ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.11
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಕಾದಂಬರಿ
0
20475
1376892
1341948
2026-07-17T13:37:07Z
~2026-40163-20
100586
/* */
1376892
wikitext
text/x-wiki
'''ಕಾದಂಬರಿ'''ಯು [[ಕಥೆ|ಕಥನ]] [[ಸಾಹಿತ್ಯ]]ದ ಒಂದು ಪ್ರಕಾರ.
ಒಂದು ದೃಷ್ಟಿಯಿಂದ ನೋಡಿದರೆ ಕಾದಂಬರಿ ಎನ್ನುವ ಸಾಹಿತ್ಯರೂಪದ ಚರಿತ್ರೆ ದೀರ್ಘವಾದುದೇ. ಆದರೆ ಇಂದು ಸಾಮಾನ್ಯವಾಗಿ ಈ ಪದದಿಂದ ನಿರ್ದೇಶಿಸುವ ಸಾಹಿತ್ಯರೂಪದ ಚರಿತ್ರೆ ಕಳೆದ ಇನ್ನೂರು ವರ್ಷಗಳದ್ದು. ಮಹಾಕಾವ್ಯ, ನಾಟಕ ಇಂಥ ರೂಪಗಳಿಗೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಇರುವ ದೀರ್ಘ ಚರಿತ್ರೆ ಇದಕ್ಕಿಲ್ಲ. ಹೀಗಾಗಿ, ಸ್ಫುಟವಾಗಿ ರೂಪುಗೊಂಡು ಸ್ಪಷ್ಟವಾಗಿ ಹೆಸರಿಸಬಹುದಾದ ಆದಿಕೃತಿ ಈ ರೂಪಕ್ಕಿಲ್ಲ. [[ಆಂಗ್ಲ|ಇಂಗ್ಲಿಷಿನ]] ನಾವೆಲ್ ಪದವೇ [[ಲ್ಯಾಟಿನ್|ಲ್ಯಾಟಿನಿನ]] ನೋವಸ್, ಎಂದರೆ ಹೊಸದು, ಎನ್ನುವ ಪದದಿಂದ ಬಂದದ್ದು. ನವೋದಯ ಕಾಲದ ಅನೇಕ ಕಾದಂಬರಿಕಾರರು ತಮ್ಮ ಬರೆಹದ ಮೂಲಕ ಕನ್ನಡದ ಕಾದಂಬರಿ ವಿಭಾಗದಲ್ಲಿ ಮಿಂಚಿದ್ದಾರೆ ಕುವೇಂಪು,ಶಿವರಾಂ ಕಾರಂತ ,ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಸವರಾಜ ಕಟ್ಟಿಮನಿ ,ಶಂಕರ ಬೈಚಬಾಳ, ಸಿಂಪಿ ಲಿಂಗಣ್ಣ, ಅನಂತಮೂರ್ತಿಯವರು ಮುಂತಾದವರು
== ಭಾರತದಲ್ಲಿ ==
ಕನ್ನಡದಲ್ಲಿ ಕಾದಂಬರಿ ಎಂಬ ಹೆಸರು ಪ್ರಚುರವಾದುದು ಬಹುಶಃ [[ಬಾಣ]]ನ ಕಾದಂಬರಿಯಿಂದ. ಬಾಣನ ಕಾದಂಬರಿ ಗದ್ಯದಲ್ಲಿ ರೂಪುಗೊಂಡಿರುವ ಸಂಕೀರ್ಣ ಕಥೆ. ಅದರಲ್ಲಿ ಕಾದಂಬರಿ, ಮಹಾಶ್ವೇತೆ, ಚಂದ್ರಾಪೀಡ, ಪುಂಡರೀಕ, ಕಪಿಂಜಲ, ಶೂದ್ರಕ - ಮೊದಲಾದ ವ್ಯಕ್ತಿಗಳ ಜೀವನವೃತ್ತಾಂತ ನಿರೂಪಿತವಾಗಿದೆ. ಕೆಲವೇಳೆ ಕಥೆ ಭೂಲೋಕದಿಂದ ಗಂಧರ್ವಲೋಕಕ್ಕೂ ಇಂದಿನ ಜೀವನದಿಂದ ಮುಂದೆ ಮೂರು ಜನ್ಮಗಳಿಗೂ ಹರಿದಾಡುತ್ತವೆ. ಇಂಥದ್ದೇ ಕಥೆಗಳನ್ನು ಕಾದಂಬರಿ ಎಂಬ ಸಾಮಾನ್ಯ ನಾಮದಿಂದ ಕರೆದಿರುವುದು ಉಚಿತವಾಗಿಯೇ ಇದೆ. [[ತೆಲುಗು]] ಮೊದಲಾದ ಭಾಷೆಗಳಲ್ಲಿ ನಾವೆಲ್, ನಾವೆಲು ಎಂಬ ಪದಗಳೂ ಬಳಕೆಯಲ್ಲಿವೆ. [[ಬಂಗಾಳಿ ಭಾಷೆ|ಬಂಗಾಳಿ]] ಭಾಷೆಯಲ್ಲಿ ಕಾದಂಬರಿಯನ್ನು ಉಪನ್ಯಾಸ ಎನ್ನಲಾಗುತ್ತದೆ.
== ಕನ್ನಡದಲ್ಲಿ ==
ಕನ್ನಡದಲ್ಲಿ ಈ ಎಪ್ಪತ್ತು ವರ್ಷಗಳಲ್ಲಿ ಕಾದಂಬರಿ ಕ್ಷೇತ್ರ ವಿಫಲವಾಗಿ ಬೆಳೆದಿದೆ. ಮರಾಠಿ, ಬಂಗಾಳೀ, ತಮಿಳು, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಉತ್ತಮ ಕಾದಂಬರಿಗಳನ್ನು ಅನುವಾದ ಮಾಡಿಕೊಳ್ಳಲಾಗಿದೆ. ಅಲ್ಲದೆ ಪ್ರಸಿದ್ಧ ಲೇಖಕರಾದ ಶಿವರಾಮ ಕಾರಂತ, ಕುವೆಂಪು, [[ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)|ರಾವಬಹದ್ದೂರ]], [[ಅನಕೃ]], [[ತರಾಸು]], [[ಮಾಸ್ತಿ ವೆಂಕಟೇಶ ಅಯ್ಯಂಗಾರ್]], [[ಕೆ.ವಿ.ಅಯ್ಯರ್|ಕೆ.ವಿ. ಅಯ್ಯರ್]], [[ಬಿ. ಪುಟ್ಟಸ್ವಾಮಯ್ಯ]]-ಮೊದಲಾದವರು ಈ ಕ್ಷೇತ್ರದಲ್ಲಿ ವಿಪುಲವಾಗಿ ಕೆಲಸಮಾಡಿದ್ದಾರೆ.
ಆ ವಿವರಗಳಿಗೆ ನೋಡಿ [[ಕನ್ನಡದಲ್ಲಿ ಕಾದಂಬರಿ ಸಾಹಿತ್ಯ]]
== ಗುಣಲಕ್ಷಣಗಳು ==
ಪಾಶ್ಚಾತ್ಯ ಕಾದಂಬರಿ ರೂಪದ ಪ್ರಭಾವ ಇಡೀ ಜಗತ್ತಿನ ಸಾಹಿತ್ಯದ ಮೇಲೆ ಹಬ್ಬಿದೆ ಎನ್ನಬಹುದು. ಕಳೆದ ಇನ್ನೂರೇ ವರ್ಷಗಳಲ್ಲಿ ಇದು ಸಾಧಿಸಿರುವ ವೈವಿಧ್ಯದಿಂದ ಇದರ ವಿವರಣೆಯೇ ಕಷ್ಟಸಾಧ್ಯವಾಗಿದೆ. [[ಜೇನ್ ಆಸ್ಟಿನ್|ಜೇನ್ ಆಸ್ಟೆನ]]ಳ ಹಮ್ಮು-ಬಿಮ್ಮು (ಪ್ರೈಡ್ ಅಂಡ್ ಪ್ರೆಜುಡಿಸ್), [[ಲಿಯೊ ಟಾಲ್ಸ್ಟಾಯ್|ಟಾಲ್ಸ್ಟಾಯಿಯ]] ಸಮರ ಮತ್ತು ಶಾಂತಿ (ವಾರ್ ಅಂಡ್ ಪೀಸ್), [[ಜೇಮ್ಸ್ ಜಾಯ್ಸ್|ಜೇಮ್ಸ್ ಜಾಯ್ಸನ]] ಯೂಲಿಸಿಸ್, ಬೋರಿಸ್ ಪ್ಯಾಸ್ಟರ್ನಾಕ್ನ ಡಾಕ್ಟರ್ ಜಿವಾಗೊ, [[ಶಿವರಾಮ ಕಾರಂತ|ಕಾರಂತ]]ರ ಮರಳಿ ಮಣ್ಣಿಗೆ, [[ಕುವೆಂಪು]] ಅವರ ಕಾನೂರು ಹೆಗ್ಗಡಿತಿ, ಗಸ್ಟಾವ್ ರಾಬ್ನ ಸಬೇರಿಯ-ಇಂಥ ಎಲ್ಲ ಕಾದಂಬರಿಗಳಿಗೂ ಅನ್ವಯಿಸುವಂಥ ಪರಿಪೂರ್ಣವಾದ ವಿವರಣೆಯನ್ನು ರೂಪಿಸುವುದು ತುಂಬ ಜಟಿಲವಾದ ಪ್ರಯತ್ನ. ಒಂದು ಮಹತ್ತ್ವದ ಅರ್ಥದ ಐಕ್ಯ ಸಾಧಿತವಾಗುವಂತೆ ಒಂದಕ್ಕೊಂದನ್ನು ಹೊಂದಿಸಿದ ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯ ವೃತ್ತಾಂತವೇ ಕಾದಂಬರಿ; ಕಥಾವಸ್ತು ಅರ್ಥದಲ್ಲಿ ಪ್ರತೀಕಾತ್ಮಕವೂ ಆಗುವಂತೆ ವೃತ್ತಾಂತದ ಪ್ರಗತಿಯ ಪ್ರತಿಬಿಂದುವಿನಲ್ಲಿ ಕಥಾವಸ್ತುವಿನ ಉದ್ದೇಶಿತ ಅರ್ಥಸ್ತರಗಳಿಗೆ ಮತ್ತೆ ಮತ್ತೆ, ಹಾಗೂ ಒಟ್ಟಿನಲ್ಲಿ ಪುಷ್ಟಿ ಕೊಡುವಂತೆ ಹಿನ್ನೋಟ ಮತ್ತು ನಿರೀಕ್ಷಣೆಗಳ ನಡುವೆ ಸಂಬಂಧವನ್ನು ಏರ್ಪಡಿಸಬಲ್ಲ ಭಾಷೆಯಲ್ಲಿ ಸನ್ನಿವೇಶಗಳು ನಿರೂಪಿತವಾಗಿರಬೇಕು, ವೃತ್ತಾಂತ ಗಮನಾರ್ಹವಾದ ಗಾತ್ರವನ್ನು ಪಡೆದಿರಬೇಕು-ಎನ್ನುವುದು ಒಟ್ಟಿನಲ್ಲಿ ಕಾದಂಬರಿಯ ಅಧ್ಯಯನಕ್ಕೆ ಸಹಾಯಕವಾಗುವ ವಿವರಣೆ. ಕಥಾವಸ್ತು ಮತ್ತು ಸನ್ನಿವೇಶಗಳು ಅನಿವಾರ್ಯವಾಗಿ ಪಾತ್ರಗಳನ್ನು ಒಳಗೊಳ್ಳಬೇಕು ಎಂಬುದು ಸ್ವಯಂವೇದ್ಯ.
ಈ ವಿವರಣೆಯಿಂದ ಕಾದಂಬರಿ ಮೇಲ್ಮೈಯಲ್ಲಿ ನಾವು ಗ್ರಹಿಸಬಹುದಾದ ಸನ್ನಿವೇಶಗಳ ನಿರೊಪಣೆಯೊಂದಿಗೆ ಅಂತರ್ಗತವಾದ ಒಂದು ಅರ್ಥವಿನ್ಯಾಸವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಎಂದಂತಾಯಿತು. ಮುಂದೇನಾಯಿತು ಎಂಬ ಸಹಜವಾದ ಕುತೂಹಲವನ್ನು ತಣಿಸುವ ಮಟ್ಟದಲ್ಲಿ ಮಾತ್ರ ನಿಲ್ಲದೆ ಕಥಾವಸ್ತುವಿನ ನಿರ್ವಹಣೆ ಇನ್ನೂ ಗಹನವಾದ ಜೀವನದ ಅನುಭವದ ಸ್ತರಕ್ಕೆ ಓದುಗನನ್ನು ಕೊಂಡೊಯ್ಯಲು ಸಮರ್ಥವಾದರೊಳ್ಳೆಯದು. ಕೃತಿಯ ಮೌಲ್ಯನಿರ್ಣಯ ಮಾಡುವಾಗ ಈ ಅನುಭವದ ಸ್ಪುಟತ್ವ ಮತ್ತು ಗಹನತೆ ಮತ್ತು ಅದರ ಸಂವಹನದ ಸಾಮಥ್ಯಗಳು ಗಮನಿಸಬೇಕಾದ ಅಂಶಗಳಾಗುತ್ತವೆ. ಕಾದಂಬರಿಯ ಕಥಾವಸ್ತು ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯನ್ನು ಒಳಗೊಂಡಿರುತ್ತದೆಯಾದರೂ ಅದು ನಿರೂಪಿಸುವ ಘಟನೆಗಳು ನಿಜವಾಗಿ ನಡೆದುವು. ಅದರ ವೃತ್ತಾಂತ ಅಕ್ಷರಶ: ನಿಜ ಎಂಬ ಭಾವನೆಯನ್ನೇ ಮೂಡಿಸಲು ಕಾದಂಬರಿ ಪ್ರಯತ್ನಿಸುತ್ತದೆ. [[ಐತಿಹಾಸಿಕ ಕಾದಂಬರಿ|ಚಾರಿತ್ರಿಕ ಕಾದಂಬರಿ]]ಯಲ್ಲಿ ಕೆಲವು ಘಟನೆಗಳು ಕೆಲವು ಪಾತ್ರಗಳು ಒಮ್ಮೊಮ್ಮೆ ಕಥಾವಸ್ತುವಿನ ರೂಪರೇಖೆಕೂಡ-ಚರಿತ್ರೆಯಿಂದ ತೆಗೆದುಕೊಂಡವಾಗಿದ್ದು. ಆ ಮಟ್ಟಿಗೆ ಅವುಗಳಲ್ಲಿ ಚಾರಿತ್ರಿಕ ಸತ್ಯವಿರಬಹುದು. ಆದರೆ ಅವು ಕಾದಂಬರಿಯ ಐಕ್ಯಕ್ಕೆ ಭಂಗ ಬರುತ್ತದೆ. ಸನ್ನಿವೇಶಗಳ ಶ್ರೇಣಿ ಕಥಾವಸ್ತುವನ್ನು ಓದುಗರ ಮುಂದಿಡುವ ಸಾಧನ. ಸನ್ನಿವೇಶಗಳ ಜೋಡಣೆಯಲ್ಲಿ ಒಂದು ಆಂತರಿಕ ಸಂಬಂಧವಿರಬೇಕು. ಸಾಮಾನ್ಯವಾಗಿ ನಾವು ಕಾಣುವುದು ಪಾತ್ರ, ಆವರಣಗಳ ಸಂಬಂಧ. ಪಾತ್ರ ತನ್ನ ಆವರಣಕ್ಕೆ ಒಂದು ರೀತಿಯಲ್ಲಿ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ. ಇದರಿಂದ ಸನ್ನಿವೇಶ ಮಾರ್ಪಾಡಾಗುತ್ತದೆ. ಇಲ್ಲವೆ ಇನ್ನೊಂದು ಸನ್ನಿವೇಶ ಏರ್ಪಡುತ್ತದೆ. ಆವರಣ ಪಾತ್ರದ ಮೇಲೆ ಒಂದು ರೀತಿಯ ಒತ್ತನ್ನು ಹಾಕುತ್ತದೆ. ಹೀಗೆ ಪಾತ್ರ ಮತ್ತು ಹೊರ ಜಗತ್ತುಗಳ ಪರಸ್ಪರ ಪ್ರತಿಕ್ರಿಯೆಯಿಂದ ಸನ್ನಿವೇಶಗಳ ಸರಪಳಿ ಬೆಳೆಯುತ್ತ ಹೋಗುತ್ತದೆ. ಪಾತ್ರದ ಸ್ವಭಾವ ಬಹುಮಟ್ಟಿಗೆ ನಾವು ಕಾದಂಬರಿಗಳಲ್ಲಿ ಕಾಣುವಂತೆ ಕ್ರಿಯೆಯಲ್ಲಿ ವ್ಯಕ್ತವಾಗುತ್ತದೆ; ಕ್ರಿಯೆ ಪಾತ್ರದ ಮೇಲೆ ಪ್ರಭಾವವನ್ನು ಬೀರುತ್ತದೆ. ಪಾತ್ರ-ಕ್ರಿಯೆಗಳ ನಿಕಟ ಸಂಬಂಧದ ಕಲ್ಪನೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಅರಿಸ್ಟಾಟಲನ ಪ್ರಭಾವದಿಂದ ರೂಪಿತವಾದದ್ದು. [[ಜಪಾನ್|ಜಪಾನಿನಲ್ಲಿ]] ಹನ್ನೊಂದನೆಯ ಶತಮಾನದಲ್ಲಿ ರಚಿತವಾದ ದಿ ಟೇಲ್ ಆಫ್ ಗೆಂಜಿಯಂಥ ಕಾದಂಬರಿಯಲ್ಲಿ ಪಾತ್ರಗಳ ಮನೋವ್ಯಾಪರದ ಚಿತ್ರಣ ಸೂಕ್ಷ್ಮವಾಗಿದೆ. ಆದರೆ ಕೃತಿಯಲ್ಲಿ ಕ್ರಿಯೆ ಪಾತ್ರಗಳ ನಡುವೆ ಕಾರ್ಯ-ಕಾರಣ ಸಂಬಂಧ ಕಾಣುವುದಿಲ್ಲ. ಥಾಮಸ್ ಹಾರ್ಡಿಯ ಕಾದಂಬರಿಗಳಲ್ಲೂ ಕ್ರಿಯೆಯನ್ನು ಪಾತ್ರಗಳಲ್ಲದೆ ಪಾತ್ರಗಳಿಗಿಂತ ಹೆಚ್ಚಾಗಿ ಕಾಣದ ಶಕ್ತಿಯೊಂದು ನಡೆಸುತ್ತದೆ. ವಿಶ್ವದಲ್ಲಿ ಮಾನವನ ಸ್ಥಿತಿ ಅಸಂಬದ್ಧವೆಂಬ ತತ್ತ್ವವನ್ನು ರೂಪಿಸುವ ಕೃತಿಯಲ್ಲಿಯೂ ಇಂಥ ಕಾರ್ಯ-ಕಾರಣ ಸಂಬಂಧ ಕಾಣುವುದು ಸಾಧ್ಯವಿಲ್ಲ. ಪಾತ್ರ-ಕ್ರಿಯೆಗಳಿಗಿರುವ ನಿಕಟ ಸಂಬಂಧವನ್ನು ಕಾದಂಬರಿಕಾರನ ದೃಷ್ಟಿ ಹೀಗೆ ಗುರುತಿಸಬಹುದು. ಕಾದಂಬರಿಯ ಮೂಲಕ ಅರ್ಥ ವಿನ್ಯಾಸವನ್ನು ಸಂವಹನಗೊಳಿಸಲು ಕಾದಂಬರಿಕಾರನಿಗಿರುವ ಒಂದು ಸಾಧನವೆಂದರೆ ಭಾಷೆ. ಕಾದಂಬರಿಯ ವೃತ್ತಾಂತವನ್ನು ಮುಂದುವರಿಸುವುದು ಮಾತ್ರವೇ ಭಾಷೆಯ ಕೆಲಸವಲ್ಲ. ಒಂದು ಚಿತ್ರದ ರಸಾನುಭವವಾಗಬೇಕಾದರೆ ಇಡೀ ಕೃತಿ ಒಂದು ಏಕವಾಗಿ ಅನುಭವವಾಗಬೇಕು. ವಿಸ್ತಾರವಾದ ಕೃತಿಯನ್ನು ಒಂದು ಏಕವಾಗಿ ನಮ್ಮ ಅನುಭವಕ್ಕೆ ತಂದುಕೊಡುವುದರಲ್ಲಿ ಬಹುಮುಖ್ಯ ಸಾಧನ ಭಾಷೆ. ನಮ್ಮ ಗಮನ ಹಿಂದೆ ನಡೆದುದರತ್ತ ಹೋಗುವಂತೆ ಮತ್ತು ಮುಂದೆ ನಡೆಯಬಹುದಾದುದರತ್ತ ಮತ್ತೆ ಮತ್ತೆ ಸಾಗುವಂತೆ ಮಾಡಿ ಕೃತಿಯ ಭಾಷೆ ಇಡೀ ಕೃತಿಯ ಏಕವನ್ನು ಅನುಭವಕ್ಕೆ ತಂದುಕೊಡುತ್ತದೆ. ಕಾದಂಬರಿ ಘಟನೆಗಳ ಸ್ತರದಲ್ಲಿ ಮಾತ್ರ ಮುಂದುವರಿಯದೆ ಅರ್ಥವನ್ನು ವಿಸ್ತರಿಸುತ್ತ ಹೋಗುವುದು ಸಾಧ್ಯವಾಗುವುದೂ ಭಾಷೆಯನ್ನು ಎಚ್ಚರಿಕೆಯಿಂದ, ಕಲಾತ್ಮಕವಾಗಿ ಬಳಸುವುದರಿಂದ.
ಕಾದಂಬರಿಯ ಕನಿಷ್ಠ ಗಾತ್ರ ಇಷ್ಟೆ ಇರಬೇಕು ಎಂದು ನಿಯಮ ಮಾಡುವುದು ಅಸಾಧ್ಯ. ಕಿರುಕಾದಂಬರಿಗೂ (ನಾವೆಲೆಟ್) ಕಾದಂಬರಿಗೂ ನಡುವೆ ರೇಖೆಯನ್ನು ಎಲ್ಲಿ ಎಳೆಯ ಬೇಕು ಎಂಬುದನ್ನು ಅಂತಿಮವಾಗಿ ನಿರ್ಣಯಿಸುವುದು ಸಾಧ್ಯವಿಲ್ಲ. ಇ.ಎಂ.ಡಬ್ಲ್ಯು. ಟಲ್ಯಾರ್ಡ್ ಎಂಬ ವಿಮರ್ಶಕ ಕಾದಂಬರಿಯಲ್ಲಿ ಕಡೆಯ ಪಕ್ಷ 20,000 ಪದಗಳಿರಬೇಕು ಎಂದಿದ್ದಾನೆ. ಸ್ವತಃ ಕಾದಂಬರಿಕಾರನಾದ [[ಇ.ಎಂ. ಫಾರ್ಸ್ಟರ್|ಇ.ಎಂ. ಫಾರ್ಸ್ಟರ್]] ಕಾದಂಬರಿ ಎಂದರೆ ಒಂದು ನಿರ್ದಿಷ್ಟ ಉದ್ದದ ಕಾಲ್ಪನಿಕ ಗದ್ಯ ಕೃತಿ ಎಂದು ಹೇಳಿ. ನಿರ್ದಿಷ್ಟ ಉದ್ದ ಎಂದರೆ ಕನಿಷ್ಟ 50,000 ಪದಗಳು ಎನ್ನುತ್ತಾನೆ. ಹೆನ್ರಿ ಜೇಮ್ಸ್ನದಿ ಟರ್ನ್ ಅಫ್ ದಿ ಸ್ಕ್ರೂ. [[ಮಾಸ್ತಿ ವೆಂಕಟೇಶ ಅಯ್ಯಂಗಾರ್|ಶ್ರೀನಿವಾಸ]]ರ ಸುಬ್ಬಣ್ಣ-ಇಂಥ ಕೃತಿಗಳು ಕಿರುಕಾದಂಬರಿಗಳೇ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರುವುದು ಸಾಧ್ಯ.
ಅಧ್ಯಯನದ ಅನುಕೂಲಕ್ಕಾಗಿ ಕಥಾವಸ್ತು ಪಾತ್ರ, ಸನ್ನಿವೇಶ, ಭಾಷೆ, ಎಂದು ಬೇರೆ ಬೇರೆ ಅಂಶಗಳನ್ನು ಕುರಿತು ನಾವು ಮಾತನಾಡಬಹುದಾದರೂ ಇವೆಲ್ಲವೂ ಹೊಂದಿಕೊಂಡಾಗಲೇ ಮಹತ್ತ್ವದ ಅರ್ಥದ ಸಾಕ್ಷಾತ್ಕಾರವಾಗುವುದು. ಇದಾಗದಿದ್ದರೆ ಕೃತಿ ವಿಫಲವಾದಂತೆ. ಈ ಹೊಂದಾಣಿಕೆಯನ್ನು ಸಾಧಿಸುವುದು ಕಾದಂಬರಿಯ ತಂತ್ರ. ಕಾದಂಬರಿಕಾರನ ತಂತ್ರ ಕಾದಂಬರಿಯನ್ನು ಸ್ವಾರಸ್ಯಗೊಳಿಸುವುದು ಮಾತ್ರವಲ್ಲ, ಕಾದಂಬರಿಯ ಎಲ್ಲ ಅಂಶಗಳ ಮೇಲೆ ನಿಯಂತ್ರಣವನ್ನು ಸ್ಥಾಪಿಸಿ, ಕೃತಿಯಲ್ಲಿ ರೂಪಗೊಳ್ಳಬೇಕಾದ ಅರ್ಥದ, ಅನುಭವದ ದೃಷ್ಟಿಯಿಂದ ಉಚಿತವಾದ ಪ್ರಾಧಾನ್ಯವನ್ನು ನಿರ್ಧರಿಸಿ ಇಡೀ ಕೃತಿಯ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಗಾಢವಾದ ಅರ್ಥವೇನೂ ಸ್ಪುರಿಸುವಂತೆ ಪ್ರಯತ್ನಿಸದೆ ಜೀವನಕ್ಕೆ ಉತ್ಸಾಹ ಮತ್ತು ವಿಶ್ವಾಸಗಳ ಪ್ರತಿಕ್ರಿಯೆಯನ್ನು ಮಾತ್ರ ಮೂಡಿಸುವ ಸಾಹಸ ಕಾದಂಬರಿಗಳಲ್ಲಿ ಅಂದರೆ [[ಆರ್.ಎಲ್.ಸ್ಟೀವನ್ಸನ್|ಆರ್.ಎಲ್.ಸ್ಟೀವನ್ ಸನ್ನನ]] ದಿ ಟ್ರಷರ್ ಐಲೆಂಡ್, [[ಡೇನಿಯಲ್ ಡಪೋ]]ನ; [[ರಾಬಿನ್ಸನ್ ಕ್ರೂಸೋ]] ಇಂಥ ಕೃತಿಗಳಲ್ಲಿ, ಪಾತ್ರಕ್ಕಿಂತ ಸನ್ನಿವೇಶಗಳು ಪ್ರಧಾನ; ಪಾತ್ರಗಳು ಸರಳ. ಭಾಷೆ ಧ್ವನಿಯನ್ನು ಹೆಚ್ಚಾಗಿ ಬಳಸಬೇಕಾಗಿಲ್ಲ. ಸ್ಪಷ್ಟವಾದ ತರ್ಕದ ಸಂಬದ್ಧತೆಯಿಲ್ಲದೆ ಮನಸ್ಸಿನಲ್ಲಿ ಹರಿಯುವ ಭಾವನೆಗಳ ಅನುಭವವನ್ನು ತಂದುಕೊಡುವ ಪ್ರಜ್ಞಾಪ್ರವಾಹಕಾದಂಬರಿಯಲ್ಲಿ ಸನ್ನಿವೇಶ ಗೌಣ; ಭಾಷೆಯ ಮಹತ್ತ್ವ ಬಹು ಹೆಚ್ಚಿನದು. ಜೇಮ್ಸ್ ಜಾಯ್ಸನ ಯೂಲಿಸಿಸ್ನಲ್ಲಿ ಇದನ್ನು ಕಾಣಬಹುದು. ಹೊರಜಗತ್ತು ಮತ್ತು ಒಳಜಗತ್ತುಗಳ ಬಹುಮುಖ ವ್ಯಾಪಾರಗಳ ನಿಕಟ ಸಂಬಂಧವನ್ನು ಅನುಭವಕ್ಕೆ ತಂದುಕೊಡುವ ಕಾದಂಬರಿಯಲ್ಲಿ ಸನ್ನಿವೇಶ, ಪಾತ್ರಗಳೆರಡಕ್ಕೂ ಸಮನಾದ ಪ್ರಾಧ್ಯಾನ್ಯ-ಜೇನ್ ಆಸ್ಟೆನಳ ಕಾದಂಬರಿಗಳಲ್ಲಿ ಕಾಣುವಂತೆ. ಇಂಥ ಕಾದಂಬರಿಗಳ ಮುಖ್ಯ ಪಾತ್ರಗಳು ಹಲವು ಗುಣಗಳನ್ನು ತಳೆದಿರುತ್ತವೆ. ಅವುಗಳ ಸ್ವಭಾವಿಕ ಅನೇಕ ಮುಖಗಳಿರುತ್ತವೆ. ಒಂದೇ ವಾಕ್ಯದಲ್ಲಿ ಅವುಗಳ ಸ್ವಭಾವವನ್ನು ಸಂಗ್ರಹಿಸುವುದಾಗಲೀ ಯಾವುದಾದರೊಂದು ಮಾತು ಅಥವಾ ವಿಲಕ್ಷಣತೆ ಆಯಾ ಪಾತ್ರವನ್ನು ಸಂಪೂರ್ಣವಾಗಿ ತೋರಿಸಿಬಿಡಬಲ್ಲದು ಎಂದು ಆರಿಸುವುದಾಗಲೀ ಸಾಧ್ಯವಿಲ್ಲ. ಇಂಥ ಪಾತ್ರಗಳನ್ನು ದುಂಡು ಅಥವಾ ತುಂಬಿದ (ರೌಂಡ್) ಪಾತ್ರಗಳೆನ್ನುತ್ತಾರೆ. ಆದರೆ ಯಾವ ಕಾದಂಬರಿಯೂ ಈ ಬಗೆಯ ಪಾತ್ರಗಳನ್ನು ಮಾತ್ರವೇ ಒಳಗೊಂಡಿರಲು ಸಾಧ್ಯವಿಲ್ಲ. ಏಕೆಂದರೆ ಇಂಥ ಪಾತ್ರಗಳ ವಿಕಸನಕ್ಕೆ ತಕ್ಕಷ್ಟು ಅವಕಾಶ ಬೇಕು. ಡಬ್ಲ್ಯು. ಎಂ. ಥ್ಯಾಕರೆಯ ಜಂಬದ ಜಾತ್ರೆಯಲ್ಲಿನ (ವ್ಯಾನಿಟಿ ಫೇರ್) ಬೆಕಿಷಾರ್ಪ್ ಇಂಥ ಪಾತ್ರ. ಕಾದಂಬರಿಯಲ್ಲಿ ಇಂಥ ಎರಡು ಮೂರು ಪಾತ್ರಗಳನ್ನು ಸೃಷ್ಟಿಸಲು ಸಾಧ್ಯ. ಒಂದು ಗುಣ ಅಥವಾ ಭಾವನೆಯ ಮೂರ್ತಿಯಾದ ಪಾತ್ರವನ್ನು ಚಪ್ಪಟೆ (ಫ್ಲ್ಯಾಟ್) ಪಾತ್ರ ಎನ್ನುತ್ತಾರೆ. [[ವಾಲ್ಟರ್ ಸ್ಕಾಟ್]]ನ ಲ್ಯಾಮರ್ಮೋರ್ನ ವಧು (ದಿ ಬ್ರೈಡ್ ಆಫ್ ಲ್ಯಾಮರ್ಮೋರ್) ಎಂಬ ಕಾದಂಬರಿಯಲ್ಲಿ ಬಾಲ್ಡರ್ಸ್ಟನ್ ಇಂಥ ಪಾತ್ರ. ಯಜಮಾನನ ಬಡತನವನ್ನು ಬಚ್ಚಿಡುವುದೇ ಇವನ ಜೀವನದ ಸಾರ್ಥಕ್ಯ. ಇಂಥವು ಪಾತಿನಿಧಿಕ ಪಾತ್ರಗಳು. ಚಪ್ಪಟೆ ಪಾತ್ರ ಎಂದ ಮಾತ್ರಕ್ಕೆ ಅದು ಸಪ್ಪೆಯಾಗಬೇಕಾಗಿಲ್ಲ ಎನ್ನುವುದನ್ನು ಚಾಲ್ರ್ಸ್ ಡಿಕನ್ಸ್ನ ಮಿ. ಮಿಕಾಬರ್ನಂಥ ಹಲವು ಪಾತ್ರಗಳು ತೋರಿಸಿಕೊಟ್ಟಿವೆ. ಇಡೀ ಗುಂಪುಗಳನ್ನೇ ಚಿತ್ರಿಸುವ ಕಾದಂಬರಿಗಳಲ್ಲಿ ಪಾತ್ರಗಳು, ಸನ್ನಿವೇಶಗಳು, ಭಾಷೆ ಎಲ್ಲ ಕೆಲವು ನಿರೀಕ್ಷಿಸುತ್ತಾರೆ. ಈ ನಿರೀಕ್ಷಣೆಗಳನ್ನು ಸಫಲಗೊಳಿಸಿಯೂ ಹೊಸತನವನ್ನು ತಂತ್ರದ ಮೂಲಕ ಸಾಧಿಸಬೇಕು. ಹೀಗೆ ಎಲ್ಲ ಕಾದಂಬರಿಗಳಲ್ಲೂ ಎಲ್ಲ ಅಂಶಗಳಿಗೂ ಸಮಾನವಾದ ಇಲ್ಲವೆ ಒಂದೇ ಬಗೆಯ ಪ್ರಾಧಾನ್ಯ ದೊರೆಯುವುದಿಲ್ಲ. ಈ ಎಲ್ಲ ಅಂಶಗಳನ್ನೂ ಬಳಸಿ, ಬೆರೆಸಿ, ಹೊಸದೊಂದು ಜಗತ್ತನ್ನು ಕಾದಂಬರಿಕಾರ ಸೃಷ್ಟಿಸಬೇಕು. ಈ ಜಗತ್ತಿನ ಸೃಷ್ಟಿಕರ್ತನಾದ ಆತ ಕೃತಿ ಮೂಡಿಸಬೇಕಾದ ಅನುಭವಕ್ಕೆ ಭಂಗಬಾರದಂತೆ ಎಲ್ಲ ವಿವರಗಳನ್ನೂ ಆರಿಸಬೇಕು. ಸಮನ್ವಯಗೊಳಿಸಬೇಕು. ತಾನು ಆ ಜಗತ್ತಿನಲ್ಲಿದ್ದೂ ಹೊರಗೆ ನಿಲ್ಲಬೇಕು. ಆತನ ಮತ್ತು ಆತ ಸೃಷ್ಟಿಸುವ ಜಗತ್ತಿನ ಸಂಬಂಧವನ್ನು ಆತನ ಧಾಟಿ (ಟೋನ್) ಓದುಗರಿಗೆ ತಿಳಿಸಿಕೊಡುತ್ತದೆ. ನಾವು ವಾಸಿಸುವ ಜಗತ್ತಿನಂತೆಯೇ ಇದ್ದೂ ವಿವರಗಳ ಆಯ್ಕೆ ಮತ್ತು ಜೋಡಣೆಯಿಂದ ವಿಶಿಷ್ಟವಾಗುವ ಜಗತ್ತಿನ ಸೃಷ್ಟಿ ಸಾಧ್ಯವಾಗುವುದು ಕಾದಂಬರಿಕಾರನ ತಂತ್ರದಿಂದ.
== ಚರಿತ್ರೆ : ಉಗಮ, ವಿಕಾಸ, ವೈವಿಧ್ಯ ==
ಪ್ರಾರಂಭದಲ್ಲಿಯೇ ಸೂಚಿಸಿದಂತೆ ಒಂದು ರೀತಿಯಲ್ಲಿ ಈ ಸಾಹಿತ್ಯರೂಪ ಹಳೆಯದೇ; ಮತ್ತೊಂದು ರೀತಿಯಲ್ಲಿ ಈಚೆಗಿನದು. ಕಥೆ ಕೇಳುವ ಆಸಕ್ತಿ. ಕಥೆ ಹೆಣೆಯುವ ಬಯಕೆ ಮನುಷ್ಯನಲ್ಲಿ ಆಳವಾದುವು. ಈಗ ನಮಗೆ ತಿಳಿದಿರುವಂತೆ ಪ್ರಪಂಚದಲ್ಲಿ ಅತ್ಯಂತ ಪ್ರಾಚೀನ ಕಾದಂಬರಿಗಳು [[ಈಜಿಪ್ಟ್]] ದೇಶದವು. ಪ್ರಾಯಶ: ಕ್ರಿ.ಪೂ. 20, 21ನೆಯ ಶತಮಾನಗಳಿಗೆ ಸೇರಿದ ಕೆಲವು ಕೃತಿಗಳು ದೊರತಿವೆ. ಇವನ್ನು ಕಾದಂಬರಿಗಳು ಎನ್ನಬಹುದು. ಇವುಗಳಲ್ಲಿ ಹಾಸ್ಯ ಮತ್ತು ವಿಡಂಬನೆ ಪ್ರಧಾನವಾಗಿವೆ. ಇವು ಅರಸನನ್ನೂ ಹಾಸ್ಯಮಾಡುತ್ತವೆ. ಬಾಕ್ ಸ್ಯಾದ ರಾಜಕುಮಾರಿ ಎಂಬುದು ಭಾವಪ್ರಧಾನವಾದ ಕಾದಂಬರಿ. ಸಿನುಹೆ ಎಂಬುದು ನೌಕಾಘಾತಕ್ಕೆ ಸಿಕ್ಕ ನಾಯಕನ ಕಥೆ. ರೋಮಿನ ಲೂಸಿಅಸ್ ಅಪೂಲಿಅಸ್ನ (ಕ್ರಿ.ಶ. 2ನೆಯ ಶತಮಾನ) ಬಂಗಾರದ ಕತ್ತೆ ಎಂಬ ಕಥೆಯಲ್ಲಿ ತರುಣ ತತ್ತ್ವಜ್ಞಾನಿಯೊಬ್ಬ ಕತ್ತೆಯಾಗಿ ಮಾರ್ಪಡುತ್ತಾನೆ. ಈ ಸ್ಥಿತಿಯಲ್ಲಿ ಆತ ಕಂಡ ನೋಟಗಳೂ ಕೇಳಿದ ಮಾತುಗಳೂ ಮನುಷ್ಯರ ಪ್ರಪಂಚವನ್ನು ಒಂದು ಹೊಸ ರೀತಿಯಲ್ಲಿ ಚಿತ್ರಿಸುತ್ತವೆ. ಈ ಪುಸ್ತಕ ಮುಂದಿನ ಕಾದಂಬರಿಕಾರರಿಗೆ ಸ್ಪೂರ್ತಿ ನೀಡಿತೆನ್ನಲಾಗಿದೆ. ಜಪಾನಿನಲ್ಲಿ ಸುಮಾರು ಹತ್ತನೆಯ ಶತಮಾನದಲ್ಲಿ ಮುರಾಸಾಕಿ ಎಂಬಾಕೆ ಬರೆದ ಗೆಂಜಿಯ ಕಥೆ ಬಹು ಆಶ್ಚರ್ಯಕರವಾದ ಕೃತಿ. ಹಲವು ಹೆಣ್ಣುಗಳೊಡನೆ ಸರಸವಾಡಿದ ತರುಣನ ಕಥೆ ಇದು. ಆದರೆ ಇದರಲ್ಲಿನ ಮಾನಸಿಕ ಅನುಭವಗಳ ವಿವರಗಳು ಇಂದಿಗೂ ಬೆರಗುಗೊಳಿಸುವಂಥವು. ಚೀನದಲ್ಲಿ ಹದಿಮೂರನೆಯ ಶತಮಾನದಲ್ಲಿಯೇ ಸಾಹಸದ ಕಥೆಗಳು ಜನಪ್ರಿಯವಾಗಿದ್ದುವೆಂದು ತೋರುತ್ತವೆ.
ಆದರೆ ಪ್ರಭಾವ ಮತ್ತು ವಿಕಸನದ ದೃಷ್ಟಿಯಿಂದ ಆಧುನಿಕ ಪಾಶ್ಚಾತ್ಯ ಕಾದಂಬರಿಯೇ ಮುಖ್ಯವಾಗಿದೆ. ಈ ಕಾದಂಬರಿಯ ಚರಿತ್ರೆ ಹ್ರಸ್ವವಾದುದೇ. ಸ್ಟೇನ್ ದೇಶದ [[ಸರ್ವ್ಯಾಂಟಿಸ್]]ನ (1605-1615) [[ಡಾನ್ ಕ್ವಿಕ್ಸಟ್]] ಮತ್ತು ಇಂಗ್ಲೆಡಿನ ಜಾನ್ ಬನ್ಯನನ (1678-79) ಯಾತ್ರಿಕನ ಮುನ್ನಡೆ (ದಿ ಪಿಲ್ಗ್ರಿಮ್ಸ್ ಪ್ರೋಗ್ರೆಸ್) ಇವನ್ನು ಪ್ರಾರಂಭದ ಕಾದಂಬರಿಗಳೆಂದು ಭಾವಿಸಿದರೂ ಇದರ ಚರಿತ್ರೆ ಸುಮಾರು 400-550 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಮಧ್ಯಮ ವರ್ಗದ ಪ್ರಾಬಲ್ಯ. ಅದರ ಅಭಿರುಚಿ ಮತ್ತು ಬೇಡಿಕೆಗಳು ಕಾದಂಬರಿಯ ವಿಕಾಸಕ್ಕೆ ನೆರವಾದುವು.
ಈ ಕಾದಂಬರಿಯ ತಾಯಿ ಬೇರು ಮಹಾಕಾವ್ಯಗಳಲ್ಲಿದೆ. ವಿಶಾಲವಾದ ಹಂದರದ ಮೇಲೆ ಹಬ್ಬಿಸಿದ ಹಲವಾರು ಪಾತ್ರಗಳನ್ನೊಳಗೊಂಡು ಒಂದು ಕೇಂದ್ರದೃಷ್ಟಿಯ ನಿರ್ವಹಣೆಗೆ ಒಳಪಟ್ಟ ಕಥೆಯನ್ನು ಎರಡರಲ್ಲಿಯೂ ಕಾಣಬಹುದು. ಮುಖ್ಯ ವ್ಯತ್ಯಾಸ ಎಂದರೆ ಮಹಾಕಾವ್ಯದ ಮಾಧ್ಯಮ ಪದ್ಯ. ಕಾದಂಬರಿಯ ಮಾಧ್ಯಮ ಗದ್ಯ. ಆದರೆ ಕಾದಂಬರಿ ಮಹಾಕಾವ್ಯಕ್ಕೆ ನೇರವಾದ ಉತ್ತರಾಧಿಕಾರಿಯಾಗಲಿಲ್ಲ. ಮಧ್ಯಯುಗದ ಪ್ರಣಯದ ಮತ್ತು ವಿರೋಚಿತ ಸಾಹಸಗಳ ಕಥೆಗಳು (ರೊಮಾನ್ಸ್ಗಳು) ಬಹು ಜನಪ್ರಿಯವಾಗಿದ್ದುವು. ಪ್ರಾಚೀನ ಕಾವ್ಯಗಳು, ಷಾರ್ಲಮನ್ನನ ಕಥೆಗಳು ಮತ್ತು ಆರ್ಥರ್ ದೊರೆಯ ಕಥೆಗಳು ಈ ರೊಮಾನ್ಸ್ಗಳಿಗೆ ಆಗರ. ಇವುಗಳಲ್ಲಿ ಕೆಲವು ಪದ್ಯ ಮಾಧ್ಯಮವನ್ನೂ ಕೆಲವು ಗದ್ಯ ಮಾಧ್ಯಮವನ್ನೂ ಬಳಸಿಕೊಂಡುವು. ಕ್ರಮೇಣ ದೀರ್ಘ ಕಥನಗಳ ಜನಪ್ರಿಯತೆ ಹೆಚ್ಚಿತು. ಇಂಥ ಒಂದೊಂದು ಕಥೆಯೂ ಹಲವು ಘಟನೆಗಳ ಸರಪಳಿ, ಅಷ್ಟೆ. ಏಕನಾಯಕನೇ ಇವನ್ನು ಒಂದುಗೂಡಿಸುವ ಅಂಶ. ಅಭಿರುಚಿ ಬದಲಾದಂತೆ ಗದ್ಯಕಥೆ ಹೆಚ್ಚು ಜನಪ್ರಿಯವಾಗಿ, ಕಥನ ಕವನಗಳು ವಿರಳವಾದುವು. ಹಲವು ಪಾತ್ರಗಳಲ್ಲಿ ಒಂದರ ಪ್ರಾಧಾನ್ಯ, ಗದ್ಯ ಮಾಧ್ಯಮ ಮುಂತಾದುವನ್ನು ಕಾದಂಬರಿ ರೊಮಾನ್ಸ್ಗಳಿಂದ ಪಡೆಯಿತು. ಕಾಲ ಕಳೆದಂತೆ, ರೊಮಾನ್ಸು ಕಾದಂಬರಿಗೆ ಸ್ಥಾನವನ್ನು ತೆರವು ಮಾಡಿಕೊಟ್ಟತು. ರೊಮಾನ್ಸ್ಗಳಲ್ಲಿ ಹಲವು ಘಟನೆಗಳು ಒಂದನ್ನೊಂದು ಹಿಂಬಾಲಿಸುತ್ತಿದ್ದುವು. ಆಗಲೇ ಹೇಳಿದಂತೆ ಇವನ್ನು ಒಟ್ಟುಗೂಡಿಸುವ ಅಂಶ ಕೇಂದ್ರದಲ್ಲಿ ಒಬ್ಬ ನಾಯಕನ ಸ್ಥಾನ ಮಾತ್ರವೇ. ಘಟನೆಗಳಿಗೆ ಇನ್ನೂ ನಿಕಟವಾದ ಸಂಬಂಧವನ್ನು ಕಲ್ಪಿಸಿ, ಕ್ರಿಯೆ ಪಾತ್ರದ ಸ್ವಭಾವದಿಂದ ರೂಪಿತವಾಗುವಂತೆ ಮಾಡಿದಾಗ ಕಾದಂಬರಿ ಜನ್ಮತಾಳಿತು. (ಕ್ರಿಯೆಯಲ್ಲಿ ಸ್ವಭಾವ ಪ್ರಕಟವಾಗುವುದು ಕಾದಂಬರಿಗೆ ನಾಟಕದಿಂದ ಬಂದ ಅಂಶ ಎಂದು ಕೆಲವರು ವಿಮರ್ಶಕರ ಅಭಿಪ್ರಾಯ). ಈ ದೃಷ್ಟಿಯಿಂದಲೇ ಸರ್ವ್ಯಾಂಟಿಸನ ಡಾನ್ ಕ್ವಿಕ್ಸಟ್ ಯೂರೋಪಿನ ಕಾದಂಬರಿ ಎನ್ನುವುದು. ಆದರೂ ಕ್ರಿಯೆ, ಪಾತ್ರಗಳ ಈ ನಿಕಟ ಸಂಬಂಧವನ್ನು ಸ್ಥಾಪಿಸಿದ ಡಾನ್ ಕ್ವಿಕ್ಸಟ್ ಪರಂಪರೆ ಬೆಳೆದುದು ನಿಧಾನವಾಗಿಯೆ. 1678ರಲ್ಲಿ ಫ್ರಾನ್ಸಿನಲ್ಲಿ ಪ್ರಕಟವಾದ ಲ ಪ್ರಿನ್ಸೆಸ್ ದ ಕ್ಲೀವ್ಸ್ ಎಂಬುದು ರೊಮಾನ್ಸ್ ಮತ್ತು ಕಾದಂಬರಿಗಳ ಮಧ್ಯೆ ತೂಗಾಡುತ್ತಿದೆ. ಇಂಗ್ಲೆಂಡಿನಲ್ಲಿ ಆಫ್ ಬೆನ್ (1640-89) ಮತ್ತು ವಿಲಿಯಂ ಕಾನ್ಗ್ರೀವರ (1670-1729) ಕೃತಿಗಳು ರೊಮಾನ್ಸ್ಗೆ ಸಮೀಪವಾದುವು. ಬನ್ಯನನ ದಿ ಪಿಲ್ಗ್ರಿಮ್ಸ್ ಪ್ರೋಗ್ರೆಸಿನ ಅನಂತರ ಇಂಗ್ಲಿಷ್ ಭಾಷೆಯಲ್ಲಿ ಕಾದಂಬರಿ ಎಂದು ಗುರುತಿಸಬಹುದಾದ, ಸಂಪೂರ್ಣವಾಗಿ ಲೌಕಿಕದೃಷ್ಟಿಯಿಂದ ಪ್ರೇರಿತವಾದ ಮೊದಲ ಕೃತಿ ಎಂದರೆ ಡೇನಿಯಲ್ ಡಪೋನ ರಾಬಿನ್ಸನ್ ಕ್ರೂಸೊ (1719). ಆದರೆ ಡಫೋಗೆ ತಾನು ಹೊಸದೊಂದು ಸಾಹಿತ್ಯರೂಪದಲ್ಲಿ ಕೃತಿಗಳನ್ನು ರಚಿಸುತ್ತಿದ್ದೇನೆ ಎನ್ನುವ ಅರಿವೇ ಇದ್ದಂತೆ ಕಾಣುವುದಿಲ್ಲ. ಈ ಅರಿವನ್ನು ಇಂಗ್ಲೆಂಡಿನಲ್ಲಿ ನಾವು ನೋಡುವುದು ಹೆನ್ರಿ ಫೀಲ್ಡಿಂಗ್ (1707-1754) ಮತ್ತು ಸ್ಯಾಮ್ಯುಅಲ್ ರಿಚರ್ಡ್ಸನ್ (1689-1791)-ಇವರ ಕಾದಂಬರಿಗಳಲ್ಲಿ.
ಹದಿನೆಂಟನೆಯ ಶತಮಾನದಲ್ಲಿ ಯೂರೋಪಿನ ಹಲವು ದೇಶಗಳಲ್ಲಿ ಕಾದಂಬರಿ ಬೇರುಬಿಟ್ಟತು. ಅಲ್ಲಿಂದ ಇನ್ನೂರು ವರ್ಷಗಳಲ್ಲಿ ಅದು ಬೆರಗುಗೊಳಿಸುವ. ದಿಗ್ಭ್ರಾಂತಗೊಳಿಸುವ ಎಂದರೂ ತಡೆದೀತು. ವೈವಿಧ್ಯದಿಂದ ಬೆಳೆದಿದೆ. ಸಮಾಜದ ಸ್ಥಿತಿ, ಸಮಕಾಲೀನ ನಂಬಿಕೆಗಳು. ಹೆಚ್ಚಿನ ಸೌಲಭ್ಯ. ಪ್ರಯಾಣದ ಸೌಕರ್ಯ, ವಿಜ್ಞಾನದ ಬೆಳೆವಣಿಗೆ ತಂತ್ರಜ್ಞಾನದ ಕೊಡುಗೆಗಳು-ಎಲ್ಲ ಕಾದಂಬರಿಯ ಮೇಲೆ ಪ್ರಭಾವವನ್ನು ಬೀರಿವೆ. ಅಮೆರಿಕದ ನೀಗ್ರೊ ಗುಲಾಮರ ಜೀವನವನ್ನು ನಿರೂಪಿಸುವ, ಹ್ಯಾರಿಯೆಟ್ ಬೀಚರ್ ಸ್ಟೌಳ ಕೃತಿ-ಅಂಕಲ್ ಟಾಮ್ಸ್ ಕ್ಯಾಬಿನ್ ಸಮಾಜದ ಸ್ಥಿತಿಯಿಂದ ಪ್ರೇರಿತವಾಗಿದೆ. ಚಾರಲ್ಸ್ ಡಿಕನ್ಸ್ ಹತ್ತೊಂಬತ್ತನೆಯ ಶತಮಾನದಲ್ಲಿನ ಇಂಗ್ಲೆಂಡಿಗೆ ಅನಾಥಾಲಯಗಳು, ಕೆಲವು ಖಾಸಗಿ ಶಾಲೆಗಳು ಮತ್ತು ಸೆರೆಮನೆಗಳ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾನೆ. [[ಫ್ರಾನ್ಜ್ ಕಾಫ್ಕ]]ನ ಕಾದಂಬರಿಗಳು ಆಧುನಿಕ ಜಗತ್ತಿನಲ್ಲಿ ಮಾನವನ ಒಂಟಿತನದ ನೋವಿಗೆ ಹೃದಯಸ್ಪಶಿಯಾದ ಅಭಿವ್ಯಕ್ತಿ ನೀಡುತ್ತವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲೆಂಡಿನ ನಿಯತ ಕಾಲಿಕಗಳು ಧಾರವಾಹಿಯಾಗಿ ಕಾದಂಬರಿಗಳನ್ನು ಪ್ರಕಟಿಸುವ ಹೊಸ ವಿಧಾನವನ್ನು ಪ್ರಾರಂಭಿಸಿದುವು. ಇದರಿಂದ ಕಾದಂಬರಿಕಾರನಿಗೂ ಓದುಗನಿಗೂ ಹೊಸ ಬಾಂಧವ್ಯ ಏರ್ಪಟ್ಟಿತು. ಪ್ರತಿಭಾಗದ ಮುಕ್ತಾಯವೂ ಓದುಗನಲ್ಲಿ ಮುಂದಿನ ಭಾಗವನ್ನು ಓದುವಂತೆ ಪ್ರಚೋದಿಸುವಂತಿರಬೇಕಾದ್ದು ಅನಿವಾರ್ಯವಾಯಿತು. ಇದು ಕ್ರಿಯೆಯ ನಿರ್ವಹಣೆಯ ಮೇಲೆ ಪ್ರಭಾವ ಬೀರಿತು. ಇಡೀ ಕೃತಿ ಪ್ರಕಟವಾಗಿರದಿದ್ದುದರಿಂದ ಓದುಗರ ಬೇಕು-ಬೇಡಗಳು ಕಾದಂಬರಿಯ ಮೇಲೆ ಪ್ರಭಾವ ಬೀರುವುದು ಸಾಧ್ಯವಾಯಿತು. ಥ್ಯಾಕರೆ ಮತ್ತು ಡಿಕನ್ಸ ಓದುಗರ ಬೇಡಿಕೆಗೆ ತಲೆಬಾಗಿ ತಮ್ಮ ಪಾತ್ರಗಳ ಸ್ವಭಾವವನ್ನೊ ಕೃತಿಯ ಮುಕ್ತಾಯವನ್ನೊ ಮಾರ್ಪಡಿಸಿದುದುಂಟು. ಪ್ರಯಾಣ ಸುಲಭವಾಗಿ ಜಗತ್ತಿನ ವಿವಿಧ ಭಾಗಗಳ, ಅಲ್ಲಿಯ ಕೃತಿಗಳ ಪರಿಚಯ, ಚಲನಚಿತ್ರಗಳ ಪ್ರದರ್ಶನ-ಇವು ಹೆಚ್ಚಿದಂತೆ ಒಂದು ದೇಶದ ಕಾದಂಬರಿಗಳು ಮತ್ತೊಂದು ದೇಶದ ಕಾದಂಬರಿಗಳ ಮೇಲೆ ಪ್ರಭಾವ ಬೀರುವುದು ಪ್ರಾರಂಭವಾಯಿತು. ವಿಧಾನ ಮತ್ತು ತಂತ್ರಜ್ಞಾನಗಳ ಬೆಳೆವಣಿಗೆ ವ್ಶೆಜ್ಞಾನಿಕ ಕಾದಂಬರಿಗಳನ್ನು ಬೆಳೆಸಿದೆ. ಫ್ರಾನ್ಸಿನ [[ಜೂಲ್ಸ್ ವರ್ನ್]] (1828-1905), ಇಂಗ್ಲೆಂಡಿನ [[ಎಚ್. ಜಿ. ವೆಲ್ಸ್]] (1866-1946) ಮೊದಲಾದವರು ವಿಜ್ಞಾನದ ಆಧಾರದ ಮೇಲೆ ಕಾಲ್ಪನಿಕ ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸಿದರು. ಅಲ್ಲಿಂದ ವೈಜ್ಞಾನಿಕ ಕಾದಂಬರಿ ಸಮೃದ್ಧವಾದ ಬೆಳೆಯನ್ನು ಕಂಡಿದೆ. ವಿಜ್ಞಾನ, ತಂತ್ರಜ್ಞಾನಗಳ ಮುನ್ನಡೆ ಮನುಷ್ಯನ ಜೀವನವನ್ನು ಹೇಗೆ ರೂಪಿಸಿಬಹುದು ಎಂಬ ವಿಚಾರ [[ಆಲ್ಡಸ್ ಹಕ್ಸ್ಲಿ]]ಯಂಥ (1894-1963) ಕಾದಂಬರಿಕಾರರ ಆಸಕ್ತಿಯನ್ನು ಸೆಳೆಯಿತು. ಕಾದಂಬರಿಕಾರರು ಜೀವನವನ್ನು ಕಾಣುವ ದೃಷ್ಟಿಯ ಮೇಲೆ ಹಲವು ಜ್ಞಾನ ವಿಭಾಗಗಳ ಪ್ರಗತಿ ಪ್ರಭಾವ ಬೀರಿದೆ. ಡಾರ್ವಿನನ ಜೀವವಿಕಾಸಸಿದ್ಧಾಂತದಿಂದ ಪ್ರಾರಂಭವಾಗಿ ಹತ್ತೊಂಬತ್ತನೆಯ ಶತಮಾನದಲ್ಲಿ ಜೀವವಿಜ್ಞಾನ ಮತ್ತು ಖಗೋಳ ವಿಜ್ಞಾನಗಳಲ್ಲಿ ಬೆಳೆದು ಜ್ಞಾನ [[ಥಾಮಸ್ ಹಾರ್ಡಿ]]ಯ (1840-1928) ಕಾದಂಬರಿಗಳ ಜಗತ್ತನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಮನೋವಿಜ್ಞಾನದ ಪ್ರಗತಿ ಮನುಷ್ಯ ಸ್ವಭಾವದ ಜಟಿಲತೆ ಮತ್ತು ವೈಚಿತ್ರ್ಯಗಳನ್ನು ಅನಾವರಣ ಮಾಡಿದಂದು ಕಾದಂಬರಿಯಲ್ಲಿ ಪ್ರಜ್ಞಾಪ್ರವಾಹ ಪಂಥಕ್ಕೆ ದಾರಿಯಾಯಿತು. ವಾಸ್ತವಿಕತೆ ಎಂದರೇನು, ಸಹಜತೆ ಎಂದರೇನು ಎಂಬಂಥ ಪ್ರಶ್ನೆಗಳಿಗೆ ಕೃತಿಕಾರರು ಕಂಡುಕೊಂಡ ಉತ್ತರಗಳನ್ನು ಪ್ಲೊಬೇರ್, [[ಎಮಿಲಿಜೋಲಾ]], ದಾಸ್ತಯೆವ್ಸ್ಕಿ, ತುಜ್ರ್ಯನೆಫ್, ಚಿಕೊಫ್-ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಹೀಗೆ ಬೆರಗುಗೊಳಿಸುವ ವೈವಿಧ್ಯದಿಂದ ಕಾದಂಬರಿ ಬೆಳೆದಿದೆ. ಈ ವೈವಿಧ್ಯ ಕಾದಂಬರಿಗಳ ವರ್ಗೀಕರಣದಲ್ಲಿ ಪ್ರತಿಬಿಂಬಿತವಾಗಿದೆ.
== ವರ್ಗೀಕರಣ ==
ವಿಮರ್ಶಕರು ಕಾದಂಬರಿಯನ್ನು ಬೇರೆ ಬೇರೆ ದೃಷ್ಟಿಗಳಿಂದ ವರ್ಗೀಕರಣಮಾಡಿದ್ದಾರೆ. ಒಂದು ಸ್ಥೂಲವಾದ ವಿಂಗಡಣೆ ವಿಚಿತ್ರ ಕಾದಂಬರಿ ಸಾಹಸ ಕಾದಂಬರಿ, ನೈಜ ಕಾದಂಬರಿ ಎಂದು.
ವಿಚಿತ್ರ ಕಾದಂಬರಿಯನ್ನು ರೊಮಾನ್ಸ್ ರೂಪಕ್ಕೆ ಹೋಲಿಸಬಹುದು. ರ್ಯಾಬಿಲೆಸ್ನ (1490-1554) ಗರ್ಗಾಂಟುಅ. [[ಜೋನಾಥನ್ ಸ್ಟಿಫ್ಟ್|ಜೋನಾಥನ್ ಸ್ಟಿಫ್ಟ್]]ನ (1667-1745) ಗಲಿವರ್ಸ್ ಟ್ರಾವಲ್ಸ್ ಇಂಥ ಕೃತಿಗಳು. ಪೌರಾಣಿಕ ಕಥೆಗಳನ್ನು ಹೋಲುವ ಅದ್ಭುತ ಕಥೆಗಳನ್ನು ಕಾದಂಬರಿಕಾರ ಇಲ್ಲಿ ಸೃಷ್ಟಿಸುತ್ತಾನೆ. ವಾಸ್ತವಿಕತೆ, ಸಾಧ್ಯತೆಗಳ ಪ್ರಶ್ನೆಯೇ ಇಲ್ಲಿಲ್ಲ. ಕಾದಂಬರಿಕಾರ ಇಲ್ಲಿ ವಾಸ್ತವಿಕತೆಯನ್ನು ಅಲಕ್ಷಿಸುತ್ತಾನಲ್ಲದೆ ಸಂಕುಚಿತವಾದ ಅರ್ಥದಲ್ಲಿ ಸತ್ಯವಾಗಿರಲು ಸಾಧ್ಯವೇ ಇಲ್ಲದ ಕಥೆಯಿಂದ ಜೀವನದ ಗಹನವಾದ ಸತ್ಯವೊಂದನ್ನು ಮನಗಾಣಿಸಲು ಪ್ರಯತ್ನಿಸುತ್ತಾನೆ. ಗಲಿವರ್ಸ್ ಟ್ರಾವಲ್ಸ್ ವಿವಿಧ ದೃಷ್ಟಿಗಳಿಂದ-ಉದಾತ್ತ, ಪ್ರಾಮಾಣಿಕ ಕುದುರೆಗಳ ದೃಷ್ಟಿಯಿಂದ ಸಹ-ಮನುಷ್ಯನ ಜೀವನವನ್ನು ಕಟುವಾಗಿ ವಿಮರ್ಶಿಸುತ್ತದೆ. ವಾಲ್ಟೇರನ ಕ್ಯಾಂಡೈಡ್, ಸ್ಯಾಮ್ಯುಅಲ್ ಬಟ್ಲರನಎರವ್ಹನ್, ಕಾಫ್ಕನ ದಿ ಕ್ಯಾಸಲ್ (ಮಹಾಸೌಧ) ಇವು ಈ ವಿಭಾಗದ ಕೆಲವು ಕೃತಿಗಳು. ವಿಚಿತ್ರ ಕಾದಂಬರಿಯ ಅಂಶವನ್ನು [[ಬಾಲ್ಜಾಕ್]], ಪ್ರೊಸ್ತ್. [[ಚಾರ್ಲ್ಸ್ ಡಿಕನ್ಸ್|ಡಿಕನ್ಸ್]] ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಈ ವಿಭಾಗಕ್ಕೆ ನಂಟುತನ ಸಾಹಸದ ಕಾದಂಬರಿಗಳಿಗೆ ಉಂಟಾದರೂ ಇವುಗಳಲ್ಲಿಯೂ ಅದ್ಭುತ ಘಟನೆಗಳೊನ್ನಳಗೊಂಡ ಕಥೆಯುಂಟು. ಆದರೆ ವಿಚಿತ್ರ ಕಾದಂಬರಿಯಲ್ಲಿ ಗಹನ ಸತ್ಯವೊಂದಿದ್ದರೆ,
ಸಾಹಸ ಕಾದಂಬರಿಯಲ್ಲಿ ಕಥೆಯೇ ಮುಖ್ಯ. ಡಫೋನ ರಾಬಿನ್ಸನ್ ಕ್ರೂಸೊ, ಸ್ಟೀವನ್ಸನ್ನನ ಕಿಡ್ನ್ಯಾಪ್ಡ್ ಇಂಥ ಕಾದಂಬರಿಗಳು. ವೆಲ್ಸ್ನ ವೈಜ್ಞಾನಿಕ ರಮ್ಯ ಕಾದಂಬರಿಗಳಲ್ಲಿ ಸಾಹಸ ಕಥೆಗೆ ವಿಜ್ಞಾನದ ಸಂಶೋಧನೆಗಳ ಆಧಾರ ದೊರೆಕಿದೆ.
ಸಾಮಾನ್ಯಜನದ ನಿತ್ಯಜೀವನವನ್ನೇ ವಸ್ತುವಾಗಿಟ್ಟುಕೊಂಡು ರಚಿತವಾದ ನೈಜ ಕಾದಂಬರಿಯ ತಿರುಳೆಂದರೆ ಅವರ ಕಷ್ಟ ಸುಖ, ಆಸೆ ನಿರಾಸೆ, ಸಮಸ್ಯೆ ನೆಲೆಗಳು, ಬಹುಮಟ್ಟಿಗೆ ಇವು ಸ್ತ್ರೀಪುರುಷರ ಆಕರ್ಷಣೀಯ ಕಥೆಗಳು. ಬಹುಮಂದಿಗೆ ಆಸಕ್ತಿಯನ್ನುಂಟುಮಾಡುತ್ತವಾಗಿ ಇವುಗಳ ಸಂಖ್ಯೆಯೂ ಹೆಚ್ಚು. ಗಯಟೆಯ ವರ್ದರ್ನ ದುಃಖಗಳು, ಜೇನ್ ಆಸ್ಟೆನಳ ಪ್ರೈಡ್ ಅಂಡ್ ಪ್ರೆಜುಡಿಸ್, ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಫ್ಲೋಬೇರ್ನ ಮದಾಂ ಬಾವರಿ, ಟಾಲ್ಸಟಾಯ್ಯ ವಾರ್ ಅಂಡ್ ಪೀಸ್, ದಾಸ್ತಯೆವ್ಸ್ಕಿಯ ದಿ ಈಡಿಯೆಟ್, ಜಾರ್ಜ್ ಮೆರಿಡಿತ್ನ ದಿ ಇಗೋಯಿಸ್ಟ್, ಡಿ.ಎಚ್. ಲರೆನ್ಸ್ನ ಸನ್ಸ್ ಅಂಡ್ ಲವಸ್-ಇಂಥ ಕೆಲವು ಮಹಾಕಾದಂಬರಿಗಳು.
ಕೃತಿಯ ಕ್ರಿಯೆಯ ಕಾಲ ಮತ್ತು ಆವರಣದ ದೃಷ್ಠಿಯಿಂದ ಕಾದಂಬರಿಯನ್ನು ಚಾರಿತ್ರಿಕ ಮತ್ತು ಕಾಲ್ಪನಿಕ (ಚಾರಿತ್ರಿಕವಲ್ಲದ್ದು) ಎಂದು ವಿಭಾಗ ಮಾಡಬಹುದು.
ಚಾರಿತ್ರಿಕ ಕಾದಂಬರಿಯಲ್ಲಿ ಕ್ರಿಯೆ ಚಾರಿತ್ರಿಕವಾದ ಕಾಲದೇಶಗಳಿಗೆ ಸೀಮಿತವಾಗಿರುತ್ತದೆ. ಆ ಆವರಣ ಕಾದಂಬರಿಯ ಪರಿಣಾಮಕ್ಕೆ ಅಗತ್ಯವಾದ ಒಂದು ಅಂಶ. ವಾಲ್ಟರ್ ಸ್ಕಾಟ್ನ ಕೆನಿಲ್ವರ್ತ್ನ ಕ್ರಿಯೆ ರಾಣಿ ಎಲಿಜಬೆತಳ ಕಾಲದ ಇಂಗ್ಲೆಂಡಿನಲ್ಲಿ ನಡೆಯುತ್ತದೆ. ರಾಣಿ ಎಲಿಜಬೆತ್ ಅರ್ಲ್ ಆಫ್ ಲೀಸ್ಟರ್ ಮೊದಲಾದ ಐತಿಕಾಲದ ವ್ಯಕ್ತಿಗಳು ಇಲ್ಲಿ ಬರುತ್ತಾರೆ. ಇಂಥ ಕೃತಿಯಲ್ಲಿ ಕಾದಂಬರಿಕಾರ ತಾನು ಆರಿಸಿಕೊಂಡು ಕಾಲದ ರೀತಿಗಳು, ಸಂಸ್ಥೆಗಳು, ಪದ್ಧತಿಗಳು-ಇವನ್ನಲ್ಲದೆ ಜೀವನಮೌಲ್ಯಗಳನ್ನೂ ಎಚ್ಚರಿಕೆಯಿಂದ ಅಳವಡಿಸಬೇಕಾಗುತ್ತದೆ.
ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಕ್ರಿಯೆ ಸಾಮಾನ್ಯವಾಗಿ ಕಾದಂಬರಿಕಾರನ ಕಾಲಕ್ಕೆ ಸೇರಿದುದು. (ಇದಕ್ಕೆ ಅಪವಾದಗಳೂ ಉಂಟು). ಈ ಕಾದಂಬರಿಗಳಲ್ಲಿ ಕ್ರಿಯೆಯ ಕಾಲ ಅಷ್ಟು ಮುಖ್ಯವಲ್ಲ. ಪಾತ್ರಗಳೆಲ್ಲ ಕಾಲ್ಪನಿಕವೇ. ಪ್ರತಿ ಕಾದಂಬರಿಯ ಮೇಲೆಯೂ ಒಂದು ಯುಗದ ಛಾಯೆ ಬೀಳುತ್ತದೆ ಎನ್ನುವುದು ನಿಜ. ಇಂಗ್ಲೆಂಡಿನ ಜೇನ್ ಆಸ್ಟೆನ್ ಚಾರಿತ್ರಿಕವಾಗಿ ಮಹತ್ವ್ತಪೂರ್ಣ ಕಾಲದಲ್ಲಿದ್ದರೂ ಸಮಕಾಲೀನ ಘಟನೆಗಳ ಪ್ರಸ್ತಾಪವೇ ಆಕೆಯ ಕೃತಿಗಳಲ್ಲಿ ಇಲ್ಲ. ಆದರೂ ರೈಲು ಮುಂತಾದ ಸ್ವಯಂಚಾಲಿತ ವಾಹನಗಳು ಇಲ್ಲದೇ, ಐವತ್ತು ಮೈಲಿಗಳ ಪ್ರಯಾಣ ಎಂದರೆ ಒಂದು ಮುಖ್ಯ ಸಂಗತಿ ಎಂದು ಭಾವಿಸುತ್ತಿದ್ದ ಕಾಲ ವದು ಎಂದು ಆ ಕಾದಂಬರಿಗಳ ಓದುಗ ನೆನಪಿಡುವುದು ಅಗತ್ಯ. ಒಟ್ಟಿನಲ್ಲಿ ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಪಾತ್ರಗಳು, ಘಟನೆಗಳು ಕಾಲ್ಪನಿಕ ಆದರೆ ನಡೆದದ್ದೇ ಅಲ್ಲ; ನಡೆಯಬಹುದಾದದ್ದು.
ಕಾದಂಬರಿಯ ಕ್ರಿಯೆ ಯಾವ ಪ್ರದೇಶದಲ್ಲಿ ನಡೆಯುತ್ತದೆ ಎಂಬ ದೃಷ್ಠಿಯಿಂದ ಕಾದಂಬರಿಗಳನ್ನು ಮತ್ತೊಂದು ರೀತಿಯಲ್ಲಿ ವರ್ಗೀಕರಿಸಬಹುದು. ಕ್ರಿಯೆ ನಡೆಯುವ ಸ್ಥಳ ನಿರ್ದಿಷ್ಟವಾಗಿದ್ದರೂ ಅದು ಮುಖ್ಯವಲ್ಲದ ಕಾದಂಬರಿಗಳು ಹಲವು. ಇನ್ನು ಕೆಲವು ಪ್ರಾದೇಶಿಕ ಕಾದಂಬರಿಗಳಲ್ಲಿ ಕ್ರಿಯೆ ನಡೆಯುವ ವಿಶಿಷ್ಟ ಪ್ರದೇಶದ ರೂಪು ರೇಖೆಗಳ ರೀತಿನೀತಿಗಳ ಪ್ರಭಾವ ಅನಿವಾರ್ಯವಾಗಿ ಪ್ರಮುಖವೆನಿಸಿತ್ತವೆ. ಆ ಪ್ರದೇಶದ ನಿಸರ್ಗದ ಶಕ್ತಿಗಳು ಅಥವಾ ಸಂಪ್ರದಾಯಗಳು ಅಥವಾ ಜೀವನ ವಿಧಾನ ಕ್ರಿಯೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಿರುತ್ತವೆ. ಸಿಂಕ್ಲೇರ್ ಲೂಯಿಯ ಮೇನ್ ಸ್ಟ್ರೀಟ್ ಇಂಥ ಒಂದು ಕೃತಿ.
ಕಾದಂಬರಿಯ ತಂತ್ರವನ್ನೇ ವರ್ಗೀಕರಣದ ಅಂಶವನ್ನಾಗಿಯೂ ಪರಿಗಣಿಸಬಹುದು (ತಂತ್ರ ಕಾದಂಬರಿಕಾರನ ದೃಷ್ಟಿಯನ್ನು ಹೊಂದಿಕೊಂಡಿರುತ್ತದೆ). ಬಿಗಿಯಾದ ಭಂದವಿಲ್ಲದೆ, ಒಬ್ಬ ನಾಯಕನ ಅನುಭವಗಳನ್ನು ಒಂದಾದ ಮೇಲೊಂದರಂತೆ ಬಿತ್ತರಿಸುವ ಕಾದಂಬರಿಗಳುಂಟು. ಇವು ಎರಡು ಬಗೆಯವು.
ಸಾಹಸವಂತ ಮತ್ತು ಗುಣವಂತ ನಾಯಕನಾದರೆ ಸಾಹಸದ ಕಾದಂಬರಿ ಸೃಷ್ಟಿಯಾಗುತ್ತದೆ. ಸ್ಟೀವನ್ಸನ್ನರ ಟ್ರಷರ್ ಐಲೆಂಡ್ ಇಂಥ ಕೃತಿ. ತುಂಟನಾಯಕನ ಕಥೆಯಲ್ಲಿ ನಾಯಕನೇ ಪಟಿಂಗನಾಗಿರುತ್ತಾನಾಗಿ ನೈತಿಕಮೌಲ್ಯಗಳ ವಿಚಾರ ಅಲ್ಲಿ ಗೌಣ. ಸ್ಪೇನಿನ ಅಲೆಮಾನ್ನ ಗಜ್ಮಾನ್ ದ ಆಲ್ಪಾರಾಚ್(1599-1604), ಫೀಲ್ಡಿಂಗ್ನ ಜೊನಾಥನ್ ವೈಲ್ಡ್ ಮೊದಲಾದ ಕಾದಂಬರಿಗಳು ಒಂದು ಉದ್ದೇಶಿತ ರಚನೆ ಇರುವ ಕಾದಂಬರಿಗಳು. ನಾಟಕೀಯ ಕಾದಂಬರಿಯಲ್ಲಿ ಕ್ರಿಯೆಯ ಬೆಳವಣಿಗೆ ಮುಖ್ಯವಾಗಿ ನಾಟಕೀಯ ದೃಶ್ಯಗಳಿಂದ. ನಾಟಕದಲ್ಲಿನಂತೆ ಪರಿಣಾಮಕಾರಿ ಸನ್ನಿವೇಶಗಳ ಪರಂಪರೆ ಮನಸ್ಸಿನಲ್ಲಿ ಮುಖ್ಯವಾಗಿ ನಿಲ್ಲುತ್ತದೆ, ನಡುವೆ ಅಗತ್ಯವಾದ ಕೊಂಡಿಗಳನ್ನು ಕೃತಿಕಾರ ಒದಗಿಸಿರುತ್ತಾನೆ. ಹೆನ್ರಿ ಜೇಮ್ಸ್ನ ದಿ ಅಂಬಾಸಡರ್ಸ್ ಈ ಬಗೆಯದು. ದೃಶ್ಯಾವಳಿ ಪ್ರಧಾನ ಕಾದಂಬರಿಯಲ್ಲಿ ಕಾದಂಬರಿಕಾರ ನಮ್ಮ ಜೊತೆಗೇ ಇರುವುದರ ಅನುಭವವಾಗುತ್ತದೆ; ನಾವು ಬೆಟ್ಟದ ಮೇಲೆ ನಿಂತು ಸುತ್ತಲಿನ ನಿಸರ್ಗದ ದೃಶ್ಯಗಳ್ನು ಕಂಡಂತೆ ಭಾಸವಾಗುತ್ತದೆ. ಥ್ಯಾಕರೆಯ ವ್ಯಾನಿಟ ಫೇರ್ ಇದಕ್ಕೆ ನಿದರ್ಶನ. ಕಾದಂಬರಿಯಲ್ಲಿ ಒಂದು ಅಥವಾ ಒಂದೆರಡು ಮುಖ್ಯ ಪಾತ್ರಗಳ ಜೀವನವನ್ನು ಅಥವಾ ಜೀವನದ ಒಂದು ಭಾಗವನ್ನು ಘಟನೆಗಳ ಮೂಲಕ ನಿರೂಪಿಸುವುದು ಜೀವನವೃತ್ತಾಂತದ ರೀತಿಯ ಕಾದಂಬರಿಯ ವಿಧಾನ. ಕಾದಂಬರಿಯಲ್ಲಿ ಬಹುಸಂಖ್ಯೆಯವು ಈ ವರ್ಗಕ್ಕೆ ಸೇರುತ್ತವೆ. ಜಗತ್ತಿನ ಮಹಾಕಾದಂಬರಿಗಳಲ್ಲಿ ಹಲವು ಈ ಬಗೆಯವು. ಕಾದಂಬರಿಯ ಪಾತ್ರಗಳಲ್ಲಿ ಒಂದು ತಾನು ಕಂಡಂತೆ ಕಥೆಯನ್ನು ಹೇಳುವುದು ಆತ್ಮವೃತ್ತದ ತಂತ್ರ. ಡಫೋನ ರಾಬಿನ್ಸನ್ ಕ್ರೊಸೊದಿಂದ ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಜೆ.ಡಿ. ಸ್ಯಾಲಿಂಗರನ ಕ್ಯಾಚರ್ ಇನ್ ದಿ ರೈ ಮತ್ತು [[ಕಾಮೂ]]ನ ದಿ ಸ್ಟ್ರೇಂಜರ್ ವರೆಗೆ ಈ ತಂತ್ರವನ್ನು ಹಲವು ಕೃತಿಗಳು ಬಳಸಿಕೊಂಡಿವೆ. ಡಿಕನ್ಸನ್ ಡೇವಿಡ್ ಕಾಪರ್ಫೀಲ್ಡ್ನಲ್ಲಿ ನಾಯಕನೇ ಕಥೆಯನ್ನು ಹೇಳುತ್ತಾನೆ. ಕೆಲವು ಕಾದಂಬರಿಗಳಲ್ಲಿ ಕಥೆಯನ್ನು ಹೇಳುವವನು ನಗೆಗೀಡಾಗಿ ಮತ್ತೊಂದು ಪಾತ್ರದ ಹಿರಿಮೆಯನ್ನು ತೋರಿಸಲು ಹಿನ್ನೆಲೆಯಾಗುತ್ತಾನೆ. ವೊಡ್ ಹೌಸನ ಹಲವು ಕಾದಂಬರಿಗಳಲ್ಲಿ ಕೇಂದ್ರವ್ಯಕ್ತಿ ಎನ್ನಿಸಿಕೊಳ್ಳಬಹುದಾದ ಬಟ್ರ್ರಮ್ ವೂಸ್ಟರ್, ಆರ್ಥರ್ ಕಾನನ್ಡಾಯ್ಲ್ನ ಷರ್ಲಾಕ್ ಹೋಮ್ಸ್ ಕಾದಂಬರಿಗಳಲ್ಲಿ ನಾಯಕನ ಗೆಳೆಯ ಡಾ.ವ್ಯಾಟ್ಸನ್ ಇಂಥವರು. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ನಂಥ ಕಾದಂಬರಿಯಲ್ಲಿ ಕಥೆ ಹೇಳುವವನಿಗೆ ತಾನು ಬರೆಹಗಾರ ಎಂಬ ಅರಿವು ಇದ್ದೆ ಇರುತ್ತದೆ. ದಿನಚರಿಗಳು ಮತ್ತು ಕಾಗದಗಳ ಮೂಲಕ ಕಥಾವಸ್ತುವನ್ನು ನಿರೂಪಿಸುವ ಕಾದಂಬರಿಗಳೂ ಉಂಟು.
ಉದ್ದೇಶದ ದೃಷ್ಟಿಯಿಂದಲೂ ಕಾದಂಬರಿಗಳನ್ನು ವರ್ಗೀಕರಿಸಬಹುದು. (ಉದ್ದೇಶತಂತ್ರಗಳಿಗೆ ನಿಕಟವಾದ ಸಂಬಂಧವುಂಟು ಎಂಬುದನ್ನು ಇಲ್ಲಿ ಗಮನಿಸಬೇಕು). ಕಾದಂಬರಿ ಅನ್ಯಾರ್ಥಪ್ರಧಾನವಾಗಬಹುದು ಅಂದರೆ ಒಂದು ವಿಸ್ತಾರವಾದ ನೀತಿ ದೃಷ್ಟಿಯನ್ನು ಪ್ರತೀಕಗಳಾದ ಪಾತ್ರಗಳ ಮೂಲಕ ನಿರೂಪಿಸಬಹುದು. ಬನ್ಯನನ ಪಿಲ್ಗ್ರಿಮ್ಸ್ ಪ್ರೋಗ್ರೆಸ್ನಲ್ಲಿ ಕ್ರಿಶ್ಚಿಯನ್ ಎಂಬಾತ ವಿನಾಶದ ನಗರದಿಂದ (ಸಿಟಿ ಆಫ್ ಡಿಸ್ಟ್ರಕ್ಷನ್) ಅಮರ ನಗರಕ್ಕೆ (ದಿ ಎವರ್ಲಾಸ್ಟಿಂಗ್ ಸಿಟಿ) ಪ್ರಯಾಣಮಾಡುತ್ತಾನೆ. ಓದುಗರಲ್ಲಿ ಭಯಮಿಶ್ರಿತ ರೋಮಾಂಚನವನ್ನುಂಟುಮಾಡುವುದೇ ಗಾಥಿಕ್ ಕಾದಂಬರಿಯ ಮುಖ್ಯ ಉದ್ದೇಶ. ಹಾರೆಸ್ ವಾಲ್ಪೋಲನ ಕ್ಯಾಸಲ್ ಆಫ್ ಅಟ್ರಾಂಟೊ (1764) ಈ ಸಂಪ್ರದಾಯನ್ನು ಇಂಗ್ಲೆಂಡಿನಲ್ಲಿ ಪ್ರಾರಂಭಿಸಿತು. ಈ ಪರಂಪರೆಯಲ್ಲಿ ಮೇರಿ ಷೆಲಿಯ ಫ್ರಾಂಕಿನ್ಸ್ಟಿನ್ (1817) ಪ್ರಸಿದ್ಧವಾಗಿದೆ. ಮುಖ್ಯಪಾತ್ರದ ಸುತ್ತಲಿನ ಜೀವನಕ್ಕಿಂತ ಅದರ ಮಾನಸಿಕ ಜೀವನಕ್ಕೆ ಪ್ರಾಧಾನ್ಯ ಕಂಡುಬರುವುದು ಪರಿಣಾಮ ವಿಧಾನದ (ಇಂಪ್ರೆಷನಿಷ್ಟಿಕ್) ಕಾದಂಬರಿಯಲ್ಲಿ. ಜೇಮ್ಸ್ ಜಾಯ್ಸ್ನ ಪೋರ್ಟ್ರೇಟ್ ಆಫ್ ದಿ ಆರ್ಟಿಸ್ಟ್ ಆಸ್ ಎ ಯಂಗ್ ಮ್ಯಾನ್ನಲ್ಲಿ (1916) ನಾಯಕನ ಮನಸ್ಸಿನಲ್ಲಿ ಸ್ಫುರಿಸುವ ಭಾವಗಳ ನಿರೂಪಣೆ ಮುಖ್ಯ, ಅವನ ಸುತ್ತಣ ಪರಿಸರವಲ್ಲ. ಈ ಬಗೆಯ ಕಾದಂಬರಿಯ ಮುಂದಿನ ಬೆಳವಣಿಗೆ ಪ್ರಜ್ಞಾಪ್ರವಾಹ (ಸ್ಟ್ರೀಮ್ ಆಫ್ ಕಾನ್ಷಸ್ನೆಸ್) ಕಾದಂಬರಿ. ಇದರಲ್ಲಿ ಕಾದಂಬರಿಕಾರನ ಪ್ರಯತ್ನ ಸ್ಪಷ್ಟವಾದ ತಾರ್ಕಿಕ ಹೊಂದಾಣಿಕೆ ಇಲ್ಲದ ಮನಸ್ಸಿನಲ್ಲಿ ಹರಿಯುವ ಭಾವಗಳನ್ನು ಮತ್ತು ವಿಚಾರಗಳ ವಾಹಿನಿಯನ್ನು ಯಥಾವತ್ತಾಗಿ ನಿರೂಪಿಸುವುದು. ಈ ಪಂಥದ ಸುಪ್ರಸಿದ್ಧ ಕೃತಿ ಜೇಮ್ಸ್ ಜಾಯ್ಸ್ನ ಯೂಲಿಸಿಸ್ (1922). ಸಾಮಾಜಿಕ ರೀತಿಗಳ ಕಾದಂಬರಿಯಲ್ಲಿ (ನಾವೆಲ್ ಆಫ್ ಮ್ಯಾನರ್ಸ್) ಸಮಕಾಲೀನ ಸಮಾಜದ ರೀತಿಗಳನ್ನು - ಸಾಮಾನ್ಯವಾಗಿ ವಿಡಂಬನಾತ್ಮಕವಾಗಿ - ನಿರೂಪಿಸುವುದೇ ಉದ್ದೇಶ. ಫ್ಯಾನಿ ಬರ್ನಿಯ ಈವ್ಲೀನ್ (1778) ಮತ್ತು ಜೇನ್ ಆಸ್ಟೆನಳ ಕಾದಂಬರಿಗಳು ಈ ಬಗೆಯವು. ಮನುಷ್ಯ ನಿಸರ್ಗದೊಡನೆ ನಡೆಸಬೇಕಾದ ಹೋರಾಟದ ಚಿತ್ರಣ ನೆಲದ ಕಾದಂಬರಿಯ (ನಾವೆಲ್ ಆಫ್ ದಿ ಸಾಯ್ಲ್) ಗುರಿ. ಎಲೆನ್ ಗ್ಲಾಸ್ಗೋನ ಬ್ಯಾರನ್ ಗ್ರೌಂಡ್ (1925) ಇಂಥ ಕೃತಿ. ಎಲ್ಲ ಕಷ್ಟನಷ್ಟಗಳ ನಡುವೆ ಸ್ಥಿರವಾಗಿ ಬಂಡೆಯಂತೆ ನಿಂತ ಧರ್ಮನಿಷ್ಠೆಯನ್ನು ಚಿತ್ರಿಸುವುದೇ ಭಾವಾತಿರೇಕದ ಕಾದಂಬರಿಯ (ಸೆಂಟಿಮೆಂಟಲ್) ಉದ್ದೇಶ. [[ಆಲಿವರ್ ಗೋಲ್ಡ್ಸ್ಮಿತ್]]ನ ದಿ ವಿಕಾರ್ ಆಫ್ ವೇಕ್ಫೀಲ್ಡ್ ಕಾದಂಬರಿಯ (1766) ನಾಯಕ ಡಾಕ್ಟರ್ ಪ್ರಿಮ್ರೋಸ್ ಆಸ್ತಿಯನ್ನು ಕಳೆದುಕೊಂಡು, ಸೆರೆಮನೆ ಸೇರಿ ತನ್ನ ಹೆಣ್ಣುಮಕ್ಕಳಿಗೆ ತೀರ ಅನ್ಯಾಯ, ಅಪಮಾನಗಳಾದಾಗಲೂ ದೇವರಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುತ್ತಾನೆ; ಕಡೆಗೆ ಧರ್ಮಕ್ಕೆ ಜಯವಾಗುತ್ತದೆ. ಒಂದು ವಿಚಾರದೃಷ್ಟಿಯ ಪ್ರತಿಪಾದನೆಗಾಗಿ ರಚಿತವಾದದ್ದು ಥೀಸಿಸ್ ನಾವಲ್. ಆರಿಖ್ ಮರೈಯ ಫಾನ್ ರಮಾರ್ಕ್ನ ಆಲ್ ಕ್ವಯಟ್ ಆನ್ ದಿ ವೆಸ್ಟರ್ನ್ ಫ್ರಂಟ್ನ ಉದ್ದೇಶ ಯದ್ಧದ ಭೀಕರ ಕ್ರೌರ್ಯ ಮತ್ತು ಮೂರ್ಖತನವನ್ನು ಚಿತ್ರಿಸುವುದು. ಒಂದು ಅಪರಾಧದ ಸಮಸ್ಯೆಯನ್ನು ಬಿಡಿಸುವುದರ ವೃತ್ತಾಂತದಿಂದ ಕತೂಹಲವನ್ನು ಬೆಳೆಸುವುದು ಪತ್ತೇದಾರಿ ಕಾದಂಬರಿಯ ಉದ್ದೇಶ. [[ಅಗಾಥಾ ಕ್ರಿಸ್ಟೀ|ಆಗಾಥ ಕ್ರಿಸ್ಟಿ]], ನಿಕೊಲಸ್ ಬ್ಲಾಕ್ (ಸಿ. ಢೇ. ಲೂಯಿಸ್), ಡರಥಿ ಎಲ್ ಸೇಯರ್ಸ್, ಅರ್ಲ್ ಸ್ಟ್ಯಾನ್ಲೆ ಗಾಡ್ರ್ನರ್ ಈ ಮೊದಲಾದವರು ಈ ವಿಭಾಗದಲ್ಲಿ ಬಹು ಜನಪ್ರಿಯತೆಯನ್ನು ಗಳಿಸಿದವರು.
ಹೀಗೆ ಕಾದಂಬರಿಗಳನ್ನು ಹಲವು ರೀತಿಗಳಲ್ಲಿ ವರ್ಗೀಕರಣ ಮಾಡಬಹುದು.
== ಹದಿನೆಂಟನೆಯ ಶತಮಾನದ ನಂತರ ಪಾಶ್ಚಾತ್ಯ ಕಾದಂಬರಿಗಳು ==
ಹದಿನೆಂಟನೆಯ ಶತಮಾನದಲ್ಲಿ ಪಾಶ್ಚಾತ್ಯ ಜಗತ್ತಿನಲ್ಲಿ ಸ್ಪಷ್ಟವಾಗಿ ಸಾಹಿತ್ಯ ರೂಪವನ್ನು ತಳೆದ ಕಾದಂಬರಿ ಕಳೆದ ಒಂದು ಶತಮಾನದಲ್ಲೂ ಬಹು ವೇಗವಾಗಿ ಹಲ ಮುಖನಾಗಿ ಬೆಳೆದಿದೆ. ಲೆಕ್ಕವಿಲ್ಲದಷ್ಟು ಪ್ರಯೋಗಗಳು ಈ ರೂಪದಲ್ಲಿ ನಡೆದಿವೆ. ಮಾರ್ಷಲ್ ಪ್ರೊಸ್ತ್ನ (1871-1922) ಕಳೆದುಹೋದ ಸಂಗತಿಗಳ ಸ್ಮರಣೆ ಎಂಬ ಕಾದಂಬರಿಯಲ್ಲಿ (ಅ ಲ ರಿಷರ್ಷ್ ದ್ಯೂ ತಾ ಪದ್ರ್ಯು) ಕಥಾವಸ್ತು ಅಷ್ಟು ಮುಖ್ಯವೇ ಅಲ್ಲ. ಇಲ್ಲಿ ನಡೆದುಹೋದ ಘಟನೆಗಳ ನಿರೂಪಣೆ ಇದೆ. ಆದರೆ ನಿರೂಪಣೆಯ ರೀತಿಯಿಂದ ಅವು ಗತಕಾಲದ ಘಟನೆಗಳೆಂದೇ ಭಾಸವಾಗುವುದಿಲ್ಲ; ಇನ್ನೂ ಅಸ್ತಿತ್ವದಲ್ಲಿರುವ ಏರಿಳಿತಗಳ ಭಾಗವೆಂದೇ ಅನುಭವವಾಗುತ್ತದೆ; ಕಾಲ ದೇಶ. ವ್ವಕ್ತಿತ್ವಗಳು ಕರಗಿಹೋಗಿ ಉಳಿಯುವ ಅನಂತತೆಯ ಅನುಭವವಾಗುತ್ತದೆ. ಸಿ.ಪಿ. ಸ್ನೋನ (1905-) ಸ್ಟ್ರೇಂಜರ್ಸ್ ಅಂಡ್ ಬ್ರದರ್ಸ್ ಹನ್ನೊಂದು ಸಂಪುಟಗಳ ಮಾಲೆ; ಇದು ಲೂಯಿ ಎಲಿಯೆಟ್ ಎಂಬಾತನ ಆತ್ಮವೃತ್ತರೂಪದಲ್ಲಿದೆ. ಅಧಿಕಾರ ಸ್ಥಾನಗಳಲ್ಲಿರುವವರ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಜೀವನಗಳ ಒತ್ತಡಗಳ ನಿರೂಪಣೆ ಇಲ್ಲಿನ ಉದ್ದೇಶ. ಇಲ್ಲಿನ ಚಿತ್ರಣದಲ್ಲಿ ಉದ್ವೇಗ ಮತ್ತು ವಿಡಂಬನೆಗಳಿಲ್ಲದ ಪರಿಪಕ್ವ ಮಾನವೀಯತೆಯನ್ನು ಕಾಣಬಹುದು. ಅಮೆರಿಕದ ಜೆ.ಡಿ. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ಸಮಕಾಲೀನ ಜೀವನದ ರೀತಿ ಮತ್ತು ಮೌಲ್ಯಗಳ ವಿರುದ್ಧ ಪ್ರತಿಭಟಿಸುವ ಯುವಕ ಮನೋಭಾವದ ಪ್ರತೀಕ. ಇದರಲ್ಲಿ ನಿಜವಾದ ಕಥಾವಸ್ತುವಿಲ್ಲ. ಹದಿನೈದು ವಯಸ್ಸಿನ ಬಾಲಕನೊಬ್ಬ ನ್ಯೂಯಾರ್ಕ್ನಲ್ಲಿ ಎರಡು ದಿನಗಳನ್ನು ಕಳೆಯಲು ಬಂದು, ಟ್ಯಾಕ್ಸಿ ಚಾಲಕರು, ಒಬ್ಬ ಸೂಳೆ, ತನ್ನ ತಂಗಿ, ಒಬ್ಬ ಸಲಿಂಗ ರತಿಯ ಹಿರಿಯವಯಸ್ಕ ಇವರ ಮಧ್ಯೆ ಓಡಾಡುವುದು, ಆಷಾಢಭೂತಿತನ ಮತ್ತು ಅಪ್ರಮಾಣಿಕ ಮೌಲ್ಯಗಳ ಜಗತ್ತಿನ ಅನುಭವ ಇವುಗಳಿಂದ ಕಾದಂಬರಿ ಬೆಳೆದಿವೆ. ಮನೋವೈಜ್ಞಾನಿಕ ಚಿಕಿತ್ಸೆ ಪಡೆಯುತ್ತಿರುವ ನಾಯಕನ ಆತ್ಮವೃತ್ತ ಇದು. ಅವನ ಅನುಭವ ಗೊಂದಲ, ದಿಗ್ಭ್ರಮೆ, ಭಯಭೀತಿಗಳನ್ನೆಲ್ಲ ಭಾಷೆಯ ಮೂಲಕ ಸಂವಹನಗೊಳಿಸುವ ಪ್ರಯತ್ನ ಇಲ್ಲಿದೆ. ಆತ್ಮವೃತ್ತ ತಂತ್ರವನ್ನು ಬಳಸಿ ಒಂದು ವಿಲಕ್ಷಣ ಮನೋಧರ್ಮವನ್ನು ಚಿತ್ರಿಸುವ ಪ್ರಯತ್ನ ವ್ಲಾಡಿಮಿರ್ ನಬೊತೊವ್ನ (1899-) ಲೋಲಿಟದಲ್ಲಿಯೂ ಕಾಣುತ್ತದೆ. ಬಹು ಶೀಘ್ರವಾಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕಾದಂಬರಿ ಇದು. ಎದುರಿಲ್ಲದ ಆಕರ್ಷಣೆ ಬೀರುವ ಎಳೆವಯಸ್ಸಿನ ಹುಡುಗಿಯಲ್ಲಿ ಅತ್ಯನುರಾಗ, ಮನಸ್ಸಿನ ವಿಕಾರ, ಎನ್ನುವಷ್ಟರಮಟ್ಟಿನ ಗೀಳು - ನಾಯಕನಿಗೆ ಅವನ ಮನಸ್ಸಿನ ವಿಕಾರ, ವಿಚಾರಗಳು ಅವನ ಭಾಷೆಯಲ್ಲಿಯೆ ಕಥೆಯಲ್ಲಿ ಪ್ರತಿಬಿಂಬಿತವಾಗುತ್ತವೆ. ಜಟಿಲವಾದ, ಸುತ್ತುಸುತ್ತಿನ, ದಟ್ಟವಾದ ಸೂಚನೆಗಳ, ಆದರೂ ಲವಲವಿಕೆಯ ವಿಚಿತ್ರಶೈಲಿ ಅಲ್ಲಿನ ಮನಸ್ಸಿನ ಸ್ಥಿತಿಯಷ್ಟೇ ವಿಶಿಷ್ಟವಾದುದು. ನೈಜೀರಿಯದ [[ಚಿನುವ ಅಚಿಬೆ|ಚಿನುಅ ಅಚಿಬೆ]]ಯ ದೇವರ ಬಾಣದ (ಆರೊ ಆಫ್ ಗಾಡ್- (1964) ವಸ್ತು ಶ್ವೇತವರ್ಣಕ್ಕೆ ಸೇರದವರ ನಾಗರಿಕತೆಗಳಿಗೆ, ಅವುಗಳ ಸತ್ತ್ವ ಶ್ರೀಮಂತಿಕೆ ಮತ್ತು ಸುಖಗಳನ್ನು ಗುರುತಿಸಲಾರದವರಿಂದ ಒದಗುವ ಅಪಾಯವೇ ಆಗಿದೆ. ಕುಷ್ವಂತ್ ಸಿಂಗರ ಐ ಷಲ್ ನಾಟ್ ಹಿಯರ್ ದಿ ನೈಟಿಂಗೇಲ್ಸ್ ಎಗೆನ್ (1961) ಎಂಬ ಪುಸ್ತಕದಲ್ಲಿ ಭಾರತದಲ್ಲಿ 1942-43ರ ಪರ್ವಕಾಲದ ಸಿಖ್ ಸಮುದಾಯದ ಜೀವನವನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಹಂಗೆರಿಯ ಗಜ್ಟಾವ್ ರಾಬ್ನ, ಸಬೇರಿಯ ಪುಸ್ತಕದ ವಸ್ತು ಕ್ರೈಸ್ತಮತ ಮತ್ತು ಕಮ್ಯೂನಿಸಂಗಳ ಘರ್ಷಣೆ. ಆದರೆ, ಬಾಳಿನಲ್ಲಿ ಒಳ್ಳೆಯದು ಕೆಟ್ಟದು ಜೊತೆ ಜೊತೆಯಾಗಿ ಹೆಣೆದುಕೊಂಡಿರುತ್ತವೆ, ಒಂದರಿಂದ ಇನ್ನೊಂದನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವಂತಿಲ್ಲ-ಎಂಬ ಬಾಳಿನ ದುರಂತವನ್ನು ಕಾದಂಬರಿ ಚಿತ್ರಿಸುತ್ತದೆ. ಆಲ್ಬರ್ಟ್ ಕಾಮೂನ (1931-60) ದಿ ಮಿತ್ ಆಫ್ ಸಿಸಿಫಸ್ ಶೂನ್ಯವಿಶ್ವದಲ್ಲಿ ಮನುಷ್ಯನ ಪ್ರಯತ್ನಗಳ ಅಸಂಬದ್ಧತೆಯನ್ನು ನಿರೂಪಿಸುತ್ತದೆ. ಜಾಪಾಲ್ ಸಾತ್ರ್ರ್ ಕಾದಂಬರಿ ಮಾಧ್ಯಮವನ್ನು ಅಸ್ತಿತ್ವವಾದದ ನಿರೂಪಣೆಗೆ ಬಳಸಿಕೊಂಡಿದ್ದಾನೆ. ಕಾದಂಬರಿಗೆ ವಿರುದ್ಧ (ಆಂಟಿ ನಾವಲ್) ಎನಿಸಿಕೊಂಡ ಕಾದಂಬರಿಗಳು ಮನುಷ್ಯನಿಗೆ ಅತಿ ಸಮೀಪದ ಸುತ್ತಲಿನ ಆವರಣ ಸಹ ಅವನಲ್ಲಿ ತೋರಿಸುವ ನಿಲ್ರ್ಯಕ್ಷ್ಯವನ್ನು ಒತ್ತಿಹೇಳುತ್ತೇವೆ. ಇವುಗಳಲ್ಲಿ ಕ್ರಿಯೆಯ ಗಮನ ಬಹು ನಿಧಾನ. ಮೈಕೇಲ್ ಬ್ಯೂಟರ್ನ ಕಾದಂಬರಿಗಳಲ್ಲಿ ಪಾತ್ರಗಳ ಬದುಕಿನ ಕಾಲವನ್ನೇ ಹಿಮ್ಮುಖ ಮಾಡುವ ಪ್ರಯತ್ನವಿದೆ. ಹೀಗೆ ಆಧುನಿಕ ಕಾಲದಲ್ಲಿ ಕಾದಂಬರಿ ಕ್ಷೇತ್ರದಲ್ಲಿ ಪ್ರಯೋಗಗಳಿಗೆ ಕೊನೆಯೇ ಇಲ್ಲ.
== ಪ್ರಪಂಚದ ಪ್ರಸಿದ್ಧ ಕಾದಂಬರಿಗಳು ==
ಪ್ರಸಿದ್ಧವೆನಿಸಿದ ಕೇವಲ ಕೆಲವು ಕೃತಿಗಳನ್ನು (ಭಾರತ ಮತ್ತು ಗ್ರೇಟ್ಬಿಟನ್ಗಳಲ್ಲಿ ರಚಿತವಾದ ಕಾದಂಬರಿಗಳನ್ನುಳಿದು) ಇಲ್ಲಿ ಗಮನಿಸಬಹುದು.
ಸ್ಪೇನ್ ದೇಶದ ಸರ್ವ್ಯಾಂಟಿಸ್ ಡಾನ್ ಕ್ವಿಕ್ಸಟ್ನ ಸಾಹಸಗಳು (1605) ಬೈಬಲನ್ನು ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಬಾರಿ ಅನುವಾದವಾಗಿರುವ ಕೃತಿ ಎನ್ನುತ್ತಾರೆ. ಸಾಹಸವೀರರ ಅದ್ಭುತ ಸಾಧನೆಗಳ ಕಥೆಗಳನ್ನು ಓದಿ ತಾನೂ ಸಾಹಸಗಳನ್ನರಸಿ ಹೊರಟ ಮುದುಕನ ಕಥೆ ಇದು. ಕೃತಿ ಹಾಸ್ಯದ ಆಗರ. ನಾಯಕನನ್ನು ನೋಡಿ ನಗುವಂತೆಯೇ ಮತ್ತೆ ಮತ್ತೆ ಕಠಿಣ ವಾಸ್ತವಿಕತೆಗೆ ಎದುರಾಗಿ ಸೋಲುವ ಅವನನ್ನು ಕಂಡು ಮರುಕ ಪಡುತ್ತೇವೆ. ಅನುಭವಗಳ ಹೊರ ತೋರಿಕೆಯನ್ನು ಭೇದಿಸಿ ಅವುಗಳ ನಿಜವಾದ ಸ್ವರೂಪವನ್ನೂ ಅರ್ಥವನ್ನೂ ಕಾಣಿಸುವ ಪ್ರಯತ್ನ ಇಲ್ಲಿದೆ. ಕೆಲವು ರೀತಿಗಳಲ್ಲಿ ಹುಚ್ಚನಾದರೂ ಆದರ್ಶ ಪ್ರಿಯನೂ ಸೌಜನ್ಯಶೀಲನೂ ನಿಜವಾಗಿ ಒಳ್ಳೆಯವನೂ ಆದ, ನಮ್ಮ ಆದರನ್ನು ಮೆಚ್ಚಿಗೆಯನ್ನು ಗಳಿಸುವ, ಎಂದೆಂದೂ ಮರೆಯಲಾಗದ ಪಾತ್ರವನ್ನು ಸರ್ವ್ಯಾಂಟಿಸ್ ಚಿತ್ರಿಸಿದ್ದಾನೆ, ಜಗತ್ತಿಗೊಂದು ಹೊಸ ಪ್ರತೀಕವನ್ನು ನೀಡಿದ್ದಾನೆ.
ಫ್ರಾನ್ಸ್ ಜಗತ್ತಿಗೆ ಹಲವು ಶ್ರೇಷ್ಠ ಕಾದಂಬರಿಗಳನ್ನು ಕೊಟ್ಟಿದೆ. ಪ್ರಪಂಚದ ಸಾಹಿತ್ಯದಲ್ಲಿ ಅತಿ ಸಮರ್ಥ ವಿಡಂಬನೆಗಳಲ್ಲಿ ಒಂದೆನೆಸಿರುವುದು [[ವಾಲ್ಟೇರ್|ವಾಲ್ಟೇರನ]] ಕಾಂಡೈಡ್, ಕಹಿಯಾದ, ಕತ್ತರಿಸುವ ಇಲ್ಲಿನ ವಿಡಂಬನೆಯಲ್ಲಿ ಮಾರ್ದವತೆ ಮತ್ತು ವಿವೇಕಗಳ ಗುಪ್ತವಾಹಿನಿಯೂ ಉಂಟು. ಸದ್ದುಗದ್ದವಿಲ್ಲದ ನಿರಾಡಂಬರ ಕರ್ತವ್ಯಶೀಲತ್ವ, ಸುಖವನ್ನರಸುವ ಯುವಕನಾಯಕನಿಗೆ ಸಮಾಧಾನದ ಹಾದಿಯಾಗುತ್ತದೆ. [[ಮದಾಂ ಬವಾರಿ]] ಸುಖಕ್ಕಾಗಿ ಹಂಬಲಿಸುವ ಒಬ್ಬ ಸಾಮಾನ್ಯ ಹೆಣ್ಣಿನ ಕಥೆ; ಕಾದಂಬರಿಯಿಂದ ಸಂಪೂರ್ಣವಾಗಿ ಹೊರಕ್ಕೆ ನಿಂತು ನಿಷ್ಠುರ ವಾಸ್ತವಿಕತೆಯನ್ನು ಪರಿಪಾಲಿಸಬೇಕೆನ್ನುವ ಪಂಥದ ಗುಸ್ತಾವ್ ಫ್ಲೋಬೇರನ ಕೃತಿ ಇದು. ಪಾತ್ರ, ಕ್ರಿಯೆಗಳ ಸಮತೋಲನ, ಒಂದೇ ವಸ್ತುವಿನಲ್ಲಿ ಕಟ್ಟಿನಿಟ್ಟಿನ ಗಮನ, ಪಾತ್ರಗಳ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟಾದ ನಿಷ್ಪಕ್ಷಪಾತ, ಪ್ರತಿಭಟನೆಯ ಮತ್ತು ಪ್ರತಿ ಪಾತ್ರದ ಮನಸ್ಸಿನ ಸೂಕ್ಷ್ಮ ವಿಶ್ಲೇಷಣೆ ಇವು ಇಲ್ಲಿ ಅಚ್ಚರಿಗೊಳಿಸುವಂತಿವೆ, ಸುಖಕ್ಕಾಗಿ ಬೇರೆಲ್ಲವನ್ನೂ ಬಲಿಕೊಡುವ ಹೆಣ್ಣು ಸುಖಕ್ಕಾಗಿ ತೆರುವ ಬೆಲೆಯನ್ನು ಕಾದಂಬರಿಕಾರ ಉಪದೇಶದ ಗೋಜಿಗೇ ಹೋಗದೇ-ನಿರೂಪಿಸುವ ರೀತಿ ಸಾಮಾನ್ಯ ವ್ಯಭಿಚಾರದ ಕಥೆಯನ್ನು ವಿಶ್ವಸಾಹಿತ್ಯದ ಮಟ್ಟಕ್ಕೆ ಏರಿಸಿದೆ. ಇವನ ಶಿಷ್ಯ [[ಮೊಪಾಸಾ]]ನ ಪೀರ್ ಎತ್ ಜೀನ್ (1888) ತನ್ನ ತಾಯಿಯ ವ್ಯಭಿಚಾರದ ಫಲವಾದ ಸೋದರನ ಒಬ್ಬ ವ್ಯಕ್ತಿಯ ಅಸೂಯೆಯನ್ನು ಗ್ರೀಕ್ ದುರಂತ ನಾಟಕದ ಗಾಂಭೀರ್ಯದಿಂದ ನಿರೂಪಿಸುತ್ತದೆ. ತಾವು ಕಡೆಗಣಿಸಿದ ವಿಧಿಯೊಂದಿಗೂ ಪಾತ್ರಗಳು ಹೋರಾಡಬೇಕಾಗುತ್ತದೆ; ಅದರ ಕೈಯಲ್ಲಿಯೇ ಸೋಲನ್ನಪ್ಪಬೇಕಾತ್ತದೆ. ಸ್ಪಷ್ಟವಾದ ಶೈಲಿ, ನಿಷ್ಕøಷ್ಟವಾದ ಚಿತ್ರಗಳು, ಒಂದು ಕಾಲದ ಚಿತ್ರವಾದರೂ ಸರ್ವಕಾಲಿಕವಾದ ಅನುಭವ ಮತ್ತು ಕ್ರಿಯೆಗೆ ಕೃತಿಕಾರ ನೀಡುವ ಗಾಂಭೀರ್ಯ ಗಹನತೆಗಳು ಕೃತಿಗೆ ಅಪೂರ್ವ ಪರಿಣಾಮವನ್ನು ಒದಗಿಸುತ್ತವೆ. ಪ್ರೂಸ್ತನ ಅ ಲ ರಿಷರ್ಷ್ ದ್ಯೂ ತಾ ಪದ್ರ್ಯುನಲ್ಲಿ (1913-27) ಹಲವು ದೋಷಗಳುಂಟು. ಇದರದು ಬೀಕರ ಕತ್ತಲೆಯ ಜಗತ್ತು. ಆದರೂ ಇಲ್ಲಿ ವಿಶ್ಲೇಷಣೆಯ ಶಕ್ತಿ ಮತ್ತು ಕಾವ್ಯಶಕ್ತಿ ಕೈಕೈಹಿಡಿದು ಜೊತೆಯಾಗಿ ಸಾಗುತ್ತವೆ. ಅನುಭವವನ್ನು ಅರಗಿಸಿಕೊಂಡು ಅದರ ಮಹತ್ತ್ವವನ್ನು ಸೂಚಿಸುವ ಕಾದಂಬರಿಯ ಇಲ್ಲಿನ ರೀತಿ ವಿಶೇಷವಾದುದು. ಹಲವು ಬಗೆಗಳ, ಹಲವು ವ್ಯಕ್ತಿಗಳ ಅನುಭವದಲ್ಲಿ ಸರ್ವಕಾಲಿಕವಾದ ಮಾನವ ಅನುಭವವನ್ನು ಗುರುತಿಸುವ ಯಶಸ್ವೀ ಪ್ರಯತ್ನ ಇಲ್ಲಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ [[ನೆಥಾನಿಯಲ್ ಹಾತಾರ್ನ್|ನೆಥಾನಿಯಲ್ ಹಾತಾರ್ನನ]] ದಿ ಸ್ಕಾರ್ಲೆಟ್ ಲೆಟರ್ (1850) ಮೂವರು ಪಾಪಿಗಳ - ವ್ಯಭಿಚಾರ ಮಾಡಿದ ಹೆಣ್ಣು, ಅವಳ ಗುಪ್ತಪ್ರಣಯಿ, ಅವಳ ಗಂಡ ಇವರ ಕಥೆ. ಪಾಪದ ಅಸ್ವಾರ್ಥ ಬುದ್ಧಿಶಕ್ತಿಗೂ ಸಹಜಪ್ರವೃತ್ತಿಗೂ ಮನುಷ್ಯನ ಬಾಳಿನಲ್ಲಿ ನಡೆಯುವ ಘರ್ಷಣೆಯ ಶಕ್ತಿಯುತ ನಿರೂಪಣೆ ಇಲ್ಲಿದೆ. ಕೃತಿಯ ಬಂಧ ಬಹು ಬಿಗಿಯಾದದ್ದು, ಅಚ್ಚುಕಟ್ಟಾದ್ದು. ಇಲ್ಲಿ ಒಂದೇ ಒಂದು ವಾಕ್ಯಬೃಂದವನ್ನೂ ತಗೆದುಹಾಕುವಂತಿಲ್ಲ. ಪಾತ್ರಗಳ ಬಾಳಿನ ಎಳೆಗಳು ಹೆಣೆದುಕೊಳ್ಳುತ್ತ ಹೋಗುವ ರೀತಿ. ಕಾದಂಬರಿ ಸಾಧಿಸುವ ಕ್ರಿಯೆಯ ಐಕ್ಯ- ಎರಡೂ ಅಸಾಧಾರಣ. ಈ ದೇಶ ಹಲವು ಮಹಾಕಾದಂಬರಿಗಳನ್ನು ಜಗತ್ತಿನ ಸಾಹಿತ್ಯಕ್ಕೆ ನೀಡಿದೆ. ಮೆಲ್ವಿಲ್ನ ಮೋಬಿ ಡಿಕ್ (1851) ಒಂದು ಹಡಗಿನ ಕ್ಯಾಪ್ಟನ್ ಮತ್ತು ಒಂದು ಬಿಳಿಯ ತಿಮಿಂಗಿಲ - ಇವುಗಳ ನಡುವಿನ ಹೋರಾಟದ ಕಥೆ. ಕೃತಿಯ ಕ್ರಿಯೆಗೆ ಬೇರೆ ಬೇರೆ ವಿಮರ್ಶಕರು ಬೇರೆ ಬೇರೆ ವಿವರಣೆಗಳನ್ನು ನೀಡಿದ್ದಾರೆ. ಕೃತಿಯ ವಸ್ತು ದುಷ್ಟತನ. ನಾಗರಿಕತೆಯಿಂದ ದೂರವಾದ ವಿಚಿತ್ರ, ಭಯಾನಕ ಜಗತ್ತನ್ನು ಕಾದಂಬರಿ ಸೃಷ್ಟಿಸುತ್ತದೆ. ಆದರೆ ವಿವರಗಳಲ್ಲಿ ಮತ್ತು ಘಟನೆಗಳಲ್ಲಿ ವಾಸ್ತವಿಕತೆಯನ್ನು ಸಾಧಿಸುತ್ತದೆ. ಇವೆರಡರ ಮಿಶ್ರಣ ವಿಚಿತ್ರವೂ ಆಳವೂ ಆದ ಅನುಭವವನ್ನು ನಿರ್ಮಿಸುತ್ತದೆ. [[ಮಾರ್ಕ್ಟ್ವೇನ್|ಮಾರ್ಕ್ಟ್ವೇನ]]ನ ಹಕಲ್ಬರಿ ಫಿನ್ನ ಸಾಹಸಗಳು (1885) ಇಂದಿಗೂ ತನ್ನ ಹಾಸ್ಯದ ಸತ್ವ್ತವನ್ನು ಕಳೆದುಕೊಂಡಿಲ್ಲ. ಜೊತೆಗೆ ಇದು ಮನುಷ್ಯ ತನ್ನ ಸಹಮಾನವರಿಗೆ ಎಷ್ಟು ಕ್ರೂರವಾಗಿರಬಲ್ಲ ಎಂಬುದರ ಗಂಭೀರ ಚಿತ್ರವನ್ನೂ ನೀಡುತ್ತದೆ. ಹಳ್ಳಿಯ ಕುಡುಕನ ಮಗ, 14 ವರ್ಷದ ಹಕಲ್ಬರಿ. ವಿದ್ಯೆ ಇಲ್ಲದಿದ್ದರೂ ಸದಾ ಅರಳಿರುವ ಮನಸ್ಸು. ಇವನದು. ಮೂಢನಂಬಿಕೆಗಳ ತವರಾದಂತೆಯೆ ಈತ ಸಹನೆ ಮತ್ತು ಮರುಕಗಳ ತವರೂ ಆಗಿದ್ದಾನೆ. ಶಕ್ತಿಯುತರಾಗಿದ್ದು ಹೊಣೆ ಹೊತ್ತ ಅಮೆರಿಕದ ಜನ ತಮ್ಮನ್ನು ತಾವೇ ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿ ಧ್ವನಿತವಾಗಿದೆ. ಸಮಾಜದ ನಿರ್ಬಂಧಗಳು ಮತ್ತು ನಾಗರಿಕತೆಗೂ ಹುಡುಗನ ನೈಜ ಪರಿಶುದ್ಧತೆಗೂ ನಡುವಣ ಘರ್ಷಣೆ ಇಲ್ಲಿ ಮಾನವೀಯವಾಗಿ ಚಿತ್ರಿತವಾಗಿದೆ. ಹೆನ್ರಿ ಜೇಮ್ಸ್ನ ದಿ ಅಂಬ್ಯಾಸಡರ್ಸ್ನಲ್ಲಿ(1903) ಒಂದು ಮನಸ್ಸನ್ನು ನಾಟಕೀಯವಾಗಿ ತೋರಿಸುವ ವಿಶಿಷ್ಟ ಕಲೆ ಇದೆ. ಸ್ಟ್ರೆದರ್ ಎಂಬ ಪಾತ್ರದ ಮನಸ್ಸಿನ ಕಥೆಯನ್ನು ಕಾದಂಬರಿಕಾರನೂ ಹೇಳುವುದಿಲ್ಲ, ಯಾವ ಪಾತ್ರವೂ ಹೇಳುವುದಿಲ್ಲ. ಆದರೂ ಮನಸ್ಸಿನ ಬಾಗಿಲುಗಳನ್ನೂ ಕಿಟಕಿಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ. ಬಹು ಜಟಿಲವಾದ ನಿರೂಪಣಾಕಲೆಯನ್ನು ಇಲ್ಲಿ ಕಾಣಬಹುದು. ವಿಲಿಯಂ ಫಾಕ್ನರ್ನ ದಿ ಸೌಂಡ್ ಅಂಡ್ ದಿ ಫ್ಯೂರಿ (1929) ಮೇಲ್ಮೈಯಲ್ಲಿ ವಾಸ್ತವಿಕತೆಯನ್ನು ವಿವರಗಳ ನಿಷ್ಕøಷ್ಟತೆಯನ್ನೂ ಉಳಿಸಿಕೊಂಡು ಘಟನೆಗಳನ್ನೂ ಪಾತ್ರಗಳನ್ನೂ ಪಾತ್ರಗಳನ್ನೂ ಸಂಭಾಷಣೆಯನ್ನೂ ಕೃತಿಯಲ್ಲಿ ಅಂತರ್ಗತವಾದ ವಿನ್ಯಾಸ ಒಂದಕ್ಕೆ ಹೊಂದಿಸಿ, ಪ್ರಾರಂಭದಲ್ಲಿ ಓದುಗರಿಗೆ ದಿಗ್ಭ್ರಮೆಯನ್ನು ಉಂಟುಮಾಡಿತು.ಇದರ ಮೊದಲ ಮೂರು ಭಾಗಗಳಲ್ಲಿ ಪ್ರಜ್ಞಾಪ್ರವಾಹದ ರೀತಿಯಲ್ಲಿ ಮೂರು ಪಾತ್ರಗಳ ಸ್ವಗತಭಾಷಣಗಳಿವೆ. ಘಟನೆಗಳನ್ನು ಮೂರು ದೃಷ್ಟಿಗಳಿಂದ ಕಾಣುವುದು ಓದುಗರಿಗೆ ಸಾಧ್ಯವಾಗುತ್ತದೆ. ಓಕ್ಲಹೋಮದಲ್ಲಿ ನಿರಾಶ್ರಿತರಾಗಿ, ಸುಖ ಕಾಣುವ ಹಂಬಲದಿಂದ ಕ್ಯಾಲಿಫೋರ್ನಿಯಕ್ಕೆ ಬರುವ ಕುಟುಂಬದ ದಾರುಣ ಕಥೆಯನ್ನು ಸ್ಟೀನ್ ಬೆಕ್ನ ಗ್ರೇಪ್ಸ್ ಆಫ್ ರಾತ್ (1936) ಹೇಳುತ್ತದೆ. ಕಠೋರ ಕೃಷಿವವಸ್ಥೆ ಕುಟುಂಬವನ್ನು ಶೋಷಿಸುವ ಬಗೆಗಳ ಇಲ್ಲಿನ ಚಿತ್ರ ಇಡೀ ದೇಶದಲ್ಲಿಯೇ ಉದ್ವೇಗದ ಅಲೆಗಳನ್ನೆಬ್ಬಿಸಿತು. ಅರ್ನೆಸ್ಟ್ ಹೆಮಿಂಗ್ವೆ ರಚಿಸಿರುವ ಫರ್ ಹೂಮ್ ದಿ ಬಿಲ್ ಟೋಲ್ಸ್ (1960) ಸ್ಪೇನಿನ ಅಂತರ್ಯುದ್ಧದಲ್ಲಿ ನಾಡಿನ ಹೊರಗಿನ ಫ್ಯಾಸಿಸ್ಟ್ ಮತ್ತಿತರ ಪಂಥಗಳಿಂದಲೂ ಒಳಗಿನ ಪ್ರತಿಗಾಮಿ ಗುಂಪುಗಳಿಂದಲೂ ಜನತೆಗಾದ ದ್ರೋಹವನ್ನು ಚಿತ್ರಿಸುತ್ತದೆ.
ರಷ್ಯದ ತುಜ್ರ್ಯನೆಫ್ನ ಫಾಸರ್ಸ್ ಅಂಡ್ ಸನ್ಸ್ (1862) ಕಾದಂಬರಿಯ ಶೂನ್ಯ (ನಿಹಿಲಿಸ್ಟ್) ದೃಷ್ಟಿಯ ಪ್ರತೀಕ ಬಜರಫ್. ಸಮಕಾಲೀನ ಜೀವನದ ಸಂಪೂರ್ಣ ಸತ್ಯ ಮತ್ತು ವಾಸ್ತವಿಕತೆಗಳನ್ನು ಕಾಲ್ಪನಿಕ ಕಥೆಯಲ್ಲಿ ಮೂರ್ತಗೊಳಿಸುವ ಅದ್ಭುತ ಪ್ರಯತ್ನ ಇದು. ಇಡೀ ಜಗತ್ತಿನ ಕಾದಂಬರಿಗಳಲ್ಲಿ ಅತ್ಯುನ್ನತ ಶಿಖರಗಳಲ್ಲಿ ಒಂದು ಎನಿಸಿರುವುದು ಟಾಲ್ಸ್ ಟಾಯ್ ಬರೆದ ವಾರ್ ಅಂಡ್ ಪೀಸ್ (1862-69). ಯೂರೋಪಿನ ಚರಿತ್ರೆಯಲ್ಲಿ ಬಹುಮುಖ್ಯವಾದ ಒಂದು ದಶಕದ (1805-14) ಅವಧಿಯಲ್ಲಿ ಇಲ್ಲಿನ ಕ್ರಿಯೆ ನಡೆಯುತ್ತದೆ. ಸಾರ್ವಭೌಮರಿಂದ ಹಿಡಿದು ಸೈನಿಕರು ಮತ್ತು ರೈತರವರೆಗೆ ಇಲ್ಲಿ ಹಲವು ವರ್ಗಗಳ ವೃತ್ತಿಗಳ ಅಂತಸ್ತುಗಳ ಮತ್ತು ಸ್ವಭಾವಗಳ ಪಾತ್ರಗಳ ವಿಶಿಷ್ಟ ಜಗತ್ತು ರೂಪುಗೊಂಡಿದೆ. ವಾಸ್ತವಿಕ ಜಗತ್ತಿನ ಜೀವನದ ವೈವಿಧ್ಯ ಶ್ರೀಮಂತಿಕೆ ಮತ್ತು ಸಹಜತೆಗಳನ್ನು ಹೀಗೆ ಪುನರ್ ಸೃಷ್ಟಿಸಿದ ಕಾದಂಬರಿ ಮತ್ತೊಂದಿಲ್ಲ. ಭವ್ಯ ಸಮರ ದೃಶ್ಯಗಳಿದ್ದರೂ ಸಮರದ ವಸ್ತುವಿಗಿಂತ ಐದು ಕುಟುಂಬಗಳ ಜೀವನ ಕಥೆ ಇಲ್ಲಿ ಮುಖ್ಯವಾಗುತ್ತದೆ. ತನಗಾಗಿ ಬದುಕಬೇಕೇ ಇತರರಿಗಾಗಿ ಬದುಕಬೇಕೇ-ಈ ಎರಡು ದೃಷ್ಠಿಗಳ ಘರ್ಷಣೆ ಕಾದಂಬರಿಯಲ್ಲಿ ಅಂತರ್ಗತವಾಗಿದೆ. ದಾಸ್ತಯೆವ್ಸ್ಕಿಯ ಬ್ರದರ್ಸ್ ಕರಮeóÁವ್ (1879-80) ಮೂವರು ಸೋದರರ ಕಥೆ. ರಷ್ಯದ ಜೀವನವನ್ನು ಕುರಿತು ತನ್ನ ಭಾವನೆಗಳನ್ನೆಲ್ಲ ಈ ಅಚ್ಚಿನಲ್ಲಿ ಕಾದಂಬರಿಕಾರ ಎರಕ ಹೊಯ್ದಿದ್ದಾನೆ. ಗೊಂದಲಗೊಂಡ ಪ್ರಬಲ ರಾಗಗಳು ಇಲ್ಲಿ ಅಗ್ನಿಪರ್ವತದ ಶಿಲಾರಸದಂತೆ ಸುರಿಯುತ್ತವೆ. ಓದುಗನ ಮನಸ್ಸನ್ನು ಆವರಿಸಿ ಸ್ವಾಧೀನ ಮಾಡಿಕೊಂಡುಬಿಡುವ ಪರಿಣಾಮಕತೆ ಈ ಕೃತಿಯದು. ಸೋವಿಯತ್ ಸಾಹಿತ್ಯದಲ್ಲಿ ಮೂಡಿರುವ ಒಂದೇ ಒಂದು ಭವ್ಯ ಪ್ರೇಮಕಥೆ ಎಂದರೆ ಮೈಕೇಲ್ ಷೊಲೊಕಾವ್ನ ಅಂಡ್ ಕ್ವಯಟ್ಫ್ಲೋಸ್ ದಿ ಡಾನ್ (1928-40). ಡಾನ್ ಪ್ರದೇಶದ ಕಾಸ್ಯಾಕರ ಜೀವನದಲ್ಲಿದುರಂತ ದಶಕವೊಂದನ್ನು (1912-22) ಚಿತ್ರಿಸುವ ಕೃತಿ ಇದು. ಮರೆಯಲಾಗದ ಪಾತ್ರ ಸೃಷ್ಟಿಯನ್ನು ಇಲ್ಲಿ ಕಾಣಬಹುದು. ಪ್ಯಾಸ್ಟರ್ನಾಕ್ನ ಡಾಕ್ಟರ್ ಜಿವಾಗೊ (ಇಂಗ್ಲಿಷ್ ಭಾಷಾಂತರ: 1958) ಒಬ್ಬ ಮನುಷ್ಯನ ಜೀವನ, ಆತ ಉಳಿಸಿಹೋದ ಸ್ಮರಣೆ-ಇವನ್ನು ನಲವತ್ತು ವರ್ಷಗಳ ಅವಧಿಯ ಕ್ರಿಯೆಯಲ್ಲಿ ಚಿತ್ರಿಸುತ್ತದೆ. ಆಧುನಿಕ ರಷ್ಯದ 40 ವರ್ಷಗಳ ಚರಿತ್ರೆಯ ಹೋರಾಟ, ಭರವಸೆ, ಕಷ್ಟ, ನಿರಾಸೆ-ಎಲ್ಲವನ್ನು ಕಾದಂಬರಿ ಅಡಕಮಾಡಿಕೊಂಡಿದೆ. ಭೀಕರವೂ ವಿಷಣ್ಣವೂ ಆದ ಘಟನೆಗಳ ಮಧ್ಯೆ ಜೀವನದ ಧೀರ ಸ್ವೀಕಾರವನ್ನು ಇಲ್ಲಿ ಕಾಣಬಹುದು. ಮಾನವನ ಸ್ವಾತಂತ್ರಪ್ರೇಮದ ನೆಲದಲ್ಲಿ ಬೇರುಬಿಟ್ಟ ನೋವು, ಪ್ರೀತಿಗಳನ್ನು ರೂಪಿಸಿದ ಕೃತಿ ಇದು. ಜರ್ಮನಿಯ ಥಾಮಸ್ ಮ್ಯಾನ್ನದಿ ಮ್ಯಾಜಿಕ್ ಮೌಂಟನ್ (1925) ಕಾದಂಬರಿಯ ನಾಯಕ ಕಾಲ, ದೇಶಗಳ ಅರಿವೆ ಮಾಸಿಹೋಗುವ; ಸಮಕಾಲೀನ ಜಗತ್ತಿನ ಘರ್ಷಣೆ, ಚಲನೆ, ಗೊಂದಲಗಳಿಂದ ದೂರವಾದ ಆವರಣದಲ್ಲಿ ಅಂದರೆ ಕ್ಷಯರೋಗದ ಆಸ್ಪತ್ರೆಯಲ್ಲಿ ಇರುವಂಥವ. ಈ ಕಾದಂಬರಿಯಲ್ಲಿ ಹಲವು ಅರ್ಥಗಳ ಪದರಗಳು ಒಂದಕ್ಕೊಂದು ಅಂಟಿಕೊಂಡಿವೆ. ಏಕಾಂತಜೀವನ ಮತ್ತು ಸಾವುಗಳ ಆಕರ್ಷಣೆಗಳನ್ನು ಗೆದ್ದು ತನ್ನ ಜನರ ಸೇವೆಗೆ ಮುಡಿಪಾಗಲು ನಿಶ್ಚಯಿಸುವ ನಾಯಕ ತನ್ನ ವ್ಯಕ್ತಿತ್ವದಿಂದ ರಾಷ್ಟ್ರೀಯತೆಯನ್ನು ಮೀರಿದ ಆಧುನಿಕ ಮಾನವನ ಪ್ರತಿನಿಧಿಯಾಗುತ್ತಾನೆ. ಇದೇ ದೇಶದ ಕಾಫ್ಕನದಿ ಕ್ಯಾಸಲ್ಗೆ (1926) ವಿಮರ್ಶಕರು ವಿವಿಧ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಹಳ್ಳಿಯಲ್ಲಿ ಕೆಲಸಮಾಡಲು ಬರುವ ತರುಣನೊಬ್ಬ ಪ್ರಾಸಾದದೊಳಗಿನ ಅದೃಶ್ಯ ಅಧಿಕಾರಿಗಳಿಂದ ನಿರ್ದೇಶನ ಪಡೆಯುತ್ತಾನೆ ; ತನ್ನ ಅಧಿಕಾರವನ್ನು ಸ್ಥಾಪಿಸಲು ಹಲವು ಘರ್ಷಣೆಗಳಲ್ಲಿ ಸಿಕ್ಕಿಕೊಳ್ಳುತ್ತಾನೆ ; ಜಗತ್ತಿನಲ್ಲಿ ಕಾಲದ ಚಲನೆ ನಿಂತುಹೋದಂತೆ ಭಾಸವಾಗುತ್ತದೆ ; ದೃಶ್ಯಗಳೆಲ್ಲ ಕತ್ತಲೆಯಲ್ಲಿ ಸಾಗುತ್ತವೆ. ಜಗತ್ತಿನಲ್ಲಿ ಮನುಷ್ಯನ ಏಕಾಕಿತನದ ಅನುಭವಕ್ಕೆ ಮರೆಯಲಾಗದ ಅಭಿವ್ಯಕ್ತಿ ಇಲ್ಲಿ ದೊರೆಯುತ್ತದೆ.
ಜಗತ್ತಿನ ಪ್ರಸಿದ್ಧ ಕಾದಂಬರಿಗಳಲ್ಲಿ ಮೇಲಿನವು ಕೆಲವು. ಒಬ್ಬನೇ ಓದುಗನಿಗೆ ಟಾಲ್ಸ್ಲಾಯ್ಯ [[ವಾರ್ ಅಂಡ್ ಪೀಸ್]], [[ಆನ ಕರಿನೀನ]], ದಾಸ್ತಯೆವ್ಸ್ಕಿಯ [[ಕ್ರೈಮ್ ಅಂಡ್ ಪನಿಷ್ಮೆಂಟ್]], ಕರಮಜೋವ್ ಸಹೋದರರು-ಇಂಥ ಕೃತಿಗಳಲ್ಲಿ ಒಂದನ್ನು ಆರಿಸಿ ಇನ್ನೊಂದನ್ನು ಬಿಡುವುದು ಕಷ್ಟವಾದೀತು.
== ಪ್ರಸ್ತುತ ಪರಿಸ್ಥಿತಿ ==
ಕಾದಂಬರಿಯ ಜಗತ್ತು ದಿನದಿನವೂ ಗೊಂದಲಗೊಳ್ಳುತ್ತಿದೆ. ಹಾಗೆಯೇ ಹೊಸ ಧೀರ ಪ್ರಯೋಗಗಳಿಂದಲೂ ಬೆರಗುಪಡಿಸುವ ಸಾಧನೆಗಳಿಂದಲೂ ಶ್ರೀಮಂತಗೊಳ್ಳುತ್ತಿದೆ ; ವಿಸ್ತಾರವಾದ ಹರಹನ್ನು ಒದಗಿಸಿಕೊಡುವ ಈ ಮಾಧ್ಯಮ ಬಾಳಿಗೆ ಜಟಿಲವೂ ಸೂಕ್ಷ್ಮವೂ ಆದ ಪ್ರತಿಕ್ರಿಯೆಯ ಆಭಿವ್ಯಕ್ತಿಗೆ ಬಹು ಸಮರ್ಥವಾಗಿ ಹೊಂದಿಕೊಂಡಿದೆ ; ಜೀವನ ಜಟಿಲವಾದಂತೆ ಹೊಸ ಪ್ರಯೋಗಗಳಿಗೂ ಹೊಸ ಸಾಧನೆಗಳಿಗೂ ತೆರೆದು ನಿಂತಿದೆ.
ಪ್ರಾಯಶಃ ಕಾದಂಬರಿ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ, ಅದರ ಹಿಂದಿನ ಎರಡು ಶತಮಾನಗಳಲ್ಲಿ ನಡೆದುದಕ್ಕಿಂತ ಹೆಚ್ಚು ಪ್ರಯೋಗಗಳಾಗಿವೆ. ಬೇರೆ ಬೇರೆ ದೇಶಗಳ ಮತ್ತು ಭಾಷೆಗಳ ಕಾದಂಬರಿಗಳು ಅನುವಾದವಾಗುತ್ತಿದ್ದು. ಈ ಸಾಹಿತ್ಯ ಪ್ರಕಾರದ ಅಧ್ಯಯನವು ಹೊಸ ರೂಪಗಳನ್ನು ತಾಳುತ್ತಿದೆ. ಸೈಯ್ನ್ನಿನ [[ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್|ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಸ್]]ನ `ಒಂದು ನೂರು ವರ್ಷಗಳ ಏಕಾಂತ' (ಒನ್ ಹನ್ಡ್ರೆರ್ ಇಯರ್ಸ್ ಆಫ್ ಸಾಲಿಟ್ಯೂಡ್) ಆಫ್ರಿಕಾಖಂಡದ ನೈಜೀರಿಯದ ಚಿನುವ ಅಚೇಬಿಯ' ಎಲ್ಲ ಬೇರೆ ಬೇರೆಯಾಗಿ ಬೀಳುತ್ತವೆ' (ಥಿಂಗ್ಸ್ ಫಾಲ್ ಅಪಾರ್ಟ್') ಇಂಥ ಕಾದಂಬರಿಗಳು ಈಗ ಕನ್ನಡಿಗರಿಗೂ ಪರಿಚಿತ. ಕನ್ನಡದಲ್ಲಿಯೇ [[ಪೂರ್ಣಚಂದ್ರ ತೇಜಸ್ವಿ|ತೇಜಸ್ವಿಯವರ]] 'ಕರ್ವಾಲೋ'ಯಿಂದ ಕಾ.ತ. ಚಿಕ್ಕಣ್ಣನವರ 'ದಂಡೆ'ಯವರೆಗೆ ಎಷ್ಟು ಪ್ರಯೋಗಗಳಾಗಿವೆ!
ಜಗತ್ತಿನ ಕಾದಂಬರೀ ಸಾಹಿತ್ಯ, ಅದ್ಭುತವಾಗಿ ಬೆಳೆಯುತ್ತಿದೆ. [[ಹಾಸನ ರಾಜಾರಾವ್|ಹಾಸನದ ರಾಜಾರಾಯ]]ರ `ದ ಸರ್ಪೆಂಟ್ ಅಂಡ್ ದಿ ರೋಪ್'ನಿಂದ ಆರುಂಧತಿ ರಾಯ್ ಅವರ `ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್'ವರೆಗೆ ಭಾರತೀಯರು ಇಂಗ್ಲಿಷಿನಲ್ಲಿ ಬರೆದ ಹಲವು ಕಾದಂಬರಿಗಳು ಪಾಶ್ಚಾತ್ಯ ದೇಶಗಳಲ್ಲಿ ಗಮನ ಸೆಳೆದಿವೆ. ಕ್ಲಾದ್ ಸಿಮೋನ್, ಐಸಾಕ್ ಭಾಷೆ ವಿಸ್ ಸಿಂಗರ್, ಗುಂಥರ್ ಗ್ರಾಸ್, ಮೊದಲಾದವರ ಕಾದಂಬರಿಗಳು ಅನುವಾದ ಗೊಂಡು ನಮಗೆ ಕಾದಂಬರಿಯ ಸ್ವರೂಪದ ಹೊಸ ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿವೆ. ಹಿಂದೆ ಕಾದಂಬರಿಯ ಕಥಾವಸ್ತು, ಪಾತ್ರ ವರ್ಣನೆ ಮೊದಲಾದ ಅಂಶಗಳನ್ನು ಆಧರಿಸಿ ಕಾದಂಬರಿಯ ಅಧ್ಯಯನವನ್ನು ಮಾಡಲಾಗುತ್ತಿತ್ತು. ಈ ವಿಧಾನವು ಬೆಳೆಯುತ್ತಿರುವ ಕಾದಂಬರಿಯ ಅಧ್ಯಯನಕ್ಕೆ ಸಾಲದಾಗಿ, `ಪಾಯಿಂಟ್ ಆಫ್ ವ್ಯೂ', `ಪ್ಯಾರಡಾಕ್ಸ್', `ಸಿಂಬಲ್', `ಟೆನ್ಷನ್', `ಟೆಕ್ನೀಕ್ ಆ್ಯಸ್ ಡಿಸ್ಕವರಿ' ಮೊದಲಾದ ಪರಿಕಲ್ಪನೆಗಳು ಮಾಡಿಬಂದಿವೆ ಹೀಗೆ ಕಾದಂಬರಿಯ ತಾನು ವಿಸ್ತಾರಗೊಂಡು ವಿಮರ್ಶೆಯನ್ನೂ ಬೆಳೆಸುತ್ತಿದೆ.
==ಉಲ್ಲೇಖಗಳು==
{{Reflist}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾದಂಬರಿ}}
==ಹೊರಗಿನ ಕೊಂಡಿಗಳು==
* [http://chilume.com/?cat=13 ಕನ್ನಡ ಕಾದಂಬರಿಗಳು], ಚಿಲುಮೆ.ಕಾಂ
{{Refimprove}}
{{Interwikineeded}}
[[ವರ್ಗ:ಕಾದಂಬರಿಗಳು|*]]
[[ವರ್ಗ:ಸಾಹಿತ್ಯ ಪ್ರಕಾರಗಳು]]
kjvoz7qqjm24fsf6rgez464y9i69nz4
ಚಾಮುಂಡಿ ಬೆಟ್ಟ
0
24329
1376919
1346367
2026-07-18T10:29:56Z
Gshguru
9726
Created by translating the section "Biodiversity" from the page "[[:en:Special:Redirect/revision/1364756286|Chamundi Hills]]"
1376919
wikitext
text/x-wiki
[[Image:Chamundi_Hills_Mysore.jpg|250px|thumb|right|ಚಾಮುಂಡಿ ಬೆಟ್ಟ]]
[[File:J.C.Nagar Welcome Board to Chamundi Hills.jpg|thumb|upright|ಚಾಮುಂಡಿ ಬೆಟ್ಟಕ್ಕೆ ಪ್ರವೇಶ]]
ಇದು [[ಮೈಸೂರು]] ನಗರಕ್ಕೆ ಹೊಂದಿಕೊಂಡಂತೆ ಅದರ ಅಗ್ನೇಯಕ್ಕೆ ಪೂರ್ವಾಭಿಮುಖವಾಗಿ ಹಬ್ಬಿ ನಿಂತಿರುವ ಬೆಟ್ಟವಾಗಿದೆ. ಇದು ಸಮುದ್ರಮಟ್ಟದಿಂದ ಸುಮಾರು ೧೦೬೩ ಮೀ. (೩೪೮೯ ಅಡಿ) ಎತ್ತರದಲ್ಲಿದೆ.<ref name=":0">{{Cite web|date=2019-09-04|title=Chamundi Hills {{!}} Chamudeshwari {{!}}Nandi at Mysore {{!}} Mahishasura|url=https://www.karnataka.com/mysore/chamundi-hills/|access-date=2020-12-31|website=Karnataka.com|language=en-US}}</ref><ref>{{Cite web|title=Chamundi Hill {{!}} District Mysuru, Government of Karnataka {{!}} Heritage city {{!}} India|url=https://mysore.nic.in/en/tourist-place/chamunid-hill/|access-date=2020-12-31|language=en-US}}</ref> ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿದೆ.
==ಆಕರ್ಷಣೆಗಳು==
ಈ ಬೆಟ್ಟಗಳನ್ನು ಪ್ರಾಚೀನ ಹಿಂದೂ ಧರ್ಮಗ್ರಂಥಗಳಾದ ''ಸ್ಕಂದ ಪುರಾಣ''ದಲ್ಲಿ ಉಲ್ಲೇಖಿಸಲಾಗಿದೆ.<ref>https://www.mysoretourism.org.in/chamundeshwari-temple-mysore</ref> ತ್ರಿಮುತ ಕ್ಷೇತ್ರ ಎಂಬ ಸ್ಥಳವನ್ನು ಈ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ; ಈ ಸ್ಥಳವು ಎಂಟು ಬೆಟ್ಟಗಳಿಂದ (ಅವುಗಳಲ್ಲಿ ಚಾಮುಂಡಿ ಬೆಟ್ಟ ಕೂಡ ಒಂದು) ಸುತ್ತುವರೆದಿದೆ. ಈ ಹಿಂದೆ, ಶಿವನಿಗೆ ಅರ್ಪಿತವಾದ ಮಹಾಬಲೇಶ್ವರ ದೇವಾಲಯದ ನಂತರ ಈ ಬೆಟ್ಟವನ್ನು ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತು. ಇದು ಬೆಟ್ಟಗಳ ಮೇಲಿನ ಅತ್ಯಂತ ಹಳೆಯ ದೇವಾಲಯವಾಗಿದೆ. ನಂತರ, ಈ ಬೆಟ್ಟವನ್ನು ಚಾಮುಂಡಿ ದೇವಿಯ ನಂತರ ''ಚಾಮುಂಡಿ ಬೆಟ್ಟ'' ಎಂದು ಕರೆಯಲಾಯಿತು.
ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಡಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.
[[ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು |ಚಾಮುಂಡೇಶ್ವರಿ ದೇವಾಲಯವು]] ಚಾಮುಂಡಿ ಬೆಟ್ಟದ ಮೇಲಿದೆ. ಶತಮಾನಗಳ ಕಾಲ ಮೈಸೂರು ಆಡಳಿತಗಾರರಿಂದ ಪೋಷಿಸಲ್ಪಟ್ಟ ಇದನ್ನು [[ಮುಮ್ಮಡಿ ಕೃಷ್ಣರಾಜ ಒಡೆಯರು|ಮುಮ್ಮಡಿ ಕೃಷ್ಣರಾಜ ಒಡೆಯರ್]] ಅವರ ಕಾಲದಲ್ಲಿ (೧೮೨೭) ನವೀಕರಿಸಲಾಯಿತು.
==ಚಾಮುಂಡೇಶ್ವರಿ ದೇವಸ್ಥಾನ==
[[Image:Chamundeshwari Temple.jpg|thumb|left|250px|ಚಾಮುಂಡೇಶ್ವರಿಯ ದೇವಾಲಯ]]
ಚಾಮುಂಡಿ ದೇವಿಯ ಹೆಸರಿನಿಂದ ಕರೆಯಲ್ಪಡುವ ಚಾಮುಂಡೇಶ್ವರಿ ದೇವಾಲಯವು ಈ ಬೆಟ್ಟದ ಮೇಲೆ ಕುಳಿತಿದೆ. ಈ ಬೆಟ್ಟವು ಅದರ ಶಿಖರಕ್ಕೆ ಹೋಗಲು ೧,೦೦೮ ಪ್ರಾಚೀನ ಕಲ್ಲಿನ ಮೆಟ್ಟಿಲುಗಳನ್ನು ಹೊಂದಿದೆ. ಶಿಖರಕ್ಕೆ ಸರಿಸುಮಾರು ಅರ್ಧದಷ್ಟು ದೂರದಲ್ಲಿ ಶಿವನ ವಾಹನ ನಂದಿಯ ಪ್ರತಿಮೆ ಇದೆ, ಇದು ೪.೯ ಮೀ ಎತ್ತರ ಮತ್ತು ೭.೬ ಮೀ ಉದ್ದವಿದೆ. ಇದನ್ನು ಕಪ್ಪು ಗ್ರಾನೈಟ್ನ ಒಂದೇ ತುಂಡಿನಿಂದ ಕೆತ್ತಲಾಗಿದೆ.
ಈ ದೇವಾಲಯವು ಚತುಷ್ಕೋನ ರಚನೆಯನ್ನು ಹೊಂದಿದೆ. ಬಲಗೈಯಲ್ಲಿ ಖಡ್ಗ ಮತ್ತು ಎಡಗೈಯಲ್ಲಿ ನಾಗರಹಾವನ್ನು ಹೊಂದಿರುವ [[ಮಹಿಷಾಸುರ|ಮಹಿಷಾಸುರನ]] ಪ್ರತಿಮೆಯು ಇಲ್ಲಿನ ಪ್ರಮುಖ ಲಕ್ಷಣವಾಗಿದೆ. ದೇವಾಲಯದ ಗರ್ಭಗುಡಿಯೊಳಗೆ ಚಾಮುಂಡೇಶ್ವರಿಯ ಕೆತ್ತನೆಯ ವಿಗ್ರಹವಿದೆ.<ref>https://www.inmysore.com/chamundi-hills</ref> ಅವಳು ತನ್ನ ಬಲ ಹಿಮ್ಮಡಿಯನ್ನು ಏಳು ಚಕ್ರಗಳಲ್ಲಿ ಅತ್ಯಂತ ಕೆಳಭಾಗಕ್ಕೆ ಒತ್ತಿ ಕುಳಿತಿದ್ದಾಳೆ. ಈ ಅಡ್ಡ ಕಾಲಿನ ಯೋಗ ಭಂಗಿಯು [[ಶಿವ|ಶಿವನ]] ಭಂಗಿಯನ್ನು ಪ್ರತಿಧ್ವನಿಸುತ್ತದೆ. ಈ ಶಕ್ತಿಯುತ ಯೋಗ ಭಂಗಿಯನ್ನು ಕರಗತ ಮಾಡಿಕೊಂಡರೆ, ಬ್ರಹ್ಮಾಂಡದ ಹೆಚ್ಚುವರಿ ಆಯಾಮದ ನೋಟವನ್ನು ಒದಗಿಸುತ್ತದೆ ಎಂದು ಭಕ್ತರು ನಂಬುತ್ತಾರೆ.
ಮೈಸೂರಿನ ಒಡೆಯರ ಆಳ್ವಿಕೆಯಲ್ಲಿ, [[ವಿಜಯ ದಶಮಿ|ವಿಜಯದಶಮಿ]] (ದಸರಾದ ಹತ್ತನೇ ದಿನ) ಮೆರವಣಿಗೆಯ ಸಮಯದಲ್ಲಿ ಮಹಾರಾಜರು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತಿದ್ದರು. ಸ್ವಾತಂತ್ರ್ಯಾನಂತರ, ಮಹಾರಾಜರ ಬದಲಿಗೆ ಚಾಮುಂಡೇಶ್ವರಿಯ ವಿಗ್ರಹವನ್ನು ಸ್ಥಾಪಿಸಲಾಯಿತು, ಹಾಗೂ [[ದಸರಾ|ದಸರಾವನ್ನು]] ರಾಜ್ಯ ಉತ್ಸವವನ್ನಾಗಿ ಮಾಡಲಾಯಿತು.
ಚಾಮುಂಡಿ ಬೆಟ್ಟಗಳ ಶಿಖರದಿಂದ, [[ಮೈಸೂರು ಅರಮನೆ]], ಕಾರಂಜಿ ಸರೋವರ ಮತ್ತು ಹಲವಾರು ಸಣ್ಣ ದೇವಾಲಯಗಳು ಗೋಚರಿಸುತ್ತವೆ.
==ಮಹಾಬಲೇಶ್ವರ ದೇವಸ್ಥಾನ==
[[ಚಿತ್ರ:Mahishasura statue at Chamundi Hills.JPG|thumb|right|ಮಹಿಷಾಸುರನ ವಿಗ್ರಹ]]
ಇದು ಚಾಮುಂಡಿ ಬೆಟ್ಟದಲ್ಲಿರುವ ಅತ್ಯಂತ ಹಳೆಯ ದೇವಾಲಯವಾಗಿದೆ. ಇದು ಕ್ರಿ.ಶ ೯೫೦ ರ ಹಿಂದಿನದು. ಚಾಮುಂಡಿ ದೇವಾಲಯವು ಜನಪ್ರಿಯವಾಗುವ ಮೊದಲು, ಚಾಮುಂಡಿ ಬೆಟ್ಟಗಳನ್ನು ಈ ದೇವಾಲಯದ ಗೌರವಾರ್ಥವಾಗಿ ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತು.<ref name="chamundi" />
ಈ ದೇವಾಲಯವು [[ಹೊಯ್ಸಳ|ಹೊಯ್ಸಳರು]] ಮತ್ತು [[ಚೋಳ ವಂಶ|ಚೋಳರು]] ಸೇರಿದಂತೆ ಮೂರು ರಾಜವಂಶಗಳ ಕೆಲಸವನ್ನು ಹೊಂದಿದೆ. ಇದು [[ಸಪ್ತಮಾತೃಕೆಯರು|ಸಪ್ತ ಮಾತೃಕೆಯರು]], [[ಪಾರ್ವತಿ]], [[ನಟರಾಜ]], [[ಭೈರವ]], ಭಿಕ್ಷಾಟನ [[ಶಿವ]] ಮತ್ತು [[ವಿಷ್ಣು|ವಿಷ್ಣುವಿನ]] ಚಿತ್ರಗಳನ್ನು ಹೊಂದಿದೆ. ಇದು ಮಹಿಷಮರ್ಧಿನಿ ಮತ್ತು ದಕ್ಷಿಣಾಮೂರ್ತಿ ಪ್ರತಿಮೆಗಳನ್ನು ಸಹ ಹೊಂದಿದೆ.
==ದಂತಕಥೆ==
ಜನಪ್ರಿಯ ದಂತಕಥೆಗಳ ಪ್ರಕಾರ, ಅನೇಕ ವರ್ಷಗಳ ಹಿಂದೆ, [[ಮಹಿಷಾಸುರ]] ಎಂಬ ರಾಕ್ಷಸನು ಸ್ವರ್ಗ ಮತ್ತು ಭೂಮಿಯಲ್ಲಿ ವಿನಾಶವನ್ನು ಉಂಟುಮಾಡುತ್ತಿದ್ದನು. ಬ್ರಹ್ಮನು ಅವನಿಗೆ, ಅವನನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ ಎಂಬ ವರವನ್ನು ಉಡುಗೊರೆಯಾಗಿ ನೀಡಿದ್ದನು. ಈ ಕಾರಣಕ್ಕಾಗಿ, ಮಹಿಷಾಸುರನು ಪ್ರಾರಂಭಿಸಿದ ಪ್ರತಿಯೊಂದು ಯುದ್ಧವನ್ನು ನಿಧಾನವಾಗಿ ಗೆಲ್ಲುತ್ತಿದ್ದನು. ದೇವತೆಗಳು [[ಬ್ರಹ್ಮ (ಹಿಂದೂ ಪರಿಕಲ್ಪನೆ)|ಬ್ರಹ್ಮನ]] ವರಕ್ಕೆ ಒಂದು ಲೋಪದೋಷವನ್ನು ಕಂಡುಕೊಂಡರು ಮತ್ತು ದುರ್ಗಾ ದೇವಿಗೆ ಮಹಿಷಾಸುರನಿಗಿಂತ ಬಲಶಾಲಿಯಾಗಲು ದೈವಿಕ ಶಕ್ತಿಯನ್ನು ನೀಡಲಾಯಿತು.
[[ಚಾಮುಂಡೇಶ್ವರಿ|ಚಾಮುಂಡೇಶ್ವರಿ ದೇವಿಯು]] ದುರ್ಗೆಯ ಒಂದು ರೂಪ. ತನ್ನ ಹೊಸ ಶಕ್ತಿಗಳು ಮತ್ತು [[ಸಿಂಹ|ಸಿಂಹವನ್ನು]] ತನ್ನ ವಾಹನವಾಗಿಟ್ಟುಕೊಂಡು, ಅವಳು ಹತ್ತು ದಿನಗಳ ಕಾಲ ಬೆಟ್ಟದ ಮೇಲೆ ಮಹಿಷಾಸುರನೊಂದಿಗೆ ಹೋರಾಡಿ ಅಂತಿಮವಾಗಿ ಅವನನ್ನು ಕೊಂದಳು. ಹಾಗಾಗಿ ಈ ದೇವಿಯನ್ನು ಮಹಿಷಾಸುರ ಮರ್ದಿನಿ ಎಂದೂ ಕರೆಯುತ್ತಾರೆ. ಅವಳ ಗೌರವಾರ್ಥವಾಗಿ, ಬೆಟ್ಟಕ್ಕೆ ಚಾಮುಂಡಿ ಬೆಟ್ಟ ಎಂದು ಹೆಸರಿಸಲಾಯಿತು.<ref name="chamundi">https://www.karnataka.com/mysore/chamundi-hills/</ref> ಈ ದಿನವನ್ನು ಭಾರತದಾದ್ಯಂತ [[ದಸರಾ]] ಎಂದು ಆಚರಿಸಲಾಗುತ್ತದೆ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ.
ಪುರಾಣಗಳ ಪ್ರಕಾರ, ಈ ಕಲ್ಲಿನ ಬೆಟ್ಟವನ್ನು ಮಹಾಬಲಚಲ ಎಂದು ಕರೆಯಲಾಗುತ್ತಿತ್ತು. ಎರಡು ಪ್ರಾಚೀನ ದೇವಾಲಯಗಳು ಈ ಬೆಟ್ಟವನ್ನು ಆಕ್ರಮಿಸಿಕೊಂಡಿವೆ, ಮಹಾಬಲೇಶ್ವರ ಮತ್ತು ಚಾಮುಂಡೇಶ್ವರಿ. ಬೆಟ್ಟದ ಮೇಲಿರುವ ಮಹಾಬಲೇಶ್ವರ ದೇವಾಲಯವು ಎರಡರಲ್ಲಿ ಹಳೆಯದು ಮತ್ತು ಇದು ಯಾತ್ರಾ ಸ್ಥಳವಾಗಿದೆ. ಅಲ್ಲಿ ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುತ್ತದೆ.
==ಮೈಸೂರಿನ ಹೆಸರಿನ ಮೇಲೆ ಪ್ರಭಾವ==
[[File:VIEW OF MYSURU FROM CHAMUNDI HILLS.jpg|thumb|ಚಾಮುಂಡಿ ಬೆಟ್ಟದಿಂದ [[ಮೈಸೂರು |ಮೈಸೂರು ನಗರದ]] ನೋಟ]]
ಮೈಸೂರು ಎಂಬ ಹೆಸರು ಹಳೆಯ ಕನ್ನಡ ಪದ ''ಮಹಿಶೂರು''ನಿಂದ ಬಂದಿದೆ. ಮಹಿಶೂರು ಎಂದರೆ ''ಮಹಿಷಾಸುರನ ಗ್ರಾಮ'' ಎಂದರ್ಥ. ನಂತರ ಬ್ರಿಟಿಷರು ಈ ಹೆಸರನ್ನು ''ಮೈಸೂರು'' ಎಂದು ಮಾರ್ಪಡಿಸಿದರು.<ref>https://www.travelescape.in/chamundi-hills-travel-guide/</ref> ನಂತರ ನವೆಂಬರ್ ೧ ೨೦೧೪ ರಂದು, ಕರ್ನಾಟಕ ಸರ್ಕಾರವು ಹೆಸರನ್ನು [[ಮೈಸೂರು]] ಎಂದು ಬದಲಾಯಿಸಿತು. ಹೀಗಾಗಿ ಬೆಟ್ಟವು ನಗರದ ಹೆಸರಿನ ಮೇಲೆ ಪರೋಕ್ಷ ಪ್ರಭಾವ ಬೀರುತ್ತದೆ.
==ಚಾಮುಂಡಿ ಬೆಟ್ಟವನ್ನು ತಲುಪುವ ದಾರಿ==
===ರಸ್ತೆಯ ಮೂಲಕ===
ಚಾಮುಂಡಿ ಬೆಟ್ಟವು ಮೈಸೂರು ಮತ್ತು ನಂಜನಗೂಡಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ಕಾರು, ಟ್ಯಾಕ್ಸಿ ಅಥವಾ ಬಸ್ ಮೂಲಕ ಸುಲಭವಾಗಿ ಪ್ರವಾಸ ಮಾಡಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೈಸೂರಿನಿಂದ ಬೆಟ್ಟಕ್ಕೆ ಪ್ರತಿಯೊಂದು ೨೦ ನಿಮಿಷಕ್ಕೊಮ್ಮೆ ಬಸ್ ಸೇವೆಯನ್ನು ಒದಗಿಸುತ್ತದೆ.
===ರೈಲು ಮೂಲಕ===
[[ಮೈಸೂರು]] ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ೧೩ ಕಿ.ಮೀ ದೂರದಲ್ಲಿದೆ. ಇಲ್ಲಿಂದ ಬೆಟ್ಟಗಳಿಗೆ ಬಸ್ಸುಗಳು ಮತ್ತು ಟ್ಯಾಕ್ಸಿಗಳು ನಿಯಮಿತವಾಗಿ ಚಲಿಸುತ್ತವೆ.
===ವಾಯುಮಾರ್ಗದ ಮೂಲಕ===
[[ಕರ್ನಾಟಕ]] ಮತ್ತು [[ಭಾರತ|ಭಾರತದ]] ಇತರ ಭಾಗಗಳಿಂದ ಬರುವ ಪ್ರವಾಸಿಗರು [[ಬೆಂಗಳೂರು|ಬೆಂಗಳೂರಿಗೆ]] ವಿಮಾನದ ಮೂಲಕ ಬರಬಹುದು.<ref>https://www.transindiatravels.com/karnataka/mysore/chamundi-hills/</ref> ಬೆಂಗಳೂರಿನಿಂದ ಚಾಮುಂಡಿ ಬೆಟ್ಟವು ಸುಮಾರು ೧೬೦ ಕಿ.ಮೀ ದೂರದಲ್ಲಿದೆ.
==ಛಾಯಾಂಕಣ==
<gallery widths="200" heights="200">
File:Nandibull.jpg|ಚಾಮುಂಡಿ ಬೆಟ್ಟದಲ್ಲಿ ಕ್ರಿ.ಶ. ೨ ನೇ ಶತಮಾನದ ನಂದಿಯ ಶಿಲ್ಪ
File:Nandi at chamundi mysore.jpg|ಆಧುನಿಕ ಕಾಲದ ನಂದಿ ಪ್ರತಿಮೆ
File:The bull Nandi.JPG|ಅಲಂಕೃತ ನಂದಿ ಪ್ರತಿಮೆ
</gallery>
== ಜೀವವೈವಿಧ್ಯ ==
ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶವು 613.51 ಹೆಕ್ಟೇರ್ಗಳಷ್ಟು <ref>{{Cite journal|last=Mali|first=Mukesh|last2=Gujela|first2=D.D.|last3=Dhere|first3=Neeta|last4=A.|first4=Srinivasa|date=2017-01-04|title=Daivivan of Chamundii Hill of Mysore, Karnataka|url=https://www.researchgate.net/publication/312200517_Daivivan_of_Chamundii_Hill_of_Mysore_Karnataka}}</ref> ವಿಸ್ತೀರ್ಣ ಹೊಂದಿರುವ ಪರಿಸರ ತಾಣವಾಗಿದ್ದು, ಮೈಸೂರಿನ ಸೂಕ್ಷ್ಮ ಹವಾಮಾನಕ್ಕೆ ಕೊಡುಗೆ ನೀಡುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. 2011 ರಲ್ಲಿ, ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸುವ ಸಲುವಾಗಿ ಬೆಟ್ಟದ 50 ಹೆಕ್ಟೇರ್ಗಳನ್ನು ''ದೈವೀವನ'' ಎಂದು ಘೋಷಿಸಲಾಯಿತು.
===== ಸಸ್ಯ ಮತ್ತು ಪ್ರಾಣಿಸಂಕುಲ =====
11 ವರ್ಷಗಳ (1996-2006) <ref name="Misra2007">{{Cite journal|last=Misra|first=D.|last2=Shivaprakash|first2=A.|last3=Sadananda|first3=K. B.|date=2007|title=Birds of Chamundi Hills Reserve Forest, Mysore, Karnataka|url=https://indianbirds.in/pdfs/IB3.3_MisraETAL_ChamundiHills.pdf|journal=Indian Birds|volume=3|issue=3|pages=82–86}}</ref> ಅವಧಿಯಲ್ಲಿ ನಡೆದ ಸುಧೀರ್ಘ ಸಂಶೋಧನೆಯಲ್ಲಿ 193 ಪಕ್ಷಿ ಪ್ರಭೇದಗಳನ್ನು ದಾಖಲಿಸಲಾಗಿದೆ, ಇದು ಕರ್ನಾಟಕದ ಒಟ್ಟು ಪಕ್ಷಿ ಪ್ರಭೇದಗಳಲ್ಲಿ ಮೂರನೇ ಒಂದು ಭಾಗವಾಗಿದೆ (570). ಇದು ಭಾರತದ ಪಕ್ಷಿಗಳಲ್ಲಿ 15% ರಷ್ಟಾಗಿದೆ (1,396) <ref>{{Cite web |title=Countries with the most bird species |url=https://worldrainforests.com/03birds.htm |access-date=2026-05-05 |website=WorldRainforests.com}}</ref> . ಈ 193 ಪ್ರಭೇದಗಳಲ್ಲಿ, 96 ಸ್ಥಳೀಯ ಪಕ್ಷಿಗಳು ಮತ್ತು 41 ವಲಸೆ ಹಕ್ಕಿಗಳು. ಸ್ಥಳೀಯ ಪಕ್ಷಿಗಳಲ್ಲಿ ಬೊನೆಲ್ಲಿ ಹದ್ದು ಮತ್ತು [[ಬೂದುಬಾಲದ ಉಲಿಯಕ್ಕಿ|ಫ್ರಾಂಕ್ಲಿನ್ನ ಪ್ರಿನಿಯಾ]] ಸೇರಿವೆ; ಮತ್ತು ವಲಸೆ ಹಕ್ಕಿಗಳಲ್ಲಿ [[ಕಿರು ಚಾಣ]] (ಚಳಿಗಾಲ) ಮತ್ತು ಬೇಸಿಗೆಯಲ್ಲಿ [[ಚಾತಕ|ಚಾತಕ ಪಕ್ಷಿ]] ಮತ್ತು ಬ್ರೈನ್ಫೀವರ್ ಬರ್ಡ್ನಂತಹ ಪಕ್ಷಿಗಳು ಸೇರಿವೆ. ಇತ್ತೀಚೆಗೆ, [[ನವಿಲು|ನವಿಲುಗಳ]] ಸಂಖ್ಯೆಯೂ ಹೆಚ್ಚುತ್ತಿದೆ.<ref>{{Cite web |last=Girisha |date=2022-02-11 |title=Mysuru sees rise in peacock population, but shrinking foraging ground may pose problem |url=https://www.thenewsminute.com/karnataka/mysuru-sees-rise-peacock-population-shrinking-foraging-ground-may-pose-problem-160868 |access-date=2026-05-05 |website=The News Minute |language=en}}</ref>
[[ಚಿತ್ರ:A_view_from_chamundi_hills.jpg|thumb|ಚಾಮುಂಡಿ ಬೆಟ್ಟದಿಂದ ಒಂದು ನೋಟ]]
91 ಕುಟುಂಬಗಳಿಗೆ ಸೇರಿದ 442 ಜಾತಿಯ ಹೂಬಿಡುವ ಸಸ್ಯಗಳನ್ನು ಒಳಗೊಂಡಂತೆ ವಿಶಾಲವಾದ ಸಸ್ಯ ವೈವಿಧ್ಯತೆಯು ಚಿಟ್ಟೆಗಳಿಗೆ ಉತ್ತಮ ಆವಾಸಸ್ಥಾನವನ್ನು ಒದಗಿಸುತ್ತದೆ <ref>{{ಉಲ್ಲೇಖ ಸುದ್ದಿ |date=2022-04-03 |title=Database highlights the biodiversity of Chamundi Hills |url=https://www.thehindu.com/news/national/karnataka/database-highlights-the-biodiversity-of-chamundi-hills/article65286847.ece |access-date=2026-05-05 |work=The Hindu |language=en-IN |issn=0971-751X}}</ref> . ಬೆಟ್ಟವು ಸುಮಾರು 150 ಜಾತಿಯ ಚಿಟ್ಟೆಗಳನ್ನು ಹೊಂದಿದ್ದು, ಭಾರತದ ಸುಮಾರು 10% ಚಿಟ್ಟೆ ಪ್ರಭೇದಗಳಿಗೆ ನೆಲೆಯಾಗಿದೆ. [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳ]] ಮತ್ತು ಪೂರ್ವ ಘಟ್ಟಗಳ ನಡುವೆ ಬೆಟ್ಟಗಳು ಇರುವುದರಿಂದ, ಇದು ನಿಂಫಾಲಿಡೆ ಸಾಮೂಹಿಕ ವಲಸೆಯ ಮಾರ್ಗಬಿಂದುವಾಗಿ ಕಾರ್ಯನಿರ್ವಹಿಸುತ್ತದೆ <ref>{{ಉಲ್ಲೇಖ ಸುದ್ದಿ |last=Jeshi |first=K. |date=2020-05-29 |title=It is that time of the year when butterflies migrate, moving en masse in a bright, dramatic surge. Experts tell us what to look out for |url=https://www.thehindu.com/sci-tech/energy-and-environment/it-is-that-time-of-the-year-when-butterflies-migrate-moving-en-masse-in-a-bright-dramatic-surge-experts-tell-us-what-to-look-out-for/article31701802.ece |access-date=2026-05-05 |work=The Hindu |language=en-IN |issn=0971-751X}}</ref> . ಇತರ ಚಿಟ್ಟೆ ಪ್ರಭೇದಗಳಲ್ಲಿ ಬ್ಲೂ ಟೈಗರ್, ಕಾಮನ್ ಕ್ರೌಸ್, ಸ್ಕಾರ್ಸ್ ಶಾಟ್ ಸಿಲ್ವರ್ಲೈನ್ ಮತ್ತು ಎಮಿಗ್ರಂಟ್ಸ್ ಸೇರಿವೆ. <ref>{{Cite web |date=2026-04-08 |title=Birds & butterflies of Chamundi Hill |url=https://starofmysore.com/birds-butterflies-of-chamundi-hill/ |access-date=2026-05-05 |website=Star of Mysore |language=en-US}}</ref>
ಓರಿಯೆಂಟಲ್ ರ್ಯಾಟ್ ಸ್ನೇಕ್ ಮತ್ತು ಕಾಮನ್ ಟ್ರಿಂಕೆಟ್ ಸ್ನೇಕ್ <ref name="MysoreNature3">{{Cite web |title=Chamundi Hill |url=https://www.mysorenature.org/inside-mysore/chamundi |access-date=3 May 2026 |website=Mysore Nature}}</ref> <ref name="Hindu20242">{{ಉಲ್ಲೇಖ ಸುದ್ದಿ |date=6 September 2024 |title=Chamundi Hills: A treasure trove of biodiversity |url=https://www.thehindu.com/news/national/karnataka/a-treasure-trove-of-biodiversity/article68613436.ece |work=The Hindu}}</ref> ನಂತಹ ಇತರ ವಿಷಕಾರಿಯಲ್ಲದ ಹಾವುಗಳ ಜೊತೆಗೆ ಎಲ್ಲಾ ಬಿಗ್ ಫ಼ೋರ್ ([[ನಾಗರಹಾವು]], [[ಕಾಳಿಂಗ ಸರ್ಪ|ಕಾಳಿಂಗ ಸರ್ಪ,]] [[ಕೊಳಕ ಮಂಡಲ]], [[ಕನ್ನಡಿ ಹಾವು]]) ವಿಷಕಾರಿ ಹಾವುಗಳು ಇಲ್ಲಿ ಕಂಡುಬರುತ್ತವೆ. ಹಾವುಗಳಲ್ಲದೆ, ಪೆನಿನ್ಸುಲರ್ ರಾಕ್ ಅಗಾಮ (ಓತಿಕ್ಯಾತ) <ref name="Chandavarkar2013">{{Cite journal|last=Chandavarkar|first=V. R.|last2=Naik|first2=P. R.|date=2013|title=The Endocrine Pancreas of the Lizard Calotes versicolor: An Immunocytochemical and Physiological Study|journal=Journal of Herpetology|volume=47|issue=1|pages=102–109}}</ref>, ಮೈಸೂರು ಡೇ ಗೆಕ್ಕೊ (ಹಲ್ಲಿ) <ref name="Srinivasulu20142">{{ಉಲ್ಲೇಖ ಪುಸ್ತಕ |last=Srinivasulu |first=C. |title=The Status and Distribution of Reptiles in the Western Ghats, India |last2=Srinivasulu |first2=B. |last3=Molur |first3=S. |date=2014 |publisher=Wildlife Information Liaison Development Society |isbn=978-81-88722-40-2 |location=Coimbatore, India}}</ref>, [[ಉಡ]] (), ಊಸರವಳ್ಳಿ <ref>{{Cite web |title=For ID - Chamundi hills, Mysore {{!}} 01Oct10AR03 |url=https://groups.google.com/g/indiantreepix/c/ZSmPLAD7WZE |access-date=2026-05-05 |website=groups.google.com}}</ref> ಮತ್ತು ಓರಿಯೆಂಟಲ್ ಗಾರ್ಡನ್ ಹಲ್ಲಿ ಸೇರಿದಂತೆ ಅನೇಕ ಸರೀಸೃಪಗಳು ಸಹ ಇಲ್ಲಿ ವಾಸಿಸುತ್ತವೆ.
ಈ ಬೆಟ್ಟವು ಕೋಡಗಗಳ (ಬೊನೆಟ್ ಮಕಾಕ್)<ref>{{Cite journal|last=Erinjery|first=Joseph J.|last2=Kumar|first2=Shanthala|last3=Kumara|first3=Honnavalli N.|last4=Mohan|first4=K.|last5=Dhananjaya|first5=Tejeshwar|last6=Sundararaj|first6=P.|last7=Kent|first7=Rafi|last8=Singh|first8=Mewa|date=2017|title=Losing its ground: A case study of fast declining populations of a 'least-concern' species, the bonnet macaque (Macaca radiata)|url=https://pmc.ncbi.nlm.nih.gov/articles/PMC5568106/|journal=PloS One|volume=12|issue=8|pages=e0182140|doi=10.1371/journal.pone.0182140|issn=1932-6203|pmc=5568106|pmid=28832584}}</ref> ಅತಿದೊಡ್ಡ ನೆಲೆಯಾಗಿದೆ (240 ರಲ್ಲಿ, 2004 ರಲ್ಲಿ). ಇವು ಪ್ರವಾಸಿ ಪ್ರದೇಶಗಳಿಗೆ ಸಾಮೀಪ್ಯದಲ್ಲೇ ಬೀಡು ಬಿಟ್ಟಿರುತ್ತವೆ. ಟಫ್ಟೆಡ್ ಗ್ರೇ ಲಂಗೂರ್ <ref name="MysoreNature4">{{cite web |title=Chamundi Hill |url=https://www.mysorenature.org/inside-mysore/chamundi |access-date=3 May 2026 |website=Mysore Nature}}</ref>ಮತ್ತು ಪ್ರವಾಸಿಗರಿಂದ ದೂರವಿರುವ ಹನುಮಾನ್ ಲಂಗೂರ್ಗಳೂ ಇಲ್ಲಿವೆ<ref name="Singh20172">{{cite journal|last1=Singh|first1=M.|last2=Ernjy|first2=M.|last3=Kaur|first3=K.|last4=Kumara|first4=H. N.|date=2017|title=Losing its ground: A case study of fast declining populations of a 'least-concern' species, the bonnet macaque (Macaca radiata)|journal=PLOS ONE|volume=12|issue=8|pages=e0182140|doi=10.1371/journal.pone.0182140}}</ref>. ಇಲ್ಲಿ ಕಂಡುಬರುವ ಇತರ ಇತರ ಸಸ್ತನಿಗಳೆಂದರೆ [[ಚಿರತೆ]], [[ಕಾಡು ಬೆಕ್ಕು]], [[ಮೊಲ]], [[ಚಿಪ್ಪುಹಂದಿ]] ಮತ್ತು [[ತಾಳೆಬೆಕ್ಕು]].<ref>{{ಉಲ್ಲೇಖ ಸುದ್ದಿ |date=2025-12-31 |title=Chamundi Hills, an ecological hotspot |url=https://www.thehindu.com/news/national/karnataka/chamundi-hills-an-ecological-hotspot/article70456754.ece |access-date=2026-05-05 |work=The Hindu |language=en-IN |issn=0971-751X}}</ref>
==ಉಲ್ಲೇಖಗಳು==
<references />
==ಬಾಹ್ಯ ಕೊಂಡಿಗಳು==
{{Commons category|Chamundi Hills}}
{{Commons category|Chamundeswari Temple}}
*[https://web.archive.org/web/20120909044530/http://www.mysorenature.org/chamundi Mysore Nature|Chamundi Hill Reserve Forest]
*[http://www.mysorechamunditemple.com Mysore Chamundi Temple] {{Webarchive|url=https://web.archive.org/web/20220627215105/http://mysorechamunditemple.com/ |date=2022-06-27 }}
*[http://www.publishersweekly.com/978-0-06-050894-4 Climbing Chamundi Hill; 1001 Steps with a Storyteller and a Reluctant Pilgrim. Ariel Glucklich]
{{ಕರ್ನಾಟಕದ ಬೆಟ್ಟಗಳು}}
{{Interwikineeded}}
[[ವರ್ಗ:ಮೈಸೂರು]]
[[ವರ್ಗ:ಮೈಸೂರು ತಾಲೂಕಿನ ಪ್ರವಾಸಿ ತಾಣಗಳು]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
r0airz03e9rwr4evdxcind6brzi2i9z
1376920
1376919
2026-07-18T10:33:46Z
Gshguru
9726
/* ಸಸ್ಯ ಮತ್ತು ಪ್ರಾಣಿಸಂಕುಲ */
1376920
wikitext
text/x-wiki
[[Image:Chamundi_Hills_Mysore.jpg|250px|thumb|right|ಚಾಮುಂಡಿ ಬೆಟ್ಟ]]
[[File:J.C.Nagar Welcome Board to Chamundi Hills.jpg|thumb|upright|ಚಾಮುಂಡಿ ಬೆಟ್ಟಕ್ಕೆ ಪ್ರವೇಶ]]
ಇದು [[ಮೈಸೂರು]] ನಗರಕ್ಕೆ ಹೊಂದಿಕೊಂಡಂತೆ ಅದರ ಅಗ್ನೇಯಕ್ಕೆ ಪೂರ್ವಾಭಿಮುಖವಾಗಿ ಹಬ್ಬಿ ನಿಂತಿರುವ ಬೆಟ್ಟವಾಗಿದೆ. ಇದು ಸಮುದ್ರಮಟ್ಟದಿಂದ ಸುಮಾರು ೧೦೬೩ ಮೀ. (೩೪೮೯ ಅಡಿ) ಎತ್ತರದಲ್ಲಿದೆ.<ref name=":0">{{Cite web|date=2019-09-04|title=Chamundi Hills {{!}} Chamudeshwari {{!}}Nandi at Mysore {{!}} Mahishasura|url=https://www.karnataka.com/mysore/chamundi-hills/|access-date=2020-12-31|website=Karnataka.com|language=en-US}}</ref><ref>{{Cite web|title=Chamundi Hill {{!}} District Mysuru, Government of Karnataka {{!}} Heritage city {{!}} India|url=https://mysore.nic.in/en/tourist-place/chamunid-hill/|access-date=2020-12-31|language=en-US}}</ref> ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿದೆ.
==ಆಕರ್ಷಣೆಗಳು==
ಈ ಬೆಟ್ಟಗಳನ್ನು ಪ್ರಾಚೀನ ಹಿಂದೂ ಧರ್ಮಗ್ರಂಥಗಳಾದ ''ಸ್ಕಂದ ಪುರಾಣ''ದಲ್ಲಿ ಉಲ್ಲೇಖಿಸಲಾಗಿದೆ.<ref>https://www.mysoretourism.org.in/chamundeshwari-temple-mysore</ref> ತ್ರಿಮುತ ಕ್ಷೇತ್ರ ಎಂಬ ಸ್ಥಳವನ್ನು ಈ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ; ಈ ಸ್ಥಳವು ಎಂಟು ಬೆಟ್ಟಗಳಿಂದ (ಅವುಗಳಲ್ಲಿ ಚಾಮುಂಡಿ ಬೆಟ್ಟ ಕೂಡ ಒಂದು) ಸುತ್ತುವರೆದಿದೆ. ಈ ಹಿಂದೆ, ಶಿವನಿಗೆ ಅರ್ಪಿತವಾದ ಮಹಾಬಲೇಶ್ವರ ದೇವಾಲಯದ ನಂತರ ಈ ಬೆಟ್ಟವನ್ನು ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತು. ಇದು ಬೆಟ್ಟಗಳ ಮೇಲಿನ ಅತ್ಯಂತ ಹಳೆಯ ದೇವಾಲಯವಾಗಿದೆ. ನಂತರ, ಈ ಬೆಟ್ಟವನ್ನು ಚಾಮುಂಡಿ ದೇವಿಯ ನಂತರ ''ಚಾಮುಂಡಿ ಬೆಟ್ಟ'' ಎಂದು ಕರೆಯಲಾಯಿತು.
ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಡಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.
[[ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು |ಚಾಮುಂಡೇಶ್ವರಿ ದೇವಾಲಯವು]] ಚಾಮುಂಡಿ ಬೆಟ್ಟದ ಮೇಲಿದೆ. ಶತಮಾನಗಳ ಕಾಲ ಮೈಸೂರು ಆಡಳಿತಗಾರರಿಂದ ಪೋಷಿಸಲ್ಪಟ್ಟ ಇದನ್ನು [[ಮುಮ್ಮಡಿ ಕೃಷ್ಣರಾಜ ಒಡೆಯರು|ಮುಮ್ಮಡಿ ಕೃಷ್ಣರಾಜ ಒಡೆಯರ್]] ಅವರ ಕಾಲದಲ್ಲಿ (೧೮೨೭) ನವೀಕರಿಸಲಾಯಿತು.
==ಚಾಮುಂಡೇಶ್ವರಿ ದೇವಸ್ಥಾನ==
[[Image:Chamundeshwari Temple.jpg|thumb|left|250px|ಚಾಮುಂಡೇಶ್ವರಿಯ ದೇವಾಲಯ]]
ಚಾಮುಂಡಿ ದೇವಿಯ ಹೆಸರಿನಿಂದ ಕರೆಯಲ್ಪಡುವ ಚಾಮುಂಡೇಶ್ವರಿ ದೇವಾಲಯವು ಈ ಬೆಟ್ಟದ ಮೇಲೆ ಕುಳಿತಿದೆ. ಈ ಬೆಟ್ಟವು ಅದರ ಶಿಖರಕ್ಕೆ ಹೋಗಲು ೧,೦೦೮ ಪ್ರಾಚೀನ ಕಲ್ಲಿನ ಮೆಟ್ಟಿಲುಗಳನ್ನು ಹೊಂದಿದೆ. ಶಿಖರಕ್ಕೆ ಸರಿಸುಮಾರು ಅರ್ಧದಷ್ಟು ದೂರದಲ್ಲಿ ಶಿವನ ವಾಹನ ನಂದಿಯ ಪ್ರತಿಮೆ ಇದೆ, ಇದು ೪.೯ ಮೀ ಎತ್ತರ ಮತ್ತು ೭.೬ ಮೀ ಉದ್ದವಿದೆ. ಇದನ್ನು ಕಪ್ಪು ಗ್ರಾನೈಟ್ನ ಒಂದೇ ತುಂಡಿನಿಂದ ಕೆತ್ತಲಾಗಿದೆ.
ಈ ದೇವಾಲಯವು ಚತುಷ್ಕೋನ ರಚನೆಯನ್ನು ಹೊಂದಿದೆ. ಬಲಗೈಯಲ್ಲಿ ಖಡ್ಗ ಮತ್ತು ಎಡಗೈಯಲ್ಲಿ ನಾಗರಹಾವನ್ನು ಹೊಂದಿರುವ [[ಮಹಿಷಾಸುರ|ಮಹಿಷಾಸುರನ]] ಪ್ರತಿಮೆಯು ಇಲ್ಲಿನ ಪ್ರಮುಖ ಲಕ್ಷಣವಾಗಿದೆ. ದೇವಾಲಯದ ಗರ್ಭಗುಡಿಯೊಳಗೆ ಚಾಮುಂಡೇಶ್ವರಿಯ ಕೆತ್ತನೆಯ ವಿಗ್ರಹವಿದೆ.<ref>https://www.inmysore.com/chamundi-hills</ref> ಅವಳು ತನ್ನ ಬಲ ಹಿಮ್ಮಡಿಯನ್ನು ಏಳು ಚಕ್ರಗಳಲ್ಲಿ ಅತ್ಯಂತ ಕೆಳಭಾಗಕ್ಕೆ ಒತ್ತಿ ಕುಳಿತಿದ್ದಾಳೆ. ಈ ಅಡ್ಡ ಕಾಲಿನ ಯೋಗ ಭಂಗಿಯು [[ಶಿವ|ಶಿವನ]] ಭಂಗಿಯನ್ನು ಪ್ರತಿಧ್ವನಿಸುತ್ತದೆ. ಈ ಶಕ್ತಿಯುತ ಯೋಗ ಭಂಗಿಯನ್ನು ಕರಗತ ಮಾಡಿಕೊಂಡರೆ, ಬ್ರಹ್ಮಾಂಡದ ಹೆಚ್ಚುವರಿ ಆಯಾಮದ ನೋಟವನ್ನು ಒದಗಿಸುತ್ತದೆ ಎಂದು ಭಕ್ತರು ನಂಬುತ್ತಾರೆ.
ಮೈಸೂರಿನ ಒಡೆಯರ ಆಳ್ವಿಕೆಯಲ್ಲಿ, [[ವಿಜಯ ದಶಮಿ|ವಿಜಯದಶಮಿ]] (ದಸರಾದ ಹತ್ತನೇ ದಿನ) ಮೆರವಣಿಗೆಯ ಸಮಯದಲ್ಲಿ ಮಹಾರಾಜರು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತಿದ್ದರು. ಸ್ವಾತಂತ್ರ್ಯಾನಂತರ, ಮಹಾರಾಜರ ಬದಲಿಗೆ ಚಾಮುಂಡೇಶ್ವರಿಯ ವಿಗ್ರಹವನ್ನು ಸ್ಥಾಪಿಸಲಾಯಿತು, ಹಾಗೂ [[ದಸರಾ|ದಸರಾವನ್ನು]] ರಾಜ್ಯ ಉತ್ಸವವನ್ನಾಗಿ ಮಾಡಲಾಯಿತು.
ಚಾಮುಂಡಿ ಬೆಟ್ಟಗಳ ಶಿಖರದಿಂದ, [[ಮೈಸೂರು ಅರಮನೆ]], ಕಾರಂಜಿ ಸರೋವರ ಮತ್ತು ಹಲವಾರು ಸಣ್ಣ ದೇವಾಲಯಗಳು ಗೋಚರಿಸುತ್ತವೆ.
==ಮಹಾಬಲೇಶ್ವರ ದೇವಸ್ಥಾನ==
[[ಚಿತ್ರ:Mahishasura statue at Chamundi Hills.JPG|thumb|right|ಮಹಿಷಾಸುರನ ವಿಗ್ರಹ]]
ಇದು ಚಾಮುಂಡಿ ಬೆಟ್ಟದಲ್ಲಿರುವ ಅತ್ಯಂತ ಹಳೆಯ ದೇವಾಲಯವಾಗಿದೆ. ಇದು ಕ್ರಿ.ಶ ೯೫೦ ರ ಹಿಂದಿನದು. ಚಾಮುಂಡಿ ದೇವಾಲಯವು ಜನಪ್ರಿಯವಾಗುವ ಮೊದಲು, ಚಾಮುಂಡಿ ಬೆಟ್ಟಗಳನ್ನು ಈ ದೇವಾಲಯದ ಗೌರವಾರ್ಥವಾಗಿ ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತು.<ref name="chamundi" />
ಈ ದೇವಾಲಯವು [[ಹೊಯ್ಸಳ|ಹೊಯ್ಸಳರು]] ಮತ್ತು [[ಚೋಳ ವಂಶ|ಚೋಳರು]] ಸೇರಿದಂತೆ ಮೂರು ರಾಜವಂಶಗಳ ಕೆಲಸವನ್ನು ಹೊಂದಿದೆ. ಇದು [[ಸಪ್ತಮಾತೃಕೆಯರು|ಸಪ್ತ ಮಾತೃಕೆಯರು]], [[ಪಾರ್ವತಿ]], [[ನಟರಾಜ]], [[ಭೈರವ]], ಭಿಕ್ಷಾಟನ [[ಶಿವ]] ಮತ್ತು [[ವಿಷ್ಣು|ವಿಷ್ಣುವಿನ]] ಚಿತ್ರಗಳನ್ನು ಹೊಂದಿದೆ. ಇದು ಮಹಿಷಮರ್ಧಿನಿ ಮತ್ತು ದಕ್ಷಿಣಾಮೂರ್ತಿ ಪ್ರತಿಮೆಗಳನ್ನು ಸಹ ಹೊಂದಿದೆ.
==ದಂತಕಥೆ==
ಜನಪ್ರಿಯ ದಂತಕಥೆಗಳ ಪ್ರಕಾರ, ಅನೇಕ ವರ್ಷಗಳ ಹಿಂದೆ, [[ಮಹಿಷಾಸುರ]] ಎಂಬ ರಾಕ್ಷಸನು ಸ್ವರ್ಗ ಮತ್ತು ಭೂಮಿಯಲ್ಲಿ ವಿನಾಶವನ್ನು ಉಂಟುಮಾಡುತ್ತಿದ್ದನು. ಬ್ರಹ್ಮನು ಅವನಿಗೆ, ಅವನನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ ಎಂಬ ವರವನ್ನು ಉಡುಗೊರೆಯಾಗಿ ನೀಡಿದ್ದನು. ಈ ಕಾರಣಕ್ಕಾಗಿ, ಮಹಿಷಾಸುರನು ಪ್ರಾರಂಭಿಸಿದ ಪ್ರತಿಯೊಂದು ಯುದ್ಧವನ್ನು ನಿಧಾನವಾಗಿ ಗೆಲ್ಲುತ್ತಿದ್ದನು. ದೇವತೆಗಳು [[ಬ್ರಹ್ಮ (ಹಿಂದೂ ಪರಿಕಲ್ಪನೆ)|ಬ್ರಹ್ಮನ]] ವರಕ್ಕೆ ಒಂದು ಲೋಪದೋಷವನ್ನು ಕಂಡುಕೊಂಡರು ಮತ್ತು ದುರ್ಗಾ ದೇವಿಗೆ ಮಹಿಷಾಸುರನಿಗಿಂತ ಬಲಶಾಲಿಯಾಗಲು ದೈವಿಕ ಶಕ್ತಿಯನ್ನು ನೀಡಲಾಯಿತು.
[[ಚಾಮುಂಡೇಶ್ವರಿ|ಚಾಮುಂಡೇಶ್ವರಿ ದೇವಿಯು]] ದುರ್ಗೆಯ ಒಂದು ರೂಪ. ತನ್ನ ಹೊಸ ಶಕ್ತಿಗಳು ಮತ್ತು [[ಸಿಂಹ|ಸಿಂಹವನ್ನು]] ತನ್ನ ವಾಹನವಾಗಿಟ್ಟುಕೊಂಡು, ಅವಳು ಹತ್ತು ದಿನಗಳ ಕಾಲ ಬೆಟ್ಟದ ಮೇಲೆ ಮಹಿಷಾಸುರನೊಂದಿಗೆ ಹೋರಾಡಿ ಅಂತಿಮವಾಗಿ ಅವನನ್ನು ಕೊಂದಳು. ಹಾಗಾಗಿ ಈ ದೇವಿಯನ್ನು ಮಹಿಷಾಸುರ ಮರ್ದಿನಿ ಎಂದೂ ಕರೆಯುತ್ತಾರೆ. ಅವಳ ಗೌರವಾರ್ಥವಾಗಿ, ಬೆಟ್ಟಕ್ಕೆ ಚಾಮುಂಡಿ ಬೆಟ್ಟ ಎಂದು ಹೆಸರಿಸಲಾಯಿತು.<ref name="chamundi">https://www.karnataka.com/mysore/chamundi-hills/</ref> ಈ ದಿನವನ್ನು ಭಾರತದಾದ್ಯಂತ [[ದಸರಾ]] ಎಂದು ಆಚರಿಸಲಾಗುತ್ತದೆ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ.
ಪುರಾಣಗಳ ಪ್ರಕಾರ, ಈ ಕಲ್ಲಿನ ಬೆಟ್ಟವನ್ನು ಮಹಾಬಲಚಲ ಎಂದು ಕರೆಯಲಾಗುತ್ತಿತ್ತು. ಎರಡು ಪ್ರಾಚೀನ ದೇವಾಲಯಗಳು ಈ ಬೆಟ್ಟವನ್ನು ಆಕ್ರಮಿಸಿಕೊಂಡಿವೆ, ಮಹಾಬಲೇಶ್ವರ ಮತ್ತು ಚಾಮುಂಡೇಶ್ವರಿ. ಬೆಟ್ಟದ ಮೇಲಿರುವ ಮಹಾಬಲೇಶ್ವರ ದೇವಾಲಯವು ಎರಡರಲ್ಲಿ ಹಳೆಯದು ಮತ್ತು ಇದು ಯಾತ್ರಾ ಸ್ಥಳವಾಗಿದೆ. ಅಲ್ಲಿ ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುತ್ತದೆ.
==ಮೈಸೂರಿನ ಹೆಸರಿನ ಮೇಲೆ ಪ್ರಭಾವ==
[[File:VIEW OF MYSURU FROM CHAMUNDI HILLS.jpg|thumb|ಚಾಮುಂಡಿ ಬೆಟ್ಟದಿಂದ [[ಮೈಸೂರು |ಮೈಸೂರು ನಗರದ]] ನೋಟ]]
ಮೈಸೂರು ಎಂಬ ಹೆಸರು ಹಳೆಯ ಕನ್ನಡ ಪದ ''ಮಹಿಶೂರು''ನಿಂದ ಬಂದಿದೆ. ಮಹಿಶೂರು ಎಂದರೆ ''ಮಹಿಷಾಸುರನ ಗ್ರಾಮ'' ಎಂದರ್ಥ. ನಂತರ ಬ್ರಿಟಿಷರು ಈ ಹೆಸರನ್ನು ''ಮೈಸೂರು'' ಎಂದು ಮಾರ್ಪಡಿಸಿದರು.<ref>https://www.travelescape.in/chamundi-hills-travel-guide/</ref> ನಂತರ ನವೆಂಬರ್ ೧ ೨೦೧೪ ರಂದು, ಕರ್ನಾಟಕ ಸರ್ಕಾರವು ಹೆಸರನ್ನು [[ಮೈಸೂರು]] ಎಂದು ಬದಲಾಯಿಸಿತು. ಹೀಗಾಗಿ ಬೆಟ್ಟವು ನಗರದ ಹೆಸರಿನ ಮೇಲೆ ಪರೋಕ್ಷ ಪ್ರಭಾವ ಬೀರುತ್ತದೆ.
==ಚಾಮುಂಡಿ ಬೆಟ್ಟವನ್ನು ತಲುಪುವ ದಾರಿ==
===ರಸ್ತೆಯ ಮೂಲಕ===
ಚಾಮುಂಡಿ ಬೆಟ್ಟವು ಮೈಸೂರು ಮತ್ತು ನಂಜನಗೂಡಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ಕಾರು, ಟ್ಯಾಕ್ಸಿ ಅಥವಾ ಬಸ್ ಮೂಲಕ ಸುಲಭವಾಗಿ ಪ್ರವಾಸ ಮಾಡಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೈಸೂರಿನಿಂದ ಬೆಟ್ಟಕ್ಕೆ ಪ್ರತಿಯೊಂದು ೨೦ ನಿಮಿಷಕ್ಕೊಮ್ಮೆ ಬಸ್ ಸೇವೆಯನ್ನು ಒದಗಿಸುತ್ತದೆ.
===ರೈಲು ಮೂಲಕ===
[[ಮೈಸೂರು]] ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ೧೩ ಕಿ.ಮೀ ದೂರದಲ್ಲಿದೆ. ಇಲ್ಲಿಂದ ಬೆಟ್ಟಗಳಿಗೆ ಬಸ್ಸುಗಳು ಮತ್ತು ಟ್ಯಾಕ್ಸಿಗಳು ನಿಯಮಿತವಾಗಿ ಚಲಿಸುತ್ತವೆ.
===ವಾಯುಮಾರ್ಗದ ಮೂಲಕ===
[[ಕರ್ನಾಟಕ]] ಮತ್ತು [[ಭಾರತ|ಭಾರತದ]] ಇತರ ಭಾಗಗಳಿಂದ ಬರುವ ಪ್ರವಾಸಿಗರು [[ಬೆಂಗಳೂರು|ಬೆಂಗಳೂರಿಗೆ]] ವಿಮಾನದ ಮೂಲಕ ಬರಬಹುದು.<ref>https://www.transindiatravels.com/karnataka/mysore/chamundi-hills/</ref> ಬೆಂಗಳೂರಿನಿಂದ ಚಾಮುಂಡಿ ಬೆಟ್ಟವು ಸುಮಾರು ೧೬೦ ಕಿ.ಮೀ ದೂರದಲ್ಲಿದೆ.
==ಛಾಯಾಂಕಣ==
<gallery widths="200" heights="200">
File:Nandibull.jpg|ಚಾಮುಂಡಿ ಬೆಟ್ಟದಲ್ಲಿ ಕ್ರಿ.ಶ. ೨ ನೇ ಶತಮಾನದ ನಂದಿಯ ಶಿಲ್ಪ
File:Nandi at chamundi mysore.jpg|ಆಧುನಿಕ ಕಾಲದ ನಂದಿ ಪ್ರತಿಮೆ
File:The bull Nandi.JPG|ಅಲಂಕೃತ ನಂದಿ ಪ್ರತಿಮೆ
</gallery>
== ಜೀವವೈವಿಧ್ಯ ==
ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶವು 613.51 ಹೆಕ್ಟೇರ್ಗಳಷ್ಟು <ref>{{Cite journal|last=Mali|first=Mukesh|last2=Gujela|first2=D.D.|last3=Dhere|first3=Neeta|last4=A.|first4=Srinivasa|date=2017-01-04|title=Daivivan of Chamundii Hill of Mysore, Karnataka|url=https://www.researchgate.net/publication/312200517_Daivivan_of_Chamundii_Hill_of_Mysore_Karnataka}}</ref> ವಿಸ್ತೀರ್ಣ ಹೊಂದಿರುವ ಪರಿಸರ ತಾಣವಾಗಿದ್ದು, ಮೈಸೂರಿನ ಸೂಕ್ಷ್ಮ ಹವಾಮಾನಕ್ಕೆ ಕೊಡುಗೆ ನೀಡುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. 2011 ರಲ್ಲಿ, ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸುವ ಸಲುವಾಗಿ ಬೆಟ್ಟದ 50 ಹೆಕ್ಟೇರ್ಗಳನ್ನು ''ದೈವೀವನ'' ಎಂದು ಘೋಷಿಸಲಾಯಿತು.
=== ಸಸ್ಯ ಮತ್ತು ಪ್ರಾಣಿಸಂಕುಲ ===
11 ವರ್ಷಗಳ (1996-2006) <ref name="Misra2007">{{Cite journal|last=Misra|first=D.|last2=Shivaprakash|first2=A.|last3=Sadananda|first3=K. B.|date=2007|title=Birds of Chamundi Hills Reserve Forest, Mysore, Karnataka|url=https://indianbirds.in/pdfs/IB3.3_MisraETAL_ChamundiHills.pdf|journal=Indian Birds|volume=3|issue=3|pages=82–86}}</ref> ಅವಧಿಯಲ್ಲಿ ನಡೆದ ಸುಧೀರ್ಘ ಸಂಶೋಧನೆಯಲ್ಲಿ 193 ಪಕ್ಷಿ ಪ್ರಭೇದಗಳನ್ನು ದಾಖಲಿಸಲಾಗಿದೆ, ಇದು ಕರ್ನಾಟಕದ ಒಟ್ಟು ಪಕ್ಷಿ ಪ್ರಭೇದಗಳಲ್ಲಿ ಮೂರನೇ ಒಂದು ಭಾಗವಾಗಿದೆ (570). ಇದು ಭಾರತದ ಪಕ್ಷಿಗಳಲ್ಲಿ 15% ರಷ್ಟಾಗಿದೆ (1,396) <ref>{{Cite web |title=Countries with the most bird species |url=https://worldrainforests.com/03birds.htm |access-date=2026-05-05 |website=WorldRainforests.com}}</ref> . ಈ 193 ಪ್ರಭೇದಗಳಲ್ಲಿ, 96 ಸ್ಥಳೀಯ ಪಕ್ಷಿಗಳು ಮತ್ತು 41 ವಲಸೆ ಹಕ್ಕಿಗಳು. ಸ್ಥಳೀಯ ಪಕ್ಷಿಗಳಲ್ಲಿ ಬೊನೆಲ್ಲಿ ಹದ್ದು ಮತ್ತು [[ಬೂದುಬಾಲದ ಉಲಿಯಕ್ಕಿ|ಫ್ರಾಂಕ್ಲಿನ್ನ ಪ್ರಿನಿಯಾ]] ಸೇರಿವೆ; ಮತ್ತು ವಲಸೆ ಹಕ್ಕಿಗಳಲ್ಲಿ [[ಕಿರು ಚಾಣ]] (ಚಳಿಗಾಲ) ಮತ್ತು ಬೇಸಿಗೆಯಲ್ಲಿ [[ಚಾತಕ|ಚಾತಕ ಪಕ್ಷಿ]] ಮತ್ತು ಬ್ರೈನ್ಫೀವರ್ ಬರ್ಡ್ನಂತಹ ಪಕ್ಷಿಗಳು ಸೇರಿವೆ. ಇತ್ತೀಚೆಗೆ, [[ನವಿಲು|ನವಿಲುಗಳ]] ಸಂಖ್ಯೆಯೂ ಹೆಚ್ಚುತ್ತಿದೆ.<ref>{{Cite web |last=Girisha |date=2022-02-11 |title=Mysuru sees rise in peacock population, but shrinking foraging ground may pose problem |url=https://www.thenewsminute.com/karnataka/mysuru-sees-rise-peacock-population-shrinking-foraging-ground-may-pose-problem-160868 |access-date=2026-05-05 |website=The News Minute |language=en}}</ref>
[[ಚಿತ್ರ:A_view_from_chamundi_hills.jpg|thumb|ಚಾಮುಂಡಿ ಬೆಟ್ಟದಿಂದ ಒಂದು ನೋಟ]]
91 ಕುಟುಂಬಗಳಿಗೆ ಸೇರಿದ 442 ಜಾತಿಯ ಹೂಬಿಡುವ ಸಸ್ಯಗಳನ್ನು ಒಳಗೊಂಡಂತೆ ವಿಶಾಲವಾದ ಸಸ್ಯ ವೈವಿಧ್ಯತೆಯು ಚಿಟ್ಟೆಗಳಿಗೆ ಉತ್ತಮ ಆವಾಸಸ್ಥಾನವನ್ನು ಒದಗಿಸುತ್ತದೆ <ref>{{ಉಲ್ಲೇಖ ಸುದ್ದಿ |date=2022-04-03 |title=Database highlights the biodiversity of Chamundi Hills |url=https://www.thehindu.com/news/national/karnataka/database-highlights-the-biodiversity-of-chamundi-hills/article65286847.ece |access-date=2026-05-05 |work=The Hindu |language=en-IN |issn=0971-751X}}</ref> . ಬೆಟ್ಟವು ಸುಮಾರು 150 ಜಾತಿಯ ಚಿಟ್ಟೆಗಳನ್ನು ಹೊಂದಿದ್ದು, ಭಾರತದ ಸುಮಾರು 10% ಚಿಟ್ಟೆ ಪ್ರಭೇದಗಳಿಗೆ ನೆಲೆಯಾಗಿದೆ. [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳ]] ಮತ್ತು ಪೂರ್ವ ಘಟ್ಟಗಳ ನಡುವೆ ಬೆಟ್ಟಗಳು ಇರುವುದರಿಂದ, ಇದು ನಿಂಫಾಲಿಡೆ ಸಾಮೂಹಿಕ ವಲಸೆಯ ಮಾರ್ಗಬಿಂದುವಾಗಿ ಕಾರ್ಯನಿರ್ವಹಿಸುತ್ತದೆ <ref>{{ಉಲ್ಲೇಖ ಸುದ್ದಿ |last=Jeshi |first=K. |date=2020-05-29 |title=It is that time of the year when butterflies migrate, moving en masse in a bright, dramatic surge. Experts tell us what to look out for |url=https://www.thehindu.com/sci-tech/energy-and-environment/it-is-that-time-of-the-year-when-butterflies-migrate-moving-en-masse-in-a-bright-dramatic-surge-experts-tell-us-what-to-look-out-for/article31701802.ece |access-date=2026-05-05 |work=The Hindu |language=en-IN |issn=0971-751X}}</ref> . ಇತರ ಚಿಟ್ಟೆ ಪ್ರಭೇದಗಳಲ್ಲಿ ಬ್ಲೂ ಟೈಗರ್, ಕಾಮನ್ ಕ್ರೌಸ್, ಸ್ಕಾರ್ಸ್ ಶಾಟ್ ಸಿಲ್ವರ್ಲೈನ್ ಮತ್ತು ಎಮಿಗ್ರಂಟ್ಸ್ ಸೇರಿವೆ. <ref>{{Cite web |date=2026-04-08 |title=Birds & butterflies of Chamundi Hill |url=https://starofmysore.com/birds-butterflies-of-chamundi-hill/ |access-date=2026-05-05 |website=Star of Mysore |language=en-US}}</ref>
ವಿಷರಹಿತ ಕೆರೆಹಾವು ಮತ್ತು ಆಭರಣ<ref name="MysoreNature3">{{Cite web |title=Chamundi Hill |url=https://www.mysorenature.org/inside-mysore/chamundi |access-date=3 May 2026 |website=Mysore Nature}}</ref> <ref name="Hindu20242">{{ಉಲ್ಲೇಖ ಸುದ್ದಿ |date=6 September 2024 |title=Chamundi Hills: A treasure trove of biodiversity |url=https://www.thehindu.com/news/national/karnataka/a-treasure-trove-of-biodiversity/article68613436.ece |work=The Hindu}}</ref> ಹಾವುಗಳ ಜೊತೆಗೆ ಎಲ್ಲಾ ನಾಲ್ಕೂ ''ಬಿಗ್ ಫ಼ೋರ್'' ([[ನಾಗರಹಾವು]], [[ಕಾಳಿಂಗ ಸರ್ಪ|ಕಾಳಿಂಗ ಸರ್ಪ,]] [[ಕೊಳಕ ಮಂಡಲ]], [[ಕನ್ನಡಿ ಹಾವು]]) ವಿಷಕಾರಿ ಹಾವುಗಳು ಇಲ್ಲಿ ಕಂಡುಬರುತ್ತವೆ. ಹಾವುಗಳಲ್ಲದೆ, ಪೆನಿನ್ಸುಲರ್ ರಾಕ್ ಅಗಾಮ (ಓತಿಕ್ಯಾತ) <ref name="Chandavarkar2013">{{Cite journal|last=Chandavarkar|first=V. R.|last2=Naik|first2=P. R.|date=2013|title=The Endocrine Pancreas of the Lizard Calotes versicolor: An Immunocytochemical and Physiological Study|journal=Journal of Herpetology|volume=47|issue=1|pages=102–109}}</ref>, ಮೈಸೂರು ಡೇ ಗೆಕ್ಕೊ (ಹಲ್ಲಿ) <ref name="Srinivasulu20142">{{ಉಲ್ಲೇಖ ಪುಸ್ತಕ |last=Srinivasulu |first=C. |title=The Status and Distribution of Reptiles in the Western Ghats, India |last2=Srinivasulu |first2=B. |last3=Molur |first3=S. |date=2014 |publisher=Wildlife Information Liaison Development Society |isbn=978-81-88722-40-2 |location=Coimbatore, India}}</ref>, [[ಉಡ]], [[ಗೋಸುಂಬೆ]] <ref>{{Cite web |title=For ID - Chamundi hills, Mysore {{!}} 01Oct10AR03 |url=https://groups.google.com/g/indiantreepix/c/ZSmPLAD7WZE |access-date=2026-05-05 |website=groups.google.com}}</ref> ಮತ್ತು ಓರಿಯೆಂಟಲ್ ಗಾರ್ಡನ್ ಹಲ್ಲಿ ಸೇರಿದಂತೆ ಅನೇಕ ಸರೀಸೃಪಗಳು ಸಹ ಇಲ್ಲಿ ವಾಸಿಸುತ್ತವೆ.
ಈ ಬೆಟ್ಟವು, ದಕ್ಷಿಣ ಭಾರತದ ಕೋಡಗಗಳ (ಬೊನೆಟ್ ಮಕಾಕ್)<ref>{{Cite journal|last=Erinjery|first=Joseph J.|last2=Kumar|first2=Shanthala|last3=Kumara|first3=Honnavalli N.|last4=Mohan|first4=K.|last5=Dhananjaya|first5=Tejeshwar|last6=Sundararaj|first6=P.|last7=Kent|first7=Rafi|last8=Singh|first8=Mewa|date=2017|title=Losing its ground: A case study of fast declining populations of a 'least-concern' species, the bonnet macaque (Macaca radiata)|url=https://pmc.ncbi.nlm.nih.gov/articles/PMC5568106/|journal=PloS One|volume=12|issue=8|pages=e0182140|doi=10.1371/journal.pone.0182140|issn=1932-6203|pmc=5568106|pmid=28832584}}</ref> ಪ್ರಮುಖ ನೆಲೆಯಾಗಿದೆ (240 ರಲ್ಲಿ, 2004 ರಲ್ಲಿ). ಇವು ಬೆಟ್ಟದ ಮೇಲಿನ ಪ್ರವಾಸಿ ಪ್ರದೇಶಗಳಿಗೆ ಸಾಮೀಪ್ಯದಲ್ಲೇ ಬೀಡು ಬಿಟ್ಟಿರುತ್ತವೆ. ಟಫ್ಟೆಡ್ ಗ್ರೇ ಲಂಗೂರ್ <ref name="MysoreNature4">{{cite web |title=Chamundi Hill |url=https://www.mysorenature.org/inside-mysore/chamundi |access-date=3 May 2026 |website=Mysore Nature}}</ref>ಮತ್ತು ಪ್ರವಾಸಿಗರಿಂದ ದೂರವಿರುವ ಹನುಮಾನ್ ಲಂಗೂರ್ಗಳೂ ಇಲ್ಲಿವೆ<ref name="Singh20172">{{cite journal|last1=Singh|first1=M.|last2=Ernjy|first2=M.|last3=Kaur|first3=K.|last4=Kumara|first4=H. N.|date=2017|title=Losing its ground: A case study of fast declining populations of a 'least-concern' species, the bonnet macaque (Macaca radiata)|journal=PLOS ONE|volume=12|issue=8|pages=e0182140|doi=10.1371/journal.pone.0182140}}</ref>. ಇಲ್ಲಿ ಕಂಡುಬರುವ ಇತರ ಇತರ ಸಸ್ತನಿಗಳೆಂದರೆ [[ಚಿರತೆ]], [[ಕಾಡು ಬೆಕ್ಕು]], [[ಮೊಲ]], [[ಚಿಪ್ಪುಹಂದಿ]] ಮತ್ತು [[ತಾಳೆಬೆಕ್ಕು]].<ref>{{ಉಲ್ಲೇಖ ಸುದ್ದಿ |date=2025-12-31 |title=Chamundi Hills, an ecological hotspot |url=https://www.thehindu.com/news/national/karnataka/chamundi-hills-an-ecological-hotspot/article70456754.ece |access-date=2026-05-05 |work=The Hindu |language=en-IN |issn=0971-751X}}</ref>
==ಉಲ್ಲೇಖಗಳು==
<references />
==ಬಾಹ್ಯ ಕೊಂಡಿಗಳು==
{{Commons category|Chamundi Hills}}
{{Commons category|Chamundeswari Temple}}
*[https://web.archive.org/web/20120909044530/http://www.mysorenature.org/chamundi Mysore Nature|Chamundi Hill Reserve Forest]
*[http://www.mysorechamunditemple.com Mysore Chamundi Temple] {{Webarchive|url=https://web.archive.org/web/20220627215105/http://mysorechamunditemple.com/ |date=2022-06-27 }}
*[http://www.publishersweekly.com/978-0-06-050894-4 Climbing Chamundi Hill; 1001 Steps with a Storyteller and a Reluctant Pilgrim. Ariel Glucklich]
{{ಕರ್ನಾಟಕದ ಬೆಟ್ಟಗಳು}}
{{Interwikineeded}}
[[ವರ್ಗ:ಮೈಸೂರು]]
[[ವರ್ಗ:ಮೈಸೂರು ತಾಲೂಕಿನ ಪ್ರವಾಸಿ ತಾಣಗಳು]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
44lb0nbz87varmbqi2zlfxeoclkfd53
ಸ್ಯಾಮ್ಸಂಗ್
0
27446
1376895
1376677
2026-07-17T18:28:55Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1376895
wikitext
text/x-wiki
{{Infobox company
| company_name = Samsung Group
| company_logo = File:Samsung wordmark.svg
| company_type = [[Public company|Public]] ([[Korean language|Korean]]: 삼성그룹)
| motto = Imagine the Possibilities
| foundation = 1938
| founder = [[Lee Byung-chull]]
| location = [[Samsung Town]], [[Seoul]], [[South Korea]]
| key_people = [[Lee Kun-hee]]<small> ([[Chairman]] and [[Chief executive officer|CEO]])</small><br />[[Lee Soo-bin]]<small> (President, [[Chief executive officer|CEO]] of [[Samsung Life Insurance]])</small><ref name="lee-kun-hee-resigns">{{Cite news|url=http://ap.google.com/article/ALeqM5gmnWKlfgTsbW4n6D9OKnynHdXnhwD906SF9O0|archiveurl=https://web.archive.org/web/20080429210900/http://ap.google.com/article/ALeqM5gmnWKlfgTsbW4n6D9OKnynHdXnhwD906SF9O0|archivedate=2008-04-29|title=Samsung chairman resigns over scandal|author=Kelly Olsen|publisher=Associated Press via [[Google News]]|accessdate=2008-04-22|date=2008-04-22}}</ref>
| area_served = Worldwide
| industry = [[Conglomerate (company)|Conglomerate]]
| products = {{Collapsible list|[[Electronics]]<br />[[Shipbuilding|Shipbuilder]]<br />[[Finance|Financial]]<br />[[Chemical substance|Chemical]]<br />[[Retailing|Retail]]<br />[[Entertainment]]<br />[[Flash memory]]<br />[[Aviation]]<br />[[Optical storage]]<br />[[Mobile phone]]s<br />[[Smartphone]]s<br />[[Hard disk drive]]s}}
| num_employees = ೨೭೬,೦೦೦ <small>(೨೦೦೯)</small><ref name="report" /> <!-- DO NOT change this without providing a reliable source to back up your claim as per [[WP:RS]] -->
| subsid = [[Samsung Electronics]]<br />[[Samsung Life Insurance]]<br />[[Samsung Heavy Industries]]<br />[[Samsung C&T Corporation|Samsung C&T]] etc.
| revenue = <!--Only domestic (non-consolidated in Korea)-->US$ ೧೭೩.೪ billion <small>(೨೦೦೮)</small><ref name="report" /><!--*Consolidated revenue(Overseas division include): ?-->
| operating_income =
| net_income = US$ ೧೦.೭ billion <small>(೨೦೦೮)</small><ref name="report" />
| assets = US$ ೨೫೨.೫ billion <small>(೨೦೦೮)</small><ref name="report" />
| equity = US$ ೯೦.೫ billion <small>(೨೦೦೮)</small><ref name="report" />
| homepage = [http://www.samsung.com/ Samsung.com]
}}
{{Contains Korean text}}
'''ಸ್ಯಾಮ್ಸಂಗ್ ಗ್ರೂಪ್''' ([[ಕೊರಿಯಾದ ಭಾಷೆ|ಕೊರಿಯನ್]]: 삼성그룹) ಒಂದು ಬಹುರಾಷ್ಟ್ರೀಯ ಸಂಘಟಿತ ವ್ಯಾಪಾರಿ ಸಂಸ್ಥೆಯಾಗಿದ್ದು, [[ದಕ್ಷಿಣ ಕೊರಿಯಾ]]ದ [[ಸೌಲ್|ಸಿಯೋಲ್]]ನ ಸ್ಯಾಮ್ಸಂಗ್ ನಗರದಲ್ಲಿ ಅದರ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ದಕ್ಷಿಣ ಕೊರಿಯಾದ ಅತ್ಯಂತ ದೊಡ್ಡ ಚೇಬಾಲ್ ಮತ್ತು ಆದಾಯದಿಂದ<ref>ಆದಾಯದ ಆಧಾರದಿಂದ ಕಂಪನಿಗಳ ಪಟ್ಟಿಯನ್ನು ಗಮನಿಸಿ</ref> ಪ್ರಪಂಚದ ಎರಡನೇ ಅತಿ ದೊಡ್ಡ ಸಂಘಟಿತ ವ್ಯಾಪಾರಿ ಸಂಸ್ಥೆಯಾಗಿದೆ, ೨೦೦೮ರಲ್ಲಿ ಇದರ ವಾರ್ಷಿಕ ಆದಾಯವು US $೧೭೩.೪ ಶತಕೋಟಿಯಾಗಿತ್ತು.<ref name="report">{{cite web|url=http://www.samsung.com/us/aboutsamsung/corporateprofile/ourperformance/samsungprofile.html |title=Samsung Profile 2009 |publisher=Samsung.com |date=2008-12-31 |accessdate=2010-11-11}}</ref>
ಸ್ಯಾಮ್ಸಂಗ್ ಗ್ರೂಪ್ ಹಲವಾರು ಅಂತಾರಾಷ್ಟ್ರೀಯ ಮಟ್ಟದ [[ವ್ಯಾಪಾರ|ವ್ಯವಹಾರ]]ಗಳನ್ನು ಒಳಗೊಂಡಿದೆ, ಅವುಗಳಲ್ಲಿ ಹೆಚ್ಚಿನವು ''ಸ್ಯಾಮ್ಸಂಗ್'' ಬ್ರ್ಯಾಂಡ್ನಡಿಯಲ್ಲಿ ಸೇರಿವೆ, ಅವುಗಳೆಂದರೆ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್, ಮಾರಾಟದಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ;<ref>{{cite web|url=http://www.ft.com/cms/s/2/c48d477a-0c3b-11df-8b81-00144feabdc0.html |title=/ Technology - Samsung beats HP to pole position |publisher=Ft.com |date= |accessdate=2010-09-04}}</ref><ref name="economist">[http://www.economist.com/businessfinance/displayStory.cfm?story_id=13788472 Economist.com] ಸಕ್ಸೆಶನ್ ಅಟ್ ಸ್ಯಾಮ್ಸಂಗ್ – ಕ್ರೋವ್ನಿಂಗ್ ಸಕ್ಸೆಸ್</ref> ಸ್ಯಾಮ್ಸಂಗ್ ಹೆವಿ ಇಂಡಸ್ಟ್ರೀಸ್, ಪ್ರಪಂಚದ ಎರಡನೇ ಅತಿ ದೊಡ್ಡ ಹಡಗು-ನಿರ್ಮಾಣ-ಸಂಸ್ಥೆಯಾಗಿದೆ;<ref>{{cite web|last=Park |first=Kyunghee |url=https://www.bloomberg.com/apps/news?pid=newsarchive&sid=aO0FeeTB6_0Y |title=July 29 (Bloomberg) – Samsung Heavy Shares Gain on Shell’s Platform Orders (Update1) |publisher=Bloomberg |date=2009-07-28 |accessdate=2010-11-11}}</ref> U.S.ನ ಒಂದು ನಿರ್ಮಾಣ ಪತ್ರಿಕೆ ''ಇಂಜಿನಿಯರಿಂಗ್ ನ್ಯೂಸ್-ರೆಕಾರ್ಡ್'' ನಡೆಸಿದ ೨೨೫ ಜಾಗತಿಕ ನಿರ್ಮಾಣ ಸಂಸ್ಥೆಗಳ ೨೦೦೯ರ ಶ್ರೇಣೀಕರಣದಲ್ಲಿ ಸ್ಯಾಮ್ಸಂಗ್ ಇಂಜಿನಿಯರಿಂಗ್ ೩೫ನೇ ಸ್ಥಾನವನ್ನು ಮತ್ತು ಸ್ಯಾಮ್ಸಂಗ್ C&T ೭೨ನೇ ಸ್ಥಾನವನ್ನು ಗಳಿಸಿದವು.<ref>{{cite web|url=http://enr.construction.com/toplists/InternationalContractors/001-100.asp |title=The Top 225 International Contractors2010 |publisher=Enr.construction.com |date=2010-08-25 |accessdate=2010-11-11}}</ref> ಸ್ಯಾಮ್ಸಂಗ್ ಲೈಫ್ ಇನ್ಶುರೆನ್ಸ್ ''ಫಾರ್ಚೂನ್'' ಗ್ಲೋಬಲ್ ೫೦೦ ಇಂಡಸ್ಟ್ರೀಸ್ನ ೨೦೦೯ರ ಶ್ರೇಣೀಕರಣದಲ್ಲಿ ೧೪ನೇ ಸ್ಥಾನವನ್ನು ಪಡೆಯಿತು.<ref>{{cite news |url=http://money.cnn.com/magazines/fortune/global500/2009/industries/183/index.html |title=Global 500 2009: Industry: - FORTUNE on CNNMoney.com |publisher=Money.cnn.com |date=2009-07-20 |accessdate=2010-09-04 |archive-date=2010-08-31 |archive-url=https://web.archive.org/web/20100831010459/http://money.cnn.com/magazines/fortune/global500/2009/industries/183/index.html |url-status=dead }}</ref> ಸ್ಯಾಮ್ಸಂಗ್ ಎವರ್ಲ್ಯಾಂಡ್ ದಕ್ಷಿಣ ಕೊರಿಯಾದ ಮೊದಲ ವಿಷಯೋದ್ಯಾನವಾಗಿದ್ದು, ಇದು ೧೯೭೬ರಲ್ಲಿ ಯಾಂಗಿನ್ ಫಾರ್ಮ್ಲ್ಯಾಂಡ್ ಆಗಿ ತೆರೆದುಕೊಂಡಿತು. ಇದು ಎಪ್ಕಾಟ್, ಡಿಸ್ನಿ MGM ಮತ್ತು ಡಿಸ್ನಿಸ್ ಆನಿಮಲ್ ಕಿಂಗ್ಡಮ್ ಮೊದಲಾದವನ್ನು ಹಿಂದಿಕ್ಕಿ ಈಗ ಪ್ರಪಂಚದಲ್ಲೇ ಐದನೇ ಸುಪ್ರಸಿದ್ಧ ವಿಷಯೋದ್ಯಾನವಾಗಿದೆ.<ref>{{cite news|url=http://www.forbes.com/2002/03/21/0321feat_6.html|title=The World's Best Amusement Parks|publisher=Forbes.com|date=2002-03-21|accessdate=2010-09-11|archive-date=2012-03-29|archive-url=https://web.archive.org/web/20120329211256/http://www.forbes.com/2002/03/21/0321feat_6.html|url-status=dead}}</ref> ಚೈಲ್ ವರ್ಲ್ಡ್ವೈಡ್ ಸ್ಯಾಮ್ಸಂಗ್ ಗ್ರೂಪ್ನ<ref>{{cite web|url=http://investing.businessweek.com/research/stocks/snapshot/snapshot.asp?ticker=030000:KS|title=CHEIL WORLDWIDE INC(030000:Korea SE)|publisher=businessweek.com|date=2010-09-15 |accessdate=2010-09-16}}</ref> ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಇದು ೨೦೧೦ರಲ್ಲಿ ಆದಾಯದ ಆಧಾರದ "ಪ್ರಪಂಚದ ಪ್ರಮುಖ ೫೦ ಏಜೆನ್ಸಿ ಕಂಪನಿ"ಗಳ ಪಟ್ಟಿಯಲ್ಲಿ ೧೯ನೇ ಸ್ಥಾನವನ್ನು ಪಡೆದಿದೆ.
<ref>{{cite web|url=http://adage.com/agencyfamilytrees2010/|title=AGENCY FAMILY TREES 2010 |publisher=Advertising Age |date=2010-04-26 |accessdate=2010-09-16}}</ref> ಶಿಲ್ಲಾ ಹೋಟೆಲ್ ಸಹ ಸ್ಯಾಮ್ಸಂಗ್ ಗ್ರೂಪ್ನ ಒಂದು ಅಂಗಸಂಸ್ಥೆಯಾಗಿದೆ. ಇದು ಪ್ರಸಿದ್ಧ ಅಂತಾರಾಷ್ಟ್ರೀಯ ವ್ಯವಹಾರ-ನಿಯತಕಾಲಿಕ ''ಇನ್ಸ್ಟಿಟ್ಯೂಶನಲ್ ಇನ್ವೆಸ್ಟರ್'' ನಿರ್ವಹಿಸಿದ ವಾರ್ಷಿಕ ಓದುಗರ ಸಮೀಕ್ಷೆಯಲ್ಲಿ "೨೦೦೯ರ ಪ್ರಪಂಚದಲ್ಲೇ ಅತ್ಯುತ್ತಮವಾದ ಪ್ರಮುಖ ೧೦೦ ಹೋಟೆಲ್"ಗಳ ಪಟ್ಟಿಯಲ್ಲಿ ೫೮ನೇ ಸ್ಥಾನವನ್ನು ಗಳಿಸಿತು.<ref>{{cite web|url=http://www.iimagazine.com/Research/133/546/0/0/0/The_Worlds_Best_Hotels/Top_100_Hotels.html|title= 2009 World's Best Hotels|publisher=Institutional Investor|date=2010-03-01 |accessdate=2010-09-11}}</ref>
ಬೆಸ್ಟ್ ಓವರಾಲ್ ಜೆನರಲಿಸ್ಟ್ ಸೇಲ್ಸ್ ಫೋರ್ಸ್ ಸಮೀಕ್ಷೆಯು ಇನ್ಸ್ಟಿಟ್ಯೂಶನಲ್ ಇನ್ವೆಸ್ಟರ್ನ ೨೦೦೭ರ ಏಷ್ಯಾದಾದ್ಯಂತದ ಸಂಶೋಧನಾ ತಂಡದ ಸಮೀಕ್ಷೆಯಲ್ಲಿ ಭಾಗವಹಿಸಿದ ೨೨ ಸಂಸ್ಥೆಗಳನ್ನು ಶ್ರೇಣೀಕರಿಸಿತು. ಸ್ಯಾಮ್ಸಂಗ್ ಸೆಕ್ಯೂರಿಟೀಸ್ (ಬಂಡವಾಳ ಹೂಡಿಕೆ ಬ್ಯಾಂಕ್) ೨೦೦೭ರಲ್ಲಿ ಆದಾಯದ ಆಧಾರದಲ್ಲಿ "೨೦೦೭ ಆಲ್-ಏಷ್ಯಾ ಬೆಸ್ಟ್ ಓವರಾಲ್ ಜೆನರಲಿಸ್ಟ್ ಸೇಲ್ಸ್ ಫೋರ್ಸ್ ರ್ಯಾಂಕಿಂಗ್ಸ್"ನಲ್ಲಿ ೧೪ನೇ ಸ್ಥಾನವನ್ನು ಗಳಿಸಿತು.<ref>{{cite web|url=http://www.institutionalinvestor.com/Article.aspx?ArticleID=1389311|title=2007 All-Asia Best Overall Generalist Sales Force Rankings|publisher=Institutional Investor|date=2007-06-01|accessdate=2010-09-16|archive-date=2011-05-03|archive-url=https://web.archive.org/web/20110503223816/http://www.institutionalinvestor.com/Article.aspx?ArticleID=1389311|url-status=deviated|archivedate=2011-05-03|archiveurl=https://web.archive.org/web/20110503223816/http://www.institutionalinvestor.com/Article.aspx?ArticleID=1389311}}</ref>
ಗಾರ್ಟ್ನರ್ನ “ಮಾರ್ಕೆಟ್ ಷೇರ್ ಅನಾಲಿಸಿಸ್: ಟಾಪ್ ೧೦ ಕನ್ಸಲ್ಟಿಂಗ್ ಪ್ರೊವೈಡರ್ಸ್ ರೆವೆನ್ಯೂ, ಗ್ರೋತ್ ಆಂಡ್ ಮಾರ್ಕೆಟ್ ಷೇರ್, ವರ್ಲ್ಡ್ವೈಡ್ ಆಂಡ್ ರೀಜನಲ್ ೨೦೦೯”ಅನ್ನು ಸೇವಾ ಪೂರೈಕೆದಾರರಿಗೆ ಒಂದು ಸಾಧನವಾಗಿ ಉದ್ದೇಶಿಸಲಾಗಿದೆ.
ಸ್ಯಾಮ್ಸಂಗ್ SDS ಏಷ್ಯಾ ಪೆಸಿಫಿಕ್ನಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ, ಇದರಲ್ಲಿ IBM ಮೊದಲನೇ ಮತ್ತು ಆಕ್ಸೆಂಚರ್ ಮೂರನೇ ಸ್ಥಾನವನ್ನು ಪಡೆದಿವೆ.<ref>{{cite web|url=http://www.deloitte.com/assets/Dcom-Global/Local%20Assets/Documents/Press/deloitte_vol2_article3.pdf|title=Deloitte Vol. 2 Article. 3|publisher=deloitte.com|accessdate=2011-01-20|archive-date=2011-04-28|archive-url=https://web.archive.org/web/20110428235159/http://www.deloitte.com/assets/Dcom-Global/Local%20Assets/Documents/Press/deloitte_vol2_article3.pdf|url-status=deviated|archivedate=2011-04-28|archiveurl=https://web.archive.org/web/20110428235159/http://www.deloitte.com/assets/Dcom-Global/Local%20Assets/Documents/Press/deloitte_vol2_article3.pdf}}</ref>
ಸ್ಯಾಮ್ಸಂಗ್ ಗ್ರೂಪ್ ದಕ್ಷಿಣ ಕೊರಿಯಾದ ಒಟ್ಟು ರಫ್ತುಗಳಲ್ಲಿ ೨೦%ಗಿಂತಲೂ ಹೆಚ್ಚಿನ ಪ್ರಮಾಣಕ್ಕೆ ಕಾರಣವಾಗಿದೆ.<ref name="exports">{{cite web |url=http://www.samsung.co.kr/samsung/history.do |title=역사관 - 삼성그룹 사이트 |publisher=Samsung.co.kr |date= |accessdate=2010-09-04 |archive-date=2010-01-23 |archive-url=https://web.archive.org/web/20100123142513/http://samsung.co.kr/samsung/history.do |url-status=deviated |archivedate=2010-01-23 |archiveurl=https://web.archive.org/web/20100123142513/http://samsung.co.kr/samsung/history.do }}</ref> ಹೆಚ್ಚಿನ ದೇಶೀಯ ಕೈಗಾರಿಕೆಗಳಲ್ಲಿ, ಸ್ಯಾಮ್ಸಂಗ್ ಗ್ರೂಪ್ ಒಂದು ಮಾರುಕಟ್ಟೆಯನ್ನು ಆವರಿಸಿರುವ ಏಕೈಕ ಏಕಸ್ವಾಮ್ಯವಾಗಿದೆ; ಅದರ ಆದಾಯವು ಕೆಲವು ರಾಷ್ಟ್ರಗಳ ಒಟ್ಟು GDPಯಷ್ಟು ಅಧಿಕವಾಗಿದೆ. ೨೦೦೬ರಲ್ಲಿ ಶ್ರೇಣೀಕರಿಸಿದ್ದರೆ ಸ್ಯಾಮ್ಸಂಗ್ ಗ್ರೂಪ್ ಪ್ರಪಂಚದಲ್ಲೇ ೩೫ನೇ ಅತ್ಯಂತ ಹೆಚ್ಚಿನ ಆರ್ಥಿಕ ಸ್ಥಿತಿಯಾಗುತ್ತಿತ್ತು, [[ಅರ್ಜೆಂಟೀನ]]ಕ್ಕಿಂತ ಹೆಚ್ಚಿನದಾಗುತ್ತಿತ್ತು.<ref>{{cite web |url=http://www.chosun.com/economy/news/200602/200602130520.html |title=[초 국가기업] <上> 삼성 매출>싱가포르 GDP… 국가를 가르친다 – 조선닷컴 |publisher=Chosun.com |date= |accessdate=2010-11-11 |archive-date=2010-11-28 |archive-url=https://web.archive.org/web/20101128123326/http://www.chosun.com/economy/news/200602/200602130520.html |url-status=deviated |archivedate=2010-11-28 |archiveurl=https://web.archive.org/web/20101128123326/http://www.chosun.com/economy/news/200602/200602130520.html }}</ref> ಈ ಕಂಪನಿಯು ರಾಷ್ಟ್ರದ ಆರ್ಥಿಕ ಅಭಿವೃದ್ಧಿ, ರಾಜಕೀಯ, ಮಾಧ್ಯಮ ಮತ್ತು ಸಂಸ್ಕೃತಿ ಮೇಲೆ ಪ್ರಬಲ ಪ್ರಭಾವವನ್ನು ಹೊಂದಿದೆ ಹಾಗೂ ಇದು ಮಿರಾಕಲ್ ಆನ್ ದಿ ಹ್ಯಾನ್ ರಿವರ್ನ ಪ್ರಮುಖ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಇಂದು ಹೆಚ್ಚಿನ ವ್ಯವಹಾರ ಸಂಸ್ಥೆಗಳು ಸ್ಯಾಮ್ಸಂಗ್ನ ಅಂತಾರಾಷ್ಟ್ರೀಯ ಯಶಸ್ಸನ್ನು ಅನುಕರಣೀಯ ಮಾದರಿಯಾಗಿ ಬಳಸಿಕೊಳ್ಳುತ್ತಿವೆ{{Citation needed|date=September 2010}}. ಸ್ಯಾಮ್ಸಂಗ್ ೨೦೧೦ರಲ್ಲಿ ಮಾಧ್ಯಮ ಸಮೂಹವನ್ನು ಖರೀದಿಸಿತು.
== ಇತಿಹಾಸ ==
[[ಚಿತ್ರ:삼성상회.jpg|thumb|left|1930ರ ದಶಕದಲ್ಲಿ ದೇಗುವಿನಲ್ಲಿದ್ದ ಸ್ಯಾಮ್ಸಂಗ್ ಸ್ಯಾಂಘೋಯ್ ಕಟ್ಟಡ]]
೧೯೩೮ರಲ್ಲಿ ಉಯ್ರಿಯಾಂಗ್ ಕೌಂಟಿಯ ಭಾರಿ ಜಮೀನಿರುವ ಕುಟುಂಬದ ಲೀ ಬ್ಯಂಗ್-ಚಲ್ (೧೯೧೦–೧೯೮೭) ಹತ್ತಿರದ ದೇಗು ನಗರಕ್ಕೆ ಬಂದು ''ಸ್ಯಾಮ್ಸಂಗ್ ಸ್ಯಾಂಘೋಯ್'' ಅನ್ನು (삼성상회) ಸ್ಥಾಪಿಸಿದರು. ಇದು ಸ್ಯು-ಡಾಂಗ್ನಲ್ಲಿದ್ದ (ಈಗಿನ ಇಂಗ್ಯೊ-ಡಾಂಗ್) ನಲ್ವತ್ತು ಉದ್ಯೋಗಿಗಳನ್ನು ಹೊಂದಿದ್ದ ಸಣ್ಣ ವ್ಯಾಪಾರಿ ಸಂಸ್ಥೆಯಾಗಿತ್ತು. ಇದು ನಗರದಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ತಯಾರಿಸಲಾದ ಕಿರಾಣಿ ಸಾಮಾನುಗಳ ವ್ಯಾಪಾರ ಮಾಡುತ್ತಿತ್ತು ಹಾಗೂ ನೂಡಲ್ಗಳನ್ನೂ ಉತ್ಪತ್ತಿ ಮಾಡುತ್ತಿತ್ತು. ಈ ಕಂಪನಿಯು ಏಳಿಗೆ ಹೊಂದಿತು ಹಾಗೂ ಲೀ ೧೯೪೭ರಲ್ಲಿ ಇದರ ಪ್ರಧಾನ ಕಛೇರಿಯನ್ನು ಸಿಯೋಲ್ಗೆ ಸ್ಥಳಾಂತರಿಸಿದರು. ಆದರೆ [[ಕೊರಿಯನ್ ಯುದ್ಧ|ಕೊರಿಯನ್ ಕದನ]]ವು ಆರಂಭವಾದಾಗ ಅವರು ಸಿಯೋಲ್ಅನ್ನು ಬಿಡಬೇಕಾಯಿತು ಹಾಗೂ ಬೂಸಾನ್ನಲ್ಲಿ ''ಚೈಲ್ ಜೆದಾಂಗ್'' ಹೆಸರಿನಲ್ಲಿ ಒಂದು ಸಕ್ಕರೆ ಸಂಸ್ಕರಣಾಗಾರವನ್ನು ಆರಂಭಿಸಿದರು. ಯುದ್ಧದ ನಂತರ ೧೯೫೪ರಲ್ಲಿ ಲೀ ''ಚೈಲ್ ಮೋಜಿಕ್'' ಅನ್ನು ಸ್ಥಾಪಿಸಿದರು ಮತ್ತು ಕಾರ್ಖಾನೆಯನ್ನು ದೇಗುವಿನ ಚಿಮ್ಸಾನ್-ಡಾಂಗ್ನಲ್ಲಿ ನಿರ್ಮಿಸಿದರು. ಇದು ರಾಷ್ಟ್ರದಲ್ಲೇ ಅತಿ ದೊಡ್ಡ ಉಣ್ಣೆಯ ಕಾರ್ಖಾನೆಯಾಗಿತ್ತು ಹಾಗೂ ಈ ಕಂಪನಿಯು ಪ್ರಮುಖ ಕಂಪನಿಯ ರೀತಿಯಲ್ಲಿ ಕೆಲಸ ನಿರ್ವಹಿಸಿತು.
ಸ್ಯಾಮ್ಸಂಗ್ ಅನೇಕ ಕ್ಷೇತ್ರಗಳಾಗಿ ವೈವಿಧ್ಯಗೊಂಡಿತು ಮತ್ತು ಲೀ ಸ್ಯಾಮ್ಸಂಗ್ಅನ್ನು ವ್ಯವಹಾರಗಳ ವ್ಯಾಪಕ ವಲಯದಲ್ಲಿ ಪ್ರಮುಖ ಉದ್ಯಮವಾಗಿ ಸ್ಥಾಪಿಸಲು ಪ್ರಯತ್ನಿಸಿದರು, ವಿಮೆ, ಖಜಾನೆ-ಬ್ಯಾಂಕುಗಳು ಮತ್ತು ಚಿಲ್ಲರೆ ವ್ಯಾಪಾರಗಳಂತಹ ವ್ಯವಹಾರಗಳನ್ನು ಆರಂಭಿಸಿದರು. ಲೀ ಕೈಗಾರೀಕರಣದ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದರು ಮತ್ತು ತನ್ನ ಆರ್ಥಿಕ ಅಭಿವೃದ್ಧಿಯ ವ್ಯವಹಾರ ಕೌಶಲವನ್ನು ದೊಡ್ಡ ದೇಶೀಯ ಸಂಘಟಿತ ವ್ಯಾಪಾರಿ ಸಂಸ್ಥೆಗಳಿಗೆ ಕೇಂದ್ರೀಕರಿಸಿದರು, ಅವುಗಳನ್ನು ಪೈಪೋಟಿಯಿಂದ ರಕ್ಷಿಸಿ, ಹಣಕಾಸಿನ ಸಹಾಯವನ್ನು ಮಾಡಿದರು. ಅವರು ನಂತರ ಸ್ಯಾಮ್ಸಂಗ್ಅನ್ನು ವಿದೇಶಿ ಪೈಪೋಟಿಯಿಂದ ರಕ್ಷಿಸುವುದಕ್ಕಾಗಿ ದಕ್ಷಿಣ ಕೊರಿಯಾದಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ ಸಾಧನಗಳನ್ನು ಮಾರಾಟ ಮಾಡದಂತೆ ಹಲವಾರು ವಿದೇಶ ಕಂಪನಿಗಳಿಗೆ ನಿಷೇಧವನ್ನು ಸೂಚಿಸಿದರು{{Citation needed|date=September 2010}}.
೧೯೬೦ರ ಉತ್ತರಾರ್ಧದಲ್ಲಿ, ಸ್ಯಾಮ್ಸಂಗ್ ಗ್ರೂಪ್ ಎಲೆಕ್ಟ್ರಾನಿಕ್ ಉದ್ಯಮವನ್ನು ಆರಂಭಿಸಿತು. ಇದು ಎಲೆಕ್ಟ್ರಾನಿಕ್-ಸಂಬಂಧಿತ ಅನೇಕ ವಿಭಾಗಗಳನ್ನು ಸ್ಥಾಪಿಸಿತು, ಅವುಗಳೆಂದರೆ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಡಿವೈಸಸ್ ಕಂಪನಿ, ಸ್ಯಾಮ್ಸಂಗ್ ಎಲೆಕ್ಟ್ರೊ-ಮೆಕ್ಯಾನಿಕ್ಸ್ ಕಂಪನಿ, ಸ್ಯಾಮ್ಸಂಗ್ ಕಾರ್ನಿಂಗ್ ಕಂಪನಿ ಮತ್ತು ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಆಂಡ್ ಟೆಲಿಕಮ್ಯೂನಿಕೇಶನ್ಸ್ ಕಂಪನಿ ಹಾಗೂ ಇದು ಸುವನ್ನಲ್ಲಿ ತನ್ನ ಕಾರ್ಯವನ್ನು ಆರಂಭಿಸಿತು. ಕಪ್ಪು-ಬಿಳುಪು ದೂರದರ್ಶನ ಸೆಟ್ಟು ಇದರ ಮೊದಲ ಉತ್ಪನ್ನವಾಗಿತ್ತು. ೧೯೮೦ರಲ್ಲಿ ಈ ಕಂಪನಿಯು ಗುಮಿಯಲ್ಲಿ ''ಹ್ಯಾಂಗುಕ್ ಜಿಯೋಂಜ ಟಾಂಗ್ಸಿನ್'' ಅನ್ನು ಪಡೆಯಿತು ಮತ್ತು ದೂರಸಂಪರ್ಕ ವ್ಯವಸ್ಥೆಯ ಸಾಧನಗಳನ್ನು ತಯಾರಿಸಲು ಆರಂಭಿಸಿತು. ಇದರ ಆರಂಭಿಕ ಉತ್ಪನ್ನಗಳೆಂದರೆ ಸ್ವಿಚ್ ಬೋರ್ಡ್ಗಳು. ಇದರ ತಯಾರಿಕೆಯು ದೂರವಾಣಿ ಮತ್ತು ಫ್ಯಾಕ್ಸ್ ಉತ್ಪಾದನಾ ವ್ಯವಸ್ಥೆಗಳವರೆಗೆ ಅಭಿವೃದ್ಧಿ ಹೊಂದಿತು ಹಾಗೂ ಇದು ಸ್ಯಾಮ್ಸಂಗ್ನ ಮೊಬೈಲ್ ಫೋನ್ ತಯಾರಿಕೆಯ ಕೇಂದ್ರವಾಯಿತು. ಅವು ಇಂದಿನವರೆಗೆ ಸುಮಾರು ೮೦೦ ದಶಲಕ್ಷ ಮೊಬೈಲ್ ಫೋನ್ಗಳನ್ನು ತಯಾರಿಸಿವೆ.<ref>{{ko icon}} http://www.gumisamsung.com/jsp/gp/GPHistory03.jsp {{Webarchive|url=https://web.archive.org/web/20160306092824/http://www.gumisamsung.com/jsp/gp/GPHistory03.jsp |date=2016-03-06 }}</ref> ಈ ಕಂಪನಿಯು ಅವುಗಳನ್ನೆಲ್ಲಾ ೧೯೮೦ರಲ್ಲಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್ನಡಿಯಲ್ಲಿ ಒಂದುಗೂಡಿಸಿತು.
[[ಚಿತ್ರ:TimeWarnerCenter.JPG|thumb|right|ನ್ಯೂಯಾರ್ಕ್ ನಗರದ ಟೈಮ್ ವಾರ್ನರ್ ಸೆಂಟರ್ನ ಒಳಗಡೆ ಇರುವ ಸ್ಯಾಮ್ಸಂಗ್ ಲೋಗೋದ ಒಂದು ನೋಟ.]]
೧೯೮೦ರ ಉತ್ತರಾರ್ಧದಲ್ಲಿ ಮತ್ತು ೧೯೯೦ರ ಆರಂಭದಲ್ಲಿ, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡಿತು. ಇದರ ಹೂಡಿಕೆಗಳು ಕಂಪನಿಯನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಉದ್ಯಮದ ಮುಂಭಾಗಕ್ಕೆ ಒಯ್ಯುವಲ್ಲಿ ಪ್ರಮುಖವಾಗಿದ್ದವು. ೧೯೮೨ರಲ್ಲಿ ಇದು ಪೋರ್ಚುಗಲ್ನಲ್ಲಿ ಒಂದು ದೂರದರ್ಶನ ಜೋಡಣೆ ಸ್ಥಾವರವನ್ನು ನಿರ್ಮಿಸಿತು; ೧೯೮೪ರಲ್ಲಿ ನ್ಯೂಯಾರ್ಕ್ನಲ್ಲೊಂದು ಸ್ಥಾವರ; ೧೯೮೫ರಲ್ಲಿ ಟೋಕಿಯೊದಲ್ಲಿ ಒಂದು ಸ್ಥಾವರ; ೧೯೮೭ರಲ್ಲಿ ಇಂಗ್ಲೆಂಡ್ನಲ್ಲಿ ಒಂದು ಸೌಕರ್ಯ; ಮತ್ತು ೧೯೯೬ರಲ್ಲಿ ಆಸ್ಟಿನ್ನಲ್ಲಿ ಒಂದು ಸೌಕರ್ಯವನ್ನು ರಚಿಸಿತು. ಒಟ್ಟಾಗಿ ಸ್ಯಾಮ್ಸಂಗ್ ಆಸ್ಟಿನ್ ಪ್ರದೇಶದಲ್ಲಿ ಸುಮಾರು $೫.೬ ಶತಕೋಟಿಯಷ್ಟು ಬಂಡವಾಳವನ್ನು ಹೂಡಿತು, ಇದು ಬಹುಮಟ್ಟಿಗೆ ಟೆಕ್ಸಾಸ್ನಲ್ಲೇ ಅತ್ಯಂತ ದೊಡ್ಡ ವಿದೇಶಿ ಹೂಡಿಕೆಯಾಗಿದೆ ಮತ್ತು [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]]ದಲ್ಲಿ ಅತಿ ದೊಡ್ಡ ಏಕೈಕ ವಿದೇಶಿ ಹೂಡಿಕೆಯಾಗಿದೆ. ಹೊಸ ಹೂಡಿಕೆಯು ಆಸ್ಟಿನ್ನಲ್ಲಿನ ಸ್ಯಾಮ್ಸಂಗ್ನ ಒಟ್ಟು ಹೂಡಿಕೆಯನ್ನು $೯ ಶತಕೋಟಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಕೊಂಡೊಯ್ಯುತ್ತದೆ.<ref>{{cite web|url=http://www.austinchamber.com/TheChamber/AboutTheChamber/NewsReleases/2010/SASpressrelease.pdf|title=Samsung Austin Semiconductor Begins $3.6B Expansion for Advanced Logic Chips|publisher=Austinchamber.com|date=2010-06-09|accessdate=2010-09-13}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
ಸ್ಯಾಮ್ಸಂಗ್ ೧೯೯೦ರ ದಶಕದಲ್ಲಿ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಬೆಳೆಯಲು ಆರಂಭವಾಯಿತು. ಸ್ಯಾಮ್ಸಂಗ್ನ ನಿರ್ಮಾಣ ವಿಭಾಗವು [[ಮಲೇಶಿಯ|ಮಲೇಷಿಯಾ]]ದಲ್ಲಿ ಎರಡು ಪೆಟ್ರೊನಾಸ್ ಟವರ್ಸ್ನಲ್ಲಿ ಒಂದನ್ನು, ತೈವಾನ್ನಲ್ಲಿ ತೈಪೈ ೧೦೧ಅನ್ನು ಮತ್ತು [[ಯುನೈಟೆಡ್ ಅರಬ್ ಎಮಿರೇಟ್ಸ್]]ನಲ್ಲಿ ಬುರ್ಜ್ ಖಲೀಫವನ್ನು ನಿರ್ಮಿಸುವ ಗುತ್ತಿಗೆಯನ್ನು ನೀಡಿತು.<ref>{{Cite news|url=http://edition.cnn.com/2009/BUSINESS/10/19/korea.dubai.tower/index.html|title=Dubai skyscraper symbol of S. Korea's global heights|publisher=CNN|date= October 19, 2009|accessdate=2009-10-19}}</ref> ೧೯೯೩ರಲ್ಲಿ ಲೀ ಕುನ್-ಹೀ ಸ್ಯಾಮ್ಸಂಗ್ ಗ್ರೂಪ್ನ ಹತ್ತು ಅಂಗಸಂಸ್ಥೆಗಳನ್ನು ಮಾರಾಟ ಮಾಡಿದರು, ಕಂಪನಿಯನ್ನು ಸಣ್ಣದು ಮಾಡಿದರು ಮತ್ತು ಮೂರು ಉದ್ಯಮಗಳ ಮೇಲೆ ಗಮನ ಹರಿಸುವುದಕ್ಕಾಗಿ ಇತರ ಕಾರ್ಯಾಚರಣೆಗಳನ್ನು ಸೇರಿಸಿದರು: ಆ ಉದ್ಯಮಗಳೆಂದರೆ ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್ ಮತ್ತು ರಾಸಾಯನಿಕ ವಸ್ತುಗಳು. ೧೯೯೬ರಲ್ಲಿ ಸ್ಯಾಮ್ಸಂಗ್ ಗ್ರೂಪ್ ಸಂಗ್ಕ್ಯುಂಕ್ವಾನ್ ವಿಶ್ವವಿದ್ಯಾನಿಲಯದ ಸ್ಥಾಪನೆಯನ್ನು ಪುನಃಪಡೆಯಿತು.
ಇತರ ಪ್ರಮುಖ ಕೊರಿಯನ್ ಕಂಪನಿಗಳಿಗೆ ಹೋಲಿಸಿದರೆ ಸ್ಯಾಮ್ಸಂಗ್ ೧೯೯೭ರ ಏಷ್ಯಾದ ಹಣಕಾಸಿನ ಬಿಕ್ಕಟ್ಟಿನಲ್ಲಿ ಹೆಚ್ಚುಕಡಿಮೆ ಹಾನಿಗೊಳಗಾಗದೆ ಉಳಿದುಕೊಂಡಿತು. ಆದರೆ ಸ್ಯಾಮ್ಸಂಗ್ ಮೋಟಾರ್ ರೆನಾಲ್ಟ್ಗೆ ಗಮನಾರ್ಹ ನಷ್ಟದಲ್ಲಿ ಮಾರಾಟವಾಯಿತು. ೨೦೧೦ರ ಹೊತ್ತಿಗೆ ರೆನಾಲ್ಟ್ ಸ್ಯಾಮ್ಸಂಗ್ ೮೦.೧ ಪ್ರತಿಶತದಷ್ಟು ರೆನಾಲ್ಟ್ನಿಂದ ಮತ್ತು ೧೯.೯ ಪ್ರತಿಶತದಷ್ಟು ಸ್ಯಾಮ್ಸಂಗ್ನಿಂದ ಮಾಲಿಕತ್ವವನ್ನು ಪಡೆಯಿತು. ಇದಕ್ಕೆ ಹೆಚ್ಚುವರಿಯಾಗಿ, ಸ್ಯಾಮ್ಸಂಗ್ ೧೯೮೦ರಿಂದ ೧೯೯೦ರವರೆಗೆ ವಿಮಾನದ ಭಾಗಗಳನ್ನು ತಯಾರಿಸಿತು. ಆ ಕಂಪನಿಯು ನಂತರ ೧೯೯೯ರಲ್ಲಿ ಕೊರಿಯಾ ಏರೋಸ್ಪೇಸ್ ಇಂಡಸ್ಟ್ರೀಸ್ (KAI) ಆಗಿ ಸ್ಥಾಪನೆಯಾಯಿತು, ಇದು ಸ್ಯಾಮ್ಸಂಗ್ ಏರೋಸ್ಪೇಸ್, ಡೈವೂ ಹೆವಿ ಇಂಡಸ್ಟ್ರೀಸ್ ಮತ್ತು ಹೈಯುಂದೈ ಸ್ಪೇಸ್ ಆಂಡ್ ಏರ್ಕ್ರಾಫ್ಟ್ ಕಂಪನಿ ಮೊದಲಾದ ಮೂರು ದೇಶೀಯ ಪ್ರಮುಖ ಅಂತರಿಕ್ಷ ವಿಭಾಗಗಳ ಒಟ್ಟುಗೂಡುವಿಕೆಯ ಪರಿಣಾಮವಾಗಿ ಹುಟ್ಟಿಕೊಂಡಿತು. ಸ್ಯಾಮ್ಸಂಗ್ ಈಗಲೂ ವಿಮಾನದ ಭಾಗಗಳನ್ನು ತಯಾರಿಸುತ್ತದೆ. {{Citation needed|date=November 2010}}
ಸ್ಯಾಮ್ಸಂಗ್ ೧೯೯೨ರಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮೆಮರಿ-ಚಿಪ್ಗಳ ಉತ್ಪಾದಕವಾಯಿತು ಹಾಗೂ ಇದು ಇಂಟೆಲ್ನ ನಂತರ ಪ್ರಪಂಚದ ಎರಡನೇ ಅತ್ಯಂತ ದೊಡ್ಡ ಚಿಪ್ ತಯಾರಕವಾಗಿದೆ (ವರ್ಲ್ಡ್ವೈಡ್ ಟಾಪ್ ೨೦ ಸೆಮಿಕಂಡಕ್ಟರ್ ಮಾರ್ಕೆಟ್ ಶೇರ್ ರ್ಯಾಂಕಿಂಗ್ ಯಿಯರ್ ಬೈ ಯಿಯರ್ಅನ್ನು ಗಮನಿಸಿ).<ref>{{cite web|last=Cho |first=Kevin |url=https://www.bloomberg.com/apps/news?pid=20601080&sid=a0wNfW_5OZ5s&refer=asia |title=Samsung Says Hopes of Recovery Are ‘Premature’ as Profit Falls |publisher=Bloomberg |date=2009-04-24 |accessdate=2010-09-04}}</ref>
೧೯೯೫ರಲ್ಲಿ ಅದು ಅದರ ಮೊದಲ [[ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೆ (ಎಲ್ಸಿಡಿ)|ದ್ರವ-ಸ್ಫಟಿಕ ಪ್ರದರ್ಶಿಸುವ]] ಪರದೆಯನ್ನು ತಯಾರಿಸಿತು. ಹತ್ತು ವರ್ಷಗಳ ನಂತರ ಸ್ಯಾಮ್ಸಂಗ್ ಪ್ರಪಂಚದ ದ್ರವ-ಸ್ಫಟಿಕ ಪ್ರದರ್ಶಿಸುವ ಫಲಕಗಳ ಅತ್ಯಂತ ದೊಡ್ಡ ತಯಾರಕವಾಗಿ ಬೆಳೆಯಿತು. ದೊಡ್ಡ ಗಾತ್ರದ TFT-LCDಗಳ ಮೇಲೆ ಬಂಡವಾಳ ಹೂಡದ ಸೋನಿಯು ಸ್ಯಾಮ್ಸಂಗ್ಅನ್ನು ಸಂಧಿಸಿ ಸಹಕರಿಸುವಂತೆ ಕೇಳಿತು. ೨೦೦೬ರಲ್ಲಿ ಸ್ಯಾಮ್ಸಂಗ್ ಮತ್ತು ಸೋನಿಯ ಜಂಟಿ ಉದ್ಯಮದ ಫಲವಾಗಿ ಎರಡೂ ಕಂಪನಿಗಳಿಗೆ LCD ಫಲಕಗಳನ್ನು ಸ್ಥಿರವಾಗಿ ಪೂರೈಸುವುದಕ್ಕಾಗಿ S-LCDಅನ್ನು ಸ್ಥಾಪಿಸಲಾಯಿತು. S-LCDಅನ್ನು ಸ್ಯಾಮ್ಸಂಗ್ (೫೦% ಪ್ಲಸ್ ೧ ಷೇರು) ಮತ್ತು ಸೋನಿ (೫೦% ಮೈನಸ್ ೧ ಷೇರು) ಕಂಪನಿಗಳು ಸ್ವಂತವಾಗಿ ಹೊಂದಿವೆ ಹಾಗೂ ಅದರ ಕಾರ್ಖಾನೆಗಳು ಮತ್ತು ಸೌಕರ್ಯಗಳು ದಕ್ಷಿಣ ಕೊರಿಯಾದ ಟ್ಯಾಂಗ್ಜಂಗ್ನಲ್ಲಿವೆ.
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ೨೦೦೪ ಮತ್ತು ೨೦೦೫ರಲ್ಲಿ ಸೋನಿಯನ್ನು ಮೀರಿಸಿ ಪ್ರಪಂಚದ ಬಹು ಪ್ರಸಿದ್ಧ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಎಂಬ ಹೆಸರು ಪಡೆಯಿತು ಹಾಗೂ ಇದು ಈಗ ಪ್ರಪಂಚದಲ್ಲೇ ೧೯ನೇ ಸ್ಥಾನವನ್ನು ಪಡೆದಿದೆ.<ref>{{cite web |url=http://www.interbrand.com/best_global_brands_intro.aspx?langid=1000 |title=Global Branding Consultancy |publisher=Interbrand |date= |accessdate=2010-09-04 |archive-date=2010-06-26 |archive-url=https://web.archive.org/web/20100626094208/http://www.interbrand.com/best_global_brands_intro.aspx?langid=1000 |url-status=dead }}</ref> [[Nokia|ನೋಕಿಯಾ]]ದ ನಂತರ, ಸ್ಯಾಮ್ಸಂಗ್ ಪ್ರಪಂಚದ ಎರಡನೇ ಅತಿ ದೊಡ್ಡ ಸೆಲ್-ಫೋನ್ ತಯಾರಿಕಾ ಸಂಸ್ಥೆಯಾಗಿದೆ, ಇದು ಉತ್ತರ ಅಮೆರಿಕಾ ಮತ್ತು ಪಶ್ಚಿಮ ಯುರೋಪಿನಲ್ಲಿ ಒಂದು ಪ್ರಮುಖ ಮಾರುಕಟ್ಟೆ ಷೇರನ್ನು ಹೊಂದಿದೆ.<ref>{{cite web |url=http://joongangdaily.joins.com/article/view.asp?aid=2908852 |title=INSIDE JoongAng Daily |publisher=Joongangdaily.joins.com |date=2009-08-17 |accessdate=2010-09-04 }}{{Dead link|date=ಜುಲೈ 2026 |bot=InternetArchiveBot |fix-attempted=yes }}</ref>
=== ಬೇರ್ಪಡುವಿಕೆ ===
[[ಚಿತ್ರ:Pan-samsung2-error corrections.png|thumb|left|400px]]
CJ, ಹ್ಯಾನ್ಸಲ್, ಶಿನ್ಸೆಗೆ ಗ್ರೂಪ್ ಮೊದಲಾದವು ೧೯೯೦ರ ದಶಕದಲ್ಲಿ ಸ್ಯಾಮ್ಸಂಗ್ ಗ್ರೂಪ್ನಿಂದ ಬೇರ್ಪಟ್ಟ ಕಂಪನಿಗಳಾಗಿವೆ.<ref>{{cite web|url=http://www.koreaherald.com/business/Detail.jsp?newsMLId=20100122000028|title=Samsung to celebrate 100th anniversary of late founder|publisher=koreaherald.com|date=2010-03-29|accessdate=2011-01-21|archive-date=2011-04-29|archive-url=https://web.archive.org/web/20110429191227/http://www.koreaherald.com/business/Detail.jsp?newsMLId=20100122000028|url-status=deviated|archivedate=2011-04-29|archiveurl=https://web.archive.org/web/20110429191227/http://www.koreaherald.com/business/Detail.jsp?newsMLId=20100122000028}}</ref> ಶಿನ್ಸೆಗೆಯು (ರಿಯಾಯಿತಿ ಅಂಗಡಿ, ವಿವಿಧ ಸರಕಿನ ಮಳಿಗೆ) ಆರಂಭದಲ್ಲಿ ಸ್ಯಾಮ್ಸಂಗ್ ಗ್ರೂಪ್ನ ಭಾಗವಾಗಿತ್ತು, ನಂತರ ೧೯೯೦ರ ದಶಕದಲ್ಲಿ ಇದು CJ ಗ್ರೂಪ್ (ಆಹಾರ/ರಾಸಾಯನಿಕ ವಸ್ತು/ಮನರಂಜನೆ/ವ್ಯವಸ್ಥಾಪನ ತಂತ್ರ) ಮತ್ತು ಹ್ಯಾನ್ಸಲ್ ಗ್ರೂಪ್ (ಪೇಪರ್/ಟೆಲಿಕಾಂ) ಒಂದಿಗೆ ಸ್ಯಾಮ್ಸಂಗ್ ಗ್ರೂಪ್ನಿಂದ ಬೇರ್ಪಟ್ಟಿತು. ಹೊಸ-ಬ್ರ್ಯಾಂಡ್ನ ಶಿನ್ಸೆಗೆ ಸೆಂಟಮ್ಸಿಟಿ ಡಿಪಾರ್ಟ್ಮೆಂಟ್ ಸ್ಟೋರ್ ಈಗ [[ಗಿನ್ನೆಸ್ ದಾಖಲೆಗಳ ಪುಸ್ತಕ|ಗಿನ್ನಿಸ್ ವಿಶ್ವ ದಾಖಲೆ]]ಯಲ್ಲಿ ಪ್ರಪಂಚದ ಅತಿ ದೊಡ್ಡ ವಿವಿಧ-ಸರಕಿನ-ಮಳಿಗೆಯಾಗಿ ಅಧಿಕೃತವಾಗಿ ಗುರುತಿಸಿಕೊಂಡಿದೆ.<ref>{{cite web|url=http://community.guinnessworldrecords.com/_Largest-Department-Store/blog/411871/7691.html|title=Largest Department Store|publisher=community.guinnessworldrecords.com|date=2009-06-29|accessdate=201-01-21|archive-date=2011-09-23|archive-url=https://web.archive.org/web/20110923040357/http://community.guinnessworldrecords.com/_Largest-Department-Store/blog/411871/7691.html|url-status=deviated|archivedate=2011-09-23|archiveurl=https://web.archive.org/web/20110923040357/http://community.guinnessworldrecords.com/_Largest-Department-Store/blog/411871/7691.html}}</ref> ಇಂದಿನ ಈ ಬೇರ್ಪಟ್ಟ ಸಮೂಹಗಳು ಸ್ವತಂತ್ರ ಸಮೂಹಗಳಾಗಿವೆ ಮತ್ತು ಅವು ಸ್ಯಾಮ್ಸಂಗ್ ಗ್ರೂಪ್ನ ಭಾಗವಾಗಿಲ್ಲ ಅಥವಾ ಅದಕ್ಕೆ ಸಂಬಂಧಿಸಿಲ್ಲ.<ref name="ja1"/> ಹ್ಯಾನ್ಸಲ್ ಗ್ರೂಪ್ನ ಒಬ್ಬ ಪ್ರತಿನಿಧಿಯು ಹೀಗೆಂದು ಹೇಳಿದನು - "ವ್ಯಾಪಾರ ಜಗತ್ತನ್ನು ಆಳುವ ನಿಯಮಗಳ ಬಗ್ಗೆ ಅರಿವಿಲ್ಲದವರು ಮಾತ್ರ ಅಸಂಬದ್ಧವಾದುದನ್ನು ನಂಬಬಹುದು", ಅವನು ಮತ್ತಷ್ಟು ಮುಂದುವರಿಸುತ್ತಾ "ಹ್ಯಾನ್ಸಲ್ ೧೯೯೧ರಲ್ಲಿ ಸ್ಯಾಮ್ಸಂಗ್ ಗ್ರೂಪ್ನಿಂದ ಬೇರ್ಪಡುವಾಗ ಅದು ಸ್ಯಾಮ್ಸಂಗ್ ಅಂಗಸಂಸ್ಥೆಗಳೊಂದಿಗಿನ ಎಲ್ಲಾ ಪಾವತಿ ಗ್ಯಾರಂಟಿ ಮತ್ತು ಷೇರು-ಹೊಂದುವ ಒಪ್ಪಂದಗಳನ್ನು ಅಂತ್ಯಗೊಳಿಸಿತು." ಹ್ಯಾನ್ಸಲ್ ಗ್ರೂಪ್ ಮೂಲದವನೊಬ್ಬ ಹೀಗೆಂದು ಒತ್ತಿಹೇಳಿದನು - "ಹ್ಯಾನ್ಸಲ್, ಶಿನ್ಸೆಗೆ ಮತ್ತು CJ ಮೊದಲಾದವು ಸ್ಯಾಮ್ಸಂಗ್ ಗ್ರೂಪ್ನಿಂದ ಬೇರ್ಪಟ್ಟಂದಿನಿಂದ ಸ್ವತಂತ್ರವಾಗಿ ನಿರ್ವಹಿಸಲ್ಪಡುತ್ತಿವೆ." ಶಿನ್ಸೆಗೆ ವಿವಿಧ ಸರಕಿನ ಮಳಿಗೆಯ ಕಾರ್ಯಕಾರಿ ನಿರ್ದೇಶಕನು ಹೀಗೆಂದು ಹೇಳಿದ್ದಾನೆ - "ಶಿನ್ಸೆಗೆಯು ಸ್ಯಾಮ್ಸಂಗ್ ಗ್ರೂಪ್ ಒಂದಿಗೆ ಯಾವುದೇ ಪಾವತಿ ಗ್ಯಾರಂಟಿಗಳನ್ನು ಹೊಂದಿಲ್ಲ."<ref name="ja1">[http://joongangdaily.joins.com/article/view.asp?aid=1877426 ಹ್ಯಾನ್ಸಲ್, ಶಿನ್ಸೆಗೆ ಡಿನೈ ರಿಲೇಶನ್ಸ್ ವಿದ್ ಸೇಹಾನ್] {{Webarchive|url=https://web.archive.org/web/20110513092152/http://joongangdaily.joins.com/article/view.asp?aid=1877426 |date=2011-05-13 }} ಮೇ ೨೪, ೨೦೦೦. ಜೂಂಗಾಂಗ್ಡೈಲಿ</ref>
== ಉತ್ಪನ್ನಗಳು, ಗ್ರಾಹಕರು ಮತ್ತು ಸಾಂಸ್ಥಿಕ ರಚನೆ ==
{{prose|section|date=October 2010}}
=== ಗ್ರೂಪ್ನ ವಿಭಾಗಗಳು ===
[[ಚಿತ್ರ:Samsung road-rail excavator.jpg|thumb|260px|right|2009ರಲ್ಲಿ ಫಿನ್ಲ್ಯಾಂಡ್ನ ಮುರೇಮ್ನ ವೇಲಿ ಹೈರಿಲೈನನ್ ಓಯ್ನಲ್ಲಿದ್ದ ಸ್ಯಾಮ್ಸಂಗ್ SE170 ರೋಡ್-ರೈಲ್ ಅಗೆಯುವ ಯಂತ್ರ]]
* ಎಲೆಕ್ಟ್ರಾನಿಕ್ಸ್ ಉದ್ಯಮಗಳು
* ಹಣಕಾಸು ಸೇವೆಗಳು
* ರಾಸಾಯನಿಕ ಕೈಗಾರಿಕೆ
* ಯಂತ್ರ ಸಾಧನಗಳು ಮತ್ತು ಉಪಕರಣಗಳ ಉದ್ಯಮಗಳು
* ಇಂಜಿನಿಯರಿಂಗ್ ಮತ್ತು ನಿರ್ಮಾಣ
* ಚಿಲ್ಲರೆ ವ್ಯಾಪಾರ ಮತ್ತು ಮನರಂಜನೆ
* ಬಟ್ಟೆಬರೆ ಮತ್ತು ಜಾಹೀರಾತು
* ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳು
* ವ್ಯಾಪಾರ ಮತ್ತು ಸಂಪನ್ಮೂಲ ಅಭಿವೃದ್ಧಿ
* ಆಹಾರ ಪೂರೈಕೆ ಮತ್ತು ಭದ್ರತೆ ಸೇವೆಗಳು
=== ಪ್ರಮುಖ ಗ್ರಾಹಕರು ===
* ರಾಯಲ್ ಡಚ್ ಶೆಲ್
ಸ್ಯಾಮ್ಸಂಗ್ ಹೆವಿ ಇಂಡಸ್ಟ್ರೀಸ್ ಮುಂದಿನ ೧೫ ವರ್ಷಗಳಲ್ಲಿ ಸುಮಾರು US$೫೦ ಶತಕೋಟಿಯಷ್ಟು ಮೌಲ್ಯದ ದ್ರವೀಕರಿಸಿದ ನೈಸರ್ಗಿಕ ಅನಿಲವನ್ನು (LNG) ರಾಯಲ್ ಡಚ್ ಶೆಲ್ಗೆ ಒದಗಿಸಲಿರುವ ಏಕೈಕ ಪೂರೈಕೆದಾರವಾಗಿದೆ.<ref>{{cite news|url=http://www.forbes.com/lists/2009/37/asia-fab-50-09_Samsung-Heavy-Industries_KQZL.html|title=Samsung Heavy Industries
|publisher=www.forbes.com|date=2009-09-23 |accessdate=2010-09-13}}</ref>
<ref>{{cite web|url=http://www.hellenicshippingnews.com/index.php?option=com_content&task=view&id=58404&Itemid=70|title=Samsung Heavy Signs Deal with Shell to Build LNG Facilities|publisher=www.hellenicshippingnews.com|date=2009-07-31|accessdate=2010-09-13|archive-date=2016-05-17|archive-url=http://arquivo.pt/wayback/20160517235201/http://www.hellenicshippingnews.com/index.php?option=com_content&task=view&id=58404&Itemid=70|url-status=dead}}</ref>
* ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ
ಸ್ಯಾಮ್ಸಂಗ್, ಕೊರಿಯ ಎಲೆಕ್ಟ್ರಿಕ್ ಪವರ್ ಕಾರ್ಪ್ ಮತ್ತು ಹೈಯುಂದೈ ಮೊದಲಾದವನ್ನು ಒಳಗೊಂಡ ದಕ್ಷಿಣ ಕೊರಿಯಾದ ಸಂಸ್ಥೆಗಳ ಒಕ್ಕೂಟವು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಬೈಜಿಕ ವಿದ್ಯುಚ್ಛಕ್ತಿ ಸ್ಥಾವರವನ್ನು ನಿರ್ಮಿಸಲು ಸುಮಾರು ೪೦ ಶತಕೋಟಿ ಡಾಲರ್ಗಳಷ್ಟು ಮೌಲ್ಯದ ಒಪ್ಪಂದವೊಂದನ್ನು ಮಾಡಿತು.<ref>{{cite web|url=http://www.france24.com/en/20091227-south-korea-wins-40-billion-dollar-united-arab-emirates-nuclear-power-deal|title=Seoul wins 40-billion-dollar UAE nuclear power deal |publisher=www.france24.com|date=2009-12-28 |accessdate=2010-09-29|archiveurl=https://web.archive.org/web/20091231010129/http://www.france24.com/en/20091227-south-korea-wins-40-billion-dollar-united-arab-emirates-nuclear-power-deal|archivedate=2009-12-31}}</ref>
* ಕೆನಡಾದ ಒಂಟಾರಿಯೊ ಪ್ರಾಂತ್ಯದ ಸರ್ಕಾರ
ಕೆನಡಾದ ಒಂಟಾರಿಯೊ ಪ್ರಾಂತ್ಯದ ಸರ್ಕಾರವು ಪ್ರಪಂಚದ ಅತ್ಯಂತ ದೊಡ್ಡ ನವೀಕರಿಸಬಹುದಾದ ಶಕ್ತಿ ಯೋಜನೆಗೆ ಸಹಿಹಾಕಿತು, ಇದು ೨,೫೦೦MW ಸಾಮರ್ಥ್ಯದ ಗಾಳಿ ಮತ್ತು ಸೌರ ಶಕ್ತಿಯನ್ನು ಪಡೆಯುವ $೬.೬bn ಮೌಲ್ಯದ ಒಪ್ಪಂದವಾಗಿತ್ತು. ಸ್ಯಾಮ್ಸಂಗ್ ಮತ್ತು ಕೊರಿಯಾ ಎಲೆಕ್ಟ್ರಿಕ್ ಪವರ್ ನಿರ್ವಹಿಸಿದ ಒಕ್ಕೂಟದ ಒಪ್ಪಂದದಡಿಯಲ್ಲಿ ೨,೦೦೦MW ಸಾಮರ್ಥ್ಯದ ಗಾಳಿ ಕೇಂದ್ರಗಳ ಮತ್ತು ೫೦೦MWನಷ್ಟು ಸೌರ ಶಕ್ತಿಯ ಅಭಿವೃದ್ಧಿಯನ್ನು ಮಾಡಲಾಗುತ್ತದೆ, ಅಲ್ಲದೆ ಪ್ರಾಂತ್ಯದಲ್ಲಿ ಉತ್ಪಾದಕಾ ಪೂರೈಕೆಯ ಸರಪಣಿಯನ್ನೂ ರಚಿಸಲಾಗುತ್ತದೆ.<ref>{{cite web|url=http://www.premier.gov.on.ca/news/event.php?ItemID=10655|title=Korean Companies Anchor Ontario's Green Economy - January 21, 2010|publisher=www.premier.gov.on.ca|date=2010-01-21|accessdate=2010-09-13|archive-date=2011-05-15|archive-url=https://web.archive.org/web/20110515083623/http://www.premier.gov.on.ca/news/event.php?ItemID=10655|url-status=deviated|archivedate=2011-05-15|archiveurl=https://web.archive.org/web/20110515083623/http://www.premier.gov.on.ca/news/event.php?ItemID=10655}}</ref>
{| class="wikitable"
|-
! colspan="7"| ಸ್ಯಾಮ್ಸಂಗ್ನ ಪ್ರಮುಖ ಗ್ರಾಹಕರು (Q1 2010)<ref>{{cite web|url=http://www.koreatimes.co.kr/www/news/tech/2010/09/133_67730.html |title=Sony, Apple, Dell are Samsung's big buyers|publisher=www.koreatimes.co.kr|date=2010-06-16|accessdate=2010-10-26}}</ref>
|-
! ಶ್ರೇಣಿ/ಕಂಪನಿ
! ಭಾಗಗಳ ವಿವರಣೆ
! ಖರೀದಿ (ಏಕಮಾನ: ಟ್ರಿಲಿಯನ್ (ಒಂದು ಲಕ್ಷ ಕೋಟಿ KRW)
! ಒಟ್ಟು ಮಾರಾಟದ ಶೇಕಡಾವಾರು
|-
| ೧ ಸೋನಿ
| DRAM, NAND ಫ್ಲ್ಯಾಶ್, LCD ಫಲಕ, ಇತ್ಯಾದಿ
| ೧.೨೮
| ೩.೭
|-
| ೨ ಆಪಲ್ ಇಂಕ್
| AP(ಮೊಬೈಲ್ ಪ್ರಾಸೆಸರ್),DRAM, NAND ಫ್ಲ್ಯಾಶ್, ಇತ್ಯಾದಿ
| ೦.೯
| ೨.೬
|-
| ೩ ಡೆಲ್
| DRAM, ಚಪ್ಪಟೆ ಫಲಕಗಳು, ಲೀಥಿಯಂ-ಅಯಾನು ಬ್ಯಾಟರಿ, ಇತ್ಯಾದಿ
| ೦.೮೭
| ೨.೫
|-
| ೪ HP
| DRAM, ಚಪ್ಪಟೆ-ಫಲಕಗಳು, ಲೀಥಿಯಂ-ಅಯಾನು ಬ್ಯಾಟರಿ, ಇತ್ಯಾದಿ
| ೦.೭೬
| ೨.೨
|-
| ೫ ವೆರಿಜಾನ್ ಕಮ್ಯುನಿಕೇಶನ್ಸ್
| ಕೈಸೆಟ್ಟುಗಳು, ಇತ್ಯಾದಿ
| ೦.೫
| ೧.೩
|-
| ೬ AT&T
| ಕೈಸೆಟ್ಟುಗಳು, ಇತ್ಯಾದಿ
| ೦.೫
| ೧.೩
|}
== ಸ್ಯಾಮ್ಸಂಗ್ ಮೆಡಿಕಲ್ ಸೆಂಟರ್ ==
ಸ್ಯಾಮ್ಸಂಗ್ ಮೆಡಿಕಲ್ ಸೆಂಟರ್ ಒಂದು ಲಾಭೋದ್ದೇಶವಿಲ್ಲದ ವೈದ್ಯಕೀಯ ಸಂಘಟನೆಯಾಗಿದೆ. ಸ್ಯಾಮ್ಸಂಗ್ ಗ್ರೂಪ್ ವಾರ್ಷಿಕವಾಗಿ ಸುಮಾರು $೧೦೦ ದಶಲಕ್ಷದಷ್ಟು ಮೌಲ್ಯದ "ಕೊಡುಗೆ"ಯನ್ನು ವೈದ್ಯಕೀಯ ಕೇಂದ್ರಕ್ಕೆ ನೀಡುತ್ತದೆ.<ref>{{cite web|url=http://www.dt.co.kr/contents.html?article_no=2006121302011232655001|title=기업의 사회공헌] 삼성그룹, 함께 가는 `창조 경영`… 봉사도 1등|publisher=www.dt.co.kr|accessdate=2010-09-19|archive-date=2011-04-30|archive-url=https://web.archive.org/web/20110430230500/http://www.dt.co.kr/contents.html?article_no=2006121302011232655001|url-status=dead}}</ref>
ಸ್ಯಾಮ್ಸಂಗ್ ಮೆಡಿಕಲ್ ಸೆಂಟರ್ (ಕೊರಿಯನ್: 삼성의료원) ಸ್ಯಾಮ್ಸಂಗ್ ಸಿಯೋಲ್ ಹಾಸ್ಪಿಟಲ್ (ಕೊರಿಯನ್: 삼성서울병원), Kangbook ಸ್ಯಾಮ್ಸಂಗ್ ಹಾಸ್ಪಿಟಲ್ (ಕೊರಿಯನ್: 강북삼성병원), ಸ್ಯಾಮ್ಸಂಗ್ ಚ್ಯಾಂಗ್ವನ್ ಹಾಸ್ಪಿಟಲ್ (ಕೊರಿಯನ್: 삼성창원병원), ಸ್ಯಾಮ್ಸಂಗ್ ಕ್ಯಾನ್ಸರ್ ಸೆಂಟರ್ (ಕೊರಿಯನ್:삼성암센터) ಮತ್ತು ಸ್ಯಾಮ್ಸಂಗ್ ಲೈಫ್ ಸೈನ್ಸಸ್ ರಿಸರ್ಚ್ ಸೆಂಟರ್ (ಕೊರಿಯನ್: 삼성생명과학연구소) ಮೊದಲಾದವನ್ನು ಒಳಗೊಂಡಿದೆ. ಸಿಯೋಲ್ನಲ್ಲಿರುವ ಸ್ಯಾಮ್ಸಂಗ್ ಕ್ಯಾನ್ಸರ್ ಸೆಂಟರ್ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕ್ಯಾನ್ಸರ್ ಕೇಂದ್ರವಾಗಿದೆ, ಅಲ್ಲದೆ ಇದು ಕೊರಿಯಾದ ನ್ಯಾಷನಲ್ ಕ್ಯಾನ್ಸರ್ ಸೆಂಟರ್ ಮತ್ತು ಜಪಾನ್ ನ್ಯಾಷನಲ್ ಕ್ಯಾನ್ಸರ್ ಸೆಂಟರ್ಗಿಂತಲೂ ದೊಡ್ಡದಾಗಿದೆ.<ref>{{cite news|url=http://kansascity.bizjournals.com/kansascity/stories/2009/10/26/daily2.html|title=AECOM Technology buys Ellerbe Becket|publisher=kansascity.bizjournals.com|accessdate=2010-09-19|first=Rob|last=Roberts|date=2009-10-26}}</ref> ಸ್ಯಾಮ್ಸಂಗ್ ಮೆಡಿಕಲ್ ಸೆಂಟರ್ ಮತ್ತು ಫಿಜರ್ ಹೆಪಟೊಸೆಲ್ಯುಲಾರ್ ಕಾರ್ಸಿನೋಮದಲ್ಲಿ ಪ್ರಾಯೋಗಿಕ ಫಲಿತಾಂಶಗಳನ್ನು ಪಡೆಯುವಲ್ಲಿ ಜೀನ್ಗಳ ಕ್ರಿಯೆಗಳ ಪಾತ್ರವನ್ನು ಕಂಡುಹಿಡಿಯುವ ಜಂಟಿ ಸಂಶೋಧನೆಯನ್ನು ಮಾಡುತ್ತಿವೆ.<ref>{{cite web|url=http://www.pfizer.be/pfizer.be/PrintVersion.aspx?Posting=%7B612B1417-EE70-4C51-AD0A-6819653DFBD6%7D|title=Pfizer And Samsung Medical Center(SMC) Collaborate On Liver Cancer|publisher=www.pfizer.be|accessdate=2010-09-19}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> SMC ಸಂಪೂರ್ಣ AAHRPPಅನ್ನು (ಅಸೋಸಿಯೇಶನ್ ಫಾರ್ ದಿ ಅಕ್ರಿಡಿಟೇಶನ್ ಆಫ್ ಹ್ಯೂಮನ್ ರಿಸರ್ಚ್ ಪ್ರೊಟೆಕ್ಷನ್ ಪ್ರೋಗ್ರ್ಯಾಮ್ಸ್) ಪಡೆದ ಮೊದಲ US-ಅಲ್ಲದ ಸಂಸ್ಥೆಯಾಗಿದೆ.<ref>{{cite web|url=http://www.aahrpp.org/www.aspx?PageID=200|title=AAHRPP accredits the first international center|publisher=www.aahrpp.org|accessdate=2010-09-19|archive-date=2006-10-09|archive-url=https://web.archive.org/web/20061009143220/http://www.aahrpp.org/www.aspx?PageID=200|url-status=deviated|archivedate=2006-10-09|archiveurl=https://web.archive.org/web/20061009143220/http://www.aahrpp.org/www.aspx?PageID=200}}</ref>
== ವ್ಯತ್ಪತ್ತಿಶಾಸ್ತ್ರ ಮತ್ತು ಲೋಗೋ ಇತಿಹಾಸ ==
[[ಕೊರಿಯಾದ ಭಾಷೆ|ಕೊರಿಯನ್]] ಹಾಂಜ ಪದ ''ಸ್ಯಾಮ್ಸಂಗ್'' ನ ({{linktext|三|星}}) ಅರ್ಥ "ಮೂರು ನಕ್ಷತ್ರಗಳು" ಎಂಬುದಾಗಿದೆ.
"ಮೂರು" ಪದವು "ದೊಡ್ಡದು, ಅಸಂಖ್ಯಾತ ಮತ್ತು ಪ್ರಬಲ" ಎಂಬರ್ಥವನ್ನು ನೀಡುತ್ತದೆ; "ನಕ್ಷತ್ರಗಳು" ಅಂದರೆ ಅನಂತತೆ.(ಸ್ಯಾಮ್ಸಂಗ್ ಗ್ರೂಪ್ನ ಸ್ಥಾಪಕರ ಪ್ರಕಾರ).<ref>{{cite web|url=http://www.koreadaily.com/news/read.asp?page=1&branch=NEWS&source=&category=economy.business&art_id=1042338|title=한국 10대 그룹 이름과 로고의 의미|publisher=www.koreadaily.com|date=2006-07-10|accessdate=2010-09-19|archive-date=2011-04-29|archive-url=https://web.archive.org/web/20110429185914/http://www.koreadaily.com/news/read.asp?page=1&branch=NEWS&source=&category=economy.business&art_id=1042338|url-status=dead}}</ref>
{{gallery
|lines=3
|File:Past(1938) samsung logo.PNG|The Samsung Byeolpyo noodles logo, used from late 1938 until replaced in 1950s.
|File:Past(1969-79) samsung logo.PNG|The Samsung Group logo, used from late 1969 until replaced in 1979
|File:Past samsung.PNG|The Samsung Group logo("three stars"), used from late 1980 until replaced in 1992
|File:Samsung-old.gif|The Samsung Electronics logo, used from late 1980 until replaced in 1992
|File:Samsung old logo before year 2015.svg|Samsung's current logo used since 1993.<ref>{{cite web|url=http://www.corporatebrandmatrix.com/cases.asp?ca_id=55&case=Samsung%201993|title=Case: Samsung 1993|access-date=2011-01-27|archive-date=2012-05-21|archive-url=https://web.archive.org/web/20120521172630/http://www.corporatebrandmatrix.com/cases.asp?ca_id=55&case=Samsung%201993|url-status=deviated|archivedate=2012-05-21|archiveurl=https://web.archive.org/web/20120521172630/http://www.corporatebrandmatrix.com/cases.asp?ca_id=55&case=Samsung%201993}}</ref>
}}
== ವಿವಾದ ==
೧೯೯೯ರಿಂದ ೨೦೦೨ರವರೆಗಿನ ಅವಧಿಯಲ್ಲಿ, ಸ್ಯಾಮ್ಸಂಗ್ ಅಮೆರಿಕಾದ ಕಂಪ್ಯೂಟರ್ ತಯಾರಕರಿಗೆ ಮಾರುವ DRAM ಚಿಪ್ಗಳ ಬೆಲೆಯನ್ನು ಗೊತ್ತುಮಾಡುವುದಕ್ಕಾಗಿ ಹೈನಿಕ್ಸ್ ಸೆಮಿಕಂಡಕ್ಟರ್, ಇನ್ಫೈನಿಯಾನ್ ಟೆಕ್ನಾಲಜೀಸ್, ಎಲ್ಪಿಡ ಮೆಮರಿ (ಹಿಟಾಚಿ ಮತ್ತು NEC) ಮತ್ತು ಮೈಕ್ರಾನ್ ಟೆಕ್ನಾಲಜಿ ಮೊದಲಾದವುಗಳೊಂದಿಗೆ ಸೇರಿ ಒಳಸಂಚು ನಡೆಸಿತು. ೨೦೦೫ರಲ್ಲಿ ಸ್ಯಾಮ್ಸಂಗ್ ತಪ್ಪೊಪ್ಪಿಕೊಂಡಿತು ಮತ್ತು $೩೦೦ ದಶಲಕ್ಷ ದಂಡವನ್ನು ಪಾವತಿಸಿತು, ಇದು US ಇತಿಹಾಸದಲ್ಲೇ ಎರಡನೇ ಅತಿ ಹೆಚ್ಚಿನ ಅಪರಾಧ-ವಿರೋಧಿ ದಂಡವಾಗಿದೆ.<ref>{{cite web|url=http://www.usdoj.gov/atr/public/press_releases/2005/212002.htm|title=Samsung Agrees to Plead Guilty and to Pay $300 Million Criminal Fine for Role in Price Fixing Conspiracy|publisher=U.S. Department of Justice|accessdate=2009-05-24|archive-date=2009-06-01|archive-url=https://web.archive.org/web/20090601032834/http://www.usdoj.gov/atr/public/press_releases/2005/212002.htm|url-status=dead}}</ref><ref>{{Cite news |title=Samsung fixed chip prices. Korean manufacturer to pay $300 million fine for its role in scam |url=http://www.sfgate.com/cgi-bin/article.cgi?f=/c/a/2005/10/14/BUGH3F85PU1.DTL |publisher=San Francisco Chronicle |date=2005-10-14 |accessdate=2009-05-24 |first=Benjamin |last=Pimentel |archive-date=2011-04-29 |archive-url=https://web.archive.org/web/20110429201339/http://www.sfgate.com/cgi-bin/article.cgi?f=%2Fc%2Fa%2F2005%2F10%2F14%2FBUGH3F85PU1.DTL |url-status=dead }}</ref><ref>{{Cite news|title=Price-Fixing Costs Samsung $300M|url=http://www.internetnews.com/bus-news/article.php/3556156|publisher=InternetNews.com|date=2005-10-13|accessdate=2009-05-24|archive-date=2007-11-14|archive-url=https://web.archive.org/web/20071114233939/http://www.internetnews.com/bus-news/article.php/3556156|url-status=dead}}</ref><ref>{{Cite news|title=3 to Plead Guilty in Samsung Price-Fixing Case|url=https://www.nytimes.com/2006/03/23/technology/23chip.html|publisher=New York Times|date=2006-03-23|accessdate=2009-05-24 | first=Laurie J. | last=Flynn}}</ref>
೨೦೧೦ರ ಮೇಯಲ್ಲಿ EU ವಿರೋಧಿ ಕಾವಲು ಸಮಿತಿಯು ೮ ಇತರ ಮೆಮರಿ ಚಿಪ್ ತಯಾರಕರೊಂದಿಗೆ ಅಕ್ರಮವಾಗಿ ಬೆಲೆ ಗೊತ್ತುಮಾಡುವುದಕ್ಕಾಗಿ ಸ್ಯಾಮ್ಸಂಗ್ನ ವಿರುದ್ಧ ೧೪೫.೭೩ ದಶಲಕ್ಷ ಯೂರೊ ದಂಡವನ್ನು ವಿಧಿಸಿತು.<ref>{{cite web|url=http://www.finanznachrichten.de/nachrichten-2010-05/16940621-eu-fines-samsung-elec-others-for-chip-price-fixing-020.htm |title=EU fines Samsung Elec, others for chip price-fixing |publisher=Finanznachrichten.de |date=2010-05-19 |accessdate=2010-11-11}}</ref>
== ಇವನ್ನೂ ಗಮನಿಸಿ ==
{{South Korean economy}}
* ಕೊರಿಯಾದ ಕಂಪನಿಗಳ ಪಟ್ಟಿ
* ಕೊರಿಯಾ-ಸಂಬಂಧಿತ ವಿಷಯಗಳ ಪಟ್ಟಿ
* ಸಿಯೋಚೊ ಸ್ಯಾಮ್ಸಂಗ್ ನಗರ
* ದಕ್ಷಿಣ ಕೊರಿಯಾದ ಆರ್ಥಿಕಸ್ಥಿತಿ
* ಹೊ-ಆಮ್ ಪ್ರೈಜ್
== ಟಿಪ್ಪಣಿಗಳು ಮತ್ತು ಆಕರಗಳು ==
{{Reflist|colwidth=30em}}
== ಬಾಹ್ಯ ಕೊಂಡಿಗಳು ==
{{Commons category|Samsung}}
* [http://www.samsung.com/ ಸ್ಯಾಮ್ಸಂಗ್ ಗ್ಲೋಬಲ್]
* [http://www.samsung.com/us ಸ್ಯಾಮ್ಸಂಗ್ U.S. ವೆಬ್ಸೈಟ್]
* [http://www.samsungmobile.com/ ಸ್ಯಾಮ್ಸಂಗ್ ಮೊಬೈಲ್]
* [http://www.samsungapps.com/ ಸ್ಯಾಮ್ಸಂಗ್ ಅಪ್ಲಿಕೇಶನ್ಸ್] {{Webarchive|url=https://web.archive.org/web/20200516033921/http://samsungapps.com/ |date=2020-05-16 }}
* [http://www.samsungthales.com/ ಸ್ಯಾಮ್ಸಂಗ್ ಡಿಫೆನ್ಸ್]
{{Samsung Group}}
{{Hard disk drive manufacturers}}
{{KFA sponsors}}
{{Interwikineeded}}
[[ವರ್ಗ:ಸ್ಯಾಮ್ಸಂಗ್ ಗ್ರೂಪ್]]
[[ವರ್ಗ:ಚೇಬಾಲ್]]
[[ವರ್ಗ:ಪ್ರಪಂಚದಾದ್ಯಂತದ ಒಲಿಂಪಿಕ್ ಪ್ರಾಯೋಜಕರು]]
[[ವರ್ಗ:ಸಿಯೋಲ್ನಲ್ಲಿರುವ ಕಂಪನಿಗಳು]]
[[ವರ್ಗ:ಕೊರಿಯಾದ ಹಿಡುವಳಿ ಕಂಪನಿಗಳು]]
[[ವರ್ಗ:1938ರಲ್ಲಿ ಸ್ಥಾಪನೆಯಾದ ಸಂಸ್ಥೆಗಳು]]
[[ವರ್ಗ:ಉದ್ಯಮ]]
[[da:Samsung Electronics]]
szvdrssc3duj77bqd8vvcqx9euyma87
ಸದಸ್ಯರ ಚರ್ಚೆಪುಟ:Shankar Baichabal
3
116317
1376916
1375840
2026-07-18T08:31:25Z
Daneshi C
100599
1376916
wikitext
text/x-wiki
* ಹೆಸರು : ಶಂಕರ ಮ. ಬೈಚಬಾಳ
* ತಂದೆ : ಮಲ್ಲಪ್ಪ
* ತಾಯಿ : ಗಂಗಮ್ಮ
* ಜನನ ಸ್ಥಳ : ಮಸಬಿನಾಳ,
ತಾ: ಬಸವನಬಾಗೇವಾಡಿ
ಜಿ: ವಿಜಯಪುರ
* ಕುಟುಂಬ
ಪತ್ನಿ : ವಿಮಲಾ
ಮಕ್ಕಳು : ಸುಪ್ರಿಯಾ, ಸೌಮ್ಯ
* ಶಿಕ್ಷಣ : ಪದವಿ (ಬಿ.ಎಫ್.ಎ.)
*ಹುದ್ದೆ : 'ಜಾನುವಾರು ಅಧಿಕಾರಿ' ಪಶು ಪಾಲನೆ ಮತ್ತು ಪಶುವೈದ್ಯ ಸೇವೆಗಳು
* ವಿಳಾಸ
* ಶಂಕರ ಬೈಚಬಾಳ
"ವಚನ" ರಾಜಾಜಿನಗರ, ವಿಜಯಪುರ-೫೮೬ ೧೦೯
Shankar Baichabal
'VACHAN' Rajaji Nagar, VIJAYAPUR-586 109
* ಶಂಕರ ಬೈಚಬಾಳ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ 1966ರ ಜುಲೈ 22 ರಂದು ಜನನ, ಓದಿದ್ದು ಚಿತ್ರಕಲೆಯಲ್ಲಿ ಪದವಿ, ಸಾಹಿತ್ಯ, ಸಂಘಟನೆ, ಚಿತ್ರಕಲೆ, ನಟನೆ ಇವರ ಪ್ರವೃತ್ತಿಗಳು ರೂಪಿಲ್ಲದವರ ರೂಪಿಸಿ, 'ರಾಷ್ಟ್ರಮಾತೆ, ಚನ್ನಮ್ಮ ಹೌದಾ?' ಮಸಬಿನಾಳ-ಒಂದು ಸಾಂಸ್ಕೃತಿಕ ಅಧ್ಯಯನ, ಜಾನಪದ ಚಿಂತನ, ಒಡ್ಡು ಹೇಳು ಹೌದೌದಂತೀನಿ, ಹಲಸಂಗಿ ಭಾಗದ ಲಾವಣಿಕಾರರು, ನಿರ್ನೆರ, ಸೈತಾನ, ಆದೇನ್ ಕಾಗದಂತ, ಮುಜಾಹಿದ್ದೀನ್, ಸಿಂಹಾಸನ ಮಾಮಲೇದಾರ, ಪಡಗಾನೂರ ಶಂಕರಗೌಡ್ರು, ಅಡ್ಡ ಹೆಸರುಗಳು. ರಾಜಗುರು, ಇತಿಹಾಸ ಸತ್ಯವಲ್ಲ !, ಕೃಷಿ ಪಂಡಿತ, ಬಿ.ಎಸ್.ಪಾಟೀಲ, ಭಾರತ ಸಿಂಹಾಸನ ರಶ್ಮಿ, ಕೆಂಪು ಹುಡುಗಿ ಕಪ್ಪು ಕಾಲ್ಕರಿ, ತೋಂಟದ ಸಿದ್ಧಲಿಂಗ ಶ್ರೀಗಳು, ಬುದ್ಧ ಸಿಕ್ಕಿದ್ದ, ದಾಸೋಹಿ, ಶಬ್ದಾತೀತರೊಂದಿಗಿನ ಶಬ್ದಗಳು ಮತ್ತು ಬೈಚಬಾಳ ಕಥನ ಮಾದರಿ ಕೃತಿಗಳು ಪ್ರಕಟವಾಗಿವೆ.
ಮದ್ರಾಸ, ದೆಹಲಿಗಳ ಕರ್ನಾಟಕ ಸಂಘದ ಸದಸ್ಯರು, ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಸದಸ್ಯ ಫೋಕ್ಲೋರ್ ಸೊಸೈಟಿ ಆಫ್ ಸೌಥ್ ಇಂಡಿಯನ್ ಲ್ಯಾಂಗ್ಜಿಸ್ ಕೇರಳ, ಕನ್ನಡ ಜಾಗೃತಿ ಸಮಿತಿ ಬೆಂಗಳೂರು, ಕನ್ನಡ ಪುಸ್ತಕ ಪರಿಷತ್ತಿನ ಸದಸ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಜಿಲ್ಲಾ ಸಂಚಾಲಕತ್ವದ ಮೂಲಕ ಅನೇಕ ಸಾಹಿತ್ಯಕ ಕಾರ್ಯಕ್ರಮಗಳು ಆಯೋಜನೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪರಿಚಾರಕ. ಜಾನಪದ ಚಿಂತನ ಕೃತಿಗೆ ಗೊರೂರು ಪ್ರಶಸ್ತಿ, ಸರ್ಕಾರಿ ಎಮ್ಮಿ ಸತ್ತಾಗ ಕಥೆಗೆ ಸಂಕ್ರಮಣ ಬಹುಮಾನ, ಭೂಮಿ ತೂಕದ ಜಕ್ಕವ್ವ ಕೃತಿಗೆ ಮುಂಬೈನ ಅಮೂಲ್ಯ ಕಾದಂಬರಿ ಪುರಸ್ಕಾರ, ತಣನ ತಣ್ಣ... ಕಥೆಗೆ ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮನ್ನಣೆ ಸಿಕ್ಕಿದೆ. 'ಮಸಬಿನಾಳದ ಪಶುವಾದಿಗಳು' ಕಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ 'ವಂದೆ ಮಾತರಂ-ಸಲಿಂ' ಕಥೆಯು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಕುವೆಂಪು ಜನ್ಮಶತಮಾನೋತ್ಸವ ನಿಮಿತ್ತ 'ಕುವೆಂಪುಶ್ರೀ' ಗೌರವ, 'ಡಾ.ರಾಧಾಕೃಷ್ಣ ಪ್ರಶಸ್ತಿ' ಉತ್ತರ ಕರ್ನಾಟಕ ಲೇಖಕರ 'ಸನ್ಮಾನ' ತೋಂಟದ ಸಿದ್ದಲಿಂಗ ಶ್ರೀಗಳು ಕೃತಿಗೆ, 'ಕೆಂಪು ಹುಡುಗಿ ಕಪ್ಪು ಕಾಲ್ಮರಿ' ಕಥೆಗೆ, 'ಭಾರತ ಸಿಂಹಾಸನ ರಶ್ಮಿ ಕಾದಂಬರಿಗೆ' ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರಗಳು ಲಭಿಸಿವೆ.
'ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ' ಇವರ ಕೃತಿ ಅನ್ಯಭಾಷೆಗಳಿಗೆ ಭಾಷಾಂತರಗೊಂಡಿದೆ. ಸದ್ಯ ಇವರು ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ 'ಜಾನುವಾರು ಅಧಿಕಾರಿ'ಯಾಗಿದ್ದಾರೆ.
"ಕೃತಿಗಳು"
ದೆವ್ವ ಬಂತೋ ದೆವ್ವ,ಭೀಮಾರಥಿ ಸ್ಮರಣ ಸಂಚಿಕೆ,
ಹಿಂಗಾರಿ ಹಿಡ್ಯಾಗ್ ಮುಂಗಾರಿ ಉಡ್ಯಾಗಜಾನಪದ,ರಾಜಗುರು ಚರಿತ್ರೆ,1998 ಜಾನಪದ ಅನ್ನದ ಮುಲ್ಲಾ ಕಥೆಗಳು,
ಮುಜಾಹಿದ್ದೀನ್,ಸೈತಾನ ಕವನ ಸಂಕಲನ,ಸಹಕಾರ ಸಿಂಧು
ಒಡ್ದು ಹೇಳು ಹೌದೌದಂತಿನಿ,ಇತಿಹಾಸ ಸತ್ಯವಲ್ಲ,ಜೀರಲಭಾವಿ ಅಪ್ಪಗಳು ರೂಪಿಲ್ಲದವರ ರೂಪಿಸಿ ಕಾದಂಬರಿ,ಕರಪಲ್ ಕಲೆ ಜಾನಪದ,ಹಂತಿ,ಬಿಜಾಪುರ ಜಿಲ್ಲಾ ಮಕ್ಕಳ ಜಾನಪದ ಆಟಗಳು,ಅದೇನ ಕಾಗದಂತಲ್ಲರಿ ನಾಟಕ,
ಶಿವಾನಂದ ಶಿವಯೋಗಿಗಳು ಜೀವನ ಚರಿತ್ರೆ
ಮಸಬಿನಾಳ ದರ್ಶನ ದೀಪ್ತಿ ಸಂಪಾದನೆ,ಬುದ್ಧ ಸಿಕ್ಕಿದ್ದ ಕಾದಂಬರಿ, ಮಸಬಿನಾಳದ ಪಶುವಾದಿಗಳು ಕಥೆ,ಮಸಬಿನಾಳ ಸಾಂಸ್ಕೃತಿಕ,ಅಧ್ಯಯನ-ಸಂಶೋಧನೆ,ಹೊನ್ನ ಉಟ್ಟಿಗೆ-ಸಂಪಾದನೆ,ವಾಲ್ಮೀಕಿ ಸಮುದಾಯದ ಜಾತ್ರೆ ಉತ್ಸವಗಳು-ಜಾನಪದ,ಹಲಸಂಗಿ ಭಾಗದ ಲಾವಣಿಕಾರರು
ತವನಿಧಿ,ನಿರ್ನೆರ-ಕಥೆಗಳು,ದಾಸೋಹ,
ಮಕ್ಕಳ ಜಾನಪದ ಆಟಗಳು ತರ್ದವಾಡಿ ಜಾನಪದ,ರಂಗವಿಲಾಸ,ಗಾಂಧಿ ಮತ್ತು ಗಾಂಧಿ
ದೇಶಗತಿ ಇಲ್ಲ, ದೇಶಾಭಿಮಾನವೇ ಎಲ್ಲ,ಸಿಂಹಾಸನ ಮಾಮಲೇದಾರ,
ಬಸರಿಗಿಡದ ವೀರಪ್ಪನವರು,
ಪಡಗಾನೂರ ಶಂಕರಗೌಡರು,ಕೃಷಿ ಪಂಡಿತ -ಗೌರವ
ಗ್ರಂಥ,ಬಿ.ಎಸ್ ಪಾಟೀಲ ಸಾಸನೂರ,ಭಾರತ ಸಿಂಹಾಸನ ರಶ್ಮಿ -ಕಾದಂಬರಿ,
ಕನ್ನಡದ ಮಠ ಪುಸ್ತಕದ ಜಗದ್ಗುರುಗಳು,ಸಿದ್ದಪ್ಪ ಶರಣರು
ದಾಸೋಹಿ ಸಂಪಾದನೆ, ಗೊಲ್ಲಾಳೇಶತನಯ ಸಂಪಾದಾನೆ ಸ್ವಾತಂತ್ರ್ಯ ಹೋರಾಟದಲ್ಲಿ ಮಸಬಿನಾಳ ಇತಿಹಾಸ, ಶಬ್ಬಾತೀತರೊಂದಿಗಿನ ಶಬ್ದಗಳು ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳು ಆಯ್ದ ಕಥೆಗಳು,ಮೂರರ್ವತ್ತುಗಳಿಗೆ,ಮೂರಿಪ್ಪತ್ತು ಮುನ್ನುಡಿ,ತಿಪ್ಪಣ್ಣಪ್ಪ ಗುದ್ದಿ ಚರಿತ್ರೆ,ಪ್ರಕಾಶಮಾನ ಸಂಪಾದನೆ,
"ಬೈಚಬಾಳರ ಕುರಿತು ವಿವಿಧ ಲೇಖಕರ ಕೃತಿಗಳು"
1) 'ಕೆಂಪು ಹುಡುಗಿ ಕಪ್ಪು ಕಾಲ್ಮರಿ' ಪುಸ್ತಕ ಅನುಸಂಧಾನ ಸಂಪಾದಕರು ಡಾ|| ರಮೇಶ ಕತ್ತಿ
2) ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊ. ತೇಜಶ್ವಿನಿ ಜಿ.ಎಂ.ಅವರು 'ಶಂಕರ ಬೈಚಬಾಳ ಬದುಕು-ಬರಹ' ಪಿ.ಎಚ್.ಡಿ. ಸಂಶೋಧನಾ ಅಧ್ಯಯನ ನಡೆಸುತ್ತಿದ್ದಾರೆ.
3) ಶಂಕರನಾರಾಯಣ ಭದ್ರಾವತಿ ಅವರು ಪಡೆದ ಪಿ.ಎಚ್.ಡಿ. ಪದವಿಗೆ ಇವರ ರೇಡಿಯೋ ಭಾಷಣಗಳು ಕೃತಿ, ಆಕರ ಗ್ರಂಥವಾಗಿದೆ.
4) ಶಂಕರ ಬೈಚಬಾಳ ಅವರ ಭಾಷಣಗಳ ಕುರಿತು ರಾವ್ ಸಾಹೇಬ ಬಿರಾದಾರ ವಿಮರ್ಶಾ ಗ್ರಂಥ ಬೈಚಬಾಳ ಭಾಷಣ' ಬರೆದಿದ್ದಾರೆ.
5) ಸ್ವಾತಂತ್ರ್ಯ ಹೋರಾಟದಲ್ಲಿ ಮಸಬಿನಾಳ, Masabinal in the Freedom Struggle ಇಂಗ್ಲೀಷಿಗೆ ಭಾಷಾಂತರ -ಡಾ. ಶ್ರೀಕಾಂತ ಕೃಷ್ಣಮೂರ್ತಿ.
6) 'ಸಾಕ್ಷರತಾ ಸ್ಪಂದನ' ಶಂಕರ ಬೈಚಬಾಳರ ಸಾಕ್ಷರತಾ ಕಾರ್ಯಕ್ರಮಗಳ ಕುರಿತು ಪುಸ್ತಕ – ಡಾ. ಶ್ರೀಶೈಲ ಪಾಟೀಲ
7) 'ಪಶು ವೈದ್ಯನ ಪಯಣ-ಶಂಕರ ಬೈಚಬಾಳರ ಹೆಜ್ಜೆಗಳ :ಗುರುರಾಜ ಲೂತಿ
"ಪ್ರಶಸ್ತಿ"
* ದೆಹಲಿಯ ಬಾಲ ಶಿಕ್ಷಣ ಪರಿಷತ್ ಪುರಸ್ಕಾರ -1988
* ಮೂರು ಸಾವಿರ ಮಠ ಹುಬ್ಬಳ್ಳಿಯ ಯುವ ಚೇತನ ಪುರಸ್ಕಾರ -1988
* ರಾಜಗುರು ಪ್ರತಿಷ್ಟಾನ ಗಚ್ಚಿನಮಠ ಅಮೀನಗಡ ಅಮೃತಮತಿ ಗೌರವ ಪುರಸ್ಕಾರ-1990,
* ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ರಂಗೋತ್ಸವ -90 ಉತ್ತಮ ನಟ
* ಪಣಜಿಯ ಕನ್ನಡ ಕಾರ್ಮಿಕರ ಸಮಿತಿ ಸಾಹಿತ್ಯ ಭೂಷಣ ಗೌರವ ಪುರಸ್ಕಾರ 1994
* ತಪೋವನ ಧಾರವಾಡದ ಕುಮಾರಸ್ವಾಮಿಗಳಿಂದ ಸಾಹಿತ್ಯ ಸಾಧಕ' ಸನ್ಮಾನ 1995
* ಉತ್ತರ ಕರ್ನಾಟಕ ಲೇಖಕರ ವೇದಿಕೆ ವಿಜಯಪುರ ಶ್ರೇಷ್ಠ ಯುವಸಾಹಿತಿ ಪ್ರಶಸ್ತಿ' 1998
* ಆನಂದಮಠ ಜೀರಂಬಾವಿ ಮುದ್ದೇಬಿಹಾಳ ಸಂಸ್ಥೆಯ ಸಾಹಿತ್ಯ ಸಾರತಿ' ಪುರಸ್ಕಾರ 1998
* ಗೊರೂರು ಪ್ರತಿಷ್ಠಾನ (ರಿ) ಬೆಂಗಳೂರು ಜಾನಪದ ಚಿಂತನ' ಕೃತಿಗೆ ಪುಸ್ತಕ ಪ್ರಶಸ್ತಿ 1998
* ಸರ್ ಎಂ ವಿಶ್ವೇಶ್ವರಯ್ಯ ಸಾಹಿತ್ಯ ಸಂಘಟನೆ ಬೆಂಗಳೂರು, ವಿಶ್ವೇಶ್ವರಯ್ಯ' ಪುರಸ್ಕಾರ 1999
* ಕುಲಾಲಸುಧಾರಕ ಸಂಘ ಮುಂಬೈ ಅಮೂಲ್ಯ ಕಥಾ' ಬಹುಮಾನ ಜಕ್ಕವ್ವನ ಗುಡಿ) 1999
*ಸಂಕ್ರಮಣ ಸಾಹಿತ್ಯ ಸ್ಪರ್ಧೆ ಬೆಂಗಳೂರು, ಸರ್ಕಾರಿ ಎಮ್ಮೆ ಸತ್ತಾಗ ಕಥೆಗೆ ಬಹುಮಾನ 2000
* ಚುಟುಕು ಸಾಹಿತ್ಯ ಪರಿಷತ್ತು ಮೈಸೂರು ಕೊಡಮಾಡುವ ಚುಟುಕುಶ್ರೀ' ಗೌರವ 2001
* ತಿಲಕ ಗೆಳೆಯರ ಬಳಗ ಕಡಣೆ, ಅಲಮೇಲ ಕರ್ನಾಟಕ ಯುವ ಪ್ರತಿಭಾಶ್ರೀ 2003'
* ಕನ್ನಡ ಅಭಿವೃದ್ಧಿ ಬಳಗ ಬೆಂಗಳೂರು, ಕುವೆಂಪುಶ್ರೀ' ಶತಮಾನೋತ್ಸವ ಪ್ರಶಸ್ತಿ 2004
* ವಿಶ್ವ ಆರೋಗ್ಯ ಕ್ರೀಡಾ ಪ್ರತಿಷ್ಠಾನ ಕಲಬುರಗಿ 'ಯುವ ಚೇತನ' ಪ್ರಶಸ್ತಿ 2005
* ಕಾಸರಗೋಡಿನ ಕರಾವಳಿಯ ಪ್ರತಿಷ್ಠಾನದ ಸುವರ್ಣ ಕನ್ನಡಿಗ ಗೌರವ' 2006
* ಬಸವಜ್ಯೋತಿ ಸಾಹಿತ್ಯವೃಂದ ಮುಂಬೈ (ರಿ) 'ಪಂದ್ರಹಾಸ ಸಂದು ಸಾಹಿತ್ಯ ಪುರಸ್ಕಾರ' 2006
* ಜಿಲ್ಲಾ ಆಡಳಿತ ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' 2007
* ಮೈಸೂರು ದಸರಾ ಮಹೋತ್ಸವ 2008 'ದಸರಾ ಕಾವೋತ್ಸವ' ಗೌರವ 2008
* ಅಖಿಲ ಭಾರತ ಹಿಂದು ಮಹಾಸಭಾದ 'ಸ್ವಾತಂತ್ರ್ಯವೀರ ಸಾವರ್ಕರ ರತ್ನ' 2009
* ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿ.ವಿ. ಹಂಪಿ ಅಭಿನಂದನಾ ಗೌರವ' 2010
* ನವರಸಪುರ ಉತ್ಸವ 2011 ವಿಜಯಪುರ ನವರಸಪುರ ಕಾವ್ಯ' ಅಭಿನಂದನಾ ಪತ್ರ 2011
* ರಾಷ್ಟ್ರೀಯ ಭಾವೈಕ್ಯತಾ ಪುರಸ್ಕಾರ ಹರಿಹರ-ರಾಣಿಬೆನ್ನೂರ 'ಭಾವೈಕ್ಯ ಬಂಧು' 2011
* ಸುಧಾವಾಹಿನಿ ಕಲಾ ಕೇಂದ್ರ ಬೆಂಗಳೂರು ಹೊಯ್ಸಳ ವಿಷ್ಣುವರ್ಧನ' ಪ್ರಶಸ್ತಿ 2012
* ಕನ್ನಡ ವಿ.ವಿ. ಹಂಪಿ ವಾಲ್ಮೀಕಿ ಅಧ್ಯಯನ ಪೀಠ 'ಅಭಿನಂದನಾ ಪತ್ರ' (ಜಾತ್ರೆ/ಉತ್ಸವ) 2012
* ಭಾರತೀಯಾರ್ ಯುನಿವರ್ಸಿಟಿ ಕೊಯಿಮತ್ತೂರ (ತಮಿಳನಾಡು) 'ಅಭಿನಂದನಾ ಪತ್ರ' 2013
* 'ಸಂಯುಕ್ತ ಕರ್ನಾಟಕ 80'ರ ಸಂಭ್ರಮದ ನಿಮಿತ್ಯ ಸಹಸ್ರ ಚಂದ್ರ ದರ್ಶನ ಸನ್ಮಾನ' 2013
* ಜಗದ್ಗುರು ಅನ್ನದಾನೇಶ್ವರ ಮಠ ಹೊಸಪೇಟೆ ಅವರಿಂದ 'ಸಾಹಿತ್ಯ ಚೇತನ' ಬಿರುದು 2014
* 40ನೇ ಅ.ಕ.ಜಾನಪದಸಮ್ಮೇಳನ ಧಾರವಾಡ 'ಜಾನಪದ ತಜ್ಞ' ಪುರಸ್ಕಾರ 2014
* ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ ಹುಟ್ಟುಗುರುಡರ ಚಾಳೀಸ್' ಕಥಾ ಬಹುಮಾನ 2015
* ಕರ್ನಾಟಕ ವಿ.ವಿ ಧಾರವಾಡ, ಶಿರೂರಿನಲ್ಲಿ ನಡೆದ ಜಾನಪದ ಉತ್ಸವದಲ್ಲಿ ಗೌರವ ಸಮ್ಮಾನ' 2015
* ತೋಂಟದಾರ್ಯ ಸಂಸ್ಥಾನಮಠ ಗದಗ ಪುಸ್ತಕ ಜಾತ್ರೆಯಲ್ಲಿ 'ಗುರುಕಾರುಣ್ಯ' ಸನ್ಮಾನ 2016
* ಕನ್ನಡ ಪುಸ್ತಕ ಪರಿಷತ್ತು ವಿಜಯಪುರ, 'ಜಿಲ್ಲಾ ಸಾಹಿತ್ಯೋತ್ಸವ 19' ಸರ್ವಾಧ್ಯಕ್ಷತೆ 2019
* ರಾಣಿ ಚನ್ನಮ್ಮ ಅಧ್ಯಯನ ಪೀಠ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಅಭಿನಂದನಾ ಪತ್ರ' 2022
* ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕಾವ್ಯಾಭಿನಂದನಾ ನುಡಿ' ಗೌರವ 2022
* ಕರ್ನಾಟಕಸಾಹಿತ್ಯ ಅಕಾಡೆಮಿ ಬೆಂಗಳೂರು ಡಾ.ಸಿದ್ದಲಿಂಗಯ್ಯ ಬದುಕು ಬರಹದಲ್ಲಿ 'ಸನ್ಮಾನ' 2022
* 'ಭಾರತ ಸಿಂಹಾಸನ ರಶ್ಮಿ' ಕೃತಿಗೆ ಕ.ಸಾ.ಪ. ಸಮೀರವಾಡಿ 'ದತ್ತಿ ಪುರಸ್ಕಾರ' 2022
* ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಅವರಿಂದ ಗದುಗಿನ ತೋಂಟದಶ್ರೀ' ಪುರಸ್ಕಾರ 2022
* ಕೆಂಪು ಹುಡುಗಿ, ಕಪ್ಪು ಕಾಲ್ಕರಿ' ಹಸ್ತಪ್ರತಿಗೆ 'ಡಾ' ಎಚ್.ಬಿ ಪೋತೆ ಕಥಾ ಪ್ರಶಸ್ತಿ' 2022
* ಕನ್ನಡ ಬುಕ್ ಆಫ್ ರೆಕಾರ್ಡ್ ಚೆನೈ ಅವರಿಂದ ಸಿದ್ದೇಶ್ವರಶ್ರೀ 'ನುಡಿ ಗೌರವ' 2023
* ಶರಣ ಸಂಸ್ಕೃತಿ ಮೇಳ ತಿಮ್ಮಾಪುರ ಜಿಲಾ ರಾಯಚೂರ 'ಸಾಹಿತ್ಯ ಸಾಧಕ' ಪುರಸ್ಕಾರ 2023
* ತೋಂಟದ ಸಿದ್ಧಲಿಂಗ ಶ್ರೀಗಳು' ಕ 4/4 - ಪರಿಷತ್ತಿನ 'ದತ್ತಿ ಪುರಸ್ಕಾರ' 2023
* ಕ.ಸಾ.ಪ. ಮೈಸೂರು ಮೇಘ ಮೈತ್ರಿ ಕೆಯ್ದ ಕಥೆಗಳು ಕೃತಿಗೆ 2024
Profile of Shankar Baichabal
Name: Shankar M. Baichabal
Father: Mallappa
Mother: Gangamma
Date of Birth: 22-07-1966
Place of Birth: Masabinal - 586203, Basavana Bagewadi, Dist: Vijayapura
Family: Wife: Vimala; Children: Supriya, Sowmya
Education: Graduate (B.F.A.)
Position: Livestock Officer, Department of Animal Husbandry, Bengaluru
Address: Shankar Baichabal, "Vachana", Rajaji Nagar, Vijayapura - 586109
Phone: 9448751980 [[ಸದಸ್ಯ:Daneshi C|Daneshi C]] ([[ಸದಸ್ಯರ ಚರ್ಚೆಪುಟ:Daneshi C|ಚರ್ಚೆ]]) ೧೪:೦೧, ೧೮ ಜುಲೈ ೨೦೨೬ (IST)
kv144mr816j27nmlodaq7j5sm5vadje
ಸೋನಾಲಿ ಬೇಂದ್ರೆ
0
123533
1376893
1372679
2026-07-17T15:57:17Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1376893
wikitext
text/x-wiki
{{Infobox person
| name = ಸೋನಾಲಿ ಬೇಂದ್ರೆ
| image = Sonali Bendre attends the 63rd Jio Filmfare Awards 2018 (20) (cropped).jpg
| caption = ೬೩ ನೇ ಜಿಯೋ ಫಿಲ್ಮ್ಫೇರ್ ಅವಾರ್ಡ್ಸ್ ೨೦೧೮ ರಲ್ಲಿ ಬೇಂದ್ರೆ
| birth_name =
| birth_date = {{Birth date and age|1975|1|1|df=y}}
| birth_place = ಮುಂಬೈ, [[ಮಹಾರಾಷ್ಟ್ರ]], [[ಭಾರತ]]
| residence =
| nationality = [[ಭಾರತೀಯ]]
| other_names =
| education =
| alma_mater = ರಾಮ್ನಾರೈನ್ ರುಯಾ ಕಾಲೇಜು, ಮುಂಬೈ
| occupation = ನಟಿ, ಮಾದರಿ, ಬರಹಗಾರ
| years_active = ೧೯೯೪-ಇಂದಿನವರೆಗೆ
| home_town =
| spouse = {{marriage|[[Goldie Behl]]|2002}}
| children =
| father =
| family =
| awards =
}}
'''ಸೋನಾಲಿ ಬೇಂದ್ರೆ''' (ಜನನ ೧ ಜನವರಿ ೧೯೭೫)<ref>{{cite web |title=10 throwback photos of birthday girl Sonali Bendre that will make you drool over her beauty |url=https://www.timesnownews.com/entertainment/news/people/article/10-throwback-photos-of-birthday-girl-sonali-bendre-that-will-make-you-drool-over-her-beauty/340007 |website=www.timesnownews.com |accessdate=3 January 2020 |language=en |date=1 January 2019}}</ref> ಭಾರತೀಯ ಚಲನಚಿತ್ರ ನಟಿ, ರೂಪದರ್ಶಿ ಮತ್ತು ಲೇಖಕಿ. ಮುಖ್ಯವಾಗಿ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ ಅವರು [[ತೆಲುಗು]], [[ತಮಿಳು]], [[ಮರಾಠಿ]] ಮತ್ತು [[ಕನ್ನಡ]] ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ ಮತ್ತು ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
==ಆರಂಭಿಕ ಜೀವನ ಮತ್ತು ಕುಟುಂಬ==
ಬೇಂದ್ರೆ ಮುಂಬೈ ಮಹಾರಾಷ್ಟ್ರದ ಕುಟುಂಬದಲ್ಲಿ ಜನಿಸಿದರು. ಅವರು ಮುಂಬೈನ ರಾಮ್ನಾರೈನ್ ರುಯಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>{{cite web |title=Personal Agenda: Sonali Bendre |url=https://m.hindustantimes.com/brunch/personal-agenda-sonali-bendre/story-ovB7bberVpZefgJFTt6ybJ.html |website=Hindustan Times |accessdate=3 January 2020 |language=en |date=31 May 2012 }}{{Dead link|date=ಮೇ 2025 |bot=InternetArchiveBot |fix-attempted=yes }}</ref> ಆಕೆಗೆ ಮುಂಬೈನಲ್ಲಿ ವಾಸಿಸುವ ಸಹೋದರನಿದ್ದಾನೆ. ಆಕೆಯ ತಂದೆ ಪೌರಕಾರ್ಮಿಕರಾಗಿದ್ದರು.<ref>{{cite web |title=Goldie Bhel's Maha mantra |url=https://m.mid-day.com/articles/goldie-bhel-s-maha-mantra/84701 |website=mid-day |accessdate=3 January 2020 |language=en |date=9 June 2010 }}{{Dead link|date=ಮೇ 2026 |bot=InternetArchiveBot |fix-attempted=yes }}</ref> ಅವರು ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು.
==ವೈಯಕ್ತಿಕ ಜೀವನ==
ಬೇಂದ್ರೆ ೧೨ ನವೆಂಬರ್ ೨೦೦೨ ರಂದು ಚಲನಚಿತ್ರ ನಿರ್ದೇಶಕ ಗೋಲ್ಡಿ ಬೆಹ್ಲ್ ಅವರನ್ನು ವಿವಾಹವಾದರು.
೪ ಜುಲೈ ೨೦೧೮ ರಂದು ಅವರು ಟ್ವಿಟ್ಟರ್ನಲ್ಲಿ ಆಕ್ರಮಣಕಾರಿ ರೂಪದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಮತ್ತು ನ್ಯೂಯಾರ್ಕ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.<ref>{{cite web |title=Bollywood star's candid cancer posts praised |url=https://www.bbc.com/news/world-asia-india-46423340 |accessdate=4 January 2020 |date=3 December 2018}}</ref> ಚಿಕಿತ್ಸೆಯ ನಂತರ, ಅವರು ಡಿಸೆಂಬರ್ ೨೦೧೮ ರಲ್ಲಿ ಯುಎಸ್ ನಿಂದ ಮರಳಿದರು. ರಾಮ್ ಕದಮ್ ಎಂಬ ರಾಜಕಾರಣಿ ೨೦೧೮ ರ ಸೆಪ್ಟೆಂಬರ್ನಲ್ಲಿ ಬೇಂದ್ರೆ ಸಾವಿನ ಬಗ್ಗೆ ಸುಳ್ಳು ಟ್ವೀಟ್ ಮಾಡಿದ್ದಾರೆ. ಈ ಸುಳ್ಳು ವದಂತಿಯನ್ನು ಹರಡಿದ ಕಾರಣ ಕದಮ್ ಅವರನ್ನು ಟೀಕಿಸಲಾಯಿತು.
==ವೃತ್ತಿ==
===ಮಾಡೆಲಿಂಗ್ ಮತ್ತು ಚಲನಚಿತ್ರ ಚೊಚ್ಚಲ (೧೯೯೪-೧೯೯೫)===
ಸ್ಟಾರ್ ಡಸ್ಟ್ ಟ್ಯಾಲೆಂಟ್ ಹುಡುಕಾಟಕ್ಕೆ ಆಯ್ಕೆಯಾಗುವ ಮೊದಲು ಬೇಂದ್ರೆ ಮಾದರಿಯಾಗಿ ಪ್ರಾರಂಭಿಸಿದರು. ಬಾಲಿವುಡ್ನ ಅತ್ಯುತ್ತಮ ನಟರು ಮತ್ತು ಪ್ರದರ್ಶಕರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಲು ಆಕೆಗೆ ಅಂತಿಮವಾಗಿ ಅವಕಾಶ ಸಿಕ್ಕಿತು. ಆರಂಭದಲ್ಲಿ, ಸೊಹೈಲ್ ಖಾನ್ ನಿರ್ಮಿಸಿದ ರಾಮ್ ಎಂಬ ಚಲನಚಿತ್ರದಲ್ಲಿ ಅವರು ನಟಿಸಿದ್ದರು.<ref>{{cite web |last1=Correspondent |first1=After Hrs |title=Did Govinda discover Sonali Bendre? Not really! |url=https://www.dnaindia.com/entertainment/report-did-govinda-discover-sonali-bendre-not-really-2339363 |website=DNA India |accessdate=4 January 2020 |language=en |date=2 March 2017}}</ref> ಅವರ ೧೯ ನೇ ವಯಸ್ಸಿನಲ್ಲಿ ಮೊದಲ ಪ್ರಮುಖ ಪಾತ್ರ ಆಗ್.<ref>{{cite web |title=Sonali Bendre, Getting Her Hair Trimmed, Couldn't Stop Smiling. Watch Adorable Video |url=https://www.ndtv.com/entertainment/sonali-bendre-getting-her-hair-trimmed-couldnt-stop-smiling-watch-adorable-video-2017933 |website=NDTV.com |accessdate=4 January 2020}}</ref> ಅವರು ಲಕ್ಸ್ ಹೊಸ ಮುಖಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ ಮತ್ತು ಹೆಚ್ಚು ಭರವಸೆಯ ಹೊಸಬರಿಗೆ ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳನ್ನು ಗೆದ್ದರು.<ref>{{cite web |title=Sonali Bendre's sister-in-law Shrishti Arya updates about her health |url=https://zeenews.india.com/people/sonali-bendres-sister-in-law-shrishti-arya-updates-about-her-health-2129694.html |website=Zee News |accessdate=4 January 2020 |language=en |date=2 August 2018}}</ref><ref>{{cite web |last1=Azad |first1=Tasnim |title=5 best movies of Sonali Bendre |url=https://www.easterneye.biz/5-best-movies-of-sonali-bendre/ |website=EasternEye |accessdate=4 January 2020 |date=11 September 2018}}</ref> ೧೯೯೪ ರಲ್ಲಿ, ಅವರು ನಾರಾಜ್ ನಲ್ಲಿ ಸಹ ಕಾಣಿಸಿಕೊಂಡರು, ಇದಕ್ಕಾಗಿ ಅವರಿಗೆ ಫಿಲ್ಮ್ ಫೇರ್ ನ ಸಂವೇದನಾಶೀಲ ಚೊಚ್ಚಲ ಪ್ರಶಸ್ತಿ ನೀಡಲಾಯಿತು.<ref>{{cite web |title=Filmfare Awards Winners From 1953 to 2019 |url=https://www.filmfare.com/awards/filmfare-awards/winners |website=filmfare.com |accessdate=4 January 2020 |language=en}}</ref> ೧೯೯೫ ರಲ್ಲಿ, ಅವರು ಬಾಂಬೆಯಲ್ಲಿ ಹಮ್ಮಾ ಹಮ್ಮಾ ಹಾಡಿನಲ್ಲಿ ಕಾಣಿಸಿಕೊಂಡರು.<ref>{{cite web |title=Aishwarya, Karisma to Preity: 90s Bollywood actresses, then and now |url=https://www.freepressjournal.in/cmcm/aishwarya-karisma-to-preity-90s-bollywood-actresses-then-and-now |website=Latest Indian news, Top Breaking headlines, Today Headlines, Top Stories at Free Press Journal |accessdate=4 January 2020 |language=en}}</ref>
===ಟೆಲಿವಿಷನ್===
೨೦೦೧ ರಲ್ಲಿ, ಬೇಂದ್ರೆ ದೂರದರ್ಶನಕ್ಕೆ ಕಾಲಿಟ್ಟರು ಮತ್ತು ಕ್ಯಾ ಮಾಸ್ತಿ ಕ್ಯಾ ಧೂಮ್ ಎಂಬ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದರು....! ಮತ್ತು ಮಿಸ್ಟರ್ & ಮಿಸೆಸ್ ಟೆಲಿವಿಷನ್ನ ಪ್ರತಿಭಾ ನ್ಯಾಯಾಧೀಶರಾಗಿ ಕಾಣಿಸಿಕೊಂಡ ರಿಯಾಲಿಟಿ ಶೋಗಳು ಇಂಡಿಯನ್ ಐಡಲ್ ೪, ಭಾರತದ ಗಾಟ್ ಟ್ಯಾಲೆಂಟ್, ಹಿಂದೂಸ್ತಾನ್ ಕೆ ಹುನರ್ಬಾಜ್ ಮತ್ತು ಭಾರತದ ಅತ್ಯುತ್ತಮ ಡ್ರಾಮೆಬಾಜ್ ಅನ್ನು ತೋರಿಸುತ್ತವೆ. ಅವರು ಫೆಬ್ರವರಿ ೨೬, ೨೦೦೫ ರಂದು ಸೈಫ್ ಅಲಿ ಖಾನ್ ಮತ್ತು ಫರಿದಾ ಜಲಾಲ್ ಅವರೊಂದಿಗೆ ೫೦ ನೇ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಸಹ ಆಯೋಜಿಸಿದ್ದರು. ಅವರು ೨೦೧೪ ರಲ್ಲಿ ಕಲರ್ಸ್ ನಲ್ಲಿ ಪ್ರಸಾರವಾದ ಟಿವಿ ಶೋ ಮಿಷನ್ ಸಪ್ನೆ, ನಿರೂಪಕರಾಗಿದ್ದರು.<ref>{{cite web |title=Sonali Bendre to be Narrator in TV Reality Show Mission Sapne |url=http://news.biharprabha.com/2014/02/sonali-bendre-to-be-narrator-in-tv-reality-show-mission-sapne/ |website=The Biharprabha News |accessdate=4 January 2020 |archive-date=7 ಡಿಸೆಂಬರ್ 2019 |archive-url=https://web.archive.org/web/20191207043036/http://news.biharprabha.com/2014/02/sonali-bendre-to-be-narrator-in-tv-reality-show-mission-sapne/ |url-status=dead }}</ref> ಸ್ಟಾರ್ ಲೈಫ್ ಒಕೆ ಅವರ ದೂರದರ್ಶನ ಧಾರಾವಾಹಿ. ಅಜೀಬ್ ದಸ್ತಾನ್ ಹೈ ಯೆ ಚಿತ್ರದಲ್ಲಿ ಬೇಂದ್ರೆ ಮುಖ್ಯ ಪಾತ್ರದಲ್ಲಿ ಶೋಭಾ ಸಚ್ದೇವ್ ಪಾತ್ರವಹಿಸಿದ್ದಾರೆ.<ref>{{cite web |title=Ajeeb Dastaan Hai Yeh on Life OK: Sonali Bendre's Dubut in Fiction Space - TellyMirror |url=http://www.tellymirror.com/tv/ajeeb-dastaan-hai-yeh-life-ok-sonali-bendre-dubut-fiction-space/ |website=web.archive.org |accessdate=4 January 2020 |date=17 September 2014 |archive-date=17 ಸೆಪ್ಟೆಂಬರ್ 2014 |archive-url=https://web.archive.org/web/20140917000745/http://www.tellymirror.com/tv/ajeeb-dastaan-hai-yeh-life-ok-sonali-bendre-dubut-fiction-space/ |url-status=deviated |archivedate=17 ಸೆಪ್ಟೆಂಬರ್ 2014 |archiveurl=https://web.archive.org/web/20140917000745/http://www.tellymirror.com/tv/ajeeb-dastaan-hai-yeh-life-ok-sonali-bendre-dubut-fiction-space/ }}</ref>
===ಇತರ ಅನ್ವೇಷಣೆಗಳು===
ಇವರನ್ನು ಸ್ಟೈಲ್ ಐಕಾನ್ ಎಂದು ಪರಿಗಣಿಸಲಾಯಿತು ಮತ್ತು ಅನೇಕರು ಚಲನಚಿತ್ರಗಳಲ್ಲಿನ ಅವರ ಬಟ್ಟೆಗಳಿಂದ ಸ್ಫೂರ್ತಿ ಪಡೆಯುತ್ತಿದ್ದರು. ೨೦೧೨ ರಲ್ಲಿ, ಅವರು ಒರಿಫ್ಲೇಮ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಸಾಂಪ್ರದಾಯಿಕ ಮತ್ತು ಆಧುನಿಕ ಮೌಲ್ಯಗಳ ನಡುವೆ ಸಮತೋಲನವನ್ನು ಕಂಡುಕೊಳ್ಳುವ ಪೋಷಕರ ಮೂರು ತತ್ವಗಳನ್ನು ಹಂಚಿಕೊಂಡ ಬೇಂದ್ರೆ, ದಿ ಮಾಡರ್ನ್ ಗುರುಕುಲ್: ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಪೇರೆಂಟಿಂಗ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅವರು ೨೦೧೭ ರಿಂದ ಸೋನಾಲಿ ಬುಕ್ ಕ್ಲಬ್ ಎಂದು ಕರೆಯಲ್ಪಡುವ ಡಿಜಿಟಲ್ ಬುಕ್ ಕ್ಲಬ್ ಅನ್ನು ನಡೆಸುತ್ತಿದ್ದಾರೆ. ತನ್ನ ಪುಸ್ತಕ ಕ್ಲಬ್ ಮೂಲಕ, ಬೇಂದ್ರೆ ಓದುವ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಭಾರತೀಯ ಸಹ ಲೇಖಕರನ್ನು ನಗರ ಸಹಸ್ರಮಾನದ ಪೀಳಿಗೆಯೊಂದಿಗೆ ಸಂವಹನ ನಡೆಸಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
==ಫಿಲ್ಮೊಗ್ರಾಫಿ==
===ಚಲನಚಿತ್ರಗಳು===
{| class="wikitable"
|- style="background:#ccc; text-align:center;"
! ವರ್ಷ !! ಚಲನಚಿತ್ರ !! ಪಾತ್ರ !! ಭಾಷೆ !! ಟಿಪ್ಪಣಿ
|-
| rowspan="2" | ೧೯೯೪ ||''ಆಗ್''|| ಪಾರುಲ್ ||[[ಹಿಂದಿ]]||ಹಿಂದಿ ಚೊಚ್ಚಲ<br>ಲಕ್ಸ್ ಹೊಸ ಮುಖಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ
|-
|''ನಾರಾಜ್''|| ಸೋನಲಿ || ಹಿಂದಿ ||
|-
| rowspan="4" | ೧೯೯೫ ||''ದ ಡಾನ್''|| ಅನಿತಾ ಮಲಿಕ್ || ಹಿಂದಿ ||
|-
|''ಗಡ್ಡಾರ್''|| ಪ್ರಿಯ || ಹಿಂದಿ ||
|-
|''ಟಕ್ಕರ್''|| ಮೋಹಿನಿ || ಹಿಂದಿ ||<ref name=":2">{{Cite web|url=https://www.filmibeat.com/bollywood/features/2019/sonali-bendre-friendship-with-suniel-shetty-suffered-because-of-their-link-up-283905.html|title=FLASHBACK! When Sonali Bendre's Friendship With Suniel Shetty Suffered Because Of Their Link-up!|last=Maddy|date=2019-03-17|website=Filmibeat|language=en|access-date=2019-04-08}}</ref>
|-
|''ಬೊಂಬೈ''||ಸ್ವತಃ||[[ತಮಿಳು]]||ವಿಶೇಷ ನೋಟ "ಹಮ್ಮಾ ಹಮ್ಮ" ಹಾಡಿನಲ್ಲಿ
|-
| rowspan="5" | ೧೯೯೬ ||''ರಕ್ಷಕ್''|| ಡಾ. ಪೂಜಾ ಮಲ್ಹೋತ್ರಾ || ಹಿಂದಿ ||
|-
|''ಇಂಗ್ಲಿಷ್ ಬಾಬು ದೇಸಿ ಮೆಮ್''|| ಬಿಜುರಿಯಾ || ಹಿಂದಿ ||
|-
|''ದಿಲ್ಜಲೆ''|| ರಾಧಿಕಾ || ಹಿಂದಿ ||<ref name=":3">{{Cite web|url=https://www.hindustantimes.com/bollywood/sonali-bendre-stars-in-her-first-commercial-since-cancer-diagnosis-watch-it-here/story-JuSOkAkPeh0d95wynlAO4L.html|title=Sonali Bendre stars in her first commercial since cancer diagnosis. Watch it here|last=|first=|date=2019-03-16|website=Hindustan Times|language=en|access-date=2019-04-08}}</ref>
|-
|''ಅಪ್ನೆ ಡ್ಯಾಮ್ ಪರ್''||ಸ್ವಂತ|| ಹಿಂದಿ || "ಆರಾ ಹಿಲೆ ಚಪರಾ ಹಿಲೆ" ಹಾಡಿನಲ್ಲಿ ವಿಶೇಷ ಪಾತ್ರ
|-
|''ಸಪೂತ್''|| ಕಾಜಲ್ || ಹಿಂದಿ ||
|-
| rowspan="3" | ೧೯೯೭ ||''ಭಾಯಿ''|| ಮೀನು || ಹಿಂದಿ ||
|-
|''ತಾರಾಜು''|| ಪೂಜಾ || ಹಿಂದಿ ||
|-
|''ಕಹಾರ್''|| ನೀಲಾಂ || ಹಿಂದಿ ||
|-
| rowspan="6" | ೧೯೯೮ ||''ಕೀಮತ್ - ದೇ ಆರ್ ಬ್ಯಾಕ್''|| ಮಾನ್ಸಿ || ಹಿಂದಿ ||
|-
|''ಡುಬ್ಲಿಕೇಟ್''|| ಲಿಲ್ಲಿ || ಹಿಂದಿ ||
|-
|''ಹಮ್ಸೆ ಬಾದ್ಕರ್ ಕೌನ್''|| ಅನು || ಹಿಂದಿ ||
|-
|''ಮೇಜರ್ ಸಾಬ್''|| ನಿಶಾ || ಹಿಂದಿ ||
|-
|''ಅಂಗರಾಯೆ''|| ರೋಮ ||ಹಿಂದಿ ||
|-
|''ಜಖಾಮ್''|| ಸೋನಿಯಾ || ಹಿಂದಿ ||
|-
| rowspan="5" | ೧೯೯೯ ||''ಸರ್ಫರೋಶ್''|| ಸೀಮಾ || ಹಿಂದಿ ||
|-
|''ಕಡಲಾರ್ ದಿನಂ''|| ರೋಜಾ || ತಮಿಳು|| ತಮಿಳು ಚೊಚ್ಚಲ
|-
|''ಕಣ್ಣೋಡು ಕಾನ್ಬಥೆಲ್ಲಂ''|| ಕಲ್ಯಾಣಿ || ತಮಿಳು||
|-
|''ಹಮ್ ಸಾಥ್ ಸಾಥ್ ಹೈ''|| ಪ್ರೀತಿ|| ಹಿಂದಿ ||
|-
|''ದಹೇಕ್''|| ಸಬೀನಾ ಬಹಕ್ಷಿ / ನೀಲಿಮಾ ಭಕ್ಷಿ ||ಹಿಂದಿ||
|-
| rowspan="5" | ೨೦೦೦ ||''ಚಲ್ ಮೇರೆ ಭಾಯ್''||ಪ್ರಿಯ || ಹಿಂದಿ ||ಕ್ಯಾಮಿಯೊ ನೋಟ
|-
|''ಹಮಾರ ದಿಲ್ ಆಪ್ಕೆ ಪಾಸ್ ಹೈ''|| ಖುಷಿ || ಹಿಂದಿ ||ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಅತ್ಯುತ್ತಮ ಪೋಷಕ ನಟಿ
|-
|''ಧೈ ಅಕ್ಷರ್ ಪ್ರೇಮ್ ಕೆ''|| ನಿಶಾ || ಹಿಂದಿ ||ಕ್ಯಾಮಿಯೊ ನೋಟ
|-
|''ಜಿಸ್ ದೇಶ್ ಮೇ ಗಂಗಾ ರೆಹ್ತಾ ಹೈ''|| ಸ್ವಾಮಿ || ಹಿಂದಿ||
|-
|''ಪ್ರೀತ್ಸೆ''|| ಕಿರಣ್ ||[[ಕನ್ನಡ]]|| ಕನ್ನಡ ಚೊಚ್ಚಲ
|-
| rowspan="5" | ೨೦೦೧ ||''ಮುರಾರಿ''|| ವಸುಂಧರಾ ||[[ತೆಲುಗು]]|| ತೆಲುಗು ಚೊಚ್ಚಲ
|-
|''ಲವ್ ಯು ಹಮೇಶ''|| ಶಿವಾಣಿ || ಹಿಂದಿ ||
|-
|''ಲವ್ ಕೆ ಲಿಯೆ ಕುಚ್ ಭಿ ಕರೇಗಾ''|| ಸಪ್ನ ಚೋಪ್ರಾ || ಹಿಂದಿ ||
|-
|''ಲಜ್ಜಾ''||ಸ್ವತಃ|| ಹಿಂದಿ||"ಮುಜೆ ಸಾಜನ್ ಕೆ ಘರ್ ಜಾನಾ ಹೈ" ಹಾಡಿನಲ್ಲಿ ವಿಶೇಷ ಪಾತ್ರ
|-
|''ತೇರಾ ಮೇರಾ ಸಾತ್ ರಹೆನ''|| ಮಾಧುರಿ || ಹಿಂದಿ ||
|-
| rowspan="3" | ೨೦೦೨ ||''ಇಂದ್ರ''|| ಪಲ್ಲವಿ || ತೆಲುಗು ||
|-
|''ಖಡ್ಗಂ''|| ಸ್ವಾತಿ || ತೆಲುಗು ||
|-
|''ಮನ್ಮಧುಡು''|| ಹರಿಕ || ತೆಲುಗು ||
|-
| rowspan="5" | ೨೦೦೩||''ಅನಾಹತ್''|| ಕ್ವೀನ್ ಶೀಲಾವತಿ ||[[ಮರಾಠಿ]]||
|-
|''ಪ್ಯಾರ್ ಕಿಯಾ ನಹಿನ್ ಜಾಥಾ''|| ದಿಶಾ|| ಹಿಂದಿ ||
|-
|''ಪಲ್ನಾಟಿ ಬ್ರಾಹ್ಮಣಾಯುಡು''|| ಶಿವ ನಾಗೇಶ್ವರಿ || ತೆಲುಗು ||
|-
|''ಚೋರಿ ಚೋರಿ || ಪೂಜಾ || ಹಿಂದಿ ||
|-
|''ಕಲ್ ಹೋ ನಾ ಹೋ''|| ಪ್ರಿಯ || ಹಿಂದಿ || ಕ್ಯಾಮಿಯೊ ನೋಟ
|-
| rowspan="2" | ೨೦೦೪ ||''ಶಂಕರ್ ದಾದ ಎಮ್ ಬಿ ಬಿ ಎಸ್''|| ಡಾ. ಸುನಿತಾ/ಚಿಟ್ಟಿ || ತೆಲುಗು ||
|-
|''ಅಗಾ ಬಾಯಿ ಅರೆಚಾ!''||ಸ್ವಂತ|| ಮರಾಠಿ || "ಚಮ್ ಚಮ್ ಕರ್ತಾ ಹೈ" ಹಾಡಿನಲ್ಲಿ ವಿಶೇಷ ಪಾತ್ರ
|-
| ೨೦೧೩ ||''ಮುಂಬೈ ದೋಬಾರಾದಲ್ಲಿ ಒನ್ಸ್ ಅಪಾನ್ ಎ ಟೈಮ್!''|| ಮಮ್ತಾಜ್ ಖಾನ್ || ಹಿಂದಿ ||ಕ್ಯಾಮಿಯೊ ನೋಟ
|}
===ಟೆಲಿವಿಷನ್===
{| class="wikitable sortable"
|-
! ವರ್ಷ !! ಧಾರವಾಹಿ !! ಪಾತ್ರ !! ಟಿಪ್ಪಣಿಗಳು
|-
|೨೦೦೧-೨೦೦೨ || ಕ್ಯಾ ಮಾಸ್ತಿ ಕ್ಯಾ ಧೂಮ್|| ಅತಿಥೆಯ ||
|-
|೨೦೦೮ || ಮಿಸ್ಟರ್ & ಮಿಸ್ಸೆಸ್ ಟೆಲಿವಿಷನ್|| ಜಡ್ಜ್ ||
|-
|೨೦೦೮-೨೦೦೯ ||''ಇಂಡಿಯನ್ ಐಡಾಲ್''||ಜಡ್ಜ್|| ಸೀಸನ್ ೪
|-
|೨೦೦೯-೨೦೧೨ ||''ಇಂಡಿಯಾಸ್ ಗಾಟ್ ಟ್ಯಾಲೆಂಟ್''|| ಜಡ್ಜ್|| ಸೀಸನ್ ೧-೩
|-
|೨೦೧೨ ||''ಹಿಂದೂಸ್ತಾನ್ ಕೆ ಹುನರ್ಬಾಜ್''|| ಜಡ್ಜ್||
|-
|೨೦೧೪ ||''ಮಿಷನ್ ಸಪ್ನೆ''|| ನಿರೂಪಕ||
|-
|೨೦೧೪-೨೦೧೫ ||''ಅಜೀಬ್ ದಸ್ತಾನ್ ಹೈ ಯೆ''||ಶೋಭಾ ಸಚ್ದೇವ್||
|-
|೨೦೧೩-೨೦೧೬ ||''ಭಾರತದ ಅತ್ಯುತ್ತಮ ಡ್ರಾಮೆಬಾಜ್''|| ಜಡ್ಜ್||
|}
==ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು==
{| class="wikitable sortable plainrowheaders"
|+
|-
! ವರ್ಷ !! ಚಲನಚಿತ್ರ !! ಪ್ರಶಸ್ತಿ !! ವರ್ಗ !! ಫಲಿತಾಂಶ !! ಉಲ್ಲೇಖಗಳು
|-
| rowspan="4" | ೧೯೯೫ || — || ಸ್ಕ್ರೀನ್ ಪ್ರಶಸ್ತಿಗಳು || ವರ್ಷದ ಅನ್ವೇಷಣೆ || {{won}} || <ref>{{cite web |title=Screen Award winners for the year 1994 are |url=http://screenindia.com/screenawards/award94.html |website=Screen |accessdate=8 January 2019 |archiveurl=https://web.archive.org/web/20050217195053/http://screenindia.com/screenawards/award94.html |archivedate=17 February 2005}}</ref>
|-
|''ಆಗ್'' || [[ಫಿಲ್ಮ್ ಫೇರ್ ಪ್ರಶಸ್ತಿಗಳು]] || ವರ್ಷದ ಲಕ್ಸ್ ಹೊಸ ಮುಖ || {{Won}} ||
|-
|''ಆಗ್'' || ಸ್ಕ್ರೀನ್ ಪ್ರಶಸ್ತಿಗಳು ||ಹೆಚ್ಚು ಭರವಸೆಯ ಹೊಸಬ - ಸ್ತ್ರೀ || {{Won}} ||
|-
|''ನಾರಾಜ್''||[[ಫಿಲ್ಮ್ ಫೇರ್ ಪ್ರಶಸ್ತಿಗಳು]] || ಸಂವೇದನಾಶೀಲ ಚೊಚ್ಚಲ || {{Won}} ||
|-
| ೧೯೯೮ ||''[[ಜಖಾಮ್]]'' || ಪ್ಲಾನೆಟ್ ಬಾಲಿವುಡ್ ಪೀಪಲ್ಸ್ ಚಾಯ್ಸ್ ಪ್ರಶಸ್ತಿಗಳು || ಅತ್ಯುತ್ತಮ ಪೋಷಕ ನಟಿ || {{Nom}} ||<ref>{{cite web|url=http://www.planetbollywood.com/Awards98/index.html|title=Results for the 4th Annual Planet-Bollywood Nisha Awards|access-date=26 April 2019|archive-date=15 ಜುಲೈ 2007|archive-url=https://web.archive.org/web/20070715184608/http://www.planetbollywood.com/Awards98/index.html|url-status=deviated|archivedate=15 ಜುಲೈ 2007|archiveurl=https://web.archive.org/web/20070715184608/http://www.planetbollywood.com/Awards98/index.html}}</ref>
|-
|rowspan="2"| ೨೦೦೦ ||''ಹಮಾರ ದಿಲ್ ಆಪ್ಕೆ ಪಾಸ್ ಹೈ'' || ಪ್ಲಾನೆಟ್ ಬಾಲಿವುಡ್ ಪೀಪಲ್ಸ್ ಚಾಯ್ಸ್ ಪ್ರಶಸ್ತಿಗಳು || ಅತ್ಯುತ್ತಮ ಪೋಷಕ ನಟಿ || {{Nom}} || <ref>{{cite web|url=http://www.planetbollywood.com/Awards00/results.html |title=People's Choice Awards |publisher=Planet-Bollywood |date= |accessdate=2011-12-05 |url-status=dead |archiveurl=https://web.archive.org/web/20110616201439/http://www.planetbollywood.com/Awards00/results.html |archivedate=2011-06-16 |df= }}</ref>
|-
|''ಸರ್ಫರೋಶ್'' ||[[ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು]] ||[[IIFA Best Actress Award|ಉತ್ತಮ ನಟಿ]] || {{Nom}} ||
|-
| rowspan="2" | ೨೦೦೧ ||''[[ಹಮಾರ ದಿಲ್ ಆಪ್ಕೆ ಪಾಸ್ ಹೇ]]'' || ಸ್ಕ್ರೀನ್ ಪ್ರಶಸ್ತಿಗಳು ||ಅತ್ಯುತ್ತಮ ಪೋಷಕ ನಟಿ || {{won}} ||
|-
|''[[ಹಮಾರ ದಿಲ್ ಆಪ್ಕೆ ಪಾಸ್ ಹೇ]]'' || ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ||ಅತ್ಯುತ್ತಮ ಪೋಷಕ ನಟಿ || {{Nom}} ||
|-
| ೨೦೦೨ ||''ಮುರಾರಿ'' || [[ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿಗಳು]] ||ಉತ್ತಮ ನಟಿ-ತೆಲುಗು || {{Nom}} ||
|-
| ೨೦೦೪ ||''ಅನಾಹತ್'' || ಸ್ಕ್ರೀನ್ ಪ್ರಶಸ್ತಿಗಳು|| ಅತ್ಯುತ್ತಮ ನಟಿ - ಮರಾಠಿ|| {{won}} ||
|-
| ೨೦೧೧ ||''ಭಾರತದ ಗಾಟ್ ಟ್ಯಾಲೆಂಟ್'' ||ಗೋಲ್ಡನ್ ಪೆಟಲ್ ಪ್ರಶಸ್ತಿಗಳು || ಹೆಚ್ಚಿನ ಚಾಹಿತಿ ವ್ಯಕ್ತಿತ್ವ ||{{Won}} ||
|-
| ೨೦೧೨ ||''ಭಾರತದ ಗಾಟ್ ಟ್ಯಾಲೆಂಟ್'' ||ಭಾರತೀಯ ಟೆಲ್ಲಿ ಪ್ರಶಸ್ತಿಗಳು || ಅತ್ಯುತ್ತಮ ಜಡ್ಜ್ ಸಮಿತಿ || {{Won}} ||
|-
| ೨೦೧೫ ||''ಅಜೀಬ್ ದಸ್ತಾನ್ ಹೈ ಯೆ'' || ಭಾರತೀಯ ಟೆಲ್ಲಿ ಪ್ರಶಸ್ತಿಗಳು || ಅತ್ಯುತ್ತಮ ತೆರೆಯ ದಂಪತಿಗಳು ||{{Nom}}||
|-
| ೨೦೧೭ ||''ಭಾರತದ ಅತ್ಯುತ್ತಮ ಡ್ರಾಮೆಬಾಜ್'' ||ಝೀ ರಿಶ್ತೇ ಪ್ರಶಸ್ತಿಗಳು|| ಅತ್ಯುತ್ತಮ ಜಡ್ಜ್ || {{Won}} ||
|-
| ೨೦೧೮ || — || ಮಹಿಳಾ ಸಾಧಕರ ಪ್ರಶಸ್ತಿಗಳು || ಮಹಾರಾಷ್ಟ್ರದ ಹೆಮ್ಮೆ ||{{Won}} || <ref>{{cite news |title=Sonali Bendre receives 'Pride of Maharashtra' award at a recently held award function |url=https://www.dnaindia.com/bollywood/report-sonali-bendre-receives-pride-of-maharashtra-award-at-a-recently-held-award-function-2613823 |accessdate=8 January 2019 |work=Daily News and Analysis |date=11 May 2018 |language=en}}</ref>
|-
| ೨೦೧೯ || — || ವಸ್ತುವಿನ ಮಹಿಳೆ || ಐ ಆಮ್ ವುಮನ್ ಪ್ರಶಸ್ತಿಗಳು ||{{Won}} ||<ref>{{cite news |title=Sonali Bendre: 'My Mother Always Said That Unless You Are Independently Earning, Do Not Get Married!' |url=https://www.indiawest.com/entertainment/bollywood/sonali-bendre-my-mother-always-said-that-unless-you-are/article_cc60327c-6687-11e9-848a-5bace6494c14.html |accessdate=26 April 2019 |work=India West |date=24 April 2019 |language=en |archive-date=26 ಏಪ್ರಿಲ್ 2019 |archive-url=https://web.archive.org/web/20190426054520/https://www.indiawest.com/entertainment/bollywood/sonali-bendre-my-mother-always-said-that-unless-you-are/article_cc60327c-6687-11e9-848a-5bace6494c14.html |url-status=deviated |archivedate=26 ಏಪ್ರಿಲ್ 2019 |archiveurl=https://web.archive.org/web/20190426054520/https://www.indiawest.com/entertainment/bollywood/sonali-bendre-my-mother-always-said-that-unless-you-are/article_cc60327c-6687-11e9-848a-5bace6494c14.html }}</ref>
|}
==ಉಲ್ಲೇಖಗಳು==
{{reflist}}
{{Interwikineeded}}
[[ವರ್ಗ:ನಟಿಯರು]]
o9jv9qq5nw4ih2udk0my71vlo8i488a
ಒಳ್ಳೆ ಕೊಡಿ
0
151362
1376911
1340121
2026-07-18T06:59:22Z
VASANTH S.N.
728
/* ಹೂವುಗಳು ಮತ್ತು ಹಣ್ಣುಗಳು */
1376911
wikitext
text/x-wiki
{{Speciesbox
|image = Memecylon edule Roxb. by Lalithamba.jpg
|genus = Memecylon
|species = edule
|authority = [[William Roxburgh|Roxb.]]
|synonyms_ref = <ref name="POWO">{{Cite web|url=https://powo.science.kew.org/taxon/urn:lsid:ipni.org:names:571520-1 |title=''Memecylon edule'' Roxb. |website=Plants of the World Online |publisher=Royal Botanic Gardens, Kew |access-date=10 March 2023}}</ref>
}}
'''''ಒಳ್ಳೆ ಕೊಡಿ''''' ಭಾರತಕ್ಕೆ ಸ್ಥಳೀಯವಾಗಿರುವ ಒಂದು ಸಣ್ಣ ನಿತ್ಯಹರಿದ್ವರ್ಣ ಮರವಾಗಿದೆ, ವಿಶೇಷವಾಗಿ [[ಕರ್ನಾಟಕ]], [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ಮತ್ತು [[ತಮಿಳುನಾಡು]] ಒಳಗೊಂಡಂತೆ [[ದಖ್ಖನ್ ಪೀಠಭೂಮಿ|ಡೆಕ್ಕನ್ ಪ್ರಸ್ಥಭೂಮಿ]], ಥೈಲ್ಯಾಂಡ್, ಮಲಯ ಪರ್ಯಾಯ ದ್ವೀಪ, [[ಸಿಂಗಾಪುರ]] ಮತ್ತು ಬೋರ್ನಿಯೊ ಮುಂತಾದೆಡೆ ಕಂಡುಬರುತ್ತದೆ. ಇದು ಮರಳು ಅಥವಾ ಕಲ್ಲಿನ ಮಣ್ಣಿನೊಂದಿಗೆ ತೀರದಲ್ಲಿ ಕಂಡುಬರುತ್ತದೆ.<ref name="WS">{{Cite web |last=Tan |first=Ria |date=October 2019 |title=Delek air (''Memecylon edule'') |url=http://www.wildsingapore.com/wildfacts/plants/coastal/memecylon/edule.htm |access-date=10 March 2023 |website=WildSingapore}}</ref> ಸಾಮಾನ್ಯ ಹೆಸರುಗಳಲ್ಲಿ '''ಕಯಾಮ್''', '''ಡೆಲೆಕ್ ಬಂಗಾಸ್''', '''ಡೆಲೆಕ್ ಏರ್''', '''ನಿಪಿಸ್ ಕುಲಿತ್''' ( ಮಲಯದಲ್ಲಿ "ತೆಳುವಾದ ಚರ್ಮ"),<ref name="WS" /> '''ಮಿಯಾಟ್''' ಮತ್ತು '''ನೆಮಾರು''' ಸೇರಿವೆ. ಸಸ್ಯಶಾಸ್ತ್ರೀಯ ಹೆಸರು ಮೆಮೆಸಿಲಾನ್ ಎಡ್ಯೂಲ್.
ಇದನ್ನು ಹಿಂದಿ ಭಾಷೆಯಲ್ಲಿ ಅಂಜನಿ,ಮಲೆಯಾಳಂ ಭಾಷೆಯಲ್ಲಿ ಕನ್ನವು ತುಳು ಭಾಷೆಯಲ್ಲಿ ಅಲಿಮರ ಎಂದೂ ಕರೆಯುತ್ತಾರೆ.ಆಂಗ್ಲ ಭಾಷೆಯಲ್ಲಿ ಐರನ್ ವುಡ್ ಎನ್ನುತ್ತಾರೆ.
== ವಿವರಣೆ ==
ಮರವು ಚಿಕ್ಕದಾಗಿದೆ ಮತ್ತು 3-7 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ; ಇದು ತೆಳುವಾದ ಬೂದುಬಣ್ಣದ ಕಂದು ತೊಗಟೆಯನ್ನು ಹೊಂದಿರುತ್ತದೆ. ಎಲೆಗಳು 3-7 ಸೆಂಟಿಮೀಟರ್ ಉದ್ದದ ಅಂಡಾಕಾರದಲ್ಲಿರುತ್ತವೆ, ಅದರ ಪ್ರತಿಯೊಂದು ಮೇಲ್ಮೈಯು ತುಂಬಾ ದಪ್ಪವಾಗಿರುತ್ತದೆ ತೊಗಲಿನಂತಿದೆ.<ref name="WS">{{Cite web |last=Tan |first=Ria |date=October 2019 |title=Delek air (''Memecylon edule'') |url=http://www.wildsingapore.com/wildfacts/plants/coastal/memecylon/edule.htm |access-date=10 March 2023 |website=WildSingapore}}<cite class="citation web cs1" data-ve-ignore="true" id="CITEREFTan2019">Tan, Ria (October 2019). [http://www.wildsingapore.com/wildfacts/plants/coastal/memecylon/edule.htm "Delek air (''Memecylon edule'')"]. ''WildSingapore''<span class="reference-accessdate">. Retrieved <span class="nowrap">10 March</span> 2023</span>.</cite></ref>
=== ಹೂವುಗಳು ಮತ್ತು ಹಣ್ಣುಗಳು ===
[[ಚಿತ್ರ:Memecylon_umbellatum_(1).jpg|thumb|220x220px| ''M. ಎಡ್ಯೂಲ್'' ಹೂಗಳು.]]
ಮರವು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಅರಳುತ್ತದೆ. ಈ ಹೂವುಗಳು ಮೊನಚಾದ, ಗೋಳಾಕಾರದ ಹೂಗೊಂಚಲುಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ, ಇದನ್ನು ಜನರು [[ಕೊರೋನಾವೈರಸ್|ಕರೋನವೈರಸ್ನ]] ಆಕಾರಕ್ಕೆ ಹೋಲಿಸುತ್ತಾರೆ. ಪ್ರತಿಯೊಂದು ಹೂವು ನಿಯಮಿತವಾದ ಹರ್ಮಾಫ್ರೋಡೈಟ್ ಆಗಿದ್ದು, ಅದರ ಅಂಗದ ಬಾಯಿಯ ಮೇಲೆ ಪುಷ್ಪಪಾತ್ರೆಯ ಹಾಲೆಗಳನ್ನು ಸೇರಿಸಲಾಗುತ್ತದೆ, ಅದರ ಕೇಸರಗಳು ಪರ್ಯಾಯವಾಗಿ ಚಿಕ್ಕದಾಗಿರುತ್ತವೆ. ಹೂವಿನ ದಳಗಳು ಉದುರಿದಂತೆ, ಕೆಳಗಿನ ಮರಳು ಮತ್ತು ಬಂಡೆಗಳು ಹೂವಿನಲ್ಲಿ ಧೂಳೀಪಟವಾಗುತ್ತವೆ.
ಹಣ್ಣು ಸುಮಾರು ಒಂದು ಸೆಂಟಿಮೀಟರ್ ಉದ್ದವಿರುವ ತಿರುಳಿರುವ ಕ್ಯಾಪ್ಸುಲ್ ಅಥವಾ ಬೆರ್ರಿ ಆಗಿದೆ, ಇದು ಹಸಿರು ಬಣ್ಣದಿಂದ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ, ನಂತರ ಹಳದಿ ಮತ್ತು ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
== ರಸಾಯನಶಾಸ್ತ್ರ ==
ಎಲೆಗಳು ಗ್ಲುಕೋಸೈಡ್ಗಳು, [[ರಾಳ|ರಾಳಗಳು]], ಬಣ್ಣ ವರ್ಣದ್ರವ್ಯಗಳು, ಒಸಡುಗಳು, [[ಪಿಷ್ಟ|ಪಿಷ್ಟಗಳು]] ಮತ್ತು ಮಾಲಿಕ್ ಆಮ್ಲವನ್ನು ಹೊಂದಿರುತ್ತವೆ. ಅವು [[ಅಲ್ಯೂಮಿನಿಯಮ್|ಅಲ್ಯೂಮಿನಿಯಂನಲ್ಲಿ]] ಸಮೃದ್ಧವಾಗಿವೆ.
== ಉಪಯೋಗಗಳು ==
ಈ ಮರವು ಅಲಂಕಾರಿಕ ಮತ್ತು ನಿರ್ಮಾಣಕ್ಕಾಗಿ ಮರದ ಮೂಲವಾಗಿ ಮೌಲ್ಯಯುತವಾಗಿದೆ. ಕೊಂಬೆಗಳನ್ನು ತೆಗೆದುಕೊಂಡು ಅದರ ತುದಿಗಳನ್ನು ನೈಸರ್ಗಿಕ ಹಲ್ಲುಜ್ಜುವ ಬ್ರಷ್ ಆಗಿ ಉಜ್ಜಬಹುದು.<ref name="NI">{{Cite news |last=Kaiser |first=Ejaz |date=25 April 2020 |title=Bastar’s 'Aali' — a coronavirus-lookalike flower has traditional use for tribals |work=[[The New Indian Express]] |url=https://www.newindianexpress.com/nation/2020/apr/25/bastars-aali--a-coronavirus-lookalike-flower-has-traditional-use-for-tribals-2135214.html |access-date=28 July 2021<!-- fr pg history, by anonymous -->}}<cite class="citation news cs1" data-ve-ignore="true" id="CITEREFKaiser2020">Kaiser, Ejaz (25 April 2020). [https://www.newindianexpress.com/nation/2020/apr/25/bastars-aali--a-coronavirus-lookalike-flower-has-traditional-use-for-tribals-2135214.html "Bastar's 'Aali' — a coronavirus-lookalike flower has traditional use for tribals"]. ''[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್|The New Indian Express]]''<span class="reference-accessdate">. Retrieved <span class="nowrap">28 July</span> 2021</span>.</cite></ref>
ಹಳದಿ ಬಣ್ಣದ ಬಣ್ಣವನ್ನು ಎಲೆಗಳು ಮತ್ತು ಹೂವುಗಳಿಂದ ಹೊರತೆಗೆಯಬಹುದು, ಬಣ್ಣವನ್ನು ಬೌದ್ಧ ಸನ್ಯಾಸಿಗಳ ನಿಲುವಂಗಿಯನ್ನು ಬಣ್ಣ ಮಾಡಲು ಬಳಸಲಾಗುತ್ತದೆ.<ref name="NI">{{Cite news |last=Kaiser |first=Ejaz |date=25 April 2020 |title=Bastar’s 'Aali' — a coronavirus-lookalike flower has traditional use for tribals |work=[[The New Indian Express]] |url=https://www.newindianexpress.com/nation/2020/apr/25/bastars-aali--a-coronavirus-lookalike-flower-has-traditional-use-for-tribals-2135214.html |access-date=28 July 2021<!-- fr pg history, by anonymous -->}}<cite class="citation news cs1" data-ve-ignore="true" id="CITEREFKaiser2020">Kaiser, Ejaz (25 April 2020). [https://www.newindianexpress.com/nation/2020/apr/25/bastars-aali--a-coronavirus-lookalike-flower-has-traditional-use-for-tribals-2135214.html "Bastar's 'Aali' — a coronavirus-lookalike flower has traditional use for tribals"]. ''[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್|The New Indian Express]]''<span class="reference-accessdate">. Retrieved <span class="nowrap">28 July</span> 2021</span>.</cite></ref> ಎಲೆಗಳು ಮತ್ತು ಬೇರುಗಳನ್ನು ಭೇದಿಗೆ ಔಷಧವಾಗಿ ಮತ್ತು ಸಂಕೋಚಕವಾಗಿ ಬಳಸಲಾಗುತ್ತದೆ.
== ಉಲ್ಲೇಖಗಳು ==
{{ಉಲ್ಲೇಖಗಳು|30em}}
{{Interwikineeded}}
[[ವರ್ಗ:ಸಸ್ಯಗಳು]]
[[ವರ್ಗ:ಕರ್ನಾಟಕದ ಸಸ್ಯಗಳು]]
[[ವರ್ಗ:ಮರಗಳು]]
tw2ey68rheczu1hfw8b4p2ornrptazn
ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ
2
179308
1376915
1376547
2026-07-18T08:18:46Z
ಗಣೇಶ್ ಎಂ
88310
1376915
wikitext
text/x-wiki
ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ
ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು.
ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು.
ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು
ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ
ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ
ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ
ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ
ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ
ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ
ಕನಪಾಯಿಯ ಮಗಳು - ಸೀತಮ್ಮ,
ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ.
ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು.
1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು.
ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು.
ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು.
ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು.
ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ.
2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು.
ಖುಷಿಯಿಂದ ಓಡಿದೆನು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ?
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ನೋಡುವವರಿಹರೆಂದು ನಾ ಬಲ್ಲೆ ಅದರಿಂದ
ಓಡುವುದು ಮೈ ದುಂಬಿ ಎಂದಿನಂತೆ
ಯಾರು ಏನು ಹೇಳಿದರೂ
ಯಾರು ಏನು ಹೇಳಿದರೂ
ನನಗಿಲ್ಲ ಚಿಂತೆ
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಗಣೇಶ್.ಎಂ
(ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ)
ನಿವ್ರತ್ತಿ
ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು
ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು
ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ
ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ
ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ
ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ
ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು
ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು
ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ
ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ
ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ
ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ
ಗಣೇಶ್ ಎಂ
(ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ)
"ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು,
ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪
ಮೊಬೈಲ್ ನಂ. ೯೪೪೯೩೯೦೪೭೬
ರೋಟರಿ ನಾ ಕಂಡಂತೆ
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು,
ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥
ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ,
ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥
ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ,
ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥
ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು
ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥
ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ,
ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಗಣೇಶ್.ಎಂ
ನಮ್ಮ ಸತೀಷ
ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ,
ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ.
ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ,
ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ.
ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ,
ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ.
ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ,
ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ.
ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ,
ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ.
ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ,
ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ.
ಗಣೇಶ್ ಎಂ
ಆಧ್ಯಕ್ಷ ರೋಟೇರಿಯನ್ ದಿನೇಶ್
ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ
ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ
ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ
ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ
ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ
ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ
ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ
ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ
ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ
ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ
ಅಪರೇಷನ್ ವಿಜಯ
ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್
ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್.
ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ
ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ
ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ
ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ.
ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ,
ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ.
ಜಾವಲಿನ್ ಚಾಂಪಿಯನ್
ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್
ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್
ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ
ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್
ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ
ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ
ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ
ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ
ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ
ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ.
ಮೇಸ್ಟ್ರು ಸುಭಾಶ್ಚಂದ್ರ ರೈ
ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ
ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ
ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ
ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ
ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ
ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ.
ಸುಧಾಕರ ಪೂಂಜ
ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು,
ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು.
ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ,
ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು,
ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು.
ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ
ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ.
ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು
ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು
ಆನ್ಲೈನ್ ಸ್ಪರ್ಧೆಗೆ ನನ್ನ ಕಥೆ
ಜಯರಾಮನು ಹುಟ್ಟಿದ್ದು ಉಳ್ಳಾಲ ನೇತ್ರಾವತಿ ದಕ್ಷಿಣಕ್ಕಿರುವ ಕೇರಳ ಗಡಿ ಭಾಗಕ್ಕೆ ತಾಗಿಕೊಂಡಿರುವ ಒಂದು ಪುಟ್ಟ ಗ್ರಾಮದಲ್ಲಿ. ಹಿಂದುಳಿದ ಬಡ ಕುಟುಂಬದಲ್ಲಿ ಜಯರಾಮನು ಹುಟ್ಟಿದಾಗ, ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ, ಜಪ್ಪು ಮೋರ್ಗನ್ ಗೇಟಿನಿಂದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನು ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಸುಮಾರು ಎರಡು- ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು, ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಗಿಡಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ: ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳು ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ, ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ, ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ, ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ, ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಲೂಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು.
ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ, ಜಯರಾಮನ ತಂದೆ ತಾಯಿಗಳ ಪಾಡು ಹೇಳುತೀರದು. ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿಯಾಗಿತ್ತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡದ ಮೇಲೆ ವೈರಸ್ ದಾಳಿ ಮಾಡಿದರಿಂದ, ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು.
ಜಯರಾಮನಿಗೆ 5 ವರ್ಷ ಆದ ನಂತರ ಆ ಪರಿಸರದಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ, ಎಡಗೈಯಲ್ಲಿ ಇರಲಿಲ್ಲ. ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಅವನಿಗೆ ಭುಜದ ತನಕ ಭಾರ ಎತ್ತಲಿಕ್ಕೆ ಆಗುತ್ತಿತ್ತು. ಬಾವಿಯಿಂದ ಎಲ್ಲರ ಹಾಗೆ ನೀರು ಸೇರುತ್ತಿದ್ದ. ಬುಜದ ಮೇಲಕ್ಕೆ ಮಾತ್ರ ಎಡಗೈ ಒಂದರಲ್ಲೇ ಬಾರ ಎತ್ತಲಿಕ್ಕೆ ಆಗುತ್ತಿರಲಿಲ್ಲ. ಒಂದು ದಿನ ಶಾಲಾ ವಾರ್ಷಿಕೋತ್ಸವಕ್ಕೆ ಮರದ ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವ ಪ್ರದರ್ಶನ ಕಾರ್ಯಕ್ರಮವಿತ್ತು. ಜಯರಾಮನು ಕೂಡ ಆ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಲು ಸೇರಿಕೊಂಡ. ಡಂಬಲ್ಸ್ನೊಂದಿಗೆ ವ್ಯಾಯಾಮ ಮಾಡುವಾಗ ಎಡಗೈಯಲ್ಲಿ, ಭಜದ ಮೇಲಕ್ಕೆ ಡಂಬಲ್ಸ್ ಎತ್ತಲಿಕ್ಕೆ ಆಗಲಿಲ್ಲ, ಆಗ ಶಾಲೆಯ ದೈಹಿಕ ಶಿಕ್ಷಕರು ನಾಗರಬೆತ್ತದಿಂದ ಜಯರಾಮನಿಗೆ ಹೊಡೆದು ನಿನಗೆ ಆಗುವುದಿಲ್ಲ ಎಂದಾದರೆ ಯಾಕೆ ಬಂದು ಸೇರುತ್ತೀಯ ಎಂದು ಎಲ್ಲರೆದುರಿಗೆ ಅವಮಾನ ಮಾಡಿದರು. ವ್ಯಾಯಾಮದ ಅವಧಿ ಮುಗಿಯುವವರೆಗೆ ಮೈದಾನದಲ್ಲಿ ಒಬ್ಬನನ್ನೇ ಬಿಸಿಲಿನಲ್ಲೇ ಕೂರಿಸಿದ್ದಾರೆ. ಜಯರಾಮನಿಗೆ ಯಕ್ಷಗಾನದಲ್ಲಿ ಕೂಡ ತುಂಬಾ ಆಸಕ್ತಿ ಇತ್ತು, ಆದರೆ ಯಕ್ಷಗಾನದ ನೃತ್ಯ ಮಾಡಲು ಎಡಗೈಯಿಂದ ಆಗದ ಕಾರಣ ಯಕ್ಷಗಾನದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡ. ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಏನೂ ಆಗುತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್ನಲ್ಲಿ ಮೇಲಿಂದ ಬರುವ ಬಾಲ್ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ.
ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪಡೆದು, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು, ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಶಲ್ಯ ಹಾಗೂ ಅನುಭವದಿಂದ ಉದ್ಯೋಗ ಪಡೆದನು. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಿಗಳು ತಮ್ಮ ವಯಸ್ಸು 40 ವರ್ಷ ಆದ ಮೇಲೆ, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ 40 ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು 2 ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ.
ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಸದ್ರಡ ಮತ್ತು ಆರೋಗ್ಯವಾಗಿದ್ದರು. ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೀಗೆ ಹಂಚಿಕೊಂಡಿದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು" ಎಂದು ಹೇಳುತ್ತಾನೆ. ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ 500 ಮೀಟರ್ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್ಗಳ ನಿರಂತರ ಓಟದ ಕಠಿಣ ಗುರಿಯ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಅವನ ಮಕ್ಕಳು ಕೂಡ ಅವನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್ನಲ್ಲಿ ಮತ್ತು ಮ್ಯಾರಥಾನ್ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಷ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ.
2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್ಗಳಲ್ಲಿ ಮತ್ತು ಮ್ಯಾರಥಾನ್ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್ಗಳಲ್ಲಿ ಭಾಗವಹಿಸಿ 70ಕ್ಕೂ ಅಧಿಕ ಪೋಡಿಯಂ ಫಿನಿಷ್ ಬಹುಮಾನಗಳನ್ನು ಪಡೆದಿದ್ದಾನೆ. ಪ್ರೌಢ ಶಾಲೆಯಲ್ಲಿರುವಾಗ ಯಾವ ದೈಹಿಕ ಶಿಕ್ಷಕರಿಂದ ಅವಮಾನಿಸಲ್ಪಟ್ಟಿದ್ದಾನಾ, ಅದೇ ಶಿಕ್ಷಕರಿಂದ ಅದೇ ಶಾಲೆಯಲ್ಲಿ ಕ್ರೀಡಾ ಸಾಧನೆಗಾಗಿ ಸನ್ಮಾನ ಸ್ವೀಕರಿಸಿದ್ದನು.
ಜಯರಾಮನು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರೂ ಯಾವತ್ತೂ ಮೀಸಲಾತಿ ಇಲ್ಲವೇ ಅನುಕಂಪದ ಆಧಾರದಲ್ಲಿ ಏನನ್ನೂ ಪದೆದವನಲ್ಲ. ಸಂಸ್ಥೆಗೆ ಸೇರಿದ ಮೇಲೆ ಸಂಸ್ಥೆಯ ಅಭಿವೃದ್ಧಿಗೋಸ್ಕರ ಹಗಲಿರುಳು ದುಡಿದ. ಸೃಜನಶೀಲ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಆಧುನಿಕ ತಂತ್ರಜ್ಞಾನ ಅಳವಡಿಕೆ ಈ ಎಲ್ಲ ಕೆಲಸಗಳಿಂದ ಮೇಲಾಧಿಕಾರಿಗಳ ಪ್ರಶಂಸೆ ಗಿಟ್ಟಿಸಿಕೊಂಡು, ಒಂದು ವಿಭಾಗದ ಮುಖ್ಯಸ್ಥನಾಗಿ ಬಡ್ತಿ ಪಡೆದ. ಅನ್ನ ನೀಡುವ ಉದ್ಯೋಗ ಹಾಗೂ ಸಂಸಾರಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಕ್ರೀಡಾ ಚಟುವಟಿಕೆಗಳೊಂದಿಗೆ ಸಮಾಜ ಸೇವೆಯಲ್ಲಿ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ತನ್ನ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾನೆ. ಪೋಲಿಯೋ ನಿರ್ಮೂಲನೆ ಮಾಡುವ ಅಂತರಾಷ್ಟ್ರೀಯ ಸೇ ವಾ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಾನೆ. 2014ರಲ್ಲಿ ನಮ್ಮ ಸರ್ಕಾರವು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿದಾಗ, ಅತ್ಯಂತ ಕುಶಿ ಪಟ್ಟ ವ್ಯಕ್ತಿ ಗಳಲ್ಲಿ ಜಯರಾಮನೂ ಒಬ್ಬ. ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಹವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆ ನೋವುಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಉದ್ಯೋಗ ಹಾಗೂ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜೀವನದ ಜಯದ ಕಥೆ.
ಉಪ್ಪಡ್ - ಗ್ರೀಷ್ಮ ಪ್ರಕಾಶ್
2.ತಿಮರೆದ ,ಕೊಳ್ಳತರು ಚಟ್ನಿ,- ಸುಪ್ರೀತಾ ಮಹೇಶ್
ಕುಡುತ ಚಟ್ನಿ, ಪೂಂಬೆ ಚಟ್ನಿ,
3.ತೋಜಂಕ್ ಪೆಲತಾರಿ
4.ಉಪ್ಪಡ್ ಪಚ್ಚಿರ್ - ದೀಪ್ತಿ ರಾಜು
1. ಮೆಂತೆ ಗಂಜಿ - ಕವಿತಾ ಪುಷ್ಪಾರಾಜ್
2. ಮಂಜಲ್ದಾ ಇರೆತ ಅಡ್ಯೆ - ಕವಿತಾ ಗಣೇಶ್
3. ಪೆಲಕಾಯಿ ಅಡ್ಯೆ - ನಂದನ ಹರೀಶ್
4. ಪತ್ರೊಡೆ - ಪ್ರಜ್ಞಾ ಪ್ರಭು
5. ಅರೆಪು ಪುಂಡಿ - ಮಮತಾ ಗಂಗಾಧರ್
6. ಮರುವಾಯಿ ಪಲ್ಯ ಜ್ಯೋತಿ ಪ್ರವೀಣ್ /ಅಂಜನಾ ಶಶಿಧರ್
7. ಬುತಾಯಿ ಪುಳಿಮುಂಚಿ - ಪ್ರೀತಿ ವಿನೀತ್
8. ಸಾರ್ನಡ್ದೆ ಪಾಯಸ - ಕೇಸರಿ ಪೂಂಜ / ನೂತನ್ ಶ್ರೀಕಾಂತ್
9. ಕಡ್ಲೆ ಸಲಾಯಿ ಪಾಯಸ ಪೂರ್ಣಿಮ ಹೆಗ್ಡೆ / ಅಕ್ಷಿತಾ ಗಣೇಶ ಪ್ರಸಾದ್
10. ಕುಡುತ್ತ ಸಾರ್ - ದೀಪ್ತಿ
11. ಎಟ್ಟಿ ಚಟ್ನಿ - ಶಿಪ್ರಾ ಲೊಕನಾಥ್
12. ಗಂಜಿ - ಅನುಶ್ರೀ
13. ಪದೆಂಗಿ ಅಂಬಡೆ ಕಜಿಪು - ಶರ್ಮಿಳಾ ಭರತ್
14. ತೆಟ್ಲಾ ಅಂಬಡೆ - ಕೇಸರಿ ಪೂಂಜ
15. ಮಣ್ಣಿ - ಲತಾ ಹರೀಶ್ ಸನಿಲ್
16. ಎಡ್ಡೆಮುಂಚಿ ಕಷಾಯ - ಪ್ರಜ್ಞಾ
17. ಕುಡು ಅರಿ
18. ಮಾವಿನ ಚಟ್ನಿ - ಪ್ರಿಯಾಂಕಾ ಶಿವಪ್ರಸಾದ್
19. ಪೆಜಕಾಯಿ ಚಟ್ನಿ - ಅಮಿತಾ ಸತೀಶ್
20. ಕೊಂಕಣಿತೊವೆ - ಉಷಾ ಯೋಗೀಶ
21. ಚಿಕನ್ ಸುಕ್ಕ - ರೇಷ್ಮಾ ಶಬರಿ ಶಂಕರ್/ ಜಯಲಕ್ಷ್ಮಿ ಶಶಿಕುಮಾರ್
22. ಮಾವಿನಕಾಯಿ ಚಟ್ನಿ- ಗ್ರೀಷ್ಮ
23 ತೋಜಂಕ್ ಅಂಬಡೇ- ಕನ್ನಿಕಾ
24 . ಮಸಾಲಾ ಮಜ್ಜಿಗೆ- ಕನ್ನಿಕಾ
1. ನೀರ್ ದೋಸೆ- ಕಾಜಲ್ ನವೀನ್
hr20f799mo8o2xzymapfsnogyjy61l1
1376921
1376915
2026-07-18T11:08:16Z
ಗಣೇಶ್ ಎಂ
88310
1376921
wikitext
text/x-wiki
ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ
ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು.
ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು.
ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು
ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ
ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ
ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ
ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ
ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ
ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ
ಕನಪಾಯಿಯ ಮಗಳು - ಸೀತಮ್ಮ,
ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ.
ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು.
1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು.
ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು.
ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು.
ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು.
ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ.
2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು.
ಖುಷಿಯಿಂದ ಓಡಿದೆನು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ?
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ನೋಡುವವರಿಹರೆಂದು ನಾ ಬಲ್ಲೆ ಅದರಿಂದ
ಓಡುವುದು ಮೈ ದುಂಬಿ ಎಂದಿನಂತೆ
ಯಾರು ಏನು ಹೇಳಿದರೂ
ಯಾರು ಏನು ಹೇಳಿದರೂ
ನನಗಿಲ್ಲ ಚಿಂತೆ
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಗಣೇಶ್.ಎಂ
(ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ)
ನಿವ್ರತ್ತಿ
ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು
ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು
ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ
ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ
ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ
ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ
ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು
ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು
ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ
ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ
ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ
ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ
ಗಣೇಶ್ ಎಂ
(ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ)
"ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು,
ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪
ಮೊಬೈಲ್ ನಂ. ೯೪೪೯೩೯೦೪೭೬
ರೋಟರಿ ನಾ ಕಂಡಂತೆ
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು,
ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥
ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ,
ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥
ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ,
ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥
ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು
ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥
ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ,
ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಗಣೇಶ್.ಎಂ
ನಮ್ಮ ಸತೀಷ
ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ,
ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ.
ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ,
ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ.
ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ,
ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ.
ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ,
ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ.
ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ,
ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ.
ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ,
ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ.
ಗಣೇಶ್ ಎಂ
ಆಧ್ಯಕ್ಷ ರೋಟೇರಿಯನ್ ದಿನೇಶ್
ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ
ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ
ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ
ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ
ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ
ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ
ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ
ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ
ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ
ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ
ಅಪರೇಷನ್ ವಿಜಯ
ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್
ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್.
ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ
ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ
ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ
ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ.
ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ,
ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ.
ಜಾವಲಿನ್ ಚಾಂಪಿಯನ್
ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್
ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್
ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ
ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್
ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ
ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ
ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ
ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ
ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ
ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ.
ಮೇಸ್ಟ್ರು ಸುಭಾಶ್ಚಂದ್ರ ರೈ
ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ
ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ
ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ
ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ
ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ
ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ.
ಸುಧಾಕರ ಪೂಂಜ
ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು,
ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು.
ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ,
ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು,
ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು.
ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ
ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ.
ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು
ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು
ಆನ್ಲೈನ್ ಸ್ಪರ್ಧೆಗೆ ನನ್ನ ಕಥೆ
ಜಯರಾಮನು ಹುಟ್ಟಿದ್ದು ಉಳ್ಳಾಲ ನೇತ್ರಾವತಿ ದಕ್ಷಿಣಕ್ಕಿರುವ ಕೇರಳ ಗಡಿ ಭಾಗಕ್ಕೆ ತಾಗಿಕೊಂಡಿರುವ ಒಂದು ಪುಟ್ಟ ಗ್ರಾಮದಲ್ಲಿ. ಹಿಂದುಳಿದ ಬಡ ಕುಟುಂಬದಲ್ಲಿ ಜಯರಾಮನು ಹುಟ್ಟಿದಾಗ, ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ, ಜಪ್ಪು ಮೋರ್ಗನ್ ಗೇಟಿನಿಂದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನು ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಸುಮಾರು ಎರಡು- ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು, ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಗಿಡಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ: ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳು ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ, ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ, ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ, ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ, ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಲೂಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು.
ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ, ಜಯರಾಮನ ತಂದೆ ತಾಯಿಗಳ ಪಾಡು ಹೇಳುತೀರದು. ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿಯಾಗಿತ್ತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡದ ಮೇಲೆ ವೈರಸ್ ದಾಳಿ ಮಾಡಿದರಿಂದ, ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು.
ಜಯರಾಮನಿಗೆ 5 ವರ್ಷ ಆದ ನಂತರ ಆ ಪರಿಸರದಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ, ಎಡಗೈಯಲ್ಲಿ ಇರಲಿಲ್ಲ. ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಅವನಿಗೆ ಭುಜದ ತನಕ ಭಾರ ಎತ್ತಲಿಕ್ಕೆ ಆಗುತ್ತಿತ್ತು. ಬಾವಿಯಿಂದ ಎಲ್ಲರ ಹಾಗೆ ನೀರು ಸೇರುತ್ತಿದ್ದ. ಬುಜದ ಮೇಲಕ್ಕೆ ಮಾತ್ರ ಎಡಗೈ ಒಂದರಲ್ಲೇ ಬಾರ ಎತ್ತಲಿಕ್ಕೆ ಆಗುತ್ತಿರಲಿಲ್ಲ. ಒಂದು ದಿನ ಶಾಲಾ ವಾರ್ಷಿಕೋತ್ಸವಕ್ಕೆ ಮರದ ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವ ಪ್ರದರ್ಶನ ಕಾರ್ಯಕ್ರಮವಿತ್ತು. ಜಯರಾಮನು ಕೂಡ ಆ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಲು ಸೇರಿಕೊಂಡ. ಡಂಬಲ್ಸ್ನೊಂದಿಗೆ ವ್ಯಾಯಾಮ ಮಾಡುವಾಗ ಎಡಗೈಯಲ್ಲಿ, ಭಜದ ಮೇಲಕ್ಕೆ ಡಂಬಲ್ಸ್ ಎತ್ತಲಿಕ್ಕೆ ಆಗಲಿಲ್ಲ, ಆಗ ಶಾಲೆಯ ದೈಹಿಕ ಶಿಕ್ಷಕರು ನಾಗರಬೆತ್ತದಿಂದ ಜಯರಾಮನಿಗೆ ಹೊಡೆದು ನಿನಗೆ ಆಗುವುದಿಲ್ಲ ಎಂದಾದರೆ ಯಾಕೆ ಬಂದು ಸೇರುತ್ತೀಯ ಎಂದು ಎಲ್ಲರೆದುರಿಗೆ ಅವಮಾನ ಮಾಡಿದರು. ವ್ಯಾಯಾಮದ ಅವಧಿ ಮುಗಿಯುವವರೆಗೆ ಮೈದಾನದಲ್ಲಿ ಒಬ್ಬನನ್ನೇ ಬಿಸಿಲಿನಲ್ಲೇ ಕೂರಿಸಿದ್ದಾರೆ. ಜಯರಾಮನಿಗೆ ಯಕ್ಷಗಾನದಲ್ಲಿ ಕೂಡ ತುಂಬಾ ಆಸಕ್ತಿ ಇತ್ತು, ಆದರೆ ಯಕ್ಷಗಾನದ ನೃತ್ಯ ಮಾಡಲು ಎಡಗೈಯಿಂದ ಆಗದ ಕಾರಣ ಯಕ್ಷಗಾನದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡ. ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಏನೂ ಆಗುತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್ನಲ್ಲಿ ಮೇಲಿಂದ ಬರುವ ಬಾಲ್ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ.
ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪಡೆದು, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು, ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಶಲ್ಯ ಹಾಗೂ ಅನುಭವದಿಂದ ಉದ್ಯೋಗ ಪಡೆದನು. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಿಗಳು ತಮ್ಮ ವಯಸ್ಸು 40 ವರ್ಷ ಆದ ಮೇಲೆ, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ 40 ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು 2 ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ.
ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಸದ್ರಡ ಮತ್ತು ಆರೋಗ್ಯವಾಗಿದ್ದರು. ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೀಗೆ ಹಂಚಿಕೊಂಡಿದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು" ಎಂದು ಹೇಳುತ್ತಾನೆ. ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ 500 ಮೀಟರ್ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್ಗಳ ನಿರಂತರ ಓಟದ ಕಠಿಣ ಗುರಿಯ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಅವನ ಮಕ್ಕಳು ಕೂಡ ಅವನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್ನಲ್ಲಿ ಮತ್ತು ಮ್ಯಾರಥಾನ್ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಷ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ.
2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್ಗಳಲ್ಲಿ ಮತ್ತು ಮ್ಯಾರಥಾನ್ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್ಗಳಲ್ಲಿ ಭಾಗವಹಿಸಿ 70ಕ್ಕೂ ಅಧಿಕ ಪೋಡಿಯಂ ಫಿನಿಷ್ ಬಹುಮಾನಗಳನ್ನು ಪಡೆದಿದ್ದಾನೆ. ಪ್ರೌಢ ಶಾಲೆಯಲ್ಲಿರುವಾಗ ಯಾವ ದೈಹಿಕ ಶಿಕ್ಷಕರಿಂದ ಅವಮಾನಿಸಲ್ಪಟ್ಟಿದ್ದಾನಾ, ಅದೇ ಶಿಕ್ಷಕರಿಂದ ಅದೇ ಶಾಲೆಯಲ್ಲಿ ಕ್ರೀಡಾ ಸಾಧನೆಗಾಗಿ ಸನ್ಮಾನ ಸ್ವೀಕರಿಸಿದ್ದನು.
ಜಯರಾಮನು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರೂ ಯಾವತ್ತೂ ಮೀಸಲಾತಿ ಇಲ್ಲವೇ ಅನುಕಂಪದ ಆಧಾರದಲ್ಲಿ ಏನನ್ನೂ ಪದೆದವನಲ್ಲ. ಸಂಸ್ಥೆಗೆ ಸೇರಿದ ಮೇಲೆ ಸಂಸ್ಥೆಯ ಅಭಿವೃದ್ಧಿಗೋಸ್ಕರ ಹಗಲಿರುಳು ದುಡಿದ. ಸೃಜನಶೀಲ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಆಧುನಿಕ ತಂತ್ರಜ್ಞಾನ ಅಳವಡಿಕೆ ಈ ಎಲ್ಲ ಕೆಲಸಗಳಿಂದ ಮೇಲಾಧಿಕಾರಿಗಳ ಪ್ರಶಂಸೆ ಗಿಟ್ಟಿಸಿಕೊಂಡು, ಒಂದು ವಿಭಾಗದ ಮುಖ್ಯಸ್ಥನಾಗಿ ಬಡ್ತಿ ಪಡೆದ. ಅನ್ನ ನೀಡುವ ಉದ್ಯೋಗ ಹಾಗೂ ಸಂಸಾರಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಕ್ರೀಡಾ ಚಟುವಟಿಕೆಗಳೊಂದಿಗೆ ಸಮಾಜ ಸೇವೆಯಲ್ಲಿ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ತನ್ನ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾನೆ. ಪೋಲಿಯೋ ನಿರ್ಮೂಲನೆ ಮಾಡುವ ಅಂತರಾಷ್ಟ್ರೀಯ ಸೇ ವಾ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಾನೆ. 2014ರಲ್ಲಿ ನಮ್ಮ ಸರ್ಕಾರವು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿದಾಗ, ಅತ್ಯಂತ ಕುಶಿ ಪಟ್ಟ ವ್ಯಕ್ತಿ ಗಳಲ್ಲಿ ಜಯರಾಮನೂ ಒಬ್ಬ. ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಹವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆ ನೋವುಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಉದ್ಯೋಗ ಹಾಗೂ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜೀವನದ ಜಯದ ಕಥೆ.
೧.ಉಪ್ಪಡ್ - ಗ್ರೀಷ್ಮ ಪ್ರಕಾಶ್
2.ತಿಮರೆದ ,ಕೊಳ್ಳತರು ಚಟ್ನಿ,- ಸುಪ್ರೀತಾ ಮಹೇಶ್
ಕುಡುತ ಚಟ್ನಿ, ಪೂಂಬೆ ಚಟ್ನಿ,
3.ತೋಜಂಕ್ ಪೆಲತಾರಿ
4.ಉಪ್ಪಡ್ ಪಚ್ಚಿರ್ - ದೀಪ್ತಿ ರಾಜು
1. ಮೆಂತೆ ಗಂಜಿ - ಕವಿತಾ ಪುಷ್ಪಾರಾಜ್
2. ಮಂಜಲ್ದಾ ಇರೆತ ಅಡ್ಯೆ - ಕವಿತಾ ಗಣೇಶ್
3. ಪೆಲಕಾಯಿ ಅಡ್ಯೆ - ನಂದನ ಹರೀಶ್
4. ಪತ್ರೊಡೆ - ಪ್ರಜ್ಞಾ ಪ್ರಭು
5. ಅರೆಪು ಪುಂಡಿ - ಮಮತಾ ಗಂಗಾಧರ್
6. ಮರುವಾಯಿ ಪಲ್ಯ ಜ್ಯೋತಿ ಪ್ರವೀಣ್ /ಅಂಜನಾ ಶಶಿಧರ್
7. ಬುತಾಯಿ ಪುಳಿಮುಂಚಿ - ಪ್ರೀತಿ ವಿನೀತ್
8. ಸಾರ್ನಡ್ದೆ ಪಾಯಸ - ಕೇಸರಿ ಪೂಂಜ / ನೂತನ್ ಶ್ರೀಕಾಂತ್
9. ಕಡ್ಲೆ ಸಲಾಯಿ ಪಾಯಸ ಪೂರ್ಣಿಮ ಹೆಗ್ಡೆ / ಅಕ್ಷಿತಾ ಗಣೇಶ ಪ್ರಸಾದ್
10. ಕುಡುತ್ತ ಸಾರ್ - ದೀಪ್ತಿ
11. ಎಟ್ಟಿ ಚಟ್ನಿ - ಶಿಪ್ರಾ ಲೊಕನಾಥ್
12. ಗಂಜಿ - ಅನುಶ್ರೀ
13. ಪದೆಂಗಿ ಅಂಬಡೆ ಕಜಿಪು - ಶರ್ಮಿಳಾ ಭರತ್
14. ತೆಟ್ಲಾ ಅಂಬಡೆ - ಕೇಸರಿ ಪೂಂಜ
15. ಮಣ್ಣಿ - ಲತಾ ಹರೀಶ್ ಸನಿಲ್
16. ಎಡ್ಡೆಮುಂಚಿ ಕಷಾಯ - ಪ್ರಜ್ಞಾ
17. ಕುಡು ಅರಿ
18. ಮಾವಿನ ಚಟ್ನಿ - ಪ್ರಿಯಾಂಕಾ ಶಿವಪ್ರಸಾದ್
19. ಪೆಜಕಾಯಿ ಚಟ್ನಿ - ಅಮಿತಾ ಸತೀಶ್
20. ಕೊಂಕಣಿತೊವೆ - ಉಷಾ ಯೋಗೀಶ
21. ಚಿಕನ್ ಸುಕ್ಕ - ರೇಷ್ಮಾ ಶಬರಿ ಶಂಕರ್/ ಜಯಲಕ್ಷ್ಮಿ ಶಶಿಕುಮಾರ್
22. ಮಾವಿನಕಾಯಿ ಚಟ್ನಿ- ಗ್ರೀಷ್ಮ
23 ತೋಜಂಕ್ ಅಂಬಡೇ- ಕನ್ನಿಕಾ
24 . ಮಸಾಲಾ ಮಜ್ಜಿಗೆ- ಕನ್ನಿಕಾ
1. ನೀರ್ ದೋಸೆ- ಕಾಜಲ್ ನವೀನ್
30. ಎಟ್ಟಿ ಸುಕ್ಕ - ಪ್ರಿಯಾಂಕಾ ಶಿವಪ್ರಸಾದ್
31. ಅರಿತ ಪಾಯಸಾ - ಪ್ರೀತಾ ದಿನೇಶ್
32. ಸೇಮೆದ ಅಡ್ಯ ಬೊಕ್ಕ ಪೇರ್- ಜ್ಯೋತಿ ಶೆಟ್ಟಿ
tg33iyff0lwin0m4b4b4y9060yod5ut
ಹನೋಯ್ನ ಸಾಹಿತ್ಯ ದೇವಾಲಯ
0
179622
1376898
1376455
2026-07-18T04:38:57Z
Joyce Muriel
87647
/* ಇತಿಹಾಸ */
1376898
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ **ಸಾಮ್ರಾಜ್ಯ ಅಕಾಡೆಮಿ**ಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
7u30rczn3u1r57b7qe4fedo1hnelofi
1376899
1376898
2026-07-18T04:43:32Z
Joyce Muriel
87647
/* ಇತಿಹಾಸ */
1376899
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ **ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ **ಸೇಂಟ್ ಪಾಲ್ ಆಸ್ಪತ್ರೆ**ಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
sdzdipami8z10dua87gqawliw0o9xhh
1376900
1376899
2026-07-18T04:54:28Z
Joyce Muriel
87647
/* ಇತಿಹಾಸ */
1376900
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
2kkvcomxjyh74e8ah84vo8hhewm1tqs
1376901
1376900
2026-07-18T04:57:42Z
Joyce Muriel
87647
/* ವಿನ್ಯಾಸ */
1376901
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>.
ದೇವಾಲಯದ ಮಹಾದ್ವಾರದ (Great Gate) ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು (Stelae) ಸ್ಥಾಪಿಸಲಾಗಿದೆ.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
f4drbdridu5gqc62xvbom5egvdfq6l8
1376902
1376901
2026-07-18T04:59:24Z
Joyce Muriel
87647
/* ವಿನ್ಯಾಸ */
1376902
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
14fb2we10wc6haedqcgsbyldgxvn6py
1376903
1376902
2026-07-18T05:02:39Z
Joyce Muriel
87647
/* ವಿನ್ಯಾಸ */
1376903
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ.
ದೇವಾಲಯದ ಪ್ರವೇಶ ದ್ವಾರವು ಮೂರು ದಾರಿಗಳಿಗೆ ತೆರೆದುಕೊಳ್ಳುತ್ತದೆ. ಈ ಮೂರು ದಾರಿಗಳು ದೇವಾಲಯದ ಸಂಪೂರ್ಣ ಆವರಣದೊಳಗೆ ಮುಂದುವರಿಯುತ್ತವೆ. ಮಧ್ಯದ ದಾರಿಯನ್ನು ರಾಜನ (ಚಕ್ರವರ್ತಿಯ) ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿತ್ತು. ಈ ಮಧ್ಯದ ದಾರಿಯ ಮೇಲ್ಭಾಗದಲ್ಲಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಅಳವಡಿಸಲಾಗಿದೆ. ಎಡಭಾಗದ ದಾರಿಯನ್ನು ಆಡಳಿತಾಧಿಕಾರಿಗಳಾದ ಮ್ಯಾಂಡರಿನ್ಗಳು ಬಳಸುತ್ತಿದ್ದರೆ, ಬಲಭಾಗದ ದಾರಿಯನ್ನು ಸೇನಾ ಅಧಿಕಾರಿಗಳಾದ ಮಿಲಿಟರಿ ಮ್ಯಾಂಡರಿನ್ಗಳು ಬಳಸುತ್ತಿದ್ದರು. ದೇವಾಲಯದ ಒಳಭಾಗವನ್ನು ಐದು ಪ್ರಾಂಗಣಗಳಾಗಿ ವಿಭಾಗಿಸಲಾಗಿದೆ. ಮೊದಲ ಎರಡು ಪ್ರಾಂಗಣಗಳು ಶಾಂತ ವಾತಾವರಣವನ್ನು ಹೊಂದಿದ್ದು, ಪುರಾತನ ಮರಗಳು ಮತ್ತು ಅಂದವಾಗಿ ನಿರ್ವಹಿಸಲಾದ ಹಸಿರು ಹುಲ್ಲಿನ ಮೈದಾನಗಳಿಂದ ಕೂಡಿವೆ. ಹೊರಗಿನ ಗದ್ದಲದಿಂದ ದೂರವಾಗಿ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
aozssjmm1p4raa162ruqmwzf6wqzgyh
1376904
1376903
2026-07-18T05:09:39Z
Joyce Muriel
87647
/* ವಿನ್ಯಾಸ */
1376904
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ.
ದೇವಾಲಯದ ಪ್ರವೇಶ ದ್ವಾರವು ಮೂರು ದಾರಿಗಳಿಗೆ ತೆರೆದುಕೊಳ್ಳುತ್ತದೆ. ಈ ಮೂರು ದಾರಿಗಳು ದೇವಾಲಯದ ಸಂಪೂರ್ಣ ಆವರಣದೊಳಗೆ ಮುಂದುವರಿಯುತ್ತವೆ. ಮಧ್ಯದ ದಾರಿಯನ್ನು ರಾಜನ (ಚಕ್ರವರ್ತಿಯ) ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿತ್ತು. ಈ ಮಧ್ಯದ ದಾರಿಯ ಮೇಲ್ಭಾಗದಲ್ಲಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಅಳವಡಿಸಲಾಗಿದೆ. ಎಡಭಾಗದ ದಾರಿಯನ್ನು ಆಡಳಿತಾಧಿಕಾರಿಗಳಾದ ಮ್ಯಾಂಡರಿನ್ಗಳು ಬಳಸುತ್ತಿದ್ದರೆ, ಬಲಭಾಗದ ದಾರಿಯನ್ನು ಸೇನಾ ಅಧಿಕಾರಿಗಳಾದ ಮಿಲಿಟರಿ ಮ್ಯಾಂಡರಿನ್ಗಳು ಬಳಸುತ್ತಿದ್ದರು. ದೇವಾಲಯದ ಒಳಭಾಗವನ್ನು ಐದು ಪ್ರಾಂಗಣಗಳಾಗಿ ವಿಭಾಗಿಸಲಾಗಿದೆ. ಮೊದಲ ಎರಡು ಪ್ರಾಂಗಣಗಳು ಶಾಂತ ವಾತಾವರಣವನ್ನು ಹೊಂದಿದ್ದು, ಪುರಾತನ ಮರಗಳು ಮತ್ತು ಅಂದವಾಗಿ ನಿರ್ವಹಿಸಲಾದ ಹಸಿರು ಹುಲ್ಲಿನ ಮೈದಾನಗಳಿಂದ ಕೂಡಿವೆ. ಹೊರಗಿನ ಗದ್ದಲದಿಂದ ದೂರವಾಗಿ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]
ಮುಖ್ಯ ದ್ವಾರದ ಮೇಲಿರುವ ಕಂಚಿನ ಗಂಟೆಯನ್ನು, ಯಾವುದೇ ಪ್ರಮುಖ ವ್ಯಕ್ತಿ ದೇವಾಲಯಕ್ಕೆ ಆಗಮಿಸುತ್ತಿರುವುದನ್ನು ಸೂಚಿಸಲು ಬಳಸಲಾಗುತ್ತಿತ್ತು. ಈ ಗಂಟೆಯನ್ನು 19ನೇ ಶತಮಾನದಲ್ಲಿ ವಾನ್ ಮಿಯು ದೇವಾಲಯಕ್ಕೆ ಸೇರಿಸಲಾಯಿತು. ಕಂಚಿನಿಂದ ತಯಾರಿಸಲಾದ ಈ ಗಂಟೆಯನ್ನು ಸನ್ಯಾಸಿಗಳಿಗೆ ಮಾತ್ರ ಮುಟ್ಟಲು ಅನುಮತಿ ಇತ್ತು. ಈ ಗಂಟೆಯ ಮೇಲೆ ಅನೇಕ ಅಲಂಕಾರಿಕ ಕೆತ್ತನೆಗಳಿದ್ದು, ಅವುಗಳಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವು ಸೌಂದರ್ಯದ ಸಂಕೇತವಾಗಿದ್ದರೆ, ಡ್ರ್ಯಾಗನ್ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಈ ಎರಡೂ ಚಿಹ್ನೆಗಳು ಕ್ರಮವಾಗಿ ಸಾಮ್ರಾಜ್ಞಿ ಮತ್ತು ಚಕ್ರವರ್ತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಕಂಚಿನ ಗಂಟೆಗಳನ್ನು ವಿಯೆಟ್ನಾಂನ ಬಹುತೇಕ ಎಲ್ಲ ಪಗೋಡಾಗಳಲ್ಲಿಯೂ ಕಾಣಬಹುದು.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
cq6caxdrx2h9p3oa1mwew4fik3ncswn
1376905
1376904
2026-07-18T05:11:13Z
Joyce Muriel
87647
/* ವಿನ್ಯಾಸ */
1376905
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ. [[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]
ದೇವಾಲಯದ ಪ್ರವೇಶ ದ್ವಾರವು ಮೂರು ದಾರಿಗಳಿಗೆ ತೆರೆದುಕೊಳ್ಳುತ್ತದೆ. ಈ ಮೂರು ದಾರಿಗಳು ದೇವಾಲಯದ ಸಂಪೂರ್ಣ ಆವರಣದೊಳಗೆ ಮುಂದುವರಿಯುತ್ತವೆ. ಮಧ್ಯದ ದಾರಿಯನ್ನು ರಾಜನ (ಚಕ್ರವರ್ತಿಯ) ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿತ್ತು. ಈ ಮಧ್ಯದ ದಾರಿಯ ಮೇಲ್ಭಾಗದಲ್ಲಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಅಳವಡಿಸಲಾಗಿದೆ. ಎಡಭಾಗದ ದಾರಿಯನ್ನು ಆಡಳಿತಾಧಿಕಾರಿಗಳಾದ ಮ್ಯಾಂಡರಿನ್ಗಳು ಬಳಸುತ್ತಿದ್ದರೆ, ಬಲಭಾಗದ ದಾರಿಯನ್ನು ಸೇನಾ ಅಧಿಕಾರಿಗಳಾದ ಮಿಲಿಟರಿ ಮ್ಯಾಂಡರಿನ್ಗಳು ಬಳಸುತ್ತಿದ್ದರು. ದೇವಾಲಯದ ಒಳಭಾಗವನ್ನು ಐದು ಪ್ರಾಂಗಣಗಳಾಗಿ ವಿಭಾಗಿಸಲಾಗಿದೆ. ಮೊದಲ ಎರಡು ಪ್ರಾಂಗಣಗಳು ಶಾಂತ ವಾತಾವರಣವನ್ನು ಹೊಂದಿದ್ದು, ಪುರಾತನ ಮರಗಳು ಮತ್ತು ಅಂದವಾಗಿ ನಿರ್ವಹಿಸಲಾದ ಹಸಿರು ಹುಲ್ಲಿನ ಮೈದಾನಗಳಿಂದ ಕೂಡಿವೆ. ಹೊರಗಿನ ಗದ್ದಲದಿಂದ ದೂರವಾಗಿ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮುಖ್ಯ ದ್ವಾರದ ಮೇಲಿರುವ ಕಂಚಿನ ಗಂಟೆಯನ್ನು, ಯಾವುದೇ ಪ್ರಮುಖ ವ್ಯಕ್ತಿ ದೇವಾಲಯಕ್ಕೆ ಆಗಮಿಸುತ್ತಿರುವುದನ್ನು ಸೂಚಿಸಲು ಬಳಸಲಾಗುತ್ತಿತ್ತು. ಈ ಗಂಟೆಯನ್ನು 19ನೇ ಶತಮಾನದಲ್ಲಿ ವಾನ್ ಮಿಯು ದೇವಾಲಯಕ್ಕೆ ಸೇರಿಸಲಾಯಿತು. ಕಂಚಿನಿಂದ ತಯಾರಿಸಲಾದ ಈ ಗಂಟೆಯನ್ನು ಸನ್ಯಾಸಿಗಳಿಗೆ ಮಾತ್ರ ಮುಟ್ಟಲು ಅನುಮತಿ ಇತ್ತು. ಈ ಗಂಟೆಯ ಮೇಲೆ ಅನೇಕ ಅಲಂಕಾರಿಕ ಕೆತ್ತನೆಗಳಿದ್ದು, ಅವುಗಳಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವು ಸೌಂದರ್ಯದ ಸಂಕೇತವಾಗಿದ್ದರೆ, ಡ್ರ್ಯಾಗನ್ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಈ ಎರಡೂ ಚಿಹ್ನೆಗಳು ಕ್ರಮವಾಗಿ ಸಾಮ್ರಾಜ್ಞಿ ಮತ್ತು ಚಕ್ರವರ್ತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಕಂಚಿನ ಗಂಟೆಗಳನ್ನು ವಿಯೆಟ್ನಾಂನ ಬಹುತೇಕ ಎಲ್ಲ ಪಗೋಡಾಗಳಲ್ಲಿಯೂ ಕಾಣಬಹುದು.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
fdpucsl4vyln0y4vigteatrjgw4l5om
1376906
1376905
2026-07-18T05:16:22Z
Joyce Muriel
87647
/* ವಿನ್ಯಾಸ */
1376906
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ.
ದೇವಾಲಯದ ಪ್ರವೇಶ ದ್ವಾರವು ಮೂರು ದಾರಿಗಳಿಗೆ ತೆರೆದುಕೊಳ್ಳುತ್ತದೆ. ಈ ಮೂರು ದಾರಿಗಳು ದೇವಾಲಯದ ಸಂಪೂರ್ಣ ಆವರಣದೊಳಗೆ ಮುಂದುವರಿಯುತ್ತವೆ. ಮಧ್ಯದ ದಾರಿಯನ್ನು ರಾಜನ (ಚಕ್ರವರ್ತಿಯ) ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿತ್ತು. ಈ ಮಧ್ಯದ ದಾರಿಯ ಮೇಲ್ಭಾಗದಲ್ಲಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಅಳವಡಿಸಲಾಗಿದೆ. ಎಡಭಾಗದ ದಾರಿಯನ್ನು ಆಡಳಿತಾಧಿಕಾರಿಗಳಾದ ಮ್ಯಾಂಡರಿನ್ಗಳು ಬಳಸುತ್ತಿದ್ದರೆ, ಬಲಭಾಗದ ದಾರಿಯನ್ನು ಸೇನಾ ಅಧಿಕಾರಿಗಳಾದ ಮಿಲಿಟರಿ ಮ್ಯಾಂಡರಿನ್ಗಳು ಬಳಸುತ್ತಿದ್ದರು. ದೇವಾಲಯದ ಒಳಭಾಗವನ್ನು ಐದು ಪ್ರಾಂಗಣಗಳಾಗಿ ವಿಭಾಗಿಸಲಾಗಿದೆ. ಮೊದಲ ಎರಡು ಪ್ರಾಂಗಣಗಳು ಶಾಂತ ವಾತಾವರಣವನ್ನು ಹೊಂದಿದ್ದು, ಪುರಾತನ ಮರಗಳು ಮತ್ತು ಅಂದವಾಗಿ ನಿರ್ವಹಿಸಲಾದ ಹಸಿರು ಹುಲ್ಲಿನ ಮೈದಾನಗಳಿಂದ ಕೂಡಿವೆ. ಹೊರಗಿನ ಗದ್ದಲದಿಂದ ದೂರವಾಗಿ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮುಖ್ಯ ದ್ವಾರದ ಮೇಲಿರುವ ಕಂಚಿನ ಗಂಟೆಯನ್ನು, ಯಾವುದೇ ಪ್ರಮುಖ ವ್ಯಕ್ತಿ ದೇವಾಲಯಕ್ಕೆ ಆಗಮಿಸುತ್ತಿರುವುದನ್ನು ಸೂಚಿಸಲು ಬಳಸಲಾಗುತ್ತಿತ್ತು. ಈ ಗಂಟೆಯನ್ನು 19ನೇ ಶತಮಾನದಲ್ಲಿ ವಾನ್ ಮಿಯು ದೇವಾಲಯಕ್ಕೆ ಸೇರಿಸಲಾಯಿತು. ಕಂಚಿನಿಂದ ತಯಾರಿಸಲಾದ ಈ ಗಂಟೆಯನ್ನು ಸನ್ಯಾಸಿಗಳಿಗೆ ಮಾತ್ರ ಮುಟ್ಟಲು ಅನುಮತಿ ಇತ್ತು. ಈ ಗಂಟೆಯ ಮೇಲೆ ಅನೇಕ ಅಲಂಕಾರಿಕ ಕೆತ್ತನೆಗಳಿದ್ದು, ಅವುಗಳಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವು ಸೌಂದರ್ಯದ ಸಂಕೇತವಾಗಿದ್ದರೆ, ಡ್ರ್ಯಾಗನ್ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಈ ಎರಡೂ ಚಿಹ್ನೆಗಳು ಕ್ರಮವಾಗಿ ಸಾಮ್ರಾಜ್ಞಿ ಮತ್ತು ಚಕ್ರವರ್ತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಕಂಚಿನ ಗಂಟೆಗಳನ್ನು ವಿಯೆಟ್ನಾಂನ ಬಹುತೇಕ ಎಲ್ಲ ಪಗೋಡಾಗಳಲ್ಲಿಯೂ ಕಾಣಬಹುದು.
=== ಮೊದಲ ಪ್ರಾಂಗಣ ===
ಮೊದಲ ಪ್ರಾಂಗಣವು **ಮಹಾ ಪ್ರವೇಶ ದ್ವಾರ**ದಿಂದ ಆರಂಭವಾಗಿ ಡೈ ಟ್ರುಂಗ್ ಎಂಬ ಮುಖ್ಯ ದ್ವಾರದವರೆಗೆ ವಿಸ್ತರಿಸಿದೆ. ಈ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಎರಡು ಸಣ್ಣ ದ್ವಾರಗಳಿವೆ. ಅವುಗಳಲ್ಲಿ ಒಂದನ್ನು ಡಾಟ್ ತಾಯಿ ದ್ವಾರ ಎಂದು ಕರೆಯಲಾಗುತ್ತದೆ. ಇದು ಪ್ರತಿಭೆ ಮತ್ತು ಸಾಧನೆಯ ಸಂಕೇತವಾಗಿದೆ. ಮತ್ತೊಂದು ಥಾನ್ ಡುಕ್ ದ್ವಾರ ಆಗಿದ್ದು, ಇದು ಸದ್ಗುಣ ಮತ್ತು ನೈತಿಕತೆಯ ಸಂಕೇತವಾಗಿದೆ. ಈ ಎರಡು ದ್ವಾರಗಳು ಜ್ಞಾನ ಮತ್ತು ಉತ್ತಮ ಗುಣಗಳು ಒಂದಕ್ಕೊಂದು ಪೂರಕವಾಗಿವೆ ಎಂಬ ಕನ್ಫ್ಯೂಷಿಯಸ್ ಅವರ ತತ್ವವನ್ನು ಪ್ರತಿಬಿಂಬಿಸುತ್ತವೆ.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
pezh89h4wszgujsgvsyvdxcdslsxd88
1376907
1376906
2026-07-18T05:20:29Z
Joyce Muriel
87647
/* ಮೊದಲ ಪ್ರಾಂಗಣ */
1376907
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ.
ದೇವಾಲಯದ ಪ್ರವೇಶ ದ್ವಾರವು ಮೂರು ದಾರಿಗಳಿಗೆ ತೆರೆದುಕೊಳ್ಳುತ್ತದೆ. ಈ ಮೂರು ದಾರಿಗಳು ದೇವಾಲಯದ ಸಂಪೂರ್ಣ ಆವರಣದೊಳಗೆ ಮುಂದುವರಿಯುತ್ತವೆ. ಮಧ್ಯದ ದಾರಿಯನ್ನು ರಾಜನ (ಚಕ್ರವರ್ತಿಯ) ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿತ್ತು. ಈ ಮಧ್ಯದ ದಾರಿಯ ಮೇಲ್ಭಾಗದಲ್ಲಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಅಳವಡಿಸಲಾಗಿದೆ. ಎಡಭಾಗದ ದಾರಿಯನ್ನು ಆಡಳಿತಾಧಿಕಾರಿಗಳಾದ ಮ್ಯಾಂಡರಿನ್ಗಳು ಬಳಸುತ್ತಿದ್ದರೆ, ಬಲಭಾಗದ ದಾರಿಯನ್ನು ಸೇನಾ ಅಧಿಕಾರಿಗಳಾದ ಮಿಲಿಟರಿ ಮ್ಯಾಂಡರಿನ್ಗಳು ಬಳಸುತ್ತಿದ್ದರು. ದೇವಾಲಯದ ಒಳಭಾಗವನ್ನು ಐದು ಪ್ರಾಂಗಣಗಳಾಗಿ ವಿಭಾಗಿಸಲಾಗಿದೆ. ಮೊದಲ ಎರಡು ಪ್ರಾಂಗಣಗಳು ಶಾಂತ ವಾತಾವರಣವನ್ನು ಹೊಂದಿದ್ದು, ಪುರಾತನ ಮರಗಳು ಮತ್ತು ಅಂದವಾಗಿ ನಿರ್ವಹಿಸಲಾದ ಹಸಿರು ಹುಲ್ಲಿನ ಮೈದಾನಗಳಿಂದ ಕೂಡಿವೆ. ಹೊರಗಿನ ಗದ್ದಲದಿಂದ ದೂರವಾಗಿ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮುಖ್ಯ ದ್ವಾರದ ಮೇಲಿರುವ ಕಂಚಿನ ಗಂಟೆಯನ್ನು, ಯಾವುದೇ ಪ್ರಮುಖ ವ್ಯಕ್ತಿ ದೇವಾಲಯಕ್ಕೆ ಆಗಮಿಸುತ್ತಿರುವುದನ್ನು ಸೂಚಿಸಲು ಬಳಸಲಾಗುತ್ತಿತ್ತು. ಈ ಗಂಟೆಯನ್ನು 19ನೇ ಶತಮಾನದಲ್ಲಿ ವಾನ್ ಮಿಯು ದೇವಾಲಯಕ್ಕೆ ಸೇರಿಸಲಾಯಿತು. ಕಂಚಿನಿಂದ ತಯಾರಿಸಲಾದ ಈ ಗಂಟೆಯನ್ನು ಸನ್ಯಾಸಿಗಳಿಗೆ ಮಾತ್ರ ಮುಟ್ಟಲು ಅನುಮತಿ ಇತ್ತು. ಈ ಗಂಟೆಯ ಮೇಲೆ ಅನೇಕ ಅಲಂಕಾರಿಕ ಕೆತ್ತನೆಗಳಿದ್ದು, ಅವುಗಳಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವು ಸೌಂದರ್ಯದ ಸಂಕೇತವಾಗಿದ್ದರೆ, ಡ್ರ್ಯಾಗನ್ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಈ ಎರಡೂ ಚಿಹ್ನೆಗಳು ಕ್ರಮವಾಗಿ ಸಾಮ್ರಾಜ್ಞಿ ಮತ್ತು ಚಕ್ರವರ್ತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಕಂಚಿನ ಗಂಟೆಗಳನ್ನು ವಿಯೆಟ್ನಾಂನ ಬಹುತೇಕ ಎಲ್ಲ ಪಗೋಡಾಗಳಲ್ಲಿಯೂ ಕಾಣಬಹುದು.
=== ಮೊದಲ ಪ್ರಾಂಗಣ ===
ಮೊದಲ ಪ್ರಾಂಗಣವು ಮಹಾ ಪ್ರವೇಶ ದ್ವಾರದಿಂದ ಆರಂಭವಾಗಿ ಡೈ ಟ್ರುಂಗ್ ಎಂಬ ಮುಖ್ಯ ದ್ವಾರದವರೆಗೆ ವಿಸ್ತರಿಸಿದೆ. ಈ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಎರಡು ಸಣ್ಣ ದ್ವಾರಗಳಿವೆ. ಅವುಗಳಲ್ಲಿ ಒಂದನ್ನು ಡಾಟ್ ತಾಯಿ ದ್ವಾರ ಎಂದು ಕರೆಯಲಾಗುತ್ತದೆ. ಇದು ಪ್ರತಿಭೆ ಮತ್ತು ಸಾಧನೆಯ ಸಂಕೇತವಾಗಿದೆ. ಮತ್ತೊಂದು ಥಾನ್ ಡುಕ್ ದ್ವಾರ ಆಗಿದ್ದು, ಇದು ಸದ್ಗುಣ ಮತ್ತು ನೈತಿಕತೆಯ ಸಂಕೇತವಾಗಿದೆ. ಈ ಎರಡು ದ್ವಾರಗಳು ಜ್ಞಾನ ಮತ್ತು ಉತ್ತಮ ಗುಣಗಳು ಒಂದಕ್ಕೊಂದು ಪೂರಕವಾಗಿವೆ ಎಂಬ ಕನ್ಫ್ಯೂಷಿಯಸ್ ಅವರ ತತ್ವವನ್ನು ಪ್ರತಿಬಿಂಬಿಸುತ್ತವೆ.
=== ಎರಡನೇ ಪ್ರಾಂಗಣ ===
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
eavbbkms50ithfcq688wa8rvnffl66e
1376908
1376907
2026-07-18T05:22:46Z
Joyce Muriel
87647
/* ಮೊದಲ ಪ್ರಾಂಗಣ */
1376908
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ.
ದೇವಾಲಯದ ಪ್ರವೇಶ ದ್ವಾರವು ಮೂರು ದಾರಿಗಳಿಗೆ ತೆರೆದುಕೊಳ್ಳುತ್ತದೆ. ಈ ಮೂರು ದಾರಿಗಳು ದೇವಾಲಯದ ಸಂಪೂರ್ಣ ಆವರಣದೊಳಗೆ ಮುಂದುವರಿಯುತ್ತವೆ. ಮಧ್ಯದ ದಾರಿಯನ್ನು ರಾಜನ (ಚಕ್ರವರ್ತಿಯ) ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿತ್ತು. ಈ ಮಧ್ಯದ ದಾರಿಯ ಮೇಲ್ಭಾಗದಲ್ಲಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಅಳವಡಿಸಲಾಗಿದೆ. ಎಡಭಾಗದ ದಾರಿಯನ್ನು ಆಡಳಿತಾಧಿಕಾರಿಗಳಾದ ಮ್ಯಾಂಡರಿನ್ಗಳು ಬಳಸುತ್ತಿದ್ದರೆ, ಬಲಭಾಗದ ದಾರಿಯನ್ನು ಸೇನಾ ಅಧಿಕಾರಿಗಳಾದ ಮಿಲಿಟರಿ ಮ್ಯಾಂಡರಿನ್ಗಳು ಬಳಸುತ್ತಿದ್ದರು. ದೇವಾಲಯದ ಒಳಭಾಗವನ್ನು ಐದು ಪ್ರಾಂಗಣಗಳಾಗಿ ವಿಭಾಗಿಸಲಾಗಿದೆ. ಮೊದಲ ಎರಡು ಪ್ರಾಂಗಣಗಳು ಶಾಂತ ವಾತಾವರಣವನ್ನು ಹೊಂದಿದ್ದು, ಪುರಾತನ ಮರಗಳು ಮತ್ತು ಅಂದವಾಗಿ ನಿರ್ವಹಿಸಲಾದ ಹಸಿರು ಹುಲ್ಲಿನ ಮೈದಾನಗಳಿಂದ ಕೂಡಿವೆ. ಹೊರಗಿನ ಗದ್ದಲದಿಂದ ದೂರವಾಗಿ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮುಖ್ಯ ದ್ವಾರದ ಮೇಲಿರುವ ಕಂಚಿನ ಗಂಟೆಯನ್ನು, ಯಾವುದೇ ಪ್ರಮುಖ ವ್ಯಕ್ತಿ ದೇವಾಲಯಕ್ಕೆ ಆಗಮಿಸುತ್ತಿರುವುದನ್ನು ಸೂಚಿಸಲು ಬಳಸಲಾಗುತ್ತಿತ್ತು. ಈ ಗಂಟೆಯನ್ನು 19ನೇ ಶತಮಾನದಲ್ಲಿ ವಾನ್ ಮಿಯು ದೇವಾಲಯಕ್ಕೆ ಸೇರಿಸಲಾಯಿತು. ಕಂಚಿನಿಂದ ತಯಾರಿಸಲಾದ ಈ ಗಂಟೆಯನ್ನು ಸನ್ಯಾಸಿಗಳಿಗೆ ಮಾತ್ರ ಮುಟ್ಟಲು ಅನುಮತಿ ಇತ್ತು. ಈ ಗಂಟೆಯ ಮೇಲೆ ಅನೇಕ ಅಲಂಕಾರಿಕ ಕೆತ್ತನೆಗಳಿದ್ದು, ಅವುಗಳಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವು ಸೌಂದರ್ಯದ ಸಂಕೇತವಾಗಿದ್ದರೆ, ಡ್ರ್ಯಾಗನ್ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಈ ಎರಡೂ ಚಿಹ್ನೆಗಳು ಕ್ರಮವಾಗಿ ಸಾಮ್ರಾಜ್ಞಿ ಮತ್ತು ಚಕ್ರವರ್ತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಕಂಚಿನ ಗಂಟೆಗಳನ್ನು ವಿಯೆಟ್ನಾಂನ ಬಹುತೇಕ ಎಲ್ಲ ಪಗೋಡಾಗಳಲ್ಲಿಯೂ ಕಾಣಬಹುದು.
=== ಮೊದಲನೇಯ ಪ್ರಾಂಗಣ ===
ಮೊದಲ ಪ್ರಾಂಗಣವು ಮಹಾ ಪ್ರವೇಶ ದ್ವಾರದಿಂದ ಆರಂಭವಾಗಿ ಡೈ ಟ್ರುಂಗ್ ಎಂಬ ಮುಖ್ಯ ದ್ವಾರದವರೆಗೆ ವಿಸ್ತರಿಸಿದೆ. ಈ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಎರಡು ಸಣ್ಣ ದ್ವಾರಗಳಿವೆ. ಅವುಗಳಲ್ಲಿ ಒಂದನ್ನು ಡಾಟ್ ತಾಯಿ ದ್ವಾರ ಎಂದು ಕರೆಯಲಾಗುತ್ತದೆ. ಇದು ಪ್ರತಿಭೆ ಮತ್ತು ಸಾಧನೆಯ ಸಂಕೇತವಾಗಿದೆ. ಮತ್ತೊಂದು ಥಾನ್ ಡುಕ್ ದ್ವಾರ ಆಗಿದ್ದು, ಇದು ಸದ್ಗುಣ ಮತ್ತು ನೈತಿಕತೆಯ ಸಂಕೇತವಾಗಿದೆ. ಈ ಎರಡು ದ್ವಾರಗಳು ಜ್ಞಾನ ಮತ್ತು ಉತ್ತಮ ಗುಣಗಳು ಒಂದಕ್ಕೊಂದು ಪೂರಕವಾಗಿವೆ ಎಂಬ ಕನ್ಫ್ಯೂಷಿಯಸ್ ಅವರ ತತ್ವವನ್ನು ಪ್ರತಿಬಿಂಬಿಸುತ್ತವೆ.
=== ಎರಡನೇ ಪ್ರಾಂಗಣ ===
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
7joebnkgtbnjpg2xmeclpjjggxsd2rl
1376909
1376908
2026-07-18T05:26:58Z
Joyce Muriel
87647
/* ಎರಡನೇ ಪ್ರಾಂಗಣ */
1376909
wikitext
text/x-wiki
{{Infobox religious building
| name = ಕನ್ಫ್ಯೂಷಿಯಸ್ ದೇವಾಲಯ
| native_name = ವಾನ್ ಮಿಯು
| native_name_lang =
| image = Hanoi Temple of Literature (cropped).jpg
| caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ.
| religious_affiliation = [[Confucianism|Ruism]]
| location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ
| established = 1070; 956 ವರ್ಷಗಳ ಹಿಂದೆ
}}
'''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು.
<templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}}
ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ.
ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.
== ಇತಿಹಾಸ ==
[[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]]
ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref>
ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು.
1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು.
ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref>
== ವಿನ್ಯಾಸ ==
'''
[[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]]
[[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]ಈ ದೇವಾಲಯದ ವಿನ್ಯಾಸವು, ಕನ್ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ.
ದೇವಾಲಯದ ಪ್ರವೇಶ ದ್ವಾರವು ಮೂರು ದಾರಿಗಳಿಗೆ ತೆರೆದುಕೊಳ್ಳುತ್ತದೆ. ಈ ಮೂರು ದಾರಿಗಳು ದೇವಾಲಯದ ಸಂಪೂರ್ಣ ಆವರಣದೊಳಗೆ ಮುಂದುವರಿಯುತ್ತವೆ. ಮಧ್ಯದ ದಾರಿಯನ್ನು ರಾಜನ (ಚಕ್ರವರ್ತಿಯ) ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿತ್ತು. ಈ ಮಧ್ಯದ ದಾರಿಯ ಮೇಲ್ಭಾಗದಲ್ಲಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಅಳವಡಿಸಲಾಗಿದೆ. ಎಡಭಾಗದ ದಾರಿಯನ್ನು ಆಡಳಿತಾಧಿಕಾರಿಗಳಾದ ಮ್ಯಾಂಡರಿನ್ಗಳು ಬಳಸುತ್ತಿದ್ದರೆ, ಬಲಭಾಗದ ದಾರಿಯನ್ನು ಸೇನಾ ಅಧಿಕಾರಿಗಳಾದ ಮಿಲಿಟರಿ ಮ್ಯಾಂಡರಿನ್ಗಳು ಬಳಸುತ್ತಿದ್ದರು. ದೇವಾಲಯದ ಒಳಭಾಗವನ್ನು ಐದು ಪ್ರಾಂಗಣಗಳಾಗಿ ವಿಭಾಗಿಸಲಾಗಿದೆ. ಮೊದಲ ಎರಡು ಪ್ರಾಂಗಣಗಳು ಶಾಂತ ವಾತಾವರಣವನ್ನು ಹೊಂದಿದ್ದು, ಪುರಾತನ ಮರಗಳು ಮತ್ತು ಅಂದವಾಗಿ ನಿರ್ವಹಿಸಲಾದ ಹಸಿರು ಹುಲ್ಲಿನ ಮೈದಾನಗಳಿಂದ ಕೂಡಿವೆ. ಹೊರಗಿನ ಗದ್ದಲದಿಂದ ದೂರವಾಗಿ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮುಖ್ಯ ದ್ವಾರದ ಮೇಲಿರುವ ಕಂಚಿನ ಗಂಟೆಯನ್ನು, ಯಾವುದೇ ಪ್ರಮುಖ ವ್ಯಕ್ತಿ ದೇವಾಲಯಕ್ಕೆ ಆಗಮಿಸುತ್ತಿರುವುದನ್ನು ಸೂಚಿಸಲು ಬಳಸಲಾಗುತ್ತಿತ್ತು. ಈ ಗಂಟೆಯನ್ನು 19ನೇ ಶತಮಾನದಲ್ಲಿ ವಾನ್ ಮಿಯು ದೇವಾಲಯಕ್ಕೆ ಸೇರಿಸಲಾಯಿತು. ಕಂಚಿನಿಂದ ತಯಾರಿಸಲಾದ ಈ ಗಂಟೆಯನ್ನು ಸನ್ಯಾಸಿಗಳಿಗೆ ಮಾತ್ರ ಮುಟ್ಟಲು ಅನುಮತಿ ಇತ್ತು. ಈ ಗಂಟೆಯ ಮೇಲೆ ಅನೇಕ ಅಲಂಕಾರಿಕ ಕೆತ್ತನೆಗಳಿದ್ದು, ಅವುಗಳಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವು ಸೌಂದರ್ಯದ ಸಂಕೇತವಾಗಿದ್ದರೆ, ಡ್ರ್ಯಾಗನ್ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಈ ಎರಡೂ ಚಿಹ್ನೆಗಳು ಕ್ರಮವಾಗಿ ಸಾಮ್ರಾಜ್ಞಿ ಮತ್ತು ಚಕ್ರವರ್ತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಕಂಚಿನ ಗಂಟೆಗಳನ್ನು ವಿಯೆಟ್ನಾಂನ ಬಹುತೇಕ ಎಲ್ಲ ಪಗೋಡಾಗಳಲ್ಲಿಯೂ ಕಾಣಬಹುದು.
=== ಮೊದಲನೇಯ ಪ್ರಾಂಗಣ ===
ಮೊದಲ ಪ್ರಾಂಗಣವು ಮಹಾ ಪ್ರವೇಶ ದ್ವಾರದಿಂದ ಆರಂಭವಾಗಿ ಡೈ ಟ್ರುಂಗ್ ಎಂಬ ಮುಖ್ಯ ದ್ವಾರದವರೆಗೆ ವಿಸ್ತರಿಸಿದೆ. ಈ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಎರಡು ಸಣ್ಣ ದ್ವಾರಗಳಿವೆ. ಅವುಗಳಲ್ಲಿ ಒಂದನ್ನು ಡಾಟ್ ತಾಯಿ ದ್ವಾರ ಎಂದು ಕರೆಯಲಾಗುತ್ತದೆ. ಇದು ಪ್ರತಿಭೆ ಮತ್ತು ಸಾಧನೆಯ ಸಂಕೇತವಾಗಿದೆ. ಮತ್ತೊಂದು ಥಾನ್ ಡುಕ್ ದ್ವಾರ ಆಗಿದ್ದು, ಇದು ಸದ್ಗುಣ ಮತ್ತು ನೈತಿಕತೆಯ ಸಂಕೇತವಾಗಿದೆ. ಈ ಎರಡು ದ್ವಾರಗಳು ಜ್ಞಾನ ಮತ್ತು ಉತ್ತಮ ಗುಣಗಳು ಒಂದಕ್ಕೊಂದು ಪೂರಕವಾಗಿವೆ ಎಂಬ ಕನ್ಫ್ಯೂಷಿಯಸ್ ಅವರ ತತ್ವವನ್ನು ಪ್ರತಿಬಿಂಬಿಸುತ್ತವೆ.
=== ಎರಡನೇ ಪ್ರಾಂಗಣ ===
ಎರಡನೇ ಪ್ರಾಂಗಣವನ್ನು ಮಹಾ ಕೇಂದ್ರ ಪ್ರಾಂಗಣ ಅಥವಾ ಮಹಾ ಯಶಸ್ಸಿನ ಪ್ರಾಂಗಣ ಎಂದೂ ಕರೆಯಲಾಗುತ್ತದೆ. ಈ ಪ್ರಾಂಗಣದ ಪ್ರಮುಖ ಆಕರ್ಷಣೆಯೆಂದರೆ ಖುಯೆ ವಾನ್ ಪೆವಿಲಿಯನ್. ಇದು 1805ರಲ್ಲಿ ನಿರ್ಮಿಸಲಾದ ವಿಶಿಷ್ಟ ವಾಸ್ತುಶಿಲ್ಪದ ಕೃತಿಯಾಗಿದ್ದು, ಇಂದಿನ ಹನೋಯಿ ನಗರದ ಸಂಕೇತಗಳಲ್ಲಿ ಒಂದಾಗಿದೆ. ಖುಯೆ ವಾನ್ ಪೆವಿಲಿಯನ್ ಅನ್ನು ಸುಣ್ಣದಿಂದ ಲೇಪಿಸಲಾದ ನಾಲ್ಕು ಕಲ್ಲಿನ ಕಂಬಗಳ ಮೇಲೆ ನಿರ್ಮಿಸಲಾಗಿದೆ. ಇದರ ಮೇಲ್ಭಾಗವು ಕೆಂಪು ಬಣ್ಣದಲ್ಲಿದ್ದು, ಎರಡು ವೃತ್ತಾಕಾರದ ಕಿಟಕಿಗಳು ಹಾಗೂ ಸುಂದರವಾಗಿ ವಿನ್ಯಾಸಗೊಳಿಸಲಾದ ಮೇಲ್ಛಾವಣಿಯನ್ನು ಹೊಂದಿದೆ. ಇದರ ಒಳಭಾಗದಲ್ಲಿ ಕಂಚಿನ ಗಂಟೆಯೊಂದನ್ನು ತೂಗುಹಾಕಲಾಗಿದ್ದು, ಶುಭ ಸಮಾರಂಭಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಅದನ್ನು ಬಾರಿಸಲಾಗುತ್ತದೆ. ಈ ಪೆವಿಲಿಯನ್ನಲ್ಲಿ ಕೆತ್ತಲಾಗಿರುವ ಅನೇಕ ಕಾವ್ಯಮಯ ವಾಕ್ಯಗಳು ವಿಯೆಟ್ನಾಂನ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಸಾಹಿತ್ಯದ ಮಹಿಮೆಯನ್ನು ಸಾರುತ್ತವೆ. ಖುಯೆ ವಾನ್ ಪೆವಿಲಿಯನ್ನ ಎರಡೂ ಬದಿಗಳಲ್ಲಿ ಸುಕ್ ವಾನ್ ದ್ವಾರ ಮತ್ತು ಬಿ ವಾನ್ ದ್ವಾರ ಇವೆ. ಈ ಎರಡೂ ದ್ವಾರಗಳನ್ನು ಸಾಹಿತ್ಯದ ಸೌಂದರ್ಯಕ್ಕೆ ಸಮರ್ಪಿಸಲಾಗಿದ್ದು, ಅದರ ವಿಷಯವಸ್ತು ಹಾಗೂ ಅಭಿವ್ಯಕ್ತಿಯ ಶೈಲಿ ಎರಡನ್ನೂ ಗೌರವಿಸುತ್ತವೆ.
ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು.
<gallery>
ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು
ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ.
ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ
ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ
</gallery>
[[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]]
== ಜನಪ್ರಿಯ ಸಂಸ್ಕೃತಿ ==
* ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು.
<gallery>
ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರ:Nguyen_mandarin.jpg
ಚಿತ್ರ:Mandarin7.jpg|alt=Mandarins in Hanoi| ಹನೋಯ್ನಲ್ಲಿ ಮ್ಯಾಂಡರಿನ್ಗಳು
</gallery>
p4wlfietdeu1sxd4ke1kvuyb9jcdkre
ದಿ ಕೇಸ್ ಸ್ಟಡಿ ಆಫ್ ವನಿತಾಸದ್
0
179725
1376889
1376883
2026-07-17T13:03:52Z
Vikashegde
417
1376889
wikitext
text/x-wiki
{{ವಿಕೀಕರಿಸಿ}}
{{ಉಲ್ಲೇಖ}}
== ದಿ ಕೇಸ್ ಸ್ಟಡಿ ಆಫ್ ವನಿತಾಸ್ ==
ದಿ ಕೇಸ್ ಸ್ಟಡಿ ಆಫ್ ವನಿತಾಸ್ (ಜಪಾನೀಸ್: ヴァニタスの手記カルテ, ಹೆಪ್ಬರ್ನ್: ವನಿತಾಸು ನೋ ಕರುಟೆ) ಜಪಾನೀಸ್ ಮಂಗಾ ಸರಣಿಯಾಗಿದ್ದು, ಇದನ್ನು ಜುನ್ ಮೊಚಿಜುಕಿ ಬರೆದು ವಿವರಿಸಿದ್ದಾರೆ. ಇದು ಡಿಸೆಂಬರ್ 2015 ರಿಂದ ಸ್ಕ್ವೇರ್ ಎನಿಕ್ಸ್ನ ಶೋನೆನ್ ಮಂಗಾ ಮ್ಯಾಗಜೀನ್ ಮಾಸಿಕ ಗಂಗನ್ ಜೋಕರ್ನಲ್ಲಿ ಧಾರಾವಾಹಿಯಾಗಿದೆ. ಉತ್ತರ ಅಮೆರಿಕಾದಲ್ಲಿ, ಮಂಗಾವನ್ನು ಇಂಗ್ಲಿಷ್ನಲ್ಲಿ ಯೆನ್ ಪ್ರೆಸ್ ಪ್ರಕಟಿಸಿದೆ.
ದಿ ಕೇಸ್ ಸ್ಟಡಿ ಆಫ್ ವನಿತಾಸ್ ಕಾಲ್ಪನಿಕ 19 ನೇ ಶತಮಾನದ ಪ್ಯಾರಿಸ್ನಲ್ಲಿ ಹೊಂದಿಸಲಾಗಿದೆ ಮತ್ತು ರಕ್ತಪಿಶಾಚಿ ಮತ್ತು ಸ್ಟೀಮ್ಪಂಕ್ ವಿಷಯಗಳನ್ನು ಒಳಗೊಂಡಿದೆ. ಈ ಕಥೆಯು ಯುವ ವನಿತಾಸ್ ಮತ್ತು ವ್ಯಾಂಪೈರ್ ನೋಯೆ ಆರ್ಕಿವಿಸ್ಟ್ ಅವರ ಮೇಲೆ ಕೇಂದ್ರೀಕರಿಸುತ್ತದೆ, ವನಿತಾಸ್ ಅವರ ದಿ ಬುಕ್ ಆಫ್ ವನಿತಾಸ್ ಎಂಬ ಗ್ರಿಮೊಯಿರ್ ಮೂಲಕ ಶಾಪಗ್ರಸ್ತ ರಕ್ತಪಿಶಾಚಿಗಳನ್ನು ಗುಣಪಡಿಸುವ ಅನ್ವೇಷಣೆಯಲ್ಲಿ. ಮೊಚಿಝುಕಿ ಅವರು ಫ್ರಾನ್ಸ್ಗೆ ತನ್ನ ಮೊದಲ ಭೇಟಿಯ ನಂತರ ಮತ್ತು ರಕ್ತಪಿಶಾಚಿ ಚಲನಚಿತ್ರಗಳಿಂದ ವನಿತಾಗಳನ್ನು ಬರೆಯಲು ಹೆಚ್ಚು ಪ್ರೇರಿತರಾದರು. ಹೆಚ್ಚು ಆಕರ್ಷಕವಾದ ಹೋರಾಟದ ದೃಶ್ಯಗಳನ್ನು ಚಿತ್ರಿಸುವ ಮೂಲಕ ಮತ್ತು ಗುಪ್ತ ಗುರುತುಗಳನ್ನು ಒಳಗೊಂಡಿರುವ ವಿಷಯಗಳ ಮೇಲೆ ಹೆಚ್ಚು ಗಮನಹರಿಸುವ ಮೂಲಕ ಅವರು ತಮ್ಮ ಹಿಂದಿನ ಕೃತಿಯಾದ ಪಂಡೋರಾ ಹಾರ್ಟ್ಸ್ ಅನ್ನು ಮೀರಿಸುವ ಗುರಿಯನ್ನು ಹೊಂದಿದ್ದರು. ಬೋನ್ಸ್ ನಿರ್ಮಿಸಿದ ಅನಿಮೆ ದೂರದರ್ಶನ ಸರಣಿಯ ರೂಪಾಂತರವು ಜುಲೈ 2021 ರಿಂದ ಏಪ್ರಿಲ್ 2022 ರವರೆಗೆ ಪ್ರಸಾರವಾಯಿತು.
ಜೂನ್ 2021 ರ ಹೊತ್ತಿಗೆ, ದಿ ಕೇಸ್ ಸ್ಟಡಿ ಆಫ್ ವ್ಯಾನಿಟಾಸ್ 5.5 ಮಿಲಿಯನ್ಗಿಂತಲೂ ಹೆಚ್ಚು ಪ್ರತಿಗಳನ್ನು ಪ್ರಸಾರ ಮಾಡಿತು. ಮಂಗಾವನ್ನು ಅದರ ಎರಡು ಪ್ರಮುಖ ಪಾತ್ರಗಳ ನಿರ್ವಹಣೆ ಮತ್ತು ಪರಿಣಾಮಕಾರಿ ಹಾಸ್ಯದೊಂದಿಗೆ ಸಂಯೋಜಿಸಲಾದ ಆಕ್ಷನ್ ಅನುಕ್ರಮಗಳ ಬಳಕೆಗಾಗಿ ಪ್ರಶಂಸಿಸಲಾಗಿದೆ. ಅನಿಮೆ ರೂಪಾಂತರವು ಅದರ ದೃಶ್ಯಗಳು ಮತ್ತು ಫ್ಯಾಂಟಸಿ ಅಂಶಗಳಿಗಾಗಿ ಇದೇ ರೀತಿಯ ಸ್ವಾಗತವನ್ನು ಪಡೆಯಿತು.
== ಕಥಾವಸ್ತು ==
ಪ್ಯಾರಿಸ್ಗೆ ವಾಯುನೌಕೆಯ ಪ್ರಯಾಣದ ಸಮಯದಲ್ಲಿ, ರಕ್ತಪಿಶಾಚಿ ನೋಯ್ ಆರ್ಕಿವಿಸ್ಟ್ ವ್ಯಾನಿಟಾಸ್ ಎಂಬ ರಕ್ತಪಿಶಾಚಿ ವೈದ್ಯನೆಂದು ಹೇಳಿಕೊಳ್ಳುವ ಮಾನವನನ್ನು ಭೇಟಿಯಾಗುತ್ತಾನೆ, ಅವನು ಮಾಲ್ನೋಮೆನ್ ರಕ್ತಪಿಶಾಚಿಗಳನ್ನು ಗುಣಪಡಿಸುತ್ತಾನೆ, ಇದು ಅವರ ಇಚ್ಛೆಗೆ ವಿರುದ್ಧವಾಗಿ ಪರಭಕ್ಷಕವಾಗಿ ವರ್ತಿಸುವಂತೆ ಮಾಡುತ್ತದೆ. ಅವನು ಗುಣಪಡಿಸುವ ಪುಸ್ತಕ, ದಿ ಬುಕ್ ಆಫ್ ವ್ಯಾನಿಟಾಸ್, ಸಾಂಪ್ರದಾಯಿಕ ರಕ್ತಪಿಶಾಚಿ ಸಮಾಜವನ್ನು ರೂಪಿಸುವ ವ್ಯಾಂಪೈರ್ಸ್ ಆಫ್ ದಿ ರೆಡ್ ಮೂನ್ನಿಂದ ದ್ವೇಷಿಸಲ್ಪಟ್ಟ ಮೂಲ ವ್ಯಾನಿಟಾಸ್, ವ್ಯಾಂಪೈರ್ ಆಫ್ ದಿ ಬ್ಲೂ ಮೂನ್ಗೆ ಸಂಬಂಧಿಸಿದೆ. ನೋಯ್ ಮತ್ತು ವ್ಯಾನಿಟಾಸ್ ರಕ್ತಪಿಶಾಚಿಗಳನ್ನು ಗುಣಪಡಿಸಲು ಪಡೆಗಳನ್ನು ಸೇರುತ್ತಾರೆ, ಆದರೆ ಚಾರ್ಲಾಟನ್ ಎಂಬ ಕೆಲವು ಅಪರಿಚಿತ ಶಕ್ತಿಯ ಬೆದರಿಕೆ ಅಡಗಿದೆ, ಅದು ಅನಾರೋಗ್ಯದ ರಕ್ತಪಿಶಾಚಿಗಳನ್ನು ಭ್ರಷ್ಟಗೊಳಿಸಲು ಕಾರಣವಾಗಬಹುದು.
== ಪ್ರೊಡಕ್ಶನ್ ==
ತನ್ನ ಮಂಗಾ ಪಂಡೋರಾ ಹಾರ್ಟ್ಸ್ ಪೂರ್ಣಗೊಂಡ ನಂತರ, ಜುನ್ ಮೊಚಿಜುಕಿ ಪ್ರೌಢಶಾಲಾ ಸನ್ನಿವೇಶದಲ್ಲಿ ರಕ್ತಪಿಶಾಚಿಗಳನ್ನು ಒಳಗೊಂಡ ಕೃತಿಯನ್ನು ರಚಿಸುವ ಬಯಕೆಯನ್ನು ವ್ಯಕ್ತಪಡಿಸಿದಳು. ಫ್ರಾನ್ಸ್ ಪ್ರವಾಸದ ಸಮಯದಲ್ಲಿ ವ್ಯಾನಿಟಾಸ್ ಪಾತ್ರವು ಅವಳು ಮೊದಲು ಗರ್ಭಧರಿಸಿದ ಪಾತ್ರವಾಗಿತ್ತು. ಮಾಂಟ್ ಸೇಂಟ್-ಮೈಕೆಲ್ಗೆ ಭೇಟಿ ನೀಡಿದಾಗ, ನೂರು ವರ್ಷಗಳ ಕಾಲ ಒಂದು ದ್ವೀಪವನ್ನು ವೀಕ್ಷಿಸಿದ ಒಂಟಿ ರಕ್ತಪಿಶಾಚಿಯ ಪ್ರಮೇಯವನ್ನು ಅವಳು ಪರಿಗಣಿಸಿದಳು; ಈ ಆರಂಭಿಕ ಕಲ್ಪನೆಯು ತರುವಾಯ ಸರಣಿಯ ಅಭಿವೃದ್ಧಿ ಮತ್ತು ವ್ಯಾನಿಟಾಸ್ ಮತ್ತು ನೋಯ್ ಅವರ ಸಾಮಾನ್ಯ ವಿನ್ಯಾಸಗಳನ್ನು ತಿಳಿಸಿತು. ಮೊಚಿಜುಕಿ ತನ್ನ ನಂತರದ-ಪಂಡೋರಾ ಹಾರ್ಟ್ಸ್ ಕೆಲಸಕ್ಕೆ ಹಲವಾರು ಉದ್ದೇಶಗಳನ್ನು ಹೊಂದಿದ್ದಳು, ಇದರಲ್ಲಿ ಪ್ರಣಯ ಮತ್ತು ಯುದ್ಧದ ಅಂಶಗಳ ಮೇಲೆ ಹೆಚ್ಚಿನ ಒತ್ತು ನೀಡಲಾಗಿತ್ತು, ಆದರೂ ಅವಳ ಮುಖ್ಯ ಸಂಪಾದಕರು ಅವಳ ಅನುಭವದ ಕೊರತೆಯಿಂದಾಗಿ ಈ ಅಂಶಗಳನ್ನು ಕಡಿಮೆ ಮಾಡಲು ಸಲಹೆ ನೀಡಿದರು. ಅಭ್ಯಾಸವು ಅವಳ ಕೌಶಲ್ಯವನ್ನು ಸುಧಾರಿಸುತ್ತದೆ ಎಂದು ನಂಬಿ ಅವುಗಳನ್ನು ಚಿತ್ರಿಸುವುದನ್ನು ಮುಂದುವರಿಸಲು ಅವಳು ನಿರ್ಧರಿಸಿದಳು.<ref>https://en.wikipedia.org/wiki/The_Case_Study_of_Vanitas#cite_note-interview-4</ref> ಲೇಖಕಿ ಬಹಳ ಹಿಂದಿನಿಂದಲೂ ಪ್ರಕಾರದ ಅಭಿಮಾನಿಯಾಗಿರುವುದರಿಂದ ಮತ್ತು ಅವಳ ಹಿಂದಿನ ಕೆಲಸದೊಂದಿಗೆ ವ್ಯತಿರಿಕ್ತತೆಯನ್ನು ಸೃಷ್ಟಿಸಲು ಬಯಸಿದ್ದರಿಂದ ಸ್ಟೀಮ್ಪಂಕ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಲಾಯಿತು.<ref>https://en.wikipedia.org/wiki/The_Case_Study_of_Vanitas#cite_note-manganews-5</ref>
ರಕ್ತಪಿಶಾಚಿ ನಿರೂಪಣೆಗೆ ಮೊಚಿಜುಕಿಯ ಪ್ರಭಾವಗಳಲ್ಲಿ ಒಂದು 1994 ರ ಚಲನಚಿತ್ರ ಇಂಟರ್ವ್ಯೂ ವಿತ್ ದಿ ವ್ಯಾಂಪೈರ್, ಇದು ಆನ್ ರೈಸ್ ಅವರ ಕಾದಂಬರಿಯನ್ನು ಆಧರಿಸಿದೆ. ಅದನ್ನು ನೋಡಿದ ನಂತರ, ರಕ್ತಪಿಶಾಚಿಗಳ ದುರಂತ ಮತ್ತು ಅಲ್ಪಕಾಲಿಕ ಸ್ವಭಾವ ಮತ್ತು ಅವುಗಳ ರಕ್ತ ಹೀರುವ ದೃಶ್ಯಗಳು, ಅವಳ ಮನಸ್ಸಿನಲ್ಲಿ ದೃಢವಾಗಿ ನೆಲೆಗೊಂಡ ಅನಿಸಿಕೆಗಳಿಂದ ಅವಳು ಆಕರ್ಷಿತಳಾದಳು. ಈ ಚಿತ್ರವು ಒಬ್ಬ ಯುವಕ ಮತ್ತು ಹುಡುಗಿಯ ನಡುವಿನ ಚಲನಶೀಲತೆಯ ಮೇಲೆ ಕೇಂದ್ರೀಕೃತವಾದ ಕಥೆಗಳ ಮೇಲಿನ ಅವಳ ಆದ್ಯತೆಯನ್ನು ಬಲಪಡಿಸಿತು, ಇದು ಮುಖ್ಯಪಾತ್ರಗಳನ್ನು ನಿರ್ವಹಿಸುವುದರ ಮೇಲೆ ಅವಳ ಪ್ರಭಾವ ಬೀರಿತು. ಪ್ಯಾರಿಸ್ ಅವಳು ಭೇಟಿ ನೀಡಿದ ಮೊದಲ ವಿದೇಶಿ ನಗರವಾಗಿತ್ತು, ಮತ್ತು ಅದು ಬಲವಾದ ಪ್ರಭಾವ ಬೀರಿತು; ಜಪಾನ್ ಎಕ್ಸ್ಪೋಗೆ ಅವಳನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು, ಮತ್ತು ನಗರದ ಮೇಲಿನ ಅವಳ ಪ್ರೀತಿಯು ನೋಯ್ನ ಸ್ವಂತ ಬಾಂಧವ್ಯವನ್ನು ಪ್ರಭಾವಿಸಿತು, ಅಂತಿಮವಾಗಿ ಅವಳನ್ನು ಫ್ರಾನ್ಸ್ನಲ್ಲಿ ಮಂಗಾವನ್ನು ಹೊಂದಿಸಲು ಕಾರಣವಾಯಿತು. ಕ್ಯಾಥೋಲಿಕ್ ಚರ್ಚ್ನ ಪಲಾಡಿನ್ಗಳು ಚಾರ್ಲೆಮ್ಯಾಗ್ನೆ ದಂತಕಥೆಯನ್ನು ಆಧರಿಸಿವೆ; ವ್ಯಾನಿಟಾಸ್ನಲ್ಲಿನ ಪಾತ್ರಗಳು ದಂತಕಥೆಯ ಅದೇ ವ್ಯಕ್ತಿಗಳಾಗಿರಲು ಉದ್ದೇಶಿಸಲಾಗಿಲ್ಲವಾದರೂ, ಹಂಚಿಕೊಂಡ ಸಂಬಂಧದ ಚಲನಶೀಲತೆ ಮತ್ತು ಪಾತ್ರದ ಗುಣಲಕ್ಷಣಗಳನ್ನು ಅನ್ವೇಷಿಸುವುದನ್ನು ಮೊಚಿಜುಕಿ ಆನಂದಿಸಿದರು.<ref>https://en.wikipedia.org/wiki/The_Case_Study_of_Vanitas#cite_note-interview-4</ref> ರಕ್ತಪಿಶಾಚಿ ಕಥೆಗಳನ್ನು ವ್ಯಾಪಕವಾಗಿ ಅನ್ವೇಷಿಸಲಾಗಿದೆ ಎಂದು ಅವಳು ಒಪ್ಪಿಕೊಂಡಳು ಮತ್ತು ರಕ್ತಪಿಶಾಚಿ ದೌರ್ಬಲ್ಯಗಳನ್ನು ಪರೀಕ್ಷಿಸುವ ಮೂಲಕ ತನ್ನ ಕೆಲಸವನ್ನು ಪ್ರತ್ಯೇಕಿಸಲು ಪ್ರಯತ್ನಿಸಿದಳು, ಅದು ಹೊಸ ದೃಷ್ಟಿಕೋನವನ್ನು ನೀಡುತ್ತದೆ ಎಂದು ಅವಳು ನಂಬಿದ್ದಳು.<ref>https://en.wikipedia.org/wiki/The_Case_Study_of_Vanitas#cite_note-manganews-5</ref>
ಆರಂಭಿಕ ಪರಿಕಲ್ಪನೆಯಲ್ಲಿ, ವ್ಯಾನಿಟಾಸ್ ಒಬ್ಬ ರಕ್ತಪಿಶಾಚಿ ಮತ್ತು ನೋಯ್ ಮನುಷ್ಯ. ಷರ್ಲಾಕ್ ಹೋಮ್ಸ್ನಿಂದ ಸ್ಫೂರ್ತಿ ಪಡೆದ ಮೊಚಿಜುಕಿ, ವನಿತಾಸ್ಗೆ ಹೋಮ್ಸ್ ಪಾತ್ರವನ್ನು ಮತ್ತು ನೋಯೆಗೆ ಡಾ. ವ್ಯಾಟ್ಸನ್ ಪಾತ್ರವನ್ನು ವಹಿಸಿದರು. ಆದಾಗ್ಯೂ, ಆಕೆಯ ಮೇಲ್ವಿಚಾರಕ ಈ ಪರಿಕಲ್ಪನೆಯನ್ನು ಸಾರ್ವತ್ರಿಕವೆಂದು ಟೀಕಿಸಿದರು, ಅವರು ಅಂತಿಮವಾಗಿ ಹಂಚಿಕೊಂಡ ದೃಷ್ಟಿಕೋನ; ಮುಖ್ಯಪಾತ್ರಗಳ ಪಾತ್ರಗಳನ್ನು ಬದಲಾಯಿಸುವ ಸಲಹೆಯು ಹೆಚ್ಚು ಗಮನಾರ್ಹವಾದ ಕ್ರಿಯಾತ್ಮಕತೆಗೆ ಕಾರಣವಾಯಿತು. ವನಿತಾಸ್ನ ವಿನ್ಯಾಸದ ಬಗ್ಗೆ ಸ್ನೇಹಿತನ ಟೀಕೆಯು ಅವನ ಎರಡು-ಹಂತದ ಸೈಡ್ ಬ್ಯಾಂಗ್ಗಳನ್ನು ಸೇರಿಸಲು ಕಾರಣವಾಯಿತು. ನೋಯೆ ಅವರ ವಿನ್ಯಾಸವು ಆರಂಭಿಕ ಡ್ರಾಫ್ಟ್ಗಳಿಂದ ಗಮನಾರ್ಹ ಬದಲಾವಣೆಗಳಿಗೆ ಒಳಗಾಯಿತು; ಅವರು ಮೂಲತಃ ಕನ್ನಡಕವನ್ನು ಧರಿಸಿದ್ದರು ಮತ್ತು ಜೋಡಿಯ ನೇರ ವ್ಯಕ್ತಿ ಎಂದು ಭಾವಿಸಲಾಗಿತ್ತು, ಆದರೆ ಇವುಗಳು ಮತ್ತು ಇತರ ವಿಚಾರಗಳನ್ನು ಕೈಬಿಡಲಾಯಿತು. ನಾಯಕರ ವ್ಯತಿರಿಕ್ತ ಸ್ವಭಾವಗಳಿಂದಾಗಿ, ಸ್ನೇಹವನ್ನು ಬೆಳೆಸಿಕೊಳ್ಳುವುದನ್ನು ತಪ್ಪಿಸಲು ಮೊಚಿಜುಕಿ ಅವುಗಳನ್ನು ಬರೆದರು. ಮುಖದ ಅಭಿವ್ಯಕ್ತಿಗಳ ಬಗ್ಗೆ ಆಕೆಗೆ ಯಾವುದೇ ನಿರ್ದಿಷ್ಟ ಸ್ಥಿರೀಕರಣಗಳಿಲ್ಲದಿದ್ದರೂ, ಅಪೇಕ್ಷಿತ ಪರಿಣಾಮವನ್ನು ಸಾಧಿಸಲು ಅವಳು ಆಗಾಗ್ಗೆ ಫಲಕಗಳನ್ನು ಹಲವು ಬಾರಿ ಪುನಃ ರಚಿಸಿದಳು. ಖಳನಾಯಕರನ್ನು ರಚಿಸುವ ಬದಲು, ಎಲ್ಲಾ ಪಾತ್ರಗಳನ್ನು ಸಾಪೇಕ್ಷವಾಗಿಸುವ ಗುರಿಯನ್ನು ಹೊಂದಿದ್ದಳು ಮತ್ತು ಅರ್ಥಹೀನ ಸಾವುಗಳನ್ನು ಸೇರಿಸುವುದು ಸೇರಿದಂತೆ ಪಂಡೋರಾ ಹಾರ್ಟ್ಸ್ನಲ್ಲಿ ಅವಳು ಗ್ರಹಿಸಿದ ನ್ಯೂನತೆಗಳನ್ನು ಪರಿಹರಿಸಲು ಪ್ರಯತ್ನಿಸಿದಳು.<ref>https://en.wikipedia.org/wiki/The_Case_Study_of_Vanitas#cite_note-interview-4</ref>
== ಹೊಂದಾಣಿಕೆ ==
ಬೋನ್ಸ್ ನಿರ್ಮಿಸಿದ ಅನಿಮೆ ರೂಪಾಂತರಕ್ಕಾಗಿ, ನಿರ್ಮಾಪಕ ನವೋಕಿ ಅಮಾನೋ ನಿರ್ಮಾಣದ ಎಲ್ಲಾ ಅಂಶಗಳನ್ನು ನೋಡಿಕೊಂಡರು. ಸ್ಕ್ರಿಪ್ಟ್-ಬರವಣಿಗೆಯ ಸಮಯದಲ್ಲಿ, ಸರಣಿ ಸಂಯೋಜಕ ಬರಹಗಾರ ಡೆಕೊ ಅಕಾವೊ ಕಥೆಯನ್ನು ಕಂತುಗಳಾಗಿ ವಿಂಗಡಿಸಿದರು. ಅಂತಿಮ ಅನಿಮೇಷನ್ನ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುವ ಸ್ಟೋರಿಬೋರ್ಡ್ ಹಂತದಲ್ಲಿ, ನಿರ್ದೇಶಕ ಟೊಮೊಯುಕಿ ಇಟಮುರಾ ಮೂಲ ವಸ್ತುವಿಗೆ ನಿಷ್ಠರಾಗಿರಲು ಸಾಧ್ಯವಾದಷ್ಟು ಮಂಗಾದ ಭಂಗಿಗಳನ್ನು ಪುನರಾವರ್ತಿಸುವ ಗುರಿಯನ್ನು ಹೊಂದಿದ್ದರು. ಅದೇನೇ ಇದ್ದರೂ, ತಂಡವು ಕೆಲವೊಮ್ಮೆ ಮೊದಲ ಸಂಚಿಕೆಯಲ್ಲಿ ಸಿಲೂಯೆಟ್ಗಳನ್ನು ಬಳಸಿಕೊಂಡು ಹೋರಾಟದ ದೃಶ್ಯವನ್ನು ಚಿತ್ರಿಸುವಂತಹ ಸ್ವಾತಂತ್ರ್ಯಗಳನ್ನು ತೆಗೆದುಕೊಂಡಿತು. ಆಕ್ಷನ್ ಅನುಕ್ರಮಗಳಿಗಾಗಿ ಸ್ಟೋರಿಬೋರ್ಡ್ಗಳು ದೃಷ್ಟಿಗೆ ಆಕರ್ಷಕವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಇಟಮುರಾ ಜಾಗರೂಕರಾಗಿದ್ದರು. ವ್ಯಾನಿಟಾಸ್ ತನ್ನ ಪುಸ್ತಕವನ್ನು ಬಳಸಿದಾಗ, ಬಣ್ಣ ಕಲಾವಿದ ಇಜುಮಿ ಟಕಿಜಾವಾ ಮಂಗಾಗೆ ನಿಷ್ಠರಾಗಿ ಉಳಿಯಲು ಎದ್ದುಕಾಣುವ ಬಣ್ಣಗಳೊಂದಿಗೆ 3D ಅನಿಮೇಷನ್ ಅನ್ನು ಬಳಸಿದರು.<ref>https://en.wikipedia.org/wiki/The_Case_Study_of_Vanitas#cite_note-anninter-6</ref>
ಸಾಮಾನ್ಯ ವ್ಯತ್ಯಾಸ ಕಷ್ಟಕರವಾಗಿದ್ದರೂ, "ಶೋಜೊ ಮಂಗಾ ತರಹದ" ಅಂಶಗಳು ಸರಣಿಯ ಗಮನಾರ್ಹ ಭಾಗವನ್ನು ಆಕ್ರಮಿಸಿಕೊಂಡಿವೆ ಎಂದು ಇಟಮುರಾ ಗಮನಿಸಿದರು. ಸನ್ನಿವೇಶಗಳು ಮತ್ತು ಪಾತ್ರಗಳನ್ನು ಶೈಲಿಯ ದೃಷ್ಟಿಯಿಂದ ಸುಂದರಗೊಳಿಸುವ ಗುರಿಯನ್ನು ಅವರು ಹೊಂದಿದ್ದರು, ಅದನ್ನು ಅವರು ಅಗತ್ಯವೆಂದು ಪರಿಗಣಿಸಿದರು. ಸೆಟ್ಟಿಂಗ್ ಅನ್ನು ನಿಖರವಾಗಿ ಅನಿಮೇಟ್ ಮಾಡಲು, ಸಿಬ್ಬಂದಿ ಪ್ಯಾರಿಸ್ಗೆ ಭೇಟಿ ನೀಡಿದ ಸಮಯದಲ್ಲಿ ಸಂಶೋಧನೆ ನಡೆಸಿದರು. ಅನಿಮೆಯಲ್ಲಿ ಸಾಂಪ್ರದಾಯಿಕ ರಕ್ತಪಿಶಾಚಿ ಚಲನಚಿತ್ರಗಳ ಕತ್ತಲೆ ಮತ್ತು ಭಯಾನಕ ವಾತಾವರಣವನ್ನು ಕಾಪಾಡಿಕೊಳ್ಳಲು ಅವರು ಬಯಸಿದ್ದರು. ಅವರ ವ್ಯತಿರಿಕ್ತ ವ್ಯಕ್ತಿತ್ವಗಳಿಂದಾಗಿ, ವನಿತಾಸ್ ಮತ್ತು ನೋಯೆ ಅವರನ್ನು ಹೆಚ್ಚಾಗಿ ದೂರವಿಡಲಾಗುತ್ತಿತ್ತು ಮತ್ತು ವಿರಳವಾಗಿ ಒಟ್ಟಿಗೆ ರೂಪಿಸಲಾಗುತ್ತಿತ್ತು; ಇಟಮುರಾ ಅವರನ್ನು ಪರಸ್ಪರ ತುಂಬಾ ಪರಿಚಿತರಾಗಿ ಚಿತ್ರಿಸುವ ಮೂಲಕ ಅವರ ಮೋಡಿಯನ್ನು ಕಡಿಮೆ ಮಾಡುವುದನ್ನು ತಪ್ಪಿಸಲು ಜಾಗರೂಕರಾಗಿದ್ದರು.<ref>https://en.wikipedia.org/wiki/The_Case_Study_of_Vanitas#cite_note-anninter-6</ref>
ಮುಖ್ಯಪಾತ್ರಗಳಾದ ವನಿತಾಸ್ ಮತ್ತು ನೋಯೆಗೆ ಕ್ರಮವಾಗಿ ನಟ್ಸುಕಿ ಹನೇ ಮತ್ತು ಕೈಟೊ ಇಶಿಕಾವಾ ಧ್ವನಿ ನೀಡಿದ್ದಾರೆ ಮತ್ತು ಅವರ ಅಭಿನಯವು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು.<ref>https://en.wikipedia.org/wiki/The_Case_Study_of_Vanitas#cite_note-anninter-6</ref> ಇಬ್ಬರೂ ನಟರ ಅಭಿನಯವು ಪರಸ್ಪರರ ಪಾತ್ರೀಕರಣಗಳಿಗೆ ಪೂರಕವಾಗಿದೆ ಎಂದು ಇಟಮುರಾ ಗಮನಿಸಿದರು: ಹನೇ ವನಿತಾಸ್ನ ತಂಪಾದ, ತಂಪಾದ ಮತ್ತು ಮಾದಕ ಅಂಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡರು, ಆದರೆ ಇಶಿಕಾವಾ ನೈಸರ್ಗಿಕ ಬೊಕ್ (ನೇರ ಮನುಷ್ಯ) ಪಾತ್ರದ ಪ್ರತಿಕ್ರಿಯೆಗಳನ್ನು ತಿಳಿಸುವಲ್ಲಿ ಉತ್ತಮ ಸಾಧನೆ ಮಾಡಿದರು. "ಇದು ರಹಸ್ಯ" ದಂತಹ ಸರಳ ಸಾಲುಗಳಲ್ಲಿಯೂ ಸಹ ಲೈಂಗಿಕ ಆಕರ್ಷಣೆಯನ್ನು ವ್ಯಕ್ತಪಡಿಸುವ ಅವರ ಸಾಮರ್ಥ್ಯ ಮತ್ತು ವ್ಯಾಪಕ ಅನುಭವಕ್ಕಾಗಿ ಹ್ಯಾನೆ ಅವರನ್ನು ಆಯ್ಕೆ ಮಾಡಲಾಯಿತು. ಜೀನ್ ಪಾತ್ರವನ್ನು ನಿರ್ವಹಿಸಿದ ಇನೋರಿ ಮಿನೇಸ್, ಅವರ ಪಾತ್ರವು ತನಗೆ ಅಸಾಮಾನ್ಯವಾಗಿತ್ತು ಎಂದು ಗಮನಿಸಿದರು, ಏಕೆಂದರೆ ಅವರು ಈ ಹಿಂದೆ ರಕ್ಷಕಿಗಿಂತ ಹೆಚ್ಚಾಗಿ ಅನೇಕ ಸಂರಕ್ಷಿತ ಪಾತ್ರಗಳನ್ನು ಚಿತ್ರಿಸಿದ್ದರು. ನೋಯ್ ಡೊಮಿನಿಕ್ ರಕ್ತವನ್ನು ತೆಗೆದುಕೊಳ್ಳುವ ಮತ್ತು ಜೀನ್ ವ್ಯಾನಿಟಾಸ್ ರಕ್ತವನ್ನು ತೆಗೆದುಕೊಳ್ಳುವ ದೃಶ್ಯಗಳನ್ನು ಪಾತ್ರಗಳು ಬಟ್ಟೆ ಧರಿಸಿದ್ದರೂ ಸಹ ಲೈಂಗಿಕ ಆಕರ್ಷಣೆಯನ್ನು ಒತ್ತಿಹೇಳಲು ವಿನ್ಯಾಸಗೊಳಿಸಲಾಗಿದೆ ಮತ್ತು ಕಾಮಪ್ರಚೋದಕ ವಾತಾವರಣವನ್ನು ತಿಳಿಸಲು ಸಂಗೀತವನ್ನು ಬಳಸಲಾಯಿತು.<ref>https://en.wikipedia.org/wiki/The_Case_Study_of_Vanitas#cite_note-7</ref>
== ಥೀಮ್ಗಳು ==
ಈ ಸರಣಿಯು ಅಸ್ತಿತ್ವ ಮತ್ತು ಗುರುತಿನ ವಿಷಯಗಳನ್ನು ಅನ್ವೇಷಿಸುತ್ತದೆ, ಇದನ್ನು ಮೊಚಿಜುಕಿ ಪಂಡೋರಾ ಹಾರ್ಟ್ಸ್ ಅಥವಾ ಅವಳ ಇತರ ಕೃತಿ ಕ್ರಿಮ್ಸನ್-ಶೆಲ್ ಗಿಂತ ವ್ಯಾನಿಟಾಸ್ಗೆ ಹೆಚ್ಚು ಕೇಂದ್ರವೆಂದು ಪರಿಗಣಿಸಿದ್ದಾರೆ, ಇವೆರಡೂ ಈ ಅಂಶಗಳನ್ನು ಸಹ ಬಳಸುತ್ತವೆ. ಅವಳು ತನ್ನ ಪಾತ್ರಗಳ ಹೃದಯಗಳಲ್ಲಿ ಅಡಗಿರುವುದನ್ನು ಕ್ರಮೇಣ ಬಹಿರಂಗಪಡಿಸಲು ಉದ್ದೇಶಿಸಿದ್ದಳು ಮತ್ತು ಈ ಆಳಗಳನ್ನು ಅನ್ವೇಷಿಸುತ್ತಿದ್ದಂತೆ, ಗುರುತಿನ ಮತ್ತು ಅಸ್ತಿತ್ವದ ಅರ್ಥದ ಪ್ರಶ್ನೆಗಳು ಅನಿವಾರ್ಯವಾಗಿ ಉದ್ಭವಿಸಿದವು. ಆರಂಭದಿಂದಲೂ, ವ್ಯಾನಿಟಾಸ್ ಸ್ವಾತಂತ್ರ್ಯ ಮತ್ತು ವಿಲಕ್ಷಣತೆಯನ್ನು ಹೊರಹಾಕುವ, ಅವನಿಗೆ ಆಸಕ್ತಿ ಮೂಡಿಸಿದ ಯಾವುದೇ ವಿಷಯದ ಮೇಲೆ ಕಾರ್ಯನಿರ್ವಹಿಸುವ ಪಾತ್ರವಾಗಿ ಕಲ್ಪಿಸಲ್ಪಟ್ಟಿದ್ದಳು; ಇದು ಶುದ್ಧ, ದಯೆ ಮತ್ತು ನ್ಯಾಯ ಮತ್ತು ಜವಾಬ್ದಾರಿಯ ಬಲವಾದ ಪ್ರಜ್ಞೆಯನ್ನು ಹೊಂದಿರುವ ನೋಯ್ನೊಂದಿಗೆ ಸಮತೋಲನವನ್ನು ಒದಗಿಸಿತು. ಅಂತಿಮವಾಗಿ, ಅವಳು ಎರಡನ್ನೂ ಪೂರಕವಾಗಿ ನೋಡಿದಳು.<ref>https://en.wikipedia.org/wiki/The_Case_Study_of_Vanitas#cite_note-manganews-5</ref> ಶಾಪಗ್ರಸ್ತ ರಕ್ತಪಿಶಾಚಿಗಳನ್ನು ಉಳಿಸುವ ಸಾಮರ್ಥ್ಯವಿರುವ ಗ್ರಿಮೊಯಿರ್ ಅನ್ನು ಹೊಂದಿರುವ ವ್ಯಾನಿಟಾಸ್ನ ಕರ್ತವ್ಯಗಳು ಮಂಗಾಕ್ಕೆ ಕೇಂದ್ರವಾಗಿವೆ, ಏಕೆಂದರೆ ಮೊಚಿಜುಕಿ ಕಳೆದುಹೋಗಬಹುದಾದ ಮತ್ತು ಚೇತರಿಸಿಕೊಳ್ಳಬಹುದಾದ ಗುರುತಿನ ವಿಷಯಗಳನ್ನು ಚಿತ್ರಿಸಲು ಉದ್ದೇಶಿಸಿದ್ದಾನೆ.<ref>https://en.wikipedia.org/wiki/The_Case_Study_of_Vanitas#cite_note-8</ref>
ರಕ್ತಪಿಶಾಚಿಗಳ ನಿಜವಾದ ಹೆಸರುಗಳ ಪರಿಕಲ್ಪನೆಗೆ ಸಂಬಂಧಿಸಿದಂತೆ, ಈ ಕಲ್ಪನೆಯು ಜಪಾನಿನ ವಿಡಿಯೋ ಗೇಮ್ಗಳು, ಅನಿಮೆ ಮತ್ತು ಫ್ಯಾಂಟಸಿ ಮಂಗಾದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ ಮತ್ತು ಅದು ಅವಳ ಸ್ವಂತ ಆವಿಷ್ಕಾರವಲ್ಲ ಎಂದು ಮೊಚಿಜುಕಿ ಒಪ್ಪಿಕೊಂಡರು. ಆದಾಗ್ಯೂ, ನಿರ್ದಿಷ್ಟ ನಿರೂಪಣಾ ಕಾರಣಗಳಿಗಾಗಿ ಅವಳು ಅದನ್ನು ಪರಿಚಯಿಸಿದಳು. ವ್ಯಾನಿಟಾಸ್ ಒಬ್ಬ ರಕ್ತಪಿಶಾಚಿ ರಕ್ಷಕನ ಪರಿಕಲ್ಪನೆಯನ್ನು ಈಗಾಗಲೇ ಸ್ಥಾಪಿಸಲಾಗಿತ್ತು, ಆದರೆ ಅವನು ರಕ್ತಪಿಶಾಚಿಗಳನ್ನು ಗುಣಪಡಿಸುವುದನ್ನು ದೃಶ್ಯವಾಗಿ ಚಿತ್ರಿಸಲು ಅವಳಿಗೆ ಒಂದು ವಿಧಾನದ ಅಗತ್ಯವಿತ್ತು; ಸಾಂಪ್ರದಾಯಿಕ ವೈದ್ಯಕೀಯ ವಿಧಾನಗಳನ್ನು ನಿರ್ವಹಿಸುವುದು ಅವಳಿಗೆ ಆಸಕ್ತಿಯನ್ನುಂಟುಮಾಡಲಿಲ್ಲ, ಮತ್ತು ಅವಳ ಓದುಗರು ಅದನ್ನು ಆಕರ್ಷಕವಾಗಿ ಕಂಡುಕೊಳ್ಳುತ್ತಾರೆ ಎಂದು ಅವಳು ಅನುಮಾನಿಸಿದಳು. ಆದ್ದರಿಂದ ಅವಳು ಹೆಚ್ಚು ಪರಿಕಲ್ಪನಾತ್ಮಕ ವಿಧಾನವನ್ನು ಹುಡುಕಿದಳು, ಇದು ನಿಜವಾದ ಹೆಸರಿನ ಪರಿಕಲ್ಪನೆಯ ಬಳಕೆಗೆ ಕಾರಣವಾಯಿತು.<ref>https://en.wikipedia.org/wiki/The_Case_Study_of_Vanitas#cite_note-manganews-5</ref> ವ್ಯಾನಿಟಾಸ್ ಮರಳು ಗಡಿಯಾರದ ಆಕಾರದ ಕಿವಿಯೋಲೆಯನ್ನು ಸಹ ಧರಿಸುತ್ತಾನೆ. ಮೊದಲು ಅದನ್ನು ನೋಡಿದ ನಂತರ, ಬರಹಗಾರ ಡೆಕೊ ಅಕಾವೊ ಅದಕ್ಕೆ ಗಮನಾರ್ಹ ಇತಿಹಾಸವಿದೆ ಎಂದು ಊಹಿಸಿದರು, ಈ ಕಲ್ಪನೆಯನ್ನು ನಂತರ ಮಂಗಾದಲ್ಲಿ ವ್ಯಾನಿಟಾಸ್ನ ಹಿನ್ನೆಲೆ ಕಥೆಯಿಂದ ದೃಢಪಡಿಸಲಾಯಿತು.<ref>https://en.wikipedia.org/wiki/The_Case_Study_of_Vanitas#cite_note-9</ref> ಅನಿಮೆ ನ್ಯೂಸ್ ನೆಟ್ವರ್ಕ್ ಕಿವಿಯೋಲೆಯು ಅವನ ಮರಣ ಮತ್ತು ಕಡಿಮೆ ಜೀವಿತಾವಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ಗಮನಿಸಿತು, ಇದು ಲೇಖಕರ ಉದ್ದೇಶಿತ ಸಂದೇಶವನ್ನು ಸಹ ತಿಳಿಸುತ್ತದೆ.<ref>https://en.wikipedia.org/wiki/The_Case_Study_of_Vanitas#cite_note-10</ref><ref>https://en.wikipedia.org/wiki/The_Case_Study_of_Vanitas#cite_note-11</ref>
== ಉಲ್ಲೇಖಗಳು ==
bzb9g1ivrdhde8hlh00qzfnqcrpixk4
ರೆಡ್ ಬುಲ್
0
179726
1376890
1376884
2026-07-17T13:04:53Z
Vikashegde
417
1376890
wikitext
text/x-wiki
{{ವಿಕೀಕರಿಸಿ}}
ರೆಡ್ ಬುಲ್ ಎಂಬುದು ಆಸ್ಟ್ರಿಯನ್ ಕಂಪನಿ ರೆಡ್ ಬುಲ್ ಜಿಎಂಬಿಹೆಚ್ ರಚಿಸಿದ ಮತ್ತು ಒಡೆತನದ ಶಕ್ತಿ ಪಾನೀಯಗಳ ಬ್ರ್ಯಾಂಡ್ ಆಗಿದೆ. ಇದು 2023 ರಲ್ಲಿ ಶಕ್ತಿ ಪಾನೀಯ ಮಾರುಕಟ್ಟೆಯಲ್ಲಿ 13% ರಷ್ಟು ಜಾಗತಿಕ ಮಾರುಕಟ್ಟೆ ಪಾಲನ್ನು ಹೊಂದಿತ್ತು <ref>https://www.cnbc.com/2023/11/15/red-bull-f1-dominance-boosts-energy-drink-sales.html</ref> ಮತ್ತು 2021 ರಲ್ಲಿ ಕೋಕಾ-ಕೋಲಾ ಮತ್ತು ಪೆಪ್ಸಿಯ ನಂತರ ಮೂರನೇ ಅತ್ಯಂತ ಮೌಲ್ಯಯುತ ತಂಪು ಪಾನೀಯ ಬ್ರಾಂಡ್ ಆಗಿತ್ತು. <ref>https://www.beveragedaily.com/Article/2021/08/20/Coca-Cola-tops-soft-drinks-brand-rankings</ref> 1987 ರಲ್ಲಿ ಬಿಡುಗಡೆಯಾದಾಗಿನಿಂದ, 100 ಬಿಲಿಯನ್ಗಿಂತಲೂ ಹೆಚ್ಚು ರೆಡ್ ಬುಲ್ ಕ್ಯಾನ್ಗಳು ವಿಶ್ವಾದ್ಯಂತ ಮಾರಾಟವಾಗಿವೆ, <ref>https://www.redbull.com/int-en/energydrink/red-bull-is-safe</ref> 2025 ರಲ್ಲಿ 13.9 ಬಿಲಿಯನ್ಗಿಂತಲೂ ಹೆಚ್ಚು.<ref>https://www.redbull.com/gb-en/energydrink/questions/how-many-cans-does-red-bull-sell-world-wide</ref>
ಮೂಲತಃ ರೆಡ್ ಬುಲ್ ಎನರ್ಜಿ ಡ್ರಿಂಕ್ ಎಂಬ ಒಂದೇ ಒಂದು ವಿಶಿಷ್ಟವಾದ ಸುವಾಸನೆಯಲ್ಲಿ ಮಾತ್ರ ಲಭ್ಯವಿತ್ತು, ಈ ಪಾನೀಯವು ಕಾಲಾನಂತರದಲ್ಲಿ ಹಲವಾರು ರೂಪಾಂತರಗಳನ್ನು ಸೇರಿಸಿತು. ಸಾಂಪ್ರದಾಯಿಕ ಮಾರ್ಕೆಟಿಂಗ್ ವಿಧಾನವನ್ನು ಅನುಸರಿಸುವ ಬದಲು, ರೆಡ್ ಬುಲ್ ಜಾಗೃತಿ ಮೂಡಿಸಿದೆ ಮತ್ತು ತೀವ್ರ ಕ್ರೀಡಾಕೂಟಗಳ ಮೂಲಕ "ಬ್ರಾಂಡ್ ಪುರಾಣ"ವನ್ನು ಸೃಷ್ಟಿಸಿದೆ <ref>https://doi.org/10.69554%2FJZWD9402</ref><ref>https://web.archive.org/web/20170802044012/https://masstoclass.wordpress.com/2015/12/15/ueber-brands-and-the-art-of-myth-making/</ref><ref>https://en.wikipedia.org/wiki/Special:BookSources/9780749470036</ref>
ರೆಡ್ ಬುಲ್ ಅನ್ನು ಕ್ರೇಟಿಂಗ್ ಡೇಂಗ್ ಎಂಬ ಇದೇ ರೀತಿಯ ಪಾನೀಯದಿಂದ ಪಡೆಯಲಾಗಿದೆ, ಇದು ಥೈಲ್ಯಾಂಡ್ನಲ್ಲಿ ಹುಟ್ಟಿಕೊಂಡಿತು ಮತ್ತು ಚಲಿಯೊ ಯೂವಿಧ್ಯಾ ಪರಿಚಯಿಸಿದರು.<ref>https://www.phable.io/phable-labs/the-electrifying-story-behind-red-bull-a-global-phenomenon-rooted-in-an-unexpected-past#:~:text=Humble%20Beginnings%20in%20Thailand:%20Krating,rather%20than%20a%20lifestyle%20product.</ref> ಥೈಲ್ಯಾಂಡ್ನಲ್ಲಿ ವ್ಯವಹಾರ ನಡೆಸುತ್ತಿದ್ದಾಗ, ಆಸ್ಟ್ರಿಯಾದ ಉದ್ಯಮಿ ಡೀಟ್ರಿಚ್ ಮಾಟೆಸ್ಚಿಟ್ಜ್ ಕ್ರೇಟಿಂಗ್ ಡೇಂಗ್ನ ಡಬ್ಬಿಯನ್ನು ಖರೀದಿಸಿ ಅದು ತನ್ನ ಜೆಟ್ ಲ್ಯಾಗ್ ಅನ್ನು ಗುಣಪಡಿಸಿದೆ ಎಂದು ಹೇಳಿಕೊಂಡರು. ಚಾಲಿಯೊ ಜೊತೆ ಪಾಲುದಾರಿಕೆಯನ್ನು ರಚಿಸಲು ಮೇಟೆಸ್ಚಿಟ್ಜ್ ಪ್ರಯತ್ನಿಸಿದರು ಮತ್ತು ಪಾನೀಯವನ್ನು ಕಾರ್ಬೊನೇಟ್ ಮಾಡುವ ಮೂಲಕ ಪಾಶ್ಚಿಮಾತ್ಯರ ಅಭಿರುಚಿಗೆ ಸರಿಹೊಂದುವ ಉತ್ಪನ್ನವನ್ನು ರೂಪಿಸಿದರು. <ref>https://books.google.com/books?id=VrO3O0h6I0wC</ref> 1984 ರಲ್ಲಿ, ಇಬ್ಬರೂ ಆಸ್ಟ್ರಿಯಾದ ಸಾಲ್ಜ್ಬರ್ಗ್ನ ಫುಶ್ಲ್ ಆಮ್ ಸೀನಲ್ಲಿ ರೆಡ್ ಬುಲ್ ಜಿಎಂಬಿಹೆಚ್ ಅನ್ನು ಸ್ಥಾಪಿಸಿದರು. <ref>https://www.bloomberg.com/profile/company/495680Z:AV</ref>
=ಇತಿಹಾಸ=
1976 ರಲ್ಲಿ, ಥಾಯ್ ಉದ್ಯಮಿ ಚಲಿಯೊ ಯೂವಿಧ್ಯಾ ಥೈಲ್ಯಾಂಡ್ನಲ್ಲಿ ಕ್ರೇಟಿಂಗ್ ಡೇಂಗ್ ಎಂಬ ಪಾನೀಯವನ್ನು ಪರಿಚಯಿಸಿದರು, <ref>https://www.theguardian.com/business/2020/nov/23/red-bull-pays-out-550m-to-founders-including-family-of-drinks-inventor</ref> ಇದರ ಅರ್ಥ ಇಂಗ್ಲಿಷ್ನಲ್ಲಿ "ರೆಡ್ ಗೌರ್". ಇದು ಥಾಯ್ ಟ್ರಕ್ ಚಾಲಕರು ಮತ್ತು ಕಾರ್ಮಿಕರಲ್ಲಿ ಜನಪ್ರಿಯವಾಗಿತ್ತು. 1982 ರಲ್ಲಿ ಜರ್ಮನ್ ತಯಾರಕ ಬ್ಲೆಂಡಾಕ್ಸ್ (ನಂತರ ಪ್ರಾಕ್ಟರ್ & ಗ್ಯಾಂಬಲ್ ಸ್ವಾಧೀನಪಡಿಸಿಕೊಂಡಿತು) ಗಾಗಿ ಕೆಲಸ ಮಾಡುವಾಗ, ಡೈಟ್ರಿಚ್ ಮ್ಯಾಟ್ಸ್ಚಿಟ್ಜ್ ಥೈಲ್ಯಾಂಡ್ಗೆ ಪ್ರಯಾಣ ಬೆಳೆಸಿದರು ಮತ್ತು ಟಿ.ಸಿ. ಫಾರ್ಮಾಸ್ಯುಟಿಕಲ್ನ ಮಾಲೀಕ ಚಾಲಿಯೊ ಅವರನ್ನು ಭೇಟಿಯಾದರು. ಅವರ ಭೇಟಿಯ ಸಮಯದಲ್ಲಿ, ಕ್ರೇಟಿಂಗ್ ಡೇಂಗ್ ತನ್ನ ಜೆಟ್ ಲ್ಯಾಗ್ ಅನ್ನು ಗುಣಪಡಿಸಲು ಸಹಾಯ ಮಾಡಿದೆ ಎಂದು ಮ್ಯಾಟ್ಸ್ಚಿಟ್ಜ್ ಕಂಡುಹಿಡಿದರು.<ref>http://www.economist.com/people/displayStory.cfm?story_id=1120373</ref> 1984 ರಲ್ಲಿ, ಮ್ಯಾಟ್ಸ್ಚಿಟ್ಜ್ ಚಾಲಿಯೊ ಜೊತೆ ರೆಡ್ ಬುಲ್ ಜಿಎಂಬಿಹೆಚ್ ಅನ್ನು ಸಹ-ಸ್ಥಾಪಿಸಿದರು ಮತ್ತು ಅದನ್ನು ಅಂತರರಾಷ್ಟ್ರೀಯ ಬ್ರ್ಯಾಂಡ್ ಆಗಿ ಪರಿವರ್ತಿಸಿದರು. ಕಂಪನಿಗೆ ಹಣಕಾಸು ಒದಗಿಸಲು ಪ್ರತಿಯೊಬ್ಬ ಪಾಲುದಾರರು US$500,000 ಉಳಿತಾಯವನ್ನು ಹೂಡಿಕೆ ಮಾಡಿದರು. ಚಾಲಿಯೊ ಮತ್ತು ಮ್ಯಾಟ್ಸ್ಚಿಟ್ಜ್ ಇಬ್ಬರೂ ಹೊಸ ಕಂಪನಿಯ 49 ಪ್ರತಿಶತ ಪಾಲನ್ನು ಹೊಂದಿದ್ದರು. ಉಳಿದ ಎರಡು ಪ್ರತಿಶತವನ್ನು ಅವರು ಚಾಲಿಯೊ ಅವರ ಮಗ ಚಾಲೆರ್ಮ್ಗೆ ನೀಡಿದರು, ಆದರೆ ಮ್ಯಾಟ್ಸ್ಚಿಟ್ಜ್ ಕಂಪನಿಯನ್ನು ನಡೆಸುತ್ತಾರೆ ಎಂದು ಒಪ್ಪಿಕೊಳ್ಳಲಾಯಿತು.<ref>https://web.archive.org/web/20121102225404/http://www.forbes.com/global/2005/0328/028_print.html</ref> ಈ ಉತ್ಪನ್ನವನ್ನು ಮೊದಲು ಆಸ್ಟ್ರಿಯಾದಲ್ಲಿ 1 ಏಪ್ರಿಲ್ 1987 ರಂದು ಬಿಡುಗಡೆ ಮಾಡಲಾಯಿತು.<ref>http://energydrink.redbull.com/company</ref>
ಥೈಲ್ಯಾಂಡ್ನಲ್ಲಿ, ಶಕ್ತಿ ಪಾನೀಯಗಳು ನೀಲಿ ಕಾಲರ್ ಕೆಲಸಗಾರರಲ್ಲಿ ಹೆಚ್ಚು ಜನಪ್ರಿಯವಾಗಿವೆ. ರೆಡ್ ಬುಲ್ ಈ ಪಾನೀಯವನ್ನು ಟ್ರೆಂಡಿ, ದುಬಾರಿ ಪಾನೀಯವಾಗಿ ಮರುಸ್ಥಾನಗೊಳಿಸಿತು, ಮೊದಲು ಇದನ್ನು ಆಸ್ಟ್ರಿಯನ್ ಸ್ಕೀ ರೆಸಾರ್ಟ್ಗಳಲ್ಲಿ ಪರಿಚಯಿಸಿತು. <ref>http://www.bangkokpost.com/business/news/808868/red-bull-still-charging-ahead</ref> ಬೆಲೆ ನಿಗದಿಯು ಪ್ರಮುಖ ವ್ಯತ್ಯಾಸವಾಗಿತ್ತು, ರೆಡ್ ಬುಲ್ ಅನ್ನು ಪ್ರೀಮಿಯಂ ಪಾನೀಯವಾಗಿ <ref>https://www.npr.org/2012/10/15/162963633/red-bulls-brand-as-powerful-as-its-beverage?t=1641699362666</ref><ref>https://www.bloomberg.com/opinion/articles/2022-10-28/red-bull-founder-dietrich-mateschitz-s-recipe-premium-prices-smart-marketing</ref> ಮತ್ತು ಕ್ರೇಟಿಂಗ್ ಡೇಂಗ್ ಅನ್ನು ಕಡಿಮೆ ವೆಚ್ಚದ ವಸ್ತುವಾಗಿ ಇರಿಸಲಾಯಿತು. <ref>https://sg.finance.yahoo.com/news/why-2-different-red-bull-040000076.html</ref> ಅನೇಕ ದೇಶಗಳಲ್ಲಿ, ಎರಡೂ ಪಾನೀಯಗಳು ಲಭ್ಯವಿದೆ, ಬೆಲೆ ವರ್ಣಪಟಲದ ಪ್ರತಿಯೊಂದು ತುದಿಯಲ್ಲಿ ಪ್ರಾಬಲ್ಯ ಹೊಂದಿವೆ.<ref>http://www.bangkokpost.com/business/news/808868/red-bull-still-charging-ahead</ref> ರೆಡ್ ಬುಲ್ಗೆ ಬಳಸುವ ಸುವಾಸನೆಯನ್ನು ಇನ್ನೂ ಬ್ಯಾಂಕಾಕ್ನಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ವಿಶ್ವಾದ್ಯಂತ ರಫ್ತು ಮಾಡಲಾಗುತ್ತದೆ. <ref>http://www.bangkokpost.com/business/news/808868/red-bull-still-charging-ahead</ref>
1990 ರ ದಶಕದಲ್ಲಿ, ಉತ್ಪನ್ನವು ಹಂಗೇರಿ, ಸ್ಲೊವೇನಿಯಾ, ಜರ್ಮನಿ, ಜೆಕ್ ರಿಪಬ್ಲಿಕ್, ಕ್ರೊಯೇಷಿಯಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ಗೆ ವಿಸ್ತರಿಸಿತು. <ref>http://www.fundinguniverse.com/company-histories/Red-Bull-GmbH-Company-History.html</ref> ಇದು 1994 ರಲ್ಲಿ ಜರ್ಮನಿ ಮತ್ತು ಯುಕೆ, 1996 ರಲ್ಲಿ ಯುನೈಟೆಡ್ ಸ್ಟೇಟ್ಸ್ (ಕ್ಯಾಲಿಫೋರ್ನಿಯಾ ಮೂಲಕ), <ref>https://jobs.redbull.com/pl-pl/locations/red-bull-north-america?lang=en-us</ref> 2000 ರಲ್ಲಿ ಮಧ್ಯಪ್ರಾಚ್ಯ ಮತ್ತು 2012 ರಲ್ಲಿ ಫಿಲಿಪೈನ್ಸ್ಗೆ ಪ್ರವೇಶಿಸಿತು. <ref>http://www.fundinguniverse.com/company-histories/Red-Bull-GmbH-Company-History.html</ref> 2008 ರಲ್ಲಿ, ಫೋರ್ಬ್ಸ್ ನಿಯತಕಾಲಿಕೆಯು ಚಾಲಿಯೊ ಮತ್ತು ಮ್ಯಾಟೆಸ್ಚಿಟ್ಜ್ ಇಬ್ಬರನ್ನೂ ವಿಶ್ವದ 250 ನೇ ಶ್ರೀಮಂತ ವ್ಯಕ್ತಿಗಳೆಂದು ಪಟ್ಟಿ ಮಾಡಿತು, ಅವರ ನಿವ್ವಳ ಮೌಲ್ಯ US$4 ಬಿಲಿಯನ್ ಎಂದು ಅಂದಾಜಿಸಲಾಗಿದೆ.<ref>https://www.forbes.com/lists/2008/10/billionaires08_The-Worlds-Billionaires_CountryOfPrmRes_23.html</ref><ref>https://web.archive.org/web/20080309002020/http://www.forbes.com/lists/2008/10/billionaires08_The-Worlds-Billionaires_CountryOfPrmRes.html</ref>
a8hqabcwnf6ioy71yt9u3okzmn074dx
ಸದಸ್ಯರ ಚರ್ಚೆಪುಟ:Tosip Bagalkot
3
179727
1376888
2026-07-17T12:19:13Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376888
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Tosip Bagalkot}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೭:೪೯, ೧೭ ಜುಲೈ ೨೦೨೬ (IST)
if9cvrnugtxby0h3ewluhv0lr6gxu0w
ಸದಸ್ಯರ ಚರ್ಚೆಪುಟ:Hithaa Adiga
3
179728
1376891
2026-07-17T13:35:53Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376891
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Hithaa Adiga}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೯:೦೫, ೧೭ ಜುಲೈ ೨೦೨೬ (IST)
qledc52hcmzz1zi82m8u6s4v4xltr0w
ಚಾರ್ಲ್ಸ್ II
0
179729
1376894
2026-07-17T18:20:29Z
Kartikdn
1134
ಚಾರ್ಲ್ಸ್ II
1376894
wikitext
text/x-wiki
[[File:King_Charles_II_by_John_Michael_Wright_or_studio.jpg|thumb|ಭಾವಚಿತ್ರ ಸು. ೧೬೬೦-೧೬೬೫]]
'''ಚಾರ್ಲ್ಸ್ II''' (1630-1685) [[ಗ್ರೇಟ್ ಬ್ರಿಟನ್]] ಮತ್ತು [[ಐರ್ಲೆಂಡ್|ಐರ್ಲೆಂಡ್ನ]] ಒಬ್ಬ [[ದೊರೆ]] (1660-1685). ಈತ [[ಚಾರ್ಲ್ಸ್ I|1ನೆಯ ಚಾರ್ಲ್ಸ್ನ]] ಮಗ.
== ಜೀವನ ==
=== ಆರಂಭಿಕ ಜೀವನ ===
ಈತ [[:en:English_Civil_War|ಬ್ರಿಟನಿನ ಅಂತರ್ಯುದ್ಧದ]] ಅನಂತರ ದೇಶಭ್ರಷ್ಟನಾಗಿದ್ದು, ರಕ್ಷಕ ಶಾಸನ ([[:en:The_Protectorate|ಪ್ರೊಟೆಕ್ಟೊರೇಟ್]]) ಕೊನೆಗೊಂಡು [[:en:Monarchy|ರಾಜತ್ವ]] ಮತ್ತೆ ಸ್ಥಾಪನೆಯಾದಾಗ 1660ರಲ್ಲಿ ಪಟ್ಟಕ್ಕೆ ಬಂದ.<ref>{{cite book |last1=Bucholz |first1=R. O. |title=Early modern England 1485–1714 : a narrative history |date=2020 |publisher=Wiley Blackwell |isbn=978-1-118-53222-5 |edition=3rd |location=Chichester, West Sussex |pages=286}}</ref><ref>Diary of [[Samuel Pepys]], [http://www.pepys.info/coronation.html 23 April 1661] {{Webarchive|url=https://web.archive.org/web/20180429202445/http://www.pepys.info/coronation.html|date=29 April 2018}}</ref> ತಂದೆ 1ನೆಯ ಚಾರ್ಲ್ಸನ ಆಳ್ವಿಕೆಯ ಕಾಲದಲ್ಲಿ ಈತ ದೇಶತ್ಯಾಗ ಮಾಡಬೇಕಾಯಿತು. ಅಲ್ಲಲ್ಲಿ ಅಲೆದಾಡಿ 1646ರಲ್ಲಿ [[ಪ್ಯಾರಿಸ್|ಪ್ಯಾರಿಸಿಗೆ]] ಬಂದ. ಅಲ್ಲಿ ತನ್ನ [[ತಾಯಿ|ತಾಯಿಯ]] ಮೇಲ್ವಿಚಾರಣೆಯಲ್ಲಿ [[ಶಿಕ್ಷಣ]] ಪಡೆದ. ತಂದೆಯ ಜೀವವನ್ನು ಉಳಿಸಲು ಇವನು ಮಾಡಿದ ಪ್ರಯತ್ನಗಳೂ, ಮನವಿಗಳೂ ಫಲಿಸಲಿಲ್ಲ. ಒಂದನೆಯ ಚಾರ್ಲ್ಸ್ [[ಮರಣದಂಡನೆ|ಮರಣದಂಡನೆಗೆ]] ಗುರಿಯಾದ ಮೇಲೆ ಇವನನ್ನು ರಾಜಪಕ್ಷದವರು ದೊರೆಯೆಂದು ಘೋಷಿಸಿದರಾದರೂ ಇವನು ಅಸಹಾಯಕ ಸ್ಥಿತಿಯಲ್ಲೇ ಇದ್ದ. [[ಸ್ಕಾಟ್ಲೆಂಡ್|ಸ್ಕಾಟ್ಲೆಂಡಿಗೆ]] ತೆರಳಿ ಅಲ್ಲಿಯ ದೊರೆಯೆಂದು ಕಿರೀಟಧಾರಣೆ ಮಾಡಿಸಿಕೊಂಡ.{{sfn|RPS|loc=1649/1/71}} ಅಲ್ಲಿಂದ [[ಇಂಗ್ಲೆಂಡ್|ಇಂಗ್ಲೆಂಡಿನ]] ಮೇಲೆ ನಡೆಸಿದ [[ದಂಡಯಾತ್ರೆ]] ವಿಫಲವಾಯಿತು. [[ಆಲಿವರ್ ಕ್ರಾಮ್ವೆಲ್]] ಇವನನ್ನು ಸೋಲಿಸಿದ. ಇವನು [[ಫ್ರಾನ್ಸ್|ಫ್ರಾನ್ಸಿಗೆ]] ಪಲಾಯನ ಮಾಡಿದ. ತಾಯಿಯೊಂದಿಗೂ ಜಗಳವಾಡಿದ. ಕ್ರಾಮ್ವೆಲನ ರಾಜತಂತ್ರ ಕುಶಲತೆಯಿಂದಾಗಿ ಇವನಿಗೆ ಫ್ರಾನ್ಸ್ ಮತ್ತು [[ನೆದರ್ಲ್ಯಾಂಡ್ಸ್|ನೆದರ್ಲೆಂಡ್ಗಳ]] ಬೆಂಬಲ ದೊರಕಲಿಲ್ಲ. [[ಸ್ಪೇನ್|ಸ್ಪೇನಿನ]] ಸಹಾಯ ಪಡೆದು ಸ್ಪ್ಯಾನಿಷ್ ನೆದರ್ಲೆಂಡ್ಸಿನಲ್ಲಿ ನೆಲೆನಿಂತ.{{sfn|Hutton|1989|pp=74–112}}
=== ಪುನಃಸ್ಥಾಪನೆ ===
ಕ್ರಾಮ್ವೆಲನ ಮರಣಾನಂತರ ಇಂಗ್ಲೆಂಡಿನಲ್ಲಿ ಆದ ಬದಲಾವಣೆಗಳ ಪರಿಣಾಮವಾಗಿ ಪಾರ್ಲಿಮೆಂಟ್ ಇವನನ್ನು ಮತ್ತೆ ಇಂಗ್ಲೆಂಡಿಗೆ ಬಂದು ಆಳಬೇಕೆಂದು ಆಮಂತ್ರಿಸಿತು.{{sfn|Hutton|1989|p=131}} ಮೇ 1660ರಲ್ಲಿ ಇವನನ್ನು ಇಂಗ್ಲೆಂಡಿನ ದೊರೆಯೆಂದು ಘೋಷಿಸಲಾಯಿತು.{{sfn|Seaward|2004}} ಏಪ್ರಿಲ್ 1661ರಲ್ಲಿ ಇವನಿಗೆ ಕಿರೀಟಧಾರಣೆಯಾಯಿತು.<ref>Diary of [[Samuel Pepys]], [http://www.pepys.info/coronation.html 23 April 1661] {{Webarchive|url=https://web.archive.org/web/20180429202445/http://www.pepys.info/coronation.html|date=29 April 2018}}</ref> [[ಪೋರ್ಚುಗಲ್]] ರಾಜಕುಮಾರಿ [[:en:Catherine_of_Braganza|ಕ್ಯಾಥರಿನ್ ಬ್ರಗಾಂಜ಼ಳನ್ನು]] ಈತ ವರಿಸಿದ. 3 ಲಕ್ಷ ಪೌಂಡುಗಳ [[ವರದಕ್ಷಿಣೆ|ವರದಕ್ಷಿಣೆಯ]] ಜೊತೆಗೆ [[ಮುಂಬೈ]], [[:en:Portuguese_Tangier|ಟಾಂಜಿಯರ್ಗಳು]] ಉಡುಗೊರೆಯಾಗಿ ಬಂದವು. [[:en:Edward_Hyde,_1st_Earl_of_Clarendon|ಎಡ್ವರ್ಡ್ ಹೈಡನನ್ನು]] ಚಾರ್ಲ್ಸ್ ತನ್ನ ಚಾನ್ಸಲರ್ ಆಗಿ ಆಯ್ಕೆ ಮಾಡಿ ಅವನನ್ನು [[:en:Earl_of_Clarendon|ಕ್ಲ್ಯಾರೆಂಡನಿನ ಅರ್ಲ್]] ಆಗಿ ನೇಮಿಸಿದ.<ref>{{harvnb|Fraser|1979|pp=210–202}}; {{harvnb|Hutton|1989|pp=155–156}}; {{harvnb|Miller|1991|pp=43–44}}.</ref> ಆದರೆ ರಾಜನಿಗೂ ಪಾರ್ಲಿಮೆಂಟಿಗೂ ನಡುವೆ ರಾಜಕೀಯ ವಿಚಾರಗಳಲ್ಲೂ, ಧಾರ್ಮಿಕ ವಿಚಾರಗಳಲ್ಲೂ ತೀವ್ರ ಭಿನ್ನಾಭಿಪ್ರಾಯಗಳಿದ್ದುವು. ಪಾರ್ಲಿಮೆಂಟ್ ಉಗ್ರವಾಗಿ [[:en:Anglicanism|ಆಂಗ್ಲಿಕನ್ ಸಂಪ್ರದಾಯವನ್ನು]] ಎತ್ತಿ ಹಿಡಿದು ಇನ್ನೆಲ್ಲ ಪಂಥಗಳನ್ನೂ ಹತ್ತಿಕ್ಕುವ ವಿಚಾರ ಹೊಂದಿತ್ತು. ಚಾರ್ಲ್ಸ್ [[ಕ್ಯಾಥೋಲಿಕ್ ಚರ್ಚ್|ಕ್ಯಾತೊಲಿಕ್ ಸಂಪ್ರದಾಯದ]] ಬಗ್ಗೆ ಸಹಾನುಭೂತಿಯುಳ್ಳವನಾಗಿದ್ದು, ಧಾರ್ಮಿಕ ಸಹಿಷ್ಣುತೆಯನ್ನು ಜಾರಿಗೆ ತರಬೇಕೆಂದಿದ್ದ. ಆದರೆ ಪಾರ್ಲಿಮೆಂಟು 1672ರಲ್ಲಿ ಮತ್ತು 1673ರಲ್ಲಿ ಎರಡು ಅಧಿನಿಯಮಗಳನ್ನು ಸ್ವೀಕರಿಸಿ, ಆಂಗ್ಲಿಕನರಲ್ಲದವರ ಧಾರ್ಮಿಕ ಸ್ವಾತಂತ್ರ್ಯಗಳನ್ನು ಕಸಿದುಕೊಂಡಿತು. ಇದೇ ಕಾಲಕ್ಕೆ 1665ರಲ್ಲಿ [[ಹಾಲೆಂಡ್ (Holland)|ಹಾಲೆಂಡಿನ]] ವಿರುದ್ಧ ಇಂಗ್ಲೆಂಡು [[ಯುದ್ಧ]] ಘೋಷಿಸಿ ಸೋಲನ್ನುಂಡಿತು. [[:en:Royal_Netherlands_Navy|ಡಚ್ ನೌಕಾದಳ]] [[:en:River_Thames|ಥೇಮ್ಸ್ ನದಿಯನ್ನು]] ಪ್ರವೇಶಿಸಿ [[ಲಂಡನ್|ಲಂಡನ್ನಿನ]] ಚಟುವಟಿಕೆಯನ್ನು ಸ್ಥಗಿತಗೊಳಿಸಿತು. ಈ ಸೋಲಿಗಾಗಿ ರಾಜನನ್ನು ಆತನ ಸೋದರನೂ, ಬ್ರಿಟನಿನ ನೌಕಾ ಸೇನಾನಿಯೂ ಆಗಿದ್ದ [[:en:James_II_of_England|ಜೇಮ್ಸ್ನನ್ನೂ]] ಟೀಕಿಸಲಾಯಿತು. ಯುದ್ಧ ಮುಂದುವರಿಯುತ್ತಿದ್ದಂತೆ ಬ್ರಿಟನಿನಲ್ಲಿ ವ್ಯಾಪಕವಾಗಿ [[ಪ್ಲೇಗ್|ಪ್ಲೇಗ್ ಪಿಡುಗು]] ಕಾಣಿಸಿಕೊಂಡು ಸಾವಿರಾರು ಜನರು ಸತ್ತರು.{{sfn|Fraser|1979|p=238}} ಮರುವರ್ಷ ಲಂಡನ್ನಿನಲ್ಲಿ ಸಂಭವಿಸಿದ ಭಾರಿ [[ಬೆಂಕಿ]] ಆಕಸ್ಮಿಕದಿಂದಾಗಿ [[:en:St_Paul's_Cathedral|ಸೇಂಟ್ ಪಾಲ್ಸ್ ಕಥೀಡ್ರಲ್ಲೂ]] ಸೇರಿ ಲಂಡನ್ನಿನ ಬಹುಭಾಗ ನಾಶವಾಯಿತು.{{sfn|Porter|2007}} ಜನ ತೀರ ಅಸಮಾಧಾನಗೊಂಡರು. ಡಚ್ ಯುದ್ಧ ಮುಗಿದಾಗ ಕ್ಲ್ಯಾರೆಂಡನನನ್ನು ಚಾರ್ಲ್ಸ್ ಕಿತ್ತೊಗೆಯಬೇಕಾಯಿತು.
=== ವಿದೇಶ ನೀತಿ ===
ಪಾರ್ಲಿಮೆಂಟಿನ ಹಿಡಿತದಿಂದ ಬೇಸತ್ತು ರಾಜ 1670ರ ಮೇ ತಿಂಗಳಲ್ಲಿ ಇಂಗ್ಲೆಂಡಿನ ವೈರಿಯಾದ, ಫ್ರಾನ್ಸಿನ ದೊರೆ [[:en:Louis_XIV|14ನೆಯ ಲೂಯಿಯ]] ಜೊತೆ [[:en:Secret_Treaty_of_Dover|ಡೋವರ್ ಗುಪ್ತ ಕೌಲು]] ಮಾಡಿಕೊಂಡ. ಈ ಕೌಲಿನಂತೆ ಕ್ಯಾತೊಲಿಕರಿಗೆ ಇಂಗ್ಲೆಂಡಿನಲ್ಲಿ ಸ್ವಾತಂತ್ರ್ಯ ನೀಡಲು ರಾಜ ಒಪ್ಪಿಕೊಂಡ; ಫ್ರಾನ್ಸಿಗೆ ಅನುಕೂಲವಾದ ವಿದೇಶ ನೀತಿಯನ್ನು ಅನುಸರಿಸಲು ಸಮ್ಮತಿಸಿದ. ಲೂಯಿ ಚಾರ್ಲ್ಸನಿಗೆ ಆರ್ಥಿಕ ನೆರವು ನೀಡಲು ಮುಂದಾದ. ಇದರಿಂದ ಹಣಕ್ಕಾಗಿ ಚಾರ್ಲ್ಸ್ ಪಾರ್ಲಿಮೆಂಟನ್ನು ಅವಲಂಬಿಸಬೇಕಾಗಿರಲಿಲ್ಲ. ಈ ದೇಶಘಾತಕ ಒಪ್ಪಂದವೇ 2ನೆಯ ಜೇಮ್ಸನ ಕಾಲದ ಅಪಾಯಕರ ಬೆಳೆವಣಿಗೆಗಳಿಗೆ ಕಾರಣವಾಯಿತೆಂದು ಒಬ್ಬ ಇತಿಹಾಸಕಾರ ಹೇಳಿದ್ದಾನೆ.
=== ಪಾರ್ಲಿಮೆಂಟಿನೊಂದಿಗೆ ಸಂಘರ್ಷ ===
1672ರಲ್ಲಿ ಲೂಯಿಯ ಇಚ್ಛೆಯಂತೆ ಚಾರ್ಲ್ಸ್ ಹಾಲೆಂಡಿನ ವಿರುದ್ದ ಯುದ್ಧ ಘೋಷಿಸಿದ.<ref>{{harvnb|Fraser|1979|pp=305–308}}; {{harvnb|Hutton|1989|pp=284–285}}.</ref> ಇದನ್ನು ಬ್ರಿಟನ್ನಿನ ಜನ ಮೆಚ್ಚಲಿಲ್ಲ. ಡೋವರ್ ಕೌಲಿನ ಗೌಪ್ಯ ಶೀಘ್ರವೇ ಬಯಲಾಯಿತು. ಇದರಿಂದ ಪಾರ್ಲಿಮೆಂಟ್ ಮತ್ತು ಆಂಗ್ಲಿಕನ್ ಪಕ್ಷದವರು ರಾಜನ ವಿರುದ್ಧ ಸಿಡಿದೆದ್ದರು. ಕ್ಯಾತೊಲಿಕರಿಗೆ ಸ್ವಾತಂತ್ರ್ಯ ನೀಡುವ ರಾಜನ ಯತ್ನವನ್ನು ಅವರು ವಿಫಲಗೊಳಿಸಿದರು. ಕ್ಯಾತೊಲಿಕರ ವಿರುದ್ಧ ಅಪಪ್ರಚಾರ ಆರಂಭವಾಯಿತು. ಲಂಡನ್ನಿನ ಅಗ್ನಿಕಾಂಡಕ್ಕೆ ಕ್ಯಾತೊಲಿಕರೇ ಕಾರಣವೆಂದು ಹೇಳಲಾರಂಭವಾಯಿತು. [[:en:Titus_Oates|ಟೈಟಸ್ ಓಟ್ಸ್]] ಎಂಬ ಒಬ್ಬ ಆಂಗ್ಲಿಕನ್ ಪಾದ್ರಿ [[:en:Popish_Plot|ಪೋಪಿಕ್ ಪಿತೂರಿ]] ಎಂಬ ವದಂತಿಯೊಂದನ್ನು ಹುಟ್ಟಿಸಿದ. ರಾಜನನ್ನೂ, ಪ್ರಾಟೆಸ್ಟಂಟ್ ರಾಜಕಾರಣಿಗಳನ್ನೂ ಕೊಲೆ ಮಾಡಿ ಇಂಗ್ಲೆಂಡನ್ನು ಜೆಸುಯಿಟರಿಗೆ ಒಪ್ಪಿಸಲು ಕ್ಯಾತೊಲಿಕರು (ಪೋಪನ ಅನುಯಾಯಿಗಳು) [[ಪಿತೂರಿ]] ನಡೆಸಿದ್ದಾರೆಂದು ಆಪಾದಿಸಲಾಯಿತು.{{sfn|Heald|1992|p=605}}
=== ನಂತರದ ವರ್ಷಗಳು ===
ಇದೇ ಕಾಲಕ್ಕೆ ರಾಜನ ಸೋದರನೂ, ಸಿಂಹಾಸನದ ಉತ್ತರಾಧಿಕಾರಿಯೂ, ಕ್ಯಾತೊಲಿಕನೂ ಆದ ಜೇಮ್ಸನನ್ನು ಸಿಂಹಾಸನಾರೋಹಣ ಮಾಡದಂತೆ ತಡೆಯಬೇಕೆಂಬ ಉದ್ದೇಶದಿಂದ [[:en:Exclusion_Crisis|ಎಕ್ಸ್ಕ್ಲೂಷನ್ ಮಸೂದೆಯನ್ನು]] ಮಂಡಿಸಲು ಪಾರ್ಲಿಮೆಂಟಿನಲ್ಲಿ ಯತ್ನ ನಡೆಯಿತು. 1679ರಲ್ಲಿ ಮಂಡಿಸಿದ ಈ ಮಸೂದೆ ಕಾಮನ್ಸ್ ಸಭೆಯಲ್ಲಿ ಮಂಜೂರಾದರೂ ಲಾರ್ಡ್ಸ್ ಸಭೆಯಲ್ಲಿ ತಿರಸ್ಕೃತವಾಯಿತು. ಮಸೂದೆಯ ಸಮರ್ಥಕರನ್ನು [[:en:Whigs_(British_political_party)|ವಿಗ್ಗಳೆಂದೂ]], ವಿರೋಧಿಗಳನ್ನು [[:en:Tories_(British_political_party)|ಟೋರಿಗಳೆಂದೂ]] ಹೀಗಳೆಯಲಾಯಿತು.<ref>{{harvnb|Hutton|1989|pp=373, 377, 391}}; {{harvnb|Miller|1991|pp=310–320}}.</ref> ಇದೇ ಮುಂದಿನ ಪಕ್ಷಪದ್ಧತಿಗೆ ತಳಹದಿ. ಈ ಚಟುವಟಿಕೆಯಿಂದ ಬೇಸತ್ತ ಚಾರ್ಲ್ಸ್ ಪಾರ್ಲಿಮೆಂಟನ್ನು ವಿಸರ್ಜಿಸಿದ (1681), ತನ್ನ ಜೀವನದ ಉಳಿದ ವರ್ಷಗಳಲ್ಲಿ ಚಾರ್ಲ್ಸ್ ಪಾರ್ಲಿಮೆಂಟಿನ ನೆರವಿಲ್ಲದೆ ಆಳಿದ.{{sfn|Hutton|1989|pp=430–441}} ಫ್ರಾನ್ಸಿನ ಲೂಯಿಯ ಜೊತೆಗೆ ಮತ್ತೆ ಒಪ್ಪಂದ ಮಾಡಿಕೊಂಡು ಅವನಿಂದ ಧನಸಹಾಯ ಪಡೆದ. ಈ ನಡುವೆ ಪೋಪಿಕ್ ಪಿತೂರಿ ಕಟ್ಟುಕತೆಯೆಂಬುದು ಮನವರಿಕೆಯಾಗಿ ವಿಗ್ ಪಕ್ಷದವರು ಗೌರವ ಕಳೆದುಕೊಂಡರು. ರಾಜನ ಪರವಾಗಿ ಸಾರ್ವಜನಿಕಾಭಿಪ್ರಾಯ ರೂಪಿತವಾಯಿತು. 1685ರಲ್ಲಿ ಆತ ತೀರಿಕೊಂಡಾಗ ಅವನ ಸೋದರ ಜೇಮ್ಸ್ ಪಟ್ಟಕ್ಕೆ ಬರಲು ಕಷ್ಟವಾಗಲಿಲ್ಲ.
== ಕೊಡುಗೆ ==
ಚಾರ್ಲ್ಸನಿಗೆ ಸ್ವಪತ್ನಿಯಲ್ಲಿ ಮಕ್ಕಳಿರಲಿಲ್ಲವಾದರೂ ಅವನ ಉಪಪತ್ನಿಯರ ಮೂಲಕ ಅವನಿಗೆ ಕನಿಷ್ಠಪಕ್ಷ 12 ಜನ ಮಕ್ಕಳಿದ್ದರು.{{sfn|Fraser|1979|p=411}} ಎತ್ತರದ ಆಧಾರದ, ಸುಂದರನಾದ ಮತ್ತು ವಿನೋದಪರನಾದ ಚಾರ್ಲ್ಸ್ ವಿಲಕ್ಷಣ ವ್ಯಕ್ತಿ. [[:en:House_of_Stuart|ಸ್ಟುವರ್ಟ್ ದೊರೆಗಳಲ್ಲೇ]] ಈತ ಸಮರ್ಥನಾದವನು. [[:en:House_of_Tudor|ಟ್ಯೂಡರ್ ದೊರೆಗಳ]] ಕಾಲದಲ್ಲಿ ಆರಂಭವಾದ [[:en:English_Renaissance|ಪುನರುಜ್ಜೀವನ]] ಇವನ ಕಾಲದಲ್ಲಿ ಮುಂದುವರಿಯಿತು. [[ರಾಯಲ್ ಸೊಸೈಟಿ]] ಆರಂಭವಾದದ್ದು ಇವನ ಕಾಲದಲ್ಲೇ (1662).<ref>{{cite book |last=Purver |first=M. |title=The Royal Society, Concept and Creation |publisher=Routledge and Kegan Paul |year=1967 |location=London |pages=21, 85, 189}}</ref> ಇವನ ಆಳ್ವಿಕೆಯ ಸಮಯದಲ್ಲಿ ದೇಶದಲ್ಲಿ ವೈಜ್ಞಾನಿಕ ಚಟುವಟಿಕೆ ಹೆಚ್ಚಿತು. ವಾಣಿಜ್ಯ ಬೆಳೆವಣಿಗೆ, ವಸಾಹತು ಸ್ಥಾಪನೆಗಳು ಭರದಿಂದ ಮುಂದುವರಿದುವು.
== ಉಲ್ಲೇಖಗಳು ==
{{ಉಲ್ಲೇಖಗಳು}}
== ಗ್ರಂಥಸೂಚಿ ==
* {{Cite book |title=The Records of the Parliaments of Scotland to 1707 |date=2007–2017 |publisher=University of St Andrews |editor-last=Brown |editor-first=K. M. |chapter=Proclamation: of King Charles II, 5 January 1649 (NAS. PA2/24, f.97r-97v.) |ref={{SfnRef|RPS}} |access-date=5 August 2016 |display-editors=et al |chapter-url=http://www.rps.ac.uk/search.php?action=fetch_jump&filename=charlesi_ms&jump=charlesi_t1649_1_70_d5_trans&type=ms&fragment=m1649_1_71_d6_ms}}
* {{Cite book |last=Hutton |first=Ronald |author-link=Ronald Hutton |url=https://archive.org/details/charlessecondkin00hutt |title=Charles II: King of England, Scotland, and Ireland |date=1989 |publisher=Clarendon Press |isbn=0-19-822911-9 |location=Oxford |url-access=registration}}
* {{Cite ODNB|last=Seaward|first=Paul|date=2004|id=5144|title=Charles II (1630–1685)|mode=cs2|freearticle=y}}
* {{Cite book |last=Fraser |first=Antonia |author-link=Antonia Fraser |title=King Charles II |date=1979 |publisher=Weidenfeld and Nicolson |isbn=0-297-77571-5 |location=London}}
* {{Cite book |last=Miller |first=John |author-link=John Miller (historian) |url=https://archive.org/details/charlesii0000mill |title=Charles II |date=1991 |publisher=Weidenfeld and Nicolson |isbn=0-297-81214-9 |location=London |url-access=registration}}
* {{Cite ODNB|last=Porter|first=Stephen|date=January 2007|id=95647|title=The great fire of London|mode=cs2}}
* {{cite book |last=Heald |first=H. |url=https://books.google.com/books?id=Xc2EGAAACAAJ |title=Chronicle of Britain: Incorporating a Chronicle of Ireland |publisher=Jacques Legrand |year=1992 |isbn=978-1-872031-35-4}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಾಲ್ರ್ಸ್ (ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ದೊರೆಗಳು)}}
[[ವರ್ಗ:ಅರಸರು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
36t0891hcm8xba8zopv5924ioptlpf8
ಸದಸ್ಯ:Sathyakahiwriter
2
179730
1376896
2026-07-17T18:59:25Z
Sathyakahiwriter
100592
/* */ ಹೆಸರು- ಸತ್ಯಕಹಿ ಮೂಲ ಊರು: ಮೈಸೂರು ಪ್ರಸ್ತುತ: ಬೆಂಗಳೂರು ವಿದ್ಯಾಭ್ಯಾಸ; ಕನ್ನಡ ಸ್ನಾತಕೋತ್ತರ ಪದವಿ ವಯಸ್ಸು: 34 ವೃತ್ತಿ: ಬರವಣಿಗೆ, ನಟನೆ, ನಿರ್ದೇಶನ ದೂರವಾಣಿ:9448234177 ಸತ್ಯಕಹಿ✍️: Name- Satyakahi Hometown: Mysore Present: Bangalore education; Master's degree in Kannada Age: 34 Career: Writing, Acting, Directing Phone:9448234177 ನನ್ನ ಬರವಣಿಗೆ- ಚಲನಚಿತ್ರಗಳು-
1376896
wikitext
text/x-wiki
ಹೆಸರು- ಸತ್ಯಕಹಿ
ಮೂಲ ಊರು: ಮೈಸೂರು
ಪ್ರಸ್ತುತ: ಬೆಂಗಳೂರು
ವಿದ್ಯಾಭ್ಯಾಸ; ಕನ್ನಡ ಸ್ನಾತಕೋತ್ತರ ಪದವಿ
ವಯಸ್ಸು: 34
ವೃತ್ತಿ: ಬರವಣಿಗೆ, ನಟನೆ, ನಿರ್ದೇಶನ
ದೂರವಾಣಿ:9448234177
ಸತ್ಯಕಹಿ✍️: Name- Satyakahi
Hometown: Mysore
Present: Bangalore
education; Master's degree in Kannada
Age: 34
Career: Writing, Acting, Directing
Phone:9448234177
ನನ್ನ ಬರವಣಿಗೆ- ಚಲನಚಿತ್ರಗಳು-
<nowiki>https://youtu.be/6feBXn1_8Rw?si=KVVboZMCAwCGKc7T</nowiki>
(4N6 ಚಲನಚಿತ್ರ)
ಡಿಸೆಂಬರ್ 24( ಚಲನಚಿತ್ರ )
<nowiki>https://youtu.be/Mkcy-Vrg5ug?si=LgL2Y6rd8raG6js1</nowiki>
<nowiki>https://youtu.be/LAq6wx-5_48?si=JwLGt8IDtna14j2P</nowiki>
U 235(ಚಲನಚಿತ್ರ)
ಚಲನಚಿತ್ರ
ಛಾಯಾಪುತ್ರ
ಜಿಯಾ
ಪೆದ್ದುನಾರಾಯಣ
0.1
ಗುಜರಿಬಜಾರ್
ಧಾತ್ರಿ
ರಂಗಶಂಕರ
ರಕ್ತ
ಮರ್ಮ
MRF
ಕಿರುಚಿತ್ರಗಳು ( short movies)
"ನುಗ್ಗೆಕಾಯಿ ನವೀನ"
<nowiki>https://youtu.be/kI_e9drnuiM</nowiki>
"ಮಾಡ್ರನ್ ಗರ್ಲ್"
<nowiki>https://youtu.be/DAZUEZECSdA</nowiki>
"ಬರಿ ಇಂಥದೆಯ"
<nowiki>https://youtu.be/_hMLNP055tw</nowiki>
"ನಾನು ಮತ್ತು ನನ್ನ"
<nowiki>https://youtu.be/DfxDnbfMahs</nowiki>
ರಿಯಲ್ ಸ್ಟೋರಿ (ಆರ್ಮಿ ವ್ಯಕ್ತಿ)
<nowiki>https://youtu.be/dQtyWsnpu8o?si=I_OMFICkG1tn4ooJ</nowiki>
<nowiki>https://youtu.be/8QxICVGnlOY?si=xhFXp24C11luEy3U</nowiki> (Add concept)
sp3vodtq3gq6jh434mq6qv4esqrmple
1376897
1376896
2026-07-17T23:19:59Z
NguoiDungKhongDinhDanh
72462
Requesting speedy deletion ([[w:en:WP:NOTWEBHOST|WP:NOTWEBHOST]]). ([[:m:User:Xiplus/TwinkleGlobal|TwinkleGlobal]])
1376897
wikitext
text/x-wiki
{{ಅಳಿಸುವಿಕೆ|1=[[w:en:WP:NOTWEBHOST|WP:NOTWEBHOST]]}}
ಹೆಸರು- ಸತ್ಯಕಹಿ
ಮೂಲ ಊರು: ಮೈಸೂರು
ಪ್ರಸ್ತುತ: ಬೆಂಗಳೂರು
ವಿದ್ಯಾಭ್ಯಾಸ; ಕನ್ನಡ ಸ್ನಾತಕೋತ್ತರ ಪದವಿ
ವಯಸ್ಸು: 34
ವೃತ್ತಿ: ಬರವಣಿಗೆ, ನಟನೆ, ನಿರ್ದೇಶನ
ದೂರವಾಣಿ:9448234177
ಸತ್ಯಕಹಿ✍️: Name- Satyakahi
Hometown: Mysore
Present: Bangalore
education; Master's degree in Kannada
Age: 34
Career: Writing, Acting, Directing
Phone:9448234177
ನನ್ನ ಬರವಣಿಗೆ- ಚಲನಚಿತ್ರಗಳು-
<nowiki>https://youtu.be/6feBXn1_8Rw?si=KVVboZMCAwCGKc7T</nowiki>
(4N6 ಚಲನಚಿತ್ರ)
ಡಿಸೆಂಬರ್ 24( ಚಲನಚಿತ್ರ )
<nowiki>https://youtu.be/Mkcy-Vrg5ug?si=LgL2Y6rd8raG6js1</nowiki>
<nowiki>https://youtu.be/LAq6wx-5_48?si=JwLGt8IDtna14j2P</nowiki>
U 235(ಚಲನಚಿತ್ರ)
ಚಲನಚಿತ್ರ
ಛಾಯಾಪುತ್ರ
ಜಿಯಾ
ಪೆದ್ದುನಾರಾಯಣ
0.1
ಗುಜರಿಬಜಾರ್
ಧಾತ್ರಿ
ರಂಗಶಂಕರ
ರಕ್ತ
ಮರ್ಮ
MRF
ಕಿರುಚಿತ್ರಗಳು ( short movies)
"ನುಗ್ಗೆಕಾಯಿ ನವೀನ"
<nowiki>https://youtu.be/kI_e9drnuiM</nowiki>
"ಮಾಡ್ರನ್ ಗರ್ಲ್"
<nowiki>https://youtu.be/DAZUEZECSdA</nowiki>
"ಬರಿ ಇಂಥದೆಯ"
<nowiki>https://youtu.be/_hMLNP055tw</nowiki>
"ನಾನು ಮತ್ತು ನನ್ನ"
<nowiki>https://youtu.be/DfxDnbfMahs</nowiki>
ರಿಯಲ್ ಸ್ಟೋರಿ (ಆರ್ಮಿ ವ್ಯಕ್ತಿ)
<nowiki>https://youtu.be/dQtyWsnpu8o?si=I_OMFICkG1tn4ooJ</nowiki>
<nowiki>https://youtu.be/8QxICVGnlOY?si=xhFXp24C11luEy3U</nowiki> (Add concept)
91epjtk5bzoj5qejuqmggmfp3f9egej
ಸದಸ್ಯ:Nithin Rudrappa/ನನ್ನ ಪ್ರಯೋಗಪುಟ
2
179731
1376910
2026-07-18T06:46:38Z
Nithin Rudrappa
100505
my introduction
1376910
wikitext
text/x-wiki
ನಮಸ್ಕಾರ, ನನ್ನ ಹೆಸರು '''ನಿತಿನ್'''. ನಾನು '''ಬೆಂಗಳೂರು''' ನಿವಾಸಿ. ನನ್ನ ಶಾಲಾ ಶಿಕ್ಷಣವನ್ನು '''ಬೆಥೆಸ್ಡಾ ಇಂಟರ್ನ್ಯಾಷನಲ್ ಸ್ಕೂಲ್'''ನಲ್ಲಿ ಪೂರ್ಣಗೊಳಿಸಿದ್ದೇನೆ. ನಂತರ '''ದೀಕ್ಷಾ ಜ್ಞಾನ ಸ್ವೀಕಾರ ಪಿಯು ಕಾಲೇಜು'''ದಲ್ಲಿ ನನ್ನ ಪಿಯುಸಿ ಶಿಕ್ಷಣವನ್ನು ಮುಗಿಸಿದ್ದೇನೆ. ಪ್ರಸ್ತುತ ನಾನು '''ಕ್ರೈಸ್ಟ್ ಯೂನಿವರ್ಸಿಟಿ, ಯಶವಂತಪುರ ಕ್ಯಾಂಪಸ್'''ನಲ್ಲಿ '''ಬಿ.ಕಾಂ (Bachelor of Commerce)''' ಪದವಿಯನ್ನು ಅಭ್ಯಾಸ ಮಾಡುತ್ತಿದ್ದೇನೆ.
ನನ್ನ ಶೈಕ್ಷಣಿಕ ಜೀವನದಲ್ಲಿ ಓದಿನ ಜೊತೆಗೆ ನಾಯಕತ್ವ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಶಾಲೆಯಲ್ಲಿ ಓದುತ್ತಿದ್ದಾಗ '''ವಿಲ್ಕಾಕ್ಸ್ ಹೌಸ್ನ ಶಾಲಾ ಕ್ಯಾಪ್ಟನ್''' ಆಗಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆಯಿತು. ಆ ಜವಾಬ್ದಾರಿಯ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುವುದು, ತಂಡವನ್ನು ಮುನ್ನಡೆಸುವುದು ಹಾಗೂ ಸಹಪಾಠಿಗಳನ್ನು ಪ್ರೋತ್ಸಾಹಿಸುವಂತಹ ನಾಯಕತ್ವದ ಕೌಶಲ್ಯಗಳನ್ನು ಬೆಳೆಸಿಕೊಂಡೆ.
ಅಧ್ಯಯನದ ಜೊತೆಗೆ ನನಗೆ '''ಕ್ರಿಕೆಟ್''' ಮೇಲೂ ಅಪಾರ ಆಸಕ್ತಿ ಇದೆ. ಕ್ರಿಕೆಟ್ ಆಡಿರುವ ಅನುಭವವು ಶಿಸ್ತು, ಪರಿಶ್ರಮ, ತಂಡದೊಂದಿಗೆ ಕೆಲಸ ಮಾಡುವ ಮನೋಭಾವ ಹಾಗೂ ಒತ್ತಡದ ಸಂದರ್ಭಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುವ ಗುಣಗಳನ್ನು ನನಗೆ ಕಲಿಸಿದೆ.
ಹೊಸ ಸವಾಲುಗಳನ್ನು ಸ್ವೀಕರಿಸುವುದು, ಹೊಸ ವಿಷಯಗಳನ್ನು ಕಲಿಯುವುದು ಮತ್ತು ನಿರಂತರವಾಗಿ ನನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ನನ್ನ ಆಸಕ್ತಿಗಳಾಗಿವೆ. ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಸಹಕಾರಿಯಾಗುವ ಅವಕಾಶಗಳನ್ನು ಬಳಸಿಕೊಂಡು, ನಾನು ಕೆಲಸ ಮಾಡುವ ಸಂಸ್ಥೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸದಾ ಪ್ರಯತ್ನಿಸುತ್ತೇನೆ.
s1v3kr43l2lcoumg2eli439g3vy20r1
ಸದಸ್ಯ:TRISHA GOWDA S/ನನ್ನ ಪ್ರಯೋಗಪುಟ
2
179732
1376912
2026-07-18T07:08:02Z
TRISHA GOWDA S
100570
ಹೊಸ ಪುಟ: ನನ್ನ ಹೆಸರು ತ್ರಿಷಾ ಎಸ್. ನಾನು ಬೆಂಗಳೂರಿನ ವಿದ್ಯಾಶ್ರೀ ಹೈ ಸ್ಕೂಲ್ನಲ್ಲಿ ನನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ. ಪ್ರಸ್ತುತ ನಾನು **ಕ್ರೈಸ್ಟ್ ವಿಶ್ವವಿದ್ಯಾಲಯ (ಯಶವಂತಪುರ ಕ್ಯಾಂಪಸ್)**ನಲ್ಲಿ ಬಿ.ಕಾ...
1376912
wikitext
text/x-wiki
ನನ್ನ ಹೆಸರು ತ್ರಿಷಾ ಎಸ್. ನಾನು ಬೆಂಗಳೂರಿನ ವಿದ್ಯಾಶ್ರೀ ಹೈ ಸ್ಕೂಲ್ನಲ್ಲಿ ನನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ. ಪ್ರಸ್ತುತ ನಾನು **ಕ್ರೈಸ್ಟ್ ವಿಶ್ವವಿದ್ಯಾಲಯ (ಯಶವಂತಪುರ ಕ್ಯಾಂಪಸ್)**ನಲ್ಲಿ ಬಿ.ಕಾಂ (ಆನರ್ಸ್) ಪದವಿಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಶಾಲಾ ದಿನಗಳಲ್ಲಿ ಖೋ-ಖೋ ತಂಡದ ನಾಯಕಿಯಾಗಿ (Team Captain) ಕಾರ್ಯನಿರ್ವಹಿಸಿ, ಶಾಲಾ ಮಟ್ಟದ ಸ್ಪರ್ಧೆಯಲ್ಲಿ ನನ್ನ ತಂಡವನ್ನು ಮುನ್ನಡೆಸಿ ಪದಕವನ್ನು ಗೆದ್ದಿದ್ದೇನೆ. ನಾಯಕತ್ವ, ತಂಡದೊಂದಿಗೆ ಕೆಲಸ ಮಾಡುವ ಕೌಶಲ್ಯ ಮತ್ತು ಜವಾಬ್ದಾರಿಯುತ ಮನೋಭಾವ ನನ್ನ ಪ್ರಮುಖ ಗುಣಗಳಾಗಿವೆ.
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದ Christ University Commerce Association (CUCA) ಸದಸ್ಯೆಯಾಗಿದ್ದು, ವಿವಿಧ ಕಾರ್ಯಕ್ರಮಗಳ ಆಯೋಜನೆ ಹಾಗೂ ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ಇದರ ಜೊತೆಗೆ ವಿಶ್ವವಿದ್ಯಾಲಯದ ನಾಟ್ಯರ್ಪಣ (Natyarpana) ನೃತ್ಯ ತಂಡದ ಸದಸ್ಯೆಯಾಗಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದೇನೆ. ಅಲ್ಲದೆ, ಬಹುರೂಪಿ ಕನ್ನಡ ಕ್ಲಬ್ನ ಸದಸ್ಯೆಯಾಗಿಯೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಕಲಿಕೆ, ನಾಯಕತ್ವ, ಸೇವಾ ಮನೋಭಾವ ಮತ್ತು ಹೊಸ ಅನುಭವಗಳನ್ನು ಸ್ವೀಕರಿಸುವುದು ನನ್ನ ವ್ಯಕ್ತಿತ್ವದ ಪ್ರಮುಖ ಅಂಶಗಳಾಗಿವೆ. ನನ್ನ ನೆಚ್ಚಿನ ಆಹಾರ ಚಿಕನ್ ಬಿರಿಯಾನಿ. ಭವಿಷ್ಯದಲ್ಲಿ ಶಿಕ್ಷಣ, ನಾಯಕತ್ವ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಗುರಿಯನ್ನು ಹೊಂದಿದ್ದೇನೆ.
50pf08vweocdde5d55qvai8rdk31evr
ಸದಸ್ಯರ ಚರ್ಚೆಪುಟ:Daneshi C
3
179733
1376913
2026-07-18T07:59:28Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376913
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Daneshi C}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೨೯, ೧೮ ಜುಲೈ ೨೦೨೬ (IST)
28akeozymn6eu1l8olrq87aynrvkeh3
ಸದಸ್ಯ:Daneshi C
2
179734
1376914
2026-07-18T08:10:59Z
Daneshi C
100599
/* */
1376914
wikitext
text/x-wiki
Danesh Choori is the best person in Babaleshwar Veterinary Hospital.
dqm6oi0tce5216fecq43b1vndz5logn
ಸದಸ್ಯರ ಚರ್ಚೆಪುಟ:Shantaveer Ganiger
3
179735
1376917
2026-07-18T08:49:19Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376917
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Shantaveer Ganiger}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೧೯, ೧೮ ಜುಲೈ ೨೦೨೬ (IST)
bc3cxmthfq0vwgi2wrmuuso5yplv966
ಸದಸ್ಯರ ಚರ್ಚೆಪುಟ:Yashwant ishar naik
3
179736
1376918
2026-07-18T09:35:24Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376918
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Yashwant ishar naik}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೦೫, ೧೮ ಜುಲೈ ೨೦೨೬ (IST)
o3xaqfjfd4gd1l9qf32826t3phar134