯಕ್ರಮ.] * [http://www.verticalfarm.com ದಿ ವರ್ಟಿಕಲ್‌ ಫಾರ್ಮ್‌ ಪ್ರಾಜೆಕ್ಟ್‌] ಪರಿಸರೀಯ ಪುನಃಸ್ಥಾಪನೆಯ ಕಾರ್ಯವಿಧಾನ,ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಹಾಗೂ ಪುಷ್ಟಿಕರ ಶಕ್ತಿಯ ಮೂಲ ಎಂದು ಮಾನವ ಆಹಾರ ಉತ್ಪಾದನೆಯ ಭವಿಷ್ಯವನ್ನು ಮುಂಗಾಣುವುದು. * [http://www.oired.vt.edu/sanremcrsp/ SANREM CRSP] {{Webarchive|url=https://web.archive.org/web/20100907054742/http://www.oired.vt.edu/sanremcrsp/ |date=2010-09-07 }} ವಿರ್ಜಿನಿಯಾ ಟೆಕ್‌ನಲ್ಲಿ ಪುಷ್ಟಿಕರ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲ ವ್ಯವಸ್ಥಾಪನಾ ಸಹಯೋಗ ಸಂಶೋಧನಾ ಬೆಂಬಲ ಕಾರ್ಯಕ್ರಮ. * [http://www.shdi.org ಸೆಲ್ಫ್‌ ಹೆಲ್ಪ್‌ ಡೆವೆಲಪ್ಮೆಂಟ್‌ ಇಂಟರ್ನ್ಯಾಷನಲ್‌] {{Webarchive|url=https://web.archive.org/web/20180903203958/http://www.shdi.org/ |date=2018-09-03 }} SHDI ಒಂದು ಐರಿಷ್‌ ನಿಯೋಗ. ಆಫ್ರಿಕಾದಲ್ಲಿ ದೀರ್ಘಾವಧಿಯ ಪುಷ್ಟಿಕರ ಕೃಷಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಲ್ಲಿ ಭಾಗಿಯಾಗಿದೆ. * [http://www.newwest.net/index.php/topic/main/C520/L40 ಸ್ಪೇಡ್‌ & ಸ್ಪೂನ್‌: ಪಾಶ್ಚಾತ್ಯರ ಭೋಜನಾ ರೀತಿಯನ್ನು ಸ್ಥಳೀಯಗೊಳಿಸುವುದು] * [http://www.safecrop.org/ SAFECROP ಕಡಿಮೆ ಪರಿಸರ ಮತ್ತು ಗ್ರಾಹಕ ಆರೋಗ್ಯ ಪರಿಣಾಮದೊಂದಿಗೆ ಬೆಳೆ ರಕ್ಷಣೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ] {{Webarchive|url=https://web.archive.org/web/20100714123224/http://www.safecrop.org/ |date=2010-07-14 }} * [http://www.iied.org/NR/agbioliv/index.html ಅಂತರರಾಷ್ಟ್ರೀಯ ಪರಿಸರ ಮತ್ತು ಅಭಿವೃದ್ಧ ಸಂಸ್ಥೆ (IIED)ಯ 'ನೈಸರ್ಗಿಕ ಸಂಪನ್ಮೂಲ ಸಮೂಹ'ದ ಭಾಗವಾಗಿರುವ 'ಪುಷ್ಟಿಕರ ಕೃಷಿ, ಜೀವವೈವಿಧ್ಯ ಮತ್ತು ಜೀವನೋಪಾಯಗಳ ಕಾರ್ಯಕ್ರಮ] {{Webarchive|url=https://web.archive.org/web/20080509082525/http://www.iied.org/NR/agbioliv/index.html |date=2008-05-09 }} * ಕಡಲಾಚೆಯ ಅಭಿವೃದ್ಧಿ ಸಂಸ್ಥೆ ನಡೆಸಿದ, [http://www.odi.org.uk/agriculture ರಿಸರ್ಚ್ ಆನ್ ಅಗ್ರಿಕಲ್ಚರ್] {{Webarchive|url=https://web.archive.org/web/20071028004907/http://www.odi.org.uk/agriculture |date=2007-10-28 }} ಹಾಗೂ ಅಂತಾರಾಷ್ಟ್ರೀಯ ಅಭಿವೃದ್ಧಿಯಲ್ಲಿ ಅದರ ಪಾತ್ರ * [http://www.naturalstepusa.org/case-studies/organically-grown-company-sustainable-agriculture.html ಎ ನ್ಯಾಚುರಲ್ ಸ್ಟೆಪ್ ಕೇಸ್ ಸ್ಟಡಿ: ಮುಂದಿನ ಕೊಯ್ಲಿಗಾಗಿ ಯೋಜನೆ: ಆಹಾರ ಉದ್ದಿಮೆಯಲ್ಲಿ ಪುಷ್ಟಿಕರ ಲಕ್ಷಣ - ಸಾವಯವವಾಗಿ ಬೆಳೆಸಲಾದ ಉದ್ದಿಮೆ ] {{Webarchive|url=https://web.archive.org/web/20110727112909/http://www.naturalstepusa.org/case-studies/organically-grown-company-sustainable-agriculture.html |date=2011-07-27 }} * [http://www.wiserearth.org/aof/195 ವೈಸರ್‌ಅರ್ಥ್‌ ಅಂತರಜಾಲಪುಟದಲ್ಲಿ ಪುಷ್ಟಿಕರ ಕೃಷಿ ಜಾಲಪುಟ] {{Webarchive|url=https://web.archive.org/web/20100920075233/http://www.wiserearth.org/aof/195 |date=2010-09-20 }} * [http://www.wiserearth.org/organization/limitToMasterid/195/limitToType/aof ವೈಸರ್‌ಅರ್ಥ್‌ನಲ್ಲಿ ಪುಷ್ಟಿಕರ ಕೃಷಿ ಸಂಘಗಳ ಪಟ್ಟಿ] {{Webarchive|url=https://web.archive.org/web/20080830061058/http://www.wiserearth.org/organization/limitToMasterid/195/limitToType/aof |date=2008-08-30 }} * [http://www.cfsef.org/ ಪುಷ್ಟಿಕರ ಶಕ್ತಿ ಕೃಷಿ ಕೇಂದ್ರ] {{Webarchive|url=https://web.archive.org/web/20180314063428/http://cfsef.org/ |date=2018-03-14 }} {{Sustainability}} {{DEFAULTSORT:Sustainable Agriculture}} [[ವರ್ಗ:ಅಸಮಂಜಸ ಉಲ್ಲೇಖ ಕ್ರಮವ್ಯವಸ್ಥೆಗಳನ್ನು ಹೊಂದಿರುವ ಲೇಖನಗಳು]] [[ವರ್ಗ:ಪುಷ್ಟಿಕರ ಕೃಷಿ]] [[ವರ್ಗ:ಕೃಷಿ ಪರಿಸರ ವಿಜ್ಞಾನ]] [[ವರ್ಗ:ಸಾವಯವ ಬೇಸಾಯ]] [[ವರ್ಗ:ಸಾವಯವ ತೋಟಗಾರಿಕೆ]] [[ವರ್ಗ:ಸಮರ್ಥನೀಯ ತಂತ್ರಜ್ಞಾನಗಳು]] [[ವರ್ಗ:ಪರಾಗಸ್ಪರ್ಶ ನಿರ್ವಹಣೆ]] [[ವರ್ಗ:ಪುಷ್ಟಿಗೊಳಿಸುವ ಆಹಾರ ವ್ಯವಸ್ಥೆ]] [[en:Sustainable agriculture]] [[es:Agricultura sostenible]] [[fa:کشاورزی پایدار]] [[fr:Agriculture durable]] [[hi:टिकाऊ कृषि]] [[ja:持続可能な農業]] [[pt:Agricultura sustentável]] [[ta:பேண்தகு விவசாயம்]] tjnrzohnd9kt76hrvscw8kdenkijev3 ಜ್ಯೋತಿಷ ಮತ್ತು ವಿಜ್ಞಾನ 0 33781 1374735 1348459 2026-06-04T08:53:08Z Mithunamin 87797 /* ಬಾಹ್ಯ ಕೊಂಡಿಗಳು */ 1374735 wikitext text/x-wiki ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ; ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು. ಕೊನೆಗೆ [[ಹೋರಾಶಾಸ್ತ್ರ]] ಬಂದಿತು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ [[ಗ್ರಹ]] [[ನಕ್ಷತ್ರ]]ಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಕ್ಕಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ [[ಹೋರಾಶಾಸ್ತ್ರ]]. ಅಥವಾ ಫಲಜೋತಿಷ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ [[ಜ್ಯೋತಿಷ]] ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ. ಇದು ಖಗೋಳ ಗಣಿತಜ್ಞರಾದ [[ಭಾಸ್ಕರಾಚಾರ್ಯ]] ಮತ್ತು [[ವರಾಹ ಮಿಹಿರ]] ಮೊದಲಾದವರ ಕಾಲದಿಂದಲೂ ರೂಢಿಗೆ ಬಂದಿದೆ. ಆದರೆ ಈಗ ಹೋರಾಶಾಸ್ತ್ರವನ್ನೇ ಅಥವಾ ಫಲಜ್ಯೋತಿಷ ಶಾಸ್ತ್ರವನ್ನೇ ಜ್ಯೋತಿಷ ಶಾಸ್ತ್ರವೆಂದು ಕರೆಯುವ ರೂಢಿ ಬಂದಿದೆ. ಆಕಾಶ ಕಾಯಗಳ ಚಲನ ಇತ್ಯಾದಿ ವಿವರವನ್ನು ತಿಳಿಸುವ ಶಾಸ್ತ್ರವನ್ನು [[ಖಗೋಳ ಶಾಸ್ತ್ರ]]ವೆಂದು ಕರೆಯಲಾಗಿದೆ. ==ಭಾರತೀಯ ಜ್ಯೋತಿಷ್ಯ ಶಾಸ್ತ್ರ ಇತಿಹಾಸ== ಜ್ಯೋತಿಷ್ಯ ಶಾಸ್ತ್ರವನ್ನು ಇತ್ತೀಚೆಗೆ ವೇದ ಜ್ಯೋತಿಷ್ಯ, ವೇದಾಂಗ ಜ್ಯೋತಿಷ್ಯ ಶಾಸ್ತ್ರ ವೆಂದು ಕರೆಯುವ ರೂಢಿ ಬಂದಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ; : #ಸಿದ್ಧಾಂತ #ಸಂಹಿತ #ಹೋರಾ. #ಸಿದ್ಧಾಂತವು ಭಾರತ ಪದ್ಧತಿಯ ಖಗೋಳ ಶಾಸ್ತ್ರಕ್ಕೆ ಸೀಮಿತವಾಗಿದೆ. #ಸಂಹಿತೆಯು ಮುಂದಿನ - ಪ್ರಾಕೃತಿಕ ಘಟನೆಗಳ -ಭೂಕಂಪ, ಯುದ್ಧ, ರಾಜಕೀಯ ಭವಿಷ್ಯ, ಮಳೆ, ಬೆಳೆ, ವಾಸ್ತು ಮೊದಲಾದವುಗಳನ್ನುತಿಳಿಸುವ ಶಾಸ್ತ್ರ. #ಹೋರಾಶಾಸ್ತ್ರವು ಕುಂಡಲಿಯ ಆಧಾರದಿಂದ ಮಾನವರ ಭವಿಷ್ಯವನ್ನು ವಿವರವಾಗಿ ಹೇಳುವ ಶಾಸ್ತ್ರ. =='ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ'== :[[ವೇದಾಂಗ ಜ್ಯೋತಿಷ್ಯವು]] ವೈದಿಕ - ಪಂಚಾಂಗವನ್ನು ರಚಿಸಿ, ದಿನಗಳನ್ನು ಎಣಿಸುವುದಕ್ಕೆ ಹಾಗೂ ಧಾರ್ಮಿಕ ಕ್ರಿಯೆಗಳಿಗೆ ಸೂಕ್ತ ದಿನ, ಸಮಯವನ್ನು ನಿರ್ಧರಿಸುವುದಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಭಾರತೀಯ [[ಪಂಚಾಂಗ]] ಪದ್ಧತಿಯು [[ನಿರಯನ]] ಪದ್ಧತಿಯನ್ನು ಅನುಸರಿಸಿ ರಚಿಸಲಾಗುತ್ತಿತ್ತು. ಇದರಲ್ಲಿ ನಕ್ಷತ್ರ ಗಳನ್ನು ಆಧರಿಸಿದ ಚಂದ್ರಮಾನ ಮತ್ತು ಸೌರಮಾನ ಪದ್ಧತಿಗಳನ್ನು ಆಧರಿಸಿ ವರ್ಷವನ್ನು ನಿಗದಿಗೊಳಿಸುತ್ತಿದ್ದರು. :ಕ್ರಿ. ಪೂ. ಮೂರನೇ ಶತಮಾನದ ನಂತರ [[ಅಲೆಗ್ಜಾಂಡರ]]ನು ಭಾರತಕ್ಕೆ ಬಂದ ನಂತರ ರವಿ(ಸೂರ್ಯ), ಚಂದ್ರ (ಸೋಮ), ಮಂಗಳ (ಕುಜ), ಬುಧ, ಗುರು (ಬೃಹಸ್ಪತಿ), ಶುಕ್ರ, ಶನಿ ಹೀಗೆ ಏಳು ಗ್ರಹಗಳನ್ನು ಸೇರಿಸಿಕೊಂಡು ಅದಕ್ಕೆ ಕುಂಡಲಿ ರಚಿಸಿ ಭವಿಷ್ಯ ಹೇಳುವ [[ಫಲಜ್ಯೋತಿಷ್ಯ ಶಾಸ್ತ್ರ]] ಆರಂಭವಾಯಿತು. ಫಲಜ್ಯೋತಿಷ್ಯ ಶಾಸ್ತ್ರದ ಮೊದಲ ಪ್ರವರ್ತಕ [[ಯವನಾಚಾರ್ಯ]]ನೆಂದು ಹೇಳಿದೆ. ಆಗ [[ರಾಹು ಕೇತು]]ಗಳನ್ನು ಗ್ರಹಗಳೆಂದು ಪರಿಗಣಿಸಿರಲಿಲ್ಲ. ರಾಹು ಕೇತುಗಳನ್ನು [[ಪುರಾಣ]]/ ([[ವೇದ]], [[ಉಪನಿಷತ್]]?)ಗಳಲ್ಲಿ ರಾಕ್ಷಸರೆಂದು ಹೇಳಲಾಗಿದೆ. :ಫಲ ಜ್ಯೋತಿಷ್ಯ ಶಾಸ್ತ್ರವು ಕ್ರಿ. ಪೂ. ೨-೩ನೇ ಶತಮಾನ ಕಾಲದಲ್ಲಿ [[ಗ್ರೀಕ]]ರಿಂದ ಬಂದ ಯವನೇಶ್ವರನ ಯವನಜಾತಕದಿಂದ ಭಾರತದಲ್ಲಿ ಆರಂಭವಾಗಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅವನು ಪಶ್ಚಿಮದ ಶಕ ಸತ್ರಪ ರಾಜ [[ಒಂದನೇ ರುದ್ರದಮನ]]ನ ಆಸ್ಥಾನದಲ್ಲಿದ್ದನು. ಕ್ರಿ.ಶ. ೨೭೦ ರಲ್ಲಿದ್ದ ಸ್ಪುಜಿಧ್ವಜನ ಗ್ರಂಥದಿಂದ [[ಆರ್ಯಭಟ]]ನ (ಕ್ರಿ. ಶ.೪೭೬) ಆರ್ಯಭಟೀಯದ ಕಾಲದವರೆಗಿನ ೩೦೦ವರ್ಷಗಳಲ್ಲಿ ಭಾರತೀಯ ಪಂಚಾಂಗದ ರೂಪುರೇಷೆಗಳು ಪೂರ್ಣಗೊಂಡಿರಬೇಕೆಂದು. ವಿದ್ವಾಂಸರು ಊಹಿಸಿದ್ದಾರೆ. ಆ ಕಾಲದಿಂದ ಏಳು ಗ್ರಹಗಳ ಹೆಸರಿನ ಏಳು ವಾರಗಳು ಭಾರತದಲ್ಲಿ ರೂಢಿಗೆ ಬಂದಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದರೂ ಭಾರತೀಯ [[ಪಂಚಾಂಗ]]ದಲ್ಲಿ ಗ್ರೀಕರ [[ಟಾಲಮಿ]]ಯ ಕಾಲಕ್ಕಿಂತ ಹಿಂದಿನ ಕೆಲವು ಜ್ಯೋತಿಷದ ಅಂಶಗಳಿರುವುದನ್ನೂ ಗುರುತಿಸಿದ್ದಾರೆ. ಆದರೆ ಈ ಹಿಂದಿನ ಗ್ರಂಥಗಳು ಪೂರ್ಣ ನಷ್ಟವಾಗಿವೆ ಲಭ್ಯವಾಗಿಲ್ಲ. :ಕಲ್ಯಾಣವರ್ಮನಿಂದ ರಚಿತವಾದ [[ಬೃಹತ್ ಪರಾಶರ ಹೋರಾಶಾಸ್ತ್ರ]] ಮತ್ತು [[ಸಾರಾವಳಿ]] ಗ್ರಂಥಗಳು, ೭೧ ಅಧ್ಯಯಗಳನ್ನು ಹೊಂದಿದೆ. ಇವು ಕ್ರಿ.ಶ.೭-೮ನೇ ಶತಮಾನಕ್ಕೆ ಸೇರಿದವುಗಳಾಗಿವೆ. [[ವಿಕ್ರಮಾದಿತ್ಯನ]] ಆಸ್ಥಾನದಲ್ಲಿದ್ದನೆಂದು ಹೇಳಲಾದ [[ವರಾಹಮಿಹಿರ]]ನ (ಕ್ರಿ.ಶ. ೫೦೫-೫೮೭) ಪಂಚ ಸಿದ್ಧಾಂತಿಕ ಗ್ರಂಥ ಪ್ರಸಿದ್ಧವಾದುದು. ಇದಲ್ಲದೆ ಅವನ [[ಬೃಹತ್ ಸಂಹಿತೆ]] [[ಖಗೋಳ ಶಾಸ್ತ್ರ]] ಫಲಜ್ಯೋತಿಷ್ಯ ಕುಂಡಲಿರಚನೆ ಇತ್ಯಾದಿ ತಿಳಿಸುವುದು. ಅವನ [[ಬೃಹತ್ ಜಾತಕ]] ಗ್ರಂಥ ಫಲಜ್ಯೋತಿಷ್ಯವನ್ನು ವಿಸ್ತಾರವಾಗಿ ತಿಳಿಸುವುದು ==ಫಲ ಜ್ಯೋತಿಷ ಪ್ರಾಚೀನ ಗ್ರಂಥಗಳು== #ಬೃಹತ್ ಜಾತಕ #ದೈವಜ್ಞ ವಲ್ಲಭ #ಲಘು ಜಾತಕ #ಯೋಗ ಯಾತ್ರ #ವಿವಾಹ ಪಟಲ. #ಹೋರ ಸಾರ (ವರಾಹ ಮಿಹಿರನ ಮಗ ಪೃಥುಯಶಸ್ ನಿಂದ ರಚಿತ) ==ಜಾತಕ ಮತ್ತು ಕುಂಡಲಿ ರಚನೆ== * ಭವಿಷ್ಯ ಇತ್ಯಾದಿ ಗುಣ, ದೋಷ ತಿಳಿಯಲು ವ್ಯಕ್ತಿಯ ಕುಂಡಲಿಯನ್ನು ರಚಿಸಲಾಗುವುದು. ಜನನ ಕಾಲದಲ್ಲಿ ಯಾವ ಯಾವ ಗ್ರಹಗಳು ಆಕಾಶದಲ್ಲಿ ಯಾವ ಯಾವ ಸ್ಥಾನದಲ್ಲಿ ಇದ್ದವೆಂದು ತಿಳಿಸುವ ವಿವರ ಮತ್ತು ನಕ್ಷೆಯೇ ಆ ವ್ಯಕ್ತಿಯ ಜಾತಕ ಮತ್ತು ಕುಂಡಲಿ. ಭೂಮಿಯು ಒಂದು ದಿನದಲ್ಲಿ ತನ್ನನ್ನೇ ತಾನು (ತನ್ನ ಅಕ್ಷದ ಮೇಲೆ) ಒಂದು ಸುತ್ತು ಸುತ್ತುವುದು. ಈ ಅಕ್ಷಕ್ಕೆ ಲಂಬವಾಗಿರುವ [[ಭೂಮಧ್ಯ ರೇಖೆ]]ಯನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ ಆಕಾಶದಲ್ಲಿ ಒಂದು ಖಗೋಲ ವೃತ್ತವಾಗುವುದು. ಅದನ್ನು [[ವಿಷುವದ್ ವೃತ್ತ]]ವೆಂದು ಕರೆಯುತ್ತಾರೆ. ಹೀಗೆ ಸ್ವಯಂ ಬ್ರಮಣದೊಂದಿಗೆ ಸೂರ್ಯನನ್ನು ಸುತ್ತುವಾಗ, ಭೂಮಿಯ ಅಕ್ಷವು ೨೩.೫ (೨೩.೪೪) ಡಿಗ್ರಿ ಓರೆಯಾಗಿ ಇರುವುದರಿಂದ, ವಿಷುವದ್ ರೇಖೆಗೆ ಅಥವಾ ಭೂಮಿಯ ಅಕ್ಷಕ್ಕೆ ೨೩.೫ ಡಿಗ್ರಿ ಓರೆಯಾಗಿ ಭೂಮಿಯ ಮೇಲಿನ ಊಹಾ ವೃತ್ತಗಳಾದ, ಮಕರ ಸಂಕ್ರಾತಿ ಮತ್ತು [[ಕರ್ಕಾಟಕ ಸಂಕ್ರಾಂತಿ ವೃತ್ತ]] ಗಳ ಮಧ್ಯೆ ಒಂದು ಊಹಾವೃತ್ತವು ಉಂಟಾಗುವುದು. ಅದನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ, ಅದನ್ನು [[ಕ್ರಾಂತಿ ವೃತ್ತ]] ವೆಂದು ಕರೆಯುತ್ತಾರೆ. ಆ [[ಕ್ರಾಂತಿ ವೃತ್ತ]]ದ ಮೇಲೆ ರಾಶಿ, ನಕ್ಷತ್ರ ಗಳನ್ನು ಗುರುತಿಸಲಾಗಿದೆ.. (ನೋಡಿ ಚಿತ್ರ ಕ್ಲಿಕ್ ಮಾಡಿ- [[ವಿಷುವತ್ ಸಂಕ್ರಾಂತಿ]] ಕೆಂಪು ಗೆರೆ ವಿಷುವದ್ ವೃತ್ತ ; ತಿಳಿ ನೀಲಿ ಗೆರೆ ಕ್ರಾಂತಿ ವೃತ್ತ.) ಅದು (ಕ್ರಾಂತಿ ವೃತ್ತ) ಪಂಚಾಂಗ ರೀತಿ ಸೂರ್ಯನು ೧ ವರ್ಷದಲ್ಲಿ ಭೂಮಿಯನ್ನು ಸುತ್ತುವ ಆಕಾಶದ ಪಥ (ದಾರಿ). ಇದರಲ್ಲಿ ಸೂರ್ಯನು ದಕ್ಷಿಣದ ಕಡೆ ಚಲಿಸುತ್ತಾ [[ಮಕರ ಸಂಕ್ರಾಂತಿ]] ವೃತ್ತ ದ ಮೇಲೆ ನೇರವಾಗಿ ಬಂದು ಉತ್ತರದ ಕಡೆ ಚಲಿಸಲು ಪ್ರಾರಂಬಿಸಿದ ದಿನ [[ಮಕರ ಸಂಕ್ರಾಂತಿ]]. ಅದು ಸಾಮಾನ್ಯ ವಾಗಿ ಜನವರಿ ೧೪ ರಂದು ಆಗುತ್ತದೆ. ಆದರೆ ವೈಜ್ಞಾನಿಕವಗಿ ಸೂರ್ಯನು ಡಿಸೆಂಬರ್ ೨೧/೨೨ ರಂದೇ ಉತ್ತರಾಭಿಮುಖವಾಗಿ ಹೊರಡುತ್ತಾನೆ. ಸಂಕ್ರಮಣ ಲೆಕ್ಕದಲ್ಲಿ ೨೪ ದಿನ ವ್ಯತ್ಯಾಸವಾಗಿದೆ. ==ರಾಶಿ== *ಸೂರ್ಯ ಚಲಿಸುವ [[ಕ್ರಾಂತಿ ವೃತ್ತ]]ದ ಮೇಲೆ ಆಕಾಶದಲ್ಲಿ ೩೦ ಡಿಗ್ರಿಗಳಷ್ಟು ಪ್ರದೇಶವೇ ಒಂದು ರಾಶಿ. ಅದೇ ಒಂದು ಸೌರಮಾನ ತಿಂಗಳು. ಸೂರ್ಯ ೩೦/೩೧ ದಿನಗಳಲ್ಲಿ ಕ್ರಮಿಸುವ ಕಾಲ/ಪಥ ಪ್ರದೇಶ. * ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ, ಹನ್ನೆರಡು ಭಾಗ ಮಾಡಿ ಅದರಲ್ಲಿ ವ್ಯಕ್ತಿ ಹುಟ್ಟಿದಾಗ ಇರುವ ಗ್ರಹಗಳ ಸ್ಥಾನ ಗುರುತಿಸಿದರೆ, ಅದು ರಾಶಿ ಕುಂಡಲಿ. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. ಆದರೆ ಅಯನಾಂಶ ವ್ಯತ್ಯಾಸದಿಂದ ೧೬೦೦ವರ್ಷದ ಹಿಂದೆ ಇದ್ದ ರಾಶಿಗಳ ಪ್ರಾರಂಭದ ಬಿಂದು ಈಗ ಇಲ್ಲ. ಸುಮಾರು ೨೪ ಡಿಗ್ರಿ (ಅಂಶ) ಗಳಷ್ಟು ಹಿಂದೆ ಸರಿದಿದೆ. ಸಾಯನ ಅಥವಾ ವಿಜ್ಞಾನಕ್ಕೆ ಹೊಂದುವ ಕುಂಡಲಿ ತಯಾರಿಸಲು ಈಗ ಪಂಚಾಂಗಗಳಲ್ಲಿರುವ ಗ್ರಹ ಸ್ಥಾನಗಳಿಗೆ ೨೪ ಡಿಗ್ರಿ ಸೇರಿಸಿಕೊಳ್ಳಬೇಕು. ಎಂದರೆ ಈಗ ಸುಮಾರು ೧೬೦೦ ವರ್ಷಗಳ ಹಿಂದೆ ಯಾವ ನಕ್ಷತ್ರ ಗಳಿಗೆ ಫಲ ಹೇಳಿತ್ತೋ ಅದರಿಂದ ೨೪ ಡಿಗ್ರಿ ಮುಂದಿನ ನಕ್ಷತ್ರಗಳಿಗೆ ಈಗ ಅದೇ ಫಲಗಳನ್ನು ಹೇಳಲಾಗುವುದು. ==ಲಗ್ನ ಸಾಧನೆ== ಜಾತಕದಲ್ಲಿ, ಜನನ ಕಾಲದಲ್ಲಿ ಪೂರ್ವ ದಿಗಂತದಲ್ಲಿ ಮೇಷಾದಿ ರಾಶಿಗಳಲ್ಲಿ ಉದಯವಾಗುತ್ತಿರುವ ರಾಶಿಯ ಅಂಶವನ್ನು ಗುರತಿಸುವುದೇ ಲಗ್ನ ಸಾಧನೆ. ಅದಕ್ಕೆ ತನು ಸ್ಥಾನ ವೆನ್ನುತ್ತಾರೆ. ಒಂಭತ್ತು ಗ್ರಹಗಳ ಜೊತೆಗೆ ಲಗ್ನವಿರುವ ರಾಶಿಯ ಪ್ರಭಾವವೂ ಗಣಿಸಲ್ಪಡುತ್ತದೆ. ಆ ಲಗ್ನವಿರುವ ರಾಶಿಯು ಹೊಂದಿರುವ ಗುಣ ಲಕ್ಷಣಗಳು ಜಾತಕನ ದೇಹ ಆರೋಗ್ಯಾದಿ ವಿಷಯಗಳನ್ನು ನಿರ್ಧರಿಸುತ್ತದೆ. ಅದರ ಜೊತೆಗೆ ಆ ಲಗ್ನದ ನಕ್ಷತ್ರ, ಅದರ ಪಾದದ ಅಂಶ, ಅದರಲ್ಲಿರುವ ಗ್ರಹ, ಅದರ ಮೇಲೆ ಬೇರೆ ಬೇರೆ ಗ್ರಹಗಳ ದೃಷ್ಟಿ ಇವು ಜಾತಕನ ದೇಹ ಲಕ್ಷಣ ಭವಿಷ್ಯದ ಆರೋಗ್ಯಾದಿ ವಿಷಯಗಳನ್ನು ನಿರ್ಧರಿಸುತ್ತದೆ. ಲಗ್ನದಿಂದ ಒಂದು ಎಂದು ಆರಂಭಿಸಿ ಮುಂದಿನ ೧೧ ಸ್ಥಾನಗಳನ್ನು ಗುರುತಿಸಲಾಗುವುದು. ಲಗ್ನವಿರುವ ೧ ನೇ ಸ್ಥಾನ ತನು, ೨ ನೇಯದು ಧನ, ಹೀಗೆ ೧೨ ರಾಶಿಗಳಿಗೂ ಲಕ್ಷಣ ಗಳಿವೆ. === ನಕ್ಷತ್ರ : === ---- *[[ಜ್ಯೋತಿಷ್ಯಶಾಸ್ತ್ರದ ನಕ್ಷತ್ರಗಳು]] * ಆಕಾಶದ ಕ್ರಾಂತಿವೃತ್ತದ ೩೬೦ ಡಿಗ್ರಿಗಳನ್ನು ೨೭ ಭಾಗ ಮಾಡಿದರೆ ೨೭ ನಕ್ಷತ್ರದ ಸ್ಥಾನಗಳಾಗುತ್ತವೆ. ಅವೇ ಅಶ್ವಿನಿ, ಭರಣಿ, ವೊದಲಾದ ೨೭ ನಕ್ಷತ್ರ ಸ್ಥಾನಗಳು. ಒಂದು ನಕ್ಷತ್ರಕ್ಕೆ ಆಕಾಶದಲ್ಲಿ ೧೩.೧/೩ ಡಿಗ್ರಿ ಯಷ್ಟು ಸ್ಥಾನ (ಸ್ಥಳ). ಆಕಾಶದಲ್ಲಿ ಈ ಹೆಸರಿನ ನಕ್ಷತ್ರಗಳು ಅಳತೆಗೆ ಸರಿಯಾಗಿ ಇಲ್ಲ; ೧೩.೧/೩ ಮಧ್ಯದಲ್ಲಿ ಎಲ್ಲಿಯೋ ಒಂದು ಕಡೆ ಬರುವುದು. ಈ ೧೩.೧/೩ ಡಿಗ್ರಿಗಳನ್ನು ಪುನಃ ೪ ಭಾಗ (೪ ಪಾದ) ಮಾಡಿದರೆ ಪ್ರತಿ ಭಾಗಕ್ಕೆ ೩.೧/೩ ಡಿಗ್ರಿಯಷ್ಟು(೩ಅಂಶ ೨೦ಕಲೆ) ಸ್ಥಳ ಬರುವುದು. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು ೧೦೮ ಭಾಗಮಾಡಿ ಪ್ರತಿ ಭಾಗದಲ್ಲಿ ಜನನ ಕಾಲದಲ್ಲಿದ್ದ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ. ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ, ಚಂದ್ರನು ಒಂದು ಪಾದದಲ್ಲಿ ಸುಮಾರು ೬ ರಿಂದ ೬.೧/೪ ಗಂಟೆಗಳ ಕಾಲ ಇರುತ್ತಾನೆ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಒಂದೇ ರೇಖಾಂಶದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ ಅಶ್ವಿನಿ ನಕ್ಷತ್ರದ ಒಂದನೇ ಪಾದ. ಉಳಿದ ಗ್ರಹಗಳ ಚಲನೆ ಚಂದ್ರನಿಗಿಂತ ನಿಧಾನವಾದ್ದರಿಂದ ಕಾಲು ಅರ್ಧ ಗಂಟೆಗಳ ವ್ಯತ್ಯಾದಲ್ಲಿ ಮಗುವಿನ ರಾಶಿ ನವಾಂಶ ಕುಂಡಲಿಗಳಲ್ಲಿ ಬಹಳ ಬದಲಾವಣೆ ಆಗುವುದಿಲ್ಲ. ಹೆಚ್ಚಾಗಿ ಒಂದೇ ಬಗೆಯ ಕುಂಡಲಿ ಬರುತ್ತದೆ. * '''ವಿಜ್ಞಾನಿಗಳ ಪ್ರಶ್ನೆ''' * ಒಂದೇ ಕಾಲದಲ್ಲಿ (ಸಮಯದಲ್ಲಿ) ಒಂದೇ ಸ್ಥಳದಲ್ಲಿ ಜನಿಸಿದ- ಅವರ ಭವಿಷ್ಯಗಳೂ ಒಂದೇ ಇರಬೇಕಲ್ಲ? ಆದರೆ ಹಾಗಿರುವುದು ಕಂಡಿಲ್ಲ. * ಒಂದೇ ಆಸ್ಪತ್ರೆ ಆಥವಾ ಊರಿನಲ್ಲಿ ಏಕ ಕಾಲದಲ್ಲಿ ಜನಿಸಿದವರ ಜಾತಕ-ಕುಂಡಲಿ ಒಂದೇ ರೀತಿ ಇರುತ್ತದೆ. ಇವರ (ಏಕ ಕಾಲದಲ್ಲಿ ಜನಿಸಿದವರ) ಜೀವನ ಕ್ರಮದಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಈ ಇಬ್ಬರಲ್ಲಿ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ. ಒಬ್ಬ ಅನಕ್ಷರಸ್ಥ, ಇನ್ನೊಬ್ಬ ವಿದ್ವಾಂಸ. ಎಂಥ ವಿಚಿತ್ರ. ಒಬ್ಬರು ಜ್ಯೋತಿಷಿಗಳೇ ಏಕಾಂತದಲ್ಲಿ ತಮ್ಮದೇ ಉದಾಹರಣೆ ಕೊಟ್ಟರು. ಏಕ ಕಾಲದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ, ತಾವೂ ಇನ್ನೊಬ್ಬರು ಜನನವಾಗಿದ್ದು ; ಅವರು ಡಾಕ್ಟರು, ಶ್ರೀಮಂತರು; ತಾವು ಬಡ ಜ್ಯೋತಿಷಿ. ಇದರ ರಹಸ್ಯ ತಮಗೂ ತಿಳಿಯದೆಂದರು. (ಆಧಾರ: ವನಕೃಪ ವಿಶೇಷಾಂಕ-೧೯೯೮, ಲೇಖನ; ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ: ಲೇ. ಬಿ.ಎಸ್. ಚಂದ್ರಶೇಖರ: ಕಾಪಿರೈಟ್ ಇಲ್ಲ) *ಆಕಾಶದಲ್ಲಿ ಕೋಟಿ ಕೋಟಿ ನಕ್ಷತ್ರಗಳು ಇದ್ದು, ಈ ಜ್ಯೋತಿಷ್ಯದ ೨೭ ನಕ್ಷತ್ರಗಳು ಮಾತ್ರ ಮಾನವನ ಜೀವಿತದ ಮೇಲೆ ಪರಿಣಾಮ ಬೀರುವವು ಉಳಿದವು ಈ ೨೭ ನಕ್ಷತ್ರ ಗಳಿಗಿಂತ ಪ್ರಬಲವಾಗಿದ್ದರೂ ಅವು ಪ್ರಭಾವ ಬೀರುವುದಿಲ್ಲ ಎನ್ನುವುದು ಹೇಗೆ ಸರಿ ? ಈ ನಕ್ಷತ್ರಗಳೆಲ್ಲಾ ಅತಿ ದೂರದಲ್ಲಿದ್ದು ಅವುಗಳಿಂದ ಹೊರಟ ಬೆಳಕು ನಮಗೆ ತಲುಪಲು ಅನೇಕ ಕೋಟಿ ವರ್ಷ ಬೇಕು. ಅವುಗಳ ಪ್ರಭಾವ ಮಾನವನ ಮೇಲೆ ಹೇಗೆ ಆಗುವುದು ? ಈ ೨೭ ನಕ್ಷತ್ರಗಳಿಗೆ ಜಾತಿ -ವರ್ಣ,ಲಿಂಗ,ಪ್ರಾಣಿಗಳ ಗುಣ, ಗಣ (ರಾಕ್ಷಸ,ದೇವ, ಮನುಷ್ಯ ), ಅದಕ್ಕೆ ಅಧಿಪತಿಗಳಾಗಿ ಋಷಿಗಳು, ದೇವತೆಗಳು ಯಾವ ಆಧಾರದ ಮೇಲೆ ಬಂದವು? ನಿರ್ಜೀವವಾದ ಈ ಆಕಾಶ ಕಾಯಗಳು ಮರಗಿಡಗಳ ಗುಣಗಳನ್ನೂ ಹೊಂದಿವೆ -ಅವುಗಳಿಗೆ ಮೇಲೆ ಕೆಳಗೆ ನೋಡುವ ದೃಷ್ಟಿಯೂ ಇದೆ. ಇವೆಲ್ಲವೂ ಕೇವಲ ಕಲ್ಪನೆಗಳೆಂದು ತೋರುವವು. ಇಲ್ಲದಿದ್ದರೆ ಆಧಾರವೇನು? ಹಿಂದೆ ನಕ್ಷತ್ರಗಳನ್ನೆಲ್ಲಾ ದೇವತೆಗಳೆಂದು ಭಾವಿಸಿ ಈ ಬಗೆಯ ಕಲ್ಪನೆ ಮಾಡಿದ್ದಾರೆ. ಈಗ ವಿಜ್ಞಾನ ಬೆಳೆದ ಮೇಲೆ, ಸತ್ಯ ತಿಳಿದ ಮೇಲೆ, ಕಲ್ಪನೆಗೆ ಬೆಲೆ ಇದೆಯೇ? === ಪಂಚಾಂಗ ರಚನೆ === ---- *ಪಂಚಾಂಗ ರಚನೆಯಲ್ಲಿ ಅನೇಕ ಸಿದ್ಧಾಂತಗಳಿದ್ದೂ, ಅವುಗಳಲ್ಲಿ ಪರಸ್ಪರ ಚಂದ್ರ ಮತ್ತು ನಕ್ಷತ್ರದ ಚಲನೆಯ ಕಾಲಮಾನಗಳಲ್ಲಿ ವ್ಯತ್ಯಾಸವಿರುತ್ತದೆ. ಎಲ್ಲರೂ ತಮ್ಮ ಕ್ರಮವೇ ಸರಿ ಎನ್ನುತ್ತಾರೆ. ಇದು ಹೇಗಾದರೂ ಇರಲಿ. ಭಾರತದ ಬಹಳ ಜನ, ಪಂಚಾಂಗ ಕರ್ತರು ಸ್ಥಿರಬಿಂದುವಿನಿಂದ ಪ್ರಾರಂಭವಾಗುವ ನಿರಯನ ಪದ್ದತಿಯನ್ನೇ ಅನುಸರಿಸುತ್ತಾರೆ. ಆದರೆ ಖಗೋಳ ಶಾಸ್ತ್ರದ ಪ್ರಕಾರ ಸುಮಾರು ೭೨ ವರ್ಷಕ್ಕೆ ಒಂದು ಅಂಶದಷ್ಟು (ಡಿಗ್ರಿ) ನಕ್ಷತ್ರ ಉದಯದಲ್ಲಿ ಮುಂದೆ ಸರಿಯುತ್ತದೆ. ಭಾಸ್ಕರಾಚಾರ್ಯರು ಹಿಂದೆ ಪಂಚಾಂಗ ರಚನೆ ಮಾಡುವಾಗ ಈ ವ್ಯತ್ಯಾಸವನ್ನು ಅಯನಾಂಶ ಎಂದು ಲೆಕ್ಕ ಹಾಕಿ ಪಂಚಾಂಗ ರಚಿಸಿದ್ದರು. ಇದಕ್ಕೆ ಸಾಯನ ಪದ್ದತಿ ಎಂದು ಹೆಸರು. ಅವರು ನಂತರ ಕಾಲ ಕಾಲಕ್ಕೆ ಪಂಚಾಂಗ ಪರಿಷ್ಕರಣವನ್ನು ಸೂಚಿಸಿದ್ದರು. ಆದರೆ ಅದು ಆಗಿಲ್ಲ. ೧೯೯೮ನೇ ಸಾಲಿಗೆ ಭಾಸ್ಕಾರಾಚಾರ್ಯರು ರಚಿಸಿದ ನಕ್ಷತ್ರ, ಗ್ರಹ, ರಾಶಿಗಳ ಲೆಕ್ಕಕ್ಕೂ ಖಗೋಲ ಶಾಸ್ತ್ರದ ಪ್ರಕಾರ ಸುಮಾರು ೨೩ಅಂಶ(ಡಿಗ್ರಿ), ೪೯ ಕಲೆಗಳಷ್ಟು ವ್ಯತ್ಯಾಸವಾಗಿದೆ. ಎಂದರೆ ಈಗಿನ ನಿರಯನ ಪದ್ದತಿಯಲ್ಲಿ ಅಶ್ವಿನಿ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವನ ನಕ್ಷತ್ರ, ಸಾಯನ ಪದ್ದತಿಯಲ್ಲಿ ಎಂದರೆ ಖಗೋಳ ಶಾಸ್ತ್ರದ ಪ್ರಕಾರ ಭರಣಿ ನಕ್ಷತ್ರದ ಮೂರನೇ ಪಾದವಾಗಬೇಕು. ಕುಂಡಲಿಯಲ್ಲಿ ಎಲ್ಲಾ ಗ್ರಹಗಳನ್ನೂ ೨೩ ಅಂಶ ೪೯ ಕಲೆಗಳಷ್ಟು ಮುಂದೆ ಗುರುತಿಸಬೇಕಾಗುವುದು. ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜ್ಯೇಷ್ಠ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಸಾಯನ ರೀತಿಯಲ್ಲಿ ಪೂರ್ವಾಷಾಢ ೨ನೇ ಪಾದವಾಗುತ್ತದೆ. ==ಒಂದು ವ್ಯಕ್ತಿಯ ಕುಂಡಲಿ== * ಇನ್ನೊಂದು ಉದಾಹರಣೆ :- 2-3-2000 ದಲ್ಲಿ ಬೆಳಿಗ್ಗೆ 8.4೦ ಕ್ಕೆ ಜನಿಸಿದ ಮಗುವಿನ ಜಾತಕದಲ್ಲಿ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಿರುವ ಅಂಶ -(ಲಗ್ನ) * ಸಾಯನ ಪದ್ದತಿಯಲ್ಲಿ (ಬಿ ವಿ ರಾಮನ್ ಅಯನಾಂಶ ೨೨.೨೫.೦೭): * ಲಗ್ನ ಮೇಷ ೧೫-೨೮-೩೯ಡಿಗ್ರಿ ; ಭರಣಿ ೧ ನೇಪಾದ; * ರವಿಗ್ರಹ ಮೀನ ೧೧-೫೧-೧೯ಡಿಗ್ರಿ ಉತ್ತರಾಭದ್ರ ೩ನೇಪಾದ, * ಚಂದ್ರ ಮಕರದಲ್ಲಿ ೨೪-೫೬-೩೩ಡಿಗ್ರಿ ಧನಿಷ್ಟಾ ೧ನೇಪಾದ; * ಅದೇ ನಿರಯನ ಪದ್ದತಿಯಲ್ಲಿ * ಲಗ್ನ ಮೀನ ೨೩-೦೩-೩೨ ಡಿಗ್ರಿ, ರೇವತಿ ೨ನೇ ಪಾದ, * ರವಿ ಕುಂಭರಾಶಿ ೧೯-೨೬-೧೨ಡಿಗ್ರಿ ೪ನೇಪಾದ ಶತಭಿಶ; * ಚಂದ್ರ ನಕ್ಷತ್ರ ಮಕರ ೨-೩೧-೩೬ ಉತ್ತರಾಷಾಢ ಪಾದ ೨. ಇನ್ನೊಂದು ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜೇಷ್ಠಾ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಪೂರ್ವಾಷಾಢ ೨ನೇ ಪಾದವಾಗುತ್ತದೆ. ಆವ್ಯಕ್ತಿಯ ಕುಂಡಲಿ ಈ ರೀತಿ ಇರುತ್ತದೆ {| class="wikitable " |- ! ರಾಶಿ!! ಗ್ರಹಗಳು !! ನವಾಂಶ!!ಸಾಯನ |- | ಮೀನ/ ಕೇತು ೫ /ಗುರು ೧೧|| ಮೇಷ/ಶನಿ ೧೦ || ವೃಷಭ/ ಶು ೧, ||ಮಿಥುನ/ಕು ೧೦ ;ಲಗ್ನ ೧೨ ;ರವಿ ೧೨ ;ಬು ೧೨ |- | ಕುಂಭ/ಕೇತು೫ ||bgcolor="#C1E0FF" | ಸಾಯನ||bgcolor="#C1E0FF" | ದಿ. ೧೦-೬-೯೮ ದಲ್ಲಿ ಬೆಳಿಗ್ಗೆ ೬ಗಂ. ೬ನಿ. ಕ್ಕೆ ಜನನ ||ಕಟಕ |- | ಮಕರ|| bgcolor="#C1E0FF" | ಸ್ಥಳ ಸಾಗರ ||bgcolor="#C1E0FF" | ಹೆಸರು XYZ ||ಸಿಂಹ/ |- | ಧನು / ಚಂದ್ರ ೬||ವೃಶ್ಚಿಕ/ || ತುಲಾ||ಕನ್ಯಾ /ರಾ ೧೧ |} {| class="wikitable " |- ! ರಾಶಿ!! ಗ್ರಹಗಳು !! ನವಾಂಶ!!ನಿರಯನ |- | ಮೀನ/ ಗುರು ೪|| ಮೇಷ/ಶನಿ ೨ ಶು ೬ || ವೃಷಭ/ ಕು ೩ ಲಗ್ನ ೫ ರವಿ ೫ ಬು ೫ ||ಮಿಥುನ |- | ಕುಂಭ/ಕೇತು೧೦ ||bgcolor="#C1E0FF" | ನಿರಯನ||bgcolor="#C1E0FF" | ದಿ. ೧೦-೬-೯೮ ದಲ್ಲಿ ಬೆಳಿಗ್ಗೆ ೬ಗಂ. ೬ನಿ. ಕ್ಕೆ ಜನನ ||ಕಟಕ |- | ಮಕರ|| bgcolor="#C1E0FF" | ಸ್ಥಳ ಸಾಗರ ||bgcolor="#C1E0FF" | ಹೆಸರು XYZ ||ಸಿಂಹ/ ರಾ. ೪/ರ ೫ |- | ಧನು ||ವೃಶ್ಚಿಕ/ ಚಂದ್ರ ೧೧ || ತುಲಾ||ಕನ್ಯಾ |} * ಹೀಗೆ, ಸಾಯನ ನಿರಯನದಲ್ಲಿ ಒಬ್ಬನೇ ಜಾತಕನಿಗೆ, ಬೇರೆ ಬೇರೆ ರಾಶಿ ನಕ್ಷತ್ರಗಳೇ ಆಗುತ್ತವೆ, ಫಲಗಳು ಒಂದೇ ಆಗಬೇಕು,ಆದರೆ ಫಲಗಳು ಬೇರೆ ಬೇರೆ ಆಗುತ್ತವೆ. ಕೆಲವರಿಗೆ ಸಾಯನ ಸರಿ, ಕೆಲವರಿಗೆ ನಿರಯನ ಸರಿ. ಈ ಅಯನಾಂಶ ಲೆಕ್ಕದಲ್ಲೂ ಒಮ್ಮತವಿಲ್ಲ. [[ಬಿ.ವಿ ರಾಮನ್]] ೨೨.೨೫.೦೭ ಡಿಗ್ರಿ ಅಯನಾಂಶ ಹಿಡಿದರೆ, ವಿಜ್ಞಾನಿಗಳು ೨೪ ಡಿಗ್ರಿಯನ್ನೂ ಎನ್ ಸಿ, ಲಾಹಿರಿಯವರು ೨೪.೮೬ ಡಿಗ್ರಿಯನ್ನೂ ಲೆಕ್ಕ ಹಿಡಿಯುತ್ತಾರೆ. ಹಾಗಾಗಿ ನಿಖರತೆ ಇಲ್ಲ. * ಒಬ್ಬನೇ ವ್ಯಕ್ತಿಯ ಈ ಎರಡೂ ಕುಂಡಲಿಗಳ ಭವಿಷ್ಯ ಫಲ ಒಂದೇ ಆಗಿರುತ್ತದೆ; ಆದರೆ ಗ್ರಹ ನಕ್ಷತ್ರಗಳು ಬೇರೆ ಬೇರೆ ರಾಶಿಗಳಲ್ಲಿವೆ. ಇದು ಯಾವುದೇ ತರ್ಕಕ್ಕೆ ವಿರುದ್ಧ ವಾಗಿದೆ. === ಸಾಯನ ಮತ್ತು ನಿರಯನ === ---- * ೧೬೦೦ ವರ್ಷಗಳ ಹಿಂದೆ ಹೋರಾಶಾಸ್ತ್ರದ ಪ್ರಕಾರ ಸಾಯನ ಕುಂಡಲಿಗೆ ಹೇಳಿದ ಗ್ರಹ, ನಕ್ಷತ್ರ, ರಾಶಿ ಫಲಗಳನ್ನು ಈಗ ೨೩.೫ ಡಿಗ್ರಿ ಯಷ್ಟು (೧೯೯೮) ವ್ಯತ್ಯಾಸವಿರುವ ನಿರಯನ ಕುಂಡಲಿಗೆ ಹೇಳಲಾಗುತ್ತಿದೆ. ಜ್ಯೋತಿ‍ಷ್ಯ ವಿದ್ವಾಂಸ ಎನ್.ಸಿ. ಲಾಹಿರಿ ಅವರ ಪ್ರಕಾರ ೨೦೦೦ ನೇ ಇಸವಿಗೆ ಅಯನಾಂಶ ೨೩.೮೫ ಡಿಗ್ರಿ. ಅಂದಾಜು ಕ್ರಿ. ಶ. ೨೯೩ರ ಸ್ಥಿರಾಂಕ ವನ್ನು ನಿರಯನದವರು ಹಿಡಿಯುತ್ತಾರೆ. ಆರ್ಯಭಟೀಯವು ಕ್ರಿ.ಶ.೪೯೯ನ್ನು '೦'ಆರಂಭವಾಗಿ ಹಿಡಿಯುತ್ತಾರೆ. ಸಾಂಪ್ರದಾಯಿಕ ಅಯನಾಂಶ ೨೨.೬೪ ಡಿಗ್ರಿ. ಆಧುನಿಕ ವಿಜ್ಙಾನ +೨೪ ಡಿಗ್ರಿ ಯ ವ್ಯತ್ಯಾಸ ಹೇಳುತ್ತದೆ. ಆದರೆ ವೈಜ್ಞಾನಿಕವಗಿ ಅಥವಾ ಭಾಸ್ಕರಾಚಾರ್ಯರ ಅಭಿಪ್ರಾಯದಂತೆ ಸಾಯನ ಕುಂಡಲಿ-ಜಾತಕಗಳು ಸರಿಯಾದ ಕ್ರಮ. ಬೆಂಗಳೂರಿನ ಬಿ.ವಿ.ರಾಮನ್ ಜ್ಯೋತಿಷ್ಯ ಸಂಸ್ಥೆಯವರು ಮತ್ತು ಪಾಶ್ಚಿಮಾತ್ಯರು ಸಾಯನ ಕುಂಡಲಿ -ಜಾತಕಗಳಮೇಲೆ ಭವಿಷ್ಯ ಹೇಳುತ್ತಾರೆ. ಉಳಿದವರು ನಿರಯನ ಕುಂಡಲಿ ಉಪಯೋಗಿಸುತ್ತಾರೆ. ಆಗ ಒಬ್ಬನೇ ವ್ಯಕ್ತಿಗೆ ಎರಡು ಬಗೆಯ ಜಾತಕ-ಕುಂಡಲಿ ಉಂಟಾಗುತ್ತದೆ. ಹೋರಾಶಾಸ್ತ್ರದ ಪ್ರಕಾರ ಎರಡು ಬಗೆಯ ಕುಂಡಲಿಗೆ ಒಂದೇ ಫಲ ಹೇಳುವುದು ಸಾಧ್ಯವಿಲ್ಲ. * ಆದರೆ ಈಗ ಆ ಎರಡೂ ಕುಂಡಲಿಗೆ ಬೇರೆ ಬೇರೆ ಫಲ ಹೇಳಿದಲ್ಲಿ ಜಾತಕನು ಯಾವುದನ್ನು ನಂಬಬೇಕು. ಅವನು ತನಗೆ ಯಾವ ಜ್ಯೋತಿಷ್ಯದಲ್ಲಿ ನಂಬಿಕೆ ಇದೆಯೋ ಅದನ್ನು ನಂಬುತ್ತಾನೆ. ಆದರೆ ಅದರ ಸತ್ಯತೆ ಪ್ರಶ್ನಾರ್ಹವಾಗುತ್ತದೆ. ತರ್ಕಕ್ಕೆ ಹೊಂದದ ಮೂಢನಂಬಿಕೆ ಆಗುತ್ತದೆ. === ರಾಹು ಮತ್ತು ಕೇತು : === ---- * ರಾಹು ಕೇತುಗಳ ವಿಚಾರ. ಇವುಗಳನ್ನು ಛಾಯಾ ಗ್ರಹಗಳೆಂದೂ, ಕಣ್ಣಿಗೆ ಅಗೋಚರ ಗ್ರಹಗಳೆಂದು ಹೇಳಲಾಗುತ್ತದೆ. ಆದರೆ ಇವು ಗ್ರಹಗಳೇ ಅಲ್ಲ. ಇವು ಆಕಾಶ ಕಾಯಗಳೇ ಅಲ್ಲ. ಇವು ಆಕಾಶದಲ್ಲಿ ಎರಡು ಊಹಾ ಬಿಂದುಗಳು. ಖಗೋಲ ಶಾಸ್ತ್ರದ ಪ್ರಕಾರ ಆಕಾಶದಲ್ಲಿ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದರೆ ಅದು ಖಗೋಳ-ವಿಷುವದ್ ವೃತ್ತ ಮತ್ತು ಸೂರ್ಯನು ಭೂಮಿಯನ್ನು ವರ್ಷದಲ್ಲಿ ಒಂದು ಬಾರಿ ಸುತ್ತುತ್ತಾನೆ ಎಂದು ಇಟ್ಟುಕೊಂಡರೆ, ಸೂರ್ಯನ ಪಥ ಖಗೋಲದಲ್ಲಿ ಒಂದು ವೃತ್ತವಾಗುವುದು. ಅದು ಕ್ರಾಂತಿ ವೃತ್ತ. ಅದರಲ್ಲಿ ಈ ಮೇಷಾದಿ ನಕ್ಷತ್ರ ಪುಂಜ(ರಾಶಿ)ಗಳನ್ನೂ, ಅಶ್ವಿನಿ ಆದಿಯಾಗಿ ನಕ್ಷತ್ರಗಳನ್ನೂ ಗುರುತಿಸಲಾಗುವುದು. (ಭೂಮಿಯು ಸೂರ್ಯನನ್ನು ಸುತ್ತುವ ಪಥವೇ ಕ್ರಾಂತಿವೃತ್ತ - ಸೂರ್ಯ ಭೂಮಿಯನ್ನು ಸುತ್ತುವನೆಂದು ಭಾವಿಸಿದರೂ ಅದೇ ಪಥ ಬರುವುದು) * ಭೂಮಿಯ ಅಕ್ಷವು ಸೂರ್ಯನಿಗೆ ೨೩.೫ಡಿಗ್ರಿ ಓರೆಯಾಗಿರುವುದರಿಂದ, ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದರೆ ಬರುವ [[ವಿಷುವದ್ ವೃತ್ತ]]ಕ್ಕೆ ೨೩.೫ ಡಿಗ್ರಿಯಷ್ಟು ಓರೆಯಾಗಿ ಒಂದು ಊಹಾ [[ಕ್ರಾಂತಿ ವೃತ್ತ]] ವಾಗುವುದು. ಭೂಮಿಯನ್ನು ಚಂದ್ರನು ಸುಮಾರು ೨೯ ದಿನಗಳಲ್ಲಿ ಒಂದು ಸುತ್ತು ಸುತ್ತುತ್ತಾನೆ. ಚಂದ್ರನ ಪಥ ಸೂರ್ಯನ ಕ್ರಾಂತಿ ವೃತ್ತ ಪಥಗಳು ಸಮತಲದಲ್ಲಿ ಇಲ್ಲ; ಸ್ವಲ್ಪ ಓರೆಯಾಗಿವೆ. ಅದರಿಂದ ಸೂರ್ಯ ಚಂದ್ರರ ಪಥದ ದಾರಿ ಎರಡು ಬಳೆಗಳು ಒಂದರೊಳಗೊಂದು ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಕಡೆ ಒಂದನ್ನೊಂದು '''ಎರಡು ಬಿಂದು'''ಗಳಲ್ಲಿ ಕತ್ತರಿಸುತ್ತವೆ. (ಚಿತ್ರಕ್ಕೆ -ವಿಕಿ- ಇಂಗ್ಲಿಷ್ 'ನೋಡ್ಸ್ ' ಫೈಲ್ ನೋಡಿ) ( <nowiki>[[ಚಿತ್ರ:Planet orbit nodes 2 animation.gif|thumb|right|]]</nowiki> *(https://en.wikipedia.org/wiki/Orbital_node) *https://en.wikipedia.org/wiki/Lunar_eclipse [[File:Lunar orbit.svg|thumb|240px|As seen by an observer on Earth on the imaginary [[celestial sphere]], the Moon crosses the ecliptic every orbit at positions called nodes twice every month. When the full moon occurs in the same position at the node, a lunar eclipse can occur. These two nodes allow two to five eclipses per year, parted by approximately six months. (Note: Not drawn to scale. The Sun is much larger and farther away than the Moon.)]] *'''ಈ ಬಿಂದುಗಳೇ ರಾಹು ಮತ್ತು ಕೇತುಗಳು.''' (N<sub>1</sub>; N <sub>2</sub>;)ಈ ಬಿಂದುಗಳನ್ನು ಇಂಗ್ಲೀಷ್ ನಲ್ಲಿ'ನೋಡ್'ಗಳೆಂದು ಕರೆಯುತ್ತಾರೆ. ಈ ಊಹಾ ಬಿಂದುಗಳಲ್ಲಿ ಉತ್ತರ ದಿಕ್ಕಿನದು ರಾಹು. ದಕ್ಷಿಣ ದಿಕ್ಕಿನದು ಕೇತು. ಈ ಬಿಂದುಗಳಲ್ಲಿ ಚಂದ್ರನು ಬಂದಾಗ ಅಮವಾಸ್ಯೆಯಲ್ಲಿ ಸೂರ್ಯ ಗ್ರಹಣವು ಹುಣ್ಣಿಮೆಯಲ್ಲಿ ಚಂದ್ರ ಗ್ರಹಣವು ಆಗುವುದು. ರಾಹು ಬಿಂದುವಿನಲ್ಲಿದ್ದರೆ ಅದು ರಾಹು ಗ್ರಸ್ತ ; ಕೇತು ಬಿಂದುವಿನಲ್ಲಿದ್ದರೆ ಅದು ಕೇತುಗ್ರಸ್ತ. ಆಗ ಸೂರ್ಯ, ಭೂಮಿ, ಚಂದ್ರ ಒಂದೇ ರೇಖೆಯಲ್ಲಿ ಬರುವುದು. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ, '''ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಆ ನೆರಳಿರುವ ಪ್ರದೇಶಕ್ಕಷ್ಟೇ ಸೂರ್ಯಗ್ರಹಣ.''' ದಟ್ಟ ಕಪ್ಪು ಮೋಡದ ಹಿಂದೆ ಚಂದ್ರ ಅಥವಾ ಸೂರ್ಯನಿದ್ದಾಗ ಏನು ಪರಿಣಾಮ ಆಗುವುದೋ ಅದೇ ಪರಿಣಾಮ ಸ್ವಲ್ಪಕಾಲ ಭೂಮಿಯ ಮೇಲೆ ಆಗುವುದು. * ಅವು ಮಾನವನ ಜೀವನದ ಮೇಲೆ ಹೇಗೆ ಪರಿಣಾಮ ಮಾಡುವುದೋ ಅರ್ಥವಾಗುವುದಿಲ್ಲ. * ಹೋರಾಶಾಸ್ತ್ರದ ಮೂಲ ಗ್ರಂಥವಾದ [[ವರಾಮಿಹಿರ]]ನ ಬೃಹತ್ ಜಾತಕ ಗ್ರಂಥದಲ್ಲಿ ರಾಹು ಕೇತುಗಳನ್ನು ಗ್ರಹಗಳಾಗಿ ಪರಿಗಣಿಸಿಲ್ಲ. ಆದರೆ ನಂತರ ಯಾರೋ ಅವನ್ನು ಹೋರಾಶಾಸ್ತ್ರದಲ್ಲಿ ಗ್ರಹಗಳೆಂದು ಸೇರಿಸಿದ್ದಾರೆ. ಖಗೋಳ ಶಾಸ್ತ್ರ ಅರಿಯದವರು ಅದಕ್ಕೆ ಫಲಗಳನ್ನೂ ಬರೆದರು. ಈಗ ಅವನ್ನು ಗ್ರಹಗಳೆಂದು ತಿಳಿದು ಒಟ್ಟು ೯ ಗ್ರಹಗಳೆಂದು ಫಲಗಳನ್ನೂ ಹೇಳುವರು ; ಸ್ತೋತ್ರ ಮಾಡಿ ಪೂಜೆಯನ್ನೂ ಮಾಡುವರು (ಇಲ್ಲದ ಗ್ರಹಕ್ಕೆ ಪೂಜೆ -ಫಲ.) ಇದು ಹೇಗೆ ಸರಿ? ಇಡೀ ಸಮಾಜ ಸಮೂಹ ಸನ್ನಿಗೆ ಒಳಗಾಗಿದೆ ; ಇದು ವಿಜ್ಞಾನದ ಅಭಿಪ್ರಾಯ. === ದಶಾ ಪದ್ಧತಿ : === ---- * ದಶಾ ಪದ್ದತಿಯ ವಿಷಯವನ್ನು ತೆಗೆದುಕೊಂಡರೆ ಎಲ್ಲಾ ಕುಂಡಲಿಗಳಿಗೂ ವಿಂಶೋತ್ತರಿ ದಶಾ ಪದ್ದತಿಯನ್ನು ಅನುಸರಿಸಿ ಫಲ ಹೇಳುತ್ತಾರೆ. ಆದರೆ ವರಾಹ ಮಿಹಿರ ಭಟ್ಟರು ಬೃಹಜ್ಜಾತಕದಲ್ಲಿ ಗ್ರಹಗಳ ಬಲಾಬಲಗಳನ್ನು ತಿಳಿದು ಪ್ರತಿ ಜಾತಕಕ್ಕೂ ಪ್ರತ್ಯೇಕ ದಶಾ ವಿಂಗಡಣೆಯನ್ನು ಹೇಳುತ್ತಾರೆ. ಅದು ತುಂಬಾ ಕಷ್ಟದ ಲೆಕ್ಕಾಚಾರ. [[ವಿಂಶೋತ್ತರಿ ದಶಾ]] ಪದ್ದತಿಯನ್ನು ಚಂದ್ರ ನಕ್ಷತ್ರದ ನೇಲೆ ಅವಲಂಬಿಸಿ ಹೇಳಲಾಗುವುದು. [[ಅಯನಾಂಶ]]ವನ್ನು ಗಣನೆಗೆ ತೆಗೆದುಕೊಳ್ಳದೆ ಇರುವ ಚಂದ್ರ ನಕ್ಷತ್ರವೇ ವೈಜ್ಞಾನಿಕವಾಗಿ ತಪ್ಪಾದ ಮೇಲೆ, ಅದರ ಆಧಾರದಿಂದ ಹೇಳುವ ದಶಾ ಪದ್ದತಿ ಹೇಗೆ ಸರಿ ಹೋಗಬಹುದು? * ಇದು ವಿಜ್ಞಾನಿಗಳ ಮತ್ತು ವಿಚಾರವಾದಿಗಳ ಪ್ರಶ್ನೆ. ಅಲ್ಲದೆ ಅನೇಕ ಬಗೆಯ ದಶಾಪದ್ದತಿಗಳಿವೆ. ಜ್ಯೋತಿರ್ಗನ್ನಡಿ ಯನ್ನು ಬರೆದ ರಮಾಕಾಂತರವರು, ಸೂರ್ಯ ನಕ್ಷತ್ರದ ಮೇಲೆ ಕುಂಡಲಿಯ ಲಕ್ಷಣಕ್ಕೆ ಹೊಂದುವ ಬೇರೆಬೇರೆ ದಶಾಪದ್ದತಿಯನ್ನು ಅನುಸರಿಸಬೇಕೆಂದು ಸೂಚಿಸಿದ್ದಾರೆ. === ದಶಾ ಪದ್ಧತಿಯ ವಿವರ : === ---- * ಹೆಚ್ಚಾಗಿ ಎಲ್ಲರೂ ವಿಂಶೋತ್ತರಿ ದಶಾಪದ್ಧತಿಯನ್ನು ಉಪಯೋಗಿಸುತ್ತಾರೆ. ಅದರಲ್ಲಿ ವ್ಯಕ್ತಿಯ ಜನನ ಕಾಲದಲ್ಲಿ ಚಂದ್ರನು ಇರುವ ನಕ್ಷತ್ರಕ್ಕೆ ಅನುಗುಣವಾಗಿ, ಆ ನಕ್ಷತ್ರದ ಗತಿಸಿದ ಭಾಗವನ್ನು ಬಿಟ್ಟು ಉಳಿದ ಭಾಗಕ್ಕೆ ಗ್ರಹದ ದಶಾಕಾಲದ ಪ್ರಮಾಣಕ್ಕೆ ಸರಿಯಾಗಿ ದಶೆಯನ್ನು ಗಣಿಸಲಾಗುವುದು. * ೧.ರವಿದಶೆ -೬ವರ್ಷ, ಕೃ,ಉ,ಉಷಾ, ; * ೨.ಚಂದ್ರ -೧೦ವ, ರೋ, ಹಸ್ತ, ಶ್ರ, ; * ೩.ಕುಜ ೭ ವ, ಮೃ, ಚಿ, ಧ, ; * ೪.ರಾಹು ೧೮ ವ, ಆರಿ, ಸ್ವಾ, ಶತ, ; * ೫.ಗುರು,೧೬ವ, ಪುನ, ವಿ, ಪೂಭಾ,; * ೬.ಶನಿ, ಪುಷ್ಯ, ಅನೂ, ಉಭಾ, ; * ೭.ಬುಧ೧೭ ವರ್ಷ, ಆಶ್ಲೇ, ಜ್ಯೇ, ರೇ, ; * ೮.ಕೇತು ೭ ವರ್ಷ, ಅಶ್ವಿ, ಮಖ, ಮೂ, ; * ೯.ಶುಕ್ರ ೨೦, ಭ, ಹು, ಪೂಷಾ. * ಆಯಾ ದಶೆಗೆ ಸಂಬಂಧಪಟ್ಟ ನಕ್ಷತ್ರಗಳ ವೊದಲ ೧ ಅಥವಾ ೨ ಅಕ್ಷರಗಳನ್ನು ಕೊಟ್ಟಿದೆ. ಉದಾಹರಣೆಗೆ, ಚಂದ್ರನು ಕೃತ್ತಿಕಾ ನಕ್ಷತ್ರದಲ್ಲಿ ಇದ್ದಾಗ ಹುಟ್ಟಿದ ವ್ಯಕ್ತಿಗೆ -ರವಿದೆಸೆ, ಆ ನಕ್ಷತ್ರದಲ್ಲಿ ೨ ಅಂಶ(ಡಿಗ್ರಿ)ಯಷ್ಟು ಗತಿಸಿದ್ದರೆ ೧೩,೧/೩ ಅಂಶಕ್ಕೆ ೬ ವರ್ಷವಾದರೆ ೨ಅಂಶಕಳೆದು ೧೧,೧/೩ಅಂಶಕ್ಕೆ ಪ್ರಮಾಣ ಅನುಪಾತದಲ್ಲಿ ಬರುವ ದೆಸೆ(ರವಿ ಗ್ರಹದ ಪ್ರಭಾವ) ಹುಟ್ಟಿದಾರಭ್ಯ ನಡೆಯುತ್ತದೆ. ನಂತರ ಉಳಿದ ಗ್ರಹಗಳ ದೆಸೆ ನಡೆಯುತ್ತದೆ. ಈ ಎಲ್ಲಾ ಗ್ರಹಗಳ ಪ್ರಮಾಣ -ಅನಪಾತ ಕ್ಕೆ ಅನುಗುಣವಾಗಿ ಉಪದೆಸೆಗಳು ನಡೆಯುತ್ತವೆ. ಇದರ ಪಟ್ಟಿ ಎಲ್ಲಾ ಪಂಚಾಂಗಗಳಲ್ಲಿ ಕೊಟ್ಟರುತ್ತದೆ. === ವಿಜ್ಞಾನ ಮತ್ತು ಫಲ ಜ್ಯೋತಿಷ ಶಾಸ್ತ್ರ: === ---- *ಈಗ ಅನುಸರಿಸುತ್ತಿರುವ '''ದಶಾ ಪದ್ಧತಿಗೂ''' ಗ್ರಹಗಳೇ ಅಲ್ಲದ ಊಹೆಯ ಬಿಂದು ಮಾತ್ರವಾದ ಅಸ್ಥಿತ್ವವಿಲ್ಲದ ರಾಹು ಕೇತುಗಳಿಗೆ ಮಾನವನ ಜೀವನದ ಆಗುಹೋಗುಗಳಿಗೆ ಹೊಂದಿಸಿ ಭವಿಷ್ಯ ಹೇಳುವ ಕ್ರಮವನ್ನು ವಿಜ್ಞಾನ ಮತ್ತು ವಿಚಾರವಾದ ಪ್ರಶ್ನಿಸುತ್ತದೆ. ==== ಭವಿಷ್ಯ ಹೇಳುವ ದಶಾ ಪದ್ಧತಿ ಸಕಾರಣವಲ್ಲ : ==== ---- * ಇದರಲ್ಲಿ ಅತ್ಯಂತ ಪ್ರಭಾವ ಬೀರುವ ಸೂರ್ಯನಿಗೆ ೬ ವರ್ಷ ದೆಸೆ ಇದ್ದರೆ, ಅತ್ಯಂತ ಚಿಕ್ಕದಾದ ಭೂಮಿಯ ಮೇಲೆ ಅತ್ಯಂತ ಕಡಿಮೆ ಪ್ರಭಾವ ಬೀರುವ ಬುಧನ ದೆಸೆ ೧೭ವರ್ಷ. ದೂರದ ಶನಿ ಅನಿಲ ಗ್ರಹಕ್ಕೆ ೧೭ವರ್ಷ. ಹತ್ತಿರದ ಚಂದ್ರನ ದೆಸೆ ೧೦ ವರ್ಷ. * '''ಅಸ್ತಿತ್ವವೇ ಇಲ್ಲದ''' ಭೂಮಿಯ ಮೇಲೆ ಏನೂ ಪ್ರಭಾವ ಬೀರದ ರಾಹುವಿನ ದೆಸೆ ೧೮ ವರ್ಷ; ಅದೇ ಬಗೆಯ ಕೇತುವಿನ ದೆಸೆ ೭ವರ್ಷ. * ಒಟ್ಟು ಮಾನವನ ಜೀವಿತ (ಆಯುಷ್ಯ) ೧೨೦ ವರ್ಷ ಹಿಡಿದು ಅದರ ಪ್ರಭಾವವನ್ನು ಈ ಮೇಲಿನಂತೆ ಹಂಚಲಾಗಿದೆ. ಕುಂಡಲಿಯ ಪ್ರಕಾರ ಭವಿಷ್ಯ ಹೇಳಲು ಈ ದಶಾ ಮತ್ತು ಭುಕ್ತಿ ಬಹಳ ಮುಖ್ಯ ಉಪಯೋಗ. * ಆದರೆ ವೈಜ್ಞಾನಿಕವಾಗಿ ಇವುಗಳಿಗೆ ಕಾರಣ ಸಿಗದು. ಹಾಗಾಗಿ ವಿಜ್ಞಾನವೂ, ವಿಚಾರವಾದಿಗಳೂ ಕಾರಣವಿಲ್ಲದ ನಿಯಮಗಳನ್ನು ಒಪ್ಪುವುದಿಲ್ಲ. ಹಾಗಾಗಿ '''ಜ್ಯೋತಿಷ ಶಾಸ್ತ್ರವು ಕೇವಲ ನಂಬುಗೆಯ ಮೇಲೆ ನಿಂತಿದೆ.''' ಎನ್ನುವುದು ವಿಚಾರವಾದಿಗಳ ಅಭಿಪ್ರಾಯ. ==== ಸಾಯನ-ನಿರಯನ ಪದ್ದತಿ ಸಂದಿಗ್ಧತೆ ==== ---- ಈಗ ಅನುಸರಿಸುತ್ತಿರುವ ನಿರಯನ ಪದ್ದತಿಯಲ್ಲಿ ಜನ್ಮ ನಕ್ಷತ್ರ, ಸೂರ್ಯ ನಕ್ಷತ್ರ, ಲಗ್ನಗಳೇ ಕೆಟ್ಟು ಹೋದ ಮೇಲೆ, ಅದನ್ನು ಅನುಸರಿಸಿ ಹೇಳಿದ ಭವಿಷ್ಯ ಸರಿಹೋಗುವುದು ಹೇಗೆ? ಎಂಬುದು ಜ್ಯೋತಿಷಿಗಳಿಗೂ ಬಗೆಹರಿಯದ ಪ್ರಶ್ನೆಯಾಗಿದೆ. ಅದು ವಿಜ್ಞಾನದ ಮುಖ್ಯ ಪ್ರಶ್ನೆಯಾಗಿದೆ. ಸಾಯನ ಪದ್ದತಿಯಲ್ಲಿ ಕುಂಡಲಿಯನ್ನು ರಚಿಸುವುದು ಸ್ವಲ್ಪ ಕಷ್ಟ. ಅಲ್ಲದೆ ಕೆಲವು ಜ್ಯೋತಿಷಿಗಳು ತಮ್ಮ ಅನುಭವದ ಪ್ರಕಾರ ವ್ಯಕ್ತಿಯ ಜೀವನಕ್ಕೆ ಅದು ಹೊಂದುವುದಿಲ್ಲವೆಂದೂ ಹೇಳುತ್ತಾರೆ. ಆದರೆ ಜ್ಯೋತಿಷ್ಯ ವಿದ್ವಾಂಸರಾದ ಬಿ.ವಿ. ರಾಮನ್ ಅವರು ಸಾಯನ ಪದ್ದತಿಯೇ ಸರಿ ಎನ್ನುತ್ತಾರೆ. ವಿಜ್ಞಾನ ಎರಡನ್ನೂ ಒಪ್ಪದು. ಅದು ದೂರದ ನಿರ್ಜೀವ ಗ್ರಹಗಳು ಸ್ವತಃ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನುಹೊಂದಿದ್ದು ಮಾನವನ ಜೀವನವನ್ನು ನಿಯಂತ್ರಿಸುತ್ತದೆ ಎಂಬುದಕ್ಕೆ ಆಧಾರವನ್ನು ಕೇಳುತ್ತದೆ. ==== ನಕ್ಷತ್ರಗಳು ಮತ್ತು ಅದರ ಪ್ರಭಾವ : ==== * ಪ್ರತಿ [[ನಕ್ಷತ್ರ]]ಗಳಿಗೂ ಗುಣ, ಲಕ್ಷಣ, ಗ್ರಹಗಳ ಅಧಿಪತ್ಯ ವಿದ್ದು ಅವುಗಳು ಕೂಡ ಗ್ರಹಗಳಂತೆ ಪ್ರಭಾವ ಬೀರುತ್ತವೆ. ಅವುಗಳಲ್ಲೂ ಒಳ್ಳೆಯ ಕೆಟ್ಟ ನಕ್ಷತ್ರಗಳಿವೆ ಎಂದು ಭಾವಿಸಲಾಗಿವೆ. ವಾಸ್ತವವಾಗಿ ಈ ಹಿಂದೆ ಶಾಸ್ತ್ರ ಬರೆಯುವಾಗ ಇದ್ದ ಆಕಾಶದಲ್ಲಿ ಇರುವ ಜಾಗದಲ್ಲಿ ಆ ನಕ್ಷತ್ರ ಈಗ ಇಲ್ಲ. ಅಯನಾಂಶ ಕಾರಣ ಸುಮಾರು ೨೪ ಡಿಗ್ರಿಗಳಷ್ಟು ಮುಂದೆ ಇದೆ. ಆ ಸ್ಥಳದಲ್ಲಿ ಬೇರೆ ನಕ್ಷತ್ರ ಇರುತ್ತದೆ. ಆದರೆ ಜ್ಯೋತಿಷಿಗಳು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. * [[ನಕ್ಷತ್ರ]]ಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇಲ್ಲ. ಅಥವಾ ಪ್ರಭಾವ ಬೀರುವಷ್ಟು ಹತಿರದಲ್ಲೂ ಇಲ್ಲ. ಅನೇಕ ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಅನೇಕ ಕೋಟಿ ವರ್ಷಗಳೇ ಬೇಕು. ಅವು ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇಲ್ಲ. ಇಂದಿನ ವಿಜ್ಞಾನದ ಪ್ರಕಾರ ಅವು (ನಕ್ಷತ್ರಗಳು) ನಿರ್ಜೀವ, ಅಗಾಧ ಗಾತ್ರದ ಬೆಂಕಿಯ ಉಂಡೆಗಳು. ಈಗ ನೂರೈವತ್ತು ವರ್ಷಗಳ ಹಿಂದೆ ಈ ನಕ್ಷತ್ರಗಳ ವಿವರ, ದೂರ, ಪರಿಣಾಮಗಳನ್ನು ತಿಳಿಯುವ ಸಾಧನಗಳಿರಲಿಲ್ಲ. ಅವನ್ನೆಲ್ಲಾ ದೇವತೆಗಳು ಅಥವಾ ದೇವಕನ್ಯೆಯರೆಂದು ಹಿಂದಿನ ಶಾಸ್ತ್ರಕಾರರು ಭಾವಿಸಿದ್ದರು. * ಉದಾಹರಣೆಗೆ ಈ ಜ್ಯೋತಿಷ್ಯಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರ ಗಳು ಬ್ರಹ್ಮನ ಮಗ ದಕ್ಷನ ಹೆಣ್ಣು ಮಕ್ಕಳು. ಅವರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಚಂದ್ರನು ದಿನಕ್ಕೆ ಒಬ್ಬರಂತೆ ಅಶ್ವಿನಿ ಮೊದಲಾದ ಸತಿ-ನಕ್ಷತ್ರಗಳ ಜೊತೆ ಇರುತ್ತಾನೆ. (ಅವೇ ಚಂದ್ರ ನಕ್ಷತ್ರ.) ಆದರೆ ಅವರಲ್ಲಿ ಕೆಲವು ನಕ್ಷತ್ರಗಳನ್ನು ಪುಲ್ಲಿಂಗದಲ್ಲಿ ಕರೆಯುವ ರೂಢಿ ಇದೆ! * ಆಕಾಶದಲ್ಲಿ ಈ ನಕ್ಷತ್ರಗಳ ಜೊತೆ ಸಾವಿರಾರು ಇತರೆ ಹೆಚ್ಚಿನ ಶಕ್ತಿ ಹೊಂದಿದ ನಕ್ಷತ್ರಗಳೂ ಇವೆ. ಆದರೆ ಅವುಗಳನ್ನು ಭವಿಷ್ಯ ಹೇಳುವಾಗ ಗಣನೆಗೆ ತೆಗೆದುಕೊಳ್ಳುವ ಶಾಸ್ತ್ರವಿಲ್ಲ. ಮಾನವನ ಜೀವಿತದ ಮೇಲೆ ಏನೂ ಪರಿಣಾಮ ಬೀರದ ಈ ಅತಿ ದೂರದ ನಕ್ಷತ್ರಗಳಲ್ಲಿ ಕೆಲವನ್ನು ಅತಿಕ್ರೂರ ನಕ್ಷತ್ರವೆಂದು ಕರೆದು ಆ ನಕ್ಷತ್ರದಲ್ಲಿ ಹುಟ್ಟಿದವರು ಅಶುಭರೆಂದು ಹೆಸರಿಟ್ಟು ಅವರ ಜೀವಿತವನ್ನು ನರಕವನ್ನಾಗಿ ಮಾಡುವ ಶಾಸ್ತ್ರ ನಂಬುಗೆ ಇದೆ. (ಚಂದ್ರನ ಜೊತೆ ಇರುವ ನಕ್ಷತ್ರ, ಅದು ನಿಜವಾಗಿ ಚಂದ್ರನಿಂದ ಕೋಟಿ ಕೋಟಿ ಮೈಲಿ ದೂರದಲ್ಲಿದೆ. ಆಕಾಶದಲ್ಲಿ ಚಂದ್ರನ ಜೊತೆ ಇದ್ದಂತೆ ಭ್ರಮೆಯಾಗುವುದು- ಇದು ಅನೇಕ ಜ್ಯೋತಿಷಿಗಳಿಗೆ ತಿಳಿದಿಲ್ಲ. ಹಿಂದಿನ ಶಾಸ್ತ್ರಕಾರರಿಗೆ ನಕ್ಷತ್ರಗಳು ಬಹಳ ದೂರವಿರುವ ವಿಷಯ ತಿಳಿದಿರುವ ಸಂಭವವಿಲ್ಲ. ) ಚಂದ್ರನಿಗೂ ಈ ನಕ್ಷತ್ರಗಳಿಗೂ ಯಾವ ಸಂಬಂಧವೂ ಇಲ್ಲ. ಚಂದ್ರನು ಭೂಮಿಗೆ ಹತ್ತಿರವಿರುವ ಉಪಗ್ರಹ. ಆದರೆ ನಕ್ಷ ತ್ರಗಳು ನಮ್ಮ ಬ್ರಹ್ಮಾಂಡದ ಅಥವಾ ಅದರ ಹೊರಗಿರುವ ಸೂರ್ಯರು * ಇದನ್ನು- ಈ [[ನಕ್ಷತ್ರ]]ಗಳು [[ಚಂದ್ರ]]ನ ಜೊತೆ ಇದ್ದಂತೆ ಕಾಣುವುದರಿಂದ, ನಕ್ಷತ್ರಗಳು ವ್ಯಕ್ತಿಗಳನ್ನು ಒಳ್ಳೆಯವರನ್ನಾಗಿ ಅಥವಾ ಕೆಟ್ಟವರನ್ನಾಗಿ ಮಾಡುತ್ತವೆಂದು ಜ್ಯೋತಿಷ ಶಾಸ್ತ್ರ ಹೇಳುತ್ತದೆ. ನಕ್ಷತ್ರಗಳು ವ್ಯಕ್ತಿಗಳನ್ನು ಒಳ್ಳೆಯವರನ್ನಾಗಿ ಅಥವಾ ಕೆಟ್ಟವರನ್ನಾಗಿ ಮಾಡುವ ವಿಚಾರವನ್ನು, ವಿಜ್ಞಾನ ಸಕಾರಣವಾಗಿ ಪ್ರಶ್ನೆ ಮಾಡುತ್ತದೆ. ==== ಜ್ಯೋತಿಷ ಶಾಸ್ತ್ರದ ಮೇಲೆ ಪ್ರಯೋಗ : ==== ---- ವಿಜ್ಞಾನಿಗಳೂ, ವಿಚಾರವಾದಿಗಳೂ ಕೆಲವು ಜ್ಯೋತಿಷ್ಯ ವಿದ್ವಾಂಸರ ಸಭೆ ಸೇರಿಸಿ ಒಂದೇ ವ್ಯಕ್ತಿಯ ಹುಟ್ಟಿದ ದಿನಾಂಕ- ಕುಂಡಲಿಗಳನ್ನು ಅವರಿಗೆ ಕೊಟ್ಟು ಅವರ ಜೀವನದ ಮುಖ್ಯ ಘಟನೆಗಳನ್ನು ಗುರುತಿಸಲು ಸೂಚಿಸಿದಾಗ ಬಂದ ಫಲಿತಾಂಶ ನಿರಾಶಾದಾಯಕವಾಗಿತ್ತು ; ಒಬ್ಬೊಬ್ಬರದು ಒಂದೊಂದು ರೀತಿಯದಾಗಿತ್ತು. : ಖಗೋಳ ವಿಜ್ಞಾನಿ ಜಯಂತ ನಾರಲೇಕರ್ ಅವರು ಪ್ರಸಿದ್ಧ ಜೋತಿಷಿಗಳನ್ನು ಒಂದೆಡೆ ಸೇರಿಸಿ,ಅವರಿಗೆ ಕೆಲವು ಪ್ರತಿಭಾವಂತ ಹಾಗೂ ಮಾನಸಿಕ ವಿಕಲ ಮಕ್ಕಳ ಜಾತಗಳನ್ನು ಒಟ್ಟಾಗಿ ಕೊಟ್ಟು ಅವನ್ನು ಪ್ರತ್ಯೇಕ ಗುರತಿಸಲು ಹೇಳಿದಾಗ ಅವರು ಸಂಪೂರ್ಣ ವಿಫಲರಾದರು. {| class="wikitable" |- |...The fact that renowned astronomers and scientists have called astrology complete nonsense. One of India’s greatest astronomers Jayant V Narlikar had once pointed out at the results of an experiment where well-known astrologers were given the horoscopes of brilliant students and those with serious mental handicaps. And nobody had been able to differentiate between the two. (ಅಧಾರ: Astrologer predicts Smriti Irani will be India's president in 5 yrs: When fortune favours the foolish....:[http://www.firstpost.com/living/astrologer-predicts-smriti-irani-will-be-indias-president-in-5-yrs-when-fortune-favours-the-foolish-1818803.html]) |} === ವೈಜ್ಞಾನಿಕ ವಿಚಾರ : === ---- * ವಿಚಾರವಾದಿಗಳೂ, ವಿಜ್ಞಾನಿಗಳೂ ಸೂರ್ಯ ಚಂದ್ರರನ್ನು ಬಿಟ್ಟು ಉಳಿದ ಗ್ರಹಗಳ ಗುರುತ್ವಾ ಕರ್ಷಣ ಶಕ್ತಿಯು ಭೂಮಿಯ ಮೇಲೂ ಅದರಲ್ಲಿರುವ ಜೀವಿಗಳ ಮೇಲೂ ಮಾಡುವ ಪರಿಣಾಮ ಲೆಕ್ಕಕ್ಕೆ ಬಾರದಷ್ಟು ಅಲ್ಪ ಪ್ರಮಾಣದ್ದು ; ಆದ್ದರಿಂದ ಆ [[ಗ್ರಹಗಳು]] ಮಾನವರ (ಪ್ರಾಣಿಗಳ) ಮೇಲೆ ಪರಿಣಾಮ ಬೀರಲಾರದೆಂದು ಅಭಿಪ್ರಾಯ ಪಡುತ್ತಾರೆ. *ಅಲ್ಲದೆ ಪ್ರತಿ ರಾಶಿ (ಮೇಷ ಇತರೆ) ಎಂದರೆ ಪ್ರತಿ ೩೦ಡಿಗ್ರಿ ಆಕಾಶ ಪ್ರದೇಶಕ್ಕೆ ಮಾನವ ಜೀವನದ ಮೇಲೆ ಬೇರೆ ಬೇರೆ ರೀತಿ ಪ್ರಭಾವ ಬೀರುವ ಗುಣವನ್ನು ಹೇಳಿರುವುದಕ್ಕೆ ಕಾರಣವನ್ನು ವಿಜ್ಞಾನ ಕೇಳುತ್ತದೆ. ಹಾಗೆಯೇ ಪ್ರತಿ ನಿರ್ಜೀವ ಗ್ರಹಗಳಿಗೆ ಮಾನವನಿಗೆ ಒಳಿತು ಮಾಡುವ ಅಥವಾ ಕೆಡುಕು ಮಾಡುವ ಗುಣಗಳನ್ನೂ, ಮತ್ತು ಆ ಗ್ರಹಗಳಿಗೆ ಮತ್ತೊಂದು ಗ್ರಹ ಅಥವಾ ರಾಶಿ ಸ್ಥಾನದ ಮೇಲೆ ಬೇರೆ ಬೇರೆ ಕೋನಗಳಲ್ಲಿ ಅಂತರ ದೃಷ್ಟಿ ಬೀರುವುದರಿಂದ ಅದೇ ಫಲ ಮಾನವನ ಮೇಲೆ ಆಗಲು ಕಾರಣವನ್ನು ಹುಡುಕುತ್ತದೆ. *ಆದರೆ ಜ್ಯೋತಿಷ್ಯ ಒಂದು ರೀತಿಯ ವಿಧಿಶಾಸ್ತ್ರ. ಅಲ್ಲಿ ಎಲ್ಲ ನಿಯಮಗಳಿಗೂ ಕಾರಣ ಕೊಡುವ ಅಗತ್ಯವಿಲ್ಲ. ಹಿಂದಿನ ಋಷಿಗಳೂ ವಿದ್ವಾಂಸರೂ ಬರೆದಿಟ್ಟಿರುವ ನಿಯಮಗಳನ್ನು ಪ್ರಶ್ನಿಸುವಂತಿಲ್ಲ. ಶಾಸ್ತ್ರದಲ್ಲಿ ಹೇಳಿದ ಅದರ ಪರಿಣಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮಾತ್ರ ವಿದ್ವಾಂಸನ ಕೆಲಸ. *ಹಾಗಾಗಿ ಪ್ರಶ್ನಿಸದೆ ಒಪ್ಪಿಕೊಳ್ಳ ಬೇಕೆಂಬ '''ಫಲಜ್ಯೋತಿಷ ವನ್ನು, ವಿಜ್ಞಾನ ವೈಜ್ಞಾನಿಕವೆಂದು ಒಪ್ಪಲಾರದು.''' === ಫಲ ಜ್ಯೋತಿಷದಲ್ಲಿ ಕೆಲವು ಸಂದಿಗ್ಧತೆ === ---- ಫಲ ಜ್ಯೋತಿಷ ದ ಶಾಸ್ತ್ರವನ್ನು ಅಥವಾ [[ಹೋರಾಶಾಸ್ತ್ರ]]ವನ್ನು ರಚಿಸಿದ ಹಿಂದಿನ ಋಷಿಗಳು, [[ವರಾಹ ಮಿಹಿರ]] ಭಟ್ಟರು, ಗ್ರಹ, ನಕ್ಷತ್ರ, ರಾಶಿಗಳ ಗುಣ, ಬಲಾಬಲ, ಗ್ರಹಗಳ ಸ್ಥಾನ, ದೃಷ್ಟಿ -ಬಲ, ಯೋಗ, ವೊದಲಾದವುಗಳನ್ನು ಅಸಾಧಾರಣ ಜಾಣ್ಮೆಯಿಂದ ರಚಿಸಿದ್ದಾರೆ. ಅವುಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಕಷ್ಟ, ಸಾಧ್ಯ, ವಿಶೇಷ ಮೇಧಾವಿಗಳು ತಿಳಿದುಕೊಂಡರೂ ನಿಖರವಾಗಿ ಫಲಗಳನ್ನು ನಿರ್ಧರಿಸಲು ಆಗದಷ್ಟು ಜಟಿಲತೆ ಸಂದಿಗ್ಧತೆ ಇದೆ. ಕೆಲವು ಗ್ರಹಗಳಿಗೆ ಎರಡೆರಡು ರಾಶಿಗಳ ಅಧಿಪತ್ಯಗಳನ್ನೂ, ಹಲವು ಬಗೆಯ ದೃಷ್ಟಿಗಳನ್ನೂ,ವಿಶೇಷ ಜಾಣ್ಮೆಯಿಂದ ಕೊಡಲಾಗಿದೆ, ಅದರಿಂದ ಏಕಕಾಲದಲ್ಲಿ ಒಂದು ಗ್ರಹವು ಶುಭಕಾರಕವೂ, ಅಶುಭಕಾರಕವೂ ಆಗಿರುತ್ತದೆ. ಬೇರೆ ಬೇರೆ ಜ್ಯೋತಿಷಿಗಳು ಅವರವರ ದೃಷ್ಟಿ ಕೋನಕ್ಕೆ ತಕ್ಕಂತೆ ಫಲಗಳನ್ನು ಹೇಳಬಹುದು. ನಿಖರತೆ ಅಸಾಧ್ಯ. ಈ ಶಾಸ್ತ್ರ ರಚನೆಯ ಕೌಶಲ್ಯವೇ ಹಾಗಿದೆ. ಆದ್ದರಿಂದ [[ಫಲಜ್ಯೋತಿಷ್ಯದ]] ಬಗ್ಗೆ '''ಪಂಚಂ ಭವತಿ, ಪಂಚಂ ನ ಭವತಿ''' ಎಂದು ಹೇಳಿದ್ದಾರೆ. ವಿಧಾತನನ್ನು ಕುರಿತು, '''ಕೋ ವೇತ್ತಾ ತಾರತಮ್ಯಸ್ಯ ತಮೇಕಂ ವೇಧಸಂ ವಿನಾ.''' ಎಂದರೆ ಬ್ರಹ್ಮ ದೇವನಿಗೆ,'''ನಿನ್ನ ವಿನಾ ಫಲ ತಾರತಮ್ಯವನ್ನು ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ''', ಎಂದು ಅರ್ಥ. ಯೋಗ, ಸಿದ್ಧಿ, ಜ್ಞಾನ ಸಾಧನೆಗಳಿಂದ ಭವಿಷ್ಯ ಹೇಳಬಹುದೆಂದರೆ, ಅವರಿಗೆ ಗ್ರಹ ಕುಂಡಲಿಯ ಅಗತ್ಯವೂ ಇಲ್ಲ. ಆದ್ದರಿಂದ ಫಲಜ್ಯೋತಿಷವನ್ನು ನಂಬುವುದಕ್ಕಿಂತ ದಾಸವರೇಣ್ಯರಾದ [[ಪುರಂದರದಾಸರು]] 'ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ', ಎಂದು ಪರಮಾತ್ಮನ ಶರಣು ಹೋಗುವುದೇ ಕ್ಷೇಮವೆಂದು ಹೇಳಿದ್ದಾರೆ. ಆದರೆ ಜನರಿಗೆ ಭವಿಷ್ಯದ ಬಗ್ಗೆ ಕುತೂಹಲ, ಭಯ ಇರುವವರೆಗೂ ಕಷ್ಟಗಳಿಗೆ ಸುಲಭ ಪರಿಹಾರ ಸಿಗುವುದೆಂಬ ಭಾವನೆ, ಮನಸ್ಸಿಗೆ ಹೇಗೋ ನೆಮ್ಮದಿ ಪಡೆವ ಮನೋಭಾವ ಇರುವವರೆಗೂ ಫಲಜ್ಯೋತಿಷ್ಯಕ್ಕೆ, ಜ್ಯೋತಿಷಿಗಳಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ.<ref>ಬೃಹಜ್ಜಾತಕ : ವರಾಹಮಿಹಿರ</ref><ref>ಜ್ಯೋತಿರ್ಗನ್ನಡಿ : ರಮಾಕಾಂತ c (ಕಾಪಿ ರೈಟಿನಿಂದ ಮುಕ್ತವಾಗಿವೆ)</ref> *(ಟಿಪ್ಪಣಿ : ಒಂದು ರೀತಿಯಲ್ಲಿ ಫಲಜ್ಯೋತಿಷ ಶಾಸ್ತ್ರವು ಜೀವನದಲ್ಲಿ ಪೂರ್ಣ ಹತಾಶೆ ಹೊಂದಿದ ವ್ಯಕ್ತಿಗೆ, ಮುಂದೆ ಒಳ್ಳೆ ಭವಿಷ್ಯ ಕಾದಿದೆ, ಎಂದು ಸ್ವಾಂತನ ಹೇಳಿ ಪ್ರಚ್ಛನ್ನ (ಸೂಡೋ) ಮಾನಸಿಕ ಚಿಕಿತ್ಸೆಗೆ ಸಹಕಾರಿ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಅದು ಜನರ ಅಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಹಣಗಳಿಸುವ, ಶೋಷಣೆ ಮಾಡುವ ದಂಧೆಯಾಗುವುದನ್ನು ವಿಚಾರವಾದಿಗಳು ವಿರೋಧಿಸುತ್ತಾರೆ.) === ಕೊನೆಯ ಪ್ರಶ್ನೆ === ---- *ಭವಿಷತ್ತನ್ನು ಮಾನವ ಇಣುಕಿ ನೋಡಲು ಸಾಧ್ಯವೇ ? ಮುಂದೆ ಆಗುವ ಘಟನೆಗಳು ಮೊದಲೇ ನಿರ್ಧರಿತವಾಗಿರುತ್ತವೆಯೇ? === ಆಧಾರ === ---- *೧.ವಿಕಿಪೀಡಿಯಾ ಹಿಂದು ಅಸ್ಟ್ರಾ ಲಜಿ (ಇಂಗ್ಲಿಷ್ ಫೈಲ್.ಗಳು) *೨. ಬೃಹಜ್ಜಾತಕ : ವರಾಹಮಿಹಿರ *೩.ಜ್ಯೋತಿರ್ಗನ್ನಡಿ : ರಮಾಕಾಂತ c (ಕಾಪಿ ರೈಟಿನಿಂದ ಮುಕ್ತವಾಗಿವೆ)[[ಚರ್ಚೆಪುಟ: ಜ್ಯೋತಿಷ ಮತ್ತು ವಿಜ್ಞಾನ]] === ನೋಡಿ : === *[[ಸೃಷ್ಟಿ ಮತ್ತು ಪುರಾಣ]] *[[ಸೃಷ್ಟಿ ಮತ್ತು ವಿಜ್ಞಾನ]] == ಉಲ್ಲೇಖಗಳು == <references /> === ಬಾಹ್ಯ ಕೊಂಡಿಗಳು === ---- * [https://rashibhavishya.in/ ರಾಶಿ ಭವಿಷ್ಯ] * [https://sakalapuja.com/ Astrologer Online] {{Refimprove}} {{Interwikineeded}} [[ವರ್ಗ:ಜ್ಯೋತಿಷ್ಯ]] [[ವರ್ಗ:ಖಗೋಳಶಾಸ್ತ್ರ]] [[ವರ್ಗ:ಪಂಚಾಂಗ]] e23sl53yeubq85oz7tij18r1tzeb6qi 1374739 1374735 2026-06-04T09:53:44Z Pavanaja 5 /* ಬಾಹ್ಯ ಕೊಂಡಿಗಳು */ 1374739 wikitext text/x-wiki ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ; ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು. ಕೊನೆಗೆ [[ಹೋರಾಶಾಸ್ತ್ರ]] ಬಂದಿತು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ [[ಗ್ರಹ]] [[ನಕ್ಷತ್ರ]]ಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಕ್ಕಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ [[ಹೋರಾಶಾಸ್ತ್ರ]]. ಅಥವಾ ಫಲಜೋತಿಷ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ [[ಜ್ಯೋತಿಷ]] ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ. ಇದು ಖಗೋಳ ಗಣಿತಜ್ಞರಾದ [[ಭಾಸ್ಕರಾಚಾರ್ಯ]] ಮತ್ತು [[ವರಾಹ ಮಿಹಿರ]] ಮೊದಲಾದವರ ಕಾಲದಿಂದಲೂ ರೂಢಿಗೆ ಬಂದಿದೆ. ಆದರೆ ಈಗ ಹೋರಾಶಾಸ್ತ್ರವನ್ನೇ ಅಥವಾ ಫಲಜ್ಯೋತಿಷ ಶಾಸ್ತ್ರವನ್ನೇ ಜ್ಯೋತಿಷ ಶಾಸ್ತ್ರವೆಂದು ಕರೆಯುವ ರೂಢಿ ಬಂದಿದೆ. ಆಕಾಶ ಕಾಯಗಳ ಚಲನ ಇತ್ಯಾದಿ ವಿವರವನ್ನು ತಿಳಿಸುವ ಶಾಸ್ತ್ರವನ್ನು [[ಖಗೋಳ ಶಾಸ್ತ್ರ]]ವೆಂದು ಕರೆಯಲಾಗಿದೆ. ==ಭಾರತೀಯ ಜ್ಯೋತಿಷ್ಯ ಶಾಸ್ತ್ರ ಇತಿಹಾಸ== ಜ್ಯೋತಿಷ್ಯ ಶಾಸ್ತ್ರವನ್ನು ಇತ್ತೀಚೆಗೆ ವೇದ ಜ್ಯೋತಿಷ್ಯ, ವೇದಾಂಗ ಜ್ಯೋತಿಷ್ಯ ಶಾಸ್ತ್ರ ವೆಂದು ಕರೆಯುವ ರೂಢಿ ಬಂದಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ; : #ಸಿದ್ಧಾಂತ #ಸಂಹಿತ #ಹೋರಾ. #ಸಿದ್ಧಾಂತವು ಭಾರತ ಪದ್ಧತಿಯ ಖಗೋಳ ಶಾಸ್ತ್ರಕ್ಕೆ ಸೀಮಿತವಾಗಿದೆ. #ಸಂಹಿತೆಯು ಮುಂದಿನ - ಪ್ರಾಕೃತಿಕ ಘಟನೆಗಳ -ಭೂಕಂಪ, ಯುದ್ಧ, ರಾಜಕೀಯ ಭವಿಷ್ಯ, ಮಳೆ, ಬೆಳೆ, ವಾಸ್ತು ಮೊದಲಾದವುಗಳನ್ನುತಿಳಿಸುವ ಶಾಸ್ತ್ರ. #ಹೋರಾಶಾಸ್ತ್ರವು ಕುಂಡಲಿಯ ಆಧಾರದಿಂದ ಮಾನವರ ಭವಿಷ್ಯವನ್ನು ವಿವರವಾಗಿ ಹೇಳುವ ಶಾಸ್ತ್ರ. =='ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ'== :[[ವೇದಾಂಗ ಜ್ಯೋತಿಷ್ಯವು]] ವೈದಿಕ - ಪಂಚಾಂಗವನ್ನು ರಚಿಸಿ, ದಿನಗಳನ್ನು ಎಣಿಸುವುದಕ್ಕೆ ಹಾಗೂ ಧಾರ್ಮಿಕ ಕ್ರಿಯೆಗಳಿಗೆ ಸೂಕ್ತ ದಿನ, ಸಮಯವನ್ನು ನಿರ್ಧರಿಸುವುದಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಭಾರತೀಯ [[ಪಂಚಾಂಗ]] ಪದ್ಧತಿಯು [[ನಿರಯನ]] ಪದ್ಧತಿಯನ್ನು ಅನುಸರಿಸಿ ರಚಿಸಲಾಗುತ್ತಿತ್ತು. ಇದರಲ್ಲಿ ನಕ್ಷತ್ರ ಗಳನ್ನು ಆಧರಿಸಿದ ಚಂದ್ರಮಾನ ಮತ್ತು ಸೌರಮಾನ ಪದ್ಧತಿಗಳನ್ನು ಆಧರಿಸಿ ವರ್ಷವನ್ನು ನಿಗದಿಗೊಳಿಸುತ್ತಿದ್ದರು. :ಕ್ರಿ. ಪೂ. ಮೂರನೇ ಶತಮಾನದ ನಂತರ [[ಅಲೆಗ್ಜಾಂಡರ]]ನು ಭಾರತಕ್ಕೆ ಬಂದ ನಂತರ ರವಿ(ಸೂರ್ಯ), ಚಂದ್ರ (ಸೋಮ), ಮಂಗಳ (ಕುಜ), ಬುಧ, ಗುರು (ಬೃಹಸ್ಪತಿ), ಶುಕ್ರ, ಶನಿ ಹೀಗೆ ಏಳು ಗ್ರಹಗಳನ್ನು ಸೇರಿಸಿಕೊಂಡು ಅದಕ್ಕೆ ಕುಂಡಲಿ ರಚಿಸಿ ಭವಿಷ್ಯ ಹೇಳುವ [[ಫಲಜ್ಯೋತಿಷ್ಯ ಶಾಸ್ತ್ರ]] ಆರಂಭವಾಯಿತು. ಫಲಜ್ಯೋತಿಷ್ಯ ಶಾಸ್ತ್ರದ ಮೊದಲ ಪ್ರವರ್ತಕ [[ಯವನಾಚಾರ್ಯ]]ನೆಂದು ಹೇಳಿದೆ. ಆಗ [[ರಾಹು ಕೇತು]]ಗಳನ್ನು ಗ್ರಹಗಳೆಂದು ಪರಿಗಣಿಸಿರಲಿಲ್ಲ. ರಾಹು ಕೇತುಗಳನ್ನು [[ಪುರಾಣ]]/ ([[ವೇದ]], [[ಉಪನಿಷತ್]]?)ಗಳಲ್ಲಿ ರಾಕ್ಷಸರೆಂದು ಹೇಳಲಾಗಿದೆ. :ಫಲ ಜ್ಯೋತಿಷ್ಯ ಶಾಸ್ತ್ರವು ಕ್ರಿ. ಪೂ. ೨-೩ನೇ ಶತಮಾನ ಕಾಲದಲ್ಲಿ [[ಗ್ರೀಕ]]ರಿಂದ ಬಂದ ಯವನೇಶ್ವರನ ಯವನಜಾತಕದಿಂದ ಭಾರತದಲ್ಲಿ ಆರಂಭವಾಗಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅವನು ಪಶ್ಚಿಮದ ಶಕ ಸತ್ರಪ ರಾಜ [[ಒಂದನೇ ರುದ್ರದಮನ]]ನ ಆಸ್ಥಾನದಲ್ಲಿದ್ದನು. ಕ್ರಿ.ಶ. ೨೭೦ ರಲ್ಲಿದ್ದ ಸ್ಪುಜಿಧ್ವಜನ ಗ್ರಂಥದಿಂದ [[ಆರ್ಯಭಟ]]ನ (ಕ್ರಿ. ಶ.೪೭೬) ಆರ್ಯಭಟೀಯದ ಕಾಲದವರೆಗಿನ ೩೦೦ವರ್ಷಗಳಲ್ಲಿ ಭಾರತೀಯ ಪಂಚಾಂಗದ ರೂಪುರೇಷೆಗಳು ಪೂರ್ಣಗೊಂಡಿರಬೇಕೆಂದು. ವಿದ್ವಾಂಸರು ಊಹಿಸಿದ್ದಾರೆ. ಆ ಕಾಲದಿಂದ ಏಳು ಗ್ರಹಗಳ ಹೆಸರಿನ ಏಳು ವಾರಗಳು ಭಾರತದಲ್ಲಿ ರೂಢಿಗೆ ಬಂದಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದರೂ ಭಾರತೀಯ [[ಪಂಚಾಂಗ]]ದಲ್ಲಿ ಗ್ರೀಕರ [[ಟಾಲಮಿ]]ಯ ಕಾಲಕ್ಕಿಂತ ಹಿಂದಿನ ಕೆಲವು ಜ್ಯೋತಿಷದ ಅಂಶಗಳಿರುವುದನ್ನೂ ಗುರುತಿಸಿದ್ದಾರೆ. ಆದರೆ ಈ ಹಿಂದಿನ ಗ್ರಂಥಗಳು ಪೂರ್ಣ ನಷ್ಟವಾಗಿವೆ ಲಭ್ಯವಾಗಿಲ್ಲ. :ಕಲ್ಯಾಣವರ್ಮನಿಂದ ರಚಿತವಾದ [[ಬೃಹತ್ ಪರಾಶರ ಹೋರಾಶಾಸ್ತ್ರ]] ಮತ್ತು [[ಸಾರಾವಳಿ]] ಗ್ರಂಥಗಳು, ೭೧ ಅಧ್ಯಯಗಳನ್ನು ಹೊಂದಿದೆ. ಇವು ಕ್ರಿ.ಶ.೭-೮ನೇ ಶತಮಾನಕ್ಕೆ ಸೇರಿದವುಗಳಾಗಿವೆ. [[ವಿಕ್ರಮಾದಿತ್ಯನ]] ಆಸ್ಥಾನದಲ್ಲಿದ್ದನೆಂದು ಹೇಳಲಾದ [[ವರಾಹಮಿಹಿರ]]ನ (ಕ್ರಿ.ಶ. ೫೦೫-೫೮೭) ಪಂಚ ಸಿದ್ಧಾಂತಿಕ ಗ್ರಂಥ ಪ್ರಸಿದ್ಧವಾದುದು. ಇದಲ್ಲದೆ ಅವನ [[ಬೃಹತ್ ಸಂಹಿತೆ]] [[ಖಗೋಳ ಶಾಸ್ತ್ರ]] ಫಲಜ್ಯೋತಿಷ್ಯ ಕುಂಡಲಿರಚನೆ ಇತ್ಯಾದಿ ತಿಳಿಸುವುದು. ಅವನ [[ಬೃಹತ್ ಜಾತಕ]] ಗ್ರಂಥ ಫಲಜ್ಯೋತಿಷ್ಯವನ್ನು ವಿಸ್ತಾರವಾಗಿ ತಿಳಿಸುವುದು ==ಫಲ ಜ್ಯೋತಿಷ ಪ್ರಾಚೀನ ಗ್ರಂಥಗಳು== #ಬೃಹತ್ ಜಾತಕ #ದೈವಜ್ಞ ವಲ್ಲಭ #ಲಘು ಜಾತಕ #ಯೋಗ ಯಾತ್ರ #ವಿವಾಹ ಪಟಲ. #ಹೋರ ಸಾರ (ವರಾಹ ಮಿಹಿರನ ಮಗ ಪೃಥುಯಶಸ್ ನಿಂದ ರಚಿತ) ==ಜಾತಕ ಮತ್ತು ಕುಂಡಲಿ ರಚನೆ== * ಭವಿಷ್ಯ ಇತ್ಯಾದಿ ಗುಣ, ದೋಷ ತಿಳಿಯಲು ವ್ಯಕ್ತಿಯ ಕುಂಡಲಿಯನ್ನು ರಚಿಸಲಾಗುವುದು. ಜನನ ಕಾಲದಲ್ಲಿ ಯಾವ ಯಾವ ಗ್ರಹಗಳು ಆಕಾಶದಲ್ಲಿ ಯಾವ ಯಾವ ಸ್ಥಾನದಲ್ಲಿ ಇದ್ದವೆಂದು ತಿಳಿಸುವ ವಿವರ ಮತ್ತು ನಕ್ಷೆಯೇ ಆ ವ್ಯಕ್ತಿಯ ಜಾತಕ ಮತ್ತು ಕುಂಡಲಿ. ಭೂಮಿಯು ಒಂದು ದಿನದಲ್ಲಿ ತನ್ನನ್ನೇ ತಾನು (ತನ್ನ ಅಕ್ಷದ ಮೇಲೆ) ಒಂದು ಸುತ್ತು ಸುತ್ತುವುದು. ಈ ಅಕ್ಷಕ್ಕೆ ಲಂಬವಾಗಿರುವ [[ಭೂಮಧ್ಯ ರೇಖೆ]]ಯನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ ಆಕಾಶದಲ್ಲಿ ಒಂದು ಖಗೋಲ ವೃತ್ತವಾಗುವುದು. ಅದನ್ನು [[ವಿಷುವದ್ ವೃತ್ತ]]ವೆಂದು ಕರೆಯುತ್ತಾರೆ. ಹೀಗೆ ಸ್ವಯಂ ಬ್ರಮಣದೊಂದಿಗೆ ಸೂರ್ಯನನ್ನು ಸುತ್ತುವಾಗ, ಭೂಮಿಯ ಅಕ್ಷವು ೨೩.೫ (೨೩.೪೪) ಡಿಗ್ರಿ ಓರೆಯಾಗಿ ಇರುವುದರಿಂದ, ವಿಷುವದ್ ರೇಖೆಗೆ ಅಥವಾ ಭೂಮಿಯ ಅಕ್ಷಕ್ಕೆ ೨೩.೫ ಡಿಗ್ರಿ ಓರೆಯಾಗಿ ಭೂಮಿಯ ಮೇಲಿನ ಊಹಾ ವೃತ್ತಗಳಾದ, ಮಕರ ಸಂಕ್ರಾತಿ ಮತ್ತು [[ಕರ್ಕಾಟಕ ಸಂಕ್ರಾಂತಿ ವೃತ್ತ]] ಗಳ ಮಧ್ಯೆ ಒಂದು ಊಹಾವೃತ್ತವು ಉಂಟಾಗುವುದು. ಅದನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ, ಅದನ್ನು [[ಕ್ರಾಂತಿ ವೃತ್ತ]] ವೆಂದು ಕರೆಯುತ್ತಾರೆ. ಆ [[ಕ್ರಾಂತಿ ವೃತ್ತ]]ದ ಮೇಲೆ ರಾಶಿ, ನಕ್ಷತ್ರ ಗಳನ್ನು ಗುರುತಿಸಲಾಗಿದೆ.. (ನೋಡಿ ಚಿತ್ರ ಕ್ಲಿಕ್ ಮಾಡಿ- [[ವಿಷುವತ್ ಸಂಕ್ರಾಂತಿ]] ಕೆಂಪು ಗೆರೆ ವಿಷುವದ್ ವೃತ್ತ ; ತಿಳಿ ನೀಲಿ ಗೆರೆ ಕ್ರಾಂತಿ ವೃತ್ತ.) ಅದು (ಕ್ರಾಂತಿ ವೃತ್ತ) ಪಂಚಾಂಗ ರೀತಿ ಸೂರ್ಯನು ೧ ವರ್ಷದಲ್ಲಿ ಭೂಮಿಯನ್ನು ಸುತ್ತುವ ಆಕಾಶದ ಪಥ (ದಾರಿ). ಇದರಲ್ಲಿ ಸೂರ್ಯನು ದಕ್ಷಿಣದ ಕಡೆ ಚಲಿಸುತ್ತಾ [[ಮಕರ ಸಂಕ್ರಾಂತಿ]] ವೃತ್ತ ದ ಮೇಲೆ ನೇರವಾಗಿ ಬಂದು ಉತ್ತರದ ಕಡೆ ಚಲಿಸಲು ಪ್ರಾರಂಬಿಸಿದ ದಿನ [[ಮಕರ ಸಂಕ್ರಾಂತಿ]]. ಅದು ಸಾಮಾನ್ಯ ವಾಗಿ ಜನವರಿ ೧೪ ರಂದು ಆಗುತ್ತದೆ. ಆದರೆ ವೈಜ್ಞಾನಿಕವಗಿ ಸೂರ್ಯನು ಡಿಸೆಂಬರ್ ೨೧/೨೨ ರಂದೇ ಉತ್ತರಾಭಿಮುಖವಾಗಿ ಹೊರಡುತ್ತಾನೆ. ಸಂಕ್ರಮಣ ಲೆಕ್ಕದಲ್ಲಿ ೨೪ ದಿನ ವ್ಯತ್ಯಾಸವಾಗಿದೆ. ==ರಾಶಿ== *ಸೂರ್ಯ ಚಲಿಸುವ [[ಕ್ರಾಂತಿ ವೃತ್ತ]]ದ ಮೇಲೆ ಆಕಾಶದಲ್ಲಿ ೩೦ ಡಿಗ್ರಿಗಳಷ್ಟು ಪ್ರದೇಶವೇ ಒಂದು ರಾಶಿ. ಅದೇ ಒಂದು ಸೌರಮಾನ ತಿಂಗಳು. ಸೂರ್ಯ ೩೦/೩೧ ದಿನಗಳಲ್ಲಿ ಕ್ರಮಿಸುವ ಕಾಲ/ಪಥ ಪ್ರದೇಶ. * ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ, ಹನ್ನೆರಡು ಭಾಗ ಮಾಡಿ ಅದರಲ್ಲಿ ವ್ಯಕ್ತಿ ಹುಟ್ಟಿದಾಗ ಇರುವ ಗ್ರಹಗಳ ಸ್ಥಾನ ಗುರುತಿಸಿದರೆ, ಅದು ರಾಶಿ ಕುಂಡಲಿ. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. ಆದರೆ ಅಯನಾಂಶ ವ್ಯತ್ಯಾಸದಿಂದ ೧೬೦೦ವರ್ಷದ ಹಿಂದೆ ಇದ್ದ ರಾಶಿಗಳ ಪ್ರಾರಂಭದ ಬಿಂದು ಈಗ ಇಲ್ಲ. ಸುಮಾರು ೨೪ ಡಿಗ್ರಿ (ಅಂಶ) ಗಳಷ್ಟು ಹಿಂದೆ ಸರಿದಿದೆ. ಸಾಯನ ಅಥವಾ ವಿಜ್ಞಾನಕ್ಕೆ ಹೊಂದುವ ಕುಂಡಲಿ ತಯಾರಿಸಲು ಈಗ ಪಂಚಾಂಗಗಳಲ್ಲಿರುವ ಗ್ರಹ ಸ್ಥಾನಗಳಿಗೆ ೨೪ ಡಿಗ್ರಿ ಸೇರಿಸಿಕೊಳ್ಳಬೇಕು. ಎಂದರೆ ಈಗ ಸುಮಾರು ೧೬೦೦ ವರ್ಷಗಳ ಹಿಂದೆ ಯಾವ ನಕ್ಷತ್ರ ಗಳಿಗೆ ಫಲ ಹೇಳಿತ್ತೋ ಅದರಿಂದ ೨೪ ಡಿಗ್ರಿ ಮುಂದಿನ ನಕ್ಷತ್ರಗಳಿಗೆ ಈಗ ಅದೇ ಫಲಗಳನ್ನು ಹೇಳಲಾಗುವುದು. ==ಲಗ್ನ ಸಾಧನೆ== ಜಾತಕದಲ್ಲಿ, ಜನನ ಕಾಲದಲ್ಲಿ ಪೂರ್ವ ದಿಗಂತದಲ್ಲಿ ಮೇಷಾದಿ ರಾಶಿಗಳಲ್ಲಿ ಉದಯವಾಗುತ್ತಿರುವ ರಾಶಿಯ ಅಂಶವನ್ನು ಗುರತಿಸುವುದೇ ಲಗ್ನ ಸಾಧನೆ. ಅದಕ್ಕೆ ತನು ಸ್ಥಾನ ವೆನ್ನುತ್ತಾರೆ. ಒಂಭತ್ತು ಗ್ರಹಗಳ ಜೊತೆಗೆ ಲಗ್ನವಿರುವ ರಾಶಿಯ ಪ್ರಭಾವವೂ ಗಣಿಸಲ್ಪಡುತ್ತದೆ. ಆ ಲಗ್ನವಿರುವ ರಾಶಿಯು ಹೊಂದಿರುವ ಗುಣ ಲಕ್ಷಣಗಳು ಜಾತಕನ ದೇಹ ಆರೋಗ್ಯಾದಿ ವಿಷಯಗಳನ್ನು ನಿರ್ಧರಿಸುತ್ತದೆ. ಅದರ ಜೊತೆಗೆ ಆ ಲಗ್ನದ ನಕ್ಷತ್ರ, ಅದರ ಪಾದದ ಅಂಶ, ಅದರಲ್ಲಿರುವ ಗ್ರಹ, ಅದರ ಮೇಲೆ ಬೇರೆ ಬೇರೆ ಗ್ರಹಗಳ ದೃಷ್ಟಿ ಇವು ಜಾತಕನ ದೇಹ ಲಕ್ಷಣ ಭವಿಷ್ಯದ ಆರೋಗ್ಯಾದಿ ವಿಷಯಗಳನ್ನು ನಿರ್ಧರಿಸುತ್ತದೆ. ಲಗ್ನದಿಂದ ಒಂದು ಎಂದು ಆರಂಭಿಸಿ ಮುಂದಿನ ೧೧ ಸ್ಥಾನಗಳನ್ನು ಗುರುತಿಸಲಾಗುವುದು. ಲಗ್ನವಿರುವ ೧ ನೇ ಸ್ಥಾನ ತನು, ೨ ನೇಯದು ಧನ, ಹೀಗೆ ೧೨ ರಾಶಿಗಳಿಗೂ ಲಕ್ಷಣ ಗಳಿವೆ. === ನಕ್ಷತ್ರ : === ---- *[[ಜ್ಯೋತಿಷ್ಯಶಾಸ್ತ್ರದ ನಕ್ಷತ್ರಗಳು]] * ಆಕಾಶದ ಕ್ರಾಂತಿವೃತ್ತದ ೩೬೦ ಡಿಗ್ರಿಗಳನ್ನು ೨೭ ಭಾಗ ಮಾಡಿದರೆ ೨೭ ನಕ್ಷತ್ರದ ಸ್ಥಾನಗಳಾಗುತ್ತವೆ. ಅವೇ ಅಶ್ವಿನಿ, ಭರಣಿ, ವೊದಲಾದ ೨೭ ನಕ್ಷತ್ರ ಸ್ಥಾನಗಳು. ಒಂದು ನಕ್ಷತ್ರಕ್ಕೆ ಆಕಾಶದಲ್ಲಿ ೧೩.೧/೩ ಡಿಗ್ರಿ ಯಷ್ಟು ಸ್ಥಾನ (ಸ್ಥಳ). ಆಕಾಶದಲ್ಲಿ ಈ ಹೆಸರಿನ ನಕ್ಷತ್ರಗಳು ಅಳತೆಗೆ ಸರಿಯಾಗಿ ಇಲ್ಲ; ೧೩.೧/೩ ಮಧ್ಯದಲ್ಲಿ ಎಲ್ಲಿಯೋ ಒಂದು ಕಡೆ ಬರುವುದು. ಈ ೧೩.೧/೩ ಡಿಗ್ರಿಗಳನ್ನು ಪುನಃ ೪ ಭಾಗ (೪ ಪಾದ) ಮಾಡಿದರೆ ಪ್ರತಿ ಭಾಗಕ್ಕೆ ೩.೧/೩ ಡಿಗ್ರಿಯಷ್ಟು(೩ಅಂಶ ೨೦ಕಲೆ) ಸ್ಥಳ ಬರುವುದು. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು ೧೦೮ ಭಾಗಮಾಡಿ ಪ್ರತಿ ಭಾಗದಲ್ಲಿ ಜನನ ಕಾಲದಲ್ಲಿದ್ದ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ. ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ, ಚಂದ್ರನು ಒಂದು ಪಾದದಲ್ಲಿ ಸುಮಾರು ೬ ರಿಂದ ೬.೧/೪ ಗಂಟೆಗಳ ಕಾಲ ಇರುತ್ತಾನೆ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಒಂದೇ ರೇಖಾಂಶದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ ಅಶ್ವಿನಿ ನಕ್ಷತ್ರದ ಒಂದನೇ ಪಾದ. ಉಳಿದ ಗ್ರಹಗಳ ಚಲನೆ ಚಂದ್ರನಿಗಿಂತ ನಿಧಾನವಾದ್ದರಿಂದ ಕಾಲು ಅರ್ಧ ಗಂಟೆಗಳ ವ್ಯತ್ಯಾದಲ್ಲಿ ಮಗುವಿನ ರಾಶಿ ನವಾಂಶ ಕುಂಡಲಿಗಳಲ್ಲಿ ಬಹಳ ಬದಲಾವಣೆ ಆಗುವುದಿಲ್ಲ. ಹೆಚ್ಚಾಗಿ ಒಂದೇ ಬಗೆಯ ಕುಂಡಲಿ ಬರುತ್ತದೆ. * '''ವಿಜ್ಞಾನಿಗಳ ಪ್ರಶ್ನೆ''' * ಒಂದೇ ಕಾಲದಲ್ಲಿ (ಸಮಯದಲ್ಲಿ) ಒಂದೇ ಸ್ಥಳದಲ್ಲಿ ಜನಿಸಿದ- ಅವರ ಭವಿಷ್ಯಗಳೂ ಒಂದೇ ಇರಬೇಕಲ್ಲ? ಆದರೆ ಹಾಗಿರುವುದು ಕಂಡಿಲ್ಲ. * ಒಂದೇ ಆಸ್ಪತ್ರೆ ಆಥವಾ ಊರಿನಲ್ಲಿ ಏಕ ಕಾಲದಲ್ಲಿ ಜನಿಸಿದವರ ಜಾತಕ-ಕುಂಡಲಿ ಒಂದೇ ರೀತಿ ಇರುತ್ತದೆ. ಇವರ (ಏಕ ಕಾಲದಲ್ಲಿ ಜನಿಸಿದವರ) ಜೀವನ ಕ್ರಮದಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಈ ಇಬ್ಬರಲ್ಲಿ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ. ಒಬ್ಬ ಅನಕ್ಷರಸ್ಥ, ಇನ್ನೊಬ್ಬ ವಿದ್ವಾಂಸ. ಎಂಥ ವಿಚಿತ್ರ. ಒಬ್ಬರು ಜ್ಯೋತಿಷಿಗಳೇ ಏಕಾಂತದಲ್ಲಿ ತಮ್ಮದೇ ಉದಾಹರಣೆ ಕೊಟ್ಟರು. ಏಕ ಕಾಲದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ, ತಾವೂ ಇನ್ನೊಬ್ಬರು ಜನನವಾಗಿದ್ದು ; ಅವರು ಡಾಕ್ಟರು, ಶ್ರೀಮಂತರು; ತಾವು ಬಡ ಜ್ಯೋತಿಷಿ. ಇದರ ರಹಸ್ಯ ತಮಗೂ ತಿಳಿಯದೆಂದರು. (ಆಧಾರ: ವನಕೃಪ ವಿಶೇಷಾಂಕ-೧೯೯೮, ಲೇಖನ; ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ: ಲೇ. ಬಿ.ಎಸ್. ಚಂದ್ರಶೇಖರ: ಕಾಪಿರೈಟ್ ಇಲ್ಲ) *ಆಕಾಶದಲ್ಲಿ ಕೋಟಿ ಕೋಟಿ ನಕ್ಷತ್ರಗಳು ಇದ್ದು, ಈ ಜ್ಯೋತಿಷ್ಯದ ೨೭ ನಕ್ಷತ್ರಗಳು ಮಾತ್ರ ಮಾನವನ ಜೀವಿತದ ಮೇಲೆ ಪರಿಣಾಮ ಬೀರುವವು ಉಳಿದವು ಈ ೨೭ ನಕ್ಷತ್ರ ಗಳಿಗಿಂತ ಪ್ರಬಲವಾಗಿದ್ದರೂ ಅವು ಪ್ರಭಾವ ಬೀರುವುದಿಲ್ಲ ಎನ್ನುವುದು ಹೇಗೆ ಸರಿ ? ಈ ನಕ್ಷತ್ರಗಳೆಲ್ಲಾ ಅತಿ ದೂರದಲ್ಲಿದ್ದು ಅವುಗಳಿಂದ ಹೊರಟ ಬೆಳಕು ನಮಗೆ ತಲುಪಲು ಅನೇಕ ಕೋಟಿ ವರ್ಷ ಬೇಕು. ಅವುಗಳ ಪ್ರಭಾವ ಮಾನವನ ಮೇಲೆ ಹೇಗೆ ಆಗುವುದು ? ಈ ೨೭ ನಕ್ಷತ್ರಗಳಿಗೆ ಜಾತಿ -ವರ್ಣ,ಲಿಂಗ,ಪ್ರಾಣಿಗಳ ಗುಣ, ಗಣ (ರಾಕ್ಷಸ,ದೇವ, ಮನುಷ್ಯ ), ಅದಕ್ಕೆ ಅಧಿಪತಿಗಳಾಗಿ ಋಷಿಗಳು, ದೇವತೆಗಳು ಯಾವ ಆಧಾರದ ಮೇಲೆ ಬಂದವು? ನಿರ್ಜೀವವಾದ ಈ ಆಕಾಶ ಕಾಯಗಳು ಮರಗಿಡಗಳ ಗುಣಗಳನ್ನೂ ಹೊಂದಿವೆ -ಅವುಗಳಿಗೆ ಮೇಲೆ ಕೆಳಗೆ ನೋಡುವ ದೃಷ್ಟಿಯೂ ಇದೆ. ಇವೆಲ್ಲವೂ ಕೇವಲ ಕಲ್ಪನೆಗಳೆಂದು ತೋರುವವು. ಇಲ್ಲದಿದ್ದರೆ ಆಧಾರವೇನು? ಹಿಂದೆ ನಕ್ಷತ್ರಗಳನ್ನೆಲ್ಲಾ ದೇವತೆಗಳೆಂದು ಭಾವಿಸಿ ಈ ಬಗೆಯ ಕಲ್ಪನೆ ಮಾಡಿದ್ದಾರೆ. ಈಗ ವಿಜ್ಞಾನ ಬೆಳೆದ ಮೇಲೆ, ಸತ್ಯ ತಿಳಿದ ಮೇಲೆ, ಕಲ್ಪನೆಗೆ ಬೆಲೆ ಇದೆಯೇ? === ಪಂಚಾಂಗ ರಚನೆ === ---- *ಪಂಚಾಂಗ ರಚನೆಯಲ್ಲಿ ಅನೇಕ ಸಿದ್ಧಾಂತಗಳಿದ್ದೂ, ಅವುಗಳಲ್ಲಿ ಪರಸ್ಪರ ಚಂದ್ರ ಮತ್ತು ನಕ್ಷತ್ರದ ಚಲನೆಯ ಕಾಲಮಾನಗಳಲ್ಲಿ ವ್ಯತ್ಯಾಸವಿರುತ್ತದೆ. ಎಲ್ಲರೂ ತಮ್ಮ ಕ್ರಮವೇ ಸರಿ ಎನ್ನುತ್ತಾರೆ. ಇದು ಹೇಗಾದರೂ ಇರಲಿ. ಭಾರತದ ಬಹಳ ಜನ, ಪಂಚಾಂಗ ಕರ್ತರು ಸ್ಥಿರಬಿಂದುವಿನಿಂದ ಪ್ರಾರಂಭವಾಗುವ ನಿರಯನ ಪದ್ದತಿಯನ್ನೇ ಅನುಸರಿಸುತ್ತಾರೆ. ಆದರೆ ಖಗೋಳ ಶಾಸ್ತ್ರದ ಪ್ರಕಾರ ಸುಮಾರು ೭೨ ವರ್ಷಕ್ಕೆ ಒಂದು ಅಂಶದಷ್ಟು (ಡಿಗ್ರಿ) ನಕ್ಷತ್ರ ಉದಯದಲ್ಲಿ ಮುಂದೆ ಸರಿಯುತ್ತದೆ. ಭಾಸ್ಕರಾಚಾರ್ಯರು ಹಿಂದೆ ಪಂಚಾಂಗ ರಚನೆ ಮಾಡುವಾಗ ಈ ವ್ಯತ್ಯಾಸವನ್ನು ಅಯನಾಂಶ ಎಂದು ಲೆಕ್ಕ ಹಾಕಿ ಪಂಚಾಂಗ ರಚಿಸಿದ್ದರು. ಇದಕ್ಕೆ ಸಾಯನ ಪದ್ದತಿ ಎಂದು ಹೆಸರು. ಅವರು ನಂತರ ಕಾಲ ಕಾಲಕ್ಕೆ ಪಂಚಾಂಗ ಪರಿಷ್ಕರಣವನ್ನು ಸೂಚಿಸಿದ್ದರು. ಆದರೆ ಅದು ಆಗಿಲ್ಲ. ೧೯೯೮ನೇ ಸಾಲಿಗೆ ಭಾಸ್ಕಾರಾಚಾರ್ಯರು ರಚಿಸಿದ ನಕ್ಷತ್ರ, ಗ್ರಹ, ರಾಶಿಗಳ ಲೆಕ್ಕಕ್ಕೂ ಖಗೋಲ ಶಾಸ್ತ್ರದ ಪ್ರಕಾರ ಸುಮಾರು ೨೩ಅಂಶ(ಡಿಗ್ರಿ), ೪೯ ಕಲೆಗಳಷ್ಟು ವ್ಯತ್ಯಾಸವಾಗಿದೆ. ಎಂದರೆ ಈಗಿನ ನಿರಯನ ಪದ್ದತಿಯಲ್ಲಿ ಅಶ್ವಿನಿ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವನ ನಕ್ಷತ್ರ, ಸಾಯನ ಪದ್ದತಿಯಲ್ಲಿ ಎಂದರೆ ಖಗೋಳ ಶಾಸ್ತ್ರದ ಪ್ರಕಾರ ಭರಣಿ ನಕ್ಷತ್ರದ ಮೂರನೇ ಪಾದವಾಗಬೇಕು. ಕುಂಡಲಿಯಲ್ಲಿ ಎಲ್ಲಾ ಗ್ರಹಗಳನ್ನೂ ೨೩ ಅಂಶ ೪೯ ಕಲೆಗಳಷ್ಟು ಮುಂದೆ ಗುರುತಿಸಬೇಕಾಗುವುದು. ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜ್ಯೇಷ್ಠ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಸಾಯನ ರೀತಿಯಲ್ಲಿ ಪೂರ್ವಾಷಾಢ ೨ನೇ ಪಾದವಾಗುತ್ತದೆ. ==ಒಂದು ವ್ಯಕ್ತಿಯ ಕುಂಡಲಿ== * ಇನ್ನೊಂದು ಉದಾಹರಣೆ :- 2-3-2000 ದಲ್ಲಿ ಬೆಳಿಗ್ಗೆ 8.4೦ ಕ್ಕೆ ಜನಿಸಿದ ಮಗುವಿನ ಜಾತಕದಲ್ಲಿ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಿರುವ ಅಂಶ -(ಲಗ್ನ) * ಸಾಯನ ಪದ್ದತಿಯಲ್ಲಿ (ಬಿ ವಿ ರಾಮನ್ ಅಯನಾಂಶ ೨೨.೨೫.೦೭): * ಲಗ್ನ ಮೇಷ ೧೫-೨೮-೩೯ಡಿಗ್ರಿ ; ಭರಣಿ ೧ ನೇಪಾದ; * ರವಿಗ್ರಹ ಮೀನ ೧೧-೫೧-೧೯ಡಿಗ್ರಿ ಉತ್ತರಾಭದ್ರ ೩ನೇಪಾದ, * ಚಂದ್ರ ಮಕರದಲ್ಲಿ ೨೪-೫೬-೩೩ಡಿಗ್ರಿ ಧನಿಷ್ಟಾ ೧ನೇಪಾದ; * ಅದೇ ನಿರಯನ ಪದ್ದತಿಯಲ್ಲಿ * ಲಗ್ನ ಮೀನ ೨೩-೦೩-೩೨ ಡಿಗ್ರಿ, ರೇವತಿ ೨ನೇ ಪಾದ, * ರವಿ ಕುಂಭರಾಶಿ ೧೯-೨೬-೧೨ಡಿಗ್ರಿ ೪ನೇಪಾದ ಶತಭಿಶ; * ಚಂದ್ರ ನಕ್ಷತ್ರ ಮಕರ ೨-೩೧-೩೬ ಉತ್ತರಾಷಾಢ ಪಾದ ೨. ಇನ್ನೊಂದು ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜೇಷ್ಠಾ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಪೂರ್ವಾಷಾಢ ೨ನೇ ಪಾದವಾಗುತ್ತದೆ. ಆವ್ಯಕ್ತಿಯ ಕುಂಡಲಿ ಈ ರೀತಿ ಇರುತ್ತದೆ {| class="wikitable " |- ! ರಾಶಿ!! ಗ್ರಹಗಳು !! ನವಾಂಶ!!ಸಾಯನ |- | ಮೀನ/ ಕೇತು ೫ /ಗುರು ೧೧|| ಮೇಷ/ಶನಿ ೧೦ || ವೃಷಭ/ ಶು ೧, ||ಮಿಥುನ/ಕು ೧೦ ;ಲಗ್ನ ೧೨ ;ರವಿ ೧೨ ;ಬು ೧೨ |- | ಕುಂಭ/ಕೇತು೫ ||bgcolor="#C1E0FF" | ಸಾಯನ||bgcolor="#C1E0FF" | ದಿ. ೧೦-೬-೯೮ ದಲ್ಲಿ ಬೆಳಿಗ್ಗೆ ೬ಗಂ. ೬ನಿ. ಕ್ಕೆ ಜನನ ||ಕಟಕ |- | ಮಕರ|| bgcolor="#C1E0FF" | ಸ್ಥಳ ಸಾಗರ ||bgcolor="#C1E0FF" | ಹೆಸರು XYZ ||ಸಿಂಹ/ |- | ಧನು / ಚಂದ್ರ ೬||ವೃಶ್ಚಿಕ/ || ತುಲಾ||ಕನ್ಯಾ /ರಾ ೧೧ |} {| class="wikitable " |- ! ರಾಶಿ!! ಗ್ರಹಗಳು !! ನವಾಂಶ!!ನಿರಯನ |- | ಮೀನ/ ಗುರು ೪|| ಮೇಷ/ಶನಿ ೨ ಶು ೬ || ವೃಷಭ/ ಕು ೩ ಲಗ್ನ ೫ ರವಿ ೫ ಬು ೫ ||ಮಿಥುನ |- | ಕುಂಭ/ಕೇತು೧೦ ||bgcolor="#C1E0FF" | ನಿರಯನ||bgcolor="#C1E0FF" | ದಿ. ೧೦-೬-೯೮ ದಲ್ಲಿ ಬೆಳಿಗ್ಗೆ ೬ಗಂ. ೬ನಿ. ಕ್ಕೆ ಜನನ ||ಕಟಕ |- | ಮಕರ|| bgcolor="#C1E0FF" | ಸ್ಥಳ ಸಾಗರ ||bgcolor="#C1E0FF" | ಹೆಸರು XYZ ||ಸಿಂಹ/ ರಾ. ೪/ರ ೫ |- | ಧನು ||ವೃಶ್ಚಿಕ/ ಚಂದ್ರ ೧೧ || ತುಲಾ||ಕನ್ಯಾ |} * ಹೀಗೆ, ಸಾಯನ ನಿರಯನದಲ್ಲಿ ಒಬ್ಬನೇ ಜಾತಕನಿಗೆ, ಬೇರೆ ಬೇರೆ ರಾಶಿ ನಕ್ಷತ್ರಗಳೇ ಆಗುತ್ತವೆ, ಫಲಗಳು ಒಂದೇ ಆಗಬೇಕು,ಆದರೆ ಫಲಗಳು ಬೇರೆ ಬೇರೆ ಆಗುತ್ತವೆ. ಕೆಲವರಿಗೆ ಸಾಯನ ಸರಿ, ಕೆಲವರಿಗೆ ನಿರಯನ ಸರಿ. ಈ ಅಯನಾಂಶ ಲೆಕ್ಕದಲ್ಲೂ ಒಮ್ಮತವಿಲ್ಲ. [[ಬಿ.ವಿ ರಾಮನ್]] ೨೨.೨೫.೦೭ ಡಿಗ್ರಿ ಅಯನಾಂಶ ಹಿಡಿದರೆ, ವಿಜ್ಞಾನಿಗಳು ೨೪ ಡಿಗ್ರಿಯನ್ನೂ ಎನ್ ಸಿ, ಲಾಹಿರಿಯವರು ೨೪.೮೬ ಡಿಗ್ರಿಯನ್ನೂ ಲೆಕ್ಕ ಹಿಡಿಯುತ್ತಾರೆ. ಹಾಗಾಗಿ ನಿಖರತೆ ಇಲ್ಲ. * ಒಬ್ಬನೇ ವ್ಯಕ್ತಿಯ ಈ ಎರಡೂ ಕುಂಡಲಿಗಳ ಭವಿಷ್ಯ ಫಲ ಒಂದೇ ಆಗಿರುತ್ತದೆ; ಆದರೆ ಗ್ರಹ ನಕ್ಷತ್ರಗಳು ಬೇರೆ ಬೇರೆ ರಾಶಿಗಳಲ್ಲಿವೆ. ಇದು ಯಾವುದೇ ತರ್ಕಕ್ಕೆ ವಿರುದ್ಧ ವಾಗಿದೆ. === ಸಾಯನ ಮತ್ತು ನಿರಯನ === ---- * ೧೬೦೦ ವರ್ಷಗಳ ಹಿಂದೆ ಹೋರಾಶಾಸ್ತ್ರದ ಪ್ರಕಾರ ಸಾಯನ ಕುಂಡಲಿಗೆ ಹೇಳಿದ ಗ್ರಹ, ನಕ್ಷತ್ರ, ರಾಶಿ ಫಲಗಳನ್ನು ಈಗ ೨೩.೫ ಡಿಗ್ರಿ ಯಷ್ಟು (೧೯೯೮) ವ್ಯತ್ಯಾಸವಿರುವ ನಿರಯನ ಕುಂಡಲಿಗೆ ಹೇಳಲಾಗುತ್ತಿದೆ. ಜ್ಯೋತಿ‍ಷ್ಯ ವಿದ್ವಾಂಸ ಎನ್.ಸಿ. ಲಾಹಿರಿ ಅವರ ಪ್ರಕಾರ ೨೦೦೦ ನೇ ಇಸವಿಗೆ ಅಯನಾಂಶ ೨೩.೮೫ ಡಿಗ್ರಿ. ಅಂದಾಜು ಕ್ರಿ. ಶ. ೨೯೩ರ ಸ್ಥಿರಾಂಕ ವನ್ನು ನಿರಯನದವರು ಹಿಡಿಯುತ್ತಾರೆ. ಆರ್ಯಭಟೀಯವು ಕ್ರಿ.ಶ.೪೯೯ನ್ನು '೦'ಆರಂಭವಾಗಿ ಹಿಡಿಯುತ್ತಾರೆ. ಸಾಂಪ್ರದಾಯಿಕ ಅಯನಾಂಶ ೨೨.೬೪ ಡಿಗ್ರಿ. ಆಧುನಿಕ ವಿಜ್ಙಾನ +೨೪ ಡಿಗ್ರಿ ಯ ವ್ಯತ್ಯಾಸ ಹೇಳುತ್ತದೆ. ಆದರೆ ವೈಜ್ಞಾನಿಕವಗಿ ಅಥವಾ ಭಾಸ್ಕರಾಚಾರ್ಯರ ಅಭಿಪ್ರಾಯದಂತೆ ಸಾಯನ ಕುಂಡಲಿ-ಜಾತಕಗಳು ಸರಿಯಾದ ಕ್ರಮ. ಬೆಂಗಳೂರಿನ ಬಿ.ವಿ.ರಾಮನ್ ಜ್ಯೋತಿಷ್ಯ ಸಂಸ್ಥೆಯವರು ಮತ್ತು ಪಾಶ್ಚಿಮಾತ್ಯರು ಸಾಯನ ಕುಂಡಲಿ -ಜಾತಕಗಳಮೇಲೆ ಭವಿಷ್ಯ ಹೇಳುತ್ತಾರೆ. ಉಳಿದವರು ನಿರಯನ ಕುಂಡಲಿ ಉಪಯೋಗಿಸುತ್ತಾರೆ. ಆಗ ಒಬ್ಬನೇ ವ್ಯಕ್ತಿಗೆ ಎರಡು ಬಗೆಯ ಜಾತಕ-ಕುಂಡಲಿ ಉಂಟಾಗುತ್ತದೆ. ಹೋರಾಶಾಸ್ತ್ರದ ಪ್ರಕಾರ ಎರಡು ಬಗೆಯ ಕುಂಡಲಿಗೆ ಒಂದೇ ಫಲ ಹೇಳುವುದು ಸಾಧ್ಯವಿಲ್ಲ. * ಆದರೆ ಈಗ ಆ ಎರಡೂ ಕುಂಡಲಿಗೆ ಬೇರೆ ಬೇರೆ ಫಲ ಹೇಳಿದಲ್ಲಿ ಜಾತಕನು ಯಾವುದನ್ನು ನಂಬಬೇಕು. ಅವನು ತನಗೆ ಯಾವ ಜ್ಯೋತಿಷ್ಯದಲ್ಲಿ ನಂಬಿಕೆ ಇದೆಯೋ ಅದನ್ನು ನಂಬುತ್ತಾನೆ. ಆದರೆ ಅದರ ಸತ್ಯತೆ ಪ್ರಶ್ನಾರ್ಹವಾಗುತ್ತದೆ. ತರ್ಕಕ್ಕೆ ಹೊಂದದ ಮೂಢನಂಬಿಕೆ ಆಗುತ್ತದೆ. === ರಾಹು ಮತ್ತು ಕೇತು : === ---- * ರಾಹು ಕೇತುಗಳ ವಿಚಾರ. ಇವುಗಳನ್ನು ಛಾಯಾ ಗ್ರಹಗಳೆಂದೂ, ಕಣ್ಣಿಗೆ ಅಗೋಚರ ಗ್ರಹಗಳೆಂದು ಹೇಳಲಾಗುತ್ತದೆ. ಆದರೆ ಇವು ಗ್ರಹಗಳೇ ಅಲ್ಲ. ಇವು ಆಕಾಶ ಕಾಯಗಳೇ ಅಲ್ಲ. ಇವು ಆಕಾಶದಲ್ಲಿ ಎರಡು ಊಹಾ ಬಿಂದುಗಳು. ಖಗೋಲ ಶಾಸ್ತ್ರದ ಪ್ರಕಾರ ಆಕಾಶದಲ್ಲಿ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದರೆ ಅದು ಖಗೋಳ-ವಿಷುವದ್ ವೃತ್ತ ಮತ್ತು ಸೂರ್ಯನು ಭೂಮಿಯನ್ನು ವರ್ಷದಲ್ಲಿ ಒಂದು ಬಾರಿ ಸುತ್ತುತ್ತಾನೆ ಎಂದು ಇಟ್ಟುಕೊಂಡರೆ, ಸೂರ್ಯನ ಪಥ ಖಗೋಲದಲ್ಲಿ ಒಂದು ವೃತ್ತವಾಗುವುದು. ಅದು ಕ್ರಾಂತಿ ವೃತ್ತ. ಅದರಲ್ಲಿ ಈ ಮೇಷಾದಿ ನಕ್ಷತ್ರ ಪುಂಜ(ರಾಶಿ)ಗಳನ್ನೂ, ಅಶ್ವಿನಿ ಆದಿಯಾಗಿ ನಕ್ಷತ್ರಗಳನ್ನೂ ಗುರುತಿಸಲಾಗುವುದು. (ಭೂಮಿಯು ಸೂರ್ಯನನ್ನು ಸುತ್ತುವ ಪಥವೇ ಕ್ರಾಂತಿವೃತ್ತ - ಸೂರ್ಯ ಭೂಮಿಯನ್ನು ಸುತ್ತುವನೆಂದು ಭಾವಿಸಿದರೂ ಅದೇ ಪಥ ಬರುವುದು) * ಭೂಮಿಯ ಅಕ್ಷವು ಸೂರ್ಯನಿಗೆ ೨೩.೫ಡಿಗ್ರಿ ಓರೆಯಾಗಿರುವುದರಿಂದ, ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದರೆ ಬರುವ [[ವಿಷುವದ್ ವೃತ್ತ]]ಕ್ಕೆ ೨೩.೫ ಡಿಗ್ರಿಯಷ್ಟು ಓರೆಯಾಗಿ ಒಂದು ಊಹಾ [[ಕ್ರಾಂತಿ ವೃತ್ತ]] ವಾಗುವುದು. ಭೂಮಿಯನ್ನು ಚಂದ್ರನು ಸುಮಾರು ೨೯ ದಿನಗಳಲ್ಲಿ ಒಂದು ಸುತ್ತು ಸುತ್ತುತ್ತಾನೆ. ಚಂದ್ರನ ಪಥ ಸೂರ್ಯನ ಕ್ರಾಂತಿ ವೃತ್ತ ಪಥಗಳು ಸಮತಲದಲ್ಲಿ ಇಲ್ಲ; ಸ್ವಲ್ಪ ಓರೆಯಾಗಿವೆ. ಅದರಿಂದ ಸೂರ್ಯ ಚಂದ್ರರ ಪಥದ ದಾರಿ ಎರಡು ಬಳೆಗಳು ಒಂದರೊಳಗೊಂದು ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಕಡೆ ಒಂದನ್ನೊಂದು '''ಎರಡು ಬಿಂದು'''ಗಳಲ್ಲಿ ಕತ್ತರಿಸುತ್ತವೆ. (ಚಿತ್ರಕ್ಕೆ -ವಿಕಿ- ಇಂಗ್ಲಿಷ್ 'ನೋಡ್ಸ್ ' ಫೈಲ್ ನೋಡಿ) ( <nowiki>[[ಚಿತ್ರ:Planet orbit nodes 2 animation.gif|thumb|right|]]</nowiki> *(https://en.wikipedia.org/wiki/Orbital_node) *https://en.wikipedia.org/wiki/Lunar_eclipse [[File:Lunar orbit.svg|thumb|240px|As seen by an observer on Earth on the imaginary [[celestial sphere]], the Moon crosses the ecliptic every orbit at positions called nodes twice every month. When the full moon occurs in the same position at the node, a lunar eclipse can occur. These two nodes allow two to five eclipses per year, parted by approximately six months. (Note: Not drawn to scale. The Sun is much larger and farther away than the Moon.)]] *'''ಈ ಬಿಂದುಗಳೇ ರಾಹು ಮತ್ತು ಕೇತುಗಳು.''' (N<sub>1</sub>; N <sub>2</sub>;)ಈ ಬಿಂದುಗಳನ್ನು ಇಂಗ್ಲೀಷ್ ನಲ್ಲಿ'ನೋಡ್'ಗಳೆಂದು ಕರೆಯುತ್ತಾರೆ. ಈ ಊಹಾ ಬಿಂದುಗಳಲ್ಲಿ ಉತ್ತರ ದಿಕ್ಕಿನದು ರಾಹು. ದಕ್ಷಿಣ ದಿಕ್ಕಿನದು ಕೇತು. ಈ ಬಿಂದುಗಳಲ್ಲಿ ಚಂದ್ರನು ಬಂದಾಗ ಅಮವಾಸ್ಯೆಯಲ್ಲಿ ಸೂರ್ಯ ಗ್ರಹಣವು ಹುಣ್ಣಿಮೆಯಲ್ಲಿ ಚಂದ್ರ ಗ್ರಹಣವು ಆಗುವುದು. ರಾಹು ಬಿಂದುವಿನಲ್ಲಿದ್ದರೆ ಅದು ರಾಹು ಗ್ರಸ್ತ ; ಕೇತು ಬಿಂದುವಿನಲ್ಲಿದ್ದರೆ ಅದು ಕೇತುಗ್ರಸ್ತ. ಆಗ ಸೂರ್ಯ, ಭೂಮಿ, ಚಂದ್ರ ಒಂದೇ ರೇಖೆಯಲ್ಲಿ ಬರುವುದು. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ, '''ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಆ ನೆರಳಿರುವ ಪ್ರದೇಶಕ್ಕಷ್ಟೇ ಸೂರ್ಯಗ್ರಹಣ.''' ದಟ್ಟ ಕಪ್ಪು ಮೋಡದ ಹಿಂದೆ ಚಂದ್ರ ಅಥವಾ ಸೂರ್ಯನಿದ್ದಾಗ ಏನು ಪರಿಣಾಮ ಆಗುವುದೋ ಅದೇ ಪರಿಣಾಮ ಸ್ವಲ್ಪಕಾಲ ಭೂಮಿಯ ಮೇಲೆ ಆಗುವುದು. * ಅವು ಮಾನವನ ಜೀವನದ ಮೇಲೆ ಹೇಗೆ ಪರಿಣಾಮ ಮಾಡುವುದೋ ಅರ್ಥವಾಗುವುದಿಲ್ಲ. * ಹೋರಾಶಾಸ್ತ್ರದ ಮೂಲ ಗ್ರಂಥವಾದ [[ವರಾಮಿಹಿರ]]ನ ಬೃಹತ್ ಜಾತಕ ಗ್ರಂಥದಲ್ಲಿ ರಾಹು ಕೇತುಗಳನ್ನು ಗ್ರಹಗಳಾಗಿ ಪರಿಗಣಿಸಿಲ್ಲ. ಆದರೆ ನಂತರ ಯಾರೋ ಅವನ್ನು ಹೋರಾಶಾಸ್ತ್ರದಲ್ಲಿ ಗ್ರಹಗಳೆಂದು ಸೇರಿಸಿದ್ದಾರೆ. ಖಗೋಳ ಶಾಸ್ತ್ರ ಅರಿಯದವರು ಅದಕ್ಕೆ ಫಲಗಳನ್ನೂ ಬರೆದರು. ಈಗ ಅವನ್ನು ಗ್ರಹಗಳೆಂದು ತಿಳಿದು ಒಟ್ಟು ೯ ಗ್ರಹಗಳೆಂದು ಫಲಗಳನ್ನೂ ಹೇಳುವರು ; ಸ್ತೋತ್ರ ಮಾಡಿ ಪೂಜೆಯನ್ನೂ ಮಾಡುವರು (ಇಲ್ಲದ ಗ್ರಹಕ್ಕೆ ಪೂಜೆ -ಫಲ.) ಇದು ಹೇಗೆ ಸರಿ? ಇಡೀ ಸಮಾಜ ಸಮೂಹ ಸನ್ನಿಗೆ ಒಳಗಾಗಿದೆ ; ಇದು ವಿಜ್ಞಾನದ ಅಭಿಪ್ರಾಯ. === ದಶಾ ಪದ್ಧತಿ : === ---- * ದಶಾ ಪದ್ದತಿಯ ವಿಷಯವನ್ನು ತೆಗೆದುಕೊಂಡರೆ ಎಲ್ಲಾ ಕುಂಡಲಿಗಳಿಗೂ ವಿಂಶೋತ್ತರಿ ದಶಾ ಪದ್ದತಿಯನ್ನು ಅನುಸರಿಸಿ ಫಲ ಹೇಳುತ್ತಾರೆ. ಆದರೆ ವರಾಹ ಮಿಹಿರ ಭಟ್ಟರು ಬೃಹಜ್ಜಾತಕದಲ್ಲಿ ಗ್ರಹಗಳ ಬಲಾಬಲಗಳನ್ನು ತಿಳಿದು ಪ್ರತಿ ಜಾತಕಕ್ಕೂ ಪ್ರತ್ಯೇಕ ದಶಾ ವಿಂಗಡಣೆಯನ್ನು ಹೇಳುತ್ತಾರೆ. ಅದು ತುಂಬಾ ಕಷ್ಟದ ಲೆಕ್ಕಾಚಾರ. [[ವಿಂಶೋತ್ತರಿ ದಶಾ]] ಪದ್ದತಿಯನ್ನು ಚಂದ್ರ ನಕ್ಷತ್ರದ ನೇಲೆ ಅವಲಂಬಿಸಿ ಹೇಳಲಾಗುವುದು. [[ಅಯನಾಂಶ]]ವನ್ನು ಗಣನೆಗೆ ತೆಗೆದುಕೊಳ್ಳದೆ ಇರುವ ಚಂದ್ರ ನಕ್ಷತ್ರವೇ ವೈಜ್ಞಾನಿಕವಾಗಿ ತಪ್ಪಾದ ಮೇಲೆ, ಅದರ ಆಧಾರದಿಂದ ಹೇಳುವ ದಶಾ ಪದ್ದತಿ ಹೇಗೆ ಸರಿ ಹೋಗಬಹುದು? * ಇದು ವಿಜ್ಞಾನಿಗಳ ಮತ್ತು ವಿಚಾರವಾದಿಗಳ ಪ್ರಶ್ನೆ. ಅಲ್ಲದೆ ಅನೇಕ ಬಗೆಯ ದಶಾಪದ್ದತಿಗಳಿವೆ. ಜ್ಯೋತಿರ್ಗನ್ನಡಿ ಯನ್ನು ಬರೆದ ರಮಾಕಾಂತರವರು, ಸೂರ್ಯ ನಕ್ಷತ್ರದ ಮೇಲೆ ಕುಂಡಲಿಯ ಲಕ್ಷಣಕ್ಕೆ ಹೊಂದುವ ಬೇರೆಬೇರೆ ದಶಾಪದ್ದತಿಯನ್ನು ಅನುಸರಿಸಬೇಕೆಂದು ಸೂಚಿಸಿದ್ದಾರೆ. === ದಶಾ ಪದ್ಧತಿಯ ವಿವರ : === ---- * ಹೆಚ್ಚಾಗಿ ಎಲ್ಲರೂ ವಿಂಶೋತ್ತರಿ ದಶಾಪದ್ಧತಿಯನ್ನು ಉಪಯೋಗಿಸುತ್ತಾರೆ. ಅದರಲ್ಲಿ ವ್ಯಕ್ತಿಯ ಜನನ ಕಾಲದಲ್ಲಿ ಚಂದ್ರನು ಇರುವ ನಕ್ಷತ್ರಕ್ಕೆ ಅನುಗುಣವಾಗಿ, ಆ ನಕ್ಷತ್ರದ ಗತಿಸಿದ ಭಾಗವನ್ನು ಬಿಟ್ಟು ಉಳಿದ ಭಾಗಕ್ಕೆ ಗ್ರಹದ ದಶಾಕಾಲದ ಪ್ರಮಾಣಕ್ಕೆ ಸರಿಯಾಗಿ ದಶೆಯನ್ನು ಗಣಿಸಲಾಗುವುದು. * ೧.ರವಿದಶೆ -೬ವರ್ಷ, ಕೃ,ಉ,ಉಷಾ, ; * ೨.ಚಂದ್ರ -೧೦ವ, ರೋ, ಹಸ್ತ, ಶ್ರ, ; * ೩.ಕುಜ ೭ ವ, ಮೃ, ಚಿ, ಧ, ; * ೪.ರಾಹು ೧೮ ವ, ಆರಿ, ಸ್ವಾ, ಶತ, ; * ೫.ಗುರು,೧೬ವ, ಪುನ, ವಿ, ಪೂಭಾ,; * ೬.ಶನಿ, ಪುಷ್ಯ, ಅನೂ, ಉಭಾ, ; * ೭.ಬುಧ೧೭ ವರ್ಷ, ಆಶ್ಲೇ, ಜ್ಯೇ, ರೇ, ; * ೮.ಕೇತು ೭ ವರ್ಷ, ಅಶ್ವಿ, ಮಖ, ಮೂ, ; * ೯.ಶುಕ್ರ ೨೦, ಭ, ಹು, ಪೂಷಾ. * ಆಯಾ ದಶೆಗೆ ಸಂಬಂಧಪಟ್ಟ ನಕ್ಷತ್ರಗಳ ವೊದಲ ೧ ಅಥವಾ ೨ ಅಕ್ಷರಗಳನ್ನು ಕೊಟ್ಟಿದೆ. ಉದಾಹರಣೆಗೆ, ಚಂದ್ರನು ಕೃತ್ತಿಕಾ ನಕ್ಷತ್ರದಲ್ಲಿ ಇದ್ದಾಗ ಹುಟ್ಟಿದ ವ್ಯಕ್ತಿಗೆ -ರವಿದೆಸೆ, ಆ ನಕ್ಷತ್ರದಲ್ಲಿ ೨ ಅಂಶ(ಡಿಗ್ರಿ)ಯಷ್ಟು ಗತಿಸಿದ್ದರೆ ೧೩,೧/೩ ಅಂಶಕ್ಕೆ ೬ ವರ್ಷವಾದರೆ ೨ಅಂಶಕಳೆದು ೧೧,೧/೩ಅಂಶಕ್ಕೆ ಪ್ರಮಾಣ ಅನುಪಾತದಲ್ಲಿ ಬರುವ ದೆಸೆ(ರವಿ ಗ್ರಹದ ಪ್ರಭಾವ) ಹುಟ್ಟಿದಾರಭ್ಯ ನಡೆಯುತ್ತದೆ. ನಂತರ ಉಳಿದ ಗ್ರಹಗಳ ದೆಸೆ ನಡೆಯುತ್ತದೆ. ಈ ಎಲ್ಲಾ ಗ್ರಹಗಳ ಪ್ರಮಾಣ -ಅನಪಾತ ಕ್ಕೆ ಅನುಗುಣವಾಗಿ ಉಪದೆಸೆಗಳು ನಡೆಯುತ್ತವೆ. ಇದರ ಪಟ್ಟಿ ಎಲ್ಲಾ ಪಂಚಾಂಗಗಳಲ್ಲಿ ಕೊಟ್ಟರುತ್ತದೆ. === ವಿಜ್ಞಾನ ಮತ್ತು ಫಲ ಜ್ಯೋತಿಷ ಶಾಸ್ತ್ರ: === ---- *ಈಗ ಅನುಸರಿಸುತ್ತಿರುವ '''ದಶಾ ಪದ್ಧತಿಗೂ''' ಗ್ರಹಗಳೇ ಅಲ್ಲದ ಊಹೆಯ ಬಿಂದು ಮಾತ್ರವಾದ ಅಸ್ಥಿತ್ವವಿಲ್ಲದ ರಾಹು ಕೇತುಗಳಿಗೆ ಮಾನವನ ಜೀವನದ ಆಗುಹೋಗುಗಳಿಗೆ ಹೊಂದಿಸಿ ಭವಿಷ್ಯ ಹೇಳುವ ಕ್ರಮವನ್ನು ವಿಜ್ಞಾನ ಮತ್ತು ವಿಚಾರವಾದ ಪ್ರಶ್ನಿಸುತ್ತದೆ. ==== ಭವಿಷ್ಯ ಹೇಳುವ ದಶಾ ಪದ್ಧತಿ ಸಕಾರಣವಲ್ಲ : ==== ---- * ಇದರಲ್ಲಿ ಅತ್ಯಂತ ಪ್ರಭಾವ ಬೀರುವ ಸೂರ್ಯನಿಗೆ ೬ ವರ್ಷ ದೆಸೆ ಇದ್ದರೆ, ಅತ್ಯಂತ ಚಿಕ್ಕದಾದ ಭೂಮಿಯ ಮೇಲೆ ಅತ್ಯಂತ ಕಡಿಮೆ ಪ್ರಭಾವ ಬೀರುವ ಬುಧನ ದೆಸೆ ೧೭ವರ್ಷ. ದೂರದ ಶನಿ ಅನಿಲ ಗ್ರಹಕ್ಕೆ ೧೭ವರ್ಷ. ಹತ್ತಿರದ ಚಂದ್ರನ ದೆಸೆ ೧೦ ವರ್ಷ. * '''ಅಸ್ತಿತ್ವವೇ ಇಲ್ಲದ''' ಭೂಮಿಯ ಮೇಲೆ ಏನೂ ಪ್ರಭಾವ ಬೀರದ ರಾಹುವಿನ ದೆಸೆ ೧೮ ವರ್ಷ; ಅದೇ ಬಗೆಯ ಕೇತುವಿನ ದೆಸೆ ೭ವರ್ಷ. * ಒಟ್ಟು ಮಾನವನ ಜೀವಿತ (ಆಯುಷ್ಯ) ೧೨೦ ವರ್ಷ ಹಿಡಿದು ಅದರ ಪ್ರಭಾವವನ್ನು ಈ ಮೇಲಿನಂತೆ ಹಂಚಲಾಗಿದೆ. ಕುಂಡಲಿಯ ಪ್ರಕಾರ ಭವಿಷ್ಯ ಹೇಳಲು ಈ ದಶಾ ಮತ್ತು ಭುಕ್ತಿ ಬಹಳ ಮುಖ್ಯ ಉಪಯೋಗ. * ಆದರೆ ವೈಜ್ಞಾನಿಕವಾಗಿ ಇವುಗಳಿಗೆ ಕಾರಣ ಸಿಗದು. ಹಾಗಾಗಿ ವಿಜ್ಞಾನವೂ, ವಿಚಾರವಾದಿಗಳೂ ಕಾರಣವಿಲ್ಲದ ನಿಯಮಗಳನ್ನು ಒಪ್ಪುವುದಿಲ್ಲ. ಹಾಗಾಗಿ '''ಜ್ಯೋತಿಷ ಶಾಸ್ತ್ರವು ಕೇವಲ ನಂಬುಗೆಯ ಮೇಲೆ ನಿಂತಿದೆ.''' ಎನ್ನುವುದು ವಿಚಾರವಾದಿಗಳ ಅಭಿಪ್ರಾಯ. ==== ಸಾಯನ-ನಿರಯನ ಪದ್ದತಿ ಸಂದಿಗ್ಧತೆ ==== ---- ಈಗ ಅನುಸರಿಸುತ್ತಿರುವ ನಿರಯನ ಪದ್ದತಿಯಲ್ಲಿ ಜನ್ಮ ನಕ್ಷತ್ರ, ಸೂರ್ಯ ನಕ್ಷತ್ರ, ಲಗ್ನಗಳೇ ಕೆಟ್ಟು ಹೋದ ಮೇಲೆ, ಅದನ್ನು ಅನುಸರಿಸಿ ಹೇಳಿದ ಭವಿಷ್ಯ ಸರಿಹೋಗುವುದು ಹೇಗೆ? ಎಂಬುದು ಜ್ಯೋತಿಷಿಗಳಿಗೂ ಬಗೆಹರಿಯದ ಪ್ರಶ್ನೆಯಾಗಿದೆ. ಅದು ವಿಜ್ಞಾನದ ಮುಖ್ಯ ಪ್ರಶ್ನೆಯಾಗಿದೆ. ಸಾಯನ ಪದ್ದತಿಯಲ್ಲಿ ಕುಂಡಲಿಯನ್ನು ರಚಿಸುವುದು ಸ್ವಲ್ಪ ಕಷ್ಟ. ಅಲ್ಲದೆ ಕೆಲವು ಜ್ಯೋತಿಷಿಗಳು ತಮ್ಮ ಅನುಭವದ ಪ್ರಕಾರ ವ್ಯಕ್ತಿಯ ಜೀವನಕ್ಕೆ ಅದು ಹೊಂದುವುದಿಲ್ಲವೆಂದೂ ಹೇಳುತ್ತಾರೆ. ಆದರೆ ಜ್ಯೋತಿಷ್ಯ ವಿದ್ವಾಂಸರಾದ ಬಿ.ವಿ. ರಾಮನ್ ಅವರು ಸಾಯನ ಪದ್ದತಿಯೇ ಸರಿ ಎನ್ನುತ್ತಾರೆ. ವಿಜ್ಞಾನ ಎರಡನ್ನೂ ಒಪ್ಪದು. ಅದು ದೂರದ ನಿರ್ಜೀವ ಗ್ರಹಗಳು ಸ್ವತಃ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನುಹೊಂದಿದ್ದು ಮಾನವನ ಜೀವನವನ್ನು ನಿಯಂತ್ರಿಸುತ್ತದೆ ಎಂಬುದಕ್ಕೆ ಆಧಾರವನ್ನು ಕೇಳುತ್ತದೆ. ==== ನಕ್ಷತ್ರಗಳು ಮತ್ತು ಅದರ ಪ್ರಭಾವ : ==== * ಪ್ರತಿ [[ನಕ್ಷತ್ರ]]ಗಳಿಗೂ ಗುಣ, ಲಕ್ಷಣ, ಗ್ರಹಗಳ ಅಧಿಪತ್ಯ ವಿದ್ದು ಅವುಗಳು ಕೂಡ ಗ್ರಹಗಳಂತೆ ಪ್ರಭಾವ ಬೀರುತ್ತವೆ. ಅವುಗಳಲ್ಲೂ ಒಳ್ಳೆಯ ಕೆಟ್ಟ ನಕ್ಷತ್ರಗಳಿವೆ ಎಂದು ಭಾವಿಸಲಾಗಿವೆ. ವಾಸ್ತವವಾಗಿ ಈ ಹಿಂದೆ ಶಾಸ್ತ್ರ ಬರೆಯುವಾಗ ಇದ್ದ ಆಕಾಶದಲ್ಲಿ ಇರುವ ಜಾಗದಲ್ಲಿ ಆ ನಕ್ಷತ್ರ ಈಗ ಇಲ್ಲ. ಅಯನಾಂಶ ಕಾರಣ ಸುಮಾರು ೨೪ ಡಿಗ್ರಿಗಳಷ್ಟು ಮುಂದೆ ಇದೆ. ಆ ಸ್ಥಳದಲ್ಲಿ ಬೇರೆ ನಕ್ಷತ್ರ ಇರುತ್ತದೆ. ಆದರೆ ಜ್ಯೋತಿಷಿಗಳು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. * [[ನಕ್ಷತ್ರ]]ಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇಲ್ಲ. ಅಥವಾ ಪ್ರಭಾವ ಬೀರುವಷ್ಟು ಹತಿರದಲ್ಲೂ ಇಲ್ಲ. ಅನೇಕ ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಅನೇಕ ಕೋಟಿ ವರ್ಷಗಳೇ ಬೇಕು. ಅವು ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇಲ್ಲ. ಇಂದಿನ ವಿಜ್ಞಾನದ ಪ್ರಕಾರ ಅವು (ನಕ್ಷತ್ರಗಳು) ನಿರ್ಜೀವ, ಅಗಾಧ ಗಾತ್ರದ ಬೆಂಕಿಯ ಉಂಡೆಗಳು. ಈಗ ನೂರೈವತ್ತು ವರ್ಷಗಳ ಹಿಂದೆ ಈ ನಕ್ಷತ್ರಗಳ ವಿವರ, ದೂರ, ಪರಿಣಾಮಗಳನ್ನು ತಿಳಿಯುವ ಸಾಧನಗಳಿರಲಿಲ್ಲ. ಅವನ್ನೆಲ್ಲಾ ದೇವತೆಗಳು ಅಥವಾ ದೇವಕನ್ಯೆಯರೆಂದು ಹಿಂದಿನ ಶಾಸ್ತ್ರಕಾರರು ಭಾವಿಸಿದ್ದರು. * ಉದಾಹರಣೆಗೆ ಈ ಜ್ಯೋತಿಷ್ಯಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರ ಗಳು ಬ್ರಹ್ಮನ ಮಗ ದಕ್ಷನ ಹೆಣ್ಣು ಮಕ್ಕಳು. ಅವರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಚಂದ್ರನು ದಿನಕ್ಕೆ ಒಬ್ಬರಂತೆ ಅಶ್ವಿನಿ ಮೊದಲಾದ ಸತಿ-ನಕ್ಷತ್ರಗಳ ಜೊತೆ ಇರುತ್ತಾನೆ. (ಅವೇ ಚಂದ್ರ ನಕ್ಷತ್ರ.) ಆದರೆ ಅವರಲ್ಲಿ ಕೆಲವು ನಕ್ಷತ್ರಗಳನ್ನು ಪುಲ್ಲಿಂಗದಲ್ಲಿ ಕರೆಯುವ ರೂಢಿ ಇದೆ! * ಆಕಾಶದಲ್ಲಿ ಈ ನಕ್ಷತ್ರಗಳ ಜೊತೆ ಸಾವಿರಾರು ಇತರೆ ಹೆಚ್ಚಿನ ಶಕ್ತಿ ಹೊಂದಿದ ನಕ್ಷತ್ರಗಳೂ ಇವೆ. ಆದರೆ ಅವುಗಳನ್ನು ಭವಿಷ್ಯ ಹೇಳುವಾಗ ಗಣನೆಗೆ ತೆಗೆದುಕೊಳ್ಳುವ ಶಾಸ್ತ್ರವಿಲ್ಲ. ಮಾನವನ ಜೀವಿತದ ಮೇಲೆ ಏನೂ ಪರಿಣಾಮ ಬೀರದ ಈ ಅತಿ ದೂರದ ನಕ್ಷತ್ರಗಳಲ್ಲಿ ಕೆಲವನ್ನು ಅತಿಕ್ರೂರ ನಕ್ಷತ್ರವೆಂದು ಕರೆದು ಆ ನಕ್ಷತ್ರದಲ್ಲಿ ಹುಟ್ಟಿದವರು ಅಶುಭರೆಂದು ಹೆಸರಿಟ್ಟು ಅವರ ಜೀವಿತವನ್ನು ನರಕವನ್ನಾಗಿ ಮಾಡುವ ಶಾಸ್ತ್ರ ನಂಬುಗೆ ಇದೆ. (ಚಂದ್ರನ ಜೊತೆ ಇರುವ ನಕ್ಷತ್ರ, ಅದು ನಿಜವಾಗಿ ಚಂದ್ರನಿಂದ ಕೋಟಿ ಕೋಟಿ ಮೈಲಿ ದೂರದಲ್ಲಿದೆ. ಆಕಾಶದಲ್ಲಿ ಚಂದ್ರನ ಜೊತೆ ಇದ್ದಂತೆ ಭ್ರಮೆಯಾಗುವುದು- ಇದು ಅನೇಕ ಜ್ಯೋತಿಷಿಗಳಿಗೆ ತಿಳಿದಿಲ್ಲ. ಹಿಂದಿನ ಶಾಸ್ತ್ರಕಾರರಿಗೆ ನಕ್ಷತ್ರಗಳು ಬಹಳ ದೂರವಿರುವ ವಿಷಯ ತಿಳಿದಿರುವ ಸಂಭವವಿಲ್ಲ. ) ಚಂದ್ರನಿಗೂ ಈ ನಕ್ಷತ್ರಗಳಿಗೂ ಯಾವ ಸಂಬಂಧವೂ ಇಲ್ಲ. ಚಂದ್ರನು ಭೂಮಿಗೆ ಹತ್ತಿರವಿರುವ ಉಪಗ್ರಹ. ಆದರೆ ನಕ್ಷ ತ್ರಗಳು ನಮ್ಮ ಬ್ರಹ್ಮಾಂಡದ ಅಥವಾ ಅದರ ಹೊರಗಿರುವ ಸೂರ್ಯರು * ಇದನ್ನು- ಈ [[ನಕ್ಷತ್ರ]]ಗಳು [[ಚಂದ್ರ]]ನ ಜೊತೆ ಇದ್ದಂತೆ ಕಾಣುವುದರಿಂದ, ನಕ್ಷತ್ರಗಳು ವ್ಯಕ್ತಿಗಳನ್ನು ಒಳ್ಳೆಯವರನ್ನಾಗಿ ಅಥವಾ ಕೆಟ್ಟವರನ್ನಾಗಿ ಮಾಡುತ್ತವೆಂದು ಜ್ಯೋತಿಷ ಶಾಸ್ತ್ರ ಹೇಳುತ್ತದೆ. ನಕ್ಷತ್ರಗಳು ವ್ಯಕ್ತಿಗಳನ್ನು ಒಳ್ಳೆಯವರನ್ನಾಗಿ ಅಥವಾ ಕೆಟ್ಟವರನ್ನಾಗಿ ಮಾಡುವ ವಿಚಾರವನ್ನು, ವಿಜ್ಞಾನ ಸಕಾರಣವಾಗಿ ಪ್ರಶ್ನೆ ಮಾಡುತ್ತದೆ. ==== ಜ್ಯೋತಿಷ ಶಾಸ್ತ್ರದ ಮೇಲೆ ಪ್ರಯೋಗ : ==== ---- ವಿಜ್ಞಾನಿಗಳೂ, ವಿಚಾರವಾದಿಗಳೂ ಕೆಲವು ಜ್ಯೋತಿಷ್ಯ ವಿದ್ವಾಂಸರ ಸಭೆ ಸೇರಿಸಿ ಒಂದೇ ವ್ಯಕ್ತಿಯ ಹುಟ್ಟಿದ ದಿನಾಂಕ- ಕುಂಡಲಿಗಳನ್ನು ಅವರಿಗೆ ಕೊಟ್ಟು ಅವರ ಜೀವನದ ಮುಖ್ಯ ಘಟನೆಗಳನ್ನು ಗುರುತಿಸಲು ಸೂಚಿಸಿದಾಗ ಬಂದ ಫಲಿತಾಂಶ ನಿರಾಶಾದಾಯಕವಾಗಿತ್ತು ; ಒಬ್ಬೊಬ್ಬರದು ಒಂದೊಂದು ರೀತಿಯದಾಗಿತ್ತು. : ಖಗೋಳ ವಿಜ್ಞಾನಿ ಜಯಂತ ನಾರಲೇಕರ್ ಅವರು ಪ್ರಸಿದ್ಧ ಜೋತಿಷಿಗಳನ್ನು ಒಂದೆಡೆ ಸೇರಿಸಿ,ಅವರಿಗೆ ಕೆಲವು ಪ್ರತಿಭಾವಂತ ಹಾಗೂ ಮಾನಸಿಕ ವಿಕಲ ಮಕ್ಕಳ ಜಾತಗಳನ್ನು ಒಟ್ಟಾಗಿ ಕೊಟ್ಟು ಅವನ್ನು ಪ್ರತ್ಯೇಕ ಗುರತಿಸಲು ಹೇಳಿದಾಗ ಅವರು ಸಂಪೂರ್ಣ ವಿಫಲರಾದರು. {| class="wikitable" |- |...The fact that renowned astronomers and scientists have called astrology complete nonsense. One of India’s greatest astronomers Jayant V Narlikar had once pointed out at the results of an experiment where well-known astrologers were given the horoscopes of brilliant students and those with serious mental handicaps. And nobody had been able to differentiate between the two. (ಅಧಾರ: Astrologer predicts Smriti Irani will be India's president in 5 yrs: When fortune favours the foolish....:[http://www.firstpost.com/living/astrologer-predicts-smriti-irani-will-be-indias-president-in-5-yrs-when-fortune-favours-the-foolish-1818803.html]) |} === ವೈಜ್ಞಾನಿಕ ವಿಚಾರ : === ---- * ವಿಚಾರವಾದಿಗಳೂ, ವಿಜ್ಞಾನಿಗಳೂ ಸೂರ್ಯ ಚಂದ್ರರನ್ನು ಬಿಟ್ಟು ಉಳಿದ ಗ್ರಹಗಳ ಗುರುತ್ವಾ ಕರ್ಷಣ ಶಕ್ತಿಯು ಭೂಮಿಯ ಮೇಲೂ ಅದರಲ್ಲಿರುವ ಜೀವಿಗಳ ಮೇಲೂ ಮಾಡುವ ಪರಿಣಾಮ ಲೆಕ್ಕಕ್ಕೆ ಬಾರದಷ್ಟು ಅಲ್ಪ ಪ್ರಮಾಣದ್ದು ; ಆದ್ದರಿಂದ ಆ [[ಗ್ರಹಗಳು]] ಮಾನವರ (ಪ್ರಾಣಿಗಳ) ಮೇಲೆ ಪರಿಣಾಮ ಬೀರಲಾರದೆಂದು ಅಭಿಪ್ರಾಯ ಪಡುತ್ತಾರೆ. *ಅಲ್ಲದೆ ಪ್ರತಿ ರಾಶಿ (ಮೇಷ ಇತರೆ) ಎಂದರೆ ಪ್ರತಿ ೩೦ಡಿಗ್ರಿ ಆಕಾಶ ಪ್ರದೇಶಕ್ಕೆ ಮಾನವ ಜೀವನದ ಮೇಲೆ ಬೇರೆ ಬೇರೆ ರೀತಿ ಪ್ರಭಾವ ಬೀರುವ ಗುಣವನ್ನು ಹೇಳಿರುವುದಕ್ಕೆ ಕಾರಣವನ್ನು ವಿಜ್ಞಾನ ಕೇಳುತ್ತದೆ. ಹಾಗೆಯೇ ಪ್ರತಿ ನಿರ್ಜೀವ ಗ್ರಹಗಳಿಗೆ ಮಾನವನಿಗೆ ಒಳಿತು ಮಾಡುವ ಅಥವಾ ಕೆಡುಕು ಮಾಡುವ ಗುಣಗಳನ್ನೂ, ಮತ್ತು ಆ ಗ್ರಹಗಳಿಗೆ ಮತ್ತೊಂದು ಗ್ರಹ ಅಥವಾ ರಾಶಿ ಸ್ಥಾನದ ಮೇಲೆ ಬೇರೆ ಬೇರೆ ಕೋನಗಳಲ್ಲಿ ಅಂತರ ದೃಷ್ಟಿ ಬೀರುವುದರಿಂದ ಅದೇ ಫಲ ಮಾನವನ ಮೇಲೆ ಆಗಲು ಕಾರಣವನ್ನು ಹುಡುಕುತ್ತದೆ. *ಆದರೆ ಜ್ಯೋತಿಷ್ಯ ಒಂದು ರೀತಿಯ ವಿಧಿಶಾಸ್ತ್ರ. ಅಲ್ಲಿ ಎಲ್ಲ ನಿಯಮಗಳಿಗೂ ಕಾರಣ ಕೊಡುವ ಅಗತ್ಯವಿಲ್ಲ. ಹಿಂದಿನ ಋಷಿಗಳೂ ವಿದ್ವಾಂಸರೂ ಬರೆದಿಟ್ಟಿರುವ ನಿಯಮಗಳನ್ನು ಪ್ರಶ್ನಿಸುವಂತಿಲ್ಲ. ಶಾಸ್ತ್ರದಲ್ಲಿ ಹೇಳಿದ ಅದರ ಪರಿಣಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮಾತ್ರ ವಿದ್ವಾಂಸನ ಕೆಲಸ. *ಹಾಗಾಗಿ ಪ್ರಶ್ನಿಸದೆ ಒಪ್ಪಿಕೊಳ್ಳ ಬೇಕೆಂಬ '''ಫಲಜ್ಯೋತಿಷ ವನ್ನು, ವಿಜ್ಞಾನ ವೈಜ್ಞಾನಿಕವೆಂದು ಒಪ್ಪಲಾರದು.''' === ಫಲ ಜ್ಯೋತಿಷದಲ್ಲಿ ಕೆಲವು ಸಂದಿಗ್ಧತೆ === ---- ಫಲ ಜ್ಯೋತಿಷ ದ ಶಾಸ್ತ್ರವನ್ನು ಅಥವಾ [[ಹೋರಾಶಾಸ್ತ್ರ]]ವನ್ನು ರಚಿಸಿದ ಹಿಂದಿನ ಋಷಿಗಳು, [[ವರಾಹ ಮಿಹಿರ]] ಭಟ್ಟರು, ಗ್ರಹ, ನಕ್ಷತ್ರ, ರಾಶಿಗಳ ಗುಣ, ಬಲಾಬಲ, ಗ್ರಹಗಳ ಸ್ಥಾನ, ದೃಷ್ಟಿ -ಬಲ, ಯೋಗ, ವೊದಲಾದವುಗಳನ್ನು ಅಸಾಧಾರಣ ಜಾಣ್ಮೆಯಿಂದ ರಚಿಸಿದ್ದಾರೆ. ಅವುಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಕಷ್ಟ, ಸಾಧ್ಯ, ವಿಶೇಷ ಮೇಧಾವಿಗಳು ತಿಳಿದುಕೊಂಡರೂ ನಿಖರವಾಗಿ ಫಲಗಳನ್ನು ನಿರ್ಧರಿಸಲು ಆಗದಷ್ಟು ಜಟಿಲತೆ ಸಂದಿಗ್ಧತೆ ಇದೆ. ಕೆಲವು ಗ್ರಹಗಳಿಗೆ ಎರಡೆರಡು ರಾಶಿಗಳ ಅಧಿಪತ್ಯಗಳನ್ನೂ, ಹಲವು ಬಗೆಯ ದೃಷ್ಟಿಗಳನ್ನೂ,ವಿಶೇಷ ಜಾಣ್ಮೆಯಿಂದ ಕೊಡಲಾಗಿದೆ, ಅದರಿಂದ ಏಕಕಾಲದಲ್ಲಿ ಒಂದು ಗ್ರಹವು ಶುಭಕಾರಕವೂ, ಅಶುಭಕಾರಕವೂ ಆಗಿರುತ್ತದೆ. ಬೇರೆ ಬೇರೆ ಜ್ಯೋತಿಷಿಗಳು ಅವರವರ ದೃಷ್ಟಿ ಕೋನಕ್ಕೆ ತಕ್ಕಂತೆ ಫಲಗಳನ್ನು ಹೇಳಬಹುದು. ನಿಖರತೆ ಅಸಾಧ್ಯ. ಈ ಶಾಸ್ತ್ರ ರಚನೆಯ ಕೌಶಲ್ಯವೇ ಹಾಗಿದೆ. ಆದ್ದರಿಂದ [[ಫಲಜ್ಯೋತಿಷ್ಯದ]] ಬಗ್ಗೆ '''ಪಂಚಂ ಭವತಿ, ಪಂಚಂ ನ ಭವತಿ''' ಎಂದು ಹೇಳಿದ್ದಾರೆ. ವಿಧಾತನನ್ನು ಕುರಿತು, '''ಕೋ ವೇತ್ತಾ ತಾರತಮ್ಯಸ್ಯ ತಮೇಕಂ ವೇಧಸಂ ವಿನಾ.''' ಎಂದರೆ ಬ್ರಹ್ಮ ದೇವನಿಗೆ,'''ನಿನ್ನ ವಿನಾ ಫಲ ತಾರತಮ್ಯವನ್ನು ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ''', ಎಂದು ಅರ್ಥ. ಯೋಗ, ಸಿದ್ಧಿ, ಜ್ಞಾನ ಸಾಧನೆಗಳಿಂದ ಭವಿಷ್ಯ ಹೇಳಬಹುದೆಂದರೆ, ಅವರಿಗೆ ಗ್ರಹ ಕುಂಡಲಿಯ ಅಗತ್ಯವೂ ಇಲ್ಲ. ಆದ್ದರಿಂದ ಫಲಜ್ಯೋತಿಷವನ್ನು ನಂಬುವುದಕ್ಕಿಂತ ದಾಸವರೇಣ್ಯರಾದ [[ಪುರಂದರದಾಸರು]] 'ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ', ಎಂದು ಪರಮಾತ್ಮನ ಶರಣು ಹೋಗುವುದೇ ಕ್ಷೇಮವೆಂದು ಹೇಳಿದ್ದಾರೆ. ಆದರೆ ಜನರಿಗೆ ಭವಿಷ್ಯದ ಬಗ್ಗೆ ಕುತೂಹಲ, ಭಯ ಇರುವವರೆಗೂ ಕಷ್ಟಗಳಿಗೆ ಸುಲಭ ಪರಿಹಾರ ಸಿಗುವುದೆಂಬ ಭಾವನೆ, ಮನಸ್ಸಿಗೆ ಹೇಗೋ ನೆಮ್ಮದಿ ಪಡೆವ ಮನೋಭಾವ ಇರುವವರೆಗೂ ಫಲಜ್ಯೋತಿಷ್ಯಕ್ಕೆ, ಜ್ಯೋತಿಷಿಗಳಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ.<ref>ಬೃಹಜ್ಜಾತಕ : ವರಾಹಮಿಹಿರ</ref><ref>ಜ್ಯೋತಿರ್ಗನ್ನಡಿ : ರಮಾಕಾಂತ c (ಕಾಪಿ ರೈಟಿನಿಂದ ಮುಕ್ತವಾಗಿವೆ)</ref> *(ಟಿಪ್ಪಣಿ : ಒಂದು ರೀತಿಯಲ್ಲಿ ಫಲಜ್ಯೋತಿಷ ಶಾಸ್ತ್ರವು ಜೀವನದಲ್ಲಿ ಪೂರ್ಣ ಹತಾಶೆ ಹೊಂದಿದ ವ್ಯಕ್ತಿಗೆ, ಮುಂದೆ ಒಳ್ಳೆ ಭವಿಷ್ಯ ಕಾದಿದೆ, ಎಂದು ಸ್ವಾಂತನ ಹೇಳಿ ಪ್ರಚ್ಛನ್ನ (ಸೂಡೋ) ಮಾನಸಿಕ ಚಿಕಿತ್ಸೆಗೆ ಸಹಕಾರಿ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಅದು ಜನರ ಅಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಹಣಗಳಿಸುವ, ಶೋಷಣೆ ಮಾಡುವ ದಂಧೆಯಾಗುವುದನ್ನು ವಿಚಾರವಾದಿಗಳು ವಿರೋಧಿಸುತ್ತಾರೆ.) === ಕೊನೆಯ ಪ್ರಶ್ನೆ === ---- *ಭವಿಷತ್ತನ್ನು ಮಾನವ ಇಣುಕಿ ನೋಡಲು ಸಾಧ್ಯವೇ ? ಮುಂದೆ ಆಗುವ ಘಟನೆಗಳು ಮೊದಲೇ ನಿರ್ಧರಿತವಾಗಿರುತ್ತವೆಯೇ? === ಆಧಾರ === ---- *೧.ವಿಕಿಪೀಡಿಯಾ ಹಿಂದು ಅಸ್ಟ್ರಾ ಲಜಿ (ಇಂಗ್ಲಿಷ್ ಫೈಲ್.ಗಳು) *೨. ಬೃಹಜ್ಜಾತಕ : ವರಾಹಮಿಹಿರ *೩.ಜ್ಯೋತಿರ್ಗನ್ನಡಿ : ರಮಾಕಾಂತ c (ಕಾಪಿ ರೈಟಿನಿಂದ ಮುಕ್ತವಾಗಿವೆ)[[ಚರ್ಚೆಪುಟ: ಜ್ಯೋತಿಷ ಮತ್ತು ವಿಜ್ಞಾನ]] === ನೋಡಿ : === *[[ಸೃಷ್ಟಿ ಮತ್ತು ಪುರಾಣ]] *[[ಸೃಷ್ಟಿ ಮತ್ತು ವಿಜ್ಞಾನ]] == ಉಲ್ಲೇಖಗಳು == <references /> === ಬಾಹ್ಯ ಕೊಂಡಿಗಳು === {{Refimprove}} {{Interwikineeded}} [[ವರ್ಗ:ಜ್ಯೋತಿಷ್ಯ]] [[ವರ್ಗ:ಖಗೋಳಶಾಸ್ತ್ರ]] [[ವರ್ಗ:ಪಂಚಾಂಗ]] iot6hhauv7xhi56sccmytvekfk0h55w ಜಾಲತಾಣ 0 38467 1374718 1347667 2026-06-03T19:37:53Z Bharu07 99824 ಪೈಥಾನ್ ಗೆ ಕೊಂಡಿ ಸೇರಿಸಲಾಗಿದೆ 1374718 wikitext text/x-wiki [[File:NASA website homepage.jpg|thumb|right|240px|ನಾಸಾ ಜಾಲತಾಣದ ಮುಖ್ಯಪುಟ]] '''ಜಾಲತಾಣ''' ( ವೆಬ್‌ಸೈಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ) ಎಂದರೆ ಸಾಮಾನ್ಯ [[ಡೊಮಿನಿಕ್ ಸ್ಟ್ರಾಸ್ ಕಾನ್|ಡೊಮೇನ್]] ಹೆಸರಿನಿಂದ ಗುರುತಿಸಲ್ಪಟ್ಟ ಮತ್ತು ಒಂದು [[ವೆಬ್ ಸರ್ವರ್‌]]ನಲ್ಲಿ ಪ್ರಕಟವಾಗುವ ಯಾವುದೇ ಒಂದು [[ವೆಬ್‌ಸೈಟ್‌ ಸೇವೆಯ ಬಳಕೆ|ವೆಬ್ ಪುಟ]]. ಜಾಲತಾಣಗಳು ಸಾಮಾನ್ಯವಾಗಿ ಸುದ್ದಿ, ಶಿಕ್ಷಣ, ವಾಣಿಜ್ಯ, ಮನರಂಜನೆ ಅಥವಾ ಸಾಮಾಜಿಕ ಮಾಧ್ಯಮದಂತಹ ನಿರ್ದಿಷ್ಟ ವಿಷಯ ಅಥವಾ ಉದ್ದೇಶಕ್ಕೆ ಮೀಸಲಾಗಿರುತ್ತವೆ. ವೆಬ್ ಪುಟಗಳ ನಡುವೆ ಹೈಪರ್‌ಲಿಂಕ್ ಮಾಡುವುದರಿಂದ ಒಂದು ಪುಟದಿಂದ ಇನ್ನೊಂದು ಪುಟಕ್ಕೆ ಮರುನಿರ್ದೇಶಿಸುತ್ತದೆ. ಇದು ಸಾಮಾನ್ಯವಾಗಿ ಮುಖಪುಟದಿಂದ ಪ್ರಾರಂಭವಾಗುತ್ತದೆ. ಹೆಚ್ಚು ಭೇಟಿ ನೀಡುವ ಜಾಲತಾಣಗಳು: [[ಗೂಗಲ್]], [[ಯೂಟ್ಯೂಬ್]] ಮತ್ತು [[ಫೇಸ್‌ಬುಕ್‌|ಫೇಸ್‌ಬುಕ್]].<ref>{{Cite web |title=Top Websites Ranking |url=https://www.similarweb.com/top-websites/ |website=[[Similarweb]]}}</ref><ref>{{Cite web |title=Top websites |url=https://www.semrush.com/trending-websites/global/all |website=[[Semrush]]}}</ref> ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಎಲ್ಲಾ ಜಾಲತಾಣಗಳು ಒಟ್ಟಾಗಿ ವರ್ಲ್ಡ್ ವೈಡ್ ವೆಬ್ ಅನ್ನು ರೂಪಿಸುತ್ತವೆ. ಖಾಸಗಿ ನೆಟ್‌ವರ್ಕ್‌ನಲ್ಲಿ ಮಾತ್ರ ಪ್ರವೇಶಿಸಬಹುದಾದ ಖಾಸಗಿ ವೆಬ್‌ಸೈಟ್‌ಗಳೂ ಇವೆ, ಉದಾಹರಣೆಗೆ ಕಂಪನಿಯ ಆಂತರಿಕ ವೆಬ್‌ಸೈಟ್ ತನ್ನ ಉದ್ಯೋಗಿಗಳಿಗೆ ಬಳಸಲು ಮಾತ್ರ ಸೀಮಿತವಾಗಿರುತ್ತದೆ. ಬಳಕೆದಾರರು ಡೆಸ್ಕ್‌ಟಾಪ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ವಿವಿಧ ಸಾಧನಗಳಲ್ಲಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಬಹುದು. ಈ ಸಾಧನಗಳಲ್ಲಿ ಬಳಸುವ ಅಪ್ಲಿಕೇಶನ್ ಅನ್ನು [[ವೆಬ್ ಬ್ರೌಸರ್]] ಎಂದು ಕರೆಯಲಾಗುತ್ತದೆ. == ಹಿನ್ನೆಲೆ== [[ವರ್ಲ್ಡ್ ವೈಡ್ ವೆಬ್]] (WWW) ಅನ್ನು 1989 ರಲ್ಲಿ ಬ್ರಿಟಿಷ್ ಕಂಪ್ಯೂಟರ್ ವಿಜ್ಞಾನಿ [[ಟಿಮ್ ಬರ್ನರ್ಸ್ ಲೀ|ಟಿಮ್ ಬರ್ನರ್ಸ್-ಲೀ]] ಅವರು ರಚಿಸಿದರು. ಏಪ್ರಿಲ್ 30, 1993 ರಂದು, ವರ್ಲ್ಡ್ ವೈಡ್ ವೆಬ್ ಅನ್ನು ಎಲ್ಲರಿಗೂ ಬಳಸಲು ಮುಕ್ತವಾಗಿರುತ್ತದೆ ಎಂದು ಅವರು ಘೋಷಿಸಿದರು, ಇದು ವೆಬ್‌ನ ಅಗಾಧ ಬೆಳವಣಿಗೆಗೆ ಕೊಡುಗೆ ನೀಡಿತು. [[ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್]] (HTTP) ಅನ್ನು ಪರಿಚಯಿಸುವ ಮೊದಲು, [[ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್]] ಮತ್ತು [[ಗೋಫರ್ ಪ್ರೋಟೋಕಾಲ್‌]]ನಂತಹ ಇತರ ಪ್ರೋಟೋಕಾಲ್‌ಗಳನ್ನು ಸರ್ವರ್‌ನಿಂದ ಪ್ರತ್ಯೇಕ ಫೈಲ್‌ಗಳನ್ನು ಹಿಂಪಡೆಯಲು ಬಳಸಲಾಗುತ್ತಿತ್ತು.<ref>{{Cite web|title=Tim Berners-Lee|url=https://www.w3.org/People/Berners-Lee/Overview.html|access-date=2021-11-17|website=W3C |archive-date=27 September 2021|archive-url=https://web.archive.org/web/20210927100010/https://www.w3.org/People/Berners-Lee/Overview.html|url-status=live}}</ref><ref name="First page">{{cite web |title=home of the first website |url=https://info.cern.ch/ |url-status=live |archive-url=https://web.archive.org/web/20170610063709/http://info.cern.ch/ |archive-date=10 June 2017 |access-date=30 August 2008 |website=info.cern.ch}}</ref> ==ವಿಧಗಳು== ಜಾಲತಾಣದಲ್ಲಿ ಎರಡು ರೀತಿಯ ವಿಧಗಳಿವೆ. # ಸ್ಥಿರ ಜಾಲತಾಣ # ಅಸ್ಥಿರ ಜಾಲತಾಣ *'''ಸ್ಥಿರ ಜಾಲತಾಣ''':ಸ್ಥಿರ ಜಾಲತಾಣ ಎಂದರೆ ವೆಬ್ ಪುಟದಲ್ಲಿರುವ ಮಾಹಿತಿಗಳು ಸ್ಥಿರವಾಗಿರುತ್ತದೆ. ಇದನ್ನು ಪ್ರಾಥಮಿಕವಾಗಿ [[ಹೈಪರ್‌ಟೆಕ್ಸ್ಟ್ ಮಾರ್ಕಪ್ ಭಾಷೆ]] (HTML) ನಲ್ಲಿ ಕೋಡ್ ಮಾಡಲಾಗುತ್ತದೆ; ಕ್ಯಾಸ್ಕೇಡಿಂಗ್ ಸ್ಟೈಲ್ ಶೀಟ್‌ಗಳನ್ನು (CSS) ನೋಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಚಿತ್ರಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆಡಿಯೋ ಅಥವಾ ವೀಡಿಯೊ ಸ್ವಯಂಚಾಲಿತವಾಗಿ ಪ್ಲೇ ಆಗುತ್ತಿದ್ದರೆ ಅಥವಾ ಸಾಮಾನ್ಯವಾಗಿ ಸಂವಾದಾತ್ಮಕವಾಗಿಲ್ಲದಿದ್ದರೆ ಅದನ್ನು "ಸ್ಥಿರ" ವಿಷಯವೆಂದು ಪರಿಗಣಿಸಬಹುದು. ಈ ರೀತಿಯ ವೆಬ್‌ಸೈಟ್ ಸಾಮಾನ್ಯವಾಗಿ ಎಲ್ಲಾ ಸಂದರ್ಶಕರಿಗೆ ಒಂದೇ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಸ್ಥಿರ ವೆಬ್‌ಸೈಟ್ ಸಾಮಾನ್ಯವಾಗಿ ದೀರ್ಘಕಾಲದವರೆಗೆ ಸ್ಥಿರವಾದ, ಪ್ರಮಾಣಿತ ಮಾಹಿತಿಯನ್ನು ಒದಗಿಸುತ್ತದೆ. ವೆಬ್‌ಸೈಟ್ ಮಾಲೀಕರು ನಿಯತಕಾಲಿಕವಾಗಿ ನವೀಕರಣಗಳನ್ನು ಮಾಡಬಹುದಾದರೂ, ಪಠ್ಯ, ಫೋಟೋಗಳು ಮತ್ತು ಇತರ ವಿಷಯವನ್ನು ಸಂಪಾದಿಸಲು ಇದು ಹಸ್ತಚಾಲಿತ ಪ್ರಕ್ರಿಯೆಯಾಗಿದೆ. ಕ್ಲಾಸಿಕ್ ವೆಬ್‌ಸೈಟ್ , ಐದು ಪುಟಗಳ ವೆಬ್‌ಸೈಟ್ ಅಥವಾ ಕರಪತ್ರ ವೆಬ್‌ಸೈಟ್‌ನಂತಹ ವೆಬ್‌ಸೈಟ್‌ಗಳು ಸಾಮಾನ್ಯವಾಗಿ ಸ್ಥಿರ ವೆಬ್‌ಸೈಟ್‌ಗಳಾಗಿವೆ, ಏಕೆಂದರೆ ಅವು ಬಳಕೆದಾರರಿಗೆ ಪೂರ್ವ-ನಿರ್ಧರಿತ, ಸ್ಥಿರ ಮಾಹಿತಿಯನ್ನು ಪ್ರಸ್ತುತಪಡಿಸುತ್ತವೆ. ಇದು ಪಠ್ಯ, ಫೋಟೋಗಳು, ಅನಿಮೇಷನ್‌ಗಳು, ಆಡಿಯೋ/ವಿಡಿಯೋ ಮತ್ತು ನ್ಯಾವಿಗೇಷನ್ ಮೆನುಗಳ ಮೂಲಕ ಕಂಪನಿ ಮತ್ತು ಅದರ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ಮಾಹಿತಿಯನ್ನು ಒಳಗೊಂಡಿರಬಹುದು. *'''ಅಸ್ಥಿರ ಜಾಲತಾಣ''':ಅಸ್ಥಿರ ವೆಬ್‌ಸೈಟ್ ಎಂದರೆ ಆಗಾಗ್ಗೆ ಮತ್ತು ಸ್ವಯಂಚಾಲಿತವಾಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುವ ಅಥವಾ ಕಸ್ಟಮೈಸ್ ಮಾಡಿಕೊಳ್ಳುವ ವೆಬ್‌ಸೈಟ್ಗಳು . ಡೈನಾಮಿಕ್ ವೆಬ್ ಸಿಸ್ಟಮ್‌ಗಳು ಮತ್ತು ಡೈನಾಮಿಕ್ ಸೈಟ್‌ಗಳನ್ನು ಉತ್ಪಾದಿಸಲು CGI , ಜಾವಾ ಸರ್ವ್‌ಲೆಟ್‌ಗಳು ಮತ್ತು ಜಾವಾ ಸರ್ವರ್ ಪುಟಗಳು (JSP), ಆಕ್ಟಿವ್ ಸರ್ವರ್ ಪುಟಗಳು ಮತ್ತು ಕೋಲ್ಡ್‌ಫ್ಯೂಷನ್ (CFML) ನಂತಹ ವ್ಯಾಪಕ ಶ್ರೇಣಿಯ ಸಾಫ್ಟ್‌ವೇರ್ ಸಿಸ್ಟಮ್‌ಗಳಿವೆ . ಸಂಕೀರ್ಣ ಡೈನಾಮಿಕ್ ವೆಬ್‌ಸೈಟ್‌ಗಳನ್ನು ರಚಿಸಲು ವೇಗವಾಗಿ ಮತ್ತು ಸುಲಭವಾಗಿಸಲು ಪರ್ಲ್ , ಪಿಹೆಚ್ಪಿ , [[ಪೈಥಾನ್ (ಪ್ರೋಗ್ರಾಮಿಂಗ್ ಭಾಷೆ)|ಪೈಥಾನ್]] ಮತ್ತು ರೂಬಿಯಂತಹ ಸಾಮಾನ್ಯ ಬಳಕೆಯ ಪ್ರೋಗ್ರಾಮಿಂಗ್ ಭಾಷೆಗಳಿಗೆ ವಿವಿಧ ವೆಬ್ ಅಪ್ಲಿಕೇಶನ್ ಫ್ರೇಮ್‌ವರ್ಕ್‌ಗಳು ಮತ್ತು ವೆಬ್ ಟೆಂಪ್ಲೇಟ್ ಸಿಸ್ಟಮ್‌ಗಳು ಲಭ್ಯವಿದೆ. ==ಉಲ್ಲೇಖಗಳು== {{Interwikineeded}} [[ವರ್ಗ:ಅಂಕೀಯ ಮಾಧ್ಯಮಗಳು]] [[ವರ್ಗ:ಅಂತರ ಜಾಲ ತಾಣಗಳು]] lodugqfuhl5pulq8y6zqlehkhxk065y 1374719 1374718 2026-06-03T19:40:27Z Bharu07 99824 ಇವನ್ನೂ ಗಮನಿಸಿ ವಿಭಾಗ ಸೇರಿಸಲಾಗಿದೆ 1374719 wikitext text/x-wiki [[File:NASA website homepage.jpg|thumb|right|240px|ನಾಸಾ ಜಾಲತಾಣದ ಮುಖ್ಯಪುಟ]] '''ಜಾಲತಾಣ''' ( ವೆಬ್‌ಸೈಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ) ಎಂದರೆ ಸಾಮಾನ್ಯ [[ಡೊಮಿನಿಕ್ ಸ್ಟ್ರಾಸ್ ಕಾನ್|ಡೊಮೇನ್]] ಹೆಸರಿನಿಂದ ಗುರುತಿಸಲ್ಪಟ್ಟ ಮತ್ತು ಒಂದು [[ವೆಬ್ ಸರ್ವರ್‌]]ನಲ್ಲಿ ಪ್ರಕಟವಾಗುವ ಯಾವುದೇ ಒಂದು [[ವೆಬ್‌ಸೈಟ್‌ ಸೇವೆಯ ಬಳಕೆ|ವೆಬ್ ಪುಟ]]. ಜಾಲತಾಣಗಳು ಸಾಮಾನ್ಯವಾಗಿ ಸುದ್ದಿ, ಶಿಕ್ಷಣ, ವಾಣಿಜ್ಯ, ಮನರಂಜನೆ ಅಥವಾ ಸಾಮಾಜಿಕ ಮಾಧ್ಯಮದಂತಹ ನಿರ್ದಿಷ್ಟ ವಿಷಯ ಅಥವಾ ಉದ್ದೇಶಕ್ಕೆ ಮೀಸಲಾಗಿರುತ್ತವೆ. ವೆಬ್ ಪುಟಗಳ ನಡುವೆ ಹೈಪರ್‌ಲಿಂಕ್ ಮಾಡುವುದರಿಂದ ಒಂದು ಪುಟದಿಂದ ಇನ್ನೊಂದು ಪುಟಕ್ಕೆ ಮರುನಿರ್ದೇಶಿಸುತ್ತದೆ. ಇದು ಸಾಮಾನ್ಯವಾಗಿ ಮುಖಪುಟದಿಂದ ಪ್ರಾರಂಭವಾಗುತ್ತದೆ. ಹೆಚ್ಚು ಭೇಟಿ ನೀಡುವ ಜಾಲತಾಣಗಳು: [[ಗೂಗಲ್]], [[ಯೂಟ್ಯೂಬ್]] ಮತ್ತು [[ಫೇಸ್‌ಬುಕ್‌|ಫೇಸ್‌ಬುಕ್]].<ref>{{Cite web |title=Top Websites Ranking |url=https://www.similarweb.com/top-websites/ |website=[[Similarweb]]}}</ref><ref>{{Cite web |title=Top websites |url=https://www.semrush.com/trending-websites/global/all |website=[[Semrush]]}}</ref> ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಎಲ್ಲಾ ಜಾಲತಾಣಗಳು ಒಟ್ಟಾಗಿ ವರ್ಲ್ಡ್ ವೈಡ್ ವೆಬ್ ಅನ್ನು ರೂಪಿಸುತ್ತವೆ. ಖಾಸಗಿ ನೆಟ್‌ವರ್ಕ್‌ನಲ್ಲಿ ಮಾತ್ರ ಪ್ರವೇಶಿಸಬಹುದಾದ ಖಾಸಗಿ ವೆಬ್‌ಸೈಟ್‌ಗಳೂ ಇವೆ, ಉದಾಹರಣೆಗೆ ಕಂಪನಿಯ ಆಂತರಿಕ ವೆಬ್‌ಸೈಟ್ ತನ್ನ ಉದ್ಯೋಗಿಗಳಿಗೆ ಬಳಸಲು ಮಾತ್ರ ಸೀಮಿತವಾಗಿರುತ್ತದೆ. ಬಳಕೆದಾರರು ಡೆಸ್ಕ್‌ಟಾಪ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ವಿವಿಧ ಸಾಧನಗಳಲ್ಲಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಬಹುದು. ಈ ಸಾಧನಗಳಲ್ಲಿ ಬಳಸುವ ಅಪ್ಲಿಕೇಶನ್ ಅನ್ನು [[ವೆಬ್ ಬ್ರೌಸರ್]] ಎಂದು ಕರೆಯಲಾಗುತ್ತದೆ. == ಹಿನ್ನೆಲೆ== [[ವರ್ಲ್ಡ್ ವೈಡ್ ವೆಬ್]] (WWW) ಅನ್ನು 1989 ರಲ್ಲಿ ಬ್ರಿಟಿಷ್ ಕಂಪ್ಯೂಟರ್ ವಿಜ್ಞಾನಿ [[ಟಿಮ್ ಬರ್ನರ್ಸ್ ಲೀ|ಟಿಮ್ ಬರ್ನರ್ಸ್-ಲೀ]] ಅವರು ರಚಿಸಿದರು. ಏಪ್ರಿಲ್ 30, 1993 ರಂದು, ವರ್ಲ್ಡ್ ವೈಡ್ ವೆಬ್ ಅನ್ನು ಎಲ್ಲರಿಗೂ ಬಳಸಲು ಮುಕ್ತವಾಗಿರುತ್ತದೆ ಎಂದು ಅವರು ಘೋಷಿಸಿದರು, ಇದು ವೆಬ್‌ನ ಅಗಾಧ ಬೆಳವಣಿಗೆಗೆ ಕೊಡುಗೆ ನೀಡಿತು. [[ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್]] (HTTP) ಅನ್ನು ಪರಿಚಯಿಸುವ ಮೊದಲು, [[ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್]] ಮತ್ತು [[ಗೋಫರ್ ಪ್ರೋಟೋಕಾಲ್‌]]ನಂತಹ ಇತರ ಪ್ರೋಟೋಕಾಲ್‌ಗಳನ್ನು ಸರ್ವರ್‌ನಿಂದ ಪ್ರತ್ಯೇಕ ಫೈಲ್‌ಗಳನ್ನು ಹಿಂಪಡೆಯಲು ಬಳಸಲಾಗುತ್ತಿತ್ತು.<ref>{{Cite web|title=Tim Berners-Lee|url=https://www.w3.org/People/Berners-Lee/Overview.html|access-date=2021-11-17|website=W3C |archive-date=27 September 2021|archive-url=https://web.archive.org/web/20210927100010/https://www.w3.org/People/Berners-Lee/Overview.html|url-status=live}}</ref><ref name="First page">{{cite web |title=home of the first website |url=https://info.cern.ch/ |url-status=live |archive-url=https://web.archive.org/web/20170610063709/http://info.cern.ch/ |archive-date=10 June 2017 |access-date=30 August 2008 |website=info.cern.ch}}</ref> ==ವಿಧಗಳು== ಜಾಲತಾಣದಲ್ಲಿ ಎರಡು ರೀತಿಯ ವಿಧಗಳಿವೆ. # ಸ್ಥಿರ ಜಾಲತಾಣ # ಅಸ್ಥಿರ ಜಾಲತಾಣ *'''ಸ್ಥಿರ ಜಾಲತಾಣ''':ಸ್ಥಿರ ಜಾಲತಾಣ ಎಂದರೆ ವೆಬ್ ಪುಟದಲ್ಲಿರುವ ಮಾಹಿತಿಗಳು ಸ್ಥಿರವಾಗಿರುತ್ತದೆ. ಇದನ್ನು ಪ್ರಾಥಮಿಕವಾಗಿ [[ಹೈಪರ್‌ಟೆಕ್ಸ್ಟ್ ಮಾರ್ಕಪ್ ಭಾಷೆ]] (HTML) ನಲ್ಲಿ ಕೋಡ್ ಮಾಡಲಾಗುತ್ತದೆ; ಕ್ಯಾಸ್ಕೇಡಿಂಗ್ ಸ್ಟೈಲ್ ಶೀಟ್‌ಗಳನ್ನು (CSS) ನೋಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಚಿತ್ರಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆಡಿಯೋ ಅಥವಾ ವೀಡಿಯೊ ಸ್ವಯಂಚಾಲಿತವಾಗಿ ಪ್ಲೇ ಆಗುತ್ತಿದ್ದರೆ ಅಥವಾ ಸಾಮಾನ್ಯವಾಗಿ ಸಂವಾದಾತ್ಮಕವಾಗಿಲ್ಲದಿದ್ದರೆ ಅದನ್ನು "ಸ್ಥಿರ" ವಿಷಯವೆಂದು ಪರಿಗಣಿಸಬಹುದು. ಈ ರೀತಿಯ ವೆಬ್‌ಸೈಟ್ ಸಾಮಾನ್ಯವಾಗಿ ಎಲ್ಲಾ ಸಂದರ್ಶಕರಿಗೆ ಒಂದೇ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಸ್ಥಿರ ವೆಬ್‌ಸೈಟ್ ಸಾಮಾನ್ಯವಾಗಿ ದೀರ್ಘಕಾಲದವರೆಗೆ ಸ್ಥಿರವಾದ, ಪ್ರಮಾಣಿತ ಮಾಹಿತಿಯನ್ನು ಒದಗಿಸುತ್ತದೆ. ವೆಬ್‌ಸೈಟ್ ಮಾಲೀಕರು ನಿಯತಕಾಲಿಕವಾಗಿ ನವೀಕರಣಗಳನ್ನು ಮಾಡಬಹುದಾದರೂ, ಪಠ್ಯ, ಫೋಟೋಗಳು ಮತ್ತು ಇತರ ವಿಷಯವನ್ನು ಸಂಪಾದಿಸಲು ಇದು ಹಸ್ತಚಾಲಿತ ಪ್ರಕ್ರಿಯೆಯಾಗಿದೆ. ಕ್ಲಾಸಿಕ್ ವೆಬ್‌ಸೈಟ್ , ಐದು ಪುಟಗಳ ವೆಬ್‌ಸೈಟ್ ಅಥವಾ ಕರಪತ್ರ ವೆಬ್‌ಸೈಟ್‌ನಂತಹ ವೆಬ್‌ಸೈಟ್‌ಗಳು ಸಾಮಾನ್ಯವಾಗಿ ಸ್ಥಿರ ವೆಬ್‌ಸೈಟ್‌ಗಳಾಗಿವೆ, ಏಕೆಂದರೆ ಅವು ಬಳಕೆದಾರರಿಗೆ ಪೂರ್ವ-ನಿರ್ಧರಿತ, ಸ್ಥಿರ ಮಾಹಿತಿಯನ್ನು ಪ್ರಸ್ತುತಪಡಿಸುತ್ತವೆ. ಇದು ಪಠ್ಯ, ಫೋಟೋಗಳು, ಅನಿಮೇಷನ್‌ಗಳು, ಆಡಿಯೋ/ವಿಡಿಯೋ ಮತ್ತು ನ್ಯಾವಿಗೇಷನ್ ಮೆನುಗಳ ಮೂಲಕ ಕಂಪನಿ ಮತ್ತು ಅದರ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ಮಾಹಿತಿಯನ್ನು ಒಳಗೊಂಡಿರಬಹುದು. *'''ಅಸ್ಥಿರ ಜಾಲತಾಣ''':ಅಸ್ಥಿರ ವೆಬ್‌ಸೈಟ್ ಎಂದರೆ ಆಗಾಗ್ಗೆ ಮತ್ತು ಸ್ವಯಂಚಾಲಿತವಾಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುವ ಅಥವಾ ಕಸ್ಟಮೈಸ್ ಮಾಡಿಕೊಳ್ಳುವ ವೆಬ್‌ಸೈಟ್ಗಳು . ಡೈನಾಮಿಕ್ ವೆಬ್ ಸಿಸ್ಟಮ್‌ಗಳು ಮತ್ತು ಡೈನಾಮಿಕ್ ಸೈಟ್‌ಗಳನ್ನು ಉತ್ಪಾದಿಸಲು CGI , ಜಾವಾ ಸರ್ವ್‌ಲೆಟ್‌ಗಳು ಮತ್ತು ಜಾವಾ ಸರ್ವರ್ ಪುಟಗಳು (JSP), ಆಕ್ಟಿವ್ ಸರ್ವರ್ ಪುಟಗಳು ಮತ್ತು ಕೋಲ್ಡ್‌ಫ್ಯೂಷನ್ (CFML) ನಂತಹ ವ್ಯಾಪಕ ಶ್ರೇಣಿಯ ಸಾಫ್ಟ್‌ವೇರ್ ಸಿಸ್ಟಮ್‌ಗಳಿವೆ . ಸಂಕೀರ್ಣ ಡೈನಾಮಿಕ್ ವೆಬ್‌ಸೈಟ್‌ಗಳನ್ನು ರಚಿಸಲು ವೇಗವಾಗಿ ಮತ್ತು ಸುಲಭವಾಗಿಸಲು ಪರ್ಲ್ , ಪಿಹೆಚ್ಪಿ , [[ಪೈಥಾನ್ (ಪ್ರೋಗ್ರಾಮಿಂಗ್ ಭಾಷೆ)|ಪೈಥಾನ್]] ಮತ್ತು ರೂಬಿಯಂತಹ ಸಾಮಾನ್ಯ ಬಳಕೆಯ ಪ್ರೋಗ್ರಾಮಿಂಗ್ ಭಾಷೆಗಳಿಗೆ ವಿವಿಧ ವೆಬ್ ಅಪ್ಲಿಕೇಶನ್ ಫ್ರೇಮ್‌ವರ್ಕ್‌ಗಳು ಮತ್ತು ವೆಬ್ ಟೆಂಪ್ಲೇಟ್ ಸಿಸ್ಟಮ್‌ಗಳು ಲಭ್ಯವಿದೆ. == ಇವನ್ನೂ ಗಮನಿಸಿ == * [[ಅಂತರಜಾಲ]] * [[ವರ್ಲ್ಡ್ ವೈಡ್ ವೆಬ್]] ==ಉಲ್ಲೇಖಗಳು== {{Interwikineeded}} [[ವರ್ಗ:ಅಂಕೀಯ ಮಾಧ್ಯಮಗಳು]] [[ವರ್ಗ:ಅಂತರ ಜಾಲ ತಾಣಗಳು]] 8tfdgaoa739amjce251e0cd52yweflz 1374722 1374719 2026-06-03T19:56:08Z Bharu07 99824 ಅಂತರ ಸರಿಪಡಿಸಲಾಗಿದೆ 1374722 wikitext text/x-wiki [[File:NASA website homepage.jpg|thumb|right|240px|ನಾಸಾ ಜಾಲತಾಣದ ಮುಖ್ಯಪುಟ]] '''ಜಾಲತಾಣ''' ( ವೆಬ್‌ಸೈಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ) ಎಂದರೆ ಸಾಮಾನ್ಯ [[ಡೊಮಿನಿಕ್ ಸ್ಟ್ರಾಸ್ ಕಾನ್|ಡೊಮೇನ್]] ಹೆಸರಿನಿಂದ ಗುರುತಿಸಲ್ಪಟ್ಟ ಮತ್ತು ಒಂದು [[ವೆಬ್ ಸರ್ವರ್‌]]ನಲ್ಲಿ ಪ್ರಕಟವಾಗುವ ಯಾವುದೇ ಒಂದು [[ವೆಬ್‌ಸೈಟ್‌ ಸೇವೆಯ ಬಳಕೆ|ವೆಬ್ ಪುಟ]]. ಜಾಲತಾಣಗಳು ಸಾಮಾನ್ಯವಾಗಿ ಸುದ್ದಿ, ಶಿಕ್ಷಣ, ವಾಣಿಜ್ಯ, ಮನರಂಜನೆ ಅಥವಾ ಸಾಮಾಜಿಕ ಮಾಧ್ಯಮದಂತಹ ನಿರ್ದಿಷ್ಟ ವಿಷಯ ಅಥವಾ ಉದ್ದೇಶಕ್ಕೆ ಮೀಸಲಾಗಿರುತ್ತವೆ. ವೆಬ್ ಪುಟಗಳ ನಡುವೆ ಹೈಪರ್‌ಲಿಂಕ್ ಮಾಡುವುದರಿಂದ ಒಂದು ಪುಟದಿಂದ ಇನ್ನೊಂದು ಪುಟಕ್ಕೆ ಮರುನಿರ್ದೇಶಿಸುತ್ತದೆ. ಇದು ಸಾಮಾನ್ಯವಾಗಿ ಮುಖಪುಟದಿಂದ ಪ್ರಾರಂಭವಾಗುತ್ತದೆ. ಹೆಚ್ಚು ಭೇಟಿ ನೀಡುವ ಜಾಲತಾಣಗಳು: [[ಗೂಗಲ್]], [[ಯೂಟ್ಯೂಬ್]] ಮತ್ತು [[ಫೇಸ್‌ಬುಕ್‌|ಫೇಸ್‌ಬುಕ್]].<ref>{{Cite web |title=Top Websites Ranking |url=https://www.similarweb.com/top-websites/ |website=[[Similarweb]]}}</ref><ref>{{Cite web |title=Top websites |url=https://www.semrush.com/trending-websites/global/all |website=[[Semrush]]}}</ref> ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಎಲ್ಲಾ ಜಾಲತಾಣಗಳು ಒಟ್ಟಾಗಿ ವರ್ಲ್ಡ್ ವೈಡ್ ವೆಬ್ ಅನ್ನು ರೂಪಿಸುತ್ತವೆ. ಖಾಸಗಿ ನೆಟ್‌ವರ್ಕ್‌ನಲ್ಲಿ ಮಾತ್ರ ಪ್ರವೇಶಿಸಬಹುದಾದ ಖಾಸಗಿ ವೆಬ್‌ಸೈಟ್‌ಗಳೂ ಇವೆ, ಉದಾಹರಣೆಗೆ ಕಂಪನಿಯ ಆಂತರಿಕ ವೆಬ್‌ಸೈಟ್ ತನ್ನ ಉದ್ಯೋಗಿಗಳಿಗೆ ಬಳಸಲು ಮಾತ್ರ ಸೀಮಿತವಾಗಿರುತ್ತದೆ. ಬಳಕೆದಾರರು ಡೆಸ್ಕ್‌ಟಾಪ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ವಿವಿಧ ಸಾಧನಗಳಲ್ಲಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಬಹುದು. ಈ ಸಾಧನಗಳಲ್ಲಿ ಬಳಸುವ ಅಪ್ಲಿಕೇಶನ್ ಅನ್ನು [[ವೆಬ್ ಬ್ರೌಸರ್]] ಎಂದು ಕರೆಯಲಾಗುತ್ತದೆ. == ಹಿನ್ನೆಲೆ== [[ವರ್ಲ್ಡ್ ವೈಡ್ ವೆಬ್]] (WWW) ಅನ್ನು 1989 ರಲ್ಲಿ ಬ್ರಿಟಿಷ್ ಕಂಪ್ಯೂಟರ್ ವಿಜ್ಞಾನಿ [[ಟಿಮ್ ಬರ್ನರ್ಸ್ ಲೀ|ಟಿಮ್ ಬರ್ನರ್ಸ್-ಲೀ]] ಅವರು ರಚಿಸಿದರು. ಏಪ್ರಿಲ್ 30, 1993 ರಂದು, ವರ್ಲ್ಡ್ ವೈಡ್ ವೆಬ್ ಅನ್ನು ಎಲ್ಲರಿಗೂ ಬಳಸಲು ಮುಕ್ತವಾಗಿರುತ್ತದೆ ಎಂದು ಅವರು ಘೋಷಿಸಿದರು, ಇದು ವೆಬ್‌ನ ಅಗಾಧ ಬೆಳವಣಿಗೆಗೆ ಕೊಡುಗೆ ನೀಡಿತು. [[ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್]] (HTTP) ಅನ್ನು ಪರಿಚಯಿಸುವ ಮೊದಲು, [[ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್]] ಮತ್ತು [[ಗೋಫರ್ ಪ್ರೋಟೋಕಾಲ್‌]]ನಂತಹ ಇತರ ಪ್ರೋಟೋಕಾಲ್‌ಗಳನ್ನು ಸರ್ವರ್‌ನಿಂದ ಪ್ರತ್ಯೇಕ ಫೈಲ್‌ಗಳನ್ನು ಹಿಂಪಡೆಯಲು ಬಳಸಲಾಗುತ್ತಿತ್ತು.<ref>{{Cite web|title=Tim Berners-Lee|url=https://www.w3.org/People/Berners-Lee/Overview.html|access-date=2021-11-17|website=W3C |archive-date=27 September 2021|archive-url=https://web.archive.org/web/20210927100010/https://www.w3.org/People/Berners-Lee/Overview.html|url-status=live}}</ref><ref name="First page">{{cite web |title=home of the first website |url=https://info.cern.ch/ |url-status=live |archive-url=https://web.archive.org/web/20170610063709/http://info.cern.ch/ |archive-date=10 June 2017 |access-date=30 August 2008 |website=info.cern.ch}}</ref> ==ವಿಧಗಳು== ಜಾಲತಾಣದಲ್ಲಿ ಎರಡು ರೀತಿಯ ವಿಧಗಳಿವೆ. # ಸ್ಥಿರ ಜಾಲತಾಣ # ಅಸ್ಥಿರ ಜಾಲತಾಣ *'''ಸ್ಥಿರ ಜಾಲತಾಣ''': ಸ್ಥಿರ ಜಾಲತಾಣ ಎಂದರೆ ವೆಬ್ ಪುಟದಲ್ಲಿರುವ ಮಾಹಿತಿಗಳು ಸ್ಥಿರವಾಗಿರುತ್ತದೆ. ಇದನ್ನು ಪ್ರಾಥಮಿಕವಾಗಿ [[ಹೈಪರ್‌ಟೆಕ್ಸ್ಟ್ ಮಾರ್ಕಪ್ ಭಾಷೆ]] (HTML) ನಲ್ಲಿ ಕೋಡ್ ಮಾಡಲಾಗುತ್ತದೆ; ಕ್ಯಾಸ್ಕೇಡಿಂಗ್ ಸ್ಟೈಲ್ ಶೀಟ್‌ಗಳನ್ನು (CSS) ನೋಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಚಿತ್ರಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆಡಿಯೋ ಅಥವಾ ವೀಡಿಯೊ ಸ್ವಯಂಚಾಲಿತವಾಗಿ ಪ್ಲೇ ಆಗುತ್ತಿದ್ದರೆ ಅಥವಾ ಸಾಮಾನ್ಯವಾಗಿ ಸಂವಾದಾತ್ಮಕವಾಗಿಲ್ಲದಿದ್ದರೆ ಅದನ್ನು "ಸ್ಥಿರ" ವಿಷಯವೆಂದು ಪರಿಗಣಿಸಬಹುದು. ಈ ರೀತಿಯ ವೆಬ್‌ಸೈಟ್ ಸಾಮಾನ್ಯವಾಗಿ ಎಲ್ಲಾ ಸಂದರ್ಶಕರಿಗೆ ಒಂದೇ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಸ್ಥಿರ ವೆಬ್‌ಸೈಟ್ ಸಾಮಾನ್ಯವಾಗಿ ದೀರ್ಘಕಾಲದವರೆಗೆ ಸ್ಥಿರವಾದ, ಪ್ರಮಾಣಿತ ಮಾಹಿತಿಯನ್ನು ಒದಗಿಸುತ್ತದೆ. ವೆಬ್‌ಸೈಟ್ ಮಾಲೀಕರು ನಿಯತಕಾಲಿಕವಾಗಿ ನವೀಕರಣಗಳನ್ನು ಮಾಡಬಹುದಾದರೂ, ಪಠ್ಯ, ಫೋಟೋಗಳು ಮತ್ತು ಇತರ ವಿಷಯವನ್ನು ಸಂಪಾದಿಸಲು ಇದು ಹಸ್ತಚಾಲಿತ ಪ್ರಕ್ರಿಯೆಯಾಗಿದೆ. ಕ್ಲಾಸಿಕ್ ವೆಬ್‌ಸೈಟ್ , ಐದು ಪುಟಗಳ ವೆಬ್‌ಸೈಟ್ ಅಥವಾ ಕರಪತ್ರ ವೆಬ್‌ಸೈಟ್‌ನಂತಹ ವೆಬ್‌ಸೈಟ್‌ಗಳು ಸಾಮಾನ್ಯವಾಗಿ ಸ್ಥಿರ ವೆಬ್‌ಸೈಟ್‌ಗಳಾಗಿವೆ, ಏಕೆಂದರೆ ಅವು ಬಳಕೆದಾರರಿಗೆ ಪೂರ್ವ-ನಿರ್ಧರಿತ, ಸ್ಥಿರ ಮಾಹಿತಿಯನ್ನು ಪ್ರಸ್ತುತಪಡಿಸುತ್ತವೆ. ಇದು ಪಠ್ಯ, ಫೋಟೋಗಳು, ಅನಿಮೇಷನ್‌ಗಳು, ಆಡಿಯೋ/ವಿಡಿಯೋ ಮತ್ತು ನ್ಯಾವಿಗೇಷನ್ ಮೆನುಗಳ ಮೂಲಕ ಕಂಪನಿ ಮತ್ತು ಅದರ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ಮಾಹಿತಿಯನ್ನು ಒಳಗೊಂಡಿರಬಹುದು. *'''ಅಸ್ಥಿರ ಜಾಲತಾಣ''': ಅಸ್ಥಿರ ವೆಬ್‌ಸೈಟ್ ಎಂದರೆ ಆಗಾಗ್ಗೆ ಮತ್ತು ಸ್ವಯಂಚಾಲಿತವಾಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುವ ಅಥವಾ ಕಸ್ಟಮೈಸ್ ಮಾಡಿಕೊಳ್ಳುವ ವೆಬ್‌ಸೈಟ್ಗಳು . ಡೈನಾಮಿಕ್ ವೆಬ್ ಸಿಸ್ಟಮ್‌ಗಳು ಮತ್ತು ಡೈನಾಮಿಕ್ ಸೈಟ್‌ಗಳನ್ನು ಉತ್ಪಾದಿಸಲು CGI , ಜಾವಾ ಸರ್ವ್‌ಲೆಟ್‌ಗಳು ಮತ್ತು ಜಾವಾ ಸರ್ವರ್ ಪುಟಗಳು (JSP), ಆಕ್ಟಿವ್ ಸರ್ವರ್ ಪುಟಗಳು ಮತ್ತು ಕೋಲ್ಡ್‌ಫ್ಯೂಷನ್ (CFML) ನಂತಹ ವ್ಯಾಪಕ ಶ್ರೇಣಿಯ ಸಾಫ್ಟ್‌ವೇರ್ ಸಿಸ್ಟಮ್‌ಗಳಿವೆ . ಸಂಕೀರ್ಣ ಡೈನಾಮಿಕ್ ವೆಬ್‌ಸೈಟ್‌ಗಳನ್ನು ರಚಿಸಲು ವೇಗವಾಗಿ ಮತ್ತು ಸುಲಭವಾಗಿಸಲು ಪರ್ಲ್ , ಪಿಹೆಚ್ಪಿ , [[ಪೈಥಾನ್ (ಪ್ರೋಗ್ರಾಮಿಂಗ್ ಭಾಷೆ)|ಪೈಥಾನ್]] ಮತ್ತು ರೂಬಿಯಂತಹ ಸಾಮಾನ್ಯ ಬಳಕೆಯ ಪ್ರೋಗ್ರಾಮಿಂಗ್ ಭಾಷೆಗಳಿಗೆ ವಿವಿಧ ವೆಬ್ ಅಪ್ಲಿಕೇಶನ್ ಫ್ರೇಮ್‌ವರ್ಕ್‌ಗಳು ಮತ್ತು ವೆಬ್ ಟೆಂಪ್ಲೇಟ್ ಸಿಸ್ಟಮ್‌ಗಳು ಲಭ್ಯವಿದೆ. == ಇವನ್ನೂ ಗಮನಿಸಿ == * [[ಅಂತರಜಾಲ]] * [[ವರ್ಲ್ಡ್ ವೈಡ್ ವೆಬ್]] ==ಉಲ್ಲೇಖಗಳು== {{Interwikineeded}} [[ವರ್ಗ:ಅಂಕೀಯ ಮಾಧ್ಯಮಗಳು]] [[ವರ್ಗ:ಅಂತರ ಜಾಲ ತಾಣಗಳು]] ht1itjjddoy3rpjcxzzduq44o6xwsbz ಟೆಂಪ್ಲೇಟು:Infobox official post 10 55363 1374708 1171151 2026-06-03T17:41:15Z Vishwanatha Badikana 16878 1374708 wikitext text/x-wiki {{Infobox |style = width:{{#if:{{{width|}}}|{{{width}}}|17.5em}}; |above = <includeonly>{{{name|{{{post}}} <!-- -->{{#if:{{{body|}}} | of {{{body}}} }} {{#if:{{{native_name|}}}|<br/>{{{native_name|}}}}} }}}</includeonly> |abovestyle = font-size: 125%; |image = {{#invoke:InfoboxImage|InfoboxImage|image={{{insignia|}}}|size={{{insigniasize|}}}|alt={{{insigniaalt|}}}|sizedefault=120px}} |imagestyle = padding-bottom:0.4em; border-bottom:solid 1px #ccd2d9; |caption = {{{insigniacaption|}}} |image2 = {{#invoke:InfoboxImage|InfoboxImage|image={{{flag|}}}|size={{{flagsize|}}}|alt={{{flagalt|}}}|sizedefault=120px|border={{{flagborder|}}}}} |imagestyle2 = border-bottom:solid 1px #ccd2d9; |caption2 = {{{flagcaption|}}} |data1 = {{#if:{{{incumbent|}}}{{{image|}}} | <div style="padding-bottom:0.4em; <!-- -->border-bottom:solid 1px #ccd2d9; line-height:1.4em;"><!-- -->{{#if:{{{image|}}} | <div style="padding-bottom:0.4em;"><!-- -->{{#invoke:InfoboxImage|InfoboxImage|image={{{image|}}}|size={{{imagesize|}}}|sizedefault=frameless|alt={{{alt|}}}|border=yes|suppressplaceholder=yes}}</div> }}<!-- -->{{#if:{{{incumbent|}}}|'''{{{incumbentlabel|ಅಧಿಕಾರಸ್ಥ}}}<br/>{{{incumbent}}}{{#ifeq:{{{Acting|{{{acting|}}}}}}|yes|<br />([[Acting (law)|Acting]])'''|{{#ifeq:{{{Acting|{{{acting|}}}}}}|y|<br />([[Acting (law)|Acting]])'''|'''}}}}<!-- -->{{#if:{{{incumbentsince|}}} | <br/>ಎಂದಿನಿಂದ-{{{incumbentsince}}} }}|{{{imagecaption|}}}}}<!-- --></div><!-- -->}} |data2 = {{{department|}}} |label3 = [[Style (form of address)|Style]] |data3 = {{{style|}}} |label4 = ವಿಧ |data4 = {{{type|}}} |label5 = ಸ್ಥಿತಿ |data5 = {{{status|}}} |label6 = ಸಂಕ್ಷಿಪ್ತ ನಾಮ |data6 = {{{abbreviation|}}} |label7 = ಸದಸ್ಯ |data7 = {{{member_of|{{{memberof|}}}}}} |label8 = ಜವಾಬ್ದಾರ |data8 = {{{reports_to|{{{reportsto|}}}}}} |label9 = ಅಧೀಕೃತ ಕಛೇರಿ |data9 = {{{residence|}}} |label10 = ಸ್ಥಾನ |data10 = {{{seat|}}} |label11 = ಅನುಮೋದಕ |data11 = {{{nominator|}}} |label12 = ನೇಮಕಾಧಿಕಾರಿ |data12 = {{{appointer|}}}<!-- -->{{#if:{{{appointer_qualified|}}} | <br />{{{appointer_qualified}}} }} |label13 = ಅಧಿಕಾರಾವಧಿ |data13 = {{{termlength|}}}<!-- -->{{#if:{{{termlength_qualified|}}} | <br />{{{termlength_qualified}}} }} |label14 = ಕಾಯಿದೆಯ ಪ್ರಕಾರ |data14 = {{{constituting_instrument|}}} |label15 = Precursor |data15 = {{{precursor|}}} |label16 = ಪ್ರಾರಂಭಿಕ ಅಧಿಕಾರಿ |data16 = {{{inaugural|}}} |label17 = ಹುದ್ದೆಯ ಸ್ಥಾಪನೆ |data17 = {{{formation|}}} |label18 = ಸ್ಥಾಪಕ |data18 = {{{founder|}}} |label19 = Named&nbsp;for |data19 = {{{named_for|}}} |label20 = ಪ್ರಥಮ ಅಧಿಕಾರಿ |data20 = {{{first|}}} |label21 = ಕೊನೆಯ ಅಧಿಕಾರಿ |data21 = {{{last|}}} |label22 = Abolished |data22 = {{{abolished|}}} |label23 = Succession |data23 = {{{succession|}}} |label24 = Unofficial names |data24 = {{{unofficial_names|}}} |label25 = ಉಪಾಧಿಕಾರಿ |data25 = {{{deputy|}}} |label26 = ವೇತನ |data26 = {{{salary|}}} |label27 = ಅಧೀಕೃತ ಜಾಲತಾಣ |data27 = {{{website|}}} |header28 = {{{footnotes_title|}}} |data29 = {{{footnotes|}}} }}{{#if:{{{footnotes_title|}}}|[[ವರ್ಗ:Pages using infobox official post with footnotes title]]}}<noinclude> {{documentation}} <!---Please add categories to the <includeonly> section at the bottom of [[Template:Infobox Political post/doc]], not here - thanks!---> </noinclude> fej9ft4fi1abqhqazla1lkqmkxzb2wo 1374709 1374708 2026-06-03T17:45:16Z Vishwanatha Badikana 16878 1374709 wikitext text/x-wiki {{Infobox |style = width:{{#if:{{{width|}}}|{{{width}}}|17.5em}}; |above = <includeonly>{{{name|{{{post}}} <!-- -->{{#if:{{{body|}}} | of {{{body}}} }} {{#if:{{{native_name|}}}|<br/>{{{native_name|}}}}} }}}</includeonly> |abovestyle = font-size: 125%; |image = {{#invoke:InfoboxImage|InfoboxImage|image={{{insignia|}}}|size={{{insigniasize|}}}|alt={{{insigniaalt|}}}|sizedefault=120px}} |imagestyle = padding-bottom:0.4em; border-bottom:solid 1px #ccd2d9; |caption = {{{insigniacaption|}}} |image2 = {{#invoke:InfoboxImage|InfoboxImage|image={{{flag|}}}|size={{{flagsize|}}}|alt={{{flagalt|}}}|sizedefault=120px|border={{{flagborder|}}}}} |imagestyle2 = border-bottom:solid 1px #ccd2d9; |caption2 = {{{flagcaption|}}} |data1 = {{#if:{{{incumbent|}}}{{{image|}}} | <div style="padding-bottom:0.4em; <!-- -->border-bottom:solid 1px #ccd2d9; line-height:1.4em;"><!-- -->{{#if:{{{image|}}} | <div style="padding-bottom:0.4em;"><!-- -->{{#invoke:InfoboxImage|InfoboxImage|image={{{image|}}}|size={{{imagesize|}}}|sizedefault=frameless|alt={{{alt|}}}|border=yes|suppressplaceholder=yes}}</div> }}<!-- -->{{#if:{{{incumbent|}}}|'''{{{incumbentlabel|ಅಧಿಕಾರಸ್ಥ}}}<br/>{{{incumbent}}}{{#ifeq:{{{Acting|{{{acting|}}}}}}|yes|<br />([[Acting (law)|Acting]])'''|{{#ifeq:{{{Acting|{{{acting|}}}}}}|y|<br />([[Acting (law)|Acting]])'''|'''}}}}<!-- -->{{#if:{{{incumbentsince|}}} | <br/>ಎಂದಿನಿಂದ-{{{incumbentsince}}} }}|{{{imagecaption|}}}}}<!-- --></div><!-- -->}} |data2 = {{{department|}}} |label3 = [[Style (form of address)|Style]] |data3 = {{{style|}}} |label4 = ವಿಧ |data4 = {{{type|}}} |label5 = ಸ್ಥಿತಿ |data5 = {{{status|}}} |label6 = ಸಂಕ್ಷಿಪ್ತ ನಾಮ |data6 = {{{abbreviation|}}} |label7 = ಸದಸ್ಯ |data7 = {{{member_of|{{{memberof|}}}}}} |label8 = ಜವಾಬ್ದಾರ |data8 = {{{reports_to|{{{reportsto|}}}}}} |label9 = ಅಧೀಕೃತ ಕಛೇರಿ |data9 = {{{residence|}}} |label10 = ಸ್ಥಾನ |data10 = {{{seat|}}} |label11 = ಅನುಮೋದಕ |data11 = {{{nominator|}}} |label12 = ನೇಮಕಾಧಿಕಾರಿ |data12 = {{{appointer|}}}<!-- -->{{#if:{{{appointer_qualified|}}} | <br />{{{appointer_qualified}}} }} |label13 = ಅಧಿಕಾರಾವಧಿ |data13 = {{{termlength|}}}<!-- -->{{#if:{{{termlength_qualified|}}} | <br />{{{termlength_qualified}}} }} |label14 = ಕಾಯಿದೆಯ ಪ್ರಕಾರ |data14 = {{{constituting_instrument|}}} |label15 = ಮುನ್ಸೂಚಕ |data15 = {{{precursor|}}} |label16 = ಪ್ರಾರಂಭಿಕ ಅಧಿಕಾರಿ |data16 = {{{inaugural|}}} |label17 = ಹುದ್ದೆಯ ಸ್ಥಾಪನೆ |data17 = {{{formation|}}} |label18 = ಸ್ಥಾಪಕ |data18 = {{{founder|}}} |label19 = Named&nbsp;for |data19 = {{{named_for|}}} |label20 = ಪ್ರಥಮ ಅಧಿಕಾರಿ |data20 = {{{first|}}} |label21 = ಕೊನೆಯ ಅಧಿಕಾರಿ |data21 = {{{last|}}} |label22 = ರದ್ದುಗೊಳಿಸು |data22 = {{{abolished|}}} |label23 = ಉತ್ತರಾಧಿಕಾರ |data23 = {{{succession|}}} |label24 = ಅನಧಿಕೃತ ಹೆಸರುಗಳು |data24 = {{{unofficial_names|}}} |label25 = ಉಪಾಧಿಕಾರಿ |data25 = {{{deputy|}}} |label26 = ವೇತನ |data26 = {{{salary|}}} |label27 = ಅಧೀಕೃತ ಜಾಲತಾಣ |data27 = {{{website|}}} |header28 = {{{footnotes_title|}}} |data29 = {{{footnotes|}}} }}{{#if:{{{footnotes_title|}}}|[[ವರ್ಗ:Pages using infobox official post with footnotes title]]}}<noinclude> {{documentation}} <!---Please add categories to the <includeonly> section at the bottom of [[Template:Infobox Political post/doc]], not here - thanks!---> </noinclude> 2zxmooe3d9ol15gcne4eivywwpdzm7r 1374710 1374709 2026-06-03T17:46:25Z Vishwanatha Badikana 16878 1374710 wikitext text/x-wiki {{Infobox |style = width:{{#if:{{{width|}}}|{{{width}}}|17.5em}}; |above = <includeonly>{{{name|{{{post}}} <!-- -->{{#if:{{{body|}}} | of {{{body}}} }} {{#if:{{{native_name|}}}|<br/>{{{native_name|}}}}} }}}</includeonly> |abovestyle = font-size: 125%; |image = {{#invoke:InfoboxImage|InfoboxImage|image={{{insignia|}}}|size={{{insigniasize|}}}|alt={{{insigniaalt|}}}|sizedefault=120px}} |imagestyle = padding-bottom:0.4em; border-bottom:solid 1px #ccd2d9; |caption = {{{insigniacaption|}}} |image2 = {{#invoke:InfoboxImage|InfoboxImage|image={{{flag|}}}|size={{{flagsize|}}}|alt={{{flagalt|}}}|sizedefault=120px|border={{{flagborder|}}}}} |imagestyle2 = border-bottom:solid 1px #ccd2d9; |caption2 = {{{flagcaption|}}} |data1 = {{#if:{{{incumbent|}}}{{{image|}}} | <div style="padding-bottom:0.4em; <!-- -->border-bottom:solid 1px #ccd2d9; line-height:1.4em;"><!-- -->{{#if:{{{image|}}} | <div style="padding-bottom:0.4em;"><!-- -->{{#invoke:InfoboxImage|InfoboxImage|image={{{image|}}}|size={{{imagesize|}}}|sizedefault=frameless|alt={{{alt|}}}|border=yes|suppressplaceholder=yes}}</div> }}<!-- -->{{#if:{{{incumbent|}}}|'''{{{incumbentlabel|ಅಧಿಕಾರಸ್ಥ}}}<br/>{{{incumbent}}}{{#ifeq:{{{Acting|{{{acting|}}}}}}|yes|<br />([[Acting (law)|Acting]])'''|{{#ifeq:{{{Acting|{{{acting|}}}}}}|y|<br />([[Acting (law)|Acting]])'''|'''}}}}<!-- -->{{#if:{{{incumbentsince|}}} | <br/>ಎಂದಿನಿಂದ-{{{incumbentsince}}} }}|{{{imagecaption|}}}}}<!-- --></div><!-- -->}} |data2 = {{{department|}}} |label3 = [[Style (form of address)|ಶೈಲಿ]] |data3 = {{{style|}}} |label4 = ವಿಧ |data4 = {{{type|}}} |label5 = ಸ್ಥಿತಿ |data5 = {{{status|}}} |label6 = ಸಂಕ್ಷಿಪ್ತ ನಾಮ |data6 = {{{abbreviation|}}} |label7 = ಸದಸ್ಯ |data7 = {{{member_of|{{{memberof|}}}}}} |label8 = ಜವಾಬ್ದಾರ |data8 = {{{reports_to|{{{reportsto|}}}}}} |label9 = ಅಧೀಕೃತ ಕಛೇರಿ |data9 = {{{residence|}}} |label10 = ಸ್ಥಾನ |data10 = {{{seat|}}} |label11 = ಅನುಮೋದಕ |data11 = {{{nominator|}}} |label12 = ನೇಮಕಾಧಿಕಾರಿ |data12 = {{{appointer|}}}<!-- -->{{#if:{{{appointer_qualified|}}} | <br />{{{appointer_qualified}}} }} |label13 = ಅಧಿಕಾರಾವಧಿ |data13 = {{{termlength|}}}<!-- -->{{#if:{{{termlength_qualified|}}} | <br />{{{termlength_qualified}}} }} |label14 = ಕಾಯಿದೆಯ ಪ್ರಕಾರ |data14 = {{{constituting_instrument|}}} |label15 = ಮುನ್ಸೂಚಕ |data15 = {{{precursor|}}} |label16 = ಪ್ರಾರಂಭಿಕ ಅಧಿಕಾರಿ |data16 = {{{inaugural|}}} |label17 = ಹುದ್ದೆಯ ಸ್ಥಾಪನೆ |data17 = {{{formation|}}} |label18 = ಸ್ಥಾಪಕ |data18 = {{{founder|}}} |label19 = ಹೆಸರಿಸು ಸೂಚನೆ |data19 = {{{named_for|}}} |label20 = ಪ್ರಥಮ ಅಧಿಕಾರಿ |data20 = {{{first|}}} |label21 = ಕೊನೆಯ ಅಧಿಕಾರಿ |data21 = {{{last|}}} |label22 = ರದ್ದುಗೊಳಿಸು |data22 = {{{abolished|}}} |label23 = ಉತ್ತರಾಧಿಕಾರ |data23 = {{{succession|}}} |label24 = ಅನಧಿಕೃತ ಹೆಸರುಗಳು |data24 = {{{unofficial_names|}}} |label25 = ಉಪಾಧಿಕಾರಿ |data25 = {{{deputy|}}} |label26 = ವೇತನ |data26 = {{{salary|}}} |label27 = ಅಧೀಕೃತ ಜಾಲತಾಣ |data27 = {{{website|}}} |header28 = {{{footnotes_title|}}} |data29 = {{{footnotes|}}} }}{{#if:{{{footnotes_title|}}}|[[ವರ್ಗ:Pages using infobox official post with footnotes title]]}}<noinclude> {{documentation}} <!---Please add categories to the <includeonly> section at the bottom of [[Template:Infobox Political post/doc]], not here - thanks!---> </noinclude> t247ooye8p2pja3luvf9bme7r1k1xah 1374711 1374710 2026-06-03T17:46:52Z Vishwanatha Badikana 16878 1374711 wikitext text/x-wiki {{Infobox |style = width:{{#if:{{{width|}}}|{{{width}}}|17.5em}}; |above = <includeonly>{{{name|{{{post}}} <!-- -->{{#if:{{{body|}}} | of {{{body}}} }} {{#if:{{{native_name|}}}|<br/>{{{native_name|}}}}} }}}</includeonly> |abovestyle = font-size: 125%; |image = {{#invoke:InfoboxImage|InfoboxImage|image={{{insignia|}}}|size={{{insigniasize|}}}|alt={{{insigniaalt|}}}|sizedefault=120px}} |imagestyle = padding-bottom:0.4em; border-bottom:solid 1px #ccd2d9; |caption = {{{insigniacaption|}}} |image2 = {{#invoke:InfoboxImage|InfoboxImage|image={{{flag|}}}|size={{{flagsize|}}}|alt={{{flagalt|}}}|sizedefault=120px|border={{{flagborder|}}}}} |imagestyle2 = border-bottom:solid 1px #ccd2d9; |caption2 = {{{flagcaption|}}} |data1 = {{#if:{{{incumbent|}}}{{{image|}}} | <div style="padding-bottom:0.4em; <!-- -->border-bottom:solid 1px #ccd2d9; line-height:1.4em;"><!-- -->{{#if:{{{image|}}} | <div style="padding-bottom:0.4em;"><!-- -->{{#invoke:InfoboxImage|InfoboxImage|image={{{image|}}}|size={{{imagesize|}}}|sizedefault=frameless|alt={{{alt|}}}|border=yes|suppressplaceholder=yes}}</div> }}<!-- -->{{#if:{{{incumbent|}}}|'''{{{incumbentlabel|ಅಧಿಕಾರಸ್ಥ}}}<br/>{{{incumbent}}}{{#ifeq:{{{Acting|{{{acting|}}}}}}|yes|<br />([[Acting (law)|Acting]])'''|{{#ifeq:{{{Acting|{{{acting|}}}}}}|y|<br />([[Acting (law)|Acting]])'''|'''}}}}<!-- -->{{#if:{{{incumbentsince|}}} | <br/>ಎಂದಿನಿಂದ-{{{incumbentsince}}} }}|{{{imagecaption|}}}}}<!-- --></div><!-- -->}} |data2 = {{{department|}}} |label3 = ಶೈಲಿ |data3 = {{{style|}}} |label4 = ವಿಧ |data4 = {{{type|}}} |label5 = ಸ್ಥಿತಿ |data5 = {{{status|}}} |label6 = ಸಂಕ್ಷಿಪ್ತ ನಾಮ |data6 = {{{abbreviation|}}} |label7 = ಸದಸ್ಯ |data7 = {{{member_of|{{{memberof|}}}}}} |label8 = ಜವಾಬ್ದಾರ |data8 = {{{reports_to|{{{reportsto|}}}}}} |label9 = ಅಧೀಕೃತ ಕಛೇರಿ |data9 = {{{residence|}}} |label10 = ಸ್ಥಾನ |data10 = {{{seat|}}} |label11 = ಅನುಮೋದಕ |data11 = {{{nominator|}}} |label12 = ನೇಮಕಾಧಿಕಾರಿ |data12 = {{{appointer|}}}<!-- -->{{#if:{{{appointer_qualified|}}} | <br />{{{appointer_qualified}}} }} |label13 = ಅಧಿಕಾರಾವಧಿ |data13 = {{{termlength|}}}<!-- -->{{#if:{{{termlength_qualified|}}} | <br />{{{termlength_qualified}}} }} |label14 = ಕಾಯಿದೆಯ ಪ್ರಕಾರ |data14 = {{{constituting_instrument|}}} |label15 = ಮುನ್ಸೂಚಕ |data15 = {{{precursor|}}} |label16 = ಪ್ರಾರಂಭಿಕ ಅಧಿಕಾರಿ |data16 = {{{inaugural|}}} |label17 = ಹುದ್ದೆಯ ಸ್ಥಾಪನೆ |data17 = {{{formation|}}} |label18 = ಸ್ಥಾಪಕ |data18 = {{{founder|}}} |label19 = ಹೆಸರಿಸು ಸೂಚನೆ |data19 = {{{named_for|}}} |label20 = ಪ್ರಥಮ ಅಧಿಕಾರಿ |data20 = {{{first|}}} |label21 = ಕೊನೆಯ ಅಧಿಕಾರಿ |data21 = {{{last|}}} |label22 = ರದ್ದುಗೊಳಿಸು |data22 = {{{abolished|}}} |label23 = ಉತ್ತರಾಧಿಕಾರ |data23 = {{{succession|}}} |label24 = ಅನಧಿಕೃತ ಹೆಸರುಗಳು |data24 = {{{unofficial_names|}}} |label25 = ಉಪಾಧಿಕಾರಿ |data25 = {{{deputy|}}} |label26 = ವೇತನ |data26 = {{{salary|}}} |label27 = ಅಧೀಕೃತ ಜಾಲತಾಣ |data27 = {{{website|}}} |header28 = {{{footnotes_title|}}} |data29 = {{{footnotes|}}} }}{{#if:{{{footnotes_title|}}}|[[ವರ್ಗ:Pages using infobox official post with footnotes title]]}}<noinclude> {{documentation}} <!---Please add categories to the <includeonly> section at the bottom of [[Template:Infobox Political post/doc]], not here - thanks!---> </noinclude> 6xzms2s1ajfgepbkbupw2a7gigi1cf6 ಗುಂಜಿ 0 63787 1374720 1344978 2026-06-03T19:45:30Z Bharu07 99824 ವರ್ಗ ಸೇರಿಸಲಾಗಿದೆ 1374720 wikitext text/x-wiki [[ಬೆಳಗಾವಿ|ಬೆಳಗಾಂವಿ]] ಜಿಲ್ಲೆ ಖಾನಾಪುರ ತಾಲ್ಲೂಕಿನ ಒಂದು ಗ್ರಾಮ. ಖಾನಾಪುರ ದಿಂದ 13ಕಿಮೀ ದೂರದಲ್ಲಿ ಬೆಳಗಾಂವಿ ಪಣಜಿ ಹೆದ್ದಾರಿಯಲ್ಲಿದೆ. ಇಲ್ಲಿ ಕಮಲೇಶ್ವರ, [[ಗಣಪತಿ]], ರಾವಳನಾಥ, ಮಾವೂಲಿದೇವಿ ಮುಂತಾದ ದೇವಾಲಯಗಳಿವೆ. ಕಮಲೇಶ್ವರ ದೇವಾಲಯದ ಗರ್ಭಗುಡಿ ಮಾತ್ರ ಪುರಾತನವಾದ್ದು, ಶಿವಲಿಂಗ ಪೀಠ ತರುವಾಯದ ಚಾಳುಕ್ಯ ಶೈಲಿಯಲ್ಲಿದೆ. ಗಣಪತಿ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಚಾಳುಕ್ಯ ಶೈಲಿಯ ಶಿವಲಿಂಗ ಮತ್ತು ವಿಷ್ಣು ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ರಾವಳನಾಥ ದೇವಾಲಯ ಇತ್ತೀಚಿನ ಸಿಮೆಂಟ್ ಕಟ್ಟಡವಾಗಿದ್ದು ಸೊಗಸಾಗಿದೆ. ಈ ದೇವಾಲಯದ ಮುಂದೆ ಐದು ವೀರಗಲ್ಲುಗಳಿವೆ. ದೊಡ್ಡದಾದ ಶಿವಲಿಂಗವನ್ನೊಳಗೊಂಡ ಶಿವ ದೇವಾಲಯವೂ ಊರ ಹೊರವಲಯದಲ್ಲಿದೆ. ದಸರ ಮಹೋತ್ಸವದಲ್ಲಿ ಈ ದೇವಾಲಯ ಮತ್ತು ರಾವಳನಾಥ ದೇವಾಲಯದಲ್ಲಿ 5 ದಿನಗಳಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ ಊರಲ್ಲಿ ಖಾಜಿ ಪೀರ್ರ ದರ್ಗಾ ಇದೆ. ಗುಂಜಿಗೆ ಸು.5ಕಿಮೀ ಅಂತರದಲ್ಲಿರುವ ಕಿರವಾಲಿ ಎಂಬ ಸ್ಥಳ ನಾಥಪಂಥದ ಒಂದು ಪ್ರಾಚೀನ ಕೆಂದ್ರವಾಗಿತ್ತು. ಅಲ್ಲಿ ಗೋರಖನಾಥ ಮಠವಿದೆ; ಕಾಲಭೈರವನ ಉಪಾಸನೆ ನಡೆಯುತ್ತದೆ. ನಾಥಪಂಥಕ್ಕೆ ಸೇರಿದ ಮತ್ಸ್ಯೆಂದ್ರನಾಥ ಮಠ ಗುಂಜಿಗೆ ಸು.7ಕಿಮೀ ದೂರದ ದೊಂಗುಗಾಂವ್ನಲ್ಲಿದೆ. <nowiki>[[ವರ್ಗ:ಬೆಳಗಾವಿ ಜಿಲ್ಲೆಯ ಹಳ್ಳಿಗಳು]]</nowiki> {{ಚುಟುಕು}} {{Unreferenced}} {{Interwikineeded}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] ngpklcfmten53w3flry1kel4fms1a9g ಕ್ರಿಟೇಷಸ್ 0 83658 1374694 1343988 2026-06-03T16:38:24Z VASANTH S.N. 728 ಪರಿಷ್ಕರಣೆ 1374694 wikitext text/x-wiki '''ಕ್ರಿಟೇಷಸ್''' ಸುಮಾರು 135 ದಶಲಕ್ಷ ವರ್ಷ ಪ್ರಾಚೀನದಿಂದ ಸು. 65 ದ.ಲ. ವರ್ಷ ಪ್ರಾಚೀನದವರೆಗಿನ [[ಭೂವೈಜ್ಞಾನಿಕ ಕಾಲ -ಕಲ್ಪಗಳು|ಭೂವೈಜ್ಞಾನಿಕ]] ಕಲ್ಪದ ಮತ್ತು [[ಶಿಲಾಸ್ತೋಮ]]ಗಳ ಅತ್ಯಾಧುನಿಕ ವ್ಯವಸ್ಥೆಯ ಹೆಸರು. ಕ್ರಿಟೇಷಸ್ ಕಲ್ಪ [[ಮೀಸೋಜೋಯಿಕ್ ಯುಗ]]ದ (ಸು. 225 ದ.ಲ.ವ. ಪ್ರಾಚೀನ-ಸು. 65 ದ.ಲ.ವ. ಪ್ರಾಚೀನ ; ಮಧ್ಯಜೀವಯುಗ) ಮೂರನೆಯ ಹಾಗೂ ಕೊನೆಯ [[ಕಲ್ಪ]]. ಕ್ರಿಟೇಷಸ್ ಎಂಬ ಹೆಸರನ್ನು ಒಮಲಿಯಸ್ ಡಿ. ಹೆಲಾಯ್ ಮೊದಲು ಸೂಚಿಸಿದವ (1822). ಕ್ರೀಟ ಎಂದರೆ [[ರೋಮನ್ ಭಾಷೆ]]ಯಲ್ಲಿ ಚಾಕ್ ಎಂದು ಅರ್ಥ. ಈ ಹೆಸರು [[ಇಂಗ್ಲಿಷ್]] [[ಕಡಲ್ಗಾಲುವೆ]]ಯ ಎರಡು ಕಡೆಗಳಲ್ಲಿಯೂ ಇರುವ ಕಡಿದಾದ ಬಿಳಿ ದಿಬ್ಬಗಳಲ್ಲಿ ಉತ್ಕಷ್ಟವಾಗಿ ರೂಪುಗೊಂಡಿರುವ, ಚಾಕ್ ನಿಕ್ಷೇಪದಿಂದ ಬಂದಿದೆ. ಕ್ರಿಟೇಷಸ್ ಸ್ತೋಮವನ್ನು ಜುರಾಸಿಕ್ ಮತ್ತು ಆಧುನಿಕ ಜೀವಕಲ್ಪದ ಸ್ತೋಮಗಳಿಂದ ಮೊದಲಬಾರಿಗೆ ಬೇರ್ಪಡಿಸುದುದು ಈ ಕ್ಷೇತ್ರದಲ್ಲಿಯೇ. ಇಲ್ಲಿ ಕ್ರಿಟೇಷಸ್ ಸ್ತೋಮದ ಕೆಳಗೂ ಮೇಲೂ ಸ್ಪಷ್ಟ ಅನನುರೂಪತೆಗಳು (ನೋಡಿ- ಅನುರೂಪತೆ) ಇರುವುದರಿಂದ ಇದರ ಎಲ್ಲೆಗಳು ನಿಖರವಾಗಿವೆ. ಕ್ರಿಟೇಷಸ್ ಸ್ತೋಮದ ವಿಶಿಷ್ಟ ಶಿಲೆ ಚಾಕ್ ಆಗಿದ್ದರೂ ಇದರಲ್ಲಿ ಇತರ ಶಿಲೆಗಳು ಕೂಡ ಇವೆ. ಜೇಡುಶಿಲೆ, [[ಮರಳು ಶಿಲೆ|ಮರಳುಶಿಲೆ]] ಮತ್ತು ಗಟ್ಟಿ [[ಸುಣ್ಣಶಿಲೆ]]ಗಳು ಅನೇಕ ಪ್ರದೇಶಗಳಲ್ಲಿ ಚಾಕಿಗಿಂತಲೂ ಹೆಚ್ಚು ಮೊತ್ತದಲ್ಲಿವೆ. ಈ ದೃಷ್ಟಿಯಿಂದ ನೋಡಿದರೆ ಕ್ರಿಟೇಷಸ್ ಎಂಬ ಹೆಸರು ಅಸಮಂಜಸವೇ ಸರಿ. ಆದರೆ ಮತ್ತಾವ ಸ್ತೋಮದಲ್ಲೂ ಇಷ್ಟೊಂದು ಮೊತ್ತದಲ್ಲಿ ಚಾಕ್ ಇಲ್ಲದಿರುವುದರಿಂದಲೂ ಈ ಸ್ತೋಮಕ್ಕೆ ಮತ್ತಾವ ಹೆಸರನ್ನು ಸೂಚಿಸಿಲ್ಲವಾದ್ದರಿಂದಲೂ ಕ್ರಿಟೇಷಸ್ ಎಂಬ ಹೆಸರಿಗೆ ಒಮ್ಮತದ ಸಮ್ಮತಿ ದೊರೆತಿದೆ. ಕ್ರಿಟೇಷಸ್ ಸ್ತೋಮದ ಅನುಮೋದಿತ ವಿಭಜನೆಯನ್ನು [[ಫ್ರಾನ್ಸ್]], [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್]], [[ಇಂಗ್ಲೆಂಡ್]], [[ಜರ್ಮನಿ|ಜರ್ಮನಿ,]] [[ಬೆಲ್ಜಿಯಂ]], [[ಹಾಲೆಂಡ್ (Holland)|ಹಾಲೆಂಡ್]] ಮತ್ತು [[ಡೆನ್ಮಾರ್ಕ್]] ದೇಶಗಳಲ್ಲಿನ ನಿಕ್ಷೇಪಗಳ ಆಧಾರದ ಮೇಲೆ ಮಾಡಲಾಗಿದೆ. ಈ ಸ್ತೋಮದ ಮುಖ್ಯಭಾಗಗಳನ್ನೂ ಅವನ್ನು ನಿರ್ಮಿಸಲು ಆಧಾರವಾಗಿಟ್ಟುಕೊಂಡ ಪ್ರದೇಶಗಳನ್ನೂ ಮುಂದೆ ಬರೆದಿದೆ. ಪ್ರಪಂಚದಾದ್ಯಂತ ನಡೆದಿರುವ ಸಮುದ್ರಾಕ್ರಮಣ ಕ್ರಿಟೇಷಸ್ ಕಲ್ಪದ ಮಹತ್ತ್ವ ಘಟನೆಗಳಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಸಿನೊಮೇನಿಯನ್ ಸಮುದ್ರಾಕ್ರಮಣ ಎನ್ನುವುದು ರೂಢಿ. ಇದು ಸಿನೊಮೇನಿಯನ್ ಕಾಲಕ್ಕಿಂತ ಮುಂಚೆಯೇ ಪ್ರಾರಂಭವಾಗಿರುವುದು ಕ್ರಿಟೇಷಸ್ ಸ್ತೋಮಗಳ ಪರಿಶೀಲನೆಯಿಂದ ಗೊತ್ತಾಗುತ್ತದೆ. ಕ್ರಿಟೇಷಸ್ ಕಲ್ಪದ ಅಂತ್ಯದಲ್ಲಿ [[ಉತ್ತರ ಅಮೇರಿಕ|ಉತ್ತರ ಅಮೆರಿಕ]]ದಲ್ಲಿ ಲೆರಮಿಯನ್ ಭೂಚಲನೆಯಾಯಿತು. [[ಗೋಂಡ್ವಾನ|ಗೊಂಡವಾನ]] ಭೂಭಾಗ ಒಡೆದು ಐದು ಭಾಗಗಳಾಯಿತು. ಈ ಎರಡು ಘಟನೆಗಳ ಕಾಲದಲ್ಲಿ ಪ್ರಪಂಚದ ಅನೇಕ ಕಡೆಗಳಲ್ಲಿ ಅಗಾಧ ಮೊತ್ತದ ಶಿಲಾರಸ ಹೊರಬಂದಿದೆ. ಭಾರತದ ಡೆಕ್ಕನ್ ಟ್ರ್ಯಾಪ್ ಮತ್ತು ಅದಕ್ಕಿಂತ ಹಿಂದಿನ ಪೂರ್ವ [[ಆಫ್ರಿಕಾ|ಆಫ್ರಿಕ]]ದ ಜ್ವಾಲಾಮುಖಿಜ ಶಿಲೆಗಳು ಈ ಕಾಲದವು. ಗೊಂಡವಾನ ಖಂಡದ ಛಿದ್ರತೆ [[ಆಲ್ಪ್ಸ್|ಆಲ್ಟ್ಸ್]] ಮತ್ತು [[ಹಿಮಾಲಯ]] ಪರ್ವತಗಳ ಉದಯಕ್ಕೆ ಕಾರಣವಾಯಿತು. ಯೂರೋಪಿನಲ್ಲಿ ಕ್ರಿಟೇಷಸ್ ಕಲ್ಪ ಸಮುದ್ರಾಕ್ರಮಣದೊಡನೆ ಪ್ರಾರಂಭವಾಯಿತು. ಈ ಕಲ್ಪದಲ್ಲಿ [[ಉತ್ತರ ಸಮುದ್ರ]] ಮತ್ತು [[ಮೆಡಿಟರೇನಿಯನ್ ಸಮುದ್ರ]] ಎಂಬ ಎರಡು ಸಾಗರ ಪ್ರಾಂತ್ಯಗಳಿದ್ದುವು. ಇಂಗ್ಲೆಂಡಿನ ವಾಯುವ್ಯ ಭಾಗ ಮತ್ತು ಫ್ರಾನ್ಸಿನ ಉತ್ತರ ಭಾಗಗಳನ್ನು ಒಳಗೊಂಡಿದ್ದ ಉತ್ತರ ಸಮುದ್ರ ಬೆಲ್ಜಿಯಂ, ಹಾಲೆಂಡ್, ಡೆನ್ಮಾರ್ಕ್, ಜರ್ಮನಿಗಳ ಮೂಲಕ [[ರಷ್ಯಾ|ರಷ್ಯ]]ದವರೆಗೆ ವಿಸ್ತರಿಸಿತ್ತು. ಮೆಡಿಟರೇನಿಯನ್ ಸಮುದ್ರ ಪಶ್ಚಿಮಕ್ಕೆ ಪೈರೆನಿಸ್ ಬೆಟ್ಟಗಳ ಎರಡು ತಪ್ಪಲುಗಳಲ್ಲಿ ಹಾದು, ಪೋರ್ಚುಗಲ್ ಮತ್ತು ದಕ್ಷಿಣ ಫ್ರಾನ್ಸ್‍ವರೆಗೂ ಪೂರ್ವಕ್ಕೆ [[ಇಟಲಿ]], [[ಗ್ರೀಸ್|ಗ್ರೀಸ್‍]]ಗಳ ಮೂಲಕ [[ಏಷ್ಯ ಮೈನರ್|ಏಷ್ಯಮೈನರ್]] ಮತ್ತು [[ಏಷ್ಯಾ|ಏಷ್ಯ]]ದವರೆಗೂ ವಿಸ್ತರಿಸಿತ್ತು. ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ತೀರ ಭಿನ್ನವಾಗಿವೆ. ಉತ್ತರ ಸಮುದ್ರದಲ್ಲಿ ಮೃದುವಾದ ಬಿಳಿ ಚಾಕ್ ನಿಕ್ಷೇಪವಾಗಿದ್ದರೆ ಮೆಡಿಟರೇನಿಯನ್ ಸಮುದ್ರದಲ್ಲಿ ಗಟ್ಟಿ ಸುಣ್ಣಶಿಲೆ ನಿಕ್ಷೇಪಗೊಂಡಿದೆ. ಇವುಗಳಲ್ಲಿರುವ ಫಾಸಿಲುಗಳ ಭಿನ್ನತೆ ಇನ್ನೂ ಸ್ಪಷ್ಟ ರೀತಿಯದು. ಮೆಡಿಟರೇನಿಯನ್ ನಿಕ್ಷೇಪದಲ್ಲಿ ರೂಡಿಸ್ಟಿಡ್ [[ಮೃದ್ವಂಗಿಗಳು|ಮೃದ್ವಂಗಿ]]ಗಳ ಅವಶೇಷಗಳು ಬಹು ಹೇರಳವಾಗಿವೆ. ಆದ್ದರಿಂದ ಅವನ್ನು ರೂಡಿಸ್ಟಿನ್ ಕಾಕ್ ಅಥವಾ ಹಿಪ್ಪುರೈಟಿಸ್ ಸುಣ್ಣಶಿಲೆ ಎಂದು ಕರೆದಿರುತ್ತಾರೆ. ಈ ಜಾತಿಯ ಮೃದ್ವಂಗಿಗಳ ಪ್ರಕಾರಗಳು ಒಂದಾದ ಮೇಲೊಂದರಂತೆ ಉದಯಿಸಿರುವುದರಿಂದ ಅವು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಇವು ಉತ್ತರ ಸಮುದ್ರದಲ್ಲಿ ಬಹು ವಿರಳ. ಆದರೆ ಉತ್ತರ ಪ್ರಾಂತ್ಯದಲ್ಲಿ ಹೇರಳವಾಗಿರುವ ಅಮೊನೈಟು ಮತ್ತು ಬೆಲಿಮ್ನೈಟುಗಳು ಇಲ್ಲಿ ವಿರಳ. ಹೀಗೆ ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ಸಂಯೋಜನೆ ಮತ್ತು ಫಾಸಿಲುಗಳೆರಡರಲ್ಲೂ ಭಿನ್ನತೆಯನ್ನು ವ್ಯಕ್ತಪಡಿಸುತ್ತವೆ. ಜುರಾಸಿಕ್ ಅಂತ್ಯದಲ್ಲೇ ಅಲ್ಲ ಕ್ರಿಟೇಷಸ್ ಆದಿಯಲ್ಲೂ ಬ್ರಿಟನಿನ ಉತ್ತರದಲ್ಲಿರುವ [[ಯಾರ್ಕ್ಷೈರ್|ಯಾರ್ಕ್‍ಷೈರ್]] ಮತ್ತು ಲಿಂಕನ್‍ಷೈರುಗಳು ಮತ್ತೊಂದು ಸಮುದ್ರಾಕ್ರಮಣಕ್ಕೊಳಗಾಗಿದ್ದವು. ಇದಕ್ಕೂ ಆಂಗ್ಲೊ-ಪ್ಯಾರಿಸ್ ಪ್ರಾಂತ್ಯಕ್ಕೂ ಮಧ್ಯೆ ಒಂದು ದಿಬ್ಬವಿತ್ತು. ಇದು ಚಾರನ್‍ವುಡ್ಡಿನಿಂದ ಬೆಡ್‍ಫೋರ್ಡ್‍ಷೈರ್ ಮೂಲಕ [[ಬೆಲ್ಜಿಯಂ]]ವರೆಗೆ ಹಬ್ಬಿತು. ಸಿನೊಮೇನಿಯನ್ ಆಕ್ರಮಣ ಕಾಲದಲ್ಲಿ ಇವೆರಡು ಸಮುದ್ರಗಳೂ ವಿಲೀನವಾದುವು. ಉತ್ತರ ಅಮೆರಿಕ: ಇಲ್ಲಿ ನಡೆದ ಕ್ರಿಟೇಷಸ್ ಕಲ್ಪದ ಸಮುದ್ರಾಕ್ರಮಣ ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪರಿಮಾಣದ್ದು. ಕ್ರಿಟೇಷಸ್ ಕಲ್ಪದ ಉತ್ತರಾರ್ಧದ ಆದಿಭಾಗದಲ್ಲಿ ಸಮುದ್ರಾಕ್ರಮಣ [[ಮೆಕ್ಸಿಕೋ]] ಕೊಲ್ಲಿಯಿಂದ ಪ್ರಾರಂಭಿಸಿ ಮೊದಲು [[ಟೆಕ್ಸಸ್|ಟೆಕ್ಸಾಸ್]] ಪ್ರಾಂತ್ಯಕ್ಕೆ ವಿಸ್ತರಿಸಿತು. ಅನಂತರ ಅದು [[ಕ್ಯಾನ್ವಾಸ್|ಕ್ಯಾನ್ಸಸ್]], [[ನೆಬ್ರಸ್ಕಾ|ನೆಬ್ರಾಸ್ಕ್]] ಮತ್ತು [[ಕೊಲೆರಾಡೋ ಪ್ರಸ್ಥಭೂಮಿ|ಕೊಲೊರಾಡೊ]] ಪ್ರಾಂತ್ಯಗಳ ಮೂಲಕ [[ಅಯೋವಾ|ಅಯೋವ]] ಪ್ರಾಂತ್ಯದವರೆಗೆ ವಿಸ್ತರಿಸಿತು. ಇದಾದ ಸ್ವಲ್ಪಕಾಲದಲ್ಲಿಯೇ [[ಆರ್ಕ್ಟಿಕ್ ಮಹಾಸಾಗರ|ಆರ್ಕ್‍ಟಿಕ್ ಸಮುದ್ರ]] ರಾಕಿಪರ್ವತ ಪ್ರದೇಶಗಳಿಗೆ ನುಗ್ಗಿ ಮೊದಲಿನ ಸಮುದ್ರದೊಡನೆ ಒಂದುಗೂಡಿತು. ಅನಂತರ [[ಅಟ್ಲಾಂಟಿಕ್ ಸಾಗರ]] [[ನ್ಯೂಜರ್ಸಿ]]ಯಿಂದ ಟೆಕ್ಸಾಸ್‍ವರೆಗೆ ತೀರಪ್ರದೇಶವನ್ನು ಆಕ್ರಮಿಸಿತು. [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್ ಸಾಗರ]] ಸಹ [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯ]], ಒರೆಗಾನ್, [[ವಾಷಿಂಗ್ಟನ್, ಡಿ.ಸಿ.|ವಾಷಿಂಗಟನ್]] ಮತ್ತು [[ಬ್ರಿಟಿಷ್ ಕೊಲಂಬಿಯಾ|ಬ್ರಿಟಿಷ್ ಕೊಲಂಬಿಯ]] ಪ್ರಾಂತ್ಯಗಳನ್ನು ಆಕ್ರಮಿಸಿತು. ಹೀಗೆ ಖಂಡಾಂತರ ಸಮುದ್ರ ಉತ್ತರ ಅಮೆರಿಕ ಖಂಡವನ್ನು ಎರಡು ದ್ವೀಪಗಳನ್ನಾಗಿ ರೂಪಿಸಿತು. ಪೆಸಿಫಿಕ್ ಸಾಗರ ಮತ್ತು ಖಂಡಾಂತರ ಸಮುದ್ರದ ಮಧ್ಯೆ ಇದ್ದ ಭೂಭಾಗ ಒಂದು ದ್ವೀಪ. ಖಂಡಾಂತರ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರದ ಮಧ್ಯೆ ಇದ್ದ ಭೂಭಾಗ ಮತ್ತೊಂದು ದ್ವೀಪ. ಮೊದಲನೆಯದಕ್ಕೆ ಮೀಸೊ ಕಾರ್ಡಿಲೆರಾನ್ ದ್ವೀಪ ಎಂದು ಹೆಸರು. ಈ ಆಕ್ರಮಣಗಳ ತರುವಾಯ ರಾಕಿಪರ್ವತಗಳ ಉತ್ತರ ಭಾಗ ಹಿಂಜರಿಯಲು ಪ್ರಾರಂಭಿಸಿತು. ಪಶ್ಚಿಮದಿಂದ ತಂದು ತುಂಬಲ್ಪಟ್ಟ [[ಮೆಕ್ಕಲು]] ಈ ಕಾರ್ಯವನ್ನು ತೀವ್ರಗೊಳಿಸಿತು. ಆದ್ದರಿಂದಲೇ ರಾಕಿಪರ್ವತ ಪ್ರದೇಶಗಳಲ್ಲಿ ಸಾಗರ ನಿಕ್ಷೇಪದ ಮೇಲೆ ಸಿಹಿ ನೀರು ನಿಕ್ಷೇಪ ಸಂಚಯನಗೊಂಡಿರುವುದು. ಎರಡನೆಯ ನಿಕ್ಷೇಪಗಳಲ್ಲಿ [[ಕಲ್ಲಿದ್ದಲು]] ಪದರಗಳೂ ಇವೆ. ನಿವೇಡಿಯನ್ ಭೂ ಚಲನೆ ಕ್ರಿಟೇಷಸ್ ಕಲ್ಪದ ಅಂತ್ಯ ಕಾಲದಲ್ಲಿ ಆಯಿತಾದರೂ ಅದರ ಮುನ್ಸೂಚನೆಗಳು ಕ್ರಿಟೇಷಸ್ ಆದಿಯಲ್ಲಿಯೇ ಕಂಡುಬಂದಿವೆ. ಈ ಕಾಲದಲ್ಲಿ ಮೀಸೊಕಾರ್ಡಿಯನ್ ಭೂಭಾಗ ಮೇಲಕ್ಕೆ ಎತ್ತಲ್ಪಟ್ಟಿತು. ಆಗ ಶಿಲಾರಸ ಕೂಡ ಹೊರಹೊಮ್ಮಿತು. ಕ್ರಿಟೇಷಸ್ ಆದಿಯಲ್ಲಿ ರಾಕಿ ಪರ್ವತಗಳು ಇನ್ನೂ ಉದಯಿಸಿರಲಿಲ್ಲ. ಕ್ರಿಟೇಷಸ್ ಅಂತ್ಯಕಾಲದಲ್ಲಿ ರಾಕಿಪರ್ವತ ಪ್ರದೇಶಗಳಲ್ಲಿ ಸಂಚಯನಗೊಂಡಿದ್ದ ನಿಕ್ಷೇಪಗಳು ಭೂಚಲನೆಗೆ ಸಿಕ್ಕಿ ಪರ್ವತಗಳ ರೂಪದಲ್ಲಿ ಹೊರಹೊಮ್ಮಿದುವು. [[ಅಲಾಸ್ಕ]]ದಿಂದ ಮೆಕ್ಸಿಕೊವರೆಗಿನ ಪ್ರದೇಶ ಈ ಭೂಚಲನೆಯ ಹಿಡಿತಕ್ಕೆ ಸಿಕ್ಕಿತು. ಇದು 3,000 ಮೈಲಿ ಉದ್ದ ಮತ್ತು ಅತ್ಯಂತ ಹೆಚ್ಚೆಂದರೆ 500 ಮೈಲಿ ಅಗಲವಿದೆ. ಈ ಭೂಚಲನೆಗೆ ವಯೋಮಿಂಗ್ ಪ್ರಾಂತದ ಲರೆಮಿ (ಲರೆಮಿಯನ್ ಭೂಚಲನೆ) ಪರ್ವತದ ಹೆಸರನ್ನು ಇಡಲಾಗಿದೆ. ಅಲ್ಲದೆ ಈ ಕಾಲದಲ್ಲಿ ಗ್ರ್ಯಾನಿಟಿಕ್ ಶಿಲಾಪಾಕ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪಶ್ಚಿಮ ಭಾಗದ ಉದ್ದಕ್ಕೂ ಅನೇಕ ಬ್ಯಾತೊಲಿತುಗಳ ರೂಪದಲ್ಲಿ ಅಂತಸ್ಸರಣಗೊಂಡಿತು. ಈ ಘಟನೆ ಭೂ [[ಇತಿಹಾಸ]]ದ ಅತ್ಯಂತ ಮಹತ್ತ್ವ ಘಟನೆಗಳಲ್ಲಿ ಒಂದು. ==ಭಾರತ== ಕ್ರಿಟೇಷಸ್ ಕಲ್ಪದಲ್ಲಿ ಆದಷ್ಟು ವಿವಿಧ ಘಟನೆಗಳು ಈ ಭೂಭಾಗದಲ್ಲಿ ಮತ್ತಾವ ಕಲ್ಪದಲ್ಲೂ ಆಗಿಲ್ಲ. ಈ ಕಾಲದ ಶಿಲೆಗಳು ಸಾಕಷ್ಟು ವ್ಯಾಪಕವಾಗಿ ಕೂಡ ನಿಕ್ಷೇಪವಾಗಿವೆ. ಅವು ಅನೇಕ ಮುಖಗಳಿಂದ ಕೂಡಿವೆ. ದೀರ್ಘಕಾಲದದಿಂದ [[ಪರ್ಯಾಯ ದ್ವೀಪ]]ದ ಉತ್ತರದಲ್ಲಿದ್ದ ಟೆತಿಸ್ ಸಾಗರದಲ್ಲಿ ನಿಕ್ಷೇಪಗೊಂಡಿದ್ದ ಶಿಲೆಗಳು [[ಟಿಬೆಟ್]], ಉತ್ತರ [[ಹಿಮಾಲಯ]], [[ಬಲೂಚಿಸ್ತಾನ್, ಪಾಕಿಸ್ತಾನ್|ಬಲೂಚಿಸ್ತಾನ]]ದ ಪೂರ್ವದಲ್ಲಿ ಫಾಸಿಲ್‍ಸಹಿತ ಸುಣ್ಣಶಿಲಾ ಮುಖವೂ ಪಶ್ಚಿಮದಲ್ಲಿ ಫಾಸಿಲ್‍ರಹಿತ ಮರುಳುಶಿಲಾಮುಖವೂ ರೂಪುಗೊಂಡಿವೆ. ಎರಡನೆಯದು [[ಯುರೋಪ್|ಯೂರೋಪ್]] ಖಂಡದ ಪ್ಲಿಸ್ಚ್ ನಿಕ್ಷೇಪವನ್ನು ಹೋಲುತ್ತದೆ. ಈ ನಿಕ್ಷೇಪ ಟೆತಿಸ್ ಸಾಗರದ ಆಳ ಕಡಿಮೆಯಾಗುತ್ತಿದ್ದುದನ್ನು ಸೂಚಿಸುತ್ತದೆ. ಅಲ್ಲದೆ ದೀರ್ಘಕಾಲದಿಂದ ಇದ್ದ ಟೆತಿಸ್ ಸಾಗರದ ನಿರ್ಗಮನ ಅನತಿ ದೂರದಲ್ಲಿದೆ ಎಂಬುದನ್ನೂ ಸಾಗರ ತೀರ ಉತ್ತರಕ್ಕೆ ಕ್ರಮೇಣ ಹಿಂಜರಿಯುತ್ತಿತ್ತೆಂಬುದನ್ನೂ ಸೂಚಿಸುತ್ತದೆ. ಅಷ್ಟೇ ಅಲ್ಲದೆ ಟೆತಿಸ್ ಸಾಗರದ ಒಂದು ಶಾಖೆ ಪರ್ಯಾಯದ್ವೀಪ ಭಾಗವನ್ನು ಹಂಗಾಮಿಯಾಗಿ ಸ್ವಲ್ಪಕಾಲ ಆಕ್ರಮಿಸಿತ್ತು. ಆಗ ರೂಪುಗೊಂಡ ನಿಕ್ಷೇಪಗಳು [[ನರ್ಮದಾ ನದಿ|ನರ್ಮದಾನದಿ]]ಯ [[ಕಣಿವೆ]]ಯಲ್ಲಿ ಅನೇಕ ಕಡೆಗಳಲ್ಲಿ ಹೊರ ಕಂಡಿವೆ. ಬಾಗ್ ಎಂಬಲ್ಲಿ ಅವು ಅತ್ಯುತ್ಕೃಷ್ಟ ರೀತಿಯಲ್ಲಿ ರೂಪುಗೊಂಡಿರುವುದರಿಂದ ಅವಕ್ಕೆ ಬಾಗ್ ಪದರಗಳು ಎಂದು ಹೆಸರಾಗಿದೆ. ಪೂರ್ವತೀರದ ದಕ್ಷಿಣದಲ್ಲಿ [[ಕನ್ಯಾಕುಮಾರಿ]]ಯಿಂದ ಉತ್ತರದ [[ಅಸ್ಸಾಂ|ಅಸ್ಸಾಮಿ]]ನವರೆಗೆ ಮತ್ತೊಂದು ಸಾಗರ (ದಕ್ಷಿಣ ಸಾಗರ) ಹಂಗಾಮಿಯಾಗಿ ಆಕ್ರಮಿಸಿ ನಿಕ್ಷೇಪಗಳನ್ನು ಸಂಚಯಿಸಿ ಹಿಂಜರಿದಿದೆ. ಈ ನಿಕ್ಷೇಪಗಳು [[ತಿರುಚಿರಾಪಳ್ಳಿ ಜಂಕ್ಷನ್|ತಿರುಚಿರಪಲ್ಲಿ]], ವೃದ್ಧಾಚಲಂ, [[ಪುದುಚೇರಿ|ಪಾಂಡಿಚೆರಿ]], [[ರಾಜಮಹೇಂದ್ರಿ]] ಮತ್ತು ಅಸ್ಸಾಂ ಈ ಸ್ಥಳಗಳಲ್ಲಿ ಹೊರಕಂಡಿವೆ. ಹೀಗೆ ಒಂದೇ ಕಾಲದಲ್ಲಿ ಎರಡು ಸಾಗರಗಳು ಪರ್ಯಾಯ ದ್ವೀಪವನ್ನು ಆಕ್ರಮಿಸಿ ಒಂದಕ್ಕೊಂದು ಅತ ಸಮೀಪದಲ್ಲಿದ್ದುವು. ಆದರೂ ಇವೆರಡು ಸಾಗರಗಳಿಗೆ ಪರಸ್ಪರ ಸಂಪರ್ಕವಿರಲಿಲ್ಲ ಎಂಬುದಕ್ಕೆ ಆಧಾರವಿದೆ : ಭಿನ್ನ ಜೀವರಾಶಿಗಳ ಅವಶೇಷಗಳು ಅವುಗಳಲ್ಲಿ ದೊರೆತಿವೆ. [[ಮಧ್ಯ ಪ್ರದೇಶ|ಮಧ್ಯಪ್ರದೇಶ]]ದ ಅನೇಕ ಕಡೆಗಳಲ್ಲಿ ಕ್ರಿಟೇಷಸ್ ಕಲ್ಪದ ನದಿ ಅಳಿವೆಯ ನಿಕ್ಷೇಪಗಳಿವೆ. ಲೆಮಟಾ ಘಾಟಿನಲ್ಲಿ ಉತ್ತಮವಾಗಿ ರೂಪುಗೊಂಡಿರುವುದರಿಂದ ಇವಕ್ಕೆ ಲೆಮಟಾ ಪದರಗಳೆಂದು ಹೆಸರು. ಕಾರ್ಬಾನಿಫೆರಸ್ ಕಲ್ಪದ (ಸು. 350 ದ.ಲ.ವ. ಪ್ರಾಚೀನದಿಂದ ಸು. 280 ದ.ಲ.ವ. ಪ್ರಾಚೀನದವರೆಗಿನ ಅವಧಿ) ಅಂತ್ಯ ಕಾಲದಲ್ಲಿ ರೂಪುಗೊಳ್ಳಲು ಪ್ರಾರಂಭವಾದ ಗೊಂಡವಾನ ಖಂಡ ಕ್ರಿಟೇಷಸ್ ಕಲ್ಪದಲ್ಲಿ [[ಆಸ್ಟ್ರೇಲಿಯ]], ಭಾರತ, [[ಆಫ್ರಿಕಾ|ಆಫ್ರಿ]]ಕ, ದ. ಅಮೆರಿಕ ಮತ್ತು [[ಅಂಟಾರ್ಕ್ಟಿಕ|ಅಂಟಾರ್ಕ್‍ಟಿಕ]] ಎಂಬ ಐದು ಭಾಗಗಳಾಗಿ ಒಡೆದು ಇವು ಬೇರೆ ಬೇರೆ ದಿಕ್ಕಿಗೆ ಚಲಿಸಲಾರಂಭಿಸಿದುವು. ಒಡೆದ ಬಿರುಕುಗಳಲ್ಲಿ ಸ್ವಲ್ಪ ಭೂಭಾಗ ಸಮುದ್ರಗಳಲ್ಲಿ ಮುಳುಗಿ ಹೋಗಿರುವುದೇ ಅಲ್ಲದೆ, ಆರ್ಷೇಯ ಕಾಲದಿಂದ ಈಚೆಗೆ ಭೂ ಇತಿಹಾಸದ ಇನ್ನಾವ ಕಾಲದಲ್ಲೂ ಆಗಿಲ್ಲದಷ್ಟು ಅತಿ ಮಹತ್ತರ ಶಿಲಾರಸ ಬಹಿಸ್ಸರಣವಾಯಿತು. ಈ ಶಿಲಾರಸವೇ ಡೆಕ್ಕನ್ ಟ್ರ್ಯಾಪ್ ಶಿಲಾವರ್ಗವಾಗಿರುವುದು. ==ಜೀವರಾಶಿ == ಕ್ರಿಟೇಷಸ್ ಕಲ್ಪದಲ್ಲಿ [[ಸಸ್ಯ]]ಗಳು ವಿಕಾಸ ಪಥದಲ್ಲಿ ಗಣನೀಯ ಪ್ರಗತಿ ಸಾಧಿಸಿದುವು. [[ಹೂ ಬಿಡುವ ಸಸ್ಯ]]ಗಳು ಮೊದಲ ಬಾರಿಗೆ ಕಾಣಿಸಿಕೊಂಡುದೇ ಇಲ್ಲಿನ ಮಹಾಸಾಧನೆ. ಹೂ ಬಿಡುವ ಸಸ್ಯಗಳು ಇತರ ಎಲ್ಲ ಸಸ್ಯವರ್ಗಗಳನ್ನೂ ಮೂಲೆಗೊತ್ತಿ ಅವುಗಳ ಸ್ಥಾನಗಳನ್ನು ಆಕ್ರಮಿಸಿಕೊಂಡುವು. ಮಧ್ಯಜೀವಯುಗದಲ್ಲಿ ಹೇರಳವಾಗಿದ್ದ ಸೈಕಾಡ್ ಮತ್ತು [[ಕೋನಿಫರ್ ಸಸ್ಯ]]ಗಳಿಗೂ ಇದೇ ಗತಿಯಯಿತು. ಹೂ ಬಿಡುವ ಸಸ್ಯಗಳು ಕಾಣಿಸಿಕೊಂಡು ಪ್ರಾಣಿವರ್ಗದ ಮೇಲೆ ಹೆಚ್ಚು ಪ್ರಭಾವ ಬೀರಿದುವು. ಈ ಸಸ್ಯಗಳ ವೈಪುಲ್ಯವೇ [[ಸಸ್ತನಿ]]ಗಳು ಮತ್ತು [[ಪಕ್ಷಿ]]ಗಳು ಹಠಾತ್ತನೆ ಹೆಚ್ಚಲು ಮತ್ತು ಶೀಘ್ರ ವಿಕಾಸಗೊಳ್ಳಲು ಮುಖ್ಯ ಕಾರಣವೆನಿಸಿದೆ. ಅಲ್ಲದೆ ಈ ಸಸ್ಯ ಬದಲಾವಣೆಯೇ ಮಧ್ಯಜೀವಯುಗದ [[ಸರೀಸೃಪ]] ಪೆಡಂಭೂತಗಳು ಗತವಂಶಿಗಳಾಗಲೂ ಕಾರಣವಾಗಿದೆ. ಹೂ ಬಿಡುವ ಜಾತಿಯ ಸಸ್ಯಗಳ ಅವಶೇಷಗಳು ಉತ್ತರ ಅಮೆರಿಕ, [[ಯೂರೋಪ್]] ಮತ್ತು [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡು]]ಗಳ ಕ್ರಿಟೇಷಸ್ ಸ್ತೋಮಗಳ ಮಧ್ಯಭಾಗದಲ್ಲಿ ಸಿಕ್ಕುತ್ತವೆ. [[ವರ್ಜೀನಿಯ|ವರ್ಜಿನೀಯ]] ಮತ್ತು [[ಮೇರಿಲ್ಯಾಂಡ್]] ಪ್ರಾಂತ್ಯಗಳಲ್ಲಿನ ಪೊಟಮ್ಯಾಕ್ ಶ್ರೇಣಿ ಮತ್ತು ಲೆರಮಿ ಶಿಲಾಗುಂಪುಗಳು ಹೇರಳವಾದ ಮತ್ತು ನಾನಾ ಜಾತಿಯ ಸಸ್ಯಾವಶೇಷಗಳಿಂದ ಕೂಡಿವೆ. [[ಸ್ಪೇನ್]] ಮತ್ತು [[ಪೋರ್ಚುಗಲ್|ಪೋರ್ಚುಗಲ್ಲಿ]]ನ ಕ್ರಿಟೇಷಸ್ ಸ್ತೋಮಗಳ ಕೆಳಭಾಗಗಳಲ್ಲೂ ಸ್ಯಾಕ್ಸೋನಿ, ಬೊಹೇಮಿಯ ಮತ್ತು ವೆಸ್ಟ್‍ಪಾಲಿಯಗಳಲ್ಲಿನ ಕ್ರಿಟೇಷಸ್ ಸ್ತೋಮಗಳ ಮೇಲ್ಭಾಗಗಳಲ್ಲೂ ಹೂ ಬಿಡುವ ಸಸ್ಯಗಳ ಅವಶೇಷಗಳು ವಿಪುಲವಾಗಿ ಇವೆ. ಇವು [[ಚಳಿಗಾಲ]]ದಲ್ಲಿ ಎಲೆ ಉದುರುವ ಸಸ್ಯವರ್ಗಕ್ಕೆ ಸೇರಿದವು. ಉತ್ತರಾರ್ಧಗೋಳದ ಬಹುಭಾಗದಲ್ಲಿ ಉಷ್ಣ ವಾಯುಗುಣವಿದ್ದುದನ್ನು ಈ ಅಂಶ ವ್ಯಕ್ತಪಡಿಸುತ್ತದೆ. ಈ ಸಸ್ಯವರ್ಗದಲ್ಲಿ ಮೇಪಲ್, [[ಓಕ್]]. [[ಅರಿಸಿನ]], [[ಅಂಜೂರ|ಅಂಜೂರ,]] ಪೋಪ್ಲಾರ್, ಪ್ಲೇನ್, [[ಐವಿ ಗಿಡ|ಐವಿ]], ವಿಲೊ, [[ನೀಲಗಿರಿ|ಯೂಕಲಿಪ್ಟಸ್]], [[ಗಾಳಿಮರ|ಕ್ಯಾಶುರಿನ]] ಮುಂತಾದ ಸಸ್ಯಗಳಿದ್ದುವು. ಫರ್ನ್, ಸೈಕಾಡ್ ಮತ್ತು ಕೋನಿಫರ್ ಜಾತಿಯ ಸಸ್ಯಗಳು ಕ್ರಿಟೇಷಸ್ ಕಲ್ಪದ ಪೂರ್ವಾರ್ಧದಲ್ಲಿ ಪ್ರಮುಖವಾಗಿದ್ದರೂ ಉತ್ತರಾರ್ಧದಲ್ಲಿ ವಿರಳವಾಗಿದ್ದುವು. ಸೈಕಾಡ್, ಝಮೈಟಿಸ್, ಓಟೊಝಮೈಟಿಸ್, [[ಗಿಂಕ್ಗೊ ಬಿಲೋಬ|ಗಿಂಕೊ]], ಪೈನಸ್ ಮತ್ತು ಸಿಕ್ವೇನಿಯಗಳು ಉತ್ತರಾರ್ಧದ ಮುಖ್ಯ ಜಿಮ್ನೋಸ್ಪರ್ಮ್‍ಗಳು. ಇವುಗಳಲ್ಲೆಲ್ಲ ಸಿಕ್ವೇನಿಯ ಮುಖ್ಯವಾದದ್ದು. ==ಪ್ರಾಣಿ== ಫೊರ್ಯಾಮಿನಿಫೆರಗಳ ವೈಫುಲ್ಯ ಹೊಸ ಜಾತಿಯ ಎಕಿನಾಯಿಡುಗಳ ಉದಯ, ವಿಚಿತ್ರ ಆಕಾರದ ರೂಡಿಸ್ಟಿಡ್ ಮೃದ್ವಂಗಿಗಳ ಪ್ರಾತಿನಿಧ್ಯ ಮತ್ತು ಸುರುಳಿ ಬಿಚ್ಚಿದ ಅಮ್ಮೊನೈಟುಗಳು ಕ್ರಿಟೇಷಸ್ ಕಲ್ಪದ ಪ್ರಾಣಿಪ್ರಪಂಚದ ಮುಖ್ಯ ಲಕ್ಷಣಗಳು. ಈ ಎಲ್ಲ ಗುಂಪಿನ ಪ್ರಾಣಿಗಳ ಅವಶೇಷಗಳು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಫೊರ್ಯಾಮಿನಿಫೆರಗಳು ಎಷ್ಟು ಹೇರಳವಾಗಿದ್ದುವೆಂದರೆ ಅವುಗಳ ಅವಶೇಷಗಳಿಂದಲೇ ಕೆಲವು ಶಿಲೆಗಳು ರೂಪುಗೊಂಡಿರುತ್ತವೆ. ಚಾಕ್‍ನಿಕ್ಷೇಪ ಮತ್ತು ಕೆಲವು ಗಟ್ಟಿ ಸುಣ್ಣಶಿಲೆಗಳು ಮುಖ್ಯವಾಗಿ ಇವುಗಳ ಅವಶೇಷಗಳಿಂದಲೇ ಆಗಿವೆ. ಮೃದ್ವಂಗಿಗಳ ಹೇರಳವಾಗಿದ್ದುವು. ಅವುಗಳ ವ್ಯಾಪ್ತಿ ಅತಿ ವಿಶಾಲವಾಗಿತ್ತು. ಅವುಗಳಲ್ಲೆಲ್ಲ ರೂಡಿಸ್ಟಿಡ್ ಜಾತಿಯ ಮೃದ್ವಂಗಿಗಳು ಕ್ರಿಟೇಷಸ್ ಕಲ್ಪಕ್ಕೆ ಮಾತ್ರ ಸೀಮಿತಗೊಂಡಿದ್ದುದೇ ಅಲ್ಲದೆ ಆ ಕಾಲದ ವಿಶಿಷ್ಟ ಪ್ರಾಣಿಗಳೂ ಎನಿಸಿವೆ. ಕ್ರಿಟೇಷಸ್ ಸ್ತೋಮದ ಕೆಳಭಾಗದಲ್ಲಿ ರಿಕ್ವೇನಿಯಾ ಎಂಬುದೂ ಮೇಲ್ಭಾಗದಲ್ಲಿ ಹಿಪ್ಪುರೈಟಿಸ್ ಮತ್ತು ರೇಡಿಯೊಲೈಟಿಸುಗಳೂ ವಿಶಿಷ್ಟ ಫಾಸಿಲುಗಳೆನಿಸಿವೆ. ಕ್ಯಾಪ್ರಿನಿಡ್ಸ್ ಮತ್ತು ಮನೊಫ್ಲೂರಿಡ್‍ಗಳು ಈ ಕಾಲದ ಮತ್ತೆರಡು ವಿಶಿಷ್ಟ ರೂಡಿಸ್ಟಿಡ್ ಮೃದ್ವಂಗಿಗಳು. ಗ್ರಿಪಿಯ, ಆಸ್ಟ್ರಿಯ, ಎಕ್ಸ್ಟೊಗೈರ್, ಟ್ರೈಗೋನಿಯ, ಐನೊಸೆರಾವಸ್, ಅಲೆಕ್ಟ್ರಿಯೋನಿಯ ಮತ್ತು ಕಾರ್ಡಿಟ ಜಾಕ್ವಿನೋಟಗಳು ದಕ್ಷಿಣ ಭಾರತದ ಕ್ರಿಟೇಷಸ್ ಸ್ತೋಮಗಳಲ್ಲಿ ಹೇರಳವಾಗಿವೆ; ಅವು ಇಲ್ಲಿನ ವಿಶಿಷ್ಟ ಫಾಸಿಲುಗಳೂ ಹೌದು. ಸ್ಪಾಂಡೈಲಸ್, ವೋಲ, ಮೋಡಿಯೋಲ, ಲೈವ, ಪೆಕ್ಟೆನ್, ಪ್ಲಿಕಟುಲ ಮೊದಲಾದವು ಈ ನಿಕ್ಷೇಪದಲ್ಲಿ ಹೆಚ್ಚಾಗಿ ದೊರೆಯುವ ಇತರ ಲೆಮಲಿಬ್ರ್ಯಾಂಕುಗಳು. ತಿರುಚಿರಪಲ್ಲಿ ಮತ್ತು [[ಅರಿಯಲೂರ್ ಜಿಲ್ಲೆ|ಅರಿಯಲೂರು]] ಭಾಗಗಳಲ್ಲಿನ ನಿಕ್ಷೇಪದಲ್ಲಿ [[ಶಂಖ]]ಗಳು ಹೇರಳವಾಗಿವೆ. ಆಧುನಿಕ ಜೀವಯುಗದ ಶಂಖಜಾತಿಗಳಾದ ನರೀನಿಯ, ಟರ್ರಿಟಲ್ಲಾ ಮತ್ತು ಅವೆಲ್ಲಾನಗಳೂ ಇವೆ. ಈ ನಿಕ್ಷೇಪಗಳಲ್ಲಿ [[ಅಮ್ಮೊನೈಟ್|ಅಮ್ಮೊನೈಟು]]ಗಳು ಮತ್ತು ಬೆಲಿಮ್ನೈಟುಗಳು ಅತ್ಯಂತ ಹೇರಳವಾಗಿವೆ. ಜುರಾಸಿಕ್ ಕಲ್ಪದಲ್ಲಿದ್ದ ಪಿಲ್ಲೊಸೆರಾಸ್ ಅಮ್ಮೊನೈಟುಗಳೂ ಇವೆ. ಆದರೆ ಉತಕೂರು ಶ್ರೇಣಿಯಲ್ಲಿ ಹಾಪ್ಲೈಟಿಸ್ ಮತ್ತು ಅಕ್ಯಾಂತೊಸೆರಾಸುಗಳೂ ಇತರ ಶ್ರೇಣಿಗಳಲ್ಲಿ ಸೋಲನ್ ಬೇಕಿಯ, ಅನೈಸೊಸೆರಾಸ್, ಮ್ಯಾಮೈಟಿಸ್, ಟೆಸ್ಸೋಟಿಯ, ಡೆಸ್ಮೋಸೆರಾಸ್, ಪ್ಯಾಕಿಡಿಸ್ಕಸ್ ಮತ್ತು ಕಾಸ್ಮೇಟಿಸೆರಾಸುಗಳೂ ವಿಶಿಷ್ಟ ಅಮ್ಮೊನೈಟುಗಳೆನಿಸಿವೆ. ಇವುಗಳ ಜೊತೆಯಲ್ಲಿ ಸುರುಳಿ ಬಿಚ್ಚಿದ ಅಥವಾ ಕ್ರಮವರಿತು ಸುರುಳಿ ಸುತ್ತಿಲ್ಲದ ಅಮ್ಮೊನೈಟುಗಳು ಕ್ರಿಟೇಷಸ್ ಸ್ತೋಮದ ಮೇಲ್ಭಾಗದಲ್ಲಿ ಇವೆ. ಇವುಗಳಲ್ಲಿ ಸ್ಕ್ಯಾಪೈಟಿಸ್, ಮ್ಯಾಕ್ರೊಸ್ಕ್ಯಾಪೈಟಿಸ್, ಹ್ಯಾಮೈಟಿಸ್, ಬ್ಯಾಕ್ಯುಲೈಟಿಸ್ ಮತ್ತು ಟಿರ್ರಿಲೈಟಿಸುಗಳು ಮುಖ್ಯವಾದವು. ಬೆಲಿಮ್ನೈಟಿಸ್ ಗಾರ್ಡುಗಳು ಅತ್ಯಂತ ಹೇರಳವಾಗಿವೆ. ಬಹುಶ: ಭಾರತದ ಭೂ ಇತಿಹಾಸದಲ್ಲೇ ಇವು ಕೊನೆಯ ಬಾರಿಗೆ ಕಾಣಿಸಿಕೊಂಡಿವೆ. ನಾಟಿಲಾಯಿಡ್ ಗುಂಪು ನಾಟಿಲಸಿನಿಂದ ಪ್ರತಿನಿಧಿಸಲ್ಪಟ್ಟಿದೆ. ನಾಟಿಲಸ್ ಡೇನಿಕಸ್ ನಿನಿಯೂರು ಶ್ರೇಣಿಯ ಮೊದಲನೆಯ ಪದರದಲ್ಲಿದೆ. ಸರೀಸೃಪಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಕೂಡ ನೆಲಜಲ ಪ್ರದೇಶಗಳ ಒಡೆತನ ಇತ್ತು. ವಾಯು ಪ್ರದೇಶದಲ್ಲಿ ಇವು ಪಕ್ಷಿಗಳೊಡನೆ ಸಮಭಾಗಿಗಳಾಗಿದ್ದುವು. ಅಂಡು ಡೈನೊಸಾರ್ ಸರೀಸೃಪಗಳು ಭೂಮಿಯನ್ನು ಆಳುತ್ತಿದ್ದುವು. ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಗಾತ್ರದ ಪ್ರಾಣಿಗಳು ಉದಯಿಸಿದುವು. ಡಿಪ್ಲೊಡೋಕನ್, ಜೈಗ್ಯಾಂಟೊಸಾರಸ್ ಮೊದಲಾದವು [[ಸಸ್ಯಾಹಾರಿಗಳು|ಸಸ್ಯಾಹಾರಿ]]ಗಳಾದ ಸಾರೋಪೋಡಗಳು. ಮಾಂಸಾಹಾರಿಗಳಿಗೆ ತೀರೋಪೋಡಗಳೆಂದು ಹೆಸರು. ಇವುಗಳಲ್ಲಿ ಒಂದಾದ ಟೈರನೊಸಾರಸನ್ನು ಭೂಮಿಯ ಮೇಲೆ ಉದಯಿಸಿದ ಮಾಂಸ ತಿನ್ನುವ ಅತ್ಯಂತ ದೊಡ್ಡ ಜೀವಯಂತ್ರ ಎಂದು ವರ್ಣಿಸಲಾಗಿದೆ. ಇವುಗಳೇ ಅಲ್ಲದೆ ಬಾತು ಮೂತಿಯ [[ಡೈನೋಸಾರ್|ಡೈನೊಸಾರ]]ಗಳು, ಕವಚರಕ್ಷಿತ ಡೈನೊಸಾರಗಳು ಮತ್ತು ಕೊಂಬುಳ್ಳ ಡೈನೊಸಾರುಗಳು ಇದ್ದುವು. ಕೊಂಬುಳ್ಳ ಡೈನೊಸಾರುಗಳಿಗೆ ಸೆರಟಾಪ್ಸ್ ಎಂದು ಹೆಸರು. [[ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿ ಸಿಕ್ಕಿರುವ ಟ್ರೈಸೆರಟಾಪ್ಸ್ ಡೈನೊಸಾರುಗಳ ಪೈಕಿ ಕೊನೆಗೆ ಗತವಂಶಿಯಾಯಿತು. ಜುರಾಸಿಕ್ ಕಲ್ಪದಲ್ಲಿ ಸಾಗರವಾಸಿಗಳಾಗಿದ್ದ ಇಕ್ತಿಯೋಸಾರಸ್ ಮತ್ತು ಪ್ಲೀಜಿಯೋಸಾರಸುಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಪ್ರಾಮುಖ್ಯವಿರಲಿಲ್ಲ. ಆದರೆ ಮೋಸೊಸಾರಸ್ ಎಂಬ ಮತ್ತೊಂದು ಜಾತಿ ಜಲಪ್ರದೇಶದಲ್ಲಿ ಪ್ರಬಲವಾಗಿತ್ತು. ಇದನ್ನು ಸಾಗರದ ಟೈರನೊಸಾರಸ್ ಎಂದು ಹೇಳಬಹುದು. ಇವೇ ಅಲ್ಲದೆ [[ಮೊಸಳೆ]], [[ಆಮೆ]] ಮೊದಲಾದವು ಸಹ ಇದ್ದುವು. ವಯೋಮಿಂಗ್ ಪ್ರಾಂತ್ಯದಲ್ಲಿ ಸಿಕ್ಕಿರುವ ಆಮೆಯ ಚಿಪ್ಪು 11' ಉದ್ದವಿದೆ. ಹಾರುವ ಸರೀಸೃಪಗಳಿಗೆ ಟೀರೊಡಾಕ್ಟೈಲ್ಸ್ ಎಂದು ಹೆಸರು. ಇವುಗಳಲ್ಲಿ ಹಲ್ಲಿಲ್ಲದ ಟಿರೊಡಾನ್ ಉಲ್ಲೇಖಾರ್ಹ. ಭಾರತದಲ್ಲಿ ಈ ಕಾಲದ ಸರೀಸೃಪಗಳ ಅವಶೇಷಗಳು, ಲೆಮಟ ಪದರಗಳಲ್ಲಿ, ಅಂತರಟ್ರ್ಯಾಪ್ ಶಿಲೆಗಳಲ್ಲಿ ಮತ್ತು ತಿರುಚಿರಪಲ್ಲಿಯ ಕ್ರಿಟೇಷಸ್ ನಿಕ್ಷೇಪಗಳಲ್ಲಿ ಸಿಕ್ಕಿವೆ. ಡೈನೊಸಾರುಗಳ ಎಲ್ಲ ಶಾಖೆಗಳೂ ಮೋಸೋಸಾರಸ್ ಮತ್ತು ಆಮೆಗಳೂ ಇಲ್ಲಿ ಪ್ರತಿನಿಧಿಸಲ್ಲಪಟ್ಟಿವೆ. ಅಂಟಾರ್ಟೊಸಾರಸ್, ಲಾಪ್ಲಟಸಾರಸ್, ಲೆಮಟಸಾರಸ್, ಇಂಡೊಸಾರಸ್ ಮತ್ತು ಟೈರನೊಸಾರಸುಗಳು ಲೆಮಟ ಪದರಗಳಲ್ಲಿ ಸಿಕ್ಕಿವೆ. ತಿರುಚಿರಪಲ್ಲಿ ನಿಕ್ಷೇಪಗಳಲ್ಲಿ ಸ್ಟೀಗೊಸಾರಸ್, ಕ್ಯಾಮರೊಸಾರಸ್ ಮತ್ತು ಮೋಸೋಸಾರಸುಗಳ ಅವಶೇಷಗಳು ವರದಿಯಾಗಿವೆ. ಪ್ಲೇಟಮಿ ಎಂಬ ಆಮೆಯ ಚಿಪ್ಪು [[ಮುಂಬಯಿ]]ಯ ವಾರ್ಲಿ ಗುಡ್ಡದಲ್ಲಿರುವ ಅಂತರಟ್ರ್ಯಾಪ್ ಶಿಲೆಗಳಿಂದ ವರದಿಯಾಗಿದೆ. ಸಿ.ಎ. ಮ್ಯಾಟ್ಲಿ ಎಂಬಾತನಿಗೆ ತಿರುಚಿರಪಲ್ಲಿ ನಿಕ್ಷೇಪದಲ್ಲೂ ಒಂದು ಆಮೆಚಿಪ್ಪು ಸಿಕ್ಕಿದೆ. ಲೆಮಟ ಪದರಗಳಲ್ಲಿ ಸರೀಸೃಪಗಳ ಜೊತೆಯಲ್ಲಿ ಪೈಕ್ನೊಡಸ್ ಮೊದಲಾದ ಮತ್ಸ್ಯಗಳ ಅವಶೇಷಗಳೂ ದೊರೆತಿವೆ. ಕ್ರಿಟೇಷಸ್ ಕಲ್ಪದಲ್ಲಿ ಎರಡು ಸಾಗರ ಜಲಪಕ್ಷಿಗಳಿದ್ದುದು ವರದಿಯಾಗಿದೆ. ಅವುಗಳಲ್ಲಿ ಒಂದು ಇಕ್ತಿಯಾರ್ನಿಸ್, ಮತ್ತೊಂದು ಹೆಸ್ಪರಾರ್ನಿಸ್. ಇಕ್ತಿಯಾರ್ನಿಸ್ ಬಲವಾದ ರೆಕ್ಕೆಗಳುಳ್ಳ ಚಿಕ್ಕ ಪಕ್ಷಿ. ಹೆಸ್ಪರಾರ್ನಿಸ್ 6' ಉದ್ದ, 4.5' ಎತ್ತರದ ಪ್ರಾಣಿ. ಅದರ ರೆಕ್ಕೆಗಳು ಅತಿ ಚಿಕ್ಕವು. ಅದಕ್ಕೆ ಕೋನಾಕಾರದ ಬಗ್ಗಿದ ಹಲ್ಲುಗಳಿದ್ದುವು. ಜುರಾಸಿಕ್ ಸಸ್ತನಿಗಳ ಪೈಕಿ ಮಲ್ಟಿಟ್ಯೂಬಕ್ರ್ಯುಲೇಟ ಮಾತ್ರ ಕ್ರಿಟೇಷಸ್ ಯುಗದಲ್ಲಿ ಉಳಿದಿದೆ. ಮಾರ್ಸೂಪಿಯಂ ಮತ್ತು ಕೀಟಾಹಾರಿ ಸಸ್ತನಿಗಳು ಹೊಸದಾಗಿ ಉದಯಿಸಿದುವು. {{Unreferenced}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] h0hyahnink62wz1jmp8ahx1zwvim4sd 1374695 1374694 2026-06-03T16:39:12Z VASANTH S.N. 728 added [[Category:ಭೂಗರ್ಭ ಶಾಸ್ತ್ರ]] using [[Help:Gadget-HotCat|HotCat]] 1374695 wikitext text/x-wiki '''ಕ್ರಿಟೇಷಸ್''' ಸುಮಾರು 135 ದಶಲಕ್ಷ ವರ್ಷ ಪ್ರಾಚೀನದಿಂದ ಸು. 65 ದ.ಲ. ವರ್ಷ ಪ್ರಾಚೀನದವರೆಗಿನ [[ಭೂವೈಜ್ಞಾನಿಕ ಕಾಲ -ಕಲ್ಪಗಳು|ಭೂವೈಜ್ಞಾನಿಕ]] ಕಲ್ಪದ ಮತ್ತು [[ಶಿಲಾಸ್ತೋಮ]]ಗಳ ಅತ್ಯಾಧುನಿಕ ವ್ಯವಸ್ಥೆಯ ಹೆಸರು. ಕ್ರಿಟೇಷಸ್ ಕಲ್ಪ [[ಮೀಸೋಜೋಯಿಕ್ ಯುಗ]]ದ (ಸು. 225 ದ.ಲ.ವ. ಪ್ರಾಚೀನ-ಸು. 65 ದ.ಲ.ವ. ಪ್ರಾಚೀನ ; ಮಧ್ಯಜೀವಯುಗ) ಮೂರನೆಯ ಹಾಗೂ ಕೊನೆಯ [[ಕಲ್ಪ]]. ಕ್ರಿಟೇಷಸ್ ಎಂಬ ಹೆಸರನ್ನು ಒಮಲಿಯಸ್ ಡಿ. ಹೆಲಾಯ್ ಮೊದಲು ಸೂಚಿಸಿದವ (1822). ಕ್ರೀಟ ಎಂದರೆ [[ರೋಮನ್ ಭಾಷೆ]]ಯಲ್ಲಿ ಚಾಕ್ ಎಂದು ಅರ್ಥ. ಈ ಹೆಸರು [[ಇಂಗ್ಲಿಷ್]] [[ಕಡಲ್ಗಾಲುವೆ]]ಯ ಎರಡು ಕಡೆಗಳಲ್ಲಿಯೂ ಇರುವ ಕಡಿದಾದ ಬಿಳಿ ದಿಬ್ಬಗಳಲ್ಲಿ ಉತ್ಕಷ್ಟವಾಗಿ ರೂಪುಗೊಂಡಿರುವ, ಚಾಕ್ ನಿಕ್ಷೇಪದಿಂದ ಬಂದಿದೆ. ಕ್ರಿಟೇಷಸ್ ಸ್ತೋಮವನ್ನು ಜುರಾಸಿಕ್ ಮತ್ತು ಆಧುನಿಕ ಜೀವಕಲ್ಪದ ಸ್ತೋಮಗಳಿಂದ ಮೊದಲಬಾರಿಗೆ ಬೇರ್ಪಡಿಸುದುದು ಈ ಕ್ಷೇತ್ರದಲ್ಲಿಯೇ. ಇಲ್ಲಿ ಕ್ರಿಟೇಷಸ್ ಸ್ತೋಮದ ಕೆಳಗೂ ಮೇಲೂ ಸ್ಪಷ್ಟ ಅನನುರೂಪತೆಗಳು (ನೋಡಿ- ಅನುರೂಪತೆ) ಇರುವುದರಿಂದ ಇದರ ಎಲ್ಲೆಗಳು ನಿಖರವಾಗಿವೆ. ಕ್ರಿಟೇಷಸ್ ಸ್ತೋಮದ ವಿಶಿಷ್ಟ ಶಿಲೆ ಚಾಕ್ ಆಗಿದ್ದರೂ ಇದರಲ್ಲಿ ಇತರ ಶಿಲೆಗಳು ಕೂಡ ಇವೆ. ಜೇಡುಶಿಲೆ, [[ಮರಳು ಶಿಲೆ|ಮರಳುಶಿಲೆ]] ಮತ್ತು ಗಟ್ಟಿ [[ಸುಣ್ಣಶಿಲೆ]]ಗಳು ಅನೇಕ ಪ್ರದೇಶಗಳಲ್ಲಿ ಚಾಕಿಗಿಂತಲೂ ಹೆಚ್ಚು ಮೊತ್ತದಲ್ಲಿವೆ. ಈ ದೃಷ್ಟಿಯಿಂದ ನೋಡಿದರೆ ಕ್ರಿಟೇಷಸ್ ಎಂಬ ಹೆಸರು ಅಸಮಂಜಸವೇ ಸರಿ. ಆದರೆ ಮತ್ತಾವ ಸ್ತೋಮದಲ್ಲೂ ಇಷ್ಟೊಂದು ಮೊತ್ತದಲ್ಲಿ ಚಾಕ್ ಇಲ್ಲದಿರುವುದರಿಂದಲೂ ಈ ಸ್ತೋಮಕ್ಕೆ ಮತ್ತಾವ ಹೆಸರನ್ನು ಸೂಚಿಸಿಲ್ಲವಾದ್ದರಿಂದಲೂ ಕ್ರಿಟೇಷಸ್ ಎಂಬ ಹೆಸರಿಗೆ ಒಮ್ಮತದ ಸಮ್ಮತಿ ದೊರೆತಿದೆ. ಕ್ರಿಟೇಷಸ್ ಸ್ತೋಮದ ಅನುಮೋದಿತ ವಿಭಜನೆಯನ್ನು [[ಫ್ರಾನ್ಸ್]], [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್]], [[ಇಂಗ್ಲೆಂಡ್]], [[ಜರ್ಮನಿ|ಜರ್ಮನಿ,]] [[ಬೆಲ್ಜಿಯಂ]], [[ಹಾಲೆಂಡ್ (Holland)|ಹಾಲೆಂಡ್]] ಮತ್ತು [[ಡೆನ್ಮಾರ್ಕ್]] ದೇಶಗಳಲ್ಲಿನ ನಿಕ್ಷೇಪಗಳ ಆಧಾರದ ಮೇಲೆ ಮಾಡಲಾಗಿದೆ. ಈ ಸ್ತೋಮದ ಮುಖ್ಯಭಾಗಗಳನ್ನೂ ಅವನ್ನು ನಿರ್ಮಿಸಲು ಆಧಾರವಾಗಿಟ್ಟುಕೊಂಡ ಪ್ರದೇಶಗಳನ್ನೂ ಮುಂದೆ ಬರೆದಿದೆ. ಪ್ರಪಂಚದಾದ್ಯಂತ ನಡೆದಿರುವ ಸಮುದ್ರಾಕ್ರಮಣ ಕ್ರಿಟೇಷಸ್ ಕಲ್ಪದ ಮಹತ್ತ್ವ ಘಟನೆಗಳಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಸಿನೊಮೇನಿಯನ್ ಸಮುದ್ರಾಕ್ರಮಣ ಎನ್ನುವುದು ರೂಢಿ. ಇದು ಸಿನೊಮೇನಿಯನ್ ಕಾಲಕ್ಕಿಂತ ಮುಂಚೆಯೇ ಪ್ರಾರಂಭವಾಗಿರುವುದು ಕ್ರಿಟೇಷಸ್ ಸ್ತೋಮಗಳ ಪರಿಶೀಲನೆಯಿಂದ ಗೊತ್ತಾಗುತ್ತದೆ. ಕ್ರಿಟೇಷಸ್ ಕಲ್ಪದ ಅಂತ್ಯದಲ್ಲಿ [[ಉತ್ತರ ಅಮೇರಿಕ|ಉತ್ತರ ಅಮೆರಿಕ]]ದಲ್ಲಿ ಲೆರಮಿಯನ್ ಭೂಚಲನೆಯಾಯಿತು. [[ಗೋಂಡ್ವಾನ|ಗೊಂಡವಾನ]] ಭೂಭಾಗ ಒಡೆದು ಐದು ಭಾಗಗಳಾಯಿತು. ಈ ಎರಡು ಘಟನೆಗಳ ಕಾಲದಲ್ಲಿ ಪ್ರಪಂಚದ ಅನೇಕ ಕಡೆಗಳಲ್ಲಿ ಅಗಾಧ ಮೊತ್ತದ ಶಿಲಾರಸ ಹೊರಬಂದಿದೆ. ಭಾರತದ ಡೆಕ್ಕನ್ ಟ್ರ್ಯಾಪ್ ಮತ್ತು ಅದಕ್ಕಿಂತ ಹಿಂದಿನ ಪೂರ್ವ [[ಆಫ್ರಿಕಾ|ಆಫ್ರಿಕ]]ದ ಜ್ವಾಲಾಮುಖಿಜ ಶಿಲೆಗಳು ಈ ಕಾಲದವು. ಗೊಂಡವಾನ ಖಂಡದ ಛಿದ್ರತೆ [[ಆಲ್ಪ್ಸ್|ಆಲ್ಟ್ಸ್]] ಮತ್ತು [[ಹಿಮಾಲಯ]] ಪರ್ವತಗಳ ಉದಯಕ್ಕೆ ಕಾರಣವಾಯಿತು. ಯೂರೋಪಿನಲ್ಲಿ ಕ್ರಿಟೇಷಸ್ ಕಲ್ಪ ಸಮುದ್ರಾಕ್ರಮಣದೊಡನೆ ಪ್ರಾರಂಭವಾಯಿತು. ಈ ಕಲ್ಪದಲ್ಲಿ [[ಉತ್ತರ ಸಮುದ್ರ]] ಮತ್ತು [[ಮೆಡಿಟರೇನಿಯನ್ ಸಮುದ್ರ]] ಎಂಬ ಎರಡು ಸಾಗರ ಪ್ರಾಂತ್ಯಗಳಿದ್ದುವು. ಇಂಗ್ಲೆಂಡಿನ ವಾಯುವ್ಯ ಭಾಗ ಮತ್ತು ಫ್ರಾನ್ಸಿನ ಉತ್ತರ ಭಾಗಗಳನ್ನು ಒಳಗೊಂಡಿದ್ದ ಉತ್ತರ ಸಮುದ್ರ ಬೆಲ್ಜಿಯಂ, ಹಾಲೆಂಡ್, ಡೆನ್ಮಾರ್ಕ್, ಜರ್ಮನಿಗಳ ಮೂಲಕ [[ರಷ್ಯಾ|ರಷ್ಯ]]ದವರೆಗೆ ವಿಸ್ತರಿಸಿತ್ತು. ಮೆಡಿಟರೇನಿಯನ್ ಸಮುದ್ರ ಪಶ್ಚಿಮಕ್ಕೆ ಪೈರೆನಿಸ್ ಬೆಟ್ಟಗಳ ಎರಡು ತಪ್ಪಲುಗಳಲ್ಲಿ ಹಾದು, ಪೋರ್ಚುಗಲ್ ಮತ್ತು ದಕ್ಷಿಣ ಫ್ರಾನ್ಸ್‍ವರೆಗೂ ಪೂರ್ವಕ್ಕೆ [[ಇಟಲಿ]], [[ಗ್ರೀಸ್|ಗ್ರೀಸ್‍]]ಗಳ ಮೂಲಕ [[ಏಷ್ಯ ಮೈನರ್|ಏಷ್ಯಮೈನರ್]] ಮತ್ತು [[ಏಷ್ಯಾ|ಏಷ್ಯ]]ದವರೆಗೂ ವಿಸ್ತರಿಸಿತ್ತು. ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ತೀರ ಭಿನ್ನವಾಗಿವೆ. ಉತ್ತರ ಸಮುದ್ರದಲ್ಲಿ ಮೃದುವಾದ ಬಿಳಿ ಚಾಕ್ ನಿಕ್ಷೇಪವಾಗಿದ್ದರೆ ಮೆಡಿಟರೇನಿಯನ್ ಸಮುದ್ರದಲ್ಲಿ ಗಟ್ಟಿ ಸುಣ್ಣಶಿಲೆ ನಿಕ್ಷೇಪಗೊಂಡಿದೆ. ಇವುಗಳಲ್ಲಿರುವ ಫಾಸಿಲುಗಳ ಭಿನ್ನತೆ ಇನ್ನೂ ಸ್ಪಷ್ಟ ರೀತಿಯದು. ಮೆಡಿಟರೇನಿಯನ್ ನಿಕ್ಷೇಪದಲ್ಲಿ ರೂಡಿಸ್ಟಿಡ್ [[ಮೃದ್ವಂಗಿಗಳು|ಮೃದ್ವಂಗಿ]]ಗಳ ಅವಶೇಷಗಳು ಬಹು ಹೇರಳವಾಗಿವೆ. ಆದ್ದರಿಂದ ಅವನ್ನು ರೂಡಿಸ್ಟಿನ್ ಕಾಕ್ ಅಥವಾ ಹಿಪ್ಪುರೈಟಿಸ್ ಸುಣ್ಣಶಿಲೆ ಎಂದು ಕರೆದಿರುತ್ತಾರೆ. ಈ ಜಾತಿಯ ಮೃದ್ವಂಗಿಗಳ ಪ್ರಕಾರಗಳು ಒಂದಾದ ಮೇಲೊಂದರಂತೆ ಉದಯಿಸಿರುವುದರಿಂದ ಅವು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಇವು ಉತ್ತರ ಸಮುದ್ರದಲ್ಲಿ ಬಹು ವಿರಳ. ಆದರೆ ಉತ್ತರ ಪ್ರಾಂತ್ಯದಲ್ಲಿ ಹೇರಳವಾಗಿರುವ ಅಮೊನೈಟು ಮತ್ತು ಬೆಲಿಮ್ನೈಟುಗಳು ಇಲ್ಲಿ ವಿರಳ. ಹೀಗೆ ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ಸಂಯೋಜನೆ ಮತ್ತು ಫಾಸಿಲುಗಳೆರಡರಲ್ಲೂ ಭಿನ್ನತೆಯನ್ನು ವ್ಯಕ್ತಪಡಿಸುತ್ತವೆ. ಜುರಾಸಿಕ್ ಅಂತ್ಯದಲ್ಲೇ ಅಲ್ಲ ಕ್ರಿಟೇಷಸ್ ಆದಿಯಲ್ಲೂ ಬ್ರಿಟನಿನ ಉತ್ತರದಲ್ಲಿರುವ [[ಯಾರ್ಕ್ಷೈರ್|ಯಾರ್ಕ್‍ಷೈರ್]] ಮತ್ತು ಲಿಂಕನ್‍ಷೈರುಗಳು ಮತ್ತೊಂದು ಸಮುದ್ರಾಕ್ರಮಣಕ್ಕೊಳಗಾಗಿದ್ದವು. ಇದಕ್ಕೂ ಆಂಗ್ಲೊ-ಪ್ಯಾರಿಸ್ ಪ್ರಾಂತ್ಯಕ್ಕೂ ಮಧ್ಯೆ ಒಂದು ದಿಬ್ಬವಿತ್ತು. ಇದು ಚಾರನ್‍ವುಡ್ಡಿನಿಂದ ಬೆಡ್‍ಫೋರ್ಡ್‍ಷೈರ್ ಮೂಲಕ [[ಬೆಲ್ಜಿಯಂ]]ವರೆಗೆ ಹಬ್ಬಿತು. ಸಿನೊಮೇನಿಯನ್ ಆಕ್ರಮಣ ಕಾಲದಲ್ಲಿ ಇವೆರಡು ಸಮುದ್ರಗಳೂ ವಿಲೀನವಾದುವು. ಉತ್ತರ ಅಮೆರಿಕ: ಇಲ್ಲಿ ನಡೆದ ಕ್ರಿಟೇಷಸ್ ಕಲ್ಪದ ಸಮುದ್ರಾಕ್ರಮಣ ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪರಿಮಾಣದ್ದು. ಕ್ರಿಟೇಷಸ್ ಕಲ್ಪದ ಉತ್ತರಾರ್ಧದ ಆದಿಭಾಗದಲ್ಲಿ ಸಮುದ್ರಾಕ್ರಮಣ [[ಮೆಕ್ಸಿಕೋ]] ಕೊಲ್ಲಿಯಿಂದ ಪ್ರಾರಂಭಿಸಿ ಮೊದಲು [[ಟೆಕ್ಸಸ್|ಟೆಕ್ಸಾಸ್]] ಪ್ರಾಂತ್ಯಕ್ಕೆ ವಿಸ್ತರಿಸಿತು. ಅನಂತರ ಅದು [[ಕ್ಯಾನ್ವಾಸ್|ಕ್ಯಾನ್ಸಸ್]], [[ನೆಬ್ರಸ್ಕಾ|ನೆಬ್ರಾಸ್ಕ್]] ಮತ್ತು [[ಕೊಲೆರಾಡೋ ಪ್ರಸ್ಥಭೂಮಿ|ಕೊಲೊರಾಡೊ]] ಪ್ರಾಂತ್ಯಗಳ ಮೂಲಕ [[ಅಯೋವಾ|ಅಯೋವ]] ಪ್ರಾಂತ್ಯದವರೆಗೆ ವಿಸ್ತರಿಸಿತು. ಇದಾದ ಸ್ವಲ್ಪಕಾಲದಲ್ಲಿಯೇ [[ಆರ್ಕ್ಟಿಕ್ ಮಹಾಸಾಗರ|ಆರ್ಕ್‍ಟಿಕ್ ಸಮುದ್ರ]] ರಾಕಿಪರ್ವತ ಪ್ರದೇಶಗಳಿಗೆ ನುಗ್ಗಿ ಮೊದಲಿನ ಸಮುದ್ರದೊಡನೆ ಒಂದುಗೂಡಿತು. ಅನಂತರ [[ಅಟ್ಲಾಂಟಿಕ್ ಸಾಗರ]] [[ನ್ಯೂಜರ್ಸಿ]]ಯಿಂದ ಟೆಕ್ಸಾಸ್‍ವರೆಗೆ ತೀರಪ್ರದೇಶವನ್ನು ಆಕ್ರಮಿಸಿತು. [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್ ಸಾಗರ]] ಸಹ [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯ]], ಒರೆಗಾನ್, [[ವಾಷಿಂಗ್ಟನ್, ಡಿ.ಸಿ.|ವಾಷಿಂಗಟನ್]] ಮತ್ತು [[ಬ್ರಿಟಿಷ್ ಕೊಲಂಬಿಯಾ|ಬ್ರಿಟಿಷ್ ಕೊಲಂಬಿಯ]] ಪ್ರಾಂತ್ಯಗಳನ್ನು ಆಕ್ರಮಿಸಿತು. ಹೀಗೆ ಖಂಡಾಂತರ ಸಮುದ್ರ ಉತ್ತರ ಅಮೆರಿಕ ಖಂಡವನ್ನು ಎರಡು ದ್ವೀಪಗಳನ್ನಾಗಿ ರೂಪಿಸಿತು. ಪೆಸಿಫಿಕ್ ಸಾಗರ ಮತ್ತು ಖಂಡಾಂತರ ಸಮುದ್ರದ ಮಧ್ಯೆ ಇದ್ದ ಭೂಭಾಗ ಒಂದು ದ್ವೀಪ. ಖಂಡಾಂತರ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರದ ಮಧ್ಯೆ ಇದ್ದ ಭೂಭಾಗ ಮತ್ತೊಂದು ದ್ವೀಪ. ಮೊದಲನೆಯದಕ್ಕೆ ಮೀಸೊ ಕಾರ್ಡಿಲೆರಾನ್ ದ್ವೀಪ ಎಂದು ಹೆಸರು. ಈ ಆಕ್ರಮಣಗಳ ತರುವಾಯ ರಾಕಿಪರ್ವತಗಳ ಉತ್ತರ ಭಾಗ ಹಿಂಜರಿಯಲು ಪ್ರಾರಂಭಿಸಿತು. ಪಶ್ಚಿಮದಿಂದ ತಂದು ತುಂಬಲ್ಪಟ್ಟ [[ಮೆಕ್ಕಲು]] ಈ ಕಾರ್ಯವನ್ನು ತೀವ್ರಗೊಳಿಸಿತು. ಆದ್ದರಿಂದಲೇ ರಾಕಿಪರ್ವತ ಪ್ರದೇಶಗಳಲ್ಲಿ ಸಾಗರ ನಿಕ್ಷೇಪದ ಮೇಲೆ ಸಿಹಿ ನೀರು ನಿಕ್ಷೇಪ ಸಂಚಯನಗೊಂಡಿರುವುದು. ಎರಡನೆಯ ನಿಕ್ಷೇಪಗಳಲ್ಲಿ [[ಕಲ್ಲಿದ್ದಲು]] ಪದರಗಳೂ ಇವೆ. ನಿವೇಡಿಯನ್ ಭೂ ಚಲನೆ ಕ್ರಿಟೇಷಸ್ ಕಲ್ಪದ ಅಂತ್ಯ ಕಾಲದಲ್ಲಿ ಆಯಿತಾದರೂ ಅದರ ಮುನ್ಸೂಚನೆಗಳು ಕ್ರಿಟೇಷಸ್ ಆದಿಯಲ್ಲಿಯೇ ಕಂಡುಬಂದಿವೆ. ಈ ಕಾಲದಲ್ಲಿ ಮೀಸೊಕಾರ್ಡಿಯನ್ ಭೂಭಾಗ ಮೇಲಕ್ಕೆ ಎತ್ತಲ್ಪಟ್ಟಿತು. ಆಗ ಶಿಲಾರಸ ಕೂಡ ಹೊರಹೊಮ್ಮಿತು. ಕ್ರಿಟೇಷಸ್ ಆದಿಯಲ್ಲಿ ರಾಕಿ ಪರ್ವತಗಳು ಇನ್ನೂ ಉದಯಿಸಿರಲಿಲ್ಲ. ಕ್ರಿಟೇಷಸ್ ಅಂತ್ಯಕಾಲದಲ್ಲಿ ರಾಕಿಪರ್ವತ ಪ್ರದೇಶಗಳಲ್ಲಿ ಸಂಚಯನಗೊಂಡಿದ್ದ ನಿಕ್ಷೇಪಗಳು ಭೂಚಲನೆಗೆ ಸಿಕ್ಕಿ ಪರ್ವತಗಳ ರೂಪದಲ್ಲಿ ಹೊರಹೊಮ್ಮಿದುವು. [[ಅಲಾಸ್ಕ]]ದಿಂದ ಮೆಕ್ಸಿಕೊವರೆಗಿನ ಪ್ರದೇಶ ಈ ಭೂಚಲನೆಯ ಹಿಡಿತಕ್ಕೆ ಸಿಕ್ಕಿತು. ಇದು 3,000 ಮೈಲಿ ಉದ್ದ ಮತ್ತು ಅತ್ಯಂತ ಹೆಚ್ಚೆಂದರೆ 500 ಮೈಲಿ ಅಗಲವಿದೆ. ಈ ಭೂಚಲನೆಗೆ ವಯೋಮಿಂಗ್ ಪ್ರಾಂತದ ಲರೆಮಿ (ಲರೆಮಿಯನ್ ಭೂಚಲನೆ) ಪರ್ವತದ ಹೆಸರನ್ನು ಇಡಲಾಗಿದೆ. ಅಲ್ಲದೆ ಈ ಕಾಲದಲ್ಲಿ ಗ್ರ್ಯಾನಿಟಿಕ್ ಶಿಲಾಪಾಕ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪಶ್ಚಿಮ ಭಾಗದ ಉದ್ದಕ್ಕೂ ಅನೇಕ ಬ್ಯಾತೊಲಿತುಗಳ ರೂಪದಲ್ಲಿ ಅಂತಸ್ಸರಣಗೊಂಡಿತು. ಈ ಘಟನೆ ಭೂ [[ಇತಿಹಾಸ]]ದ ಅತ್ಯಂತ ಮಹತ್ತ್ವ ಘಟನೆಗಳಲ್ಲಿ ಒಂದು. ==ಭಾರತ== ಕ್ರಿಟೇಷಸ್ ಕಲ್ಪದಲ್ಲಿ ಆದಷ್ಟು ವಿವಿಧ ಘಟನೆಗಳು ಈ ಭೂಭಾಗದಲ್ಲಿ ಮತ್ತಾವ ಕಲ್ಪದಲ್ಲೂ ಆಗಿಲ್ಲ. ಈ ಕಾಲದ ಶಿಲೆಗಳು ಸಾಕಷ್ಟು ವ್ಯಾಪಕವಾಗಿ ಕೂಡ ನಿಕ್ಷೇಪವಾಗಿವೆ. ಅವು ಅನೇಕ ಮುಖಗಳಿಂದ ಕೂಡಿವೆ. ದೀರ್ಘಕಾಲದದಿಂದ [[ಪರ್ಯಾಯ ದ್ವೀಪ]]ದ ಉತ್ತರದಲ್ಲಿದ್ದ ಟೆತಿಸ್ ಸಾಗರದಲ್ಲಿ ನಿಕ್ಷೇಪಗೊಂಡಿದ್ದ ಶಿಲೆಗಳು [[ಟಿಬೆಟ್]], ಉತ್ತರ [[ಹಿಮಾಲಯ]], [[ಬಲೂಚಿಸ್ತಾನ್, ಪಾಕಿಸ್ತಾನ್|ಬಲೂಚಿಸ್ತಾನ]]ದ ಪೂರ್ವದಲ್ಲಿ ಫಾಸಿಲ್‍ಸಹಿತ ಸುಣ್ಣಶಿಲಾ ಮುಖವೂ ಪಶ್ಚಿಮದಲ್ಲಿ ಫಾಸಿಲ್‍ರಹಿತ ಮರುಳುಶಿಲಾಮುಖವೂ ರೂಪುಗೊಂಡಿವೆ. ಎರಡನೆಯದು [[ಯುರೋಪ್|ಯೂರೋಪ್]] ಖಂಡದ ಪ್ಲಿಸ್ಚ್ ನಿಕ್ಷೇಪವನ್ನು ಹೋಲುತ್ತದೆ. ಈ ನಿಕ್ಷೇಪ ಟೆತಿಸ್ ಸಾಗರದ ಆಳ ಕಡಿಮೆಯಾಗುತ್ತಿದ್ದುದನ್ನು ಸೂಚಿಸುತ್ತದೆ. ಅಲ್ಲದೆ ದೀರ್ಘಕಾಲದಿಂದ ಇದ್ದ ಟೆತಿಸ್ ಸಾಗರದ ನಿರ್ಗಮನ ಅನತಿ ದೂರದಲ್ಲಿದೆ ಎಂಬುದನ್ನೂ ಸಾಗರ ತೀರ ಉತ್ತರಕ್ಕೆ ಕ್ರಮೇಣ ಹಿಂಜರಿಯುತ್ತಿತ್ತೆಂಬುದನ್ನೂ ಸೂಚಿಸುತ್ತದೆ. ಅಷ್ಟೇ ಅಲ್ಲದೆ ಟೆತಿಸ್ ಸಾಗರದ ಒಂದು ಶಾಖೆ ಪರ್ಯಾಯದ್ವೀಪ ಭಾಗವನ್ನು ಹಂಗಾಮಿಯಾಗಿ ಸ್ವಲ್ಪಕಾಲ ಆಕ್ರಮಿಸಿತ್ತು. ಆಗ ರೂಪುಗೊಂಡ ನಿಕ್ಷೇಪಗಳು [[ನರ್ಮದಾ ನದಿ|ನರ್ಮದಾನದಿ]]ಯ [[ಕಣಿವೆ]]ಯಲ್ಲಿ ಅನೇಕ ಕಡೆಗಳಲ್ಲಿ ಹೊರ ಕಂಡಿವೆ. ಬಾಗ್ ಎಂಬಲ್ಲಿ ಅವು ಅತ್ಯುತ್ಕೃಷ್ಟ ರೀತಿಯಲ್ಲಿ ರೂಪುಗೊಂಡಿರುವುದರಿಂದ ಅವಕ್ಕೆ ಬಾಗ್ ಪದರಗಳು ಎಂದು ಹೆಸರಾಗಿದೆ. ಪೂರ್ವತೀರದ ದಕ್ಷಿಣದಲ್ಲಿ [[ಕನ್ಯಾಕುಮಾರಿ]]ಯಿಂದ ಉತ್ತರದ [[ಅಸ್ಸಾಂ|ಅಸ್ಸಾಮಿ]]ನವರೆಗೆ ಮತ್ತೊಂದು ಸಾಗರ (ದಕ್ಷಿಣ ಸಾಗರ) ಹಂಗಾಮಿಯಾಗಿ ಆಕ್ರಮಿಸಿ ನಿಕ್ಷೇಪಗಳನ್ನು ಸಂಚಯಿಸಿ ಹಿಂಜರಿದಿದೆ. ಈ ನಿಕ್ಷೇಪಗಳು [[ತಿರುಚಿರಾಪಳ್ಳಿ ಜಂಕ್ಷನ್|ತಿರುಚಿರಪಲ್ಲಿ]], ವೃದ್ಧಾಚಲಂ, [[ಪುದುಚೇರಿ|ಪಾಂಡಿಚೆರಿ]], [[ರಾಜಮಹೇಂದ್ರಿ]] ಮತ್ತು ಅಸ್ಸಾಂ ಈ ಸ್ಥಳಗಳಲ್ಲಿ ಹೊರಕಂಡಿವೆ. ಹೀಗೆ ಒಂದೇ ಕಾಲದಲ್ಲಿ ಎರಡು ಸಾಗರಗಳು ಪರ್ಯಾಯ ದ್ವೀಪವನ್ನು ಆಕ್ರಮಿಸಿ ಒಂದಕ್ಕೊಂದು ಅತ ಸಮೀಪದಲ್ಲಿದ್ದುವು. ಆದರೂ ಇವೆರಡು ಸಾಗರಗಳಿಗೆ ಪರಸ್ಪರ ಸಂಪರ್ಕವಿರಲಿಲ್ಲ ಎಂಬುದಕ್ಕೆ ಆಧಾರವಿದೆ : ಭಿನ್ನ ಜೀವರಾಶಿಗಳ ಅವಶೇಷಗಳು ಅವುಗಳಲ್ಲಿ ದೊರೆತಿವೆ. [[ಮಧ್ಯ ಪ್ರದೇಶ|ಮಧ್ಯಪ್ರದೇಶ]]ದ ಅನೇಕ ಕಡೆಗಳಲ್ಲಿ ಕ್ರಿಟೇಷಸ್ ಕಲ್ಪದ ನದಿ ಅಳಿವೆಯ ನಿಕ್ಷೇಪಗಳಿವೆ. ಲೆಮಟಾ ಘಾಟಿನಲ್ಲಿ ಉತ್ತಮವಾಗಿ ರೂಪುಗೊಂಡಿರುವುದರಿಂದ ಇವಕ್ಕೆ ಲೆಮಟಾ ಪದರಗಳೆಂದು ಹೆಸರು. ಕಾರ್ಬಾನಿಫೆರಸ್ ಕಲ್ಪದ (ಸು. 350 ದ.ಲ.ವ. ಪ್ರಾಚೀನದಿಂದ ಸು. 280 ದ.ಲ.ವ. ಪ್ರಾಚೀನದವರೆಗಿನ ಅವಧಿ) ಅಂತ್ಯ ಕಾಲದಲ್ಲಿ ರೂಪುಗೊಳ್ಳಲು ಪ್ರಾರಂಭವಾದ ಗೊಂಡವಾನ ಖಂಡ ಕ್ರಿಟೇಷಸ್ ಕಲ್ಪದಲ್ಲಿ [[ಆಸ್ಟ್ರೇಲಿಯ]], ಭಾರತ, [[ಆಫ್ರಿಕಾ|ಆಫ್ರಿ]]ಕ, ದ. ಅಮೆರಿಕ ಮತ್ತು [[ಅಂಟಾರ್ಕ್ಟಿಕ|ಅಂಟಾರ್ಕ್‍ಟಿಕ]] ಎಂಬ ಐದು ಭಾಗಗಳಾಗಿ ಒಡೆದು ಇವು ಬೇರೆ ಬೇರೆ ದಿಕ್ಕಿಗೆ ಚಲಿಸಲಾರಂಭಿಸಿದುವು. ಒಡೆದ ಬಿರುಕುಗಳಲ್ಲಿ ಸ್ವಲ್ಪ ಭೂಭಾಗ ಸಮುದ್ರಗಳಲ್ಲಿ ಮುಳುಗಿ ಹೋಗಿರುವುದೇ ಅಲ್ಲದೆ, ಆರ್ಷೇಯ ಕಾಲದಿಂದ ಈಚೆಗೆ ಭೂ ಇತಿಹಾಸದ ಇನ್ನಾವ ಕಾಲದಲ್ಲೂ ಆಗಿಲ್ಲದಷ್ಟು ಅತಿ ಮಹತ್ತರ ಶಿಲಾರಸ ಬಹಿಸ್ಸರಣವಾಯಿತು. ಈ ಶಿಲಾರಸವೇ ಡೆಕ್ಕನ್ ಟ್ರ್ಯಾಪ್ ಶಿಲಾವರ್ಗವಾಗಿರುವುದು. ==ಜೀವರಾಶಿ == ಕ್ರಿಟೇಷಸ್ ಕಲ್ಪದಲ್ಲಿ [[ಸಸ್ಯ]]ಗಳು ವಿಕಾಸ ಪಥದಲ್ಲಿ ಗಣನೀಯ ಪ್ರಗತಿ ಸಾಧಿಸಿದುವು. [[ಹೂ ಬಿಡುವ ಸಸ್ಯ]]ಗಳು ಮೊದಲ ಬಾರಿಗೆ ಕಾಣಿಸಿಕೊಂಡುದೇ ಇಲ್ಲಿನ ಮಹಾಸಾಧನೆ. ಹೂ ಬಿಡುವ ಸಸ್ಯಗಳು ಇತರ ಎಲ್ಲ ಸಸ್ಯವರ್ಗಗಳನ್ನೂ ಮೂಲೆಗೊತ್ತಿ ಅವುಗಳ ಸ್ಥಾನಗಳನ್ನು ಆಕ್ರಮಿಸಿಕೊಂಡುವು. ಮಧ್ಯಜೀವಯುಗದಲ್ಲಿ ಹೇರಳವಾಗಿದ್ದ ಸೈಕಾಡ್ ಮತ್ತು [[ಕೋನಿಫರ್ ಸಸ್ಯ]]ಗಳಿಗೂ ಇದೇ ಗತಿಯಯಿತು. ಹೂ ಬಿಡುವ ಸಸ್ಯಗಳು ಕಾಣಿಸಿಕೊಂಡು ಪ್ರಾಣಿವರ್ಗದ ಮೇಲೆ ಹೆಚ್ಚು ಪ್ರಭಾವ ಬೀರಿದುವು. ಈ ಸಸ್ಯಗಳ ವೈಪುಲ್ಯವೇ [[ಸಸ್ತನಿ]]ಗಳು ಮತ್ತು [[ಪಕ್ಷಿ]]ಗಳು ಹಠಾತ್ತನೆ ಹೆಚ್ಚಲು ಮತ್ತು ಶೀಘ್ರ ವಿಕಾಸಗೊಳ್ಳಲು ಮುಖ್ಯ ಕಾರಣವೆನಿಸಿದೆ. ಅಲ್ಲದೆ ಈ ಸಸ್ಯ ಬದಲಾವಣೆಯೇ ಮಧ್ಯಜೀವಯುಗದ [[ಸರೀಸೃಪ]] ಪೆಡಂಭೂತಗಳು ಗತವಂಶಿಗಳಾಗಲೂ ಕಾರಣವಾಗಿದೆ. ಹೂ ಬಿಡುವ ಜಾತಿಯ ಸಸ್ಯಗಳ ಅವಶೇಷಗಳು ಉತ್ತರ ಅಮೆರಿಕ, [[ಯೂರೋಪ್]] ಮತ್ತು [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡು]]ಗಳ ಕ್ರಿಟೇಷಸ್ ಸ್ತೋಮಗಳ ಮಧ್ಯಭಾಗದಲ್ಲಿ ಸಿಕ್ಕುತ್ತವೆ. [[ವರ್ಜೀನಿಯ|ವರ್ಜಿನೀಯ]] ಮತ್ತು [[ಮೇರಿಲ್ಯಾಂಡ್]] ಪ್ರಾಂತ್ಯಗಳಲ್ಲಿನ ಪೊಟಮ್ಯಾಕ್ ಶ್ರೇಣಿ ಮತ್ತು ಲೆರಮಿ ಶಿಲಾಗುಂಪುಗಳು ಹೇರಳವಾದ ಮತ್ತು ನಾನಾ ಜಾತಿಯ ಸಸ್ಯಾವಶೇಷಗಳಿಂದ ಕೂಡಿವೆ. [[ಸ್ಪೇನ್]] ಮತ್ತು [[ಪೋರ್ಚುಗಲ್|ಪೋರ್ಚುಗಲ್ಲಿ]]ನ ಕ್ರಿಟೇಷಸ್ ಸ್ತೋಮಗಳ ಕೆಳಭಾಗಗಳಲ್ಲೂ ಸ್ಯಾಕ್ಸೋನಿ, ಬೊಹೇಮಿಯ ಮತ್ತು ವೆಸ್ಟ್‍ಪಾಲಿಯಗಳಲ್ಲಿನ ಕ್ರಿಟೇಷಸ್ ಸ್ತೋಮಗಳ ಮೇಲ್ಭಾಗಗಳಲ್ಲೂ ಹೂ ಬಿಡುವ ಸಸ್ಯಗಳ ಅವಶೇಷಗಳು ವಿಪುಲವಾಗಿ ಇವೆ. ಇವು [[ಚಳಿಗಾಲ]]ದಲ್ಲಿ ಎಲೆ ಉದುರುವ ಸಸ್ಯವರ್ಗಕ್ಕೆ ಸೇರಿದವು. ಉತ್ತರಾರ್ಧಗೋಳದ ಬಹುಭಾಗದಲ್ಲಿ ಉಷ್ಣ ವಾಯುಗುಣವಿದ್ದುದನ್ನು ಈ ಅಂಶ ವ್ಯಕ್ತಪಡಿಸುತ್ತದೆ. ಈ ಸಸ್ಯವರ್ಗದಲ್ಲಿ ಮೇಪಲ್, [[ಓಕ್]]. [[ಅರಿಸಿನ]], [[ಅಂಜೂರ|ಅಂಜೂರ,]] ಪೋಪ್ಲಾರ್, ಪ್ಲೇನ್, [[ಐವಿ ಗಿಡ|ಐವಿ]], ವಿಲೊ, [[ನೀಲಗಿರಿ|ಯೂಕಲಿಪ್ಟಸ್]], [[ಗಾಳಿಮರ|ಕ್ಯಾಶುರಿನ]] ಮುಂತಾದ ಸಸ್ಯಗಳಿದ್ದುವು. ಫರ್ನ್, ಸೈಕಾಡ್ ಮತ್ತು ಕೋನಿಫರ್ ಜಾತಿಯ ಸಸ್ಯಗಳು ಕ್ರಿಟೇಷಸ್ ಕಲ್ಪದ ಪೂರ್ವಾರ್ಧದಲ್ಲಿ ಪ್ರಮುಖವಾಗಿದ್ದರೂ ಉತ್ತರಾರ್ಧದಲ್ಲಿ ವಿರಳವಾಗಿದ್ದುವು. ಸೈಕಾಡ್, ಝಮೈಟಿಸ್, ಓಟೊಝಮೈಟಿಸ್, [[ಗಿಂಕ್ಗೊ ಬಿಲೋಬ|ಗಿಂಕೊ]], ಪೈನಸ್ ಮತ್ತು ಸಿಕ್ವೇನಿಯಗಳು ಉತ್ತರಾರ್ಧದ ಮುಖ್ಯ ಜಿಮ್ನೋಸ್ಪರ್ಮ್‍ಗಳು. ಇವುಗಳಲ್ಲೆಲ್ಲ ಸಿಕ್ವೇನಿಯ ಮುಖ್ಯವಾದದ್ದು. ==ಪ್ರಾಣಿ== ಫೊರ್ಯಾಮಿನಿಫೆರಗಳ ವೈಫುಲ್ಯ ಹೊಸ ಜಾತಿಯ ಎಕಿನಾಯಿಡುಗಳ ಉದಯ, ವಿಚಿತ್ರ ಆಕಾರದ ರೂಡಿಸ್ಟಿಡ್ ಮೃದ್ವಂಗಿಗಳ ಪ್ರಾತಿನಿಧ್ಯ ಮತ್ತು ಸುರುಳಿ ಬಿಚ್ಚಿದ ಅಮ್ಮೊನೈಟುಗಳು ಕ್ರಿಟೇಷಸ್ ಕಲ್ಪದ ಪ್ರಾಣಿಪ್ರಪಂಚದ ಮುಖ್ಯ ಲಕ್ಷಣಗಳು. ಈ ಎಲ್ಲ ಗುಂಪಿನ ಪ್ರಾಣಿಗಳ ಅವಶೇಷಗಳು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಫೊರ್ಯಾಮಿನಿಫೆರಗಳು ಎಷ್ಟು ಹೇರಳವಾಗಿದ್ದುವೆಂದರೆ ಅವುಗಳ ಅವಶೇಷಗಳಿಂದಲೇ ಕೆಲವು ಶಿಲೆಗಳು ರೂಪುಗೊಂಡಿರುತ್ತವೆ. ಚಾಕ್‍ನಿಕ್ಷೇಪ ಮತ್ತು ಕೆಲವು ಗಟ್ಟಿ ಸುಣ್ಣಶಿಲೆಗಳು ಮುಖ್ಯವಾಗಿ ಇವುಗಳ ಅವಶೇಷಗಳಿಂದಲೇ ಆಗಿವೆ. ಮೃದ್ವಂಗಿಗಳ ಹೇರಳವಾಗಿದ್ದುವು. ಅವುಗಳ ವ್ಯಾಪ್ತಿ ಅತಿ ವಿಶಾಲವಾಗಿತ್ತು. ಅವುಗಳಲ್ಲೆಲ್ಲ ರೂಡಿಸ್ಟಿಡ್ ಜಾತಿಯ ಮೃದ್ವಂಗಿಗಳು ಕ್ರಿಟೇಷಸ್ ಕಲ್ಪಕ್ಕೆ ಮಾತ್ರ ಸೀಮಿತಗೊಂಡಿದ್ದುದೇ ಅಲ್ಲದೆ ಆ ಕಾಲದ ವಿಶಿಷ್ಟ ಪ್ರಾಣಿಗಳೂ ಎನಿಸಿವೆ. ಕ್ರಿಟೇಷಸ್ ಸ್ತೋಮದ ಕೆಳಭಾಗದಲ್ಲಿ ರಿಕ್ವೇನಿಯಾ ಎಂಬುದೂ ಮೇಲ್ಭಾಗದಲ್ಲಿ ಹಿಪ್ಪುರೈಟಿಸ್ ಮತ್ತು ರೇಡಿಯೊಲೈಟಿಸುಗಳೂ ವಿಶಿಷ್ಟ ಫಾಸಿಲುಗಳೆನಿಸಿವೆ. ಕ್ಯಾಪ್ರಿನಿಡ್ಸ್ ಮತ್ತು ಮನೊಫ್ಲೂರಿಡ್‍ಗಳು ಈ ಕಾಲದ ಮತ್ತೆರಡು ವಿಶಿಷ್ಟ ರೂಡಿಸ್ಟಿಡ್ ಮೃದ್ವಂಗಿಗಳು. ಗ್ರಿಪಿಯ, ಆಸ್ಟ್ರಿಯ, ಎಕ್ಸ್ಟೊಗೈರ್, ಟ್ರೈಗೋನಿಯ, ಐನೊಸೆರಾವಸ್, ಅಲೆಕ್ಟ್ರಿಯೋನಿಯ ಮತ್ತು ಕಾರ್ಡಿಟ ಜಾಕ್ವಿನೋಟಗಳು ದಕ್ಷಿಣ ಭಾರತದ ಕ್ರಿಟೇಷಸ್ ಸ್ತೋಮಗಳಲ್ಲಿ ಹೇರಳವಾಗಿವೆ; ಅವು ಇಲ್ಲಿನ ವಿಶಿಷ್ಟ ಫಾಸಿಲುಗಳೂ ಹೌದು. ಸ್ಪಾಂಡೈಲಸ್, ವೋಲ, ಮೋಡಿಯೋಲ, ಲೈವ, ಪೆಕ್ಟೆನ್, ಪ್ಲಿಕಟುಲ ಮೊದಲಾದವು ಈ ನಿಕ್ಷೇಪದಲ್ಲಿ ಹೆಚ್ಚಾಗಿ ದೊರೆಯುವ ಇತರ ಲೆಮಲಿಬ್ರ್ಯಾಂಕುಗಳು. ತಿರುಚಿರಪಲ್ಲಿ ಮತ್ತು [[ಅರಿಯಲೂರ್ ಜಿಲ್ಲೆ|ಅರಿಯಲೂರು]] ಭಾಗಗಳಲ್ಲಿನ ನಿಕ್ಷೇಪದಲ್ಲಿ [[ಶಂಖ]]ಗಳು ಹೇರಳವಾಗಿವೆ. ಆಧುನಿಕ ಜೀವಯುಗದ ಶಂಖಜಾತಿಗಳಾದ ನರೀನಿಯ, ಟರ್ರಿಟಲ್ಲಾ ಮತ್ತು ಅವೆಲ್ಲಾನಗಳೂ ಇವೆ. ಈ ನಿಕ್ಷೇಪಗಳಲ್ಲಿ [[ಅಮ್ಮೊನೈಟ್|ಅಮ್ಮೊನೈಟು]]ಗಳು ಮತ್ತು ಬೆಲಿಮ್ನೈಟುಗಳು ಅತ್ಯಂತ ಹೇರಳವಾಗಿವೆ. ಜುರಾಸಿಕ್ ಕಲ್ಪದಲ್ಲಿದ್ದ ಪಿಲ್ಲೊಸೆರಾಸ್ ಅಮ್ಮೊನೈಟುಗಳೂ ಇವೆ. ಆದರೆ ಉತಕೂರು ಶ್ರೇಣಿಯಲ್ಲಿ ಹಾಪ್ಲೈಟಿಸ್ ಮತ್ತು ಅಕ್ಯಾಂತೊಸೆರಾಸುಗಳೂ ಇತರ ಶ್ರೇಣಿಗಳಲ್ಲಿ ಸೋಲನ್ ಬೇಕಿಯ, ಅನೈಸೊಸೆರಾಸ್, ಮ್ಯಾಮೈಟಿಸ್, ಟೆಸ್ಸೋಟಿಯ, ಡೆಸ್ಮೋಸೆರಾಸ್, ಪ್ಯಾಕಿಡಿಸ್ಕಸ್ ಮತ್ತು ಕಾಸ್ಮೇಟಿಸೆರಾಸುಗಳೂ ವಿಶಿಷ್ಟ ಅಮ್ಮೊನೈಟುಗಳೆನಿಸಿವೆ. ಇವುಗಳ ಜೊತೆಯಲ್ಲಿ ಸುರುಳಿ ಬಿಚ್ಚಿದ ಅಥವಾ ಕ್ರಮವರಿತು ಸುರುಳಿ ಸುತ್ತಿಲ್ಲದ ಅಮ್ಮೊನೈಟುಗಳು ಕ್ರಿಟೇಷಸ್ ಸ್ತೋಮದ ಮೇಲ್ಭಾಗದಲ್ಲಿ ಇವೆ. ಇವುಗಳಲ್ಲಿ ಸ್ಕ್ಯಾಪೈಟಿಸ್, ಮ್ಯಾಕ್ರೊಸ್ಕ್ಯಾಪೈಟಿಸ್, ಹ್ಯಾಮೈಟಿಸ್, ಬ್ಯಾಕ್ಯುಲೈಟಿಸ್ ಮತ್ತು ಟಿರ್ರಿಲೈಟಿಸುಗಳು ಮುಖ್ಯವಾದವು. ಬೆಲಿಮ್ನೈಟಿಸ್ ಗಾರ್ಡುಗಳು ಅತ್ಯಂತ ಹೇರಳವಾಗಿವೆ. ಬಹುಶ: ಭಾರತದ ಭೂ ಇತಿಹಾಸದಲ್ಲೇ ಇವು ಕೊನೆಯ ಬಾರಿಗೆ ಕಾಣಿಸಿಕೊಂಡಿವೆ. ನಾಟಿಲಾಯಿಡ್ ಗುಂಪು ನಾಟಿಲಸಿನಿಂದ ಪ್ರತಿನಿಧಿಸಲ್ಪಟ್ಟಿದೆ. ನಾಟಿಲಸ್ ಡೇನಿಕಸ್ ನಿನಿಯೂರು ಶ್ರೇಣಿಯ ಮೊದಲನೆಯ ಪದರದಲ್ಲಿದೆ. ಸರೀಸೃಪಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಕೂಡ ನೆಲಜಲ ಪ್ರದೇಶಗಳ ಒಡೆತನ ಇತ್ತು. ವಾಯು ಪ್ರದೇಶದಲ್ಲಿ ಇವು ಪಕ್ಷಿಗಳೊಡನೆ ಸಮಭಾಗಿಗಳಾಗಿದ್ದುವು. ಅಂಡು ಡೈನೊಸಾರ್ ಸರೀಸೃಪಗಳು ಭೂಮಿಯನ್ನು ಆಳುತ್ತಿದ್ದುವು. ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಗಾತ್ರದ ಪ್ರಾಣಿಗಳು ಉದಯಿಸಿದುವು. ಡಿಪ್ಲೊಡೋಕನ್, ಜೈಗ್ಯಾಂಟೊಸಾರಸ್ ಮೊದಲಾದವು [[ಸಸ್ಯಾಹಾರಿಗಳು|ಸಸ್ಯಾಹಾರಿ]]ಗಳಾದ ಸಾರೋಪೋಡಗಳು. ಮಾಂಸಾಹಾರಿಗಳಿಗೆ ತೀರೋಪೋಡಗಳೆಂದು ಹೆಸರು. ಇವುಗಳಲ್ಲಿ ಒಂದಾದ ಟೈರನೊಸಾರಸನ್ನು ಭೂಮಿಯ ಮೇಲೆ ಉದಯಿಸಿದ ಮಾಂಸ ತಿನ್ನುವ ಅತ್ಯಂತ ದೊಡ್ಡ ಜೀವಯಂತ್ರ ಎಂದು ವರ್ಣಿಸಲಾಗಿದೆ. ಇವುಗಳೇ ಅಲ್ಲದೆ ಬಾತು ಮೂತಿಯ [[ಡೈನೋಸಾರ್|ಡೈನೊಸಾರ]]ಗಳು, ಕವಚರಕ್ಷಿತ ಡೈನೊಸಾರಗಳು ಮತ್ತು ಕೊಂಬುಳ್ಳ ಡೈನೊಸಾರುಗಳು ಇದ್ದುವು. ಕೊಂಬುಳ್ಳ ಡೈನೊಸಾರುಗಳಿಗೆ ಸೆರಟಾಪ್ಸ್ ಎಂದು ಹೆಸರು. [[ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿ ಸಿಕ್ಕಿರುವ ಟ್ರೈಸೆರಟಾಪ್ಸ್ ಡೈನೊಸಾರುಗಳ ಪೈಕಿ ಕೊನೆಗೆ ಗತವಂಶಿಯಾಯಿತು. ಜುರಾಸಿಕ್ ಕಲ್ಪದಲ್ಲಿ ಸಾಗರವಾಸಿಗಳಾಗಿದ್ದ ಇಕ್ತಿಯೋಸಾರಸ್ ಮತ್ತು ಪ್ಲೀಜಿಯೋಸಾರಸುಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಪ್ರಾಮುಖ್ಯವಿರಲಿಲ್ಲ. ಆದರೆ ಮೋಸೊಸಾರಸ್ ಎಂಬ ಮತ್ತೊಂದು ಜಾತಿ ಜಲಪ್ರದೇಶದಲ್ಲಿ ಪ್ರಬಲವಾಗಿತ್ತು. ಇದನ್ನು ಸಾಗರದ ಟೈರನೊಸಾರಸ್ ಎಂದು ಹೇಳಬಹುದು. ಇವೇ ಅಲ್ಲದೆ [[ಮೊಸಳೆ]], [[ಆಮೆ]] ಮೊದಲಾದವು ಸಹ ಇದ್ದುವು. ವಯೋಮಿಂಗ್ ಪ್ರಾಂತ್ಯದಲ್ಲಿ ಸಿಕ್ಕಿರುವ ಆಮೆಯ ಚಿಪ್ಪು 11' ಉದ್ದವಿದೆ. ಹಾರುವ ಸರೀಸೃಪಗಳಿಗೆ ಟೀರೊಡಾಕ್ಟೈಲ್ಸ್ ಎಂದು ಹೆಸರು. ಇವುಗಳಲ್ಲಿ ಹಲ್ಲಿಲ್ಲದ ಟಿರೊಡಾನ್ ಉಲ್ಲೇಖಾರ್ಹ. ಭಾರತದಲ್ಲಿ ಈ ಕಾಲದ ಸರೀಸೃಪಗಳ ಅವಶೇಷಗಳು, ಲೆಮಟ ಪದರಗಳಲ್ಲಿ, ಅಂತರಟ್ರ್ಯಾಪ್ ಶಿಲೆಗಳಲ್ಲಿ ಮತ್ತು ತಿರುಚಿರಪಲ್ಲಿಯ ಕ್ರಿಟೇಷಸ್ ನಿಕ್ಷೇಪಗಳಲ್ಲಿ ಸಿಕ್ಕಿವೆ. ಡೈನೊಸಾರುಗಳ ಎಲ್ಲ ಶಾಖೆಗಳೂ ಮೋಸೋಸಾರಸ್ ಮತ್ತು ಆಮೆಗಳೂ ಇಲ್ಲಿ ಪ್ರತಿನಿಧಿಸಲ್ಲಪಟ್ಟಿವೆ. ಅಂಟಾರ್ಟೊಸಾರಸ್, ಲಾಪ್ಲಟಸಾರಸ್, ಲೆಮಟಸಾರಸ್, ಇಂಡೊಸಾರಸ್ ಮತ್ತು ಟೈರನೊಸಾರಸುಗಳು ಲೆಮಟ ಪದರಗಳಲ್ಲಿ ಸಿಕ್ಕಿವೆ. ತಿರುಚಿರಪಲ್ಲಿ ನಿಕ್ಷೇಪಗಳಲ್ಲಿ ಸ್ಟೀಗೊಸಾರಸ್, ಕ್ಯಾಮರೊಸಾರಸ್ ಮತ್ತು ಮೋಸೋಸಾರಸುಗಳ ಅವಶೇಷಗಳು ವರದಿಯಾಗಿವೆ. ಪ್ಲೇಟಮಿ ಎಂಬ ಆಮೆಯ ಚಿಪ್ಪು [[ಮುಂಬಯಿ]]ಯ ವಾರ್ಲಿ ಗುಡ್ಡದಲ್ಲಿರುವ ಅಂತರಟ್ರ್ಯಾಪ್ ಶಿಲೆಗಳಿಂದ ವರದಿಯಾಗಿದೆ. ಸಿ.ಎ. ಮ್ಯಾಟ್ಲಿ ಎಂಬಾತನಿಗೆ ತಿರುಚಿರಪಲ್ಲಿ ನಿಕ್ಷೇಪದಲ್ಲೂ ಒಂದು ಆಮೆಚಿಪ್ಪು ಸಿಕ್ಕಿದೆ. ಲೆಮಟ ಪದರಗಳಲ್ಲಿ ಸರೀಸೃಪಗಳ ಜೊತೆಯಲ್ಲಿ ಪೈಕ್ನೊಡಸ್ ಮೊದಲಾದ ಮತ್ಸ್ಯಗಳ ಅವಶೇಷಗಳೂ ದೊರೆತಿವೆ. ಕ್ರಿಟೇಷಸ್ ಕಲ್ಪದಲ್ಲಿ ಎರಡು ಸಾಗರ ಜಲಪಕ್ಷಿಗಳಿದ್ದುದು ವರದಿಯಾಗಿದೆ. ಅವುಗಳಲ್ಲಿ ಒಂದು ಇಕ್ತಿಯಾರ್ನಿಸ್, ಮತ್ತೊಂದು ಹೆಸ್ಪರಾರ್ನಿಸ್. ಇಕ್ತಿಯಾರ್ನಿಸ್ ಬಲವಾದ ರೆಕ್ಕೆಗಳುಳ್ಳ ಚಿಕ್ಕ ಪಕ್ಷಿ. ಹೆಸ್ಪರಾರ್ನಿಸ್ 6' ಉದ್ದ, 4.5' ಎತ್ತರದ ಪ್ರಾಣಿ. ಅದರ ರೆಕ್ಕೆಗಳು ಅತಿ ಚಿಕ್ಕವು. ಅದಕ್ಕೆ ಕೋನಾಕಾರದ ಬಗ್ಗಿದ ಹಲ್ಲುಗಳಿದ್ದುವು. ಜುರಾಸಿಕ್ ಸಸ್ತನಿಗಳ ಪೈಕಿ ಮಲ್ಟಿಟ್ಯೂಬಕ್ರ್ಯುಲೇಟ ಮಾತ್ರ ಕ್ರಿಟೇಷಸ್ ಯುಗದಲ್ಲಿ ಉಳಿದಿದೆ. ಮಾರ್ಸೂಪಿಯಂ ಮತ್ತು ಕೀಟಾಹಾರಿ ಸಸ್ತನಿಗಳು ಹೊಸದಾಗಿ ಉದಯಿಸಿದುವು. {{Unreferenced}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] [[ವರ್ಗ:ಭೂಗರ್ಭ ಶಾಸ್ತ್ರ]] bbfdnqikm3xlsi48azcfq2jg93i2rbc 1374696 1374695 2026-06-03T16:39:46Z VASANTH S.N. 728 added [[Category:ಭೂಗೋಳ]] using [[Help:Gadget-HotCat|HotCat]] 1374696 wikitext text/x-wiki '''ಕ್ರಿಟೇಷಸ್''' ಸುಮಾರು 135 ದಶಲಕ್ಷ ವರ್ಷ ಪ್ರಾಚೀನದಿಂದ ಸು. 65 ದ.ಲ. ವರ್ಷ ಪ್ರಾಚೀನದವರೆಗಿನ [[ಭೂವೈಜ್ಞಾನಿಕ ಕಾಲ -ಕಲ್ಪಗಳು|ಭೂವೈಜ್ಞಾನಿಕ]] ಕಲ್ಪದ ಮತ್ತು [[ಶಿಲಾಸ್ತೋಮ]]ಗಳ ಅತ್ಯಾಧುನಿಕ ವ್ಯವಸ್ಥೆಯ ಹೆಸರು. ಕ್ರಿಟೇಷಸ್ ಕಲ್ಪ [[ಮೀಸೋಜೋಯಿಕ್ ಯುಗ]]ದ (ಸು. 225 ದ.ಲ.ವ. ಪ್ರಾಚೀನ-ಸು. 65 ದ.ಲ.ವ. ಪ್ರಾಚೀನ ; ಮಧ್ಯಜೀವಯುಗ) ಮೂರನೆಯ ಹಾಗೂ ಕೊನೆಯ [[ಕಲ್ಪ]]. ಕ್ರಿಟೇಷಸ್ ಎಂಬ ಹೆಸರನ್ನು ಒಮಲಿಯಸ್ ಡಿ. ಹೆಲಾಯ್ ಮೊದಲು ಸೂಚಿಸಿದವ (1822). ಕ್ರೀಟ ಎಂದರೆ [[ರೋಮನ್ ಭಾಷೆ]]ಯಲ್ಲಿ ಚಾಕ್ ಎಂದು ಅರ್ಥ. ಈ ಹೆಸರು [[ಇಂಗ್ಲಿಷ್]] [[ಕಡಲ್ಗಾಲುವೆ]]ಯ ಎರಡು ಕಡೆಗಳಲ್ಲಿಯೂ ಇರುವ ಕಡಿದಾದ ಬಿಳಿ ದಿಬ್ಬಗಳಲ್ಲಿ ಉತ್ಕಷ್ಟವಾಗಿ ರೂಪುಗೊಂಡಿರುವ, ಚಾಕ್ ನಿಕ್ಷೇಪದಿಂದ ಬಂದಿದೆ. ಕ್ರಿಟೇಷಸ್ ಸ್ತೋಮವನ್ನು ಜುರಾಸಿಕ್ ಮತ್ತು ಆಧುನಿಕ ಜೀವಕಲ್ಪದ ಸ್ತೋಮಗಳಿಂದ ಮೊದಲಬಾರಿಗೆ ಬೇರ್ಪಡಿಸುದುದು ಈ ಕ್ಷೇತ್ರದಲ್ಲಿಯೇ. ಇಲ್ಲಿ ಕ್ರಿಟೇಷಸ್ ಸ್ತೋಮದ ಕೆಳಗೂ ಮೇಲೂ ಸ್ಪಷ್ಟ ಅನನುರೂಪತೆಗಳು (ನೋಡಿ- ಅನುರೂಪತೆ) ಇರುವುದರಿಂದ ಇದರ ಎಲ್ಲೆಗಳು ನಿಖರವಾಗಿವೆ. ಕ್ರಿಟೇಷಸ್ ಸ್ತೋಮದ ವಿಶಿಷ್ಟ ಶಿಲೆ ಚಾಕ್ ಆಗಿದ್ದರೂ ಇದರಲ್ಲಿ ಇತರ ಶಿಲೆಗಳು ಕೂಡ ಇವೆ. ಜೇಡುಶಿಲೆ, [[ಮರಳು ಶಿಲೆ|ಮರಳುಶಿಲೆ]] ಮತ್ತು ಗಟ್ಟಿ [[ಸುಣ್ಣಶಿಲೆ]]ಗಳು ಅನೇಕ ಪ್ರದೇಶಗಳಲ್ಲಿ ಚಾಕಿಗಿಂತಲೂ ಹೆಚ್ಚು ಮೊತ್ತದಲ್ಲಿವೆ. ಈ ದೃಷ್ಟಿಯಿಂದ ನೋಡಿದರೆ ಕ್ರಿಟೇಷಸ್ ಎಂಬ ಹೆಸರು ಅಸಮಂಜಸವೇ ಸರಿ. ಆದರೆ ಮತ್ತಾವ ಸ್ತೋಮದಲ್ಲೂ ಇಷ್ಟೊಂದು ಮೊತ್ತದಲ್ಲಿ ಚಾಕ್ ಇಲ್ಲದಿರುವುದರಿಂದಲೂ ಈ ಸ್ತೋಮಕ್ಕೆ ಮತ್ತಾವ ಹೆಸರನ್ನು ಸೂಚಿಸಿಲ್ಲವಾದ್ದರಿಂದಲೂ ಕ್ರಿಟೇಷಸ್ ಎಂಬ ಹೆಸರಿಗೆ ಒಮ್ಮತದ ಸಮ್ಮತಿ ದೊರೆತಿದೆ. ಕ್ರಿಟೇಷಸ್ ಸ್ತೋಮದ ಅನುಮೋದಿತ ವಿಭಜನೆಯನ್ನು [[ಫ್ರಾನ್ಸ್]], [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್]], [[ಇಂಗ್ಲೆಂಡ್]], [[ಜರ್ಮನಿ|ಜರ್ಮನಿ,]] [[ಬೆಲ್ಜಿಯಂ]], [[ಹಾಲೆಂಡ್ (Holland)|ಹಾಲೆಂಡ್]] ಮತ್ತು [[ಡೆನ್ಮಾರ್ಕ್]] ದೇಶಗಳಲ್ಲಿನ ನಿಕ್ಷೇಪಗಳ ಆಧಾರದ ಮೇಲೆ ಮಾಡಲಾಗಿದೆ. ಈ ಸ್ತೋಮದ ಮುಖ್ಯಭಾಗಗಳನ್ನೂ ಅವನ್ನು ನಿರ್ಮಿಸಲು ಆಧಾರವಾಗಿಟ್ಟುಕೊಂಡ ಪ್ರದೇಶಗಳನ್ನೂ ಮುಂದೆ ಬರೆದಿದೆ. ಪ್ರಪಂಚದಾದ್ಯಂತ ನಡೆದಿರುವ ಸಮುದ್ರಾಕ್ರಮಣ ಕ್ರಿಟೇಷಸ್ ಕಲ್ಪದ ಮಹತ್ತ್ವ ಘಟನೆಗಳಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಸಿನೊಮೇನಿಯನ್ ಸಮುದ್ರಾಕ್ರಮಣ ಎನ್ನುವುದು ರೂಢಿ. ಇದು ಸಿನೊಮೇನಿಯನ್ ಕಾಲಕ್ಕಿಂತ ಮುಂಚೆಯೇ ಪ್ರಾರಂಭವಾಗಿರುವುದು ಕ್ರಿಟೇಷಸ್ ಸ್ತೋಮಗಳ ಪರಿಶೀಲನೆಯಿಂದ ಗೊತ್ತಾಗುತ್ತದೆ. ಕ್ರಿಟೇಷಸ್ ಕಲ್ಪದ ಅಂತ್ಯದಲ್ಲಿ [[ಉತ್ತರ ಅಮೇರಿಕ|ಉತ್ತರ ಅಮೆರಿಕ]]ದಲ್ಲಿ ಲೆರಮಿಯನ್ ಭೂಚಲನೆಯಾಯಿತು. [[ಗೋಂಡ್ವಾನ|ಗೊಂಡವಾನ]] ಭೂಭಾಗ ಒಡೆದು ಐದು ಭಾಗಗಳಾಯಿತು. ಈ ಎರಡು ಘಟನೆಗಳ ಕಾಲದಲ್ಲಿ ಪ್ರಪಂಚದ ಅನೇಕ ಕಡೆಗಳಲ್ಲಿ ಅಗಾಧ ಮೊತ್ತದ ಶಿಲಾರಸ ಹೊರಬಂದಿದೆ. ಭಾರತದ ಡೆಕ್ಕನ್ ಟ್ರ್ಯಾಪ್ ಮತ್ತು ಅದಕ್ಕಿಂತ ಹಿಂದಿನ ಪೂರ್ವ [[ಆಫ್ರಿಕಾ|ಆಫ್ರಿಕ]]ದ ಜ್ವಾಲಾಮುಖಿಜ ಶಿಲೆಗಳು ಈ ಕಾಲದವು. ಗೊಂಡವಾನ ಖಂಡದ ಛಿದ್ರತೆ [[ಆಲ್ಪ್ಸ್|ಆಲ್ಟ್ಸ್]] ಮತ್ತು [[ಹಿಮಾಲಯ]] ಪರ್ವತಗಳ ಉದಯಕ್ಕೆ ಕಾರಣವಾಯಿತು. ಯೂರೋಪಿನಲ್ಲಿ ಕ್ರಿಟೇಷಸ್ ಕಲ್ಪ ಸಮುದ್ರಾಕ್ರಮಣದೊಡನೆ ಪ್ರಾರಂಭವಾಯಿತು. ಈ ಕಲ್ಪದಲ್ಲಿ [[ಉತ್ತರ ಸಮುದ್ರ]] ಮತ್ತು [[ಮೆಡಿಟರೇನಿಯನ್ ಸಮುದ್ರ]] ಎಂಬ ಎರಡು ಸಾಗರ ಪ್ರಾಂತ್ಯಗಳಿದ್ದುವು. ಇಂಗ್ಲೆಂಡಿನ ವಾಯುವ್ಯ ಭಾಗ ಮತ್ತು ಫ್ರಾನ್ಸಿನ ಉತ್ತರ ಭಾಗಗಳನ್ನು ಒಳಗೊಂಡಿದ್ದ ಉತ್ತರ ಸಮುದ್ರ ಬೆಲ್ಜಿಯಂ, ಹಾಲೆಂಡ್, ಡೆನ್ಮಾರ್ಕ್, ಜರ್ಮನಿಗಳ ಮೂಲಕ [[ರಷ್ಯಾ|ರಷ್ಯ]]ದವರೆಗೆ ವಿಸ್ತರಿಸಿತ್ತು. ಮೆಡಿಟರೇನಿಯನ್ ಸಮುದ್ರ ಪಶ್ಚಿಮಕ್ಕೆ ಪೈರೆನಿಸ್ ಬೆಟ್ಟಗಳ ಎರಡು ತಪ್ಪಲುಗಳಲ್ಲಿ ಹಾದು, ಪೋರ್ಚುಗಲ್ ಮತ್ತು ದಕ್ಷಿಣ ಫ್ರಾನ್ಸ್‍ವರೆಗೂ ಪೂರ್ವಕ್ಕೆ [[ಇಟಲಿ]], [[ಗ್ರೀಸ್|ಗ್ರೀಸ್‍]]ಗಳ ಮೂಲಕ [[ಏಷ್ಯ ಮೈನರ್|ಏಷ್ಯಮೈನರ್]] ಮತ್ತು [[ಏಷ್ಯಾ|ಏಷ್ಯ]]ದವರೆಗೂ ವಿಸ್ತರಿಸಿತ್ತು. ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ತೀರ ಭಿನ್ನವಾಗಿವೆ. ಉತ್ತರ ಸಮುದ್ರದಲ್ಲಿ ಮೃದುವಾದ ಬಿಳಿ ಚಾಕ್ ನಿಕ್ಷೇಪವಾಗಿದ್ದರೆ ಮೆಡಿಟರೇನಿಯನ್ ಸಮುದ್ರದಲ್ಲಿ ಗಟ್ಟಿ ಸುಣ್ಣಶಿಲೆ ನಿಕ್ಷೇಪಗೊಂಡಿದೆ. ಇವುಗಳಲ್ಲಿರುವ ಫಾಸಿಲುಗಳ ಭಿನ್ನತೆ ಇನ್ನೂ ಸ್ಪಷ್ಟ ರೀತಿಯದು. ಮೆಡಿಟರೇನಿಯನ್ ನಿಕ್ಷೇಪದಲ್ಲಿ ರೂಡಿಸ್ಟಿಡ್ [[ಮೃದ್ವಂಗಿಗಳು|ಮೃದ್ವಂಗಿ]]ಗಳ ಅವಶೇಷಗಳು ಬಹು ಹೇರಳವಾಗಿವೆ. ಆದ್ದರಿಂದ ಅವನ್ನು ರೂಡಿಸ್ಟಿನ್ ಕಾಕ್ ಅಥವಾ ಹಿಪ್ಪುರೈಟಿಸ್ ಸುಣ್ಣಶಿಲೆ ಎಂದು ಕರೆದಿರುತ್ತಾರೆ. ಈ ಜಾತಿಯ ಮೃದ್ವಂಗಿಗಳ ಪ್ರಕಾರಗಳು ಒಂದಾದ ಮೇಲೊಂದರಂತೆ ಉದಯಿಸಿರುವುದರಿಂದ ಅವು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಇವು ಉತ್ತರ ಸಮುದ್ರದಲ್ಲಿ ಬಹು ವಿರಳ. ಆದರೆ ಉತ್ತರ ಪ್ರಾಂತ್ಯದಲ್ಲಿ ಹೇರಳವಾಗಿರುವ ಅಮೊನೈಟು ಮತ್ತು ಬೆಲಿಮ್ನೈಟುಗಳು ಇಲ್ಲಿ ವಿರಳ. ಹೀಗೆ ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ಸಂಯೋಜನೆ ಮತ್ತು ಫಾಸಿಲುಗಳೆರಡರಲ್ಲೂ ಭಿನ್ನತೆಯನ್ನು ವ್ಯಕ್ತಪಡಿಸುತ್ತವೆ. ಜುರಾಸಿಕ್ ಅಂತ್ಯದಲ್ಲೇ ಅಲ್ಲ ಕ್ರಿಟೇಷಸ್ ಆದಿಯಲ್ಲೂ ಬ್ರಿಟನಿನ ಉತ್ತರದಲ್ಲಿರುವ [[ಯಾರ್ಕ್ಷೈರ್|ಯಾರ್ಕ್‍ಷೈರ್]] ಮತ್ತು ಲಿಂಕನ್‍ಷೈರುಗಳು ಮತ್ತೊಂದು ಸಮುದ್ರಾಕ್ರಮಣಕ್ಕೊಳಗಾಗಿದ್ದವು. ಇದಕ್ಕೂ ಆಂಗ್ಲೊ-ಪ್ಯಾರಿಸ್ ಪ್ರಾಂತ್ಯಕ್ಕೂ ಮಧ್ಯೆ ಒಂದು ದಿಬ್ಬವಿತ್ತು. ಇದು ಚಾರನ್‍ವುಡ್ಡಿನಿಂದ ಬೆಡ್‍ಫೋರ್ಡ್‍ಷೈರ್ ಮೂಲಕ [[ಬೆಲ್ಜಿಯಂ]]ವರೆಗೆ ಹಬ್ಬಿತು. ಸಿನೊಮೇನಿಯನ್ ಆಕ್ರಮಣ ಕಾಲದಲ್ಲಿ ಇವೆರಡು ಸಮುದ್ರಗಳೂ ವಿಲೀನವಾದುವು. ಉತ್ತರ ಅಮೆರಿಕ: ಇಲ್ಲಿ ನಡೆದ ಕ್ರಿಟೇಷಸ್ ಕಲ್ಪದ ಸಮುದ್ರಾಕ್ರಮಣ ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪರಿಮಾಣದ್ದು. ಕ್ರಿಟೇಷಸ್ ಕಲ್ಪದ ಉತ್ತರಾರ್ಧದ ಆದಿಭಾಗದಲ್ಲಿ ಸಮುದ್ರಾಕ್ರಮಣ [[ಮೆಕ್ಸಿಕೋ]] ಕೊಲ್ಲಿಯಿಂದ ಪ್ರಾರಂಭಿಸಿ ಮೊದಲು [[ಟೆಕ್ಸಸ್|ಟೆಕ್ಸಾಸ್]] ಪ್ರಾಂತ್ಯಕ್ಕೆ ವಿಸ್ತರಿಸಿತು. ಅನಂತರ ಅದು [[ಕ್ಯಾನ್ವಾಸ್|ಕ್ಯಾನ್ಸಸ್]], [[ನೆಬ್ರಸ್ಕಾ|ನೆಬ್ರಾಸ್ಕ್]] ಮತ್ತು [[ಕೊಲೆರಾಡೋ ಪ್ರಸ್ಥಭೂಮಿ|ಕೊಲೊರಾಡೊ]] ಪ್ರಾಂತ್ಯಗಳ ಮೂಲಕ [[ಅಯೋವಾ|ಅಯೋವ]] ಪ್ರಾಂತ್ಯದವರೆಗೆ ವಿಸ್ತರಿಸಿತು. ಇದಾದ ಸ್ವಲ್ಪಕಾಲದಲ್ಲಿಯೇ [[ಆರ್ಕ್ಟಿಕ್ ಮಹಾಸಾಗರ|ಆರ್ಕ್‍ಟಿಕ್ ಸಮುದ್ರ]] ರಾಕಿಪರ್ವತ ಪ್ರದೇಶಗಳಿಗೆ ನುಗ್ಗಿ ಮೊದಲಿನ ಸಮುದ್ರದೊಡನೆ ಒಂದುಗೂಡಿತು. ಅನಂತರ [[ಅಟ್ಲಾಂಟಿಕ್ ಸಾಗರ]] [[ನ್ಯೂಜರ್ಸಿ]]ಯಿಂದ ಟೆಕ್ಸಾಸ್‍ವರೆಗೆ ತೀರಪ್ರದೇಶವನ್ನು ಆಕ್ರಮಿಸಿತು. [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್ ಸಾಗರ]] ಸಹ [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯ]], ಒರೆಗಾನ್, [[ವಾಷಿಂಗ್ಟನ್, ಡಿ.ಸಿ.|ವಾಷಿಂಗಟನ್]] ಮತ್ತು [[ಬ್ರಿಟಿಷ್ ಕೊಲಂಬಿಯಾ|ಬ್ರಿಟಿಷ್ ಕೊಲಂಬಿಯ]] ಪ್ರಾಂತ್ಯಗಳನ್ನು ಆಕ್ರಮಿಸಿತು. ಹೀಗೆ ಖಂಡಾಂತರ ಸಮುದ್ರ ಉತ್ತರ ಅಮೆರಿಕ ಖಂಡವನ್ನು ಎರಡು ದ್ವೀಪಗಳನ್ನಾಗಿ ರೂಪಿಸಿತು. ಪೆಸಿಫಿಕ್ ಸಾಗರ ಮತ್ತು ಖಂಡಾಂತರ ಸಮುದ್ರದ ಮಧ್ಯೆ ಇದ್ದ ಭೂಭಾಗ ಒಂದು ದ್ವೀಪ. ಖಂಡಾಂತರ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರದ ಮಧ್ಯೆ ಇದ್ದ ಭೂಭಾಗ ಮತ್ತೊಂದು ದ್ವೀಪ. ಮೊದಲನೆಯದಕ್ಕೆ ಮೀಸೊ ಕಾರ್ಡಿಲೆರಾನ್ ದ್ವೀಪ ಎಂದು ಹೆಸರು. ಈ ಆಕ್ರಮಣಗಳ ತರುವಾಯ ರಾಕಿಪರ್ವತಗಳ ಉತ್ತರ ಭಾಗ ಹಿಂಜರಿಯಲು ಪ್ರಾರಂಭಿಸಿತು. ಪಶ್ಚಿಮದಿಂದ ತಂದು ತುಂಬಲ್ಪಟ್ಟ [[ಮೆಕ್ಕಲು]] ಈ ಕಾರ್ಯವನ್ನು ತೀವ್ರಗೊಳಿಸಿತು. ಆದ್ದರಿಂದಲೇ ರಾಕಿಪರ್ವತ ಪ್ರದೇಶಗಳಲ್ಲಿ ಸಾಗರ ನಿಕ್ಷೇಪದ ಮೇಲೆ ಸಿಹಿ ನೀರು ನಿಕ್ಷೇಪ ಸಂಚಯನಗೊಂಡಿರುವುದು. ಎರಡನೆಯ ನಿಕ್ಷೇಪಗಳಲ್ಲಿ [[ಕಲ್ಲಿದ್ದಲು]] ಪದರಗಳೂ ಇವೆ. ನಿವೇಡಿಯನ್ ಭೂ ಚಲನೆ ಕ್ರಿಟೇಷಸ್ ಕಲ್ಪದ ಅಂತ್ಯ ಕಾಲದಲ್ಲಿ ಆಯಿತಾದರೂ ಅದರ ಮುನ್ಸೂಚನೆಗಳು ಕ್ರಿಟೇಷಸ್ ಆದಿಯಲ್ಲಿಯೇ ಕಂಡುಬಂದಿವೆ. ಈ ಕಾಲದಲ್ಲಿ ಮೀಸೊಕಾರ್ಡಿಯನ್ ಭೂಭಾಗ ಮೇಲಕ್ಕೆ ಎತ್ತಲ್ಪಟ್ಟಿತು. ಆಗ ಶಿಲಾರಸ ಕೂಡ ಹೊರಹೊಮ್ಮಿತು. ಕ್ರಿಟೇಷಸ್ ಆದಿಯಲ್ಲಿ ರಾಕಿ ಪರ್ವತಗಳು ಇನ್ನೂ ಉದಯಿಸಿರಲಿಲ್ಲ. ಕ್ರಿಟೇಷಸ್ ಅಂತ್ಯಕಾಲದಲ್ಲಿ ರಾಕಿಪರ್ವತ ಪ್ರದೇಶಗಳಲ್ಲಿ ಸಂಚಯನಗೊಂಡಿದ್ದ ನಿಕ್ಷೇಪಗಳು ಭೂಚಲನೆಗೆ ಸಿಕ್ಕಿ ಪರ್ವತಗಳ ರೂಪದಲ್ಲಿ ಹೊರಹೊಮ್ಮಿದುವು. [[ಅಲಾಸ್ಕ]]ದಿಂದ ಮೆಕ್ಸಿಕೊವರೆಗಿನ ಪ್ರದೇಶ ಈ ಭೂಚಲನೆಯ ಹಿಡಿತಕ್ಕೆ ಸಿಕ್ಕಿತು. ಇದು 3,000 ಮೈಲಿ ಉದ್ದ ಮತ್ತು ಅತ್ಯಂತ ಹೆಚ್ಚೆಂದರೆ 500 ಮೈಲಿ ಅಗಲವಿದೆ. ಈ ಭೂಚಲನೆಗೆ ವಯೋಮಿಂಗ್ ಪ್ರಾಂತದ ಲರೆಮಿ (ಲರೆಮಿಯನ್ ಭೂಚಲನೆ) ಪರ್ವತದ ಹೆಸರನ್ನು ಇಡಲಾಗಿದೆ. ಅಲ್ಲದೆ ಈ ಕಾಲದಲ್ಲಿ ಗ್ರ್ಯಾನಿಟಿಕ್ ಶಿಲಾಪಾಕ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪಶ್ಚಿಮ ಭಾಗದ ಉದ್ದಕ್ಕೂ ಅನೇಕ ಬ್ಯಾತೊಲಿತುಗಳ ರೂಪದಲ್ಲಿ ಅಂತಸ್ಸರಣಗೊಂಡಿತು. ಈ ಘಟನೆ ಭೂ [[ಇತಿಹಾಸ]]ದ ಅತ್ಯಂತ ಮಹತ್ತ್ವ ಘಟನೆಗಳಲ್ಲಿ ಒಂದು. ==ಭಾರತ== ಕ್ರಿಟೇಷಸ್ ಕಲ್ಪದಲ್ಲಿ ಆದಷ್ಟು ವಿವಿಧ ಘಟನೆಗಳು ಈ ಭೂಭಾಗದಲ್ಲಿ ಮತ್ತಾವ ಕಲ್ಪದಲ್ಲೂ ಆಗಿಲ್ಲ. ಈ ಕಾಲದ ಶಿಲೆಗಳು ಸಾಕಷ್ಟು ವ್ಯಾಪಕವಾಗಿ ಕೂಡ ನಿಕ್ಷೇಪವಾಗಿವೆ. ಅವು ಅನೇಕ ಮುಖಗಳಿಂದ ಕೂಡಿವೆ. ದೀರ್ಘಕಾಲದದಿಂದ [[ಪರ್ಯಾಯ ದ್ವೀಪ]]ದ ಉತ್ತರದಲ್ಲಿದ್ದ ಟೆತಿಸ್ ಸಾಗರದಲ್ಲಿ ನಿಕ್ಷೇಪಗೊಂಡಿದ್ದ ಶಿಲೆಗಳು [[ಟಿಬೆಟ್]], ಉತ್ತರ [[ಹಿಮಾಲಯ]], [[ಬಲೂಚಿಸ್ತಾನ್, ಪಾಕಿಸ್ತಾನ್|ಬಲೂಚಿಸ್ತಾನ]]ದ ಪೂರ್ವದಲ್ಲಿ ಫಾಸಿಲ್‍ಸಹಿತ ಸುಣ್ಣಶಿಲಾ ಮುಖವೂ ಪಶ್ಚಿಮದಲ್ಲಿ ಫಾಸಿಲ್‍ರಹಿತ ಮರುಳುಶಿಲಾಮುಖವೂ ರೂಪುಗೊಂಡಿವೆ. ಎರಡನೆಯದು [[ಯುರೋಪ್|ಯೂರೋಪ್]] ಖಂಡದ ಪ್ಲಿಸ್ಚ್ ನಿಕ್ಷೇಪವನ್ನು ಹೋಲುತ್ತದೆ. ಈ ನಿಕ್ಷೇಪ ಟೆತಿಸ್ ಸಾಗರದ ಆಳ ಕಡಿಮೆಯಾಗುತ್ತಿದ್ದುದನ್ನು ಸೂಚಿಸುತ್ತದೆ. ಅಲ್ಲದೆ ದೀರ್ಘಕಾಲದಿಂದ ಇದ್ದ ಟೆತಿಸ್ ಸಾಗರದ ನಿರ್ಗಮನ ಅನತಿ ದೂರದಲ್ಲಿದೆ ಎಂಬುದನ್ನೂ ಸಾಗರ ತೀರ ಉತ್ತರಕ್ಕೆ ಕ್ರಮೇಣ ಹಿಂಜರಿಯುತ್ತಿತ್ತೆಂಬುದನ್ನೂ ಸೂಚಿಸುತ್ತದೆ. ಅಷ್ಟೇ ಅಲ್ಲದೆ ಟೆತಿಸ್ ಸಾಗರದ ಒಂದು ಶಾಖೆ ಪರ್ಯಾಯದ್ವೀಪ ಭಾಗವನ್ನು ಹಂಗಾಮಿಯಾಗಿ ಸ್ವಲ್ಪಕಾಲ ಆಕ್ರಮಿಸಿತ್ತು. ಆಗ ರೂಪುಗೊಂಡ ನಿಕ್ಷೇಪಗಳು [[ನರ್ಮದಾ ನದಿ|ನರ್ಮದಾನದಿ]]ಯ [[ಕಣಿವೆ]]ಯಲ್ಲಿ ಅನೇಕ ಕಡೆಗಳಲ್ಲಿ ಹೊರ ಕಂಡಿವೆ. ಬಾಗ್ ಎಂಬಲ್ಲಿ ಅವು ಅತ್ಯುತ್ಕೃಷ್ಟ ರೀತಿಯಲ್ಲಿ ರೂಪುಗೊಂಡಿರುವುದರಿಂದ ಅವಕ್ಕೆ ಬಾಗ್ ಪದರಗಳು ಎಂದು ಹೆಸರಾಗಿದೆ. ಪೂರ್ವತೀರದ ದಕ್ಷಿಣದಲ್ಲಿ [[ಕನ್ಯಾಕುಮಾರಿ]]ಯಿಂದ ಉತ್ತರದ [[ಅಸ್ಸಾಂ|ಅಸ್ಸಾಮಿ]]ನವರೆಗೆ ಮತ್ತೊಂದು ಸಾಗರ (ದಕ್ಷಿಣ ಸಾಗರ) ಹಂಗಾಮಿಯಾಗಿ ಆಕ್ರಮಿಸಿ ನಿಕ್ಷೇಪಗಳನ್ನು ಸಂಚಯಿಸಿ ಹಿಂಜರಿದಿದೆ. ಈ ನಿಕ್ಷೇಪಗಳು [[ತಿರುಚಿರಾಪಳ್ಳಿ ಜಂಕ್ಷನ್|ತಿರುಚಿರಪಲ್ಲಿ]], ವೃದ್ಧಾಚಲಂ, [[ಪುದುಚೇರಿ|ಪಾಂಡಿಚೆರಿ]], [[ರಾಜಮಹೇಂದ್ರಿ]] ಮತ್ತು ಅಸ್ಸಾಂ ಈ ಸ್ಥಳಗಳಲ್ಲಿ ಹೊರಕಂಡಿವೆ. ಹೀಗೆ ಒಂದೇ ಕಾಲದಲ್ಲಿ ಎರಡು ಸಾಗರಗಳು ಪರ್ಯಾಯ ದ್ವೀಪವನ್ನು ಆಕ್ರಮಿಸಿ ಒಂದಕ್ಕೊಂದು ಅತ ಸಮೀಪದಲ್ಲಿದ್ದುವು. ಆದರೂ ಇವೆರಡು ಸಾಗರಗಳಿಗೆ ಪರಸ್ಪರ ಸಂಪರ್ಕವಿರಲಿಲ್ಲ ಎಂಬುದಕ್ಕೆ ಆಧಾರವಿದೆ : ಭಿನ್ನ ಜೀವರಾಶಿಗಳ ಅವಶೇಷಗಳು ಅವುಗಳಲ್ಲಿ ದೊರೆತಿವೆ. [[ಮಧ್ಯ ಪ್ರದೇಶ|ಮಧ್ಯಪ್ರದೇಶ]]ದ ಅನೇಕ ಕಡೆಗಳಲ್ಲಿ ಕ್ರಿಟೇಷಸ್ ಕಲ್ಪದ ನದಿ ಅಳಿವೆಯ ನಿಕ್ಷೇಪಗಳಿವೆ. ಲೆಮಟಾ ಘಾಟಿನಲ್ಲಿ ಉತ್ತಮವಾಗಿ ರೂಪುಗೊಂಡಿರುವುದರಿಂದ ಇವಕ್ಕೆ ಲೆಮಟಾ ಪದರಗಳೆಂದು ಹೆಸರು. ಕಾರ್ಬಾನಿಫೆರಸ್ ಕಲ್ಪದ (ಸು. 350 ದ.ಲ.ವ. ಪ್ರಾಚೀನದಿಂದ ಸು. 280 ದ.ಲ.ವ. ಪ್ರಾಚೀನದವರೆಗಿನ ಅವಧಿ) ಅಂತ್ಯ ಕಾಲದಲ್ಲಿ ರೂಪುಗೊಳ್ಳಲು ಪ್ರಾರಂಭವಾದ ಗೊಂಡವಾನ ಖಂಡ ಕ್ರಿಟೇಷಸ್ ಕಲ್ಪದಲ್ಲಿ [[ಆಸ್ಟ್ರೇಲಿಯ]], ಭಾರತ, [[ಆಫ್ರಿಕಾ|ಆಫ್ರಿ]]ಕ, ದ. ಅಮೆರಿಕ ಮತ್ತು [[ಅಂಟಾರ್ಕ್ಟಿಕ|ಅಂಟಾರ್ಕ್‍ಟಿಕ]] ಎಂಬ ಐದು ಭಾಗಗಳಾಗಿ ಒಡೆದು ಇವು ಬೇರೆ ಬೇರೆ ದಿಕ್ಕಿಗೆ ಚಲಿಸಲಾರಂಭಿಸಿದುವು. ಒಡೆದ ಬಿರುಕುಗಳಲ್ಲಿ ಸ್ವಲ್ಪ ಭೂಭಾಗ ಸಮುದ್ರಗಳಲ್ಲಿ ಮುಳುಗಿ ಹೋಗಿರುವುದೇ ಅಲ್ಲದೆ, ಆರ್ಷೇಯ ಕಾಲದಿಂದ ಈಚೆಗೆ ಭೂ ಇತಿಹಾಸದ ಇನ್ನಾವ ಕಾಲದಲ್ಲೂ ಆಗಿಲ್ಲದಷ್ಟು ಅತಿ ಮಹತ್ತರ ಶಿಲಾರಸ ಬಹಿಸ್ಸರಣವಾಯಿತು. ಈ ಶಿಲಾರಸವೇ ಡೆಕ್ಕನ್ ಟ್ರ್ಯಾಪ್ ಶಿಲಾವರ್ಗವಾಗಿರುವುದು. ==ಜೀವರಾಶಿ == ಕ್ರಿಟೇಷಸ್ ಕಲ್ಪದಲ್ಲಿ [[ಸಸ್ಯ]]ಗಳು ವಿಕಾಸ ಪಥದಲ್ಲಿ ಗಣನೀಯ ಪ್ರಗತಿ ಸಾಧಿಸಿದುವು. [[ಹೂ ಬಿಡುವ ಸಸ್ಯ]]ಗಳು ಮೊದಲ ಬಾರಿಗೆ ಕಾಣಿಸಿಕೊಂಡುದೇ ಇಲ್ಲಿನ ಮಹಾಸಾಧನೆ. ಹೂ ಬಿಡುವ ಸಸ್ಯಗಳು ಇತರ ಎಲ್ಲ ಸಸ್ಯವರ್ಗಗಳನ್ನೂ ಮೂಲೆಗೊತ್ತಿ ಅವುಗಳ ಸ್ಥಾನಗಳನ್ನು ಆಕ್ರಮಿಸಿಕೊಂಡುವು. ಮಧ್ಯಜೀವಯುಗದಲ್ಲಿ ಹೇರಳವಾಗಿದ್ದ ಸೈಕಾಡ್ ಮತ್ತು [[ಕೋನಿಫರ್ ಸಸ್ಯ]]ಗಳಿಗೂ ಇದೇ ಗತಿಯಯಿತು. ಹೂ ಬಿಡುವ ಸಸ್ಯಗಳು ಕಾಣಿಸಿಕೊಂಡು ಪ್ರಾಣಿವರ್ಗದ ಮೇಲೆ ಹೆಚ್ಚು ಪ್ರಭಾವ ಬೀರಿದುವು. ಈ ಸಸ್ಯಗಳ ವೈಪುಲ್ಯವೇ [[ಸಸ್ತನಿ]]ಗಳು ಮತ್ತು [[ಪಕ್ಷಿ]]ಗಳು ಹಠಾತ್ತನೆ ಹೆಚ್ಚಲು ಮತ್ತು ಶೀಘ್ರ ವಿಕಾಸಗೊಳ್ಳಲು ಮುಖ್ಯ ಕಾರಣವೆನಿಸಿದೆ. ಅಲ್ಲದೆ ಈ ಸಸ್ಯ ಬದಲಾವಣೆಯೇ ಮಧ್ಯಜೀವಯುಗದ [[ಸರೀಸೃಪ]] ಪೆಡಂಭೂತಗಳು ಗತವಂಶಿಗಳಾಗಲೂ ಕಾರಣವಾಗಿದೆ. ಹೂ ಬಿಡುವ ಜಾತಿಯ ಸಸ್ಯಗಳ ಅವಶೇಷಗಳು ಉತ್ತರ ಅಮೆರಿಕ, [[ಯೂರೋಪ್]] ಮತ್ತು [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡು]]ಗಳ ಕ್ರಿಟೇಷಸ್ ಸ್ತೋಮಗಳ ಮಧ್ಯಭಾಗದಲ್ಲಿ ಸಿಕ್ಕುತ್ತವೆ. [[ವರ್ಜೀನಿಯ|ವರ್ಜಿನೀಯ]] ಮತ್ತು [[ಮೇರಿಲ್ಯಾಂಡ್]] ಪ್ರಾಂತ್ಯಗಳಲ್ಲಿನ ಪೊಟಮ್ಯಾಕ್ ಶ್ರೇಣಿ ಮತ್ತು ಲೆರಮಿ ಶಿಲಾಗುಂಪುಗಳು ಹೇರಳವಾದ ಮತ್ತು ನಾನಾ ಜಾತಿಯ ಸಸ್ಯಾವಶೇಷಗಳಿಂದ ಕೂಡಿವೆ. [[ಸ್ಪೇನ್]] ಮತ್ತು [[ಪೋರ್ಚುಗಲ್|ಪೋರ್ಚುಗಲ್ಲಿ]]ನ ಕ್ರಿಟೇಷಸ್ ಸ್ತೋಮಗಳ ಕೆಳಭಾಗಗಳಲ್ಲೂ ಸ್ಯಾಕ್ಸೋನಿ, ಬೊಹೇಮಿಯ ಮತ್ತು ವೆಸ್ಟ್‍ಪಾಲಿಯಗಳಲ್ಲಿನ ಕ್ರಿಟೇಷಸ್ ಸ್ತೋಮಗಳ ಮೇಲ್ಭಾಗಗಳಲ್ಲೂ ಹೂ ಬಿಡುವ ಸಸ್ಯಗಳ ಅವಶೇಷಗಳು ವಿಪುಲವಾಗಿ ಇವೆ. ಇವು [[ಚಳಿಗಾಲ]]ದಲ್ಲಿ ಎಲೆ ಉದುರುವ ಸಸ್ಯವರ್ಗಕ್ಕೆ ಸೇರಿದವು. ಉತ್ತರಾರ್ಧಗೋಳದ ಬಹುಭಾಗದಲ್ಲಿ ಉಷ್ಣ ವಾಯುಗುಣವಿದ್ದುದನ್ನು ಈ ಅಂಶ ವ್ಯಕ್ತಪಡಿಸುತ್ತದೆ. ಈ ಸಸ್ಯವರ್ಗದಲ್ಲಿ ಮೇಪಲ್, [[ಓಕ್]]. [[ಅರಿಸಿನ]], [[ಅಂಜೂರ|ಅಂಜೂರ,]] ಪೋಪ್ಲಾರ್, ಪ್ಲೇನ್, [[ಐವಿ ಗಿಡ|ಐವಿ]], ವಿಲೊ, [[ನೀಲಗಿರಿ|ಯೂಕಲಿಪ್ಟಸ್]], [[ಗಾಳಿಮರ|ಕ್ಯಾಶುರಿನ]] ಮುಂತಾದ ಸಸ್ಯಗಳಿದ್ದುವು. ಫರ್ನ್, ಸೈಕಾಡ್ ಮತ್ತು ಕೋನಿಫರ್ ಜಾತಿಯ ಸಸ್ಯಗಳು ಕ್ರಿಟೇಷಸ್ ಕಲ್ಪದ ಪೂರ್ವಾರ್ಧದಲ್ಲಿ ಪ್ರಮುಖವಾಗಿದ್ದರೂ ಉತ್ತರಾರ್ಧದಲ್ಲಿ ವಿರಳವಾಗಿದ್ದುವು. ಸೈಕಾಡ್, ಝಮೈಟಿಸ್, ಓಟೊಝಮೈಟಿಸ್, [[ಗಿಂಕ್ಗೊ ಬಿಲೋಬ|ಗಿಂಕೊ]], ಪೈನಸ್ ಮತ್ತು ಸಿಕ್ವೇನಿಯಗಳು ಉತ್ತರಾರ್ಧದ ಮುಖ್ಯ ಜಿಮ್ನೋಸ್ಪರ್ಮ್‍ಗಳು. ಇವುಗಳಲ್ಲೆಲ್ಲ ಸಿಕ್ವೇನಿಯ ಮುಖ್ಯವಾದದ್ದು. ==ಪ್ರಾಣಿ== ಫೊರ್ಯಾಮಿನಿಫೆರಗಳ ವೈಫುಲ್ಯ ಹೊಸ ಜಾತಿಯ ಎಕಿನಾಯಿಡುಗಳ ಉದಯ, ವಿಚಿತ್ರ ಆಕಾರದ ರೂಡಿಸ್ಟಿಡ್ ಮೃದ್ವಂಗಿಗಳ ಪ್ರಾತಿನಿಧ್ಯ ಮತ್ತು ಸುರುಳಿ ಬಿಚ್ಚಿದ ಅಮ್ಮೊನೈಟುಗಳು ಕ್ರಿಟೇಷಸ್ ಕಲ್ಪದ ಪ್ರಾಣಿಪ್ರಪಂಚದ ಮುಖ್ಯ ಲಕ್ಷಣಗಳು. ಈ ಎಲ್ಲ ಗುಂಪಿನ ಪ್ರಾಣಿಗಳ ಅವಶೇಷಗಳು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಫೊರ್ಯಾಮಿನಿಫೆರಗಳು ಎಷ್ಟು ಹೇರಳವಾಗಿದ್ದುವೆಂದರೆ ಅವುಗಳ ಅವಶೇಷಗಳಿಂದಲೇ ಕೆಲವು ಶಿಲೆಗಳು ರೂಪುಗೊಂಡಿರುತ್ತವೆ. ಚಾಕ್‍ನಿಕ್ಷೇಪ ಮತ್ತು ಕೆಲವು ಗಟ್ಟಿ ಸುಣ್ಣಶಿಲೆಗಳು ಮುಖ್ಯವಾಗಿ ಇವುಗಳ ಅವಶೇಷಗಳಿಂದಲೇ ಆಗಿವೆ. ಮೃದ್ವಂಗಿಗಳ ಹೇರಳವಾಗಿದ್ದುವು. ಅವುಗಳ ವ್ಯಾಪ್ತಿ ಅತಿ ವಿಶಾಲವಾಗಿತ್ತು. ಅವುಗಳಲ್ಲೆಲ್ಲ ರೂಡಿಸ್ಟಿಡ್ ಜಾತಿಯ ಮೃದ್ವಂಗಿಗಳು ಕ್ರಿಟೇಷಸ್ ಕಲ್ಪಕ್ಕೆ ಮಾತ್ರ ಸೀಮಿತಗೊಂಡಿದ್ದುದೇ ಅಲ್ಲದೆ ಆ ಕಾಲದ ವಿಶಿಷ್ಟ ಪ್ರಾಣಿಗಳೂ ಎನಿಸಿವೆ. ಕ್ರಿಟೇಷಸ್ ಸ್ತೋಮದ ಕೆಳಭಾಗದಲ್ಲಿ ರಿಕ್ವೇನಿಯಾ ಎಂಬುದೂ ಮೇಲ್ಭಾಗದಲ್ಲಿ ಹಿಪ್ಪುರೈಟಿಸ್ ಮತ್ತು ರೇಡಿಯೊಲೈಟಿಸುಗಳೂ ವಿಶಿಷ್ಟ ಫಾಸಿಲುಗಳೆನಿಸಿವೆ. ಕ್ಯಾಪ್ರಿನಿಡ್ಸ್ ಮತ್ತು ಮನೊಫ್ಲೂರಿಡ್‍ಗಳು ಈ ಕಾಲದ ಮತ್ತೆರಡು ವಿಶಿಷ್ಟ ರೂಡಿಸ್ಟಿಡ್ ಮೃದ್ವಂಗಿಗಳು. ಗ್ರಿಪಿಯ, ಆಸ್ಟ್ರಿಯ, ಎಕ್ಸ್ಟೊಗೈರ್, ಟ್ರೈಗೋನಿಯ, ಐನೊಸೆರಾವಸ್, ಅಲೆಕ್ಟ್ರಿಯೋನಿಯ ಮತ್ತು ಕಾರ್ಡಿಟ ಜಾಕ್ವಿನೋಟಗಳು ದಕ್ಷಿಣ ಭಾರತದ ಕ್ರಿಟೇಷಸ್ ಸ್ತೋಮಗಳಲ್ಲಿ ಹೇರಳವಾಗಿವೆ; ಅವು ಇಲ್ಲಿನ ವಿಶಿಷ್ಟ ಫಾಸಿಲುಗಳೂ ಹೌದು. ಸ್ಪಾಂಡೈಲಸ್, ವೋಲ, ಮೋಡಿಯೋಲ, ಲೈವ, ಪೆಕ್ಟೆನ್, ಪ್ಲಿಕಟುಲ ಮೊದಲಾದವು ಈ ನಿಕ್ಷೇಪದಲ್ಲಿ ಹೆಚ್ಚಾಗಿ ದೊರೆಯುವ ಇತರ ಲೆಮಲಿಬ್ರ್ಯಾಂಕುಗಳು. ತಿರುಚಿರಪಲ್ಲಿ ಮತ್ತು [[ಅರಿಯಲೂರ್ ಜಿಲ್ಲೆ|ಅರಿಯಲೂರು]] ಭಾಗಗಳಲ್ಲಿನ ನಿಕ್ಷೇಪದಲ್ಲಿ [[ಶಂಖ]]ಗಳು ಹೇರಳವಾಗಿವೆ. ಆಧುನಿಕ ಜೀವಯುಗದ ಶಂಖಜಾತಿಗಳಾದ ನರೀನಿಯ, ಟರ್ರಿಟಲ್ಲಾ ಮತ್ತು ಅವೆಲ್ಲಾನಗಳೂ ಇವೆ. ಈ ನಿಕ್ಷೇಪಗಳಲ್ಲಿ [[ಅಮ್ಮೊನೈಟ್|ಅಮ್ಮೊನೈಟು]]ಗಳು ಮತ್ತು ಬೆಲಿಮ್ನೈಟುಗಳು ಅತ್ಯಂತ ಹೇರಳವಾಗಿವೆ. ಜುರಾಸಿಕ್ ಕಲ್ಪದಲ್ಲಿದ್ದ ಪಿಲ್ಲೊಸೆರಾಸ್ ಅಮ್ಮೊನೈಟುಗಳೂ ಇವೆ. ಆದರೆ ಉತಕೂರು ಶ್ರೇಣಿಯಲ್ಲಿ ಹಾಪ್ಲೈಟಿಸ್ ಮತ್ತು ಅಕ್ಯಾಂತೊಸೆರಾಸುಗಳೂ ಇತರ ಶ್ರೇಣಿಗಳಲ್ಲಿ ಸೋಲನ್ ಬೇಕಿಯ, ಅನೈಸೊಸೆರಾಸ್, ಮ್ಯಾಮೈಟಿಸ್, ಟೆಸ್ಸೋಟಿಯ, ಡೆಸ್ಮೋಸೆರಾಸ್, ಪ್ಯಾಕಿಡಿಸ್ಕಸ್ ಮತ್ತು ಕಾಸ್ಮೇಟಿಸೆರಾಸುಗಳೂ ವಿಶಿಷ್ಟ ಅಮ್ಮೊನೈಟುಗಳೆನಿಸಿವೆ. ಇವುಗಳ ಜೊತೆಯಲ್ಲಿ ಸುರುಳಿ ಬಿಚ್ಚಿದ ಅಥವಾ ಕ್ರಮವರಿತು ಸುರುಳಿ ಸುತ್ತಿಲ್ಲದ ಅಮ್ಮೊನೈಟುಗಳು ಕ್ರಿಟೇಷಸ್ ಸ್ತೋಮದ ಮೇಲ್ಭಾಗದಲ್ಲಿ ಇವೆ. ಇವುಗಳಲ್ಲಿ ಸ್ಕ್ಯಾಪೈಟಿಸ್, ಮ್ಯಾಕ್ರೊಸ್ಕ್ಯಾಪೈಟಿಸ್, ಹ್ಯಾಮೈಟಿಸ್, ಬ್ಯಾಕ್ಯುಲೈಟಿಸ್ ಮತ್ತು ಟಿರ್ರಿಲೈಟಿಸುಗಳು ಮುಖ್ಯವಾದವು. ಬೆಲಿಮ್ನೈಟಿಸ್ ಗಾರ್ಡುಗಳು ಅತ್ಯಂತ ಹೇರಳವಾಗಿವೆ. ಬಹುಶ: ಭಾರತದ ಭೂ ಇತಿಹಾಸದಲ್ಲೇ ಇವು ಕೊನೆಯ ಬಾರಿಗೆ ಕಾಣಿಸಿಕೊಂಡಿವೆ. ನಾಟಿಲಾಯಿಡ್ ಗುಂಪು ನಾಟಿಲಸಿನಿಂದ ಪ್ರತಿನಿಧಿಸಲ್ಪಟ್ಟಿದೆ. ನಾಟಿಲಸ್ ಡೇನಿಕಸ್ ನಿನಿಯೂರು ಶ್ರೇಣಿಯ ಮೊದಲನೆಯ ಪದರದಲ್ಲಿದೆ. ಸರೀಸೃಪಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಕೂಡ ನೆಲಜಲ ಪ್ರದೇಶಗಳ ಒಡೆತನ ಇತ್ತು. ವಾಯು ಪ್ರದೇಶದಲ್ಲಿ ಇವು ಪಕ್ಷಿಗಳೊಡನೆ ಸಮಭಾಗಿಗಳಾಗಿದ್ದುವು. ಅಂಡು ಡೈನೊಸಾರ್ ಸರೀಸೃಪಗಳು ಭೂಮಿಯನ್ನು ಆಳುತ್ತಿದ್ದುವು. ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಗಾತ್ರದ ಪ್ರಾಣಿಗಳು ಉದಯಿಸಿದುವು. ಡಿಪ್ಲೊಡೋಕನ್, ಜೈಗ್ಯಾಂಟೊಸಾರಸ್ ಮೊದಲಾದವು [[ಸಸ್ಯಾಹಾರಿಗಳು|ಸಸ್ಯಾಹಾರಿ]]ಗಳಾದ ಸಾರೋಪೋಡಗಳು. ಮಾಂಸಾಹಾರಿಗಳಿಗೆ ತೀರೋಪೋಡಗಳೆಂದು ಹೆಸರು. ಇವುಗಳಲ್ಲಿ ಒಂದಾದ ಟೈರನೊಸಾರಸನ್ನು ಭೂಮಿಯ ಮೇಲೆ ಉದಯಿಸಿದ ಮಾಂಸ ತಿನ್ನುವ ಅತ್ಯಂತ ದೊಡ್ಡ ಜೀವಯಂತ್ರ ಎಂದು ವರ್ಣಿಸಲಾಗಿದೆ. ಇವುಗಳೇ ಅಲ್ಲದೆ ಬಾತು ಮೂತಿಯ [[ಡೈನೋಸಾರ್|ಡೈನೊಸಾರ]]ಗಳು, ಕವಚರಕ್ಷಿತ ಡೈನೊಸಾರಗಳು ಮತ್ತು ಕೊಂಬುಳ್ಳ ಡೈನೊಸಾರುಗಳು ಇದ್ದುವು. ಕೊಂಬುಳ್ಳ ಡೈನೊಸಾರುಗಳಿಗೆ ಸೆರಟಾಪ್ಸ್ ಎಂದು ಹೆಸರು. [[ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿ ಸಿಕ್ಕಿರುವ ಟ್ರೈಸೆರಟಾಪ್ಸ್ ಡೈನೊಸಾರುಗಳ ಪೈಕಿ ಕೊನೆಗೆ ಗತವಂಶಿಯಾಯಿತು. ಜುರಾಸಿಕ್ ಕಲ್ಪದಲ್ಲಿ ಸಾಗರವಾಸಿಗಳಾಗಿದ್ದ ಇಕ್ತಿಯೋಸಾರಸ್ ಮತ್ತು ಪ್ಲೀಜಿಯೋಸಾರಸುಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಪ್ರಾಮುಖ್ಯವಿರಲಿಲ್ಲ. ಆದರೆ ಮೋಸೊಸಾರಸ್ ಎಂಬ ಮತ್ತೊಂದು ಜಾತಿ ಜಲಪ್ರದೇಶದಲ್ಲಿ ಪ್ರಬಲವಾಗಿತ್ತು. ಇದನ್ನು ಸಾಗರದ ಟೈರನೊಸಾರಸ್ ಎಂದು ಹೇಳಬಹುದು. ಇವೇ ಅಲ್ಲದೆ [[ಮೊಸಳೆ]], [[ಆಮೆ]] ಮೊದಲಾದವು ಸಹ ಇದ್ದುವು. ವಯೋಮಿಂಗ್ ಪ್ರಾಂತ್ಯದಲ್ಲಿ ಸಿಕ್ಕಿರುವ ಆಮೆಯ ಚಿಪ್ಪು 11' ಉದ್ದವಿದೆ. ಹಾರುವ ಸರೀಸೃಪಗಳಿಗೆ ಟೀರೊಡಾಕ್ಟೈಲ್ಸ್ ಎಂದು ಹೆಸರು. ಇವುಗಳಲ್ಲಿ ಹಲ್ಲಿಲ್ಲದ ಟಿರೊಡಾನ್ ಉಲ್ಲೇಖಾರ್ಹ. ಭಾರತದಲ್ಲಿ ಈ ಕಾಲದ ಸರೀಸೃಪಗಳ ಅವಶೇಷಗಳು, ಲೆಮಟ ಪದರಗಳಲ್ಲಿ, ಅಂತರಟ್ರ್ಯಾಪ್ ಶಿಲೆಗಳಲ್ಲಿ ಮತ್ತು ತಿರುಚಿರಪಲ್ಲಿಯ ಕ್ರಿಟೇಷಸ್ ನಿಕ್ಷೇಪಗಳಲ್ಲಿ ಸಿಕ್ಕಿವೆ. ಡೈನೊಸಾರುಗಳ ಎಲ್ಲ ಶಾಖೆಗಳೂ ಮೋಸೋಸಾರಸ್ ಮತ್ತು ಆಮೆಗಳೂ ಇಲ್ಲಿ ಪ್ರತಿನಿಧಿಸಲ್ಲಪಟ್ಟಿವೆ. ಅಂಟಾರ್ಟೊಸಾರಸ್, ಲಾಪ್ಲಟಸಾರಸ್, ಲೆಮಟಸಾರಸ್, ಇಂಡೊಸಾರಸ್ ಮತ್ತು ಟೈರನೊಸಾರಸುಗಳು ಲೆಮಟ ಪದರಗಳಲ್ಲಿ ಸಿಕ್ಕಿವೆ. ತಿರುಚಿರಪಲ್ಲಿ ನಿಕ್ಷೇಪಗಳಲ್ಲಿ ಸ್ಟೀಗೊಸಾರಸ್, ಕ್ಯಾಮರೊಸಾರಸ್ ಮತ್ತು ಮೋಸೋಸಾರಸುಗಳ ಅವಶೇಷಗಳು ವರದಿಯಾಗಿವೆ. ಪ್ಲೇಟಮಿ ಎಂಬ ಆಮೆಯ ಚಿಪ್ಪು [[ಮುಂಬಯಿ]]ಯ ವಾರ್ಲಿ ಗುಡ್ಡದಲ್ಲಿರುವ ಅಂತರಟ್ರ್ಯಾಪ್ ಶಿಲೆಗಳಿಂದ ವರದಿಯಾಗಿದೆ. ಸಿ.ಎ. ಮ್ಯಾಟ್ಲಿ ಎಂಬಾತನಿಗೆ ತಿರುಚಿರಪಲ್ಲಿ ನಿಕ್ಷೇಪದಲ್ಲೂ ಒಂದು ಆಮೆಚಿಪ್ಪು ಸಿಕ್ಕಿದೆ. ಲೆಮಟ ಪದರಗಳಲ್ಲಿ ಸರೀಸೃಪಗಳ ಜೊತೆಯಲ್ಲಿ ಪೈಕ್ನೊಡಸ್ ಮೊದಲಾದ ಮತ್ಸ್ಯಗಳ ಅವಶೇಷಗಳೂ ದೊರೆತಿವೆ. ಕ್ರಿಟೇಷಸ್ ಕಲ್ಪದಲ್ಲಿ ಎರಡು ಸಾಗರ ಜಲಪಕ್ಷಿಗಳಿದ್ದುದು ವರದಿಯಾಗಿದೆ. ಅವುಗಳಲ್ಲಿ ಒಂದು ಇಕ್ತಿಯಾರ್ನಿಸ್, ಮತ್ತೊಂದು ಹೆಸ್ಪರಾರ್ನಿಸ್. ಇಕ್ತಿಯಾರ್ನಿಸ್ ಬಲವಾದ ರೆಕ್ಕೆಗಳುಳ್ಳ ಚಿಕ್ಕ ಪಕ್ಷಿ. ಹೆಸ್ಪರಾರ್ನಿಸ್ 6' ಉದ್ದ, 4.5' ಎತ್ತರದ ಪ್ರಾಣಿ. ಅದರ ರೆಕ್ಕೆಗಳು ಅತಿ ಚಿಕ್ಕವು. ಅದಕ್ಕೆ ಕೋನಾಕಾರದ ಬಗ್ಗಿದ ಹಲ್ಲುಗಳಿದ್ದುವು. ಜುರಾಸಿಕ್ ಸಸ್ತನಿಗಳ ಪೈಕಿ ಮಲ್ಟಿಟ್ಯೂಬಕ್ರ್ಯುಲೇಟ ಮಾತ್ರ ಕ್ರಿಟೇಷಸ್ ಯುಗದಲ್ಲಿ ಉಳಿದಿದೆ. ಮಾರ್ಸೂಪಿಯಂ ಮತ್ತು ಕೀಟಾಹಾರಿ ಸಸ್ತನಿಗಳು ಹೊಸದಾಗಿ ಉದಯಿಸಿದುವು. {{Unreferenced}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] [[ವರ್ಗ:ಭೂಗರ್ಭ ಶಾಸ್ತ್ರ]] [[ವರ್ಗ:ಭೂಗೋಳ]] ruc75vbxdpvtqfh4ex22ko5hx5od9w1 1374698 1374696 2026-06-03T16:54:29Z VASANTH S.N. 728 ಪರಿಷ್ಕರಣೆ 1374698 wikitext text/x-wiki [[File:Mollweide Paleographic Map of Earth, 105 Ma (Albian Age).png|200px|right|Mollweide Paleographic Map of Earth]] '''ಕ್ರಿಟೇಷಸ್''' ಸುಮಾರು 135 ದಶಲಕ್ಷ ವರ್ಷ ಪ್ರಾಚೀನದಿಂದ ಸು. 65 ದ.ಲ. ವರ್ಷ ಪ್ರಾಚೀನದವರೆಗಿನ [[ಭೂವೈಜ್ಞಾನಿಕ ಕಾಲ -ಕಲ್ಪಗಳು|ಭೂವೈಜ್ಞಾನಿಕ]] ಕಲ್ಪದ ಮತ್ತು [[ಶಿಲಾಸ್ತೋಮ]]ಗಳ ಅತ್ಯಾಧುನಿಕ ವ್ಯವಸ್ಥೆಯ ಹೆಸರು. ಕ್ರಿಟೇಷಸ್ ಕಲ್ಪ [[ಮೀಸೋಜೋಯಿಕ್ ಯುಗ]]ದ (ಸು. 225 ದ.ಲ.ವ. ಪ್ರಾಚೀನ-ಸು. 65 ದ.ಲ.ವ. ಪ್ರಾಚೀನ ; ಮಧ್ಯಜೀವಯುಗ) ಮೂರನೆಯ ಹಾಗೂ ಕೊನೆಯ [[ಕಲ್ಪ]]. ಕ್ರಿಟೇಷಸ್ ಎಂಬ ಹೆಸರನ್ನು ಒಮಲಿಯಸ್ ಡಿ. ಹೆಲಾಯ್ ಮೊದಲು ಸೂಚಿಸಿದವ (1822). ಕ್ರೀಟ ಎಂದರೆ [[ರೋಮನ್ ಭಾಷೆ]]ಯಲ್ಲಿ ಚಾಕ್ ಎಂದು ಅರ್ಥ. ಈ ಹೆಸರು [[ಇಂಗ್ಲಿಷ್]] [[ಕಡಲ್ಗಾಲುವೆ]]ಯ ಎರಡು ಕಡೆಗಳಲ್ಲಿಯೂ ಇರುವ ಕಡಿದಾದ ಬಿಳಿ ದಿಬ್ಬಗಳಲ್ಲಿ ಉತ್ಕಷ್ಟವಾಗಿ ರೂಪುಗೊಂಡಿರುವ, ಚಾಕ್ ನಿಕ್ಷೇಪದಿಂದ ಬಂದಿದೆ. ಕ್ರಿಟೇಷಸ್ ಸ್ತೋಮವನ್ನು ಜುರಾಸಿಕ್ ಮತ್ತು ಆಧುನಿಕ ಜೀವಕಲ್ಪದ ಸ್ತೋಮಗಳಿಂದ ಮೊದಲಬಾರಿಗೆ ಬೇರ್ಪಡಿಸುದುದು ಈ ಕ್ಷೇತ್ರದಲ್ಲಿಯೇ. ಇಲ್ಲಿ ಕ್ರಿಟೇಷಸ್ ಸ್ತೋಮದ ಕೆಳಗೂ ಮೇಲೂ ಸ್ಪಷ್ಟ ಅನನುರೂಪತೆಗಳು (ನೋಡಿ- ಅನುರೂಪತೆ) ಇರುವುದರಿಂದ ಇದರ ಎಲ್ಲೆಗಳು ನಿಖರವಾಗಿವೆ. ಕ್ರಿಟೇಷಸ್ ಸ್ತೋಮದ ವಿಶಿಷ್ಟ ಶಿಲೆ ಚಾಕ್ ಆಗಿದ್ದರೂ ಇದರಲ್ಲಿ ಇತರ ಶಿಲೆಗಳು ಕೂಡ ಇವೆ. ಜೇಡುಶಿಲೆ, [[ಮರಳು ಶಿಲೆ|ಮರಳುಶಿಲೆ]] ಮತ್ತು ಗಟ್ಟಿ [[ಸುಣ್ಣಶಿಲೆ]]ಗಳು ಅನೇಕ ಪ್ರದೇಶಗಳಲ್ಲಿ ಚಾಕಿಗಿಂತಲೂ ಹೆಚ್ಚು ಮೊತ್ತದಲ್ಲಿವೆ. ಈ ದೃಷ್ಟಿಯಿಂದ ನೋಡಿದರೆ ಕ್ರಿಟೇಷಸ್ ಎಂಬ ಹೆಸರು ಅಸಮಂಜಸವೇ ಸರಿ. ಆದರೆ ಮತ್ತಾವ ಸ್ತೋಮದಲ್ಲೂ ಇಷ್ಟೊಂದು ಮೊತ್ತದಲ್ಲಿ ಚಾಕ್ ಇಲ್ಲದಿರುವುದರಿಂದಲೂ ಈ ಸ್ತೋಮಕ್ಕೆ ಮತ್ತಾವ ಹೆಸರನ್ನು ಸೂಚಿಸಿಲ್ಲವಾದ್ದರಿಂದಲೂ ಕ್ರಿಟೇಷಸ್ ಎಂಬ ಹೆಸರಿಗೆ ಒಮ್ಮತದ ಸಮ್ಮತಿ ದೊರೆತಿದೆ. ಕ್ರಿಟೇಷಸ್ ಸ್ತೋಮದ ಅನುಮೋದಿತ ವಿಭಜನೆಯನ್ನು [[ಫ್ರಾನ್ಸ್]], [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್]], [[ಇಂಗ್ಲೆಂಡ್]], [[ಜರ್ಮನಿ|ಜರ್ಮನಿ,]] [[ಬೆಲ್ಜಿಯಂ]], [[ಹಾಲೆಂಡ್ (Holland)|ಹಾಲೆಂಡ್]] ಮತ್ತು [[ಡೆನ್ಮಾರ್ಕ್]] ದೇಶಗಳಲ್ಲಿನ ನಿಕ್ಷೇಪಗಳ ಆಧಾರದ ಮೇಲೆ ಮಾಡಲಾಗಿದೆ. ಈ ಸ್ತೋಮದ ಮುಖ್ಯಭಾಗಗಳನ್ನೂ ಅವನ್ನು ನಿರ್ಮಿಸಲು ಆಧಾರವಾಗಿಟ್ಟುಕೊಂಡ ಪ್ರದೇಶಗಳನ್ನೂ ಮುಂದೆ ಬರೆದಿದೆ. ಪ್ರಪಂಚದಾದ್ಯಂತ ನಡೆದಿರುವ ಸಮುದ್ರಾಕ್ರಮಣ ಕ್ರಿಟೇಷಸ್ ಕಲ್ಪದ ಮಹತ್ತ್ವ ಘಟನೆಗಳಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಸಿನೊಮೇನಿಯನ್ ಸಮುದ್ರಾಕ್ರಮಣ ಎನ್ನುವುದು ರೂಢಿ. ಇದು ಸಿನೊಮೇನಿಯನ್ ಕಾಲಕ್ಕಿಂತ ಮುಂಚೆಯೇ ಪ್ರಾರಂಭವಾಗಿರುವುದು ಕ್ರಿಟೇಷಸ್ ಸ್ತೋಮಗಳ ಪರಿಶೀಲನೆಯಿಂದ ಗೊತ್ತಾಗುತ್ತದೆ. ಕ್ರಿಟೇಷಸ್ ಕಲ್ಪದ ಅಂತ್ಯದಲ್ಲಿ [[ಉತ್ತರ ಅಮೇರಿಕ|ಉತ್ತರ ಅಮೆರಿಕ]]ದಲ್ಲಿ ಲೆರಮಿಯನ್ ಭೂಚಲನೆಯಾಯಿತು. [[ಗೋಂಡ್ವಾನ|ಗೊಂಡವಾನ]] ಭೂಭಾಗ ಒಡೆದು ಐದು ಭಾಗಗಳಾಯಿತು. ಈ ಎರಡು ಘಟನೆಗಳ ಕಾಲದಲ್ಲಿ ಪ್ರಪಂಚದ ಅನೇಕ ಕಡೆಗಳಲ್ಲಿ ಅಗಾಧ ಮೊತ್ತದ ಶಿಲಾರಸ ಹೊರಬಂದಿದೆ. ಭಾರತದ ಡೆಕ್ಕನ್ ಟ್ರ್ಯಾಪ್ ಮತ್ತು ಅದಕ್ಕಿಂತ ಹಿಂದಿನ ಪೂರ್ವ [[ಆಫ್ರಿಕಾ|ಆಫ್ರಿಕ]]ದ ಜ್ವಾಲಾಮುಖಿಜ ಶಿಲೆಗಳು ಈ ಕಾಲದವು. ಗೊಂಡವಾನ ಖಂಡದ ಛಿದ್ರತೆ [[ಆಲ್ಪ್ಸ್|ಆಲ್ಟ್ಸ್]] ಮತ್ತು [[ಹಿಮಾಲಯ]] ಪರ್ವತಗಳ ಉದಯಕ್ಕೆ ಕಾರಣವಾಯಿತು. ಯೂರೋಪಿನಲ್ಲಿ ಕ್ರಿಟೇಷಸ್ ಕಲ್ಪ ಸಮುದ್ರಾಕ್ರಮಣದೊಡನೆ ಪ್ರಾರಂಭವಾಯಿತು. ಈ ಕಲ್ಪದಲ್ಲಿ [[ಉತ್ತರ ಸಮುದ್ರ]] ಮತ್ತು [[ಮೆಡಿಟರೇನಿಯನ್ ಸಮುದ್ರ]] ಎಂಬ ಎರಡು ಸಾಗರ ಪ್ರಾಂತ್ಯಗಳಿದ್ದುವು. ಇಂಗ್ಲೆಂಡಿನ ವಾಯುವ್ಯ ಭಾಗ ಮತ್ತು ಫ್ರಾನ್ಸಿನ ಉತ್ತರ ಭಾಗಗಳನ್ನು ಒಳಗೊಂಡಿದ್ದ ಉತ್ತರ ಸಮುದ್ರ ಬೆಲ್ಜಿಯಂ, ಹಾಲೆಂಡ್, ಡೆನ್ಮಾರ್ಕ್, ಜರ್ಮನಿಗಳ ಮೂಲಕ [[ರಷ್ಯಾ|ರಷ್ಯ]]ದವರೆಗೆ ವಿಸ್ತರಿಸಿತ್ತು. ಮೆಡಿಟರೇನಿಯನ್ ಸಮುದ್ರ ಪಶ್ಚಿಮಕ್ಕೆ ಪೈರೆನಿಸ್ ಬೆಟ್ಟಗಳ ಎರಡು ತಪ್ಪಲುಗಳಲ್ಲಿ ಹಾದು, ಪೋರ್ಚುಗಲ್ ಮತ್ತು ದಕ್ಷಿಣ ಫ್ರಾನ್ಸ್‍ವರೆಗೂ ಪೂರ್ವಕ್ಕೆ [[ಇಟಲಿ]], [[ಗ್ರೀಸ್|ಗ್ರೀಸ್‍]]ಗಳ ಮೂಲಕ [[ಏಷ್ಯ ಮೈನರ್|ಏಷ್ಯಮೈನರ್]] ಮತ್ತು [[ಏಷ್ಯಾ|ಏಷ್ಯ]]ದವರೆಗೂ ವಿಸ್ತರಿಸಿತ್ತು. ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ತೀರ ಭಿನ್ನವಾಗಿವೆ. ಉತ್ತರ ಸಮುದ್ರದಲ್ಲಿ ಮೃದುವಾದ ಬಿಳಿ ಚಾಕ್ ನಿಕ್ಷೇಪವಾಗಿದ್ದರೆ ಮೆಡಿಟರೇನಿಯನ್ ಸಮುದ್ರದಲ್ಲಿ ಗಟ್ಟಿ ಸುಣ್ಣಶಿಲೆ ನಿಕ್ಷೇಪಗೊಂಡಿದೆ. ಇವುಗಳಲ್ಲಿರುವ ಫಾಸಿಲುಗಳ ಭಿನ್ನತೆ ಇನ್ನೂ ಸ್ಪಷ್ಟ ರೀತಿಯದು. ಮೆಡಿಟರೇನಿಯನ್ ನಿಕ್ಷೇಪದಲ್ಲಿ ರೂಡಿಸ್ಟಿಡ್ [[ಮೃದ್ವಂಗಿಗಳು|ಮೃದ್ವಂಗಿ]]ಗಳ ಅವಶೇಷಗಳು ಬಹು ಹೇರಳವಾಗಿವೆ. ಆದ್ದರಿಂದ ಅವನ್ನು ರೂಡಿಸ್ಟಿನ್ ಕಾಕ್ ಅಥವಾ ಹಿಪ್ಪುರೈಟಿಸ್ ಸುಣ್ಣಶಿಲೆ ಎಂದು ಕರೆದಿರುತ್ತಾರೆ. ಈ ಜಾತಿಯ ಮೃದ್ವಂಗಿಗಳ ಪ್ರಕಾರಗಳು ಒಂದಾದ ಮೇಲೊಂದರಂತೆ ಉದಯಿಸಿರುವುದರಿಂದ ಅವು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಇವು ಉತ್ತರ ಸಮುದ್ರದಲ್ಲಿ ಬಹು ವಿರಳ. ಆದರೆ ಉತ್ತರ ಪ್ರಾಂತ್ಯದಲ್ಲಿ ಹೇರಳವಾಗಿರುವ ಅಮೊನೈಟು ಮತ್ತು ಬೆಲಿಮ್ನೈಟುಗಳು ಇಲ್ಲಿ ವಿರಳ. ಹೀಗೆ ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ಸಂಯೋಜನೆ ಮತ್ತು ಫಾಸಿಲುಗಳೆರಡರಲ್ಲೂ ಭಿನ್ನತೆಯನ್ನು ವ್ಯಕ್ತಪಡಿಸುತ್ತವೆ. ಜುರಾಸಿಕ್ ಅಂತ್ಯದಲ್ಲೇ ಅಲ್ಲ ಕ್ರಿಟೇಷಸ್ ಆದಿಯಲ್ಲೂ ಬ್ರಿಟನಿನ ಉತ್ತರದಲ್ಲಿರುವ [[ಯಾರ್ಕ್ಷೈರ್|ಯಾರ್ಕ್‍ಷೈರ್]] ಮತ್ತು ಲಿಂಕನ್‍ಷೈರುಗಳು ಮತ್ತೊಂದು ಸಮುದ್ರಾಕ್ರಮಣಕ್ಕೊಳಗಾಗಿದ್ದವು. ಇದಕ್ಕೂ ಆಂಗ್ಲೊ-ಪ್ಯಾರಿಸ್ ಪ್ರಾಂತ್ಯಕ್ಕೂ ಮಧ್ಯೆ ಒಂದು ದಿಬ್ಬವಿತ್ತು. ಇದು ಚಾರನ್‍ವುಡ್ಡಿನಿಂದ ಬೆಡ್‍ಫೋರ್ಡ್‍ಷೈರ್ ಮೂಲಕ [[ಬೆಲ್ಜಿಯಂ]]ವರೆಗೆ ಹಬ್ಬಿತು. ಸಿನೊಮೇನಿಯನ್ ಆಕ್ರಮಣ ಕಾಲದಲ್ಲಿ ಇವೆರಡು ಸಮುದ್ರಗಳೂ ವಿಲೀನವಾದುವು. ==ಉತ್ತರ ಅಮೆರಿಕ== [[File:Map of North America with the Western Interior Seaway during the Campanian (Upper Cretaceous).png|thumb|Map of North America During the Late Cretaceous]] ಇಲ್ಲಿ ನಡೆದ ಕ್ರಿಟೇಷಸ್ ಕಲ್ಪದ ಸಮುದ್ರಾಕ್ರಮಣ ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪರಿಮಾಣದ್ದು. ಕ್ರಿಟೇಷಸ್ ಕಲ್ಪದ ಉತ್ತರಾರ್ಧದ ಆದಿಭಾಗದಲ್ಲಿ ಸಮುದ್ರಾಕ್ರಮಣ [[ಮೆಕ್ಸಿಕೋ]] ಕೊಲ್ಲಿಯಿಂದ ಪ್ರಾರಂಭಿಸಿ ಮೊದಲು [[ಟೆಕ್ಸಸ್|ಟೆಕ್ಸಾಸ್]] ಪ್ರಾಂತ್ಯಕ್ಕೆ ವಿಸ್ತರಿಸಿತು. ಅನಂತರ ಅದು [[ಕ್ಯಾನ್ವಾಸ್|ಕ್ಯಾನ್ಸಸ್]], [[ನೆಬ್ರಸ್ಕಾ|ನೆಬ್ರಾಸ್ಕ್]] ಮತ್ತು [[ಕೊಲೆರಾಡೋ ಪ್ರಸ್ಥಭೂಮಿ|ಕೊಲೊರಾಡೊ]] ಪ್ರಾಂತ್ಯಗಳ ಮೂಲಕ [[ಅಯೋವಾ|ಅಯೋವ]] ಪ್ರಾಂತ್ಯದವರೆಗೆ ವಿಸ್ತರಿಸಿತು. ಇದಾದ ಸ್ವಲ್ಪಕಾಲದಲ್ಲಿಯೇ [[ಆರ್ಕ್ಟಿಕ್ ಮಹಾಸಾಗರ|ಆರ್ಕ್‍ಟಿಕ್ ಸಮುದ್ರ]] ರಾಕಿಪರ್ವತ ಪ್ರದೇಶಗಳಿಗೆ ನುಗ್ಗಿ ಮೊದಲಿನ ಸಮುದ್ರದೊಡನೆ ಒಂದುಗೂಡಿತು. ಅನಂತರ [[ಅಟ್ಲಾಂಟಿಕ್ ಸಾಗರ]] [[ನ್ಯೂಜರ್ಸಿ]]ಯಿಂದ ಟೆಕ್ಸಾಸ್‍ವರೆಗೆ ತೀರಪ್ರದೇಶವನ್ನು ಆಕ್ರಮಿಸಿತು. [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್ ಸಾಗರ]] ಸಹ [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯ]], ಒರೆಗಾನ್, [[ವಾಷಿಂಗ್ಟನ್, ಡಿ.ಸಿ.|ವಾಷಿಂಗಟನ್]] ಮತ್ತು [[ಬ್ರಿಟಿಷ್ ಕೊಲಂಬಿಯಾ|ಬ್ರಿಟಿಷ್ ಕೊಲಂಬಿಯ]] ಪ್ರಾಂತ್ಯಗಳನ್ನು ಆಕ್ರಮಿಸಿತು. ಹೀಗೆ ಖಂಡಾಂತರ ಸಮುದ್ರ ಉತ್ತರ ಅಮೆರಿಕ ಖಂಡವನ್ನು ಎರಡು ದ್ವೀಪಗಳನ್ನಾಗಿ ರೂಪಿಸಿತು. ಪೆಸಿಫಿಕ್ ಸಾಗರ ಮತ್ತು ಖಂಡಾಂತರ ಸಮುದ್ರದ ಮಧ್ಯೆ ಇದ್ದ ಭೂಭಾಗ ಒಂದು ದ್ವೀಪ. ಖಂಡಾಂತರ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರದ ಮಧ್ಯೆ ಇದ್ದ ಭೂಭಾಗ ಮತ್ತೊಂದು ದ್ವೀಪ. ಮೊದಲನೆಯದಕ್ಕೆ ಮೀಸೊ ಕಾರ್ಡಿಲೆರಾನ್ ದ್ವೀಪ ಎಂದು ಹೆಸರು. ಈ ಆಕ್ರಮಣಗಳ ತರುವಾಯ ರಾಕಿಪರ್ವತಗಳ ಉತ್ತರ ಭಾಗ ಹಿಂಜರಿಯಲು ಪ್ರಾರಂಭಿಸಿತು. ಪಶ್ಚಿಮದಿಂದ ತಂದು ತುಂಬಲ್ಪಟ್ಟ [[ಮೆಕ್ಕಲು]] ಈ ಕಾರ್ಯವನ್ನು ತೀವ್ರಗೊಳಿಸಿತು. ಆದ್ದರಿಂದಲೇ ರಾಕಿಪರ್ವತ ಪ್ರದೇಶಗಳಲ್ಲಿ ಸಾಗರ ನಿಕ್ಷೇಪದ ಮೇಲೆ ಸಿಹಿ ನೀರು ನಿಕ್ಷೇಪ ಸಂಚಯನಗೊಂಡಿರುವುದು. ಎರಡನೆಯ ನಿಕ್ಷೇಪಗಳಲ್ಲಿ [[ಕಲ್ಲಿದ್ದಲು]] ಪದರಗಳೂ ಇವೆ. ನಿವೇಡಿಯನ್ ಭೂ ಚಲನೆ ಕ್ರಿಟೇಷಸ್ ಕಲ್ಪದ ಅಂತ್ಯ ಕಾಲದಲ್ಲಿ ಆಯಿತಾದರೂ ಅದರ ಮುನ್ಸೂಚನೆಗಳು ಕ್ರಿಟೇಷಸ್ ಆದಿಯಲ್ಲಿಯೇ ಕಂಡುಬಂದಿವೆ. ಈ ಕಾಲದಲ್ಲಿ ಮೀಸೊಕಾರ್ಡಿಯನ್ ಭೂಭಾಗ ಮೇಲಕ್ಕೆ ಎತ್ತಲ್ಪಟ್ಟಿತು. ಆಗ ಶಿಲಾರಸ ಕೂಡ ಹೊರಹೊಮ್ಮಿತು. ಕ್ರಿಟೇಷಸ್ ಆದಿಯಲ್ಲಿ ರಾಕಿ ಪರ್ವತಗಳು ಇನ್ನೂ ಉದಯಿಸಿರಲಿಲ್ಲ. ಕ್ರಿಟೇಷಸ್ ಅಂತ್ಯಕಾಲದಲ್ಲಿ ರಾಕಿಪರ್ವತ ಪ್ರದೇಶಗಳಲ್ಲಿ ಸಂಚಯನಗೊಂಡಿದ್ದ ನಿಕ್ಷೇಪಗಳು ಭೂಚಲನೆಗೆ ಸಿಕ್ಕಿ ಪರ್ವತಗಳ ರೂಪದಲ್ಲಿ ಹೊರಹೊಮ್ಮಿದುವು. [[ಅಲಾಸ್ಕ]]ದಿಂದ ಮೆಕ್ಸಿಕೊವರೆಗಿನ ಪ್ರದೇಶ ಈ ಭೂಚಲನೆಯ ಹಿಡಿತಕ್ಕೆ ಸಿಕ್ಕಿತು. ಇದು 3,000 ಮೈಲಿ ಉದ್ದ ಮತ್ತು ಅತ್ಯಂತ ಹೆಚ್ಚೆಂದರೆ 500 ಮೈಲಿ ಅಗಲವಿದೆ. ಈ ಭೂಚಲನೆಗೆ ವಯೋಮಿಂಗ್ ಪ್ರಾಂತದ ಲರೆಮಿ (ಲರೆಮಿಯನ್ ಭೂಚಲನೆ) ಪರ್ವತದ ಹೆಸರನ್ನು ಇಡಲಾಗಿದೆ. ಅಲ್ಲದೆ ಈ ಕಾಲದಲ್ಲಿ ಗ್ರ್ಯಾನಿಟಿಕ್ ಶಿಲಾಪಾಕ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪಶ್ಚಿಮ ಭಾಗದ ಉದ್ದಕ್ಕೂ ಅನೇಕ ಬ್ಯಾತೊಲಿತುಗಳ ರೂಪದಲ್ಲಿ ಅಂತಸ್ಸರಣಗೊಂಡಿತು. ಈ ಘಟನೆ ಭೂ [[ಇತಿಹಾಸ]]ದ ಅತ್ಯಂತ ಮಹತ್ತ್ವ ಘಟನೆಗಳಲ್ಲಿ ಒಂದು. <gallery class="center"> File:Tyrannosaurus-rex-Profile-steveoc86.png|''[[Tyrannosaurus|Tyrannosaurus rex]]'', one of the largest land predators of all time, lived during the Late Cretaceous File: Velociraptor Restoration.png|Up to 2 m long and 0.5 m high at the hip, ''[[Velociraptor]]'' was feathered and roamed the Late Cretaceous File: Triceratops by Tom Patker.png|''[[Triceratops]]'', one of the most recognizable genera of the Cretaceous File:Quetzalcoatlus07.jpg|The [[azhdarchid]] ''[[Quetzalcoatlus]]'', one of the largest animals to ever fly, lived during the Late Cretaceous File:Confuciusornis sanctus mmartyniuk.png|''[[Confuciusornis]]'', a genus of crow-sized birds from the Early Cretaceous File:Ichthyornis restoration.jpeg|''[[Ichthyornis]]'' was a toothed, [[seabird]]-like [[ornithuran]] from the Late Cretaceous </gallery> ==ಭಾರತ== ಕ್ರಿಟೇಷಸ್ ಕಲ್ಪದಲ್ಲಿ ಆದಷ್ಟು ವಿವಿಧ ಘಟನೆಗಳು ಈ ಭೂಭಾಗದಲ್ಲಿ ಮತ್ತಾವ ಕಲ್ಪದಲ್ಲೂ ಆಗಿಲ್ಲ. ಈ ಕಾಲದ ಶಿಲೆಗಳು ಸಾಕಷ್ಟು ವ್ಯಾಪಕವಾಗಿ ಕೂಡ ನಿಕ್ಷೇಪವಾಗಿವೆ. ಅವು ಅನೇಕ ಮುಖಗಳಿಂದ ಕೂಡಿವೆ. ದೀರ್ಘಕಾಲದದಿಂದ [[ಪರ್ಯಾಯ ದ್ವೀಪ]]ದ ಉತ್ತರದಲ್ಲಿದ್ದ ಟೆತಿಸ್ ಸಾಗರದಲ್ಲಿ ನಿಕ್ಷೇಪಗೊಂಡಿದ್ದ ಶಿಲೆಗಳು [[ಟಿಬೆಟ್]], ಉತ್ತರ [[ಹಿಮಾಲಯ]], [[ಬಲೂಚಿಸ್ತಾನ್, ಪಾಕಿಸ್ತಾನ್|ಬಲೂಚಿಸ್ತಾನ]]ದ ಪೂರ್ವದಲ್ಲಿ ಫಾಸಿಲ್‍ಸಹಿತ ಸುಣ್ಣಶಿಲಾ ಮುಖವೂ ಪಶ್ಚಿಮದಲ್ಲಿ ಫಾಸಿಲ್‍ರಹಿತ ಮರುಳುಶಿಲಾಮುಖವೂ ರೂಪುಗೊಂಡಿವೆ. ಎರಡನೆಯದು [[ಯುರೋಪ್|ಯೂರೋಪ್]] ಖಂಡದ ಪ್ಲಿಸ್ಚ್ ನಿಕ್ಷೇಪವನ್ನು ಹೋಲುತ್ತದೆ. ಈ ನಿಕ್ಷೇಪ ಟೆತಿಸ್ ಸಾಗರದ ಆಳ ಕಡಿಮೆಯಾಗುತ್ತಿದ್ದುದನ್ನು ಸೂಚಿಸುತ್ತದೆ. ಅಲ್ಲದೆ ದೀರ್ಘಕಾಲದಿಂದ ಇದ್ದ ಟೆತಿಸ್ ಸಾಗರದ ನಿರ್ಗಮನ ಅನತಿ ದೂರದಲ್ಲಿದೆ ಎಂಬುದನ್ನೂ ಸಾಗರ ತೀರ ಉತ್ತರಕ್ಕೆ ಕ್ರಮೇಣ ಹಿಂಜರಿಯುತ್ತಿತ್ತೆಂಬುದನ್ನೂ ಸೂಚಿಸುತ್ತದೆ. ಅಷ್ಟೇ ಅಲ್ಲದೆ ಟೆತಿಸ್ ಸಾಗರದ ಒಂದು ಶಾಖೆ ಪರ್ಯಾಯದ್ವೀಪ ಭಾಗವನ್ನು ಹಂಗಾಮಿಯಾಗಿ ಸ್ವಲ್ಪಕಾಲ ಆಕ್ರಮಿಸಿತ್ತು. ಆಗ ರೂಪುಗೊಂಡ ನಿಕ್ಷೇಪಗಳು [[ನರ್ಮದಾ ನದಿ|ನರ್ಮದಾನದಿ]]ಯ [[ಕಣಿವೆ]]ಯಲ್ಲಿ ಅನೇಕ ಕಡೆಗಳಲ್ಲಿ ಹೊರ ಕಂಡಿವೆ. ಬಾಗ್ ಎಂಬಲ್ಲಿ ಅವು ಅತ್ಯುತ್ಕೃಷ್ಟ ರೀತಿಯಲ್ಲಿ ರೂಪುಗೊಂಡಿರುವುದರಿಂದ ಅವಕ್ಕೆ ಬಾಗ್ ಪದರಗಳು ಎಂದು ಹೆಸರಾಗಿದೆ. ಪೂರ್ವತೀರದ ದಕ್ಷಿಣದಲ್ಲಿ [[ಕನ್ಯಾಕುಮಾರಿ]]ಯಿಂದ ಉತ್ತರದ [[ಅಸ್ಸಾಂ|ಅಸ್ಸಾಮಿ]]ನವರೆಗೆ ಮತ್ತೊಂದು ಸಾಗರ (ದಕ್ಷಿಣ ಸಾಗರ) ಹಂಗಾಮಿಯಾಗಿ ಆಕ್ರಮಿಸಿ ನಿಕ್ಷೇಪಗಳನ್ನು ಸಂಚಯಿಸಿ ಹಿಂಜರಿದಿದೆ. ಈ ನಿಕ್ಷೇಪಗಳು [[ತಿರುಚಿರಾಪಳ್ಳಿ ಜಂಕ್ಷನ್|ತಿರುಚಿರಪಲ್ಲಿ]], ವೃದ್ಧಾಚಲಂ, [[ಪುದುಚೇರಿ|ಪಾಂಡಿಚೆರಿ]], [[ರಾಜಮಹೇಂದ್ರಿ]] ಮತ್ತು ಅಸ್ಸಾಂ ಈ ಸ್ಥಳಗಳಲ್ಲಿ ಹೊರಕಂಡಿವೆ. ಹೀಗೆ ಒಂದೇ ಕಾಲದಲ್ಲಿ ಎರಡು ಸಾಗರಗಳು ಪರ್ಯಾಯ ದ್ವೀಪವನ್ನು ಆಕ್ರಮಿಸಿ ಒಂದಕ್ಕೊಂದು ಅತ ಸಮೀಪದಲ್ಲಿದ್ದುವು. ಆದರೂ ಇವೆರಡು ಸಾಗರಗಳಿಗೆ ಪರಸ್ಪರ ಸಂಪರ್ಕವಿರಲಿಲ್ಲ ಎಂಬುದಕ್ಕೆ ಆಧಾರವಿದೆ : ಭಿನ್ನ ಜೀವರಾಶಿಗಳ ಅವಶೇಷಗಳು ಅವುಗಳಲ್ಲಿ ದೊರೆತಿವೆ. [[ಮಧ್ಯ ಪ್ರದೇಶ|ಮಧ್ಯಪ್ರದೇಶ]]ದ ಅನೇಕ ಕಡೆಗಳಲ್ಲಿ ಕ್ರಿಟೇಷಸ್ ಕಲ್ಪದ ನದಿ ಅಳಿವೆಯ ನಿಕ್ಷೇಪಗಳಿವೆ. ಲೆಮಟಾ ಘಾಟಿನಲ್ಲಿ ಉತ್ತಮವಾಗಿ ರೂಪುಗೊಂಡಿರುವುದರಿಂದ ಇವಕ್ಕೆ ಲೆಮಟಾ ಪದರಗಳೆಂದು ಹೆಸರು. [[File:Priosphenodon_skeleton.png|thumb|Skeleton of ''[[Priosphenodon|Priosphenodon avelasi]]'' a large herbivorous rhynchocephalian known from the mid-Cretaceous of South America]] ಕಾರ್ಬಾನಿಫೆರಸ್ ಕಲ್ಪದ (ಸು. 350 ದ.ಲ.ವ. ಪ್ರಾಚೀನದಿಂದ ಸು. 280 ದ.ಲ.ವ. ಪ್ರಾಚೀನದವರೆಗಿನ ಅವಧಿ) ಅಂತ್ಯ ಕಾಲದಲ್ಲಿ ರೂಪುಗೊಳ್ಳಲು ಪ್ರಾರಂಭವಾದ ಗೊಂಡವಾನ ಖಂಡ ಕ್ರಿಟೇಷಸ್ ಕಲ್ಪದಲ್ಲಿ [[ಆಸ್ಟ್ರೇಲಿಯ]], ಭಾರತ, [[ಆಫ್ರಿಕಾ|ಆಫ್ರಿ]]ಕ, ದ. ಅಮೆರಿಕ ಮತ್ತು [[ಅಂಟಾರ್ಕ್ಟಿಕ|ಅಂಟಾರ್ಕ್‍ಟಿಕ]] ಎಂಬ ಐದು ಭಾಗಗಳಾಗಿ ಒಡೆದು ಇವು ಬೇರೆ ಬೇರೆ ದಿಕ್ಕಿಗೆ ಚಲಿಸಲಾರಂಭಿಸಿದುವು. ಒಡೆದ ಬಿರುಕುಗಳಲ್ಲಿ ಸ್ವಲ್ಪ ಭೂಭಾಗ ಸಮುದ್ರಗಳಲ್ಲಿ ಮುಳುಗಿ ಹೋಗಿರುವುದೇ ಅಲ್ಲದೆ, ಆರ್ಷೇಯ ಕಾಲದಿಂದ ಈಚೆಗೆ ಭೂ ಇತಿಹಾಸದ ಇನ್ನಾವ ಕಾಲದಲ್ಲೂ ಆಗಿಲ್ಲದಷ್ಟು ಅತಿ ಮಹತ್ತರ ಶಿಲಾರಸ ಬಹಿಸ್ಸರಣವಾಯಿತು. ಈ ಶಿಲಾರಸವೇ ಡೆಕ್ಕನ್ ಟ್ರ್ಯಾಪ್ ಶಿಲಾವರ್ಗವಾಗಿರುವುದು. ==ಜೀವರಾಶಿ == ಕ್ರಿಟೇಷಸ್ ಕಲ್ಪದಲ್ಲಿ [[ಸಸ್ಯ]]ಗಳು ವಿಕಾಸ ಪಥದಲ್ಲಿ ಗಣನೀಯ ಪ್ರಗತಿ ಸಾಧಿಸಿದುವು. [[ಹೂ ಬಿಡುವ ಸಸ್ಯ]]ಗಳು ಮೊದಲ ಬಾರಿಗೆ ಕಾಣಿಸಿಕೊಂಡುದೇ ಇಲ್ಲಿನ ಮಹಾಸಾಧನೆ. ಹೂ ಬಿಡುವ ಸಸ್ಯಗಳು ಇತರ ಎಲ್ಲ ಸಸ್ಯವರ್ಗಗಳನ್ನೂ ಮೂಲೆಗೊತ್ತಿ ಅವುಗಳ ಸ್ಥಾನಗಳನ್ನು ಆಕ್ರಮಿಸಿಕೊಂಡುವು. ಮಧ್ಯಜೀವಯುಗದಲ್ಲಿ ಹೇರಳವಾಗಿದ್ದ ಸೈಕಾಡ್ ಮತ್ತು [[ಕೋನಿಫರ್ ಸಸ್ಯ]]ಗಳಿಗೂ ಇದೇ ಗತಿಯಯಿತು. ಹೂ ಬಿಡುವ ಸಸ್ಯಗಳು ಕಾಣಿಸಿಕೊಂಡು ಪ್ರಾಣಿವರ್ಗದ ಮೇಲೆ ಹೆಚ್ಚು ಪ್ರಭಾವ ಬೀರಿದುವು. ಈ ಸಸ್ಯಗಳ ವೈಪುಲ್ಯವೇ [[ಸಸ್ತನಿ]]ಗಳು ಮತ್ತು [[ಪಕ್ಷಿ]]ಗಳು ಹಠಾತ್ತನೆ ಹೆಚ್ಚಲು ಮತ್ತು ಶೀಘ್ರ ವಿಕಾಸಗೊಳ್ಳಲು ಮುಖ್ಯ ಕಾರಣವೆನಿಸಿದೆ. ಅಲ್ಲದೆ ಈ ಸಸ್ಯ ಬದಲಾವಣೆಯೇ ಮಧ್ಯಜೀವಯುಗದ [[ಸರೀಸೃಪ]] ಪೆಡಂಭೂತಗಳು ಗತವಂಶಿಗಳಾಗಲೂ ಕಾರಣವಾಗಿದೆ. ಹೂ ಬಿಡುವ ಜಾತಿಯ ಸಸ್ಯಗಳ ಅವಶೇಷಗಳು ಉತ್ತರ ಅಮೆರಿಕ, [[ಯೂರೋಪ್]] ಮತ್ತು [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡು]]ಗಳ ಕ್ರಿಟೇಷಸ್ ಸ್ತೋಮಗಳ ಮಧ್ಯಭಾಗದಲ್ಲಿ ಸಿಕ್ಕುತ್ತವೆ. [[ವರ್ಜೀನಿಯ|ವರ್ಜಿನೀಯ]] ಮತ್ತು [[ಮೇರಿಲ್ಯಾಂಡ್]] ಪ್ರಾಂತ್ಯಗಳಲ್ಲಿನ ಪೊಟಮ್ಯಾಕ್ ಶ್ರೇಣಿ ಮತ್ತು ಲೆರಮಿ ಶಿಲಾಗುಂಪುಗಳು ಹೇರಳವಾದ ಮತ್ತು ನಾನಾ ಜಾತಿಯ ಸಸ್ಯಾವಶೇಷಗಳಿಂದ ಕೂಡಿವೆ. [[ಸ್ಪೇನ್]] ಮತ್ತು [[ಪೋರ್ಚುಗಲ್|ಪೋರ್ಚುಗಲ್ಲಿ]]ನ ಕ್ರಿಟೇಷಸ್ ಸ್ತೋಮಗಳ ಕೆಳಭಾಗಗಳಲ್ಲೂ ಸ್ಯಾಕ್ಸೋನಿ, ಬೊಹೇಮಿಯ ಮತ್ತು ವೆಸ್ಟ್‍ಪಾಲಿಯಗಳಲ್ಲಿನ ಕ್ರಿಟೇಷಸ್ ಸ್ತೋಮಗಳ ಮೇಲ್ಭಾಗಗಳಲ್ಲೂ ಹೂ ಬಿಡುವ ಸಸ್ಯಗಳ ಅವಶೇಷಗಳು ವಿಪುಲವಾಗಿ ಇವೆ. ಇವು [[ಚಳಿಗಾಲ]]ದಲ್ಲಿ ಎಲೆ ಉದುರುವ ಸಸ್ಯವರ್ಗಕ್ಕೆ ಸೇರಿದವು. ಉತ್ತರಾರ್ಧಗೋಳದ ಬಹುಭಾಗದಲ್ಲಿ ಉಷ್ಣ ವಾಯುಗುಣವಿದ್ದುದನ್ನು ಈ ಅಂಶ ವ್ಯಕ್ತಪಡಿಸುತ್ತದೆ. ಈ ಸಸ್ಯವರ್ಗದಲ್ಲಿ ಮೇಪಲ್, [[ಓಕ್]]. [[ಅರಿಸಿನ]], [[ಅಂಜೂರ|ಅಂಜೂರ,]] ಪೋಪ್ಲಾರ್, ಪ್ಲೇನ್, [[ಐವಿ ಗಿಡ|ಐವಿ]], ವಿಲೊ, [[ನೀಲಗಿರಿ|ಯೂಕಲಿಪ್ಟಸ್]], [[ಗಾಳಿಮರ|ಕ್ಯಾಶುರಿನ]] ಮುಂತಾದ ಸಸ್ಯಗಳಿದ್ದುವು. ಫರ್ನ್, ಸೈಕಾಡ್ ಮತ್ತು ಕೋನಿಫರ್ ಜಾತಿಯ ಸಸ್ಯಗಳು ಕ್ರಿಟೇಷಸ್ ಕಲ್ಪದ ಪೂರ್ವಾರ್ಧದಲ್ಲಿ ಪ್ರಮುಖವಾಗಿದ್ದರೂ ಉತ್ತರಾರ್ಧದಲ್ಲಿ ವಿರಳವಾಗಿದ್ದುವು. ಸೈಕಾಡ್, ಝಮೈಟಿಸ್, ಓಟೊಝಮೈಟಿಸ್, [[ಗಿಂಕ್ಗೊ ಬಿಲೋಬ|ಗಿಂಕೊ]], ಪೈನಸ್ ಮತ್ತು ಸಿಕ್ವೇನಿಯಗಳು ಉತ್ತರಾರ್ಧದ ಮುಖ್ಯ ಜಿಮ್ನೋಸ್ಪರ್ಮ್‍ಗಳು. ಇವುಗಳಲ್ಲೆಲ್ಲ ಸಿಕ್ವೇನಿಯ ಮುಖ್ಯವಾದದ್ದು. ==ಪ್ರಾಣಿ== <gallery class="center"> File:Kronosaurus hunt1DB.jpg|A scene from the early Cretaceous: a ''[[Woolungasaurus]]'' is attacked by a ''[[Kronosaurus]]''. File:Tylosaurus pembinensis 1DB.jpg|''[[Tylosaurus]]'' was a large [[mosasaur]], carnivorous marine reptiles that emerged in the late Cretaceous. File:Hesperornis BW (white background).jpg|Strong-swimming and toothed predatory waterbird ''[[Hesperornis]]'' roamed late Cretacean oceans. File:DiscoscaphitesirisCretaceous.jpg|The [[ammonite]] ''[[Discoscaphites]] iris'', Owl Creek Formation (Upper Cretaceous), Ripley, Mississippi File:The fossils from Cretaceous age found in Lebanon.jpg|A plate with ''[[Nematonotus]] sp.'', ''Pseudostacus sp.'' and a partial ''Dercetis triqueter'', found in [[Hakel]], Lebanon File:Cretoxyrhina attacking Pteranodon.png|''[[Cretoxyrhina]]'', one of the largest Cretaceous [[shark]]s, attacking a ''[[Pteranodon]]'' in the [[Western Interior Seaway]] </gallery> ಫೊರ್ಯಾಮಿನಿಫೆರಗಳ ವೈಫುಲ್ಯ ಹೊಸ ಜಾತಿಯ ಎಕಿನಾಯಿಡುಗಳ ಉದಯ, ವಿಚಿತ್ರ ಆಕಾರದ ರೂಡಿಸ್ಟಿಡ್ ಮೃದ್ವಂಗಿಗಳ ಪ್ರಾತಿನಿಧ್ಯ ಮತ್ತು ಸುರುಳಿ ಬಿಚ್ಚಿದ ಅಮ್ಮೊನೈಟುಗಳು ಕ್ರಿಟೇಷಸ್ ಕಲ್ಪದ ಪ್ರಾಣಿಪ್ರಪಂಚದ ಮುಖ್ಯ ಲಕ್ಷಣಗಳು. ಈ ಎಲ್ಲ ಗುಂಪಿನ ಪ್ರಾಣಿಗಳ ಅವಶೇಷಗಳು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಫೊರ್ಯಾಮಿನಿಫೆರಗಳು ಎಷ್ಟು ಹೇರಳವಾಗಿದ್ದುವೆಂದರೆ ಅವುಗಳ ಅವಶೇಷಗಳಿಂದಲೇ ಕೆಲವು ಶಿಲೆಗಳು ರೂಪುಗೊಂಡಿರುತ್ತವೆ. ಚಾಕ್‍ನಿಕ್ಷೇಪ ಮತ್ತು ಕೆಲವು ಗಟ್ಟಿ ಸುಣ್ಣಶಿಲೆಗಳು ಮುಖ್ಯವಾಗಿ ಇವುಗಳ ಅವಶೇಷಗಳಿಂದಲೇ ಆಗಿವೆ. ಮೃದ್ವಂಗಿಗಳ ಹೇರಳವಾಗಿದ್ದುವು. ಅವುಗಳ ವ್ಯಾಪ್ತಿ ಅತಿ ವಿಶಾಲವಾಗಿತ್ತು. ಅವುಗಳಲ್ಲೆಲ್ಲ ರೂಡಿಸ್ಟಿಡ್ ಜಾತಿಯ ಮೃದ್ವಂಗಿಗಳು ಕ್ರಿಟೇಷಸ್ ಕಲ್ಪಕ್ಕೆ ಮಾತ್ರ ಸೀಮಿತಗೊಂಡಿದ್ದುದೇ ಅಲ್ಲದೆ ಆ ಕಾಲದ ವಿಶಿಷ್ಟ ಪ್ರಾಣಿಗಳೂ ಎನಿಸಿವೆ. ಕ್ರಿಟೇಷಸ್ ಸ್ತೋಮದ ಕೆಳಭಾಗದಲ್ಲಿ ರಿಕ್ವೇನಿಯಾ ಎಂಬುದೂ ಮೇಲ್ಭಾಗದಲ್ಲಿ ಹಿಪ್ಪುರೈಟಿಸ್ ಮತ್ತು ರೇಡಿಯೊಲೈಟಿಸುಗಳೂ ವಿಶಿಷ್ಟ ಫಾಸಿಲುಗಳೆನಿಸಿವೆ. ಕ್ಯಾಪ್ರಿನಿಡ್ಸ್ ಮತ್ತು ಮನೊಫ್ಲೂರಿಡ್‍ಗಳು ಈ ಕಾಲದ ಮತ್ತೆರಡು ವಿಶಿಷ್ಟ ರೂಡಿಸ್ಟಿಡ್ ಮೃದ್ವಂಗಿಗಳು. ಗ್ರಿಪಿಯ, ಆಸ್ಟ್ರಿಯ, ಎಕ್ಸ್ಟೊಗೈರ್, ಟ್ರೈಗೋನಿಯ, ಐನೊಸೆರಾವಸ್, ಅಲೆಕ್ಟ್ರಿಯೋನಿಯ ಮತ್ತು ಕಾರ್ಡಿಟ ಜಾಕ್ವಿನೋಟಗಳು ದಕ್ಷಿಣ ಭಾರತದ ಕ್ರಿಟೇಷಸ್ ಸ್ತೋಮಗಳಲ್ಲಿ ಹೇರಳವಾಗಿವೆ; ಅವು ಇಲ್ಲಿನ ವಿಶಿಷ್ಟ ಫಾಸಿಲುಗಳೂ ಹೌದು. ಸ್ಪಾಂಡೈಲಸ್, ವೋಲ, ಮೋಡಿಯೋಲ, ಲೈವ, ಪೆಕ್ಟೆನ್, ಪ್ಲಿಕಟುಲ ಮೊದಲಾದವು ಈ ನಿಕ್ಷೇಪದಲ್ಲಿ ಹೆಚ್ಚಾಗಿ ದೊರೆಯುವ ಇತರ ಲೆಮಲಿಬ್ರ್ಯಾಂಕುಗಳು. ತಿರುಚಿರಪಲ್ಲಿ ಮತ್ತು [[ಅರಿಯಲೂರ್ ಜಿಲ್ಲೆ|ಅರಿಯಲೂರು]] ಭಾಗಗಳಲ್ಲಿನ ನಿಕ್ಷೇಪದಲ್ಲಿ [[ಶಂಖ]]ಗಳು ಹೇರಳವಾಗಿವೆ. ಆಧುನಿಕ ಜೀವಯುಗದ ಶಂಖಜಾತಿಗಳಾದ ನರೀನಿಯ, ಟರ್ರಿಟಲ್ಲಾ ಮತ್ತು ಅವೆಲ್ಲಾನಗಳೂ ಇವೆ. ಈ ನಿಕ್ಷೇಪಗಳಲ್ಲಿ [[ಅಮ್ಮೊನೈಟ್|ಅಮ್ಮೊನೈಟು]]ಗಳು ಮತ್ತು ಬೆಲಿಮ್ನೈಟುಗಳು ಅತ್ಯಂತ ಹೇರಳವಾಗಿವೆ. ಜುರಾಸಿಕ್ ಕಲ್ಪದಲ್ಲಿದ್ದ ಪಿಲ್ಲೊಸೆರಾಸ್ ಅಮ್ಮೊನೈಟುಗಳೂ ಇವೆ. ಆದರೆ ಉತಕೂರು ಶ್ರೇಣಿಯಲ್ಲಿ ಹಾಪ್ಲೈಟಿಸ್ ಮತ್ತು ಅಕ್ಯಾಂತೊಸೆರಾಸುಗಳೂ ಇತರ ಶ್ರೇಣಿಗಳಲ್ಲಿ ಸೋಲನ್ ಬೇಕಿಯ, ಅನೈಸೊಸೆರಾಸ್, ಮ್ಯಾಮೈಟಿಸ್, ಟೆಸ್ಸೋಟಿಯ, ಡೆಸ್ಮೋಸೆರಾಸ್, ಪ್ಯಾಕಿಡಿಸ್ಕಸ್ ಮತ್ತು ಕಾಸ್ಮೇಟಿಸೆರಾಸುಗಳೂ ವಿಶಿಷ್ಟ ಅಮ್ಮೊನೈಟುಗಳೆನಿಸಿವೆ. ಇವುಗಳ ಜೊತೆಯಲ್ಲಿ ಸುರುಳಿ ಬಿಚ್ಚಿದ ಅಥವಾ ಕ್ರಮವರಿತು ಸುರುಳಿ ಸುತ್ತಿಲ್ಲದ ಅಮ್ಮೊನೈಟುಗಳು ಕ್ರಿಟೇಷಸ್ ಸ್ತೋಮದ ಮೇಲ್ಭಾಗದಲ್ಲಿ ಇವೆ. ಇವುಗಳಲ್ಲಿ ಸ್ಕ್ಯಾಪೈಟಿಸ್, ಮ್ಯಾಕ್ರೊಸ್ಕ್ಯಾಪೈಟಿಸ್, ಹ್ಯಾಮೈಟಿಸ್, ಬ್ಯಾಕ್ಯುಲೈಟಿಸ್ ಮತ್ತು ಟಿರ್ರಿಲೈಟಿಸುಗಳು ಮುಖ್ಯವಾದವು. ಬೆಲಿಮ್ನೈಟಿಸ್ ಗಾರ್ಡುಗಳು ಅತ್ಯಂತ ಹೇರಳವಾಗಿವೆ. ಬಹುಶ: ಭಾರತದ ಭೂ ಇತಿಹಾಸದಲ್ಲೇ ಇವು ಕೊನೆಯ ಬಾರಿಗೆ ಕಾಣಿಸಿಕೊಂಡಿವೆ. ನಾಟಿಲಾಯಿಡ್ ಗುಂಪು ನಾಟಿಲಸಿನಿಂದ ಪ್ರತಿನಿಧಿಸಲ್ಪಟ್ಟಿದೆ. ನಾಟಿಲಸ್ ಡೇನಿಕಸ್ ನಿನಿಯೂರು ಶ್ರೇಣಿಯ ಮೊದಲನೆಯ ಪದರದಲ್ಲಿದೆ. ಸರೀಸೃಪಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಕೂಡ ನೆಲಜಲ ಪ್ರದೇಶಗಳ ಒಡೆತನ ಇತ್ತು. ವಾಯು ಪ್ರದೇಶದಲ್ಲಿ ಇವು ಪಕ್ಷಿಗಳೊಡನೆ ಸಮಭಾಗಿಗಳಾಗಿದ್ದುವು. ಅಂಡು ಡೈನೊಸಾರ್ ಸರೀಸೃಪಗಳು ಭೂಮಿಯನ್ನು ಆಳುತ್ತಿದ್ದುವು. ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಗಾತ್ರದ ಪ್ರಾಣಿಗಳು ಉದಯಿಸಿದುವು. ಡಿಪ್ಲೊಡೋಕನ್, ಜೈಗ್ಯಾಂಟೊಸಾರಸ್ ಮೊದಲಾದವು [[ಸಸ್ಯಾಹಾರಿಗಳು|ಸಸ್ಯಾಹಾರಿ]]ಗಳಾದ ಸಾರೋಪೋಡಗಳು. ಮಾಂಸಾಹಾರಿಗಳಿಗೆ ತೀರೋಪೋಡಗಳೆಂದು ಹೆಸರು. ಇವುಗಳಲ್ಲಿ ಒಂದಾದ ಟೈರನೊಸಾರಸನ್ನು ಭೂಮಿಯ ಮೇಲೆ ಉದಯಿಸಿದ ಮಾಂಸ ತಿನ್ನುವ ಅತ್ಯಂತ ದೊಡ್ಡ ಜೀವಯಂತ್ರ ಎಂದು ವರ್ಣಿಸಲಾಗಿದೆ. ಇವುಗಳೇ ಅಲ್ಲದೆ ಬಾತು ಮೂತಿಯ [[ಡೈನೋಸಾರ್|ಡೈನೊಸಾರ]]ಗಳು, ಕವಚರಕ್ಷಿತ ಡೈನೊಸಾರಗಳು ಮತ್ತು ಕೊಂಬುಳ್ಳ ಡೈನೊಸಾರುಗಳು ಇದ್ದುವು. ಕೊಂಬುಳ್ಳ ಡೈನೊಸಾರುಗಳಿಗೆ ಸೆರಟಾಪ್ಸ್ ಎಂದು ಹೆಸರು. [[ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿ ಸಿಕ್ಕಿರುವ ಟ್ರೈಸೆರಟಾಪ್ಸ್ ಡೈನೊಸಾರುಗಳ ಪೈಕಿ ಕೊನೆಗೆ ಗತವಂಶಿಯಾಯಿತು. ಜುರಾಸಿಕ್ ಕಲ್ಪದಲ್ಲಿ ಸಾಗರವಾಸಿಗಳಾಗಿದ್ದ ಇಕ್ತಿಯೋಸಾರಸ್ ಮತ್ತು ಪ್ಲೀಜಿಯೋಸಾರಸುಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಪ್ರಾಮುಖ್ಯವಿರಲಿಲ್ಲ. ಆದರೆ ಮೋಸೊಸಾರಸ್ ಎಂಬ ಮತ್ತೊಂದು ಜಾತಿ ಜಲಪ್ರದೇಶದಲ್ಲಿ ಪ್ರಬಲವಾಗಿತ್ತು. ಇದನ್ನು ಸಾಗರದ ಟೈರನೊಸಾರಸ್ ಎಂದು ಹೇಳಬಹುದು. ಇವೇ ಅಲ್ಲದೆ [[ಮೊಸಳೆ]], [[ಆಮೆ]] ಮೊದಲಾದವು ಸಹ ಇದ್ದುವು. ವಯೋಮಿಂಗ್ ಪ್ರಾಂತ್ಯದಲ್ಲಿ ಸಿಕ್ಕಿರುವ ಆಮೆಯ ಚಿಪ್ಪು 11' ಉದ್ದವಿದೆ. ಹಾರುವ ಸರೀಸೃಪಗಳಿಗೆ ಟೀರೊಡಾಕ್ಟೈಲ್ಸ್ ಎಂದು ಹೆಸರು. ಇವುಗಳಲ್ಲಿ ಹಲ್ಲಿಲ್ಲದ ಟಿರೊಡಾನ್ ಉಲ್ಲೇಖಾರ್ಹ. ಭಾರತದಲ್ಲಿ ಈ ಕಾಲದ ಸರೀಸೃಪಗಳ ಅವಶೇಷಗಳು, ಲೆಮಟ ಪದರಗಳಲ್ಲಿ, ಅಂತರಟ್ರ್ಯಾಪ್ ಶಿಲೆಗಳಲ್ಲಿ ಮತ್ತು ತಿರುಚಿರಪಲ್ಲಿಯ ಕ್ರಿಟೇಷಸ್ ನಿಕ್ಷೇಪಗಳಲ್ಲಿ ಸಿಕ್ಕಿವೆ. ಡೈನೊಸಾರುಗಳ ಎಲ್ಲ ಶಾಖೆಗಳೂ ಮೋಸೋಸಾರಸ್ ಮತ್ತು ಆಮೆಗಳೂ ಇಲ್ಲಿ ಪ್ರತಿನಿಧಿಸಲ್ಲಪಟ್ಟಿವೆ. ಅಂಟಾರ್ಟೊಸಾರಸ್, ಲಾಪ್ಲಟಸಾರಸ್, ಲೆಮಟಸಾರಸ್, ಇಂಡೊಸಾರಸ್ ಮತ್ತು ಟೈರನೊಸಾರಸುಗಳು ಲೆಮಟ ಪದರಗಳಲ್ಲಿ ಸಿಕ್ಕಿವೆ. ತಿರುಚಿರಪಲ್ಲಿ ನಿಕ್ಷೇಪಗಳಲ್ಲಿ ಸ್ಟೀಗೊಸಾರಸ್, ಕ್ಯಾಮರೊಸಾರಸ್ ಮತ್ತು ಮೋಸೋಸಾರಸುಗಳ ಅವಶೇಷಗಳು ವರದಿಯಾಗಿವೆ. ಪ್ಲೇಟಮಿ ಎಂಬ ಆಮೆಯ ಚಿಪ್ಪು [[ಮುಂಬಯಿ]]ಯ ವಾರ್ಲಿ ಗುಡ್ಡದಲ್ಲಿರುವ ಅಂತರಟ್ರ್ಯಾಪ್ ಶಿಲೆಗಳಿಂದ ವರದಿಯಾಗಿದೆ. ಸಿ.ಎ. ಮ್ಯಾಟ್ಲಿ ಎಂಬಾತನಿಗೆ ತಿರುಚಿರಪಲ್ಲಿ ನಿಕ್ಷೇಪದಲ್ಲೂ ಒಂದು ಆಮೆಚಿಪ್ಪು ಸಿಕ್ಕಿದೆ. ಲೆಮಟ ಪದರಗಳಲ್ಲಿ ಸರೀಸೃಪಗಳ ಜೊತೆಯಲ್ಲಿ ಪೈಕ್ನೊಡಸ್ ಮೊದಲಾದ ಮತ್ಸ್ಯಗಳ ಅವಶೇಷಗಳೂ ದೊರೆತಿವೆ. ಕ್ರಿಟೇಷಸ್ ಕಲ್ಪದಲ್ಲಿ ಎರಡು ಸಾಗರ ಜಲಪಕ್ಷಿಗಳಿದ್ದುದು ವರದಿಯಾಗಿದೆ. ಅವುಗಳಲ್ಲಿ ಒಂದು ಇಕ್ತಿಯಾರ್ನಿಸ್, ಮತ್ತೊಂದು ಹೆಸ್ಪರಾರ್ನಿಸ್. ಇಕ್ತಿಯಾರ್ನಿಸ್ ಬಲವಾದ ರೆಕ್ಕೆಗಳುಳ್ಳ ಚಿಕ್ಕ ಪಕ್ಷಿ. ಹೆಸ್ಪರಾರ್ನಿಸ್ 6' ಉದ್ದ, 4.5' ಎತ್ತರದ ಪ್ರಾಣಿ. ಅದರ ರೆಕ್ಕೆಗಳು ಅತಿ ಚಿಕ್ಕವು. ಅದಕ್ಕೆ ಕೋನಾಕಾರದ ಬಗ್ಗಿದ ಹಲ್ಲುಗಳಿದ್ದುವು. ಜುರಾಸಿಕ್ ಸಸ್ತನಿಗಳ ಪೈಕಿ ಮಲ್ಟಿಟ್ಯೂಬಕ್ರ್ಯುಲೇಟ ಮಾತ್ರ ಕ್ರಿಟೇಷಸ್ ಯುಗದಲ್ಲಿ ಉಳಿದಿದೆ. ಮಾರ್ಸೂಪಿಯಂ ಮತ್ತು ಕೀಟಾಹಾರಿ ಸಸ್ತನಿಗಳು ಹೊಸದಾಗಿ ಉದಯಿಸಿದುವು. {{Unreferenced}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] [[ವರ್ಗ:ಭೂಗರ್ಭ ಶಾಸ್ತ್ರ]] [[ವರ್ಗ:ಭೂಗೋಳ]] cjcbx5nu6pga01gc1wakgbgfvujxa4p ಕನ್ನಡದಲ್ಲಿ ಮಕ್ಕಳ ಸಾಹಿತ್ಯ 0 83707 1374732 1340746 2026-06-04T07:48:48Z ~2026-33124-93 99832 ಆರಗ ಲಕ್ಷ್ಮಣರಾವ್ ಅವರ ಕಾವ್ಯನಾಮ 1374732 wikitext text/x-wiki {{Orphan|date=ಮಾರ್ಚ್ ೨೦೧೯}} ಮಕ್ಕಳ ಸಾಹಿತ್ಯ ಆರಂಭದಲ್ಲಿ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಕೂಡಿದ್ದು, ಅನಂತರ ಕಥೆಗಳಿಂದ ಬೆಳೆದು ಬರಬಹುದು. ಹಾಡುವ ಹಾಗೂ ಕಥೆ ಹೇಳುವವರ ಹಾವ ಭಾವಗಳನ್ನು ನೋಡಿಯೂ ಮಗು ಗ್ರಹಿಸಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಎಂಬುದು ಇವರ ಮೂಲ ಆಶಯ[[ಜಾನಪದ]]ವಾಗಿರುವುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅತ್ಯಗತ್ಯವಾದುದು, ಉಪಯುಕ್ತವಾದುದು ಎನ್ನುವುದಕ್ಕೆ ಎರಡನೆಯ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇವರ ಒಂದು ವಿಶೇಷ ಲಕ್ಷಣ. ==ಇತಿಹಾಸ== ಮಕ್ಕಳ ಸಾಹಿತ್ಯ ಮಕ್ಕಳಿಗೆ ನಲಿವು, ತಿಳಿವು ಎರಡನ್ನೂ ಕೊಡಬೇಕು. ಸಂಸ್ಕೃತಿ, ಶಿಕ್ಷಣ, ಕುಟುಂಬ, ಪರಿಸರ ಈ ನಾಲ್ಕರ ಪ್ರಭಾವವ ಅದರಲ್ಲಿ ಬರಬೇಕು. ಮಕ್ಕಳ ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಭಾಷಿಕ ಬೆಳೆವಣಿಗೆಗೆ ಸಹಾಯಕವಾಗಬೇಕು ಮೊದಲಾದ ಅನೇಕ ಅಬಿಪ್ರಾಯಗಳು ಈ ಸಾಹಿತ್ಯ ಕುರಿತು ವ್ಯಕ್ತವಾಗಿವೆ. ಒಟ್ಟಾರೆ ಮಕ್ಕಳ ಸಾಹಿತ್ಯ ಮಕ್ಕಳಿಗೆ ಸಂತೋಷ ನೀಡಬೇಕು, ಭಾಷೆಯನ್ನು ಕಲಿಸಬೇಕು, ಆಲೋಚನಾ ಶಕ್ತಿಯನ್ನು ಬೆಳೆಸಬೇಕು, ಜೊತೆಗೆ ಬದುಕುವ ವಿವೇಕವನ್ನು ಹೊಳೆಯಿಸಬೇಕು. ಆಗ ಅದು ಸಾರ್ಥಕವಾದೀತು.ಕಾವ್ಯ ಜಗತ್ತಿನಲ್ಲೇ ಮಕ್ಕಳ ಪದ್ಯಗಳನ್ನು ಫ್ರಾನ್ಸ್‌ ದೇಶದ ಪೆಕಾಟ್ ಎನ್ನುವಾತ ಮೊದಲು ಪ್ರಕಟಿಸಿದನೆಂದು ನಂಬಲಾಗಿದೆ. ‘ಸಾಂಗ್ಸ್‌ ಆಫ್ ನರ್ಸರಿ’ ೧೭೧೭ರಲ್ಲಿ ಪ್ರಕಟವಾಯಿತೆಂದು ತಿಳಿದುಬರುತ್ತದೆ. ಕನ್ನಡದಲ್ಲಿ ೧೮೬೨ರಲ್ಲಿ ಹೊರಬಂದ ಬಾಲ ಗೀತೆಗಳು ಎನ್ನುವ ಮೊದಲ ಸಂಕಲನವನ್ನು ಸಿದ್ಧಪಡಿಸಿದವರು ಜಿ.ಮ್ಯಾಕ್ ಅವರು (ಈ ಕೃತಿ ಅಲಭ್ಯ). ಕೆರೋಡಿ ಸುಬ್ಬರಾಯರು, ಎಸ್.ಜಿ.ನರಸಿಂಹಾಚಾರ್ಯರು ಇಂಗ್ಲಿಷ್ ಭಾಷೆಯಿಂದ ಮಕ್ಕಳಿಗಾಗಿ ಕೆಲವು ಕವಿತೆಗಳನ್ನು ಅನುವಾದಿಸಿದ್ದಾರೆ. ಇವುಗಳಲ್ಲಿ ಭಾಷೆ, ಛಂದಸ್ಸುಗಳು ಹಳೆಯ ಶೈಲಿಯಲ್ಲಿದ್ದರೂ ಇವು ಮೊದಲ ಪ್ರಯತ್ನಗಳಾಗಿವೆ. ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಮಕ್ಕಳಿಗೆಂದೇ ಸಿದ್ಧಪಡಿಸಿದ ಪಠ್ಯ ಹಾಗೂ ಕ್ರಮಿಕ ಪುಸ್ತಕಗಳಲ್ಲಿ, ವಾಚಿಕೆಗಳಲ್ಲಿ ಮಕ್ಕಳ ಕವಿತೆಗಳು ಕಂಡುಬರುತ್ತವೆ. ಈ ಪ್ರಯತ್ನಗಳಲ್ಲಿ ಕ್ರೈಸ್ತ ಮಿಷನರಿಗಳದು ಶ್ಲಾಘನೀಯ ಪಾತ್ರ. ಮೊದಮೊದಲಿಗೆ ದೇವರ ಪ್ರಾರ್ಥನೆ, ಆದರ್ಶಗಳ ಬೋಧನೆ ಇಂಥವು, ಜೊತೆಗೆ ಕ್ಲಿಷ್ಟವಾದ ಪದಗಳ ಸಂಯೋಜನೆಗಳು ಕಾಣಿಸಿಕೊಂಡವು. ಬರಬರುತ್ತ ಸರಳವಾದ, ಸೊಗಸಾದ ರಚನೆಗಳು ಬಂದಿರುವುದು ಈಗ ಇತಿಹಾಸವಾಗಿದೆ. ಮುದ್ರಣಾಲಯಗಳು ಪ್ರಾರಂಭವಾದ ಮೇಲೆ ಹೊಸ ಕ್ರಾಂತಿಯೇ ನಡೆಯಿತು. ಜಯರಾಯಾಚಾರ್ಯರ ಅನುಕರಣ ಗೀತಗಳು, ಸೋಸಲೆ ಅಯ್ಯಾಶಾಸ್ತ್ರಿಗಳ ಪದ್ಯಗಳು ಗಮನ ಸೆಳೆಯುತ್ತವೆ. ಇಂಥವರು ಅನೇಕರು ಮಕ್ಕಳ ಕಾವ್ಯದ ಬೆಳೆಗಾಗಿ ನೆಲವನ್ನು ಹದ ಮಾಡಿದರು. ವಸ್ತು, ಭಾಷೆ, ತಂತ್ರಗಳಲ್ಲಿ ಪ್ರಯೋಗಗಳು ನಡೆಯುತ್ತ ಹೋದವು. ಪಂಜೆ ಮಂಗೇಶರಾಯ, ಹೊಯಿಸಳ (ಆರಗ ಲಕ್ಷ್ಮಣರಾವ್ ಅವರ ಕಾವ್ಯನಾಮ), [[ಜಿ.ಪಿ.ರಾಜರತ್ನಂ]] ಇವರು ಮೂವರನ್ನೂ ಮಕ್ಕಳ ಸಾಹಿತ್ಯದ ರತ್ನತ್ರಯರು ಎನ್ನಬಹು ದು. [[ಕುವೆಂಪು]], ಶಿವರಾಮ ಕಾರಂತ, ದಿನಕರ ದೇಸಾಯಿ, ರಾಘವ, ಎಲ್.ಗುಂಡಪ್ಪ, ಮೇವುಂಡಿ ಮಲ್ಲಾರಿ, ಸಿದ್ದಯ್ಯ ಪುರಾಣಿಕ, ತೋನ್ಸೆ ಮಂಗೇಶ ರಾವ್, ಸಿ.ಫ.ಕಟ್ಟೀಮನಿ ಮೊದಲಾದವರು ಕವಿತೆಗಳನ್ನು ರಚಿಸಿ ಮಕ್ಕಳನ್ನು ಖುಷಿ ಪಡಿಸಿದರು. ಜಿ.ಪಿ.ರಾಜರತ್ನಂ ಅವರ ಒಂದು ಚುಟುಕ ಹೀಗಿದೆ: ಗಡಗಡ ಓಡಿತು ರೈಲು! ನಿಮಿಷಕೆ ಸಾವಿರ ಮೈಲು! ಸಾವಿರ ಮೈಲನ್ನು! ಮೀರುತ ಹೋಗಲು! ಆಗದು ರೈಲಿನ ಕೈಲು! ಅವರ ರಚನೆಗಳಲ್ಲಿ ಇಂತಹ ಚೋಟಾರಿ ಮೋಟಾರಿ ಚುಟುಕಗಳ ಜೊತೆಗೆ ಮಕ್ಕಳನ್ನು ಕುಣಿಸಿ, ತಣಿಸಬಲ್ಲ ಪದ್ಯಗಳಿವೆ. ಇಂಥ ಹಿರಿಯರೆಲ್ಲ ಬಿತ್ತಿದ ನೆಲಕ್ಕೆ ನೀರೆರೆದು ಗೊಬ್ಬರ ಹಾಕಿದವರು ಮುಂದಿನ ಹಂತದ ಕವಿಗಳು. ಶಂ.ಗು.ಬಿರಾದಾರ, ಕಯ್ಯಾರ ಕಿಞ್ಞಣ್ಣ ರೈ, ಸಿಸು ಸಂಗಮೇಶ, ಬಿ.ಎ.ಸನದಿ, ರಸಿಕ ಪುತ್ತಿಗೆ, ಶಶಿಕುಮಾರ, ಪಳಕಳ ಸೀತಾರಾಮ ಭಟ್ಟ, ಮುಂಡಾಜಿ ರಾಮಚಂದ್ರ ಭಟ್ಟ, ಶ್ರೀನಿವಾಸ ಶೆಟ್ಟಿ, ಈಶ್ವರ ಕಮ್ಮಾರ, ಚನ್ನವೀರ ಕಣವಿ, ಕಂಚ್ಯಾಣಿ ಶರಣಪ್ಪ, [[ಎಂ.ವಿ.ಸೀತಾರಾಮಯ್ಯ]], ನೀ.ರೇ ಹಿರೇಮಠ ಮೊದಲಾದವರು ಈ ಸಾಲಿಗೆ ಸೇರುತ್ತಾರೆ. ತಲೆಯೆತ್ತಿದ ಸಸಿಗೆ ಆಧಾರ ನೀಡಿ ಅದನ್ನು ಪೋಷಿಸುತ್ತಿರುವವರು ಹಲವಾರು ಕವಿಗಳು. ಎಚ್.ಎಸ್.ವೆಂಟೇಶಮೂರ್ತಿ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಟಿ.ಎಸ್.ನಾಗರಾಜ ಶೆಟ್ಟಿ, ಎನ್.ಶ್ರೀನಿವಾಸ ಉಡುಪ, ಸಿ.ಎಂ.ಗೋವಿಂದ ರೆಡ್ಡಿ, ಸುಮತೀಂದ್ರ ನಾಡಿಗ, ಆರ್.ಕೆ.ಶಾನಭೋಗ, ಬಿ.ತಿಪ್ಪೇರುದ್ರಪ್ಪ ಮೊದಲಾದವರನ್ನು ಹೆಸರಿಸಬಹುದು. ಮುಪ್ಪಿನ ಷಡಕ್ಷರಿಯ (ಸು.೧೫೦೦) ತಿರುಕನ ಕನಸು, ಹಳೆಯದಾದರೂ ಅತ್ಯಂತ ಆಕರ್ಷಕವ ಅರ್ಥಪುರ್ಣವ ಆದ ಗೋವಿನ ಹಾಡು, ಕುವೆಂಪು ಅವರ ಬೊಮ್ಮನ ಹಳ್ಳಿಯ ಕಿಂದರಿ ಜೋಗಿ, ಎನ್.ಶ್ರೀನಿವಾಸ ಉಡುಪರ ಕುಂಭಕರ್ಣನ ನಿದ್ದೆ ಶ್ರೇಷ್ಠಮಟ್ಟದ ಕಥನ ಕವನಗಳು. ಎಚ್.ಎಸ್.ವೆಂಕಟೇಶ ಮೂರ್ತಿಯವರ ಘಟ್ಟದ ಯೋಗಿ ಕೂಡ ಚೆನ್ನಾಗಿದೆ. ==ಪದ್ಯ== ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿ ಜೋಗಿಯ ಕೆಲವು ಸಾಲುಗಳು: ಇಲಿಗಳು! ಇಲಿಗಳು! ಇಲಿಗಳ ಹಿಂಡು! ಬಳಬಳ ಬಂದುವು ಇಲಿಗಳ ದಂಡು! ಅನ್ನದ ಮಡಕೆಯನಗಲಿದುವು! ಟೋಪಿಯ ಗೂಡನು ತ್ಯಜಿಸಿದುವು! ಬಂದುವು ಅಂಗಿಯ ಜೇಬನು ಬಿಟ್ಟು, ಮಕ್ಕಳ ಕಾಲಿನ ಚೀಲವ ಬಿಟ್ಟು, ಹಾರುತ ಬಂದುವು, ಓಡುತ ಬಂದುವು, ನೆಗೆಯುತ ಬಂದುವು, ಕುಣಿಯುತ ಬಂದುವು, ಜೋಗಿಯು ಬಾರಿಸೆ ಕಿಂದರಿಯ! ಈ ಕವಿತೆ ಇಂಗ್ಲಿಷ್ ಕವಿ ರಾಬರ್ಟ್ ಬ್ರೌನಿಂಗ್ನ ದಿ ಪೈಡ್ ಪೈಪರ್ ಆಫ್ ಹ್ಯಾಮೆಲಿನ್ ಎನ್ನುವ ಕವನದ ಭಾವಾನುವಾದವಾಗಿದೆ. ನಮ್ಮ ನೆನಪಿನಲ್ಲಿ ಚಿರಕಾಲ ಉಳಿದು ಅನುರಣಿಸುವ ಗುಣಮಟ್ಟದ ಕವಿತೆಗಳು ಒಟ್ಟಾರೆ ಬಹಳ ಕಡಮೆಯಾಗಿವೆ ಎನ್ನದೆ ವಿದಿsಯಿಲ್ಲ. ಇತ್ತೀಚಿನ ಕೆಲವು ಕವಿಗಳ ರಚನೆಗಳು ಆಶಾದಾಯಕವಾಗಿವೆ. ಕೆ.ಚಿದಾನಂದರ ವಿಜ್ಞಾನ ಪದ್ಯಗಳು ವಿಜ್ಞಾನವನ್ನು ಮಕ್ಕಳಿಗೆ ಕವಿತೆಯ ಮೂಲಕ ತಿಳಿಸುವ ಸರಳ ಸುಂದರ ಕೊಡುಗೆ. ಕವಿಯ ಒಟ್ಟಾರೆಯ ಕವಿತೆಗಳು ಒಂದೆಡೆ ಸಿಗುವಂತೆ ಕೆಲವು ಸಂಪುಟಗಳು ಬಂದಿವೆ: ಪಂಜೆಯವರ ಪದ್ಯಗಳು, ಜಿ.ಪಿ.ರಾಜರತ್ನಂ ಅವರ ಕಂದನ ಕಾವ್ಯ ಮಾಲೆ, ಟಿ.ಎಸ್.ನಾಗರಾಜಶೆಟ್ಟಿ ಅವರ ಸಮಗ್ರ ಮಕ್ಕಳ ಕವಿತೆಗಳು, ಕಂಚ್ಯಾಣಿ ಶರಣಪ್ಪ ಅವರ ಆಯ್ದ ನೂರೊಂದು ಕವಿತೆಗಳು, ಎಂ.ಡಿ.ಗೋಗೇರಿ ಅವರ ಪುಟ್ಟನ ಪರಿಸರ. ಕತೆ: ಪಂಚತಂತ್ರ, ಕಥಾ ಸರಿತ್ಸಾಗರ, ಹಿತೋಪದೇಶ, ಇಂಥ ಕತೆಗಳು ಭಾರತದಲ್ಲಿ ಹುಟ್ಟಿ ಪ್ರಸಿದ್ಧವಾಗಿವೆ. ಪಂಚತಂತ್ರದ ಕತೆಗಾರಿಕೆ, ಚಮತ್ಕಾರ, ಬುದ್ಧಿವಂತಿಕೆ, ವ್ಯವಹಾರ, ಜ್ಞಾನ ಮುಂತಾದ ಗುಣಗಳು ಶ್ರೇಷ್ಠ ಕತೆಗಳ ಮಾದರಿಯೇ ಸರಿ. ಕತೆ ಎಂದರೆ ಸಾಕು ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಅವರು ಕತೆ ಹೇಳಲು ಹಿರಿಯರನ್ನು ಪೀಡಿಸುವುದೂ ಉಂಟು. ನಮ್ಮ ಇಂದಿನ ಹಿರಿಯರು ಕುತೂಹಲ ಕೆರಳಿಸುವ, ಅವರ ಕಲ್ಪನಾ ಲೋಕದ ಬಾಗಿಲು ತೆರೆಯುವ, ಮನಸ್ಸಿಗೆ ಮುದ ನೀಡುವ ಕತೆಗಳನ್ನು ಹೆಣೆದು ಹೇಳಿದ್ದಾರೆ. ಪಂಜೆ ಮಂಗೇಶರಾಯ (ಇಲಿಗಳ ತಕ್ಕಥೈ, ಗುಡುಗುಡು ಗುಮ್ಮಟ ದೇವರು, ಸೀಗಡಿ ಯಾಕೆ ಒಣಗಲಿಲ್ಲ), ಹೊಯಿಸಳ (ಹೂವಿನ ಹಾಸಿಗೆ, ಪಠಾಕ್ಷಿ, ಪುಟ್ಟರಸು, ಪೋರಿ), ದೇವುಡು (ಬುದ್ಧಿಯ ಕತೆಗಳು, ಮಂಗಪ್ಪಾಜಿಯ ಪುರಾಣ), ಶಿವರಾಮ ಕಾರಂತ (ಗಜರಾಜ), ಜಿ.ಪಿ.ರಾಜರತ್ನಂ, ಟಿ.ಎಂ.ಆರ್.ಸ್ವಾಮಿ, ಮೇವುಂಡಿ ಮಲ್ಲಾರಿ, ಎಂ.ಎಸ್.ಪುಟ್ಟಣ್ಣ (ನೀತಿ ಚಿಂತಾಮಣಿ), ಸುಬೋಧ ರಾಮರಾಯರು, ಆನವಟ್ಟಿ ರಾಮರಾಯರು (ಬಾಲಕರ ನೀತಿ ಕಥಾವಳಿ) ಹೆಸರಿಸಬಹುದಾದ, ಮೊಟ್ಟ ಮೊದಲ ಮಕ್ಕಳ ಕಥೆಗಳ ಲೇಖಕರಾಗಿದ್ದಾರೆ. ಕತೆಗಳಲ್ಲಿ ಜಾನಪದ ಕತೆಗಳು, ಸಾಹಸದ ಕತೆಗಳು, ಪುರಾಣ ಕತೆಗಳು, ವೈಜ್ಞಾನಿಕ ಕತೆಗಳು, ಪ್ರಾಣಿ ಕತೆಗಳು, ಸಾಮಾಜಿಕ ಕತೆಗಳು ಮುಂತಾದ ಪ್ರಕಾರಗಳು ಕಂಡುಬರುತ್ತವೆ. ಇವೆಲ್ಲವ ಮಕ್ಕಳನ್ನು ಸದಾ ರಂಜಿಸಿವೆ. ಅವರಿಗೆ ವಿವಿಧ ವಿಷಯಗಳನ್ನು ತಿಳಿಸಿವೆ, ಕಲಿಸಿವೆ. ನಾ.ಡಿಸೋಜ, ಸಿಸು ಸಂಗಮೇಶ (ನರಿಯ ಫಜೀತಿ), ರಸಿಕ ಪುತ್ತಿಗೆ (ಸುಕ್ಕಿನುಂಡೆ ಸುಬ್ಬ), ಟಿ.ಎಸ್.ನಾಗರಾಜ ಶೆಟ್ಟಿ (ಕರಡಿ ರಸಾಯನ) ಮತ್ತೂರು ಸುಬ್ಬಣ್ಣ (ಅಂಶು ಮತ್ತು ರಾಬೋಟ್), ಕೃ.ನಾರಾಯಣರಾವ್ (ದಿನಕ್ಕೊಂದು ಕತೆ), ಎಂ.ಜಿ.ಗೋವಿಂದರಾಜು (ಆಕಾಶದ ಅಂಚು), ರಾಜಶೇಖರ ಭೂಸನೂರಮಠ (ವೈಜ್ಞಾನಿಕ ಕತೆಗಳು) ಮೊದಲಾದವರು ಈಚಿನ ಕತೆಗಾರರು. ಇತ್ತೀಚೆಗೆ ಅಪಾರ ಸಂಖ್ಯೆಯ ಕತೆಗಳ ರಚನೆಗೊಂಡಿವೆ. ಬಹುತೇಕ ಸಮಕಾಲೀನ ಮಕ್ಕಳ ಕತೆಗಳಲ್ಲಿ ಭಾವನೆಗಳನ್ನು ದುಡಿಸಿಕೊಳ್ಳುವ ಪ್ರಯತ್ನವಿದೆಯೇ ಹೊರತು ಅವರ ಬುದ್ಧಿಯನ್ನು ದುಡಿಸಿಕೊಂಡು ಯೋಚನೆ ಮಾಡುವಂತೆ ಪ್ರಚೋದಿಸುವ ಕತೆಗಳು ಕೆಲವೇ. ಹೆಚ್ಚು ಕಡಿಮೆ ಸಮಕಾಲೀನ ಬರೆಹಗಾರರಲ್ಲಿ ಯಾವುದೇ ಹೊಸ ಪ್ರಯೋಗ ಕಡಿಮೆ. ಬಹುಶಃ ಪ್ರಯೋಗ ನಡೆಸುವಷ್ಟು ಒತ್ತಡ ಕಂಡುಕೊಳ್ಳದಿರುವುದು ಅವರ ಸೃಜನಶೀಲತೆಯಲ್ಲಿ ಇರುವ ಕೊರತೆ ಎನಿಸುತ್ತದೆ. ಅಂದರೆ ಬದಲಾಗುತ್ತಿರುವ ಬದುಕಿನ, ಮಕ್ಕಳ ಪ್ರಪಂಚದ ರೀತಿ ನೀತಿಗಳಿಗೆ ನಮ್ಮ ಶಿಶು ಸಾಹಿತಿಗಳು ಸ್ಪಂದಿಸಿಲ್ಲ ಎಂದು ಎನ್.ಎಸ್.ರಘುನಾಥ್ ಅಬಿsಪ್ರಾಯಪಟ್ಟಿದ್ದಾರೆ. ಸಮಕಾಲೀನತೆಗೆ ಸ್ಪಂದಿಸುವ (ಕಂಪ್ಯುಟರ್ ಯುಗ) ಕತೆಗಳು ಇನ್ನೂ ಬರಬೇಕಾಗಿದೆ. ಅನುಪಮಾ ನಿರಂಜನ ಅವರು ಮಕ್ಕಳಿಗಾಗಿ ಸಂಪಾದಿಸಿ ಕೊಟ್ಟಿರುವ ದಿನಕ್ಕೊಂದು ಕತೆ ಸಂಪಟಗಳು ಒಂದು ಅಮೂಲ್ಯ ಕೊಡುಗೆ. ಬೇರೆ ಬೇರೆ ದೇಶಗಳ, ಭಾಷೆಗಳ ಕತೆಗಳೂ ಇದರಲ್ಲಿ ಸೇರಿವೆ. ಸಿಸು ಸಂಗಮೇಶರ ಆಯ್ದ ಕತೆಗಳು, ಟಿ.ಎಸ್.ನಾಗರಾಜ ಶೆಟ್ಟಿ ಅವರ ಕರಡಿ ರಸಾಯನ (ಇಪ್ಪತ್ತೈದು ಕತೆಗಳು) ಈ ಸಂಕಲನಗಳನ್ನು ಇಲ್ಲಿ ಹೆಸರಿಸಬಹುದು. ಬಿಡಿಬಿಡಿಯಾದ ಮಕ್ಕಳ ಕತೆಗಳ, ಕವಿತೆಗಳ ಪುಸ್ತಕಗಳನ್ನು ತರುವಲ್ಲಿ ಅನೇಕ ಸಂಸ್ಥೆಗಳು ದುಡಿದಿವೆ. ನವಕರ್ನಾಟಕ ಪ್ರೈ.ಲಿ., ಸಪ್ನ ಬುಕ್ ಹೌಸ್, ಟಿ.ನಾರಾಯಣ ಅಯ್ಯಂಗಾರ್ ಪ್ರಕಾಶನ, ಬಿಜಾಪುರದ ಭಾರತಿ ಪ್ರಕಾಶನ, ತಿಪಟೂರಿನ ನಿರ್ಮಲ ಪ್ರಕಾಶನ, ಮಿತ್ತಬೈಲಿನ ಶಿಶು ಸಾಹಿತ್ಯ ಮಾಲೆ, ಬೆಂಗಳೂರಿನ ಇಂಡಿಯ ಬುಕ್ಹೌಸ್ (ಅಮರ ಚಿತ್ರ ಕಥಾ ಮಾಲಿಕೆ), ಗುಬ್ಬಚ್ಚಿ ಪುಸ್ತಕ ಮಾಲೆ, ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ, ಮೈಸೂರು ರಾಜ್ಯದ ಶಿಕ್ಷಣ ಇಲಾಖೆ, ಮೈಸೂರಿನ ಕಾವ್ಯಾಲಯ ಪ್ರಕಾಶನ ಇತ್ಯಾದಿ ನೂರಾರು ಪ್ರಕಾಶಕರ ಸೇವೆ ಸ್ಮರಣೀಯವಾದುದು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷವ ಕನ್ನಡದ ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಮಕ್ಕಳ ಕತೆ, ಕವನಗಳನ್ನು ಸಂಪಾದನೆ ಮಾಡಿಸಿ ಪ್ರಕಟಿಸುತ್ತಿದೆ. ಅಲ್ಲದೆ ಕಾಲು ಶತಮಾನದ ಸಾಹಿತ್ಯ ಮಾಲಿಕೆಯಲ್ಲಿ ಕತೆ ಹಾಗೂ ಕವಿತೆಗಳ ಒಂದೊಂದು ಸಂಪುಟವನ್ನು ಪ್ರತ್ಯೇಕವಾಗಿ ಪ್ರಕಟಿಸಿದೆ. ಇತ್ತೀಚೆಗೆ ಎನ್.ಎಸ್.ರಘುನಾಥ್ ಅವರ ಸಂಪಾದಕತ್ವದಲ್ಲಿ ಶತಮಾನದ ಮಕ್ಕಳ ಸಾಹಿತ್ಯ ಎಂಬ ಸಂಪುಟವನ್ನು ಹೊರತಂದಿದೆ. ಇದರಲ್ಲಿ ಆಯ್ದ ೧೦೧ ಕವಿತೆಗಳು, ೧೦೪ ಕತೆಗಳು ಮತ್ತು ೧೯ ನಾಟಕಗಳು ಸೇರಿವೆ. ==ನಾಟಕ== ಅಭಿನಯ, ಸಂಭಾಷಣೆ, ಹಾಡು, ವಿಶೇಷ ವಸ್ತ್ರ ವಿನ್ಯಾಸ, ದೃಶ್ಯ ವೈಭವ ಮುಂತಾದ ಹಲವು ಮಿಶ್ರಕಲೆಗಳ ಸಂಯೋಜನೆಯಾದ ನಾಟಕ ಎಲ್ಲರನ್ನು ಆಕರ್ಷಿಸುವ ಕಲೆ. ನೋಡಿ ಸಂತೋಷಿಸುವ ಹಾಗೆಯೇ ಓದಿಯೂ ಆನಂದಿಸಬಹುದು. ಈ ದಿಸೆಯಲ್ಲಿ ಆಲೋಚಿಸಿ ಬರೆದವರೆಂದರೆ ನಾರಾಯಣಸ್ವಾಮಿ (ಪೃಥ್ವೀರಾಜ ಜಯಚಂದ್ರ, ಹುಲಿ ಶಿಕಾರಿ, ೧೯೨೫), ಕುವೆಂಪು (ಮೋಡಣ್ಣನ ತಮ್ಮ, ೧೯೨೬), ಎಂ.ಎನ್.ಕಾಮತ್, ಪಂಜೆ ಮಂಗೇಶರಾಯ, ಎಂ.ಎಸ್.ಪುಟ್ಟಣ್ಣ, ಹೊಯಿಸಳ (ಮಕ್ಕಳ ಮಂಟಪ, ಚಂದ್ರಹಾಸ), ಚಿ.ಸದಾಶಿವಯ್ಯ, ಬೆಂ.ಶ್ರೀ.ಪಾಂಡುರಂಗರಾಯ (ಸುಳ್ಳಿನ ಸೋಲು ೧೯೪೦), ಶಿವರಾಮ ಕಾರಂತ (ಹೊಟ್ಟೆಯ ಹಾಡು, ನಾಲ್ಕನೆಯ ಪಿಶಾಚಿ), ಜಿ.ಪಿ.ರಾಜರತ್ನಂ (ಬೆಳೆಯುವ ಪೈರು, ಧ್ವಜ ವಂದನೆ) ಮೊದಲಾದವರನ್ನು ಹೆಸರಿಸಬಹುದು. ಕಾಲ ಕ್ರಮೇಣ ನಾಟಕಗಳ ರಚನೆಯ ಸಂಖ್ಯೆ ಹೆಚ್ಚಾಯಿತು. ವಿವಿಧತೆಯ ಜೊತೆಗೆ ಗುಣಮಟ್ಟ ಹೆಚ್ಚಿರುವ ನಾಟಕಗಳೂ ಬಂದುವು. ಕೀರ್ತಿನಾಥ ಕುರ್ತಕೋಟಿಯವರ ಆ ಮನಿ ಮಕ್ಕಳ ಲೋಕವನ್ನು ಅದರ ಎಲ್ಲ ಗುಣಗಳೊಂದಿಗೆ ಕಣ್ಣೆದಿರು ತೆರೆದಿಡುವುದು ಆಕರ್ಷಕವಾಗಿದೆ. ಕುವೆಂಪು ಅವರ ಮೋಡಣ್ಣನ ತಮ್ಮ ಗೀತರೂಪಕವಾಗಿದ್ದು ಮಕ್ಕಳಲ್ಲಿ ನಿಸರ್ಗ ಪ್ರೀತಿಯನ್ನು ಮೂಡಿಸಬಲ್ಲುದು. ಆರ್ಯ ಅವರ ಮಳೆ ಬಂತು, ಚಂದ್ರಶೇಖರ ಕಂಬಾರರ ಆಲೀಬಾಬಾ ಮತ್ತು ನಲವತ್ತು ಮಂದಿಕಳ್ಳರು, ಪುಷ್ಪರಾಣಿ ಎನ್.ಎಸ್.ವೆಂಕಟರಾಮ್ ಅವರ ಹಿಮಾನಿ ಮತ್ತು ಏಳು ಜನ ಕಳ್ಳರು, ಅಬ್ದುಲ್ ರೆಹಮಾನ್ ಪಾಷ ಅವರ ನಕ್ಕಳಾ ರಾಜಕುಮಾರಿ ಜಾನಪದ ಸತ್ವವನ್ನು ಮೈಗೂಡಿಸಿಕೊಂಡಿವೆ. ಮೇವುಂಡಿ ಮಲ್ಲಾರಿ ಅವರ ಮಯೂರ ವರ್ಮ, ನಾರಾಯಣ ಸ್ವಾಮಿ ಅವರ ಶಿವಾಜಿ, ಎಂ.ವಿ.ಸೀತಾರಾಮಯ್ಯ ಅವರ ಕರುಣೆಯ ಕುಡಿ, ಶ್ರೀನಿವಾಸ ಅವರ ಬೈಲಂಗಡಿಯ ರಾಣಿ, ರಘುಸುತ ಅವರ ಹೊಸ ಬೆಳಕು ಮುಂತಾದವು ಐತಿಹಾಸಿಕ ನಾಟಕಗಳಾಗಿದ್ದು ಮಕ್ಕಳಲ್ಲಿ ಸಾಹಸಪ್ರಿಯತೆ, ಆದರ್ಶಗಳ ಬಗೆಗಿನ ಒಲವನ್ನು ಹೆಚ್ಚಿಸುವುದರ ಜೊತೆಗೆ ವಾಸ್ತವವಾಗಿ ನೆಲೆಸಿದ್ದ ಮಹಾನ್ ಸಾಧಕರ ಬಗೆಗಿನ ಕುತೂಹಲವನ್ನು ತಣಿಸಬಲ್ಲವು. ಹೆಗ್ಗೋಡಿನ ಅಕ್ಷರ ಪ್ರಕಾಶನ ಹೊರತಂದಿರುವ ಅನೇಕ ಮಕ್ಕಳ ನಾಟಕಗಳು (ಬಿ.ವಿ.ಕಾರಂತರ ಪಂಜರ ಶಾಲೆ, ಕಂಬಾರರ ಕಿಟ್ಟೀ ಕಥೆ, ಪ್ರಸನ್ನ ಅವರ ಒಂದಾನೊಂದು ಕಾಡಿನಲ್ಲಿ, ಕೆ.ವಿ.ಸುಬ್ಬಣ್ಣ ಅವರ ಬೆಟ್ಟಕ್ಕೆ ಚಳಿಯಾದರೆ, ನೀಲಿ ಕುದುರೆ) ಹೊಸ ಶೈಲಿಯಲ್ಲಿ ರಚನೆಯಾಗಿದ್ದು ರಂಗ ಪ್ರಯೋಗಗಳಾಗಿಯೂ ಅಪಾರ ಯಶಸ್ಸನ್ನು ಪಡೆದಿವೆ. ಇವುಗಳ ಜೊತೆಗೆ ವೈದೇಹಿ ಅವರ ಕೆಲವು ನಾಟಕಗಳೂ ಗುಣಮಟ್ಟದ ದೃಷ್ಟಿಯಿಂದ ಮೇಲು ಮಟ್ಟದವು. ಮಕ್ಕಳನ್ನು ಅಪಾರವಾಗಿ ರಂಜಿಸಬಲ್ಲವು ಕೂಡ. ಅದ್ಭುತ ರಮ್ಯತೆಯನ್ನು, ಪೌರಾಣಿಕ ಕತೆಗಳನ್ನು, ವಿಜ್ಞಾನ ಮನೋವಿಜ್ಞಾನಗಳನ್ನು ಬಳಸಿಕೊಂಡಿರುವ ನಾಟಕಗಳೂ ಇವೆ. ಸೂ.ಸುಬ್ರಹ್ಮಣ್ಯಂ ಅವರ ನಕ್ಕಿತು ನಕ್ಷತ್ರ - ನಕ್ಷತ್ರಗಳನ್ನು ಕುರಿತು ಹೊಸ ತಂತ್ರದ ಮೂಲಕ ತಿಳಿಯಪಡಿಸುವ ವಿಶಿಷ್ಟವಾದ ನಾಟಕವಾಗಿದೆ. ಈಚೆಗೆ ಪ್ರಕಟವಾಗಿರುವ ಆರ್.ಕೆ.ಶಾನಭೋಗರ ಅಪುರ್ವ ಹಾಗೂ ಉಪ್ಪಿನ ಕಾಯಿಯ ಅತ್ತೆ, ಬಿಳಿಗೆರೆ ಕೃಷ್ಣಮೂರ್ತಿ ಅವರ ಮಳೆ ಹುಚ್ಚ ಮತ್ತು ನವಿಲೂರಿನ ಕತೆ, ಗ.ಸು.ಭಟ್ಟ ಅವರ ನಲಿಯಿತು ನವಿಲು ಆಕರ್ಷಕ ಭಾಷೆಯಿಂದ ಕೂಡಿರುವ ಲವಲವಿಕೆಯ ನಾಟಕಗಳಾಗಿವೆ. ನಾಟಕಗಳ ಸಾರ್ಥಕತೆ ಇರುವುದು ರಂಗಾಬಿನಯದಲ್ಲಿ, ಪ್ರದರ್ಶನದಲ್ಲಿ. ಹೀಗೆ ನಾಟಕಗಳನ್ನು ಪ್ರದರ್ಶಿಸುವುದರಲ್ಲಿ ಹೆಗ್ಗೋಡಿನ ನೀನಾಸಂ, ತಿಪಟೂರಿನ ಅಬಿನಯ, ಬೆಂಗಳೂರಿನ ಬಿಂಬ, [[ಮೈಸೂರಿನ]] ರಂಗಾಯಣ, ತಮರಿಯ ಕಿನ್ನರ ಮೇಳ ಮುಂತಾದ ತಂಡಗಳು ಸಾಕಷ್ಟು ಆಸಕ್ತಿಯಿಂದ ದುಡಿಯುತ್ತಿವೆ. ==ಕಾದಂಬರಿ== ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಅತಿ ಹೆಚ್ಚು ಸಂಖ್ಯೆ ಯಲ್ಲಿ ಬಂದಿರುವುದು ಕತೆಗಳೇ. ಅನಂತರ ಜೀವನ ಚರಿತ್ರೆ, ವಿಜ್ಞಾನ ಮತ್ತಿತರ ವಿಷಯಕ ವಸ್ತುಗಳ ಕೃತಿಗಳು ಬಹಳವಾಗಿವೆ. ಕಾವ್ಯದ್ದು ಮೂರನೆಯ ಸ್ಥಾನ ಇರಬಹುದು. ನಾಟಕಗಳೂ ಬಹಳ ಕಡಿಮೆ. ಕಾದಂಬರಿಗಳ ಸಂಖ್ಯೆಯಂತೂ ಮತ್ತೂ ಕಡಿಮೆ. ಕಾದಂಬರಿ ಬಹು ಕಾಲದ ಓದುವ ಸಹನೆಯನ್ನು ಅಪೇಕ್ಷಿಸುತ್ತದೆ. ಬೆಳೆದ ಮಕ್ಕಳು (ಹನ್ನೆರಡು ವರ್ಷಗಳಿಗಿಂತ ದೊಡ್ಡವರು) ಮಾತ್ರ ಓದಬಲ್ಲರೆಂದು ಕಾಣುತ್ತದೆ. ಕನ್ನಡದಲ್ಲಿ ವಯಸ್ಸಿಗನುಗುಣವಾಗಿ ಸಾಹಿತ್ಯ ರಚನೆ ಆಗಿಲ್ಲ. ಇಂಗ್ಲಿಷಿನಲ್ಲಿ ಅಂಥ ಪ್ರಯತ್ನಗಳಾಗಿವೆ. ಐದರಿಂದ ಎಂಟು ವರ್ಷದ ವಯೋಮಾನದವರು, ಒಂಬತ್ತರಿಂದ ಹನ್ನೆರಡು ವಯಸ್ಸಿನ ಮಕ್ಕಳು, ಹದಿಮೂರರಿಂದ ಹದಿನೈದರವರೆಗಿನವರು ಎಂದು ಮಕ್ಕಳ ಸಾಹಿತ್ಯವನ್ನು ವಿಂಗಡಿಸಿದ್ದಾರೆ. ಆಯಾ ವಯಸ್ಸಿನ ಮಕ್ಕಳ ಸ್ವಭಾವ, ಸಾಮಥರ್ಯ್‌, ಅಗತ್ಯಗಳನ್ನು ಅನುಸರಿಸಿ ಸಾಹಿತ್ಯ ರಚನೆ ಆಗಬೇಕೆನ್ನುವುದು ಮನೋವಿಜ್ಞಾನಿಗಳ ಅಬಿಪ್ರಾಯ. ಕಾದಂಬರಿ ಕ್ಷೇತ್ರದಲ್ಲಿ ಸಾಹಸ ಪ್ರಧಾನ ವಸ್ತುವಿನ ರಚನೆಗಳು ಮೇಲುಗೈ ಸಾದಿsಸಿವೆ. ರಸಿಕ ಪುತ್ತಿಗೆ ಅವರ ಕೆಂಪು ಕಾರು, ಎಂ.ಪಿ.ಮನೋಹರ ಚಂದ್ರನ್ ಅವರ ಪುಪ ಕಾಡಿನಲ್ಲಿ ಪಾಪು, ಎಚ್.ಎಸ್.ವೆಂಕಟೇಶಮೂರ್ತಿ ಅವರ ಅಮಾನುಷರು, ಅಗ್ನಿಮುಖಿ, ಸುಮತೀಂದ್ರ ನಾಡಿಗರ ಸಾಹಸ, ಬಿ.ಎಲ್.ವೇಣು ಅವರ ಗುಹೆ ಸೇರಿದವರು, ಟಿ.ಕೆ.ರಾಮರಾವ್ ಅವರ ದಿಬ್ಬದ ಮನೆ ಇವುಗಳನ್ನು ಹೆಸರಿಸಬಹುದು. ಹುಡುಗ ಹುಡುಗಿಯರ ಮನಸ್ಸಿನ ಕುತೂಹಲ ತಣಿಸುವಲ್ಲಿ, ಅವರನ್ನು ತುದಿಗಾಲಲ್ಲಿ ನಿಲ್ಲಿಸಿ ರೋಮಾಂಚನ ಗೊಳಿಸುವುದರಲ್ಲಿ, ಅನಿರೀಕ್ಷಿತ ತಿರುವುಗಳ ಮೂಲಕ ಬೆರಗು ಮೂಡಿಸುವುದರಲ್ಲಿ ಈ ಕೃತಿಗಳು ಯಶಸ್ವಿಯಾಗಿವೆ. ಆನಂದ ಪಾಟೀಲರ ಬೆಳದಿಂಗಳು, ಎನ್.ವಿ.ಶ್ರೀನಿವಾಸರಾವ್ ಅವರ ಹಾರೋ ಹನುಮ - ಈ ಕೃತಿಗಳು ಅದ್ಭುತ ರಮ್ಯತೆಯನ್ನು ಬಹಳ ಚೆನ್ನಾಗಿ ದುಡಿಸಿಕೊಂಡಿವೆ. ಆರ್.ವಿ.ಭಂಡಾರಿ ಅವರ ಬಿರುಗಾಳಿ ಒಂದು ವಿಶಿಷ್ಟ ಕಾದಂಬರಿ. ಜಂಬುನಾಥ ಕಂಚ್ಯಾಣಿ ಅವರ ಮಿಡಿದ ಕರುಳು ಮಕ್ಕಳಲ್ಲಿ ಭಾವೈಕ್ಯತೆಯ ಭಾವನೆ ಮೂಡಿಸುವುದರ ಜೊತೆಗೆ ರಂಜನೆಯನ್ನು ನೀಡಬಲ್ಲದು. ಗೀತಾ ಕುಲಕರ್ಣಿ ಅವರ ನೇಜಿ ಗುಬ್ಬಚ್ಚಿ ಕೂಡ ಬಹಳ ಅಪರೂಪದ ಕೃತಿ. ರಾಜಶೇಖರ ಭೂಸನೂರಮಠ ಅವರು ರಾಕ್ಷಸ ದ್ವೀಪ, ಅಟ್ಲಾಂಟಿಸ್ ಮುಂತಾದ ಮನಸೂರೆಗೊಳ್ಳುವ ಅನೇಕ ವೈಜ್ಞಾನಿಕ ಕಾದಂಬರಿಗಳನ್ನು ಹೆಣೆದು ಮಕ್ಕಳ ಕೈಗೆ ಇತ್ತಿದ್ದಾರೆ. ಪಾತಾಳದಲ್ಲಿ ಪಾಪಚ್ಚಿ (ನಾ.ಕಾಸ್ತೂರಿ), ಪಿನೋಕಿಯೋ (ಅನು: ಎನ್.ಪ್ರಹ್ಲಾದರಾವ್), ಭೂಗರ್ಭ ಯಾತ್ರೆ, ಬನದ ಮಕ್ಕಳು, (ಎಂ.ಗೋಪಾಲ ಕೃಷ್ಣ ಅಡಿಗ), ಸಮುದ್ರ ತಳದಲ್ಲಿ ಇಪ್ಪತ್ತು ಸಾವಿರ ಯೋಜನೆಗಳು (ಅನು: ವಾಸುದೇವ ರಾವ್) ಮುಂತಾದ ಒಳ್ಳೆಯ ಹಲವು ಅನುವಾದಿತ ಕೃತಿಗಳೂ ಬಂದಿವೆ. ಕೆ.ನಟರಾಜ್ ಅವರ ಚಂದ್ರಲೋಕಕೆ ಹೋಗೋಣು ಬಾರಾ, ಪುಟಾಣಿ ಕಂಡ ಪರಮಾಣು ಲೋಕ, ಆರ್.ಕೆ.ಶಾನಭೋಗ ಅವರ ಅಂಟಾರ್ಕಟಿಕಾ - ಗುಂಡುರಾವ್ ದೇಸಾಯಿಯವರ ಸೊಳ್ಳೆ ಫ್ರೆಂಡು ಒಳ್ಳೆ ಪ್ರೇಂಡು ಉತ್ತಮ ವೈಜ್ಞಾನಿಕ ಕಾದಂಬರಿಗಳು. ಮಕ್ಕಳ ಕಾದಂಬರಿಕ್ಷೇತ್ರ ಸಾದಿsಸಬೇಕಾದದ್ದು ಇನ್ನೂ ಇದೆ. ಇದಕ್ಕೆ ಅವಕಾಶವೂ ಅಪಾರವಾಗಿದೆ. ಕನ್ನಡ ಪತ್ರಿಕೋದ್ಯಮ ಕ್ಷೇತ್ರ ಮಕ್ಕಳ ಸಾಹಿತ್ಯ ಸೃಷ್ಟಿಗೆ ಸಾಕಷ್ಟು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮೊದಲಾದ ನಿಯತಕಾಲಿಕಗಳಲ್ಲಿ ಮಕ್ಕಳ ಸಾಹಿತ್ಯ ಸೃಷ್ಟಿ ಸಾಕಷ್ಟು ನಡೆದಿದೆ. ಹೀಗೆಯೇ ಮಕ್ಕಳ ಸಾಹಿತ್ಯ ಪ್ರಕಟಣೆಗೇ ಮೀಸಲಾದ ಮಕ್ಕಳ ಪತ್ರಿಕೆಗಳು ಕೂಡ ಮಕ್ಕಳ ಸಾಹಿತ್ಯದ ಅಬಿsವೃದ್ಧಿಗೆ ಸಾಕಷ್ಟು ಶ್ರಮಿಸಿವೆ, ಶ್ರಮಿಸುತ್ತಿವೆ; ‘ಮಕ್ಕಳ ಪುಸ್ತಕ’ ಕನ್ನಡದ ಮೊತ್ತ ಮೊದಲ ಮಕ್ಕಳ ಪತ್ರಿಕೆ (೧೯೨೬). ಅಶ್ವತ್ಥ ನಾರಾಯಣರಾಯ ಎಂಬವರು ಇದನ್ನು ಹುಟ್ಟು ಹಾಕಿದರು. ಅನಂತರ ಇದನ್ನು ದ.ಕೃ.ಭಾರದ್ವಾಜ, ದೇವುಡು ಅವರು ಸಂಪಾದಕರಾಗಿ ಮನ್ನಡೆಸಿದರು. ದೇವುಡು ಅವರು ಅನಂತರ ನಮ್ಮ ಪುಸ್ತಕ ಎಂಬ ಒಂದು ಸ್ವತಂತ್ರ ಪತ್ರಿಕೆಯನ್ನೂ ನಡೆಸಿದರು. ಬಾಲವನ (ಶಿವರಾಮ ಕಾರಂತ), ಬಾಲಚಂದ್ರ (ಉಳ್ಳಾಲ ಮಂಗೇಶರಾಯ), ಕಂದಮಾಸಿಕ (ಆರ್.ಎಸ್.ಮೈಲಾರಯ್ಯ ಮತ್ತು ಡಿ.ಆರ್.ನಾಥ್), ತುತ್ತೂರಿ (ರಾ.ಮೋ.ವಿಶ್ವಾಮಿತ್ರ), ವಿಶ್ವಾಮಿತ್ರ (ಪದ್ಮನಾಭ ನಾಯಕ), ಮಕ್ಕಳ ಪತ್ರಿಕೆ (ಶಿವರಾಮ ಕಾರಂತ), ಕನ್ನಡ ಕಂದ (ಮೇವುಂಡಿ ಮಲ್ಲಾರಿ), ಬೆಂಗಳೂರಿನ ಮಕ್ಕಳ ಕೂಟ ಮಕ್ಕಳ ಬಾವುಟ (ಮೈಸೂರಿನ ಚಿಲ್ಡ್ರನ್ ಬುಕ್ ಕೌಲ್) ಬಾಲ ಭಾರತಿ (ಸಿಸು ಸಂಗಮೇಶ), ಮಕ್ಕಳ ಮನೆ (ಈಶ್ವರ ಕಮ್ಮಾರ) ಇವೆಲ್ಲ ಕೆಲ ಕಾಲ ನಡೆದು ನಿಂತು ಹೋದ ಪತ್ರಿಕೆಗಳು. ಬೆಂಗಳೂರಿನಿಂದ ಹೊರಟ ಪತ್ರಿಕೆಗಳಲ್ಲಿ ಪಾಪಚ್ಚಿ, ಸಂತೃಪ್ತಿ, ಪುಟಾಣಿ, ಚಂಪಕ - ಒಳ್ಳೆಯ ಪ್ರಯತ್ನಗಳು. ಕೇರಳದ ಮಂಗಳ ಪ್ರಕಾಶಕರು ಬಾಲ ಮಂಗಳ ಎಂಬ ಪಾಕ್ಷಿಕವನ್ನು ಹೊರತರುತ್ತಿದ್ದಾರೆ. ಮಣಿಪಾಲದ ಮಣಿಪಾಲ್ ಪ್ರಿಂಟರ್ಸ್‌ ಅಂಡ್ ಪಬ್ಲಿಷರ್ಸ್‌ ತುಂತುರು ಎಂಬ ಮಾಸ ಪತ್ರಿಕೆಯನ್ನು ಸುಂದರವಾಗಿ ಮುದ್ರಿಸುತ್ತಿದ್ದಾರೆ. ಮದರಾಸಿನಿಂದ ಬರುತ್ತಿದ್ದ ಚಂದಮಾಮ ಮತ್ತು ಬಾಲಮಿತ್ರ ಪತ್ರಿಕೆಗಳು ಕೆಲಕಾಲ ಸ್ಥಗಿತಗೊಂಡಿದ್ದು ಇದೀಗ ಮತ್ತೆ ಪ್ರಾರಂಭವಾಗಿವೆ. ಬೊಂಬೆ ಮನೆ ಇಂಥದೇ ಮತ್ತೊಂದು ಪತ್ರಿಕೆ. ಕರ್ನಾಟಕ ವಿಜ್ಞಾನ ಪರಿಷತ್ತು ಬಾಲ ವಿಜ್ಞಾನ ಎಂಬ ಬಹಳ ಉಪಯುಕ್ತವಾದ ವೈಜ್ಞಾನಿಕ ಮಾಸಿಕವನ್ನು ಹೊರಡಿಸುತ್ತಿದೆ. ಅಂಗಳ ಎಂಬ ಒಂದು ವಾರ ಪತ್ರಿಕೆ ಬೆಂಗಳೂರಿನಿಂದ ಹೊರಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗಾಗಿ ಜೀವನ ಚರಿತ್ರೆಗಳು, ಮಾಹಿತಿ ಪುಸ್ತಕಗಳು, ವಿಜ್ಞಾನ ವಿಚಾರಗಳು ಅಪಾರ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ರಾಷ್ಟ್ರೋತ್ಥಾನ ಪರಿಷತ್ತು ‘ಭಾರತ ಭಾರತಿ’ ಪುಸ್ತಕ ಮಾಲಿಕೆಯಲ್ಲಿ ೫೧೦ ಪುಸ್ತಕಗಳನ್ನು ಪ್ರಕಟಿಸಿದೆ. ಐಬಿಎಚ್ ಪ್ರಕಾಶನ ಸಂಸ್ಥೆ ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ ಮಾಲೆಯಲ್ಲಿ ಅನೇಕ ಕೃತಿಗಳನ್ನು ಪ್ರಕಟಿಸಿದೆ.<ref>{{Cite web |url=http://www.kelikatheya.com/Story6.html |title=ಆರ್ಕೈವ್ ನಕಲು |access-date=2016-10-27 |archive-date=2016-02-01 |archive-url=https://web.archive.org/web/20160201202350/http://www.kelikatheya.com/Story6.html |url-status=dead }}</ref> ಕನ್ನಡದಲ್ಲಿ ಮಕ್ಕಳ ಕಾಮಿಕ್ಸ್‌ಗಳಿಗೂ ಬರವಿಲ್ಲ. ಐ.ಬಿ.ಎಚ್.ನ. ಅಮರ ಚಿತ್ರಕಥಾಮಾಲಿಕೆಯಲ್ಲಿ ಪುರಾಣ ಪುಣ್ಯ ಪುರುಷರ ಕಥೆಗಳು ಅರ್ಥಪೂರ್ಣ ಚಿತ್ರಗಳೊಂದಿಗೆ ಅಚ್ಚಾಗಿವೆ. ಕಾಮಿಕ್ಸ್‌ ಲೋಕ ಮಕ್ಕಳ ಕಲ್ಪನಾ ರಮ್ಯತೆಯನ್ನು (ಫ್ಯಾಂಟಸಿ) ಗರಿಗೆದರಿಸುವಲೋಕ. ಅನೇಕ ಇಂಗ್ಲಿಷ್ ಕಾಮಿಕ್ಸ್‌ ಕಥಾಮಾಲಿಕೆಗಳು ಕನ್ನಡಕ್ಕೆ ಅನುವಾದಗೊಂಡು ಜನಪ್ರಿಯವಾಗಿವೆ. ಫ್ಯಾಂಟಮ್, ಮಾಡಸ್ಟಿಬ್ಲೇಸ್, ಮೋಗ್ಲಿ, ಮಾಂಡ್ರೇಕ್ ಮೊದಲಾದ ಕಥಾಮಾಲಿಕೆಗಳು ಮಕ್ಕಳನ್ನು ರಂಜಿಸಿವೆ. ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ವಕೋಶ ಮಾದರಿಯ ಪರಾಮರ್ಶನ ಗ್ರಂಥಗಳನ್ನು ಸಿದ್ಧಪಡಿಸುವ ಕಾರ್ಯವೂ ಕನ್ನಡದಲ್ಲಿ ಸಾಗಿದೆ. ಶಿವರಾಮ ಕಾರಂತರ ಬಾಲ ಪ್ರಪಂಚ (ಮೂರು ಸಂಪುಟ),ವಿಜ್ಞಾನ ಪ್ರಪಂಚ (ನಾಲ್ಕು ಸಂಪುಟ) ಮೊದಲ ಗಟ್ಟಿ ಪ್ರಯತ್ನಗಳು. ನಿರಂಜನರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಜ್ಞಾನ ಗಂಗೋತ್ರಿ (ಏಳು ಸಂಪುಟ) ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಮೈಲುಗಲ್ಲೆನ್ನಬಹುದು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕಿರಿಯರಿಗಾಗಿ ಪ್ರಕಟಿಸಿರುವ ಕಿರಿಯರ ಕರ್ನಾಟಕ ವಿಶ್ವಕೋಶವನ್ನೂ ಇಲ್ಲಿ ಸ್ಮರಿಸಬಹುದು. ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿರುವ ಜ್ಞಾನ ವಿಜ್ಞಾನ ಕೋಶ (ನಾಲ್ಕು ಸಂಪುಟ) ಮಕ್ಕಳ ವಿಜ್ಞಾನ ಕ್ಷೇತ್ರದ ಅದ್ವೀತೀಯ ಕೊಡುಗೆಯಾಗಿದೆ. ಇದೇ ಪ್ರಕಾಶನದ ವಿಜ್ಞಾನ ಪದವಿವರಣಕೋಶ ಕೂಡ ಉಲ್ಲೇಖನೀಯ ಕೃತಿಯಾಗಿದ್ದು ಉಪಯುಕ್ತವಾಗಿದೆ. ಚಿತ್ತಾಕರ್ಷಕ ಬಣ್ಣದ ಚಿತ್ರಗಳ, ಉತ್ತಮ ಗುಣಮಟ್ಟದ ಕಾಗದದ ಬಳಕೆಯ, ಉತ್ಕೃಷ್ಟ ಖಚಿತಜ್ಞಾನದ ಈ ಬಗೆಯ ಉತ್ಪಾದನೆ ಕನ್ನಡದ ಮಟ್ಟಿಗೆ ಹೇಳುವುದಾದರೆ ಮೊದಲ ಮಾದರಿ ಎನ್ನಬಹುದು. ಇಂಥ ಚಿತ್ತಾಕರ್ಷಕವಾದ, ಕಣ್ಮನಗಳನ್ನು ತಣಿಸಬಲ್ಲ ವಿವಿಧ ವಿಷಯಕ ವಿಶ್ವಕೋಶಗಳ ಅಗತ್ಯ ಕನ್ನಡದ ಮಕ್ಕಳಿಗೆ ಇನ್ನೂ ಇದೆ. ಮಕ್ಕಳ ಸಾಹಿತ್ಯ ಕುರಿತಂತೆ ವಿಮರ್ಶಾತ್ಮಕ ಹಾಗೂ ವಿಶ್ಲೇಷಣಾತ್ಮಕವಾದ ಕೆಲವು ಕೃತಿಗಳೂ ಬಂದಿವೆ. ನಿರುಪಮಾ ಅವರ ನಿಮ್ಮ ಮಕ್ಕಳಿಗೆಂತಹ ಸಾಹಿತ್ಯ ಬೇಕು, ಟಿ.ಎಸ್.ನಾಗರಾಜ ಶೆಟ್ಟಿ ಅವರ ಮಕ್ಕಳ ಸಾಹಿತ್ಯ, ಏಕೆ ಬೇಕು? ಸಿಸು ಸಂಗಮೇಶ ಅವರ ಮಕ್ಕಳ ಸಾಹಿತ್ಯ ನಾನು ಕಂಡಂತೆ ಅಂಥವುಗಳಲ್ಲಿ ಪ್ರಮುಖವಾದವು. ಮಕ್ಕಳ ಪುಸ್ತಕಗಳ ವಿಷಯ ವೈವಿಧ್ಯ, ರಚನೆ, ಉತ್ಪಾದನೆ, ಮಾರಾಟ ಈ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಸುಧಾರಣೆಗಳು ನಡೆಯಬೇಕಾಗಿದೆ. ==ಉಲ್ಲೇಖಗಳು== {{reflist}} {{Refimprove}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] mawb42qs8n380vcwh8km6z4p9dotqvl ಟೆಂಪ್ಲೇಟು:Infobox Political post 10 89242 1374707 1171147 2026-06-03T17:38:45Z Vishwanatha Badikana 16878 1374707 wikitext text/x-wiki {{Infobox |style = width:{{#if:{{{width|}}}|{{{width}}}|17.5em}}; |above = <includeonly>{{{name|{{{post}}} <!-- -->{{#if:{{{body|}}} | of {{{body}}} }} {{#if:{{{native_name|}}}|<br/>{{{native_name|}}}}} }}}</includeonly> |image = {{#invoke:InfoboxImage|InfoboxImage|image={{{insignia|}}}|size={{{insigniasize|}}}|alt={{{insigniaalt|}}}|sizedefault=120px}} |imagestyle = padding-bottom:0.4em; border-bottom:solid 1px #ccd2d9; |caption = {{{insigniacaption|}}} |image2 = {{#invoke:InfoboxImage|InfoboxImage|image={{{flag|}}}|size={{{flagsize|}}}|alt={{{flagalt|}}}|sizedefault=120px|border={{{flagborder|}}}}} |imagestyle2 = border-bottom:solid 1px #ccd2d9; |caption2 = {{{flagcaption|}}} |data1 = {{#if:{{{incumbent|}}}{{{image|}}} | <div style="padding-bottom:0.4em; <!-- -->border-bottom:solid 1px #ccd2d9; line-height:1.4em;"><!-- -->{{#if:{{{image|}}} | <div style="padding-bottom:0.4em;"><!-- -->{{#invoke:InfoboxImage|InfoboxImage|image={{{image|}}}|size={{{imagesize|}}}|sizedefault=frameless|alt={{{alt|}}}|border=yes|suppressplaceholder=yes}}</div> }}<!-- -->{{#if:{{{incumbent|}}}|'''ಪ್ರಸ್ತುತ ಅಧಿಕಾರಿ<br/>{{{incumbent}}}{{#ifeq:{{{Acting|{{{acting|}}}}}}|yes|<br />{{small|[[Acting (law)|Acting]]}}'''|{{#ifeq:{{{Acting|{{{acting|}}}}}}|y|<br />{{small|[[Acting (law)|Acting]]}}'''|'''}}}}<!-- -->{{#if:{{{incumbentsince|}}} | <br/>since&nbsp;{{{incumbentsince}}} }}|{{{imagecaption|}}}}}<!-- --></div><!-- -->}} |data2 = {{{department|}}} |label3 = [[Style (manner of address)|Style]] |data3 = {{{style|}}} |label4 = Type |data4 = {{{type|}}} |label5 = Status |data5 = {{{status|}}} |label6 = Abbreviation |data6 = {{{abbreviation|}}} |label7 = Member of |data7 = {{{member_of|{{{memberof|}}}}}} |label8 = Reports to |data8 = {{{reports_to|{{{reportsto|}}}}}} |label9 = [[Official residence|Residence]] |data9 = {{{residence|}}} |label10 = [[Seat (legal entity)|ಸ್ಥಾನ]] |data10 = {{{seat|}}} |label11 = Nominator |data11 = {{{nominator|}}} |label12 = Appointer |data12 = {{{appointer|}}}<!-- -->{{#if:{{{appointer_qualified|}}} | <br />{{{appointer_qualified}}} }} |label13 = [[Term of office|Term length]] |data13 = {{{termlength|}}}<!-- -->{{#if:{{{termlength_qualified|}}} | <br />{{{termlength_qualified}}} }} |label14 = Constituting instrument |data14 = {{{constituting_instrument|}}} |label15 = Precursor |data15 = {{{precursor|}}} |label16 = Inaugural holder |data16 = {{{inaugural|}}} |label17 = Formation |data17 = {{{formation|}}} |label18 = Founder |data18 = {{{founder|}}} |label19 = Named&nbsp;for |data19 = {{{named_for|}}} |label20 = First holder |data20 = {{{first|}}} |label21 = Final holder |data21 = {{{last|}}} |label22 = Abolished |data22 = {{{abolished|}}} |label23 = Succession |data23 = {{{succession|}}} |label24 = Unofficial names |data24 = {{{unofficial_names|}}} |label25 = Deputy |data25 = {{{deputy|}}} |label26 = Salary |data26 = {{{salary|}}} |label27 = Website |data27 = {{{website|}}} |header28 = {{{footnotes_title|}}} |data29 = {{{footnotes|}}} }}{{#if:{{{footnotes_title|}}}|[[ವರ್ಗ:Pages using infobox official post with footnotes title]]}}<noinclude> {{documentation}} <!---Please add categories to the <includeonly> section at the bottom of [[Template:Infobox Political post/doc]], not here - thanks!---> </noinclude> 7hwpzqw8dxvs38vlzz4e239e690phhy ವೃಷಭರಾಶಿ 0 93552 1374736 1364245 2026-06-04T08:54:50Z Mithunamin 87797 /* ಉಲ್ಲೇಖಗಳು */ 1374736 wikitext text/x-wiki '''ವೃಷಭರಾಶಿ''' ರಾಶಿಚಕ್ರದ [[ನಕ್ಷತ್ರಪುಂಜ|ನಕ್ಷತ್ರಪುಂಜಗಳಲ್ಲಿ]] ಒಂದಾಗಿದೆ. ವೃಷಭರಾಶಿಯು [[:en:Northern_celestial_hemisphere|ಉತ್ತರ ಖಗೋಳ ಗೋಲಾರ್ಧದ]] ಒಂದು ದೊಡ್ಡ ಮತ್ತು ಪ್ರಮುಖ ನಕ್ಷತ್ರಪುಂಜವಾಗಿದೆ. ಇದು ಅತ್ಯಂತ ಹಳೆಯ ನಕ್ಷತ್ರಪುಂಜಗಳಲ್ಲಿ ಒಂದಾಗಿದೆ. ಇದು ಆರಂಭಿಕ ಕಂಚಿನ ಯುಗದಷ್ಟು ಹಿಂದಿನದು. ಇದು ವಸಂತ [[ವಿಷುವತ್ ಸಂಕ್ರಾಂತಿ|ವಿಷುವತ್ ಸಂಕ್ರಾಂತಿಯ]] ಸಮಯದಲ್ಲಿ [[ಸೂರ್ಯ|ಸೂರ್ಯನ]] ಸ್ಥಳವನ್ನು ಗುರುತಿಸುತ್ತದೆ. ಇದರ ಹಳೆಯ ಖಗೋಳ ಚಿಹ್ನೆ[[Image:Taurus symbol (fixed width).svg|20px]] (♉︎). ಇದು [[ಗೂಳಿ|ಗೂಳಿಯ]] [[ತಲೆ|ತಲೆಯನ್ನು]] ಹೋಲುತ್ತದೆ. [[ಆಕಾಶ|ಬಾನಿಗೆ]] ಒಳಮುಚ್ಚಿಗೆ ಅಥವಾ ಚತ್ತು ಹೊದೆಸಿರುವಂತೆ ಭಾಸವಾಗುವ ಅಸಂಖ್ಯ [[ನಕ್ಷತ್ರ]] ಚಿತ್ರಗಳನ್ನು ಖಗೋಳವಿಜ್ಞಾನಿಗಳು 88 ವಿವಿಧ ನಕ್ಷತ್ರಪುಂಜಗಳಾಗಿ ವಿಭಾಗಿಸಿದ್ದಾರೆ. ಈ ಪೈಕಿ ಒಂದು ವೃಷಭರಾಶಿ (ಟಾರಸ್). ದ್ವಾದಶ ಅಥವಾ [[ರಾಶಿ|12 ರಾಶಿಗಳ]] ಪೈಕಿ ಎರಡನೆಯದು-ಮೊದಲನೆಯದು [[ಮೇಷರಾಶಿ|ಮೇಷ]], ಮೂರನೆಯದು [[ಮಿಥುನ ರಾಶಿ|ಮಿಥುನ]]. ಈ 12 ರಾಶಿಗಳೂ ರಾಶಿಚಕ್ರದ ([[:en:Zodiac|ಝೋಡಿಯಕ್]]) ಮೇಲಿವೆ. [[ಸೂರ್ಯ]], [[ಚಂದ್ರ]] ಮತ್ತು [[ಗ್ರಹ|ಗ್ರಹಗಳ]] ಸಂಚಾರ ಪಥಗಳು ಅಥವಾ [[ಕಕ್ಷೆ|ಕಕ್ಷೆಗಳು]] ರಚಿಸುವ ಇಕ್ಕಟ್ಟು ಪಟ್ಟಿಯೇ ರಾಶಿಚಕ್ರ. [[ಚಿತ್ರ:TaurusCC.jpg|thumb|ಬರೀ ಕಣ್ಣಿಗೆ ಗೋಚರಿಸುವಂತೆ ವೃಷಭರಾಶಿ.<ref name="allthesky2">{{cite web |title=Taurus, the bull |url=http://www.allthesky.com/constellations/taurus.html |access-date=2012-05-16 |publisher=Allthesky.com}}</ref> ನಕ್ಷತ್ರಪುಂಜ ರೇಖೆಗಳನ್ನು ಸ್ಪಷ್ಟತೆಗಾಗಿ ಸೇರಿಸಲಾಗಿದೆ.]] ವೃಷಭರಾಶಿಯ ಆಕಾರವನ್ನು ಬಲಕ್ಕಿರುವ ಚಿತ್ರದಲ್ಲಿ ಕಾಣಿಸಿದೆ. ಸುಮಾರು 5 ಬಿಡಿ ನಕ್ಷತ್ರಗಳು ರಚಿಸುವ V-ಆಕಾರದಿಂದ ಇದನ್ನು ಗುರುತಿಸುತ್ತೇವೆ. V-ಯ ಕೋನಶೃಂಗ [[ಪಶ್ಚಿಮ|ಪಶ್ಚಿಮದತ್ತ]] ತಿರುಗಿದೆ. == ಪ್ರಮುಖ ನಕ್ಷತ್ರಗಳು == * ದಕ್ಷಿಣ ಬಾಹುವಿನ ತುದಿ ನಕ್ಷತ್ರದ ಬಣ್ಣ ಮಾಣಿಕ್ಯ ಕೆಂಪು. ಇದು [[ರೋಹಿಣಿ (ನಕ್ಷತ್ರ)|ರೋಹಿಣಿ]] (ಆಲ್ಡೆಬರಾನ್). ಇದೊಂದು ರಕ್ತದೈತ್ಯ ನಕ್ಷತ್ರ ([[:en:Red_giant|ರೆಡ್ ಜಯಂಟ್ ಸ್ಟಾರ್]]). [[ಭೂಮಿ|ಭೂಮಿಯಿಂದ]] ದೂರ 69 [[ಜ್ಯೋತಿರ್ವರ್ಷ|ಜ್ಯೋತಿರ್ವರ್ಷಗಳು]]. ಇದರ ಅರ್ಥ ಇಂದಿನಿರುಳು ನಮಗೆ ಕಾಣುವ ರೋಹಿಣಿ ವಾಸ್ತವವಾಗಿ 69 ವರ್ಷ ಹಿಂದಿನದು! ಇದರ [[:en:Apparent_magnitude|ಉಜ್ಜ್ವಲತಾಂಕ]] (ಮ್ಯಾಗ್ನಿಟ್ಯೂಡ್) 0.86.<ref name="gcvs">{{cite web |title=Query= alf Tau |url=http://www.sai.msu.su/gcvs/cgi-bin/search.cgi?search=alf+Tau |url-status=live |archive-url=https://web.archive.org/web/20150609103442/http://www.sai.msu.su/gcvs/cgi-bin/search.cgi?search=alf+Tau |archive-date=2015-06-09 |access-date=2009-12-16 |work=[[General Catalogue of Variable Stars]] |publisher=[[Centre de Données astronomiques de Strasbourg]]}}</ref> * ವೃಷಭರಾಶಿಯ ಇನ್ನೊಂದು ಮುಖ್ಯ ನಕ್ಷತ್ರವಿದು: ಅಗ್ನಿ ([[:en:Beta_Tauri|ಎಲ್‍ನಾಥ್]]), ಉಜ್ಜ್ವಲತಾಂಕ 1.65,<ref name="ducati">{{cite journal|bibcode=2002yCat.2237....0D|title=VizieR Online Data Catalog: Catalogue of Stellar Photometry in Johnson's 11-color system|journal=[[CDS/ADC Collection of Electronic Catalogues]]|volume=2237|pages=0|last1=Ducati|first1=J. R.|date=2002}}</ref> ನೀಲದೈತ್ಯ ([[:en:Blue_giant|ಬ್ಲೂ ಜಯಂಟ್]]), ದೂರ 140 ಜ್ಯೋತಿರ್ವರ್ಷ. * ಬಿಡಿ ಬಿಡಿಯಾಗಿ ಎಣಿಸಬಲ್ಲ 7 ನಕ್ಷತ್ರಗಳ ನಿಬಿಡ ನಿತ್ಕಟ ಒಕ್ಕೂಟ ಕೃತ್ತಿಕಾಗುಚ್ಛ ([[:en:Pleiades|ಪ್ಲಿಯಡಿಸ್]]) ವೃಷಭರಾಶಿಯಲ್ಲಿದೆ. ಪುಟ್ಟ [[ಸೌಟು|ಸೌಟಿನಂತೆ]] ಇದರ ಆಕಾರ. * ಸುಮಾರು 200 ಬಿಡಿ ನಕ್ಷತ್ರಗಳ ವಿಸ್ತಾರ ಒಕ್ಕೂಟ ವೃಷಭ ರಾಶಿಯಲ್ಲಿದೆ. ಇದಕ್ಕೆ [[:en:Hyades_(star_cluster)|ಹಯಡಿಸ್]] ಎಂದು ಹೆಸರು. == ಉಲ್ಲೇಖಗಳು == {{ಉಲ್ಲೇಖಗಳು}}{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೃಷಭರಾಶಿ}} {{Interwikineeded}} [[ವರ್ಗ:ನಕ್ಷತ್ರಕೂಟಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] * [https://rashibhavishya.in/vrishabha-rashi-dina-bhavishya/ ವೃಷಭ ರಾಶಿ ದಿನ ಭವಿಷ್ಯ] {{Webarchive|url=https://web.archive.org/web/20250410162459/https://www.dinabhavishya.com/vrushabha-raashi-dina-bhavishya/ |date=2025-04-10 }} * [https://rashibhavishya.in/vrishabha-rashi-dina-bhavishya/ ನಾಳೆಯ ವೃಷಭ ರಾಶಿ ಭವಿಷ್ಯ] {{Webarchive|url=https://web.archive.org/web/20250410162459/https://www.dinabhavishya.com/naaleya-vrushabha-raashi-bhavishya/ |date=2025-04-10 }} f4ojasot2xlsir027dxwzovkfz984jd 1374740 1374736 2026-06-04T09:54:14Z Pavanaja 5 /* ಉಲ್ಲೇಖಗಳು */ 1374740 wikitext text/x-wiki '''ವೃಷಭರಾಶಿ''' ರಾಶಿಚಕ್ರದ [[ನಕ್ಷತ್ರಪುಂಜ|ನಕ್ಷತ್ರಪುಂಜಗಳಲ್ಲಿ]] ಒಂದಾಗಿದೆ. ವೃಷಭರಾಶಿಯು [[:en:Northern_celestial_hemisphere|ಉತ್ತರ ಖಗೋಳ ಗೋಲಾರ್ಧದ]] ಒಂದು ದೊಡ್ಡ ಮತ್ತು ಪ್ರಮುಖ ನಕ್ಷತ್ರಪುಂಜವಾಗಿದೆ. ಇದು ಅತ್ಯಂತ ಹಳೆಯ ನಕ್ಷತ್ರಪುಂಜಗಳಲ್ಲಿ ಒಂದಾಗಿದೆ. ಇದು ಆರಂಭಿಕ ಕಂಚಿನ ಯುಗದಷ್ಟು ಹಿಂದಿನದು. ಇದು ವಸಂತ [[ವಿಷುವತ್ ಸಂಕ್ರಾಂತಿ|ವಿಷುವತ್ ಸಂಕ್ರಾಂತಿಯ]] ಸಮಯದಲ್ಲಿ [[ಸೂರ್ಯ|ಸೂರ್ಯನ]] ಸ್ಥಳವನ್ನು ಗುರುತಿಸುತ್ತದೆ. ಇದರ ಹಳೆಯ ಖಗೋಳ ಚಿಹ್ನೆ[[Image:Taurus symbol (fixed width).svg|20px]] (♉︎). ಇದು [[ಗೂಳಿ|ಗೂಳಿಯ]] [[ತಲೆ|ತಲೆಯನ್ನು]] ಹೋಲುತ್ತದೆ. [[ಆಕಾಶ|ಬಾನಿಗೆ]] ಒಳಮುಚ್ಚಿಗೆ ಅಥವಾ ಚತ್ತು ಹೊದೆಸಿರುವಂತೆ ಭಾಸವಾಗುವ ಅಸಂಖ್ಯ [[ನಕ್ಷತ್ರ]] ಚಿತ್ರಗಳನ್ನು ಖಗೋಳವಿಜ್ಞಾನಿಗಳು 88 ವಿವಿಧ ನಕ್ಷತ್ರಪುಂಜಗಳಾಗಿ ವಿಭಾಗಿಸಿದ್ದಾರೆ. ಈ ಪೈಕಿ ಒಂದು ವೃಷಭರಾಶಿ (ಟಾರಸ್). ದ್ವಾದಶ ಅಥವಾ [[ರಾಶಿ|12 ರಾಶಿಗಳ]] ಪೈಕಿ ಎರಡನೆಯದು-ಮೊದಲನೆಯದು [[ಮೇಷರಾಶಿ|ಮೇಷ]], ಮೂರನೆಯದು [[ಮಿಥುನ ರಾಶಿ|ಮಿಥುನ]]. ಈ 12 ರಾಶಿಗಳೂ ರಾಶಿಚಕ್ರದ ([[:en:Zodiac|ಝೋಡಿಯಕ್]]) ಮೇಲಿವೆ. [[ಸೂರ್ಯ]], [[ಚಂದ್ರ]] ಮತ್ತು [[ಗ್ರಹ|ಗ್ರಹಗಳ]] ಸಂಚಾರ ಪಥಗಳು ಅಥವಾ [[ಕಕ್ಷೆ|ಕಕ್ಷೆಗಳು]] ರಚಿಸುವ ಇಕ್ಕಟ್ಟು ಪಟ್ಟಿಯೇ ರಾಶಿಚಕ್ರ. [[ಚಿತ್ರ:TaurusCC.jpg|thumb|ಬರೀ ಕಣ್ಣಿಗೆ ಗೋಚರಿಸುವಂತೆ ವೃಷಭರಾಶಿ.<ref name="allthesky2">{{cite web |title=Taurus, the bull |url=http://www.allthesky.com/constellations/taurus.html |access-date=2012-05-16 |publisher=Allthesky.com}}</ref> ನಕ್ಷತ್ರಪುಂಜ ರೇಖೆಗಳನ್ನು ಸ್ಪಷ್ಟತೆಗಾಗಿ ಸೇರಿಸಲಾಗಿದೆ.]] ವೃಷಭರಾಶಿಯ ಆಕಾರವನ್ನು ಬಲಕ್ಕಿರುವ ಚಿತ್ರದಲ್ಲಿ ಕಾಣಿಸಿದೆ. ಸುಮಾರು 5 ಬಿಡಿ ನಕ್ಷತ್ರಗಳು ರಚಿಸುವ V-ಆಕಾರದಿಂದ ಇದನ್ನು ಗುರುತಿಸುತ್ತೇವೆ. V-ಯ ಕೋನಶೃಂಗ [[ಪಶ್ಚಿಮ|ಪಶ್ಚಿಮದತ್ತ]] ತಿರುಗಿದೆ. == ಪ್ರಮುಖ ನಕ್ಷತ್ರಗಳು == * ದಕ್ಷಿಣ ಬಾಹುವಿನ ತುದಿ ನಕ್ಷತ್ರದ ಬಣ್ಣ ಮಾಣಿಕ್ಯ ಕೆಂಪು. ಇದು [[ರೋಹಿಣಿ (ನಕ್ಷತ್ರ)|ರೋಹಿಣಿ]] (ಆಲ್ಡೆಬರಾನ್). ಇದೊಂದು ರಕ್ತದೈತ್ಯ ನಕ್ಷತ್ರ ([[:en:Red_giant|ರೆಡ್ ಜಯಂಟ್ ಸ್ಟಾರ್]]). [[ಭೂಮಿ|ಭೂಮಿಯಿಂದ]] ದೂರ 69 [[ಜ್ಯೋತಿರ್ವರ್ಷ|ಜ್ಯೋತಿರ್ವರ್ಷಗಳು]]. ಇದರ ಅರ್ಥ ಇಂದಿನಿರುಳು ನಮಗೆ ಕಾಣುವ ರೋಹಿಣಿ ವಾಸ್ತವವಾಗಿ 69 ವರ್ಷ ಹಿಂದಿನದು! ಇದರ [[:en:Apparent_magnitude|ಉಜ್ಜ್ವಲತಾಂಕ]] (ಮ್ಯಾಗ್ನಿಟ್ಯೂಡ್) 0.86.<ref name="gcvs">{{cite web |title=Query= alf Tau |url=http://www.sai.msu.su/gcvs/cgi-bin/search.cgi?search=alf+Tau |url-status=live |archive-url=https://web.archive.org/web/20150609103442/http://www.sai.msu.su/gcvs/cgi-bin/search.cgi?search=alf+Tau |archive-date=2015-06-09 |access-date=2009-12-16 |work=[[General Catalogue of Variable Stars]] |publisher=[[Centre de Données astronomiques de Strasbourg]]}}</ref> * ವೃಷಭರಾಶಿಯ ಇನ್ನೊಂದು ಮುಖ್ಯ ನಕ್ಷತ್ರವಿದು: ಅಗ್ನಿ ([[:en:Beta_Tauri|ಎಲ್‍ನಾಥ್]]), ಉಜ್ಜ್ವಲತಾಂಕ 1.65,<ref name="ducati">{{cite journal|bibcode=2002yCat.2237....0D|title=VizieR Online Data Catalog: Catalogue of Stellar Photometry in Johnson's 11-color system|journal=[[CDS/ADC Collection of Electronic Catalogues]]|volume=2237|pages=0|last1=Ducati|first1=J. R.|date=2002}}</ref> ನೀಲದೈತ್ಯ ([[:en:Blue_giant|ಬ್ಲೂ ಜಯಂಟ್]]), ದೂರ 140 ಜ್ಯೋತಿರ್ವರ್ಷ. * ಬಿಡಿ ಬಿಡಿಯಾಗಿ ಎಣಿಸಬಲ್ಲ 7 ನಕ್ಷತ್ರಗಳ ನಿಬಿಡ ನಿತ್ಕಟ ಒಕ್ಕೂಟ ಕೃತ್ತಿಕಾಗುಚ್ಛ ([[:en:Pleiades|ಪ್ಲಿಯಡಿಸ್]]) ವೃಷಭರಾಶಿಯಲ್ಲಿದೆ. ಪುಟ್ಟ [[ಸೌಟು|ಸೌಟಿನಂತೆ]] ಇದರ ಆಕಾರ. * ಸುಮಾರು 200 ಬಿಡಿ ನಕ್ಷತ್ರಗಳ ವಿಸ್ತಾರ ಒಕ್ಕೂಟ ವೃಷಭ ರಾಶಿಯಲ್ಲಿದೆ. ಇದಕ್ಕೆ [[:en:Hyades_(star_cluster)|ಹಯಡಿಸ್]] ಎಂದು ಹೆಸರು. == ಉಲ್ಲೇಖಗಳು == {{ಉಲ್ಲೇಖಗಳು}}{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೃಷಭರಾಶಿ}} {{Interwikineeded}} [[ವರ್ಗ:ನಕ್ಷತ್ರಕೂಟಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] r6cpmszhg8ldjrr7zkqs64ne1e9i9gg ಭವಿಷ್ಯವಾಣಿ 0 95075 1374737 1356782 2026-06-04T08:56:03Z Mithunamin 87797 /* ಉಲ್ಲೇಖಗಳು */ 1374737 wikitext text/x-wiki '''ಭವಿಷ್ಯವಾಣಿ''' ಅಥವಾ '''ಮುನ್ಸೂಚನೆ'''ಯು ಅನಿಶ್ಚಿತ ಘಟನೆ ಬಗ್ಗೆ ಒಂದು ಹೇಳಿಕೆ. ಇದು ಹಲವುವೇಳೆ (ಆದರೆ ಯಾವಾಗಲೂ ಅಲ್ಲ) ಅನುಭವ ಅಥವಾ ಜ್ಞಾನದ ಮೇಲೆ ಆಧಾರಿತವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಭವಿಷ್ಯದ ಬಗ್ಗೆ ಖಾತರಿಯಾದ ನಿಖರ ಮಾಹಿತಿಯು ಅಸಂಭವವಾದರೂ, ಭವಿಷ್ಯವಾಣಿಯು ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಯೋಜನೆಗಳನ್ನು ಮಾಡಲು ನೆರವಾಗಲು ಉಪಯುಕ್ತವಾಗಬಹುದು; ವ್ಯಾಪಾರದಲ್ಲಿ ಭವಿಷ್ಯವಾಣಿಯು "... ಕನಿಷ್ಠಪಕ್ಷ ಎರಡು ವಿಷಯವಾಗಿರುತ್ತದೆ: ಮುಖ್ಯ ಹಾಗೂ ಕಠಿಣ" ಎಂದು ಹೊವರ್ಡ್ ಸ್ಟೀವನ್‍ಸನ್ ಬರೆಯುತ್ತಾರೆ.<ref>Stevenson, Howard, ed. ''Do lunch or be lunch''. Boston: [[Harvard Business School Press]], 1998</ref> [[ಸಂಖ್ಯಾಸಂಗ್ರಹಣಶಾಸ್ತ್ರ]]ದಲ್ಲಿ, ಭವಿಷ್ಯವಾಣಿಯು ಸಂಖ್ಯಾಶಾಸ್ತ್ರೀಯ ಅನುಮಾನದ ಭಾಗವಾಗಿದೆ. ಅಂತಹ ಅನುಮಾನದ ಒಂದು ನಿರ್ದಿಷ್ಟ ವಿಧಾನವನ್ನು ಭವಿಷ್ಯಸೂಚಕ ಅನುಮಾನ ಎಂದು ಕರೆಯಲಾಗುತ್ತದೆ, ಆದರೆ ಭವಿಷ್ಯವಾಣಿಯನ್ನು ಸಂಖ್ಯಾಶಾಸ್ತ್ರೀಯ ವಿಧಾನಗಳ ಹಲವಾರು ವಿಧಾನಗಳ ಪೈಕಿ ಯಾವುದರಲ್ಲಾದರೂ ಕೈಗೊಳ್ಳಬಹುದು. ವಾಸ್ತವವಾಗಿ, ಸಂಖ್ಯಾಸಂಗ್ರಹಣ ಶಾಸ್ತ್ರದ ಒಂದು ಸಂಭಾವ್ಯ ವಿವರಣೆ ಎಂದರೆ ಅದು ಜನಸಂಖ್ಯೆಯ ಒಂದು ಮಾದರಿ ಬಗ್ಗೆಗಿನ ಜ್ಞಾನವನ್ನು ಇಡೀ ಜನಸಂಖ್ಯೆಗೆ, ಮತ್ತು ಇತರ ಸಂಬಂಧಿತ ಜನಸಂಖ್ಯೆಗಳಿಗೆ ವರ್ಗಾಯಿಸುವ ಸಾಧನವನ್ನು ಒದಗಿಸುತ್ತದೆ ಎಂದು. ಇದು ಅಗತ್ಯವಾಗಿ ಕಾಲಾಂತರದ ಭವಿಷ್ಯವಾಣಿಗೆ ಸಮಾನವಲ್ಲ. ಮಾಹಿತಿಯನ್ನು ಕಾಲಾಂತರದಲ್ಲಿ, ಹಲವುವೇಳೆ ಕಾಲದಲ್ಲಿನ ನಿರ್ದಿಷ್ಟ ಬಿಂದುಗಳಿಗೆ ವರ್ಗಾಯಿಸಿದಾಗ, ಪ್ರಕ್ರಿಯೆಯನ್ನು ಮುನ್ಸೂಚನೆ ಎಂದು ಕರೆಯಲಾಗುತ್ತದೆ. ಮುನ್ಸೂಚನೆಗೆ ಸಾಮಾನ್ಯವಾಗಿ ಕಾಲ ಸರಣಿ ವಿಧಾನಗಳು ಬೇಕಾಗುತ್ತದೆ, ಆದರೆ ಭವಿಷ್ಯವಾಣಿಯನ್ನು ಹಲವುವೇಳೆ ಅಡ್ಡ-ಛೇದದ ದತ್ತದ ಮೇಲೆ ಮಾಡಲಾಗುತ್ತದೆ. ವಿಜ್ಞಾನದಲ್ಲಿ, ಭವಿಷ್ಯವಾಣಿಯು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಏನಾಗುವುದೆಂದು ಮುಂದಾಗಿ ಹೇಳುವ ಒಂದು ಕಠಿಣ, ಹಲವುವೇಳೆ ಪರಿಮಾಣಾತ್ಮಕವಾದ ಹೇಳಿಕೆಯಾಗಿರುತ್ತದೆ; ಉದಾಹರಣೆಗೆ, ಒಂದು ಸೇಬಿನ ಹಣ್ಣು ಮರದಿಂದ ಬಿದ್ದರೆ ಅದು [[ಗುರುತ್ವ]]ದ ಕಾರಣ ಭೂಮಿಯ ಕೇಂದ್ರದ ಕಡೆಗೆ ನಿರ್ದಿಷ್ಟ ಮತ್ತು ಸ್ಥಿರ ವೇಗೋತ್ಕರ್ಷದಿಂದ ಆಕರ್ಷಿಸಲ್ಪಡುವುದು. ವೈಜ್ಞಾನಿಕ ವಿಧಾನವು ವೈಜ್ಞಾನಿಕ ಸಿದ್ಧಾಂತಗಳ ತಾರ್ಕಿಕ ಪರಿಣಾಮಗಳಾದ ಪರೀಕ್ಷಾತ್ಮಕ ಹೇಳಿಕೆಗಳ ಮೇಲೆ ನಿರ್ಮಿಸಲ್ಪಟ್ಟಿರುತ್ತದೆ. ಇದನ್ನು ಪುನರಾವರ್ತಿಸಬಲ್ಲ ಪ್ರಯೋಗಗಳು ಅಥವಾ ಅವಲೋಕನಾ ಅಧ್ಯಯನಗಳ ಮೂಲಕ ಮಾಡಲಾಗುತ್ತದೆ. ಅವಲೋಕನಗಳು ಮತ್ತು ಸಾಕ್ಷ್ಯಾಧಾರದಿಂದ ಅಲ್ಲಗಳೆಯಲ್ಪಟ್ಟ ವೈಜ್ಞಾನಿಕ ಸಿದ್ಧಾಂತವನ್ನು ತಿರಸ್ಕರಿಸಲಾಗುತ್ತದೆ. ಅನೇಕ ಹೊಸ ಭವಿಷ್ಯವಾಣಿಗಳನ್ನು ಉತ್ಪತ್ತಿಮಾಡುವ ಹೊಸ ಸಿದ್ಧಾಂತಗಳನ್ನು ಹೆಚ್ಚು ಸುಲಭವಾಗಿ ಬೆಂಬಲಿಸಬಹುದು ಅಥವಾ ತಪ್ಪಾಗಿಸಬಹುದು. ಪರೀಕ್ಷಿಸಲಾಗದಂಥ ಭವಿಷ್ಯವಾಣಿಗಳನ್ನು ಮಾಡುವ ಕಲ್ಪನೆಗಳು ಸಾಮಾನ್ಯವಾಗಿ ವಿಜ್ಞಾನದ ಭಾಗವಾಗಿರುವುದಿಲ್ಲ ಎಂದು ಪರಿಗಣಿಸಲ್ಪಡುತ್ತವೆ, ಎಲ್ಲಿಯವರೆಗೆಂದರೆ ಪರೀಕ್ಷಿಸಬಹುದಂಥ ಭವಿಷ್ಯವಾಣಿಗಳನ್ನು ಮಾಡುವವರೆಗೆ. ಸ್ಥಾಪಿತ ವಿಜ್ಞಾನವು ಹಲವುವೇಳೆ ಬಹಳ ವಿಶ್ವಾಸಾರ್ಹ ಮತ್ತು ನಿಖರವಾದ ಉಪಯುಕ್ತ ಭವಿಷ್ಯವಾಣಿಗಳನ್ನು ಮಾಡುತ್ತದೆ; ಉದಾಹರಣೆಗೆ, [[ಗ್ರಹಣ]]ಗಳನ್ನು ವಾಡಿಕೆಯಾಗಿ ಮುಂದಾಗಿ ಹೇಳಲಾಗುತ್ತದೆ. ==ಉಲ್ಲೇಖಗಳು== {{reflist}} {{Refimprove}} {{Interwikineeded}} [[ವರ್ಗ:ಭವಿಷ್ಯ]] [[ವರ್ಗ:ಜ್ಯೋತಿಷ್ಯ]] [https://rashibhavishya.in/ivattina-rashi-bhavishya-in-kannada/ ದಿನ ಭವಿಷ್ಯ ಸುದ್ದಿ ಅಥವಾ ಈ ದಿನದ ಭವಿಷ್ಯವಾಣಿಯನ್ನು ಇಲ್ಲಿ ತಿಳಿದುಕೊಳ್ಳಬಹುದು] {{Webarchive|url=https://web.archive.org/web/20240615183142/https://www.dinabhavishya.in/dina-bhavishya-suddi/ |date=2024-06-15 }} ckcm0sc2luukrrw8qtr3hb6u05ckkz0 1374741 1374737 2026-06-04T09:54:37Z Pavanaja 5 /* ಉಲ್ಲೇಖಗಳು */ 1374741 wikitext text/x-wiki '''ಭವಿಷ್ಯವಾಣಿ''' ಅಥವಾ '''ಮುನ್ಸೂಚನೆ'''ಯು ಅನಿಶ್ಚಿತ ಘಟನೆ ಬಗ್ಗೆ ಒಂದು ಹೇಳಿಕೆ. ಇದು ಹಲವುವೇಳೆ (ಆದರೆ ಯಾವಾಗಲೂ ಅಲ್ಲ) ಅನುಭವ ಅಥವಾ ಜ್ಞಾನದ ಮೇಲೆ ಆಧಾರಿತವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಭವಿಷ್ಯದ ಬಗ್ಗೆ ಖಾತರಿಯಾದ ನಿಖರ ಮಾಹಿತಿಯು ಅಸಂಭವವಾದರೂ, ಭವಿಷ್ಯವಾಣಿಯು ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಯೋಜನೆಗಳನ್ನು ಮಾಡಲು ನೆರವಾಗಲು ಉಪಯುಕ್ತವಾಗಬಹುದು; ವ್ಯಾಪಾರದಲ್ಲಿ ಭವಿಷ್ಯವಾಣಿಯು "... ಕನಿಷ್ಠಪಕ್ಷ ಎರಡು ವಿಷಯವಾಗಿರುತ್ತದೆ: ಮುಖ್ಯ ಹಾಗೂ ಕಠಿಣ" ಎಂದು ಹೊವರ್ಡ್ ಸ್ಟೀವನ್‍ಸನ್ ಬರೆಯುತ್ತಾರೆ.<ref>Stevenson, Howard, ed. ''Do lunch or be lunch''. Boston: [[Harvard Business School Press]], 1998</ref> [[ಸಂಖ್ಯಾಸಂಗ್ರಹಣಶಾಸ್ತ್ರ]]ದಲ್ಲಿ, ಭವಿಷ್ಯವಾಣಿಯು ಸಂಖ್ಯಾಶಾಸ್ತ್ರೀಯ ಅನುಮಾನದ ಭಾಗವಾಗಿದೆ. ಅಂತಹ ಅನುಮಾನದ ಒಂದು ನಿರ್ದಿಷ್ಟ ವಿಧಾನವನ್ನು ಭವಿಷ್ಯಸೂಚಕ ಅನುಮಾನ ಎಂದು ಕರೆಯಲಾಗುತ್ತದೆ, ಆದರೆ ಭವಿಷ್ಯವಾಣಿಯನ್ನು ಸಂಖ್ಯಾಶಾಸ್ತ್ರೀಯ ವಿಧಾನಗಳ ಹಲವಾರು ವಿಧಾನಗಳ ಪೈಕಿ ಯಾವುದರಲ್ಲಾದರೂ ಕೈಗೊಳ್ಳಬಹುದು. ವಾಸ್ತವವಾಗಿ, ಸಂಖ್ಯಾಸಂಗ್ರಹಣ ಶಾಸ್ತ್ರದ ಒಂದು ಸಂಭಾವ್ಯ ವಿವರಣೆ ಎಂದರೆ ಅದು ಜನಸಂಖ್ಯೆಯ ಒಂದು ಮಾದರಿ ಬಗ್ಗೆಗಿನ ಜ್ಞಾನವನ್ನು ಇಡೀ ಜನಸಂಖ್ಯೆಗೆ, ಮತ್ತು ಇತರ ಸಂಬಂಧಿತ ಜನಸಂಖ್ಯೆಗಳಿಗೆ ವರ್ಗಾಯಿಸುವ ಸಾಧನವನ್ನು ಒದಗಿಸುತ್ತದೆ ಎಂದು. ಇದು ಅಗತ್ಯವಾಗಿ ಕಾಲಾಂತರದ ಭವಿಷ್ಯವಾಣಿಗೆ ಸಮಾನವಲ್ಲ. ಮಾಹಿತಿಯನ್ನು ಕಾಲಾಂತರದಲ್ಲಿ, ಹಲವುವೇಳೆ ಕಾಲದಲ್ಲಿನ ನಿರ್ದಿಷ್ಟ ಬಿಂದುಗಳಿಗೆ ವರ್ಗಾಯಿಸಿದಾಗ, ಪ್ರಕ್ರಿಯೆಯನ್ನು ಮುನ್ಸೂಚನೆ ಎಂದು ಕರೆಯಲಾಗುತ್ತದೆ. ಮುನ್ಸೂಚನೆಗೆ ಸಾಮಾನ್ಯವಾಗಿ ಕಾಲ ಸರಣಿ ವಿಧಾನಗಳು ಬೇಕಾಗುತ್ತದೆ, ಆದರೆ ಭವಿಷ್ಯವಾಣಿಯನ್ನು ಹಲವುವೇಳೆ ಅಡ್ಡ-ಛೇದದ ದತ್ತದ ಮೇಲೆ ಮಾಡಲಾಗುತ್ತದೆ. ವಿಜ್ಞಾನದಲ್ಲಿ, ಭವಿಷ್ಯವಾಣಿಯು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಏನಾಗುವುದೆಂದು ಮುಂದಾಗಿ ಹೇಳುವ ಒಂದು ಕಠಿಣ, ಹಲವುವೇಳೆ ಪರಿಮಾಣಾತ್ಮಕವಾದ ಹೇಳಿಕೆಯಾಗಿರುತ್ತದೆ; ಉದಾಹರಣೆಗೆ, ಒಂದು ಸೇಬಿನ ಹಣ್ಣು ಮರದಿಂದ ಬಿದ್ದರೆ ಅದು [[ಗುರುತ್ವ]]ದ ಕಾರಣ ಭೂಮಿಯ ಕೇಂದ್ರದ ಕಡೆಗೆ ನಿರ್ದಿಷ್ಟ ಮತ್ತು ಸ್ಥಿರ ವೇಗೋತ್ಕರ್ಷದಿಂದ ಆಕರ್ಷಿಸಲ್ಪಡುವುದು. ವೈಜ್ಞಾನಿಕ ವಿಧಾನವು ವೈಜ್ಞಾನಿಕ ಸಿದ್ಧಾಂತಗಳ ತಾರ್ಕಿಕ ಪರಿಣಾಮಗಳಾದ ಪರೀಕ್ಷಾತ್ಮಕ ಹೇಳಿಕೆಗಳ ಮೇಲೆ ನಿರ್ಮಿಸಲ್ಪಟ್ಟಿರುತ್ತದೆ. ಇದನ್ನು ಪುನರಾವರ್ತಿಸಬಲ್ಲ ಪ್ರಯೋಗಗಳು ಅಥವಾ ಅವಲೋಕನಾ ಅಧ್ಯಯನಗಳ ಮೂಲಕ ಮಾಡಲಾಗುತ್ತದೆ. ಅವಲೋಕನಗಳು ಮತ್ತು ಸಾಕ್ಷ್ಯಾಧಾರದಿಂದ ಅಲ್ಲಗಳೆಯಲ್ಪಟ್ಟ ವೈಜ್ಞಾನಿಕ ಸಿದ್ಧಾಂತವನ್ನು ತಿರಸ್ಕರಿಸಲಾಗುತ್ತದೆ. ಅನೇಕ ಹೊಸ ಭವಿಷ್ಯವಾಣಿಗಳನ್ನು ಉತ್ಪತ್ತಿಮಾಡುವ ಹೊಸ ಸಿದ್ಧಾಂತಗಳನ್ನು ಹೆಚ್ಚು ಸುಲಭವಾಗಿ ಬೆಂಬಲಿಸಬಹುದು ಅಥವಾ ತಪ್ಪಾಗಿಸಬಹುದು. ಪರೀಕ್ಷಿಸಲಾಗದಂಥ ಭವಿಷ್ಯವಾಣಿಗಳನ್ನು ಮಾಡುವ ಕಲ್ಪನೆಗಳು ಸಾಮಾನ್ಯವಾಗಿ ವಿಜ್ಞಾನದ ಭಾಗವಾಗಿರುವುದಿಲ್ಲ ಎಂದು ಪರಿಗಣಿಸಲ್ಪಡುತ್ತವೆ, ಎಲ್ಲಿಯವರೆಗೆಂದರೆ ಪರೀಕ್ಷಿಸಬಹುದಂಥ ಭವಿಷ್ಯವಾಣಿಗಳನ್ನು ಮಾಡುವವರೆಗೆ. ಸ್ಥಾಪಿತ ವಿಜ್ಞಾನವು ಹಲವುವೇಳೆ ಬಹಳ ವಿಶ್ವಾಸಾರ್ಹ ಮತ್ತು ನಿಖರವಾದ ಉಪಯುಕ್ತ ಭವಿಷ್ಯವಾಣಿಗಳನ್ನು ಮಾಡುತ್ತದೆ; ಉದಾಹರಣೆಗೆ, [[ಗ್ರಹಣ]]ಗಳನ್ನು ವಾಡಿಕೆಯಾಗಿ ಮುಂದಾಗಿ ಹೇಳಲಾಗುತ್ತದೆ. ==ಉಲ್ಲೇಖಗಳು== {{reflist}} {{Refimprove}} {{Interwikineeded}} [[ವರ್ಗ:ಭವಿಷ್ಯ]] [[ವರ್ಗ:ಜ್ಯೋತಿಷ್ಯ]] i56ecoy0u9ak30qzsibj8cfky6d4m7p ಡಿ. ಕೆ. ಶಿವಕುಮಾರ್ 0 108565 1374697 1349076 2026-06-03T16:43:03Z Wikinmo 94844 /* */ 1374697 wikitext text/x-wiki {{Infobox officeholder | name = ಡಿ.ಕೆ. ಶಿವಕುಮಾರ್ | image = The Chief Minister of Karnataka, Shri D. K. Shivkumar.jpg | caption = ಶಿವಕುಮಾರ್ ೨೦೨೦ ರಲ್ಲಿ | office = ಕರ್ನಾಟಕದ ೨೫ನೇ ಮುಖ್ಯಮಂತ್ರಿ | governor = [[ಥಾವರ್ ಚಂದ್ ಗೆಹ್ಲೋಟ್]] | 1blankname = | 1namedata = | term_start = ೩ ಜೂನ್ ೨೦೨೬ | term_end = | predecessor = ಸಿದ್ದರಾಮಯ್ಯ | successor = | office1 = [[:en:Karnataka Legislative Assembly|ಕರ್ನಾಟಕ ವಿಧಾನಸಭೆಯ ಸದಸ್ಯ]] | constituency1 = [[:en:Kanakapura (Vidhana Sabha constituency)|ಕನಕಪುರ]] | term_start1 = ೧೫ ಮೇ ೨೦೦೮ | term_end1 = | predecessor1 = ಪಿ. ಜಿ. ಆರ್. ಸಿಂಧ್ಯಾ | successor1 = | constituency2 = [[:en:Sathanur Assembly constituency|ಸಾತನೂರು]] | term_start2 = ೩೦ ನವೆಂಬರ್ ೧೯೮೯ | term_end2 = ೧೦ ಮೇ ೨೦೦೮ | predecessor2 = | successor2 = | office3 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು | 1blankname3 = [[:en:President of the Indian National Congress|ರಾಷ್ಟ್ರೀಯ ಅಧ್ಯಕ್ಷರು]] | 1namedata3 = ಮಲ್ಲಿಕಾರ್ಜುನ ಖರ್ಗೆ | term_start3 = ೨ ಜುಲೈ ೨೦೨೦ | term_end3 = | predecessor3 = ದಿನೇಶ್ ಗುಂಡೂರಾವ್ | successor3 = | office4 = ಸಂಪುಟ ಸಚಿವರು, ಕರ್ನಾಟಕ ಸರ್ಕಾರ | governor4 = ಎಚ್ ಆರ್ ಭಾರದ್ವಾಜ್, ಕೊಣಿಜೇಟಿ ರೋಸಯ್ಯ, ವಜುಭಾಯಿ ವಾಲಾ | 1blankname4 = ಮುಖ್ಯಮಂತ್ರಿ | 1namedata4 = ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ | 2blankname4 = ಸಚಿವಾಲಯ ಮತ್ತು ಇಲಾಖೆಗಳು | 2namedata4 = * ಜಲ ಸಂಪನ್ಮೂಲಗಳು * ವೈದ್ಯಕೀಯ ಶಿಕ್ಷಣ *ಶಕ್ತಿ | term_start4 = ೧೧ ಜುಲೈ ೨೦೧೪ | term_end4 = ೨೩ ಜುಲೈ ೨೦೧೯ | predecessor4 = ಎಂ.ಬಿ.ಪಾಟೀಲ್ ( ಜಲಸಂಪನ್ಮೂಲ ) ಶರಣಪ್ರಕಾಶ ಪಾಟೀಲ್ ( ವೈದ್ಯಕೀಯ ಶಿಕ್ಷಣ ) ಕೆಎಸ್ ಈಶ್ವರಪ್ಪ ( ಇಂಧನ ) | successor4 = ರಮೇಶ್ ಜಾರಕಿಹೊಳಿ ಇ.ತುಕಾರಾಂ | office5 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ | term_start5 = ೨೦೦೮ | term_end5 = ೨೦೧೦ | predecessor5 = ಕಚೇರಿ ಸ್ಥಾಪಿಸಲಾಗಿದೆ | successor5 = ಈಶ್ವರ ಖಂಡ್ರೆ ಅವರು ೨೦೧೮ ರಂದು ಅಧಿಕಾರ ಸ್ವೀಕರಿಸಿದರು | birth_date = ೧೫ ಮೇ ೧೯೬೨ (ವಯಸ್ಸು ೬೪) | birth_place = ಕನಕಪುರ, ಮೈಸೂರು ರಾಜ್ಯ, ಭಾರತ | party = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | spouse = ಉಷಾ ಶಿವಕುಮಾರ್ | children = ೩ | relatives = ಡಿ.ಕೆ ಸುರೇಶ್ (ಸಹೋದರ) | occupation = ರಾಜಕಾರಣಿ | nationality = ಭಾರತೀಯ }} '''ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್''' (ಜನನ ೧೫ ಮೇ ೧೯೬೨), ಇವರನ್ನು '''ಡಿ.ಕೆ ಶಿವಕುಮಾರ್''' ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, [[ಕರ್ನಾಟಕ]]ದ ೯ ನೇ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿಯಾಗಿದ್ದಾರೆ. ೨೦ ಮೇ ೨೦೨೩ ರಿಂದ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದರು ಮತ್ತು ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ [[ಕರ್ನಾಟಕ]] ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ [[ಕನಕಪುರ]] ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ==ವೈಯಕ್ತಿಕ ಜೀವನ== ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು [[:en:Kanakapura|ಕನಕಪುರ]] ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಜನಿಸಿದರು.<ref>{{Cite web|url=https://www.indiatoday.in/india/story/dk-shivakumar-sathanur-1027920-2017-08-04|title=DK Shivakumar: The man called tiger of Sathanur|date=August 4, 2017|first=Rohini|last=Swamy|website=India Today|language=en|access-date=2020-03-07|archive-date=20 September 2019|archive-url=https://web.archive.org/web/20190920042716/https://www.indiatoday.in/india/story/dk-shivakumar-sathanur-1027920-2017-08-04|url-status=live}}</ref> ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ.<ref>{{Cite news|url=https://www.thehindu.com/news/national/karnataka/shivakumars-father-passes-away/article5523618.ece|title=Shivakumar's father passes away|date=2014-01-01|work=The Hindu|access-date=2020-03-07|language=en-IN|issn=0971-751X|archive-date=3 January 2014|archive-url=https://web.archive.org/web/20140103215825/http://www.thehindu.com/news/national/karnataka/shivakumars-father-passes-away/article5523618.ece|url-status=live}}</ref><ref>{{Cite web |date=2017-08-02 |title=D K Shivakumar: Congress's trusted Vokkaliga strategist-strongman |url=https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |access-date=2019-09-01 |website=Hindustan Times |language=en |archive-date=1 September 2019 |archive-url=https://web.archive.org/web/20190901213855/https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |url-status=live }}</ref> ಇವರ ಸಹೋದರರು [[:en:D. K. Suresh|ಡಿ.ಕೆ.ಸುರೇಶ್]] ಇವರು ಕೂಡ ರಾಜಕಾರಣಿ.<ref>{{Cite web|url=https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|title=DK Shivakumar likely to be Karnataka Congress chief|date=2020-02-16|website=Hindustan Times|language=en|access-date=2020-03-07|archive-date=20 February 2020|archive-url=https://web.archive.org/web/20200220195701/https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|url-status=live}}</ref> ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.<ref>{{Cite web |url=https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |title=Archived copy |access-date=22 March 2021 |archive-date=2 March 2021 |archive-url=https://web.archive.org/web/20210302040420/https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |url-status=live }}</ref> ಡಿ.ಕೆ ಶಿವಕುಮಾರ್ ಇವರು [[ಭಾರತ]]ದ ಶ್ರೀಮಂತ [[ರಾಜಕಾರಣಿ]]ಗಳಲ್ಲಿ ಒಬ್ಬರು.<ref>{{Cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title= D.K.Shivakumar Assets |access-date=26 October 2023}}</ref> ===ಶಿಕ್ಷಣ=== [[:en:D. K. Shivakumar|ಡಿ.ಕೆ.ಶಿವಕುಮಾರ್]] ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ==ರಾಜಕೀಯ ವೃತ್ತಿ== ಶಿವಕುಮಾರ್ ಅವರು ೧೯೮೦ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಕಾಂಗ್ರೆಸ್ ಪಕ್ಷದ ಶ್ರೇಣಿಯ ಮೂಲಕ ಏರಿದರು. ೧೯೮೯ ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆಗ ಅವರು ಕೇವಲ ೨೭ ವರ್ಷ ವಯಸ್ಸಿನವರಾಗಿದ್ದರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.<ref>{{Cite news |last=Prabhu |first=Nagesh |date=2023-04-22 |title=D.K. Shivakumar {{!}} Congress’s man for all seasons |language=en-IN |work=The Hindu |url=https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |access-date=2023-05-04 |issn=0971-751X |archive-date=4 May 2023 |archive-url=https://web.archive.org/web/20230504183100/https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |url-status=live }}</ref> ಶಿವಕುಮಾರ್ ನಂತರದ ೧೯೯೪, ೧೯೯೯ ಮತ್ತು ೨೦೦೪ರ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದರು. ಅವರು ೨೦೦೮, ೨೦೧೩, ೨೦೧೮ ಮತ್ತು ೨೦೨೩ ರಲ್ಲಿ ಕನಕಪುರ ಕ್ಷೇತ್ರದಲ್ಲಿ ಗೆದ್ದರು. ವಿಲಾಸರಾವ್ ದೇಶಮುಖ್, ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ, ಶಿವಕುಮಾರ್ ಅವರು ೨೦೦೨ ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಮತದಾನದ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿ ಶಿವಕುಮಾರ್ ಅವರು ಮಹಾರಾಷ್ಟ್ರದ ರೆಸಾರ್ಟ್‌ನಲ್ಲಿ ಶಾಸಕರಿಗೆ ಆತಿಥ್ಯವನ್ನು ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸಿತು.<ref>{{Cite web |last=Swamy |first=Rohini |date=2020-03-11 |title=Why DK Shivakumar is the Congress’ choice to lead the party out of a hole in Karnataka |url=https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |access-date=2023-05-04 |website=ThePrint |language=en-US |archive-date=4 May 2023 |archive-url=https://web.archive.org/web/20230504183059/https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |url-status=live }}</ref> ಗುಜರಾತ್ ನಿಂದ ೨೦೧೭ ರಲ್ಲಿ [[ರಾಜ್ಯಸಭೆ]] ಗೆ ಆಯ್ಕೆಯಾಗುವ ಮುನ್ನ, ಅವರು ತಮ್ಮ ಪಕ್ಷದ ನಾಯಕತ್ವಕ್ಕೆ ೪೨ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್‌ಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಇದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು.<ref name=":0">{{Cite news|url=https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|title=DK Shivakumar: The man who saved Congress|work=Bangalore Mirror|access-date=2018-07-16|archive-date=16 July 2018|archive-url=https://web.archive.org/web/20180716194915/https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|url-status=live}}</ref><ref>{{Cite news|url=https://www.thenewsminute.com/article/dk-shivakumar-man-who-checkmated-amit-shah-karnataka-81608|title=DK Shivakumar: The man who checkmated Amit Shah in Karnataka|date=2018-05-20|work=The News Minute|access-date=2018-07-16|archive-date=3 September 2019|archive-url=https://web.archive.org/web/20190903091401/https://www.thenewsminute.com/article/dk-shivakumar-man-who-checkmated-amit-shah-karnataka-81608|url-status=live}}</ref> ೨೦೧೮ ರ ನಂತರ ಕರ್ನಾಟಕದಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.<ref>{{Cite news |title=Cong's D K Shivakumar man of the match |work=The Times of India |url=https://timesofindia.indiatimes.com/india/congs-d-k-shivakumar-man-of-the-match/articleshow/64240718.cms |access-date=2018-07-16 |archive-date=25 February 2020 |archive-url=https://web.archive.org/web/20200225213724/https://timesofindia.indiatimes.com/india/congs-d-k-shivakumar-man-of-the-match/articleshow/64240718.cms |url-status=live }}</ref> ಅವರು ಪಕ್ಷದ ನಾಯಕರಾದ [[ರಾಹುಲ್ ಗಾಂಧಿ]] ಮತ್ತು [[ಸೋನಿಯಾ ಗಾಂಧಿ]] ಅವರ ಆಪ್ತರಾಗಿದ್ದರು.<ref>{{Cite web|url=https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|title=Who is DK Shivakumar? Karnataka power broker is also one of India's richest ministers|website=Firstpost|access-date=2018-07-17|archive-date=14 December 2019|archive-url=https://web.archive.org/web/20191214190957/https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|url-status=live}}</ref><ref>{{cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title=D K Shivakumar declares total assets of Rs 840 crore, a staggering jump from Rs 251 crore in 2013 |publisher=The New Indian Express |date=2018-04-19 |access-date=2018-07-30 |archive-date=20 September 2019 |archive-url=https://web.archive.org/web/20190920122425/http://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |url-status=live }}</ref> ೨೦ ಮೇ ೨೦೨೩ ರಂದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯದ ನಂತರ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿ ಆದರು. === ನಿರ್ವಹಿಸಿದ ಸ್ಥಾನಗಳು=== {| class="wikitable" |- ! ವರ್ಷ ! ಸ್ಥಾನ ! ಉಲ್ಲೇಖ |- | ೧೯೮೯–೧೯೯೪ | ಸದಸ್ಯ, ಕರ್ನಾಟಕ ವಿಧಾನಸಭೆ *ಕಾರಾಗೃಹಗಳು ಮತ್ತು ಗೃಹರಕ್ಷಕರ ಸಚಿವರು ( ೧೭ ಅಕ್ಟೋಬರ್ ೧೯೯೦ - ೧೯ ನವೆಂಬರ್ ೧೯೯೨ ) |<ref name="news18">{{cite web |title=Meet DK Shivakumar, Congress' Last 'Resort' for Tricky Trust Votes |url=https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |website=News18 |accessdate=6 August 2018 |archive-date=6 August 2018 |archive-url=https://web.archive.org/web/20180806145637/https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |url-status=live }}</ref> |- | ೧೯೯೪–೧೯೯೯ | ಸದಸ್ಯ, ಕರ್ನಾಟಕ ವಿಧಾನಸಭೆ *ನಗರಾಭಿವೃದ್ಧಿ ಸಚಿವರು ( ೧೧ ಅಕ್ಟೋಬರ್ ೧೯೯೯ - ೨೦ ಮೇ ೨೦೦೪ ) |<ref name="news18"/> |- | ೧೯೯೯–೨೦೦೪ |ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com">{{cite web |url=https://resultuniversity.com/election/sathanur-karnataka-assembly-constituency |title=Sathanur Assembly Constituency Election Result |publisher=resultuniversity.com |accessdate=25 Oct 2021 |archive-date=4 August 2021 |archive-url=https://web.archive.org/web/20210804172801/https://resultuniversity.com/election/sathanur-karnataka-assembly-constituency |url-status=live }}</ref> |- | ೨೦೦೪–೨೦೦೮ | ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com"/> |- | ೨೦೦೮–೨೦೧೩ | ಸದಸ್ಯ, ಕರ್ನಾಟಕ ವಿಧಾನಸಭೆ * ಕೆಪಿಸಿಸಿ ಕಾರ್ಯಾಧ್ಯಕ್ಷ ( ೨೦೦೮-೨೦೧೦ ) |<ref name="elections.in">{{cite web |url=https://www.elections.in/karnataka/assembly-constituencies/kanakapura.html |title=Kanakapura (Karnataka) Assembly Constituency Elections |publisher=elections.in |accessdate=25 Oct 2021 |archive-date=28 October 2021 |archive-url=https://web.archive.org/web/20211028172739/https://www.elections.in/karnataka/assembly-constituencies/kanakapura.html |url-status=live }}</ref> |- | ೨೦೧೩–೨೦೧೮ | ಸದಸ್ಯ, ಕರ್ನಾಟಕ ವಿಧಾನಸಭೆ *ಇಂಧನ ಸಚಿವರು ( ೧೧ ಜುಲೈ ೨೦೧೪ - ೧೯ ಮೇ ೨೦೧೮ ) |<ref name=":2">{{cite web|title=Shiva Kumar and Roshan Baig sworn-in as ministers in Karnataka Cabinet|url=https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|work=The Times of India|date=1 Jan 2014|accessdate=25 Oct 2021|archive-date=15 April 2022|archive-url=https://web.archive.org/web/20220415115401/https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|url-status=live}}</ref> |- | ೨೦೧೮–೨೦೨೩ | ಸದಸ್ಯ, ಕರ್ನಾಟಕ ವಿಧಾನಸಭೆ *ಪ್ರಮುಖ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ( ೨೩ ಮೇ ೨೦೧೮ - ೨೩ ಜುಲೈ ೨೦೧೯ ) *ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ( ೨ ಜುಲೈ ೨೦೨೦ - ಪ್ರಸ್ತುತ ) |<ref>{{Cite news|title=D K Shivakumar takes charge as KPCC president|url=https://www.thehindu.com/news/national/karnataka/dk-shivakumar-is-new-kpcc-president/article31040005.ece|work=The Hindu|date=11 Mar 2020|accessdate=25 Oct 2021|archive-date=25 October 2021|archive-url=https://web.archive.org/web/20211025160451/https://www.thehindu.com/news/national/karnataka/dk-shivakumar-is-new-kpcc-president/article31040005.ece|url-status=live}}</ref> |- | ೨೦೨೩ |ಸದಸ್ಯ, ಕರ್ನಾಟಕ ವಿಧಾನಸಭೆ *ಕರ್ನಾಟಕದ ಉಪಮುಖ್ಯಮಂತ್ರಿ ( ೨೦ ಮೇ ೨೦೨೩ - ಪ್ರಸ್ತುತ ) |} ==ಚುನಾವಣಾ ಅಂಕಿಅಂಶಗಳು== {|class="wikitable" |- !ವರ್ಷ !ಚುನಾವಣೆ !ಕ್ಷೇತ್ರದ ಹೆಸರು !ಪಕ್ಷ !ಫಲಿತಾಂಶ !ಮತಗಳನ್ನು ಗಳಿಸಿದೆ !ಮತ ಹಂಚಿಕೆ% !ಅಂಚು !ಉಲ್ಲೇಖ |- |೧೯೮೫ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೨೯೮೦೯ || ೩೮.೭೮% || ೧೫೮೦೩ ||<ref name="resultuniversity.com"/> |- |೧೯೮೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೪೪೫೯೫ || ೪೯.೭೭% || ೧೩೬೫೦ ||<ref name="resultuniversity.com"/> |- |೧೯೯೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|IND]] ||ಗೆದ್ದಿದ್ದಾರೆ|| ೪೮೨೭೦ || ೪೬.೦೮% || ೫೬೮ ||<ref name="resultuniversity.com"/> |- |೧೯೯೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೬೦೫೦ || ೫೪.೬೪% || ೧೪೩೮೭ ||<ref name="resultuniversity.com"/> |- |೨೦೦೨<br/> <small>(ಉಪಚುನಾವಣೆ)</small>|| ಲೋಕಸಭೆ ||ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೫೨೯೧೩೩ || ೩೭.೬೧% || ೫೨೫೭೬ |||<ref>{{cite web |url=https://www.indiavotes.com/pc/byeDetail/170 |title=PC Bye Election: Kanakapura 2002|publisher= indiavotes.com |accessdate= 11 Sep 2023}}</ref> |- |೨೦೦೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೧,೬೦೩|| ೪೭.೯೧% || ೧೩,೯೨೮ ||<ref name="resultuniversity.com"/> |- |೨೦೦೮ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೬೦೯೬ || ೪೮.೩೪% || ೭೧೭೯ ||<ref name="elections.in"/> |- |೨೦೧೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೦೦೦೦೭ || ೫೬.೭೭% || ೩೧,೪೨೪ ||<ref name="elections.in"/> |- |೨೦೧೮ || ಕರ್ನಾಟಕ ವಿಧಾನಸಭೆ || ಕನಕಪುರ ||[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೨೭೫೨೨ || ೬೮.೫೨% || ೭೯೯೦೯ ||<ref name=":1">{{cite web |url=https://www.oneindia.com/kanakapura-assembly-elections-ka-184/ |title=KANAKAPURA ASSEMBLY ELECTION RESULTS (2018) |publisher=oneindia.com |accessdate=25 Oct 2021 |archive-date=15 August 2021 |archive-url=https://web.archive.org/web/20210815210340/https://www.oneindia.com/kanakapura-assembly-elections-ka-184/ |url-status=live }}</ref> |- |೨೦೨೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೪೩೦೨೩ || ೭೫.೦೦% || ೧೨೨೩೯೨ ||<ref name=" elections.in"/> |- |} == ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== * [https://web.archive.org/web/20190926014924/https://www.dkshivakumar.com/ Official website] {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ಕರ್ನಾಟಕ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] pdrtbc5wzetplyx22vt426ylaozzerq 1374700 1374697 2026-06-03T17:12:40Z Wikinmo 94844 1374700 wikitext text/x-wiki {{Infobox officeholder | name = ಡಿ.ಕೆ. ಶಿವಕುಮಾರ್ | image = The Deputy Chief Minister of Karnataka, Shri D. K. Shivkumar.jpg | caption = ಶಿವಕುಮಾರ್ ೨೦೨೦ ರಲ್ಲಿ | office = ಕರ್ನಾಟಕದ ೨೫ನೇ ಮುಖ್ಯಮಂತ್ರಿ | governor = [[ಥಾವರ್ ಚಂದ್ ಗೆಹ್ಲೋಟ್]] | 1blankname = | 1namedata = | term_start = ೩ ಜೂನ್ ೨೦೨೬ | term_end = | predecessor = ಸಿದ್ದರಾಮಯ್ಯ | successor = | office1 = [[:en:Karnataka Legislative Assembly|ಕರ್ನಾಟಕ ವಿಧಾನಸಭೆಯ ಸದಸ್ಯ]] | constituency1 = [[:en:Kanakapura (Vidhana Sabha constituency)|ಕನಕಪುರ]] | term_start1 = ೧೫ ಮೇ ೨೦೦೮ | term_end1 = | predecessor1 = ಪಿ. ಜಿ. ಆರ್. ಸಿಂಧ್ಯಾ | successor1 = | constituency2 = [[:en:Sathanur Assembly constituency|ಸಾತನೂರು]] | term_start2 = ೩೦ ನವೆಂಬರ್ ೧೯೮೯ | term_end2 = ೧೦ ಮೇ ೨೦೦೮ | predecessor2 = | successor2 = | office3 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು | 1blankname3 = [[:en:President of the Indian National Congress|ರಾಷ್ಟ್ರೀಯ ಅಧ್ಯಕ್ಷರು]] | 1namedata3 = ಮಲ್ಲಿಕಾರ್ಜುನ ಖರ್ಗೆ | term_start3 = ೨ ಜುಲೈ ೨೦೨೦ | term_end3 = | predecessor3 = ದಿನೇಶ್ ಗುಂಡೂರಾವ್ | successor3 = | office4 = ಸಂಪುಟ ಸಚಿವರು, ಕರ್ನಾಟಕ ಸರ್ಕಾರ | governor4 = ಎಚ್ ಆರ್ ಭಾರದ್ವಾಜ್, ಕೊಣಿಜೇಟಿ ರೋಸಯ್ಯ, ವಜುಭಾಯಿ ವಾಲಾ | 1blankname4 = ಮುಖ್ಯಮಂತ್ರಿ | 1namedata4 = ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ | 2blankname4 = ಸಚಿವಾಲಯ ಮತ್ತು ಇಲಾಖೆಗಳು | 2namedata4 = * ಜಲ ಸಂಪನ್ಮೂಲಗಳು * ವೈದ್ಯಕೀಯ ಶಿಕ್ಷಣ *ಶಕ್ತಿ | term_start4 = ೧೧ ಜುಲೈ ೨೦೧೪ | term_end4 = ೨೩ ಜುಲೈ ೨೦೧೯ | predecessor4 = ಎಂ.ಬಿ.ಪಾಟೀಲ್ ( ಜಲಸಂಪನ್ಮೂಲ ) ಶರಣಪ್ರಕಾಶ ಪಾಟೀಲ್ ( ವೈದ್ಯಕೀಯ ಶಿಕ್ಷಣ ) ಕೆಎಸ್ ಈಶ್ವರಪ್ಪ ( ಇಂಧನ ) | successor4 = ರಮೇಶ್ ಜಾರಕಿಹೊಳಿ ಇ.ತುಕಾರಾಂ | office5 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ | term_start5 = ೨೦೦೮ | term_end5 = ೨೦೧೦ | predecessor5 = ಕಚೇರಿ ಸ್ಥಾಪಿಸಲಾಗಿದೆ | successor5 = ಈಶ್ವರ ಖಂಡ್ರೆ ಅವರು ೨೦೧೮ ರಂದು ಅಧಿಕಾರ ಸ್ವೀಕರಿಸಿದರು | birth_date = ೧೫ ಮೇ ೧೯೬೨ (ವಯಸ್ಸು ೬೪) | birth_place = ಕನಕಪುರ, ಮೈಸೂರು ರಾಜ್ಯ, ಭಾರತ | party = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | spouse = ಉಷಾ ಶಿವಕುಮಾರ್ | children = ೩ | relatives = ಡಿ.ಕೆ ಸುರೇಶ್ (ಸಹೋದರ) | occupation = ರಾಜಕಾರಣಿ | nationality = ಭಾರತೀಯ }} '''ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್''' (ಜನನ ೧೫ ಮೇ ೧೯೬೨), ಇವರನ್ನು '''ಡಿ.ಕೆ ಶಿವಕುಮಾರ್''' ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, [[ಕರ್ನಾಟಕ]]ದ ೯ ನೇ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿಯಾಗಿದ್ದಾರೆ. ೨೦ ಮೇ ೨೦೨೩ ರಿಂದ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದರು ಮತ್ತು ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ [[ಕರ್ನಾಟಕ]] ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ [[ಕನಕಪುರ]] ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ==ವೈಯಕ್ತಿಕ ಜೀವನ== ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು [[:en:Kanakapura|ಕನಕಪುರ]] ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಜನಿಸಿದರು.<ref>{{Cite web|url=https://www.indiatoday.in/india/story/dk-shivakumar-sathanur-1027920-2017-08-04|title=DK Shivakumar: The man called tiger of Sathanur|date=August 4, 2017|first=Rohini|last=Swamy|website=India Today|language=en|access-date=2020-03-07|archive-date=20 September 2019|archive-url=https://web.archive.org/web/20190920042716/https://www.indiatoday.in/india/story/dk-shivakumar-sathanur-1027920-2017-08-04|url-status=live}}</ref> ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ.<ref>{{Cite news|url=https://www.thehindu.com/news/national/karnataka/shivakumars-father-passes-away/article5523618.ece|title=Shivakumar's father passes away|date=2014-01-01|work=The Hindu|access-date=2020-03-07|language=en-IN|issn=0971-751X|archive-date=3 January 2014|archive-url=https://web.archive.org/web/20140103215825/http://www.thehindu.com/news/national/karnataka/shivakumars-father-passes-away/article5523618.ece|url-status=live}}</ref><ref>{{Cite web |date=2017-08-02 |title=D K Shivakumar: Congress's trusted Vokkaliga strategist-strongman |url=https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |access-date=2019-09-01 |website=Hindustan Times |language=en |archive-date=1 September 2019 |archive-url=https://web.archive.org/web/20190901213855/https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |url-status=live }}</ref> ಇವರ ಸಹೋದರರು [[:en:D. K. Suresh|ಡಿ.ಕೆ.ಸುರೇಶ್]] ಇವರು ಕೂಡ ರಾಜಕಾರಣಿ.<ref>{{Cite web|url=https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|title=DK Shivakumar likely to be Karnataka Congress chief|date=2020-02-16|website=Hindustan Times|language=en|access-date=2020-03-07|archive-date=20 February 2020|archive-url=https://web.archive.org/web/20200220195701/https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|url-status=live}}</ref> ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.<ref>{{Cite web |url=https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |title=Archived copy |access-date=22 March 2021 |archive-date=2 March 2021 |archive-url=https://web.archive.org/web/20210302040420/https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |url-status=live }}</ref> ಡಿ.ಕೆ ಶಿವಕುಮಾರ್ ಇವರು [[ಭಾರತ]]ದ ಶ್ರೀಮಂತ [[ರಾಜಕಾರಣಿ]]ಗಳಲ್ಲಿ ಒಬ್ಬರು.<ref>{{Cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title= D.K.Shivakumar Assets |access-date=26 October 2023}}</ref> ===ಶಿಕ್ಷಣ=== [[:en:D. K. Shivakumar|ಡಿ.ಕೆ.ಶಿವಕುಮಾರ್]] ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ==ರಾಜಕೀಯ ವೃತ್ತಿ== ಶಿವಕುಮಾರ್ ಅವರು ೧೯೮೦ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಕಾಂಗ್ರೆಸ್ ಪಕ್ಷದ ಶ್ರೇಣಿಯ ಮೂಲಕ ಏರಿದರು. ೧೯೮೯ ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆಗ ಅವರು ಕೇವಲ ೨೭ ವರ್ಷ ವಯಸ್ಸಿನವರಾಗಿದ್ದರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.<ref>{{Cite news |last=Prabhu |first=Nagesh |date=2023-04-22 |title=D.K. Shivakumar {{!}} Congress’s man for all seasons |language=en-IN |work=The Hindu |url=https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |access-date=2023-05-04 |issn=0971-751X |archive-date=4 May 2023 |archive-url=https://web.archive.org/web/20230504183100/https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |url-status=live }}</ref> ಶಿವಕುಮಾರ್ ನಂತರದ ೧೯೯೪, ೧೯೯೯ ಮತ್ತು ೨೦೦೪ರ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದರು. ಅವರು ೨೦೦೮, ೨೦೧೩, ೨೦೧೮ ಮತ್ತು ೨೦೨೩ ರಲ್ಲಿ ಕನಕಪುರ ಕ್ಷೇತ್ರದಲ್ಲಿ ಗೆದ್ದರು. ವಿಲಾಸರಾವ್ ದೇಶಮುಖ್, ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ, ಶಿವಕುಮಾರ್ ಅವರು ೨೦೦೨ ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಮತದಾನದ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿ ಶಿವಕುಮಾರ್ ಅವರು ಮಹಾರಾಷ್ಟ್ರದ ರೆಸಾರ್ಟ್‌ನಲ್ಲಿ ಶಾಸಕರಿಗೆ ಆತಿಥ್ಯವನ್ನು ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸಿತು.<ref>{{Cite web |last=Swamy |first=Rohini |date=2020-03-11 |title=Why DK Shivakumar is the Congress’ choice to lead the party out of a hole in Karnataka |url=https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |access-date=2023-05-04 |website=ThePrint |language=en-US |archive-date=4 May 2023 |archive-url=https://web.archive.org/web/20230504183059/https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |url-status=live }}</ref> ಗುಜರಾತ್ ನಿಂದ ೨೦೧೭ ರಲ್ಲಿ [[ರಾಜ್ಯಸಭೆ]] ಗೆ ಆಯ್ಕೆಯಾಗುವ ಮುನ್ನ, ಅವರು ತಮ್ಮ ಪಕ್ಷದ ನಾಯಕತ್ವಕ್ಕೆ ೪೨ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್‌ಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಇದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು.<ref name=":0">{{Cite news|url=https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|title=DK Shivakumar: The man who saved Congress|work=Bangalore Mirror|access-date=2018-07-16|archive-date=16 July 2018|archive-url=https://web.archive.org/web/20180716194915/https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|url-status=live}}</ref><ref>{{Cite news|url=https://www.thenewsminute.com/article/dk-shivakumar-man-who-checkmated-amit-shah-karnataka-81608|title=DK Shivakumar: The man who checkmated Amit Shah in Karnataka|date=2018-05-20|work=The News Minute|access-date=2018-07-16|archive-date=3 September 2019|archive-url=https://web.archive.org/web/20190903091401/https://www.thenewsminute.com/article/dk-shivakumar-man-who-checkmated-amit-shah-karnataka-81608|url-status=live}}</ref> ೨೦೧೮ ರ ನಂತರ ಕರ್ನಾಟಕದಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.<ref>{{Cite news |title=Cong's D K Shivakumar man of the match |work=The Times of India |url=https://timesofindia.indiatimes.com/india/congs-d-k-shivakumar-man-of-the-match/articleshow/64240718.cms |access-date=2018-07-16 |archive-date=25 February 2020 |archive-url=https://web.archive.org/web/20200225213724/https://timesofindia.indiatimes.com/india/congs-d-k-shivakumar-man-of-the-match/articleshow/64240718.cms |url-status=live }}</ref> ಅವರು ಪಕ್ಷದ ನಾಯಕರಾದ [[ರಾಹುಲ್ ಗಾಂಧಿ]] ಮತ್ತು [[ಸೋನಿಯಾ ಗಾಂಧಿ]] ಅವರ ಆಪ್ತರಾಗಿದ್ದರು.<ref>{{Cite web|url=https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|title=Who is DK Shivakumar? Karnataka power broker is also one of India's richest ministers|website=Firstpost|access-date=2018-07-17|archive-date=14 December 2019|archive-url=https://web.archive.org/web/20191214190957/https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|url-status=live}}</ref><ref>{{cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title=D K Shivakumar declares total assets of Rs 840 crore, a staggering jump from Rs 251 crore in 2013 |publisher=The New Indian Express |date=2018-04-19 |access-date=2018-07-30 |archive-date=20 September 2019 |archive-url=https://web.archive.org/web/20190920122425/http://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |url-status=live }}</ref> ೨೦ ಮೇ ೨೦೨೩ ರಂದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯದ ನಂತರ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿ ಆದರು. === ನಿರ್ವಹಿಸಿದ ಸ್ಥಾನಗಳು=== {| class="wikitable" |- ! ವರ್ಷ ! ಸ್ಥಾನ ! ಉಲ್ಲೇಖ |- | ೧೯೮೯–೧೯೯೪ | ಸದಸ್ಯ, ಕರ್ನಾಟಕ ವಿಧಾನಸಭೆ *ಕಾರಾಗೃಹಗಳು ಮತ್ತು ಗೃಹರಕ್ಷಕರ ಸಚಿವರು ( ೧೭ ಅಕ್ಟೋಬರ್ ೧೯೯೦ - ೧೯ ನವೆಂಬರ್ ೧೯೯೨ ) |<ref name="news18">{{cite web |title=Meet DK Shivakumar, Congress' Last 'Resort' for Tricky Trust Votes |url=https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |website=News18 |accessdate=6 August 2018 |archive-date=6 August 2018 |archive-url=https://web.archive.org/web/20180806145637/https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |url-status=live }}</ref> |- | ೧೯೯೪–೧೯೯೯ | ಸದಸ್ಯ, ಕರ್ನಾಟಕ ವಿಧಾನಸಭೆ *ನಗರಾಭಿವೃದ್ಧಿ ಸಚಿವರು ( ೧೧ ಅಕ್ಟೋಬರ್ ೧೯೯೯ - ೨೦ ಮೇ ೨೦೦೪ ) |<ref name="news18"/> |- | ೧೯೯೯–೨೦೦೪ |ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com">{{cite web |url=https://resultuniversity.com/election/sathanur-karnataka-assembly-constituency |title=Sathanur Assembly Constituency Election Result |publisher=resultuniversity.com |accessdate=25 Oct 2021 |archive-date=4 August 2021 |archive-url=https://web.archive.org/web/20210804172801/https://resultuniversity.com/election/sathanur-karnataka-assembly-constituency |url-status=live }}</ref> |- | ೨೦೦೪–೨೦೦೮ | ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com"/> |- | ೨೦೦೮–೨೦೧೩ | ಸದಸ್ಯ, ಕರ್ನಾಟಕ ವಿಧಾನಸಭೆ * ಕೆಪಿಸಿಸಿ ಕಾರ್ಯಾಧ್ಯಕ್ಷ ( ೨೦೦೮-೨೦೧೦ ) |<ref name="elections.in">{{cite web |url=https://www.elections.in/karnataka/assembly-constituencies/kanakapura.html |title=Kanakapura (Karnataka) Assembly Constituency Elections |publisher=elections.in |accessdate=25 Oct 2021 |archive-date=28 October 2021 |archive-url=https://web.archive.org/web/20211028172739/https://www.elections.in/karnataka/assembly-constituencies/kanakapura.html |url-status=live }}</ref> |- | ೨೦೧೩–೨೦೧೮ | ಸದಸ್ಯ, ಕರ್ನಾಟಕ ವಿಧಾನಸಭೆ *ಇಂಧನ ಸಚಿವರು ( ೧೧ ಜುಲೈ ೨೦೧೪ - ೧೯ ಮೇ ೨೦೧೮ ) |<ref name=":2">{{cite web|title=Shiva Kumar and Roshan Baig sworn-in as ministers in Karnataka Cabinet|url=https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|work=The Times of India|date=1 Jan 2014|accessdate=25 Oct 2021|archive-date=15 April 2022|archive-url=https://web.archive.org/web/20220415115401/https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|url-status=live}}</ref> |- | ೨೦೧೮–೨೦೨೩ | ಸದಸ್ಯ, ಕರ್ನಾಟಕ ವಿಧಾನಸಭೆ *ಪ್ರಮುಖ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ( ೨೩ ಮೇ ೨೦೧೮ - ೨೩ ಜುಲೈ ೨೦೧೯ ) *ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ( ೨ ಜುಲೈ ೨೦೨೦ - ಪ್ರಸ್ತುತ ) |<ref>{{Cite news|title=D K Shivakumar takes charge as KPCC president|url=https://www.thehindu.com/news/national/karnataka/dk-shivakumar-is-new-kpcc-president/article31040005.ece|work=The Hindu|date=11 Mar 2020|accessdate=25 Oct 2021|archive-date=25 October 2021|archive-url=https://web.archive.org/web/20211025160451/https://www.thehindu.com/news/national/karnataka/dk-shivakumar-is-new-kpcc-president/article31040005.ece|url-status=live}}</ref> |- | ೨೦೨೩ |ಸದಸ್ಯ, ಕರ್ನಾಟಕ ವಿಧಾನಸಭೆ *ಕರ್ನಾಟಕದ ಉಪಮುಖ್ಯಮಂತ್ರಿ ( ೨೦ ಮೇ ೨೦೨೩ - ಪ್ರಸ್ತುತ ) |} ==ಚುನಾವಣಾ ಅಂಕಿಅಂಶಗಳು== {|class="wikitable" |- !ವರ್ಷ !ಚುನಾವಣೆ !ಕ್ಷೇತ್ರದ ಹೆಸರು !ಪಕ್ಷ !ಫಲಿತಾಂಶ !ಮತಗಳನ್ನು ಗಳಿಸಿದೆ !ಮತ ಹಂಚಿಕೆ% !ಅಂಚು !ಉಲ್ಲೇಖ |- |೧೯೮೫ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೨೯೮೦೯ || ೩೮.೭೮% || ೧೫೮೦೩ ||<ref name="resultuniversity.com"/> |- |೧೯೮೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೪೪೫೯೫ || ೪೯.೭೭% || ೧೩೬೫೦ ||<ref name="resultuniversity.com"/> |- |೧೯೯೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|IND]] ||ಗೆದ್ದಿದ್ದಾರೆ|| ೪೮೨೭೦ || ೪೬.೦೮% || ೫೬೮ ||<ref name="resultuniversity.com"/> |- |೧೯೯೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೬೦೫೦ || ೫೪.೬೪% || ೧೪೩೮೭ ||<ref name="resultuniversity.com"/> |- |೨೦೦೨<br/> <small>(ಉಪಚುನಾವಣೆ)</small>|| ಲೋಕಸಭೆ ||ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೫೨೯೧೩೩ || ೩೭.೬೧% || ೫೨೫೭೬ |||<ref>{{cite web |url=https://www.indiavotes.com/pc/byeDetail/170 |title=PC Bye Election: Kanakapura 2002|publisher= indiavotes.com |accessdate= 11 Sep 2023}}</ref> |- |೨೦೦೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೧,೬೦೩|| ೪೭.೯೧% || ೧೩,೯೨೮ ||<ref name="resultuniversity.com"/> |- |೨೦೦೮ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೬೦೯೬ || ೪೮.೩೪% || ೭೧೭೯ ||<ref name="elections.in"/> |- |೨೦೧೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೦೦೦೦೭ || ೫೬.೭೭% || ೩೧,೪೨೪ ||<ref name="elections.in"/> |- |೨೦೧೮ || ಕರ್ನಾಟಕ ವಿಧಾನಸಭೆ || ಕನಕಪುರ ||[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೨೭೫೨೨ || ೬೮.೫೨% || ೭೯೯೦೯ ||<ref name=":1">{{cite web |url=https://www.oneindia.com/kanakapura-assembly-elections-ka-184/ |title=KANAKAPURA ASSEMBLY ELECTION RESULTS (2018) |publisher=oneindia.com |accessdate=25 Oct 2021 |archive-date=15 August 2021 |archive-url=https://web.archive.org/web/20210815210340/https://www.oneindia.com/kanakapura-assembly-elections-ka-184/ |url-status=live }}</ref> |- |೨೦೨೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೪೩೦೨೩ || ೭೫.೦೦% || ೧೨೨೩೯೨ ||<ref name=" elections.in"/> |- |} == ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== * [https://web.archive.org/web/20190926014924/https://www.dkshivakumar.com/ Official website] {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ಕರ್ನಾಟಕ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] k27qra69h2dfpgid1idxr7pk6bqdgtp 1374701 1374700 2026-06-03T17:26:46Z Wikinmo 94844 1374701 wikitext text/x-wiki {{Infobox officeholder | name = ಡಿ.ಕೆ. ಶಿವಕುಮಾರ್ | image = The Deputy Chief Minister of Karnataka, Shri D. K. Shivkumar.jpg | caption = ಶಿವಕುಮಾರ್ ೨೦೨೫ ರಲ್ಲಿ | office = ಕರ್ನಾಟಕದ ೨೫ನೇ ಮುಖ್ಯಮಂತ್ರಿ | governor = [[ಥಾವರ್ ಚಂದ್ ಗೆಹ್ಲೋಟ್]] | 1blankname = | 1namedata = | term_start = ೩ ಜೂನ್ ೨೦೨೬ | term_end = | predecessor = ಸಿದ್ದರಾಮಯ್ಯ | successor = | office1 = [[:en:Karnataka Legislative Assembly|ಕರ್ನಾಟಕ ವಿಧಾನಸಭೆಯ ಸದಸ್ಯ]] | constituency1 = [[:en:Kanakapura (Vidhana Sabha constituency)|ಕನಕಪುರ]] | term_start1 = ೧೫ ಮೇ ೨೦೦೮ | term_end1 = | predecessor1 = ಪಿ. ಜಿ. ಆರ್. ಸಿಂಧ್ಯಾ | successor1 = | constituency2 = [[:en:Sathanur Assembly constituency|ಸಾತನೂರು]] | term_start2 = ೩೦ ನವೆಂಬರ್ ೧೯೮೯ | term_end2 = ೧೦ ಮೇ ೨೦೦೮ | predecessor2 = ಕೆ.ಎಲ್.ಶಿವಲಿಂಗೇಗೌಡ | successor2 = ಕಚೇರಿ ರದ್ದುಗೊಳಿಸಲಾಗಿದೆ | office3 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು | 1blankname3 = [[:en:President of the Indian National Congress|ರಾಷ್ಟ್ರೀಯ ಅಧ್ಯಕ್ಷರು]] | 1namedata3 = ಮಲ್ಲಿಕಾರ್ಜುನ ಖರ್ಗೆ | term_start3 = ೨ ಜುಲೈ ೨೦೨೦ | term_end3 = | predecessor3 = ದಿನೇಶ್ ಗುಂಡೂರಾವ್ | successor3 = | office4 = ಸಂಪುಟ ಸಚಿವರು, ಕರ್ನಾಟಕ ಸರ್ಕಾರ | governor4 = ಎಚ್ ಆರ್ ಭಾರದ್ವಾಜ್, ಕೊಣಿಜೇಟಿ ರೋಸಯ್ಯ, ವಜುಭಾಯಿ ವಾಲಾ | 1blankname4 = ಮುಖ್ಯಮಂತ್ರಿ | 1namedata4 = ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ | 2blankname4 = ಸಚಿವಾಲಯ ಮತ್ತು ಇಲಾಖೆಗಳು | 2namedata4 = * ಜಲ ಸಂಪನ್ಮೂಲಗಳು * ವೈದ್ಯಕೀಯ ಶಿಕ್ಷಣ *ಶಕ್ತಿ | term_start4 = ೧೧ ಜುಲೈ ೨೦೧೪ | term_end4 = ೨೩ ಜುಲೈ ೨೦೧೯ | predecessor4 = ಎಂ.ಬಿ.ಪಾಟೀಲ್ ( ಜಲಸಂಪನ್ಮೂಲ ) ಶರಣಪ್ರಕಾಶ ಪಾಟೀಲ್ ( ವೈದ್ಯಕೀಯ ಶಿಕ್ಷಣ ) ಕೆಎಸ್ ಈಶ್ವರಪ್ಪ ( ಇಂಧನ ) | successor4 = ರಮೇಶ್ ಜಾರಕಿಹೊಳಿ ಇ.ತುಕಾರಾಂ | office5 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ | term_start5 = ೨೦೦೮ | term_end5 = ೨೦೧೦ | predecessor5 = ಕಚೇರಿ ಸ್ಥಾಪಿಸಲಾಗಿದೆ | successor5 = ಈಶ್ವರ ಖಂಡ್ರೆ ಅವರು ೨೦೧೮ ರಂದು ಅಧಿಕಾರ ಸ್ವೀಕರಿಸಿದರು | birth_date = ೧೫ ಮೇ ೧೯೬೨ (ವಯಸ್ಸು ೬೪) | birth_place = ಕನಕಪುರ, ಮೈಸೂರು ರಾಜ್ಯ, ಭಾರತ | party = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | spouse = ಉಷಾ ಶಿವಕುಮಾರ್ | children = ೩ | relatives = ಡಿ.ಕೆ ಸುರೇಶ್ (ಸಹೋದರ) | occupation = ರಾಜಕಾರಣಿ | nationality = ಭಾರತೀಯ }} '''ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್''' (ಜನನ ೧೫ ಮೇ ೧೯೬೨), ಇವರನ್ನು '''ಡಿ.ಕೆ ಶಿವಕುಮಾರ್''' ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, [[ಕರ್ನಾಟಕ]]ದ ೨೫ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿಯಾಗಿದ್ದಾರೆ<ref>{{Cite web|url=https://www.prajavani.net/news/karnataka-news/dk-shivakumar-sworn-in-as-karnataka-chief-minister-4033102 }}</ref>. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದು, ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ [[ಕರ್ನಾಟಕ]] ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ [[ಕನಕಪುರ]] ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ==ವೈಯಕ್ತಿಕ ಜೀವನ== ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು [[ಕನಕಪುರ]] ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಜನಿಸಿದರು.<ref>{{Cite web|url=https://www.indiatoday.in/india/story/dk-shivakumar-sathanur-1027920-2017-08-04|title=DK Shivakumar: The man called tiger of Sathanur|date=August 4, 2017|first=Rohini|last=Swamy|website=India Today|language=en|access-date=2020-03-07|archive-date=20 September 2019|archive-url=https://web.archive.org/web/20190920042716/https://www.indiatoday.in/india/story/dk-shivakumar-sathanur-1027920-2017-08-04|url-status=live}}</ref> ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ.<ref>{{Cite news|url=https://www.thehindu.com/news/national/karnataka/shivakumars-father-passes-away/article5523618.ece|title=Shivakumar's father passes away|date=2014-01-01|work=The Hindu|access-date=2020-03-07|language=en-IN|issn=0971-751X|archive-date=3 January 2014|archive-url=https://web.archive.org/web/20140103215825/http://www.thehindu.com/news/national/karnataka/shivakumars-father-passes-away/article5523618.ece|url-status=live}}</ref><ref>{{Cite web |date=2017-08-02 |title=D K Shivakumar: Congress's trusted Vokkaliga strategist-strongman |url=https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |access-date=2019-09-01 |website=Hindustan Times |language=en |archive-date=1 September 2019 |archive-url=https://web.archive.org/web/20190901213855/https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |url-status=live }}</ref> ಇವರ ಸಹೋದರರು [[:en:D. K. Suresh|ಡಿ.ಕೆ.ಸುರೇಶ್]], ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜೀ ಸಂಸದರು.<ref>{{Cite web|url=https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|title=DK Shivakumar likely to be Karnataka Congress chief|date=2020-02-16|website=Hindustan Times|language=en|access-date=2020-03-07|archive-date=20 February 2020|archive-url=https://web.archive.org/web/20200220195701/https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|url-status=live}}</ref> ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.<ref>{{Cite web |url=https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |title=Archived copy |access-date=22 March 2021 |archive-date=2 March 2021 |archive-url=https://web.archive.org/web/20210302040420/https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |url-status=live }}</ref> ಡಿ.ಕೆ ಶಿವಕುಮಾರ್ ಇವರು [[ಭಾರತ]]ದ ಶ್ರೀಮಂತ [[ರಾಜಕಾರಣಿ]]ಗಳಲ್ಲಿ ಒಬ್ಬರು.<ref>{{Cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title= D.K.Shivakumar Assets |access-date=26 October 2023}}</ref> ===ಶಿಕ್ಷಣ=== [[:en:D. K. Shivakumar|ಡಿ.ಕೆ.ಶಿವಕುಮಾರ್]] ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ==ರಾಜಕೀಯ ವೃತ್ತಿ== ಶಿವಕುಮಾರ್ ಅವರು ೧೯೮೦ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಕಾಂಗ್ರೆಸ್ ಪಕ್ಷದ ಶ್ರೇಣಿಯ ಮೂಲಕ ಏರಿದರು. ೧೯೮೯ ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆಗ ಅವರು ಕೇವಲ ೨೭ ವರ್ಷ ವಯಸ್ಸಿನವರಾಗಿದ್ದರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.<ref>{{Cite news |last=Prabhu |first=Nagesh |date=2023-04-22 |title=D.K. Shivakumar {{!}} Congress’s man for all seasons |language=en-IN |work=The Hindu |url=https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |access-date=2023-05-04 |issn=0971-751X |archive-date=4 May 2023 |archive-url=https://web.archive.org/web/20230504183100/https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |url-status=live }}</ref> ಶಿವಕುಮಾರ್ ನಂತರದ ೧೯೯೪, ೧೯೯೯ ಮತ್ತು ೨೦೦೪ರ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದರು. ಅವರು ೨೦೦೮, ೨೦೧೩, ೨೦೧೮ ಮತ್ತು ೨೦೨೩ ರಲ್ಲಿ ಕನಕಪುರ ಕ್ಷೇತ್ರದಲ್ಲಿ ಗೆದ್ದರು. ವಿಲಾಸರಾವ್ ದೇಶಮುಖ್, ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ, ಶಿವಕುಮಾರ್ ಅವರು ೨೦೦೨ ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಮತದಾನದ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿ ಶಿವಕುಮಾರ್ ಅವರು ಮಹಾರಾಷ್ಟ್ರದ ರೆಸಾರ್ಟ್‌ನಲ್ಲಿ ಶಾಸಕರಿಗೆ ಆತಿಥ್ಯವನ್ನು ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸಿತು.<ref>{{Cite web |last=Swamy |first=Rohini |date=2020-03-11 |title=Why DK Shivakumar is the Congress’ choice to lead the party out of a hole in Karnataka |url=https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |access-date=2023-05-04 |website=ThePrint |language=en-US |archive-date=4 May 2023 |archive-url=https://web.archive.org/web/20230504183059/https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |url-status=live }}</ref> ಗುಜರಾತ್ ನಿಂದ ೨೦೧೭ ರಲ್ಲಿ [[ರಾಜ್ಯಸಭೆ]] ಗೆ ಆಯ್ಕೆಯಾಗುವ ಮುನ್ನ, ಅವರು ತಮ್ಮ ಪಕ್ಷದ ನಾಯಕತ್ವಕ್ಕೆ ೪೨ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್‌ಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಇದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು.<ref name=":0">{{Cite news|url=https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|title=DK Shivakumar: The man who saved Congress|work=Bangalore Mirror|access-date=2018-07-16|archive-date=16 July 2018|archive-url=https://web.archive.org/web/20180716194915/https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|url-status=live}}</ref><ref>{{Cite news|url=https://www.thenewsminute.com/article/dk-shivakumar-man-who-checkmated-amit-shah-karnataka-81608|title=DK Shivakumar: The man who checkmated Amit Shah in Karnataka|date=2018-05-20|work=The News Minute|access-date=2018-07-16|archive-date=3 September 2019|archive-url=https://web.archive.org/web/20190903091401/https://www.thenewsminute.com/article/dk-shivakumar-man-who-checkmated-amit-shah-karnataka-81608|url-status=live}}</ref> ೨೦೧೮ ರ ನಂತರ ಕರ್ನಾಟಕದಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.<ref>{{Cite news |title=Cong's D K Shivakumar man of the match |work=The Times of India |url=https://timesofindia.indiatimes.com/india/congs-d-k-shivakumar-man-of-the-match/articleshow/64240718.cms |access-date=2018-07-16 |archive-date=25 February 2020 |archive-url=https://web.archive.org/web/20200225213724/https://timesofindia.indiatimes.com/india/congs-d-k-shivakumar-man-of-the-match/articleshow/64240718.cms |url-status=live }}</ref> ಅವರು ಪಕ್ಷದ ನಾಯಕರಾದ [[ರಾಹುಲ್ ಗಾಂಧಿ]] ಮತ್ತು [[ಸೋನಿಯಾ ಗಾಂಧಿ]] ಅವರ ಆಪ್ತರಾಗಿದ್ದರು.<ref>{{Cite web|url=https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|title=Who is DK Shivakumar? Karnataka power broker is also one of India's richest ministers|website=Firstpost|access-date=2018-07-17|archive-date=14 December 2019|archive-url=https://web.archive.org/web/20191214190957/https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|url-status=live}}</ref><ref>{{cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title=D K Shivakumar declares total assets of Rs 840 crore, a staggering jump from Rs 251 crore in 2013 |publisher=The New Indian Express |date=2018-04-19 |access-date=2018-07-30 |archive-date=20 September 2019 |archive-url=https://web.archive.org/web/20190920122425/http://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |url-status=live }}</ref> ೨೦ ಮೇ ೨೦೨೩ ರಂದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯದ ನಂತರ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿ ಆದರು. ೩ ಜೂನ್ ೨೦೨೬ ರಂದು, ಕರ್ನಾಟಕದ ೨೫ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.<ref>{{Cite web|url=https://www.prajavani.net/news/karnataka-news/dk-shivakumar-sworn-in-as-karnataka-chief-minister-4033102 }}</ref> === ನಿರ್ವಹಿಸಿದ ಸ್ಥಾನಗಳು=== {| class="wikitable" |- ! ವರ್ಷ ! ಸ್ಥಾನ ! ಉಲ್ಲೇಖ |- | ೧೯೮೯–೧೯೯೪ | ಸದಸ್ಯ, ಕರ್ನಾಟಕ ವಿಧಾನಸಭೆ *ಕಾರಾಗೃಹಗಳು ಮತ್ತು ಗೃಹರಕ್ಷಕರ ಸಚಿವರು ( ೧೭ ಅಕ್ಟೋಬರ್ ೧೯೯೦ - ೧೯ ನವೆಂಬರ್ ೧೯೯೨ ) |<ref name="news18">{{cite web |title=Meet DK Shivakumar, Congress' Last 'Resort' for Tricky Trust Votes |url=https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |website=News18 |accessdate=6 August 2018 |archive-date=6 August 2018 |archive-url=https://web.archive.org/web/20180806145637/https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |url-status=live }}</ref> |- | ೧೯೯೪–೧೯೯೯ | ಸದಸ್ಯ, ಕರ್ನಾಟಕ ವಿಧಾನಸಭೆ *ನಗರಾಭಿವೃದ್ಧಿ ಸಚಿವರು ( ೧೧ ಅಕ್ಟೋಬರ್ ೧೯೯೯ - ೨೦ ಮೇ ೨೦೦೪ ) |<ref name="news18"/> |- | ೧೯೯೯–೨೦೦೪ |ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com">{{cite web |url=https://resultuniversity.com/election/sathanur-karnataka-assembly-constituency |title=Sathanur Assembly Constituency Election Result |publisher=resultuniversity.com |accessdate=25 Oct 2021 |archive-date=4 August 2021 |archive-url=https://web.archive.org/web/20210804172801/https://resultuniversity.com/election/sathanur-karnataka-assembly-constituency |url-status=live }}</ref> |- | ೨೦೦೪–೨೦೦೮ | ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com"/> |- | ೨೦೦೮–೨೦೧೩ | ಸದಸ್ಯ, ಕರ್ನಾಟಕ ವಿಧಾನಸಭೆ * ಕೆಪಿಸಿಸಿ ಕಾರ್ಯಾಧ್ಯಕ್ಷ ( ೨೦೦೮-೨೦೧೦ ) |<ref name="elections.in">{{cite web |url=https://www.elections.in/karnataka/assembly-constituencies/kanakapura.html |title=Kanakapura (Karnataka) Assembly Constituency Elections |publisher=elections.in |accessdate=25 Oct 2021 |archive-date=28 October 2021 |archive-url=https://web.archive.org/web/20211028172739/https://www.elections.in/karnataka/assembly-constituencies/kanakapura.html |url-status=live }}</ref> |- | ೨೦೧೩–೨೦೧೮ | ಸದಸ್ಯ, ಕರ್ನಾಟಕ ವಿಧಾನಸಭೆ *ಇಂಧನ ಸಚಿವರು ( ೧೧ ಜುಲೈ ೨೦೧೪ - ೧೯ ಮೇ ೨೦೧೮ ) |<ref name=":2">{{cite web|title=Shiva Kumar and Roshan Baig sworn-in as ministers in Karnataka Cabinet|url=https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|work=The Times of India|date=1 Jan 2014|accessdate=25 Oct 2021|archive-date=15 April 2022|archive-url=https://web.archive.org/web/20220415115401/https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|url-status=live}}</ref> |- | ೨೦೧೮–೨೦೨೩ | ಸದಸ್ಯ, ಕರ್ನಾಟಕ ವಿಧಾನಸಭೆ *ಪ್ರಮುಖ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ( ೨೩ ಮೇ ೨೦೧೮ - ೨೩ ಜುಲೈ ೨೦೧೯ ) *ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ( ೨ ಜುಲೈ ೨೦೨೦ - ಪ್ರಸ್ತುತ ) |<ref>{{Cite news|title=D K Shivakumar takes charge as KPCC president|url=https://www.thehindu.com/news/national/karnataka/dk-shivakumar-is-new-kpcc-president/article31040005.ece|work=The Hindu|date=11 Mar 2020|accessdate=25 Oct 2021|archive-date=25 October 2021|archive-url=https://web.archive.org/web/20211025160451/https://www.thehindu.com/news/national/karnataka/dk-shivakumar-is-new-kpcc-president/article31040005.ece|url-status=live}}</ref> |- | ೨೦೨೩ |ಸದಸ್ಯ, ಕರ್ನಾಟಕ ವಿಧಾನಸಭೆ *ಕರ್ನಾಟಕದ ಉಪಮುಖ್ಯಮಂತ್ರಿ ( ೨೦ ಮೇ ೨೦೨೩ - ಪ್ರಸ್ತುತ ) |} ==ಚುನಾವಣಾ ಅಂಕಿಅಂಶಗಳು== {|class="wikitable" |- !ವರ್ಷ !ಚುನಾವಣೆ !ಕ್ಷೇತ್ರದ ಹೆಸರು !ಪಕ್ಷ !ಫಲಿತಾಂಶ !ಮತಗಳನ್ನು ಗಳಿಸಿದೆ !ಮತ ಹಂಚಿಕೆ% !ಅಂಚು !ಉಲ್ಲೇಖ |- |೧೯೮೫ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೨೯೮೦೯ || ೩೮.೭೮% || ೧೫೮೦೩ ||<ref name="resultuniversity.com"/> |- |೧೯೮೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೪೪೫೯೫ || ೪೯.೭೭% || ೧೩೬೫೦ ||<ref name="resultuniversity.com"/> |- |೧೯೯೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|IND]] ||ಗೆದ್ದಿದ್ದಾರೆ|| ೪೮೨೭೦ || ೪೬.೦೮% || ೫೬೮ ||<ref name="resultuniversity.com"/> |- |೧೯೯೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೬೦೫೦ || ೫೪.೬೪% || ೧೪೩೮೭ ||<ref name="resultuniversity.com"/> |- |೨೦೦೨<br/> <small>(ಉಪಚುನಾವಣೆ)</small>|| ಲೋಕಸಭೆ ||ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೫೨೯೧೩೩ || ೩೭.೬೧% || ೫೨೫೭೬ |||<ref>{{cite web |url=https://www.indiavotes.com/pc/byeDetail/170 |title=PC Bye Election: Kanakapura 2002|publisher= indiavotes.com |accessdate= 11 Sep 2023}}</ref> |- |೨೦೦೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೧,೬೦೩|| ೪೭.೯೧% || ೧೩,೯೨೮ ||<ref name="resultuniversity.com"/> |- |೨೦೦೮ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೬೦೯೬ || ೪೮.೩೪% || ೭೧೭೯ ||<ref name="elections.in"/> |- |೨೦೧೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೦೦೦೦೭ || ೫೬.೭೭% || ೩೧,೪೨೪ ||<ref name="elections.in"/> |- |೨೦೧೮ || ಕರ್ನಾಟಕ ವಿಧಾನಸಭೆ || ಕನಕಪುರ ||[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೨೭೫೨೨ || ೬೮.೫೨% || ೭೯೯೦೯ ||<ref name=":1">{{cite web |url=https://www.oneindia.com/kanakapura-assembly-elections-ka-184/ |title=KANAKAPURA ASSEMBLY ELECTION RESULTS (2018) |publisher=oneindia.com |accessdate=25 Oct 2021 |archive-date=15 August 2021 |archive-url=https://web.archive.org/web/20210815210340/https://www.oneindia.com/kanakapura-assembly-elections-ka-184/ |url-status=live }}</ref> |- |೨೦೨೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೪೩೦೨೩ || ೭೫.೦೦% || ೧೨೨೩೯೨ ||<ref name=" elections.in"/> |- |} == ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== * [https://web.archive.org/web/20190926014924/https://www.dkshivakumar.com/ Official website] {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ಕರ್ನಾಟಕ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] pegevlnwkteqwgz91o0jmpsg94pou1r 1374704 1374701 2026-06-03T17:36:02Z Wikinmo 94844 Wikinmo [[ಡಿ.ಕೆ ಶಿವಕುಮಾರ್]] ಪುಟವನ್ನು [[ಡಿ. ಕೆ. ಶಿವಕುಮಾರ್]] ಕ್ಕೆ ಸರಿಸಿದ್ದಾರೆ: ತಪ್ಪಾಗಿ ಬರೆದ ಶೀರ್ಷಿಕೆ 1374701 wikitext text/x-wiki {{Infobox officeholder | name = ಡಿ.ಕೆ. ಶಿವಕುಮಾರ್ | image = The Deputy Chief Minister of Karnataka, Shri D. K. Shivkumar.jpg | caption = ಶಿವಕುಮಾರ್ ೨೦೨೫ ರಲ್ಲಿ | office = ಕರ್ನಾಟಕದ ೨೫ನೇ ಮುಖ್ಯಮಂತ್ರಿ | governor = [[ಥಾವರ್ ಚಂದ್ ಗೆಹ್ಲೋಟ್]] | 1blankname = | 1namedata = | term_start = ೩ ಜೂನ್ ೨೦೨೬ | term_end = | predecessor = ಸಿದ್ದರಾಮಯ್ಯ | successor = | office1 = [[:en:Karnataka Legislative Assembly|ಕರ್ನಾಟಕ ವಿಧಾನಸಭೆಯ ಸದಸ್ಯ]] | constituency1 = [[:en:Kanakapura (Vidhana Sabha constituency)|ಕನಕಪುರ]] | term_start1 = ೧೫ ಮೇ ೨೦೦೮ | term_end1 = | predecessor1 = ಪಿ. ಜಿ. ಆರ್. ಸಿಂಧ್ಯಾ | successor1 = | constituency2 = [[:en:Sathanur Assembly constituency|ಸಾತನೂರು]] | term_start2 = ೩೦ ನವೆಂಬರ್ ೧೯೮೯ | term_end2 = ೧೦ ಮೇ ೨೦೦೮ | predecessor2 = ಕೆ.ಎಲ್.ಶಿವಲಿಂಗೇಗೌಡ | successor2 = ಕಚೇರಿ ರದ್ದುಗೊಳಿಸಲಾಗಿದೆ | office3 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು | 1blankname3 = [[:en:President of the Indian National Congress|ರಾಷ್ಟ್ರೀಯ ಅಧ್ಯಕ್ಷರು]] | 1namedata3 = ಮಲ್ಲಿಕಾರ್ಜುನ ಖರ್ಗೆ | term_start3 = ೨ ಜುಲೈ ೨೦೨೦ | term_end3 = | predecessor3 = ದಿನೇಶ್ ಗುಂಡೂರಾವ್ | successor3 = | office4 = ಸಂಪುಟ ಸಚಿವರು, ಕರ್ನಾಟಕ ಸರ್ಕಾರ | governor4 = ಎಚ್ ಆರ್ ಭಾರದ್ವಾಜ್, ಕೊಣಿಜೇಟಿ ರೋಸಯ್ಯ, ವಜುಭಾಯಿ ವಾಲಾ | 1blankname4 = ಮುಖ್ಯಮಂತ್ರಿ | 1namedata4 = ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ | 2blankname4 = ಸಚಿವಾಲಯ ಮತ್ತು ಇಲಾಖೆಗಳು | 2namedata4 = * ಜಲ ಸಂಪನ್ಮೂಲಗಳು * ವೈದ್ಯಕೀಯ ಶಿಕ್ಷಣ *ಶಕ್ತಿ | term_start4 = ೧೧ ಜುಲೈ ೨೦೧೪ | term_end4 = ೨೩ ಜುಲೈ ೨೦೧೯ | predecessor4 = ಎಂ.ಬಿ.ಪಾಟೀಲ್ ( ಜಲಸಂಪನ್ಮೂಲ ) ಶರಣಪ್ರಕಾಶ ಪಾಟೀಲ್ ( ವೈದ್ಯಕೀಯ ಶಿಕ್ಷಣ ) ಕೆಎಸ್ ಈಶ್ವರಪ್ಪ ( ಇಂಧನ ) | successor4 = ರಮೇಶ್ ಜಾರಕಿಹೊಳಿ ಇ.ತುಕಾರಾಂ | office5 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ | term_start5 = ೨೦೦೮ | term_end5 = ೨೦೧೦ | predecessor5 = ಕಚೇರಿ ಸ್ಥಾಪಿಸಲಾಗಿದೆ | successor5 = ಈಶ್ವರ ಖಂಡ್ರೆ ಅವರು ೨೦೧೮ ರಂದು ಅಧಿಕಾರ ಸ್ವೀಕರಿಸಿದರು | birth_date = ೧೫ ಮೇ ೧೯೬೨ (ವಯಸ್ಸು ೬೪) | birth_place = ಕನಕಪುರ, ಮೈಸೂರು ರಾಜ್ಯ, ಭಾರತ | party = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | spouse = ಉಷಾ ಶಿವಕುಮಾರ್ | children = ೩ | relatives = ಡಿ.ಕೆ ಸುರೇಶ್ (ಸಹೋದರ) | occupation = ರಾಜಕಾರಣಿ | nationality = ಭಾರತೀಯ }} '''ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್''' (ಜನನ ೧೫ ಮೇ ೧೯೬೨), ಇವರನ್ನು '''ಡಿ.ಕೆ ಶಿವಕುಮಾರ್''' ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, [[ಕರ್ನಾಟಕ]]ದ ೨೫ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿಯಾಗಿದ್ದಾರೆ<ref>{{Cite web|url=https://www.prajavani.net/news/karnataka-news/dk-shivakumar-sworn-in-as-karnataka-chief-minister-4033102 }}</ref>. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದು, ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ [[ಕರ್ನಾಟಕ]] ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ [[ಕನಕಪುರ]] ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ==ವೈಯಕ್ತಿಕ ಜೀವನ== ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು [[ಕನಕಪುರ]] ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಜನಿಸಿದರು.<ref>{{Cite web|url=https://www.indiatoday.in/india/story/dk-shivakumar-sathanur-1027920-2017-08-04|title=DK Shivakumar: The man called tiger of Sathanur|date=August 4, 2017|first=Rohini|last=Swamy|website=India Today|language=en|access-date=2020-03-07|archive-date=20 September 2019|archive-url=https://web.archive.org/web/20190920042716/https://www.indiatoday.in/india/story/dk-shivakumar-sathanur-1027920-2017-08-04|url-status=live}}</ref> ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ.<ref>{{Cite news|url=https://www.thehindu.com/news/national/karnataka/shivakumars-father-passes-away/article5523618.ece|title=Shivakumar's father passes away|date=2014-01-01|work=The Hindu|access-date=2020-03-07|language=en-IN|issn=0971-751X|archive-date=3 January 2014|archive-url=https://web.archive.org/web/20140103215825/http://www.thehindu.com/news/national/karnataka/shivakumars-father-passes-away/article5523618.ece|url-status=live}}</ref><ref>{{Cite web |date=2017-08-02 |title=D K Shivakumar: Congress's trusted Vokkaliga strategist-strongman |url=https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |access-date=2019-09-01 |website=Hindustan Times |language=en |archive-date=1 September 2019 |archive-url=https://web.archive.org/web/20190901213855/https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |url-status=live }}</ref> ಇವರ ಸಹೋದರರು [[:en:D. K. Suresh|ಡಿ.ಕೆ.ಸುರೇಶ್]], ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜೀ ಸಂಸದರು.<ref>{{Cite web|url=https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|title=DK Shivakumar likely to be Karnataka Congress chief|date=2020-02-16|website=Hindustan Times|language=en|access-date=2020-03-07|archive-date=20 February 2020|archive-url=https://web.archive.org/web/20200220195701/https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|url-status=live}}</ref> ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.<ref>{{Cite web |url=https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |title=Archived copy |access-date=22 March 2021 |archive-date=2 March 2021 |archive-url=https://web.archive.org/web/20210302040420/https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |url-status=live }}</ref> ಡಿ.ಕೆ ಶಿವಕುಮಾರ್ ಇವರು [[ಭಾರತ]]ದ ಶ್ರೀಮಂತ [[ರಾಜಕಾರಣಿ]]ಗಳಲ್ಲಿ ಒಬ್ಬರು.<ref>{{Cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title= D.K.Shivakumar Assets |access-date=26 October 2023}}</ref> ===ಶಿಕ್ಷಣ=== [[:en:D. K. Shivakumar|ಡಿ.ಕೆ.ಶಿವಕುಮಾರ್]] ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ==ರಾಜಕೀಯ ವೃತ್ತಿ== ಶಿವಕುಮಾರ್ ಅವರು ೧೯೮೦ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಕಾಂಗ್ರೆಸ್ ಪಕ್ಷದ ಶ್ರೇಣಿಯ ಮೂಲಕ ಏರಿದರು. ೧೯೮೯ ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆಗ ಅವರು ಕೇವಲ ೨೭ ವರ್ಷ ವಯಸ್ಸಿನವರಾಗಿದ್ದರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.<ref>{{Cite news |last=Prabhu |first=Nagesh |date=2023-04-22 |title=D.K. Shivakumar {{!}} Congress’s man for all seasons |language=en-IN |work=The Hindu |url=https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |access-date=2023-05-04 |issn=0971-751X |archive-date=4 May 2023 |archive-url=https://web.archive.org/web/20230504183100/https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |url-status=live }}</ref> ಶಿವಕುಮಾರ್ ನಂತರದ ೧೯೯೪, ೧೯೯೯ ಮತ್ತು ೨೦೦೪ರ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದರು. ಅವರು ೨೦೦೮, ೨೦೧೩, ೨೦೧೮ ಮತ್ತು ೨೦೨೩ ರಲ್ಲಿ ಕನಕಪುರ ಕ್ಷೇತ್ರದಲ್ಲಿ ಗೆದ್ದರು. ವಿಲಾಸರಾವ್ ದೇಶಮುಖ್, ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ, ಶಿವಕುಮಾರ್ ಅವರು ೨೦೦೨ ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಮತದಾನದ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿ ಶಿವಕುಮಾರ್ ಅವರು ಮಹಾರಾಷ್ಟ್ರದ ರೆಸಾರ್ಟ್‌ನಲ್ಲಿ ಶಾಸಕರಿಗೆ ಆತಿಥ್ಯವನ್ನು ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸಿತು.<ref>{{Cite web |last=Swamy |first=Rohini |date=2020-03-11 |title=Why DK Shivakumar is the Congress’ choice to lead the party out of a hole in Karnataka |url=https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |access-date=2023-05-04 |website=ThePrint |language=en-US |archive-date=4 May 2023 |archive-url=https://web.archive.org/web/20230504183059/https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |url-status=live }}</ref> ಗುಜರಾತ್ ನಿಂದ ೨೦೧೭ ರಲ್ಲಿ [[ರಾಜ್ಯಸಭೆ]] ಗೆ ಆಯ್ಕೆಯಾಗುವ ಮುನ್ನ, ಅವರು ತಮ್ಮ ಪಕ್ಷದ ನಾಯಕತ್ವಕ್ಕೆ ೪೨ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್‌ಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಇದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು.<ref name=":0">{{Cite news|url=https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|title=DK Shivakumar: The man who saved Congress|work=Bangalore Mirror|access-date=2018-07-16|archive-date=16 July 2018|archive-url=https://web.archive.org/web/20180716194915/https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|url-status=live}}</ref><ref>{{Cite news|url=https://www.thenewsminute.com/article/dk-shivakumar-man-who-checkmated-amit-shah-karnataka-81608|title=DK Shivakumar: The man who checkmated Amit Shah in Karnataka|date=2018-05-20|work=The News Minute|access-date=2018-07-16|archive-date=3 September 2019|archive-url=https://web.archive.org/web/20190903091401/https://www.thenewsminute.com/article/dk-shivakumar-man-who-checkmated-amit-shah-karnataka-81608|url-status=live}}</ref> ೨೦೧೮ ರ ನಂತರ ಕರ್ನಾಟಕದಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.<ref>{{Cite news |title=Cong's D K Shivakumar man of the match |work=The Times of India |url=https://timesofindia.indiatimes.com/india/congs-d-k-shivakumar-man-of-the-match/articleshow/64240718.cms |access-date=2018-07-16 |archive-date=25 February 2020 |archive-url=https://web.archive.org/web/20200225213724/https://timesofindia.indiatimes.com/india/congs-d-k-shivakumar-man-of-the-match/articleshow/64240718.cms |url-status=live }}</ref> ಅವರು ಪಕ್ಷದ ನಾಯಕರಾದ [[ರಾಹುಲ್ ಗಾಂಧಿ]] ಮತ್ತು [[ಸೋನಿಯಾ ಗಾಂಧಿ]] ಅವರ ಆಪ್ತರಾಗಿದ್ದರು.<ref>{{Cite web|url=https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|title=Who is DK Shivakumar? Karnataka power broker is also one of India's richest ministers|website=Firstpost|access-date=2018-07-17|archive-date=14 December 2019|archive-url=https://web.archive.org/web/20191214190957/https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|url-status=live}}</ref><ref>{{cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title=D K Shivakumar declares total assets of Rs 840 crore, a staggering jump from Rs 251 crore in 2013 |publisher=The New Indian Express |date=2018-04-19 |access-date=2018-07-30 |archive-date=20 September 2019 |archive-url=https://web.archive.org/web/20190920122425/http://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |url-status=live }}</ref> ೨೦ ಮೇ ೨೦೨೩ ರಂದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯದ ನಂತರ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿ ಆದರು. ೩ ಜೂನ್ ೨೦೨೬ ರಂದು, ಕರ್ನಾಟಕದ ೨೫ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.<ref>{{Cite web|url=https://www.prajavani.net/news/karnataka-news/dk-shivakumar-sworn-in-as-karnataka-chief-minister-4033102 }}</ref> === ನಿರ್ವಹಿಸಿದ ಸ್ಥಾನಗಳು=== {| class="wikitable" |- ! ವರ್ಷ ! ಸ್ಥಾನ ! ಉಲ್ಲೇಖ |- | ೧೯೮೯–೧೯೯೪ | ಸದಸ್ಯ, ಕರ್ನಾಟಕ ವಿಧಾನಸಭೆ *ಕಾರಾಗೃಹಗಳು ಮತ್ತು ಗೃಹರಕ್ಷಕರ ಸಚಿವರು ( ೧೭ ಅಕ್ಟೋಬರ್ ೧೯೯೦ - ೧೯ ನವೆಂಬರ್ ೧೯೯೨ ) |<ref name="news18">{{cite web |title=Meet DK Shivakumar, Congress' Last 'Resort' for Tricky Trust Votes |url=https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |website=News18 |accessdate=6 August 2018 |archive-date=6 August 2018 |archive-url=https://web.archive.org/web/20180806145637/https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |url-status=live }}</ref> |- | ೧೯೯೪–೧೯೯೯ | ಸದಸ್ಯ, ಕರ್ನಾಟಕ ವಿಧಾನಸಭೆ *ನಗರಾಭಿವೃದ್ಧಿ ಸಚಿವರು ( ೧೧ ಅಕ್ಟೋಬರ್ ೧೯೯೯ - ೨೦ ಮೇ ೨೦೦೪ ) |<ref name="news18"/> |- | ೧೯೯೯–೨೦೦೪ |ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com">{{cite web |url=https://resultuniversity.com/election/sathanur-karnataka-assembly-constituency |title=Sathanur Assembly Constituency Election Result |publisher=resultuniversity.com |accessdate=25 Oct 2021 |archive-date=4 August 2021 |archive-url=https://web.archive.org/web/20210804172801/https://resultuniversity.com/election/sathanur-karnataka-assembly-constituency |url-status=live }}</ref> |- | ೨೦೦೪–೨೦೦೮ | ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com"/> |- | ೨೦೦೮–೨೦೧೩ | ಸದಸ್ಯ, ಕರ್ನಾಟಕ ವಿಧಾನಸಭೆ * ಕೆಪಿಸಿಸಿ ಕಾರ್ಯಾಧ್ಯಕ್ಷ ( ೨೦೦೮-೨೦೧೦ ) |<ref name="elections.in">{{cite web |url=https://www.elections.in/karnataka/assembly-constituencies/kanakapura.html |title=Kanakapura (Karnataka) Assembly Constituency Elections |publisher=elections.in |accessdate=25 Oct 2021 |archive-date=28 October 2021 |archive-url=https://web.archive.org/web/20211028172739/https://www.elections.in/karnataka/assembly-constituencies/kanakapura.html |url-status=live }}</ref> |- | ೨೦೧೩–೨೦೧೮ | ಸದಸ್ಯ, ಕರ್ನಾಟಕ ವಿಧಾನಸಭೆ *ಇಂಧನ ಸಚಿವರು ( ೧೧ ಜುಲೈ ೨೦೧೪ - ೧೯ ಮೇ ೨೦೧೮ ) |<ref name=":2">{{cite web|title=Shiva Kumar and Roshan Baig sworn-in as ministers in Karnataka Cabinet|url=https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|work=The Times of India|date=1 Jan 2014|accessdate=25 Oct 2021|archive-date=15 April 2022|archive-url=https://web.archive.org/web/20220415115401/https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|url-status=live}}</ref> |- | ೨೦೧೮–೨೦೨೩ | ಸದಸ್ಯ, ಕರ್ನಾಟಕ ವಿಧಾನಸಭೆ *ಪ್ರಮುಖ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ( ೨೩ ಮೇ ೨೦೧೮ - ೨೩ ಜುಲೈ ೨೦೧೯ ) *ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ( ೨ ಜುಲೈ ೨೦೨೦ - ಪ್ರಸ್ತುತ ) |<ref>{{Cite news|title=D K Shivakumar takes charge as KPCC president|url=https://www.thehindu.com/news/national/karnataka/dk-shivakumar-is-new-kpcc-president/article31040005.ece|work=The Hindu|date=11 Mar 2020|accessdate=25 Oct 2021|archive-date=25 October 2021|archive-url=https://web.archive.org/web/20211025160451/https://www.thehindu.com/news/national/karnataka/dk-shivakumar-is-new-kpcc-president/article31040005.ece|url-status=live}}</ref> |- | ೨೦೨೩ |ಸದಸ್ಯ, ಕರ್ನಾಟಕ ವಿಧಾನಸಭೆ *ಕರ್ನಾಟಕದ ಉಪಮುಖ್ಯಮಂತ್ರಿ ( ೨೦ ಮೇ ೨೦೨೩ - ಪ್ರಸ್ತುತ ) |} ==ಚುನಾವಣಾ ಅಂಕಿಅಂಶಗಳು== {|class="wikitable" |- !ವರ್ಷ !ಚುನಾವಣೆ !ಕ್ಷೇತ್ರದ ಹೆಸರು !ಪಕ್ಷ !ಫಲಿತಾಂಶ !ಮತಗಳನ್ನು ಗಳಿಸಿದೆ !ಮತ ಹಂಚಿಕೆ% !ಅಂಚು !ಉಲ್ಲೇಖ |- |೧೯೮೫ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೨೯೮೦೯ || ೩೮.೭೮% || ೧೫೮೦೩ ||<ref name="resultuniversity.com"/> |- |೧೯೮೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೪೪೫೯೫ || ೪೯.೭೭% || ೧೩೬೫೦ ||<ref name="resultuniversity.com"/> |- |೧೯೯೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|IND]] ||ಗೆದ್ದಿದ್ದಾರೆ|| ೪೮೨೭೦ || ೪೬.೦೮% || ೫೬೮ ||<ref name="resultuniversity.com"/> |- |೧೯೯೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೬೦೫೦ || ೫೪.೬೪% || ೧೪೩೮೭ ||<ref name="resultuniversity.com"/> |- |೨೦೦೨<br/> <small>(ಉಪಚುನಾವಣೆ)</small>|| ಲೋಕಸಭೆ ||ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೫೨೯೧೩೩ || ೩೭.೬೧% || ೫೨೫೭೬ |||<ref>{{cite web |url=https://www.indiavotes.com/pc/byeDetail/170 |title=PC Bye Election: Kanakapura 2002|publisher= indiavotes.com |accessdate= 11 Sep 2023}}</ref> |- |೨೦೦೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೧,೬೦೩|| ೪೭.೯೧% || ೧೩,೯೨೮ ||<ref name="resultuniversity.com"/> |- |೨೦೦೮ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೬೦೯೬ || ೪೮.೩೪% || ೭೧೭೯ ||<ref name="elections.in"/> |- |೨೦೧೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೦೦೦೦೭ || ೫೬.೭೭% || ೩೧,೪೨೪ ||<ref name="elections.in"/> |- |೨೦೧೮ || ಕರ್ನಾಟಕ ವಿಧಾನಸಭೆ || ಕನಕಪುರ ||[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೨೭೫೨೨ || ೬೮.೫೨% || ೭೯೯೦೯ ||<ref name=":1">{{cite web |url=https://www.oneindia.com/kanakapura-assembly-elections-ka-184/ |title=KANAKAPURA ASSEMBLY ELECTION RESULTS (2018) |publisher=oneindia.com |accessdate=25 Oct 2021 |archive-date=15 August 2021 |archive-url=https://web.archive.org/web/20210815210340/https://www.oneindia.com/kanakapura-assembly-elections-ka-184/ |url-status=live }}</ref> |- |೨೦೨೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೪೩೦೨೩ || ೭೫.೦೦% || ೧೨೨೩೯೨ ||<ref name=" elections.in"/> |- |} == ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== * [https://web.archive.org/web/20190926014924/https://www.dkshivakumar.com/ Official website] {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ಕರ್ನಾಟಕ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] pegevlnwkteqwgz91o0jmpsg94pou1r 1374723 1374704 2026-06-04T01:17:06Z ThePositiveVibes 87814 /* */ fix 1374723 wikitext text/x-wiki {{Infobox officeholder | name = ಡಿ.ಕೆ. ಶಿವಕುಮಾರ್ | image = The Deputy Chief Minister of Karnataka, Shri D. K. Shivkumar.jpg | caption = ಶಿವಕುಮಾರ್ ೨೦೨೫ ರಲ್ಲಿ | office = ಕರ್ನಾಟಕದ ೨೫ನೇ ಮುಖ್ಯಮಂತ್ರಿ | governor = [[ಥಾವರ್ ಚಂದ್ ಗೆಹ್ಲೋಟ್]] | 1blankname = | 1namedata = | term_start = ೩ ಜೂನ್ ೨೦೨೬ | term_end = | predecessor = ಸಿದ್ದರಾಮಯ್ಯ | successor = | office1 = [[:en:Karnataka Legislative Assembly|ಕರ್ನಾಟಕ ವಿಧಾನಸಭೆಯ ಸದಸ್ಯ]] | constituency1 = [[:en:Kanakapura (Vidhana Sabha constituency)|ಕನಕಪುರ]] | term_start1 = ೧೫ ಮೇ ೨೦೦೮ | term_end1 = | predecessor1 = ಪಿ. ಜಿ. ಆರ್. ಸಿಂಧ್ಯಾ | successor1 = | constituency2 = [[:en:Sathanur Assembly constituency|ಸಾತನೂರು]] | term_start2 = ೩೦ ನವೆಂಬರ್ ೧೯೮೯ | term_end2 = ೧೦ ಮೇ ೨೦೦೮ | predecessor2 = ಕೆ.ಎಲ್.ಶಿವಲಿಂಗೇಗೌಡ | successor2 = ಕಚೇರಿ ರದ್ದುಗೊಳಿಸಲಾಗಿದೆ | office3 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು | 1blankname3 = [[:en:President of the Indian National Congress|ರಾಷ್ಟ್ರೀಯ ಅಧ್ಯಕ್ಷರು]] | 1namedata3 = ಮಲ್ಲಿಕಾರ್ಜುನ ಖರ್ಗೆ | term_start3 = ೨ ಜುಲೈ ೨೦೨೦ | term_end3 = | predecessor3 = ದಿನೇಶ್ ಗುಂಡೂರಾವ್ | successor3 = | office4 = ಸಂಪುಟ ಸಚಿವರು, ಕರ್ನಾಟಕ ಸರ್ಕಾರ | governor4 = ಎಚ್ ಆರ್ ಭಾರದ್ವಾಜ್, ಕೊಣಿಜೇಟಿ ರೋಸಯ್ಯ, ವಜುಭಾಯಿ ವಾಲಾ | 1blankname4 = ಮುಖ್ಯಮಂತ್ರಿ | 1namedata4 = ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ | 2blankname4 = ಸಚಿವಾಲಯ ಮತ್ತು ಇಲಾಖೆಗಳು | 2namedata4 = * ಜಲ ಸಂಪನ್ಮೂಲಗಳು * ವೈದ್ಯಕೀಯ ಶಿಕ್ಷಣ *ಶಕ್ತಿ | term_start4 = ೧೧ ಜುಲೈ ೨೦೧೪ | term_end4 = ೨೩ ಜುಲೈ ೨೦೧೯ | predecessor4 = ಎಂ.ಬಿ.ಪಾಟೀಲ್ ( ಜಲಸಂಪನ್ಮೂಲ ) ಶರಣಪ್ರಕಾಶ ಪಾಟೀಲ್ ( ವೈದ್ಯಕೀಯ ಶಿಕ್ಷಣ ) ಕೆಎಸ್ ಈಶ್ವರಪ್ಪ ( ಇಂಧನ ) | successor4 = ರಮೇಶ್ ಜಾರಕಿಹೊಳಿ ಇ.ತುಕಾರಾಂ | office5 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ | term_start5 = ೨೦೦೮ | term_end5 = ೨೦೧೦ | predecessor5 = ಕಚೇರಿ ಸ್ಥಾಪಿಸಲಾಗಿದೆ | successor5 = ಈಶ್ವರ ಖಂಡ್ರೆ ಅವರು ೨೦೧೮ ರಂದು ಅಧಿಕಾರ ಸ್ವೀಕರಿಸಿದರು | birth_date = ೧೫ ಮೇ ೧೯೬೨ (ವಯಸ್ಸು ೬೪) | birth_place = ಕನಕಪುರ, ಮೈಸೂರು ರಾಜ್ಯ, ಭಾರತ | party = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | spouse = ಉಷಾ ಶಿವಕುಮಾರ್ | children = ೩ | relatives = ಡಿ.ಕೆ ಸುರೇಶ್ (ಸಹೋದರ) | occupation = ರಾಜಕಾರಣಿ | nationality = ಭಾರತೀಯ }} '''ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್''' (ಜನನ ೧೫ ಮೇ ೧೯೬೨), ಇವರನ್ನು '''ಡಿ.ಕೆ ಶಿವಕುಮಾರ್''' ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, [[ಕರ್ನಾಟಕ]]ದ ೧೮ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿಯಾಗಿದ್ದಾರೆ<ref>{{Cite web|url=https://www.prajavani.net/news/karnataka-news/dk-shivakumar-sworn-in-as-karnataka-chief-minister-4033102 }}</ref>. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದು, ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ [[ಕರ್ನಾಟಕ]] ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ [[ಕನಕಪುರ]] ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ==ವೈಯಕ್ತಿಕ ಜೀವನ== ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು [[ಕನಕಪುರ]] ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಜನಿಸಿದರು.<ref>{{Cite web|url=https://www.indiatoday.in/india/story/dk-shivakumar-sathanur-1027920-2017-08-04|title=DK Shivakumar: The man called tiger of Sathanur|date=August 4, 2017|first=Rohini|last=Swamy|website=India Today|language=en|access-date=2020-03-07|archive-date=20 September 2019|archive-url=https://web.archive.org/web/20190920042716/https://www.indiatoday.in/india/story/dk-shivakumar-sathanur-1027920-2017-08-04|url-status=live}}</ref> ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ.<ref>{{Cite news|url=https://www.thehindu.com/news/national/karnataka/shivakumars-father-passes-away/article5523618.ece|title=Shivakumar's father passes away|date=2014-01-01|work=The Hindu|access-date=2020-03-07|language=en-IN|issn=0971-751X|archive-date=3 January 2014|archive-url=https://web.archive.org/web/20140103215825/http://www.thehindu.com/news/national/karnataka/shivakumars-father-passes-away/article5523618.ece|url-status=live}}</ref><ref>{{Cite web |date=2017-08-02 |title=D K Shivakumar: Congress's trusted Vokkaliga strategist-strongman |url=https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |access-date=2019-09-01 |website=Hindustan Times |language=en |archive-date=1 September 2019 |archive-url=https://web.archive.org/web/20190901213855/https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |url-status=live }}</ref> ಇವರ ಸಹೋದರರು [[:en:D. K. Suresh|ಡಿ.ಕೆ.ಸುರೇಶ್]], ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜೀ ಸಂಸದರು.<ref>{{Cite web|url=https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|title=DK Shivakumar likely to be Karnataka Congress chief|date=2020-02-16|website=Hindustan Times|language=en|access-date=2020-03-07|archive-date=20 February 2020|archive-url=https://web.archive.org/web/20200220195701/https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|url-status=live}}</ref> ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.<ref>{{Cite web |url=https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |title=Archived copy |access-date=22 March 2021 |archive-date=2 March 2021 |archive-url=https://web.archive.org/web/20210302040420/https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |url-status=live }}</ref> ಡಿ.ಕೆ ಶಿವಕುಮಾರ್ ಇವರು [[ಭಾರತ]]ದ ಶ್ರೀಮಂತ [[ರಾಜಕಾರಣಿ]]ಗಳಲ್ಲಿ ಒಬ್ಬರು.<ref>{{Cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title= D.K.Shivakumar Assets |access-date=26 October 2023}}</ref> ===ಶಿಕ್ಷಣ=== [[:en:D. K. Shivakumar|ಡಿ.ಕೆ.ಶಿವಕುಮಾರ್]] ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ==ರಾಜಕೀಯ ವೃತ್ತಿ== ಶಿವಕುಮಾರ್ ಅವರು ೧೯೮೦ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಕಾಂಗ್ರೆಸ್ ಪಕ್ಷದ ಶ್ರೇಣಿಯ ಮೂಲಕ ಏರಿದರು. ೧೯೮೯ ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆಗ ಅವರು ಕೇವಲ ೨೭ ವರ್ಷ ವಯಸ್ಸಿನವರಾಗಿದ್ದರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.<ref>{{Cite news |last=Prabhu |first=Nagesh |date=2023-04-22 |title=D.K. Shivakumar {{!}} Congress’s man for all seasons |language=en-IN |work=The Hindu |url=https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |access-date=2023-05-04 |issn=0971-751X |archive-date=4 May 2023 |archive-url=https://web.archive.org/web/20230504183100/https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |url-status=live }}</ref> ಶಿವಕುಮಾರ್ ನಂತರದ ೧೯೯೪, ೧೯೯೯ ಮತ್ತು ೨೦೦೪ರ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದರು. ಅವರು ೨೦೦೮, ೨೦೧೩, ೨೦೧೮ ಮತ್ತು ೨೦೨೩ ರಲ್ಲಿ ಕನಕಪುರ ಕ್ಷೇತ್ರದಲ್ಲಿ ಗೆದ್ದರು. ವಿಲಾಸರಾವ್ ದೇಶಮುಖ್, ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ, ಶಿವಕುಮಾರ್ ಅವರು ೨೦೦೨ ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಮತದಾನದ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿ ಶಿವಕುಮಾರ್ ಅವರು ಮಹಾರಾಷ್ಟ್ರದ ರೆಸಾರ್ಟ್‌ನಲ್ಲಿ ಶಾಸಕರಿಗೆ ಆತಿಥ್ಯವನ್ನು ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸಿತು.<ref>{{Cite web |last=Swamy |first=Rohini |date=2020-03-11 |title=Why DK Shivakumar is the Congress’ choice to lead the party out of a hole in Karnataka |url=https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |access-date=2023-05-04 |website=ThePrint |language=en-US |archive-date=4 May 2023 |archive-url=https://web.archive.org/web/20230504183059/https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |url-status=live }}</ref> ಗುಜರಾತ್ ನಿಂದ ೨೦೧೭ ರಲ್ಲಿ [[ರಾಜ್ಯಸಭೆ]] ಗೆ ಆಯ್ಕೆಯಾಗುವ ಮುನ್ನ, ಅವರು ತಮ್ಮ ಪಕ್ಷದ ನಾಯಕತ್ವಕ್ಕೆ ೪೨ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್‌ಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಇದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು.<ref name=":0">{{Cite news|url=https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|title=DK Shivakumar: The man who saved Congress|work=Bangalore Mirror|access-date=2018-07-16|archive-date=16 July 2018|archive-url=https://web.archive.org/web/20180716194915/https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|url-status=live}}</ref><ref>{{Cite news|url=https://www.thenewsminute.com/article/dk-shivakumar-man-who-checkmated-amit-shah-karnataka-81608|title=DK Shivakumar: The man who checkmated Amit Shah in Karnataka|date=2018-05-20|work=The News Minute|access-date=2018-07-16|archive-date=3 September 2019|archive-url=https://web.archive.org/web/20190903091401/https://www.thenewsminute.com/article/dk-shivakumar-man-who-checkmated-amit-shah-karnataka-81608|url-status=live}}</ref> ೨೦೧೮ ರ ನಂತರ ಕರ್ನಾಟಕದಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.<ref>{{Cite news |title=Cong's D K Shivakumar man of the match |work=The Times of India |url=https://timesofindia.indiatimes.com/india/congs-d-k-shivakumar-man-of-the-match/articleshow/64240718.cms |access-date=2018-07-16 |archive-date=25 February 2020 |archive-url=https://web.archive.org/web/20200225213724/https://timesofindia.indiatimes.com/india/congs-d-k-shivakumar-man-of-the-match/articleshow/64240718.cms |url-status=live }}</ref> ಅವರು ಪಕ್ಷದ ನಾಯಕರಾದ [[ರಾಹುಲ್ ಗಾಂಧಿ]] ಮತ್ತು [[ಸೋನಿಯಾ ಗಾಂಧಿ]] ಅವರ ಆಪ್ತರಾಗಿದ್ದರು.<ref>{{Cite web|url=https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|title=Who is DK Shivakumar? Karnataka power broker is also one of India's richest ministers|website=Firstpost|access-date=2018-07-17|archive-date=14 December 2019|archive-url=https://web.archive.org/web/20191214190957/https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|url-status=live}}</ref><ref>{{cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title=D K Shivakumar declares total assets of Rs 840 crore, a staggering jump from Rs 251 crore in 2013 |publisher=The New Indian Express |date=2018-04-19 |access-date=2018-07-30 |archive-date=20 September 2019 |archive-url=https://web.archive.org/web/20190920122425/http://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |url-status=live }}</ref> ೨೦ ಮೇ ೨೦೨೩ ರಂದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯದ ನಂತರ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿ ಆದರು. ೩ ಜೂನ್ ೨೦೨೬ ರಂದು, ಕರ್ನಾಟಕದ ೨೫ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.<ref>{{Cite web|url=https://www.prajavani.net/news/karnataka-news/dk-shivakumar-sworn-in-as-karnataka-chief-minister-4033102 }}</ref> === ನಿರ್ವಹಿಸಿದ ಸ್ಥಾನಗಳು=== {| class="wikitable" |- ! ವರ್ಷ ! ಸ್ಥಾನ ! ಉಲ್ಲೇಖ |- | ೧೯೮೯–೧೯೯೪ | ಸದಸ್ಯ, ಕರ್ನಾಟಕ ವಿಧಾನಸಭೆ *ಕಾರಾಗೃಹಗಳು ಮತ್ತು ಗೃಹರಕ್ಷಕರ ಸಚಿವರು ( ೧೭ ಅಕ್ಟೋಬರ್ ೧೯೯೦ - ೧೯ ನವೆಂಬರ್ ೧೯೯೨ ) |<ref name="news18">{{cite web |title=Meet DK Shivakumar, Congress' Last 'Resort' for Tricky Trust Votes |url=https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |website=News18 |accessdate=6 August 2018 |archive-date=6 August 2018 |archive-url=https://web.archive.org/web/20180806145637/https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |url-status=live }}</ref> |- | ೧೯೯೪–೧೯೯೯ | ಸದಸ್ಯ, ಕರ್ನಾಟಕ ವಿಧಾನಸಭೆ *ನಗರಾಭಿವೃದ್ಧಿ ಸಚಿವರು ( ೧೧ ಅಕ್ಟೋಬರ್ ೧೯೯೯ - ೨೦ ಮೇ ೨೦೦೪ ) |<ref name="news18"/> |- | ೧೯೯೯–೨೦೦೪ |ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com">{{cite web |url=https://resultuniversity.com/election/sathanur-karnataka-assembly-constituency |title=Sathanur Assembly Constituency Election Result |publisher=resultuniversity.com |accessdate=25 Oct 2021 |archive-date=4 August 2021 |archive-url=https://web.archive.org/web/20210804172801/https://resultuniversity.com/election/sathanur-karnataka-assembly-constituency |url-status=live }}</ref> |- | ೨೦೦೪–೨೦೦೮ | ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com"/> |- | ೨೦೦೮–೨೦೧೩ | ಸದಸ್ಯ, ಕರ್ನಾಟಕ ವಿಧಾನಸಭೆ * ಕೆಪಿಸಿಸಿ ಕಾರ್ಯಾಧ್ಯಕ್ಷ ( ೨೦೦೮-೨೦೧೦ ) |<ref name="elections.in">{{cite web |url=https://www.elections.in/karnataka/assembly-constituencies/kanakapura.html |title=Kanakapura (Karnataka) Assembly Constituency Elections |publisher=elections.in |accessdate=25 Oct 2021 |archive-date=28 October 2021 |archive-url=https://web.archive.org/web/20211028172739/https://www.elections.in/karnataka/assembly-constituencies/kanakapura.html |url-status=live }}</ref> |- | ೨೦೧೩–೨೦೧೮ | ಸದಸ್ಯ, ಕರ್ನಾಟಕ ವಿಧಾನಸಭೆ *ಇಂಧನ ಸಚಿವರು ( ೧೧ ಜುಲೈ ೨೦೧೪ - ೧೯ ಮೇ ೨೦೧೮ ) |<ref name=":2">{{cite web|title=Shiva Kumar and Roshan Baig sworn-in as ministers in Karnataka Cabinet|url=https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|work=The Times of India|date=1 Jan 2014|accessdate=25 Oct 2021|archive-date=15 April 2022|archive-url=https://web.archive.org/web/20220415115401/https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|url-status=live}}</ref> |- | ೨೦೧೮–೨೦೨೩ | ಸದಸ್ಯ, ಕರ್ನಾಟಕ ವಿಧಾನಸಭೆ *ಪ್ರಮುಖ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ( ೨೩ ಮೇ ೨೦೧೮ - ೨೩ ಜುಲೈ ೨೦೧೯ ) *ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ( ೨ ಜುಲೈ ೨೦೨೦ - ಪ್ರಸ್ತುತ ) |<ref>{{Cite news|title=D K Shivakumar takes charge as KPCC president|url=https://www.thehindu.com/news/national/karnataka/dk-shivakumar-is-new-kpcc-president/article31040005.ece|work=The Hindu|date=11 Mar 2020|accessdate=25 Oct 2021|archive-date=25 October 2021|archive-url=https://web.archive.org/web/20211025160451/https://www.thehindu.com/news/national/karnataka/dk-shivakumar-is-new-kpcc-president/article31040005.ece|url-status=live}}</ref> |- | ೨೦೨೩ |ಸದಸ್ಯ, ಕರ್ನಾಟಕ ವಿಧಾನಸಭೆ *ಕರ್ನಾಟಕದ ಉಪಮುಖ್ಯಮಂತ್ರಿ ( ೨೦ ಮೇ ೨೦೨೩ - ಪ್ರಸ್ತುತ ) |} ==ಚುನಾವಣಾ ಅಂಕಿಅಂಶಗಳು== {|class="wikitable" |- !ವರ್ಷ !ಚುನಾವಣೆ !ಕ್ಷೇತ್ರದ ಹೆಸರು !ಪಕ್ಷ !ಫಲಿತಾಂಶ !ಮತಗಳನ್ನು ಗಳಿಸಿದೆ !ಮತ ಹಂಚಿಕೆ% !ಅಂಚು !ಉಲ್ಲೇಖ |- |೧೯೮೫ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೨೯೮೦೯ || ೩೮.೭೮% || ೧೫೮೦೩ ||<ref name="resultuniversity.com"/> |- |೧೯೮೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೪೪೫೯೫ || ೪೯.೭೭% || ೧೩೬೫೦ ||<ref name="resultuniversity.com"/> |- |೧೯೯೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|IND]] ||ಗೆದ್ದಿದ್ದಾರೆ|| ೪೮೨೭೦ || ೪೬.೦೮% || ೫೬೮ ||<ref name="resultuniversity.com"/> |- |೧೯೯೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೬೦೫೦ || ೫೪.೬೪% || ೧೪೩೮೭ ||<ref name="resultuniversity.com"/> |- |೨೦೦೨<br/> <small>(ಉಪಚುನಾವಣೆ)</small>|| ಲೋಕಸಭೆ ||ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೫೨೯೧೩೩ || ೩೭.೬೧% || ೫೨೫೭೬ |||<ref>{{cite web |url=https://www.indiavotes.com/pc/byeDetail/170 |title=PC Bye Election: Kanakapura 2002|publisher= indiavotes.com |accessdate= 11 Sep 2023}}</ref> |- |೨೦೦೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೧,೬೦೩|| ೪೭.೯೧% || ೧೩,೯೨೮ ||<ref name="resultuniversity.com"/> |- |೨೦೦೮ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೬೦೯೬ || ೪೮.೩೪% || ೭೧೭೯ ||<ref name="elections.in"/> |- |೨೦೧೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೦೦೦೦೭ || ೫೬.೭೭% || ೩೧,೪೨೪ ||<ref name="elections.in"/> |- |೨೦೧೮ || ಕರ್ನಾಟಕ ವಿಧಾನಸಭೆ || ಕನಕಪುರ ||[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೨೭೫೨೨ || ೬೮.೫೨% || ೭೯೯೦೯ ||<ref name=":1">{{cite web |url=https://www.oneindia.com/kanakapura-assembly-elections-ka-184/ |title=KANAKAPURA ASSEMBLY ELECTION RESULTS (2018) |publisher=oneindia.com |accessdate=25 Oct 2021 |archive-date=15 August 2021 |archive-url=https://web.archive.org/web/20210815210340/https://www.oneindia.com/kanakapura-assembly-elections-ka-184/ |url-status=live }}</ref> |- |೨೦೨೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೪೩೦೨೩ || ೭೫.೦೦% || ೧೨೨೩೯೨ ||<ref name=" elections.in"/> |- |} == ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== * [https://web.archive.org/web/20190926014924/https://www.dkshivakumar.com/ Official website] {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ಕರ್ನಾಟಕ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] g0gl4esjhsqltzrz07sanvofxsp6wur ಸದಸ್ಯರ ಚರ್ಚೆಪುಟ:ಯಂಕಪ್ಪ ಎಂ ಕಡಪಟ್ಟಿ 3 140012 1374687 1144095 2026-06-03T13:43:34Z ~2026-33000-96 99820 /* */ 1374687 wikitext text/x-wiki ಜನನ: ಜೂನ್ 18, 1993 (ವಯಸ್ಸು27 ವರ್ಷಗಳು), ವಿಜಯಪುರ ಜಿಲ್ಲೆ ಪೂರ್ಣ ಹೆಸರು: Yankappa Mallappa Kadapatti ಶಿಕ್ಷಣ: ಬಿಎ ಪದವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ (2014–2016) ವಿದ್ಯಾರ್ಹತೆ Category: Post Graduate Master Degree- (Master of Arts in Political Science) Year 2018, Karnataka State University Mysore ವರ್ಗ: ಸ್ನಾತಕೋತ್ತರ ಸ್ನಾತಕೋತ್ತರ ಪದವಿ- (ರಾಜ್ಯಶಾಸ್ತ್ರದಲ್ಲಿ ಮಾಸ್ಟರ್ ಆಫ್ ಆರ್ಟ್ಸ್) ವರ್ಷ 2018, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮೈಸೂರು ಪೋಷಕರು: Sri Mallappa,Y.Kadapatti. Smt.Ishwaravva M.Kadapatti. == ವಿಕಿ ಸಮ್ಮಿಲನ ೨೦೨೩, ಉಡುಪಿ == {| style="background-color: #FFFF00; border: 1px solid #fceb92;border-style:solid; border-width:6px; border-color:#bca9f5; style:{{corners}}" |rowspan="2" style="vertical-align: middle; padding: 5px;" | [[File:The gate to Udupi Town.jpg|The_gate_to_Udupi_Town]|225px]] |style="font-size: large; padding: 3px 3px 0 3px; height: 1.00;" | '''ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ''' |rowspan="2" style="vertical-align: middle; padding: 5px;" | [[File:Wikimedia logo family complete-2013.svg|130px|alt="Wikidata"]] |- |style="vertical-align: middle; padding: 3px;" | ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು '''ಜನವರಿ ೨೨,೨೦೨೩ರಂದು ಉಡುಪಿ'''ಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ. '''ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು [[ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ]] ಪುಟಕ್ಕೆ ಭೇಟಿ ಕೊಡಿ.''' |} 7m3ry1j6lhb0otx5wqfou0vl5fx499o ಹಿಂದೂ ಧರ್ಮದಲ್ಲಿ ಯಮುನಾ 0 145496 1374730 1369278 2026-06-04T07:07:12Z FluteWarrior 99457 /* growthexperiments-addlink-summary-summary:2|0|0 */ 1374730 wikitext text/x-wiki {{Infobox deity | type = Hindu | name = ಯಮುನಾ | deity_of = [[ಯಮುನಾ ನದಿ]] ವ್ಯಕ್ತಿತ್ವ | image = File:Teracoota_made_Yamuna,_Gupta_artefacts_02.jpg | caption = ಪರಿಚಾರಕರೊಂದಿಗೆ ಯಮುನೆಯ ೫ ನೇ ಶತಮಾನದ ಟೆರಾಕೋಟಾ ಶಿಲ್ಪ | alt = | Devanagari = {{lang|sa|यमुना }} | Sanskrit_transliteration = {{IAST|ಯಮುನಾ}} | affiliation = [[ದೇವಿ]] | abode = ಸೂರ್ಯಲೋಕ, [[ಯಮುನೋತ್ರಿ]] | festivals = ಯಮುನಾ ಜಯಂತಿ, ಸೂರ್ಯ ಷಷ್ಠಿ, ಭಾಯಿ ದೂಜ್ | mantra = ಓಂ ಯಮುನಾಯ ನಮಃ, ಯಮುನಾಸ್ತಕ | symbols = ಕಮಲ | mount = [[ಆಮೆ]] | father = [[ಸೂರ್ಯ]] | mother = ಸಂಜ್ಞಾ | siblings = ಯಮ, [[ಶನಿ]], ತಪತಿ, ರೇವಂತ, ಅಶ್ವಿನ್ಸ್ ಮತ್ತು ವೈವಸ್ವತ ಮನು | consort = [[ಕೃಷ್ಣ]] | children = ಶ್ರುತಾ ಸೇರಿದಂತೆ ೧೦ ಮಕ್ಕಳು }} '''[[ಯಮುನಾ]]''' [[ಹಿಂದೂ ಧರ್ಮ|ಹಿಂದೂ ಧರ್ಮದಲ್ಲಿ]] ಪವಿತ್ರ ನದಿ ಮತ್ತು ಗಂಗಾ ನದಿಯ ಮುಖ್ಯ ಉಪನದಿಯಾಗಿದೆ. ಈ ನದಿಯನ್ನು ಯಮುನಾ ಎಂಬ ಹಿಂದೂ ದೇವತೆಯಾಗಿ ಪೂಜಿಸಲಾಗುತ್ತದೆ. ಯಮುನಾಳನ್ನು ಆರಂಭಿಕ ಪಠ್ಯಗಳಲ್ಲಿ '''ಯಾಮಿ''' ಎಂದು ಕರೆಯಲಾಗುತ್ತದೆ, ಆದರೆ ನಂತರದ ಸಾಹಿತ್ಯದಲ್ಲಿ ಅವಳನ್ನು '''ಕಾಳಿಂದಿ''' ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿ, ಅವಳುನ್ನು, ಸೂರ್ಯ ದೇವರು ಮತ್ತು ಸಂಜ್ಞಾ, ಮೇಘ ದೇವತೆಯ ಮಗಳು ಎಂದು ಕರೆಯುತ್ತಾರೆ. ಅವಳು ಸಾವಿನ ದೇವರು ಅಂದರೆ ಯಮನ ಅವಳಿ ಸಹೋದರಿ ಎಂದು ಕರೆಯುತ್ತಾರೆ. ಅವಳು [[ಕೃಷ್ಣ]] ದೇವತೆಯೊಂದಿಗೆ ಅವನ ಸಂಗಾತಿಗಳಲ್ಲಿ ಒಬ್ಬಳಾಗಿ ಅಥವಾ [[ಅಷ್ಟಭಾರ್ಯ|ಅಷ್ಟಭಾರಿಯಾಳೊಂದಿಗೆ ಸಂಬಂಧ]] ಹೊಂದಿದ್ದಾಳೆ. <ref>{{Cite book|url=https://archive.org/details/puranicencyclopa00maniuoft|title=Puranic Encyclopaedia: a Comprehensive Dictionary with Special Reference to the Epic and Puranic Literature|last=Mani|first=Vettam|publisher=Motilal Banarsidass Publishers|year=1975 <!-- | location = Delhi -->|isbn=978-0-8426-0822-0|page=[https://archive.org/details/puranicencyclopa00maniuoft/page/62 62]|author-link=Vettam Mani}}</ref> ಯಮುನಾ ನದಿಯಾಗಿ ಕೃಷ್ಣನ ಆರಂಭಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಯಮುನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಅಥವಾ ಕುಡಿಯುವುದರಿಂದ ಪಾಪವನ್ನು ತೊಡೆದುಹಾಕುತ್ತದೆ ಎಂದು ಹೆಳುತ್ತದೆ. == ಪ್ರತಿಮಾಶಾಸ್ತ್ರ == [[ಗುಪ್ತ ಸಾಮ್ರಾಜ್ಯ|ಗುಪ್ತರ ಕಾಲದಿಂದಲೂ]] ಯಮುನೆಯ ಪ್ರತಿಮಾರೂಪದ ಚಿತ್ರಣವು [[ಗಂಗಾ]] (ಗಂಗಾನದಿಯ ದೇವತೆ) ಯೊಂದಿಗೆ ಜೋಡಿಯಾಗಿರುವ ದೇವಾಲಯದ ಬಾಗಿಲುಗಳ ಮೇಲೆ ಕಂಡುಬರುತ್ತದೆ. ''[[ಅಗ್ನಿ ಪುರಾಣ|ಅಗ್ನಿ ಪುರಾಣವು]]'' ಯಮುನೆಯನ್ನು ಕಪ್ಪು ಮೈಬಣ್ಣ ಎಂದು ವಿವರಿಸುತ್ತದೆ, ಅವಳ ಪರ್ವತದ ಮೇಲೆ ನಿಂತಿದೆ, ಆಮೆ, ಮತ್ತು ಅವಳ ಕೈಯಲ್ಲಿ ನೀರಿನ ಪಾತ್ರೆಯನ್ನು ಹಿಡಿದಿದೆ. <ref name="Mani894">Mani p. 894</ref> ಪುರಾತನ ವರ್ಣಚಿತ್ರದಲ್ಲಿ ಅವಳನ್ನು ನದಿಯ ದಡದಲ್ಲಿ ನಿಂತಿರುವ ಸುಂದರ ಕನ್ಯೆಯಾಗಿ ತೋರಿಸಲಾಗಿದೆ. == ಕುಟುಂಬ ಮತ್ತು ಹೆಸರುಗಳು == [[ಪುರಾಣಗಳು|ಪುರಾಣ]] ಸಾಹಿತ್ಯದಲ್ಲಿ, ಯಮುನಾಳನ್ನು [[ಸೂರ್ಯ (ದೇವ)|ಸೂರ್ಯ]] ದೇವರ ಮಗಳು ಎಂದು ವಿವರಿಸಲಾಗಿದೆ (ಕೆಲವರು ಅವಳು ಬ್ರಹ್ಮನ ಮಗಳು ಎಂದು ಕೆಲವರು ಹೇಳುತ್ತಾರೆ) ಮತ್ತು ಅವನ ಪತ್ನಿ ಸರಣ್ಯು (ನಂತರದ ಸಾಹಿತ್ಯದಲ್ಲಿ ಸಂಜ್ಞಾ), ಮೋಡಗಳ ದೇವತೆ ಮತ್ತು ಯಮನ ಅವಳಿ ಸಹೋದರಿ , ಸಾವಿನ ದೇವರು. ಆಕೆಯ ಇತರ ಸಹೋದರರಲ್ಲಿ ವೈವಸ್ವತ ಮನು, ಮೊದಲ ಮನುಷ್ಯ, ಅವಳಿ [[ಅಶ್ವಿನಿ ಕುಮಾರರು|ಅಶ್ವಿನ್‌ಗಳು]] ಅಥವಾ ದೈವಿಕ ವೈದ್ಯರು, ಮತ್ತು ಶನಿ [[ಗ್ರಹ]] ( [[ಶನಿ]] ) ಸೇರಿದ್ದಾರೆ. ಆಕೆಯನ್ನು ಸೂರ್ಯನ ನೆಚ್ಚಿನ ಮಗು ಎಂದು ಬಣ್ಣಿಸಲಾಗಿದೆ. ಸೂರ್ಯನ ಮಗಳಾಗಿ, ಅವಳನ್ನು ಸೂರ್ಯತನಯ, ಸೂರ್ಯಜ ಮತ್ತು ರವಿನಂದಿನಿ ಎಂದೂ ಕರೆಯುತ್ತಾರೆ. ಒಂದು ಕಥೆಯು ಅವಳ ಹೆಸರನ್ನು ಯಮುನಾ ಎಂದು ವಿವರಿಸುತ್ತದೆ: ಸಂಜ್ಞಾ ತನ್ನ ಪತಿ, ಸೂರ್ಯನ ಶಾಖ ಮತ್ತು ಅದರ ಬೆಳಕನ್ನು ಸಹಿಸಲಾರದೆ ಅವನ ಸಮ್ಮುಖದಲ್ಲಿ ತನ್ನ ಕಣ್ಣುಗಳನ್ನು ಮುಚ್ಚಿದಳು. ಸೂರ್ಯ ಅವಮಾನವನ್ನು ಅನುಭವಿಸಿದನು ಮತ್ತು ಅವಳು ತೋರಿದ ಸಂಯಮದಿಂದಾಗಿ ಅವರ ಮಗನನ್ನು ಯಮ ("ಸಂಯಮ") ಎಂದು ಕರೆಯಲಾಗುವುದು ಎಂದು ಹೇಳಿದರು. ಅದರ ನಂತರ, ಸಂಜ್ನಾ ತನ್ನ ಕಣ್ಣುಗಳನ್ನು ತೆರೆದಿಡಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದಳು, ಆದರೆ ಅವಳು ತನ್ನ ಮಗಳು ಯಮುನಾ ಎಂದು ಘೋಷಿಸಿದ ಸೂರ್ಯನಿಗೆ ಕೋಪವನ್ನುಂಟುಮಾಡಿದಳು. ಸಂಜ್ಞಾ ಕಣ್ಣು ತೆರೆಯಲು ಪ್ರಯತ್ನಿಸಿದ್ದರಿಂದ, ಯಮುನೆಯು ದೇವತೆಯಾಗಿ ಪೂಜಿಸಲ್ಪಟ್ಟಳು ಮತ್ತು ಸಮಯದುದ್ದಕ್ಕೂ ನೆನಪಿಸಿಕೊಳ್ಳುತ್ತಾಳೆ ಎಂದು ಆಶೀರ್ವದಿಸಿದಳು. [[ಚಿತ್ರ:Indischer_Maler_um_1640_001.jpg|link=//upload.wikimedia.org/wikipedia/commons/thumb/7/70/Indischer_Maler_um_1640_001.jpg/220px-Indischer_Maler_um_1640_001.jpg|thumb| ಯಮುನೆಯಲ್ಲಿ ವಾಸಿಸುತ್ತಿದ್ದ ಕಾಳಿಯನನ್ನು ಕೃಷ್ಣನು ಸೋಲಿಸಿದ್ದು, ]] ''ಕಾಳಿಂದಿ'' ಎಂಬ ಹೆಸರು ಯಮನೊಂದಿಗೆ ಅವಳ ಒಡನಾಟದಿಂದ ಬಂದಿದೆ, ಇದು ಕಾಲಾ ಎಂದು ಮರಣ ಮತ್ತು ಕತ್ತಲೆಯ ಅಧಿಪತಿ. ಮತ್ತೊಂದು ಮೂಲವು ಅವಳ "ಐಹಿಕ" ಮೂಲವಾದ ಕಾಳಿಂದಾ ಪರ್ವತದಿಂದ ''ಕಾಳಿಂದಿ'' ಎಂಬ ಹೆಸರನ್ನು ಪಡೆದುಕೊಂಡಿದೆ ಎಂದು ಸೂಚಿಸುತ್ತದೆ. <ref name="Mani375">Mani p. 375</ref> ಕೆಲವು ದಂತಕಥೆಗಳು ಯಮುನೆಯ ಕತ್ತಲನ್ನು ವಿವರಿಸುತ್ತವೆ ಮತ್ತು ಆದ್ದರಿಂದ ಅವಳ ಹೆಸರು ''ಕಾಳಿಂದಿ'' . ''[[ವಾಮನ ಪುರಾಣ|ವಾಮನ ಪುರಾಣವು]]'' ಮೂಲತಃ ಸ್ಪಷ್ಟವಾದ ನೀರು ಹೇಗೆ ಕಪ್ಪು ಬಣ್ಣಕ್ಕೆ ತಿರುಗಿತು ಎಂಬ ಕಥೆಯನ್ನು ವಿವರಿಸುತ್ತದೆ. ತನ್ನ ಪತ್ನಿ [[ಸತಿ|ಸತಿಯ]] ಸಾವಿನಿಂದ ವಿಚಲಿತನಾದ [[ಶಿವ|ಶಿವನು]] ಇಡೀ ವಿಶ್ವವನ್ನು ಅಲೆದಾಡಿದನು. ಸತಿಯ ಬಗ್ಗೆ ಸದಾ ಯೋಚಿಸುತ್ತಾ, ಸತಿಯ ದುಃಖ ಮತ್ತು ನೆನಪುಗಳನ್ನು ಹೋಗಲಾಡಿಸಲು ಶಿವನು ಯಮುನೆಗೆ ಹಾರಿದನು, ತನ್ನ ದುಃಖ ಮತ್ತು ಈಡೇರದ ಬಯಕೆಯಿಂದ ಅವಳ ನೀರನ್ನು ಕಪ್ಪು ಬಣ್ಣಕ್ಕೆ ತಿರುಗಿಸಿದನು. <ref name="Mani894">Mani p. 894</ref> ಇನ್ನೊಂದು ದಂತಕಥೆಯು ಕೃಷ್ಣನು ಕಾಳಿಯ ಸರ್ಪವನ್ನು ಯಮುನೆಯಲ್ಲಿ ಸೋಲಿಸಿ ಗಡಿಪಾರು ಮಾಡಿದನೆಂದು ವಿವರಿಸುತ್ತದೆ. ಕಪ್ಪು ಸರ್ಪವು ನೀರಿನಲ್ಲಿ ಪ್ರವೇಶಿಸಿದಾಗ, ನದಿಯು ಕತ್ತಲೆಯಾಯಿತು. == ಯಮನೊಂದಿಗೆ ಒಡನಾಟ == ಓ'ಫ್ಲಾಹೆರ್ಟಿ ಪ್ರಕಾರ, [[ಐತಿಹಾಸಿಕ ವೈದಿಕ ಧರ್ಮ|ವೈದಿಕ]] ನಂಬಿಕೆಗಳಲ್ಲಿ ಯಾಮಿಯನ್ನು ಯಮನ ಅವಳಿ ಸಹೋದರಿ ಎಂದು ಪರಿಗಣಿಸಲಾಗುತ್ತದೆ. ಯಮ ಮತ್ತು ಯಾಮಿಯು ಸೃಷ್ಟಿಕರ್ತ ದೇವತೆಗಳ ದೈವಿಕ ಜೋಡಿ. ಯಮನನ್ನು ಸಾವಿನ ಅಧಿಪತಿ ಎಂದು ಚಿತ್ರಿಸಲಾಗಿದೆ, ಯಾಮಿಯನ್ನು ಜೀವನದ ಮಹಿಳೆ ಎಂದು ಹೇಳಲಾಗುತ್ತದೆ. ''ಯಾಮಿಯು ಋಗ್ವೇದದಲ್ಲಿ'' ಯಮನ ಸ್ತೋತ್ರವನ್ನು ಉದ್ದೇಶಿಸಿ, ಮರಣಾನಂತರದ ಜೀವನದಲ್ಲಿ ಸಾಯುತ್ತಿರುವ ತ್ಯಾಗ ಮಾಡುವವರಿಗೆ ನೀಡಲಾಗುವ ವಿವಿಧ ಪಾನೀಯಗಳನ್ನು ವಿವರಿಸುತ್ತದೆ. [[ಬ್ರಾಹ್ಮಣ (ಹಿಂದೂ ಗ್ರಂಥ)|ಬ್ರಾಹ್ಮಣ]] ಪಠ್ಯ ''ತೈತ್ತಿರೀಯ ಸಂಹಿತಾ'' ಯಮ [[ಅಗ್ನಿ(ಹಿಂದೂ ದೇವತೆ)|ಅಗ್ನಿ]] (ಅಗ್ನಿ) ಮತ್ತು ಯಮಿ ಭೂಮಿ ಎಂದು ಹೇಳುತ್ತದೆ. ಯಾಮಿಯನ್ನು ಭೂಮಿಯೊಂದಿಗಿನ ಒಡನಾಟ ಎಂದು ಮತ್ತಷ್ಟು ವಿವರಿಸಲಾಗಿದೆ, ಅವಳನ್ನು ಸ್ಮಶಾನ ಮತ್ತು ದುಃಖದ ದೇವತೆಯಾದ ನಿರಿತಿಗೆ ಸಂಬಂಧಿಸಿದೆ, ವೇದಗಳಲ್ಲಿ ಯಮನ ಮತ್ತೊಂದು ಪಾಲುದಾರ. ಬ್ರಾಹ್ಮಣಗಳಲ್ಲಿ; ಆದಾಗ್ಯೂ ಸಂಹಿತಾ ಪಠ್ಯಗಳಲ್ಲಿ ಯಮನ ಅವಳಿ ಸಹೋದರಿಯ ಕೇಂದ್ರ ಪಾತ್ರವನ್ನು ಉಳಿಸಿಕೊಂಡಿದೆ. ''[[ಶತಪಥ ಬ್ರಾಹ್ಮಣ|ಶತಪಥ ಬ್ರಾಹ್ಮಣದಲ್ಲಿ]]'' [[ಪುರುಷಮೇಧ]] ವಿಧಿಯಲ್ಲಿ, ಅವಳಿ ಮಕ್ಕಳ ತಾಯಿಯನ್ನು ಯಾಮಿಗೆ ಬಲಿ ನೀಡಿದರೆ, ''ತೈತ್ತಿರೀಯ ಬ್ರಾಹ್ಮಣದಲ್ಲಿ'' ಅವಳಿ ಮಕ್ಕಳನ್ನು ಅರ್ಪಿಸಲಾಗುತ್ತದೆ. ಬ್ರಾಹ್ಮಣ ಪಠ್ಯ ''ಮೈತ್ರಾಯಣಿ ಸಂಹಿತಾ'' ವಿವರಿಸುತ್ತದೆ: ಯಾಮಿಯು ಸಾಯುವ ಮೊದಲ ಮರ್ತ್ಯನಾದ ಯಮನ ಮರಣವನ್ನು ತಕ್ಷಣವೇ ದುಃಖಿಸಿದಳು. ಸೃಷ್ಟಿಯ ಪ್ರಾರಂಭದಲ್ಲಿ ನಿರಂತರವಾಗಿ ಹಗಲು ಇದ್ದುದರಿಂದ, ಯಮನ ಮರಣದ ನಂತರ ಯಾಮಿಗೆ ಸಮಯ ಕಳೆದುಹೋಗುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದೇವರುಗಳು ಎರಡು ದಿನಗಳನ್ನು ಬೇರ್ಪಡಿಸುವ ರಾತ್ರಿಯನ್ನು ಸೃಷ್ಟಿಸಿದರು, ಇದರಿಂದ ಯಾಮಿ ಸಮಯವು ಹಾದುಹೋಗುತ್ತಿದೆ ಎಂದು ಅರ್ಥಮಾಡಿಕೊಂಡರು ಮತ್ತು ನಿಧಾನವಾಗಿ ತನ್ನ ದುಃಖದಿಂದ ಚೇತರಿಸಿಕೊಂಡರು. ಅವಳಿಗಳ ಜೋಡಿಯ ಪರಿಕಲ್ಪನೆಯು ಭಾವು-ಬೀಜ್ ಹಬ್ಬವನ್ನು ಸಹೋದರ ಮತ್ತು ಸಹೋದರಿಯಿಂದ ಆಚರಿಸಲಾಗುತ್ತದೆ, ಇದು ದೈವಿಕ ಒಡಹುಟ್ಟಿದವರನ್ನು ಗೌರವಿಸುತ್ತದೆ. ಸಹೋದರಿಯು ತನ್ನ ಸಹೋದರನಿಗೆ ಪಠಿಸಿದ ಪ್ರಾರ್ಥನೆಯು ತನ್ನ ಅರ್ಪಣೆಗಳನ್ನು ಆನಂದಿಸಲು ಮತ್ತು ಯಮ ಮತ್ತು ಯಮುನರನ್ನು ಮೆಚ್ಚಿಸಲು ಅವುಗಳನ್ನು ತಿನ್ನಲು ವಿನಂತಿಸುತ್ತದೆ. [[ಚಿತ್ರ:Statue_of_Yamuna_nadhi-Amirthakadeswarar_Temple,_Selaiyur.jpg|link=//upload.wikimedia.org/wikipedia/commons/thumb/8/80/Statue_of_Yamuna_nadhi-Amirthakadeswarar_Temple%2C_Selaiyur.jpg/220px-Statue_of_Yamuna_nadhi-Amirthakadeswarar_Temple%2C_Selaiyur.jpg|thumb| ಸಕ್ಕೊಟ್ಟೈನ ಅಮೃತಕಾಡೇಶ್ವರ ದೇವಸ್ಥಾನದಲ್ಲಿರುವ [[ದೇವಿ|ದೇವಿಯಮುನ]] ಪ್ರತಿಮೆ]] == ಕೃಷ್ಣನೊಂದಿಗಿನ ಒಡನಾಟ == [[ಚಿತ್ರ:Krishna_carried_over_river_yamuna.jpg|link=//upload.wikimedia.org/wikipedia/commons/thumb/c/c7/Krishna_carried_over_river_yamuna.jpg/200px-Krishna_carried_over_river_yamuna.jpg|right|thumb|200x200px| ಕೃಷ್ಣನು ಅವನ ಜನನದ ನಂತರ ವಾಸುದೇವನಿಂದ ಯಮುನೆಯನ್ನು ಹೊತ್ತೊಯ್ಯುತ್ತಾನೆ.]] ಕೃಷ್ಣನ ಜನ್ಮಕ್ಕೆ ಸಂಬಂಧಿಸಿದ ಕಥೆಯಲ್ಲಿ, ಕೃಷ್ಣನ ತಂದೆ [[ವಸುದೇವ|ವಸುದೇವನು ನವಜಾತ]] ಕೃಷ್ಣನನ್ನು ಸುರಕ್ಷಿತವಾಗಿ ಯಮುನಾ ನದಿಯನ್ನು ದಾಟುತ್ತಿದ್ದಾಗ, ಅವನು ಯಮುನೆಯನ್ನು ನದಿಯನ್ನು ದಾಟಲು ದಾರಿ ಮಾಡಿಕೊಡುವಂತೆ ಕೇಳಿದನು, ಅವಳು ಒಂದು ಮಾರ್ಗವನ್ನು ರಚಿಸುವ ಮೂಲಕ ಮಾಡಿದಳು. ನಂತರದ ಜೀವನದಲ್ಲಿ ಅವಳು ಮದುವೆಯಾಗುವ ಕೃಷ್ಣನನ್ನು ಅವಳು ಮೊದಲ ಬಾರಿಗೆ ನೋಡಿದಳು. <ref name="Ashta">{{Cite web|url=http://www.chitralakshana.com/ashtabharyas.html|title=The'Ashta Bharyas' of Krishna|last=Veena Shekar|publisher=Chitralakshana.com|access-date=2022-09-25|archive-date=2017-09-06|archive-url=https://web.archive.org/web/20170906133911/http://www.chitralakshana.com/ashtabharyas.html|url-status=deviated|archivedate=2017-09-06|archiveurl=https://web.archive.org/web/20170906133911/http://www.chitralakshana.com/ashtabharyas.html}}</ref> ಯಮುನಾ ನದಿಯ ಆಳವಾದ ಆಳದಲ್ಲಿ ಮಾಡಿದ ಮಗುವಿನ ಪಾದಗಳನ್ನು ಸ್ಪರ್ಶಿಸಲು ಬಯಸಿದಳು ಮತ್ತು ಪರಿಣಾಮವಾಗಿ ನದಿಯು ತುಂಬಾ ಶಾಂತವಾಯಿತು. <ref name="Vishwananda2012">{{Cite book|url=https://books.google.com/books?id=yiFNIYUquEsC&pg=PA409|title=Just Love 3|last=Sri Swami Vishwananda|date=February 2012|publisher=BoD – Books on Demand|isbn=978-3-940381-22-4|pages=409–}}</ref> ಕೃಷ್ಣನು ಹೆಚ್ಚಿನ ಯೌವನವನ್ನು ಯಮುನಾ ತೀರದಲ್ಲಿರುವ [[ವೃಂದಾವನ|ವೃಂದಾವನದಲ್ಲಿ]] ಕಳೆದನು, ಕೊಳಲು ನುಡಿಸುತ್ತಾನೆ ಮತ್ತು ತನ್ನ ಪ್ರೇಮಿ [[ರಾಧೆ]] ಮತ್ತು ಗೋಪಿಯರೊಂದಿಗೆ ದಡದಲ್ಲಿ ಆಡುತ್ತಿದ್ದನು. ''[[ಭಾಗವತ ಪುರಾಣ|ಭಾಗವತ ಪುರಾಣವು]]'' ವಿವರಿಸುತ್ತದೆ: ಒಮ್ಮೆ, ವಯಸ್ಕ ಕೃಷ್ಣನು ತನ್ನ ಸೋಹದರಸಂಬಂಧಿಗಳಾದ ಐದು [[ಪಾಂಡವರು|ಪಾಂಡವ]] ಸಹೋದರರನ್ನು ಅವರ ಸಾಮಾನ್ಯ ಪತ್ನಿ [[ದ್ರೌಪದಿ]] ಮತ್ತು ಅವರ ತಾಯಿ [[ಕುಂತಿ|ಕುಂತಿಯೊಂದಿಗೆ]] ಅವರ ರಾಜಧಾನಿ [[ಇಂದ್ರಪ್ರಸ್ಥ|ಇಂದ್ರಪ್ರಸ್ಥದಲ್ಲಿ]] (ಇಂದಿನ [[ದೆಹಲಿ]] ) ಯಮುನಾ ದಡದಲ್ಲಿರುವ ಭೇಟಿಗೆ ಭೇಟಿ ನೀಡಿದನು. ಹಿರಿಯ ಪಾಂಡವ [[ಯುಧಿಷ್ಠಿರ|ಯುಧಿಷ್ಠಿರನು]] ಕೃಷ್ಣನನ್ನು ತಮ್ಮೊಂದಿಗೆ ಒಂದೆರಡು ದಿನ ಇರುವಂತೆ ವಿನಂತಿಸುತ್ತಾನೆ. ಒಂದು ದಿನ, ಕೃಷ್ಣ ಮತ್ತು ಮಧ್ಯ ಪಾಂಡವ [[ಅರ್ಜುನ]] ಕಾಡಿನಲ್ಲಿ ಬೇಟೆಗೆ ಹೋಗುತ್ತಾರೆ. ಅವರ ಬೇಟೆಯ ಸಮಯದಲ್ಲಿ ಅರ್ಜುನ ದಣಿದಿದ್ದನು. ಅವನು ಮತ್ತು ಕೃಷ್ಣನು ಯಮುನೆಗೆ ಹೋಗಿ ಸ್ನಾನ ಮಾಡಿ ಶುದ್ಧ ನೀರನ್ನು ಕುಡಿದನು. ಅಲ್ಲಿ ಒಬ್ಬ ಸುಂದರ ಹುಡುಗಿ ನದಿಯ ದಡದಲ್ಲಿ ಅಡ್ಡಾಡುತ್ತಿದ್ದಳು. ಅವಳನ್ನು ನೋಡಿದ ಕೃಷ್ಣನು ಅರ್ಜುನನಿಗೆ ಅವಳು ಯಾರೆಂದು ತಿಳಿಯಲು ಅವಳನ್ನು ಭೇಟಿಯಾಗಲು ಹೇಳಿದನು. ಅರ್ಜುನನನ್ನು ವಿಚಾರಿಸಿದಾಗ, ಹುಡುಗಿ ತಾನು ಸೂರ್ಯನ ಮಗಳು ಕಾಳಿಂದಿ ಎಂದು ಹೇಳಿದಳು ಮತ್ತು ತಾನು ವಿಷ್ಣುವನ್ನು ತನ್ನ ಪತಿಯಾಗಿಸುವ ಉದ್ದೇಶದಿಂದ ತಪಸ್ಸನ್ನು ಮಾಡುತ್ತಿದ್ದೆ ಮತ್ತು ನದಿಯಲ್ಲಿ ತನ್ನ ತಂದೆ ನಿರ್ಮಿಸಿದ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದಳು. ಅವಳು ಅವನನ್ನು ಕಂಡುಕೊಳ್ಳುವವರೆಗೂ ಅಲ್ಲಿಯೇ ಇರಿ. ವಿಷ್ಣುವಿನ ಅವತಾರವಾದ ಕೃಷ್ಣನಿಗೆ ಅರ್ಜುನನು ಕಾಳಿಂದಿಯ ಸಂದೇಶವನ್ನು ತಿಳಿಸುತ್ತಾನೆ, ಅವನು ಸುಂದರ ಹುಡುಗಿಯನ್ನು ಮದುವೆಯಾಗಲು ತಕ್ಷಣ ಒಪ್ಪಿಕೊಂಡನು. ನಂತರ ಅವರು ರಥದಲ್ಲಿ ಕಾಳಿಂದಿಯೊಂದಿಗೆ ಇಂದ್ರಪ್ರಸ್ಥಕ್ಕೆ ಪ್ರಯಾಣಿಸಿ ಯುಧಿಷ್ಠಿರನನ್ನು ಭೇಟಿಯಾದರು. ಅಲ್ಲಿ ಕೆಲವು ದಿನಗಳ ತಂಗಿದ ನಂತರ, ಕೃಷ್ಣ ಮತ್ತು ಕಾಳಿಂದಿ ತಮ್ಮ ಪರಿವಾರದೊಂದಿಗೆ ಅವರ ರಾಜಧಾನಿ [[ದ್ವಾರಕಾ|ದ್ವಾರಕೆಗೆ]] ಹಿಂದಿರುಗಿದರು ಮತ್ತು ವಿಧಿವತ್ತಾಗಿ ಪರಸ್ಪರ ವಿವಾಹವಾದರು. <ref name="Ashta"/> <ref name="Krishna">{{Cite web|url=http://krsnabook.com/ch58.html|title=Five Ques married by Krishna|publisher=Krishnabook.com|access-date=25 January 2013}}</ref> <ref>[http://vedabase.net/sb/10/58/en Srimad Bhagavatam Canto 10 Chapter 58] {{Webarchive|url=https://web.archive.org/web/20220616050758/http://vedabase.net/sb/10/58/en |date=2022-06-16 }}. Vedabase.net. Retrieved on 2013-05-02.</ref> ''ಭಾಗವತ ಪುರಾಣದ'' ಪ್ರಕಾರ ಆಕೆಗೆ ಹತ್ತು ಗಂಡು ಮಕ್ಕಳಿದ್ದರು: ಶ್ರುತ, ಕವಿ, ವೃಷ, ವೀರ, ಸುಬಾಹು, ಭದ್ರ, ಸಂತಿ, ದರ್ಶ, ಪೂರ್ಣಮಾಸ ಮತ್ತು ಕಿರಿಯ, ಸೋಮಕ. <ref name="Genealogy">{{Cite web|url=http://krsnabook.com/ch61.html|title=The Genealogical Table of the Family of Krishna|publisher=Krsnabook.com|access-date=5 February 2013}}</ref> ಆಕೆಗೆ ಶ್ರುತ ನಾಯಕತ್ವದ ಅನೇಕ ಪುತ್ರರಿದ್ದರು ಎಂದು ''ವಿಷ್ಣು ಪುರಾಣವು'' ಉಲ್ಲೇಖಿಸುತ್ತದೆ. <ref name="Wilson1870">{{Cite book|url=https://archive.org/details/bub_gb_RO8oAAAAYAAJ|title=The Vishńu Puráńa: a system of Hindu mythology and tradition|last=Horace Hayman Wilson|publisher=Trübner|year=1870|pages=[https://archive.org/details/bub_gb_RO8oAAAAYAAJ/page/n84 81]–3, 107–8|access-date=21 February 2013}}</ref> ''ಭಾಗವತ ಪುರಾಣವು'' ಸಹ ಹೇಳುತ್ತದೆ: ಕೃಷ್ಣನ ಅಣ್ಣ [[ಬಲರಾಮ|ಬಲರಾಮನು]] ಯಮುನಾ ತೀರದಲ್ಲಿರುವ ಅಂಬಾಡಿಯಲ್ಲಿ ಕೆಲವು ತಿಂಗಳುಗಳ ಕಾಲ ಇದ್ದನು. ಒಮ್ಮೆ, ಅವನು ನದಿಯ ದಡದಲ್ಲಿ [[ಗೋಪಿ|ಗೋಪಿಯರೊಂದಿಗೆ]] ಉಲ್ಲಾಸ ಮಾಡುತ್ತಿದ್ದನು ಮತ್ತು ನೀರಿನಲ್ಲಿ ಆಟವಾಡಲು ಬಯಸಿದನು. ಸೂರ್ಯನ ತಾಪವನ್ನು ಅನುಭವಿಸಿದ ಬಲರಾಮನಿಗೆ ನದಿಯಲ್ಲಿ ಸ್ನಾನ ಮಾಡಬೇಕೆಂದು ಅನಿಸಿತು. ಆದಾಗ್ಯೂ, ಅವನು ನೀರಿಗೆ ನಡೆಯಲು ನಿರಾಕರಿಸಿದನು ಮತ್ತು ತನ್ನ ಬಳಿಗೆ ಬರಲು ನದಿಯನ್ನು ಕರೆದನು, ಆದರೆ ಬಲರಾಮನ ಪುನರಾವರ್ತಿತ ಆದೇಶದ ಹೊರತಾಗಿಯೂ ಪರಿಶುದ್ಧ ಯಮುನೆ ನಿರಾಕರಿಸಿದಳು. ಕೋಪಗೊಂಡ ಬಲರಾಮನು ತನ್ನ ಆಯುಧದಿಂದ ನದಿಯನ್ನು ಎಳೆದನು - ನೇಗಿಲು ಮತ್ತು ಅದರ ಮಾರ್ಗವನ್ನು ಬದಲಾಯಿಸಿದನು, ನದಿ ದೇವತೆಯನ್ನು ನೋಯಿಸಿದನು. ಭಯಭೀತಳಾದ ನದಿಯು ದೇವಿಯ ರೂಪವನ್ನು ಪಡೆದು ಬಲರಾಮನಿಗೆ ನಮಸ್ಕರಿಸಿ ಕ್ಷಮೆ ಕೇಳಿದಳು. ಶಾಂತನಾದ ಬಲರಾಮನು ನದಿಗೆ ಕಾಡಿನಲ್ಲಿ ಪ್ರವಾಹವನ್ನು ಉಂಟುಮಾಡಲು ಆದೇಶಿಸಿದನು, ಆದ್ದರಿಂದ ಅವನು ಸ್ನಾನ ಮತ್ತು ಅವಳ ನೀರಿನಲ್ಲಿ ಆಟವಾಡಿದನು ಮತ್ತು ನದಿಯು ಅದನ್ನು ಪಾಲಿಸಿತು. <ref name="Mani375">Mani p. 375</ref> == ಧಾರ್ಮಿಕ ಮಹತ್ವ == [[ಚಿತ್ರ:Yamunotri_temple_and_ashram.jpg|link=//upload.wikimedia.org/wikipedia/commons/thumb/8/88/Yamunotri_temple_and_ashram.jpg/250px-Yamunotri_temple_and_ashram.jpg|right|thumb|250x250px| ನದಿಯ ಮೂಲದ ಬಳಿ [[ಯಮುನೋತ್ರಿ|ಯಮುನೋತ್ರಿಯಲ್ಲಿ]] [[ಯಮುನಾ|ಯಮುನೆಗೆ]] ಸಮರ್ಪಿತವಾದ ದೇವಾಲಯ.]] ಯಮುನಾ ಹಿಂದೂ ಧರ್ಮದ ಪವಿತ್ರ ನದಿಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ನದಿಯಾದ ಗಂಗಾ (ಗಂಗಾ) ನಂತರ ಯಮುನಾ ಎರಡನೆಯದು. [[ಗಂಗಾ]] ಮತ್ತು ಪೌರಾಣಿಕ [[ಸರಸ್ವತಿ ನದಿ|ಸರಸ್ವತಿ ನದಿಯೊಂದಿಗೆ]] ಅವಳ ಸಂಗಮವನ್ನು [[ತ್ರಿವೇಣಿ ಸಂಗಮ]] ಎಂದು ಕರೆಯಲಾಗುತ್ತದೆ, ಇದು ಅತ್ಯಂತ ಪವಿತ್ರ ಯಾತ್ರಾ ಸ್ಥಳವಾಗಿದೆ. <ref name="Mani375">Mani p. 375</ref> ಯಮುನೆಯ ಮೂಲ [[ಯಮುನೋತ್ರಿ]], [[ಮಥುರಾ]] ಮತ್ತು ಬಟೇಶ್ವರ್ ನದಿಯ ದಡದಲ್ಲಿರುವ ಇತರ ಯಾತ್ರಾ ಸ್ಥಳಗಳು. ''[[ಮಹಾಭಾರತ|ಮಹಾಭಾರತವು]]'' ಯಮುನಾ ಗಂಗೆಯ ೭ ಉಪನದಿಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸುತ್ತದೆ. ಅದರ ನೀರನ್ನು ಕುಡಿಯುವುದು ಪಾಪವನ್ನು ನಿವಾರಿಸಲು ವಿವರಿಸಲಾಗಿದೆ. [[ಯಜ್ಞ|ಯಜ್ಞಗಳು]] (ಯಜ್ಞಗಳು), ತಪಸ್ಸುಗಳು ಮತ್ತು ಜರಾಸಂಧದ ಸೋತ ಮಂತ್ರಿ ಹಂಸನ ಆತ್ಮಹತ್ಯೆಯಂತಹ ಘಟನೆಗಳ ಹಿನ್ನೆಲೆಯಾಗಿ ಮಹಾಕಾವ್ಯದಲ್ಲಿ ನದಿಯನ್ನು ಅನೇಕ ಬಾರಿ ಉಲ್ಲೇಖಿಸಲಾಗಿದೆ. <ref name="Mani375">Mani p. 375</ref> ವಿವಿಧ [[ಪುರಾಣಗಳು]] ಯಮುನೆಯಲ್ಲಿ ಸ್ನಾನದ ಶ್ರೇಷ್ಠತೆಯನ್ನು ಹೇಳುತ್ತವೆ. ''[[ಪದ್ಮ ಪುರಾಣ|ಪದ್ಮ ಪುರಾಣವು]]'' ಇಬ್ಬರು ಸಹೋದರರ ಕಥೆಯನ್ನು ವಿವರಿಸುತ್ತದೆ, ಅವರು ಭೋಗ ಮತ್ತು ಕಾಮದ ಜೀವನವನ್ನು ನಡೆಸಿದರು ಮತ್ತು ಸದ್ಗುಣಗಳನ್ನು ತ್ಯಜಿಸಿದರು. ಅವರು ಅಂತಿಮವಾಗಿ ಬಡತನದಲ್ಲಿ ಮುಳುಗಿದರು ಮತ್ತು ದರೋಡೆಗೆ ಆಶ್ರಯಿಸಿದರು ಮತ್ತು ಕಾಡಿನಲ್ಲಿ ಮೃಗಗಳಿಂದ ಕೊಲ್ಲಲ್ಪಟ್ಟರು. ಇಬ್ಬರೂ ತೀರ್ಪುಗಾಗಿ ಯಮನ ನ್ಯಾಯಾಲಯವನ್ನು ತಲುಪಿದರು. ಅಣ್ಣನಿಗೆ [[ನರಕ]] (ನರಕ) ಶಿಕ್ಷೆ ವಿಧಿಸಿದರೆ, ಕಿರಿಯನಿಗೆ ಸ್ವರ್ಗ (ಸ್ವರ್ಗ) ನೀಡಲಾಯಿತು. ಆಶ್ಚರ್ಯಚಕಿತನಾದ ಕಿರಿಯ ಸಹೋದರ ಇಬ್ಬರೂ ಒಂದೇ ರೀತಿಯ ಜೀವನವನ್ನು ನಡೆಸಿದ್ದರಿಂದ ಅದಕ್ಕೆ ಕಾರಣವನ್ನು ಕೇಳಿದರು. ಕಿರಿಯ ಸಹೋದರನು ಯಮುನಾ ತೀರದಲ್ಲಿರುವ ಋಷಿಗಳ [[ಆಶ್ರಮ|ಆಶ್ರಮದಲ್ಲಿ]] ವಾಸಿಸುತ್ತಿದ್ದನು ಮತ್ತು ಎರಡು ತಿಂಗಳ ಕಾಲ ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಿದ್ದನೆಂದು ಯಮ ವಿವರಿಸಿದನು. ಮೊದಲ ತಿಂಗಳು ಅವನನ್ನು ಪಾಪಗಳಿಂದ ಮುಕ್ತಗೊಳಿಸಿತು ಮತ್ತು ಎರಡನೆಯದು ಅವನಿಗೆ ಸ್ವರ್ಗದಲ್ಲಿ ಸ್ಥಾನವನ್ನು ನೀಡಿತು. <ref name="Mani894">Mani p. 894</ref> == ಸಹ ನೋಡಿ == * ಗಂಗಾ ದೇವಿ * [[ಯಮ]] * [[ಛಾಯಾ]] * [[ಸೂರ್ಯ (ದೇವ)|ಸೂರ್ಯ]] * [[ಶನಿ]] * [[ಭದ್ರ]] == ಉಲ್ಲೇಖಗಳು == {{Reflist|25em}} == ಗ್ರಂಥಸೂಚಿ == * {{Citation|last=Bhattacharji|first=Sukumari|title=The Indian Theogony: A Comparative Study of Indian Mythology from the Vedas to the Purānas|url=https://books.google.com/books?id=lDc9AAAAIAAJ&pg=PA102|year=1970|publisher=CUP Archive|id=GGKEY:0GBP50CQXWN}} * {{Citation|last=Bhattacharji|first=Sukumari|title=Legends Of Devi|year=1998|publisher=Orient Blackswan|isbn=978-81-250-1438-6}} * {{Citation|last=Conway|first=D. J.|title=Maiden, Mother, Crone: The Myth and Reality of the Triple Goddess|url=https://books.google.com/books?id=KnJgevpp3DMC&pg=PA64|year=1994|publisher=Llewellyn Worldwide|isbn=978-0-87542-171-1}} * {{Citation|last=Dalal|first=Roshen|title=The Religions of India: A Concise Guide to Nine Major Faiths|url=https://books.google.com/books?id=pNmfdAKFpkQC&pg=PA398|year=2010|publisher=Penguin Books India|isbn=978-0-14-341517-6}} * {{Citation|last=Mani|first=Vettam|title=Puranic Encyclopaedia: a Comprehensive Dictionary with Special Reference to the Epic and Puranic Literature|publisher=Motilal Banarsidass Publishers|year=1975 <!-- | location = Delhi -->|isbn=978-0-8426-0822-0|author-link=Vettam Mani}} * {{Citation|last=O'Flaherty|first=Wendy Doniger|title=The Origins of Evil in Hindu Mythology|url=https://books.google.com/books?id=Ug_9cVR4lW8C&pg=PA411|year=1980|publisher=University of California Press|isbn=978-0-520-04098-4}} * {{Citation|last=Ushanas|first=Egbert Richter|title=The Indus Script and the Ṛg-Veda|url=https://books.google.com/books?id=4DZYbWQbKAsC&pg=PA207|year=1997|publisher=Motilal Banarsidass|isbn=978-81-208-1405-9}} <nowiki> {{Interwikineeded}} [[ವರ್ಗ:Pages with unreviewed translations]]</nowiki> [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] 6iw9d2pa9jkn5c29d36ba2zvwh0o29m ಜಿ. ಪರಮೇಶ್ವರ 0 150268 1374724 1373579 2026-06-04T01:20:39Z ThePositiveVibes 87814 /* */ Fix 1374724 wikitext text/x-wiki '''ಗಂಗಾಧರಯ್ಯ ಪರಮೇಶ್ವರ''' (ಜನನ ೬ ಆಗಸ್ಟ್ ೧೯೫೧) ಒಬ್ಬ ಭಾರತೀಯ [[ರಾಜಕಾರಣಿ]], ಅವರು ಪ್ರಸ್ತುತ ೨೭ ಮೇ ೨೦೨೩ ರಿಂದ [[ಕರ್ನಾಟಕ]]ದ [[ಗೃಹ ಸಚಿವಾಲಯ (ಭಾರತ)|ಗೃಹ ಸಚಿವ]]ರಾಗಿ ಮತ್ತು ಕರ್ನಾಟಕದ ಏಳನೇ ಉಪಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸತತ ಎರಡು ಅವಧಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ದೀರ್ಘಕಾಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ<ref name=":4">{{Cite web |title=All you need to know about G Parameshwara, Karnataka's first Dalit Deputy CM |url=https://www.moneycontrol.com/news/politics/all-you-need-to-know-about-g-parameshwara-karnatakas-first-dalit-deputy-cm-2573821.html |access-date=2018-05-26 |website=Moneycontrol |language=en-US}}</ref><ref name="karnatakapcc.com2">{{Cite web |title=KPCC President {{!}} KARNATAKA PRADESH CONGRESS COMMITTEE |url=http://www.karnatakapcc.com/kpcc-president/ |url-status=dead |archive-url=https://web.archive.org/web/20180629110255/http://www.karnatakapcc.com/kpcc-president/ |archive-date=2018-06-29 |access-date=2017-06-26 |website=karnatakapcc.com |language=en-US}}</ref><ref>{{Cite news |date=2016-11-07 |title=Dr G Parameshwar to remain firm in KPCC saddle |url=https://www.deccanchronicle.com/nation/current-affairs/071116/dr-g-parameshwar-to-remain-firm-in-kpcc-saddle.html |access-date=2018-05-26 |work=Deccan Chronicle |language=en}}</ref> {{short description|Indian politician }} {{Use dmy dates|date=February 2018}} {{Use Indian English|date=November 2017}} {{Infobox officeholder | image = Dr G Parameshwara.JPG | order = | office2 = 7ನೇ [[ಕರ್ನಾಟಕದ ಉಪಮುಖ್ಯಮಂತ್ರಿ |ಕರ್ನಾಟಕದ ಉಪಮುಖ್ಯಮಂತ್ರಿಗಳ ಪಟ್ಟಿ]] | governor2 = [[ವಜುಭಾಯಿ ರುದಭಾಯಿ ವಾಲ]] | predecessor2 = {{Plainlist| *[[ಆರ್. ಅಶೋಕ್]] *[[ಕೆ. ಎಸ್. ಈಶ್ವರಪ್ಪ]] }} | successor2 = {{Plainlist| *[[ಗೋವಿಂದ್ ಎಂ. ಕಾರ್ಜೋಲ್]] *[[ಸಿ. ಎನ್. ಅಶ್ವತ್ ನಾರಾಯಣ್]] *[[ಲಕ್ಷ್ಮಣ ಸವದಿ]] }} | term_start2 = 23 ಮೇ 2018 | term_end2 = 23 ಜುಲೈ 2019 | constituency2 = | 1blankname2 = ಮುಖ್ಯಮಂತ್ರಿ | 1namedata2 = [[ಎಚ್. ಡಿ. ಕುಮಾರಸ್ವಾಮಿ]] | governor3 = [[ವಜುಭಾಯಿ ರುದಭಾಯಿ ವಾಲ]] | office3 = [[ಕರ್ನಾಟಕ ವಿಧಾನ ಪರಿಷತ್ತಿನ]] ಸಭಾ ನಾಯಕ | order3 = | predecessor3 = [[ಎಸ್. ಆರ್. ಪಾಟೀಲ್]] | successor3 = [[ ಜಯಮಾಲಾ ರಾಮಚಂದ್ರ|ಜಯಮಾಲಾ]] | party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] <small>(1989 ರಿಂದ)</small> | office4 = [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ]] ಅಧ್ಯಕ್ಷರು | order4 = | term_start4 = 27 ಅಕ್ಟೋಬರ್ 2010 | term_end4 = 4 ಜುಲೈ 2018 | predecessor4 = [[ಆರ್. ವಿ. ದೇಶಪಾಂಡೆ]] | successor4 = [[ದಿನೇಶ್ ಗುಂಡೂರಾವ್]] | birth_name = ಪರಮೇಶ್ವರ ಗಂಗಾಧರಯ್ಯ | birth_date = {{Birth date and age|df=yes|1951|8|6}} | birth_place = [[ತುಮಕೂರು ಜಿಲ್ಲೆ|ಗೊಲ್ಲಹಳ್ಳಿ]], [[ಮೈಸೂರು ರಾಜ್ಯ]] (ಈಗ [[ಕರ್ನಾಟಕ]]), [[ಭಾರತ]] | death_date = | death_place = | nationality = | spouse = ಕನ್ನಿಕಾ ಪರಮೇಶ್ವರಿ ಪರಮೇಶ್ವರ <small>(ಮ.1982)</small> | children = ಶಾನಾ ಪರಮೇಶ್ವರ್ <small>([[ಮಗಳು]])</small> | parents = {{ubl|[[ಎಚ್. ಎಂ. ಗಂಗಾಧರಯ್ಯ]]|[[ಗಂಗಾಮಾಳಮ್ಮ ಸಿ.]]}} | residence = {{Plainlist| *[[ಬೆಂಗಳೂರು]] }} | relatives = | alma_mater = {{Plainlist| * [[ಗಾಂಧಿ ಕೃಷಿ ವಿಜ್ಞಾನ ಕೇಂದ್ರ]] [[ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು|ಯುಎಎಸ್]] <small>[[ಕೃಷಿಯಲ್ಲಿ ವಿಜ್ಞಾನ ಪದವಿ|(ಬಿ. ಎಸ್ಸಿ.)]], [[ವಿಜ್ಞಾನ ಸ್ನಾತಕೋತ್ತರ ಪದವಿ|(ಎಂ. ಎಸ್ಸಿ.)]]</small>. * ವೇಯ್ಟ್ ಸಂಶೋಧನಾ ಸಂಸ್ಥೆ [[ಅಡಿಲೇಡ್ ವಿಶ್ವವಿದ್ಯಾಲಯ]] <small>([[ಪಿಎಚ್‌ಡಿ]])</small>. }} | profession = [[ರಾಜಕಾರಣಿ]], [[ಕೃಷಿ ವಿಜ್ಞಾನಿ]] | website = [http://www.karnatakapcc.com/kpcc-president/ Official Website] | 3blankname3 = ಮುಖ್ಯಮಂತ್ರಿ | 3namedata3 = [[ಸಿದ್ದರಾಮಯ್ಯ]] | term_start3 = 1 ಜುಲೈ 2016 | term_end3 = 24 ಜೂನ್ 2017 | office = [[ಕರ್ನಾಟಕ ಸರ್ಕಾರ|ಗೃಹ ಸಚಿವರು, ಕರ್ನಾಟಕ ಸರ್ಕಾರ]] | governor = [[ಥಾವರ್ ಚಂದ್ ಗೆಹ್ಲೋಟ್]] | predecessor = [[ಆರಗ ಜ್ಞಾನೇಂದ್ರ]] | governor1 = [[ವಜುಭಾಯಿ ರುದಭಾಯಿ ವಾಲ]] | predecessor1 = [[ಕೆ ಜೆ ಜಾರ್ಜ್]] | successor1 = [[ರಾಮಲಿಂಗ ರೆಡ್ಡಿ]] | term_start1 = 30 ಅಕ್ಟೋಬರ್ 2015 | term_end1 = 24 ಜೂನ್ 2017 | term_start = 27 ಮೇ 2023 | constituency = | 2blankname = ಮುಖ್ಯಮಂತ್ರಿ | 2namedata = [[ಸಿದ್ದರಾಮಯ್ಯ]] | order5 = | office5 = ವಾರ್ತಾ ಮತ್ತು ಪ್ರಚಾರ ಸಚಿವರು | 3blankname5 = ಮುಖ್ಯಮಂತ್ರಿ | 3namedata5 = [[ಎಸ್. ಎಂ. ಕೃಷ್ಣ]] | governor5 = [[ಟಿ. ಎನ್. ಚತುರ್ವೇದಿ]] | term_start5 = 13 ಡಿಸೆಂಬರ್ 2003 | term_end5 = 28 ಮೇ 2004 | predecessor5 = ಪ್ರೊ. ಬಿ.ಕೆ. ಚಂದ್ರಶೇಖರ್ | successor5 = ಬಿ. ಶಿವರಾಮ್ | order6 = | office6 = [[ವೈದ್ಯಕೀಯ ಶಿಕ್ಷಣ]] [[ರಾಜ್ಯ ಸಚಿವರು]] | 4blankname6 = ಮುಖ್ಯಮಂತ್ರಿ | 4namedata6 = [[ಎಸ್. ಎಂ. ಕೃಷ್ಣ]] | governor6 = {{Plainlist| * [[ವಿ. ಎಸ್. ರಮಾದೇವಿ]] * [[ಟಿ. ಎನ್. ಚತುರ್ವೇದಿ]] }} | term_start6 = 18 ಆಗಸ್ಟ್ 2001 | term_end6 = 28 ಮೇ 2004 | predecessor6 = [[ನಫೀಸ್ ಫಜಲ್]] | successor6 = ಇಕ್ಬಾಲ್ ಅನ್ಸಾರಿ | order7 = | office7 = ವಿಜ್ಞಾನ ಮತ್ತು ತಂತ್ರಜ್ಞಾನ [[ರಾಜ್ಯ ಸಚಿವ]] | 4blankname7 = ಮುಖ್ಯಮಂತ್ರಿ | 4namedata7 = [[ಎಸ್. ಎಂ. ಕೃಷ್ಣ]] | governor7 = {{Plainlist| * [[ಖುರ್ಶೆದ್ ಆಲಂ ಖಾನ್]] * [[ವಿ. ಎಸ್. ರಮಾದೇವಿ]] }} | term_start7 = 11 ಅಕ್ಟೋಬರ್ 1999 | term_end7 = 18 ಆಗಸ್ಟ್ 2001 | predecessor7 = | successor7 = [[ನಫೀಸ್ ಫಜಲ್]] | order8 = | office8 = [[ಉನ್ನತ ಶಿಕ್ಷಣ]] ಖಾತೆಯ ರಾಜ್ಯ ಸಚಿವರು [[ರಾಜ್ಯ ಸಚಿವರು]] <small>''[[ಸ್ವತಂತ್ರ ಉಸ್ತುವಾರಿ ಹೊಂದಿರುವ ಕರ್ನಾಟಕದ ರಾಜ್ಯ ಸಚಿವರು|(ಸ್ವತಂತ್ರ ಉಸ್ತುವಾರಿ)]]''</small> | governor8 = {{Plainlist| * [[ಖುರ್ಶೆದ್ ಆಲಂ ಖಾನ್]] * [[ವಿ. ಎಸ್. ರಮಾದೇವಿ]] * [[ಟಿ. ಎನ್. ಚತುರ್ವೇದಿ]] }} | predecessor8 = ಬಜ್ಪೆ ಅಬ್ದುಲ್ ಖಾದರ್ ಮೊಹಿದೀನ್ | successor8 = ಡಿ ಮಂಜುನಾಥ್ | term_start8 = 11 ಅಕ್ಟೋಬರ್ 1999 | term_end8 = 28 ಮೇ 2004 | 4blankname8 = ಮುಖ್ಯಮಂತ್ರಿ | 4namedata8 = [[ಎಸ್. ಎಂ. ಕೃಷ್ಣ]] | order9 = | office9 = [[ರೇಷ್ಮೆ ಕೃಷಿ]] [[ರಾಜ್ಯ ಸಚಿವರು]] | 5blankname9 = ಮುಖ್ಯಮಂತ್ರಿ | 5namedata9 = [[ಎಂ. ವೀರಪ್ಪ ಮೊಯ್ಲಿ]] | governor9 = [[ಖುರ್ಷೆದ್ ಅಲಂ ಖಾನ್]] | term_start9 = 19 ನವೆಂಬರ್ 1992 | term_end9 = 11 ಡಿಸೆಂಬರ್ 1994 | predecessor9 = ವೈ. ಕೆ. ರಾಮಯ್ಯ | successor9 = ಡಿ. ನಾಗರಾಜಯ್ಯ | citizenship = [[ಭಾರತ]] }} ==ಆರಂಭಿಕ ಜೀವನ ಮತ್ತು ಶಿಕ್ಷಣ== ಪರಮೇಶ್ವರ ಅವರು ೬ ಆಗಸ್ಟ್ ೧೯೫೧ ರಂದು [[ತುಮಕೂರು|ತುಮಕೂರಿ]]ನ ಗೊಲ್ಲಹಳ್ಳಿಯಲ್ಲಿ (ಈಗ ಸಿದ್ದಾರ್ಥ ನಗರ) ಜನಿಸಿದರು. ಅವರು ಗಂಗಮಾಳಮ್ಮ ಚಿಕ್ಕಣ್ಣ ಮತ್ತು ಮಾಜಿ ಗಂಗಾಧರಯ್ಯ ದಂಪತಿಗೆ ಜನಿಸಿದರು. ಗಂಗಾಧರಯ್ಯ ಅವರು [[ಕುಣಿಗಲ್]] ತಾಲೂಕಿನ [[ಅಮೃತೂರು]] [[ಹೋಬಳಿ|ಹೋಬಳಿಯ]] [[ಹೆಬ್ಬಾಳ|ಹೆಬ್ಬಾಳು]] ಗ್ರಾಮದವರು, ಈಗ [[ರಾಮನಗರ]] ಜಿಲ್ಲೆಯ [[ಮಾಗಡಿ]] ತಾಲೂಕಿನಲ್ಲಿದ್ದಾರೆ. ಪರಮೇಶ್ವರ ಅವರು, ಅಣ್ಣ ಡಾ.ಜಿ. ಶಿವಪ್ರಸಾದ್ ನಂತರ ಮೂರನೇ ಸಹೋದರ.<ref name=":5">{{cite news|url=http://www.newindianexpress.com/states/karnataka/2018/may/23/i-have-always-longed-for-the-top-post-says-kpcc-president-parameshwara-1818300.html|archive-url=https://web.archive.org/web/20180616153732/http://www.newindianexpress.com/states/karnataka/2018/may/23/i-have-always-longed-for-the-top-post-says-kpcc-president-parameshwara-1818300.html|url-status=dead|archive-date=16 June 2018|title=I have always longed for the top post, says KPCC president Parameshwara|work=The New Indian Express|access-date=2018-06-16}}</ref> ಅವರು ಗೊಲ್ಲಹಳ್ಳಿ (ಸಿದ್ದಾರ್ಥ ನಗರ) ಮತ್ತು ತುಮಕೂರಿನ ಹೆಗ್ಗೆರೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಅವರು ೧೯೫೯ ರಲ್ಲಿ ತಮ್ಮ ತಂದೆ ಸ್ಥಾಪಿಸಿದ ಸಿದ್ದಾರ್ಥ ನಗರದ ಶ್ರೀ ಸಿದ್ಧಾರ್ಥ ಪ್ರೌಢಶಾಲೆಗೆ ಹೋದರು. ಅವರು ನಂತರ ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೇರಿದರು ಮತ್ತು ಪದವಿ ಪೂರ್ವ ಕಾಲೇಜಿನ ನಂತರ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿಯಲ್ಲಿ ಬಿ.ಎಸ್ಸಿ ಪದವಿ ಪಡೆದರು, ನಂತರ ಅದೇ ಕಾಲೇಜಿನಲ್ಲಿ ಕೃಷಿಯಲ್ಲಿ ಎಂ.ಎಸ್ಸಿ ಪದವಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ, ಪರಮೇಶ್ವರ ಅವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಸ್ಯ [[ಶರೀರಶಾಸ್ತ್ರ]] ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದರು. ನಂತರ, ಪರಮೇಶ್ವರ ವಿದೇಶಕ್ಕೆ ಹೋಗಿ ಅಡಿಲೇಡ್ ವಿಶ್ವವಿದ್ಯಾಲಯದ ವೈಟ್ ಕೃಷಿ ಸಂಶೋಧನಾ ಕೇಂದ್ರದಿಂದ ಸಸ್ಯ ಶರೀರಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದರು.<ref>{{Cite web|url=http://ssit.edu.in/sri-siddhartha-education-society/|title=Sri Siddhartha Education Society {{!}} Sri Siddhartha Institute of Technology, SSIT, Tumkur|website=ssit.edu.in|language=en-US|access-date=2018-08-12|archive-date=2018-08-12|archive-url=https://web.archive.org/web/20180812115245/http://ssit.edu.in/sri-siddhartha-education-society/|url-status=dead}}</ref><ref>{{cite news|url=https://economictimes.indiatimes.com/news/politics-and-nation/first-dalit-dy-cm-has-a-doctorate-in-plant-physiology/articleshow/64299707.cms|title=First dalit Dy CM has a Doctorate in plant physiology|last=Aji|first=Sowmya|date=2018-05-24|work=The Economic Times|access-date=2018-06-16}}</ref> ಅವರು ಚಿಕ್ಕ ವಯಸ್ಸಿನಲ್ಲಿಯೇ [[ಎನ್ ಸಿ ಸಿ|ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್]] (ಭಾರತ) ಸೇರಿದರು. ಅವರು ಕ್ರೀಡಾಪಟುವಾಗಿದ್ದರು, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 100 ಮೀಟರ್ ಓಟದಲ್ಲಿ ದಾಖಲೆಯ 10.9 ಸೆಕೆಂಡುಗಳು ಓಡಿದ್ದಾರೆ. ಅವರು ಅಂತರ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜನ್ನು ಮತ್ತು ಭಾರತೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು. ಬೆಲ್‌ಗ್ರೇಡ್‌ನಲ್ಲಿ ನಡೆದ ವಿಶ್ವ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅವರು 4 ನೇ ಸ್ಥಾನ ಪಡೆದರು ಮತ್ತು ಒಲಿಂಪಿಕ್ಸ್‌ಗೆ ತರಬೇತಿ ನೀಡಲು ಆಯ್ಕೆಯಾದರು. ಆ ಹೊತ್ತಿಗೆ ಅವರು ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನವನ್ನು ಪಡೆದರು ಮತ್ತು ಶೈಕ್ಷಣಿಕವಾಗಿ ಮುಂದುವರಿಯಲು ನಿರ್ಧರಿಸಿದರು. ಇಂದಿಗೂ ಡಾ. ಜಿ ಪರಮೇಶ್ವರ ಅವರು ಮಾಸ್ಕೋದಿಂದ ದೈಹಿಕ ಶಿಕ್ಷಣದಲ್ಲಿ ಪಿಎಚ್‌ಡಿ ಪಡೆದ ಕೃಷ್ಣ ಹೆಬ್ಬಾರ್ ಅವರ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿದ್ದಾರೆ, ಅವರು ಕ್ರೀಡಾಪಟುವಾಗಿ ತಮ್ಮ ಆರಂಭಿಕ ದಿನಗಳಲ್ಲಿ ತರಬೇತಿ ನೀಡಿ ಪ್ರೋತ್ಸಾಹಿಸಿದರು.<ref>{{Cite news |date=2018-07-14 |title='Golden Girl' Hima Das awarded Rs 10 lakh by Karnataka deputy CM |work=The Times of India |url=https://timesofindia.indiatimes.com/sports/more-sports/athletics/golden-girl-hima-das-awarded-rs-10-lakh-by-karnataka-deputy-cm/articleshow/64991169.cms |access-date=2023-05-16 |issn=0971-8257}}</ref> ==ವೃತ್ತಿಜೀವನ == ಪರಮೇಶ್ವರ ಅವರು [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]]ದಿಂದ ಹಿಂತಿರುಗಿದಾಗ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಆಡಳಿತ ಅಧಿಕಾರಿಯಾಗಿದ್ದರು. ಇದಕ್ಕೂ ಮೊದಲು, ಪರಮೇಶ್ವರ ಅವರು [[ಬೆಂಗಳೂರು|ಬೆಂಗಳೂರಿನ]] ಯುಎಎಸ್‌ನಲ್ಲಿ ಸಸ್ಯ [[ಶರೀರಶಾಸ್ತ್ರ]] ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸ್ವಲ್ಪ ಕಾಲ ಕೆಲಸ ಮಾಡಿದ್ದರು. ೧೯೮೮ರ ಮಧ್ಯದಲ್ಲಿ, ಅವರು ತಮ್ಮ ತಂದೆಗೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸಹಾಯ ಮಾಡಿದರು, ಇದನ್ನು ಮೊದಲು [[ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ|ಭಾರತೀಯ ವೈದ್ಯಕೀಯ ಮಂಡಳಿ]] ಮತ್ತು [[ರಾಮಕೃಷ್ಣ ಹೆಗಡೆ]] ಅವರ ಸರ್ಕಾರ ತಿರಸ್ಕರಿಸಿತು ಆದರೆ [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯವು]] ಅನುಮೋದಿಸಿತು ಮತ್ತು ನಂತರ ಭಾರತದ [[ಸರ್ವೋಚ್ಚ ನ್ಯಾಯಾಲಯ]] ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜನ್ನು ಅನುಮೋದಿಸಲು ಅನುಮತಿ ನೀಡಿತು.<ref name=":1">{{Cite web|url=http://epaper.timesofindia.com/Repository/getFiles.asp?Style=OliveXLib:LowLevelEntityToPrint_TOINEW&Type=text/html&Locale=english-skin-custom&Path=TOIBG/2010/11/01&ID=Ar00400|archive-url=https://web.archive.org/web/20171011181620/http://epaper.timesofindia.com/Repository/getFiles.asp?Style=OliveXLib:LowLevelEntityToPrint_TOINEW&Type=text/html&Locale=english-skin-custom&Path=TOIBG/2010/11/01&ID=Ar00400|url-status=dead|archive-date=11 October 2017|title=OFF THE TRACK: FROM RESEARCH TO POLITICS|website=epaper.timesofindia.com|access-date=2017-06-26}}</ref> ೧೯೮೯ ರಲ್ಲಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉದ್ಘಾಟನೆಗೆ, ಪರಮೇಶ್ವರ ಅವರು ಶಿಕ್ಷಣ ಸಚಿವ ಎಸ್.ಎಂ. ಯಾಹ್ಯಾ ಮತ್ತು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಘದ ಅಧ್ಯಕ್ಷರಾಗಿದ್ದ [[ಮಲ್ಲಿಕಾರ್ಜುನ್ ಖರ್ಗೆ|ಮಲ್ಲಿಕಾರ್ಜುನ ಖರ್ಗೆ]] ಅವರೊಂದಿಗೆ ಪ್ರಧಾನಿ [[ರಾಜೀವ್ ಗಾಂಧಿ]]ಯವರನ್ನು ಆಹ್ವಾನಿಸಿದರು. ಪರಮೇಶ್ವರ ಅವರು [[ಎಸ್.ಎಂ. ಯಾಹ್ಯಾ]] ಅವರೊಂದಿಗೆ ಮೂರನೇ ಬಾರಿಗೆ ಪ್ರಧಾನಿ ರಾಜೀವ್ ಗಾಂಧಿಯವರನ್ನು ಭೇಟಿ ಮಾಡಲು ಹೋದಾಗ, ರಾಜೀವ್ ಗಾಂಧಿ ಅವರು ರಾಜಕೀಯ ಪ್ರವೇಶಿಸಲು ಪರಮೇಶ್ವರ ಅವರನ್ನು ಕೇಳಿದರು ಮತ್ತು ಅಂತಿಮವಾಗಿ ಎಸ್.ಎಂ. ಯಾಹ್ಯಾ ಅವರು ಪರಮೇಶ್ವರ ಅವರನ್ನು ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ [[ಮೊಹ್ಸಿನಾ ಕಿಡ್ವಾಯಿ|ಮೊಹ್ಸಿನಾ ಕಿದ್ವಾಯಿ]] ಅವರ ಬಳಿಗೆ ಕರೆದೊಯ್ದು [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ]]ಯ ಜಂಟಿ ಕಾರ್ಯದರ್ಶಿಯನ್ನಾಗಿ ಮಾಡಿದರು.<ref name=":0">{{cite news|url=http://vijaykarnataka.indiatimes.com/state/vk-special/interview-with-dr-g-parameshwar/articleshow/59299890.cms|title=ಪರಮ ಕೋಪಿಷ್ಟ ನಾನು; ರಾಜಕೀಯ ನನ್ನನ್ನು ಬದಲಿಸಿತು -Vijaykarnatka|date=25 June 2017|work=Vijaykarnatka|access-date=2017-06-29|language=kn}}</ref> ===ರಾಜಕೀಯ ವೃತ್ತಿಜೀವನ === {{Infobox officeholder | title = ರಾಜಕೀಯ ವೃತ್ತಿಜೀವನ | constituency4 = [[ಮಧುಗಿರಿ (ವಿಧಾನ ಸಭಾ ಕ್ಷೇತ್ರ)|ಮಧುಗಿರಿ]] | office1 = [[ಕರ್ನಾಟಕ ವಿಧಾನ ಸಭೆ]] ಸದಸ್ಯರು | predecessor4 = [[ರಾಷ್ಟ್ರಪತಿ ಆಳ್ವಿಕೆ]] | successor4 = ಗಂಗಹನುಮಯ್ಯ | term_start4 = 18 ಡಿಸೆಂಬರ್ 1989 | term_end4 = 20 ಸೆಪ್ಟೆಂಬರ್ 1994 | office5 = [[ಕರ್ನಾಟಕ ವಿಧಾನ ಪರಿಷತ್]] ಸದಸ್ಯರು | 1blankname5 = | 1namedata5 = | term_start5 = 1 ಜುಲೈ 2014 | term_end5 = 24 ಮೇ 2018 | constituency5 = ಅವಿರೋಧವಾಗಿ ಆಯ್ಕೆಯಾದರು | predecessor5 = | successor5 = | successor3 = [[ರಾಷ್ಟ್ರಪತಿ ಆಳ್ವಿಕೆ]] | constituency3 = [[ಮಧುಗಿರಿ (ವಿಧಾನ ಸಭಾ ಕ್ಷೇತ್ರ)|ಮಧುಗಿರಿ]] | predecessor3 = ಗಂಗಹನುಮಯ್ಯ | term_start3 = ೧೧ ಅಕ್ಟೋಬರ್ ೧೯೯೯ | term_end3 = ೧೯ ನವೆಂಬರ್ ೨೦೦೭ | governor1 = | term_start1 = ಮೇ 15, 2018 | term_end1 = | predecessor1 = [[ಪಿ. ಆರ್. ಸುಧಾಕರ ಲಾಲ್]] | successor1 = | constituency1 = [[ಕೊರಟಗೆರೆ (ವಿಧಾನಸಭಾ ಕ್ಷೇತ್ರ)|ಕೊರಟಗೆರೆ]] | governor2 = | term_start2 = 30 ಮೇ 2008 | term_end2 = 12 ಮೇ 2013 | predecessor2 = ಸಿ. ಚನ್ನಿಗಪ್ಪ | successor2 = [[ಪಿ. ಆರ್. ಸುಧಾಕರ ಲಾಲ್|ಸುಧಾಕರ ಲಾಲ್ ಪಿ.ಆರ್.]] | constituency2 = [[ಕೊರಟಗೆರೆ (ವಿಧಾನಸಭಾ ಕ್ಷೇತ್ರ)|ಕೊರಟಗೆರೆ]] }} *೧೯೮೯ರಲ್ಲಿ ಪರಮೇಶ್ವರ ಅವರು [[ಮಧುಗಿರಿ]] ಕ್ಷೇತ್ರದಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ [[ಜನತಾ ದಳ (ಜಾತ್ಯಾತೀತ)|ಜನತಾದಳದ]] ಸಿ. ರಾಜವರ್ಧನ್ ಅವರನ್ನು ಸೋಲಿಸಿದರು.<ref>{{Cite web|url=http://www.elections.in/karnataka/assembly-constituencies/madhugiri.html|title=Madhugiri Elections Results 2014, Current MLA, Candidate List of Assembly Elections in Madhugiri, Karnataka|website=elections.in|archive-url=https://web.archive.org/web/20180629111016/http://www.elections.in/karnataka/assembly-constituencies/madhugiri.html|archive-date=29 June 2018|access-date=2017-10-11}}</ref> *೧೯೯೩ ರಲ್ಲಿ, [[ವೀರಪ್ಪ ಮೊಯ್ಲಿ]] ಸಚಿವ ಸಂಪುಟದಲ್ಲಿ ಪರಮೇಶ್ವರ ರೇಷ್ಮೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. *೧೯೯೯ ರಲ್ಲಿ, ಪರಮೇಶ್ವರ ಅವರು ೧೯೯೯ ರ ಚುನಾವಣೆಯಲ್ಲಿ ಮಧುಗಿರಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ೫೫,೮೦೨ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದರು. ಆ ವರ್ಷದ ಚುನಾವಣೆಯಲ್ಲಿ ಇದು ಅತಿ ದೊಡ್ಡ ಗೆಲುವಿನ ಅಂತರವಾಗಿತ್ತು. ಅವರು ೭೧,೮೯೫ ಮತಗಳನ್ನು ಗಳಿಸಿದರು ಮತ್ತು ಅವರ ಎರಡನೇ ಸ್ಥಾನ ಪಡೆದ ಜನತಾ ದಳ (ಜಾತ್ಯತೀತ) ದ ಗಂಗಹನುಮಯ್ಯ ಕೇವಲ ೧೬,೦೯೩ ಮತಗಳನ್ನು ಪಡೆದರು.೧೯೯೯ ರ ಚುನಾವಣೆಯಲ್ಲಿ ಪರಮೇಶ್ವರ ಅವರ ಮತಗಳು ರಾಜ್ಯದಲ್ಲಿ ಅತಿ ಹೆಚ್ಚು ಮತಗಳಾಗಿದ್ದವು.<ref>{{Cite web|url=http://www.thehindu.com/2004/03/12/stories/2004031208410500.htm|title=Parameshwar kicks off campaign|archive-url=https://web.archive.org/web/20180629105942/https://www.thehindu.com/2004/03/12/stories/2004031208410500.htm|archive-date=29 June 2018|website=[[The Hindu]]|date=2004-03-12|access-date=2017-09-29}}</ref> *೧೯೯೯ ರಿಂದ ೨೦೦೪ ರವರೆಗೆ, ಅವರು [[ಎಸ್. ಎಂ. ಕೃಷ್ಣ|ಎಸ್.ಎಂ. ಕೃಷ್ಣ]] ಸಂಪುಟದಲ್ಲಿ ಉನ್ನತ ಶಿಕ್ಷಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳ ರಾಜ್ಯ ಸಚಿವರಾಗಿ [[ತುಮಕೂರು]] ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. *ಆಗಸ್ಟ್ ೧೮, ೨೦೦೧ ರಂದು, ಅವರನ್ನು ವೈದ್ಯಕೀಯ ಶಿಕ್ಷಣದ ರಾಜ್ಯ ಸಚಿವರನ್ನಾಗಿ ನೇಮಿಸಲಾಯಿತು ನಫೀಸ್ ಫಜಲ್ ಅವರೊಂದಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿನಿಮಯ ಮಾಡಿಕೊಂಡರು.<ref>{{Cite web|url=http://parliamentofindia.nic.in/jpi/MARCH2000/CHAP-11.htm|title=11|website=parliamentofindia.nic.in|access-date=2017-10-13|archive-url=https://web.archive.org/web/20160304113636/http://parliamentofindia.nic.in/jpi/march2000/chap-11.htm|archive-date=4 March 2016}}</ref> *೨೭ ಜೂನ್ ೨೦೦೨ ರಂದು, ಆಗಿನ ಮುಖ್ಯಮಂತ್ರಿ [[ಎಸ್. ಎಂ. ಕೃಷ್ಣ|ಎಸ್.ಎಂ. ಕೃಷ್ಣ]] ಅವರು ರಾಜಕೀಯದಲ್ಲಿ ಕಿರಿಯ ಮುಖ ಅಗತ್ಯವಿದೆ ಎಂದು ಉಲ್ಲೇಖಿಸಿ ಪರಮೇಶ್ವರ ಅವರನ್ನು ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಿದರು.<ref>{{Cite web|url=http://www.thehindu.com/2002/06/27/stories/2002062704780400.htm|archive-url=https://web.archive.org/web/20180629111537/https://www.thehindu.com/2002/06/27/stories/2002062704780400.htm|archive-date=2018-06-29|website=[[The Hindu]]|title=6 ministers may be excluded from new team|date=2002-06-27|access-date=2017-10-13}}</ref><ref>{{Cite web|url=http://www.thehindu.com/2002/06/28/stories/2002062804270600.htm|title=9 new Ministers in Krishna team|last=bgvrh|website=[[The Hindu]]|date=2002-06-28|access-date=2017-10-13}} {{dead link|date=April 2021|bot=medic}}{{cbignore|bot=medic}}</ref> *ಡಿಸೆಂಬರ್ ೧೨, ೨೦೦೩ ರಂದು, ಪ್ರೊ. ಬಿ.ಕೆ. ಚಂದ್ರಶೇಖರ್ ಅವರ ಉತ್ತರಾಧಿಕಾರಿಯಾಗಿ ಅವರನ್ನು ಮಾಹಿತಿ ಮತ್ತು ಪ್ರಚಾರ ಸಚಿವರನ್ನಾಗಿ ನೇಮಿಸಲಾಯಿತು.<ref>{{Cite web|url=http://www.thehindu.com/thehindu/2003/12/14/stories/2003121404710400.htm|website=[[The Hindu]]|title=New portfolios of Ministers|date=2003-12-14|access-date=2017-10-13}} {{dead link|date=April 2021|bot=medic}}{{cbignore|bot=medic}}</ref> *೨೦೦೪ ರಲ್ಲಿ, ಪರಮೇಶ್ವರ ಅವರು ಮಧುಗಿರಿಯಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಜನತಾ ದಳ (ಜಾತ್ಯತೀತ) ದ ಕೆಂಚಮರಾಯ ಎಚ್ ವಿರುದ್ಧ ಗೆದ್ದರು.<ref>{{Cite web|url=http://www.elections.in/karnataka/assembly-constituencies/koratagere.html|title=Koratagere Elections Results 2014, Current MLA, Candidate List of Assembly Elections in Koratagere, Karnataka|website=elections.in|access-date=2017-06-27}}</ref> *೨೦೦೭ ರಿಂದ ೨೦೦೯ ರವರೆಗೆ, ಡಾ. ಜಿ. ಪರಮೇಶ್ವರ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. *೨೦೦೮ ರಲ್ಲಿ, ಅವರು ಕೊರಟಗೆರೆಯನ್ನು ಪ್ರತಿನಿಧಿಸಿದರು ಜನತಾ ದಳ (ಜಾತ್ಯತೀತ) ದ ರನ್ನರ್ ಅಪ್ ಚಂದ್ರಯ್ಯ ಅವರನ್ನು ಸೋಲಿಸಿ ಗೆದ್ದರು.<ref>{{Cite web|url=http://www.elections.in/karnataka/assembly-constituencies/koratagere.html|title=Koratagere Elections Results 2014, Current MLA, Candidate List of Assembly Elections in Koratagere, Karnataka|website=elections.in|access-date=2017-06-27}}</ref> *ಅಕ್ಟೋಬರ್ ೨೭, ೨೦೧೦ ರಂದು, ಅವರನ್ನು [[ಆರ್. ವಿ. ದೇಶಪಾಂಡೆ|ಆರ್.ವಿ. ದೇಶಪಾಂಡೆ]] ಅವರ ಸ್ಥಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.<ref>{{cite news|url=http://www.dnaindia.com/bangalore/report-g-parameshwar-to-revive-congress-fortunes-in-karnataka-1458411|title=G Parameshwar to revive Congress fortunes in Karnataka|author=Kumar, Hemanth|date=27 October 2010|newspaper=[[Daily News and Analysis]]|access-date=21 April 2014}}</ref> *ಜುಲೈ ೧, ೨೦೧೪ ರಂದು, ಅವರು [[ವಿಧಾನ ಪರಿಷತ್ತು|ವಿಧಾನ ಪರಿಷತ್ತಿ]]ಗೆ ಆಯ್ಕೆಯಾದರು. *ಅಕ್ಟೋಬರ್ ೩೦, ೨೦೧೫ ರಂದು, ಅವರನ್ನು [[ಕೆ ಜೆ ಜಾರ್ಜ್|ಕೆ.ಜೆ. ಜಾರ್ಜ್]] ಅವರ ಸ್ಥಾನದಲ್ಲಿ ಕರ್ನಾಟಕದ ಗೃಹ ಸಚಿವರನ್ನಾಗಿ ನೇಮಿಸಲಾಯಿತು.<ref>{{Cite web|url=http://www.daijiworld.com/news/newsDisplay.aspx?newsID=241002|title=B'lore: Parameshwar, 6 others to become MLCs, Ivan D'Souza not included|access-date=2017-06-26}}</ref> *ಜನವರಿ ೧೫, ೨೦೧೬ ರಂದು, ಡಾ. ಜಿ. ಪರಮೇಶ್ವರ ಅವರನ್ನು [[ಚಿಕ್ಕಮಗಳೂರು]] ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.<ref>{{cite news|url=https://kannada.oneindia.com/news/karnataka/home-minister-dr-g-parameshwara-gets-chikkamagaluru-district-responsibility-100132.html|script-title=kn:ಚಿಕ್ಕಮಗಳೂರು ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವರು|work=One India|access-date=2018-08-01|language=kn}}</ref> *ಜೂನ್ ೨೪, ೨೦೧೭ ರಂದು, ಅವರು ರಾಜ್ಯ ಪ್ರಚಾರವನ್ನು ನೋಡಿಕೊಳ್ಳಲು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಅವರು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನವನ್ನು [[ಡಿ.ಕೆ ಶಿವಕುಮಾರ್|ಡಿ ಕೆ ಶಿವಕುಮಾರ್]] ಅವರಿಗೆ ಹಸ್ತಾಂತರಿಸಿದರು ಮತ್ತು ಎರಡನೇ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಉಳಿದರು.<ref>{{Cite web|url=https://www.newskarnataka.com/kalasa/roshan-baig-is-chikkamagalur-in-charge-minister|title=Roshan Baig is Chikkamagalur in-charge minister|last=NewsKarnataka|website=NewsKarnataka|date=5 July 2017|language=en|access-date=2018-08-01|archive-date=1 ಆಗಸ್ಟ್ 2018|archive-url=https://web.archive.org/web/20180801124803/https://www.newskarnataka.com/kalasa/roshan-baig-is-chikkamagalur-in-charge-minister|url-status=dead}}</ref> *ಮೇ ೧೫, ೨೦೧೮ ರಂದು, ಡಾ. ಜಿ. ಪರಮೇಶ್ವರ ಅವರು [[ಕೊರಟಗೆರೆ]] ಸಂವಿಧಾನದಿಂದ ಶಾಸಕ ಅಭ್ಯರ್ಥಿಯಾಗಿ ಆಯ್ಕೆಯಾದರು.<ref>{{Cite web|url=http://www.timesnownews.com/elections/karnataka-assembly-election-2018-latest/constituency/article/koratagere-sudhakar-lal-p-r-g-parameshwara-bjp-congress-jds/224617|title=Koratagere Election Result 2018 live updates: Congress' Dr.G Parmeshwara takes the winning title in Koratagere|date=15 May 2018 }}</ref> *೨೩ ಮೇ ೨೦೧೮ ರಂದು, ಡಾ. ಜಿ. ಪರಮೇಶ್ವರ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>{{cite news|url=https://www.ndtv.com/india-news/g-parameshwara-to-be-karnataka-deputy-chief-minister-says-hd-kumaraswamy-1855960|title=Congress Gets Deputy Chief Minister, Lion's Share In Karnataka Ministries|work=NDTV.com|access-date=2018-05-23|language=en}}</ref> *ಜೂನ್ ೮, ೨೦೧೮ ರಂದು, ಡಾ. ಜಿ. ಪರಮೇಶ್ವರ ಅವರು "ಕರ್ನಾಟಕದ ಗೃಹ ಇಲಾಖೆ (ಗುಪ್ತಚರ ಇಲಾಖೆ ಹೊರತುಪಡಿಸಿ), ಬೆಂಗಳೂರು ಅಭಿವೃದ್ಧಿ ( ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ಬಿ, ಬಿಎಂಆರ್ಡಿಎ, ನಗರಾಭಿವೃದ್ಧಿ ಇಲಾಖೆಯಿಂದ ಪಟ್ಟಣ ಯೋಜನಾ ನಿರ್ದೇಶನಾಲಯ) ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಸ್ತುವಾರಿ ವಹಿಸಿಕೊಂಡರು.<ref>{{cite news|url=https://www.thenewsminute.com/article/g-parameshwara-bags-both-home-and-bengaluru-dks-gets-water-resources-full-list-karnataka|title=G Parameshwara bags both Home and Bengaluru, DKS gets Water Resources: Full list of Karnataka ministers|date=2018-06-08|work=The News Minute|access-date=2018-06-09}}</ref> *ಜುಲೈ ೩೧, ೨೦೧೮ ರಂದು, ಡಾ. ಜಿ. ಪರಮೇಶ್ವರ ಅವರನ್ನು ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.<ref>{{cite news|url=https://www.newindianexpress.com/states/karnataka/2018/aug/01/g-parameshwara-to-head-bengaluru-urban-district-1851407.html|title=G Parameshwara to head Bengaluru Urban district|work=The New Indian Express|access-date=2018-08-01}}</ref> *ಡಿಸೆಂಬರ್ ೨೮, ೨೦೧೮ ರಂದು, ಡಾ. ಜಿ. ಪರಮೇಶ್ವರ ಅವರು ಸಚಿವ ಹುದ್ದೆಗಳ ಪ್ರಾದೇಶಿಕವಾರು ವಿತರಣೆಯನ್ನು ಸಮತೋಲನಗೊಳಿಸುವ ಸಲುವಾಗಿ ಗೃಹ ಸಚಿವ ಖಾತೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆಯನ್ನು ಬಿಡಬೇಕಾಯಿತು. ಡಾ. ಜಿ. ಪರಮೇಶ್ವರ ಅವರು "ಐಟಿ, ಬಿಟಿ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ; ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು; ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ" ಎಂಬ ಮೂರು ಖಾತೆಗಳೊಂದಿಗೆ ಬೆಂಗಳೂರು ಅಭಿವೃದ್ಧಿ ಸಚಿವಾಲಯವನ್ನು ಮುಂದುವರೆಸಿದರು. <ref>{{cite news|url=https://www.deccanherald.com/cm-appoints-dist-charge-684807.html|title=CM appoints dist in-charge ministers|date=2018-07-31|work=Deccan Herald|access-date=2018-08-01|language=en}}</ref><ref>{{cite news|url=https://vijaykarnataka.indiatimes.com/state/karnataka/hd-kumaraswamy-led-coalition-govt-appointed-district-in-charge-ministers/articleshow/65217245.cms|title=ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ - Vijaykarnataka|date=2018-07-31|work=Vijaykarnataka|access-date=2018-08-01|language=kn}}</ref> *ಆಗಸ್ಟ್ ೦೧, ೨೦೨೨ ರಂದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ [[ಸೋನಿಯಾ ಗಾಂಧಿ]] ಅವರು, ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗಾಗಿ 'ಪ್ರಣಾಳಿಕೆ, ನೀತಿ ಮತ್ತು ದೃಷ್ಟಿ ಸಮಿತಿ ೨೦೨೩' ರ ಅಧ್ಯಕ್ಷರನ್ನಾಗಿ ಡಾ. ಜಿ. ಪರಮೇಶ್ವರ ಅವರನ್ನು ನೇಮಿಸಿದರು<ref>{{Cite news |date=2022-08-01 |title=Parameshwara-led panel to prepare Congress manifesto for 2023 Assembly polls |language=en-IN |work=The Hindu |url=https://www.thehindu.com/news/national/karnataka/parameshwara-led-panel-to-prepare-congress-manifesto-for-2023-assembly-polls/article65711137.ece |access-date=2023-05-13 |issn=0971-751X}}</ref>. *ಮೇ ೧೩, ೨೦೨೩ ರಂದು, ಕೊರಟಗೆರೆ ಕ್ಷೇತ್ರದಲ್ಲಿ ಡಾ. ಜಿ. ಪರಮೇಶ್ವರ ಅವರು ರನ್ನರ್ ಅಪ್ ಪಿ.ಆರ್. ಸುಧಾಕರ್ ಲಾಲ್ ವಿರುದ್ಧ ವಿಧಾನಸಭೆ ಸದಸ್ಯರಾಗಿ ಗೆದ್ದರು. == ರಾಜಕೀಯ ಪಕ್ಷದಲ್ಲಿನ ಹುದ್ದೆಗಳು == {| class="wikitable sortable" |- ! # !! ರಿಂದ !! ವರೆಗೆ !! ಸ್ಥಾನ |- | ೦೧ || ೧೯೮೯ || ೧೯೯೨ || ಜಂಟಿ ಕಾರ್ಯದರ್ಶಿ, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- | ೦೨ || ೧೯೯೨ || ೧೯೯೭ || ಪ್ರಧಾನ ಕಾರ್ಯದರ್ಶಿ, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- | ೦೩ || ೧೯೯೭ || ೧೯೯೯ || ಉಪಾಧ್ಯಕ್ಷರು, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- |೦೪ |೨೦೦೭ |೨೦೦೯ |ಸದಸ್ಯ, [[ಕಾಂಗ್ರೆಸ್ ಕಾರ್ಯಕಾರಿ ಸಮಿತಿ]] |- | ೦೫ || ೨೦೧೦ || ೨೦೧೮ || ಅಧ್ಯಕ್ಷರು, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- | ೦೬ || ೨೦೧೦ || ೨೦೧೭ || ಪ್ರಚಾರ ಸಮಿತಿಯ ಅಧ್ಯಕ್ಷರು, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- | ೦೭ || ೨೦೨೨ || ಪ್ರಸ್ತುತ || ೨೦೨೩ ರ ಪ್ರಣಾಳಿಕೆ, ನೀತಿ ಮತ್ತು ದೃಷ್ಟಿ ಸಮಿತಿಯ ಅಧ್ಯಕ್ಷರು, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |} ==ವೈಯಕ್ತಿಕ ಜೀವನ== ಪರಮೇಶ್ವರ ಅವರು ತಮ್ಮ ಸ್ನೇಹಿತನ ಸಹೋದರಿ ಕನ್ನಿಕಾ ಪರಮೇಶ್ವರಿಯನ್ನು ವಿವಾಹವಾದರು. ಪರಮೇಶ್ವರ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಓದುತ್ತಿದ್ದಾಗ ಇಬ್ಬರೂ ಭೇಟಿಯಾದರು, ನಂತರ 1982 ರಲ್ಲಿ ತುಮಕೂರಿನಲ್ಲಿ ಬೌದ್ಧ ರೂಢಿಗಳ ಪ್ರಕಾರ ವಿವಾಹವಾದರು. ಅವರು ಅಂಬೇಡ್ಕರ್ವಾದಿ, ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿ. ಪರಮೇಶ್ವರ ಅವರು ಬೌದ್ಧಧರ್ಮ ಮತ್ತು ಅದರ ತತ್ತ್ವಶಾಸ್ತ್ರವನ್ನು ನಂಬುತ್ತಾರೆ.<ref>{{Cite web|url=https://www.newindianexpress.com/states/karnataka/2021/jan/04/many-embrace-buddhism-in-tumakuru-2245068.html|title=Many embrace Buddhism in Tumakuru|date=4 January 2021 }}</ref><ref>{{Cite web|url=https://www.deccanchronicle.com/nation/politics/180416/dr-g-parameshwar-why-should-a-dalit-not-be-cm.html|title=Dr G Parameshwar: Why should a Dalit not be CM?|date=18 April 2016}}</ref><ref>{{Cite web|url=https://www.indiatoday.in/india/south/story/karnataka-cm-post-dalit-cm-g-parameshwara-siddaramaiah-congress-kpcc-241519-2015-02-23|title = Karnataka likely to get a Dalit chief minister| date=23 February 2015 }}</ref> ==ಪ್ರಶಸ್ತಿಗಳು== *ಕರ್ನಾಟಕ ಗೇಮ್ ಚೇಂಜರ್ ಪ್ರಶಸ್ತಿ 2017. <small>(ಯುಕೆ ಕರ್ನಾಟಕ ಬಿಸಿನೆಸ್ ಚೇಂಬರ್)</small><ref>{{Citation|last=sujit nair|title=Dr G Parameshwar being awarded Karnataka Game Changer Award 2017 at UK Parliament, London|date=9 March 2017|url=https://www.youtube.com/watch?v=ZF_LsuSiYyA|access-date=2017-06-26}}</ref> *೧೯೯೩ ರಲ್ಲಿ ರಾಷ್ಟ್ರೀಯ ಏಕತಾ ಪ್ರಶಸ್ತಿ.<ref name=":3">{{Cite web|url=http://ssit.edu.in/joint-secretary/|title=Joint Secretary {{!}} Sri Siddhartha Institute of Technology, SSIT, Tumkur|website=ssit.edu.in|language=en-US|access-date=2017-09-29}}{{Dead link|date=ಆಗಸ್ಟ್ 2025 |bot=InternetArchiveBot |fix-attempted=yes }}</ref> *ವಿಶಿಷ್ಟ ನಾಯಕತ್ವ ಪ್ರಶಸ್ತಿ == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} 299bi6uwijrxtdq3aiqhd52sjfaw1m1 1374725 1374724 2026-06-04T01:20:52Z ThePositiveVibes 87814 /* */ 1374725 wikitext text/x-wiki '''ಗಂಗಾಧರಯ್ಯ ಪರಮೇಶ್ವರ''' (ಜನನ ೬ ಆಗಸ್ಟ್ ೧೯೫೧) ಒಬ್ಬ ಭಾರತೀಯ [[ರಾಜಕಾರಣಿ]], ಅವರು ಪ್ರಸ್ತುತ ೨೭ ಮೇ ೨೦೨೩ ರಿಂದ [[ಕರ್ನಾಟಕ]]ದ [[ಗೃಹ ಸಚಿವಾಲಯ (ಭಾರತ)|ಗೃಹ ಸಚಿವ]]ರಾಗಿ ಮತ್ತು ಕರ್ನಾಟಕದ ಏಳನೇ ಉಪ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸತತ ಎರಡು ಅವಧಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ದೀರ್ಘಕಾಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ<ref name=":4">{{Cite web |title=All you need to know about G Parameshwara, Karnataka's first Dalit Deputy CM |url=https://www.moneycontrol.com/news/politics/all-you-need-to-know-about-g-parameshwara-karnatakas-first-dalit-deputy-cm-2573821.html |access-date=2018-05-26 |website=Moneycontrol |language=en-US}}</ref><ref name="karnatakapcc.com2">{{Cite web |title=KPCC President {{!}} KARNATAKA PRADESH CONGRESS COMMITTEE |url=http://www.karnatakapcc.com/kpcc-president/ |url-status=dead |archive-url=https://web.archive.org/web/20180629110255/http://www.karnatakapcc.com/kpcc-president/ |archive-date=2018-06-29 |access-date=2017-06-26 |website=karnatakapcc.com |language=en-US}}</ref><ref>{{Cite news |date=2016-11-07 |title=Dr G Parameshwar to remain firm in KPCC saddle |url=https://www.deccanchronicle.com/nation/current-affairs/071116/dr-g-parameshwar-to-remain-firm-in-kpcc-saddle.html |access-date=2018-05-26 |work=Deccan Chronicle |language=en}}</ref> {{short description|Indian politician }} {{Use dmy dates|date=February 2018}} {{Use Indian English|date=November 2017}} {{Infobox officeholder | image = Dr G Parameshwara.JPG | order = | office2 = 7ನೇ [[ಕರ್ನಾಟಕದ ಉಪಮುಖ್ಯಮಂತ್ರಿ |ಕರ್ನಾಟಕದ ಉಪಮುಖ್ಯಮಂತ್ರಿಗಳ ಪಟ್ಟಿ]] | governor2 = [[ವಜುಭಾಯಿ ರುದಭಾಯಿ ವಾಲ]] | predecessor2 = {{Plainlist| *[[ಆರ್. ಅಶೋಕ್]] *[[ಕೆ. ಎಸ್. ಈಶ್ವರಪ್ಪ]] }} | successor2 = {{Plainlist| *[[ಗೋವಿಂದ್ ಎಂ. ಕಾರ್ಜೋಲ್]] *[[ಸಿ. ಎನ್. ಅಶ್ವತ್ ನಾರಾಯಣ್]] *[[ಲಕ್ಷ್ಮಣ ಸವದಿ]] }} | term_start2 = 23 ಮೇ 2018 | term_end2 = 23 ಜುಲೈ 2019 | constituency2 = | 1blankname2 = ಮುಖ್ಯಮಂತ್ರಿ | 1namedata2 = [[ಎಚ್. ಡಿ. ಕುಮಾರಸ್ವಾಮಿ]] | governor3 = [[ವಜುಭಾಯಿ ರುದಭಾಯಿ ವಾಲ]] | office3 = [[ಕರ್ನಾಟಕ ವಿಧಾನ ಪರಿಷತ್ತಿನ]] ಸಭಾ ನಾಯಕ | order3 = | predecessor3 = [[ಎಸ್. ಆರ್. ಪಾಟೀಲ್]] | successor3 = [[ ಜಯಮಾಲಾ ರಾಮಚಂದ್ರ|ಜಯಮಾಲಾ]] | party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] <small>(1989 ರಿಂದ)</small> | office4 = [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ]] ಅಧ್ಯಕ್ಷರು | order4 = | term_start4 = 27 ಅಕ್ಟೋಬರ್ 2010 | term_end4 = 4 ಜುಲೈ 2018 | predecessor4 = [[ಆರ್. ವಿ. ದೇಶಪಾಂಡೆ]] | successor4 = [[ದಿನೇಶ್ ಗುಂಡೂರಾವ್]] | birth_name = ಪರಮೇಶ್ವರ ಗಂಗಾಧರಯ್ಯ | birth_date = {{Birth date and age|df=yes|1951|8|6}} | birth_place = [[ತುಮಕೂರು ಜಿಲ್ಲೆ|ಗೊಲ್ಲಹಳ್ಳಿ]], [[ಮೈಸೂರು ರಾಜ್ಯ]] (ಈಗ [[ಕರ್ನಾಟಕ]]), [[ಭಾರತ]] | death_date = | death_place = | nationality = | spouse = ಕನ್ನಿಕಾ ಪರಮೇಶ್ವರಿ ಪರಮೇಶ್ವರ <small>(ಮ.1982)</small> | children = ಶಾನಾ ಪರಮೇಶ್ವರ್ <small>([[ಮಗಳು]])</small> | parents = {{ubl|[[ಎಚ್. ಎಂ. ಗಂಗಾಧರಯ್ಯ]]|[[ಗಂಗಾಮಾಳಮ್ಮ ಸಿ.]]}} | residence = {{Plainlist| *[[ಬೆಂಗಳೂರು]] }} | relatives = | alma_mater = {{Plainlist| * [[ಗಾಂಧಿ ಕೃಷಿ ವಿಜ್ಞಾನ ಕೇಂದ್ರ]] [[ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು|ಯುಎಎಸ್]] <small>[[ಕೃಷಿಯಲ್ಲಿ ವಿಜ್ಞಾನ ಪದವಿ|(ಬಿ. ಎಸ್ಸಿ.)]], [[ವಿಜ್ಞಾನ ಸ್ನಾತಕೋತ್ತರ ಪದವಿ|(ಎಂ. ಎಸ್ಸಿ.)]]</small>. * ವೇಯ್ಟ್ ಸಂಶೋಧನಾ ಸಂಸ್ಥೆ [[ಅಡಿಲೇಡ್ ವಿಶ್ವವಿದ್ಯಾಲಯ]] <small>([[ಪಿಎಚ್‌ಡಿ]])</small>. }} | profession = [[ರಾಜಕಾರಣಿ]], [[ಕೃಷಿ ವಿಜ್ಞಾನಿ]] | website = [http://www.karnatakapcc.com/kpcc-president/ Official Website] | 3blankname3 = ಮುಖ್ಯಮಂತ್ರಿ | 3namedata3 = [[ಸಿದ್ದರಾಮಯ್ಯ]] | term_start3 = 1 ಜುಲೈ 2016 | term_end3 = 24 ಜೂನ್ 2017 | office = [[ಕರ್ನಾಟಕ ಸರ್ಕಾರ|ಗೃಹ ಸಚಿವರು, ಕರ್ನಾಟಕ ಸರ್ಕಾರ]] | governor = [[ಥಾವರ್ ಚಂದ್ ಗೆಹ್ಲೋಟ್]] | predecessor = [[ಆರಗ ಜ್ಞಾನೇಂದ್ರ]] | governor1 = [[ವಜುಭಾಯಿ ರುದಭಾಯಿ ವಾಲ]] | predecessor1 = [[ಕೆ ಜೆ ಜಾರ್ಜ್]] | successor1 = [[ರಾಮಲಿಂಗ ರೆಡ್ಡಿ]] | term_start1 = 30 ಅಕ್ಟೋಬರ್ 2015 | term_end1 = 24 ಜೂನ್ 2017 | term_start = 27 ಮೇ 2023 | constituency = | 2blankname = ಮುಖ್ಯಮಂತ್ರಿ | 2namedata = [[ಸಿದ್ದರಾಮಯ್ಯ]] | order5 = | office5 = ವಾರ್ತಾ ಮತ್ತು ಪ್ರಚಾರ ಸಚಿವರು | 3blankname5 = ಮುಖ್ಯಮಂತ್ರಿ | 3namedata5 = [[ಎಸ್. ಎಂ. ಕೃಷ್ಣ]] | governor5 = [[ಟಿ. ಎನ್. ಚತುರ್ವೇದಿ]] | term_start5 = 13 ಡಿಸೆಂಬರ್ 2003 | term_end5 = 28 ಮೇ 2004 | predecessor5 = ಪ್ರೊ. ಬಿ.ಕೆ. ಚಂದ್ರಶೇಖರ್ | successor5 = ಬಿ. ಶಿವರಾಮ್ | order6 = | office6 = [[ವೈದ್ಯಕೀಯ ಶಿಕ್ಷಣ]] [[ರಾಜ್ಯ ಸಚಿವರು]] | 4blankname6 = ಮುಖ್ಯಮಂತ್ರಿ | 4namedata6 = [[ಎಸ್. ಎಂ. ಕೃಷ್ಣ]] | governor6 = {{Plainlist| * [[ವಿ. ಎಸ್. ರಮಾದೇವಿ]] * [[ಟಿ. ಎನ್. ಚತುರ್ವೇದಿ]] }} | term_start6 = 18 ಆಗಸ್ಟ್ 2001 | term_end6 = 28 ಮೇ 2004 | predecessor6 = [[ನಫೀಸ್ ಫಜಲ್]] | successor6 = ಇಕ್ಬಾಲ್ ಅನ್ಸಾರಿ | order7 = | office7 = ವಿಜ್ಞಾನ ಮತ್ತು ತಂತ್ರಜ್ಞಾನ [[ರಾಜ್ಯ ಸಚಿವ]] | 4blankname7 = ಮುಖ್ಯಮಂತ್ರಿ | 4namedata7 = [[ಎಸ್. ಎಂ. ಕೃಷ್ಣ]] | governor7 = {{Plainlist| * [[ಖುರ್ಶೆದ್ ಆಲಂ ಖಾನ್]] * [[ವಿ. ಎಸ್. ರಮಾದೇವಿ]] }} | term_start7 = 11 ಅಕ್ಟೋಬರ್ 1999 | term_end7 = 18 ಆಗಸ್ಟ್ 2001 | predecessor7 = | successor7 = [[ನಫೀಸ್ ಫಜಲ್]] | order8 = | office8 = [[ಉನ್ನತ ಶಿಕ್ಷಣ]] ಖಾತೆಯ ರಾಜ್ಯ ಸಚಿವರು [[ರಾಜ್ಯ ಸಚಿವರು]] <small>''[[ಸ್ವತಂತ್ರ ಉಸ್ತುವಾರಿ ಹೊಂದಿರುವ ಕರ್ನಾಟಕದ ರಾಜ್ಯ ಸಚಿವರು|(ಸ್ವತಂತ್ರ ಉಸ್ತುವಾರಿ)]]''</small> | governor8 = {{Plainlist| * [[ಖುರ್ಶೆದ್ ಆಲಂ ಖಾನ್]] * [[ವಿ. ಎಸ್. ರಮಾದೇವಿ]] * [[ಟಿ. ಎನ್. ಚತುರ್ವೇದಿ]] }} | predecessor8 = ಬಜ್ಪೆ ಅಬ್ದುಲ್ ಖಾದರ್ ಮೊಹಿದೀನ್ | successor8 = ಡಿ ಮಂಜುನಾಥ್ | term_start8 = 11 ಅಕ್ಟೋಬರ್ 1999 | term_end8 = 28 ಮೇ 2004 | 4blankname8 = ಮುಖ್ಯಮಂತ್ರಿ | 4namedata8 = [[ಎಸ್. ಎಂ. ಕೃಷ್ಣ]] | order9 = | office9 = [[ರೇಷ್ಮೆ ಕೃಷಿ]] [[ರಾಜ್ಯ ಸಚಿವರು]] | 5blankname9 = ಮುಖ್ಯಮಂತ್ರಿ | 5namedata9 = [[ಎಂ. ವೀರಪ್ಪ ಮೊಯ್ಲಿ]] | governor9 = [[ಖುರ್ಷೆದ್ ಅಲಂ ಖಾನ್]] | term_start9 = 19 ನವೆಂಬರ್ 1992 | term_end9 = 11 ಡಿಸೆಂಬರ್ 1994 | predecessor9 = ವೈ. ಕೆ. ರಾಮಯ್ಯ | successor9 = ಡಿ. ನಾಗರಾಜಯ್ಯ | citizenship = [[ಭಾರತ]] }} ==ಆರಂಭಿಕ ಜೀವನ ಮತ್ತು ಶಿಕ್ಷಣ== ಪರಮೇಶ್ವರ ಅವರು ೬ ಆಗಸ್ಟ್ ೧೯೫೧ ರಂದು [[ತುಮಕೂರು|ತುಮಕೂರಿ]]ನ ಗೊಲ್ಲಹಳ್ಳಿಯಲ್ಲಿ (ಈಗ ಸಿದ್ದಾರ್ಥ ನಗರ) ಜನಿಸಿದರು. ಅವರು ಗಂಗಮಾಳಮ್ಮ ಚಿಕ್ಕಣ್ಣ ಮತ್ತು ಮಾಜಿ ಗಂಗಾಧರಯ್ಯ ದಂಪತಿಗೆ ಜನಿಸಿದರು. ಗಂಗಾಧರಯ್ಯ ಅವರು [[ಕುಣಿಗಲ್]] ತಾಲೂಕಿನ [[ಅಮೃತೂರು]] [[ಹೋಬಳಿ|ಹೋಬಳಿಯ]] [[ಹೆಬ್ಬಾಳ|ಹೆಬ್ಬಾಳು]] ಗ್ರಾಮದವರು, ಈಗ [[ರಾಮನಗರ]] ಜಿಲ್ಲೆಯ [[ಮಾಗಡಿ]] ತಾಲೂಕಿನಲ್ಲಿದ್ದಾರೆ. ಪರಮೇಶ್ವರ ಅವರು, ಅಣ್ಣ ಡಾ.ಜಿ. ಶಿವಪ್ರಸಾದ್ ನಂತರ ಮೂರನೇ ಸಹೋದರ.<ref name=":5">{{cite news|url=http://www.newindianexpress.com/states/karnataka/2018/may/23/i-have-always-longed-for-the-top-post-says-kpcc-president-parameshwara-1818300.html|archive-url=https://web.archive.org/web/20180616153732/http://www.newindianexpress.com/states/karnataka/2018/may/23/i-have-always-longed-for-the-top-post-says-kpcc-president-parameshwara-1818300.html|url-status=dead|archive-date=16 June 2018|title=I have always longed for the top post, says KPCC president Parameshwara|work=The New Indian Express|access-date=2018-06-16}}</ref> ಅವರು ಗೊಲ್ಲಹಳ್ಳಿ (ಸಿದ್ದಾರ್ಥ ನಗರ) ಮತ್ತು ತುಮಕೂರಿನ ಹೆಗ್ಗೆರೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಅವರು ೧೯೫೯ ರಲ್ಲಿ ತಮ್ಮ ತಂದೆ ಸ್ಥಾಪಿಸಿದ ಸಿದ್ದಾರ್ಥ ನಗರದ ಶ್ರೀ ಸಿದ್ಧಾರ್ಥ ಪ್ರೌಢಶಾಲೆಗೆ ಹೋದರು. ಅವರು ನಂತರ ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೇರಿದರು ಮತ್ತು ಪದವಿ ಪೂರ್ವ ಕಾಲೇಜಿನ ನಂತರ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿಯಲ್ಲಿ ಬಿ.ಎಸ್ಸಿ ಪದವಿ ಪಡೆದರು, ನಂತರ ಅದೇ ಕಾಲೇಜಿನಲ್ಲಿ ಕೃಷಿಯಲ್ಲಿ ಎಂ.ಎಸ್ಸಿ ಪದವಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ, ಪರಮೇಶ್ವರ ಅವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಸ್ಯ [[ಶರೀರಶಾಸ್ತ್ರ]] ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದರು. ನಂತರ, ಪರಮೇಶ್ವರ ವಿದೇಶಕ್ಕೆ ಹೋಗಿ ಅಡಿಲೇಡ್ ವಿಶ್ವವಿದ್ಯಾಲಯದ ವೈಟ್ ಕೃಷಿ ಸಂಶೋಧನಾ ಕೇಂದ್ರದಿಂದ ಸಸ್ಯ ಶರೀರಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದರು.<ref>{{Cite web|url=http://ssit.edu.in/sri-siddhartha-education-society/|title=Sri Siddhartha Education Society {{!}} Sri Siddhartha Institute of Technology, SSIT, Tumkur|website=ssit.edu.in|language=en-US|access-date=2018-08-12|archive-date=2018-08-12|archive-url=https://web.archive.org/web/20180812115245/http://ssit.edu.in/sri-siddhartha-education-society/|url-status=dead}}</ref><ref>{{cite news|url=https://economictimes.indiatimes.com/news/politics-and-nation/first-dalit-dy-cm-has-a-doctorate-in-plant-physiology/articleshow/64299707.cms|title=First dalit Dy CM has a Doctorate in plant physiology|last=Aji|first=Sowmya|date=2018-05-24|work=The Economic Times|access-date=2018-06-16}}</ref> ಅವರು ಚಿಕ್ಕ ವಯಸ್ಸಿನಲ್ಲಿಯೇ [[ಎನ್ ಸಿ ಸಿ|ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್]] (ಭಾರತ) ಸೇರಿದರು. ಅವರು ಕ್ರೀಡಾಪಟುವಾಗಿದ್ದರು, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 100 ಮೀಟರ್ ಓಟದಲ್ಲಿ ದಾಖಲೆಯ 10.9 ಸೆಕೆಂಡುಗಳು ಓಡಿದ್ದಾರೆ. ಅವರು ಅಂತರ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜನ್ನು ಮತ್ತು ಭಾರತೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು. ಬೆಲ್‌ಗ್ರೇಡ್‌ನಲ್ಲಿ ನಡೆದ ವಿಶ್ವ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅವರು 4 ನೇ ಸ್ಥಾನ ಪಡೆದರು ಮತ್ತು ಒಲಿಂಪಿಕ್ಸ್‌ಗೆ ತರಬೇತಿ ನೀಡಲು ಆಯ್ಕೆಯಾದರು. ಆ ಹೊತ್ತಿಗೆ ಅವರು ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನವನ್ನು ಪಡೆದರು ಮತ್ತು ಶೈಕ್ಷಣಿಕವಾಗಿ ಮುಂದುವರಿಯಲು ನಿರ್ಧರಿಸಿದರು. ಇಂದಿಗೂ ಡಾ. ಜಿ ಪರಮೇಶ್ವರ ಅವರು ಮಾಸ್ಕೋದಿಂದ ದೈಹಿಕ ಶಿಕ್ಷಣದಲ್ಲಿ ಪಿಎಚ್‌ಡಿ ಪಡೆದ ಕೃಷ್ಣ ಹೆಬ್ಬಾರ್ ಅವರ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿದ್ದಾರೆ, ಅವರು ಕ್ರೀಡಾಪಟುವಾಗಿ ತಮ್ಮ ಆರಂಭಿಕ ದಿನಗಳಲ್ಲಿ ತರಬೇತಿ ನೀಡಿ ಪ್ರೋತ್ಸಾಹಿಸಿದರು.<ref>{{Cite news |date=2018-07-14 |title='Golden Girl' Hima Das awarded Rs 10 lakh by Karnataka deputy CM |work=The Times of India |url=https://timesofindia.indiatimes.com/sports/more-sports/athletics/golden-girl-hima-das-awarded-rs-10-lakh-by-karnataka-deputy-cm/articleshow/64991169.cms |access-date=2023-05-16 |issn=0971-8257}}</ref> ==ವೃತ್ತಿಜೀವನ == ಪರಮೇಶ್ವರ ಅವರು [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]]ದಿಂದ ಹಿಂತಿರುಗಿದಾಗ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಆಡಳಿತ ಅಧಿಕಾರಿಯಾಗಿದ್ದರು. ಇದಕ್ಕೂ ಮೊದಲು, ಪರಮೇಶ್ವರ ಅವರು [[ಬೆಂಗಳೂರು|ಬೆಂಗಳೂರಿನ]] ಯುಎಎಸ್‌ನಲ್ಲಿ ಸಸ್ಯ [[ಶರೀರಶಾಸ್ತ್ರ]] ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸ್ವಲ್ಪ ಕಾಲ ಕೆಲಸ ಮಾಡಿದ್ದರು. ೧೯೮೮ರ ಮಧ್ಯದಲ್ಲಿ, ಅವರು ತಮ್ಮ ತಂದೆಗೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸಹಾಯ ಮಾಡಿದರು, ಇದನ್ನು ಮೊದಲು [[ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ|ಭಾರತೀಯ ವೈದ್ಯಕೀಯ ಮಂಡಳಿ]] ಮತ್ತು [[ರಾಮಕೃಷ್ಣ ಹೆಗಡೆ]] ಅವರ ಸರ್ಕಾರ ತಿರಸ್ಕರಿಸಿತು ಆದರೆ [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯವು]] ಅನುಮೋದಿಸಿತು ಮತ್ತು ನಂತರ ಭಾರತದ [[ಸರ್ವೋಚ್ಚ ನ್ಯಾಯಾಲಯ]] ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜನ್ನು ಅನುಮೋದಿಸಲು ಅನುಮತಿ ನೀಡಿತು.<ref name=":1">{{Cite web|url=http://epaper.timesofindia.com/Repository/getFiles.asp?Style=OliveXLib:LowLevelEntityToPrint_TOINEW&Type=text/html&Locale=english-skin-custom&Path=TOIBG/2010/11/01&ID=Ar00400|archive-url=https://web.archive.org/web/20171011181620/http://epaper.timesofindia.com/Repository/getFiles.asp?Style=OliveXLib:LowLevelEntityToPrint_TOINEW&Type=text/html&Locale=english-skin-custom&Path=TOIBG/2010/11/01&ID=Ar00400|url-status=dead|archive-date=11 October 2017|title=OFF THE TRACK: FROM RESEARCH TO POLITICS|website=epaper.timesofindia.com|access-date=2017-06-26}}</ref> ೧೯೮೯ ರಲ್ಲಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉದ್ಘಾಟನೆಗೆ, ಪರಮೇಶ್ವರ ಅವರು ಶಿಕ್ಷಣ ಸಚಿವ ಎಸ್.ಎಂ. ಯಾಹ್ಯಾ ಮತ್ತು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಘದ ಅಧ್ಯಕ್ಷರಾಗಿದ್ದ [[ಮಲ್ಲಿಕಾರ್ಜುನ್ ಖರ್ಗೆ|ಮಲ್ಲಿಕಾರ್ಜುನ ಖರ್ಗೆ]] ಅವರೊಂದಿಗೆ ಪ್ರಧಾನಿ [[ರಾಜೀವ್ ಗಾಂಧಿ]]ಯವರನ್ನು ಆಹ್ವಾನಿಸಿದರು. ಪರಮೇಶ್ವರ ಅವರು [[ಎಸ್.ಎಂ. ಯಾಹ್ಯಾ]] ಅವರೊಂದಿಗೆ ಮೂರನೇ ಬಾರಿಗೆ ಪ್ರಧಾನಿ ರಾಜೀವ್ ಗಾಂಧಿಯವರನ್ನು ಭೇಟಿ ಮಾಡಲು ಹೋದಾಗ, ರಾಜೀವ್ ಗಾಂಧಿ ಅವರು ರಾಜಕೀಯ ಪ್ರವೇಶಿಸಲು ಪರಮೇಶ್ವರ ಅವರನ್ನು ಕೇಳಿದರು ಮತ್ತು ಅಂತಿಮವಾಗಿ ಎಸ್.ಎಂ. ಯಾಹ್ಯಾ ಅವರು ಪರಮೇಶ್ವರ ಅವರನ್ನು ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ [[ಮೊಹ್ಸಿನಾ ಕಿಡ್ವಾಯಿ|ಮೊಹ್ಸಿನಾ ಕಿದ್ವಾಯಿ]] ಅವರ ಬಳಿಗೆ ಕರೆದೊಯ್ದು [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ]]ಯ ಜಂಟಿ ಕಾರ್ಯದರ್ಶಿಯನ್ನಾಗಿ ಮಾಡಿದರು.<ref name=":0">{{cite news|url=http://vijaykarnataka.indiatimes.com/state/vk-special/interview-with-dr-g-parameshwar/articleshow/59299890.cms|title=ಪರಮ ಕೋಪಿಷ್ಟ ನಾನು; ರಾಜಕೀಯ ನನ್ನನ್ನು ಬದಲಿಸಿತು -Vijaykarnatka|date=25 June 2017|work=Vijaykarnatka|access-date=2017-06-29|language=kn}}</ref> ===ರಾಜಕೀಯ ವೃತ್ತಿಜೀವನ === {{Infobox officeholder | title = ರಾಜಕೀಯ ವೃತ್ತಿಜೀವನ | constituency4 = [[ಮಧುಗಿರಿ (ವಿಧಾನ ಸಭಾ ಕ್ಷೇತ್ರ)|ಮಧುಗಿರಿ]] | office1 = [[ಕರ್ನಾಟಕ ವಿಧಾನ ಸಭೆ]] ಸದಸ್ಯರು | predecessor4 = [[ರಾಷ್ಟ್ರಪತಿ ಆಳ್ವಿಕೆ]] | successor4 = ಗಂಗಹನುಮಯ್ಯ | term_start4 = 18 ಡಿಸೆಂಬರ್ 1989 | term_end4 = 20 ಸೆಪ್ಟೆಂಬರ್ 1994 | office5 = [[ಕರ್ನಾಟಕ ವಿಧಾನ ಪರಿಷತ್]] ಸದಸ್ಯರು | 1blankname5 = | 1namedata5 = | term_start5 = 1 ಜುಲೈ 2014 | term_end5 = 24 ಮೇ 2018 | constituency5 = ಅವಿರೋಧವಾಗಿ ಆಯ್ಕೆಯಾದರು | predecessor5 = | successor5 = | successor3 = [[ರಾಷ್ಟ್ರಪತಿ ಆಳ್ವಿಕೆ]] | constituency3 = [[ಮಧುಗಿರಿ (ವಿಧಾನ ಸಭಾ ಕ್ಷೇತ್ರ)|ಮಧುಗಿರಿ]] | predecessor3 = ಗಂಗಹನುಮಯ್ಯ | term_start3 = ೧೧ ಅಕ್ಟೋಬರ್ ೧೯೯೯ | term_end3 = ೧೯ ನವೆಂಬರ್ ೨೦೦೭ | governor1 = | term_start1 = ಮೇ 15, 2018 | term_end1 = | predecessor1 = [[ಪಿ. ಆರ್. ಸುಧಾಕರ ಲಾಲ್]] | successor1 = | constituency1 = [[ಕೊರಟಗೆರೆ (ವಿಧಾನಸಭಾ ಕ್ಷೇತ್ರ)|ಕೊರಟಗೆರೆ]] | governor2 = | term_start2 = 30 ಮೇ 2008 | term_end2 = 12 ಮೇ 2013 | predecessor2 = ಸಿ. ಚನ್ನಿಗಪ್ಪ | successor2 = [[ಪಿ. ಆರ್. ಸುಧಾಕರ ಲಾಲ್|ಸುಧಾಕರ ಲಾಲ್ ಪಿ.ಆರ್.]] | constituency2 = [[ಕೊರಟಗೆರೆ (ವಿಧಾನಸಭಾ ಕ್ಷೇತ್ರ)|ಕೊರಟಗೆರೆ]] }} *೧೯೮೯ರಲ್ಲಿ ಪರಮೇಶ್ವರ ಅವರು [[ಮಧುಗಿರಿ]] ಕ್ಷೇತ್ರದಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ [[ಜನತಾ ದಳ (ಜಾತ್ಯಾತೀತ)|ಜನತಾದಳದ]] ಸಿ. ರಾಜವರ್ಧನ್ ಅವರನ್ನು ಸೋಲಿಸಿದರು.<ref>{{Cite web|url=http://www.elections.in/karnataka/assembly-constituencies/madhugiri.html|title=Madhugiri Elections Results 2014, Current MLA, Candidate List of Assembly Elections in Madhugiri, Karnataka|website=elections.in|archive-url=https://web.archive.org/web/20180629111016/http://www.elections.in/karnataka/assembly-constituencies/madhugiri.html|archive-date=29 June 2018|access-date=2017-10-11}}</ref> *೧೯೯೩ ರಲ್ಲಿ, [[ವೀರಪ್ಪ ಮೊಯ್ಲಿ]] ಸಚಿವ ಸಂಪುಟದಲ್ಲಿ ಪರಮೇಶ್ವರ ರೇಷ್ಮೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. *೧೯೯೯ ರಲ್ಲಿ, ಪರಮೇಶ್ವರ ಅವರು ೧೯೯೯ ರ ಚುನಾವಣೆಯಲ್ಲಿ ಮಧುಗಿರಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ೫೫,೮೦೨ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದರು. ಆ ವರ್ಷದ ಚುನಾವಣೆಯಲ್ಲಿ ಇದು ಅತಿ ದೊಡ್ಡ ಗೆಲುವಿನ ಅಂತರವಾಗಿತ್ತು. ಅವರು ೭೧,೮೯೫ ಮತಗಳನ್ನು ಗಳಿಸಿದರು ಮತ್ತು ಅವರ ಎರಡನೇ ಸ್ಥಾನ ಪಡೆದ ಜನತಾ ದಳ (ಜಾತ್ಯತೀತ) ದ ಗಂಗಹನುಮಯ್ಯ ಕೇವಲ ೧೬,೦೯೩ ಮತಗಳನ್ನು ಪಡೆದರು.೧೯೯೯ ರ ಚುನಾವಣೆಯಲ್ಲಿ ಪರಮೇಶ್ವರ ಅವರ ಮತಗಳು ರಾಜ್ಯದಲ್ಲಿ ಅತಿ ಹೆಚ್ಚು ಮತಗಳಾಗಿದ್ದವು.<ref>{{Cite web|url=http://www.thehindu.com/2004/03/12/stories/2004031208410500.htm|title=Parameshwar kicks off campaign|archive-url=https://web.archive.org/web/20180629105942/https://www.thehindu.com/2004/03/12/stories/2004031208410500.htm|archive-date=29 June 2018|website=[[The Hindu]]|date=2004-03-12|access-date=2017-09-29}}</ref> *೧೯೯೯ ರಿಂದ ೨೦೦೪ ರವರೆಗೆ, ಅವರು [[ಎಸ್. ಎಂ. ಕೃಷ್ಣ|ಎಸ್.ಎಂ. ಕೃಷ್ಣ]] ಸಂಪುಟದಲ್ಲಿ ಉನ್ನತ ಶಿಕ್ಷಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳ ರಾಜ್ಯ ಸಚಿವರಾಗಿ [[ತುಮಕೂರು]] ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. *ಆಗಸ್ಟ್ ೧೮, ೨೦೦೧ ರಂದು, ಅವರನ್ನು ವೈದ್ಯಕೀಯ ಶಿಕ್ಷಣದ ರಾಜ್ಯ ಸಚಿವರನ್ನಾಗಿ ನೇಮಿಸಲಾಯಿತು ನಫೀಸ್ ಫಜಲ್ ಅವರೊಂದಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿನಿಮಯ ಮಾಡಿಕೊಂಡರು.<ref>{{Cite web|url=http://parliamentofindia.nic.in/jpi/MARCH2000/CHAP-11.htm|title=11|website=parliamentofindia.nic.in|access-date=2017-10-13|archive-url=https://web.archive.org/web/20160304113636/http://parliamentofindia.nic.in/jpi/march2000/chap-11.htm|archive-date=4 March 2016}}</ref> *೨೭ ಜೂನ್ ೨೦೦೨ ರಂದು, ಆಗಿನ ಮುಖ್ಯಮಂತ್ರಿ [[ಎಸ್. ಎಂ. ಕೃಷ್ಣ|ಎಸ್.ಎಂ. ಕೃಷ್ಣ]] ಅವರು ರಾಜಕೀಯದಲ್ಲಿ ಕಿರಿಯ ಮುಖ ಅಗತ್ಯವಿದೆ ಎಂದು ಉಲ್ಲೇಖಿಸಿ ಪರಮೇಶ್ವರ ಅವರನ್ನು ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಿದರು.<ref>{{Cite web|url=http://www.thehindu.com/2002/06/27/stories/2002062704780400.htm|archive-url=https://web.archive.org/web/20180629111537/https://www.thehindu.com/2002/06/27/stories/2002062704780400.htm|archive-date=2018-06-29|website=[[The Hindu]]|title=6 ministers may be excluded from new team|date=2002-06-27|access-date=2017-10-13}}</ref><ref>{{Cite web|url=http://www.thehindu.com/2002/06/28/stories/2002062804270600.htm|title=9 new Ministers in Krishna team|last=bgvrh|website=[[The Hindu]]|date=2002-06-28|access-date=2017-10-13}} {{dead link|date=April 2021|bot=medic}}{{cbignore|bot=medic}}</ref> *ಡಿಸೆಂಬರ್ ೧೨, ೨೦೦೩ ರಂದು, ಪ್ರೊ. ಬಿ.ಕೆ. ಚಂದ್ರಶೇಖರ್ ಅವರ ಉತ್ತರಾಧಿಕಾರಿಯಾಗಿ ಅವರನ್ನು ಮಾಹಿತಿ ಮತ್ತು ಪ್ರಚಾರ ಸಚಿವರನ್ನಾಗಿ ನೇಮಿಸಲಾಯಿತು.<ref>{{Cite web|url=http://www.thehindu.com/thehindu/2003/12/14/stories/2003121404710400.htm|website=[[The Hindu]]|title=New portfolios of Ministers|date=2003-12-14|access-date=2017-10-13}} {{dead link|date=April 2021|bot=medic}}{{cbignore|bot=medic}}</ref> *೨೦೦೪ ರಲ್ಲಿ, ಪರಮೇಶ್ವರ ಅವರು ಮಧುಗಿರಿಯಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಜನತಾ ದಳ (ಜಾತ್ಯತೀತ) ದ ಕೆಂಚಮರಾಯ ಎಚ್ ವಿರುದ್ಧ ಗೆದ್ದರು.<ref>{{Cite web|url=http://www.elections.in/karnataka/assembly-constituencies/koratagere.html|title=Koratagere Elections Results 2014, Current MLA, Candidate List of Assembly Elections in Koratagere, Karnataka|website=elections.in|access-date=2017-06-27}}</ref> *೨೦೦೭ ರಿಂದ ೨೦೦೯ ರವರೆಗೆ, ಡಾ. ಜಿ. ಪರಮೇಶ್ವರ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. *೨೦೦೮ ರಲ್ಲಿ, ಅವರು ಕೊರಟಗೆರೆಯನ್ನು ಪ್ರತಿನಿಧಿಸಿದರು ಜನತಾ ದಳ (ಜಾತ್ಯತೀತ) ದ ರನ್ನರ್ ಅಪ್ ಚಂದ್ರಯ್ಯ ಅವರನ್ನು ಸೋಲಿಸಿ ಗೆದ್ದರು.<ref>{{Cite web|url=http://www.elections.in/karnataka/assembly-constituencies/koratagere.html|title=Koratagere Elections Results 2014, Current MLA, Candidate List of Assembly Elections in Koratagere, Karnataka|website=elections.in|access-date=2017-06-27}}</ref> *ಅಕ್ಟೋಬರ್ ೨೭, ೨೦೧೦ ರಂದು, ಅವರನ್ನು [[ಆರ್. ವಿ. ದೇಶಪಾಂಡೆ|ಆರ್.ವಿ. ದೇಶಪಾಂಡೆ]] ಅವರ ಸ್ಥಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.<ref>{{cite news|url=http://www.dnaindia.com/bangalore/report-g-parameshwar-to-revive-congress-fortunes-in-karnataka-1458411|title=G Parameshwar to revive Congress fortunes in Karnataka|author=Kumar, Hemanth|date=27 October 2010|newspaper=[[Daily News and Analysis]]|access-date=21 April 2014}}</ref> *ಜುಲೈ ೧, ೨೦೧೪ ರಂದು, ಅವರು [[ವಿಧಾನ ಪರಿಷತ್ತು|ವಿಧಾನ ಪರಿಷತ್ತಿ]]ಗೆ ಆಯ್ಕೆಯಾದರು. *ಅಕ್ಟೋಬರ್ ೩೦, ೨೦೧೫ ರಂದು, ಅವರನ್ನು [[ಕೆ ಜೆ ಜಾರ್ಜ್|ಕೆ.ಜೆ. ಜಾರ್ಜ್]] ಅವರ ಸ್ಥಾನದಲ್ಲಿ ಕರ್ನಾಟಕದ ಗೃಹ ಸಚಿವರನ್ನಾಗಿ ನೇಮಿಸಲಾಯಿತು.<ref>{{Cite web|url=http://www.daijiworld.com/news/newsDisplay.aspx?newsID=241002|title=B'lore: Parameshwar, 6 others to become MLCs, Ivan D'Souza not included|access-date=2017-06-26}}</ref> *ಜನವರಿ ೧೫, ೨೦೧೬ ರಂದು, ಡಾ. ಜಿ. ಪರಮೇಶ್ವರ ಅವರನ್ನು [[ಚಿಕ್ಕಮಗಳೂರು]] ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.<ref>{{cite news|url=https://kannada.oneindia.com/news/karnataka/home-minister-dr-g-parameshwara-gets-chikkamagaluru-district-responsibility-100132.html|script-title=kn:ಚಿಕ್ಕಮಗಳೂರು ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವರು|work=One India|access-date=2018-08-01|language=kn}}</ref> *ಜೂನ್ ೨೪, ೨೦೧೭ ರಂದು, ಅವರು ರಾಜ್ಯ ಪ್ರಚಾರವನ್ನು ನೋಡಿಕೊಳ್ಳಲು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಅವರು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನವನ್ನು [[ಡಿ.ಕೆ ಶಿವಕುಮಾರ್|ಡಿ ಕೆ ಶಿವಕುಮಾರ್]] ಅವರಿಗೆ ಹಸ್ತಾಂತರಿಸಿದರು ಮತ್ತು ಎರಡನೇ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಉಳಿದರು.<ref>{{Cite web|url=https://www.newskarnataka.com/kalasa/roshan-baig-is-chikkamagalur-in-charge-minister|title=Roshan Baig is Chikkamagalur in-charge minister|last=NewsKarnataka|website=NewsKarnataka|date=5 July 2017|language=en|access-date=2018-08-01|archive-date=1 ಆಗಸ್ಟ್ 2018|archive-url=https://web.archive.org/web/20180801124803/https://www.newskarnataka.com/kalasa/roshan-baig-is-chikkamagalur-in-charge-minister|url-status=dead}}</ref> *ಮೇ ೧೫, ೨೦೧೮ ರಂದು, ಡಾ. ಜಿ. ಪರಮೇಶ್ವರ ಅವರು [[ಕೊರಟಗೆರೆ]] ಸಂವಿಧಾನದಿಂದ ಶಾಸಕ ಅಭ್ಯರ್ಥಿಯಾಗಿ ಆಯ್ಕೆಯಾದರು.<ref>{{Cite web|url=http://www.timesnownews.com/elections/karnataka-assembly-election-2018-latest/constituency/article/koratagere-sudhakar-lal-p-r-g-parameshwara-bjp-congress-jds/224617|title=Koratagere Election Result 2018 live updates: Congress' Dr.G Parmeshwara takes the winning title in Koratagere|date=15 May 2018 }}</ref> *೨೩ ಮೇ ೨೦೧೮ ರಂದು, ಡಾ. ಜಿ. ಪರಮೇಶ್ವರ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>{{cite news|url=https://www.ndtv.com/india-news/g-parameshwara-to-be-karnataka-deputy-chief-minister-says-hd-kumaraswamy-1855960|title=Congress Gets Deputy Chief Minister, Lion's Share In Karnataka Ministries|work=NDTV.com|access-date=2018-05-23|language=en}}</ref> *ಜೂನ್ ೮, ೨೦೧೮ ರಂದು, ಡಾ. ಜಿ. ಪರಮೇಶ್ವರ ಅವರು "ಕರ್ನಾಟಕದ ಗೃಹ ಇಲಾಖೆ (ಗುಪ್ತಚರ ಇಲಾಖೆ ಹೊರತುಪಡಿಸಿ), ಬೆಂಗಳೂರು ಅಭಿವೃದ್ಧಿ ( ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ಬಿ, ಬಿಎಂಆರ್ಡಿಎ, ನಗರಾಭಿವೃದ್ಧಿ ಇಲಾಖೆಯಿಂದ ಪಟ್ಟಣ ಯೋಜನಾ ನಿರ್ದೇಶನಾಲಯ) ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಸ್ತುವಾರಿ ವಹಿಸಿಕೊಂಡರು.<ref>{{cite news|url=https://www.thenewsminute.com/article/g-parameshwara-bags-both-home-and-bengaluru-dks-gets-water-resources-full-list-karnataka|title=G Parameshwara bags both Home and Bengaluru, DKS gets Water Resources: Full list of Karnataka ministers|date=2018-06-08|work=The News Minute|access-date=2018-06-09}}</ref> *ಜುಲೈ ೩೧, ೨೦೧೮ ರಂದು, ಡಾ. ಜಿ. ಪರಮೇಶ್ವರ ಅವರನ್ನು ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.<ref>{{cite news|url=https://www.newindianexpress.com/states/karnataka/2018/aug/01/g-parameshwara-to-head-bengaluru-urban-district-1851407.html|title=G Parameshwara to head Bengaluru Urban district|work=The New Indian Express|access-date=2018-08-01}}</ref> *ಡಿಸೆಂಬರ್ ೨೮, ೨೦೧೮ ರಂದು, ಡಾ. ಜಿ. ಪರಮೇಶ್ವರ ಅವರು ಸಚಿವ ಹುದ್ದೆಗಳ ಪ್ರಾದೇಶಿಕವಾರು ವಿತರಣೆಯನ್ನು ಸಮತೋಲನಗೊಳಿಸುವ ಸಲುವಾಗಿ ಗೃಹ ಸಚಿವ ಖಾತೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆಯನ್ನು ಬಿಡಬೇಕಾಯಿತು. ಡಾ. ಜಿ. ಪರಮೇಶ್ವರ ಅವರು "ಐಟಿ, ಬಿಟಿ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ; ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು; ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ" ಎಂಬ ಮೂರು ಖಾತೆಗಳೊಂದಿಗೆ ಬೆಂಗಳೂರು ಅಭಿವೃದ್ಧಿ ಸಚಿವಾಲಯವನ್ನು ಮುಂದುವರೆಸಿದರು. <ref>{{cite news|url=https://www.deccanherald.com/cm-appoints-dist-charge-684807.html|title=CM appoints dist in-charge ministers|date=2018-07-31|work=Deccan Herald|access-date=2018-08-01|language=en}}</ref><ref>{{cite news|url=https://vijaykarnataka.indiatimes.com/state/karnataka/hd-kumaraswamy-led-coalition-govt-appointed-district-in-charge-ministers/articleshow/65217245.cms|title=ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ - Vijaykarnataka|date=2018-07-31|work=Vijaykarnataka|access-date=2018-08-01|language=kn}}</ref> *ಆಗಸ್ಟ್ ೦೧, ೨೦೨೨ ರಂದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ [[ಸೋನಿಯಾ ಗಾಂಧಿ]] ಅವರು, ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗಾಗಿ 'ಪ್ರಣಾಳಿಕೆ, ನೀತಿ ಮತ್ತು ದೃಷ್ಟಿ ಸಮಿತಿ ೨೦೨೩' ರ ಅಧ್ಯಕ್ಷರನ್ನಾಗಿ ಡಾ. ಜಿ. ಪರಮೇಶ್ವರ ಅವರನ್ನು ನೇಮಿಸಿದರು<ref>{{Cite news |date=2022-08-01 |title=Parameshwara-led panel to prepare Congress manifesto for 2023 Assembly polls |language=en-IN |work=The Hindu |url=https://www.thehindu.com/news/national/karnataka/parameshwara-led-panel-to-prepare-congress-manifesto-for-2023-assembly-polls/article65711137.ece |access-date=2023-05-13 |issn=0971-751X}}</ref>. *ಮೇ ೧೩, ೨೦೨೩ ರಂದು, ಕೊರಟಗೆರೆ ಕ್ಷೇತ್ರದಲ್ಲಿ ಡಾ. ಜಿ. ಪರಮೇಶ್ವರ ಅವರು ರನ್ನರ್ ಅಪ್ ಪಿ.ಆರ್. ಸುಧಾಕರ್ ಲಾಲ್ ವಿರುದ್ಧ ವಿಧಾನಸಭೆ ಸದಸ್ಯರಾಗಿ ಗೆದ್ದರು. == ರಾಜಕೀಯ ಪಕ್ಷದಲ್ಲಿನ ಹುದ್ದೆಗಳು == {| class="wikitable sortable" |- ! # !! ರಿಂದ !! ವರೆಗೆ !! ಸ್ಥಾನ |- | ೦೧ || ೧೯೮೯ || ೧೯೯೨ || ಜಂಟಿ ಕಾರ್ಯದರ್ಶಿ, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- | ೦೨ || ೧೯೯೨ || ೧೯೯೭ || ಪ್ರಧಾನ ಕಾರ್ಯದರ್ಶಿ, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- | ೦೩ || ೧೯೯೭ || ೧೯೯೯ || ಉಪಾಧ್ಯಕ್ಷರು, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- |೦೪ |೨೦೦೭ |೨೦೦೯ |ಸದಸ್ಯ, [[ಕಾಂಗ್ರೆಸ್ ಕಾರ್ಯಕಾರಿ ಸಮಿತಿ]] |- | ೦೫ || ೨೦೧೦ || ೨೦೧೮ || ಅಧ್ಯಕ್ಷರು, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- | ೦೬ || ೨೦೧೦ || ೨೦೧೭ || ಪ್ರಚಾರ ಸಮಿತಿಯ ಅಧ್ಯಕ್ಷರು, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |- | ೦೭ || ೨೦೨೨ || ಪ್ರಸ್ತುತ || ೨೦೨೩ ರ ಪ್ರಣಾಳಿಕೆ, ನೀತಿ ಮತ್ತು ದೃಷ್ಟಿ ಸಮಿತಿಯ ಅಧ್ಯಕ್ಷರು, [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ|ಕೆಪಿಸಿಸಿ]] |} ==ವೈಯಕ್ತಿಕ ಜೀವನ== ಪರಮೇಶ್ವರ ಅವರು ತಮ್ಮ ಸ್ನೇಹಿತನ ಸಹೋದರಿ ಕನ್ನಿಕಾ ಪರಮೇಶ್ವರಿಯನ್ನು ವಿವಾಹವಾದರು. ಪರಮೇಶ್ವರ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಓದುತ್ತಿದ್ದಾಗ ಇಬ್ಬರೂ ಭೇಟಿಯಾದರು, ನಂತರ 1982 ರಲ್ಲಿ ತುಮಕೂರಿನಲ್ಲಿ ಬೌದ್ಧ ರೂಢಿಗಳ ಪ್ರಕಾರ ವಿವಾಹವಾದರು. ಅವರು ಅಂಬೇಡ್ಕರ್ವಾದಿ, ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿ. ಪರಮೇಶ್ವರ ಅವರು ಬೌದ್ಧಧರ್ಮ ಮತ್ತು ಅದರ ತತ್ತ್ವಶಾಸ್ತ್ರವನ್ನು ನಂಬುತ್ತಾರೆ.<ref>{{Cite web|url=https://www.newindianexpress.com/states/karnataka/2021/jan/04/many-embrace-buddhism-in-tumakuru-2245068.html|title=Many embrace Buddhism in Tumakuru|date=4 January 2021 }}</ref><ref>{{Cite web|url=https://www.deccanchronicle.com/nation/politics/180416/dr-g-parameshwar-why-should-a-dalit-not-be-cm.html|title=Dr G Parameshwar: Why should a Dalit not be CM?|date=18 April 2016}}</ref><ref>{{Cite web|url=https://www.indiatoday.in/india/south/story/karnataka-cm-post-dalit-cm-g-parameshwara-siddaramaiah-congress-kpcc-241519-2015-02-23|title = Karnataka likely to get a Dalit chief minister| date=23 February 2015 }}</ref> ==ಪ್ರಶಸ್ತಿಗಳು== *ಕರ್ನಾಟಕ ಗೇಮ್ ಚೇಂಜರ್ ಪ್ರಶಸ್ತಿ 2017. <small>(ಯುಕೆ ಕರ್ನಾಟಕ ಬಿಸಿನೆಸ್ ಚೇಂಬರ್)</small><ref>{{Citation|last=sujit nair|title=Dr G Parameshwar being awarded Karnataka Game Changer Award 2017 at UK Parliament, London|date=9 March 2017|url=https://www.youtube.com/watch?v=ZF_LsuSiYyA|access-date=2017-06-26}}</ref> *೧೯೯೩ ರಲ್ಲಿ ರಾಷ್ಟ್ರೀಯ ಏಕತಾ ಪ್ರಶಸ್ತಿ.<ref name=":3">{{Cite web|url=http://ssit.edu.in/joint-secretary/|title=Joint Secretary {{!}} Sri Siddhartha Institute of Technology, SSIT, Tumkur|website=ssit.edu.in|language=en-US|access-date=2017-09-29}}{{Dead link|date=ಆಗಸ್ಟ್ 2025 |bot=InternetArchiveBot |fix-attempted=yes }}</ref> *ವಿಶಿಷ್ಟ ನಾಯಕತ್ವ ಪ್ರಶಸ್ತಿ == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} q4atj80zn3deyv6d2yenqgtqpwot8iz ಸದಸ್ಯ:FradonStar/ನನ್ನ ಪ್ರಯೋಗಪುಟ 2 178195 1374693 1374018 2026-06-03T16:11:05Z FradonStar 97925 // Edit via Wikiplus 1374693 wikitext text/x-wiki == Wikimedians' Group of Mainland China wishes you a Happy New Year! == <div class="nomobile"><div style="position:relative; width:600px; height:800px;"> {| style="background-color:#F9EBDA; background-image:linear-gradient(131deg, transparent 64%, #E8D3BA 64%, #E8D3BA 66%, #F0DDC5 66%, #F0DDC5 100%); border:8px solid #7D1506; border-radius:8px; padding:0px; width:100%; height:100%; position:absolute; top:0; left:0; box-shadow:2px 2px 15px rgba(125, 21, 6, 0.2); box-sizing:border-box;" | style="vertical-align:middle; padding:10px; position:relative; height:100%;" |<span style="position:absolute; top:50%;left:50%;transform:translate(-50%,-50%); opacity:0.1; pointer-events:none; z-index:0;">[[File:丙午新年标志.svg|400px|link=]]</span><span style="position:absolute; top:15px; left:25px; color:#7D1506; font-weight:bold; font-size:2.6em; text-shadow:1px 1px 2px rgba(0,0,0,0.1);">Happy Chinese New Year!</span><br><div style="position:absolute; top:100px; left:25px; right:25px; color:#333333; font-weight:400; font-size:1.3em; line-height:1.5; z-index:1;">'''Dear {{{{{|safesubst:}}}BASEPAGENAME}}''':<br><br>As the Year of Snake glides into the shadow, <br>the noble Steed of Horse year gallops toward the dawn. <br><br>With a fluid quill, your masterful edits have woven the rich tapestry of the winter past; <br>Now, the heraldic horse steps forth, its joyful call echoing the vibrant promise of spring. <br><br>Thank you for {{fontcolor|#333333|link=ವಿಕಿಪೀಡಿಯ:ಸ್ಪ್ರಿಂಗ್_ಮಂತ್_ಎಡಿಟ್-ಅಥಾನ್|text=illuminating Wikipedia with such festive warmth}} at the turn of the year. <br><br>May this Chinese New Year bestow upon you enduring health and untroubled peace. <br>May you take the reins of your grandest ambitions, and may your endeavors enjoy unbridled success!<br><br><div style="text-align:right; margin-top:8px;">''Your sincerely, <br>{{fontcolor|#333333|link=m:WMGMC|text=Wikimedians' Group of Mainland China}}''</div></div> |} </div></div>{{If mobile |tag=div |1=<div style="box-sizing:border-box; width:100%; max-width:560px; margin:0 auto; background-color:#F9EBDA; background-image:linear-gradient(131deg, transparent 64%, #E8D3BA 64%, #E8D3BA 66%, #F0DDC5 66%, #F0DDC5 100%); border:8px solid #7D1506; border-radius:8px; padding:14px; box-shadow:2px 2px 15px rgba(125, 21, 6, 0.2);"> <div style="text-align:center; margin-bottom:12px;"> <span style="color:#7D1506; font-family:'LiSu', 'STXingkai', 'KaiTi', serif; font-weight:bold; font-size:2.2em; text-shadow:1px 1px 2px rgba(0,0,0,0.1);">Happy Chinese New Year!</span> </div> <div style="display:flex; align-items:center; gap:12px;"> <div style="flex:1 1 auto; font-size:14px; line-height:1.8; color:#333333; "> <div><big>'''Dear {{{{{|safesubst:}}}BASEPAGENAME}}:'''</big></div><br> <div>As the Year of Snake glides into the shadow, <br>the noble Steed of Horse year gallops toward the dawn. <br><br>With a fluid quill, your masterful edits have woven the rich tapestry of the winter past; <br>Now, the heraldic horse steps forth, its joyful call echoing the vibrant promise of spring. <br><br>Thank you for {{fontcolor|#333333|link=ವಿಕಿಪೀಡಿಯ:ಸ್ಪ್ರಿಂಗ್_ಮಂತ್_ಎಡಿಟ್-ಅಥಾನ್|text=illuminating Wikipedia with such festive warmth}} at the turn of the year. <br><br>May this Chinese New Year bestow upon you enduring health and untroubled peace. <br>May you take the reins of your grandest ambitions, and may your endeavors enjoy unbridled success!</div> </div> <div style="flex:0 0 auto;"><span style="display:block; opacity:0.9;">[[File:丙午新年标志.svg|150px|link=]]</span></div> </div> <div style="text-align:right; margin-top:8px; font-size:14px">''Your sincerely, <br>{{fontcolor|#333333|link=m:WMGMC|text=Wikimedians' Group of Mainland China}}''</div> </div> </div> }} —~~<includeonly></includeonly>~~ 9hnkd38wlyumfk22fsl2ba3hdfsgfph ಕ್ಯುರೇರ್ 0 179281 1374688 2026-06-03T15:14:36Z VASANTH S.N. 728 ಹೊಸ ಲೇಖನ 1374688 wikitext text/x-wiki [[File:R. Bentley & H. Trimen, Medicinal Plants Wellcome L0019166.jpg|thumb|''[[Chondrodendron tomentosum]]'', the main source of 'tube curare' and principal source of [[D-tubocurarine]] (DTC), the alkaloid constituting medicinal curare]] [[File:Strychnos toxifera - Köhler–s Medizinal-Pflanzen-267.jpg|thumb|''[[Strychnos toxifera]]'', the ''[[Strychnos]]'' species which is the principal source of 'calabash curare' and its main active constituent, the alkaloid [[toxiferine]]]] '''ಕ್ಯುರೇರ್'''ವಿಶಾಲಾರ್ಥದಲ್ಲಿ [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]]ದ ಇಂಡಿಯನರು ತಾವು ಬಳಸುತ್ತಿದ್ದ ಹಲವಾರು ಬಗೆಯ ಆದರೆ ಪರಸ್ಪರ ಸಂಬಂಧಪಟ್ಟ ವಿಷವಸ್ತುಗಳಿಗಿಟ್ಟಿದ್ದ ಸಾಮಾನ್ಯ ಹೆಸರು. ನಿರ್ದಿಷ್ಟ ಅರ್ಥದಲ್ಲಿ ಲೊಗಾನಿಯೇಸೀ ಕುಟುಂಬಕ್ಕೆ ಸೇರಿದ ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಪಡೆಯಲಾಗುವ [[ವಿಷ]]ವಸ್ತುವಿದು. ಇಂಡಿಯನರು ಇದನ್ನು ಬಾಣದ ತುದಿಗೆ ಸವರಿ [[ಪ್ರಾಣಿ]]ಗಳನ್ನೂ [[ಶತ್ರು]]ಗಳನ್ನೂ ಕೊಲ್ಲಲು ಬಳಸುತ್ತಿದ್ದರು. ಹೆಚ್ಚಿನ ಪರಿಮಾಣದಲ್ಲಿ ಇದು ಪಟ್ಟೆಸ್ನಾಯುಗಲನ್ನು ಸಡಿಲಗೊಲಿಸುವುದಲ್ಲದೆ [[ಉಸಿರಾಟ]]ವನ್ನು ಕ್ಷೀಣಗೊಳಿಸುತ್ತದೆ. ಇಲ್ಲವೆ ನಿಲ್ಲಿಸುತ್ತದೆ. ಇದರಿಂದ ಸಾವಿನ ಸಂಭಾವ್ಯತೆ ಇದ್ದೇ ಇದೆ. ==ಲಕ್ಷಣಗಳು== [[File:Structures_of_Acetylcholine,_Tubocurarine,_and_Toxiferine.png|thumb|Similar functional groups among the three compounds enables curare to bind to Acetylcholine receptors.]] ಕಚ್ಚಾಕ್ಯುರೇರ್ ಕಂದುಬಣ್ಣದ ಇಲ್ಲವೆ ಕಪ್ಪುಬಣ್ಣದ ಅಂಟು ಅಂಟಾದ ರಾಳದಂಥ ವಸ್ತು. ಇದಕ್ಕೆ ಒಂದು ರೀತಿಯ ಟಾರಿನಂಥ [[ವಾಸನೆ]]ಯಿದೆ. ರಾಸಾಯನಿಕವಾಗಿ ಇದು ಕ್ಯೂರಿನ್, ಕ್ಯುರಾರಿನ್, ಟ್ಯೂಬೊ-ಕ್ಯುರಾರಿನ್, ಪ್ಯಾರಾ-ಕ್ಯುರಾರಿನ್, ಪ್ರೋಟೋ-ಕ್ಯುರಾರಿನ್ ಪ್ರೋಟೋ-ಕ್ಯುರಾಡಿನ್ ಇತ್ಯಾದಿ ಹಲವಾರು ಸಸ್ಯಕ್ಷಾರಗಳಿಂದ (ಆಲ್ಕಲಾಯ್ಡ್ಸ್) ಕೂಡಿದ ಜಟಿಲವಸ್ತು. == ತಯಾರಿ == ಸ್ಥಳೀಯರು, ಸಾಮಾನ್ಯವಾಗಿ ಜಿವಾರೊ , [[ಬೇರು]]ಗಳು ಮತ್ತು ಕಾಂಡಗಳನ್ನು ಬೇಯಿಸಿ, ಇತರ ಸಸ್ಯಗಳನ್ನು ಸೇರಿಸಿ, ತಮ್ಮ ಬಾಣಗಳು ಮತ್ತು ಡಾರ್ಟ್‌ಗಳಿಗೆ ವಿಷ ನೀಡಲು ಬಳಸುತ್ತಾರೆ. ಕ್ಯುರೇರ್ ತಯಾರಿಸಲು, ಮರದ [[ತೊಗಟೆ]], ವಿಷಕಾರಿ ಸಸ್ಯಗಳ ಬೇರುಗಳು, [[ಕಾಂಡ]]ಗಳು, ಎಳೆಗಳು ಮತ್ತು ಹಾವಿನ [[ವಿಷ]]ವನ್ನು ಒಟ್ಟಿಗೆ ಬೆರೆಸಲಾಗುತ್ತದೆ. ಅಂತಿಮ ಉತ್ಪನ್ನವು [[ಸೋರೆ|ಸೋರೆಕಾಯಿ]] ಅಥವಾ [[ಬಿದಿರು|ಬಿದಿರಿ]]ನ [[ಕೊಳವೆ]]ಗಳಲ್ಲಿ ಸಂಗ್ರಹಿಸಲಾದ ಪೇಸ್ಟ್ ಆಗಿದೆ. ಅದರ ಅಂತಿಮ ಹಂತಕ್ಕಾಗಿ, ಸತ್ತ ಪ್ರಾಣಿಗಳನ್ನು ಹೊಂದಿರುವ ಗುಹೆಗಳಲ್ಲಿ ಇದನ್ನು ಮರೆಮಾಡಲಾಗುತ್ತದೆ ಇದರಿಂದ ಅವುಗಳ ವಾಸನೆಯು ಕ್ಯುರೇರ್ ವಸ್ತುವಿನೊಂದಿಗೆ ಬೆರೆಯುತ್ತದೆ. == ಇತಿಹಾಸ == ಕ್ಯುರೇರ್ ಬಗ್ಗೆ ಮೊದಲ ಲಿಖಿತ ಉಲ್ಲೇಖವು [[ಸ್ಪೇನ್|ಸ್ಪ್ಯಾನಿಷ್]] ಇತಿಹಾಸಕಾರ ಮತ್ತು ವೈದ್ಯ ಪೆಡ್ರೊ ಮಾರ್ಟಿರ್ ಡಿ ಆಂಗ್ಲೆರಿಯಾ (1457–1526) ಅವರ ಪತ್ರಗಳಿಂದ ಬಂದಿದೆ , ಇವುಗಳನ್ನು 1504, 1507 ಮತ್ತು 1508 ರಲ್ಲಿ ಭಾಗಶಃ ಮುದ್ರಿಸಲಾಯಿತು. ಅವರ ಸಂಪೂರ್ಣ ಕೃತಿ, ''ಡಿ ಆರ್ಬೆ ನೊವೊ ಡಿಕೇಡ್ಸ್,'' 1516 ರಲ್ಲಿ ಪ್ರಕಟವಾಯಿತು. ಇದರಲ್ಲಿ ಸ್ಥಳೀಯ ಅಮೆರಿಕನ್ನರ ಕ್ಯುರೇರ್-ವಿಷಪೂರಿತ [[ಬಾಣ]]ಗಳ ಬಳಕೆಯನ್ನು ವಿವರಿಸಿದರು. <ref name=":0" /> ೧೫೧೦ ರಲ್ಲಿ ಕೊಲಂಬಸ್‌ನ [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]]ಜ್ಞ ಜುವಾನ್ ಡೆ ಲಾ ಕೋಸಾ , ಕ್ಯುರೇರ್ ಪೇಸ್ಟ್‌ನಿಂದ ಲೇಪಿತವಾದ ಬಾಣದ ತುದಿಯಿಂದ ಬ್ಲೋಗನ್‌ನಿಂದ ಹೊಡೆಯಲ್ಪಟ್ಟು ಸಾವನ್ನಪ್ಪಿದನು. 1856 ರಲ್ಲಿ, ಫ್ರೆಂಚ್ ವೈದ್ಯ ಕ್ಲೌಡ್ ಬರ್ನಾರ್ಡ್ (1813–1878) ತನ್ನ "ಲಿಯನ್ಸ್ ಸುರ್ ಲೆಸ್ ಎಫೆಟ್ಸ್ ಡೆಸ್ ಸಬ್ಸ್ಟೆನ್ಸಸ್ ಟಾಕ್ಸಿಕ್ಸ್ ಎಟ್ ಮೆಡಿಕಮೆಂಟಸ್" (1857) ಎಂಬ ಪುಸ್ತಕದಲ್ಲಿ ಕ್ಯುರೇರ್‌ನ ಪರಿಣಾಮವು ನ್ಯೂರೋಮೋಟರ್ ಪ್ಲೇಟ್‌ನ ಕ್ರಿಯಾತ್ಮಕ ಅಡಚಣೆಯಿಂದಾಗಿ ಎಂದು ಉಲ್ಲೇಖಿಸಿದ್ದಾರೆ. 1865 ರಲ್ಲಿ, ಪ್ರೀಯರ್ ಕ್ಯುರೇರ್‌ನ ಮೊದಲ ಶುದ್ಧೀಕರಿಸಿದ ಮತ್ತು ಸ್ಫಟಿಕೀಕರಿಸಿದ ರೂಪವನ್ನು ಪಡೆದರು, ಅದನ್ನು ಅವರು ''ಕ್ಯುರಾರಿನ್'' ಎಂದು ಕರೆದರು . 1912 ರಲ್ಲಿ ಲೀಪ್‌ಜಿಗ್‌ನ ಆಸ್ಪತ್ರೆಯಲ್ಲಿ [[ಜರ್ಮನಿ|ಜರ್ಮನ್]] ಶಸ್ತ್ರಚಿಕಿತ್ಸಕ ಆರ್ಥರ್ ಲಾವೆನ್ ಅವರು ಸಾಮಾನ್ಯ [[ಅರಿವಳಿಕೆ, ಅರಿವಳಿಕಗಳು|ಅರಿವಳಿಕೆ]] ಅಡಿಯಲ್ಲಿ ಕ್ಯುರೇರ್ ಅನ್ನು ಮೊದಲ ಬಾರಿಗೆ ನೀಡಿದರು,<ref>{{cite journal | last = Lawen | first = A. | title = Über die Verbindung der Lokalanästhesie mit der Narkose, über hohe Extraduralanaesthesie und epidurale injektionen anasthesierender Losungen bei tabischen Makenkrisen | language = de | trans-title = Over the connection of local anesthesia with anesthesia, through high extradural anesthesia and epidural injections of anesthetic solutions in tabetic macaques | journal = Beiträge zur klinischen Chirurgie | date = 1912 | volume = 80 | pages = 168–189}}</ref> ಅವರು [[ಕುಂಬಳಕಾಯಿ]] ಕ್ಯುರೇರ್‌ನಿಂದ ಪಡೆದ ''ಕ್ಯುರೇ'' ಅನ್ನು ಹೊಟ್ಟೆಯ ಗೋಡೆಯನ್ನು ಮುಚ್ಚಲು ಸಾಮಾನ್ಯ ಅರಿವಳಿಕೆಗೆ ಒಳಗಾದ ಏಳು ರೋಗಿಗಳಿಗೆ ನೀಡಿದರು . [[ಪ್ರಾಣಿ]]ಗಳ ಪ್ರಯೋಗಗಳಲ್ಲಿ ಕ್ಯುರೇರ್ ಅನ್ನು ಅಧ್ಯಯನ ಮಾಡಿದ ಮೊದಲಿಗರು ಲಾವೆನ್, ಅದನ್ನು ಮನುಷ್ಯರಿಗೆ ನೀಡಿದ ಮೊದಲಿಗರು ಮತ್ತು ಸಾಮಾನ್ಯ ಅರಿವಳಿಕೆ ಸಮಯದಲ್ಲಿ [[ಸ್ನಾಯು]] ಸಡಿಲಗೊಳಿಸುವಿಕೆಯಾಗಿ ಅದರ ಪ್ರಯೋಜನಕಾರಿ ಪರಿಣಾಮವನ್ನು ಗಮನಿಸಿದ ಮೊದಲಿಗರು . ಪೂರೈಕೆಯ ಸಮಸ್ಯೆಗಳಿಂದಾಗಿ ಲಾವೆನ್ ಕ್ಯುರೇರ್ ಬಳಸುವುದನ್ನು ನಿಲ್ಲಿಸಿದರು, ಮತ್ತು ಫಲಿತಾಂಶಗಳು 1912 ರಲ್ಲಿ ಪ್ರಕಟವಾದರೂ, ಅರಿವಳಿಕೆಯ [[ಇತಿಹಾಸ]]ಕ್ಕೆ ಅವರ ಕೊಡುಗೆಯನ್ನು ಹೆಚ್ಚಾಗಿ ಕಡೆಗಣಿಸಲಾಯಿತು. 1928 ರಲ್ಲಿ ಲಂಡನ್‌ನ [[ಮಿಡ್ಲ್ಸೆಕ್ಸ್|ಮಿಡಲ್‌ಸೆಕ್ಸ್]] ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದಾಗ [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್‌]]ನ ಡಾ . ಫ್ರಾನ್ಸಿಸ್ ಪರ್ಸಿವಲ್ ಡಿ ಕಾಕ್ಸ್ (1892–1965) ಏಳು ರೋಗಿಗಳ ಮೇಲೆ ಕ್ಯುರೇರ್ ಅನ್ನು ಬಳಸಿದಾಗ ಸಾಮಾನ್ಯ ಕ್ಲಿನಿಕಲ್ ಅರಿವಳಿಕೆಗೆ ಕ್ಯುರೇರ್ ಅನ್ನು ಪರಿಚಯವಾಯಿತು . ಅವರ ಕೆಲಸವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿಲ್ಲ, ಮತ್ತು ಆರ್ಥರ್ ಲೋವೆನ್‌ನಂತೆ, ಅರಿವಳಿಕೆಯ ಇತಿಹಾಸಕ್ಕೆ ಈ ಕೊಡುಗೆಯನ್ನು ಹೆಚ್ಚಿನ ಲೇಖಕರು ಕಡೆಗಣಿಸಿದ್ದಾರೆ. 1938 ರಲ್ಲಿ ಅಬ್ರಹಾಂ ಎಲ್ಟಿಂಗ್ ಬೆನೆಟ್ ಮೊದಲು ಎಲೆಕ್ಟ್ರೋಶಾಕ್ ಥೆರಪಿ ಮತ್ತು ಪೆಂಟಿಲೆನೆಟೆಟ್ರಾಜೋಲ್ (ಕಾರ್ಡಿಯಾಜೋಲ್) ಔಷಧಗಳ ಪ್ರಭಾವಕ್ಕೆ ಒಳಗಾಗುವ ರೋಗಿಗಳಲ್ಲಿ ನಿರಂತರ ಆಘಾತವನ್ನು ತಡೆಗಟ್ಟಲು ಕ್ಯುರೇರ್ ಅನ್ನು ಬಳಸಿದರು , ಹೀಗಾಗಿ ಮುರಿತಗಳು ಮತ್ತು ಕೀಲುತಪ್ಪಿಕೆಗಳನ್ನು ತಡೆಗಟ್ಟಿದರು. [[ಅಮೆಜಾನ್ ಮಳೆಕಾಡು|ಅಮೆಜಾನ್‌]]ನಲ್ಲಿ ಕ್ಯುರೇರ್ ಮೂಲದ ಬಗ್ಗೆ ಮೊದಲ ತನಿಖೆಯನ್ನು 1941 ರಲ್ಲಿ ರಿಚರ್ಡ್ ಇವಾನ್ಸ್ ಶುಲ್ಟೆಸ್ ನಡೆಸಿದರು. ವಿವಿಧ ರೀತಿಯ ಕ್ಯುರೇರ್ 15 ಪದಾರ್ಥಗಳನ್ನು ಒಳಗೊಂಡಿದೆ ಎಂದು ಷುಲ್ಟೆಸ್ ಕಂಡುಹಿಡಿದರು ಮತ್ತು ಅಂತಿಮವಾಗಿ [[ಔಷಧ]]ವನ್ನು ಉತ್ಪಾದಿಸುವ 70 ಕ್ಕೂ ಹೆಚ್ಚು ಜಾತಿಗಳನ್ನು ಗುರುತಿಸಲು ಸಹಾಯ ಮಾಡಿದರು. ತರುವಾಯ, ಜನವರಿ 23, 1942 ರಂದು, ಮತ್ತು [[ಕೆನಡಾ]]ದ ಡಾ. ಹೆರಾಲ್ಡ್ ರಾಂಡಾಲ್ ಗ್ರಿಫಿತ್ (1894–1985) ಮತ್ತು ಡಾ. ಗ್ಲಾಡಿಸ್ ಎನಿಡ್ ಜಾನ್ಸನ್ (ಮ್ಯಾಕ್ಲಿಯೋಡ್) (1909–2001) ಅವರ ಪ್ರಯತ್ನಗಳಿಂದ , ಅಪೆಂಡೆಕ್ಟಮಿಗೆ ಒಳಗಾದ ರೋಗಿಯ ಮೇಲೆ ಕ್ಯುರೇರ್ ಅನ್ನು ಯಶಸ್ವಿಯಾಗಿ ಬಳಸಲಾಯಿತು. ವೈದ್ಯಕೀಯ ಅಭ್ಯಾಸದಲ್ಲಿ ಪರಿಚಯಿಸುವ ಮೊದಲು, ರೋಗಿಯಲ್ಲಿ ಸ್ನಾಯು ಸಡಿಲಿಕೆಯನ್ನು ಅರಿವಳಿಕೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಮಾತ್ರ ಸಾಧಿಸಬಹುದು, ಇದು ಅಪಾಯಕಾರಿ ಉಸಿರಾಟದ ಖಿನ್ನತೆ ಮತ್ತು ಇತರ ರಕ್ತ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. == ಕ್ರಿಯೆಯ ವಿಧಾನ == ಕ್ಯುರೇರ್ ಎಂಬುದು ಸ್ಥಳೀಯ ಜನರು ಬಾಣಗಳು ಮತ್ತು ಬ್ಲೋಗನ್‌ಗಳನ್ನು ಲೇಪಿಸಲು ಬಳಸುತ್ತಿದ್ದ ಸಸ್ಯ ಆಧಾರಿತ ವಿಷಗಳ ಸರಣಿಯನ್ನು ವಿವರಿಸುತ್ತದೆ.ಇದು ಅಸೆಟೈಲ್‌ಕೋಲಿನ್ ನರಸ್ನಾಯುಕ ಜಂಕ್ಷನ್‌ನಲ್ಲಿ ನರಪ್ರೇಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ . ಈ ಸರಳ ಅಣುವು ನರ ಪ್ರಚೋದನೆ - ಮೆದುಳಿನಲ್ಲಿ ಹುಟ್ಟುವ ವಿದ್ಯುತ್ ಪ್ರವಾಹ - ಮತ್ತು ಸ್ನಾಯು ಸಂಕೋಚನದ ನಡುವೆ ಮಧ್ಯಸ್ಥಿಕೆ ವಹಿಸುತ್ತದೆ. ಕ್ಯುರೇರ್‌ನಲ್ಲಿರುವ ವಿಷಗಳು ನರ ತುದಿಗಳಿಂದ ಬಿಡುಗಡೆಯಾಗುವ ಅಸೆಟೈಲ್‌ಕೋಲಿನ್‌ನಿಂದ ಪ್ರಚೋದಿಸಲ್ಪಟ್ಟ ಸ್ನಾಯು ಸಂಕೋಚನವನ್ನು ತಡೆಯುತ್ತದೆ. ಕ್ಯುರೇರ್ ಪ್ರಗತಿಶೀಲ [[ಪಾರ್ಶ್ವವಾಯು]] ಮತ್ತು ಅಂತಿಮವಾಗಿ ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಈ ಪರಿಣಾಮವು ನರಸ್ನಾಯುಕ ಜಂಕ್ಷನ್‌ನಲ್ಲಿ ಮೋಟಾರ್ ನರ ವಹನವನ್ನು ನಿರ್ಬಂಧಿಸುವ ಮೂಲಕ, ಅಸೆಟೈಲ್‌ಕೋಲಿನ್ ಕ್ರಿಯೆಯನ್ನು ಪ್ರತಿಬಂಧಿಸುವ ಮೂಲಕ ( ಆಂಟಿಕೋಲಿನರ್ಜಿಕ್ ಕ್ರಿಯೆ ) ಸಂಭವಿಸುತ್ತದೆ. ಕ್ಯುರೇರ್ ನಿಕೋಟಿನಿಕ್ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ , ನಿಕೋಟಿನಿಕ್ ಗ್ರಾಹಕಗಳಿಗೆ ಬಂಧಿಸುತ್ತದೆ , ಅವುಗಳನ್ನು ನಿರ್ಬಂಧಿಸುತ್ತದೆ ಮತ್ತು ಉಸಿರಾಟದ ಸ್ನಾಯುಗಳು ಸೇರಿದಂತೆ ಎಲ್ಲಾ ಸ್ನಾಯುಗಳನ್ನು ಪಾರ್ಶ್ವವಾಯುವಿಗೆ ಒಳಪಡಿಸುತ್ತದೆ, ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಕನಿಷ್ಠ ಪ್ರಮಾಣದಲ್ಲಿ ಸಹ, ಇದರ ಪರಿಣಾಮವು ಮಾರಕವಾಗಿದೆ ಮತ್ತು ಹಲವಾರು ಆಲ್ಕಲಾಯ್ಡ್‌ಗಳ ಕ್ರಿಯೆಯಿಂದಾಗಿ . ಇವುಗಳಲ್ಲಿ ಒಂದು ಕ್ಯುರೇರ್ , ಇದನ್ನು ಔಷಧದಲ್ಲಿ ಬಳಸಲಾಗುತ್ತದೆ. == ಔಷಧೀಯ ಬಳಕೆ == ==ಬಳಕೆ== ಕ್ಯುರೇರ್ ವಿಷವಸ್ತುವಾದರೂ ಸ್ನಾಯುಗಳನ್ನು ಸಡಿಲಗೊಳಿಸುವ ಗುಣ ಇದಕ್ಕಿರುವುದರಿಂದ ನಿಯಂತ್ರಿತ ಪರಿಮಾಣಗಳಲ್ಲಿ ಶಸ್ತ್ರಚಿಕಿತ್ಸೆಯಲ್ಲೂ ಮಾನಸಿಕ ರೋಗ ನಿಯಂತ್ರಣಗಳಲ್ಲೂ ಇದನ್ನು ಬಳಸುತ್ತಾರೆ. ಶಸ್ತ್ರಚಿಕಿತ್ಸೆಯಲ್ಲಿ ಇದನ್ನು ಅರಿವಳಿಕವಾಗಿ (ಅನೆಸ್ತೆಟಿಕ್) ಉಪಯೋಗಿಸುತ್ತಾರೆ. ಕೆಲವುರೀತಿಯ ಪಾಶ್ರ್ವ ರೋಗಗಳಲ್ಲಿ [[ಸ್ನಾಯು]]ಗಳ ಬಿಗಿತವನ್ನು ಕಡಿಮೆ ಮಾಡುವುದಕ್ಕೂ [[ಮೂಳೆ|ಎಲುಬು]]ಗಳು ಮುರಿದಾಗ ಉಂಟಾಗಬಹುದಾದ ಸ್ನಾಯುಗಳ ಎಳೆತವನ್ನು ನಿವಾರಿಸಲೂ ಇದನ್ನು ಬಳಸುವುದುಂಟು. ಕ್ಯುರೇರನ್ನು ಸ್ನಾಯುಗಳ ಅಥವಾ [[ರಕ್ತನಾಳ]]ಗಳ ಮೂಲಕ ದೇಹದೊಳಕ್ಕೆ ಹೋಗುವಂತೆ ಮಾಡಬಹುದು. ಹೆಚ್ಚಿನ ಪರಿಮಾಣದಲ್ಲಿ ಇಲ್ಲವೆ ವೇಗವಾಗಿ ಚುಚ್ಚಿದರೆ ಉಸಿರಾಟ ಸಂಭವವಿರುವುದರಿಂದ ಚುಚ್ಚುವಾಗ ಎಚ್ಚರವಹಿಸಬೇಕು. ಕ್ಯುರೇರನ್ನು ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಮಾತ್ರವಲ್ಲದೆ ಮೆನಿಸ್ಪರ್ಮೇಸೀ ಕುಟುಂಬದ ಸಿಸಾಂಪೆಲಸ್, ಟೆಲಿಟಾಕ್ಸಿಯಮ್, ಅನಮೋಸ್ಪರ್ಮಮ್ ಮುಂತಾದ ಗಿಡಗಳು, ರೂಟೇಸಿ ಕುಟುಂಬದ ಎರಿತ್ರೊಕೈಟಾನ್, ರೂಬಿಯೇಸೀ ಕುಟುಂಬದ ಸೈಕೋಟ್ರಿಯ, ಲೆಗ್ಯೂಮಿನೋಸೀ ಕುಟುಂಬದ ಲಾಂಕೋಕಾರ್ಪಸ್, ಪೈಪರೇಸೀ ಕುಟುಂಬದ ಪೈಪರ್ ಇತ್ಯಾದಿ ಗಿಡಗಳಿಂದ ಪಡೆಯಬಹುದು. ==ಛಾಯಾಂಕಣ== ==Gallery== <gallery> File:Abuta selloana.jpg|''Abuta selloana''. Certain species in the [[Menispermaceae|menispermaceous]] genus ''[[Abuta]]''—particularly the Colombian species ''[[Abuta imene|A.&nbsp;imene]]''—have sometimes been used in the preparation of curare. File:Anomospermum schomburgkii.jpg|''Anomospermum schomburgkii''. Certain species in the genus ''[[Anomospermum]]'' have been used in the preparation of some forms of curare. File:Cissampelos pareira Blanco2.432 edited.jpg|''Cissampelos pareira''. Certain species in the genus ''[[Cissampelos]]'' have been employed in the preparation of curare. </gallery> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯುರೇರ್}} dzs5nuiy5pw4mk4xhb90rv511jie3xj 1374689 1374688 2026-06-03T15:19:39Z VASANTH S.N. 728 /* ಇತಿಹಾಸ */ 1374689 wikitext text/x-wiki [[File:R. Bentley & H. Trimen, Medicinal Plants Wellcome L0019166.jpg|thumb|''[[Chondrodendron tomentosum]]'', the main source of 'tube curare' and principal source of [[D-tubocurarine]] (DTC), the alkaloid constituting medicinal curare]] [[File:Strychnos toxifera - Köhler–s Medizinal-Pflanzen-267.jpg|thumb|''[[Strychnos toxifera]]'', the ''[[Strychnos]]'' species which is the principal source of 'calabash curare' and its main active constituent, the alkaloid [[toxiferine]]]] '''ಕ್ಯುರೇರ್'''ವಿಶಾಲಾರ್ಥದಲ್ಲಿ [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]]ದ ಇಂಡಿಯನರು ತಾವು ಬಳಸುತ್ತಿದ್ದ ಹಲವಾರು ಬಗೆಯ ಆದರೆ ಪರಸ್ಪರ ಸಂಬಂಧಪಟ್ಟ ವಿಷವಸ್ತುಗಳಿಗಿಟ್ಟಿದ್ದ ಸಾಮಾನ್ಯ ಹೆಸರು. ನಿರ್ದಿಷ್ಟ ಅರ್ಥದಲ್ಲಿ ಲೊಗಾನಿಯೇಸೀ ಕುಟುಂಬಕ್ಕೆ ಸೇರಿದ ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಪಡೆಯಲಾಗುವ [[ವಿಷ]]ವಸ್ತುವಿದು. ಇಂಡಿಯನರು ಇದನ್ನು ಬಾಣದ ತುದಿಗೆ ಸವರಿ [[ಪ್ರಾಣಿ]]ಗಳನ್ನೂ [[ಶತ್ರು]]ಗಳನ್ನೂ ಕೊಲ್ಲಲು ಬಳಸುತ್ತಿದ್ದರು. ಹೆಚ್ಚಿನ ಪರಿಮಾಣದಲ್ಲಿ ಇದು ಪಟ್ಟೆಸ್ನಾಯುಗಲನ್ನು ಸಡಿಲಗೊಲಿಸುವುದಲ್ಲದೆ [[ಉಸಿರಾಟ]]ವನ್ನು ಕ್ಷೀಣಗೊಳಿಸುತ್ತದೆ. ಇಲ್ಲವೆ ನಿಲ್ಲಿಸುತ್ತದೆ. ಇದರಿಂದ ಸಾವಿನ ಸಂಭಾವ್ಯತೆ ಇದ್ದೇ ಇದೆ. ==ಲಕ್ಷಣಗಳು== [[File:Structures_of_Acetylcholine,_Tubocurarine,_and_Toxiferine.png|thumb|Similar functional groups among the three compounds enables curare to bind to Acetylcholine receptors.]] ಕಚ್ಚಾಕ್ಯುರೇರ್ ಕಂದುಬಣ್ಣದ ಇಲ್ಲವೆ ಕಪ್ಪುಬಣ್ಣದ ಅಂಟು ಅಂಟಾದ ರಾಳದಂಥ ವಸ್ತು. ಇದಕ್ಕೆ ಒಂದು ರೀತಿಯ ಟಾರಿನಂಥ [[ವಾಸನೆ]]ಯಿದೆ. ರಾಸಾಯನಿಕವಾಗಿ ಇದು ಕ್ಯೂರಿನ್, ಕ್ಯುರಾರಿನ್, ಟ್ಯೂಬೊ-ಕ್ಯುರಾರಿನ್, ಪ್ಯಾರಾ-ಕ್ಯುರಾರಿನ್, ಪ್ರೋಟೋ-ಕ್ಯುರಾರಿನ್ ಪ್ರೋಟೋ-ಕ್ಯುರಾಡಿನ್ ಇತ್ಯಾದಿ ಹಲವಾರು ಸಸ್ಯಕ್ಷಾರಗಳಿಂದ (ಆಲ್ಕಲಾಯ್ಡ್ಸ್) ಕೂಡಿದ ಜಟಿಲವಸ್ತು. == ತಯಾರಿ == ಸ್ಥಳೀಯರು, ಸಾಮಾನ್ಯವಾಗಿ ಜಿವಾರೊ , [[ಬೇರು]]ಗಳು ಮತ್ತು ಕಾಂಡಗಳನ್ನು ಬೇಯಿಸಿ, ಇತರ ಸಸ್ಯಗಳನ್ನು ಸೇರಿಸಿ, ತಮ್ಮ ಬಾಣಗಳು ಮತ್ತು ಡಾರ್ಟ್‌ಗಳಿಗೆ ವಿಷ ನೀಡಲು ಬಳಸುತ್ತಾರೆ. ಕ್ಯುರೇರ್ ತಯಾರಿಸಲು, ಮರದ [[ತೊಗಟೆ]], ವಿಷಕಾರಿ ಸಸ್ಯಗಳ ಬೇರುಗಳು, [[ಕಾಂಡ]]ಗಳು, ಎಳೆಗಳು ಮತ್ತು ಹಾವಿನ [[ವಿಷ]]ವನ್ನು ಒಟ್ಟಿಗೆ ಬೆರೆಸಲಾಗುತ್ತದೆ. ಅಂತಿಮ ಉತ್ಪನ್ನವು [[ಸೋರೆ|ಸೋರೆಕಾಯಿ]] ಅಥವಾ [[ಬಿದಿರು|ಬಿದಿರಿ]]ನ [[ಕೊಳವೆ]]ಗಳಲ್ಲಿ ಸಂಗ್ರಹಿಸಲಾದ ಪೇಸ್ಟ್ ಆಗಿದೆ. ಅದರ ಅಂತಿಮ ಹಂತಕ್ಕಾಗಿ, ಸತ್ತ ಪ್ರಾಣಿಗಳನ್ನು ಹೊಂದಿರುವ ಗುಹೆಗಳಲ್ಲಿ ಇದನ್ನು ಮರೆಮಾಡಲಾಗುತ್ತದೆ ಇದರಿಂದ ಅವುಗಳ ವಾಸನೆಯು ಕ್ಯುರೇರ್ ವಸ್ತುವಿನೊಂದಿಗೆ ಬೆರೆಯುತ್ತದೆ. == ಇತಿಹಾಸ == ಕ್ಯುರೇರ್ ಬಗ್ಗೆ ಮೊದಲ ಲಿಖಿತ ಉಲ್ಲೇಖವು [[ಸ್ಪೇನ್|ಸ್ಪ್ಯಾನಿಷ್]] ಇತಿಹಾಸಕಾರ ಮತ್ತು ವೈದ್ಯ ಪೆಡ್ರೊ ಮಾರ್ಟಿರ್ ಡಿ ಆಂಗ್ಲೆರಿಯಾ (1457–1526) ಅವರ ಪತ್ರಗಳಿಂದ ಬಂದಿದೆ , ಇವುಗಳನ್ನು 1504, 1507 ಮತ್ತು 1508 ರಲ್ಲಿ ಭಾಗಶಃ ಮುದ್ರಿಸಲಾಯಿತು. ಅವರ ಸಂಪೂರ್ಣ ಕೃತಿ, ''ಡಿ ಆರ್ಬೆ ನೊವೊ ಡಿಕೇಡ್ಸ್,'' 1516 ರಲ್ಲಿ ಪ್ರಕಟವಾಯಿತು. ಇದರಲ್ಲಿ ಸ್ಥಳೀಯ ಅಮೆರಿಕನ್ನರ ಕ್ಯುರೇರ್-ವಿಷಪೂರಿತ [[ಬಾಣ]]ಗಳ ಬಳಕೆಯನ್ನು ವಿವರಿಸಿದರು.<ref name=":02">{{cite web|title=Curare, a South American Arrow Poison|url=http://www.botgard.ucla.edu/html/botanytextbooks/economicbotany/Curare/|last=Gibson|first=Arthur C.|work=Plants and Civilization|publisher=UCLA Mildred E. Mathias Botanical Garden, [[University of California, Los Angeles]]|url-status=dead|archive-url=https://web.archive.org/web/20120728084632/http://www.botgard.ucla.edu/html/botanytextbooks/economicbotany/Curare/|archive-date=28 July 2012}}</ref> ೧೫೧೦ ರಲ್ಲಿ ಕೊಲಂಬಸ್‌ನ [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]]ಜ್ಞ ಜುವಾನ್ ಡೆ ಲಾ ಕೋಸಾ , ಕ್ಯುರೇರ್ ಪೇಸ್ಟ್‌ನಿಂದ ಲೇಪಿತವಾದ ಬಾಣದ ತುದಿಯಿಂದ ಬ್ಲೋಗನ್‌ನಿಂದ ಹೊಡೆಯಲ್ಪಟ್ಟು ಸಾವನ್ನಪ್ಪಿದನು. 1856 ರಲ್ಲಿ, ಫ್ರೆಂಚ್ ವೈದ್ಯ ಕ್ಲೌಡ್ ಬರ್ನಾರ್ಡ್ (1813–1878) ತನ್ನ "ಲಿಯನ್ಸ್ ಸುರ್ ಲೆಸ್ ಎಫೆಟ್ಸ್ ಡೆಸ್ ಸಬ್ಸ್ಟೆನ್ಸಸ್ ಟಾಕ್ಸಿಕ್ಸ್ ಎಟ್ ಮೆಡಿಕಮೆಂಟಸ್" (1857) ಎಂಬ ಪುಸ್ತಕದಲ್ಲಿ ಕ್ಯುರೇರ್‌ನ ಪರಿಣಾಮವು ನ್ಯೂರೋಮೋಟರ್ ಪ್ಲೇಟ್‌ನ ಕ್ರಿಯಾತ್ಮಕ ಅಡಚಣೆಯಿಂದಾಗಿ ಎಂದು ಉಲ್ಲೇಖಿಸಿದ್ದಾರೆ. 1865 ರಲ್ಲಿ, ಪ್ರೀಯರ್ ಕ್ಯುರೇರ್‌ನ ಮೊದಲ ಶುದ್ಧೀಕರಿಸಿದ ಮತ್ತು ಸ್ಫಟಿಕೀಕರಿಸಿದ ರೂಪವನ್ನು ಪಡೆದರು, ಅದನ್ನು ಅವರು ''ಕ್ಯುರಾರಿನ್'' ಎಂದು ಕರೆದರು . 1912 ರಲ್ಲಿ ಲೀಪ್‌ಜಿಗ್‌ನ ಆಸ್ಪತ್ರೆಯಲ್ಲಿ [[ಜರ್ಮನಿ|ಜರ್ಮನ್]] ಶಸ್ತ್ರಚಿಕಿತ್ಸಕ ಆರ್ಥರ್ ಲಾವೆನ್ ಅವರು ಸಾಮಾನ್ಯ [[ಅರಿವಳಿಕೆ, ಅರಿವಳಿಕಗಳು|ಅರಿವಳಿಕೆ]] ಅಡಿಯಲ್ಲಿ ಕ್ಯುರೇರ್ ಅನ್ನು ಮೊದಲ ಬಾರಿಗೆ ನೀಡಿದರು,<ref>{{cite journal | last = Lawen | first = A. | title = Über die Verbindung der Lokalanästhesie mit der Narkose, über hohe Extraduralanaesthesie und epidurale injektionen anasthesierender Losungen bei tabischen Makenkrisen | language = de | trans-title = Over the connection of local anesthesia with anesthesia, through high extradural anesthesia and epidural injections of anesthetic solutions in tabetic macaques | journal = Beiträge zur klinischen Chirurgie | date = 1912 | volume = 80 | pages = 168–189}}</ref> ಅವರು [[ಕುಂಬಳಕಾಯಿ]] ಕ್ಯುರೇರ್‌ನಿಂದ ಪಡೆದ ''ಕ್ಯುರೇ'' ಅನ್ನು ಹೊಟ್ಟೆಯ ಗೋಡೆಯನ್ನು ಮುಚ್ಚಲು ಸಾಮಾನ್ಯ ಅರಿವಳಿಕೆಗೆ ಒಳಗಾದ ಏಳು ರೋಗಿಗಳಿಗೆ ನೀಡಿದರು . [[ಪ್ರಾಣಿ]]ಗಳ ಪ್ರಯೋಗಗಳಲ್ಲಿ ಕ್ಯುರೇರ್ ಅನ್ನು ಅಧ್ಯಯನ ಮಾಡಿದ ಮೊದಲಿಗರು ಲಾವೆನ್, ಅದನ್ನು ಮನುಷ್ಯರಿಗೆ ನೀಡಿದ ಮೊದಲಿಗರು ಮತ್ತು ಸಾಮಾನ್ಯ ಅರಿವಳಿಕೆ ಸಮಯದಲ್ಲಿ [[ಸ್ನಾಯು]] ಸಡಿಲಗೊಳಿಸುವಿಕೆಯಾಗಿ ಅದರ ಪ್ರಯೋಜನಕಾರಿ ಪರಿಣಾಮವನ್ನು ಗಮನಿಸಿದ ಮೊದಲಿಗರು . ಪೂರೈಕೆಯ ಸಮಸ್ಯೆಗಳಿಂದಾಗಿ ಲಾವೆನ್ ಕ್ಯುರೇರ್ ಬಳಸುವುದನ್ನು ನಿಲ್ಲಿಸಿದರು, ಮತ್ತು ಫಲಿತಾಂಶಗಳು 1912 ರಲ್ಲಿ ಪ್ರಕಟವಾದರೂ, ಅರಿವಳಿಕೆಯ [[ಇತಿಹಾಸ]]ಕ್ಕೆ ಅವರ ಕೊಡುಗೆಯನ್ನು ಹೆಚ್ಚಾಗಿ ಕಡೆಗಣಿಸಲಾಯಿತು. 1928 ರಲ್ಲಿ ಲಂಡನ್‌ನ [[ಮಿಡ್ಲ್ಸೆಕ್ಸ್|ಮಿಡಲ್‌ಸೆಕ್ಸ್]] ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದಾಗ [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್‌]]ನ ಡಾ . ಫ್ರಾನ್ಸಿಸ್ ಪರ್ಸಿವಲ್ ಡಿ ಕಾಕ್ಸ್ (1892–1965) ಏಳು ರೋಗಿಗಳ ಮೇಲೆ ಕ್ಯುರೇರ್ ಅನ್ನು ಬಳಸಿದಾಗ ಸಾಮಾನ್ಯ ಕ್ಲಿನಿಕಲ್ ಅರಿವಳಿಕೆಗೆ ಕ್ಯುರೇರ್ ಅನ್ನು ಪರಿಚಯವಾಯಿತು . ಅವರ ಕೆಲಸವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿಲ್ಲ, ಮತ್ತು ಆರ್ಥರ್ ಲೋವೆನ್‌ನಂತೆ, ಅರಿವಳಿಕೆಯ ಇತಿಹಾಸಕ್ಕೆ ಈ ಕೊಡುಗೆಯನ್ನು ಹೆಚ್ಚಿನ ಲೇಖಕರು ಕಡೆಗಣಿಸಿದ್ದಾರೆ. 1938 ರಲ್ಲಿ ಅಬ್ರಹಾಂ ಎಲ್ಟಿಂಗ್ ಬೆನೆಟ್ ಮೊದಲು ಎಲೆಕ್ಟ್ರೋಶಾಕ್ ಥೆರಪಿ ಮತ್ತು ಪೆಂಟಿಲೆನೆಟೆಟ್ರಾಜೋಲ್ (ಕಾರ್ಡಿಯಾಜೋಲ್) ಔಷಧಗಳ ಪ್ರಭಾವಕ್ಕೆ ಒಳಗಾಗುವ ರೋಗಿಗಳಲ್ಲಿ ನಿರಂತರ ಆಘಾತವನ್ನು ತಡೆಗಟ್ಟಲು ಕ್ಯುರೇರ್ ಅನ್ನು ಬಳಸಿದರು , ಹೀಗಾಗಿ ಮುರಿತಗಳು ಮತ್ತು ಕೀಲುತಪ್ಪಿಕೆಗಳನ್ನು ತಡೆಗಟ್ಟಿದರು. [[ಅಮೆಜಾನ್ ಮಳೆಕಾಡು|ಅಮೆಜಾನ್‌]]ನಲ್ಲಿ ಕ್ಯುರೇರ್ ಮೂಲದ ಬಗ್ಗೆ ಮೊದಲ ತನಿಖೆಯನ್ನು 1941 ರಲ್ಲಿ ರಿಚರ್ಡ್ ಇವಾನ್ಸ್ ಶುಲ್ಟೆಸ್ ನಡೆಸಿದರು. ವಿವಿಧ ರೀತಿಯ ಕ್ಯುರೇರ್ 15 ಪದಾರ್ಥಗಳನ್ನು ಒಳಗೊಂಡಿದೆ ಎಂದು ಷುಲ್ಟೆಸ್ ಕಂಡುಹಿಡಿದರು ಮತ್ತು ಅಂತಿಮವಾಗಿ [[ಔಷಧ]]ವನ್ನು ಉತ್ಪಾದಿಸುವ 70 ಕ್ಕೂ ಹೆಚ್ಚು ಜಾತಿಗಳನ್ನು ಗುರುತಿಸಲು ಸಹಾಯ ಮಾಡಿದರು. ತರುವಾಯ, ಜನವರಿ 23, 1942 ರಂದು, ಮತ್ತು [[ಕೆನಡಾ]]ದ ಡಾ. ಹೆರಾಲ್ಡ್ ರಾಂಡಾಲ್ ಗ್ರಿಫಿತ್ (1894–1985) ಮತ್ತು ಡಾ. ಗ್ಲಾಡಿಸ್ ಎನಿಡ್ ಜಾನ್ಸನ್ (ಮ್ಯಾಕ್ಲಿಯೋಡ್) (1909–2001) ಅವರ ಪ್ರಯತ್ನಗಳಿಂದ , ಅಪೆಂಡೆಕ್ಟಮಿಗೆ ಒಳಗಾದ ರೋಗಿಯ ಮೇಲೆ ಕ್ಯುರೇರ್ ಅನ್ನು ಯಶಸ್ವಿಯಾಗಿ ಬಳಸಲಾಯಿತು. ವೈದ್ಯಕೀಯ ಅಭ್ಯಾಸದಲ್ಲಿ ಪರಿಚಯಿಸುವ ಮೊದಲು, ರೋಗಿಯಲ್ಲಿ ಸ್ನಾಯು ಸಡಿಲಿಕೆಯನ್ನು ಅರಿವಳಿಕೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಮಾತ್ರ ಸಾಧಿಸಬಹುದು, ಇದು ಅಪಾಯಕಾರಿ ಉಸಿರಾಟದ ಖಿನ್ನತೆ ಮತ್ತು ಇತರ ರಕ್ತ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. == ಕ್ರಿಯೆಯ ವಿಧಾನ == ಕ್ಯುರೇರ್ ಎಂಬುದು ಸ್ಥಳೀಯ ಜನರು ಬಾಣಗಳು ಮತ್ತು ಬ್ಲೋಗನ್‌ಗಳನ್ನು ಲೇಪಿಸಲು ಬಳಸುತ್ತಿದ್ದ ಸಸ್ಯ ಆಧಾರಿತ ವಿಷಗಳ ಸರಣಿಯನ್ನು ವಿವರಿಸುತ್ತದೆ.ಇದು ಅಸೆಟೈಲ್‌ಕೋಲಿನ್ ನರಸ್ನಾಯುಕ ಜಂಕ್ಷನ್‌ನಲ್ಲಿ ನರಪ್ರೇಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ . ಈ ಸರಳ ಅಣುವು ನರ ಪ್ರಚೋದನೆ - ಮೆದುಳಿನಲ್ಲಿ ಹುಟ್ಟುವ ವಿದ್ಯುತ್ ಪ್ರವಾಹ - ಮತ್ತು ಸ್ನಾಯು ಸಂಕೋಚನದ ನಡುವೆ ಮಧ್ಯಸ್ಥಿಕೆ ವಹಿಸುತ್ತದೆ. ಕ್ಯುರೇರ್‌ನಲ್ಲಿರುವ ವಿಷಗಳು ನರ ತುದಿಗಳಿಂದ ಬಿಡುಗಡೆಯಾಗುವ ಅಸೆಟೈಲ್‌ಕೋಲಿನ್‌ನಿಂದ ಪ್ರಚೋದಿಸಲ್ಪಟ್ಟ ಸ್ನಾಯು ಸಂಕೋಚನವನ್ನು ತಡೆಯುತ್ತದೆ. ಕ್ಯುರೇರ್ ಪ್ರಗತಿಶೀಲ [[ಪಾರ್ಶ್ವವಾಯು]] ಮತ್ತು ಅಂತಿಮವಾಗಿ ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಈ ಪರಿಣಾಮವು ನರಸ್ನಾಯುಕ ಜಂಕ್ಷನ್‌ನಲ್ಲಿ ಮೋಟಾರ್ ನರ ವಹನವನ್ನು ನಿರ್ಬಂಧಿಸುವ ಮೂಲಕ, ಅಸೆಟೈಲ್‌ಕೋಲಿನ್ ಕ್ರಿಯೆಯನ್ನು ಪ್ರತಿಬಂಧಿಸುವ ಮೂಲಕ ( ಆಂಟಿಕೋಲಿನರ್ಜಿಕ್ ಕ್ರಿಯೆ ) ಸಂಭವಿಸುತ್ತದೆ. ಕ್ಯುರೇರ್ ನಿಕೋಟಿನಿಕ್ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ , ನಿಕೋಟಿನಿಕ್ ಗ್ರಾಹಕಗಳಿಗೆ ಬಂಧಿಸುತ್ತದೆ , ಅವುಗಳನ್ನು ನಿರ್ಬಂಧಿಸುತ್ತದೆ ಮತ್ತು ಉಸಿರಾಟದ ಸ್ನಾಯುಗಳು ಸೇರಿದಂತೆ ಎಲ್ಲಾ ಸ್ನಾಯುಗಳನ್ನು ಪಾರ್ಶ್ವವಾಯುವಿಗೆ ಒಳಪಡಿಸುತ್ತದೆ, ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಕನಿಷ್ಠ ಪ್ರಮಾಣದಲ್ಲಿ ಸಹ, ಇದರ ಪರಿಣಾಮವು ಮಾರಕವಾಗಿದೆ ಮತ್ತು ಹಲವಾರು ಆಲ್ಕಲಾಯ್ಡ್‌ಗಳ ಕ್ರಿಯೆಯಿಂದಾಗಿ . ಇವುಗಳಲ್ಲಿ ಒಂದು ಕ್ಯುರೇರ್ , ಇದನ್ನು ಔಷಧದಲ್ಲಿ ಬಳಸಲಾಗುತ್ತದೆ. == ಔಷಧೀಯ ಬಳಕೆ == ==ಬಳಕೆ== ಕ್ಯುರೇರ್ ವಿಷವಸ್ತುವಾದರೂ ಸ್ನಾಯುಗಳನ್ನು ಸಡಿಲಗೊಳಿಸುವ ಗುಣ ಇದಕ್ಕಿರುವುದರಿಂದ ನಿಯಂತ್ರಿತ ಪರಿಮಾಣಗಳಲ್ಲಿ ಶಸ್ತ್ರಚಿಕಿತ್ಸೆಯಲ್ಲೂ ಮಾನಸಿಕ ರೋಗ ನಿಯಂತ್ರಣಗಳಲ್ಲೂ ಇದನ್ನು ಬಳಸುತ್ತಾರೆ. ಶಸ್ತ್ರಚಿಕಿತ್ಸೆಯಲ್ಲಿ ಇದನ್ನು ಅರಿವಳಿಕವಾಗಿ (ಅನೆಸ್ತೆಟಿಕ್) ಉಪಯೋಗಿಸುತ್ತಾರೆ. ಕೆಲವುರೀತಿಯ ಪಾಶ್ರ್ವ ರೋಗಗಳಲ್ಲಿ [[ಸ್ನಾಯು]]ಗಳ ಬಿಗಿತವನ್ನು ಕಡಿಮೆ ಮಾಡುವುದಕ್ಕೂ [[ಮೂಳೆ|ಎಲುಬು]]ಗಳು ಮುರಿದಾಗ ಉಂಟಾಗಬಹುದಾದ ಸ್ನಾಯುಗಳ ಎಳೆತವನ್ನು ನಿವಾರಿಸಲೂ ಇದನ್ನು ಬಳಸುವುದುಂಟು. ಕ್ಯುರೇರನ್ನು ಸ್ನಾಯುಗಳ ಅಥವಾ [[ರಕ್ತನಾಳ]]ಗಳ ಮೂಲಕ ದೇಹದೊಳಕ್ಕೆ ಹೋಗುವಂತೆ ಮಾಡಬಹುದು. ಹೆಚ್ಚಿನ ಪರಿಮಾಣದಲ್ಲಿ ಇಲ್ಲವೆ ವೇಗವಾಗಿ ಚುಚ್ಚಿದರೆ ಉಸಿರಾಟ ಸಂಭವವಿರುವುದರಿಂದ ಚುಚ್ಚುವಾಗ ಎಚ್ಚರವಹಿಸಬೇಕು. ಕ್ಯುರೇರನ್ನು ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಮಾತ್ರವಲ್ಲದೆ ಮೆನಿಸ್ಪರ್ಮೇಸೀ ಕುಟುಂಬದ ಸಿಸಾಂಪೆಲಸ್, ಟೆಲಿಟಾಕ್ಸಿಯಮ್, ಅನಮೋಸ್ಪರ್ಮಮ್ ಮುಂತಾದ ಗಿಡಗಳು, ರೂಟೇಸಿ ಕುಟುಂಬದ ಎರಿತ್ರೊಕೈಟಾನ್, ರೂಬಿಯೇಸೀ ಕುಟುಂಬದ ಸೈಕೋಟ್ರಿಯ, ಲೆಗ್ಯೂಮಿನೋಸೀ ಕುಟುಂಬದ ಲಾಂಕೋಕಾರ್ಪಸ್, ಪೈಪರೇಸೀ ಕುಟುಂಬದ ಪೈಪರ್ ಇತ್ಯಾದಿ ಗಿಡಗಳಿಂದ ಪಡೆಯಬಹುದು. ==ಛಾಯಾಂಕಣ== ==Gallery== <gallery> File:Abuta selloana.jpg|''Abuta selloana''. Certain species in the [[Menispermaceae|menispermaceous]] genus ''[[Abuta]]''—particularly the Colombian species ''[[Abuta imene|A.&nbsp;imene]]''—have sometimes been used in the preparation of curare. File:Anomospermum schomburgkii.jpg|''Anomospermum schomburgkii''. Certain species in the genus ''[[Anomospermum]]'' have been used in the preparation of some forms of curare. File:Cissampelos pareira Blanco2.432 edited.jpg|''Cissampelos pareira''. Certain species in the genus ''[[Cissampelos]]'' have been employed in the preparation of curare. </gallery> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯುರೇರ್}} 6xa9euik7a1fnz6vn5ywv5c2fwe4jsv 1374690 1374689 2026-06-03T15:20:14Z VASANTH S.N. 728 added [[Category:ರಾಸಾಯನಿಕ ಸಂಯುಕ್ತಗಳು]] using [[Help:Gadget-HotCat|HotCat]] 1374690 wikitext text/x-wiki [[File:R. Bentley & H. Trimen, Medicinal Plants Wellcome L0019166.jpg|thumb|''[[Chondrodendron tomentosum]]'', the main source of 'tube curare' and principal source of [[D-tubocurarine]] (DTC), the alkaloid constituting medicinal curare]] [[File:Strychnos toxifera - Köhler–s Medizinal-Pflanzen-267.jpg|thumb|''[[Strychnos toxifera]]'', the ''[[Strychnos]]'' species which is the principal source of 'calabash curare' and its main active constituent, the alkaloid [[toxiferine]]]] '''ಕ್ಯುರೇರ್'''ವಿಶಾಲಾರ್ಥದಲ್ಲಿ [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]]ದ ಇಂಡಿಯನರು ತಾವು ಬಳಸುತ್ತಿದ್ದ ಹಲವಾರು ಬಗೆಯ ಆದರೆ ಪರಸ್ಪರ ಸಂಬಂಧಪಟ್ಟ ವಿಷವಸ್ತುಗಳಿಗಿಟ್ಟಿದ್ದ ಸಾಮಾನ್ಯ ಹೆಸರು. ನಿರ್ದಿಷ್ಟ ಅರ್ಥದಲ್ಲಿ ಲೊಗಾನಿಯೇಸೀ ಕುಟುಂಬಕ್ಕೆ ಸೇರಿದ ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಪಡೆಯಲಾಗುವ [[ವಿಷ]]ವಸ್ತುವಿದು. ಇಂಡಿಯನರು ಇದನ್ನು ಬಾಣದ ತುದಿಗೆ ಸವರಿ [[ಪ್ರಾಣಿ]]ಗಳನ್ನೂ [[ಶತ್ರು]]ಗಳನ್ನೂ ಕೊಲ್ಲಲು ಬಳಸುತ್ತಿದ್ದರು. ಹೆಚ್ಚಿನ ಪರಿಮಾಣದಲ್ಲಿ ಇದು ಪಟ್ಟೆಸ್ನಾಯುಗಲನ್ನು ಸಡಿಲಗೊಲಿಸುವುದಲ್ಲದೆ [[ಉಸಿರಾಟ]]ವನ್ನು ಕ್ಷೀಣಗೊಳಿಸುತ್ತದೆ. ಇಲ್ಲವೆ ನಿಲ್ಲಿಸುತ್ತದೆ. ಇದರಿಂದ ಸಾವಿನ ಸಂಭಾವ್ಯತೆ ಇದ್ದೇ ಇದೆ. ==ಲಕ್ಷಣಗಳು== [[File:Structures_of_Acetylcholine,_Tubocurarine,_and_Toxiferine.png|thumb|Similar functional groups among the three compounds enables curare to bind to Acetylcholine receptors.]] ಕಚ್ಚಾಕ್ಯುರೇರ್ ಕಂದುಬಣ್ಣದ ಇಲ್ಲವೆ ಕಪ್ಪುಬಣ್ಣದ ಅಂಟು ಅಂಟಾದ ರಾಳದಂಥ ವಸ್ತು. ಇದಕ್ಕೆ ಒಂದು ರೀತಿಯ ಟಾರಿನಂಥ [[ವಾಸನೆ]]ಯಿದೆ. ರಾಸಾಯನಿಕವಾಗಿ ಇದು ಕ್ಯೂರಿನ್, ಕ್ಯುರಾರಿನ್, ಟ್ಯೂಬೊ-ಕ್ಯುರಾರಿನ್, ಪ್ಯಾರಾ-ಕ್ಯುರಾರಿನ್, ಪ್ರೋಟೋ-ಕ್ಯುರಾರಿನ್ ಪ್ರೋಟೋ-ಕ್ಯುರಾಡಿನ್ ಇತ್ಯಾದಿ ಹಲವಾರು ಸಸ್ಯಕ್ಷಾರಗಳಿಂದ (ಆಲ್ಕಲಾಯ್ಡ್ಸ್) ಕೂಡಿದ ಜಟಿಲವಸ್ತು. == ತಯಾರಿ == ಸ್ಥಳೀಯರು, ಸಾಮಾನ್ಯವಾಗಿ ಜಿವಾರೊ , [[ಬೇರು]]ಗಳು ಮತ್ತು ಕಾಂಡಗಳನ್ನು ಬೇಯಿಸಿ, ಇತರ ಸಸ್ಯಗಳನ್ನು ಸೇರಿಸಿ, ತಮ್ಮ ಬಾಣಗಳು ಮತ್ತು ಡಾರ್ಟ್‌ಗಳಿಗೆ ವಿಷ ನೀಡಲು ಬಳಸುತ್ತಾರೆ. ಕ್ಯುರೇರ್ ತಯಾರಿಸಲು, ಮರದ [[ತೊಗಟೆ]], ವಿಷಕಾರಿ ಸಸ್ಯಗಳ ಬೇರುಗಳು, [[ಕಾಂಡ]]ಗಳು, ಎಳೆಗಳು ಮತ್ತು ಹಾವಿನ [[ವಿಷ]]ವನ್ನು ಒಟ್ಟಿಗೆ ಬೆರೆಸಲಾಗುತ್ತದೆ. ಅಂತಿಮ ಉತ್ಪನ್ನವು [[ಸೋರೆ|ಸೋರೆಕಾಯಿ]] ಅಥವಾ [[ಬಿದಿರು|ಬಿದಿರಿ]]ನ [[ಕೊಳವೆ]]ಗಳಲ್ಲಿ ಸಂಗ್ರಹಿಸಲಾದ ಪೇಸ್ಟ್ ಆಗಿದೆ. ಅದರ ಅಂತಿಮ ಹಂತಕ್ಕಾಗಿ, ಸತ್ತ ಪ್ರಾಣಿಗಳನ್ನು ಹೊಂದಿರುವ ಗುಹೆಗಳಲ್ಲಿ ಇದನ್ನು ಮರೆಮಾಡಲಾಗುತ್ತದೆ ಇದರಿಂದ ಅವುಗಳ ವಾಸನೆಯು ಕ್ಯುರೇರ್ ವಸ್ತುವಿನೊಂದಿಗೆ ಬೆರೆಯುತ್ತದೆ. == ಇತಿಹಾಸ == ಕ್ಯುರೇರ್ ಬಗ್ಗೆ ಮೊದಲ ಲಿಖಿತ ಉಲ್ಲೇಖವು [[ಸ್ಪೇನ್|ಸ್ಪ್ಯಾನಿಷ್]] ಇತಿಹಾಸಕಾರ ಮತ್ತು ವೈದ್ಯ ಪೆಡ್ರೊ ಮಾರ್ಟಿರ್ ಡಿ ಆಂಗ್ಲೆರಿಯಾ (1457–1526) ಅವರ ಪತ್ರಗಳಿಂದ ಬಂದಿದೆ , ಇವುಗಳನ್ನು 1504, 1507 ಮತ್ತು 1508 ರಲ್ಲಿ ಭಾಗಶಃ ಮುದ್ರಿಸಲಾಯಿತು. ಅವರ ಸಂಪೂರ್ಣ ಕೃತಿ, ''ಡಿ ಆರ್ಬೆ ನೊವೊ ಡಿಕೇಡ್ಸ್,'' 1516 ರಲ್ಲಿ ಪ್ರಕಟವಾಯಿತು. ಇದರಲ್ಲಿ ಸ್ಥಳೀಯ ಅಮೆರಿಕನ್ನರ ಕ್ಯುರೇರ್-ವಿಷಪೂರಿತ [[ಬಾಣ]]ಗಳ ಬಳಕೆಯನ್ನು ವಿವರಿಸಿದರು.<ref name=":02">{{cite web|title=Curare, a South American Arrow Poison|url=http://www.botgard.ucla.edu/html/botanytextbooks/economicbotany/Curare/|last=Gibson|first=Arthur C.|work=Plants and Civilization|publisher=UCLA Mildred E. Mathias Botanical Garden, [[University of California, Los Angeles]]|url-status=dead|archive-url=https://web.archive.org/web/20120728084632/http://www.botgard.ucla.edu/html/botanytextbooks/economicbotany/Curare/|archive-date=28 July 2012}}</ref> ೧೫೧೦ ರಲ್ಲಿ ಕೊಲಂಬಸ್‌ನ [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]]ಜ್ಞ ಜುವಾನ್ ಡೆ ಲಾ ಕೋಸಾ , ಕ್ಯುರೇರ್ ಪೇಸ್ಟ್‌ನಿಂದ ಲೇಪಿತವಾದ ಬಾಣದ ತುದಿಯಿಂದ ಬ್ಲೋಗನ್‌ನಿಂದ ಹೊಡೆಯಲ್ಪಟ್ಟು ಸಾವನ್ನಪ್ಪಿದನು. 1856 ರಲ್ಲಿ, ಫ್ರೆಂಚ್ ವೈದ್ಯ ಕ್ಲೌಡ್ ಬರ್ನಾರ್ಡ್ (1813–1878) ತನ್ನ "ಲಿಯನ್ಸ್ ಸುರ್ ಲೆಸ್ ಎಫೆಟ್ಸ್ ಡೆಸ್ ಸಬ್ಸ್ಟೆನ್ಸಸ್ ಟಾಕ್ಸಿಕ್ಸ್ ಎಟ್ ಮೆಡಿಕಮೆಂಟಸ್" (1857) ಎಂಬ ಪುಸ್ತಕದಲ್ಲಿ ಕ್ಯುರೇರ್‌ನ ಪರಿಣಾಮವು ನ್ಯೂರೋಮೋಟರ್ ಪ್ಲೇಟ್‌ನ ಕ್ರಿಯಾತ್ಮಕ ಅಡಚಣೆಯಿಂದಾಗಿ ಎಂದು ಉಲ್ಲೇಖಿಸಿದ್ದಾರೆ. 1865 ರಲ್ಲಿ, ಪ್ರೀಯರ್ ಕ್ಯುರೇರ್‌ನ ಮೊದಲ ಶುದ್ಧೀಕರಿಸಿದ ಮತ್ತು ಸ್ಫಟಿಕೀಕರಿಸಿದ ರೂಪವನ್ನು ಪಡೆದರು, ಅದನ್ನು ಅವರು ''ಕ್ಯುರಾರಿನ್'' ಎಂದು ಕರೆದರು . 1912 ರಲ್ಲಿ ಲೀಪ್‌ಜಿಗ್‌ನ ಆಸ್ಪತ್ರೆಯಲ್ಲಿ [[ಜರ್ಮನಿ|ಜರ್ಮನ್]] ಶಸ್ತ್ರಚಿಕಿತ್ಸಕ ಆರ್ಥರ್ ಲಾವೆನ್ ಅವರು ಸಾಮಾನ್ಯ [[ಅರಿವಳಿಕೆ, ಅರಿವಳಿಕಗಳು|ಅರಿವಳಿಕೆ]] ಅಡಿಯಲ್ಲಿ ಕ್ಯುರೇರ್ ಅನ್ನು ಮೊದಲ ಬಾರಿಗೆ ನೀಡಿದರು,<ref>{{cite journal | last = Lawen | first = A. | title = Über die Verbindung der Lokalanästhesie mit der Narkose, über hohe Extraduralanaesthesie und epidurale injektionen anasthesierender Losungen bei tabischen Makenkrisen | language = de | trans-title = Over the connection of local anesthesia with anesthesia, through high extradural anesthesia and epidural injections of anesthetic solutions in tabetic macaques | journal = Beiträge zur klinischen Chirurgie | date = 1912 | volume = 80 | pages = 168–189}}</ref> ಅವರು [[ಕುಂಬಳಕಾಯಿ]] ಕ್ಯುರೇರ್‌ನಿಂದ ಪಡೆದ ''ಕ್ಯುರೇ'' ಅನ್ನು ಹೊಟ್ಟೆಯ ಗೋಡೆಯನ್ನು ಮುಚ್ಚಲು ಸಾಮಾನ್ಯ ಅರಿವಳಿಕೆಗೆ ಒಳಗಾದ ಏಳು ರೋಗಿಗಳಿಗೆ ನೀಡಿದರು . [[ಪ್ರಾಣಿ]]ಗಳ ಪ್ರಯೋಗಗಳಲ್ಲಿ ಕ್ಯುರೇರ್ ಅನ್ನು ಅಧ್ಯಯನ ಮಾಡಿದ ಮೊದಲಿಗರು ಲಾವೆನ್, ಅದನ್ನು ಮನುಷ್ಯರಿಗೆ ನೀಡಿದ ಮೊದಲಿಗರು ಮತ್ತು ಸಾಮಾನ್ಯ ಅರಿವಳಿಕೆ ಸಮಯದಲ್ಲಿ [[ಸ್ನಾಯು]] ಸಡಿಲಗೊಳಿಸುವಿಕೆಯಾಗಿ ಅದರ ಪ್ರಯೋಜನಕಾರಿ ಪರಿಣಾಮವನ್ನು ಗಮನಿಸಿದ ಮೊದಲಿಗರು . ಪೂರೈಕೆಯ ಸಮಸ್ಯೆಗಳಿಂದಾಗಿ ಲಾವೆನ್ ಕ್ಯುರೇರ್ ಬಳಸುವುದನ್ನು ನಿಲ್ಲಿಸಿದರು, ಮತ್ತು ಫಲಿತಾಂಶಗಳು 1912 ರಲ್ಲಿ ಪ್ರಕಟವಾದರೂ, ಅರಿವಳಿಕೆಯ [[ಇತಿಹಾಸ]]ಕ್ಕೆ ಅವರ ಕೊಡುಗೆಯನ್ನು ಹೆಚ್ಚಾಗಿ ಕಡೆಗಣಿಸಲಾಯಿತು. 1928 ರಲ್ಲಿ ಲಂಡನ್‌ನ [[ಮಿಡ್ಲ್ಸೆಕ್ಸ್|ಮಿಡಲ್‌ಸೆಕ್ಸ್]] ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದಾಗ [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್‌]]ನ ಡಾ . ಫ್ರಾನ್ಸಿಸ್ ಪರ್ಸಿವಲ್ ಡಿ ಕಾಕ್ಸ್ (1892–1965) ಏಳು ರೋಗಿಗಳ ಮೇಲೆ ಕ್ಯುರೇರ್ ಅನ್ನು ಬಳಸಿದಾಗ ಸಾಮಾನ್ಯ ಕ್ಲಿನಿಕಲ್ ಅರಿವಳಿಕೆಗೆ ಕ್ಯುರೇರ್ ಅನ್ನು ಪರಿಚಯವಾಯಿತು . ಅವರ ಕೆಲಸವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿಲ್ಲ, ಮತ್ತು ಆರ್ಥರ್ ಲೋವೆನ್‌ನಂತೆ, ಅರಿವಳಿಕೆಯ ಇತಿಹಾಸಕ್ಕೆ ಈ ಕೊಡುಗೆಯನ್ನು ಹೆಚ್ಚಿನ ಲೇಖಕರು ಕಡೆಗಣಿಸಿದ್ದಾರೆ. 1938 ರಲ್ಲಿ ಅಬ್ರಹಾಂ ಎಲ್ಟಿಂಗ್ ಬೆನೆಟ್ ಮೊದಲು ಎಲೆಕ್ಟ್ರೋಶಾಕ್ ಥೆರಪಿ ಮತ್ತು ಪೆಂಟಿಲೆನೆಟೆಟ್ರಾಜೋಲ್ (ಕಾರ್ಡಿಯಾಜೋಲ್) ಔಷಧಗಳ ಪ್ರಭಾವಕ್ಕೆ ಒಳಗಾಗುವ ರೋಗಿಗಳಲ್ಲಿ ನಿರಂತರ ಆಘಾತವನ್ನು ತಡೆಗಟ್ಟಲು ಕ್ಯುರೇರ್ ಅನ್ನು ಬಳಸಿದರು , ಹೀಗಾಗಿ ಮುರಿತಗಳು ಮತ್ತು ಕೀಲುತಪ್ಪಿಕೆಗಳನ್ನು ತಡೆಗಟ್ಟಿದರು. [[ಅಮೆಜಾನ್ ಮಳೆಕಾಡು|ಅಮೆಜಾನ್‌]]ನಲ್ಲಿ ಕ್ಯುರೇರ್ ಮೂಲದ ಬಗ್ಗೆ ಮೊದಲ ತನಿಖೆಯನ್ನು 1941 ರಲ್ಲಿ ರಿಚರ್ಡ್ ಇವಾನ್ಸ್ ಶುಲ್ಟೆಸ್ ನಡೆಸಿದರು. ವಿವಿಧ ರೀತಿಯ ಕ್ಯುರೇರ್ 15 ಪದಾರ್ಥಗಳನ್ನು ಒಳಗೊಂಡಿದೆ ಎಂದು ಷುಲ್ಟೆಸ್ ಕಂಡುಹಿಡಿದರು ಮತ್ತು ಅಂತಿಮವಾಗಿ [[ಔಷಧ]]ವನ್ನು ಉತ್ಪಾದಿಸುವ 70 ಕ್ಕೂ ಹೆಚ್ಚು ಜಾತಿಗಳನ್ನು ಗುರುತಿಸಲು ಸಹಾಯ ಮಾಡಿದರು. ತರುವಾಯ, ಜನವರಿ 23, 1942 ರಂದು, ಮತ್ತು [[ಕೆನಡಾ]]ದ ಡಾ. ಹೆರಾಲ್ಡ್ ರಾಂಡಾಲ್ ಗ್ರಿಫಿತ್ (1894–1985) ಮತ್ತು ಡಾ. ಗ್ಲಾಡಿಸ್ ಎನಿಡ್ ಜಾನ್ಸನ್ (ಮ್ಯಾಕ್ಲಿಯೋಡ್) (1909–2001) ಅವರ ಪ್ರಯತ್ನಗಳಿಂದ , ಅಪೆಂಡೆಕ್ಟಮಿಗೆ ಒಳಗಾದ ರೋಗಿಯ ಮೇಲೆ ಕ್ಯುರೇರ್ ಅನ್ನು ಯಶಸ್ವಿಯಾಗಿ ಬಳಸಲಾಯಿತು. ವೈದ್ಯಕೀಯ ಅಭ್ಯಾಸದಲ್ಲಿ ಪರಿಚಯಿಸುವ ಮೊದಲು, ರೋಗಿಯಲ್ಲಿ ಸ್ನಾಯು ಸಡಿಲಿಕೆಯನ್ನು ಅರಿವಳಿಕೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಮಾತ್ರ ಸಾಧಿಸಬಹುದು, ಇದು ಅಪಾಯಕಾರಿ ಉಸಿರಾಟದ ಖಿನ್ನತೆ ಮತ್ತು ಇತರ ರಕ್ತ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. == ಕ್ರಿಯೆಯ ವಿಧಾನ == ಕ್ಯುರೇರ್ ಎಂಬುದು ಸ್ಥಳೀಯ ಜನರು ಬಾಣಗಳು ಮತ್ತು ಬ್ಲೋಗನ್‌ಗಳನ್ನು ಲೇಪಿಸಲು ಬಳಸುತ್ತಿದ್ದ ಸಸ್ಯ ಆಧಾರಿತ ವಿಷಗಳ ಸರಣಿಯನ್ನು ವಿವರಿಸುತ್ತದೆ.ಇದು ಅಸೆಟೈಲ್‌ಕೋಲಿನ್ ನರಸ್ನಾಯುಕ ಜಂಕ್ಷನ್‌ನಲ್ಲಿ ನರಪ್ರೇಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ . ಈ ಸರಳ ಅಣುವು ನರ ಪ್ರಚೋದನೆ - ಮೆದುಳಿನಲ್ಲಿ ಹುಟ್ಟುವ ವಿದ್ಯುತ್ ಪ್ರವಾಹ - ಮತ್ತು ಸ್ನಾಯು ಸಂಕೋಚನದ ನಡುವೆ ಮಧ್ಯಸ್ಥಿಕೆ ವಹಿಸುತ್ತದೆ. ಕ್ಯುರೇರ್‌ನಲ್ಲಿರುವ ವಿಷಗಳು ನರ ತುದಿಗಳಿಂದ ಬಿಡುಗಡೆಯಾಗುವ ಅಸೆಟೈಲ್‌ಕೋಲಿನ್‌ನಿಂದ ಪ್ರಚೋದಿಸಲ್ಪಟ್ಟ ಸ್ನಾಯು ಸಂಕೋಚನವನ್ನು ತಡೆಯುತ್ತದೆ. ಕ್ಯುರೇರ್ ಪ್ರಗತಿಶೀಲ [[ಪಾರ್ಶ್ವವಾಯು]] ಮತ್ತು ಅಂತಿಮವಾಗಿ ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಈ ಪರಿಣಾಮವು ನರಸ್ನಾಯುಕ ಜಂಕ್ಷನ್‌ನಲ್ಲಿ ಮೋಟಾರ್ ನರ ವಹನವನ್ನು ನಿರ್ಬಂಧಿಸುವ ಮೂಲಕ, ಅಸೆಟೈಲ್‌ಕೋಲಿನ್ ಕ್ರಿಯೆಯನ್ನು ಪ್ರತಿಬಂಧಿಸುವ ಮೂಲಕ ( ಆಂಟಿಕೋಲಿನರ್ಜಿಕ್ ಕ್ರಿಯೆ ) ಸಂಭವಿಸುತ್ತದೆ. ಕ್ಯುರೇರ್ ನಿಕೋಟಿನಿಕ್ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ , ನಿಕೋಟಿನಿಕ್ ಗ್ರಾಹಕಗಳಿಗೆ ಬಂಧಿಸುತ್ತದೆ , ಅವುಗಳನ್ನು ನಿರ್ಬಂಧಿಸುತ್ತದೆ ಮತ್ತು ಉಸಿರಾಟದ ಸ್ನಾಯುಗಳು ಸೇರಿದಂತೆ ಎಲ್ಲಾ ಸ್ನಾಯುಗಳನ್ನು ಪಾರ್ಶ್ವವಾಯುವಿಗೆ ಒಳಪಡಿಸುತ್ತದೆ, ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಕನಿಷ್ಠ ಪ್ರಮಾಣದಲ್ಲಿ ಸಹ, ಇದರ ಪರಿಣಾಮವು ಮಾರಕವಾಗಿದೆ ಮತ್ತು ಹಲವಾರು ಆಲ್ಕಲಾಯ್ಡ್‌ಗಳ ಕ್ರಿಯೆಯಿಂದಾಗಿ . ಇವುಗಳಲ್ಲಿ ಒಂದು ಕ್ಯುರೇರ್ , ಇದನ್ನು ಔಷಧದಲ್ಲಿ ಬಳಸಲಾಗುತ್ತದೆ. == ಔಷಧೀಯ ಬಳಕೆ == ==ಬಳಕೆ== ಕ್ಯುರೇರ್ ವಿಷವಸ್ತುವಾದರೂ ಸ್ನಾಯುಗಳನ್ನು ಸಡಿಲಗೊಳಿಸುವ ಗುಣ ಇದಕ್ಕಿರುವುದರಿಂದ ನಿಯಂತ್ರಿತ ಪರಿಮಾಣಗಳಲ್ಲಿ ಶಸ್ತ್ರಚಿಕಿತ್ಸೆಯಲ್ಲೂ ಮಾನಸಿಕ ರೋಗ ನಿಯಂತ್ರಣಗಳಲ್ಲೂ ಇದನ್ನು ಬಳಸುತ್ತಾರೆ. ಶಸ್ತ್ರಚಿಕಿತ್ಸೆಯಲ್ಲಿ ಇದನ್ನು ಅರಿವಳಿಕವಾಗಿ (ಅನೆಸ್ತೆಟಿಕ್) ಉಪಯೋಗಿಸುತ್ತಾರೆ. ಕೆಲವುರೀತಿಯ ಪಾಶ್ರ್ವ ರೋಗಗಳಲ್ಲಿ [[ಸ್ನಾಯು]]ಗಳ ಬಿಗಿತವನ್ನು ಕಡಿಮೆ ಮಾಡುವುದಕ್ಕೂ [[ಮೂಳೆ|ಎಲುಬು]]ಗಳು ಮುರಿದಾಗ ಉಂಟಾಗಬಹುದಾದ ಸ್ನಾಯುಗಳ ಎಳೆತವನ್ನು ನಿವಾರಿಸಲೂ ಇದನ್ನು ಬಳಸುವುದುಂಟು. ಕ್ಯುರೇರನ್ನು ಸ್ನಾಯುಗಳ ಅಥವಾ [[ರಕ್ತನಾಳ]]ಗಳ ಮೂಲಕ ದೇಹದೊಳಕ್ಕೆ ಹೋಗುವಂತೆ ಮಾಡಬಹುದು. ಹೆಚ್ಚಿನ ಪರಿಮಾಣದಲ್ಲಿ ಇಲ್ಲವೆ ವೇಗವಾಗಿ ಚುಚ್ಚಿದರೆ ಉಸಿರಾಟ ಸಂಭವವಿರುವುದರಿಂದ ಚುಚ್ಚುವಾಗ ಎಚ್ಚರವಹಿಸಬೇಕು. ಕ್ಯುರೇರನ್ನು ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಮಾತ್ರವಲ್ಲದೆ ಮೆನಿಸ್ಪರ್ಮೇಸೀ ಕುಟುಂಬದ ಸಿಸಾಂಪೆಲಸ್, ಟೆಲಿಟಾಕ್ಸಿಯಮ್, ಅನಮೋಸ್ಪರ್ಮಮ್ ಮುಂತಾದ ಗಿಡಗಳು, ರೂಟೇಸಿ ಕುಟುಂಬದ ಎರಿತ್ರೊಕೈಟಾನ್, ರೂಬಿಯೇಸೀ ಕುಟುಂಬದ ಸೈಕೋಟ್ರಿಯ, ಲೆಗ್ಯೂಮಿನೋಸೀ ಕುಟುಂಬದ ಲಾಂಕೋಕಾರ್ಪಸ್, ಪೈಪರೇಸೀ ಕುಟುಂಬದ ಪೈಪರ್ ಇತ್ಯಾದಿ ಗಿಡಗಳಿಂದ ಪಡೆಯಬಹುದು. ==ಛಾಯಾಂಕಣ== ==Gallery== <gallery> File:Abuta selloana.jpg|''Abuta selloana''. Certain species in the [[Menispermaceae|menispermaceous]] genus ''[[Abuta]]''—particularly the Colombian species ''[[Abuta imene|A.&nbsp;imene]]''—have sometimes been used in the preparation of curare. File:Anomospermum schomburgkii.jpg|''Anomospermum schomburgkii''. Certain species in the genus ''[[Anomospermum]]'' have been used in the preparation of some forms of curare. File:Cissampelos pareira Blanco2.432 edited.jpg|''Cissampelos pareira''. Certain species in the genus ''[[Cissampelos]]'' have been employed in the preparation of curare. </gallery> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯುರೇರ್}} [[ವರ್ಗ:ರಾಸಾಯನಿಕ ಸಂಯುಕ್ತಗಳು]] 4gwmklt6xove6kxmtqzo7od9pi041q9 1374691 1374690 2026-06-03T15:21:03Z VASANTH S.N. 728 added [[Category:ಔಷಧೀಯ ಸಸ್ಯಗಳು]] using [[Help:Gadget-HotCat|HotCat]] 1374691 wikitext text/x-wiki [[File:R. Bentley & H. Trimen, Medicinal Plants Wellcome L0019166.jpg|thumb|''[[Chondrodendron tomentosum]]'', the main source of 'tube curare' and principal source of [[D-tubocurarine]] (DTC), the alkaloid constituting medicinal curare]] [[File:Strychnos toxifera - Köhler–s Medizinal-Pflanzen-267.jpg|thumb|''[[Strychnos toxifera]]'', the ''[[Strychnos]]'' species which is the principal source of 'calabash curare' and its main active constituent, the alkaloid [[toxiferine]]]] '''ಕ್ಯುರೇರ್'''ವಿಶಾಲಾರ್ಥದಲ್ಲಿ [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]]ದ ಇಂಡಿಯನರು ತಾವು ಬಳಸುತ್ತಿದ್ದ ಹಲವಾರು ಬಗೆಯ ಆದರೆ ಪರಸ್ಪರ ಸಂಬಂಧಪಟ್ಟ ವಿಷವಸ್ತುಗಳಿಗಿಟ್ಟಿದ್ದ ಸಾಮಾನ್ಯ ಹೆಸರು. ನಿರ್ದಿಷ್ಟ ಅರ್ಥದಲ್ಲಿ ಲೊಗಾನಿಯೇಸೀ ಕುಟುಂಬಕ್ಕೆ ಸೇರಿದ ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಪಡೆಯಲಾಗುವ [[ವಿಷ]]ವಸ್ತುವಿದು. ಇಂಡಿಯನರು ಇದನ್ನು ಬಾಣದ ತುದಿಗೆ ಸವರಿ [[ಪ್ರಾಣಿ]]ಗಳನ್ನೂ [[ಶತ್ರು]]ಗಳನ್ನೂ ಕೊಲ್ಲಲು ಬಳಸುತ್ತಿದ್ದರು. ಹೆಚ್ಚಿನ ಪರಿಮಾಣದಲ್ಲಿ ಇದು ಪಟ್ಟೆಸ್ನಾಯುಗಲನ್ನು ಸಡಿಲಗೊಲಿಸುವುದಲ್ಲದೆ [[ಉಸಿರಾಟ]]ವನ್ನು ಕ್ಷೀಣಗೊಳಿಸುತ್ತದೆ. ಇಲ್ಲವೆ ನಿಲ್ಲಿಸುತ್ತದೆ. ಇದರಿಂದ ಸಾವಿನ ಸಂಭಾವ್ಯತೆ ಇದ್ದೇ ಇದೆ. ==ಲಕ್ಷಣಗಳು== [[File:Structures_of_Acetylcholine,_Tubocurarine,_and_Toxiferine.png|thumb|Similar functional groups among the three compounds enables curare to bind to Acetylcholine receptors.]] ಕಚ್ಚಾಕ್ಯುರೇರ್ ಕಂದುಬಣ್ಣದ ಇಲ್ಲವೆ ಕಪ್ಪುಬಣ್ಣದ ಅಂಟು ಅಂಟಾದ ರಾಳದಂಥ ವಸ್ತು. ಇದಕ್ಕೆ ಒಂದು ರೀತಿಯ ಟಾರಿನಂಥ [[ವಾಸನೆ]]ಯಿದೆ. ರಾಸಾಯನಿಕವಾಗಿ ಇದು ಕ್ಯೂರಿನ್, ಕ್ಯುರಾರಿನ್, ಟ್ಯೂಬೊ-ಕ್ಯುರಾರಿನ್, ಪ್ಯಾರಾ-ಕ್ಯುರಾರಿನ್, ಪ್ರೋಟೋ-ಕ್ಯುರಾರಿನ್ ಪ್ರೋಟೋ-ಕ್ಯುರಾಡಿನ್ ಇತ್ಯಾದಿ ಹಲವಾರು ಸಸ್ಯಕ್ಷಾರಗಳಿಂದ (ಆಲ್ಕಲಾಯ್ಡ್ಸ್) ಕೂಡಿದ ಜಟಿಲವಸ್ತು. == ತಯಾರಿ == ಸ್ಥಳೀಯರು, ಸಾಮಾನ್ಯವಾಗಿ ಜಿವಾರೊ , [[ಬೇರು]]ಗಳು ಮತ್ತು ಕಾಂಡಗಳನ್ನು ಬೇಯಿಸಿ, ಇತರ ಸಸ್ಯಗಳನ್ನು ಸೇರಿಸಿ, ತಮ್ಮ ಬಾಣಗಳು ಮತ್ತು ಡಾರ್ಟ್‌ಗಳಿಗೆ ವಿಷ ನೀಡಲು ಬಳಸುತ್ತಾರೆ. ಕ್ಯುರೇರ್ ತಯಾರಿಸಲು, ಮರದ [[ತೊಗಟೆ]], ವಿಷಕಾರಿ ಸಸ್ಯಗಳ ಬೇರುಗಳು, [[ಕಾಂಡ]]ಗಳು, ಎಳೆಗಳು ಮತ್ತು ಹಾವಿನ [[ವಿಷ]]ವನ್ನು ಒಟ್ಟಿಗೆ ಬೆರೆಸಲಾಗುತ್ತದೆ. ಅಂತಿಮ ಉತ್ಪನ್ನವು [[ಸೋರೆ|ಸೋರೆಕಾಯಿ]] ಅಥವಾ [[ಬಿದಿರು|ಬಿದಿರಿ]]ನ [[ಕೊಳವೆ]]ಗಳಲ್ಲಿ ಸಂಗ್ರಹಿಸಲಾದ ಪೇಸ್ಟ್ ಆಗಿದೆ. ಅದರ ಅಂತಿಮ ಹಂತಕ್ಕಾಗಿ, ಸತ್ತ ಪ್ರಾಣಿಗಳನ್ನು ಹೊಂದಿರುವ ಗುಹೆಗಳಲ್ಲಿ ಇದನ್ನು ಮರೆಮಾಡಲಾಗುತ್ತದೆ ಇದರಿಂದ ಅವುಗಳ ವಾಸನೆಯು ಕ್ಯುರೇರ್ ವಸ್ತುವಿನೊಂದಿಗೆ ಬೆರೆಯುತ್ತದೆ. == ಇತಿಹಾಸ == ಕ್ಯುರೇರ್ ಬಗ್ಗೆ ಮೊದಲ ಲಿಖಿತ ಉಲ್ಲೇಖವು [[ಸ್ಪೇನ್|ಸ್ಪ್ಯಾನಿಷ್]] ಇತಿಹಾಸಕಾರ ಮತ್ತು ವೈದ್ಯ ಪೆಡ್ರೊ ಮಾರ್ಟಿರ್ ಡಿ ಆಂಗ್ಲೆರಿಯಾ (1457–1526) ಅವರ ಪತ್ರಗಳಿಂದ ಬಂದಿದೆ , ಇವುಗಳನ್ನು 1504, 1507 ಮತ್ತು 1508 ರಲ್ಲಿ ಭಾಗಶಃ ಮುದ್ರಿಸಲಾಯಿತು. ಅವರ ಸಂಪೂರ್ಣ ಕೃತಿ, ''ಡಿ ಆರ್ಬೆ ನೊವೊ ಡಿಕೇಡ್ಸ್,'' 1516 ರಲ್ಲಿ ಪ್ರಕಟವಾಯಿತು. ಇದರಲ್ಲಿ ಸ್ಥಳೀಯ ಅಮೆರಿಕನ್ನರ ಕ್ಯುರೇರ್-ವಿಷಪೂರಿತ [[ಬಾಣ]]ಗಳ ಬಳಕೆಯನ್ನು ವಿವರಿಸಿದರು.<ref name=":02">{{cite web|title=Curare, a South American Arrow Poison|url=http://www.botgard.ucla.edu/html/botanytextbooks/economicbotany/Curare/|last=Gibson|first=Arthur C.|work=Plants and Civilization|publisher=UCLA Mildred E. Mathias Botanical Garden, [[University of California, Los Angeles]]|url-status=dead|archive-url=https://web.archive.org/web/20120728084632/http://www.botgard.ucla.edu/html/botanytextbooks/economicbotany/Curare/|archive-date=28 July 2012}}</ref> ೧೫೧೦ ರಲ್ಲಿ ಕೊಲಂಬಸ್‌ನ [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]]ಜ್ಞ ಜುವಾನ್ ಡೆ ಲಾ ಕೋಸಾ , ಕ್ಯುರೇರ್ ಪೇಸ್ಟ್‌ನಿಂದ ಲೇಪಿತವಾದ ಬಾಣದ ತುದಿಯಿಂದ ಬ್ಲೋಗನ್‌ನಿಂದ ಹೊಡೆಯಲ್ಪಟ್ಟು ಸಾವನ್ನಪ್ಪಿದನು. 1856 ರಲ್ಲಿ, ಫ್ರೆಂಚ್ ವೈದ್ಯ ಕ್ಲೌಡ್ ಬರ್ನಾರ್ಡ್ (1813–1878) ತನ್ನ "ಲಿಯನ್ಸ್ ಸುರ್ ಲೆಸ್ ಎಫೆಟ್ಸ್ ಡೆಸ್ ಸಬ್ಸ್ಟೆನ್ಸಸ್ ಟಾಕ್ಸಿಕ್ಸ್ ಎಟ್ ಮೆಡಿಕಮೆಂಟಸ್" (1857) ಎಂಬ ಪುಸ್ತಕದಲ್ಲಿ ಕ್ಯುರೇರ್‌ನ ಪರಿಣಾಮವು ನ್ಯೂರೋಮೋಟರ್ ಪ್ಲೇಟ್‌ನ ಕ್ರಿಯಾತ್ಮಕ ಅಡಚಣೆಯಿಂದಾಗಿ ಎಂದು ಉಲ್ಲೇಖಿಸಿದ್ದಾರೆ. 1865 ರಲ್ಲಿ, ಪ್ರೀಯರ್ ಕ್ಯುರೇರ್‌ನ ಮೊದಲ ಶುದ್ಧೀಕರಿಸಿದ ಮತ್ತು ಸ್ಫಟಿಕೀಕರಿಸಿದ ರೂಪವನ್ನು ಪಡೆದರು, ಅದನ್ನು ಅವರು ''ಕ್ಯುರಾರಿನ್'' ಎಂದು ಕರೆದರು . 1912 ರಲ್ಲಿ ಲೀಪ್‌ಜಿಗ್‌ನ ಆಸ್ಪತ್ರೆಯಲ್ಲಿ [[ಜರ್ಮನಿ|ಜರ್ಮನ್]] ಶಸ್ತ್ರಚಿಕಿತ್ಸಕ ಆರ್ಥರ್ ಲಾವೆನ್ ಅವರು ಸಾಮಾನ್ಯ [[ಅರಿವಳಿಕೆ, ಅರಿವಳಿಕಗಳು|ಅರಿವಳಿಕೆ]] ಅಡಿಯಲ್ಲಿ ಕ್ಯುರೇರ್ ಅನ್ನು ಮೊದಲ ಬಾರಿಗೆ ನೀಡಿದರು,<ref>{{cite journal | last = Lawen | first = A. | title = Über die Verbindung der Lokalanästhesie mit der Narkose, über hohe Extraduralanaesthesie und epidurale injektionen anasthesierender Losungen bei tabischen Makenkrisen | language = de | trans-title = Over the connection of local anesthesia with anesthesia, through high extradural anesthesia and epidural injections of anesthetic solutions in tabetic macaques | journal = Beiträge zur klinischen Chirurgie | date = 1912 | volume = 80 | pages = 168–189}}</ref> ಅವರು [[ಕುಂಬಳಕಾಯಿ]] ಕ್ಯುರೇರ್‌ನಿಂದ ಪಡೆದ ''ಕ್ಯುರೇ'' ಅನ್ನು ಹೊಟ್ಟೆಯ ಗೋಡೆಯನ್ನು ಮುಚ್ಚಲು ಸಾಮಾನ್ಯ ಅರಿವಳಿಕೆಗೆ ಒಳಗಾದ ಏಳು ರೋಗಿಗಳಿಗೆ ನೀಡಿದರು . [[ಪ್ರಾಣಿ]]ಗಳ ಪ್ರಯೋಗಗಳಲ್ಲಿ ಕ್ಯುರೇರ್ ಅನ್ನು ಅಧ್ಯಯನ ಮಾಡಿದ ಮೊದಲಿಗರು ಲಾವೆನ್, ಅದನ್ನು ಮನುಷ್ಯರಿಗೆ ನೀಡಿದ ಮೊದಲಿಗರು ಮತ್ತು ಸಾಮಾನ್ಯ ಅರಿವಳಿಕೆ ಸಮಯದಲ್ಲಿ [[ಸ್ನಾಯು]] ಸಡಿಲಗೊಳಿಸುವಿಕೆಯಾಗಿ ಅದರ ಪ್ರಯೋಜನಕಾರಿ ಪರಿಣಾಮವನ್ನು ಗಮನಿಸಿದ ಮೊದಲಿಗರು . ಪೂರೈಕೆಯ ಸಮಸ್ಯೆಗಳಿಂದಾಗಿ ಲಾವೆನ್ ಕ್ಯುರೇರ್ ಬಳಸುವುದನ್ನು ನಿಲ್ಲಿಸಿದರು, ಮತ್ತು ಫಲಿತಾಂಶಗಳು 1912 ರಲ್ಲಿ ಪ್ರಕಟವಾದರೂ, ಅರಿವಳಿಕೆಯ [[ಇತಿಹಾಸ]]ಕ್ಕೆ ಅವರ ಕೊಡುಗೆಯನ್ನು ಹೆಚ್ಚಾಗಿ ಕಡೆಗಣಿಸಲಾಯಿತು. 1928 ರಲ್ಲಿ ಲಂಡನ್‌ನ [[ಮಿಡ್ಲ್ಸೆಕ್ಸ್|ಮಿಡಲ್‌ಸೆಕ್ಸ್]] ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದಾಗ [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್‌]]ನ ಡಾ . ಫ್ರಾನ್ಸಿಸ್ ಪರ್ಸಿವಲ್ ಡಿ ಕಾಕ್ಸ್ (1892–1965) ಏಳು ರೋಗಿಗಳ ಮೇಲೆ ಕ್ಯುರೇರ್ ಅನ್ನು ಬಳಸಿದಾಗ ಸಾಮಾನ್ಯ ಕ್ಲಿನಿಕಲ್ ಅರಿವಳಿಕೆಗೆ ಕ್ಯುರೇರ್ ಅನ್ನು ಪರಿಚಯವಾಯಿತು . ಅವರ ಕೆಲಸವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿಲ್ಲ, ಮತ್ತು ಆರ್ಥರ್ ಲೋವೆನ್‌ನಂತೆ, ಅರಿವಳಿಕೆಯ ಇತಿಹಾಸಕ್ಕೆ ಈ ಕೊಡುಗೆಯನ್ನು ಹೆಚ್ಚಿನ ಲೇಖಕರು ಕಡೆಗಣಿಸಿದ್ದಾರೆ. 1938 ರಲ್ಲಿ ಅಬ್ರಹಾಂ ಎಲ್ಟಿಂಗ್ ಬೆನೆಟ್ ಮೊದಲು ಎಲೆಕ್ಟ್ರೋಶಾಕ್ ಥೆರಪಿ ಮತ್ತು ಪೆಂಟಿಲೆನೆಟೆಟ್ರಾಜೋಲ್ (ಕಾರ್ಡಿಯಾಜೋಲ್) ಔಷಧಗಳ ಪ್ರಭಾವಕ್ಕೆ ಒಳಗಾಗುವ ರೋಗಿಗಳಲ್ಲಿ ನಿರಂತರ ಆಘಾತವನ್ನು ತಡೆಗಟ್ಟಲು ಕ್ಯುರೇರ್ ಅನ್ನು ಬಳಸಿದರು , ಹೀಗಾಗಿ ಮುರಿತಗಳು ಮತ್ತು ಕೀಲುತಪ್ಪಿಕೆಗಳನ್ನು ತಡೆಗಟ್ಟಿದರು. [[ಅಮೆಜಾನ್ ಮಳೆಕಾಡು|ಅಮೆಜಾನ್‌]]ನಲ್ಲಿ ಕ್ಯುರೇರ್ ಮೂಲದ ಬಗ್ಗೆ ಮೊದಲ ತನಿಖೆಯನ್ನು 1941 ರಲ್ಲಿ ರಿಚರ್ಡ್ ಇವಾನ್ಸ್ ಶುಲ್ಟೆಸ್ ನಡೆಸಿದರು. ವಿವಿಧ ರೀತಿಯ ಕ್ಯುರೇರ್ 15 ಪದಾರ್ಥಗಳನ್ನು ಒಳಗೊಂಡಿದೆ ಎಂದು ಷುಲ್ಟೆಸ್ ಕಂಡುಹಿಡಿದರು ಮತ್ತು ಅಂತಿಮವಾಗಿ [[ಔಷಧ]]ವನ್ನು ಉತ್ಪಾದಿಸುವ 70 ಕ್ಕೂ ಹೆಚ್ಚು ಜಾತಿಗಳನ್ನು ಗುರುತಿಸಲು ಸಹಾಯ ಮಾಡಿದರು. ತರುವಾಯ, ಜನವರಿ 23, 1942 ರಂದು, ಮತ್ತು [[ಕೆನಡಾ]]ದ ಡಾ. ಹೆರಾಲ್ಡ್ ರಾಂಡಾಲ್ ಗ್ರಿಫಿತ್ (1894–1985) ಮತ್ತು ಡಾ. ಗ್ಲಾಡಿಸ್ ಎನಿಡ್ ಜಾನ್ಸನ್ (ಮ್ಯಾಕ್ಲಿಯೋಡ್) (1909–2001) ಅವರ ಪ್ರಯತ್ನಗಳಿಂದ , ಅಪೆಂಡೆಕ್ಟಮಿಗೆ ಒಳಗಾದ ರೋಗಿಯ ಮೇಲೆ ಕ್ಯುರೇರ್ ಅನ್ನು ಯಶಸ್ವಿಯಾಗಿ ಬಳಸಲಾಯಿತು. ವೈದ್ಯಕೀಯ ಅಭ್ಯಾಸದಲ್ಲಿ ಪರಿಚಯಿಸುವ ಮೊದಲು, ರೋಗಿಯಲ್ಲಿ ಸ್ನಾಯು ಸಡಿಲಿಕೆಯನ್ನು ಅರಿವಳಿಕೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಮಾತ್ರ ಸಾಧಿಸಬಹುದು, ಇದು ಅಪಾಯಕಾರಿ ಉಸಿರಾಟದ ಖಿನ್ನತೆ ಮತ್ತು ಇತರ ರಕ್ತ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. == ಕ್ರಿಯೆಯ ವಿಧಾನ == ಕ್ಯುರೇರ್ ಎಂಬುದು ಸ್ಥಳೀಯ ಜನರು ಬಾಣಗಳು ಮತ್ತು ಬ್ಲೋಗನ್‌ಗಳನ್ನು ಲೇಪಿಸಲು ಬಳಸುತ್ತಿದ್ದ ಸಸ್ಯ ಆಧಾರಿತ ವಿಷಗಳ ಸರಣಿಯನ್ನು ವಿವರಿಸುತ್ತದೆ.ಇದು ಅಸೆಟೈಲ್‌ಕೋಲಿನ್ ನರಸ್ನಾಯುಕ ಜಂಕ್ಷನ್‌ನಲ್ಲಿ ನರಪ್ರೇಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ . ಈ ಸರಳ ಅಣುವು ನರ ಪ್ರಚೋದನೆ - ಮೆದುಳಿನಲ್ಲಿ ಹುಟ್ಟುವ ವಿದ್ಯುತ್ ಪ್ರವಾಹ - ಮತ್ತು ಸ್ನಾಯು ಸಂಕೋಚನದ ನಡುವೆ ಮಧ್ಯಸ್ಥಿಕೆ ವಹಿಸುತ್ತದೆ. ಕ್ಯುರೇರ್‌ನಲ್ಲಿರುವ ವಿಷಗಳು ನರ ತುದಿಗಳಿಂದ ಬಿಡುಗಡೆಯಾಗುವ ಅಸೆಟೈಲ್‌ಕೋಲಿನ್‌ನಿಂದ ಪ್ರಚೋದಿಸಲ್ಪಟ್ಟ ಸ್ನಾಯು ಸಂಕೋಚನವನ್ನು ತಡೆಯುತ್ತದೆ. ಕ್ಯುರೇರ್ ಪ್ರಗತಿಶೀಲ [[ಪಾರ್ಶ್ವವಾಯು]] ಮತ್ತು ಅಂತಿಮವಾಗಿ ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಈ ಪರಿಣಾಮವು ನರಸ್ನಾಯುಕ ಜಂಕ್ಷನ್‌ನಲ್ಲಿ ಮೋಟಾರ್ ನರ ವಹನವನ್ನು ನಿರ್ಬಂಧಿಸುವ ಮೂಲಕ, ಅಸೆಟೈಲ್‌ಕೋಲಿನ್ ಕ್ರಿಯೆಯನ್ನು ಪ್ರತಿಬಂಧಿಸುವ ಮೂಲಕ ( ಆಂಟಿಕೋಲಿನರ್ಜಿಕ್ ಕ್ರಿಯೆ ) ಸಂಭವಿಸುತ್ತದೆ. ಕ್ಯುರೇರ್ ನಿಕೋಟಿನಿಕ್ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ , ನಿಕೋಟಿನಿಕ್ ಗ್ರಾಹಕಗಳಿಗೆ ಬಂಧಿಸುತ್ತದೆ , ಅವುಗಳನ್ನು ನಿರ್ಬಂಧಿಸುತ್ತದೆ ಮತ್ತು ಉಸಿರಾಟದ ಸ್ನಾಯುಗಳು ಸೇರಿದಂತೆ ಎಲ್ಲಾ ಸ್ನಾಯುಗಳನ್ನು ಪಾರ್ಶ್ವವಾಯುವಿಗೆ ಒಳಪಡಿಸುತ್ತದೆ, ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಕನಿಷ್ಠ ಪ್ರಮಾಣದಲ್ಲಿ ಸಹ, ಇದರ ಪರಿಣಾಮವು ಮಾರಕವಾಗಿದೆ ಮತ್ತು ಹಲವಾರು ಆಲ್ಕಲಾಯ್ಡ್‌ಗಳ ಕ್ರಿಯೆಯಿಂದಾಗಿ . ಇವುಗಳಲ್ಲಿ ಒಂದು ಕ್ಯುರೇರ್ , ಇದನ್ನು ಔಷಧದಲ್ಲಿ ಬಳಸಲಾಗುತ್ತದೆ. == ಔಷಧೀಯ ಬಳಕೆ == ==ಬಳಕೆ== ಕ್ಯುರೇರ್ ವಿಷವಸ್ತುವಾದರೂ ಸ್ನಾಯುಗಳನ್ನು ಸಡಿಲಗೊಳಿಸುವ ಗುಣ ಇದಕ್ಕಿರುವುದರಿಂದ ನಿಯಂತ್ರಿತ ಪರಿಮಾಣಗಳಲ್ಲಿ ಶಸ್ತ್ರಚಿಕಿತ್ಸೆಯಲ್ಲೂ ಮಾನಸಿಕ ರೋಗ ನಿಯಂತ್ರಣಗಳಲ್ಲೂ ಇದನ್ನು ಬಳಸುತ್ತಾರೆ. ಶಸ್ತ್ರಚಿಕಿತ್ಸೆಯಲ್ಲಿ ಇದನ್ನು ಅರಿವಳಿಕವಾಗಿ (ಅನೆಸ್ತೆಟಿಕ್) ಉಪಯೋಗಿಸುತ್ತಾರೆ. ಕೆಲವುರೀತಿಯ ಪಾಶ್ರ್ವ ರೋಗಗಳಲ್ಲಿ [[ಸ್ನಾಯು]]ಗಳ ಬಿಗಿತವನ್ನು ಕಡಿಮೆ ಮಾಡುವುದಕ್ಕೂ [[ಮೂಳೆ|ಎಲುಬು]]ಗಳು ಮುರಿದಾಗ ಉಂಟಾಗಬಹುದಾದ ಸ್ನಾಯುಗಳ ಎಳೆತವನ್ನು ನಿವಾರಿಸಲೂ ಇದನ್ನು ಬಳಸುವುದುಂಟು. ಕ್ಯುರೇರನ್ನು ಸ್ನಾಯುಗಳ ಅಥವಾ [[ರಕ್ತನಾಳ]]ಗಳ ಮೂಲಕ ದೇಹದೊಳಕ್ಕೆ ಹೋಗುವಂತೆ ಮಾಡಬಹುದು. ಹೆಚ್ಚಿನ ಪರಿಮಾಣದಲ್ಲಿ ಇಲ್ಲವೆ ವೇಗವಾಗಿ ಚುಚ್ಚಿದರೆ ಉಸಿರಾಟ ಸಂಭವವಿರುವುದರಿಂದ ಚುಚ್ಚುವಾಗ ಎಚ್ಚರವಹಿಸಬೇಕು. ಕ್ಯುರೇರನ್ನು ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಮಾತ್ರವಲ್ಲದೆ ಮೆನಿಸ್ಪರ್ಮೇಸೀ ಕುಟುಂಬದ ಸಿಸಾಂಪೆಲಸ್, ಟೆಲಿಟಾಕ್ಸಿಯಮ್, ಅನಮೋಸ್ಪರ್ಮಮ್ ಮುಂತಾದ ಗಿಡಗಳು, ರೂಟೇಸಿ ಕುಟುಂಬದ ಎರಿತ್ರೊಕೈಟಾನ್, ರೂಬಿಯೇಸೀ ಕುಟುಂಬದ ಸೈಕೋಟ್ರಿಯ, ಲೆಗ್ಯೂಮಿನೋಸೀ ಕುಟುಂಬದ ಲಾಂಕೋಕಾರ್ಪಸ್, ಪೈಪರೇಸೀ ಕುಟುಂಬದ ಪೈಪರ್ ಇತ್ಯಾದಿ ಗಿಡಗಳಿಂದ ಪಡೆಯಬಹುದು. ==ಛಾಯಾಂಕಣ== ==Gallery== <gallery> File:Abuta selloana.jpg|''Abuta selloana''. Certain species in the [[Menispermaceae|menispermaceous]] genus ''[[Abuta]]''—particularly the Colombian species ''[[Abuta imene|A.&nbsp;imene]]''—have sometimes been used in the preparation of curare. File:Anomospermum schomburgkii.jpg|''Anomospermum schomburgkii''. Certain species in the genus ''[[Anomospermum]]'' have been used in the preparation of some forms of curare. File:Cissampelos pareira Blanco2.432 edited.jpg|''Cissampelos pareira''. Certain species in the genus ''[[Cissampelos]]'' have been employed in the preparation of curare. </gallery> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯುರೇರ್}} [[ವರ್ಗ:ರಾಸಾಯನಿಕ ಸಂಯುಕ್ತಗಳು]] [[ವರ್ಗ:ಔಷಧೀಯ ಸಸ್ಯಗಳು]] sznm7tmasydo6qfou7cs30xyc9qv824 1374692 1374691 2026-06-03T15:21:42Z VASANTH S.N. 728 added [[Category:ಔಷಧೀಯ ರಸಾಯನಶಾಸ್ತ್ರ]] using [[Help:Gadget-HotCat|HotCat]] 1374692 wikitext text/x-wiki [[File:R. Bentley & H. Trimen, Medicinal Plants Wellcome L0019166.jpg|thumb|''[[Chondrodendron tomentosum]]'', the main source of 'tube curare' and principal source of [[D-tubocurarine]] (DTC), the alkaloid constituting medicinal curare]] [[File:Strychnos toxifera - Köhler–s Medizinal-Pflanzen-267.jpg|thumb|''[[Strychnos toxifera]]'', the ''[[Strychnos]]'' species which is the principal source of 'calabash curare' and its main active constituent, the alkaloid [[toxiferine]]]] '''ಕ್ಯುರೇರ್'''ವಿಶಾಲಾರ್ಥದಲ್ಲಿ [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]]ದ ಇಂಡಿಯನರು ತಾವು ಬಳಸುತ್ತಿದ್ದ ಹಲವಾರು ಬಗೆಯ ಆದರೆ ಪರಸ್ಪರ ಸಂಬಂಧಪಟ್ಟ ವಿಷವಸ್ತುಗಳಿಗಿಟ್ಟಿದ್ದ ಸಾಮಾನ್ಯ ಹೆಸರು. ನಿರ್ದಿಷ್ಟ ಅರ್ಥದಲ್ಲಿ ಲೊಗಾನಿಯೇಸೀ ಕುಟುಂಬಕ್ಕೆ ಸೇರಿದ ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಪಡೆಯಲಾಗುವ [[ವಿಷ]]ವಸ್ತುವಿದು. ಇಂಡಿಯನರು ಇದನ್ನು ಬಾಣದ ತುದಿಗೆ ಸವರಿ [[ಪ್ರಾಣಿ]]ಗಳನ್ನೂ [[ಶತ್ರು]]ಗಳನ್ನೂ ಕೊಲ್ಲಲು ಬಳಸುತ್ತಿದ್ದರು. ಹೆಚ್ಚಿನ ಪರಿಮಾಣದಲ್ಲಿ ಇದು ಪಟ್ಟೆಸ್ನಾಯುಗಲನ್ನು ಸಡಿಲಗೊಲಿಸುವುದಲ್ಲದೆ [[ಉಸಿರಾಟ]]ವನ್ನು ಕ್ಷೀಣಗೊಳಿಸುತ್ತದೆ. ಇಲ್ಲವೆ ನಿಲ್ಲಿಸುತ್ತದೆ. ಇದರಿಂದ ಸಾವಿನ ಸಂಭಾವ್ಯತೆ ಇದ್ದೇ ಇದೆ. ==ಲಕ್ಷಣಗಳು== [[File:Structures_of_Acetylcholine,_Tubocurarine,_and_Toxiferine.png|thumb|Similar functional groups among the three compounds enables curare to bind to Acetylcholine receptors.]] ಕಚ್ಚಾಕ್ಯುರೇರ್ ಕಂದುಬಣ್ಣದ ಇಲ್ಲವೆ ಕಪ್ಪುಬಣ್ಣದ ಅಂಟು ಅಂಟಾದ ರಾಳದಂಥ ವಸ್ತು. ಇದಕ್ಕೆ ಒಂದು ರೀತಿಯ ಟಾರಿನಂಥ [[ವಾಸನೆ]]ಯಿದೆ. ರಾಸಾಯನಿಕವಾಗಿ ಇದು ಕ್ಯೂರಿನ್, ಕ್ಯುರಾರಿನ್, ಟ್ಯೂಬೊ-ಕ್ಯುರಾರಿನ್, ಪ್ಯಾರಾ-ಕ್ಯುರಾರಿನ್, ಪ್ರೋಟೋ-ಕ್ಯುರಾರಿನ್ ಪ್ರೋಟೋ-ಕ್ಯುರಾಡಿನ್ ಇತ್ಯಾದಿ ಹಲವಾರು ಸಸ್ಯಕ್ಷಾರಗಳಿಂದ (ಆಲ್ಕಲಾಯ್ಡ್ಸ್) ಕೂಡಿದ ಜಟಿಲವಸ್ತು. == ತಯಾರಿ == ಸ್ಥಳೀಯರು, ಸಾಮಾನ್ಯವಾಗಿ ಜಿವಾರೊ , [[ಬೇರು]]ಗಳು ಮತ್ತು ಕಾಂಡಗಳನ್ನು ಬೇಯಿಸಿ, ಇತರ ಸಸ್ಯಗಳನ್ನು ಸೇರಿಸಿ, ತಮ್ಮ ಬಾಣಗಳು ಮತ್ತು ಡಾರ್ಟ್‌ಗಳಿಗೆ ವಿಷ ನೀಡಲು ಬಳಸುತ್ತಾರೆ. ಕ್ಯುರೇರ್ ತಯಾರಿಸಲು, ಮರದ [[ತೊಗಟೆ]], ವಿಷಕಾರಿ ಸಸ್ಯಗಳ ಬೇರುಗಳು, [[ಕಾಂಡ]]ಗಳು, ಎಳೆಗಳು ಮತ್ತು ಹಾವಿನ [[ವಿಷ]]ವನ್ನು ಒಟ್ಟಿಗೆ ಬೆರೆಸಲಾಗುತ್ತದೆ. ಅಂತಿಮ ಉತ್ಪನ್ನವು [[ಸೋರೆ|ಸೋರೆಕಾಯಿ]] ಅಥವಾ [[ಬಿದಿರು|ಬಿದಿರಿ]]ನ [[ಕೊಳವೆ]]ಗಳಲ್ಲಿ ಸಂಗ್ರಹಿಸಲಾದ ಪೇಸ್ಟ್ ಆಗಿದೆ. ಅದರ ಅಂತಿಮ ಹಂತಕ್ಕಾಗಿ, ಸತ್ತ ಪ್ರಾಣಿಗಳನ್ನು ಹೊಂದಿರುವ ಗುಹೆಗಳಲ್ಲಿ ಇದನ್ನು ಮರೆಮಾಡಲಾಗುತ್ತದೆ ಇದರಿಂದ ಅವುಗಳ ವಾಸನೆಯು ಕ್ಯುರೇರ್ ವಸ್ತುವಿನೊಂದಿಗೆ ಬೆರೆಯುತ್ತದೆ. == ಇತಿಹಾಸ == ಕ್ಯುರೇರ್ ಬಗ್ಗೆ ಮೊದಲ ಲಿಖಿತ ಉಲ್ಲೇಖವು [[ಸ್ಪೇನ್|ಸ್ಪ್ಯಾನಿಷ್]] ಇತಿಹಾಸಕಾರ ಮತ್ತು ವೈದ್ಯ ಪೆಡ್ರೊ ಮಾರ್ಟಿರ್ ಡಿ ಆಂಗ್ಲೆರಿಯಾ (1457–1526) ಅವರ ಪತ್ರಗಳಿಂದ ಬಂದಿದೆ , ಇವುಗಳನ್ನು 1504, 1507 ಮತ್ತು 1508 ರಲ್ಲಿ ಭಾಗಶಃ ಮುದ್ರಿಸಲಾಯಿತು. ಅವರ ಸಂಪೂರ್ಣ ಕೃತಿ, ''ಡಿ ಆರ್ಬೆ ನೊವೊ ಡಿಕೇಡ್ಸ್,'' 1516 ರಲ್ಲಿ ಪ್ರಕಟವಾಯಿತು. ಇದರಲ್ಲಿ ಸ್ಥಳೀಯ ಅಮೆರಿಕನ್ನರ ಕ್ಯುರೇರ್-ವಿಷಪೂರಿತ [[ಬಾಣ]]ಗಳ ಬಳಕೆಯನ್ನು ವಿವರಿಸಿದರು.<ref name=":02">{{cite web|title=Curare, a South American Arrow Poison|url=http://www.botgard.ucla.edu/html/botanytextbooks/economicbotany/Curare/|last=Gibson|first=Arthur C.|work=Plants and Civilization|publisher=UCLA Mildred E. Mathias Botanical Garden, [[University of California, Los Angeles]]|url-status=dead|archive-url=https://web.archive.org/web/20120728084632/http://www.botgard.ucla.edu/html/botanytextbooks/economicbotany/Curare/|archive-date=28 July 2012}}</ref> ೧೫೧೦ ರಲ್ಲಿ ಕೊಲಂಬಸ್‌ನ [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]]ಜ್ಞ ಜುವಾನ್ ಡೆ ಲಾ ಕೋಸಾ , ಕ್ಯುರೇರ್ ಪೇಸ್ಟ್‌ನಿಂದ ಲೇಪಿತವಾದ ಬಾಣದ ತುದಿಯಿಂದ ಬ್ಲೋಗನ್‌ನಿಂದ ಹೊಡೆಯಲ್ಪಟ್ಟು ಸಾವನ್ನಪ್ಪಿದನು. 1856 ರಲ್ಲಿ, ಫ್ರೆಂಚ್ ವೈದ್ಯ ಕ್ಲೌಡ್ ಬರ್ನಾರ್ಡ್ (1813–1878) ತನ್ನ "ಲಿಯನ್ಸ್ ಸುರ್ ಲೆಸ್ ಎಫೆಟ್ಸ್ ಡೆಸ್ ಸಬ್ಸ್ಟೆನ್ಸಸ್ ಟಾಕ್ಸಿಕ್ಸ್ ಎಟ್ ಮೆಡಿಕಮೆಂಟಸ್" (1857) ಎಂಬ ಪುಸ್ತಕದಲ್ಲಿ ಕ್ಯುರೇರ್‌ನ ಪರಿಣಾಮವು ನ್ಯೂರೋಮೋಟರ್ ಪ್ಲೇಟ್‌ನ ಕ್ರಿಯಾತ್ಮಕ ಅಡಚಣೆಯಿಂದಾಗಿ ಎಂದು ಉಲ್ಲೇಖಿಸಿದ್ದಾರೆ. 1865 ರಲ್ಲಿ, ಪ್ರೀಯರ್ ಕ್ಯುರೇರ್‌ನ ಮೊದಲ ಶುದ್ಧೀಕರಿಸಿದ ಮತ್ತು ಸ್ಫಟಿಕೀಕರಿಸಿದ ರೂಪವನ್ನು ಪಡೆದರು, ಅದನ್ನು ಅವರು ''ಕ್ಯುರಾರಿನ್'' ಎಂದು ಕರೆದರು . 1912 ರಲ್ಲಿ ಲೀಪ್‌ಜಿಗ್‌ನ ಆಸ್ಪತ್ರೆಯಲ್ಲಿ [[ಜರ್ಮನಿ|ಜರ್ಮನ್]] ಶಸ್ತ್ರಚಿಕಿತ್ಸಕ ಆರ್ಥರ್ ಲಾವೆನ್ ಅವರು ಸಾಮಾನ್ಯ [[ಅರಿವಳಿಕೆ, ಅರಿವಳಿಕಗಳು|ಅರಿವಳಿಕೆ]] ಅಡಿಯಲ್ಲಿ ಕ್ಯುರೇರ್ ಅನ್ನು ಮೊದಲ ಬಾರಿಗೆ ನೀಡಿದರು,<ref>{{cite journal | last = Lawen | first = A. | title = Über die Verbindung der Lokalanästhesie mit der Narkose, über hohe Extraduralanaesthesie und epidurale injektionen anasthesierender Losungen bei tabischen Makenkrisen | language = de | trans-title = Over the connection of local anesthesia with anesthesia, through high extradural anesthesia and epidural injections of anesthetic solutions in tabetic macaques | journal = Beiträge zur klinischen Chirurgie | date = 1912 | volume = 80 | pages = 168–189}}</ref> ಅವರು [[ಕುಂಬಳಕಾಯಿ]] ಕ್ಯುರೇರ್‌ನಿಂದ ಪಡೆದ ''ಕ್ಯುರೇ'' ಅನ್ನು ಹೊಟ್ಟೆಯ ಗೋಡೆಯನ್ನು ಮುಚ್ಚಲು ಸಾಮಾನ್ಯ ಅರಿವಳಿಕೆಗೆ ಒಳಗಾದ ಏಳು ರೋಗಿಗಳಿಗೆ ನೀಡಿದರು . [[ಪ್ರಾಣಿ]]ಗಳ ಪ್ರಯೋಗಗಳಲ್ಲಿ ಕ್ಯುರೇರ್ ಅನ್ನು ಅಧ್ಯಯನ ಮಾಡಿದ ಮೊದಲಿಗರು ಲಾವೆನ್, ಅದನ್ನು ಮನುಷ್ಯರಿಗೆ ನೀಡಿದ ಮೊದಲಿಗರು ಮತ್ತು ಸಾಮಾನ್ಯ ಅರಿವಳಿಕೆ ಸಮಯದಲ್ಲಿ [[ಸ್ನಾಯು]] ಸಡಿಲಗೊಳಿಸುವಿಕೆಯಾಗಿ ಅದರ ಪ್ರಯೋಜನಕಾರಿ ಪರಿಣಾಮವನ್ನು ಗಮನಿಸಿದ ಮೊದಲಿಗರು . ಪೂರೈಕೆಯ ಸಮಸ್ಯೆಗಳಿಂದಾಗಿ ಲಾವೆನ್ ಕ್ಯುರೇರ್ ಬಳಸುವುದನ್ನು ನಿಲ್ಲಿಸಿದರು, ಮತ್ತು ಫಲಿತಾಂಶಗಳು 1912 ರಲ್ಲಿ ಪ್ರಕಟವಾದರೂ, ಅರಿವಳಿಕೆಯ [[ಇತಿಹಾಸ]]ಕ್ಕೆ ಅವರ ಕೊಡುಗೆಯನ್ನು ಹೆಚ್ಚಾಗಿ ಕಡೆಗಣಿಸಲಾಯಿತು. 1928 ರಲ್ಲಿ ಲಂಡನ್‌ನ [[ಮಿಡ್ಲ್ಸೆಕ್ಸ್|ಮಿಡಲ್‌ಸೆಕ್ಸ್]] ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದಾಗ [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್‌]]ನ ಡಾ . ಫ್ರಾನ್ಸಿಸ್ ಪರ್ಸಿವಲ್ ಡಿ ಕಾಕ್ಸ್ (1892–1965) ಏಳು ರೋಗಿಗಳ ಮೇಲೆ ಕ್ಯುರೇರ್ ಅನ್ನು ಬಳಸಿದಾಗ ಸಾಮಾನ್ಯ ಕ್ಲಿನಿಕಲ್ ಅರಿವಳಿಕೆಗೆ ಕ್ಯುರೇರ್ ಅನ್ನು ಪರಿಚಯವಾಯಿತು . ಅವರ ಕೆಲಸವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿಲ್ಲ, ಮತ್ತು ಆರ್ಥರ್ ಲೋವೆನ್‌ನಂತೆ, ಅರಿವಳಿಕೆಯ ಇತಿಹಾಸಕ್ಕೆ ಈ ಕೊಡುಗೆಯನ್ನು ಹೆಚ್ಚಿನ ಲೇಖಕರು ಕಡೆಗಣಿಸಿದ್ದಾರೆ. 1938 ರಲ್ಲಿ ಅಬ್ರಹಾಂ ಎಲ್ಟಿಂಗ್ ಬೆನೆಟ್ ಮೊದಲು ಎಲೆಕ್ಟ್ರೋಶಾಕ್ ಥೆರಪಿ ಮತ್ತು ಪೆಂಟಿಲೆನೆಟೆಟ್ರಾಜೋಲ್ (ಕಾರ್ಡಿಯಾಜೋಲ್) ಔಷಧಗಳ ಪ್ರಭಾವಕ್ಕೆ ಒಳಗಾಗುವ ರೋಗಿಗಳಲ್ಲಿ ನಿರಂತರ ಆಘಾತವನ್ನು ತಡೆಗಟ್ಟಲು ಕ್ಯುರೇರ್ ಅನ್ನು ಬಳಸಿದರು , ಹೀಗಾಗಿ ಮುರಿತಗಳು ಮತ್ತು ಕೀಲುತಪ್ಪಿಕೆಗಳನ್ನು ತಡೆಗಟ್ಟಿದರು. [[ಅಮೆಜಾನ್ ಮಳೆಕಾಡು|ಅಮೆಜಾನ್‌]]ನಲ್ಲಿ ಕ್ಯುರೇರ್ ಮೂಲದ ಬಗ್ಗೆ ಮೊದಲ ತನಿಖೆಯನ್ನು 1941 ರಲ್ಲಿ ರಿಚರ್ಡ್ ಇವಾನ್ಸ್ ಶುಲ್ಟೆಸ್ ನಡೆಸಿದರು. ವಿವಿಧ ರೀತಿಯ ಕ್ಯುರೇರ್ 15 ಪದಾರ್ಥಗಳನ್ನು ಒಳಗೊಂಡಿದೆ ಎಂದು ಷುಲ್ಟೆಸ್ ಕಂಡುಹಿಡಿದರು ಮತ್ತು ಅಂತಿಮವಾಗಿ [[ಔಷಧ]]ವನ್ನು ಉತ್ಪಾದಿಸುವ 70 ಕ್ಕೂ ಹೆಚ್ಚು ಜಾತಿಗಳನ್ನು ಗುರುತಿಸಲು ಸಹಾಯ ಮಾಡಿದರು. ತರುವಾಯ, ಜನವರಿ 23, 1942 ರಂದು, ಮತ್ತು [[ಕೆನಡಾ]]ದ ಡಾ. ಹೆರಾಲ್ಡ್ ರಾಂಡಾಲ್ ಗ್ರಿಫಿತ್ (1894–1985) ಮತ್ತು ಡಾ. ಗ್ಲಾಡಿಸ್ ಎನಿಡ್ ಜಾನ್ಸನ್ (ಮ್ಯಾಕ್ಲಿಯೋಡ್) (1909–2001) ಅವರ ಪ್ರಯತ್ನಗಳಿಂದ , ಅಪೆಂಡೆಕ್ಟಮಿಗೆ ಒಳಗಾದ ರೋಗಿಯ ಮೇಲೆ ಕ್ಯುರೇರ್ ಅನ್ನು ಯಶಸ್ವಿಯಾಗಿ ಬಳಸಲಾಯಿತು. ವೈದ್ಯಕೀಯ ಅಭ್ಯಾಸದಲ್ಲಿ ಪರಿಚಯಿಸುವ ಮೊದಲು, ರೋಗಿಯಲ್ಲಿ ಸ್ನಾಯು ಸಡಿಲಿಕೆಯನ್ನು ಅರಿವಳಿಕೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಮಾತ್ರ ಸಾಧಿಸಬಹುದು, ಇದು ಅಪಾಯಕಾರಿ ಉಸಿರಾಟದ ಖಿನ್ನತೆ ಮತ್ತು ಇತರ ರಕ್ತ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. == ಕ್ರಿಯೆಯ ವಿಧಾನ == ಕ್ಯುರೇರ್ ಎಂಬುದು ಸ್ಥಳೀಯ ಜನರು ಬಾಣಗಳು ಮತ್ತು ಬ್ಲೋಗನ್‌ಗಳನ್ನು ಲೇಪಿಸಲು ಬಳಸುತ್ತಿದ್ದ ಸಸ್ಯ ಆಧಾರಿತ ವಿಷಗಳ ಸರಣಿಯನ್ನು ವಿವರಿಸುತ್ತದೆ.ಇದು ಅಸೆಟೈಲ್‌ಕೋಲಿನ್ ನರಸ್ನಾಯುಕ ಜಂಕ್ಷನ್‌ನಲ್ಲಿ ನರಪ್ರೇಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ . ಈ ಸರಳ ಅಣುವು ನರ ಪ್ರಚೋದನೆ - ಮೆದುಳಿನಲ್ಲಿ ಹುಟ್ಟುವ ವಿದ್ಯುತ್ ಪ್ರವಾಹ - ಮತ್ತು ಸ್ನಾಯು ಸಂಕೋಚನದ ನಡುವೆ ಮಧ್ಯಸ್ಥಿಕೆ ವಹಿಸುತ್ತದೆ. ಕ್ಯುರೇರ್‌ನಲ್ಲಿರುವ ವಿಷಗಳು ನರ ತುದಿಗಳಿಂದ ಬಿಡುಗಡೆಯಾಗುವ ಅಸೆಟೈಲ್‌ಕೋಲಿನ್‌ನಿಂದ ಪ್ರಚೋದಿಸಲ್ಪಟ್ಟ ಸ್ನಾಯು ಸಂಕೋಚನವನ್ನು ತಡೆಯುತ್ತದೆ. ಕ್ಯುರೇರ್ ಪ್ರಗತಿಶೀಲ [[ಪಾರ್ಶ್ವವಾಯು]] ಮತ್ತು ಅಂತಿಮವಾಗಿ ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಈ ಪರಿಣಾಮವು ನರಸ್ನಾಯುಕ ಜಂಕ್ಷನ್‌ನಲ್ಲಿ ಮೋಟಾರ್ ನರ ವಹನವನ್ನು ನಿರ್ಬಂಧಿಸುವ ಮೂಲಕ, ಅಸೆಟೈಲ್‌ಕೋಲಿನ್ ಕ್ರಿಯೆಯನ್ನು ಪ್ರತಿಬಂಧಿಸುವ ಮೂಲಕ ( ಆಂಟಿಕೋಲಿನರ್ಜಿಕ್ ಕ್ರಿಯೆ ) ಸಂಭವಿಸುತ್ತದೆ. ಕ್ಯುರೇರ್ ನಿಕೋಟಿನಿಕ್ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ , ನಿಕೋಟಿನಿಕ್ ಗ್ರಾಹಕಗಳಿಗೆ ಬಂಧಿಸುತ್ತದೆ , ಅವುಗಳನ್ನು ನಿರ್ಬಂಧಿಸುತ್ತದೆ ಮತ್ತು ಉಸಿರಾಟದ ಸ್ನಾಯುಗಳು ಸೇರಿದಂತೆ ಎಲ್ಲಾ ಸ್ನಾಯುಗಳನ್ನು ಪಾರ್ಶ್ವವಾಯುವಿಗೆ ಒಳಪಡಿಸುತ್ತದೆ, ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಕನಿಷ್ಠ ಪ್ರಮಾಣದಲ್ಲಿ ಸಹ, ಇದರ ಪರಿಣಾಮವು ಮಾರಕವಾಗಿದೆ ಮತ್ತು ಹಲವಾರು ಆಲ್ಕಲಾಯ್ಡ್‌ಗಳ ಕ್ರಿಯೆಯಿಂದಾಗಿ . ಇವುಗಳಲ್ಲಿ ಒಂದು ಕ್ಯುರೇರ್ , ಇದನ್ನು ಔಷಧದಲ್ಲಿ ಬಳಸಲಾಗುತ್ತದೆ. == ಔಷಧೀಯ ಬಳಕೆ == ==ಬಳಕೆ== ಕ್ಯುರೇರ್ ವಿಷವಸ್ತುವಾದರೂ ಸ್ನಾಯುಗಳನ್ನು ಸಡಿಲಗೊಳಿಸುವ ಗುಣ ಇದಕ್ಕಿರುವುದರಿಂದ ನಿಯಂತ್ರಿತ ಪರಿಮಾಣಗಳಲ್ಲಿ ಶಸ್ತ್ರಚಿಕಿತ್ಸೆಯಲ್ಲೂ ಮಾನಸಿಕ ರೋಗ ನಿಯಂತ್ರಣಗಳಲ್ಲೂ ಇದನ್ನು ಬಳಸುತ್ತಾರೆ. ಶಸ್ತ್ರಚಿಕಿತ್ಸೆಯಲ್ಲಿ ಇದನ್ನು ಅರಿವಳಿಕವಾಗಿ (ಅನೆಸ್ತೆಟಿಕ್) ಉಪಯೋಗಿಸುತ್ತಾರೆ. ಕೆಲವುರೀತಿಯ ಪಾಶ್ರ್ವ ರೋಗಗಳಲ್ಲಿ [[ಸ್ನಾಯು]]ಗಳ ಬಿಗಿತವನ್ನು ಕಡಿಮೆ ಮಾಡುವುದಕ್ಕೂ [[ಮೂಳೆ|ಎಲುಬು]]ಗಳು ಮುರಿದಾಗ ಉಂಟಾಗಬಹುದಾದ ಸ್ನಾಯುಗಳ ಎಳೆತವನ್ನು ನಿವಾರಿಸಲೂ ಇದನ್ನು ಬಳಸುವುದುಂಟು. ಕ್ಯುರೇರನ್ನು ಸ್ನಾಯುಗಳ ಅಥವಾ [[ರಕ್ತನಾಳ]]ಗಳ ಮೂಲಕ ದೇಹದೊಳಕ್ಕೆ ಹೋಗುವಂತೆ ಮಾಡಬಹುದು. ಹೆಚ್ಚಿನ ಪರಿಮಾಣದಲ್ಲಿ ಇಲ್ಲವೆ ವೇಗವಾಗಿ ಚುಚ್ಚಿದರೆ ಉಸಿರಾಟ ಸಂಭವವಿರುವುದರಿಂದ ಚುಚ್ಚುವಾಗ ಎಚ್ಚರವಹಿಸಬೇಕು. ಕ್ಯುರೇರನ್ನು ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಮಾತ್ರವಲ್ಲದೆ ಮೆನಿಸ್ಪರ್ಮೇಸೀ ಕುಟುಂಬದ ಸಿಸಾಂಪೆಲಸ್, ಟೆಲಿಟಾಕ್ಸಿಯಮ್, ಅನಮೋಸ್ಪರ್ಮಮ್ ಮುಂತಾದ ಗಿಡಗಳು, ರೂಟೇಸಿ ಕುಟುಂಬದ ಎರಿತ್ರೊಕೈಟಾನ್, ರೂಬಿಯೇಸೀ ಕುಟುಂಬದ ಸೈಕೋಟ್ರಿಯ, ಲೆಗ್ಯೂಮಿನೋಸೀ ಕುಟುಂಬದ ಲಾಂಕೋಕಾರ್ಪಸ್, ಪೈಪರೇಸೀ ಕುಟುಂಬದ ಪೈಪರ್ ಇತ್ಯಾದಿ ಗಿಡಗಳಿಂದ ಪಡೆಯಬಹುದು. ==ಛಾಯಾಂಕಣ== ==Gallery== <gallery> File:Abuta selloana.jpg|''Abuta selloana''. Certain species in the [[Menispermaceae|menispermaceous]] genus ''[[Abuta]]''—particularly the Colombian species ''[[Abuta imene|A.&nbsp;imene]]''—have sometimes been used in the preparation of curare. File:Anomospermum schomburgkii.jpg|''Anomospermum schomburgkii''. Certain species in the genus ''[[Anomospermum]]'' have been used in the preparation of some forms of curare. File:Cissampelos pareira Blanco2.432 edited.jpg|''Cissampelos pareira''. Certain species in the genus ''[[Cissampelos]]'' have been employed in the preparation of curare. </gallery> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯುರೇರ್}} [[ವರ್ಗ:ರಾಸಾಯನಿಕ ಸಂಯುಕ್ತಗಳು]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಔಷಧೀಯ ರಸಾಯನಶಾಸ್ತ್ರ]] 0eu1oa9hcwlz8tgah0dnif9ewvlnm8c ಸದಸ್ಯರ ಚರ್ಚೆಪುಟ:ಪಿ.ಎಸ್ ಪಾಟೀಲ್ 3 179282 1374699 2026-06-03T16:59:09Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1374699 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಪಿ.ಎಸ್ ಪಾಟೀಲ್}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೨:೨೯, ೩ ಜೂನ್ ೨೦೨೬ (IST) hidvelzlmtjswx2c8nb2olkd9kkfdqt ಡಿ.ಕೆ ಶಿವಕುಮಾರ್ 0 179283 1374705 2026-06-03T17:36:03Z Wikinmo 94844 Wikinmo [[ಡಿ.ಕೆ ಶಿವಕುಮಾರ್]] ಪುಟವನ್ನು [[ಡಿ. ಕೆ. ಶಿವಕುಮಾರ್]] ಕ್ಕೆ ಸರಿಸಿದ್ದಾರೆ: ತಪ್ಪಾಗಿ ಬರೆದ ಶೀರ್ಷಿಕೆ 1374705 wikitext text/x-wiki #REDIRECT [[ಡಿ. ಕೆ. ಶಿವಕುಮಾರ್]] gpc72uju2s5t1m42pg7xru85693mbxp ಸದಸ್ಯ:ಪಿ.ಎಸ್ ಪಾಟೀಲ್/ನನ್ನ ಪ್ರಯೋಗಪುಟ 2 179284 1374713 2026-06-03T18:03:51Z ಪಿ.ಎಸ್ ಪಾಟೀಲ್ 99822 ನನ್ನ ಪ್ರೊಪೆಲ್‌ ಅನ್ನು ರಚಿಸಿದ್ದೇನೆ 1374713 wikitext text/x-wiki '''ಪಿ. ಎಸ್. ಪಾಟೀಲ್''' ಪಿ.ಎಸ್. ಪಾಟೀಲ್ (ಜನನ: 22 ಆಗಸ್ಟ್ 1997) ಕರ್ನಾಟಕದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಜಾಲವಾಡಗಿ ಗ್ರಾಮದ ಪತ್ರಕರ್ತ, ಲೇಖಕ ಮತ್ತು ಸಂಪಾದಕರಾಗಿದ್ದಾರೆ. ಅವರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. '''ಆರಂಭಿಕ ಜೀವನ ಮತ್ತು ಶಿಕ್ಷಣ''' ಪಿ. ಎಸ್. ಪಾಟೀಲ್ ಅವರು 22-08-1997 ರಲ್ಲಿ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಜಾಲವಾಡಗಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವಂತ ಗ್ರಾಮದಲ್ಲಿ ಮುಗಿಸಿ, ನಂತರ ಪ್ರೌಢ ಶಿಕ್ಷಣವನ್ನು ಮುಂಡರಗಿ ಪಟ್ಟಣದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಪಿಯುಸಿ ವಿದ್ಯಾಭ್ಯಾಸವನ್ನು ಕಲಕೇರಿ ಗ್ರಾಮದಲ್ಲಿ ಮುಗಿಸಿದ ಬಳಿಕ ಹೆಚ್ಚಿನ ವಿದ್ಯಾಬ್ಯಾಸಕ್ಕೆ ಗದಗ ನಗರದಲ್ಲಿ ಮುಗಿಸಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮವನ್ನು ಮುಗಿಸಿದ್ದಾರೆ. '''ವೃತ್ತಿಜೀವನ''' ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ವಿವಿಧ ಪತ್ರಿಕೆ ಹಾಗೂ ಸುದ್ದಿ ಮಾದ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನ್ಯೂಸ್18ಕನ್ನಡ, ಬಿಟಿವಿ, ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ವಿಶೇಷ ಸಂಚಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಪ್ರವಾಸೋದ್ಯಮ ಹಾಗೂ ಶಿಕ್ಷಣ ಸಂಬಂಧಿತ ವಿಷಯಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ. ಅವರು ತಮ್ಮ ಸಂಪಾದಕತ್ವದಲ್ಲಿ ಒಂದು ಪತ್ರಿಕೆಯನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ರಾಜಕಾರಣಿಗಳ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. '''ಗೌರವಗಳು''' ಜಗದ್ಗುರು ಅನ್ನದಾನೀಶ್ವರ ವಿದ್ಯಾಸಮಿತಿಯಿಂದ ಗೌರವ (ಜನವರಿ, ವರ್ಷ ವಿವರ ಅಗತ್ಯ) 1iv8lbys366nagu9hhsixk2varaziwx ಸದಸ್ಯರ ಚರ್ಚೆಪುಟ:Bharu07 3 179285 1374714 2026-06-03T18:51:28Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1374714 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Bharu07}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೦:೨೧, ೪ ಜೂನ್ ೨೦೨೬ (IST) e8us7jkinl9v1g8hj5wcqnfb4zimnjx ಚರ್ಚೆಪುಟ:Scrapy 1 179286 1374715 2026-06-03T18:57:09Z Bharu07 99824 ಹೊಸ ಲೇಖನ: Scrapy - ಪೈಥಾನ್ ವೆಬ್ ಕ್ರಾಲಿಂಗ್ ಚೌಕಟ್ಟು 1374715 wikitext text/x-wiki {{Infobox software | name = Scrapy | developer = Zyte (ಹಿಂದೆ Scrapinghub) | released = {{Start date and age|2008|06|26}} | latest release version = 2.16.0 | latest release date = {{Start date and age|2026|05|19}} | programming language = [[ಪೈಥಾನ್ (ಪ್ರೋಗ್ರಾಮಿಂಗ್ ಭಾಷೆ)|ಪೈಥಾನ್]] | operating system = [[ವಿಂಡೋಸ್]], [[ಮ್ಯಾಕ್‌ಓಎಸ್]], [[ಲಿನಕ್ಸ್]] | genre = [[ವೆಬ್ ಕ್ರಾಲರ್]] | license = [[ಬಿಎಸ್‌ಡಿ ಪರವಾನಗಿ]] | website = {{URL|https://scrapy.org}} | repo = {{URL|https://github.com/scrapy/scrapy}} }} '''Scrapy''' (/ˈskreɪpaɪ/) ಎಂಬುದು [[ಪೈಥಾನ್ (ಪ್ರೋಗ್ರಾಮಿಂಗ್ ಭಾಷೆ)|ಪೈಥಾನ್]] ಭಾಷೆಯಲ್ಲಿ ಬರೆಯಲ್ಪಟ್ಟ ಉಚಿತ ಮತ್ತು ಮುಕ್ತ-ಮೂಲ [[ವೆಬ್ ಕ್ರಾಲರ್|ವೆಬ್ ಕ್ರಾಲಿಂಗ್]] ಚೌಕಟ್ಟು (framework). ಇದನ್ನು ಮೂಲತಃ [[ವೆಬ್ ಸ್ಕ್ರೇಪಿಂಗ್]]ಗಾಗಿ ವಿನ್ಯಾಸಗೊಳಿಸಲಾಗಿದೆ, ಆದರೆ API ಗಳನ್ನು ಬಳಸಿ ದತ್ತಾಂಶವನ್ನು ಹೊರತೆಗೆಯಲು ಅಥವಾ ಸಾಮಾನ್ಯ-ಉದ್ದೇಶದ ವೆಬ್ ಕ್ರಾಲರ್ ಆಗಿಯೂ ಬಳಸಬಹುದು. ಪ್ರಸ್ತುತ ಇದನ್ನು Zyte (ಹಿಂದೆ Scrapinghub) ಎಂಬ ವೆಬ್ ಸ್ಕ್ರೇಪಿಂಗ್ ಅಭಿವೃದ್ಧಿ ಮತ್ತು ಸೇವಾ ಕಂಪನಿ ನಿರ್ವಹಿಸುತ್ತಿದೆ. == ಇತಿಹಾಸ == Scrapy ಲಂಡನ್ ಮೂಲದ ವೆಬ್-ಒಟ್ಟುಗೂಡಿಸುವಿಕೆ ಮತ್ತು ಇ-ಕಾಮರ್ಸ್ ಕಂಪನಿ Mydeco ನಲ್ಲಿ ಹುಟ್ಟಿಕೊಂಡಿತು. ಇಲ್ಲಿ ಇದನ್ನು Mydeco ಮತ್ತು Insophia (ಉರುಗ್ವೆಯ ಮಾಂಟೆವಿಡಿಯೋ ಮೂಲದ ವೆಬ್-ಸಲಹಾ ಕಂಪನಿ) ಉದ್ಯೋಗಿಗಳು ಅಭಿವೃದ್ಧಿಪಡಿಸಿ ನಿರ್ವಹಿಸಿದರು. ಮೊದಲ ಸಾರ್ವಜನಿಕ ಬಿಡುಗಡೆ ಆಗಸ್ಟ್ ೨೦೦೮ ರಲ್ಲಿ [[ಬಿಎಸ್‌ಡಿ ಪರವಾನಗಿ|BSD ಪರವಾನಗಿ]] ಅಡಿಯಲ್ಲಿ ಆಯಿತು. ಜೂನ್ ೨೦೧೫ ರಲ್ಲಿ 1.0 ಆವೃತ್ತಿಯ ಮಹತ್ವದ ಬಿಡುಗಡೆ ನಡೆಯಿತು. ೨೦೧೧ ರಲ್ಲಿ Zyte (ಹಿಂದೆ Scrapinghub) ಹೊಸ ಅಧಿಕೃತ ನಿರ್ವಾಹಕರಾದರು. == ವಾಸ್ತುಶಿಲ್ಪ == Scrapy ಯೋಜನೆಯ ವಾಸ್ತುಶಿಲ್ಪವನ್ನು "ಸ್ಪೈಡರ್‌ಗಳ" (spiders) ಸುತ್ತ ನಿರ್ಮಿಸಲಾಗಿದೆ. ಇವು ಸ್ವಯಂ-ಒಳಗೊಂಡ ಕ್ರಾಲರ್‌ಗಳಾಗಿದ್ದು, ಅವುಗಳಿಗೆ ಸೂಚನೆಗಳ ಗುಂಪನ್ನು ನೀಡಲಾಗುತ್ತದೆ. [[ಜಾಂಗೊ (ವೆಬ್ ಚೌಕಟ್ಟು)|Django]] ಮುಂತಾದ "ಪುನರಾವರ್ತಿಸಬೇಡಿ" (Don't Repeat Yourself) ಚೌಕಟ್ಟುಗಳ ಮನೋಭಾವವನ್ನು ಅನುಸರಿಸಿ, ಅಭಿವೃದ್ಧಿಗಾರರು ತಮ್ಮ ಕೋಡ್ ಅನ್ನು ಮರುಬಳಕೆ ಮಾಡಲು ಅನುಮತಿಸುವ ಮೂಲಕ ದೊಡ್ಡ ಕ್ರಾಲಿಂಗ್ ಯೋಜನೆಗಳನ್ನು ನಿರ್ಮಿಸಲು ಮತ್ತು ವಿಸ್ತರಿಸಲು ಸುಲಭಗೊಳಿಸುತ್ತದೆ. Scrapy ಯ ಪ್ರಮುಖ ಘಟಕಗಳು: * '''ಎಂಜಿನ್''' (Engine) - ಎಲ್ಲಾ ಘಟಕಗಳ ನಡುವೆ ದತ್ತಾಂಶ ಹರಿವನ್ನು ನಿಯಂತ್ರಿಸುತ್ತದೆ * '''ಶೆಡ್ಯೂಲರ್''' (Scheduler) - ಎಂಜಿನ್‌ನಿಂದ ವಿನಂತಿಗಳನ್ನು ಸ್ವೀಕರಿಸಿ ಕ್ರಮಬದ್ಧಗೊಳಿಸುತ್ತದೆ * '''ಡೌನ್‌ಲೋಡರ್''' (Downloader) - ವೆಬ್ ಪುಟಗಳನ್ನು ಪಡೆಯುತ್ತದೆ * '''ಸ್ಪೈಡರ್‌ಗಳು''' (Spiders) - ಪ್ರತಿಕ್ರಿಯೆಯನ್ನು ವಿಶ್ಲೇಷಿಸಿ ಐಟಂಗಳನ್ನು ಹೊರತೆಗೆಯುತ್ತವೆ * '''ಐಟಂ ಪೈಪ್‌ಲೈನ್''' (Item Pipeline) - ಹೊರತೆಗೆದ ದತ್ತಾಂಶವನ್ನು ಸಂಸ್ಕರಿಸುತ್ತದೆ == ವೈಶಿಷ್ಟ್ಯಗಳು == * ಅಂತರ್ನಿರ್ಮಿತ CSS ಮತ್ತು XPath ಸೆಲೆಕ್ಟರ್‌ಗಳ ಬೆಂಬಲ * ವಿವಿಧ ಸ್ವರೂಪಗಳಲ್ಲಿ (JSON, CSV, XML) ದತ್ತಾಂಶ ರಫ್ತು ಮಾಡುವ ಸಾಮರ್ಥ್ಯ * ವಿಸ್ತರಣಾ ಮಧ್ಯವರ್ತಿ (middleware) ಚೌಕಟ್ಟು * ಅಸಮಕಾಲಿಕ (asynchronous) ನೆಟ್‌ವರ್ಕಿಂಗ್ ([[ಟ್ವಿಸ್ಟೆಡ್]] ಆಧಾರಿತ) * ರೊಬೋಟ್ಸ್.ಟಿಎಕ್ಸ್‌ಟಿ (robots.txt) ನಿಯಮಗಳ ಪಾಲನೆ * ಸ್ವಯಂಚಾಲಿತ ವಿನಂತಿ ನಿಯಂತ್ರಣ (throttling) == ಬಳಕೆದಾರರು == Scrapy ಬಳಸುವ ಕೆಲವು ಪ್ರಸಿದ್ಧ ಕಂಪನಿಗಳು ಮತ್ತು ಉತ್ಪನ್ನಗಳು: Lyst, Parse.ly, Sciences Po Medialab, ಮತ್ತು Data.gov.uk ಯ World Government Data ತಾಣ. == ಉಲ್ಲೇಖಗಳು == {{reflist}} == ಹೊರಗಿನ ಕೊಂಡಿಗಳು == * {{Official website|https://scrapy.org}} * [https://github.com/scrapy/scrapy GitHub ನಲ್ಲಿ Scrapy] * [https://docs.scrapy.org Scrapy ದಾಖಲೆಗಳು] [[ವರ್ಗ:ವೆಬ್ ಕ್ರಾಲರ್‌ಗಳು]] [[ವರ್ಗ:ಪೈಥಾನ್‌ನಲ್ಲಿ ಬರೆಯಲಾದ ಉಚಿತ ತಂತ್ರಾಂಶ]] [[ವರ್ಗ:ಮುಕ್ತ-ಮೂಲ ತಂತ್ರಾಂಶ]] jirro310w57ay1dy0zypw10mi24dfrl 1374716 1374715 2026-06-03T19:18:28Z Bharu07 99824 ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ 1374716 wikitext text/x-wiki phoiac9h4m842xq45sp7s6u21eteeq1 ಸದಸ್ಯ:Bharu07 2 179287 1374721 2026-06-03T19:54:07Z Bharu07 99824 ಬಳಕೆದಾರ ಪುಟ ಸೃಷ್ಟಿ 1374721 wikitext text/x-wiki == ನನ್ನ ಬಗ್ಗೆ == ನಾನು ಒಬ್ಬ ಸಾಫ್ಟ್‌ವೇರ್ ಅಭಿವೃದ್ಧಿಗಾರ. ಪೈಥಾನ್ ಮತ್ತು ವೆಬ್ ತಂತ್ರಜ್ಞಾನದಲ್ಲಿ ಆಸಕ್ತಿ. hsnbinq9lu5dzv3ksre8o65aurpz84o 1374728 1374721 2026-06-04T03:28:57Z Bharu07 99824 /* ನನ್ನ ಬಗ್ಗೆ */ 1374728 wikitext text/x-wiki == ನನ್ನ ಬಗ್ಗೆ == ನಾನು ಒಬ್ಬ ಸಾಫ್ಟ್‌ವೇರ್ ಅಭಿವೃದ್ಧಿಗಾರ. ಪೈಥಾನ್ ಮತ್ತು ವೆಬ್ ತಂತ್ರಜ್ಞಾನದಲ್ಲಿ ಆಸಕ್ತಿ. ಮುಕ್ತ ಮೂಲ ತಂತ್ರಾಂಶದಲ್ಲಿ ಆಸಕ್ತಿ ಹೊಂದಿದ್ದೇನೆ. dbozegeqy3lpmnmotjeezch9pldddj2 ಸದಸ್ಯ:Bharu07/sandbox 2 179288 1374726 2026-06-04T03:25:22Z Bharu07 99824 ಹೊಸ ಪುಟ: ಇದು ನನ್ನ ಅಭ್ಯಾಸ ಪುಟ. 1374726 wikitext text/x-wiki ಇದು ನನ್ನ ಅಭ್ಯಾಸ ಪುಟ. 2tv99xr6hv9tuu7lcb3fqvxzon2osqq