ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.11 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಹೆಚ್.ಡಿ.ದೇವೇಗೌಡ 0 1154 1376939 1369609 2026-07-18T21:15:32Z Wikinmo 94844 ಪತ್ನಿ ನಿಧನದ ಅಂಶ ಸೇರಿಸಲಾಯಿತು . 1376939 wikitext text/x-wiki {{Infobox officeholder | name = ಹೆಚ್. ಡಿ. ದೇವೇಗೌಡ | image = H. D. Deve Gowda BNC.jpg | image_size = | caption = | office = [[ಭಾರತ]]ದ ೧೧ನೇ [[ಪ್ರಧಾನ ಮಂತ್ರಿ|ಪ್ರಧಾನಮಂತ್ರಿ]]<ref>{{cite web |last1=Depar of Justice |last2=Ministry of Law & Justice |last3=Government of India |title=H. D. Deve Gowda |url=https://doj.gov.in/about-us/minister/former-minister/h-d-deve-gowda |website=doj.gov.in |access-date=13 December 2021 |quote=[H. D.] Deve Gowda [...] served as the 11th Prime Minister of India from June 1996 to April 1997.}}</ref> | president = [[ಶಂಕರ್ ದಯಾಳ್ ಶರ್ಮಾ]] | term_start = ೧ ಜೂನ್ ೧೯೯೬ | term_end = ೨೧ ಎಪ್ರಿಲ್ ೧೯೯೭ | predecessor = [[ಅಟಲ್ ಬಿಹಾರಿ ವಾಜಪೇಯಿ]] | successor = [[ಇಂದ್ರಕುಮಾರ್ ಗುಜ್ರಾಲ್]] | office3 = ಗೃಹ ಮಂತ್ರಿ | term_start3 = ೧ ಜೂನ್ ೧೯೯೬ | term_end3 = ೨೮ ಜೂನ್ ೧೯೯೬ | primeminister3 = | predecessor3 = ಮುರಳಿ ಮನೋಹರ ಜೋಶಿ | successor3 = [[ಇಂದ್ರಜಿತ್ ಗುಪ್ತಾ]] | office4 = [[ಕರ್ನಾಟಕ]] ರಾಜ್ಯದ ೮ನೇ ಮುಖ್ಯಮಂತ್ರಿ | governor4 = [[ಖುರ್ಷೆದ್ ಅಲಂ ಖಾನ್|ಖುರ್ಷಿದ್ ಅಲಮ್ ಖಾನ್]] | term_start4 = ೧೧ ಡಿಸೆಂಬರ್ ೧೯೯೪ | term_end4 = ೩೧ ಮೇ ೧೯೯೬ | predecessor4 = [[ವೀರಪ್ಪ ಮೊಯ್ಲಿ]] | successor4 = [[ಜೆ ಹೆಚ್ ಪಟೇಲ್|ಜೆ. ಹೆಚ್. ಪಟೇಲ್]] | office1 = ರಾಜ್ಯಸಭಾ ಸದಸ್ಯ | constituency1 = ಕರ್ನಾಟಕ | term_start1 = ೨೬ ಜೂನ್ ೨೦೨೦ | term_end1 = | predecessor1 = [[ಡಿ. ಕುಪ್ಪೇಂದ್ರ ರೆಡ್ಡಿ]] | successor1 = | constituency2 = ಕರ್ನಾಟಕ | term_start2 = ೨೩ ಸೆಪ್ಟೆಂಬರ್ ೧೯೯೬ | term_end2 = ೨ ಮಾರ್ಚ್ ೧೯೯೮ | predecessor2 = ಲೀಲಾದೇವಿ ಆರ್. ಪ್ರಸಾದ್ | successor2 = ಎ. ಲಕ್ಷ್ಮೀಸಾಗರ್ | office5 = [[ಜನತಾ ದಳ (ಜಾತ್ಯಾತೀತ)]] ಪಕ್ಷದ ಅಧ್ಯಕ್ಷ | term_start5 = ಜುಲೈ ೧೯೯೯ | term_end5 = | predecessor5 = ಪ್ರಥಮ ಅಧ್ಯಕ್ಷ | successor5 = | office6 = ಲೋಕಸಭಾ ಸದಸ್ಯ | constituency6 = [[ಹಾಸನ (ಲೋಕ ಸಭೆ ಚುನಾವಣಾ ಕ್ಷೇತ್ರ)|ಹಾಸನ]] | term_start6 = ೧೭ ಮೇ ೨೦೦೪ | term_end6 = ೨೩ ಮೇ ೨೦೧೯ | predecessor6 = ಜಿ. ಪುಟ್ಟಸ್ವಾಮಿ ಗೌಡ | successor6 = [[ಪ್ರಜ್ವಲ್ ರೇವಣ್ಣ]] | constituency7 = ಕನಕಪುರ | term_start7 = ೨ ಫೆಬ್ರವರಿ ೨೦೦೨ | term_end7 = ೧೬ ಮೇ ೨೦೦೪ | predecessor7 = ಎಮ್. ವಿ. ಚಂದ್ರಶೇಖರಮೂರ್ತಿ | successor7 = ತೇಜಸ್ವಿನಿ ಶ್ರೀರಮೇಶ್ | constituency8 = ಹಾಸನ | term_start8 = ೧೦ ಮಾರ್ಚ್ ೧೯೯೮ | term_end8 = ೨೬ ಎಪ್ರಿಲ್ ೧೯೯೯ | predecessor8 = ರುದ್ರೇಶ್ ಗೌಡ | successor8 = ಜಿ. ಪುಟ್ಟಸ್ವಾಮಿಗೌಡ | constituency9 = ಹಾಸನ | term_start9 = ೨೦ ಜೂನ್ ೧೯೯೧ | term_end9 = ೧೧ ಡಿಸೆಂಬರ್ ೧೯೯೪ | predecessor9 = ಹೆಚ್. ಸಿ. ಶ್ರಿಕಂಠಯ್ಯ | successor9 = ರುದ್ರೇಶ್ ಗೌಡ | office10 = [[ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು|ಕರ್ನಾಟಕ ವಿಧಾನಸಭಾ]] ಸದಸ್ಯ | constituency10 = [[ರಾಮನಗರ]] | term_start10 = {{Start date|೧೯೯೪||}} | term_end10 = {{End date|೧೯೯೬||}} | predecessor10 = ಸಿ. ಎಮ್. ಲಿಂಗಪ್ಪ | successor10 = ಸಿ. ಎಮ್. ಲಿಂಗಪ್ಪ | constituency11 = ಹೊಳೆನರಸೀಪುರ | term_start11 = {{Start date|೧೯೬೨||}} | term_end11 = {{End date|೧೯೮೯||}} | predecessor11 = ವೈ. ವೀರಪ್ಪ | successor11 = ಜಿ. ಪುಟ್ಟಸ್ವಾಮಿಗೌಡ | birth_date = {{birth date and age|೧೯೩೩|೦೫|೧೮|df=}} | birth_place = ಆಗಿನ ಬ್ರಿಟೀಷ್ ಆಡಳಿತದ [[ಹರದನಹಳ್ಳಿ]], [[ಮೈಸೂರು ರಾಜ್ಯ]], <br /> {{small|(ಈಗಿನ [[ಕರ್ನಾಟಕ]] ರಾಜ್ಯ, [[ಭಾರತ]])}} | party = [[ಜಾತ್ಯಾತೀತ ಜನತಾದಳ]]<br />{{small|(೧೯೯೯ರಿಂದ)}} | otherparty = *[[ಜನತಾದಳ]] <small>(೧೯೯೦–೧೯೯೯)</small> *[[ಜನತಾ ಪಕ್ಷ]] <small>(೧೯೭೭–೧೯೯೦)</small> *[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಒ)]] <small>(೧೯೭೨–೧೯೭೬)</small> *ಯುಒಪಿ <small>(೧೯೭೬–೧೯೭೭)</small><ref>{{Cite web|title=Leaders of the Opposition of Karnataka Legislative Assembly since 1962|url=http://kla.kar.nic.in/assembly/review/previousleaderofopposition.htm|access-date=2021-08-09|website=kla.kar.nic.in}}</ref> *[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] <small>(೧೯೫೩–೧೯೬೨)</small> | spouse = {{Marriage|ಚೆನ್ನಮ್ಮ|25 May 1954}} | children = ಮಕ್ಕಳು ೬ | profession = ರಾಜಕಾರಿಣಿ, ಕೃಷಿಕ, ಅಭಿಯಂತರ | website = {{URL|http://hddevegowda.in}} | signature = DeveGowda autograph.jpg | education = ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ | nationality = ಭಾರತೀಯ | alma_mater = ಎಲ್. ವಿ. ಪಾಲಿಟೆಕ್ನಿಕ್ | nickname = ಮಣ್ಣಿನ ಮಗ <br /> ದೊಡ್ ಗೌಡ್ರು }} '''ಎಚ್.ಡಿ. ದೇವೇಗೌಡ''' (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು [[ಭಾರತ|ಭಾರತದ]] ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು [[ಕರ್ನಾಟಕ]] ರಾಜ್ಯದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿ|ಮುಖ್ಯಮಂತ್ರಿಗಳು]].<ref name="pmindia1">{{cite web|url=http://www.pmindia.gov.in/en/former_pm/shri-h-d-deve-gowda/|title=Shri H. D. Deve Gowda|publisher=pmindia.gov.in}}</ref><ref name="www.britannica.com">{{cite web|url=http://www.britannica.com/EBchecked/topic/938170/HD-Deve-Gowda |title=Britannica article}}</ref><ref name="janata.in">{{cite web|title=JDS Leader: H. D. Deve Gowda Profile|url=http://www.janata.in/index.php?option=com_content&view=article&id=55&Itemid=62|publisher=janata.in|archiveurl=https://web.archive.org/web/20100925020517/http://www.janata.in/index.php?option=com_content&view=article&id=55&Itemid=62}}</ref> 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು. ==ಜೀವನ== ದೇವೇಗೌಡರು [[ಮೇ ೧೮]], [[೧೯೩೩]] ರಂದು [[ಹಾಸನ]] ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ [[ಎಚ್. ಡಿ. ಕುಮಾರಸ್ವಾಮಿ|ಎಚ್.ಡಿ. ಕುಮಾರಸ್ವಾಮಿ]] ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ.<ref>{{cite web|url=http://www.asiaweek.com/asiaweek/96/0607/nat4.html|title=Asiaweek article}}</ref><ref>{{cite web|url=http://www.newindianexpress.com/states/karnataka/At-81-Gowda-Lives-on-Ragi-Mudde-on-the-Campaign-Trail/2014/03/28/article2135490.ece#.UzU21qiSySo|title=New Indian Express article|access-date=2017-06-11|archive-date=2014-03-29|archive-url=https://web.archive.org/web/20140329014142/http://www.newindianexpress.com/states/karnataka/At-81-Gowda-Lives-on-Ragi-Mudde-on-the-Campaign-Trail/2014/03/28/article2135490.ece#.UzU21qiSySo|url-status=dead}}</ref><ref>{{cite web|title=Deve Gowda goes down memory lane|url=http://www.thehindu.com/todays-paper/tp-national/tp-karnataka/Deve-Gowda-goes-down-memory-lane/article16652770.ece|work=The Hindu}}</ref> [[ಎಚ್. ಡಿ. ಕುಮಾರಸ್ವಾಮಿ|ಎಚ್.ಡಿ. ಕುಮಾರಸ್ವಾಮಿ]] ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ. ಅವರ ಪತ್ನಿ ಚೆನ್ನಮ್ಮನವರು ೧೮ ಜುಲೈ ೨೦೨೬ ರಂದು ಉಸಿರಾಟದ ತೊಂದರೆ ಹಾಗೂ ಹೃದಯಾಘಾತದಿಂದ ನಿಧನರಾದರು<ref>{{Cite web |last=ವಾರ್ತೆ |first=​ಪ್ರಜಾವಾಣಿ |title=ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ |url=https://www.prajavani.net/news/karnataka-news/chennamma-devegowda-wife-of-former-pm-passes-away-4132539 |access-date=2026-07-18 |website=Prajavani |language=kn}}</ref>. ==ಸಾರ್ವಜನಿಕ ಜೀವನ== [[೧೯೫೩]]ರಲ್ಲಿ [[ಕಾಂಗ್ರೆಸ್ ಪಕ್ಷ|ಕಾಂಗ್ರೆಸ್ ಪಕ್ಷದ]] ಸದಸ್ಯರಾದರು. [[೧೯೬೨]] ರವರೆಗೆ [[ಕಾಂಗ್ರೆಸ್]] ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು [[ವಿಧಾನ ಸಭೆ|ವಿಧಾನ ಸಭೆಗೆ]] ಚುನಾಯಿತರಾದರು.<ref>{{cite web|last1=Maitra|first1=Susan|last2=Maitra|first2=Ramtanu|title=The 'leftist' United Front takes the helm|url=http://www.larouchepub.com/eiw/public/1996/eirv23n26-19960621/eirv23n26-19960621.pdf|website=[[Executive Intelligence Review]]|publisher=larouchepub.com|page=45}}</ref> ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. [[೧೯೭೨]] ರಿಂದ [[೧೯೭೬]] ರವರೆಗೆ ಮತ್ತು [[ನವೆಂಬರ್]] [[೧೯೭೬]] ರಿಂದ [[೧೯೭೭]] ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. [[೧೯೭೫]]-[[೧೯೭೬|೭೬]]ರ [[ತುರ್ತು ಪರಿಸ್ಥಿತಿ|ತುರ್ತು ಪರಿಸ್ಥಿತಿಯಲ್ಲಿ]] ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ [[ಕರ್ನಾಟಕ]] ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. [[೧೯೮೭]]ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. [[೧೯೯೧]]ರಲ್ಲಿ [[ಹಾಸನ]] ಲೋಕಸಭಾ ಕ್ಷೇತ್ರದಿಂದ [[ಲೋಕಸಭೆ|ಲೋಕಸಭೆಗೆ]] ಚುನಾಯಿತರಾದರು. ==ಮುಖ್ಯಮಂತ್ರಿ== ಇದರ ನಂತರ [[ಜನತಾ ದಳ|ಜನತಾ ದಳಕ್ಕೆ]] ರಾಜ್ಯಾಧ್ಯಕ್ಷರಾದ ದೇವೇಗೌಡರು [[೧೯೯೪]] ರಲ್ಲಿ [[ಕರ್ನಾಟಕ]] ರಾಜ್ಯದ ೧೪ ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.<ref>{{cite web |url=http://www.janatadalsecular.org.in/ourleaders_devegowda.htm |title=Janata Dal (Secular) |publisher=Janatadalsecular.org.in |access-date=2017-06-11 |archive-date=2012-08-04 |archive-url=https://archive.is/20120804132733/http://www.janatadalsecular.org.in/ourleaders_devegowda.htm |url-status=deviated |archivedate=2012-08-04 |archiveurl=https://archive.is/20120804132733/http://www.janatadalsecular.org.in/ourleaders_devegowda.htm }}</ref><ref>{{cite web |url=http://www.janata.in/index.php?option=com_content&view=article&id=53:janata-dal-secular&catid=36:jds&Itemid=60 |title=Janata Dal Secular |publisher=Janata.in |access-date=2017-06-11 |archive-date=2011-10-07 |archive-url=https://web.archive.org/web/20111007035451/http://www.janata.in/index.php?option=com_content&view=article&id=53:janata-dal-secular&catid=36:jds&Itemid=60 |url-status=dead }}</ref><ref>{{cite web |url=http://www.janatadalsecular.org.in/history.htm |title=Janata Dal (Secular) |publisher=Janatadalsecular.org.in |access-date=2017-06-11 |archive-date=2012-08-04 |archive-url=https://archive.is/20120804112104/http://www.janatadalsecular.org.in/history.htm |url-status=deviated |archivedate=2012-08-04 |archiveurl=https://archive.is/20120804112104/http://www.janatadalsecular.org.in/history.htm }}</ref> ==ಪ್ರಧಾನಮಂತ್ರಿ== [[೧೯೯೬]] ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಯುನೈಟೆಡ್ ಫ್ರಂಟ್ (ಕಾಂಗ್ರೆಸ್ ಹೊರತು ಮತ್ತು ಬಿಜೆಪಿ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಒಂದು ಸಂಘ) ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದರು. ಅನಿರೀಕ್ಷಿತವಾಗಿ, ದೇವೇಗೌಡರು ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಭಾರತದ 11 ನೇ ಪ್ರಧಾನಿಯಾದರು. ಅವರು 1 ಜೂನ್ 1996 ರಂದು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು 1997 ರ ಏಪ್ರಿಲ್ 21 ರವರೆಗೆ ಅಧಿಕಾರದಲ್ಲಿ ಮುಂದುವರೆದರು. ಅಲ್ಲದೆ, ಅವರು ಯುನೈಟೆಡ್ ಫ್ರಂಟ್‌ನ ಸ್ಟೀರಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು.<ref>{{Cite web |last=Ram |title=JDS LEADERS |url=http://www.janata.in/index.php?option=com_content&view=article&id=55&Itemid=62 |archive-url=https://web.archive.org/web/20100925020517/http://www.janata.in/index.php?option=com_content&view=article&id=55&Itemid=62 |archive-date=2010-09-25 |access-date=2026-03-08 |website=www.janata.in |language=en-gb}}</ref> ದೆಹಲಿ ಮೆಟ್ರೋ ಯೋಜನೆಯ ಕೀರ್ತಿ ಅವರು ಸಲ್ಲುತ್ತದೆ.<ref>{{Cite news |last=Sugata Srinivasaraju |title=The derailment of E Sreedharan |url=https://timesofindia.indiatimes.com/india/the-derailment-of-e-sreedharan/articleshow/81295358.cms |access-date=2026-03-08 |work=The Times of India |issn=0971-8257 |language=en-IN}}</ref> ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ==ಉಲ್ಲೇಖಗಳು == {{commonscat|H. D. Deve Gowda}} {{reflist}} {{Clear}} {{ಭಾರತದ ಪ್ರಧಾನಮಂತ್ರಿಗಳು}} {{ಕರ್ನಾಟಕದ ಮುಖ್ಯಮಂತ್ರಿಗಳು}} <br> <br> {{Interwikineeded}} [[ವರ್ಗ:ಕರ್ನಾಟಕದ ರಾಜಕೀಯ]] [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಭಾರತದ ಪ್ರಧಾನ ಮಂತ್ರಿಗಳು]] [[ವರ್ಗ:೧೯೩೩ ಜನನ]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]] [[ವರ್ಗ:ಕರ್ನಾಟಕದ ಲೋಕ ಸಭೆ ಸದಸ್ಯರು]] [[ವರ್ಗ:ಕರ್ನಾಟಕ ರಾಜಕಾರಣಿಗಳು]] d1zwrl33vauyp30bidc37uwsi3w08ov 1376940 1376939 2026-07-18T21:18:55Z Wikinmo 94844 1376940 wikitext text/x-wiki {{Infobox officeholder | name = ಹೆಚ್. ಡಿ. ದೇವೇಗೌಡ | image = H. D. Deve Gowda BNC.jpg | image_size = | caption = | office = [[ಭಾರತ]]ದ ೧೧ನೇ [[ಪ್ರಧಾನ ಮಂತ್ರಿ|ಪ್ರಧಾನಮಂತ್ರಿ]]<ref>{{cite web |last1=Depar of Justice |last2=Ministry of Law & Justice |last3=Government of India |title=H. D. Deve Gowda |url=https://doj.gov.in/about-us/minister/former-minister/h-d-deve-gowda |website=doj.gov.in |access-date=13 December 2021 |quote=[H. D.] Deve Gowda [...] served as the 11th Prime Minister of India from June 1996 to April 1997.}}</ref> | president = [[ಶಂಕರ್ ದಯಾಳ್ ಶರ್ಮಾ]] | term_start = ೧ ಜೂನ್ ೧೯೯೬ | term_end = ೨೧ ಎಪ್ರಿಲ್ ೧೯೯೭ | predecessor = [[ಅಟಲ್ ಬಿಹಾರಿ ವಾಜಪೇಯಿ]] | successor = [[ಇಂದ್ರಕುಮಾರ್ ಗುಜ್ರಾಲ್]] | office3 = ಗೃಹ ಮಂತ್ರಿ | term_start3 = ೧ ಜೂನ್ ೧೯೯೬ | term_end3 = ೨೮ ಜೂನ್ ೧೯೯೬ | primeminister3 = | predecessor3 = ಮುರಳಿ ಮನೋಹರ ಜೋಶಿ | successor3 = [[ಇಂದ್ರಜಿತ್ ಗುಪ್ತಾ]] | office4 = [[ಕರ್ನಾಟಕ]] ರಾಜ್ಯದ ೮ನೇ ಮುಖ್ಯಮಂತ್ರಿ | governor4 = [[ಖುರ್ಷೆದ್ ಅಲಂ ಖಾನ್|ಖುರ್ಷಿದ್ ಅಲಮ್ ಖಾನ್]] | term_start4 = ೧೧ ಡಿಸೆಂಬರ್ ೧೯೯೪ | term_end4 = ೩೧ ಮೇ ೧೯೯೬ | predecessor4 = [[ವೀರಪ್ಪ ಮೊಯ್ಲಿ]] | successor4 = [[ಜೆ ಹೆಚ್ ಪಟೇಲ್|ಜೆ. ಹೆಚ್. ಪಟೇಲ್]] | office1 = ರಾಜ್ಯಸಭಾ ಸದಸ್ಯ | constituency1 = ಕರ್ನಾಟಕ | term_start1 = ೨೬ ಜೂನ್ ೨೦೨೦ | term_end1 = | predecessor1 = [[ಡಿ. ಕುಪ್ಪೇಂದ್ರ ರೆಡ್ಡಿ]] | successor1 = | constituency2 = ಕರ್ನಾಟಕ | term_start2 = ೨೩ ಸೆಪ್ಟೆಂಬರ್ ೧೯೯೬ | term_end2 = ೨ ಮಾರ್ಚ್ ೧೯೯೮ | predecessor2 = ಲೀಲಾದೇವಿ ಆರ್. ಪ್ರಸಾದ್ | successor2 = ಎ. ಲಕ್ಷ್ಮೀಸಾಗರ್ | office5 = [[ಜನತಾ ದಳ (ಜಾತ್ಯಾತೀತ)]] ಪಕ್ಷದ ಅಧ್ಯಕ್ಷ | term_start5 = ಜುಲೈ ೧೯೯೯ | term_end5 = | predecessor5 = ಪ್ರಥಮ ಅಧ್ಯಕ್ಷ | successor5 = | office6 = ಲೋಕಸಭಾ ಸದಸ್ಯ | constituency6 = [[ಹಾಸನ (ಲೋಕ ಸಭೆ ಚುನಾವಣಾ ಕ್ಷೇತ್ರ)|ಹಾಸನ]] | term_start6 = ೧೭ ಮೇ ೨೦೦೪ | term_end6 = ೨೩ ಮೇ ೨೦೧೯ | predecessor6 = ಜಿ. ಪುಟ್ಟಸ್ವಾಮಿ ಗೌಡ | successor6 = [[ಪ್ರಜ್ವಲ್ ರೇವಣ್ಣ]] | constituency7 = ಕನಕಪುರ | term_start7 = ೨ ಫೆಬ್ರವರಿ ೨೦೦೨ | term_end7 = ೧೬ ಮೇ ೨೦೦೪ | predecessor7 = ಎಮ್. ವಿ. ಚಂದ್ರಶೇಖರಮೂರ್ತಿ | successor7 = ತೇಜಸ್ವಿನಿ ಶ್ರೀರಮೇಶ್ | constituency8 = ಹಾಸನ | term_start8 = ೧೦ ಮಾರ್ಚ್ ೧೯೯೮ | term_end8 = ೨೬ ಎಪ್ರಿಲ್ ೧೯೯೯ | predecessor8 = ರುದ್ರೇಶ್ ಗೌಡ | successor8 = ಜಿ. ಪುಟ್ಟಸ್ವಾಮಿಗೌಡ | constituency9 = ಹಾಸನ | term_start9 = ೨೦ ಜೂನ್ ೧೯೯೧ | term_end9 = ೧೧ ಡಿಸೆಂಬರ್ ೧೯೯೪ | predecessor9 = ಹೆಚ್. ಸಿ. ಶ್ರಿಕಂಠಯ್ಯ | successor9 = ರುದ್ರೇಶ್ ಗೌಡ | office10 = [[ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು|ಕರ್ನಾಟಕ ವಿಧಾನಸಭಾ]] ಸದಸ್ಯ | constituency10 = [[ರಾಮನಗರ]] | term_start10 = {{Start date|೧೯೯೪||}} | term_end10 = {{End date|೧೯೯೬||}} | predecessor10 = ಸಿ. ಎಮ್. ಲಿಂಗಪ್ಪ | successor10 = ಸಿ. ಎಮ್. ಲಿಂಗಪ್ಪ | constituency11 = ಹೊಳೆನರಸೀಪುರ | term_start11 = {{Start date|೧೯೬೨||}} | term_end11 = {{End date|೧೯೮೯||}} | predecessor11 = ವೈ. ವೀರಪ್ಪ | successor11 = ಜಿ. ಪುಟ್ಟಸ್ವಾಮಿಗೌಡ | birth_date = {{birth date and age|೧೯೩೩|೦೫|೧೮|df=}} | birth_place = ಆಗಿನ ಬ್ರಿಟೀಷ್ ಆಡಳಿತದ [[ಹರದನಹಳ್ಳಿ]], [[ಮೈಸೂರು ರಾಜ್ಯ]], <br /> {{small|(ಈಗಿನ [[ಕರ್ನಾಟಕ]] ರಾಜ್ಯ, [[ಭಾರತ]])}} | party = [[ಜಾತ್ಯಾತೀತ ಜನತಾದಳ]]<br />{{small|(೧೯೯೯ರಿಂದ)}} | otherparty = *[[ಜನತಾದಳ]] <small>(೧೯೯೦–೧೯೯೯)</small> *[[ಜನತಾ ಪಕ್ಷ]] <small>(೧೯೭೭–೧೯೯೦)</small> *[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಒ)]] <small>(೧೯೭೨–೧೯೭೬)</small> *ಯುಒಪಿ <small>(೧೯೭೬–೧೯೭೭)</small><ref>{{Cite web|title=Leaders of the Opposition of Karnataka Legislative Assembly since 1962|url=http://kla.kar.nic.in/assembly/review/previousleaderofopposition.htm|access-date=2021-08-09|website=kla.kar.nic.in}}</ref> *[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] <small>(೧೯೫೩–೧೯೬೨)</small> | spouse = {{Marriage|ಚೆನ್ನಮ್ಮ|25 May 1954}} | children = ಮಕ್ಕಳು ೬ | profession = ರಾಜಕಾರಿಣಿ, ಕೃಷಿಕ, ಅಭಿಯಂತರ | website = {{URL|http://hddevegowda.in}} | signature = DeveGowda autograph.jpg | education = ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ | nationality = ಭಾರತೀಯ | alma_mater = ಎಲ್. ವಿ. ಪಾಲಿಟೆಕ್ನಿಕ್ | nickname = ಮಣ್ಣಿನ ಮಗ <br /> ದೊಡ್ ಗೌಡ್ರು }} '''ಎಚ್.ಡಿ. ದೇವೇಗೌಡ''' (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು [[ಭಾರತ|ಭಾರತದ]] ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು [[ಕರ್ನಾಟಕ]] ರಾಜ್ಯದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿ|ಮುಖ್ಯಮಂತ್ರಿಗಳು]].<ref name="pmindia1">{{cite web|url=http://www.pmindia.gov.in/en/former_pm/shri-h-d-deve-gowda/|title=Shri H. D. Deve Gowda|publisher=pmindia.gov.in}}</ref><ref name="www.britannica.com">{{cite web|url=http://www.britannica.com/EBchecked/topic/938170/HD-Deve-Gowda |title=Britannica article}}</ref><ref name="janata.in">{{cite web|title=JDS Leader: H. D. Deve Gowda Profile|url=http://www.janata.in/index.php?option=com_content&view=article&id=55&Itemid=62|publisher=janata.in|archiveurl=https://web.archive.org/web/20100925020517/http://www.janata.in/index.php?option=com_content&view=article&id=55&Itemid=62}}</ref> 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು. ==ಜೀವನ== ದೇವೇಗೌಡರು [[ಮೇ ೧೮]], [[೧೯೩೩]] ರಂದು [[ಹಾಸನ]] ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ [[ಎಚ್. ಡಿ. ಕುಮಾರಸ್ವಾಮಿ|ಎಚ್.ಡಿ. ಕುಮಾರಸ್ವಾಮಿ]] ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ.<ref>{{cite web|url=http://www.asiaweek.com/asiaweek/96/0607/nat4.html|title=Asiaweek article}}</ref><ref>{{cite web|url=http://www.newindianexpress.com/states/karnataka/At-81-Gowda-Lives-on-Ragi-Mudde-on-the-Campaign-Trail/2014/03/28/article2135490.ece#.UzU21qiSySo|title=New Indian Express article|access-date=2017-06-11|archive-date=2014-03-29|archive-url=https://web.archive.org/web/20140329014142/http://www.newindianexpress.com/states/karnataka/At-81-Gowda-Lives-on-Ragi-Mudde-on-the-Campaign-Trail/2014/03/28/article2135490.ece#.UzU21qiSySo|url-status=dead}}</ref><ref>{{cite web|title=Deve Gowda goes down memory lane|url=http://www.thehindu.com/todays-paper/tp-national/tp-karnataka/Deve-Gowda-goes-down-memory-lane/article16652770.ece|work=The Hindu}}</ref> [[ಎಚ್. ಡಿ. ಕುಮಾರಸ್ವಾಮಿ|ಎಚ್.ಡಿ. ಕುಮಾರಸ್ವಾಮಿ]] ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ. ಅವರ ಪತ್ನಿ ಚೆನ್ನಮ್ಮನವರು ೧೮ ಜುಲೈ ೨೦೨೬ ರಂದು ಉಸಿರಾಟದ ತೊಂದರೆ ಹಾಗೂ ಹೃದಯಾಘಾತದಿಂದ ನಿಧನರಾದರು<ref>{{Cite web |first= |title=ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ |url=https://www.prajavani.net/news/karnataka-news/chennamma-devegowda-wife-of-former-pm-passes-away-4132539 |access-date=2026-07-18 |website=Prajavani |language=kn}}</ref>. ==ಸಾರ್ವಜನಿಕ ಜೀವನ== [[೧೯೫೩]]ರಲ್ಲಿ [[ಕಾಂಗ್ರೆಸ್ ಪಕ್ಷ|ಕಾಂಗ್ರೆಸ್ ಪಕ್ಷದ]] ಸದಸ್ಯರಾದರು. [[೧೯೬೨]] ರವರೆಗೆ [[ಕಾಂಗ್ರೆಸ್]] ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು [[ವಿಧಾನ ಸಭೆ|ವಿಧಾನ ಸಭೆಗೆ]] ಚುನಾಯಿತರಾದರು.<ref>{{cite web|last1=Maitra|first1=Susan|last2=Maitra|first2=Ramtanu|title=The 'leftist' United Front takes the helm|url=http://www.larouchepub.com/eiw/public/1996/eirv23n26-19960621/eirv23n26-19960621.pdf|website=[[Executive Intelligence Review]]|publisher=larouchepub.com|page=45}}</ref> ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. [[೧೯೭೨]] ರಿಂದ [[೧೯೭೬]] ರವರೆಗೆ ಮತ್ತು [[ನವೆಂಬರ್]] [[೧೯೭೬]] ರಿಂದ [[೧೯೭೭]] ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. [[೧೯೭೫]]-[[೧೯೭೬|೭೬]]ರ [[ತುರ್ತು ಪರಿಸ್ಥಿತಿ|ತುರ್ತು ಪರಿಸ್ಥಿತಿಯಲ್ಲಿ]] ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ [[ಕರ್ನಾಟಕ]] ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. [[೧೯೮೭]]ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. [[೧೯೯೧]]ರಲ್ಲಿ [[ಹಾಸನ]] ಲೋಕಸಭಾ ಕ್ಷೇತ್ರದಿಂದ [[ಲೋಕಸಭೆ|ಲೋಕಸಭೆಗೆ]] ಚುನಾಯಿತರಾದರು. ==ಮುಖ್ಯಮಂತ್ರಿ== ಇದರ ನಂತರ [[ಜನತಾ ದಳ|ಜನತಾ ದಳಕ್ಕೆ]] ರಾಜ್ಯಾಧ್ಯಕ್ಷರಾದ ದೇವೇಗೌಡರು [[೧೯೯೪]] ರಲ್ಲಿ [[ಕರ್ನಾಟಕ]] ರಾಜ್ಯದ ೧೪ ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.<ref>{{cite web |url=http://www.janatadalsecular.org.in/ourleaders_devegowda.htm |title=Janata Dal (Secular) |publisher=Janatadalsecular.org.in |access-date=2017-06-11 |archive-date=2012-08-04 |archive-url=https://archive.is/20120804132733/http://www.janatadalsecular.org.in/ourleaders_devegowda.htm |url-status=deviated |archivedate=2012-08-04 |archiveurl=https://archive.is/20120804132733/http://www.janatadalsecular.org.in/ourleaders_devegowda.htm }}</ref><ref>{{cite web |url=http://www.janata.in/index.php?option=com_content&view=article&id=53:janata-dal-secular&catid=36:jds&Itemid=60 |title=Janata Dal Secular |publisher=Janata.in |access-date=2017-06-11 |archive-date=2011-10-07 |archive-url=https://web.archive.org/web/20111007035451/http://www.janata.in/index.php?option=com_content&view=article&id=53:janata-dal-secular&catid=36:jds&Itemid=60 |url-status=dead }}</ref><ref>{{cite web |url=http://www.janatadalsecular.org.in/history.htm |title=Janata Dal (Secular) |publisher=Janatadalsecular.org.in |access-date=2017-06-11 |archive-date=2012-08-04 |archive-url=https://archive.is/20120804112104/http://www.janatadalsecular.org.in/history.htm |url-status=deviated |archivedate=2012-08-04 |archiveurl=https://archive.is/20120804112104/http://www.janatadalsecular.org.in/history.htm }}</ref> ==ಪ್ರಧಾನಮಂತ್ರಿ== [[೧೯೯೬]] ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಯುನೈಟೆಡ್ ಫ್ರಂಟ್ (ಕಾಂಗ್ರೆಸ್ ಹೊರತು ಮತ್ತು ಬಿಜೆಪಿ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಒಂದು ಸಂಘ) ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದರು. ಅನಿರೀಕ್ಷಿತವಾಗಿ, ದೇವೇಗೌಡರು ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಭಾರತದ 11 ನೇ ಪ್ರಧಾನಿಯಾದರು. ಅವರು 1 ಜೂನ್ 1996 ರಂದು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು 1997 ರ ಏಪ್ರಿಲ್ 21 ರವರೆಗೆ ಅಧಿಕಾರದಲ್ಲಿ ಮುಂದುವರೆದರು. ಅಲ್ಲದೆ, ಅವರು ಯುನೈಟೆಡ್ ಫ್ರಂಟ್‌ನ ಸ್ಟೀರಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು.<ref>{{Cite web |last=Ram |title=JDS LEADERS |url=http://www.janata.in/index.php?option=com_content&view=article&id=55&Itemid=62 |archive-url=https://web.archive.org/web/20100925020517/http://www.janata.in/index.php?option=com_content&view=article&id=55&Itemid=62 |archive-date=2010-09-25 |access-date=2026-03-08 |website=www.janata.in |language=en-gb}}</ref> ದೆಹಲಿ ಮೆಟ್ರೋ ಯೋಜನೆಯ ಕೀರ್ತಿ ಅವರು ಸಲ್ಲುತ್ತದೆ.<ref>{{Cite news |last=Sugata Srinivasaraju |title=The derailment of E Sreedharan |url=https://timesofindia.indiatimes.com/india/the-derailment-of-e-sreedharan/articleshow/81295358.cms |access-date=2026-03-08 |work=The Times of India |issn=0971-8257 |language=en-IN}}</ref> ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ==ಉಲ್ಲೇಖಗಳು == {{commonscat|H. D. Deve Gowda}} {{reflist}} {{Clear}} {{ಭಾರತದ ಪ್ರಧಾನಮಂತ್ರಿಗಳು}} {{ಕರ್ನಾಟಕದ ಮುಖ್ಯಮಂತ್ರಿಗಳು}} <br> <br> {{Interwikineeded}} [[ವರ್ಗ:ಕರ್ನಾಟಕದ ರಾಜಕೀಯ]] [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಭಾರತದ ಪ್ರಧಾನ ಮಂತ್ರಿಗಳು]] [[ವರ್ಗ:೧೯೩೩ ಜನನ]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]] [[ವರ್ಗ:ಕರ್ನಾಟಕದ ಲೋಕ ಸಭೆ ಸದಸ್ಯರು]] [[ವರ್ಗ:ಕರ್ನಾಟಕ ರಾಜಕಾರಣಿಗಳು]] l6nj8o95qaiqyxokpp5r0b99c2lcgl4 ಸಿದ್ದರಾಮಯ್ಯ 0 22193 1376936 1374712 2026-07-18T20:49:22Z Wikinmo 94844 1376936 wikitext text/x-wiki {{Infobox officeholder | name = ಸಿದ್ದರಾಮಯ್ಯ | image = The Chief Minister of Karnataka Siddaramaiah visits PMO.jpg | caption = ಸಿದ್ದರಾಮಯ್ಯ, 2014 | order = ೧೬ನೇ | subterm = '''ಮಂತ್ರಿಮಂಡಳಿ''' | suboffice = [[ಎರಡನೇ ಸಿದ್ದರಾಮಯ್ಯ ಸಚಿವ ಸಂಪುಟ|ಸಿದ್ದರಾಮಯ್ಯ II]] | office = ಕರ್ನಾಟಕದ ಮುಖ್ಯಮಂತ್ರಿ | governor = [[ಥಾವರ್ ಚಂದ್ ಗೆಹ್ಲೋಟ್]] | deputy = [[ಡಿ. ಕೆ. ಶಿವಕುಮಾರ್]] | term_start = 20 ಮೇ 2023 | term_end = 28 ಮೇ 2026 | predecessor = [[ಬಸವರಾಜ ಬೊಮ್ಮಾಯಿ]] | successor = [[ಡಿ. ಕೆ. ಶಿವಕುಮಾರ್]] | governor1 = {{ubl|[[ಎಚ್. ಆರ್. ಭಾರದ್ವಾಜ್]]|[[ಕೊನಿಜೆಟಿ ರೋಸಯ್ಯ]]|[[ವಜುಭಾಯಿ ವಾಲಾ]]}} | term_start1 = 13 ಮೇ 2013 | term_end1 = 17 ಮೇ 2018 | predecessor1 = [[ಜಗದೀಶ್ ಶೆಟ್ಟರ್]] | successor1 = [[ಬಿ. ಎಸ್. ಯಡಿಯೂರಪ್ಪ]] | office2 = [[ಭಾರತದ ವಿಧಾನಸಭಾ ಸದಸ್ಯ|ಸದಸ್ಯ]] – [[ಕರ್ನಾಟಕ ವಿಧಾನಸಭೆ]] | constituency2 = [[ವರುಣಾ (ವಿಧಾನಸಭಾ ಕ್ಷೇತ್ರ)|ವರುಣಾ]] | term_start2 = 13 ಮೇ 2023 | term_end2 = | predecessor2 = [[ಯತೀಂದ್ರ ಸಿದ್ದರಾಮಯ್ಯ]] | successor2 = | constituency3 = [[ಬಾದಾಮಿ (ವಿಧಾನಸಭಾ ಕ್ಷೇತ್ರ)|ಬಾದಾಮಿ]] | term_start3 = 17 ಮೇ 2018 | term_end3 = 13 ಮೇ 2023 | predecessor3 = [[ಬಿ. ಬಿ. ಚಿಮ್ಮನಕಟ್ಟಿ]] | successor3 = ಭೀಮಸೇನ್ ಚಿಮ್ಮನಕಟ್ಟಿ | constituency4 = [[ವರುಣಾ (ವಿಧಾನಸಭಾ ಕ್ಷೇತ್ರ)|ವರುಣಾ]] | term4 = 2008–2018 | predecessor4 = ''ಕ್ಷೇತ್ರ ಸ್ಥಾಪಿತವಾಗಿದೆ'' | successor4 = [[ಯತೀಂದ್ರ ಸಿದ್ದರಾಮಯ್ಯ]] | constituency5 = [[ಚಾಮುಂಡೇಶ್ವರಿ (ವಿಧಾನಸಭಾ ಕ್ಷೇತ್ರ)|ಚಾಮುಂಡೇಶ್ವರಿ]] | term5 = 2004–2008 | predecessor5 = ಎ. ಎಸ್. ಗುರುಸ್ವಾಮಿ | successor5 = ಎಂ. ಸತ್ಯನಾರಾಯಣ | constituency6 = [[ಚಾಮುಂಡೇಶ್ವರಿ (ವಿಧಾನಸಭಾ ಕ್ಷೇತ್ರ)|ಚಾಮುಂಡೇಶ್ವರಿ]] | term6 = 1994–1999 | predecessor6 = ಎಂ. ರಾಜಶೇಖರ ಮೂರ್ತಿ | successor6 = ಎ. ಎಸ್. ಗುರುಸ್ವಾಮಿ | constituency7 = [[ಚಾಮುಂಡೇಶ್ವರಿ (ವಿಧಾನಸಭಾ ಕ್ಷೇತ್ರ)|ಚಾಮುಂಡೇಶ್ವರಿ]] | term7 = 1983–1989 | predecessor7 = ಡಿ. ಜಯದೇವರಾಜ ಉರ್ಸ್ | successor7 = ಎಂ. ರಾಜಶೇಖರ ಮೂರ್ತಿ | office8 = [[ಕರ್ನಾಟಕ ಉಪಮುಖ್ಯಮಂತ್ರಿ]] | 1blankname8 = ಮುಖ್ಯಮಂತ್ರಿ | 1namedata8 = [[ಧರ್ಮಸಿಂಗ್]] | term_start8 = 28 ಮೇ 2004 | term_end8 = 5 ಆಗಸ್ಟ್ 2005 | predecessor8 = ''ಸ್ವತಃ'' | successor8 = [[ಎಂ. ಪಿ. ಪ್ರಕಾಶ್]] | 1blankname9 = ಮುಖ್ಯಮಂತ್ರಿ | 1namedata9 = [[ಜೆ. ಎಚ್. ಪಟೇಲ್]] | term_start9 = 16 ಮೇ 1996 | term_end9 = 22 ಜುಲೈ 1999 | predecessor9 = [[ಜೆ. ಎಚ್. ಪಟೇಲ್]] | successor9 = ''ಸ್ವತಃ'' | office10 = [[ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ]] | term_start10 = 9 ಅಕ್ಟೋಬರ್ 2019 | term_end10 = 20 ಮೇ 2023 | predecessor10 = [[ಬಿ. ಎಸ್. ಯಡಿಯೂರಪ್ಪ]] | successor10 = [[ಆರ್. ಅಶೋಕ]] | term_start11 = 8 ಜೂನ್ 2009 | term_end11 = 12 ಮೇ 2013 | predecessor11 = [[ಮಲ್ಲಿಕಾರ್ಜುನ ಖರ್ಗೆ]] | successor11 = [[ಎಚ್. ಡಿ. ಕುಮಾರಸ್ವಾಮಿ]] | birth_date = {{birth date and age|1947|08|3|df=y}} | birth_place = [[ಸಿದ್ದರಾಮನ ಹುಂಡಿ|ಸಿದ್ದರಾಮನ ಹುಂಡಿ]], [[ಮೈಸೂರು ರಾಜ್ಯ]], [[ಭಾರತದ ಡೊಮಿನಿಯನ್]] (ಇಂದಿನ [[ಕರ್ನಾಟಕ]], ಭಾರತ) | nationality = [[ಭಾರತೀಯ]] | party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] {{small|(2006–ಇಂದಿನವರೆಗೆ)}} | otherparty = * [[ಆಲ್ ಇಂಡಿಯಾ ಪ್ರೋಗ್ರೆಸಿವ್ ಜನತಾ ದಳ]] {{small|(2005–2006)}} * [[ಜನತಾ ದಳ (ಸೆಕ್ಯುಲರ್)]] {{small|(1999–2005)}} * [[ಜನತಾ ದಳ]] {{small|(1988–1999)}} * [[ಜನತಾ ಪಕ್ಷ]] {{small|(1984–1988)}} * [[ಲೋಕ ದಳ]] {{small|(1983–1984)}} | spouse = ಪಾರ್ವತಿ ಸಿದ್ದರಾಮಯ್ಯ | children = 2; ಇವರಲ್ಲಿ [[ಯತೀಂದ್ರ ಸಿದ್ದರಾಮಯ್ಯ|ಯತೀಂದ್ರ]] | residence = {{ubl|[[ಅನುಗ್ರಹ]], [[ಬೆಂಗಳೂರು]]}} | alma_mater = {{plain list| * [[ಯುವರಾಜ ಕಾಲೇಜು, ಮೈಸೂರು]] <small>([[ವಿಜ್ಞಾನ ಪದವಿ|ಬಿಎಸ್‌ಸಿ]])</small> * [[ಸರದಾ ವಿಲಾಸ್ ಕಾಲೇಜು]] <small>([[ಕಾನೂನು ಪದವಿ|ಎಲ್‌ಎಲ್.ಬಿ.]])</small> }} }} '''ಸಿದ್ದರಾಮಯ್ಯ''' (ಜನನ: ೧೨ ಆಗಸ್ಟ್, [[೧೯೪೮]]) [[ಕರ್ನಾಟಕದ ಮುಖ್ಯಮಂತ್ರಿಗಳು |ಕರ್ನಾಟಕದ ೧೬ನೇ ಮುಖ್ಯಮಂತ್ರಿ]]. ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿ.<ref>{{cite web|url=http://www.cmkarnataka.gov.in/biography-kannada.html|title=ಬಾಳಪಯಣ|language=Kannada|trans-title=Biography|accessdate=25 March 2016|archive-date=30 ಮಾರ್ಚ್ 2016|archive-url=https://web.archive.org/web/20160330022902/http://www.cmkarnataka.gov.in/biography-kannada.html|url-status=dead}}</ref><ref>{{cite web|url=http://timesofindia.indiatimes.com/city/mysuru/im-sidda-rama-and-100-hindu-karnataka-cm-siddaramaiah/articleshow/59615322.cms|title=I'm Sidda-Rama and 100% Hindu: Karnataka CM Siddaramaiah}}</ref><ref name="dna">{{cite news|url=http://www.dnaindia.com/india/1833073/report-siddaramaiah-how-a-mysore-boy-made-it-to-the-top|title=Siddaramaiah: How a Mysore boy made it to the top|author=Raghuram, M.|date=10 May 2013|work=[[Daily News and Analysis|DNA]]|accessdate=2013-05-11|location=[[Mysore]]}}</ref><ref name="bs">{{cite news|url=http://www.business-standard.com/article/current-affairs/siddaramaiah-profiling-the-front-runner-for-k-taka-cm-113050800672_1.html|title=Siddaramaiah - Profiling the front runner for K'taka CM|author=Kulkarni, Mahesh|date=8 May 2013|work=[[Business Standard]]|accessdate=2013-05-09|location=[[ಬೆಂಗಳೂರು]]}}</ref><ref>{{cite web|url=http://southmonitor.com/siddaramaiah-sworn-in-as-karnataka-chief-minister/|title=Siddaramaiah sworn in as Karnataka chief minister|publisher=Southmonitor.com|access-date=2017-09-21|archive-date=2013-12-24|archive-url=https://web.archive.org/web/20131224113005/http://southmonitor.com/siddaramaiah-sworn-in-as-karnataka-chief-minister/|url-status=dead}}</ref> ಇದಕ್ಕೂ ಮೊದಲು 2013ರಿಂದ 2018ರವರೆಗೆ ಈ ಹುದ್ದೆಯನ್ನು ವಹಿಸಿದ್ದರು. ಈ ಮೂಲಕ, ಅವರು [[ಡಿ. ದೇವರಾಜ ಅರಸ್|ಡಿ. ದೇವರಾಜ ಅರಸು]] ಅವರ ದಾಖಲೆ ಮೀರಿ, ಕರ್ನಾಟಕದ ಅತಿದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿದ್ದಾರೆ. ಅವರು 2023ರಿಂದ ವರುಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹಿಂದೆ 2008–2018ರ ಅವಧಿಯಲ್ಲಿ ವರುಣ, 2018–2023ರಲ್ಲಿ ಬಾದಾಮಿ ಹಾಗೂ 2004–2007, 1994–1999 ಮತ್ತು 1983–1989ರಲ್ಲಿ ಚಾಮುಂಡೇಶ್ವರಿ ಕ್ಷೇತ್ರಗಳನ್ನು ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು. ಜನತಾದಳ ಮತ್ತು ಜನತಾದಳ (ಸೆಕ್ಯುಲರ್) ಪಕ್ಷಗಳ ಸದಸ್ಯರಾಗಿದ್ದ ಅವಧಿಯಲ್ಲಿ, 1996–1999 ಮತ್ತು 2004–2005ರಲ್ಲಿ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು 2009–2013 ಮತ್ತು 2019–2023ರ ಅವಧಿಗಳಲ್ಲಿ ಎರಡು ಬಾರಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ==ಬಾಲ್ಯ== [[ಮೈಸೂರು|ಮೈಸೂರಿನ]] ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ ೧೯೪೮ರ ಆಗಸ್ಟ್ ೧೨ ರಂದು ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರದು ತುಂಬು ಮನೆಯ ಅವಿಭಕ್ತ ಕುಟುಂಬ. ಚಿಕ್ಕಂದಿನಲ್ಲೇ [[ಜಾನಪದ]] ನೃತ್ಯ [[ವೀರಗಾಸೆ]], [[ಡೊಳ್ಳು ಕುಣಿತ]], [[ಕಂಸಾಳೆ]] ನೃತ್ಯಗಳನ್ನು ಕಲಿತಿದ್ದಾರೆ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು..<ref>{{cite news|url=http://indianexpress.com/article/india/india-news-india/rakesh-siddaramaiah-karnataka-cm-siddaramaiah-passes-away-2944486/|title=Rakesh Siddaramaiah, Karnataka CM’s son, dies in Belgium|date=2016-07-30|newspaper=[[The Indian Express]]|accessdate=2016-07-31|location=[[ನವ ದೆಹಲಿ]]}}</ref><ref>http://www.rediff.com/news/2008/apr/21spec.htm</ref><ref>http://scroll.in/article/662088/today-could-be-former-prime-minister-deve-gowdas-last-hurrah</ref><ref name="firstpost">{{cite web|url=http://www.firstpost.com/politics/deve-gowda-kumaraswamy-mutely-watch-siddaramaiahs-rise-771617.html|title=Deve Gowda, Kumaraswamy mutely watch Siddaramaiah’s rise|author=Sudhir, T. S.|date=10 May 2013|work=[[Firstpost.com]]|accessdate=2013-05-11}}</ref><ref name="deccan">{{cite news|url=http://www.deccanchronicle.com/130510/news-politics/article/if-denied-cm-gaddi-irked-siddaramaiah-likely-revive-ahinda|title=If denied CM gaddi, irked Siddaramaiah likely to revive AHINDA|author=Hegde, Bhaskar|date=10 May 2013|work=[[Deccan Chronicle]]|accessdate=2013-05-11|location=[[Bengaluru]]|archive-date=2013-06-09|archive-url=https://web.archive.org/web/20130609030751/http://www.deccanchronicle.com/130510/news-politics/article/if-denied-cm-gaddi-irked-siddaramaiah-likely-revive-ahinda|url-status=dead}}</ref> <ref name="bennur">{{cite news|url=http://www.thehindu.com/news/national/karnataka/siddaramanahundi-celebrates-elevation-of-its-proud-son/article4703483.ece|title=Siddaramanahundi celebrates elevation of its proud son|author=Bennur, Shankar|date=11 May 2013|work=The Hindu|accessdate=2013-05-11|location=[[Siddaramanahundi]]}}</ref> == ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ == ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ವರುಣ ಹೋಬಳಿಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಸಿದ್ದರಾಮೆ ಗೌಡ ಮತ್ತು ತಾಯಿ ಬೋರಮ್ಮ. ಆರು ಸಹೋದರರಲ್ಲಿ ಅವರು ನಾಲ್ಕನೆಯವರು. ಅವರು ಕುರುಬ ಗೌಡ ಸಮುದಾಯಕ್ಕೆ ಸೇರಿದವರು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಗಳಿಸಿದರು. ಕಾನೂನು ವೃತ್ತಿಯಲ್ಲಿ, ಅವರು ಮೈಸೂರಿನ ಪ್ರಸಿದ್ಧ ವಕೀಲ ಪಿ. ಎಂ. ಚಿಕ್ಕಬೋರಯ್ಯ ಅವರ ಬಳಿ ಕಿರಿಯ ವಕೀಲರಾಗಿ ಕಾರ್ಯನಿರ್ವಹಿಸಿದರು. ಬಳಿಕ, ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕೆಲಕಾಲ ಕಾನೂನು ಬೋಧಕರಾಗಿಯೂ ಸೇವೆ ಸಲ್ಲಿಸಿದರು. == ರಾಜಕೀಯ ಜೀವನ == *೧೯೮೩ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು. *೧೯೮೫ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು. , ಪಶುಸಂಗೋಪನೆ ಸಚಿವರನ್ನಾಗಿ ನೇಮಕ. . ಸಂಪುಟ ಪುನರ್ರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. *೧೯೮೯ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. ೧೯೯೨ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು. *೧೯೯೪ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. *೧೯೯೯ರ ಚುನಾವಣೆಯ ಹೊತ್ತಿಗೆ ಜನತಾ ದಳ ೨ ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. *೧೯೯೯ರ ಚುನಾವಣೆಯಲ್ಲಿ ಸೋಲು . *೨೦೦೪ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು. *೨೦೦೪ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ೨ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು,<ref name="hindu">{{cite news|url=http://www.thehindu.com/news/national/karnataka/a-decadelong-wait-ends-for-siddaramaiah/article4702867.ece|title=A decade-long wait ends for Siddaramaiah|author=Rajendran, S.|date=10 May 2013|work=[[ದಿ ಹಿಂದೂ]]|accessdate=2013-05-11|location=Bangalore}}</ref> *೨೦೦೬ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. *೨೦೦೮ರಲ್ಲಿ ಗೆದ್ದ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಗೆಲುವು. *೨೦೧೩ರ ಚುನಾವಣೆಯ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ. *ಮೇ ೧೦ ೨೦೧೩ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ ೧೩ ೨೦೧೪ರಂದು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. (೧೩ ಮೇ ೨೦೧೩ – )<ref>{{Cite web |url=http://www.newskarnataka.com/bangalore/Siddaramaiah-rated-fourth-most-popular-Chief-Minister-in-the-country/ |title=Siddaramaiah rated fourth most popular Chief Minister in the country |access-date=2017-09-21 |archive-date=2017-05-14 |archive-url=https://web.archive.org/web/20170514235039/http://www.newskarnataka.com/bangalore/Siddaramaiah-rated-fourth-most-popular-Chief-Minister-in-the-country |url-status=dead }}</ref> <ref name="toi">{{cite news|url=http://articles.timesofindia.indiatimes.com/2009-06-08/bangalore/28158356_1_siddaramaiah-deputy-chief-minister-congress|title=Siddaramaiah journey so far|date=8 June 2009|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|accessdate=2013-05-09|location=Bangalore|archive-date=2013-11-28|archive-url=https://web.archive.org/web/20131128055620/http://articles.timesofindia.indiatimes.com/2009-06-08/bangalore/28158356_1_siddaramaiah-deputy-chief-minister-congress|url-status=dead}}</ref> *ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು.<ref>https://kannada.oneindia.com/news/karnataka/ten-hand-picked-popular-schemes-by-siddaramaiah-government/articlecontent-pf38597-093766.html</ref> *೧೨-೦೫-೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವುಗಳಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.<ref>[https://www.prajavani.net/news/article/2018/05/15/573140.html ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು - ಪ್ರಜಾವಾಣಿ ವರದಿ]</ref>, <ref>{{Cite web |url=http://vijayavani.net/lots-of-ups-and-downs-cm-siddaramaiah-wins-badami-constituency-in-assembly-election/ |title=ಬಾದಾಮಿ ಕ್ಷೇತ್ರದಲ್ಲಿ ಎದ್ದೂ ಬಿದ್ದೂ ಗೆದ್ದ ಸಿದ್ದರಾಮಯ್ಯ - ವಿಜಯವಾಣಿ ವರದಿ |access-date=2018-07-26 |archive-date=2018-07-19 |archive-url=https://web.archive.org/web/20180719214550/http://vijayavani.net/lots-of-ups-and-downs-cm-siddaramaiah-wins-badami-constituency-in-assembly-election/ |url-status=dead }}</ref> *2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು 24ನೇ ಮುಖ್ಯಮಂತ್ರಿ ಆದರು. *2023 ರ ಪ್ರಸಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, [https://krishijagathu.com/gruha-jyothi-application-to-submit-direct-link/ ಗೃಹ ಜ್ಯೋತಿ] {{Webarchive|url=https://web.archive.org/web/20230728153057/https://krishijagathu.com/gruha-jyothi-application-to-submit-direct-link/ |date=2023-07-28 }}, [https://krishijagathu.com/gruha-lakshmi-scheme-%e0%b2%85%e0%b2%b0%e0%b3%8d%e0%b2%9c%e0%b2%bf-%e0%b2%b8%e0%b2%b2%e0%b3%8d%e0%b2%b2%e0%b2%bf%e0%b2%b8%e0%b3%81%e0%b2%b5-%e0%b2%a1%e0%b3%88%e0%b2%b0%e0%b3%86%e0%b2%95%e0%b3%8d/ ಗೃಹ ಲಕ್ಷ್ಮಿ] {{Webarchive|url=https://web.archive.org/web/20230728153056/https://krishijagathu.com/gruha-lakshmi-scheme-%E0%B2%85%E0%B2%B0%E0%B3%8D%E0%B2%9C%E0%B2%BF-%E0%B2%B8%E0%B2%B2%E0%B3%8D%E0%B2%B2%E0%B2%BF%E0%B2%B8%E0%B3%81%E0%B2%B5-%E0%B2%A1%E0%B3%88%E0%B2%B0%E0%B3%86%E0%B2%95%E0%B3%8D/ |date=2023-07-28 }}, ಯೋಜನೆಗಳನ್ನು ಜಾರಿಗೆ ತಂದರು. ==ಉಲ್ಲೇಖಗಳು== {{reflist}} ==ಹೊರಕೊಂಡಿಗಳು== {{commons category|Siddaramaiah}} {{ಕರ್ನಾಟಕದ ಮುಖ್ಯಮಂತ್ರಿಗಳು}} {{Interwikineeded}} [[ವರ್ಗ:೧೯೪೮ ಜನನ]] [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಶಾಸಕರು]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]] [[ವರ್ಗ:ಜೀವಿತ ಜನರು]]<br>[[ವರ್ಗ:ಕರ್ನಾಟಕ ರಾಜಕಾರಣಿಗಳು]]<br> szwgwyxhp6kul335exn6qljb2u87e8u ಡಿ. ಕೆ. ಶಿವಕುಮಾರ್ 0 108565 1376937 1374723 2026-07-18T20:50:10Z Wikinmo 94844 1376937 wikitext text/x-wiki {{Infobox officeholder | name = ಡಿ.ಕೆ. ಶಿವಕುಮಾರ್ | image = The Deputy Chief Minister of Karnataka, Shri D. K. Shivkumar.jpg | caption = ಶಿವಕುಮಾರ್ ೨೦೨೫ ರಲ್ಲಿ | office = ಕರ್ನಾಟಕದ ಮುಖ್ಯಮಂತ್ರಿ | governor = [[ಥಾವರ್ ಚಂದ್ ಗೆಹ್ಲೋಟ್]] | 1blankname = | 1namedata = | term_start = ೩ ಜೂನ್ ೨೦೨೬ | term_end = | predecessor = ಸಿದ್ದರಾಮಯ್ಯ | successor = | office1 = [[:en:Karnataka Legislative Assembly|ಕರ್ನಾಟಕ ವಿಧಾನಸಭೆಯ ಸದಸ್ಯ]] | constituency1 = [[:en:Kanakapura (Vidhana Sabha constituency)|ಕನಕಪುರ]] | term_start1 = ೧೫ ಮೇ ೨೦೦೮ | term_end1 = | predecessor1 = ಪಿ. ಜಿ. ಆರ್. ಸಿಂಧ್ಯಾ | successor1 = | constituency2 = [[:en:Sathanur Assembly constituency|ಸಾತನೂರು]] | term_start2 = ೩೦ ನವೆಂಬರ್ ೧೯೮೯ | term_end2 = ೧೦ ಮೇ ೨೦೦೮ | predecessor2 = ಕೆ.ಎಲ್.ಶಿವಲಿಂಗೇಗೌಡ | successor2 = ಕಚೇರಿ ರದ್ದುಗೊಳಿಸಲಾಗಿದೆ | office3 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು | 1blankname3 = [[:en:President of the Indian National Congress|ರಾಷ್ಟ್ರೀಯ ಅಧ್ಯಕ್ಷರು]] | 1namedata3 = ಮಲ್ಲಿಕಾರ್ಜುನ ಖರ್ಗೆ | term_start3 = ೨ ಜುಲೈ ೨೦೨೦ | term_end3 = | predecessor3 = ದಿನೇಶ್ ಗುಂಡೂರಾವ್ | successor3 = | office4 = ಸಂಪುಟ ಸಚಿವರು, ಕರ್ನಾಟಕ ಸರ್ಕಾರ | governor4 = ಎಚ್ ಆರ್ ಭಾರದ್ವಾಜ್, ಕೊಣಿಜೇಟಿ ರೋಸಯ್ಯ, ವಜುಭಾಯಿ ವಾಲಾ | 1blankname4 = ಮುಖ್ಯಮಂತ್ರಿ | 1namedata4 = ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ | 2blankname4 = ಸಚಿವಾಲಯ ಮತ್ತು ಇಲಾಖೆಗಳು | 2namedata4 = * ಜಲ ಸಂಪನ್ಮೂಲಗಳು * ವೈದ್ಯಕೀಯ ಶಿಕ್ಷಣ *ಶಕ್ತಿ | term_start4 = ೧೧ ಜುಲೈ ೨೦೧೪ | term_end4 = ೨೩ ಜುಲೈ ೨೦೧೯ | predecessor4 = ಎಂ.ಬಿ.ಪಾಟೀಲ್ ( ಜಲಸಂಪನ್ಮೂಲ ) ಶರಣಪ್ರಕಾಶ ಪಾಟೀಲ್ ( ವೈದ್ಯಕೀಯ ಶಿಕ್ಷಣ ) ಕೆಎಸ್ ಈಶ್ವರಪ್ಪ ( ಇಂಧನ ) | successor4 = ರಮೇಶ್ ಜಾರಕಿಹೊಳಿ ಇ.ತುಕಾರಾಂ | office5 = ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ | term_start5 = ೨೦೦೮ | term_end5 = ೨೦೧೦ | predecessor5 = ಕಚೇರಿ ಸ್ಥಾಪಿಸಲಾಗಿದೆ | successor5 = ಈಶ್ವರ ಖಂಡ್ರೆ ಅವರು ೨೦೧೮ ರಂದು ಅಧಿಕಾರ ಸ್ವೀಕರಿಸಿದರು | birth_date = ೧೫ ಮೇ ೧೯೬೨ (ವಯಸ್ಸು ೬೪) | birth_place = ಕನಕಪುರ, ಮೈಸೂರು ರಾಜ್ಯ, ಭಾರತ | party = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | spouse = ಉಷಾ ಶಿವಕುಮಾರ್ | children = ೩ | relatives = ಡಿ.ಕೆ ಸುರೇಶ್ (ಸಹೋದರ) | occupation = ರಾಜಕಾರಣಿ | nationality = ಭಾರತೀಯ | order = ೧೮ನೇ }} '''ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್''' (ಜನನ ೧೫ ಮೇ ೧೯೬೨), ಇವರನ್ನು '''ಡಿ.ಕೆ ಶಿವಕುಮಾರ್''' ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, [[ಕರ್ನಾಟಕ]]ದ ೧೮ನೇ ಮತ್ತು ಪ್ರಸ್ತುತ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿಯಾಗಿದ್ದಾರೆ]]<ref>{{Cite web|url=https://www.prajavani.net/news/karnataka-news/dk-shivakumar-sworn-in-as-karnataka-chief-minister-4033102 }}</ref>. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದು, ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ [[ಕರ್ನಾಟಕ]] ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ [[ಕನಕಪುರ]] ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ==ವೈಯಕ್ತಿಕ ಜೀವನ== ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು [[ಕನಕಪುರ]] ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಜನಿಸಿದರು.<ref>{{Cite web|url=https://www.indiatoday.in/india/story/dk-shivakumar-sathanur-1027920-2017-08-04|title=DK Shivakumar: The man called tiger of Sathanur|date=August 4, 2017|first=Rohini|last=Swamy|website=India Today|language=en|access-date=2020-03-07|archive-date=20 September 2019|archive-url=https://web.archive.org/web/20190920042716/https://www.indiatoday.in/india/story/dk-shivakumar-sathanur-1027920-2017-08-04|url-status=live}}</ref> ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ.<ref>{{Cite news|url=https://www.thehindu.com/news/national/karnataka/shivakumars-father-passes-away/article5523618.ece|title=Shivakumar's father passes away|date=2014-01-01|work=The Hindu|access-date=2020-03-07|language=en-IN|issn=0971-751X|archive-date=3 January 2014|archive-url=https://web.archive.org/web/20140103215825/http://www.thehindu.com/news/national/karnataka/shivakumars-father-passes-away/article5523618.ece|url-status=live}}</ref><ref>{{Cite web |date=2017-08-02 |title=D K Shivakumar: Congress's trusted Vokkaliga strategist-strongman |url=https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |access-date=2019-09-01 |website=Hindustan Times |language=en |archive-date=1 September 2019 |archive-url=https://web.archive.org/web/20190901213855/https://www.hindustantimes.com/india-news/d-k-shivakumar-congress-s-trusted-vokkaliga-strategist-strongman/story-ULEFOaMOQQdtT7b8YdcIaP.html |url-status=live }}</ref> ಇವರ ಸಹೋದರರು [[:en:D. K. Suresh|ಡಿ.ಕೆ.ಸುರೇಶ್]], ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜೀ ಸಂಸದರು.<ref>{{Cite web|url=https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|title=DK Shivakumar likely to be Karnataka Congress chief|date=2020-02-16|website=Hindustan Times|language=en|access-date=2020-03-07|archive-date=20 February 2020|archive-url=https://web.archive.org/web/20200220195701/https://www.hindustantimes.com/india-news/shivakumar-likely-to-be-k-taka-cong-chief/story-U73ycWE4Se33w5wTFUrYJI.html|url-status=live}}</ref> ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.<ref>{{Cite web |url=https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |title=Archived copy |access-date=22 March 2021 |archive-date=2 March 2021 |archive-url=https://web.archive.org/web/20210302040420/https://www.newindianexpress.com/states/karnataka/2021/feb/08/vvips-from-delhi-to-land-in-bengaluru-for-wedding-of-dk-shivakumars-daughter-2261012.html |url-status=live }}</ref> ಡಿ.ಕೆ ಶಿವಕುಮಾರ್ ಇವರು [[ಭಾರತ]]ದ ಶ್ರೀಮಂತ [[ರಾಜಕಾರಣಿ]]ಗಳಲ್ಲಿ ಒಬ್ಬರು.<ref>{{Cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title= D.K.Shivakumar Assets |access-date=26 October 2023}}</ref> ===ಶಿಕ್ಷಣ=== [[:en:D. K. Shivakumar|ಡಿ.ಕೆ.ಶಿವಕುಮಾರ್]] ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ==ರಾಜಕೀಯ ವೃತ್ತಿ== ಶಿವಕುಮಾರ್ ಅವರು ೧೯೮೦ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಕಾಂಗ್ರೆಸ್ ಪಕ್ಷದ ಶ್ರೇಣಿಯ ಮೂಲಕ ಏರಿದರು. ೧೯೮೯ ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆಗ ಅವರು ಕೇವಲ ೨೭ ವರ್ಷ ವಯಸ್ಸಿನವರಾಗಿದ್ದರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.<ref>{{Cite news |last=Prabhu |first=Nagesh |date=2023-04-22 |title=D.K. Shivakumar {{!}} Congress’s man for all seasons |language=en-IN |work=The Hindu |url=https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |access-date=2023-05-04 |issn=0971-751X |archive-date=4 May 2023 |archive-url=https://web.archive.org/web/20230504183100/https://www.thehindu.com/elections/karnataka-assembly/dk-shivakumar-congresss-man-for-all-seasons/article66766314.ece |url-status=live }}</ref> ಶಿವಕುಮಾರ್ ನಂತರದ ೧೯೯೪, ೧೯೯೯ ಮತ್ತು ೨೦೦೪ರ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದರು. ಅವರು ೨೦೦೮, ೨೦೧೩, ೨೦೧೮ ಮತ್ತು ೨೦೨೩ ರಲ್ಲಿ ಕನಕಪುರ ಕ್ಷೇತ್ರದಲ್ಲಿ ಗೆದ್ದರು. ವಿಲಾಸರಾವ್ ದೇಶಮುಖ್, ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ, ಶಿವಕುಮಾರ್ ಅವರು ೨೦೦೨ ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಮತದಾನದ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿ ಶಿವಕುಮಾರ್ ಅವರು ಮಹಾರಾಷ್ಟ್ರದ ರೆಸಾರ್ಟ್‌ನಲ್ಲಿ ಶಾಸಕರಿಗೆ ಆತಿಥ್ಯವನ್ನು ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸಿತು.<ref>{{Cite web |last=Swamy |first=Rohini |date=2020-03-11 |title=Why DK Shivakumar is the Congress’ choice to lead the party out of a hole in Karnataka |url=https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |access-date=2023-05-04 |website=ThePrint |language=en-US |archive-date=4 May 2023 |archive-url=https://web.archive.org/web/20230504183059/https://theprint.in/politics/why-dk-shivakumar-is-the-congress-choice-to-lead-the-party-out-of-a-hole-in-karnataka/352360/ |url-status=live }}</ref> ಗುಜರಾತ್ ನಿಂದ ೨೦೧೭ ರಲ್ಲಿ [[ರಾಜ್ಯಸಭೆ]] ಗೆ ಆಯ್ಕೆಯಾಗುವ ಮುನ್ನ, ಅವರು ತಮ್ಮ ಪಕ್ಷದ ನಾಯಕತ್ವಕ್ಕೆ ೪೨ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್‌ಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಇದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು.<ref name=":0">{{Cite news|url=https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|title=DK Shivakumar: The man who saved Congress|work=Bangalore Mirror|access-date=2018-07-16|archive-date=16 July 2018|archive-url=https://web.archive.org/web/20180716194915/https://bangaloremirror.indiatimes.com/bangalore/karnataka-assembly-election/dk-shivakumar-the-man-who-saved-congress/articleshow/64240047.cms|url-status=live}}</ref><ref>{{Cite news|url=https://www.thenewsminute.com/article/dk-shivakumar-man-who-checkmated-amit-shah-karnataka-81608|title=DK Shivakumar: The man who checkmated Amit Shah in Karnataka|date=2018-05-20|work=The News Minute|access-date=2018-07-16|archive-date=3 September 2019|archive-url=https://web.archive.org/web/20190903091401/https://www.thenewsminute.com/article/dk-shivakumar-man-who-checkmated-amit-shah-karnataka-81608|url-status=live}}</ref> ೨೦೧೮ ರ ನಂತರ ಕರ್ನಾಟಕದಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.<ref>{{Cite news |title=Cong's D K Shivakumar man of the match |work=The Times of India |url=https://timesofindia.indiatimes.com/india/congs-d-k-shivakumar-man-of-the-match/articleshow/64240718.cms |access-date=2018-07-16 |archive-date=25 February 2020 |archive-url=https://web.archive.org/web/20200225213724/https://timesofindia.indiatimes.com/india/congs-d-k-shivakumar-man-of-the-match/articleshow/64240718.cms |url-status=live }}</ref> ಅವರು ಪಕ್ಷದ ನಾಯಕರಾದ [[ರಾಹುಲ್ ಗಾಂಧಿ]] ಮತ್ತು [[ಸೋನಿಯಾ ಗಾಂಧಿ]] ಅವರ ಆಪ್ತರಾಗಿದ್ದರು.<ref>{{Cite web|url=https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|title=Who is DK Shivakumar? Karnataka power broker is also one of India's richest ministers|website=Firstpost|access-date=2018-07-17|archive-date=14 December 2019|archive-url=https://web.archive.org/web/20191214190957/https://www.firstpost.com/india/who-is-karnataka-minister-dk-shivakumar-i-t-dept-has-raided-one-of-the-wealthiest-ministers-in-country-3884235.html|url-status=live}}</ref><ref>{{cite web |url=https://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |title=D K Shivakumar declares total assets of Rs 840 crore, a staggering jump from Rs 251 crore in 2013 |publisher=The New Indian Express |date=2018-04-19 |access-date=2018-07-30 |archive-date=20 September 2019 |archive-url=https://web.archive.org/web/20190920122425/http://www.newindianexpress.com/states/karnataka/2018/apr/19/d-k-shivakumar-declares-total-assets-of-rs-840-crore-a-staggering-jump-from-rs-251-crore-in-2013-1803791.html |url-status=live }}</ref> ೨೦ ಮೇ ೨೦೨೩ ರಂದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯದ ನಂತರ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿ ಆದರು. ೩ ಜೂನ್ ೨೦೨೬ ರಂದು, ಕರ್ನಾಟಕದ ೧೮ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.<ref>{{Cite web|url=https://www.prajavani.net/news/karnataka-news/dk-shivakumar-sworn-in-as-karnataka-chief-minister-4033102 }}</ref> === ನಿರ್ವಹಿಸಿದ ಸ್ಥಾನಗಳು=== {| class="wikitable" |- ! ವರ್ಷ ! ಸ್ಥಾನ ! ಉಲ್ಲೇಖ |- | ೧೯೮೯–೧೯೯೪ | ಸದಸ್ಯ, ಕರ್ನಾಟಕ ವಿಧಾನಸಭೆ *ಕಾರಾಗೃಹಗಳು ಮತ್ತು ಗೃಹರಕ್ಷಕರ ಸಚಿವರು ( ೧೭ ಅಕ್ಟೋಬರ್ ೧೯೯೦ - ೧೯ ನವೆಂಬರ್ ೧೯೯೨ ) |<ref name="news18">{{cite web |title=Meet DK Shivakumar, Congress' Last 'Resort' for Tricky Trust Votes |url=https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |website=News18 |accessdate=6 August 2018 |archive-date=6 August 2018 |archive-url=https://web.archive.org/web/20180806145637/https://www.news18.com/news/politics/dk-shivakumar-a-man-hated-and-loved-in-equal-measure-is-congress-man-for-all-seasons-1753439.html |url-status=live }}</ref> |- | ೧೯೯೪–೧೯೯೯ | ಸದಸ್ಯ, ಕರ್ನಾಟಕ ವಿಧಾನಸಭೆ *ನಗರಾಭಿವೃದ್ಧಿ ಸಚಿವರು ( ೧೧ ಅಕ್ಟೋಬರ್ ೧೯೯೯ - ೨೦ ಮೇ ೨೦೦೪ ) |<ref name="news18"/> |- | ೧೯೯೯–೨೦೦೪ |ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com">{{cite web |url=https://resultuniversity.com/election/sathanur-karnataka-assembly-constituency |title=Sathanur Assembly Constituency Election Result |publisher=resultuniversity.com |accessdate=25 Oct 2021 |archive-date=4 August 2021 |archive-url=https://web.archive.org/web/20210804172801/https://resultuniversity.com/election/sathanur-karnataka-assembly-constituency |url-status=live }}</ref> |- | ೨೦೦೪–೨೦೦೮ | ಸದಸ್ಯ, ಕರ್ನಾಟಕ ವಿಧಾನಸಭೆ |<ref name="resultuniversity.com"/> |- | ೨೦೦೮–೨೦೧೩ | ಸದಸ್ಯ, ಕರ್ನಾಟಕ ವಿಧಾನಸಭೆ * ಕೆಪಿಸಿಸಿ ಕಾರ್ಯಾಧ್ಯಕ್ಷ ( ೨೦೦೮-೨೦೧೦ ) |<ref name="elections.in">{{cite web |url=https://www.elections.in/karnataka/assembly-constituencies/kanakapura.html |title=Kanakapura (Karnataka) Assembly Constituency Elections |publisher=elections.in |accessdate=25 Oct 2021 |archive-date=28 October 2021 |archive-url=https://web.archive.org/web/20211028172739/https://www.elections.in/karnataka/assembly-constituencies/kanakapura.html |url-status=live }}</ref> |- | ೨೦೧೩–೨೦೧೮ | ಸದಸ್ಯ, ಕರ್ನಾಟಕ ವಿಧಾನಸಭೆ *ಇಂಧನ ಸಚಿವರು ( ೧೧ ಜುಲೈ ೨೦೧೪ - ೧೯ ಮೇ ೨೦೧೮ ) |<ref name=":2">{{cite web|title=Shiva Kumar and Roshan Baig sworn-in as ministers in Karnataka Cabinet|url=https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|work=The Times of India|date=1 Jan 2014|accessdate=25 Oct 2021|archive-date=15 April 2022|archive-url=https://web.archive.org/web/20220415115401/https://timesofindia.indiatimes.com/india/shiva-kumar-and-roshan-baig-sworn-in-as-ministers-in-karnataka-cabinet/articleshow/28244074.cms|url-status=live}}</ref> |- | ೨೦೧೮–೨೦೨೩ | ಸದಸ್ಯ, ಕರ್ನಾಟಕ ವಿಧಾನಸಭೆ *ಪ್ರಮುಖ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ( ೨೩ ಮೇ ೨೦೧೮ - ೨೩ ಜುಲೈ ೨೦೧೯ ) *ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ( ೨ ಜುಲೈ ೨೦೨೦ - ಪ್ರಸ್ತುತ ) |<ref>{{Cite news|title=D K Shivakumar takes charge as KPCC president|url=https://www.thehindu.com/news/national/karnataka/dk-shivakumar-is-new-kpcc-president/article31040005.ece|work=The Hindu|date=11 Mar 2020|accessdate=25 Oct 2021|archive-date=25 October 2021|archive-url=https://web.archive.org/web/20211025160451/https://www.thehindu.com/news/national/karnataka/dk-shivakumar-is-new-kpcc-president/article31040005.ece|url-status=live}}</ref> |- | ೨೦೨೩ |ಸದಸ್ಯ, ಕರ್ನಾಟಕ ವಿಧಾನಸಭೆ *ಕರ್ನಾಟಕದ ಉಪಮುಖ್ಯಮಂತ್ರಿ ( ೨೦ ಮೇ ೨೦೨೩ - ಪ್ರಸ್ತುತ ) |} ==ಚುನಾವಣಾ ಅಂಕಿಅಂಶಗಳು== {|class="wikitable" |- !ವರ್ಷ !ಚುನಾವಣೆ !ಕ್ಷೇತ್ರದ ಹೆಸರು !ಪಕ್ಷ !ಫಲಿತಾಂಶ !ಮತಗಳನ್ನು ಗಳಿಸಿದೆ !ಮತ ಹಂಚಿಕೆ% !ಅಂಚು !ಉಲ್ಲೇಖ |- |೧೯೮೫ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೨೯೮೦೯ || ೩೮.೭೮% || ೧೫೮೦೩ ||<ref name="resultuniversity.com"/> |- |೧೯೮೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೪೪೫೯೫ || ೪೯.೭೭% || ೧೩೬೫೦ ||<ref name="resultuniversity.com"/> |- |೧೯೯೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|IND]] ||ಗೆದ್ದಿದ್ದಾರೆ|| ೪೮೨೭೦ || ೪೬.೦೮% || ೫೬೮ ||<ref name="resultuniversity.com"/> |- |೧೯೯೯ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೬೦೫೦ || ೫೪.೬೪% || ೧೪೩೮೭ ||<ref name="resultuniversity.com"/> |- |೨೦೦೨<br/> <small>(ಉಪಚುನಾವಣೆ)</small>|| ಲೋಕಸಭೆ ||ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಸೋತರು|| ೫೨೯೧೩೩ || ೩೭.೬೧% || ೫೨೫೭೬ |||<ref>{{cite web |url=https://www.indiavotes.com/pc/byeDetail/170 |title=PC Bye Election: Kanakapura 2002|publisher= indiavotes.com |accessdate= 11 Sep 2023}}</ref> |- |೨೦೦೪ || ಕರ್ನಾಟಕ ವಿಧಾನಸಭೆ || ಸಾತನೂರು || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೫೧,೬೦೩|| ೪೭.೯೧% || ೧೩,೯೨೮ ||<ref name="resultuniversity.com"/> |- |೨೦೦೮ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೬೦೯೬ || ೪೮.೩೪% || ೭೧೭೯ ||<ref name="elections.in"/> |- |೨೦೧೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೦೦೦೦೭ || ೫೬.೭೭% || ೩೧,೪೨೪ ||<ref name="elections.in"/> |- |೨೦೧೮ || ಕರ್ನಾಟಕ ವಿಧಾನಸಭೆ || ಕನಕಪುರ ||[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೨೭೫೨೨ || ೬೮.೫೨% || ೭೯೯೦೯ ||<ref name=":1">{{cite web |url=https://www.oneindia.com/kanakapura-assembly-elections-ka-184/ |title=KANAKAPURA ASSEMBLY ELECTION RESULTS (2018) |publisher=oneindia.com |accessdate=25 Oct 2021 |archive-date=15 August 2021 |archive-url=https://web.archive.org/web/20210815210340/https://www.oneindia.com/kanakapura-assembly-elections-ka-184/ |url-status=live }}</ref> |- |೨೦೨೩ || ಕರ್ನಾಟಕ ವಿಧಾನಸಭೆ || ಕನಕಪುರ || [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] ||ಗೆದ್ದಿದ್ದಾರೆ|| ೧೪೩೦೨೩ || ೭೫.೦೦% || ೧೨೨೩೯೨ ||<ref name=" elections.in"/> |- |} == ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== * [https://web.archive.org/web/20190926014924/https://www.dkshivakumar.com/ Official website] {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ಕರ್ನಾಟಕ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] etobegbvubvq0evxfpjiol3u8kpray7 ಬೇಗೂರು ಅಮ್ಮಣ್ಣಮ್ಮನ ಐತಿಹ್ಯ 0 145844 1376929 1356204 2026-07-18T18:02:01Z ~2026-40413-07 100609 /* ಇತಿಹಾಸ */ 1376929 wikitext text/x-wiki 'ಭಾರತ ದೇಶದ ಕರ್ನಾಟಕದಲ್ಲಿನ ಬೆಂಗಳೂರು ನಗರದ ಒಂದು ನಗರವೇ ಬೇಗೂರು ಇದಕ್ಕೆ ಮತ್ತೊಂದು ಹಳೆಯ ಹೆಸರು "ನಿಂಗಾಪುರ". ಇದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿದೆ. ಇದು ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಗಂಗ ರಾಜವಂಶದ ನಂತರ ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ಎಂದು ಹೇಳಲಾಗುತ್ತದೆ. ಸರಿ ಸುಮಾರು ಸಾವಿರದ ನೂರ ರಿಂದ ಸಾವಿರದ ಐನೂರು ವರ್ಷಗಳ ಹಿಂದಿನ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿವೆ.K. R. ಮಾರ್ಕೆಟ್, ಕೆಂಪೇ ಗೌಡ ಬಸ್ ನಿಲ್ದಾಣ,ಶಿವಾಜಿನಗರ ದಿಂದ ನೇರ ಬಸ್ ಸೌಲಭ್ಯವಿದೆ{{Infobox historic site|name=ಬೇಗೂರು ಅಮ್ಮಣ್ಣಮ್ಮನ ಐತಿಷ್ಯ|native_name=ಬೇಗೂರು|native_language=ಕನ್ನಡ|image=ಬೇಗೂರು ದೇವಾಲಯದ ಕೋಟೆ.jpg|caption=ಬೇಗೂರು ಅಮ್ಮಣ್ಣಮ್ಮನ ಐತಿಷ್ಯ}} ==ಇತಿಹಾಸ== ಸ್ಥಳೀಯವಾಗಿ ಹೇಳಲ್ಪಡುವ ಜಾನಪದ ಕತೆ ಆಧುನಿಕ ಬೇಗೂರಿನ ಚರಿತೆಗೆ ಕನ್ನಡಿ ಹಿಡಿದಂತಿದೆ. ಈ ಊರಿನಲ್ಲಿ ಬಾಹ್ಮಣರ ಮನೆಗಳು ಇಲ್ಲವೆನ್ನುವ ಸಂಗತಿಇದೆ, ಇದಕ್ಕೆ ಕಾರಣ ಒಬ್ಬ ಬಾಲವಿಧವೆಯ ಶಾಪ ಎಂದು ಹೇಳಲಾಗುತ್ತದೆ. ಬೇಗೂರಿನ ಅಗ್ರಹಾರದಲ್ಲಿ ನೆಲೆಸಿದ್ದ ಕಾಳಂಭಟ್ಟ ಎಂಬ ಬ್ರಾಹ್ಮಣ ಕುಟುಂಬದಲ್ಲಿ ಅಮೃತ ಎಂಬ ಮಗಳು ತುಂಬಾ ಸುಂದರಿಯೂ ಹಾಗೂ ಚಾಣಾಕ್ಷ ಆಗಿದ್ದಳು. ಇವಳು ಬಾಲಕಿಯಾಗಿದ್ದಾಗಲೇ ಅಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದಳು. ಓದು ಬಲ್ಲವಳಾಗಿದ್ದಳು. ಬೆಳೆದಂತೆ ಮನೆಯಲ್ಲಿ ಇವಳ ತಂದೆ ಮಗಳ ಇಚ್ಛೆಗೆ ವಿರುದ್ಧವಾಗಿ ಅದೇ ಗ್ರಾಮದಲ್ಲಿದ್ದ ವೇದಪಾಠ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕನಿಗೆ ಕೊಟ್ಟು ಮದುವೆ ಮಾಡುತ್ತಾರೆ, ಅಮೃತಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾದ ತನ್ನ ಪತಿಯನ್ನು ಒಪ್ಪುವುದಿಲ್ಲ. ತನ್ನ ದಿವ್ಯಶಕ್ತಿಯಿಂದ ಪತಿಯನ್ನು ಭಯಗೊಳಿಸಿ ತನ್ನಂತೆ ಆಗಲು ಕಾಶಿಗೆ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರುವಂತೆ ಪತಿಗೆ ಹೇಳುತ್ತಾಳೆ. ಅದರಂತೆ ಪತಿರಾಯ ಕಾಶಿಗೆ ಕಾಲ್ನಡಿಗೆಯಲ್ಲಿ ತೆರಳಿದ. ಆದರೆ ಕಾಶಿಯಲ್ಲಿ ಆಕಸ್ಮಿಕವೊಂದು ಸಂಭವಿಸಿ ಅವನು ಜೀವ ಕಳೆದುಕೊಳ್ಳುತ್ತಾನೆ. ಈ ಸುದ್ದಿ ತಿಳಿದ ಅಮೃತಾಳ ತಂದೆ-ತಾಯಿಯವರು ಸಂಪ್ರದಾಯದಂತೆ ಅಮೃತಳಿಗೆ ವಿಧವೆ ಪಟ್ಟಕಟ್ಟಿ ಕೇಶಮುಂಡನ ಮಾಡಿಸಲು ಮುಂದಾಗುತ್ತಾರೆ. ಆದರೆ ಇದಕ್ಕೆ ಅಮೃತಾ ಒಪ್ಪುವುದಿಲ್ಲ. ಇಡೀ ಅಗ್ರಹಾರದ ಬ್ರಾಹ್ಮಣ ಸಮುದಾಯದವರು ಒಂದಾಗಿ ಅಮೃತಾಳಿಗೆ ತಿಳಿಹೇಳುತ್ತಾರೆ. ಆದರೆ ಅಮೃತ. ಇದನ್ನು ನಿರಾಕರಿಸುತ್ತಾಳೆ,ಅಗ್ರಹಾರದವರು ಶೃಂಗೇರಿ ಮಠಕ್ಕೆ ದೂರು ನೀಡುತ್ತಾರೆ. ಶೃಂಗೇರಿ ಮಠದಿಂದ ತಿಳಿಹೇಳಲು ಬಂದ ಅಧಿಕಾರಿಗಳಿಗೆ ಗೊಡ್ಡು ಕಂದಾಚಾರ: ಬಿಟ್ಟು ಸ್ತ್ರೀ ವಿಮೋಚನೆ ಕುರಿತು ಅಮೃತ ಅವರಿಗೆ ತಿಳಿ ಹೇಳುತ್ತಾಳೆ. ಅಧಿಕಾರಿಗಳು ಬೇಸರಗೊಂಡು ಮರಳುತ್ತಾರೆ. ನಂತರ ಶೃಂಗೇರಿಯ ಜಗದ್ಗುರುಗಳು ಬೇಗೂರಿಗೆ ಆಗಮಿಸಿ ಅಮೃತಾಳನ್ನು ಸಂತೈಯಿಸಿ ಸಾಂಪ್ರದಾಯಿಕ ಆಚರಣೆಗಳನ್ನು ಒಪ್ಪಬೇಕೆಂದು ಆದೇಶಿಸುತ್ತಾರೆ, ಆದರೂ ಅವರು ಅಮೃತಾಳಿಗೆ ತಿಳಿ ಹೇಳುವುದು ಅಸಾಧ್ಯವಾದ ಕಾರ್ಯವಾಗುತ್ತದೆ. ಅಗ್ರಹಾರದ ಜನರು ಅಮೃತಾಳ ತಂದೆ-ತಾಯಿಯವರಿಗೆ ಬಹಿಷ್ಕಾರ ಹಾಕುತ್ತಾರೆ. ಅಮೃತಾಳ ತಂದೆ-ತಾಯಿಗಳು ಮೈಸೂರಿಗೆ ಹೋಗಿ ನೆಲೆಸುತ್ತಾರೆ, ಆದರೆ ಅಮೃತಾ ಬೇಗೂರಿನಲ್ಲಿಯೇ ಉಳಿದು ಅಲ್ಲಿಯ ದೇವಸ್ಥಾನದಲ್ಲಿ ವಾಸ ಮಾಡುತ್ತಾಳೆ, ಕಾಲ ಕಳೆದಂತೆ ಅಮೃತಾಳ ಆಧ್ಯಾತ್ಮ ಮತ್ತು ಪವಾಡಗಳು ಜನಸಾಮಾನ್ಯರಲ್ಲಿ ಇವಳ ಬಗ್ಗೆ ಗೌರವ ಮೂಡಿಸಲು ಪ್ರಾರಂಭಿಸುತ್ತದೆ. ರೋಗಿಗಳಿಗೆ ಮತ್ತು ಮಕ್ಕಳಿಗೆ ಔಷಧಿಯನ್ನು ಕೊಟ್ಟು ಗುಣಪಡಿಸುವುದು. ನೊಂದವರನ್ನು ಸಂತೈಸಿ ಧೈರ್ಯ ತುಂಬುವುದು ಮುಂತಾದ ಕಾರ್ಯಗಳನ್ನು ಮಾಡತೊಡಗುತ್ತಾಳೆ, ಇದರಿಂದ ಅಮೃತಾ ಜನಸಾಮಾನ್ಯರಲ್ಲಿ ಅಮ್ಮಣ್ಣಮ್ಮ ಎಂದು ಹೆಸರುವಾಸಿಯಾಗ ತೊಡಗಿದಳು. ಆದರೆ ಅಗ್ರಹಾರದ ಜನರು ಅಮೃತಾಳನ್ನು ಕಡೆಗಣಿಸಿ ಹೊರಹಾಕಿ ಅವಮಾನಿಸಿದ್ದರು. ಒಂದು ದಿನ ಅಮೃತಾ ತಾನು ಜೀವಸಮಾಧಿಯಾಗಲು ಇಚ್ಛಿಸಿದಳು. ಆದರಂತೆ ಎಲ್ಲಾ ತಯಾರದ ನಂತರ ಜೀವ ಸಮಾಧಿಯಾಗುವ ಮುನ್ನತನಗೆ ಕಿರುಕುಳ ನೀಡಿದ ಯಾವ ಬ್ರಾಹ್ಮಣರು ಊರಿನಲ್ಲಿ ಉಳಿಯಕೂಡದೆಂದು ಶಾಪ ನೀಡುತ್ತಾಳೆ, ದೈವಾಧೀನಳದ ಅಮ್ಮಣ್ಣಮ್ಮನ ಶಾಪದಿಂದಾಗಿ ಊರಿನ ಬ್ರಾಹ್ಮಣರು ಕಷ್ಟಕಾರ್ಪಣ್ಯಗಳಿಗೆ ತುತ್ತಾದರು, ಕಡೆಗೆ ಇಡೀ ಗ್ರಾಮದಲ್ಲಿ ಒಬ್ಬರೂ ಬ್ರಾಹ್ಮಣರು ಇಲ್ಲದಂತಾಯಿತು. ಕೆಲವು ವರ್ಷಗಳ ನಂತರ ಊರಿನಲ್ಲಿದ್ದ ಪಟೇಲ ಕೃಷ್ಣಪ್ಪ ಎಂಬುವರಿಗೆ ಕನಸಿನಲ್ಲಿ ಅಮೃತಾ ಅಥವಾ ಅಮ್ಮಣ್ಣಮ್ಮ ಕಾಣಿಸಿಕೊಂಡು ತನ್ನದೊಂದು ಮೂರ್ತಿಯನ್ನು ಮಾಡಿಸಬೇಕೆಂದು ಸೂಚಿಸುತ್ತಾಳೆ. ಆದರಂತೆ ಪಟೇಲರು ಮೂರು ಆಡಿ ಎತ್ತರದ ಯೋಗಿನಿ ಮೂರ್ತಿಯನ್ನು ಕತ್ತಿಸಿ ಊರಿನ ದೇವಾಲಯದಲ್ಲಿ ಅದನ್ನು ಪ್ರತಿಷ್ಠಾಪಿಸಿದರು. ಅಮ್ಮಣ್ಣಮ್ಮ ಸಮಾಧಿಯಾದ ಜಾಗವನ್ನು ಗದ್ದುಗೆ ಎಂದು ಕರೆಯುತ್ತಾರೆ. ಇದನ್ನು ಅಮ್ಮಣ್ಣಮ್ಮನ ಆಶ್ರಮವೆಂದು ಕರೆಯುತ್ತಾರೆ. ಇಲ್ಲಿ ರಾಜರಾಜೇಶ್ವರಿ ದೇವಾಲಯವನ್ನು ಸಹ ಕಟ್ಟಲಾಗಿದೆ. ಪ್ರತಿ ಹುಣ್ಣಿಮೆಯ ದಿನದಂದು ಅಮಣ್ಣಮ್ಮನನ್ನು ಊರಿನ ಜನರು ಪೂಜಿಸುತ್ತಾರೆ. ಸುಮಾರು 200 ವರ್ಷಗಳ ಹಿಂದಿನ ಐತಿಹ್ಯ ಇದಾಗಿದೆ. ಕ್ರಿ.ಶ. 1800ರ ಅವಧಿಯಲ್ಲಿ ಅಂದಿನ ಸಾಮಾಜಿಕ ಪಿಡುಗು ಮತ್ತು ಮಹಿಳೆಯ ಹೋರಾಟಗಳನ್ನು ಈ ಐತಿಹ್ಯವು ನಿರೂಪಿಸುತ್ತದೆ. ==ಹಿನ್ನಲೆ== ಬೆಂಗಳೂರು ಪರಿಸರದ ಪ್ರಾಚೀನ ಊರುಗಳಲ್ಲಿ ಬೇಗೂರು ಪ್ರಮುಖವಾದುದು. ಗಂಗರ ಕಾಲದಲ್ಲಿ ಒಂದು ಆಡಳಿತ ವಿಭಾಗವಾಗಿ ಪ್ರವರ್ಧಮಾನಕ್ಕೆ ಬ೦ದ ಬೇಗೂರು ಶೌರ್ಯ ಮತ್ತು ತ್ಯಾಗಕ್ಕೆ ಹೆಸರಾಗಿತ್ತು. ಅಲ್ಲದೆ, ಆರಂಭಿಕ ದೇವಾಲಯಗಳ ವಾಸ್ತುಶಿಲ್ಲದಹಿನ್ನೆಲೆಯಿಂದಲೂ ಮುಖ್ಯ ನೆಲೆ. ಆದ್ದರಿಂದ 9ನೇ ಶತಮಾನದಿಂದ 19ನೇ ಶತಮಾನದವರೆಗೂ ಸುಮಾರು ಒಂದು ಸಹಸ್ರಮಾನಗಳ ಕಾಲ ತನ್ನದೆಯಾದ ಸಾಂಸ್ಕೃತಿಕ ಮತ್ತು ರಾಜಕೀಯ ಅನನ್ಯತೆಯನ್ನು ಹೊಂದಿದ್ದ ಊರು, ಬೆಂಗಳೂರು ಪರಿಸರದಲ್ಲಿ ಬರುವ ಮತ್ತಾವ ಊರು ಕೂಡ ಈ ಪರಿಯ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಮಹತ್ವಗಳನ್ನು ಹೊಂದಿಲ್ಲದಿರುವುದು ವಿಶೇಷವಾಗಿದೆ. ಈ ಕಾರಣದಿಂದ 19ನೇ ಶತಮಾನದ ಉತ್ತರಾರ್ಧದಿಂದ ಹಿಡಿದು ಇವತ್ತಿನವರೆಗೂ ಅನೇಕ ವಿದ್ವಾಂಸರು ಬೇಗೂರನ್ನು ಮತ್ತೆ ಮತ್ತೆ ಅಧ್ಯಯನಕ್ಕೆ ಒಳಪಡಿಸುತ್ತಲೇ ಬರುತ್ತಿದ್ದಾರೆ.<ref>{{cite book |last1=ಅರುಣಿ |first1=ಎಸ್‌.ಕೆ |title=ಬೆಂಗಳೂರು ಪರಂಪರೆ |isbn=978 -81-930814-3-3 |page=310 |edition=2019}}</ref> == ಉಲ್ಲೇಖಗಳು == == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} 3hvr8e6e85jbpmrcntwqhbtcnf04abz 1376930 1376929 2026-07-18T18:10:41Z ~2026-40413-07 100609 /* ಹಿನ್ನಲೆ */ 1376930 wikitext text/x-wiki 'ಭಾರತ ದೇಶದ ಕರ್ನಾಟಕದಲ್ಲಿನ ಬೆಂಗಳೂರು ನಗರದ ಒಂದು ನಗರವೇ ಬೇಗೂರು ಇದಕ್ಕೆ ಮತ್ತೊಂದು ಹಳೆಯ ಹೆಸರು "ನಿಂಗಾಪುರ". ಇದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿದೆ. ಇದು ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಗಂಗ ರಾಜವಂಶದ ನಂತರ ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ಎಂದು ಹೇಳಲಾಗುತ್ತದೆ. ಸರಿ ಸುಮಾರು ಸಾವಿರದ ನೂರ ರಿಂದ ಸಾವಿರದ ಐನೂರು ವರ್ಷಗಳ ಹಿಂದಿನ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿವೆ.K. R. ಮಾರ್ಕೆಟ್, ಕೆಂಪೇ ಗೌಡ ಬಸ್ ನಿಲ್ದಾಣ,ಶಿವಾಜಿನಗರ ದಿಂದ ನೇರ ಬಸ್ ಸೌಲಭ್ಯವಿದೆ{{Infobox historic site|name=ಬೇಗೂರು ಅಮ್ಮಣ್ಣಮ್ಮನ ಐತಿಷ್ಯ|native_name=ಬೇಗೂರು|native_language=ಕನ್ನಡ|image=ಬೇಗೂರು ದೇವಾಲಯದ ಕೋಟೆ.jpg|caption=ಬೇಗೂರು ಅಮ್ಮಣ್ಣಮ್ಮನ ಐತಿಷ್ಯ}} ==ಇತಿಹಾಸ== ಸ್ಥಳೀಯವಾಗಿ ಹೇಳಲ್ಪಡುವ ಜಾನಪದ ಕತೆ ಆಧುನಿಕ ಬೇಗೂರಿನ ಚರಿತೆಗೆ ಕನ್ನಡಿ ಹಿಡಿದಂತಿದೆ. ಈ ಊರಿನಲ್ಲಿ ಬಾಹ್ಮಣರ ಮನೆಗಳು ಇಲ್ಲವೆನ್ನುವ ಸಂಗತಿಇದೆ, ಇದಕ್ಕೆ ಕಾರಣ ಒಬ್ಬ ಬಾಲವಿಧವೆಯ ಶಾಪ ಎಂದು ಹೇಳಲಾಗುತ್ತದೆ. ಬೇಗೂರಿನ ಅಗ್ರಹಾರದಲ್ಲಿ ನೆಲೆಸಿದ್ದ ಕಾಳಂಭಟ್ಟ ಎಂಬ ಬ್ರಾಹ್ಮಣ ಕುಟುಂಬದಲ್ಲಿ ಅಮೃತ ಎಂಬ ಮಗಳು ತುಂಬಾ ಸುಂದರಿಯೂ ಹಾಗೂ ಚಾಣಾಕ್ಷ ಆಗಿದ್ದಳು. ಇವಳು ಬಾಲಕಿಯಾಗಿದ್ದಾಗಲೇ ಅಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದಳು. ಓದು ಬಲ್ಲವಳಾಗಿದ್ದಳು. ಬೆಳೆದಂತೆ ಮನೆಯಲ್ಲಿ ಇವಳ ತಂದೆ ಮಗಳ ಇಚ್ಛೆಗೆ ವಿರುದ್ಧವಾಗಿ ಅದೇ ಗ್ರಾಮದಲ್ಲಿದ್ದ ವೇದಪಾಠ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕನಿಗೆ ಕೊಟ್ಟು ಮದುವೆ ಮಾಡುತ್ತಾರೆ, ಅಮೃತಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾದ ತನ್ನ ಪತಿಯನ್ನು ಒಪ್ಪುವುದಿಲ್ಲ. ತನ್ನ ದಿವ್ಯಶಕ್ತಿಯಿಂದ ಪತಿಯನ್ನು ಭಯಗೊಳಿಸಿ ತನ್ನಂತೆ ಆಗಲು ಕಾಶಿಗೆ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರುವಂತೆ ಪತಿಗೆ ಹೇಳುತ್ತಾಳೆ. ಅದರಂತೆ ಪತಿರಾಯ ಕಾಶಿಗೆ ಕಾಲ್ನಡಿಗೆಯಲ್ಲಿ ತೆರಳಿದ. ಆದರೆ ಕಾಶಿಯಲ್ಲಿ ಆಕಸ್ಮಿಕವೊಂದು ಸಂಭವಿಸಿ ಅವನು ಜೀವ ಕಳೆದುಕೊಳ್ಳುತ್ತಾನೆ. ಈ ಸುದ್ದಿ ತಿಳಿದ ಅಮೃತಾಳ ತಂದೆ-ತಾಯಿಯವರು ಸಂಪ್ರದಾಯದಂತೆ ಅಮೃತಳಿಗೆ ವಿಧವೆ ಪಟ್ಟಕಟ್ಟಿ ಕೇಶಮುಂಡನ ಮಾಡಿಸಲು ಮುಂದಾಗುತ್ತಾರೆ. ಆದರೆ ಇದಕ್ಕೆ ಅಮೃತಾ ಒಪ್ಪುವುದಿಲ್ಲ. ಇಡೀ ಅಗ್ರಹಾರದ ಬ್ರಾಹ್ಮಣ ಸಮುದಾಯದವರು ಒಂದಾಗಿ ಅಮೃತಾಳಿಗೆ ತಿಳಿಹೇಳುತ್ತಾರೆ. ಆದರೆ ಅಮೃತ. ಇದನ್ನು ನಿರಾಕರಿಸುತ್ತಾಳೆ,ಅಗ್ರಹಾರದವರು ಶೃಂಗೇರಿ ಮಠಕ್ಕೆ ದೂರು ನೀಡುತ್ತಾರೆ. ಶೃಂಗೇರಿ ಮಠದಿಂದ ತಿಳಿಹೇಳಲು ಬಂದ ಅಧಿಕಾರಿಗಳಿಗೆ ಗೊಡ್ಡು ಕಂದಾಚಾರ: ಬಿಟ್ಟು ಸ್ತ್ರೀ ವಿಮೋಚನೆ ಕುರಿತು ಅಮೃತ ಅವರಿಗೆ ತಿಳಿ ಹೇಳುತ್ತಾಳೆ. ಅಧಿಕಾರಿಗಳು ಬೇಸರಗೊಂಡು ಮರಳುತ್ತಾರೆ. ನಂತರ ಶೃಂಗೇರಿಯ ಜಗದ್ಗುರುಗಳು ಬೇಗೂರಿಗೆ ಆಗಮಿಸಿ ಅಮೃತಾಳನ್ನು ಸಂತೈಯಿಸಿ ಸಾಂಪ್ರದಾಯಿಕ ಆಚರಣೆಗಳನ್ನು ಒಪ್ಪಬೇಕೆಂದು ಆದೇಶಿಸುತ್ತಾರೆ, ಆದರೂ ಅವರು ಅಮೃತಾಳಿಗೆ ತಿಳಿ ಹೇಳುವುದು ಅಸಾಧ್ಯವಾದ ಕಾರ್ಯವಾಗುತ್ತದೆ. ಅಗ್ರಹಾರದ ಜನರು ಅಮೃತಾಳ ತಂದೆ-ತಾಯಿಯವರಿಗೆ ಬಹಿಷ್ಕಾರ ಹಾಕುತ್ತಾರೆ. ಅಮೃತಾಳ ತಂದೆ-ತಾಯಿಗಳು ಮೈಸೂರಿಗೆ ಹೋಗಿ ನೆಲೆಸುತ್ತಾರೆ, ಆದರೆ ಅಮೃತಾ ಬೇಗೂರಿನಲ್ಲಿಯೇ ಉಳಿದು ಅಲ್ಲಿಯ ದೇವಸ್ಥಾನದಲ್ಲಿ ವಾಸ ಮಾಡುತ್ತಾಳೆ, ಕಾಲ ಕಳೆದಂತೆ ಅಮೃತಾಳ ಆಧ್ಯಾತ್ಮ ಮತ್ತು ಪವಾಡಗಳು ಜನಸಾಮಾನ್ಯರಲ್ಲಿ ಇವಳ ಬಗ್ಗೆ ಗೌರವ ಮೂಡಿಸಲು ಪ್ರಾರಂಭಿಸುತ್ತದೆ. ರೋಗಿಗಳಿಗೆ ಮತ್ತು ಮಕ್ಕಳಿಗೆ ಔಷಧಿಯನ್ನು ಕೊಟ್ಟು ಗುಣಪಡಿಸುವುದು. ನೊಂದವರನ್ನು ಸಂತೈಸಿ ಧೈರ್ಯ ತುಂಬುವುದು ಮುಂತಾದ ಕಾರ್ಯಗಳನ್ನು ಮಾಡತೊಡಗುತ್ತಾಳೆ, ಇದರಿಂದ ಅಮೃತಾ ಜನಸಾಮಾನ್ಯರಲ್ಲಿ ಅಮ್ಮಣ್ಣಮ್ಮ ಎಂದು ಹೆಸರುವಾಸಿಯಾಗ ತೊಡಗಿದಳು. ಆದರೆ ಅಗ್ರಹಾರದ ಜನರು ಅಮೃತಾಳನ್ನು ಕಡೆಗಣಿಸಿ ಹೊರಹಾಕಿ ಅವಮಾನಿಸಿದ್ದರು. ಒಂದು ದಿನ ಅಮೃತಾ ತಾನು ಜೀವಸಮಾಧಿಯಾಗಲು ಇಚ್ಛಿಸಿದಳು. ಆದರಂತೆ ಎಲ್ಲಾ ತಯಾರದ ನಂತರ ಜೀವ ಸಮಾಧಿಯಾಗುವ ಮುನ್ನತನಗೆ ಕಿರುಕುಳ ನೀಡಿದ ಯಾವ ಬ್ರಾಹ್ಮಣರು ಊರಿನಲ್ಲಿ ಉಳಿಯಕೂಡದೆಂದು ಶಾಪ ನೀಡುತ್ತಾಳೆ, ದೈವಾಧೀನಳದ ಅಮ್ಮಣ್ಣಮ್ಮನ ಶಾಪದಿಂದಾಗಿ ಊರಿನ ಬ್ರಾಹ್ಮಣರು ಕಷ್ಟಕಾರ್ಪಣ್ಯಗಳಿಗೆ ತುತ್ತಾದರು, ಕಡೆಗೆ ಇಡೀ ಗ್ರಾಮದಲ್ಲಿ ಒಬ್ಬರೂ ಬ್ರಾಹ್ಮಣರು ಇಲ್ಲದಂತಾಯಿತು. ಕೆಲವು ವರ್ಷಗಳ ನಂತರ ಊರಿನಲ್ಲಿದ್ದ ಪಟೇಲ ಕೃಷ್ಣಪ್ಪ ಎಂಬುವರಿಗೆ ಕನಸಿನಲ್ಲಿ ಅಮೃತಾ ಅಥವಾ ಅಮ್ಮಣ್ಣಮ್ಮ ಕಾಣಿಸಿಕೊಂಡು ತನ್ನದೊಂದು ಮೂರ್ತಿಯನ್ನು ಮಾಡಿಸಬೇಕೆಂದು ಸೂಚಿಸುತ್ತಾಳೆ. ಆದರಂತೆ ಪಟೇಲರು ಮೂರು ಆಡಿ ಎತ್ತರದ ಯೋಗಿನಿ ಮೂರ್ತಿಯನ್ನು ಕತ್ತಿಸಿ ಊರಿನ ದೇವಾಲಯದಲ್ಲಿ ಅದನ್ನು ಪ್ರತಿಷ್ಠಾಪಿಸಿದರು. ಅಮ್ಮಣ್ಣಮ್ಮ ಸಮಾಧಿಯಾದ ಜಾಗವನ್ನು ಗದ್ದುಗೆ ಎಂದು ಕರೆಯುತ್ತಾರೆ. ಇದನ್ನು ಅಮ್ಮಣ್ಣಮ್ಮನ ಆಶ್ರಮವೆಂದು ಕರೆಯುತ್ತಾರೆ. ಇಲ್ಲಿ ರಾಜರಾಜೇಶ್ವರಿ ದೇವಾಲಯವನ್ನು ಸಹ ಕಟ್ಟಲಾಗಿದೆ. ಪ್ರತಿ ಹುಣ್ಣಿಮೆಯ ದಿನದಂದು ಅಮಣ್ಣಮ್ಮನನ್ನು ಊರಿನ ಜನರು ಪೂಜಿಸುತ್ತಾರೆ. ಸುಮಾರು 200 ವರ್ಷಗಳ ಹಿಂದಿನ ಐತಿಹ್ಯ ಇದಾಗಿದೆ. ಕ್ರಿ.ಶ. 1800ರ ಅವಧಿಯಲ್ಲಿ ಅಂದಿನ ಸಾಮಾಜಿಕ ಪಿಡುಗು ಮತ್ತು ಮಹಿಳೆಯ ಹೋರಾಟಗಳನ್ನು ಈ ಐತಿಹ್ಯವು ನಿರೂಪಿಸುತ್ತದೆ. ==ಹಿನ್ನಲೆ== ಬೆಂಗಳೂರು ಪರಿಸರದ ಪ್ರಾಚೀನ ಊರುಗಳಲ್ಲಿ ಬೇಗೂರು ಪ್ರಮುಖವಾದುದು. ಗಂಗರ ಕಾಲದಲ್ಲಿ ಒಂದು ಆಡಳಿತ ವಿಭಾಗವಾಗಿ ಪ್ರವರ್ಧಮಾನಕ್ಕೆ ಬಂದ ಬೇಗೂರು ಶೌರ್ಯ ಮತ್ತು ತ್ಯಾಗಕ್ಕೆ ಹೆಸರಾಗಿತ್ತು. ಅಲ್ಲದೆ, ಆರಂಭಿಕ ದೇವಾಲಯಗಳ ವಾಸ್ತುಶಿಲ್ಲದಹಿನ್ನೆಲೆಯಿಂದಲೂ ಮುಖ್ಯ ನೆಲೆ. ಆದ್ದರಿಂದ 9ನೇ ಶತಮಾನದಿಂದ 19ನೇ ಶತಮಾನದವರೆಗೂ ಸುಮಾರು ಒಂದು ಸಹಸ್ರಮಾನಗಳ ಕಾಲ ತನ್ನದೆಯಾದ ಸಾಂಸ್ಕೃತಿಕ ಮತ್ತು ರಾಜಕೀಯ ಅನನ್ಯತೆಯನ್ನು ಹೊಂದಿದ್ದ ಊರು, ಬೆಂಗಳೂರು ಪರಿಸರದಲ್ಲಿ ಬರುವ ಮತ್ತಾವ ಊರು ಕೂಡ ಈ ಪರಿಯ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಮಹತ್ವಗಳನ್ನು ಹೊಂದಿಲ್ಲದಿರುವುದು ವಿಶೇಷವಾಗಿದೆ. ಈ ಕಾರಣದಿಂದ 19ನೇ ಶತಮಾನದ ಉತ್ತರಾರ್ಧದಿಂದ ಹಿಡಿದು ಇವತ್ತಿನವರೆಗೂ ಅನೇಕ ವಿದ್ವಾಂಸರು ಬೇಗೂರನ್ನು ಮತ್ತೆ ಮತ್ತೆ ಅಧ್ಯಯನಕ್ಕೆ ಒಳಪಡಿಸುತ್ತಲೇ ಬರುತ್ತಿದ್ದಾರೆ.<ref>{{cite book |last1=ಅರುಣಿ |first1=ಎಸ್‌.ಕೆ |title=ಬೆಂಗಳೂರು ಪರಂಪರೆ |isbn=978 -81-930814-3-3 |page=310 |edition=2019}}</ref> == ಉಲ್ಲೇಖಗಳು == == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} cea1ss9a0srojka2oghnkhzoasnrrle ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ 2 179308 1376942 1376921 2026-07-19T02:13:13Z ಗಣೇಶ್ ಎಂ 88310 1376942 wikitext text/x-wiki ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು. ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ ಕನಪಾಯಿಯ ಮಗಳು - ಸೀತಮ್ಮ, ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು. ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು. 1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ‍್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು. ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು. ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು. ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ. 2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು. ಖುಷಿಯಿಂದ ಓಡಿದೆನು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ? ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ನೋಡುವವರಿಹರೆಂದು ನಾ ಬಲ್ಲೆ ಅದರಿಂದ ಓಡುವುದು ಮೈ ದುಂಬಿ ಎಂದಿನಂತೆ ಯಾರು ಏನು ಹೇಳಿದರೂ ಯಾರು ಏನು ಹೇಳಿದರೂ ನನಗಿಲ್ಲ ಚಿಂತೆ ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಗಣೇಶ್.ಎಂ (ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ) ನಿವ್ರತ್ತಿ ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ ಗಣೇಶ್ ಎಂ (ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ) "ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು, ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪ ಮೊಬೈಲ್ ನಂ. ೯೪೪೯೩೯೦೪೭೬ ರೋಟರಿ ನಾ ಕಂಡಂತೆ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು, ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥ ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ, ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥ ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ, ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥ ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ, ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಗಣೇಶ್.ಎಂ ನಮ್ಮ ಸತೀಷ ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ, ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ. ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ, ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ. ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ, ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ. ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ, ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ. ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ, ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ. ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ, ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ. ಗಣೇಶ್ ಎಂ ಆಧ್ಯಕ್ಷ ರೋಟೇರಿಯನ್ ದಿನೇಶ್ ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ ಅಪರೇಷನ್ ವಿಜಯ ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್ ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್. ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ. ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ, ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ. ಜಾವಲಿನ್ ಚಾಂಪಿಯನ್ ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್ ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್ ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್ ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ. ಮೇಸ್ಟ್ರು ಸುಭಾಶ್ಚಂದ್ರ ರೈ ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ. ಸುಧಾಕರ ಪೂಂಜ ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು, ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು. ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ, ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು, ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು. ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ. ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು ಆನ್ಲೈನ್ ಸ್ಪರ್ಧೆಗೆ ನನ್ನ ಕಥೆ ಜಯರಾಮನು ಹುಟ್ಟಿದ್ದು ಉಳ್ಳಾಲ ನೇತ್ರಾವತಿ ದಕ್ಷಿಣಕ್ಕಿರುವ ಕೇರಳ ಗಡಿ ಭಾಗಕ್ಕೆ ತಾಗಿಕೊಂಡಿರುವ ಒಂದು ಪುಟ್ಟ ಗ್ರಾಮದಲ್ಲಿ. ಹಿಂದುಳಿದ ಬಡ ಕುಟುಂಬದಲ್ಲಿ ಜಯರಾಮನು ಹುಟ್ಟಿದಾಗ, ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ, ಜಪ್ಪು ಮೋರ್ಗನ್ ಗೇಟಿನಿಂದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನು ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಸುಮಾರು ಎರಡು- ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು, ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಗಿಡಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ: ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳು ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ, ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ, ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ, ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ, ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಲೂಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು. ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ, ಜಯರಾಮನ ತಂದೆ ತಾಯಿಗಳ ಪಾಡು ಹೇಳುತೀರದು. ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿಯಾಗಿತ್ತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡದ ಮೇಲೆ ವೈರಸ್ ದಾಳಿ ಮಾಡಿದರಿಂದ, ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು. ಜಯರಾಮನಿಗೆ 5 ವರ್ಷ ಆದ ನಂತರ ಆ ಪರಿಸರದಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ, ಎಡಗೈಯಲ್ಲಿ ಇರಲಿಲ್ಲ. ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಅವನಿಗೆ ಭುಜದ ತನಕ ಭಾರ ಎತ್ತಲಿಕ್ಕೆ ಆಗುತ್ತಿತ್ತು. ಬಾವಿಯಿಂದ ಎಲ್ಲರ ಹಾಗೆ ನೀರು ಸೇರುತ್ತಿದ್ದ. ಬುಜದ ಮೇಲಕ್ಕೆ ಮಾತ್ರ ಎಡಗೈ ಒಂದರಲ್ಲೇ ಬಾರ ಎತ್ತಲಿಕ್ಕೆ ಆಗುತ್ತಿರಲಿಲ್ಲ. ಒಂದು ದಿನ ಶಾಲಾ ವಾರ್ಷಿಕೋತ್ಸವಕ್ಕೆ ಮರದ ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವ ಪ್ರದರ್ಶನ ಕಾರ್ಯಕ್ರಮವಿತ್ತು. ಜಯರಾಮನು ಕೂಡ ಆ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಲು ಸೇರಿಕೊಂಡ. ಡಂಬಲ್ಸ್‌‌ನೊಂದಿಗೆ ವ್ಯಾಯಾಮ ಮಾಡುವಾಗ ಎಡಗೈಯಲ್ಲಿ, ಭಜದ ಮೇಲಕ್ಕೆ ಡಂಬಲ್ಸ್ ಎತ್ತಲಿಕ್ಕೆ ಆಗಲಿಲ್ಲ, ಆಗ ಶಾಲೆಯ ದೈಹಿಕ ಶಿಕ್ಷಕರು ನಾಗರಬೆತ್ತದಿಂದ ಜಯರಾಮನಿಗೆ ಹೊಡೆದು ನಿನಗೆ ಆಗುವುದಿಲ್ಲ ಎಂದಾದರೆ ಯಾಕೆ ಬಂದು ಸೇರುತ್ತೀಯ ಎಂದು ಎಲ್ಲರೆದುರಿಗೆ ಅವಮಾನ ಮಾಡಿದರು. ವ್ಯಾಯಾಮದ ಅವಧಿ ಮುಗಿಯುವವರೆಗೆ ಮೈದಾನದಲ್ಲಿ ಒಬ್ಬನನ್ನೇ ಬಿಸಿಲಿನಲ್ಲೇ ಕೂರಿಸಿದ್ದಾರೆ. ಜಯರಾಮನಿಗೆ ಯಕ್ಷಗಾನದಲ್ಲಿ ಕೂಡ ತುಂಬಾ ಆಸಕ್ತಿ ಇತ್ತು, ಆದರೆ ಯಕ್ಷಗಾನದ ನೃತ್ಯ ಮಾಡಲು ಎಡಗೈಯಿಂದ ಆಗದ ಕಾರಣ ಯಕ್ಷಗಾನದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡ. ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಏನೂ ಆಗುತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್‌ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ನಲ್ಲಿ ಮೇಲಿಂದ ಬರುವ ‌ಬಾಲ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ. ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪಡೆದು, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು, ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಶಲ್ಯ ಹಾಗೂ ಅನುಭವದಿಂದ ಉದ್ಯೋಗ ಪಡೆದನು. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಿಗಳು ತಮ್ಮ ವಯಸ್ಸು 40 ವರ್ಷ ಆದ ಮೇಲೆ, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ 40 ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು 2 ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ. ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಸದ್ರಡ ಮತ್ತು ಆರೋಗ್ಯವಾಗಿದ್ದರು. ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೀಗೆ ಹಂಚಿಕೊಂಡಿದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು" ಎಂದು ಹೇಳುತ್ತಾನೆ. ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‍ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ 500 ಮೀಟರ್‌‍ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್‌‍ಗಳ ನಿರಂತರ ಓಟದ ಕಠಿಣ ಗುರಿಯ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಅವನ ಮಕ್ಕಳು ಕೂಡ ಅವನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್‍ನಲ್ಲಿ ಮತ್ತು ಮ್ಯಾರಥಾನ್‍ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಷ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ. 2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್‍‍ಗಳಲ್ಲಿ ಮತ್ತು ಮ್ಯಾರಥಾನ್‍ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್‍ಗಳಲ್ಲಿ ಭಾಗವಹಿಸಿ 70ಕ್ಕೂ ಅಧಿಕ ಪೋಡಿಯಂ ಫಿನಿಷ್ ಬಹುಮಾನಗಳನ್ನು ಪಡೆದಿದ್ದಾನೆ. ಪ್ರೌಢ ಶಾಲೆಯಲ್ಲಿರುವಾಗ ಯಾವ ದೈಹಿಕ ಶಿಕ್ಷಕರಿಂದ ಅವಮಾನಿಸಲ್ಪಟ್ಟಿದ್ದಾನಾ, ಅದೇ ಶಿಕ್ಷಕರಿಂದ ಅದೇ ಶಾಲೆಯಲ್ಲಿ ಕ್ರೀಡಾ ಸಾಧನೆಗಾಗಿ ಸನ್ಮಾನ ಸ್ವೀಕರಿಸಿದ್ದನು. ಜಯರಾಮನು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರೂ ಯಾವತ್ತೂ ಮೀಸಲಾತಿ ಇಲ್ಲವೇ ಅನುಕಂಪದ ಆಧಾರದಲ್ಲಿ ಏನನ್ನೂ ಪದೆದವನಲ್ಲ. ಸಂಸ್ಥೆಗೆ ಸೇರಿದ ಮೇಲೆ ಸಂಸ್ಥೆಯ ಅಭಿವೃದ್ಧಿಗೋಸ್ಕರ ಹಗಲಿರುಳು ದುಡಿದ. ಸೃಜನಶೀಲ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಆಧುನಿಕ ತಂತ್ರಜ್ಞಾನ ಅಳವಡಿಕೆ ಈ ಎಲ್ಲ ಕೆಲಸಗಳಿಂದ ಮೇಲಾಧಿಕಾರಿಗಳ ಪ್ರಶಂಸೆ ಗಿಟ್ಟಿಸಿಕೊಂಡು, ಒಂದು ವಿಭಾಗದ ಮುಖ್ಯಸ್ಥನಾಗಿ ಬಡ್ತಿ ಪಡೆದ. ಅನ್ನ ನೀಡುವ ಉದ್ಯೋಗ ಹಾಗೂ ಸಂಸಾರಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಕ್ರೀಡಾ ಚಟುವಟಿಕೆಗಳೊಂದಿಗೆ ಸಮಾಜ ಸೇವೆಯಲ್ಲಿ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ತನ್ನ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾನೆ. ಪೋಲಿಯೋ ನಿರ್ಮೂಲನೆ ಮಾಡುವ ಅಂತರಾಷ್ಟ್ರೀಯ ಸೇ ವಾ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಾನೆ. 2014ರಲ್ಲಿ ನಮ್ಮ ಸರ್ಕಾರವು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿದಾಗ, ಅತ್ಯಂತ ಕುಶಿ ಪಟ್ಟ ವ್ಯಕ್ತಿ ಗಳಲ್ಲಿ ಜಯರಾಮನೂ ಒಬ್ಬ. ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಹವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆ ನೋವುಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಉದ್ಯೋಗ ಹಾಗೂ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜೀವನದ ಜಯದ ಕಥೆ. 1.ಉಪ್ಪಡ್ - ಗ್ರೀಷ್ಮ ಪ್ರಕಾಶ್ 2.ತಿಮರೆದ ,ಕೊಳ್ಳತರು ಚಟ್ನಿ,- ಸುಪ್ರೀತಾ ಮಹೇಶ್ ಕುಡುತ ಚಟ್ನಿ, ಪೂಂಬೆ ಚಟ್ನಿ, 3.ತೋಜಂಕ್ ಪೆಲತಾರಿ 4.ಉಪ್ಪಡ್ ಪಚ್ಚಿರ್ - ದೀಪ್ತಿ ರಾಜು 5. ಮೆಂತೆ ಗಂಜಿ - ಕವಿತಾ ಪುಷ್ಪಾರಾಜ್ 6. ಮಂಜಲ್ದಾ ಇರೆತ ಅಡ್ಯೆ - ಕವಿತಾ ಗಣೇಶ್ 7. ಪೆಲಕಾಯಿ ಅಡ್ಯೆ - ನಂದನ ಹರೀಶ್ 8. ಪತ್ರೊಡೆ - ಪ್ರಜ್ಞಾ ಪ್ರಭು 5. ಅರೆಪು ಪುಂಡಿ - ಮಮತಾ ಗಂಗಾಧರ್ 9. ಮರುವಾಯಿ ಪಲ್ಯ ಜ್ಯೋತಿ ಪ್ರವೀಣ್ /ಅಂಜನಾ ಶಶಿಧರ್ 10. ಬುತಾಯಿ ಪುಳಿಮುಂಚಿ - ಪ್ರೀತಿ ವಿನೀತ್ 11. ಸಾರ್ನಡ್ದೆ ಪಾಯಸ - ಕೇಸರಿ ಪೂಂಜ / ನೂತನ್ ಶ್ರೀಕಾಂತ್ 12. ಕಡ್ಲೆ ಸಲಾಯಿ ಪಾಯಸ ಪೂರ್ಣಿಮ ಹೆಗ್ಡೆ / ಅಕ್ಷಿತಾ ಗಣೇಶ ಪ್ರಸಾದ್ 13. ಕುಡುತ್ತ ಸಾರ್ - ದೀಪ್ತಿ 14. ಎಟ್ಟಿ ಚಟ್ನಿ - ಶಿಪ್ರಾ ಲೊಕನಾಥ್ 15. ಗಂಜಿ - ಅನುಶ್ರೀ 16. ಪದೆಂಗಿ ಅಂಬಡೆ ಕಜಿಪು - ಶರ್ಮಿಳಾ ಭರತ್ 17. ತೆಟ್ಲಾ ಅಂಬಡೆ - ಕೇಸರಿ ಪೂಂಜ 18. ಮಣ್ಣಿ - ಲತಾ ಹರೀಶ್ ಸನಿಲ್ 19. ಎಡ್ಡೆಮುಂಚಿ ಕಷಾಯ - ಪ್ರಜ್ಞಾ . ಕುಡು ಅರಿ 20. ಮಾವಿನ ಚಟ್ನಿ - ಪ್ರಿಯಾಂಕಾ ಶಿವಪ್ರಸಾದ್ 21. ಪೆಜಕಾಯಿ ಚಟ್ನಿ - ಅಮಿತಾ ಸತೀಶ್ 22. ಕೊಂಕಣಿತೊವೆ - ಉಷಾ ಯೋಗೀಶ 23. ಚಿಕನ್ ಸುಕ್ಕ - ರೇಷ್ಮಾ ಶಬರಿ ಶಂಕರ್/ ಜಯಲಕ್ಷ್ಮಿ ಶಶಿಕುಮಾರ್ 24. ⁠ಮಾವಿನಕಾಯಿ ಚಟ್ನಿ- ಗ್ರೀಷ್ಮ 25 ತೋಜಂಕ್ ಅಂಬಡೇ- ಕನ್ನಿಕಾ 26 . ⁠ಮಸಾಲಾ ಮಜ್ಜಿಗೆ- ಕನ್ನಿಕಾ 27. ನೀರ್ ದೋಸೆ- ಕಾಜಲ್ ನವೀನ್ 28. ಎಟ್ಟಿ ಸುಕ್ಕ - ಪ್ರಿಯಾಂಕಾ ಶಿವಪ್ರಸಾದ್ 29. ಅರಿತ ಪಾಯಸಾ - ಪ್ರೀತಾ ದಿನೇಶ್ 30. ಸೇಮೆದ ಅಡ್ಯ ಬೊಕ್ಕ ಪೇರ್- ಜ್ಯೋತಿ ಶೆಟ್ಟಿ 31. ಕಡ್ಲೆ ಬಲ್ಯಾರ್ ಸುಕ್ಕ- ಅಕ್ಷ ಆಶ್ರಯ 32. ಪುಂಡಿ , ನುಂಗೆಲ್ ಅಂಬಡೆ ಕಜಿಪು - ಆಶಾ ಜಗನ್ನಾಥ್ pjc0os3s2q3d06rhs0pcgnws2o09mtk ಸದಸ್ಯ:ಗುರು ಜೋಗೂರ/sandbox 2 179435 1376922 1375841 2026-07-18T12:01:00Z Shantaveer Ganiger 100600 Shankar Baichabala 1376922 wikitext text/x-wiki Profile of Shankar Baichabal * **Name:** Shankar M. Baichabal * **Father:** Mallappa * **Mother:** Gangamma * **Date of Birth:** 22-07-1966 * **Place of Birth:** Masabinala - 586203, Basavana Bagewadi, District: Vijayapura * **Family:** * **Wife:** Vimala * **Children:** Supriya, Soumya * **Education:** Graduate (B.F.A. - Bachelor of Fine Arts) * **Profession:** Livestock Officer, Department of Animal Husbandry, Bengaluru * **Address:** Shankar Baichabal, "Vachana", Rajajinagar, Vijayapura - 586109 * **Phone:** 9448751980 * **Email:** shankarb66@gmail.com ## About Shankar Baichabal Shankar Baichabal was born on July 22, 1966, in Masabinala, located in the Basavana Bagewadi taluk of Vijayapura district. He holds a degree in Fine Arts. His passions and interests encompass literature, organizational work, painting, music, activism, and acting. He has published around 60 works, including: *Rupilladavara Rupisi*, *Rashtramate Chennamma Houda?*, *Masabinala - A Cultural Study*, *Janapada Chintan*, *Odedu Helu Houdoudanthini*, *Buddha Sikkidda*, *Halasangi Bhagada Lavanikararu*, *Nirnera*, *Masabinalada Pashuvadagalu*, *Bhumi Tukada Jakkavva*, *Saitan*, *Adena Kagadantallari*, *Mujahideen*, *Simhasana Mamaledara*, *Padaganuru Shankara Gowdaru*, *Adda Hesarugalu* (Nicknames), *Rajaguru*, *Sonnada Shivananda Shivayogigalu*, *Itihasa Satyavalla*, *Krishi Pandita*, *B.S. Patil Sasanura*, *Bharata Simhasana Rashmi*, *Kempu Hudugi Kappu Kalmari*, *Thontada Siddha Lingashrigalu*, *Dasohi*, *Shabdhatheetarondigina Shabdhagalu*, *Aydha Kathegalu*, *Muraravattu Galige*, *Thippannappa Guddi*, *Murippattu Munnudi*, and *Prakashamana*. ## Achievements He has served as a member of the Karnataka Sangha in Madras, Delhi, and Kumbakonam. He has also contributed as a member of the Border Area Kannada Development Authority, the Folklore Society of South Indian Languages (Kerala), Horanada Kannadiga (Mumbai), the Kannada Jagruti Samiti (Bengaluru), the Karnataka Sahitya Academy (Vijayapura), and as the District Convenor for the Karnataka Government's Kannada Pustaka Pradhikara's "Mane Mane Granthalaya" (Library at Every Home) initiative. Additionally, he has been a member of the City Corporation's District Kannada Jagruta Samiti, Kannada Pustaka Parishat (Bengaluru), Secretary of the North Karnataka Women Writers' Association, and a coordinator for the Kannada Sahitya Parishat and the National Multilingual Board (Kolkata). Through these roles, he has organized numerous literary programs and served as a dedicated promoter of literary and cultural events. ## Highlights and Special Recognitions * Received the **Goruru Ramaswamy Iyengar Award** for his work *Janapada Chintan*. * Honored with the **Sankramana Sahitya Puraskara** for his story *Sarkari Emme Satthaga*. * Won the **Mumbai Indians Precious Novel Prize** for *Bhumi Tukada Jakkavva*. * Earned the **Vijayavani Deepavali Story Recognition** for *Thanana Thanna...*. * His stories like *Abdul na Koralalli Ling*, *Pashu Aspatriyinda Foreign*, *Danada Doctor Dharmapatni*, and *Nannavva* have not only defined the "Baichabal narrative style" but have also won the hearts of *Prajavani* readers. * His story *Masabinalada Pashuvadagalu* is prescribed as a textbook for degree students of **Gulbarga University**, and *Vande Mataram - Salim* is part of the curriculum at **Rani Channamma University**. * Conferred with the **Kuvempushree** honor during the Kuvempu Centenary Celebrations. * Recipient of the **Dr. Radhakrishnan Award** and the **North Karnataka Writers' Award**. * Received endowment honors from the Central Kannada Sahitya Parishat for his works *Thontada Siddhalinga Shrigalu*, *Bharata Simhasana Rashmi* (Novel), and *Kempu Hudugi Kappu Kalmari* (Story Collection). * His book *Swatantrya Horatadalli Karnataka' Masabinala* has been translated into other languages. ## Books Published by Shankar Baichabal 1. *Satya Nungida Savu* – Play 2. *Badava Ballida* – Play 3. *Rashtramate Chennamma Yakalla?* – Play 4. *Adda Hesarugalu* – Folklore 5. *Control Kathe* – Play 6. *Shivananda Appagalu* – Biography/History 7. *Devva Bantho Devva* – Play 8. *Bhimarathi* – Commemorative Volume 9. *Hingari Hidyaga Mungari Udyaga* – Folklore 10. *Rajaguru* – Biography/History 11. *Janapada Chintan* – Folklore 12. *Annada Muthya* – Stories 13. *Banuli Bhashanagalu* – Folklore 14. *Mujahideen* – Poetry 15. *Saitan* – Poetry 16. *Sahakara Sindhu* – Commemorative Volume 17. *Odda Helu Houdoudanthini* – Folklore 18. *Itihasa Satyavalla* – Poetry 19. *Jeeralabhavi Appagalu* – Biography/History 20. *Rupilladavara Rupisi* – Novel 21. *Karapal Kale* – Folklore 22. *Hanthi* – Folklore 23. *Bijapura Jilla Makkala Aatagalu* – Folklore 24. *Adena Kagadantallari* – Play 25. *Shivananda Shivayogigalu* – Biography/History 26. *Masabinala Darshana Deepta* – Commemorative Volume 27. *Buddha Sikkidda* – Novel 28. *Masabinalada Pashuvadagalu* – Stories 29. *Masabinala, Samskrutika Adhyayana* – Research 30. *Honna Uttige* – Folklore 31. *Valmiki Samudayada Utsavagalu* – Folklore 32. *Halasangi Bhagada Lavanikararu* – Folklore 33. *Thavanidhi* – Folklore 34. *Nirnera* – Stories 35. *Dasoha* – Editing 36. *Makkala Janapada Aatagalu* – Folklore 37. *Thardavadi Janapada* – Folklore 38. *Rangavilasa* – Editing 39. *Gandhi mattu Gandhi* – Poetry 40. *Deshagati Illa, Deshabhimanave Ella* – History 41. *Simhasana Mamaledara* – Biography/History 42. *Basarigidada Veerappanavaru* – Biography/History 43. *Padaganura Shankaragowdaru* – Biography/History 44. *Krishi Pandita* – Biography/History 45. *B. S. Patil Sasanura* – Biography/History 46. *Kannadada Matha Pustaka Jagadguru* – Biography/History 47. *Gurusiddhappa Sharanaru* – Biography/History 48. *Bharata Simhasana Rashmi* – Novel 49. *Kempu Hudugi Kappu Kalmari* – Stories 50. *Swatantrya Horatadalli Masabinala* – History 51. *Dasohi* – Editing 52. *Gollaleshatanya* – Criticism 53. *Shabdhatheetarondigina Shabdhagalu* – Interviews 54. *Jnanayogi Siddheshwara Swamijigalu* – Biography/History 55. *Aydha Kathegalu* – Stories 56. *Murarvattugaligegalu* – Incidents/Events 57. *Murippattu Munnudi* – Prefaces/Forewords 58. *Thippannappa Guddi* – Biography/History 59. *Prakashamana* – Editing 60. *Thanu Ellarigagi...* – Biography/History 61. *Vachana Mangalya* – Vachanas ## Media Appreciations and Articles on Shankar Baichabal 1. **"Distinct in both profession and passion"** – *Samyukta Karnataka* (Varada Mallige), by Dr. Prakash Khade (11-08-1989). 2. **"The five-rupee cattle doctor of Aminagad"** – *Navodaya* newspaper, by Tharathanayaraja (20-7-1992). 3. **"Shankar Baichabal: His song is his life, his life is his song"** – *Vidyamana* newspaper, by Dr. Basavaradhya (19-6-1993). 4. **"Young literary award winner livestock inspector"** – *Agni Ankusha* newspaper, by Devendra Kona (8-6-1994). 5. **"Literary creation and popularity"** – *Prapancha* newspaper (Stories of Karnataka column), by Dr. Prakash Khade (7-5-1994). 6. **"The youth who energized youth power"** – *Sakshara Gummata*, by Shri Nandakumar Joshi (10-6-1996). 7. **"When the hand that holds the syringe holds the paint brush"** – *Samyukta Karnataka* (Saptahika Saurabha), by Shri Shrishaila Korahalli (2-4-1996). 8. **"Cultural vitality is present in his poetry"** – *Tushara* (Tusharotsava), by Dr. Narahalli Balasubrahmanya (11-1997). 9. **"Remaining silent does not bring respect to Baichabal"** – *Suddimoola* (Moodabidri Sammelana), by R. M. Poojari (6-9-1997). 10. **"An award within Baichabal's award"** – *Prajavani* (Special Report), by Mallikarjuna Hulagabali (23-11-98). 11. **"This work is the cultural soul of this land"** – Radio review of *Janapada Chintan*, by Bananduru Kempaiah (6-12-98). 12. **"Baichabal worked but made no noise"** – *Prapancha* newspaper (Sahitya Sangathi column), by Papu (10-1-1999). 13. **"A syringe-holding hand with colors"** – *Ushakirana* (Manovikasa column), by Rajakumara Dhanashetti (1-3-1999). 14. **"A folklore researcher in a veterinary hospital"** – *Kitturu Karnataka* (Profile column), by Danappa Bagali (2-4-1999). 15. **"Goruru award winner Shankar Baichabal"** – *Vijaya Karnataka*, by Dr. Umesh Kolekara (12-03-2000). 16. **"The commitment of Shankar Baichabal's poetry is pro-people"** – *Kannada Prabha*, by Dr. Saraju Katkar (13-10-2000). 17. **"The writer who erased the drought of literature"** – *Kannada Prabha*, occasional article by Shrishaila Biradara (6-4-2001). 18. **"Youths like Baichabal are a ray of hope for this society"** – Book Foreword, by Dr. Nallura Prasada (2-12-2001). 19. **"Baichabal's stories open a whole new world for readers"** – Commentary on his stories, by Vaidehi (7-8-2001). 20. **"Shankar Baichabal: A creative personality"** – *Kannadamma* newspaper (Behind the Scenes column), by Maralinga Horaginamani. 21. **"The word-wizardry in Baichabal's stories is novel"** – Critical letter, by Virendra Simpi (7-4-2002). 22. **"The veterinarian who became a lawmaker, Shankar Baichabal"** – *Samyukta Karnataka* (Suddi Swarasya), by Shivayya Hirematta (14-2-2002). 23. **"The one who extinguished the fire and spread harmony"** – Radio speech, by Ibrahim Sutara (2-2-2010). 24. **"Shankar Baichabal enters the small screen"** – Introducing his co-direction of the serial *Mouna Kranti*, by Sangamesha Koti (4-9-11). 25. **"A storyteller who transcended the boundaries of language and region"** – Review of Vijayavani story competition, by Abdul Rasheed (15-1-2016). 26. **"Baichabal's story is a continuation of the native tradition of Devanura and Kambara"** – Review, by D. M. Nadaf (7-12-1918). *(Note: The year '1918' in the text appears to be a typo for 2018).* 27. **"The storyteller's narrative style is wonderful and touching"** – *Kathana Margadalli*, by Somaling Gennur (19-07-2019). 28. **"Khade... Khade... what if Veerabhadra hadn't nurtured Kannada...?"** – *Saksharatha Gummata* newspaper, by M.I. Biradara (8-8-2019). 29. **"Shankar Baichabal: A literary achiever of the Bhima river banks"** – *Prajavani* (Sunday Supplement), by Ningappa Mudenura (29-8-2021). 30. **"The flower of Basava's land"** – *Vishwa Darshana* (On *Bharata Simhasana Rashmi*), by Manjunatha Junagonda (26-5-2022). 31. **"Baichabal's unique linguistic experiment"** – *Vishwavani* (Pustaka Vimana column), by D. M. Nadaf (4-12-2022). 32. **"An intriguing wonder: This 'Kempu Hudugi Kappu Kalmari'"** – New reading on the radio, by C. S. Anand (4-12-2022). 33. **"Baichabal's fresh stories in rustic Jawari Kannada"** – *Samyukta Karnataka*, by Dr. Mallepura G. Venkatesh (8-6-2025). 34. **"Shivapura is to Kambara what Masabinala is to Baichabal"** – Internet review, by Prakasha Girimallanavara (6-2-2025). 35. There is no drought in the folklore of Baichabala's writings - "Baichabala's Story Path"* Sahana Kantabayalu-29-3-25 p0m5kty1q20hc42522i8p5y2igvzh91 ಸದಸ್ಯ:Daneshi C 2 179734 1376924 1376914 2026-07-18T13:47:13Z ~2026-40163-20 100586 1376924 wikitext text/x-wiki Danesh Choori is the best person in Babaleshwar nmyxqp802nx26cskhfh02im43li8k9b 1376925 1376924 2026-07-18T14:11:19Z ~2026-40163-20 100586 1376925 wikitext text/x-wiki Danesh Choori is the best person in Babaleshwar ಶಂಕರ ಬೈಚಬಾಳ ಅವರ ಪರಿಚಯ ಹೆಸರು- * ಶಂಕರ ಮಲ್ಲಪ್ಪ ಬೈಚಬಾಳ ಕಾವ್ಯನಾಮ- * ಶಂಕರ ಬೈಚಬಾಳ ತಂದೆ - * ಮಲ್ಲಪ್ಪ ತಾಯಿ - * ಗಂಗಮ್ಮ ಮಕ್ಕಳು - * ಸುಪ್ರಿಯಾ, ಸೌಮ್ಯ ವಿದ್ಯಾಬ್ಯಾಸ- * ಪದವಿ ಊರು - * ಮಸಬಿನಾಳ, ಬಸವನಬಾಗೇವಾಡಿ ಉದ್ಯೋಗ - * ಜಾನುವಾರು ಅಧಿಕಾರಿಗಳು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ವಿಳಾಸ - ಶಂಕರ ಬೈಚಬಾಳ ವಚನ ರಾಜಾಜಿ ನಗರ ವಿಜಯಪುರ-586109, ಮಿಂಚಂಚೆ- shankarb66@gmail.com ದೂರವಾಣಿ 9448751980 afkxu1hjhlc2vzoy7m8ogkipt5kq5my 1376926 1376925 2026-07-18T14:15:36Z ~2026-40163-20 100586 1376926 wikitext text/x-wiki Danesh Choori is the best person in Babaleshwar ಶಂಕರ ಬೈಚಬಾಳ ಅವರ ಪರಿಚಯ ಹೆಸರು- * ಶಂಕರ ಮಲ್ಲಪ್ಪ ಬೈಚಬಾಳ ಕಾವ್ಯನಾಮ- * ಶಂಕರ ಬೈಚಬಾಳ ತಂದೆ - * ಮಲ್ಲಪ್ಪ ತಾಯಿ - * ಗಂಗಮ್ಮ ಮಕ್ಕಳು - * ಸುಪ್ರಿಯಾ, ಸೌಮ್ಯ ವಿದ್ಯಾಬ್ಯಾಸ- * ಪದವಿ ಊರು - * ಮಸಬಿನಾಳ, ಬಸವನಬಾಗೇವಾಡಿ ಉದ್ಯೋಗ - * ಜಾನುವಾರು ಅಧಿಕಾರಿಗಳು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ವಿಳಾಸ - ಶಂಕರ ಬೈಚಬಾಳ ವಚನ ರಾಜಾಜಿ ನಗರ ವಿಜಯಪುರ-586109, ಮಿಂಚಂಚೆ- shankarb66@gmail.com ದೂರವಾಣಿ 9448751980 q4oo6u2rsko6m0s4x8jwktnqgkgcbvn 1376927 1376926 2026-07-18T14:50:07Z ~2026-40163-20 100586 1376927 wikitext text/x-wiki Danesh Choori is the best person in Babaleshwar ಶಂಕರ ಬೈಚಬಾಳ ಅವರ ಪರಿಚಯ ಹೆಸರು - * ಶಂಕರ ಮಲ್ಲಪ್ಪ ಬೈಚಬಾಳ ಜನನ ದಿನ- * 22-7-1966 ಕಾವ್ಯನಾಮ- * ಶಂಕರ ಬೈಚಬಾಳ ತಂದೆ - * ಮಲ್ಲಪ್ಪ ತಾಯಿ - * ಗಂಗಮ್ಮ ಮಕ್ಕಳು - * ಸುಪ್ರಿಯಾ, ಸೌಮ್ಯ ವಿದ್ಯಾಬ್ಯಾಸ- * ಪದವಿ ಊರು - * ಮಸಬಿನಾಳ, ಬಸವನಬಾಗೇವಾಡಿ ಉದ್ಯೋಗ - * ಜಾನುವಾರು ಅಧಿಕಾರಿಗಳು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ವಿಳಾಸ - ಶಂಕರ ಬೈಚಬಾಳ ವಚನ ರಾಜಾಜಿ ನಗರ ವಿಜಯಪುರ-586109, ಮಿಂಚಂಚೆ- shankarb66@gmail.com ದೂರವಾಣಿ 9448751980 2b7axafez7bzp2fjnn3y8oy9d2br2l0 1376928 1376927 2026-07-18T14:55:35Z ~2026-40163-20 100586 1376928 wikitext text/x-wiki Danesh Choori is the best person in Babaleshwar ಶಂಕರ ಬೈಚಬಾಳ ಅವರ ಪರಿಚಯ ಹೆಸರು - * ಶಂಕರ ಮಲ್ಲಪ್ಪ ಬೈಚಬಾಳ ಜನನ ದಿನ- * 22-7-1966 ಕಾವ್ಯನಾಮ- * ಶಂಕರ ಬೈಚಬಾಳ ತಂದೆ - * ಮಲ್ಲಪ್ಪ ತಾಯಿ - * ಗಂಗಮ್ಮ ಮಕ್ಕಳು - * ಸುಪ್ರಿಯಾ, ಸೌಮ್ಯ ವಿದ್ಯಾಬ್ಯಾಸ- * ಪದವಿ ಊರು - * ಮಸಬಿನಾಳ, ಬಸವನಬಾಗೇವಾಡಿ ಉದ್ಯೋಗ - * ಜಾನುವಾರು ಅಧಿಕಾರಿಗಳು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ವಿಳಾಸ - * ಶಂಕರ ಬೈಚಬಾಳ ವಚನ ರಾಜಾಜಿ ನಗರ ವಿಜಯಪುರ-586109, ಮಿಂಚಂಚೆ- * shankarb66@gmail.com ದೂರವಾಣಿ * 9448751980 iiqmzrkry144sj4k66rqykjez8i0bj8 ಸದಸ್ಯರ ಚರ್ಚೆಪುಟ:Hemavati kampli 3 179737 1376923 2026-07-18T13:16:13Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376923 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Hemavati kampli}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೪೬, ೧೮ ಜುಲೈ ೨೦೨೬ (IST) 7nq7qvz8nbqw3m56560ckhlgwy1prdt ಸದಸ್ಯರ ಚರ್ಚೆಪುಟ:Shreya shivalli 3 179738 1376931 2026-07-18T18:21:29Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376931 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shreya shivalli}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೫೧, ೧೮ ಜುಲೈ ೨೦೨೬ (IST) 6xtv773cirkl1gt65lgyf2394o6k4lv ಸದಸ್ಯ:Shreya shivalli 2 179739 1376932 2026-07-18T18:59:44Z Shreya shivalli 100611 ಹೊಸ ಪುಟ: ನನ್ನ ಹೆಸರು ಶ್ರೇಯಾ ಶಿವಳ್ಳಿ. ನಾನು ಕರ್ನಾಟಕದ ಧಾರವಾಡದಲ್ಲಿ ಜನಿಸಿದ್ದೆ. ನನ್ನ ಬಾಲ್ಯ ಮತ್ತು ಬೆಳೆವಣಿಗೆ ಬೆಂಗಳೂರಿನಲ್ಲಿ ನಡೆದಿದ್ದು, ನನ್ನ ಪೋಷಕರ ಮೂಲ ಊರು ಧಾರವಾಡವಾಗಿದೆ. ಆದ್ದರಿಂದ ಧಾರವಾಡ ನನ್ನ ಜೀವನದ... 1376932 wikitext text/x-wiki ನನ್ನ ಹೆಸರು ಶ್ರೇಯಾ ಶಿವಳ್ಳಿ. ನಾನು ಕರ್ನಾಟಕದ ಧಾರವಾಡದಲ್ಲಿ ಜನಿಸಿದ್ದೆ. ನನ್ನ ಬಾಲ್ಯ ಮತ್ತು ಬೆಳೆವಣಿಗೆ ಬೆಂಗಳೂರಿನಲ್ಲಿ ನಡೆದಿದ್ದು, ನನ್ನ ಪೋಷಕರ ಮೂಲ ಊರು ಧಾರವಾಡವಾಗಿದೆ. ಆದ್ದರಿಂದ ಧಾರವಾಡ ನನ್ನ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಪ್ರತಿವರ್ಷ ಬೇಸಿಗೆ ರಜೆಯಲ್ಲಿ ಅಲ್ಲಿಗೆ ಹೋಗುತ್ತಿದ್ದ ಕಾರಣ, ಆ ಸ್ಥಳದೊಂದಿಗೆ ಅನೇಕ ಸಿಹಿ ನೆನಪುಗಳು ಬೆಸೆದುಕೊಂಡಿವೆ. ಅಲ್ಲಿನ ಸಂಸ್ಕೃತಿ, ಜನರ ಆತ್ಮೀಯತೆ ಮತ್ತು ಪ್ರಕೃತಿ ನನಗೆ ಸದಾ ಪ್ರೇರಣೆಯಾಗಿವೆ. ನಾನು ನನ್ನ ಶಾಲಾ ಶಿಕ್ಷಣವನ್ನು ರಾಜಾಜಿನಗರದಲ್ಲಿರುವ ಶ್ರೀ ವಾಣಿ ಪಬ್ಲಿಕ್ ಸ್ಕೂಲ್ನಲ್ಲಿ ಪೂರ್ಣಗೊಳಿಸಿದ್ದೇನೆ. ನಂತರ ಜಾಲಹಳ್ಳಿ ಸಮೀಪದ ವಿದ್ಯಾ ಸೌಧ ಪಿಯು ಕಾಲೇಜುದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿದೆ. ಪ್ರಸ್ತುತ ನಾನು ನಾಗಸಂದ್ರ ಸಮೀಪದ ಕ್ರೈಸ್ಟ್ ವಿಶ್ವವಿದ್ಯಾಲಯದ ಯಶವಂತಪುರ ಕ್ಯಾಂಪಸ್‌ನಲ್ಲಿ ಬಿ.ಕಾಂ (ಅಕೌಂಟೆನ್ಸಿ ಮತ್ತು ತೆರಿಗೆ) ಪದವಿಯನ್ನು ಅಭ್ಯಾಸ ಮಾಡುತ್ತಿದ್ದೇನೆ. ನನ್ನ ವಿದ್ಯಾಭ್ಯಾಸದ ಜೊತೆಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಶಾಲಾ ದಿನಗಳಲ್ಲಿ ನಾನು ಥ್ರೋಬಾಲ್ ಆಟಗಾರ್ತಿಯಾಗಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ 2023ರಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದೇನೆ. ಕಾಲೇಜಿನಲ್ಲಿ ಎರಡು ಸತತ ವರ್ಷಗಳ ಕಾಲ ತರಗತಿ ಪ್ರತಿನಿಧಿ (Class Representative) ಆಗಿ ಕಾರ್ಯನಿರ್ವಹಿಸಿ ನಾಯಕತ್ವ, ಜವಾಬ್ದಾರಿ ಮತ್ತು ತಂಡದೊಂದಿಗೆ ಕೆಲಸ ಮಾಡುವ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದೇನೆ.2025ರ ಬೋರ್ಡ್ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ 100 ಅಂಕಗಳನ್ನು ಗಳಿಸಿ ಚಿನ್ನದ ಸ್ಮರಣಿಕೆ (Gold Memento) ಪಡೆದುಕೊಂಡಿದ್ದೇನೆ. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದ ಬಹುರೂಪಿ ಕನ್ನಡ ಕ್ಲಬ್ ಸದಸ್ಯೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ಅಲ್ಲದೆ, ಸಿ.ಎಂ.ಎ ಫೌಂಡೇಶನ್ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಉತ್ತೀರ್ಣರಾಗಿದ್ದೇನೆ. ನನಗೆ ಕಲೆಯ ಮೇಲೆ ವಿಶೇಷ ಆಸಕ್ತಿ ಇದೆ. ವಿಶೇಷವಾಗಿ ವ್ಯಕ್ತಿಚಿತ್ರಗಳು (Portraits), ನೈಸರ್ಗಿಕ ದೃಶ್ಯಗಳ ಚಿತ್ರಕಲೆ (Landscape Painting) ಹಾಗೂ ತ್ಯಾಜ್ಯ ವಸ್ತುಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ. ಸೃಜನಶೀಲತೆ ನನ್ನ ವ್ಯಕ್ತಿತ್ವದ ಪ್ರಮುಖ ಭಾಗವಾಗಿದೆ. ಇದಲ್ಲದೆ, ವಾರಾಂತ್ಯಗಳಲ್ಲಿ ಹೊಸ ಹೊಸ ಅಡುಗೆಗಳನ್ನು ಮಾಡಿ ನನ್ನ ಕುಟುಂಬದವರೊಂದಿಗೆ ಹಂಚಿಕೊಳ್ಳುವುದನ್ನು ನಾನು ತುಂಬಾ ಇಷ್ಟಪಡುತ್ತೇನೆ. ಕ್ರೀಡೆಗಳಲ್ಲಿಯೂ ನನಗೆ ಅಪಾರ ಆಸಕ್ತಿ ಇದೆ. ಬಿಡುವಿನ ವೇಳೆಯಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಮತ್ತು ಕ್ರಿಕೆಟ್ ಆಟಗಳನ್ನು ಆಡುವುದನ್ನು ನಾನು ಆನಂದಿಸುತ್ತೇನೆ. ಈ ಚಟುವಟಿಕೆಗಳು ನನ್ನ ದೈಹಿಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಶಿಸ್ತು, ತಂಡದ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಭವಿಷ್ಯದಲ್ಲಿ ಸಮಾಜಕ್ಕೆ ಉಪಯುಕ್ತವಾಗುವಂತಹ ಮಹತ್ತರ ಸಾಧನೆ ಮಾಡುವ ಕನಸನ್ನು ಹೊಂದಿದ್ದೇನೆ. ಒಬ್ಬ ಯಶಸ್ವಿ ಉದ್ಯಮಿಯಾಗಿ (Entrepreneur) ಬೆಳೆದು, ನನ್ನದೇ ಆದ ಸಿ.ಎಂ.ಎ ಸಂಸ್ಥೆ (CMA Firm) ಸ್ಥಾಪಿಸಿ ಜನರಿಗೆ ಗುಣಮಟ್ಟದ ಹಣಕಾಸು ಮತ್ತು ಲೆಕ್ಕಪತ್ರ ಸೇವೆಗಳನ್ನು ಒದಗಿಸುವುದು ನನ್ನ ಪ್ರಮುಖ ಗುರಿಯಾಗಿದೆ. ಸಮಾಜದ ಅಭಿವೃದ್ಧಿಗೆ ನನ್ನ ಜ್ಞಾನ ಮತ್ತು ಕೌಶಲ್ಯಗಳ ಮೂಲಕ ಕೊಡುಗೆ ನೀಡಲು ನಾನು ಬಯಸುತ್ತೇನೆ. ಕ್ರೈಸ್ಟ್ ವಿಶ್ವವಿದ್ಯಾಲಯವು ನನ್ನ ವೃತ್ತಿಜೀವನ ಮತ್ತು ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಸಂಸ್ಥೆಯು ನನಗೆ ನಾಯಕತ್ವ, ಸಮಸ್ಯೆ ಪರಿಹಾರ, ಸಮಯ ನಿರ್ವಹಣೆ, ಬಹುಕಾರ್ಯ ನಿರ್ವಹಣೆ (Multitasking), ಒತ್ತಡ ನಿರ್ವಹಣೆ ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಹ ಅನೇಕ ಜೀವನ ಕೌಶಲ್ಯಗಳನ್ನು ಕಲಿಸಿದೆ. ಪ್ರತಿದಿನವೂ ಹೊಸ ವಿಷಯಗಳನ್ನು ಕಲಿಯುತ್ತಾ ನನ್ನ ಕನಸುಗಳತ್ತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದೇನೆ pktwznw58lfme0lgmezso4z8s2m4v7e ಸದಸ್ಯರ ಚರ್ಚೆಪುಟ:Narendra kumbar 3 179740 1376933 2026-07-18T19:19:09Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376933 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Narendra kumbar}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೦:೪೯, ೧೯ ಜುಲೈ ೨೦೨೬ (IST) cgkn8ju8d9t55vb9lidt7nabmitatsv ಸದಸ್ಯರ ಚರ್ಚೆಪುಟ:ರಾಘವ ರಾಜೇಶ್ ಎಸ್ 3 179741 1376934 2026-07-18T19:27:32Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376934 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ರಾಘವ ರಾಜೇಶ್ ಎಸ್}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೦:೫೭, ೧೯ ಜುಲೈ ೨೦೨೬ (IST) m9lamtnt6vi2g8m8svx4nr3xh4tclgv ಸದಸ್ಯ:ರಾಘವ ರಾಜೇಶ್ ಎಸ್/ನನ್ನ ಪ್ರಯೋಗಪುಟ 2 179742 1376935 2026-07-18T20:06:36Z ರಾಘವ ರಾಜೇಶ್ ಎಸ್ 100613 ಹೊಸ ಲೇಖನ 1376935 wikitext text/x-wiki '''ರಾಘವ ರಾಜೇಶ್ ಎಸ್''' (ಜನನ: ೧೫ ಸೆಪ್ಟೆಂಬರ್ ೧೯೯೧) ಕನ್ನಡ ಚಿತ್ರರಂಗದ ಒಬ್ಬ ನಟ ಮತ್ತು ನಿರ್ದೇಶಕರು. == ಆರಂಭಿಕ ಜೀವನ == ರಾಜೇಶ್ ಎಸ್ ಅವರು ೧೫ ಸೆಪ್ಟೆಂಬರ್ ೧೯೯೧ ರಂದು ಬೆಂಗಳೂರಿನ ಮಲ್ಲೇಶ್ವರಂನ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕಮಲಾನಗರದ ಸರ್ಕಾರಿ ಶಾಲೆಯಲ್ಲಿ (೧ ರಿಂದ ೭ನೇ ತರಗತಿ) ಮತ್ತು ಪ್ರೌಢ ಶಿಕ್ಷಣವನ್ನು ಶ್ರೀ ಗಂಗಾಧರೇಶ್ವರ ಶಾಲೆಯಲ್ಲಿ (೮ ರಿಂದ ೧೦ನೇ ತರಗತಿ) ಮುಗಿಸಿದರು. ಇವರು ೧೨ ಡಿಸೆಂಬರ್ ೨೦೧೨ ರಂದು ನೀಲವತಿ ಜೆ. ಎಸ್. ಅವರೊಂದಿಗೆ ವಿವಾಹವಾದರು. == ಚಿತ್ರರಂಗದ ಜರ್ನಿ == ರಾಘವ ರಾಜೇಶ್ ಅವರು ೨೦೧೦ ರಲ್ಲಿ ಪ್ರಸಾರವಾದ ಪ್ರಸಿದ್ಧ ಕನ್ನಡ ಧಾರಾವಾಹಿ 'ಪಾರ್ವತಿ ಪರಮೇಶ್ವರ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತದನಂತರ ಹಲವು ಚಲನಚಿತ್ರಗಳು ಹಾಗೂ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. == ಪ್ರಮುಖ साधनाಗಳು == * '''ಡ್ರಾಮಾ ದರ್ಬಾರ್''': ಇತಿಹಾಸದಲ್ಲೇ ಮೊದಲ ಬಾರಿಗೆ ಯೂಟ್ಯೂಬ್ ಮಾಧ್ಯಮದಲ್ಲಿ ಮಕ್ಕಳಿಗಾಗಿ ಅದ್ದೂರಿ ನಟನೆಯ ರಿಯಾಲಿಟಿ ಶೋ 'ಡ್ರಾಮಾ ದರ್ಬಾರ್' ಅನ್ನು ಡಾ. ಗೌರಿ ಪ್ರಸಾದ್ ಎನ್ ಆರ್ ಅವರ ನೇತೃತ್ವದಲ್ಲಿ ಇವರು ನಿರ್ದೇಶಿಸುತ್ತಿದ್ದಾರೆ. * '''ನಮ್ಮ ಪಂಚರತ್ನ''': 'ದಿ ರಿವೇಂಜ್ ಸಿನಿಮಾಸ್' ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಇವರ ನಿರ್ದೇಶನದ 'ನಮ್ಮ ಪಂಚರತ್ನ' ಚಿತ್ರದ ಶೀರ್ಷಿಕೆಯನ್ನು ಮಾನ್ಯ ಶಾಸಕರಾದ ಕೆ. ಗೋಪಾಲಯ್ಯ ಅವರು ಜುಲೈ ೨೦೨೬ ರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು. ak38j0yfkoc0olsdkdarpqffji5qkpq ಸದಸ್ಯ:ರಾಘವ ರಾಜೇಶ್ ಎಸ್ 2 179743 1376938 2026-07-18T21:09:27Z ರಾಘವ ರಾಜೇಶ್ ಎಸ್ 100613 ಹೊಸ ಲೇಖನ 1376938 wikitext text/x-wiki '''ರಾಘವ ರಾಜೇಶ್ ಎಸ್''' (ಜನನ: ೧೫ ಸೆಪ್ಟೆಂಬರ್ ೧೯೯೧) ಕನ್ನಡ ಚಿತ್ರರಂಗದ ಒಬ್ಬ ನಟ ಮತ್ತು ನಿರ್ದೇಶಕರು. == ಆರಂಭಿಕ ಜೀವನ == ರಾಜೇಶ್ ಎಸ್ ಅವರು ೧೫ ಸೆಪ್ಟೆಂಬರ್ ೧೯೯೧ ರಂದು ಬೆಂಗಳೂರಿನ ಮಲ್ಲೇಶ್ವರಂನ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕಮಲಾನಗರದ ಸರ್ಕಾರಿ ಶಾಲೆಯಲ್ಲಿ (೧ ರಿಂದ ೭ನೇ ತರಗತಿ) ಮತ್ತು ಪ್ರೌಢ ಶಿಕ್ಷಣವನ್ನು ಶ್ರೀ ಗಂಗಾಧರೇಶ್ವರ ಶಾಲೆಯಲ್ಲಿ (೮ ರಿಂದ ೧೦ನೇ ತರಗತಿ) ಮುಗಿಸಿದರು. ಇವರು ೧೨ ಡಿಸೆಂಬರ್ ೨೦೧೨ ರಂದು ನೀಲವತಿ ಜೆ. ಎಸ್. ಅವರೊಂದಿಗೆ ವಿವಾಹವಾದರು. == ಚಿತ್ರರಂಗದ ಜರ್ನಿ == ರಾಘವ ರಾಜೇಶ್ ಅವರು ೨೦೧೦ ರಲ್ಲಿ ಪ್ರಸಾರವಾದ ಪ್ರಸಿದ್ಧ ಕನ್ನಡ ಧಾರಾವಾಹಿ 'ಪಾರ್ವತಿ ಪರಮೇಶ್ವರ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತದನಂತರ ಹಲವು ಚಲನಚಿತ್ರಗಳು ಹಾಗೂ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. == ಪ್ರಮುಖ ಸಾಧನೆಗಳು == * '''ಡ್ರಾಮಾ ದರ್ಬಾರ್''': ಇತಿಹಾಸದಲ್ಲೇ ಮೊದಲ ಬಾರಿಗೆ ಯೂಟ್ಯೂಬ್ ಮಾಧ್ಯಮದಲ್ಲಿ ಮಕ್ಕಳಿಗಾಗಿ ಅದ್ದೂರಿ ನಟನೆಯ ರಿಯಾಲಿಟಿ ಶೋ 'ಡ್ರಾಮಾ ದರ್ಬಾರ್' ಅನ್ನು ಡಾ. ಗೌರಿ ಪ್ರಸಾದ್ ಎನ್ ಆರ್ ಅವರ ನೇತೃತ್ವದಲ್ಲಿ ಇವರು ನಿರ್ದೇಶಿಸುತ್ತಿದ್ದಾರೆ. * '''ನಮ್ಮ ಪಂಚರತ್ನ''': 'ದಿ ರಿವೇಂಜ್ ಸಿನಿಮಾಸ್' ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಇವರ ನಿರ್ದೇಶನದ 'ನಮ್ಮ ಪಂಚರತ್ನ' ಚಿತ್ರದ ಶೀರ್ಷಿಕೆಯನ್ನು ಮಾನ್ಯ ಶಾಸಕರಾದ ಕೆ. ಗೋಪಾಲಯ್ಯ ಅವರು ಜುಲೈ ೨೦೨೬ ರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು. [[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]] [[ವರ್ಗ:ಕನ್ನಡ ಚಲನಚಿತ್ರ ನಟರು]] 09c8wv9wnchvszplnbw336rs6tvizbx ಟೆಂಪ್ಲೇಟು ಚರ್ಚೆಪುಟ:Marriage 11 179744 1376941 2026-07-18T21:58:27Z Wikinmo 94844 /* ಮೂರನೇ ನಿಯತಾಂಕದಲ್ಲಿ ದೋಷ */ ಹೊಸ ವಿಭಾಗ 1376941 wikitext text/x-wiki == ಮೂರನೇ ನಿಯತಾಂಕದಲ್ಲಿ ದೋಷ == {{Marriage|ಚೆನ್ನಮ್ಮ|25 May 1954|18 July 2026}} ಬಳಸಿದಾಗ "ಗುರುತಿಸಲಾಗದ ವಿರಾಮ ಚಿಹ್ನೆ: '೨'" ಎಂಬ parser ದೋಷ ಬರುತ್ತಿದೆ. ಮೊದಲ ಎರಡು ನಿಯತಾಂಕಗಳು ಮಾತ್ರ ಇದ್ದರೆ ಟೆಂಪ್ಲೇಟ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ: <nowiki>{{Marriage|ಚೆನ್ನಮ್ಮ|25 May 1954}}</nowiki> ಆದರೆ ಮೂರನೇ ನಿಯತಾಂಕ (ವಿವಾಹ ಅಂತ್ಯದ ದಿನಾಂಕ) ಸೇರಿಸಿದ ತಕ್ಷಣ ದೋಷ ಉಂಟಾಗುತ್ತದೆ. ದಯವಿಟ್ಟು ಟೆಂಪ್ಲೇಟ್ ಪರಿಶೀಲಿಸಿ. [[ಸದಸ್ಯ:Wikinmo|Wikinmo]] ([[ಸದಸ್ಯರ ಚರ್ಚೆಪುಟ:Wikinmo|ಚರ್ಚೆ]]) ೦೩:೨೮, ೧೯ ಜುಲೈ ೨೦೨೬ (IST) l5clohh0hbx1jej20xbdgwvt2xme911 ಸದಸ್ಯರ ಚರ್ಚೆಪುಟ:Hasanasab m hulyal 3 179745 1376943 2026-07-19T11:10:08Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376943 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Hasanasab m hulyal}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೪೦, ೧೯ ಜುಲೈ ೨೦೨೬ (IST) 39pxa4tcwx4ao6dwznv4f2hcdykcuo0