ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.12 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಮೀಡಿಯವಿಕಿ:Sitenotice 8 847 1377398 1377340 2026-07-27T12:34:33Z A826 72368 1377398 wikitext text/x-wiki {| style="margin-left: auto; margin-right: auto; border: dashed 1px blue; text-align: center; background-color: #E0FFFF; font-size: 85%; color: black; border-radius: 10px; padding: 12px; width: 90%; box-shadow: 3px 3px 10px rgba(0,0,0,0.2), inset 1px 1px 2px rgba(255,255,255,0.8), inset -1px -1px 2px rgba(0,0,0,0.05); font-family: 'Segoe UI', 'Noto Sans Kannada', sans-serif;" |- | '''''ಲೇಖನದ ಶೀರ್ಷಿಕೆ ಕನ್ನಡದಲ್ಲೇ ಇರತಕ್ಕದ್ದು.''''' <br /> '''ಯಂತ್ರಾನುವಾದದ ಮೂಲಕ ಲೇಖನ ಸೇರಿಸುವವರು ಲೇಖನವನ್ನು ಚೆನ್ನಾಗಿ ಓದಿ ವಾಕ್ಯಗಳನ್ನು ಸರಿಪಡಿಸಬೇಕಾಗಿ ವಿನಂತಿ.''' ---- ಕನ್ನಡ ಲಿಪ್ಯಂತರ ಸಹಾಯಕ್ಕೆ [[ಸಹಾಯ:ಲಿಪ್ಯಂತರ]] ಪುಟ ನೋಡಿ. |} {| style="margin-left: auto; margin-right: auto; border: dashed 1px blue; text-align: center; font-size: 85%; color: black; border-radius: 10px;width: 90%; font-family: 'Segoe UI', 'Noto Sans Kannada', sans-serif;"align-items: center; background: #d3d3d3; color: white; width: 90%; " |- | [[File:Kerala Houseboat Scene.svg|120px|link=meta:Kerala_Culture_Month_2026|alt=]] | [[meta:WikiConference India 2026|೨೦೨೬ರ ಭಾರತೀಯ ವಿಕಿ ಸಮ್ಮೇಳನದ]] ಭಾಗವಾಗಿ ಕನ್ನಡ ವಿಕಿಪೀಡಿಯದಲ್ಲಿ '''''ಜುಲೈ ೧೫''''' ರಿಂದ '''''ಆಗಸ್ಟ್ ೧೫''''' ವರೆಗು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಪಕಾರಿಯಾಗುವ ಉದ್ಧೇಶದಿಂದ ಕನ್ನಡದಲ್ಲಿ ಕೇರಳ ಪ್ರವಾಸೋದ್ಯಮ, ಆಹಾರ, ಕಲೆ, ಸಂಸ್ಕೃತಿ ಕುರಿತು ಮಾಹಿತಿ ಹೆಚ್ಚಿಸಲು '''ಕೇರಳ ಸಂಸ್ಕೃತಿ ಮಾಸ ೨೦೨೬''' ವನ್ನು ಆಯೋಜಿಸಲಾಗಿದೆ. [[ವಿಕಿಪೀಡಿಯ:ಕೇರಳ_ಸಂಸ್ಕೃತಿ_ತಿಂಗಳು_2026|'''ಭಾಗವಹಿಸಲು/ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ''']] |} gx94o9wflgblo8kktmladyexf6zcjmc 1377399 1377398 2026-07-27T12:37:55Z A826 72368 1377399 wikitext text/x-wiki {| style="margin-left: auto; margin-right: auto; border: dashed 1px blue; text-align: center; background-color: #E0FFFF; font-size: 85%; color: black; border-radius: 10px; padding: 12px; width: 90%; box-shadow: 3px 3px 10px rgba(0,0,0,0.2), inset 1px 1px 2px rgba(255,255,255,0.8), inset -1px -1px 2px rgba(0,0,0,0.05); font-family: 'Segoe UI', 'Noto Sans Kannada', sans-serif;" |- | '''''ಲೇಖನದ ಶೀರ್ಷಿಕೆ ಕನ್ನಡದಲ್ಲೇ ಇರತಕ್ಕದ್ದು.''''' <br /> '''ಯಂತ್ರಾನುವಾದದ ಮೂಲಕ ಲೇಖನ ಸೇರಿಸುವವರು ಲೇಖನವನ್ನು ಚೆನ್ನಾಗಿ ಓದಿ ವಾಕ್ಯಗಳನ್ನು ಸರಿಪಡಿಸಬೇಕಾಗಿ ವಿನಂತಿ.''' ---- ಕನ್ನಡ ಲಿಪ್ಯಂತರ ಸಹಾಯಕ್ಕೆ [[ಸಹಾಯ:ಲಿಪ್ಯಂತರ]] ಪುಟ ನೋಡಿ. |} {| style="margin-left: auto; margin-right: auto; border: dashed 1px blue; text-align: center; font-size: 85%; color: black; border-radius: 10px;width: 90%; font-family: 'Segoe UI', 'Noto Sans Kannada', sans-serif;"align-items: center; background: #d3d3d3; color: white; width: 90%; " |- | [[File:Kerala Houseboat Scene.svg|120px|link=meta:Kerala_Culture_Month_2026|alt=]] | [[meta:WikiConference India 2026|೨೦೨೬ರ ಭಾರತೀಯ ವಿಕಿ ಸಮ್ಮೇಳನದ]] ಭಾಗವಾಗಿ ಕನ್ನಡ ವಿಕಿಪೀಡಿಯದಲ್ಲಿ '''''ಜುಲೈ ೧೫''''' ರಿಂದ '''''ಆಗಸ್ಟ್ ೧೫''''' ವರೆಗು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಪಕಾರಿಯಾಗುವ ಉದ್ಧೇಶದಿಂದ ಕನ್ನಡದಲ್ಲಿ ಕೇರಳ ಪ್ರವಾಸೋದ್ಯಮ, ಆಹಾರ, ಕಲೆ, ಸಂಸ್ಕೃತಿ ಕುರಿತು ಮಾಹಿತಿ ಹೆಚ್ಚಿಸಲು '''[[meta:Kerala_Culture_Month_2026|ಕೇರಳ ಸಂಸ್ಕೃತಿ ಮಾಸ ೨೦೨೬]]''' ಆಯೋಜಿಸಲಾಗಿದೆ. [[ವಿಕಿಪೀಡಿಯ:ಕೇರಳ_ಸಂಸ್ಕೃತಿ_ತಿಂಗಳು_2026|'''ಭಾಗವಹಿಸಲು/ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ''']] |} eduqkef4u5s76e4kmqn0htrjk99q3rx ಪುರಂದರದಾಸ 0 1144 1377448 1353527 2026-07-28T03:29:00Z Gshguru 9726 ಸಣ್ಣ ಬದಲಾವಣೆಗಳು 1377448 wikitext text/x-wiki {{Infobox religious biography | name = ಪುರಂದರ ದಾಸ | background = | image = 481 Purandardasa.jpg | caption = 1964 ರ ಭಾರತದ ಅಂಚೆಚೀಟಿಯಲ್ಲಿ | spouse = ಸರಸ್ವತಿ ಬಾಯಿ | native_name = | birth_name = ಶ್ರೀನಿವಾಸ ನಾಯಕ | birth_date = 1484 | birth_place = ಆರಗ, [[ವಿಜಯನಗರ ಸಾಮ್ರಾಜ್ಯ]] (ಈಗಿನ [[ತೀರ್ಥಹಳ್ಳಿ]], [[ಕರ್ನಾಟಕ]], [[ಭಾರತ]]<ref>{{cite news | url=https://timesofindia.indiatimes.com/india/purandara-dasa-is-not-from-maharashtra-his-birth-place-is-araga-in-karnataka/articleshow/65232173.cms | title=Purandara Dasa is not from Maharashtra, his birth place is Araga in Karnataka &#124; India News - Times of India | website=[[The Times of India]] | date=August 2018 }}</ref> | death_date = 02/01/1564 | death_place = [[ವಿಜಯನಗರ]], [[ವಿಜಯನಗರ ಸಾಮ್ರಾಜ್ಯ]] (ಆಧುನಿಕ ದಿನ [[ಹಂಪಿ]], [[ಕರ್ನಾಟಕ]], [[ಭಾರತ]] | occupation = [[ಕರ್ನಾಟಕ ಸಂಗೀತ]] ಗಾಯಕ, ವಿದ್ವಾಂಸ, ಸಂತ, ಕವಿ, ಸಂಯೋಜಕ | guru = [[ವ್ಯಾಸರಾಯರು]] | religion = [[ಹಿಂದೂ ಧರ್ಮ]] | philosophy = [[ದ್ವೈತ]], [[ವೈಷ್ಣವ ಪಂಥ|ವೈಷ್ಣವ]] }} '''ಪುರಂದರ ದಾಸರು''' ಕರ್ನಾಟಕದ ದಾಸಪರಂಪರೆಯಲ್ಲಿ ಪ್ರಮುಖರಾದ ದಾಸರು. ಇವರು ಕವಿಗಳು, ಕೀರ್ತನೆಕಾರರು, ಯಕ್ಷಗಾನ ಪ್ರಸಂಗರಚಿಸಿದವರು, ಮತ್ತು '''ಕರ್ನಾಟಕ ಸಂಗೀತದ ಪಿತಾಮಹ‌''' ಎಂದು ಖ್ಯಾತರು. ಇವರ ಜನ್ಮನಾಮ ಶ್ರೀನಿವಾಸ ನಾಯಕ (ಅಥವಾ ಸೀನಪ್ಪ ನಾಯಕ) ಎಂದು. ತಂದೆ ವರದಪ್ಪನಾಯಕ, ತಾಯಿ ರುಕ್ಮಿಣಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ [[ತಿರುಪತಿ]] ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು '''ನಾಯಕ''' ಜನಾಂಗದವರಿಂದಲೇ ಮಗನಿಗೆ ಶ್ರೀನಿವಾಸ ನಾಯಕ ಎಂದು ಹೆಸರಿಟ್ಟರಂತೆ. == ಜನ್ಮ ಸ್ಥಳ == ಆರಗ, ತೀರ್ಥಹಳ್ಳಿ ತಾ|| ಶಿವಮೊಗ್ಗ ಜಿ|| ಈ ಮೊದಲು ಮಹಾರಾಷ್ಟ್ರದ ಪುರಂದರಗಢವು ಪುರಂದರದಾಸರ ಜನ್ಮ ಸ್ಥಳವೆಂದು ನಂಬಲಾಗಿತ್ತು. ಆದರೆ ಕರ್ನಾಟಕ ಸರ್ಕಾರವು ಹಿರಿಯ ಸಂಗೀತಗಾರ ಆರ್.ಕೆ. ಪದ್ಮನಾಭ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿ ಲೀಲಾದೇವಿ ಆರ್. ಪ್ರಸಾದ್, ಹಿರಿಯ ವಿದ್ವಾಂಸರಾದ [[ಎ. ವಿ. ನಾವಡ|ಎ.ವಿ. ನಾವಡ]], ವೀರಣ್ಣ ರಾಜೂರ ಮತ್ತು [[ಅರಳುಮಲ್ಲಿಗೆ ಪಾರ್ಥಸಾರಥಿ]] ಅವರನ್ನು ಒಳಗೊಂಡ ತಂಡ ರಚಿಸಿ ಪುರಂದರದಾಸರ ಜನ್ಮಸ್ಥಳದ ಬಗ್ಗೆ ವರದಿ ನೀಡುವಂತೆ ಕೋರಿತ್ತು. ಈ ತಂಡಕ್ಕೆ ಶಿವಾನಂದ ವಿರಕ್ತಮಠರವರು ಸಂಚಾಲಕರಾಗಿದ್ದರು. ಈ ತಜ್ಞರ ವರದಿಯ ಪ್ರಕಾರ ಪುರಂದರಗಢವು ಪುರಂದರ ಎಂಬ ಹೆಸರನ್ನು ಊರಿನ ಹೆಸರಿನಲ್ಲಿ ಮಾತ್ರ ಹೊಂದಿದ್ದು ಪುರಂದರ ದಾಸರ ಕುರಿತು ಯಾವುದೇ ಐತಿಹಾಸಿಕ-ಸಾಂಸ್ಕೃತಿಕ ದಾಖಲೆ ಹೊಂದಿಲ್ಲ. ತೀರ್ಥಹಳ್ಳಿ ತಾಲೂಕಿನ ಆರಗ ಊರು ಪುರಂದರ ದಾಸರ ಕುರಿತು ಹಲವು ಐತಿಹಾಸಿಕ ಸಾಕ್ಷ್ಯಗಳನ್ನು ಹೊಂದಿದ್ದು ಆರಗವೇ ಪುರಂದರ ದಾಸರ ಜನ್ಮಸ್ಥಳವೆಂದು ಕರ್ನಾಟಕ ಸರ್ಕಾರಕ್ಕೆ ೨೦೧೮ರಲ್ಲಿ ವರದಿ ಸಲ್ಲಿಸಿದೆ. === ವೈರಾಗ್ಯ === ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ [[ಹಂಪೆ|ಹಂಪೆಯಲ್ಲಿದ್ದನೆಂದು]] ತೋರುತ್ತದೆ. ====ಐತಿಹ್ಯ==== ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯಾವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ 'ಪುರಂದರದಾಸ' ಎಂಬ ಹೆಸರನ್ನು ಪಡೆದರು. ====ತಮ್ಮ ಹೆಂಡತಿಯ ಜ್ಞಾಪಕಾರ್ಥ ರಚಿಸಿದ ಕೀರ್ತನೆ==== *'''ಆದದ್ದೆಲ್ಲ ಒಳಿತೆ ಆಯಿತು''' *ರಚನೆ: ಶ್ರೀ ಪುರಂದರದಾಸರು *ರಾಗ : ಪಂತುರಾವಳಿ ; ತಾಳ : ಆದಿತಾಳ <poem> ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು; ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಮಾಚಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ಗೋಪಾಳ ಬುಟ್ಟಿ ಹಿಡಿಯೊದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ ಆ ಪತ್ನೀ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ ತುಳಸಿ ಮಾಲೆ ಹಾಕುವುದಕ್ಕೆ ಅರಸನಂತೆ ನಾಚುತಲಿದ್ದೆ ಸರಸಿಜಾಕ್ಷ ಪುರಂದರ ವಿಠ್ಠಲ ತುಳಸಿ ಮಾಲೆ ಹಾಕಿಸಿದನಯ್ಯ </poem> ==ಕವಿ ಮತ್ತು ಸಂಗೀತಗಾರ== ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. {{Poemquote|content=ಕುದುರೆ ಅಂದಣ ಆನೆ ಬಯಸೋದು ನರಚಿತ್ತ ಪಾದಚಾರಿ ಆಗೋದು ಹರಿ ಚಿತ್ತವಯ್ಯ}} ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ '<nowiki/>'''ಪಿಳ್ಳಾರಿ ಗೀತೆಗಳು'''' (ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ.....ಇತ್ಯಾದಿ) ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು '''ದೇವರನಾಮ'''ಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು '''[[:wikisource: kn: ದಾಸ ಸಾಹಿತ್ಯ|ದಾಸ ಸಾಹಿತ್ಯ]]'''ವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ [[ಕನ್ನಡ]] ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ. ==ಕೀರ್ತನೆಗಳು== * ಅನುಗಾಲವು ಚಿಂತೆ * ಆದದ್ದೆಲ್ಲ ಒಳಿತೆ ಆಯಿತು * ಆಚಾರವಿಲ್ಲದ ನಾಲಿಗೆ * ಆಡಿಸಿದಳೆಶೋದಾ ಜಗದೋದ್ಧಾರನ * ಅಂಬಿಗ ನಾ ನಿನ್ನ ನಂಬಿದೆ * ಅಂಬೆಗಾಲಿಕ್ಕುತಲಿ * ಕರುಣಿಸೋ ರಂಗ * ಕಲ್ಲು ಸಕ್ಕರೆ ಕೊಳ್ಳಿರೊ * ಗಜೇಂದ್ರಮೋಕ್ಷ * ಗಿಳಿಯು ಪಂಜರದೊಳಿಲ್ಲ * ಗುರುವಿನ ಗುಲಾಮ * ಡೊಂಕು ಬಾಲದ ನಾಯಕರೆ * ದಾಸನ ಮಾಡಿಕೊ ಎನ್ನ * ನೀನ್ಯಾಕೊ ನಿನ್ನ ಹಂಗ್ಯಾಕೊ * ಪೋಗದಿರೆಲೊ ರಂಗ * ಭಾಗ್ಯದ ಲಕ್ಷ್ಮೀ ಬಾರಮ್ಮ * ಯಾರಿಗೆ ಯಾರುಂಟು ಎರವಿನ ಸಂಸಾರ * ರಾಮ ನಾಮ ಪಾಯಸಕ್ಕೆ ===ಹೆಚ್ಚಿನ ಕೀರ್ತನೆಗಳಿಗೆ ನೋಡಿ=== *[https://kn.wikisource.org/s/kx ಪುರಂದರದಾಸರ ಕೀರ್ತನೆ] ==ಬಾಹ್ಯ ಸಂಪರ್ಕಗಳು== {{commonscat|Purandara Dasa}} * [http://www.dvaita.org/haridasa/dasas/purandara/purandara.html ಪುರಂದರ ದಾಸರು] {{Webarchive|url=https://web.archive.org/web/20061130141712/http://www.dvaita.org/haridasa/dasas/purandara/purandara.html |date=2006-11-30 }} * [http://www.vishvakannada.com/archives/html/vol5no1/purandar.htm ಪುರಂದರ ದಾಸರ ಬಗ್ಗೆ ಪು.ತಿ.ನ. ಅವರ ಲೇಖನ] {{Webarchive|url=https://web.archive.org/web/20061016142405/http://www.vishvakannada.com/archives/html/vol5no1/purandar.htm |date=2006-10-16 }} * [http://www.rasikas.org/wiki/purandaradasa ರಸಿಕ ಫೋರಮ್ ವಿಕಿಯಲ್ಲಿ ಪುರಂದರ ದಾಸರ ಬಗ್ಗೆಯ ಲೇಖನ] {{Webarchive|url=https://web.archive.org/web/20070715043859/http://rasikas.org/wiki/purandaradasa |date=2007-07-15 }} *ವಿಕಿಸೋರ್ಸ್ನಲ್ಲಿ:[https://kn.wikisource.org/wiki/ವರ್ಗ:ಪುರಂದರದಾಸ_ಸಾಹಿತ್ಯ] *ವಿಕಿಸೋರ್ಸ್ನಲ್ಲಿ ದಾಸ ಸಾಹಿತ್ಯ:[https://kn.wikisource.org/wiki/ದಾಸ_ಸಾಹಿತ್ಯ] *ಪುರಂದರ ದಾಸರ ಜನ್ಮಸ್ಥಳ ಕುರಿತಂತೆ ಕರ್ನಾಟಕ ಸರ್ಕಾರಕ್ಕೆ ತಜ್ಞ ವರದಿ ಸಲ್ಲಿಕೆ [https://timesofindia.indiatimes.com/india/purandara-dasa-is-not-from-maharashtra-his-birth-place-is-araga-in-karnataka/articleshow/65232173.cms] == ಉಲ್ಲೇಖಗಳು == {{ಉಲ್ಲೇಖಗಳು}} {{wikisource|ವರ್ಗ:ಪುರಂದರದಾಸ ಸಾಹಿತ್ಯ|ಪುರಂದರದಾಸ}} {{Interwikineeded}} [[ವರ್ಗ:ಭಾರತದ ಸಂಗೀತಗಾರರು]] [[ವರ್ಗ:ಸಂಗೀತ]] [[ವರ್ಗ:ಶಾಸ್ತ್ರೀಯ ಸಂಗೀತಗಾರರು]] [[ವರ್ಗ:ದಾಸ ಸಾಹಿತ್ಯ]] [[ವರ್ಗ:ಕನ್ನಡ ಸಾಹಿತಿಗಳು]] [[ವರ್ಗ:ಸಂತರು]] [[ವರ್ಗ:ಕನ್ನಡ ಕವಿಗಳು]] la0ezws1usga1egv1mjgwlwcxrqinwv ಶೃಂಗೇರಿ 0 2761 1377478 1365152 2026-07-28T07:35:53Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377478 wikitext text/x-wiki '''ಶೃಂಗೇರಿ''' ಒಂದು ಬೆಟ್ಟದ ಪಟ್ಟಣ. ಇದು ಭಾರತದ ಕರ್ನಾಟಕ ರಾಜ್ಯದ [[ಚಿಕ್ಕಮಗಳೂರು]] ಜಿಲ್ಲೆಯಲ್ಲಿರುವ ತಾಲೂಕು ಕೇಂದ್ರವಾಗಿದೆ. ಇದು ಹಿಂದೂ ದೇವತಾಶಾಸ್ತ್ರಜ್ಞ ಮತ್ತು ಅದ್ವೈತ ವೇದಾಂತ ತತ್ತ್ವಶಾಸ್ತ್ರದ ಪ್ರತಿಪಾದಕ [[ಆದಿ ಶಂಕರ|ಆದಿ ಶಂಕರರಿಂದ]] ಸ್ಥಾಪಿಸಲ್ಪಟ್ಟ ಮೊದಲ ಮಠದ (ದಕ್ಷಿಣಾಮ್ನಾಯ ಶೃಂಗೇರಿ ಶಾರದ ಪೀಠಂ) ತಾಣವಾಗಿದೆ. [[ತುಂಗಾ|ತುಂಗಾ ನದಿಯ]] ದಡದಲ್ಲಿರುವ ಈ ಪಟ್ಟಣವು ಶ್ರೀ ಶಾರದಾಂಬೆ, ಶ್ರೀ ವಿದ್ಯಾಶಂಕರ, ಶ್ರೀ ಮಲಹಾನಿಕರೇಶ್ವರ ಮತ್ತು ಇತರ ದೇವತೆಗಳ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯ ಯಾತ್ರಿಕರನ್ನು ಸೆಳೆಯುತ್ತದೆ. ==ವ್ಯುತ್ಪತ್ತಿ== ಶೃಂಗೇರಿ ಎಂಬ ಹೆಸರು [[ಋಷ್ಯಶೃಂಗ]]-ಗಿರಿ ಎಂಬ ಹೆಸರಿನಿಂದ ಬಂದಿದ್ದು ಇದು ಋಷಿ ವಿಭಾಂಡಕ ಮತ್ತು ಅವನ ಮಗ ಋಷ್ಯಶೃಂಗನ ಆಶ್ರಮವನ್ನು ಹೊಂದಿದೆ ಎಂದು ನಂಬಲಾಗಿದೆ. [[ರಾಮಾಯಣ|ರಾಮಾಯಣದ]] ಬಾಲಕಾಂಡದ ಒಂದು ಸಂಚಿಕೆಯಲ್ಲಿ [[ವಸಿಷ್ಠ|ವಸಿಷ್ಠನು]] ಋಷ್ಯಶೃಂಗನು ಹೇಗೆ ಬರಪೀಡಿತ ರೋಮಪಾದ ರಾಜ್ಯಕ್ಕೆ ಮಳೆಯನ್ನು ತಂದನು ಎಂದು ವಿವರಿಸುತ್ತಾನೆ<ref>{{Cite web |url=http://www.sringeri.net/history/legend_of_rishyashringa.php |title=ಆರ್ಕೈವ್ ನಕಲು |access-date=2024-08-27 |archive-date=2006-11-21 |archive-url=https://web.archive.org/web/20061121183656/http://www.sringeri.net/history/legend_of_rishyashringa.php |url-status=dead }}</ref>. ದಂತಕಥೆಯ ಪ್ರಕಾರ ಶ್ರೀ ಆದಿ ಶಂಕರರು ತಮ್ಮ ಶಿಷ್ಯರಿಗೆ ಉಳಿದುಕೊಳ್ಳಲು ಮತ್ತು ಕಲಿಸಲು ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಏಕೆಂದರೆ ಅವರು ತುಂಗಾ ನದಿಯ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಅವರು ಹೆರಿಗೆಗೆ ಒಳಗಾಗುತ್ತಿರುವ ಕಪ್ಪೆಗೆ ಬಿಸಿಲಿನಿಂದ ಆಶ್ರಯವನ್ನು ಒದಗಿಸಿದ ಹೆಡೆ ಎತ್ತಿದ ನಾಗರಹಾವನ್ನು ನೋಡಿದರು. ನೈಸರ್ಗಿಕ ಶತ್ರುಗಳು ತಮ್ಮ ಸಹಜತೆಯನ್ನು ಮೀರಿ ಹೋದ ಸ್ಥಳದಿಂದ ಆಶ್ಚರ್ಯಚಕಿತರಾದ ಅವರು ಹನ್ನೆರಡು ವರ್ಷಗಳ ಕಾಲ ಇಲ್ಲಿಯೇ ಇದ್ದರು. ಶ್ರೀ ಆದಿ ಶಂಕರಾಚಾರ್ಯರು ಭಾರತದ ಉತ್ತರದಲ್ಲಿ (ಜ್ಯೋತಿರ್ಮಠದಲ್ಲಿ, ಬದರಿನಾಥದ ಬಳಿ), ಪೂರ್ವದಲ್ಲಿ (ಪುರಿಯಲ್ಲಿ) ಮತ್ತು ಪಶ್ಚಿಮದಲ್ಲಿ (ದ್ವಾರಕಾದಲ್ಲಿ) ಮಠಗಳನ್ನು ಸ್ಥಾಪಿಸಿದರು. ==ಭೌಗೋಳಿಕತೆ ಮತ್ತು ಹವಾಮಾನ== ಶೃಂಗೇರಿಯು ೧೩.೪೨° ಉತ್ತರ ೭೫.೨೫° [[ಪೂರ್ವ]]<ref>{{Cite web |url=http://www.fallingrain.com/world/IN/19/Sringeri.html |title=ಆರ್ಕೈವ್ ನಕಲು |access-date=2006-10-06 |archive-date=2009-05-23 |archive-url=https://web.archive.org/web/20090523063352/http://www.fallingrain.com/world/IN/19/Sringeri.html |url-status=dead }}</ref>. ಇದು ಸರಾಸರಿ ೬೭೨ ಮೀಟರ್ (೨೨೦೪ ಅಡಿ) ಎತ್ತರವನ್ನು ಹೊಂದಿದೆ. ಸರಾಸರಿ ವಾರ್ಷಿಕ ತಾಪಮಾನವು ೨೩.೫ °ಸೆಲ್ಸಿಯಸ್ ಆಗಿದ್ದು [[ಏಪ್ರಿಲ್|ಏಪ್ರಿಲ್‌ನಲ್ಲಿ]] ಗರಿಷ್ಠ ತಾಪಮಾನವು ೩೨ °ಸೆಲ್ಸಿಯಸ್ ತಲುಪುತ್ತದೆ ಮತ್ತು ಚಳಿಗಾಲದ ತಿಂಗಳುಗಳಲ್ಲಿ (ಡಿಸೆಂಬರ್-ಜನವರಿ) ಕಡಿಮೆ ತಾಪಮಾನವು ೧೬ °ಸೆಲ್ಸಿಯಸ್ ತಲುಪುತ್ತದೆ. ಗಮನಾರ್ಹ ಮಳೆ (ವಾರ್ಷಿಕ ಸರಾಸರಿ ೩೯೪೯ ಮಿಮೀ ) ಹೆಚ್ಚಾಗಿ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕಂಡುಬರುತ್ತದೆ. ೨೦೧೮ ರಲ್ಲಿ ಶೃಂಗೇರಿಯು ವಾರ್ಷಿಕ ೪,೯೮೧ ಮಿಲಿಮೀಟರ್ (೧೯೬.೧ ಇಂಚು) ಮಳೆಯನ್ನು ಪಡೆದರೆ, ಕಿಗ್ಗ ಹೋಬಳಿಯು ೬,೯೬೮ ಮಿಲಿಮೀಟರ್ (೨೭೪.೩ ಇಂಚು) ಅನ್ನು ಪಡೆದಿದ್ದು ಇದು ಆ ವರ್ಷ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ<ref>http://ksndmc.org/en/Root/DownloadFile?path=%5C%5C192.168.2.21%5Ce%24%5CKSNDMC%20REPORTS%5CAnnual%20Report%5CAnnual%20State%20Report%5CAR_2018.pdf&fileName=Annual%20State%20Reports_2018.pdf{{Dead link|date=ಆಗಸ್ಟ್ 2024 |bot=InternetArchiveBot |fix-attempted=yes }}</ref>. ೨೦೧೯ ಮತ್ತು ೨೦೨೨ ರ ಅವಧಿಯಲ್ಲಿ ಶೃಂಗೇರಿಯು ಅನುಕ್ರಮವಾಗಿ ೩,೮೧೯ ಮಿಲಿಮೀಟರ್ (೧೫೦.೪ ಇಂಚು)<ref>http://ksndmc.org/en/Root/DownloadFile?path=%5C%5C192.168.2.21%5Ce%24%5CKSNDMC%20REPORTS%5CAnnual%20Report%5CAnnual%20State%20Report%5CAR_2019.pdf&fileName=Annual%20State%20Reports_2019.pdf{{Dead link|date=ಆಗಸ್ಟ್ 2024 |bot=InternetArchiveBot |fix-attempted=yes }}</ref> ಮತ್ತು ೩,೮೯೨ ಮಿಲಿಮೀಟರ್ (೧೫೩.೨ ಇಂಚು)<ref>http://ksndmc.org/en/Root/DownloadFile?path=%5C%5C192.168.2.21%5Ce%24%5CKSNDMC%20REPORTS%5CAnnual%20Report%5CAnnual%20State%20Report%5CAR_2022.pdf&fileName=Annual%20State%20Reports_2022.pdf{{Dead link|date=ಆಗಸ್ಟ್ 2024 |bot=InternetArchiveBot |fix-attempted=yes }}</ref> ವಾರ್ಷಿಕ ಮಳೆಯನ್ನು ಪಡೆದಿದೆ. ==ಜನಸಂಖ್ಯಾಶಾಸ್ತ್ರ== ೨೦೧೧ ರ [[ಭಾರತದಲ್ಲಿ ಜನಗಣತಿ|ಭಾರತದ ಜನಗಣತಿಯ]] ಪ್ರಕಾರ ಶೃಂಗೇರಿಯು ೩೬,೫೩೯ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ [[ಪುರುಷ|ಪುರುಷರು]] ೪೯% ಮತ್ತು [[ಸ್ತ್ರೀ|ಮಹಿಳೆಯರು]] ೫೧% ರಷ್ಟಿದ್ದಾರೆ<ref>https://censusindia.gov.in/nada/index.php/catalog/601/download/2052/DH_2011_2916_PART_B_DCHB_CHIKMAGALUR.pdf</ref>. ಶೃಂಗೇರಿಯು ಸರಾಸರಿ ೮೬% ಸಾಕ್ಷರತೆಯನ್ನು ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪% ಗಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೯೦% ಮತ್ತು ಮಹಿಳಾ ಸಾಕ್ಷರತೆ ೮೨%<ref>https://web.archive.org/web/20040616075334/http://www.censusindia.net/results/town.php?stad=A&state5=999</ref>. ==ಶೃಂಗೇರಿಯಲ್ಲಿರುವ ದೇವಾಲಯಗಳು== ಶೃಂಗೇರಿಯು ಹಲವಾರು ಐತಿಹಾಸಿಕ ದೇವಾಲಯಗಳನ್ನು ಹೊಂದಿದೆ. ಇವುಗಳಲ್ಲಿ ಶ್ರೀ ಶಾರದಾಂಬಾ ದೇವಸ್ಥಾನ, ಶ್ರೀ ವಿದ್ಯಾಶಂಕರ ದೇವಸ್ಥಾನ ಮತ್ತು ಶ್ರೀ ಮಲಹಾನಿಕರೇಶ್ವರ ದೇವಸ್ಥಾನಗಳು ಪ್ರಮುಖವಾಗಿವೆ. ===ಶ್ರೀ ಶಾರದಾಂಬಾ ದೇವಸ್ಥಾನ=== ಮುಖ್ಯ ಲೇಖನ: [[ಶೃಂಗೇರಿ ಶಾರದಾಂಬ ದೇವಾಲಯ]] [[File:Sri Sharada Temple and Gopuram 2017.jpg|thumb|ಶ್ರೀ ಶಾರದಾ ದೇವಸ್ಥಾನ ಮತ್ತು ಗೋಪುರ]] ಶೃಂಗೇರಿಯ ಪೀಠಾಧಿಪತಿಯಾದ ಶ್ರೀ ಶಾರದ ಪುರಾತನ ದೇವಾಲಯವು ಭವ್ಯವಾದ ಇತಿಹಾಸವನ್ನು ಹೊಂದಿದ್ದು ಇದು ಶ್ರೀ ಆದಿ ಶಂಕರರು ದಕ್ಷಿಣಾಮ್ನಾಯ ಶೃಂಗೇರಿ ಶಾರದ ಪೀಠವನ್ನು ಸ್ಥಾಪಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಮೂಲತಃ ಇದು ಶ್ರೀ ಆದಿಶಂಕರರು ಬಂಡೆಯ ಮೇಲೆ ಕೆತ್ತಿದ ಶ್ರೀ ಚಕ್ರದ ಮೇಲೆ ಶ್ರೀಗಂಧದ ಮರದಿಂದ ಮಾಡಿದ ಶಾರದ ವಿಗ್ರಹವನ್ನು ಹೊಂದಿರುವ ಆಡಂಬರವಿಲ್ಲದ ದೇವಾಲಯವಾಗಿತ್ತು. ತರುವಾಯ, ಶ್ರೀ ಭಾರತೀ ಕೃಷ್ಣ ತೀರ್ಥರು ಮತ್ತು ಶ್ರೀ ವಿದ್ಯಾರಣ್ಯರು ಮರ ಮತ್ತು ಹೆಂಚಿನ ಛಾವಣಿಯೊಂದಿಗೆ ಕೇರಳ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಿದರು ಮತ್ತು ಪ್ರಸ್ತುತ ಚಿನ್ನದ ವಿಗ್ರಹದೊಂದಿಗೆ ಶ್ರೀಗಂಧದ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿಯವರು ಗರ್ಭಗುಡಿಯ ಸುತ್ತಲೂ ಗ್ರಾನೈಟ್‌ನಲ್ಲಿ ಪ್ರಸ್ತುತ ರಚನೆಯನ್ನು ಬೆಳೆಸಿದರು ಮತ್ತು ಶ್ರೀ ಚಂದ್ರಶೇಖರ ಭಾರತಿಯವರು ಮೇ ೧೯೧೬ ರಲ್ಲಿ ಹೊಸ ದೇವಾಲಯವನ್ನು ಪ್ರತಿಷ್ಠಾಪಿಸಿದರು. ಶ್ರೀ ಅಭಿನವ ವಿದ್ಯಾತೀರ್ಥರು ದೇವಾಲಯದಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದರು. ಮಹಾಮಂಡಪವು ದುರ್ಗಾ, ರಾಜ ರಾಜೇಶ್ವರಿ, ದ್ವಾರಪಾಲಕರು ಮತ್ತು ದೇವಿಯರಂತಹ ದೇವತೆಗಳೊಂದಿಗೆ ಉತ್ತಮವಾಗಿ ಕೆತ್ತಲಾದ ದೊಡ್ಡ ಕಲ್ಲಿನ ಕಂಬಗಳನ್ನು ಹೊಂದಿದ್ದು ಇವುಗಳನ್ನು ತಮಿಳುನಾಡಿನಲ್ಲಿ ಅಭ್ಯಾಸ ಮಾಡುವ ಶಿಲ್ಪಶಾಸ್ತ್ರದ ಪ್ರಕಾರ ಕೆತ್ತಲಾಗಿದೆ. ೧೨೭ ಅಡಿ ಎತ್ತರದ ರಾಜಗೋಪುರದ ಪ್ರವೇಶದ್ವಾರದ ನಿರ್ಮಾಣವು ೨೦೧೪ ರಲ್ಲಿ ಪೂರ್ಣಗೊಂಡಿತು ಮತ್ತು ಅದರ ಕುಂಭಾಭಿಷೇಕವನ್ನು (ಭವ್ಯ ಉದ್ಘಾಟನೆ) ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರು ೮ ಜೂನ್ ೨೦೧೪ ರಂದು ಜಯ ಸಂವತ್ಸರಿಯ ಜ್ಯೇಷ್ಠ ಶುದ್ಧ ದಶಮಿಯ ದಿನದಂದು ನೆರವೇರಿಸಿದರು. ಶ್ರೀ ಶಾರದಾಂಬಾ ದೇವಾಲಯದ ಜೊತೆಗೆ, ಈ ಕೆಳಗಿನ ದೇವಾಲಯಗಳು ದೇವಾಲಯದ ಸಂಕೀರ್ಣದಲ್ಲಿವೆ: *ಶ್ರೀ ತೋರಣ ಗಣಪತಿ *ಶ್ರೀ ಆದಿ ಶಂಕರಾಚಾರ್ಯರು *ಶ್ರೀ ಶಕ್ತಿ ಗಣಪತಿ *ಶ್ರೀ ಕೋದಂಡರಾಮಸ್ವಾಮಿ *ಶ್ರೀ ಮಲಯಾಳ ಬ್ರಹ್ಮ *ಶ್ರೀ ಸುರೇಶ್ವರಾಚಾರ್ಯ *ಶ್ರೀ ವಾಗೇಶ್ವರಿ ವಿದ್ಯಾರಣ್ಯ *ಶ್ರೀ ಜನಾರ್ದನಸ್ವಾಮಿ *ಶ್ರೀ ಆಂಜನೇಯ *ಶ್ರೀ ಗರುಡ *ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ===ಶ್ರೀ ವಿದ್ಯಾಶಂಕರ ದೇವಸ್ಥಾನ=== [[File:Sri Vidyashankar Temple, Sringeri, 2019.jpg|thumb|ಶ್ರೀ ವಿದ್ಯಾಶಂಕರ ದೇವಸ್ಥಾನ]] ವಿದ್ಯಾಶಂಕರ ದೇವಸ್ಥಾನವನ್ನು ಕ್ರಿ.ಶ ೧೩೩೮ ರಲ್ಲಿ ಮಠಾಧೀಶ ಶ್ರೀ ವಿದ್ಯಾಶಂಕರರ ಸ್ಮರಣಾರ್ಥವಾಗಿ ಹರಿಹರನ ಪೋಷಕ-ಸಂತ ಶ್ರೀ ವಿದ್ಯಾರಣ್ಯ ಮತ್ತು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಸಹೋದರರಾದ ಬುಕ್ಕರಿಂದ ನಿರ್ಮಿಸಲಾಯಿತು. ದೇವಾಲಯದಲ್ಲಿನ ಶಾಸನಗಳು ಹಲವಾರು ವಿಜಯನಗರ ಚಕ್ರವರ್ತಿಗಳು ನೀಡಿದ ಕೊಡುಗೆಗಳನ್ನು ದಾಖಲಿಸುತ್ತವೆ ಆದರೆ ಈ ದೇವಾಲಯವು ಹೊಯ್ಸಳ (ಚಾಲುಕ್ಯ) ಮತ್ತು ವಿಜಯನಗರ (ದ್ರಾವಿಡ) ವಾಸ್ತುಶಿಲ್ಪದ ಲಕ್ಷಣಗಳನ್ನು ಸಂಯೋಜಿಸಿದ ಕಾರಣ ಬಹುಶಃ ಹಿಂದಿನ ಹೊಯ್ಸಳ ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು ಎತ್ತರದ ಸ್ತಂಭದ ಮೇಲೆ ನಿಂತಿದೆ ಹಾಗೂ ಹೆಚ್ಚು ಕಡಿಮೆ ಆಯತಾಕಾರದ ಪೂರ್ವ-ಪಶ್ಚಿಮ ತುದಿಗಳನ್ನು ಹೊಂದಿದೆ. ಪಶ್ಚಿಮ ಭಾಗದಲ್ಲಿ ಗರ್ಭಗೃಹವಿದ್ದು ಒಂದು ಕಡೆ ವಿದ್ಯಾ ಗಣಪತಿ ಮತ್ತು ಇನ್ನೊಂದು ಬದಿಯಲ್ಲಿ ದುರ್ಗೆಯ ಪ್ರತಿಮೆ ಇದೆ. ಗರ್ಭಗೃಹದ ಇತರ ಮೂರು ಬದಿಗಳಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವರ ಪತ್ನಿಯರ ದೇವಾಲಯಗಳಿವೆ<ref>http://www.sringeri.net/temples/sri-vidyashankara%7Caccessdate={{Dead link|date=ಸೆಪ್ಟೆಂಬರ್ 2024 |bot=InternetArchiveBot |fix-attempted=yes }}</ref>. ತುಂಗಾ ನದಿ ಮತ್ತು ಮೆಟ್ಟಿಲುಗಳ ರಚನೆಯ ಪೂರ್ವಾರ್ಧದಲ್ಲಿ ಹನ್ನೆರಡು ಕಂಬಗಳನ್ನು ಹೊಂದಿರುವ ಮಂಟಪವಿದೆ (ಜನಪ್ರಿಯವಾಗಿ ರಾಶಿ ಸ್ತಂಭಗಳು ಎಂದು ಕರೆಯಲಾಗುತ್ತದೆ), ಇದನ್ನು ರಾಶಿಚಕ್ರದ ಹನ್ನೆರಡು ಚಿಹ್ನೆಗಳಿಂದ ಗುರುತಿಸಲಾಗಿದೆ. ಹನ್ನೆರಡು ಸೌರಮಾಸಗಳ ಕ್ರಮದಲ್ಲಿ ಸೂರ್ಯನ ಕಿರಣಗಳು ಪ್ರತಿಯೊಂದರ ಮೇಲೂ ಬೀಳುತ್ತವೆ. ನೆಲದ ಮೇಲೆ ದೊಡ್ಡ ವೃತ್ತವಿದ್ದು ನೆರಳುಗಳ ದಿಕ್ಕನ್ನು ಸೂಚಿಸಲು ಒಮ್ಮುಖ ರೇಖೆಗಳೊಂದಿಗೆ ಗುರುತಿಸಲಾಗಿದೆ. ಕೇಂದ್ರ ಚಾವಣಿಯು ಕಮಲದ ಮತ್ತು ಪೆಕಿಂಗ್ ಗಿಳಿಗಳೊಂದಿಗೆ ಒಂದು ಸೊಗಸಾದ ಕೆಲಸವಾಗಿದೆ. ಗರ್ಭಗೃಹದ ಮೇಲಿನ ವಿಮಾನವು ಶಿಖರ, ಮಹಾಪದ್ಮ ಮತ್ತು ಸ್ತೂಪದೊಂದಿಗೆ ಏರುತ್ತದೆ. ಮೇಲ್ಛಾವಣಿಯ ಉಳಿದ ಭಾಗವು ಇಳಿಜಾರಾದ ಚಾನೆಲ್ಡ್ ಚಪ್ಪಡಿಯಿಂದ ಮಾಡಲ್ಪಟ್ಟಿದೆ. ನೆಲಮಾಳಿಗೆಯು ಪ್ರಾಣಿಗಳು, ಪುರಾಣ ಕಥೆಗಳು, ಶಿವ, ವಿಷ್ಣು, ದಶಾವತಾರ, ಕಾಳಿ, ಷಣ್ಮುಖ ಮುಂತಾದವುಗಳೊಂದಿಗೆ ವಿಸ್ತೃತವಾಗಿ ಕೆತ್ತಲಾಗಿದೆ. ಇತರ ಸಂಕೀರ್ಣ ವೈಶಿಷ್ಟ್ಯಗಳೆಂದರೆ ಕಲ್ಲಿನ ಉಂಗುರಗಳ ಸರಪಳಿಗಳು ಮತ್ತು ಮುಖದ ಒಳಗೆ ಕಲ್ಲಿನ ಚೆಂಡುಗಳೊಂದಿಗೆ ಘರ್ಜಿಸುವ ಸಿಂಹಗಳು, ಅದನ್ನು ತಿರುಗಿಸಬಹುದು. ಈ ದೇವಾಲಯವು ಭಾರತೀಯ ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿದೆ<ref>http://www.sringeri.net/temples/vidyashankara.php</ref>. ಕಾರ್ತಿಕ ಶುಕ್ಲ ಪಕ್ಷದ ಸಮಯದಲ್ಲಿ ವಿದ್ಯಾತೀರ್ಥ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವು ತೃತೀಯಾದಿಂದ ನವಮಿಯವರೆಗೆ ಏಳು ದಿನಗಳವರೆಗೆ ಇರುತ್ತದೆ. ಸಪ್ತಮಿ ದಿನದಂದು ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸುತ್ತಾರೆ<ref>http://www.sringeri.net/jagadgurus/sri-bharati-tirtha-mahaswamiji</ref>. ಶ್ರೀ ವಿದ್ಯಾಶಂಕರರ ಆರಾಧನೆಯನ್ನು ಷಷ್ಠಿ, ಸಪ್ತಮಿ ಮತ್ತು ಅಷ್ಟಮಿಯಂದು ಮಾಡಲಾಗುತ್ತದೆ. ===ಶ್ರೀ ಮಲಹಾನಿಕರೇಶ್ವರ ದೇವಸ್ಥಾನ=== [[File:Sri Malahanikareshvara Temple, Sringeri, India, 2016.jpg|thumb|ಶ್ರೀ ಮಲಹಾನಿಕರೇಶ್ವರ ದೇವಸ್ಥಾನ]] ಮಲಹಾನಿಕರೇಶ್ವರ ಎಂದರೆ ಆತ್ಮದ ಕಲ್ಮಶಗಳನ್ನು ನಾಶಮಾಡುವವನು ಎಂದರ್ಥ. ಈ ಪ್ರಶಾಂತವಾದ ದೇವಾಲಯವು ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲಿ ಒಂದು ಸಣ್ಣ ಬೆಟ್ಟದ ಮೇಲಿದೆ ಮತ್ತು ಸುಮಾರು ೧೭೦ ಮೆಟ್ಟಿಲುಗಳ ಹಾರಾಟದ ಮೂಲಕ ತಲುಪಬಹುದು. ದೇವಾಲಯದ ರಚನೆಯು ನವರಂಗ, ಅಂತರಾಳ ಮತ್ತು ಗರ್ಭಗೃಹಗಳನ್ನು ಒಳಗೊಂಡಿರುವ ಕಲ್ಲಿನಲ್ಲಿ ಉತ್ತಮವಾದ ವಾಸ್ತುಶೈಲಿಯಾಗಿದೆ. ಚಾವಣಿಯು ಕಮಲದ ಮೊಗ್ಗು ಕೆತ್ತನೆಯನ್ನು ಹೊಂದಿದೆ. ದೇವಾಲಯದ ಒಳಗಿನ ದೇವತೆಗಳಲ್ಲಿ ಮಲಹಾನಿಕರೇಶ್ವರ, ಭವಾನಿ, ಚಂಡಿಕೇಶ್ವರ, ದುರ್ಗಾ ಮತ್ತು ಸ್ತಂಭ ಗಣಪತಿ ಸೇರಿವೆ. ಈ ಲಿಂಗವನ್ನು ಋಷಿ ಕಶ್ಯಪನ ಮಗ ವಿಭಾಂಡಕ ಋಷಿ ಪೂಜಿಸಿದ್ದಾನೆಂದು ಹೇಳಲಾಗುತ್ತದೆ. ಹಲವು ವರ್ಷಗಳ ತಪಸ್ಸಿನ ನಂತರ ವಿಭಾಂಡಕನು ಭಗವಂತನ ದರ್ಶನ ಪಡೆದು ಲಿಂಗದಲ್ಲಿ ವಿಲೀನನಾದನು. ೨೪ ನೇ ಜಗದ್ಗುರುಗಳಾದ ಶ್ರೀ ಅಹಿನವ ನರಸಿಂಹ ಭಾರತಿ (೧೫೯೯ - ೧೬೨೨) ಅವರು ಮುಂಭಾಗದ ಕಂಬಗಳಲ್ಲಿ ಒಂದರಲ್ಲಿ ಅರಿಶಿನದ ತುಂಡಿನಿಂದ ಗಣೇಶನ ಆಕೃತಿಯನ್ನು ಚಿತ್ರಿಸುವ ಮೂಲಕ ಸ್ತಂಭ ಗಣಪತಿಯನ್ನು ಕಲ್ಲಿನಲ್ಲಿ ರಚಿಸಿದರು. ದೇವಾಲಯದ ಹೊರಗೆ ಮೀನಾಕ್ಷಿ ಸಚ್ಚಿದಾನಂದೇಶ್ವರ, ಕ್ಷೇತ್ರ ಪಾಲಕ ಮತ್ತು ಬಿಂದು ಮಾಧವರ ಸಣ್ಣ ಗುಡಿಗಳಿವೆ. ಮಹಾಶಿವರಾತ್ರಿಯಂದು ಜಗದ್ಗುರುಗಳು ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕಾರ್ತಿಕ ಪೂರ್ಣಿಮಾ ದಿನದಂದು ಜಗದ್ಗುರುಗಳ ಸಮ್ಮುಖದಲ್ಲಿ ಲಕ್ಷ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ===ರಕ್ಷಕ ದೇವತೆಗಳ ದೇವಾಲಯಗಳು=== ಶ್ರೀ ಆದಿ ಶಂಕರರು ಶೃಂಗೇರಿಯ ಸುತ್ತಲೂ ನಾಲ್ಕು ದಿಕ್ಕುಗಳಲ್ಲಿ ರಕ್ಷಕ ದೇವತೆಗಳನ್ನು ಸ್ಥಾಪಿಸಿದರು. *ಪೂರ್ವದಲ್ಲಿ '''ಕಾಲ ಭೈರವ ದೇವಾಲಯ''' *ಪಶ್ಚಿಮದಲ್ಲಿ '''ಕೆರೆ ಆಂಜನೇಯ ದೇವಸ್ಥಾನ''' *ಉತ್ತರದಲ್ಲಿ '''ಕಾಳಿಕಾಂಬಾ ದೇವಾಲಯ''' *ದಕ್ಷಿಣದಲ್ಲಿ '''ದುರ್ಗಾಂಬಾ ದೇವಾಲಯ''' ===ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ=== [[File:Sri-Parshwanath-Swamy-Digambar-Jain-Temple-Sringeri-Shivamogga-District-Karnataka-India-001.jpg|thumbnail|ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ]] ಶ್ರೀ ಪಾರ್ಶ್ವನಾಥ ಬಸದಿ (ದಿಗಂಬರ ಜೈನ ದೇವಸ್ಥಾನ) ಶೃಂಗೇರಿ ಪಟ್ಟಣದ ಹೃದಯಭಾಗದಲ್ಲಿದೆ. ಈ ಬಸದಿಯನ್ನು ಬೇಲೂರು ಸಮೀಪದ ನಿಡುಗೋಡು ಗ್ರಾಮದ ವಿಜಯನಗರದ ಶಾಂತಿ ಶೆಟ್ಟಿಯವರ ಮೂಲ ಮಾರಿ ಸೆಟ್ಟಿಯವರ ನೆನಪಿಗಾಗಿ ನಿರ್ಮಿಸಲಾಗಿದೆ. ಮುಖ್ಯ ದೇವಾಲಯವು ೫೦ ಅಡಿ ಉದ್ದ ಮತ್ತು ೩೦ ಅಡಿ ಅಗಲವಿದೆ. ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾದ ಇದು ಇಳಿಜಾರಾದ ಛಾವಣಿಯನ್ನು ಹೊಂದಿದೆ. ಬಸದಿಯು ಗರ್ಭಗೃಹ, ಸುಖನಾಸಿ, ನವರಂಗ, ಮುಖ ಮಂಟಪ ಮತ್ತು ಪ್ರದಕ್ಷಿಣ ಪಥಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ವಿಗ್ರಹವಿದ್ದು ಇದು ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದೆ. ಇದು ಒಂದು ಅಡಿ ಎತ್ತರವಿದ್ದು, ಅದರ ತಳದಲ್ಲಿ ಶ್ರೀಮತ್ಪರಿಸನಾಥಾಯ ನಮಃ ಎಂದು ಕೆತ್ತಲಾಗಿದೆ. ಸಾಮಾನ್ಯವಾಗಿ ಒಂದೇ ನಾಗರಹಾವು ಭಗವಂತನ ತಲೆಯ ಮೇಲೆ ತನ್ನ ಹೆಡೆ ಎತ್ತಿರುತ್ತದೆ. ಆದರೆ ಇಲ್ಲಿ ಒಂದು ಜೋಡಿ ನಾಗರ ಹಾವುಗಳು ತಮ್ಮ ಏಳು ಹೆಡೆಗಳನ್ನು ಕೊಡೆಯಂತೆ ಹಿಡಿದಿರುವುದು ವಿಶೇಷ. ಆದ್ದರಿಂದ ಈ ದೇವರನ್ನು ಜೋಡಿ ಪಾರ್ಶ್ವನಾಥ ಸ್ವಾಮಿ ಎಂದು ಕರೆಯಲಾಗುತ್ತದೆ<ref>https://ignca.gov.in/Asi_data/22777.pdf</ref>. ಸುಖನಾಸಿಯಲ್ಲಿ ಪದ್ಮಾವತಿ ದೇವಿಯ ವಿಗ್ರಹವನ್ನು ಇರಿಸಲಾಗಿದೆ. ಇದು ಸುಮಾರು ಒಂಬತ್ತು ಇಂಚು ಎತ್ತರ ಮತ್ತು ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದೆ. ಇದರ ಜೊತೆಗೆ ಅಮೃತಶಿಲೆ, ಸ್ಫಟಿಕ, ಕಪ್ಪು ಶಿಲೆಯ ಜಿನ ಚಿತ್ರಗಳು ಮತ್ತು ಗಂಧಕುಟಿಯಲ್ಲಿ ೨೪ ತೀರ್ಥಂಕರರ ಕಂಚಿನ ಚಿತ್ರಗಳು, ಹಾಗೆಯೇ ಬ್ರಹ್ಮ, ಸರಸ್ವತಿ ಮತ್ತು ಗಣಧರರ ವಿಗ್ರಹಗಳೂ ಇವೆ. ==ಶೃಂಗೇರಿ ಶಾರದ ಪೀಠ== ಮುಖ್ಯ ಲೇಖನ: [[ಶೃಂಗೇರಿ ಶಾರದಾಪೀಠ]] [[File:Raja Ravi Varma - Sankaracharya.jpg|thumb|200px|ಶಿಷ್ಯರ ಜೊತೆಗಿರುವ ಆದಿ ಶಂಕರ]] ಶೃಂಗೇರಿ ಶಾರದ ಪೀಠ ಅಥವಾ ಮಠವು ಶ್ರೀ ಶಾರದಾಂಬಾ ದೇವಸ್ಥಾನದ ದಕ್ಷಿಣಕ್ಕೆ, ತುಂಗಾ ನದಿಗೆ ಅಡ್ಡಲಾಗಿ ನರಸಿಂಹ ವನದಲ್ಲಿದೆ. ವಿದ್ಯಾತೀರ್ಥ ಸೇತು ಎಂಬ ಕಾಲು ಸೇತುವೆಯು ಎರಡು ಬದಿಗಳನ್ನು ಸಂಪರ್ಕಿಸುತ್ತದೆ. ಶೃಂಗೇರಿ ಶಾರದ ಪೀಠವನ್ನು ದಕ್ಷಿಣಾಮ್ನಾಯ ಶೃಂಗೇರಿ ಶಾರದ ಪೀಠ ಎಂದೂ ಕರೆಯುತ್ತಾರೆ. ಇದು ಶ್ರೀ ಆದಿ ಶಂಕರರು ಸ್ಥಾಪಿಸಿದ ನಾಲ್ಕು ಹಿಂದೂ ಅದ್ವೈತ ಮಠಗಳಲ್ಲಿ ಒಂದಾಗಿದೆ. ಮಠದ ಮುಖ್ಯಸ್ಥರನ್ನು ಜಗದ್ಗುರು (ಜಗತ್ತಿಗೆ ಗುರುಗಳು) ಎಂದು ಕರೆಯಲಾಗುತ್ತದೆ ಮತ್ತು ಶಂಕರಾಚಾರ್ಯರ ಹೆಸರನ್ನು ಶೀರ್ಷಿಕೆಯಾಗಿ ಸಹ ಹೊಂದಿದೆ. ಪ್ರಸ್ತುತ ಶೃಂಗೇರಿ ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು ಜಗದ್ಗುರು ವಿಧುಶೇಖರ ಭಾರತಿ ಅವರನ್ನು ಉತ್ತರಾಧಿಕಾರಿಯಾಗಿ ನಾಮಕರಣ ಮಾಡಿದ್ದಾರೆ. ==ಹತ್ತಿರದ ಪ್ರೇಕ್ಷಣೀಯ ಸ್ಥಳಗಳು== ಶೃಂಗೇರಿ ಸುತ್ತಮುತ್ತ ಹಲವಾರು ಐತಿಹಾಸಿಕ ದೇವಾಲಯಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿವೆ. ===ಶ್ರೀ ಚತುರ್ಮೂರ್ತಿ ವಿದ್ಯೇಶ್ವರ ದೇವಸ್ಥಾನ, ಸಿಂಹಗಿರಿ=== ಸಿಂಹಗಿರಿ (ಹಳೆಯ ಶೃಂಗೇರಿ) ಶೃಂಗೇರಿ ಬಸ್ ನಿಲ್ದಾಣದಿಂದ ಸುಮಾರು ೨ ಕಿಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಇದು ವಿದ್ಯಾರಣ್ಯಪುರಕ್ಕೆ ಹೋಗುವ ದಾರಿಯಲ್ಲಿ ಬರುತ್ತದೆ. ಇದನ್ನು ೧೧ ನೇ ಶತಮಾನದಲ್ಲಿ ಶೃಂಗೇರಿ ಪೀಠವನ್ನು ಅಲಂಕರಿಸಿದ ೭ ನೇ ಜಗದ್ಗುರು ಶ್ರೀ ಸಿಂಹಗಿರಿ ಮಹಾಸ್ವಾಮಿಗಳು ಸ್ಥಾಪಿಸಿದರು. ಶ್ರೀ ಚತುರ್ಮೂರ್ತಿ ವಿದ್ಯೇಶ್ವರ ದೇವಸ್ಥಾನವು ಶ್ರೀ ವಿದ್ಯಾತೀರ್ಥ, ಭಹ್ಮ, ವಿಷ್ಣು ಮತ್ತು ಶಿವನ ನಾಲ್ಕು ವಿಗ್ರಹಗಳನ್ನು ಸಂಯೋಜಿಸುವ ಪ್ರತಿಮೆಯನ್ನು ಹೊಂದಿದೆ. ಈ ಗ್ರಾಮದಲ್ಲಿ ಶೃಂಗೇರಿಯ ಹಲವಾರು ದೇವಾಲಯಗಳ ಅರ್ಚಕರು ಇದ್ದಾರೆ. ===ರಾಜೀವ್ ಗಾಂಧಿ ಕೇಂದ್ರೀಯ ಸಂಸ್ಕೃತ ವಿದ್ಯಾಪೀಠ, ಮೆಣಸೆ=== ಮೆಣಸೆ ಶೃಂಗೇರಿ ಬಸ್ ನಿಲ್ದಾಣದಿಂದ ಬಾಳೆಹೊನ್ನೂರಿಗೆ ಹೋಗುವ ರಸ್ತೆಯಲ್ಲಿ ಸುಮಾರು ೪ ಕಿ.ಮೀ. ದೂರದಲ್ಲಿದೆ. ರಾಜೀವ್ ಗಾಂಧಿ ಕೇಂದ್ರೀಯ ಸಂಸ್ಕೃತ ವಿದ್ಯಾಪೀಠವನ್ನು ೧೯೯೨ ರಲ್ಲಿ ಸ್ಥಾಪಿಸಲಾಗಿದ್ದು ಇದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿಯ ಕ್ಯಾಂಪಸ್‌ಗಳಲ್ಲಿ ಒಂದಾಗಿದೆ. ಇದರ ಶಿಲಾನ್ಯಾಸವನ್ನು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರು ಅಂದಿನ ಭಾರತದ ರಾಷ್ಟ್ರಪತಿಗಳಾದ ಶ್ರೀ ಆರ್. ವೆಂಕಟರಾಮನ್ ಅವರ ಸಮ್ಮುಖದಲ್ಲಿ ಹಾಕಿದರು. ೧೦ ಎಕರೆ ಕ್ಯಾಂಪಸ್‌ನಲ್ಲಿ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿವೆ. ===ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನ, ಕಿಗ್ಗಾ=== ಕಿಗ್ಗ ಶೃಂಗೇರಿಯಿಂದ ೯ ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನವು ತುಂಗಾದ ಉಪನದಿಯಾದ ನಂದಿನಿ ನದಿಯ ದಡದಲ್ಲಿದೆ. ವಿಜಯನಗರ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯವು ವಿಶಿಷ್ಟವಾದ ಆಕಾರದ ಲಿಂಗವನ್ನು ಹೊಂದಿದೆ ಮತ್ತು ಕೊಂಬುಗಳನ್ನು ಹೋಲುವ ಮೂರು ಮುಂಚೂಣಿಯಲ್ಲಿದೆ. ದೇವಾಲಯದ ಮುಂಭಾಗದಲ್ಲಿ ದೊಡ್ಡ ನಂದಿ ವಿಗ್ರಹವಿದೆ. ಋಷ್ಯಶೃಂಗ ಋಷಿ ಇಲ್ಲಿ ತಪಸ್ಸು ಮಾಡಿದನೆಂದು ಹೇಳಲಾಗುತ್ತದೆ. ಲಿಂಗದ ಆರಾಧನೆಯು ೧೨ ಯೋಜನ (೧೦೦ ಮೈಲುಗಳು) ದೂರದವರೆಗೆ ಭೂಮಿಯಲ್ಲಿ ಕ್ಷಾಮವನ್ನು ತಪ್ಪಿಸುತ್ತದೆ ಎಂದು ನಂಬಲಾಗಿದೆ. ದೇವಾಲಯದ ರಥೋತ್ಸವವನ್ನು ಚೈತ್ರ ಮಾಸದಲ್ಲಿ (ಮಾರ್ಚ್/ಏಪ್ರಿಲ್) ನಡೆಸಲಾಗುತ್ತದೆ. ===ಸಿರಿಮನೆ ಜಲಪಾತ, ಕಿಗ್ಗದ ಬಳಿ=== ಸಿರಿಮನೆ ಜಲಪಾತವು ಶೃಂಗೇರಿಯಿಂದ ೧೨ ಕಿಮೀ ಮತ್ತು ಕಿಗ್ಗದಿಂದ ೫ ಕಿಮೀ ದೂರದಲ್ಲಿದೆ. ಪ್ರವಾಸಿಗರು ಶೃಂಗೇರಿಯಿಂದ ಕಿಗ್ಗಾಗೆ ಬಸ್ ತೆಗೆದುಕೊಳ್ಳಬಹುದು, ನಂತರ ಜಲಪಾತವನ್ನು ತಲುಪಲು ಸ್ಥಳೀಯ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆಯಬಹುದು. ===ಶ್ರೀ ಶಾರದ ಲಕ್ಷ್ಮೀನರಸಿಂಹ ಪೀಠ, ಹರಿಹರಪುರ=== ಹರಿಹರಿಪುರ ಶೃಂಗೇರಿಯಿಂದ ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಇಲ್ಲಿ ಶ್ರೀ ಶಾರದಾ ಲಕ್ಷ್ಮೀನರಸಿಂಹ ಪೀಠವನ್ನು ಶ್ರೀ ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿ ಸ್ಥಾಪಿಸಿದರು. ಈ ಸ್ಥಳವು ಕಾಡು, ಅರೆಕಾನ ತೋಟಗಳು ಮತ್ತು ಸಣ್ಣ ಬೆಟ್ಟಗಳಿಂದ ಆವೃತವಾದ ಭತ್ತದ ಗದ್ದೆಗಳ ನಡುವೆ ಪ್ರಶಾಂತವಾಗಿದೆ. ಹರಿಹರಿಪುರದಿಂದ ಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ತುಂಗೆಗೆ ಅಡ್ಡಲಾಗಿ ೧೧೦ ವರ್ಷಗಳಷ್ಟು ಹಳೆಯದಾದ ಸೇತುವೆ ಇದೆ. ಈ ಸೇತುವೆಯನ್ನು ಸರ್.ಎಮ್. ವಿಶ್ವೇಶ್ವರಯ್ಯ ನಿರ್ಮಿಸಿದನೆಂದು ನಂಬಲಾಗಿದೆ. ==ಉಲ್ಲೇಖಗಳು== {{ಉಲ್ಲೇಖಗಳು}} {{Interwikineeded}} [[ವರ್ಗ:ದೇವಾಲಯಗಳು]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} 02q2xixbzhkvz9e0mlkcza3lm2wmk86 ನಿರುಪಮಾ 0 7751 1377400 1352065 2026-07-27T12:53:53Z ~2026-41597-70 100753 /* */ Nothing 1377400 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು.ಅವರು ಒಂದು chapri Ayithu ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] c7w2m3uq4zmevaaxocaqsrgd8yfijxw 1377401 1377400 2026-07-27T12:58:43Z ~2026-41597-70 100753 /* */ 1377401 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ . ಅವರು ಮತ್ತು ಗಂಡಿಗಿಂತ best friends agid ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] e0ns5zfye2ngg4l89f7s0y6v0uk9tuh 1377402 1377401 2026-07-27T13:16:15Z ~2026-41597-70 100753 /* */ 1377402 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ . Avvaru r best friends agiddaru ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] 2njlsvdxa1huzi02mrhc9838qfmj0x8 1377403 1377402 2026-07-27T13:16:44Z Quinlan83 70095 Restored revision 1352065 by [[Special:Contributions/Anzx-ooo|Anzx-ooo]] ([[User talk:Anzx-ooo|talk]]): Rb (TwinkleGlobal) 1377403 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] ive78varik00upau1xe11auw2zkxj8s 1377404 1377403 2026-07-27T13:19:58Z ~2026-41597-70 100753 /* */ 1377404 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು.she and ghandiji were best friends. She gave iPhone 17 for everyone for free ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] d1luwqhvet2511diotsohm4qmr5ua56 1377405 1377404 2026-07-27T13:20:36Z Quinlan83 70095 Reverted edit by [[Special:Contributions/~2026-41597-70|~2026-41597-70]] ([[User talk:~2026-41597-70|talk]]) to last revision by [[User:Quinlan83|Quinlan83]] 1377403 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] ive78varik00upau1xe11auw2zkxj8s 1377406 1377405 2026-07-27T13:23:48Z ~2026-41597-70 100753 /* */ 1377406 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು.ghandiji and she were bestfriends ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] t6akpu6pz2myoce443gucc7f8rl714f 1377407 1377406 2026-07-27T13:24:03Z Quinlan83 70095 Reverted edit by [[Special:Contributions/~2026-41597-70|~2026-41597-70]] ([[User talk:~2026-41597-70|talk]]) to last revision by [[User:Quinlan83|Quinlan83]] 1377403 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] ive78varik00upau1xe11auw2zkxj8s 1377427 1377407 2026-07-27T14:28:20Z ~2026-41804-84 100757 /* */ 1377427 wikitext text/x-wiki {{Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ 2೦, ೧೯೩9 | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] 6rlclf6t6jbtdo06zgw956zbaiwf044 1377430 1377427 2026-07-27T14:47:01Z A826 72368 Restored revision 1377407 by [[Special:Contributions/Quinlan83|Quinlan83]] ([[User talk:Quinlan83|talk]])(TwinkleGlobal) 1377430 wikitext text/x-wiki {{ Infobox writer | name = ಡಾ. ನಿರುಪಮಾ | birth_name = ಪದ್ಮ ಆರ್. ರಾವ್ | birth_date = ಸೆಪ್ಟೆಂಬರ್ ೩೦, ೧೯೩೧ | birth_place = ತುಮಕೂರು ಜಿಲ್ಲೆಯ ಕೊರಟಗೆರೆ | occupation = ಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ | death_date = ಜುಲೈ ೧೧, ೨೦೧೩ }} '''ಡಾ. ನಿರುಪಮಾ''' ([[ಸೆಪ್ಟೆಂಬರ್ ೩೦]], [[೧೯೩೧]] - [[ಜುಲೈ ೧೧]], [[೨೦೧೩]]) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ==Nirupama == ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. ಇವರ ಮದುವೆ ೧೯೪೯ರಲ್ಲಿ '''ರಾಮಚಂದ್ರರಾವ್''' ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ==ಸಾಹಿತ್ಯ ಸೃಷ್ಟಿ== ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು. ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. [[೧೯೭೫]]ರಲ್ಲಿ ಅಖಿಲ ಭಾರತದ [[ಕನ್ನಡ]] ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ [[ಟಿ.ಸುನಂದಮ್ಮ]], [[ಲೀಲಾದೇವಿ ಆರ್.ಪ್ರಸಾದ]] ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ. ==ಸಂಶೋಧನೆ== ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು. ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ. ==ಬಂಗಾಳಿ ಅನುವಾದಗಳು== ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ==ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು== ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು. ==ಕರ್ನಾಟಕ ಲೇಖಕಿಯರ ಸಂಘ== ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ [[ಚಿ.ನ.ಮಂಗಳಾ]], [[ಎಚ್.ಎಸ್.ಪಾರ್ವತಿ]], [[ನಾಗಮಣಿ]], [[ಟಿ.ಸುನಂದಮ್ಮ]] ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ '''ಕರ್ನಾಟಕ ಲೇಖಕಿಯರ ಸಂಘ'''ವನ್ನು ಸ್ಥಾಪಿಸಿದರು. ==ಹರಿದಾಸ ಪ್ರತಿಷ್ಠಾನ== ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ==ಪ್ರವಾಸ ಸಾಹಿತ್ಯ== ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ==ಇತರ ಭಾಷೆಗಳಲ್ಲಿ== ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ==ಸಂಘ ಸಂಸ್ಥೆಗಳಲ್ಲಿ== ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ==ವೈವಿಧ್ಯ ಪೂರ್ಣ ಬರಹಗಳು== ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು<ref>{{citeweb|url=http://www.sallapa.com/2013/09/blog-post_30.html|title=ನಿರುಪಮಾ|publisher=sallapa.com|date=|accessdate=8-2-2014}}</ref> ==ಪ್ರಕಾಶಕಿ== ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು. ==ಪ್ರಶಸ್ತಿ ಗೌರವಗಳು== ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’. ==ವಿದಾಯ== ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು<ref>{{citeweb|url=http://vijaykarnataka.indiatimes.com/articleshow/21018734.cms|title=ಹಿರಿಯ ಲೇಖಕಿ ಡಾ.ನಿರುಪಮಾ ನಿಧನ|publisher=vijaykarnataka.indiatimes.com|date=|accessdate=8-2-2014}}</ref>. ==ಮಾಹಿತಿ ಕೃಪೆ== ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು<ref>{{citeweb|url=http://kanaja.in/archives/dinamani/%E0%B2%A1%E0%B2%BE-%E0%B2%A8%E0%B2%BF%E0%B2%B0%E0%B3%81%E0%B2%AA%E0%B2%AE%E0%B2%BE-%E0%B2%AA%E0%B2%A6%E0%B3%8D%E0%B2%AE%E0%B2%BE-%E0%B2%86%E0%B2%B0%E0%B3%8D-%E0%B2%B0%E0%B2%BE%E0%B2%B5%E0%B3%8D|title=ಡಾ. ನಿರುಪಮಾ. (ಪದ್ಮಾ ಆರ್. ರಾವ್)|publisher=kanaja.in/|date=|accessdate=8-2-2014|archive-date=2014-04-03|archive-url=https://web.archive.org/web/20140403085740/http://kanaja.in/archives/dinamani/%e0%b2%a1%e0%b2%be-%e0%b2%a8%e0%b2%bf%e0%b2%b0%e0%b3%81%e0%b2%aa%e0%b2%ae%e0%b2%be-%e0%b2%aa%e0%b2%a6%e0%b3%8d%e0%b2%ae%e0%b2%be-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%b5%e0%b3%8d|url-status=dead}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ನಿರುಪಮಾ]] [[ವರ್ಗ:ಲೇಖಕಿಯರು|ನಿರುಪಮಾ]] ive78varik00upau1xe11auw2zkxj8s ವಿಜಯನಗರ ಸಾಮ್ರಾಜ್ಯ 0 8188 1377442 1363547 2026-07-27T23:49:24Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377442 wikitext text/x-wiki '''ವಿಜಯನಗರ ಸಾಮ್ರಾಜ್ಯ:'''(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ [[ರಾಜ್ಯ]]ದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ [[ಕುಮಾರರಾಮ]] (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ [[ಕುಮಾರರಾಮ|ಕುಮಾರರಾಮನ]] ಕಥೆ ಬಹು ಪ್ರಸಿದ್ದ. ೧೩೨೦ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. [[ಕುಮಾರರಾಮ]]ನ ಆಸೆಯಂತೆ ಅವನ ಮಾವನ ಮಕ್ಕಳಾದ [[ಹಕ್ಕ-ಬುಕ್ಕ]]ರು ಗುರು ವಿದ್ಯಾರಣ್ಯ ಸಹಾಯದೊಂದಿಗೆ (೧೩೩೬)ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ <ref>{{cite web|url=https://kn.wikipedia.org/wiki/ಕುಮಾರರಾಮ|title=ಕುಮಾರ ರಾಮ ಕನ್ನಡ ವಿಕಿ ಪುಟ}}</ref>. {{Infobox Former Country |conventional_long_name=ವಿಜಯನಗರ ಸಾಮ್ರಾಜ್ಯ |common_name=Vijayanagara Empire |native_name=ವಿಜಯನಗರ ಸಾಮ್ರಾಜ್ಯ |continent=Asia |region=ದಕ್ಷಿಣ ಏಷ್ಯಾ |country=ಭಾರತ |status=ಸಾಮ್ರಾಜ್ಯ |government_type=ರಾಜಪ್ರಭುತ್ವ |year_start=೧೩೩೬ |year_end=೧೬೪೬ |event1=ಪೂರ್ವ ದಾಖಲೆಗಳು |date_event1=೧೩೪೩ |p1=ಹೊಯ್ಸಳ |p2=ಕಾಕತೀಯ |p3=ಮಧುರೈ ಸುಲ್ತಾನರು |p4=ಪಾಂಡ್ಯ ರಾಜವಂಶ |p5=ರೆಡ್ಡಿ ಸಾಮ್ರಾಜ್ಯ |s1=ಮೈಸೂರು ಸಂಸ್ಥಾನ |flag_s1=Flag of Mysore.svg |s2=ಕೆಳದಿಯ ನಾಯಕರು |s3=ತಂಜಾವೂರು ನಾಯಕ ರಾಜ್ಯ |s4=ಮಧುರೈ ನಾಯಕ ಸಾಮ್ರಾಜ್ಯ |s5=ಚಿತ್ರದುರ್ಗದ ನಾಯಕರು |s6=ಆದಿಲ್ ಶಾಹಿ ವಂಶ |s7=ಕುತುಬ್ ಶಾಹಿ ಸಾಮ್ರಾಜ್ಯ |flag_s7=Qutbshahi Flag.svg |s8=ಸೆಂಜಿಯ ನಾಯಕರು |image_map=Vijayanagara-empire-map.svg |image_map_caption=ವಿಜಯನಗರ ಸಾಮ್ರಾಜ್ಯದ ವಿಸ್ತಾರತೆ, ಕ್ರಿ.ಶ ೧೪೪೬ - ೧೫೨೦ |capital=[[ವಿಜಯನಗರ]] |common_languages=[[ಕನ್ನಡ]], [[ತೆಲುಗು]] <!-- Languages discussed in the body of the article. Do not add other languages without adding them to the body first, along with reliable sources -->|religion=[[ಹಿಂದೂ ಧರ್ಮ]]|currency=[[ವಿಜಯನಗರ ನಾಣ್ಯ ಪದ್ಧತಿ]]|leader1=[[ಹಕ್ಕ ರಾಯ]]|leader2=ಮೂರನೇ ಶ್ರೀರಂಗ|year_leader1=೧೩೩೬-೧೩೫೬|year_leader2=೧೬೪೨-೧೬೪೬|title_leader=[[ರಾಜ]]|today={{IND}}}} ==ಇತಿವೃತ್ತ== *ರಾಜಧಾನಿ ಮೊದಲು ಪ್ರಾಯಶಃ [[ತುಂಗಭದ್ರಾ ನದಿ|ತುಂಗಭದ್ರಾ ನದಿಯ]] ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ [[ಆನೆಗುಂದಿ]] ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ [[ವಿಜಯನಗರ|ವಿಜಯನಗರಕ್ಕೆ]] ವರ್ಗಾಯಿಸಲಾಯಿತು. ನಗರ [[೧೪ನೇ ಶತಮಾನ|೧೪ನೇ ಶತಮಾನದಿಂದ]] [[೧೬ನೇ ಶತಮಾನ|೧೬ನೇ ಶತಮಾನದವರೆಗೆ]] ಉಚ್ಛ್ರಾಯ ಸ್ಥಿತಿಯಲ್ಲಿತ್ತು. * ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ [[ದಖನ್]] ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಅಥವಾ [[ಬಹಮನಿ]] ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. [[೧೫೬೫]] ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. *ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ವಿಜಯನಗರದ ಅವನತಿಯ ನಂತ್ತರ ಅಲ್ಲಿಯ ಉನ್ನತ ಸ್ಥಾನದಲಿದ್ದ ನಾಯಕ ಸಮುದಾಯದವರು ಚಿತ್ರದುರ್ಗ, ಕೆಳದಿ, ಸುರಪೂರ ಹೀಗೆ ಅನೇಕ ಸ್ತಳಕ್ಕೆ ಹೊದರು.ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ಅಂದಿಗೇ ಗಂಡುಗಲಿ ಕುಮಾರರಾಮನ ಕನಸ್ಸು ತಟಸ್ಥವಾಯಿತು. ರಣಕಲಿ ಹೆಬ್ಬುಲಿ ಕುಮಾರರಾಮನ ಕನಸ್ಸಾಗಿದ್ದ ವಿಜಯನಗರ ನಾಯಿ ನರಿಗಳ ಕಾಡು ಪ್ರಾಣಿಗಳ ಗೃಹವಾಯಿತು. ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ [[ಮುಸ್ಲಿಮ್]] ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು. == ಇತಿಹಾಸ == * ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾoತಗಳಿವೆ. ೧೩ನೇ ಶತಮಾನದಲ್ಲಿ(೧೨೯೦) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ [[ಕುಮಾರರಾಮ]]ನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು) ಮುಸ್ಲೀಂರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು. * ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯರು [[ಕುಮಾರರಾಮ]]ನ ಮಾವನ ಮಕ್ಕಳು ಮತ್ತು ಕಾಕತೀಯರ ಸಂಭಂದಿಗಳು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿಂದ ಕಾಕತೀಯರು ಅಧೀನಕ್ಕೆ ಬಂದಿದ್ದ ಉತ್ತರ ಪ್ರಾಂತ್ಯ ಗಳ ಮಂಡಳಿಕರಾಗಿದ್ದರು. ===ಹರಿಹರ '''(ಕ್ರಿ.ಶ.೧೩೩೬ ರಿಂದ ೧೩೫೬)'''=== *ಸಂಗಮನ ಐವರು ಮಕ್ಕಳಾ‌ದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ. *ಕೆಲವು ಇತಿಹಾಸಕಾರರ ಪ್ರಕಾರ ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯರು ಕನ್ನಡಿಗರಾಗಿದ್ದರು ಹಾಗೂ ಹೊಯ್ಸಳ ಸಾಮ್ರಾಜ್ಯದ ತುಂಗಭದ್ರಾ ಭಾಗದ ಪ್ರತಿನಿಧಿಗಳಾಗಿದ್ದು ಉತ್ತರದಿಂದ ನಿರಂತರವಾಗಿ ನಡೆಯುತ್ತಿದ್ದ ಮುಸ್ಲಿಂ ದಾಳಿಯನ್ನು ಹಿಮ್ಮೆಟ್ಟಿಸಲು [[ಕುಮಾರರಾಮ|ಕುಮಾರರಾಮನ]] ಕನಸಂತ್ತೆ ಸಾಮ್ರಾಜ್ಯವನ್ನು ಸ್ತಾಪಿಸಿದರು. [[ಹಕ್ಕ-ಬುಕ್ಕ]]ರು ನಾಯಕ (ಬೇಡ, ವಾಲ್ಮೀಕಿ) ಸಮುದಾಯಕ್ಕೆ ಸೇರಿದವರು<ref>{{cite web|url=http://belagavisuddi.com/valmiki-jayanthi-belagavi-dc-meeting/|title=ಬೆಳಗಾವಿ ಸುದ್ದಿ ಪತ್ರಿಕೆಯ ಜಾಲತಾಣದ ವಾಲ್ಮೀಕಿ ಜಯಂತಿಯ ಕುರಿತ ವರದಿ ಪುಟ, ೩೦ ಅಕ್ಟೋಬರ್ ೨೦೧೬|access-date=2016-10-30|archive-date=2022-02-20|archive-url=https://web.archive.org/web/20220220162826/https://belagavisuddi.com/valmiki-jayanthi-belagavi-dc-meeting/|url-status=dead}}</ref><ref>{{cite web |url=http://vijaykarnataka.indiatimes.com/district/koppala/-/articleshow/45967545.cms |title=ಶ್ರೀಕೃಷ್ಣ ದೇವರಾಯರ ಜಯಂತಿಯ ಆಚರಣೆ ಕುರಿತು ವಿಜಯಕರ್ನಾಟಕ ವರದಿ }}{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref>, ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು [[ಹಕ್ಕ-ಬುಕ್ಕ]]ರು ಕನ್ನಡಿಗರೆಂದು ಶಿಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ.  *ಆದರೂ ಕೂಡ ಇತಿಹಾಸಕಾರರ ಒಮ್ಮತ ಅಭಿಪ್ರಾಯದಂತೆ ಪೂಜ್ಯ ಶ್ರೀ. ವಿದ್ಯಾರಣ್ಯರ ಸ್ಪೂರ್ತಿ ಮತ್ತು ಅನುಗ್ರಹ ಬಲದಿಂದ ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯರು ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು ಅವರ ರಾಜಧಾನಿ "ವಿದ್ಯಾನಗರ" ವಾಗಿತ್ತು. ಶ್ರೀ. ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದು, ಇವರು ಸಹ ದಕ್ಷಿಣ ಭಾರತವನ್ನು ಮುಸ್ಲಿಂ ಸುಲ್ತಾನರ ದಾಳಿಗಳಿಂದ ರಕ್ಷಿಸುವ ಕನಸು ಕಂಡಿದ್ದರು.ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಚರಿಸಿದ ವಿದೇಶಿ ಯಾತ್ರಿಕರ ಬರಹಗಳಿಂದ ಮತ್ತು ಇತ್ತೀಚೆಗೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಸಾಮ್ರಾಜ್ಯದ ಚರಿತ್ರೆ, ಕೋಟೆ ಕೊತ್ತಲಗಳ ಬಗ್ಗೆ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ, ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಇಮ್ಮಡಿ ದೇವರಾಯ ಮತ್ತು ಕ್ರಿಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ ದೊಢ್ಢದಾಗಿ ವಿಸ್ತಾರವಾಗಿತ್ತು. ೧೪ನೇ ಶತಮಾನದ ಆರ೦ಭದಲ್ಲಿ, ದಕ್ಷಿಣ [[ಭಾರತ]]ದ ಹಿ೦ದೂ ಸಾಮ್ರಾಜ್ಯಗಳಾಗಿದ್ದ [[ದೇವಗಿರಿ]]ಯ [[ಯಾದವರು]], ವಾರ೦ಗಲ್ಲಿನ ಕಾಕತೀಯರು, [[ಮಧುರೈ]]ನ ಪಾ೦ಡ್ಯರು; == '''ಉಲ್ಲೇಖಗಳು''' == == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಕರ್ನಾಟಕದ ಇತಿಹಾಸ]] [[ವರ್ಗ:ಕರ್ನಾಟಕವನ್ನಾಳಿದ ರಾಜರು]] f9llggfe3ocrwzcokruacz8is17n908 ರುದರ್ಫೋರ್ಡಿಯಮ್ 0 15231 1377432 1361963 2026-07-27T15:03:11Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377432 wikitext text/x-wiki {{ಟೆಂಪ್ಲೇಟು:Databox}} [[File:Ernest Rutherford2.jpg|thumb|right |Element 104 was eventually named after [[Ernest Rutherford]]]] '''ರುದರ್ಫೋರ್ಡಿಯಮ್''' ಒಂದು [[ಸಂಕ್ರಮಣ ಲೋಹ]] [[ಮೂಲಧಾತು]]. ಇದು ಅಸ್ಥಿರವಾಗಿರುವುದರಿಂದ ನೈಸರ್ಗಿಕವಾಗಿ ಇದು ದೊರೆಯುವುದಿಲ್ಲ. ಇದನ್ನು [[೧೯೬೬]]ರಲ್ಲಿ [[ರಷ್ಯಾ]]ದ ವಿಜ್ಞಾನಿಗಳು ಮೊದಲು ಸಂಯೋಜಿಸಿದರು. ಇದೊಂದು [[ವಿಕಿರಣಶೀಲತೆ|ವಿಕಿರಣಶೀಲ]] ಧಾತು. '''ರುದರ್ಫೋರ್ಡಿಯಮ್''' ಎಂಬುದು Rf ಚಿಹ್ನೆಯನ್ನು ಹೊಂದಿರುವ ರಾಸಾಯನಿಕ ಮೂಲಧಾತುವಾಗಿದೆ. ಪರಮಾಣು ಸಂಖ್ಯೆ 104, ಇದನ್ನು ಭೌತಶಾಸ್ತ್ರಜ್ಞ ಅರ್ನೆಸ್ಟ್ ರುದರ್ಫೋರ್ಡ್ ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ. == ಇತಿಹಾಸ == ಇದು ಸಂಶ್ಲೇಷಿತ ಅಂಶ (ಪ್ರಯೋಗಾಲಯದಲ್ಲಿ ರಚಿಸಬಹುದಾದ ಆದರೆ ಪ್ರಕೃತಿಯಲ್ಲಿ ಸಂಭವಿಸದ ಅಂಶ), ವಿಕಿರಣಶೀಲ; ಅತ್ಯಂತ ಸ್ಥಿರವಾದ ಐಸೊಟೋಪ್, 267Rf, ಸುಮಾರು 1.3 ಗಂಟೆಗಳ ಅರ್ಧ-ಜೀವಿತಾವಧಿಯನ್ನು ಹೊಂದಿದೆ. == ಸಂಶೋಧನೆ == ಅಂಶಗಳ ಆವರ್ತಕ ಕೋಷ್ಟಕದಲ್ಲಿ, ಇದು d-ಬ್ಲಾಕ್ ಅಂಶವಾಗಿದ್ದು, ನಾಲ್ಕನೇ ಸಾಲಿನಲ್ಲಿರುವ ಪರಿವರ್ತನಾ ಅಂಶಗಳಲ್ಲಿ ಎರಡನೆಯದು. 1960 ರ ದಶಕದಲ್ಲಿ, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಕ್ಯಾಲಿಫೋರ್ನಿಯಾದ ಪ್ರಯೋಗಾಲಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ರುದರ್ಫೋರ್ಡಿಯಂ ಅನ್ನು ಉತ್ಪಾದಿಸಲಾಯಿತು. == ನಾಮಕರಣ ವಿವಾದ == ಆವಿಷ್ಕಾರದ ಆದ್ಯತೆ ಮತ್ತು ಹೀಗಾಗಿ ಅಂಶದ ಹೆಸರಿಸುವಿಕೆಯು ಸೋವಿಯತ್ ಮತ್ತು ಅಮೇರಿಕನ್ ವಿಜ್ಞಾನಿಗಳ ನಡುವೆ ವಿವಾದಾಸ್ಪದವಾಗಿತ್ತು, ಮತ್ತು 1997 ರವರೆಗೆ ಅಂತರರಾಷ್ಟ್ರೀಯ ಅನ್ವಯಿಕ ರಸಾಯನಶಾಸ್ತ್ರ ಒಕ್ಕೂಟ (IUPAC) ಅಂಶಕ್ಕೆ ಅಧಿಕೃತ ಹೆಸರು ರುದರ್ಫೋರ್ಡಿಯಮ್ ಅನ್ನು ಸ್ಥಾಪಿಸಿತು. == ಅಧಿಕೃತ ಆವಿಷ್ಕಾರ == ರುದರ್ಫೋರ್ಡಿಯಮ್ ಅನ್ನು ಮೊದಲು 1966 ರಲ್ಲಿ ಗುರುತಿಸಲಾಯಿತು. ಯುಎಸ್ಎಸ್ಆರ್ನ ಡಬ್ನಾದಲ್ಲಿರುವ ಜಂಟಿ ಇನ್ಸ್ಟಿಟ್ಯೂಟ್ ಫಾರ್ ನ್ಯೂಕ್ಲಿಯರ್ ರಿಸರ್ಚ್ನ ಸಂಶೋಧಕರು ಈ ಆವಿಷ್ಕಾರವನ್ನು ಮಾಡಿದರು . : <math>\, ^{242}_{94}\mathrm{Pu} + \, ^{22}_{10}\mathrm{Ne} \to \, ^{264-x}_{104}\mathrm{Rf}\to \,^{264-x}_{104}\mathrm{RfCl}_{4}</math> '''ರಷ್ಯಾದ ವಿಜ್ಞಾನಿಗಳು ಹೊಸ ಅಂಶಕ್ಕೆ ಕುರ್ಷಟೋವಿಯಂ''' ಎಂಬ ಹೆಸರನ್ನು ಪ್ರಸ್ತಾಪಿಸಿದರು . 1969 ರಲ್ಲಿ, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೃತಕವಾಗಿ ರುದರ್ಫೋರ್ಡಿಯಮ್ ಅನ್ನು ಉತ್ಪಾದಿಸಿದರು. : <math>\,^{249}_{98}\mathrm{Cf}\ + \,^{12}_{6}\mathrm{C}\to \,^{257}_{104}\mathrm{Rf}\ + 4 \,^{1}_{0}\mathrm{n}</math> ಅವರು ರುದರ್ಫೋರ್ಡಿಯಮ್ ಎಂಬ ಹೆಸರನ್ನು ಪ್ರಸ್ತಾಪಿಸಿದರು. ಆವಿಷ್ಕಾರದ ಮಾಲೀಕರು ಯಾರು ಎಂಬುದರ ಕುರಿತು ಹಲವು ವಿವಾದಗಳಿದ್ದರೂ, 1992 ರಲ್ಲಿ IUPAC ಎರಡೂ ಗುಂಪುಗಳು ಆವಿಷ್ಕಾರದ ಮೇಲೆ ಸಮಾನ ಹಕ್ಕುಗಳನ್ನು ಹೊಂದಿವೆ ಎಂದು ಘೋಷಿಸಿತು. ==ಬಾಹ್ಯ ಸಂಪರ್ಕಗಳು== * [http://www.periodicvideos.com/videos/104.htm Rutherfordium] at ''[[The Periodic Table of Videos]]'' (University of Nottingham) * [http://www.webelements.com/webelements/elements/text/Rf/index.html WebElements.com – Rutherfordium] {{Webarchive|url=https://web.archive.org/web/20080516062444/http://www.webelements.com/webelements/elements/text/Rf/index.html |date=2008-05-16 }} {{ಆವರ್ತ ಕೋಷ್ಟಕ}} {{Unreferenced}} {{Interwikineeded}} [[ವರ್ಗ:ಸಂಯೋಜಿತ ಧಾತುಗಳು]] [[ವರ್ಗ:ವಿಕಿರಣಶೀಲ ಮೂಲಧಾತುಗಳು]] [[ವರ್ಗ:ಸಂಕ್ರಮಣ ಧಾತುಗಳು]] [[ವರ್ಗ:ಮೂಲಧಾತುಗಳು]] 9z7zwgtgltvkx1zaf704to9yvuw6bpt ರೇಡಿಯೋ ಒನ್ 0 22004 1377435 1362087 2026-07-27T15:36:32Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377435 wikitext text/x-wiki ಭಾರತದ ಎಫ್ಎಮ್ ರೇಡಿಯೋ ಚಾನಲುಗಳಲ್ಲಿ ಒಂದುರೇಡಿಯೋ ಒನ್. '''ಖಾಸಗಿ ಎಫ್ಎಮ್ ಚಾನೆಲ್ಲು''' *'''ರೇಡಿಯೋ ಒನ್''' ೯೪.೩ ಎಫ್ಎಮ್ {| class="wikitable" |- ! #||ರೇಡಿಯೋ ಸ್ಟೇಶನ್ || ಕಂಪನಾಂಕ (ಎಫ್ಎಮ್) || ಸ್ವಾಮ್ಯದ ||ಕಂಪನಿ|| ಸ್ಥಾಪನೆ || ಸ್ಥಳ ||ಪ್ರಸಾರಣ ಸಮಯ ||ಸಂಗೀತ||ಅಂತರಜಾಲ |- | ೭||ರೇಡಿಯೋ ಒನ್ ||೯೪.೩|| ಖಾಸಗಿ ||ಮಿಡ್-ಡೆ ಗ್ರುಪ||ಅಗಸ್ಟ ೧ ೨೦೦೬|| -||೨೪ ಗಂ ||ಕನ್ನಡ, ಹಿಂದಿ, ಆಂಗ್ಲ||[http://www.radioone.in www.radioone.in ] {{Webarchive|url=https://web.archive.org/web/20060613183407/http://www.radioone.in/ |date=2006-06-13 }} |- |} {{ಎಫ್ ಎಮ್ ರೇಡಿಯೋ ಚಾನಲುಗಳು}} {{ಭಾರತದ ಮಿಡಿಯಾ ಸ್ಟಬ}} {{Unreferenced}} {{Interwikineeded}} [[ವರ್ಗ:ರೇಡಿಯೋ]] [[ವರ್ಗ:ಭಾರತದ ರೇಡಿಯೋ]] [[ವರ್ಗ:ಭಾರತದ ಎಫ್ಎಮ್ ರೇಡಿಯೋ]] [[ವರ್ಗ:ಸಮೂಹ ಮಾಧ್ಯಮ]] fk0cwgb668q62xbfswgx2b18w1x8ji7 ವ್ಯಾಪಾರೋದ್ಯಮ ಸಂಶೋಧನೆ 0 22396 1377452 1364518 2026-07-28T04:48:45Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377452 wikitext text/x-wiki {{marketing}} ಉತ್ಪನ್ನಗಳನ್ನು [[ಮಾರಾಟ ಮಾಡುವ]] ಅಥವಾ ಯಾವುದಾದರೂ ಸೇವೆಯನ್ನು ಒದಗಿಸುವ ಸಂಬಂಧದ ಬಗ್ಗೆ ವಿಷಯಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು, ಅವುಗಳ ಸೂಕ್ತ ದಾಖಲಾತಿ ಮಾಡುವುದು ಮತ್ತು ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಣೆ ಮಾಡುವುದೇ '''ವ್ಯಾಪಾರೋದ್ಯಮ ಸಂಶೋಧನೆ'''. ಈ ಪದವನ್ನು ಸಾಮಾನ್ಯವಾಗಿ '''[[ಮಾರುಕಟ್ಟೆ ಸಂಶೋಧನೆ]]''' ಎಂಬುದಾಗಿಯ‌ೂ ಹೇಳಬಹುದು; ಆದರೆ ವೃತ್ತಿನಿರತ ತಜ್ಞರು ಇದರಲ್ಲಿ ವ್ಯತ್ಯಾಸದ ಗೆರೆ ಎಳೆಯುತ್ತಾರೆ.''ಮಾರುಕಟ್ಟೆ'' ಸಂಶೋಧನೆಯು ಸ್ಪಷ್ಟವಾಗಿ [[ಮಾರುಕಟ್ಟೆ]]ಗಳಿಗೆ ಮಾತ್ರ ಸಂಬಂಧಿಸಿದರೆ, ''ವ್ಯಾಪಾರೋದ್ಯಮ '' ಸಂಶೋಧನೆಯು ನಿರ್ದಿಷ್ಟವಾಗಿ ಮಾರಾಟ ಪ್ರಕ್ರಿಯೆಯ ಬಗ್ಗೆಯಾಗಿರುತ್ತದೆ.<ref name="McDonald">{{Citation | last = McDonald | first = Malcolm | title = Marketing Plans | place = Oxford, England | publisher = Butterworth-Heinemann | year = 2007 | edition = 6th | url = https://books.google.com/books?id=os0K20MsepoC&pg=PA364&dq=%22market+research+vs.+marketing+research%22&ei=q5R5St70HKbUyQTl9cXVDA#v=onepage&q=&f=false | isbn = 978-0750683869 }}</ref> ವ್ಯಾಪಾರೋದ್ಯಮ ಸಂಶೋಧನೆಯನ್ನು ದರ್ಜೆಗನುಗುಣವಾಗಿ ಎರಡು ಜೋಡಿ ವಿಭಾಗಗಳಾಗಿ ವಿಂಗಡಿಸಬಹುದು, ಉದ್ಧೇಶಿತ ಮಾರುಕಟ್ಟೆಯ ಆಧಾರದಲ್ಲಿ: * '''ಗ್ರಾಹಕ''' ಸಂಬಂಧೀ ವ್ಯಾಪಾರೋದ್ಯಮ ಸಂಶೋಧನೆ, ಮತ್ತು * '''ಬ್ಯುಸಿನೆಸ್-ಟು-ಬ್ಯುಸಿನೆಸ್''' (B2B) ವ್ಯಾಪಾರೋದ್ಯಮ ಸಂಶೋಧನೆ ಅಥವಾ ಕ್ರಮಬದ್ಧ ವಿಧಾನಗಳ ಆಧಾರದಲ್ಲಿ: * '''ಗುಣಾತ್ಮಕ''' ವ್ಯಾಪಾರೋದ್ಯಮ ಸಂಶೋಧನೆ, ಮತ್ತು * '''ಪರಿಮಾಣಾತ್ಮಕ''' ವ್ಯಾಪಾಪಾರೋದ್ಯಮ ಸಂಶೋಧನೆ ಗ್ರಾಹಕ ವ್ಯಾಪಾರೋದ್ಯಮ ಸಂಶೋಧನೆಯು ಅನ್ವಯಿಕ [[ಸಮಾಜಶಾಸ್ತ್ರದ]] ಒಂದು ರೂಪ, ಇದು ಮಾರುಕಟ್ಟೆ-ಆಧಾರಿತ ಅರ್ಥವ್ಯವಸ್ಥೆಯಲ್ಲಿನ [[ಗ್ರಾಹಕ]]ರ ಒಲವು, ವರ್ತನೆ ಮತ್ತು ನಡವಳಿಕೆಗಳ ಅರ್ಥೈಸುವಿಕೆಯನ್ನು ಕೇಂದ್ರೀಕರಿಸಿರುತ್ತದೆ ಹಾಗೂ ಇದು ವ್ಯಾಪಾರೋದ್ಯಮ ಕಾರ್ಯಾಚರಣೆಯ ಪರಿಣಾಮ ಮತ್ತು ತುಲನಾತ್ಮಕ ಯಶಸ್ಸನ್ನು ತಿಳಿಯುವ ಗುರಿಯನ್ನು ಹೊಂದಿರುತ್ತದೆ. ಅಂಕಿಅಂಶಗಳ ವಿಜ್ಞಾನವಾಗಿ [[ಆರ್ತುರ್ ನೈಲ್ಸನ್]] 1923ರಲ್ಲಿ [[ACನೈಲ್ಸನ್]] ಕಂಪೆನಿಯನ್ನು ಸ್ಥಾಪಿಸುವುದರೊಂದಿಗೆ ಗ್ರಾಹಕ ವ್ಯಾಪಾರೋದ್ಯಮ ಸಂಶೋಧನೆಯನ್ನು ಆರಂಭಿಸಿದನು.<ref>{{Cite web |url=http://www.nielsenmedia.com/nc/portal/site/Public/menuitem.d7deb7344c5a8ffe818e6c1047a062a0/?vgnextoid=10097f5e82854010VgnVCM100000880a260aRCRD |title=ಆರ್ಕೈವ್ ನಕಲು |access-date=2010-01-28 |archive-date=2009-04-24 |archive-url=https://web.archive.org/web/20090424192113/http://www.nielsenmedia.com/nc/portal/site/Public/menuitem.d7deb7344c5a8ffe818e6c1047a062a0/?vgnextoid=10097f5e82854010VgnVCM100000880a260aRCRD |url-status=dead }}</ref> ಸಮಸ್ಯೆಗಳ ಕ್ರಮಬದ್ಧ ಗುರುತಿಸುವಿಕೆ ಮತ್ತು ಪರಿಹಾರ,ಹಾಗೂ [[ವ್ಯಾಪಾರೋದ್ಯಮದಲ್ಲಿರುವ]] ಅವಕಾಶಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಆಡಳಿತ ನಿರ್ವಹಣೆಗೆ ಸಹಾಯ ಹಸ್ತ ಚಾಚುವುದು, ವ್ಯಾಪಾರೋದ್ಯಮ ಸಂಶೋಧನೆಯನ್ನು ಮಾಹಿತಿಯ ವ್ಯವಸ್ಥಿತ ಮತ್ತು ಉದ್ಧೇಶಿತ ಗುರುತಿಸುವಿಕೆ, ಸಂಗ್ರಹಿಸುವಿಕೆ, ವಿಶ್ಲೇಷಣೆ ಮಾಡುವಿಕೆ ಹಾಗೂ ಪ್ರಸರಿಸುವಿಕೆ ಎಂಬುದಾಗಿಯ‌ೂ ವಿವರಿಸಬಹುದು.<ref name="Malhotra">{{Citation | last = Malhotra | first = Naresha K. | author-link = | last2 = | first2 = | author2-link = | title = Basic Marketing Research: A Decision-Making Approach | place = Upper Saddle River, NJ | publisher = Prentice Hall | year = 2002 | volume = | edition = | url = | doi = | id = | isbn = 0133768562 9780133768565 0130090484 9780130090485 }}</ref> [[ಉದ್ಯಮದ ಮಿಶ್ರಣಾಂಶಗಳು]] ಗ್ರಾಹಕರ ನಡವಳಿಕೆ ಬದಲಾಗುವುದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಗುರುತಿಸುವುದು, ನಿರ್ಣಯಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಈ ಸಂಶೋಧನೆಯ ಮುಖ್ಯ ಗುರಿ. ==ವ್ಯಾಪಾರೋದ್ಯಮ ಸಂಶೋಧನೆಯ ಪಾತ್ರ== ಆಡಳಿತ ನಿರ್ವಹಣಾ ವ್ಯವಸ್ಥೆಗೆ ಪ್ರಸ್ತುತವೂ, ನಿಖರವೂ, ವಿಶ್ವಾಸಾರ್ಹವೂ ಮತ್ತು ನ್ಯಾಯ ಸಮ್ಮತವೂ ಆದ ಮಾಹಿತಿಯನ್ನು ಒದಗಿಸುವುದು ವ್ಯಾಪಾರೋದ್ಯಮ ಸಂಶೋಧನೆಯ ಪ್ರಮುಖ ಕೆಲಸ. ಸೂಕ್ತವಲ್ಲದ ನಿರ್ಣಯ ಕೈಗೊಳ್ಳುವುದರಿಂದಾಗಿ, ಸ್ಪರ್ಧಾತ್ಮಕ ಮಾರಾಟಗಾರಿಕೆ ಪರಿಸ್ಥಿತಿಯಲ್ಲಿ ಉತ್ಪಾದನಾ ವೆಚ್ಚ ಏರುಗತಿಯಲ್ಲೇ ಸಾಗುವುದರಿಂದ ಯುಕ್ತ ಮಾಹಿತಿಗಳನ್ನು ವ್ಯಾಪಾರೋದ್ಯಮ ಸಂಶೋಧನೆಯು ಅಗತ್ಯವಾಗಿ ಒದಗಿಸಬೇಕಿದೆ. ಕಚ್ಚೆದೆಯ ಭಾವನೆ, ಅಂತಃಪ್ರಜ್ಞೆ ಅಥವಾ ಕೇವಲ ಪ್ರಾಮಾಣಿಕ ನಿರ್ಧಾರಗಳ ಮೇಲಷ್ಟೇ ಯುಕ್ತ ನಿರ್ಣಯಗಳು ಆಧರಿಸಿರುವುದಿಲ್ಲ. ಗ್ರಾಹಕರ ಬೇಡಿಕೆಗಳನ್ನು ಗುರುತಿಸುವ ಮತ್ತು ಪೂರೈಸುವ ಪ್ರಕ್ರಿಯೆಯಲ್ಲಿ ಮಾರಾಟ [[ನಿರ್ವಾಹಕರು]] ಹಲವಾರು ಭವಿಷ್ಯೋದ್ದೇಶದ ಮತ್ತು ತಂತ್ರೋಪಾಯದ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಅವರು ಪ್ರಬಲ ಅವಕಾಶಗಳು, ಉದ್ಧೇಶಿತ ಮಾರುಕಟ್ಟೆ ಅವಕಾಶ, ಮಾರುಕಟ್ಟೆ ವಿಭಜನೆ, ಮಾರಾಟಗಾರಿಕೆ ಆಯ್ಕೆ, ಯೋಜನೆಗಳ ರೂಪಿಸುವುದು ಮತ್ತು ಅವುಗಳನ್ನು ಕಾರ್ಯಾನುಷ್ಠಾನಕ್ಕೆ ಇಳಿಸುವುದು, ಮಾರಾಟಗಾರಿಕೆ ನಿರ್ವಹಣೆ ಮತ್ತು ನಿಯಂತ್ರಣ ಮೊದಲಾದವುಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಈ ನಿರ್ಣಯಗಳು ಉತ್ಪಾದನೆ, ಬೆಲೆ ನಿರ್ಧಾರ, ಪ್ರಚಾರ ಮತ್ತು ವಿತರಣೆಯ ನಿಯಂತ್ರಿತ ಮಾರುಕಟ್ಟೆ ಅಂಶಗಳ ನಡುವಿನ ಪರಸ್ಪರ ಕ್ರಿಯೆಗಳ ಸಂಕೀರ್ಣವಾಗಿದೆ. ಇನ್ನಷ್ಟು ಜಟಿಲತೆಗಳು ಸಾಮಾನ್ಯ ಅರ್ಥವ್ಯವಸ್ಥೆ, ತಾಂತ್ರಿಕತೆ, ಸಾರ್ವಜನಿಕ ನಿಯಮ ಮತ್ತು ಕಾನೂನುಗಳು, ರಾಜಕೀಯ ಪರಿಸ್ಥಿತಿ, ಸ್ಪರ್ಧೆ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಂತಹ ನಿಯಂತ್ರಿಸಲಾಗದ ಅಂಶಗಳಿಂದ ಸೇರಿಸಲ್ಪಡುತ್ತವೆ. ಈ ಮಿಶ್ರಣದಲ್ಲಿನ ಮತ್ತೊಂದು [[ಅಂಶ]]ವೆಂದರೆ [[ಗ್ರಾಹಕ]]ರ ಸಂಕೀರ್ಣತೆ. ವ್ಯಾಪಾರೋದ್ಯಮ ಸಂಶೋಧನೆಯು ಮಾರಾಟಗಾರಿಕೆಯ ಅಂಶಗಳನ್ನು ಪರಿಸ್ಥಿತಿ ಮತ್ತು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮಾರಾಟಗಾರಿಕೆ ನಿರ್ವಾಹಕರಿಗೆ ಸಹಾಯ ಮಾಡುತ್ತದೆ. ನಿಖರವಾದ ಮಾರಾಟಗಾರಿಕೆಯ ಅಸ್ಥಿರ ಅಂಶಗಳು, ಪರಿಸ್ಥಿತಿ ಮತ್ತು ಗ್ರಾಹಕರ ಬಗೆಗಿನ ಪ್ರಸಕ್ತ ಮಾಹಿತಿಯನ್ನು ಒದಗಿಸುವುದರ ಮ‌ೂಲಕ ಕೆಲವು ಅನಿಶ್ಚಿತತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾರಾಟಗಾರಿಕೆ ಕ್ಷೇತ್ರದಲ್ಲಿ, ಯೋಜನೆಗಳ ಬಗೆಗಿನ ಗ್ರಾಹಕರ ಪ್ರತಿಕ್ರಿಯೆಯನ್ನು ಖಾತರಿಯಾಗಿ ಅಥವಾ ನಿಖರವಾಗಿ ಊಹಿಸುವುದು ಪ್ರಸಕ್ತ ಮಾಹಿತಿಯಿಲ್ಲದೆ ಸಾಧ್ಯವಾಗುವುದಿಲ್ಲ. ಕಾರ್ಯಾಚರಣೆಯಲ್ಲಿರುವ [[ವ್ಯಾಪಾರೋದ್ಯಮ]] ಸಂಶೋಧನಾ ಯೋಜನಗೆಳು ನಿಯಂತ್ರಿಸಬಹುದಾದ ಮತ್ತು ನಿಯಂತ್ರಿಸಲಾಗದ ಅಂಶಗಳು ಹಾಗೂ ಗ್ರಾಹಕರ ಬಗೆಗಿನ ಮಾಹಿತಿಯನ್ನು ಒದಗಿಸುತ್ತವೆ; ಈ ಮಾಹಿತಿಯು ಉದ್ಯಮದ ನಿರ್ವಾಹಕರು ತೆಗೆದುಕೊಂಡ ನಿರ್ಧಾರಗಳ ಪರಿಣಾಮವನ್ನು ಹೆಚ್ಚಿಸುತ್ತದೆ.<ref name="Twedt">{{Citation | last = Twedt | first = Dick Warren | author-link = | last2 = | first2 = | author2-link = | title = 1983 Survey of Marketing Research | place = Chicago | publisher = American Marketing Association | year = 1983 | volume = | edition = | url = | doi = | id = | isbn = }}</ref> ಮೊದಲಿನಿಂದಲೂ ವ್ಯಾಪಾರೋದ್ಯಮದ ಸಂಶೋಧಕರು ಪ್ರಸಕ್ತ ವಿಷಯದ [[ಮಾಹಿತಿ]]ಯನ್ನು ಒದಗಿಸುತ್ತಿದ್ದರು ಹಾಗೂ ನಿರ್ವಾಹಕರು ಉದ್ಯಮದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಈಗ ಈ ಇಬ್ಬರ ಜವಾಬ್ದಾರಿಯಲ್ಲಿ ಪರಿವರ್ತನೆಯಾಗಿದೆ; ಉದ್ಯಮದ ಸಂಶೋಧಕರು ನಿರ್ಧಾರ ಮಾಡುವುದರಲ್ಲಿ ಹೆಚ್ಚು ತೊಡಗಿಕೊಂಡರೆ ಮಾರಾಟದಲ್ಲಿ ತೊಡಗಿರುವ ನಿರ್ವಾಹಕರು ಹೆಚ್ಚಾಗಿ ಸಂಶೋಧನೆಯಲ್ಲಿ ಭಾಗವಹಿಸುತ್ತಾರೆ. ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವಲ್ಲಿ ವ್ಯಾಪಾರೋದ್ಯಮ ಸಂಶೋಧನೆಯ ಪಾತ್ರವನ್ನು "DECIDE" ಮಾದರಿಯ ಚೌಕಟ್ಟನ್ನು ಬಳಸಿಕೊಂಡು ಈ ರೀತಿ ವಿವರಿಸಬಹುದು: ;D :ವ್ಯಾಪಾರೋದ್ಯಮದಲ್ಲಿರುವ ಸಮಸ್ಯೆಯನ್ನು ಅರ್ಥೈಸಿಕೊಳ್ಳಿ ;E :ನಿಯಂತ್ರಿಸಲಾಗುವ ಮತ್ತು ನಿಯಂತ್ರಿಸಲಾಗದ ನಿರ್ಣಯಾಂಶಗಳನ್ನು ಒಂದೊಂದಾಗಿ ಪಟ್ಟಿ ಮಾಡಿ ;C :ಪ್ರಸಕ್ತ ವಿಷಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ;I :ಪ್ರಶಸ್ತ ಪರ್ಯಾಯವನ್ನು ಗುರುತಿಸಿ ;D :ಮಾರಾಟಗಾರಿಕೆ ಯೋಜನೆಯನ್ನು ಅಭಿವೃದ್ಧಿಪಡಿಸಿ ಮತ್ತು ಕಾರ್ಯಗತಗೊಳಿಸಿ ;E :ನಿರ್ಣಯ ಮತ್ತು ನಿರ್ಣಯ ಪ್ರಕ್ರಿಯೆಯ ಮೌಲ್ಯಮಾಪನ ಮಾಡಿ DECIDE ಮಾದರಿಯು ನಿರ್ವಹಣಾ ನಿರ್ಣಯ ಮಾಡಬೇಕೆಂದರೆ ಈ ಆರು ಹಂತಗಳನ್ನು ದಾಟಿ ಬರಬೇಕು. ಉದ್ಧೇಶ ಮತ್ತು ಇತಿಮಿತಿಗಳೊಂದಿಗೆ ಸಮಸ್ಯೆ ಅಥವಾ ಅವಕಾಶವನ್ನು ಖಚಿತವಾಗಿ ನಿರೂಪಿಸುವ ಮ‌ೂಲಕ ನಿರ್ಣಯ ಕ್ರಿಯೆ ಆರಂಭವಾಗುತ್ತದೆ.<ref name="Twedt" /> ಮುಂದಿನ ಕ್ರಮಗಳು (ನಿಯಂತ್ರಿಸಲಾಗುವ ಅಂಶಗಳು) ಮತ್ತು ಅನಿಶ್ಚಿತತೆ (ನಿಯಂತ್ರಿಸಲಾಗದ ಅಂಶಗಳು) ಬದಲಿ ಮಾರ್ಗಗಳನ್ನು ತುಂಬುವ ಸಂಭಾವ್ಯ ನಿರ್ಣಯಾಂಶಗಳನ್ನು ನಮ‌ೂದಿಸಲಾಗುತ್ತದೆ. ನಂತರ, ಬದಲಿಗಳು ಮತ್ತು ಸಂಭಾವ್ಯ ಫಲಿತಾಂಶಗಳ ಬಗೆಗಿನ ಪ್ರಸಕ್ತ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಆಯ್ಕೆ ಮಾಡಲಾದ ನಿರ್ಣಾಯಕ ಅಂಶ ಅಥವಾ ಯಶಸ್ಸಿನ ಮಾನದಂಡದ ಆಧಾರದ ಮೇಲೆ ಉತ್ತಮ ಬದಲಿಯನ್ನು ಆಯ್ಕೆ ಮಾಡಲಾಗುವುದು ಮುಂದಿನ ಹಂತ. ನಂತರ, ಆಯ್ಕೆಗೊಂಡ ಬದಲಿಯನ್ನು ಕಾರ್ಯಗತಗೊಳಿಸಲು ಒಂದು ಸಮಗ್ರ ಯೋಜನೆಯನ್ನು ರೂಪಿಸಿ ಅಭಿವೃದ್ಧಿಗೊಳಿಸಲಾಗುತ್ತದೆ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ. ಕೊನೆಯಲ್ಲಿ, ನಿರ್ಣಯ ಮತ್ತು ನಿರ್ಣಯ ಪ್ರಕ್ರಿಯೆಯ ಫಲಿತಾಂಶವನ್ನೇ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. == ವ್ಯಾಪಾರೋದ್ಯಮ ಸಂಶೋಧನೆಯ ವೈಶಿಷ್ಟ್ಯಗಳು== ಮೊದಲನೆಯದಾಗಿ ವ್ಯಾಪಾರೋದ್ಯಮ ''ಸಂಶೋಧನೆಯು ಸುವ್ಯವಸ್ಥಿತವಾದದ್ದು''. ಆದ್ದರಿಂದ ವ್ಯಾಪಾರೋದ್ಯಮ ಸಂಶೋಧನಾ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲೂ ವ್ಯವಸ್ಥಿತ ಯೋಜನೆ ಬೇಕಾಗುತ್ತದೆ. ಸುಸ್ಥಿತಿಯಲ್ಲಿಡುವ, ಉತ್ತಮ ರೀತಿಯಲ್ಲಿ ದಾಖಲಿಸಿಕೊಳ್ಳವ ಮತ್ತು ಸಾಧ್ಯವಾದಷ್ಟು ಮುಂಚಿತವಾಗಿ ಯೋಜನೆ ಮಾಡುವ ವಿಧಾನಗಳನ್ನು ಪ್ರತೀ ಹಂತದಲ್ಲೂ ಕ್ರಮಬದ್ಧವಾಗಿ ಅನುಸರಿಸಲಾಗುತ್ತದೆ. ಮಾರಾಟಗಾರಿಕೆ ಸಂಶೋಧನೆಯು ವೈಜ್ಞಾನಿಕ ವಿಧಾನವನ್ನು ಬಳಸಿಕೊಳ್ಳುತ್ತದೆ, ಇದರಲ್ಲಿ ಮಾಹಿತಿಯನ್ನು ಹಿಂದಿನ ಕಲ್ಪನೆ ಅಥವಾ ಊಹೆಗಳನ್ನು ಪರಿಶೀಲಿಸುವುದಕ್ಕಾಗಿ ಸಂಗ್ರಹಿಸಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ. ವ್ಯಾಪಾರೋದ್ಯಮ ಸಂಶೋಧನೆಯು ''ಉದ್ಧೇಶ ಹೊಂದಿರುವಂತದ್ದು''. ಇದು ವಾಸ್ತವ ಸಂಗತಿಗಳನ್ನು ಪ್ರತಿಬಿಂಬಿಸುವ ನಿಖರ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತದೆ. ಇದು ಪಕ್ಷಪಾತವಿಲ್ಲದೆ ನಡೆಯಬೇಕು. ಸಂಶೋಧನೆ ಸಾಮಾನ್ಯವಾಗಿ ಸಂಶೋಧಕರ ಸಂಶೋಧನಾ ತತ್ವಗಳ ಪ್ರಭಾವಕ್ಕೆ ಒಳಗಾಗಿರುತ್ತದೆ,ಆದರೆ ಸಂಶೋಧಕರ ಅಥವಾ ಆಡಳಿತ [[ನಿರ್ವಹಣೆ]]ಯ ವೈಯಕ್ತಿಕ ಅಥವಾ ರಾಜಕೀಯ ಪಕ್ಷಪಾತ ಧೋರಣೆಯಿಂದ ಇದು ಮುಕ್ತವಾಗಿರಬೇಕು. ವೈಯಕ್ತಿಕ ಅಥವಾ ರಾಜಕೀಯ ಲಾಭದಿಂದ ಪ್ರೇರಿತವಾದ ಸಂಶೋಧನೆಯು ವೃತ್ತಿ ಧರ್ಮದ ಉಲ್ಲಂಘನೆ ಎನಿಸುತ್ತದೆ. ಅಂತಹ ಸಂಶೋಧನೆ ಕೇವಲ ಪೂರ್ವಗ್ರಹ ಪೀಡಿತ ಕಲ್ಪನೆಗಳ ಕಲಸುಮೇಲೋಗರವಾಗಿರುತ್ತದೆ. "ಕಂಡುಹಿಡಿ ಮತ್ತು ಅದು ಹೇಗಿದೆಯೋ ಹಾಗೆಯೇ ಹೇಳು" ಎಂಬುದು ಪ್ರತಿಯೊಬ್ಬ ಸಂಶೋಧಕನ ಧ್ಯೇಯ ಸೂತ್ರವಾಗಿರಬೇಕು. ವ್ಯಾಪಾರೋದ್ಯಮ ಸಂಶೋಧನೆಯ ಉದ್ಧೇಶವು ವೃತ್ತಿ ಸಂಬಂಧಿ ನೀತಿ ಸಂಹಿತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ, ಇದನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ. ಮಾಹಿತಿಯ ''ಗುರುತಿಸುವಿಕೆ'', ಸಂಗ್ರಹಿಸುವಿಕೆ, ವಿಶ್ಲೇಷಣೆ ಮಾಡುವಿಕೆ ಮತ್ತು ''ಮಾಹಿತಿ ಪ್ರಸರಿಸುವಿಕೆ '' ಮೊದಲಾದವುಗಳನ್ನು ''ವ್ಯಾಪಾರೋದ್ಯಮ ಸಂಶೋಧನೆ'' ಯು ಒಳಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಹಂತವೂ ಮುಖ್ಯವಾದುದು. ನಾವು ವ್ಯಾಪಾರೋದ್ಯಮ ಸಂಶೋಧನೆಯ ಸಮಸ್ಯೆ ಅಥವಾ ಅವಕಾಶವನ್ನು ಗುರುತಿಸಿ, ಅದನ್ನು ಪತ್ತೆ ಮಾಡಲು ಯಾವ ಮಾಹಿತಿ ಬೇಕೆಂಬುದರ ಬೆನ್ನು ಹತ್ತುತ್ತೇವೆ, ನಂತರ ತಾರ್ಕಿಕ ಅನುಮಾನಗಳ ರೂಪುರೇಷೆ ಎಳೆಯುತ್ತೇವೆ. ಅಂತಿಮವಾಗಿ, ನಿರ್ಣಯ, ಸಲಹೆ ಮತ್ತು ಸೂಚನೆಗಳನ್ನು ಒಂದು ಕ್ರಮಬದ್ಧ ವ್ಯವಸ್ಥೆಯಲ್ಲಿ ನೀಡಲಾಗುತ್ತದೆ. ಆಡಳಿತ ನಿರ್ವಹಣೆ ಹೊತ್ತವರು ನಿರ್ಣಯ ಕೈಗೊಳ್ಳಲು ಇದು ಸಹಾಯಕವಾಗುತ್ತದೆ ಮತ್ತು ನೇರವಾಗಿ ಅದನ್ನು ಅವಲಂಬಿಸಿ ಕಾರ್ಯಾಚರಣೆ ಮುಂದುವರಿಯುತ್ತದೆ. ವ್ಯಾಪಾರೋದ್ಯಮ ಸಂಶೋಧನೆ ನಡೆಸುವುದು ನಿರ್ಧಾರ ಕೈಗೊಳ್ಳುವಲ್ಲಿ ಆಡಳಿತ ನಿರ್ವಹಣೆಗೆ ಸಹಾಯ ಮಾಡುವುದಕ್ಕಾಗಿಯೇ ಹೊರತು ಅಲ್ಲಿಗೇ ಅದು ಅಂತಿಮವಲ್ಲ ಎಂಬುದನ್ನು ಒತ್ತಿ ಹೇಳಬೇಕಿದೆ. ಈ ವ್ಯಾಖ್ಯಾನದ ವಿವರಣೆಯನ್ನು, ವಿವಿಧ ರೀತಿಯ ವ್ಯಾಪಾರೋದ್ಯಮ ಸಂಶೋಧನೆಯ ವರ್ಗೀಕರಣದ ಮ‌ೂಲಕ ಮುಂದಿನ ವಿಭಾಗವು ವಿವರಿಸುತ್ತದೆ. ==ವಾಣಿಜ್ಯ ಸಂಶೋಧನೆಯ ಇತರ ಪ್ರಕಾರಗಳೊಂದಿಗೆ ಹೋಲಿಕೆ== ವ್ಯವಹಾರ ಸಂಶೋಧನೆಯ ಇತರ ಪ್ರಕಾರಗಳೆಂದರೆ: *'''[[ಮಾರುಕಟ್ಟೆ ಸಂಶೋಧನೆ]]''' ಯು ವ್ಯಾಪ್ತಿಯಲ್ಲಿ ವಿಸ್ತಾರವಾಗಿದ್ದು, ವ್ಯವಹಾರದ ಎಲ್ಲಾ ಅಂಶಗಳನ್ನೂ ಪರಿಶೀಲಿಸುತ್ತದೆ. [[ಸ್ಪರ್ಧಿಸುವವರು]], [[ಮಾರುಕಟ್ಟೆ ರಚನೆ]], ಸರಕಾರದ ನಿರ್ಬಂಧನೆಗಳು, ಅರ್ಥ ವ್ಯವಸ್ಥೆಯ ಒಲವು, ತಾಂತ್ರಿಕ ಬೆಳವಣಿಗೆಗಳು ಮತ್ತು ಇತರ ಅನೇಕ ವ್ಯವಹಾರ ಸನ್ನಿವೇಶದ ಬಗ್ಗೆ (ನೋಡಿ: [[ವಾಣಿಜ್ಯ ಸನ್ನಿವೇಶ ವಿಂಗಡಣೆ]]) ಹಲವಾರು ಇತರ ಅಂಶಗಳ ಬಗ್ಗೆ ಇದು ಪ್ರಶ್ನಿಸುತ್ತದೆ. ಕೆಲವೊಮ್ಮೆ ಈ ಪದವು ಹೆಚ್ಚು ನಿರ್ದಿಷ್ಟವಾಗಿ ಕಂಪೆನಿ, ಉದ್ಯಮ ಅಥವಾ ವ್ಯವಹಾರ [[ಕ್ಷೇತ್ರ]]ಗಳ ಆರ್ಥಿಕ ವಿಶ್ಲೇಷಣೆಯನ್ನು ವಿಶೇಷವಾಗಿ ಉಲ್ಲೇಖಿಸುತ್ತದೆ. ಈ ಸಂದರ್ಭದಲ್ಲಿ, ಆರ್ಥಿಕ ವಿಶ್ಲೇಷಣೆಕಾರರು ಸಂಶೋಧನೆ ನಡೆಸಿ ಸಾಮಾನ್ಯವಾಗಿ ಬಂಡವಾಳಸಲಹೆಗಾರರಿಗೆ ಮತ್ತು ಪ್ರಬಲ ಬಂಡವಾಳ ಹೂಡಿಕೆದಾರರಿಗೆ ಸಂಶೋಧನಾ ಫಲಶೃತಿಯನ್ನು ನೀಡುತ್ತಾರೆ. *'''ಉತ್ಪನ್ನ ಸಂಶೋಧನೆ''' - ಲಭ್ಯವಿರುವ ತಾಂತ್ರಿಕತೆಯಿಂದ ಯಾವ ಉತ್ಪನ್ನವನ್ನು ತಯಾರಿಸಬಹುದು ಹಾಗೂ ಹೊಸ ತಂತ್ರಜ್ಞಾನದಿಂದ ಯಾವ ರೀತಿಯ ನವೀನ [[ಉತ್ಪನ್ನ]]ಗಳನ್ನು ಅಭಿವೃದ್ಧಿಪಡಿಸಬಹುದು ([[ಹೊಸ ಉತ್ಪನ್ನ ಅಭಿವೃದ್ಧಿ]] ಗಮನಿಸಿ) ಎಂಬುದನ್ನು ಇದು ಅವಲೋಕಿಸುತ್ತದೆ. *'''[[ಜಾಹೀರಾತು ಸಂಶೋಧನೆ]]''' - ಇದೊಂದು ಮಾರಾಟಗಾರಿಕೆ ಸಂಶೋಧನೆಯ ವಿಶೇಷ ಪ್ರಕಾರವಾಗಿದೆ, ಜಾಹೀರಾತನ್ನು ಪರಿಣಾಮಕಾರಿಯಾಗಿ ಸುಧಾರಿಸುವುದಕ್ಕಾಗಿ ಇದನ್ನು ನಡೆಸಲಾಗುತ್ತದೆ. "ಪೂರ್ವ-ಪರಿಶೀಲನೆ" ಎಂದೂ ಹೇಳಲಾಗುವ [[ತದ್ರೂಪಿ ಪರಿಶೀಲನೆ]]ಯು ಗ್ರಾಹಕರ ಇಷ್ಟದಂತೆ ಮಾಡುವ ಸಂಶೋಧನೆಯಾಗಿದೆ, ಇದು ಜಾಹೀರಾತಿನ ಬಗ್ಗೆ ಕೇಳುಗ ವರ್ಗಕ್ಕಿರುವ ಲಕ್ಷ್ಯದ ಮಟ್ಟ, [[Wikt:Brand linkage|ಬ್ರ್ಯಾಂಡ್ ಸಂಯೋಜನೆ]], ಪ್ರೇರಣೆ, ಮನರಂಜನೆ ಮತ್ತು ಸಂವಹನವನ್ನು ಪರಿಶೀಲಿಸುವುದರ ಮ‌ೂಲಕ ಹಾಗೂ ಜಾಹೀರಾತಿನ [[Wikt:flow of attention|ಗಮನ]] ಮತ್ತು [[Wikt:flow of emotion|ಭಾವನೆ]]ಗಳನ್ನು ಭೇದಿಸುವುದರ ಮ‌ೂಲಕ ಮಾರುಕಟ್ಟೆಯಲ್ಲಿ ಜಾಹಿರಾತಿನ ನಿರ್ವಹಣೆಯ ಬಗ್ಗೆ ಅದು ಪ್ರಕಟಗೊಳ್ಳುವ ಮೊದಲೇ ಭವಿಷ್ಯ ನುಡಿಯುತ್ತದೆ. ಜಾಹಿರಾತನ್ನು ಮುಂಚಿತವಾಗಿ ಪರಿಶೀಲಿಸುವುದು ಇನ್ನೂ ಸೂಕ್ತ ರೂಪದಲ್ಲಿಲ್ಲ (ಆನಿಮ್ಯಾಟಿಕ್ ಅಥವಾ ರೈಪೊಮ್ಯಾಟಿಕ್). (ಯಂಗ್, ಪುಟ 213) ==ವ್ಯಾಪಾರೋದ್ಯಮ ಸಂಶೋಧನೆಯ ವರ್ಗೀಕರಣ== ಸಂಸ್ಥೆಗಳು ಎರಡು ಕಾರಣಗಳಿಗಾಗಿ ಮಾರಾಟಗಾರಿಕೆ ಸಂಶೋಧನೆ ಮಾಡುತ್ತವೆ: ಮಾರಾಟಗಾರಿಕೆ ಸಮಸ್ಯೆಗಳನ್ನು (1) ಗುರುತಿಸಲು ಮತ್ತು (2) ಪರಿಹರಿಸಲು. ಈ ವ್ಯತ್ಯಾಸಗಳ ಆಧಾರದ ಮೇಲೆ ಮಾರಾಟಗಾರಿಕೆ ಸಂಶೋಧನೆಯನ್ನು ಸಮಸ್ಯೆ ಗುರುತಿಸುವ ಸಂಶೋಧನೆ ಮತ್ತು ಸಮಸ್ಯೆ ಪರಿಹರಿಸುವ ಸಂಶೋಧನೆ ಎಂಬುದಾಗಿ ವರ್ಗೀಕರಿಸಲಾಗುತ್ತದೆ. ಮೇಲ್ನೋಟಕ್ಕೆ ಗೋಚರವಾಗದ ಆದರೆ ಅಸ್ತಿತ್ವದಲ್ಲಿರುವ ಅಥವಾ ಮುಂದೊಮ್ಮೆ ಉದ್ಭವಿಸಬಹುದಾದ ತೊಂದರೆಗಳನ್ನು ಪತ್ತೆ ಹಚ್ಚಲು ಸಮಸ್ಯೆ ಗುರುತಿಸುವ ಸಂಶೋಧನೆಯನ್ನು ಕೈಗೊಳ್ಳಲಾಗುತ್ತದೆ. ಮಾರುಕಟ್ಟೆ ಪ್ರಬಲತೆ, ಮಾರುಕಟ್ಟೆ ಪಾಲು, ಬ್ರ್ಯಾಂಡ್ ಅಥವಾ ಕಂಪೆನಿ ಹೆಸರು, ಮಾರುಕಟ್ಟೆ ವೈಶಿಷ್ಟ್ಯಗಳು, ಮಾರಾಟ ವಿಶ್ಲೇಷಣೆಗಳು, ಸಮೀಪಗಾಮಿ ಮುಂದಾಲೋಚನೆ, ದೂರಗಾಮಿ ಮುಂದಾಲೋಚನೆ ಮತ್ತು [[ವ್ಯವಹಾರ ಪ್ರವೃತ್ತಿ ಹೊಂದಿರುವ]] ಸಂಶೋಧನೆ - ಇವು ಸಮಸ್ಯೆ ಗುರುತಿಸುವ ಸಂಶೋಧನೆಗೆ ಉದಾಹರಣೆಗಳಾಗಿವೆ. ಈ ರೀತಿಯ ಸಂಶೋಧನೆಯು ಮಾರಾಟಗಾರಿಕೆ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಹಾಗೂ ಸಮಸ್ಯೆಯನ್ನು ಪತ್ತೆ ಹಚ್ಚಲು ನೆರವಾಗುತ್ತವೆ. ಉದಾಹರಣೆಗಾಗಿ, ನಿರ್ದಿಷ್ಟ ಮಾರಾಟಗಾರಿಕೆ ತೊಂದರೆಗಳನ್ನು ಪರಿಹರಿಸುವ ನಿರ್ಣಯಗಳನ್ನು ಕೈಗೊಳ್ಳಲು ಸಮಸ್ಯೆ ಪರಿಹರಿಸುವ ಸಂಶೋಧನೆಯನ್ನು ಬಳಸಲಾಗುತ್ತದೆ. [[ಸ್ಟ್ಯಾನ್ಫೋರ್ಡ್ ಸಂಶೋಧನೆ ಇನ್‌ಸ್ಟಿಟ್ಯೂಟ್]] ಗ್ರಾಹಕರ ವಾರ್ಷಿಕ ಸಮೀಕ್ಷೆಯನ್ನು ನಡೆಸುತ್ತದೆ, ಇದು ಸಮಾನ ಮನಸ್ಕ ಗ್ರಾಹಕರನ್ನು ಒಂದೊಂದು ಗುಂಪುಗಳಾಗಿ ವಿಂಗಡಿಸುತ್ತದೆ. [[ದಿ ನ್ಯಾಷನಲ್ ಪರ್ಚೇಸ್ ಡೈರಿ]]ಯು (NPD) ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲೇ ಅತೀದೊಡ್ಡ ತಂಡವಾಗಿದೆ. '''ಪ್ರಮಾಣಿತ''' ಸೇವೆಗಳು ಬೇರೆ ಬೇರೆ ಗ್ರಾಹಕ ವ್ಯವಹಾರ ಸಂಸ್ಥೆಗಳಿಗೆ ನಡೆಸಲಾಗುವ ಸಂಶೋಧನೆಯ ಅಧ್ಯಯನಗಳಾಗಿವೆ, ಆದರೆ ಇದೊಂದು ಪ್ರಮಾಣಿತ ಮಾರ್ಗದಲ್ಲಿ ಸಾಗುತ್ತದೆ. ಉದಾಹರಣೆಗಾಗಿ, ಜಾಹೀರಾತಿನ ಪರಿಣಾಮವನ್ನು ಅಳೆಯುವ ಕಾರ್ಯವಿಧಾನಗಳನ್ನು ಪ್ರಮಾಣಿತಗೊಳಿಸಲಾಗಿದೆ, ಇದರಿಂದ ಫಲಿತಾಂಶಗಳನ್ನು ಅಧ್ಯಯನಗಳೊಂದಿಗೆ ಹೋಲಿಸಬಹುದು ಮತ್ತು ಮೌಲ್ಯ ನಿರ್ಧಾರಕ ಉತ್ಪಾದನೆಯನ್ನು ಸ್ಥಾಪಿಸಬಹುದು. ಪ್ರಕಟವಾದ ಮುದ್ರಣ ಜಾಹೀರಾತಿನ ಯೋಗ್ಯತೆ ನಿರ್ಧರಿಸುವುದಕ್ಕೆ 'ಸ್ಟಾರ್ಚ್ ರೀಡರ್ಶಿಪ್ ಸರ್ವೆ' ಹೆಚ್ಚು ವ್ಯಾಪಕವಾಗಿ ಬಳಸುವ ಸೇವೆಯಾಗಿದೆ; ಮತ್ತೊಂದು ಬಹುಪ್ರಸಿದ್ಧ ಸೇವೆಯೆಂದರೆ - [http://www.gallup-robinson.com 'ಗ್ಯಾಲಪ್‌ ಆಂಡ್ ರಾಬಿನ್ಸನ್] {{Webarchive|url=https://web.archive.org/web/20080806114253/http://www.gallup-robinson.com/ |date=2008-08-06 }} ಮ್ಯಾಗಜಿನ್ ಇಂಪ್ಯಾಕ್ಟ್ ಸ್ಟಡೀಸ್'. ಈ ಸೇವೆಗಳೂ ಸಂಘಟನೆಗಳ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತವೆ. *'''ಗ್ರಾಹಕರ ಇಷ್ಟದಂತೆ ಮಾಡುವ ಸೇವೆಗಳು''' ಗ್ರಾಹಕರ ನಿರ್ದಿಷ್ಟ ಬೇಡಿಕೆಗಳನ್ನು ತೃಪ್ತಿಪಡಿಸುವ ವಿವಿಧ ರೀತಿಯ ವಿಸ್ತೃತ ವ್ಯಾಪಾರೋದ್ಯಮ ಸಂಶೋಧನೆ ಸೇವೆಗಳನ್ನು ಒದಗಿಸುತ್ತವೆ. ವ್ಯಾಪಾರೋದ್ಯಮ ಸಂಶೋಧನೆ ಪ್ರತಿಯೊಂದು ಯೋಜನೆಯನ್ನೂ ವಿಶಿಷ್ಟವಾದುದು ಎಂದೇ ಪರಿಗಣಿಸುತ್ತದೆ. *'''ನಿಯಮಿತ-ಸೇವೆ ಪೂರೈಕೆದಾರರು''' ವ್ಯಾಪಾರೋದ್ಯಮ ಸಂಶೋಧನೆ ಯೋಜನೆಯ ಒಂದು ಅಥವಾ ಕೆಲವು ಹಂತಗಳಿಗೆ ಮಾತ್ರ ಸೀಮಿತವಾಗಿರುತ್ತಾರೆ. ಅಂತಹ ಪೂರೈಕೆದಾರರು ನೀಡುವ ಸೇವೆಗಳನ್ನು ವ್ಯವಹಾರ ಕ್ಷೇತ್ರ ಸೇವೆಗಳು, ಕೋಡಿಂಗ್ ಮತ್ತು ಮಾಹಿತಿ ನಮ‌ೂದು, ಮಾಹಿತಿ ವಿಶ್ಲೇಷಣೆ, ವಿಶ್ಲೇಷಣಾತ್ಮಕ ಸೇವೆಗಳು ಮತ್ತು <span class="goog-gtc-fnr-highlight">ವ್ಯಾಪಾರ ಮುದ್ರೆಯಿರುವ</span> ಉತ್ಪನ್ನಗಳೆಂದು ವರ್ಗೀಕರಿಸಬಹುದು. '''ವ್ಯವಹಾರ ಕ್ಷೇತ್ರ ಸೇವೆಗಳು''' ಮೇಲ್ ‌ಮೂಲಕ, ವೈಯಕ್ತಿಕವಾಗಿ ಅಥವಾ ದೂರವಾಣಿ ಸಂದರ್ಶನದ ಮ‌ೂಲಕ ಮಾಹಿತಿಯನ್ನು ಸಂಗ್ರಹಿಸುತ್ತವೆ. ಸಂದರ್ಶನದಲ್ಲಿ ಪರಿಣಿತವಾಗಿರುವ ಸಂಘಟನೆಗಳನ್ನು 'ವ್ಯವಹಾರ ಕ್ಷೇತ್ರ ಸೇವಾ ಸಂಸ್ಥೆ'ಗಳೆಂದು ಕರೆಯುತ್ತಾರೆ. ಈ [[ಸಂಸ್ಥೆಗಳು]] ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಸಣ್ಣ ಒಡೆತನದ ಸಂಸ್ಥೆಗಳಿಂದ ಹಿಡಿದು, WATS ಶ್ರೇಣಿಯ ಸಂದರ್ಶನ ಸೌಕರ್ಯಗಳನ್ನು ಹೊಂದಿರುವ ಬಹುರಾಷ್ಟ್ರೀಯ ದೊಡ್ಡ ಸಂಸ್ಥೆಗಳನ್ನೂ ಒಳಗೊಂಡಿವೆ. ವ್ಯಾಪಾರ ಕೇಂದ್ರದಲ್ಲಿ ಗಿರಾಕಿಗಳ ಸಂದರ್ಶನ ಮಾಡುವುದಕ್ಕಾಗಿ ಕೆಲವು ಸಂಸ್ಥೆಗಳು ರಾಷ್ಟ್ರಾದ್ಯಂತ ಬೃಹತ್‌ ಪ್ರಮಾಣದ ಸಂದರ್ಶನ ಸೌಕರ್ಯಗಳನ್ನು ಹೊಂದಿವೆ. *'''ಕೋಡಿಂಗ್ ಮತ್ತು ದತ್ತಾಂಶ ನಮ‌ೂದು ಸೇವೆಗಳು''' - ಇವು ಪ್ರಶ್ನೆಗಳನ್ನು ಪರಿಷ್ಕರಿಸುವುದು, ಕೋಡಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ದತ್ತಾಂಶಗಳನ್ನು ಕಂಪ್ಯೂಟರ್‌ಗೆ ಒದಗಿಸಲು ಡಿಸ್ಕ್ ಅಥವಾ ಮ್ಯಾಗ್ನೆಟಿಕ್ ಟೇಪ್‌ಗಳಲ್ಲಿ ತುಂಬಿಡುವುದು ಮೊದಲಾದ ಕ್ರಿಯೆಗಳನ್ನು ಒಳಗೊಂಡಿವೆ. NRC ದತ್ತಾಂಶ ವ್ಯವಸ್ಥೆಗಳು ಇಂತಹ ಸೇವೆಗಳನ್ನು ಒದಗಿಸುತ್ತವೆ. *'''ವಿಶ್ಲೇಷಣಾತ್ಮಕ ಸೇವೆಗಳು''' ಪ್ರಶ್ನೆಗಳನ್ನು ರೂಪಿಸುವುದು ಮತ್ತು ಪರೀಕ್ಷಾ ಪೂರ್ವದ, ಮಾಹಿತಿ ಸಂಗ್ರಹಿಸುವ ಉತ್ತಮ ವಿಧಾನಗಳನ್ನು ಕಂಡುಹಿಡಿಯುವುದು, ಮಾದರಿ ಯೋಜನೆಗಳನ್ನು ರಚಿಸುವುದು ಹಾಗೂ ಸಂಶೋಧನಾ ವಿನ್ಯಾಸದ ಇತರ ಅಂಶಗಳನ್ನು ಒಳಗೊಂಡಿವೆ. ವಿಶಿಷ್ಟ ಪ್ರಾಯೋಗಿಕ ವಿನ್ಯಾಸಗಳನ್ನೊಳಗೊಂಡ ಆಧುನಿಕ ಮತ್ತು ಸಂಕೀರ್ಣ ಕಾರ್ಯವಿಧಾನಗಳ ಬಗೆಗಿನ ಅರಿವು ಹಾಗೂ ಜಂಟಿ ವಿಶ್ಲೇಷಣೆ ಮತ್ತು ಬಹುಆಯಾಮಗಳನ್ನುಳ್ಳ ಮಾಪನಗಳ ವಿಶ್ಲೇಷಣಾತ್ಮಕ ತಂತ್ರಜ್ಞಾನಗಳು ಕೆಲವು ಜಟಿಲ ಮಾರಾಟಗಾರಿಕೆ ಸಂಶೋಧನೆ ಯೋಜನೆಗಳಿಗೆ ಅತೀ ಅಗತ್ಯ. ಈ ರೀತಿಯ ವಿಶಿಷ್ಟ ಮಾಹಿತಿಗಳನ್ನು ವಿಶ್ಲೇಷಣಾತ್ಮಕ ಸೇವೆಗಳಲ್ಲಿ ಪರಿಣತಿ ಹೊಂದಿದ ಸಂಸ್ಥೆಗಳಿಂದ ಮತ್ತು ಸಲಹಾರ್ಥಿಗಳಿಂದ ಪಡೆಯಬಹುದು. *'''ದತ್ತಾಂಶ ವಿಶ್ಲೇಷಣೆ ಸೇವೆ''' ಗಳನ್ನು 'ಟ್ಯಾಬ್ ಹೌಸಸ್'(ದರಪಟ್ಟಿ ಸಂಘ) ಎಂದೂ ಕರೆಯುವ ಸಂಸ್ಥೆಗಳು ಒದಗಿಸುತ್ತವೆ, ಈ ಸಂಸ್ಥೆಗಳು ತಾವು ಕೈಗೊಂಡ ಬೃಹತ್‌ ಸಮೀಕ್ಷೆಗಳಿಂದ ಪಡೆದ ಪರಿಮಾಣಾತ್ಮಕ ದತ್ತಾಂಶವನ್ನು ಕಂಪ್ಯೂಟರ್ ವಿಶ್ಲೇಷಣೆ ಮಾಡುವುದರಲ್ಲಿ ಪರಿಣತವಾಗಿರುತ್ತವೆ. ಆರಂಭದಲ್ಲಿ ಹೆಚ್ಚಿನ ಮಾಹಿತಿ ವಿಶ್ಲೇಷಣೆ ಸಂಸ್ಥೆಗಳು ಪಟ್ಟಿ ಮಾಡುವಿಕೆಯನ್ನು (ಆವರ್ತನ ಎಣಿಕೆಗಳು) ಮತ್ತು ಮಿಶ್ರ ಪಟ್ಟಿ ಮಾಡುವಿಕೆಯನ್ನು (ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅಂಶಗಳನ್ನು ಏಕಕಾಲದಲ್ಲಿ ವಿವರಿಸುವ ಆವರ್ತನ ಎಣಿಕೆಗಳು) ಮಾತ್ರ ಒದಗಿಸುತ್ತಿದ್ದವು. [[ಸಾಫ್ಟ್‌ವೇರ್]] ಬೆಳವಣಿಗೆಯಿಂದ ಈಗ ಅನೇಕ ಸಂಸ್ಥೆಗಳು ಅವುಗಳು ತಮ್ಮ ದತ್ತಾಂಶವನ್ನು ತಾವೇ ವಿಶ್ಲೇಷಿಸಲು ಸಮರ್ಥವಾಗಿವೆ, ಆದರೆ ಮಾಹಿತಿ ವಿಶ್ಲೇಷಣೆ ಸಂಸ್ಥೆಗಳು ಇನ್ನೂ ಬೇಡಿಕೆಯಲ್ಲಿವೆ. *'''ವ್ಯಾಪಾರ ಮುದ್ರೆಯಿರುವ ಮಾರಾಟಗಾರಿಕೆ ಸಂಶೋಧನಾ ಉತ್ಪನ್ನಗಳು''' ಮತ್ತು ಸೇವೆಗಳು ನಿರ್ದಿಷ್ಟ ಪ್ರಕಾರದ ವ್ಯಾಪಾರೋದ್ಯಮ ಸಂಶೋಧನಾ ಸಮಸ್ಯೆಗಳನ್ನು ತಿಳಿಸಲು ಅಭಿವೃದ್ಧಿಪಡಿಸಿದ ವಿಶಿಷ್ಟ ದತ್ತಾಂಶ ಸಂಗ್ರಹ ಮತ್ತು ವಿಶ್ಲೇಷಣಾ ಕಾರ್ಯವಿಧಾನವಾಗಿದೆ. ಈ ಕಾರ್ಯ ವಿಧಾನಗಳಿಗೆ ಹಕ್ಕು ಸ್ವಾಮ್ಯವನ್ನು, ಬ್ರ್ಯಾಂಡ್ ಹೆಸರನ್ನು ನೀಡಲಾಗಿದೆ ಹಾಗೂ ಇತರ ಯಾವುದೇ ವ್ಯಾಪಾರದ ಸರಕಿನಂತೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುತ್ತಾರೆ. ==ವ್ಯಾಪಾರೋದ್ಯಮ ಸಂಶೋಧನೆಯ ಪ್ರಕಾರಗಳು== ಈ ಕೆಳಗಿನವನ್ನೂ ಒಳಗೊಂಡಂತೆ, ವ್ಯಾಪಾರೋದ್ಯಮ ಸಂಶೋಧನೆಯ ತಂತ್ರಜ್ಞಾನಗಳಲ್ಲಿ ಹಲವಾರು ಪ್ರಕಾರಗಳಿವೆ: *'''[[ಜಾಹೀರಾತು ಗುರುತಿಸುವಿಕೆ]]''' – ಆವರ್ತಕ ಅಥವಾ ನಿರಂತರ ಮಾರುಕಟ್ಟೆಯ ಸಂಶೋಧನೆಯಾಗಿದೆ, ಇದು ಬ್ರ್ಯಾಂಡ್‌ ಅರಿವು, ಬ್ರ್ಯಾಂಡ್‌ ಆದ್ಯತೆ ಮತ್ತು ಉತ್ಪನ್ನದ ಬಳಕೆಯಂತಹ ಮಾಪನಗಳನ್ನು ಬಳಸಿಕೊಂಡು [[Wikt:brand|ಬ್ರ್ಯಾಂಡ್‌ನ]] ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತದೆ. (ಯಂಗ್, 2005) *'''[[ಜಾಹೀರಾತು ಸಂಶೋಧನೆ]]''' – ಇದನ್ನು ಜಾಹಿರಾತುಗಳ [[ಮಾದರಿ ಪರಿಶೀಲನೆ]] ಅಥವಾ ಯಾವುದೇ ಮಾಧ್ಯಮಕ್ಕೆ ಅದರ ಪರಿಣಾಮವನ್ನು [[ಗುರುತಿಸಲು]] ಬಳಸಲಾಗುತ್ತದೆ. ಜನರ ಗಮನವನ್ನು ಸೆಳೆಯಲು, ಸಂದೇಶ ತಿಳಿಸಲು, ಬ್ರ್ಯಾಂಡ್ ಹೆಸರನ್ನು ಬೆಳೆಸಲು ಮತ್ತು ಉತ್ಪನ್ನ ಅಥವಾ ಸೇವೆಯನ್ನು ಕೊಂಡುಕೊಳ್ಳುವಂತೆ ಗ್ರಾಹಕರನ್ನು ಪ್ರಚೋದಿಸಲು ಜಾಹಿರಾತಿಗಿರುವ ಸಾಮರ್ಥ್ಯದ ಆಧಾರದಲ್ಲಿ ಈ ಸಂಶೋಧನೆಯನ್ನು ಮಾಡಲಾಗುತ್ತದೆ. (ಯಂಗ್, 2005) *'''[[ಬ್ರ್ಯಾಂಡೆಡ್‌ ಸರಕಿನ]] ಸಂಶೋಧನೆ''' - ಬ್ರ್ಯಾಂಡ್ ಹೊಂದಿರುವ ಸರಕಿನ ಜೊತೆ ಗ್ರಾಹಕರು ಹೇಗೆ ಅನುಕೂಲವಾಗಿ ಸ್ಪಂದಿಸುತ್ತಾರೆ? *'''ಬ್ರ್ಯಾಂಡ್ ಸಂಬಂಧ ಸಂಶೋಧನೆ''' - ಗ್ರಾಹಕರು ಬ್ರ್ಯಾಂಡ್‌ನೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ಏನು ಮಾಡುತ್ತಾರೆ? *'''ಬ್ರ್ಯಾಂಡ್ ಗುಣಲಕ್ಷಣ ಸಂಶೋಧನೆ''' - ಬ್ರ್ಯಾಂಡ್‌ನ ಭರವಸೆಗಳನ್ನು ವಿವರಿಸುವ ಪ್ರಮುಖ ಲಕ್ಷಣಗಳು ಯಾವುವು? *'''[[ಬ್ರ್ಯಾಂಡ್ ಹೆಸರಿನ ಪರಿಶೀಲನೆ]]''' - ಉತ್ಪನ್ನಗಳಿಗೆ ಇಡಲಾದ ಹೆಸರಿನ ಬಗ್ಗೆ ಗ್ರಾಹಕರಲ್ಲಿ ಉಂಟಾಗುವ ಭಾವನೆಗಳೇನು? *'''[[ವಾಣಿಜ್ಯ ಸ್ವರೂಪೀ ಜಾಡಿನ]] ಸಂಶೋಧನೆ''' - ಜಾಹೀರಾತು, ಪ್ಯಾಕೇಜ್ ವಿನ್ಯಾಸ, ವೆಬ್‌ಸೈಟ್‌ ಇತ್ಯಾದಿಗಳಿಗೆ ವೀಕ್ಷಕರ ಗೋಚರ ವರ್ತನಾ ವಿಶ್ಲೇಷಣೆಯ ಪರಿಶೀಲನೆ. *'''[[ಪರಿಕಲ್ಪನೆಯ ಪರಿಶೀಲನೆ]]''' - ಉದ್ಧೇಶಿತ ಗ್ರಾಹಕರಿಂದ ಪರಿಕಲ್ಪನೆಯ ಸ್ವೀಕಾರದ ಪರಿಶೀಲನೆಗಾಗಿ ಇದನ್ನು ಬಳಸಲಾಗುತ್ತದೆ. *'''[[ಸಾತ್ವಿಕ ಬೇಟೆ(=ಕೂಲ್‌ಹಂಟಿಂಗ್)]]''' - ಫ್ಯಾಷನ್, ಸಂಗೀತ, ಚಲನಚಿತ್ರ, ದೂರದರ್ಶನ, ಯುವಜನರ ಸಂಸ್ಕೃತಿ ಮತ್ತು ಜೀವನಶೈಲಿ ಮೊದಲಾದವುಗಳಲ್ಲಿನ ಹೊಸದಾದ ಅಥವಾ ಈಗಾಗಲೇ ಬೇರುಬಿಟ್ಟಿರುವ ಸಾಂಸ್ಕೃತಿಕ ಶೈಲಿಯ ಬದಲಾವಣೆಗಳನ್ನು ಅವಲೋಕಿಸಲು ಮತ್ತು ಭವಿಷ್ಯ ನುಡಿಯಲು ಇದನ್ನು ನಡೆಸಲಾಗುತ್ತದೆ. *'''[[ಕೊಳ್ಳುಗರ ನಿರ್ಧಾರ ಪ್ರಕ್ರಿಯೆಗಳ]] ಸಂಶೋಧನೆ''' - ಕೊಂಡುಕೊಳ್ಳಲು ಜನರನ್ನು ಯಾವುದು ಪ್ರೇರೇಪಿಸುತ್ತದೆ ಹಾಗೂ ಅವರು ಯಾವ ನಿರ್ಧಾರ-ಮಾಡುವ ಪ್ರಕ್ರಿಯೆಯನ್ನು ಬಳಸುತ್ತಾರೆ ಎಂಬುದನ್ನು ಇಲ್ಲಿ ಪರಿಶೀಲನೆಗೆ ಒಳಗಾಗುತ್ತದೆ. *'''[[ಪೂರ್ವ ಭಾವಿ ಪರಿಶೀಲನೆ]]''' – ಇದು ಜಾಹಿರಾತಿನ ಬಗ್ಗೆ ಕೇಳುಗ ವರ್ಗಕ್ಕಿರುವ [[Wikt:attention|ಲಕ್ಷ್ಯ]]ದ ಮಟ್ಟ, [[Wikt:attention|ಬ್ರ್ಯಾಂಡ್ ಸಂಯೋಜನೆ]], [[Wikt:motivation|ಪ್ರೇರಣೆ]], ಮನರಂಜನೆ ಮತ್ತು ಸಂವಹನವನ್ನು ಪರಿಶೀಲಿಸುವುದರ ಮ‌ೂಲಕ ಹಾಗೂ ಜಾಹೀರಾತಿನ [[Wikt:brand linkage|ಗಮನ]] ಮತ್ತು [[Wikt:motivation|ಭಾವನೆ]]ಗಳನ್ನು ಭೇದಿಸುವುದರ ಮ‌ೂಲಕ ಮಾರುಕಟ್ಟೆಯಲ್ಲಿ ಜಾಹೀರಾತಿನ ನಿರ್ವಹಣೆಯ ಬಗ್ಗೆ ಅದು ಪ್ರಕಟಗೊಳ್ಳುವ ಮೊದಲೇ ಭವಿಷ್ಯ ನುಡಿಯುತ್ತದೆ. (ಯಂಗ್, ಪುಟ 213) *'''[[ಗ್ರಾಹಕರನ್ನು ತೃಪ್ತಿಪಡಿಸುವ ಬಗೆಗಿನ ಸಂಶೋಧನೆ]]''' - ಇದು ವ್ಯಾಪಾರದಿಂದ ತೃಪ್ತಿಪಟ್ಟ ಗ್ರಾಹಕರ ಬಗ್ಗೆ ತಿಳಿಸುವ ಪರಿಮಾಣಾತ್ಮಕ ಅಥವಾ ಗುಣಾತ್ಮಕ ಅಧ್ಯಯನ. *'''[[ಬೇಡಿಕೆ]] ಅಂದಾಜು''' - ಉತ್ಪನ್ನಕ್ಕಿರುವ ಬೇಡಿಕೆಯ ಸರಿಸುಮಾರು ಮಟ್ಟವನ್ನು ಅಂದಾಜುಮಾಡುತ್ತದೆ. *'''[[ಹಂಚಿಕೆ ಮಾರ್ಗಗಳ]] ಪರಿಶೋಧನೆ''' - ಉತ್ಪನ್ನ, [[ಬ್ರ್ಯಾಂಡ್]] ಅಥವಾ ಕಂಪೆನಿಯೊಂದರ ಬಗೆಗಿನ ಹಂಚಿಕೆದಾರರ ಮತ್ತು ಚಿಲ್ಲರೆ ವ್ಯಾಪಾರಿಗಳ ವರ್ತನೆಯ ಮೌಲ್ಯಮಾಪನ ಮಾಡುತ್ತವೆ. *'''ಇಂಟರ್ನೆಟ್ ತಂತ್ರದಿಂದ ಮಾಹಿತಿ ಸಂಗ್ರಹ''' - ಚಾಟ್‌, ಫೋರಮ್‌, ವೆಬ್ ಪುಟ, ಬ್ಲಾಗ್‌ ಮೊದಲಾದವುಗಳ ಮ‌ೂಲಕ ಇಂಟರ್ನೆಟ್‌ನಲ್ಲಿ ಗ್ರಾಹಕರ ಅಭಿಪ್ರಾಯಗಳನ್ನು ಹುಡುಕುವುದು. ಇವುಗಳಲ್ಲಿ ಜನರು ಉತ್ಪನ್ನಗಳ ಬಗೆಗಿನ ಅವರ ಅನುಭವಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸುತ್ತಾರೆ, ಈಗ ಇದು "'''ಅಭಿಪ್ರಾಯ ರೂಪಿಸುವಲ್ಲಿ''' " ಪ್ರಬಲವಾಗುತ್ತಿವೆ. *'''[[ವ್ಯಾಪಾರೋದ್ಯಮದ ಪರಿಣಾಮ]] ಮತ್ತು ವಿಶ್ಲೇಷಣೆ''' - ಪ್ರತಿಯೊಂದು ಮಾರಾಟಗಾರಿಕೆ ಚಟುವಟಿಕೆಗಳ ಪರಿಣಾಮವನ್ನು ಕಂಡುಹಿಡಿಯಲು ಮಾದರಿಗಳನ್ನು ರೂಪಿಸುವುದು ಮತ್ತು ಫಲಿತಾಂಶಗಳನ್ನು ಅಳೆಯುವುದು. *'''[[ನಿಗೂಢ ಗ್ರಾಹಕ]] ಅಥವಾ [[ಗುಪ್ತ ವ್ಯಾಪಾರ]]'''''' ''' - ವ್ಯಾಪಾರೋದ್ಯಮ ಸಂಶೋಧನೆ ಸಂಸ್ಥೆಯ ಉದ್ಯೋಗಿ ಅಥವಾ ಪ್ರತಿನಿಧಿಯು ಮಾರಾಟಗಾರನನ್ನು ಭೇಟಿಯಾಗುವ ಅವನು ಅಥವಾ ಅವಳು ಉತ್ಪನ್ನಕ್ಕಾಗಿ ವ್ಯಾಪಾರ ಮಾಡುವುದನ್ನು ಗುರುತಿಸುತ್ತಾನೆ. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯಕ್ತಿ ಅನಾಮಿಕನಾ/ಳಾಗಿ ಉಳಿದು ಬಿಡುತ್ತಾನೆ. ನಂತರ ಮಾರಾಟಗಾರ ತನ್ನ ಸಂಪೂರ್ಣ ಅನುಭವವನ್ನು ದಾಖಲಿಸುತ್ತಾನೆ. ಈ ವಿಧಾನವನ್ನು ಗುಣಮಟ್ಟ ನಿಯಂತ್ರಣಕ್ಕಾಗಿ ಅಥವಾ ಸ್ಪರ್ಧಾತ್ಮಕ ಉತ್ಪನ್ನಗಳ ಬಗ್ಗೆ ಸಂಶೋಧನೆ ಮಾಡುವುದಕ್ಕಾಗಿ ಬಳಸಲಾಗುತ್ತದೆ. *'''[[ನಿಲುವಿನ]] ಸಂಶೋಧನೆ''' - ಸ್ಪರ್ಧಿಗಳಿಗೆ ಸಂಬಂಧಿತ [[ಬ್ರ್ಯಾಂಡ್]]‌ಗಳನ್ನು [[ಉದ್ಧೇಶಿತ ಮಾರುಕಟ್ಟೆ]]ಯು ಹೇಗೆ ನೋಡುತ್ತದೆ? - ಬ್ರ್ಯಾಂಡ್‌ನ ಉದ್ಧೇಶವೇನು? *'''[[ಬೆಲೆಯ ಸ್ಥಿತಿಸ್ಥಾಪಕ ಗುಣದ]] ಪರಿಶೀಲನೆ''' - ಬೆಲೆ ಬದಲಾವಣೆಗಳಿಗೆ ಗ್ರಾಹಕರು ಎಷ್ಟು ಸೂಕ್ಷ್ಮ ಗ್ರಾಹಿಯಾಗಿರುತ್ತಾರೆ ಎಂಬುದನ್ನು ಪತ್ತೆ ಮಾಡುತ್ತದೆ. *'''ಮಾರಾಟದ ಬಗ್ಗೆ ಮೊದಲೇ ಅಂದಾಜು ಮಾಡುವಿಕೆ''' - ಇದು ಬೇಡಿಕೆಯ ಆಧಾರದಲ್ಲಿ ಮಾರಾಟದ ನಿರೀಕ್ಷಿತ ಮಟ್ಟವನ್ನು ಅಂದಾಜು ಮಾಡುತ್ತದೆ. ಜಾಹೀರಾತಿನ ಮತ್ತು ಮಾರಾಟ ಪ್ರಚಾರದ ಖರ್ಚುವೆಚ್ಚ ಇತ್ಯಾದಿ ಇತರ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತದೆ. *'''[[ವಿಭಾಗೀಯ ಸಂಶೋಧನೆ]]''' - [[ಜನಸಂದಣಿ]], [[ಮನಃಶಾಸ್ತ್ರ]] ಮತ್ತು ಪ್ರಬಲ ಕೊಳ್ಳುಗರ ವರ್ತನೆಯ ಗುಣಲಕ್ಷಣಗಳನ್ನು ಇದು ನಿರ್ಧರಿಸುತ್ತದೆ. *'''[[ಆನ್‌ಲೈನ್ ತಂಡ]]''' - ವ್ಯಾಪಾರೋದ್ಯಮ ಸಂಶೋಧನೆಯ ಬಗ್ಗೆ ಆನ್‌ಲೈನ್‌ನಲ್ಲಿ ಪ್ರತಿಕ್ರಿಯಿಸಲು ಒಪ್ಪಿಕೊಂಡ ವ್ಯಕ್ತಿಗಳ ಗುಂಪು *'''ಉಗ್ರಾಣ ಪರಿಶೀಲನೆ''' - [[ಮಾರುಕಟ್ಟೆ ಪಾಲನ್ನು]] ಕಂಡುಹಿಡಿಯಲು ಅಥವಾ ಬಿಡಿಮಾರಾಟ ಸಮರ್ಪಕವಾಗಿ ಸೇವೆ ಸಲ್ಲಿಸುತ್ತಿದೆಯೇ ಎಂಬುದನ್ನು ದೃಢೀಕರಿಸಲು ಆಯ್ದ ಅಂಗಡಿಗಳ ಸಂಗ್ರಹಿಸಲ್ಪಟ್ಟ ಮಾದರಿಯನ್ನು ಅಂಕಿಸಂಖ್ಯೆಗೆ ಒಳಪಡಿಸಿ ಇದು ಉತ್ಪನ್ನದ ಮಾರಾಟ ಅಥವಾ ಉತ್ಪನ್ನದ ರೂಪರೇಖೆಯನ್ನು ಅಳತೆ ಮಾಡುತ್ತದೆ. *'''[[ಪರೀಕ್ಷಾರ್ಥ ಮಾರಾಟ]]''' - ಉತ್ಪನ್ನವನ್ನು ವ್ಯಾಪಕ ಮಾರುಕಟ್ಟೆಗೆ ಪರಿಚಯಿಸಿದಾಗ ಅದರ ಸ್ವೀಕಾರ ಹೇಗಿರುತ್ತದೆ ಎಂಬುದನ್ನು ಕಂಡುಹಿಡಿಯಲು ಬಳಸುವ ಸಣ್ಣ-ಪ್ರಮಾಣದಲ್ಲಿ ಉತ್ಪನ್ನದ ಬಿಡುಗಡೆ *'''[[ಸೂಕ್ಷ್ಮ ವ್ಯಾಪಾರೋದ್ಯಮ ಸಂಶೋಧನೆ]]''' - ಇದು ಪ್ರತಿಯೊಬ್ಬರ [[ಸಾಮಾಜಿಕ ನೆಟ್‌ವರ್ಕ್]]‌ಗೆ ಸಾಗಿಸುವ ನಿರ್ದಿಷ್ಟ ಸಂವಹನಗಳ ಅಂದಾಜು ಮಾಡುವಿಕೆಯನ್ನು ನಿರೂಪಿಸುವ ವ್ಯಾಪಾರೋದ್ಯಮ ಸಂಶೋಧನೆಯಾಗಿದೆ. '''[[ಸೋಷಿಯಲ್ ನೆಟ್‌ವರ್ಕಿಂಗ್ ಪೊಟೆನ್ಶಿಯಲ್]]''' ‌ನ (SNP) ಅಂದಾಜನ್ನು ಮಾರಾಟದ ಪರಿಣಾಮದೊಂದಿಗೆ ಸಂದೇಶ ಮತ್ತು ಮಾಧ್ಯಮದ ನಿರ್ದಿಷ್ಟ ಸಂಯೋಜನೆಯಲ್ಲಿ ROI ಅನ್ನು ಅಂದಾಜು ಮಾಡಲು, ಸೇರಿಸಲಾಗುತ್ತದೆ. ಈ ಎಲ್ಲಾ ರೀತಿಯ ವ್ಯಾಪಾರೋದ್ಯಮ ಸಂಶೋಧನೆಯನ್ನು ''ಸಮಸ್ಯೆ-ಪತ್ತೆ ಸಂಶೋಧನೆ'' ಅಥವಾ ''ಸಮಸ್ಯೆ-ಪರಿಹಾರ ಸಂಶೋಧನೆ'' ಎಂಬುದಾಗಿ ವರ್ಗೀಕರಿಸಬಹುದು. ಮಾಹಿತಿಗೆ ಎರಡು ಪ್ರಮುಖ ಮ‌ೂಲಗಳಿವೆ - ಪ್ರಾಥಮಿಕ ಮತ್ತು ದ್ವಿತೀಯಕ '''ಪ್ರಾಥಮಿಕ ಸಂಶೋಧನೆ''' ಯನ್ನು ಪ್ರಾರಂಭದಿಂದ ನಡೆಸಲಾಗುತ್ತದೆ. ಇದು ಮ‌ೂಲಭೂತವಾದುದು, ಈಗಾಗಲೇ ಕೈಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ದತ್ತಾಂಶ ಸಂಗ್ರಹಿಸಲಾಗುತ್ತದೆ. '''ದ್ವಿತೀಯಕ ಸಂಶೋಧನೆ''' ಯನ್ನು ಬೇರೆ ಬೇರೆ ಕಾರಣಗಳಿಗಾಗಿ ಸಂಗ್ರಹ ಮಾಡುವುದರಿಂದ ಅದು ಈಗಾಗಲೇ ಅಸ್ತಿತ್ವದಲ್ಲಿದೆ. ಸಾಮಾನ್ಯವಾಗಿ ಬೇರಾರಿಂದಲೋ ಮುಂಚಿತವಾಗಿ ಪ್ರಕಟಿಸಿದ ಮಾಹಿತಿಯ ಮೇಲೆ ಇದನ್ನು ನಡೆಸಲಾಗುತ್ತದೆ. ದ್ವಿತೀಯಕ ಸಂಶೋಧನೆಗೆ ತಗಲುವ ವೆಚ್ಚ ಪ್ರಾಥಮಿಕ ಸಂಶೋಧನೆಗೆ ಆಗುವುದಕ್ಕಿಂತ ಕಡಿಮೆ, ಆದರೆ ಸಂಶೋಧಕರ ಅಗತ್ಯಗಳನ್ನು ವಿರಳವಾಗಿ ಪೂರೈಸುತ್ತದೆ. ಅದೇ ರೀತಿಯ ವ್ಯತ್ಯಾಸ ''ಪರಿಶೋಧಾತ್ಮಕ ಸಂಶೋಧನೆ'' ಮತ್ತು ''ನಿರ್ಣಾಯಕ ಸಂಶೋಧನೆ'' ಯಲ್ಲಿಯ‌ೂ ಇದೆ. '''ಪರಿಶೋಧಾತ್ಮಕ''' ಸಂಶೋಧನೆಯು ಸಮಸ್ಯೆ ಅಥವಾ ಪರಿಸ್ಥಿತಿಯ ಒಳನೋಟ ಮತ್ತು ಸಮಗ್ರತೆಯನ್ನು ನೀಡುತ್ತದೆ. ಇದು ತೀವ್ರ ಕಾರಣಕ್ಕೆ ಮಾತ್ರ ನಿರ್ಣಾಯಕ ತೀರ್ಮಾನವನ್ನು ನೀಡಬೇಕು. '''ನಿರ್ಣಾಯಕ ಸಂಶೋಧನೆ''' ಯು ನಿರ್ಣಯಗಳನ್ನು ನೀಡುತ್ತದೆ: ಅಧ್ಯಯನದ ಫಲಿತಾಂಶಗಳು ಎಲ್ಲರಿಗೂ ಸಾಮಾನ್ಯವಾಗಿರುತ್ತದೆ. ಪರಿಶೋಧಾತ್ಮಕ ಸಂಶೋಧನೆಯನ್ನು ಸಂಶೋಧನೆಯ ಆರಂಭಿಕ ಹಂತದ ಪರಿಹಾರದ ಬಗ್ಗೆ ಮ‌ೂಲ ಕಲ್ಪನೆಯನ್ನು ಪಡೆಯಲು, ಸಮಸ್ಯೆಯ ಪರಿಶೋಧನೆಗಾಗಿ ಮಾಡಲಾಗುತ್ತದೆ. ಇದು ನಿರ್ಣಾಯಕ ಸಂಶೋಧನೆಗೆ ಮಾಹಿತಿ ನೀಡುವ ಸಾಧನವಾಗಿ ಕಾರ್ಯ ನಿರ್ವಹಿಸಬಹುದು. ಪರಿಶೋಧಾತ್ಮಕ ಸಂಶೋಧನೆಯ ಮಾಹಿತಿಯನ್ನು ಗುಂಪು ಸಂದರ್ಶನ, ಸಾಹಿತ್ಯ ಅಥವಾ ಪುಸ್ತಕಗಳ ಪರಾಮರ್ಶನ, ತಜ್ಞರೊಂದಿಗೆ ಚರ್ಚಿಸುವಿಕೆ ಮೊದಲಾದವುಗಳ ಮ‌ೂಲಕ ಸಂಗ್ರಹಿಸಲಾಗುತ್ತದೆ. ಸ್ವಾಭಾವಿಕವಾಗಿ ಇದು ರೂಪ-ರಚನೆಯಿಲ್ಲದ್ದು ಮತ್ತು ಗುಣಾತ್ಮಕವಾದದ್ದು. ಮಾಹಿತಿಯ ದ್ವಿತೀಯಕ ‌ಮ‌ೂಲವು ನಿರೀಕ್ಷಿತ ಉದ್ದೇಶವನ್ನು ಪೂರೈಸಲು ವಿಫಲವಾದರೆ, ಅನುಕೂಲಕರ ಸಣ್ಣ ಪ್ರಮಾಣದ ಮಾದರಿಯನ್ನು ಸಂಗ್ರಹಿಸುತ್ತದೆ. ಸಮಸ್ಯೆಯ ಬಗ್ಗೆ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲು ನಿರ್ಣಾಯಕ ಸಂಶೋಧನೆಯನ್ನು ನಡೆಸಲಾಗುತ್ತದೆ. ಇದು ಮ‌ೂಲಭೂತವಾಗಿ ರಚನೆಯುಳ್ಳ ಮತ್ತು ಗುಣಾತ್ಮಕ ಸಂಶೋಧನೆಯಾಗಿದೆ. ಈ ಸಂಶೋಧನೆಯ ಫಲಿತಾಂಶವು [[ಆಡಳಿತ ನಿರ್ವಹಣಾ ಮಾಹಿತಿ ವ್ಯವಸ್ಥೆ]]ಗೆ (MIS) ಮ‌ೂಲ ಮಾಹಿತಿಯನ್ನು ನೀಡುತ್ತದೆ. ನಿರ್ಣಾಯಕ ಅಥವಾ ವಿವರಣಾತ್ಮಕ ಸಂಶೋಧನೆಯ ಗುರುತಿಸುವಿಕೆಯನ್ನು ಅರ್ಥೈಸಲು ಮಾರಾಟ ನಿರ್ವಾಹಕರಿಗೆ ಕಷ್ಟವಾದರೆ, ಅದನ್ನು ಸರಳಗೊಳಿಸುವುದಕ್ಕಾಗಿ ಪರಿಶೋಧಾತ್ಮಕ ಸಂಶೋಧನೆಯನ್ನು ನಡೆಸಲಾಗುತ್ತದೆ. ==ವ್ಯಾಪಾರೋದ್ಯಮ ಸಂಶೋಧನೆ ಪ್ರಕಾರಗಳು== ವ್ಯಾಪಾರೋದ್ಯಮ ಸಂಶೋಧನೆಯು ಈ ಕೆಳಗಿನ ಸಂಶೋಧನೆ ವಿನ್ಯಾಸಗಳನ್ನು ಬಳಸಿಕೊಳ್ಳುತ್ತದೆ:<ref>ಮಾರ್ಕೆಟಿಂಗ್ ರಿಸರ್ಚ್: ಆನ್ ಅಪ್ಲೈಡ್ ಓರಿಯೆಂಟೇಶನ್ 2006 (5ನೇ ಸಂಪುಟ) - ನರೆಶ್ ಮಲ್ಹೋತ್ರ. ISBN 978-0751328868</ref> ;ಇವು ಪ್ರಶ್ನಾವಳಿಯ ಅವಲಂಬಿತವಾದದ್ದು<nowiki> :</nowiki> : :*'''[[ಗುಣಾತ್ಮಕ ವ್ಯಾಪಾರೋದ್ಯಮ ಸಂಶೋಧನೆ]]''' - ಸಾಮಾನ್ಯವಾಗಿ ಪರಿಶೋಧಾತ್ಮಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಇದರಲ್ಲಿ ಪ್ರತಿಕ್ರಿಯೆ ತೋರಿಸುವವರ ಸಂಖ್ಯೆ ಅತೀ ಕಡಿಮೆ, ಎಲ್ಲರನ್ನೂ ಒಂದೇ ವರ್ಗಕ್ಕೆ ಸೇರಿಸುವಂತಿಲ್ಲ - ಅಂಕಿಅಂಶಗಳ ಪ್ರಾಮುಖ್ಯತೆಯನ್ನು ಅಂದಾಜು ಮಾಡಲಾಗಿಲ್ಲ. ಉದಾಹರಣೆಗಳೆಂದರೆ - [[ಕೇಂದ್ರೀಕೃತ ಗುಂಪು]]ಗಳು, [[ಆಳ ತಿಳಿವಿನ ಸಂದರ್ಶನ]]ಗಳು ಮತ್ತು [[ಯೋಜಿತ ತಂತ್ರಗಾರಿಕೆಗಳು]] :*'''[[ಪರಿಮಾಣಾತ್ಮಕ ವ್ಯಾಪಾರೋದ್ಯಮ ಸಂಶೋಧನೆ]]''' - ನಿರ್ಣಯ ಸ್ವೀಕಾರಕ್ಕಾಗಿ ಬಳಸಲಾಗುತ್ತದೆ, ಇದು ನಿರ್ದಿಷ್ಟ [[ಪರಿಕಲ್ಪನೆ]]ಯನ್ನು ಪರೀಕ್ಷಗೆ ಒಳಪಡಿಸುತ್ತದೆ, ಮಾದರಿಯಿಂದ ಜನರಿಗೆ ಅರ್ಥ ಸೂಚಿಸಲು ಕ್ರಮಾನುಸಾರವಲ್ಲದ [[ಮಾದರಿಗಳ ಗುಣಪರೀಕ್ಷೆ ಮಾಡುವ]] ಪ್ರಯೋಗ ವಿಧಾನಗಳನ್ನು ಬಳಸುತ್ತದೆ, ಪ್ರತಿಕ್ರಿಯೆ ನೀಡುವವರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ. ಉದಾಹರಣೆಗಳು - [[ಸಮೀಕ್ಷೆಗಳು]] ಮತ್ತು [[ಪ್ರಶ್ನಾವಳಿಗಳು]]. ಪ್ರಯೋಗ ವಿಧಾನಗಳೆಂದರೆ - [[ಮಾದರಿಯ ಆಯ್ಕೆ]], [[ಗರಿಷ್ಠ ವ್ಯತ್ಯಾಸವಿರುವ ಅಳತೆ ಗುರುತು]] ಮತ್ತು [[ವಿಭಿನ್ನ ವಿಶ್ಲೇಷಣೆ]]. ;ವೀಕ್ಷಣೆಗಳ ಆಧಾರದ ಮೇಲೆ ಅವಲಂಬಿತವಾದವು <nowiki> :</nowiki> : :*'''[[ಜನಾಂಗೀಯ ವಿವರಣೆಯ ಅಧ್ಯಯನಗಳು]]''' - ಇದು ಸ್ವಭಾವತಃ ಗುಣಾತ್ಮಕವಾಗಿದೆ, ಇದರಲ್ಲಿ ಸಂಶೋಧಕರು ಅವರ ಸ್ವಾಭಾವಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಸಂಗತಿಗಳನ್ನು ವೀಕ್ಷಿಸುತ್ತಾರೆ, ಅವಲೋಕನಗಳು '''ವಿವಿಧ ವರ್ಗಗಳ ಜನಾಭಿಪ್ರಾಯ ಆಗಿರಬಹುದು''' (ಒಂದು ಬಾರಿ ಮಾಡಿದ ವೀಕ್ಷಣೆಗಳು) ಅಥವಾ '''ಅಪೇಕ್ಷಿತ ಕ್ಷೇತ್ರಗಳನ್ನು ಆಯ್ದು ನಡೆಸಿದ ಸಮೀಕ್ಷೆಯಾಗಬಹುದು''' (ಅನೇಕ ಸಲ ಮಾಡಿದ ಅವಲೋಕನಗಳು). ಉದಾಹರಣೆಗಳು - ಉತ್ಪನ್ನ-ಬಳಕೆ ವಿಶ್ಲೇಷಣೆ ಮತ್ತು ಕಂಪ್ಯೂಟರ್ ಕುಕಿ ರಚನೆಗಳು. [[ಜನಾಂಗೀಯ ವಿವರಣೆ]] ಮತ್ತು [[ಅವಲೋಕನದ ಕೌಶಲಗಳು]] ಇವನ್ನೂ ಗಮನಿಸಿ. :*'''[[ಪರೀಕ್ಷಾರ್ಥ ಕೌಶಲಗಳು]]''' - ಪರಿಮಾಣಾತ್ಮಕವಾಗಿದೆ, ಹುಸಿ ಅಂಶಗಳನ್ನು ನಿಯಂತ್ರಿಸಲು ಸಂಶೋಧಕರು ಮೇಲ್ನೋಟಕ್ಕೆ-ಕೃತಕವಾದ ಸನ್ನಿವೇಶವನ್ನು ರಚಿಸುತ್ತಾರೆ, ನಂತರ ಕನಿಷ್ಠ ಒಂದು ಅಸ್ಥಿರ ಅಂಶವನ್ನು ಕುಶಲತೆಯಿಂದ ಬಳಸುತ್ತಾರೆ. ಉದಾಹರಣೆಗಾಗಿ - ಕೊಂಡುಕೊಳ್ಳುವ ಪ್ರಯೋಗಾಲಯಗಳು ಮತ್ತು ಪರೀಕ್ಷಾರ್ಥ ಮಾರುಕಟ್ಟೆಗಳು ಸಂಶೋಧಕರು ಒಂದಕ್ಕಿಂತ ಹೆಚ್ಚು ಸಂಶೋಧನಾ ವಿನ್ಯಾಸವನ್ನು ಬಳಸುತ್ತಾರೆ. ಅವರು ಹಿನ್ನೆಲೆ ಮಾಹಿತಿಯನ್ನು ಪಡೆಯುವುದಕ್ಕಾಗಿ ದ್ವಿತೀಯಕ ಸಂಶೋಧನೆಯೊಂದಿಗೆ ಆರಂಭಿಸಬಹುದು, ನಂತರ ಸಮಸ್ಯೆ ಪರಿಶೋಧಿಸಲು ಕೇಂದ್ರೀಕೃತ ಗುಂಪನ್ನು (ಗುಣಾತ್ಮಕ ಸಂಶೋಧನೆ ವಿನ್ಯಾಸ) ರಚಿಸಬಹುದು. ಅಂತಿಮವಾಗಿ, ರಾಷ್ಟ್ರಾದ್ಯಂತದ ಸಮೀಕ್ಷೆಯನ್ನು (ಪರಿಮಾಣಾತ್ಮಕ ಸಂಶೋಧನೆ ವಿನ್ಯಾಸ) ಮಾಡಿ ಗ್ರಾಹಕರಿಗೆ ವಿಶೇಷ ಸಲಹೆಗಳನ್ನು ಅವರು ನೀಡಬಹುದು. ==ಬ್ಯುಸಿನೆಸ್ ಟು ಬ್ಯುಸಿನೆಸ್ ವ್ಯಾಪಾರೋದ್ಯಮ ಸಂಶೋಧನೆ== ಬ್ಯುಸಿನೆಸ್ ಟು ಬ್ಯುಸಿನೆಸ್ (B2B) ಸಂಶೋಧನೆಯು ಗ್ರಾಹಕ ಸಂಶೋಧನೆಗಿಂತಲೂ ಸಹಜವಾಗಿ ಹೆಚ್ಚು ಜಟಿಲವಾಗಿದೆ. ಕೇವಲ ಒಂದು ವಿಧಾನದಿಂದ ಮಾತ್ರ ಉತ್ತರಗಳನ್ನು ಕಂಡುಹಿಡಿಯಬಹುದಾದ್ದರಿಂದ, ಬಹುಮುಖವುಳ್ಳ ಮಾರ್ಗಗಳು ಯಾವ ಪ್ರಕಾರದ ಗುರಿಯತ್ತ ದಾರಿತೋರಿಸುತ್ತವೆ ಎಂಬುದನ್ನು ಸಂಶೋಧಕರು ತಿಳಿಯಬೇಕು. ಬಿಡುವಿಲ್ಲದವರೂ ಹಾಗೂ ಭಾಗವಹಿಸಲು ಇಚ್ಛೆ ಇಲ್ಲದವರೂ ಹೆಚ್ಚಾಗಿ ಇರುವುದರಿಂದ, ಸೂಕ್ತ ಉತ್ತರ ಕೊಡುವವರನ್ನು ಪತ್ತೆಹಚ್ಚುವುದು B2B ಸಂಶೋಧನೆಯಲ್ಲಿ ಬಹು ಕಠಿಣ. ಅವರನ್ನು ಇವರ ಹಾದಿಗೆ ಬರುವಂತೆ ನೋಡಿಕೊಳ್ಳುವುದು B2B ಸಂಶೋಧಕರಿಗೆ ಮತ್ತೊಂದು ಕೌಶಲದ ಅಗತ್ಯವಿದೆ. ಹೆಚ್ಚಿನ ವ್ಯವಹಾರ ಸಂಶೋಧನೆಯು ಭವಿಷ್ಯೋದ್ದೇಶದ ನಿರ್ಣಯಗಳನ್ನು ನೀಡುತ್ತವೆ. ಸಂಶೋಧನೆ ಗುರುತಿಸುವಿಕೆಯಲ್ಲಿ ಪ್ರಬಲವಾಗಿ ಬೇರೂರಿದ ಮತ್ತು ಗ್ರಾಹಕರಿಗೆ ಸ್ವೀಕಾರಾರ್ಹವಾದದ್ದನ್ನು ಅಭಿವೃದ್ಧಿಗೊಳಿಸುವ ಚಾತುರ್ಯಗಳಲ್ಲಿ ವ್ಯವಹಾರ ಸಂಶೋಧಕರು ಕೌಶಲ್ಯವನ್ನು ಹೊಂದಿರಬೇಕು ಎಂಬುದು ಇದರರ್ಥ. B2B ವ್ಯಾಪಾರೋದ್ಯಮ ಸಂಶೋಧನೆಯನ್ನು ವಿಶಿಷ್ಟವಾಗಿಸುವ ಮತ್ತು ಗ್ರಾಹಕ ಮಾರುಕಟ್ಟೆಗೆ ವಿಭಿನ್ನವಾಗಿಸುವ ನಾಲ್ಕು ಅಂಶಗಳಿವೆ:<ref>[http://www.b2binternational.com/whitepapers4.html ಬ್ಯುಸಿನೆಸ್-ಟು-ಬ್ಯುಸಿನೆಸ್ ಮಾರ್ಕೆಟಿಂಗ್]- ಪಾಲ್ ಹಾಗ್‌, ನಿಕ್ ಹಾಗ್‌ ಮತ್ತು ಮ್ಯಾಟ್ ಹ್ಯಾರಿಸನ್ (ದಿನಾಂಕವಿಲ್ಲ). 2006ರ ಅಕ್ಟೋಬರ್ 9ರಂದು ಸಂಪರ್ಕಿಸಲಾಯಿತು</ref> *ನಿರ್ಧಾರ ಮಾಡುವ ಅಂಶವು ಗ್ರಾಹಕ ಮಾರುಕಟ್ಟೆಗಿಂತ B2B ಮಾರುಕಟ್ಟೆಯಲ್ಲಿ ಹೆಚ್ಚು ಜಟಿಲವಾಗಿದೆ *B2B ಉತ್ಪನ್ನಗಳು ಮತ್ತು ಅವುಗಳ ಬಳಸುವಿಕೆಗಳು ಗ್ರಾಹಕ ಉತ್ಪನ್ನಗಳಿಗಿಂತ ಅಧಿಕ ಸಂಕೀರ್ಣವಾಗಿರುತ್ತವೆ *B2B ಮಾರಾಟಗಾರರು ಗ್ರಾಹಕ ಮಾರುಕಟ್ಟೆಗಳಲ್ಲಿ ಇರುವುದಕ್ಕಿಂತ, ಉತ್ಪನ್ನಗಳ ಬಳಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅತೀ ಕಡಿಮೆ ಗ್ರಾಹಕರನ್ನು ಗುರಿಯಾಗಿ ಹೊಂದಿರುತ್ತಾರೆ. *ವೈಯಕ್ತಿಕ ಸಂಬಂಧಗಳು B2B ಮಾರುಕಟ್ಟೆಗಳಲ್ಲಿ ನಿರ್ಣಾಯಕ ಮಹತ್ವವನ್ನು ಹೊಂದಿವೆ. ==ಸಣ್ಣ ವ್ಯವಹಾರ ಮತ್ತು ಲಾಭವಿಲ್ಲದ ಸಂಸ್ಥೆಗಳ ವ್ಯಾಪಾರೋದ್ಯಮ ಸಂಶೋಧನೆ== ವ್ಯಾಪಾರೋದ್ಯಮ ಸಂಶೋಧನೆಯು ಭಾರೀ ಸಂಖ್ಯೆಯ ಉದ್ಯೋಗಿಗಳಿರುವ, ಹೆಚ್ಚಿನ ಖರ್ಚು ವೆಚ್ಚವನ್ನು ಹೊಂದಿರುವ ಭಾರಿ ಸಂಘಟನೆಗಳಲ್ಲಿ ಮಾತ್ರ ಕಂಡುಬರುತ್ತದೆ ಎಂದೇನಿಲ್ಲ. ವ್ಯಾಪಾರೋದ್ಯಮ ಮಾಹಿತಿಯನ್ನು ಅವರ ಸ್ಥಾನ ಮತ್ತು ಸ್ಪರ್ಧಾ ಕಣದ ಸನ್ನಿವೇಶವನ್ನು ಅವಲೋಕಿಸುವ ಮ‌ೂಲಕ ಪಡೆಯಬಹುದು. ಪ್ರಬಲ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಮಾಹಿತಿಯನ್ನು ಸಂಗ್ರಹಿಸಲು ಸಣ್ಣ ಪ್ರಮಾಣದ ಸಮೀಕ್ಷೆಗಳು ಮತ್ತು ಕೇಂದ್ರೀಕೃತ ಗುಂಪುಗಳು ಕಡಿಮೆ ಖರ್ಚಿನ ಮಾರ್ಗಗಳಾಗಿವೆ. ಹೆಚ್ಚಿನ ದ್ವಿತೀಯಕ ಮಾಹಿತಿಯು (ಅಂಕಿಅಂಶಗಳು, ಜನಸಂಖ್ಯಾಶಾಸ್ತ್ರ ಇತ್ಯಾದಿ) ಸಾರ್ವಜನಿಕರಿಗೆ ಗ್ರಂಥಾಲಯಗಳಲ್ಲಿ ಅಥವಾ ಇಂಟರ್ನೆಟ್‌ನಲ್ಲಿ ಲಭ್ಯವಿರುತ್ತದೆ ಹಾಗೂ ಅದನ್ನು ಸಣ್ಣ ವ್ಯವಹಾರವನ್ನುಳ್ಳ ಮಾಲೀಕರಿಗೂ ಮಾಹಿತಿ ಪಡೆಯುವುದು ಸಾಧ್ಯವಿದೆ. ಈ ಕೆಳಗಿನ ಕೆಲವು ಹಂತಗಳು SME (ಸ್ಮಾಲ್ ಮೀಡಿಯಮ್ ಎಂಟರ್‌ಪ್ರೈಸ್)ಯಿಂದ ಮಾರುಕಟ್ಟೆಯನ್ನು ವಿಶ್ಲೇಷಿಸುತ್ತವೆ:<ref>ವಿಬೋವೊ ಮಾರ್ಟಿನೊ, ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಫಾರ್ ಸ್ಮಾಲ್ ಮೀಡಿಯಮ್ ಎಂಟರ್ಪ್ರೈಸಸ್, ಜಕಾರ್ತ, ಇಂಡೋನೇಷಿಯಾ, 2008, ಅಪ್ರಕಟಿತ ವಿಷಯ</ref> #ದ್ವಿತೀಯಕ ಅಥವಾ ಪ್ರಾಥಮಿಕ ಮಾಹಿತಿಯನ್ನು (ಅವಶ್ಯಕತೆ ಇದ್ದರೆ) ಒದಗಿಸಿ; #ಸ್ಥೂಲ ಮತ್ತು ಸೂಕ್ಷ್ಮ ಆರ್ಥಿಕ ಮಾಹಿತಿಯನ್ನು ವಿಶ್ಲೇಷಿಸಿ (ಉದಾ. ಪೂರೈಕೆ ಮತ್ತು ಬೇಡಿಕೆ, GDP, ಬೆಲೆ ಬದಲಾವಣೆ, ಆರ್ಥಿಕ ಬೆಳವಣಿಗೆ, ಕ್ಷೇತ್ರ/ಉದ್ಯಮಗಳಿಂದ ಮಾರಾಟ, ಬಡ್ಡಿ ದರ, ಹೂಡಿಕೆ/ಸ್ವಾಮ್ಯಹರಣದ ಸಂಖ್ಯೆ, I/O, CPI, ಸಾಮಾಜಿಕ ವಿಶ್ಲೇಷಣೆ ಇತ್ಯಾದಿ); #ಸ್ಥಳ, ಬೆಲೆ, ಉತ್ಪನ್ನ, ಜಾಹೀರಾತು, ಜನ, ಪ್ರಕ್ರಿಯೆ, ಭೌತಿಕ ಸಾಕ್ಷ್ಯಾಧಾರ ಮತ್ತು ಜಾಗತಿಕ ಮಾರುಕಟ್ಟೆ ಪರಿಸ್ಥಿತಿಯನ್ನು ವಿಶ್ಲೇಷಿಸಲು ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿ ಮೊದಲಾದವುಗಳನ್ನು ಹೊಂದಿರುವ ವ್ಯಾಪಾರೋದ್ಯಮದ ಮಿಶ್ರ ಅಂಶಗಳನ್ನು ಕಾರ್ಯಗತಗೊಳಿಸಿ; #ಮಾರುಕಟ್ಟೆ ಶೈಲಿ, ಬೆಳವಣಿಗೆ, ಮಾರುಕಟ್ಟೆ ಗಾತ್ರ, ಮಾರುಕಟ್ಟೆ ಹಂಚಿಕೆ, ಮಾರುಕಟ್ಟೆ ಪೈಪೋಟಿ ಮೊದಲಾದವುಗಳನ್ನು ವಿಶ್ಲೇಷಿಸಿ (ಉದಾ. SWOT ವಿಶ್ಲೇಷಣೆ, B/C ವಿಶ್ಲೇಷಣೆ, ಪ್ರಮುಖ ಚಾನೆಲ್‌ಗಳ ರೇಖಾಚಿತ್ರ ಗುರುತುಗಳು, ಗ್ರಾಹಕರ ನಿಷ್ಠೆಯ ಮತ್ತು ಸಂತುಷ್ಟಿಯ ಚಾಲಕರು, ಬ್ರ್ಯಾಂಡ್ ಅರಿವು, ತೃಪ್ತಿಪಡಿಸುವ ಮಟ್ಟ, ಪ್ರಸ್ತುತ ಸ್ಪರ್ಧಿ-ಚಾನೆಲ್ ಸಂಬಂಧದ ವಿಶ್ಲೇಷಣೆ ಇತ್ಯಾದಿ); #ಮಾರುಕಟ್ಟೆ ವಿಭಾಗ, ಮಾರುಕಟ್ಟೆ ಗುರಿ, ಮಾರುಕಟ್ಟೆ ಮುಂದಾಲೋಚನೆ ಮತ್ತು ಮಾರುಕಟ್ಟೆ ಸ್ಥಿತಿಯನ್ನು ಕಂಡುಹಿಡಿಯಿರಿ; #ಮಾರುಕಟ್ಟೆ ಕೌಶಲವನ್ನು ವ್ಯವಸ್ಥಿತವಾಗಿ ನಿರೂಪಿಸುವುದು ಮತ್ತು ಪಾಲುದಾರಿಕೆ/ಸಹಯೋಗದ ಸಂಭವವನ್ನು ಪರೀಕ್ಷಿಸುವುದು (ಉದಾ. ಪ್ರಬಲ ಪಾಲುದಾರರ ಬಗ್ಗೆ ಸಂಕ್ಷಿಪ್ತ ಚಿತ್ರಣ ನೀಡುವುದು ಮತ್ತು SWOT ವಿಶ್ಲೇಷಣೆ ಮಾಡುವುದು, ವ್ಯವಹಾರ ಪಾಲುದಾರಿಕೆಯ ಅರ್ಹತೆ ನಿರ್ಧರಿಸುವುದು.) #ಆ ವಿಶ್ಲೇಷಣೆಯನ್ನು SMEಯ ವ್ಯವಹಾರ ಯೋಜನೆ/ ವ್ಯವಹಾರ ಮಾದರಿ ವಿಶ್ಲೇಷಣೆಯೊಂದಿಗೆ ಜತೆಗೂಡಿಸಿ (ಉದಾಹರಣೆಗಾಗಿ - ವ್ಯವಹಾರ ವಿವರಣೆ, ವ್ಯವಹಾರ ಕಾರ್ಯ, ವ್ಯವಹಾರ ಕೌಶಲ, ಆದಾಯ ಮಾದರಿ, ವ್ಯವಹಾರ ವಿಸ್ತರಣೆ, ಹೂಡಿಕೆಯ ಮೇಲಿನ ಪ್ರತಿಫಲ, ಆರ್ಥಿಕ ವಿಶ್ಲೇಷಣೆ (ಕಂಪೆನಿ ಇತಿಹಾಸ, ಆರ್ಥಿಕ ಊಹೆ, ಖರ್ಚು/ಲಾಭದ ವಿಶ್ಲೇಷಣೆ, ಯೋಜಿತ ಲಾಭ ಮತ್ತು ನಷ್ಟ, ಹಣದ ಹರಿವು, ಆಯವ್ಯಯ ಪಟ್ಟಿ ಮತ್ತು ವ್ಯವಹಾರ ಅನುಪಾತ ಇತ್ಯಾದಿ). :ಪ್ರಮುಖ ಟಿಪ್ಪಣಿ: ಸಂಪೂರ್ಣ ವಿಶ್ಲೇಷಣೆಯು 6W+1H (ವಾಟ್, ವೆನ್, ವೇರ್, ವಿಚ್, ಹು, ವೈ ಮತ್ತು ಹೌ) ಪ್ರಶ್ನೆಯನ್ನು ಆಧರಿಸಿರಬೇಕು. ==ಅಂತಾರಾಷ್ಟ್ರೀಯ ವ್ಯಾಪಾರೋದ್ಯಮ ಸಂಶೋಧನೆ== ಅಂತಾರಾಷ್ಟ್ರೀಯ ವ್ಯಾಪಾರೋದ್ಯಮ ಸಂಶೋಧನೆಯು ದೇಶೀಯ ಸಂಶೋಧನೆಯ ಮಾರ್ಗವನ್ನೇ ಅನುಸರಿಸುತ್ತದೆ, ಆದರೆ ಅದರಲ್ಲಿ ಕೆಲವು ಸಮಸ್ಯೆಗಳು ತಲೆಎತ್ತಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಿನ್ನ ಸಂಪ್ರದಾಯ ಮತ್ತು ಸಂಸ್ಕೃತಿಗಳಿಗೆ ಸೇರಿದ ಗ್ರಾಹಕರು ಒಂದೇ ಕಂಪೆನಿಯಿಂದ ವಿಭಿನ್ನ ನಿರೀಕ್ಷೆಗಳನ್ನು ಹೊಂದಿರಬಹುದು. ಇದರಲ್ಲಿ, ದ್ವಿತೀಯಕ ಮಾಹಿತಿಯನ್ನು ಬೇರೆ ಬೇರೆ ರಾಷ್ಟ್ರಗಳಿಂದ ಸಂಗ್ರಹಿಸಬೇಕು, ನಂತರ ಸೇರಿಸಬೇಕು ಅಥವಾ ಹೋಲಿಸಬೇಕು. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದರ ಜೊತೆ ಗೊಂದಲವನ್ನೂ ಉಂಟು ಮಾಡುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರೋದ್ಯಮ ಸಂಶೋಧನೆಯು ದ್ವಿತೀಯಕ ಮಾಹಿತಿಗಿಂತ ಹೆಚ್ಚಾಗಿ ಪ್ರಾಥಮಿಕ ಮಾಹಿತಿಯನ್ನು ಆಧರಿಸಿರುತ್ತದೆ. ಪ್ರಾಥಮಿಕ ಮಾಹಿತಿ ಸಂಗ್ರಹಿಸುವಿಕೆಯು ಭಾಷೆ, ಸಾಕ್ಷರತೆ ಮತ್ತು ಎಟುಕಲಾಗದ ತಂತ್ರಜ್ಞಾನಗಳಿಂದಾಗಿ ಅಡಚಣೆಗೊಳಗಾಗುತ್ತದೆ. ==ಸಾಮಾನ್ಯ ಬಳಕೆಯ ವ್ಯಾಪಾರೋದ್ಯಮ ಸಂಶೋಧನೆಯ ಪದಗಳು== ವ್ಯಾಪಾರೋದ್ಯಮ ಸಂಶೋಧನಾ ಕೌಶಲಗಳು ರಾಜಕೀಯ ಮತದಾನ ಮತ್ತು ಸಾಮಾಜಿಕ ವಿಜ್ಞಾನ ಸಂಶೋಧನೆಯಲ್ಲಿ ಬಳಸಿದ ಚಾತುರ್ಯಗಳನ್ನು ಹೋಲುತ್ತವೆ. '''[[ಪರ್ಯಾಯ-ವಿಶ್ಲೇಷಣೆ]]''' ಯು (ಸ್ಕ್ಮಿಡ್ತ್-ಹಂಟರ್ ಕೌಶಲ ಎಂದೂ ಕರೆಯುತ್ತಾರೆ) ಹಲವಾರು ಅಧ್ಯಯನಗಳಿಂದ ಅಥವಾ ಅಧ್ಯಯನಗಳ ಅನೇಕ ಪ್ರಕಾರಗಳಿಂದ ಮಾಹಿತಿಯನ್ನು ಸಂಖ್ಯಾಶಾಸ್ತ್ರೀಯವಾಗಿ ಸಂಗ್ರಹಿಸುವ ವಿಧಾನ. '''ಪರಿಕಲ್ಪನೆ''' ಎಂದರೆ ಮನಸ್ಸಿನ ಅಸ್ಪಷ್ಟ ಚಿತ್ರಣಗಳನ್ನು ಅರ್ಥವತ್ತಾಗಿ ನಿರೂಪಿಸುವ ಓಂದು ಪರಿವನಾ ಪ್ರಕ್ರಿಯೆ. '''ಕಾರ್ಯಗತಗೊಳಿಸುವಿಕೆ''' - ಪರಿಕಲ್ಪನೆಗಳನ್ನು ಸಂಶೋಧಕರು ಅಳತೆ ಮಾಡಬಹುದಾದ ನಿರ್ದಿಷ್ಟ ವೀಕ್ಷಣಾ ಕಾರ್ಯವಾಗಿ ಬದಲಾಯಿಸುವ ಕ್ರಿಯೆ. '''ಖಚಿತತೆ''' ಯಾವುದೇ ನೀಡಿದ ಅಳತೆಯ ನಿಖರತೆಯನ್ನು ನಿರೂಪಿಸುತ್ತದೆ. '''[[ವಿಶ್ವಸನೀಯತೆ]]''' ಎಂದರೆ ಕಾರ್ಯಗತಗೊಳಿಸಿದ ವ್ಯವಸ್ಥೆಯನ್ನು ಪುನಃ ಅಳತೆ ಮಾಡಿದರೆ ಅದೇ ಫಲಿತಾಂಶವನ್ನು ನೀಡುತ್ತದೆ ಎಂಬ ಭರವಸೆ. '''[[ಕ್ರಮಬದ್ಧತೆ]]''' - ಒಂದು ಪರಿಮಾಣವು ಮಾಹಿತಿಯನ್ನು ಒದಗಿಸುವ ವ್ಯಾಪ್ತಿ, ಈ ಮಾಹಿತಿಯು ಕಾರ್ಯಗತಗೊಳಿಸಿದ ವ್ಯವಸ್ಥೆಯ ಅರ್ಥವನ್ನು ಅಧ್ಯಯನದಲ್ಲಿ ನಿರೂಪಿಸಿದ ಹಾಗೆ ಹೇಳುತ್ತದೆ. “ನಾವು ಅಳತೆ ಮಾಡಲು ಬಯಸಿರುವುದನ್ನೇ ಅಳೆಯುತ್ತಿದ್ದೇವೆಯೇ?” ಎಂದು ಇದು ಕೇಳುತ್ತದೆ. *'''ಅನ್ವಯಿಕ ಸಂಶೋಧನೆ''' ಯನ್ನು ಸಂಶೋಧನೆಗೆ ಪಾವತಿಸುವ ಗ್ರಾಹಕರಿಗೆ ಮೌಲ್ಯದ ನಿರ್ದಿಷ್ಟ ಆಧಾರ ಕಲ್ಪನೆಗಳನ್ನು ಸಾಬೀತುಪಡಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗಾಗಿ, ಸಿಗರೇಟು ಕಂಪೆನಿಯೊಂದು ಸಿಗರೇಟುಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ತೋರಿಸಲು ಯತ್ನಿಸುವಂಥ ಸಂಶೋಧನೆ ಮಾಡಿತ್ತದೆ. ಅನ್ವಯಿಕ ಸಂಶೋಧನೆ ಮಾಡುವುದರ ಬಗ್ಗೆ ಹೆಚ್ಚಿನ ಸಂಶೋಧಕರು ನೀತಿ ಸಂಹಿತೆಯ ಆಂತಕ ಹೊಂದಿದ್ದಾರೆ. *'''[[ಸಗ್ಗಿಂಗ್]]''' ("SUG" ಅಂದರೆ ಮಾರುಕಟ್ಟೆ ಸಂಶೋಧನೆಯ ''ಸೋಗಿನಡಿಯಲ್ಲಿ ಮಾರಾಟ ಮಾಡುವುದು'' ) ಒಂದು ಮಾರಾಟ ತಂತ್ರ, ಇದರಲ್ಲಿ ಮಾರಾಟಗಾರರು ವ್ಯಾಪಾರೋದ್ಯಮ ಸಂಶೋಧನೆಯನ್ನು ಮಾಡುವಂತೆ ನಟಿಸುತ್ತಾರೆ, ಆದರೆ ಕೊಂಡುಕೊಳ್ಳುವವರ ಆಸಕ್ತಿಯನ್ನು ಪಡೆಯುವ ನಿಜವಾದ ಉದ್ದೇಶವನ್ನು ಹೊಂದಿರುತ್ತಾರೆ ಹಾಗೂ ಕೊಳ್ಳುವವರ ನಿರ್ಧಾರ-ಮಾಡುವ ಮಾಹಿತಿಯನ್ನು ಮುಂದಿನ ಮಾರಾಟ ಕರೆಗಳಿಗೆ ಬಳಸಲಾಗುತ್ತದೆ. *'''[[ಫ್ರಗಿಂಗ್]]''' ಅಂದರೆ ಸಂಶೋಧನೆ ಎಂಬ ಸೋಗಿನಡಿ [[ಸಂಸ್ಥೆ]]ಯು ಬಂಡವಾಳ ಕೇಳಿಕೊಳ್ಳುವ ಅಭ್ಯಾಸ. ==ಸಂಶೋಧನಾ ಪೂರೈಕೆದಾರನ ಆಯ್ಕೆ== ಸಂಪೂರ್ಣ ಮಾರಾಟಗಾರಿಕೆ ಸಂಶೋಧನೆ ಯೋಜನೆಯನ್ನು ಆಂತರಿಕವಾಗಿ ಮಾಡಲಾಗದ ವ್ಯವಹಾರ ಸಂಸ್ಥೆಯು ಯೋಜನೆಯ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಹಂತಗಳಿಗೆ ಒಂದು ಹೊರಗಿನ ಪೂರೈಕೆದಾರನನ್ನು ಆರಿಸಬೇಕು. ಸಂಸ್ಥೆಯು ವ್ಯಾಪಾರ ಪ್ರಕಟನೆಗಳು, ವೃತ್ತಿಪರ ಮಾರ್ಗದರ್ಶಕಗಳು ಮತ್ತು ಹೇಳಿಕೆಗಳಂತಹ ಮ‌ೂಲಗಳಿಂದ ಭವಿಷ್ಯದ ಪೂರೈಕೆದಾರರ ಪಟ್ಟಿಯನ್ನು ತಯಾರಿಸಬೇಕು. ಹೊರಗಿನ ಪೂರೈಕೆದಾರರನ್ನು ಆರಿಸಲು ನಿರ್ಣಾಯಕ ಅಂಶವನ್ನು ನಿರ್ಧರಿಸುವಾಗ, ವ್ಯವಹಾರ ಸಂಸ್ಥೆಯು ಹೊರಗಿನ ಮಾರಾಟಗಾರಿಕೆ ಸಂಶೋಧನಾ ಸಹಾಯವನ್ನು ಯಾಕೆ ಅರಸುತ್ತಿದೆ ಎಂಬುದನ್ನು ಕೇಳಿಕೊಳ್ಳಬೇಕು. ಉದಾಹರಣೆಗಾಗಿ, ಒಂದು ಯೋಜನೆಯನ್ನು ಪರೀಕ್ಷಿಸಬೇಕಾದ ಸಣ್ಣ ವ್ಯವಹಾರ ಸಂಸ್ಥೆಯು ಒಂದು ಹೊರಗಿನ ಮ‌ೂಲವನ್ನು ಬಳಸಿಕೊಳ್ಳುವುದನ್ನು ಆರ್ಥಿಕವಾಗಿ ಪರಿಣಾಮಕಾರಿ ಎಂದು ಕಂಡುಕೊಳ್ಳಬಹುದು. ಅಥವಾ ಯೋಜನೆಯ ಕೆಲವು ಹಂತಗಳನ್ನು ಕೈಗೊಳ್ಳುವ ಅಥವಾ ಸಂಘರ್ಷಣೆಯನ್ನುಳ್ಳ ರಾಜಕೀಯ ಆಸಕ್ತಿಯ ಸಮಸ್ಯೆಗಳನ್ನು ಪರಿಹರಿಸುವ ತಾಂತ್ರಿಕ ಪರಿಣತರನ್ನು ಹೊಂದಿರದ ಒಂದು ವ್ಯವಹಾರ ಸಂಸ್ಥೆಯು ಯೋಜನೆಗಾಗಿ ಹೊರ ಗುತ್ತಿಗೆ ನೀಡಬಹುದು.<ref name="Glazer">{{Citation | last = Glazer | first = Rashi | author-link = | last2 = | first2 = | author2-link = | title = "Marketing in an Information-Intensive Environment: Strategic Implications of Knowledge as an Asset" | place = Upper Saddle River, NJ | publisher = Journal of Marketing | date = October 1991 | page = 1–19 | url = | doi = | id = | isbn = }}</ref> ಹೊರಗಿನ ಪೂರೈಕೆದಾರರನ್ನು ಆರಿಸುವ ನಿರ್ಣಾಯಕ ಅಂಶಗಳನ್ನು ಅಭಿವೃದ್ಧಿಪಡಿಸುವಾಗ, ವ್ಯವಹಾರ ಸಂಸ್ಥೆಯು ಕೆಲವು ಮ‌ೂಲಾಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೂರೈಕೆದಾರ ಗೌರವಾನ್ವಿತರೇ? ಅವರು ಯೋಜನೆಗಳನ್ನು ಸಿದ್ಧಪಡಿಸಿದಂತೆ ಸಕಾಲದಲ್ಲಿ ಪೂರ್ಣಗೊಳಿಸುತ್ತಾರೆಯೇ? ಅವರು ವೃತ್ತಿ ಸಂಹಿತೆಯ ಮಾನದಂಡಗಳಿಗೆ ಬದ್ಧರಾಗಿರಲು ಹೆಸರಾದವರೇ? ಅವರು ಸುಲಭವಾಗಿ ಹೊಂದಿಕೊಳ್ಳುವವರಾ? ಅವರ ಸಂಶೋಧನಾ ಯೋಜನೆಗಳು ಉತ್ತಮ ಗುಣಮಟ್ಟದ್ದಾಗಿವೆಯೇ? ಪೂರೈಕೆದಾರರು ಯಾವ ರೀತಿಯ ಮತ್ತು ಎಷ್ಟು ಅನುಭವವನ್ನು ಹೊಂದಿದ್ದಾರೆ? ಸಂಸ್ಥೆ ಸಮಾನ ಯೋಜನೆಗಳ ಕಾರ್ಯಾನುಭವವನ್ನು ಹೊಂದಿದೆಯೇ? ಪೂರೈಕೆದಾರರ ಸಿಬ್ಬಂದಿ ವರ್ಗ ತಾಂತ್ರಿಕ ಮತ್ತು ತಾಂತ್ರಿಕೇತರ ಎರಡು ರೀತಿಯ ಪರಿಣತಿಯನ್ನೂ ಹೊಂದಿದೆಯೇ? ಕೆಲಸಕ್ಕೆ ನಿಯೋಜಿತರಾದ ಕಾರ್ಯಕರ್ತರು ತಾಂತ್ರಿಕ ಕೌಶಲ್ಯತೆಯೊಂದಿಗೆ ಗ್ರಾಹಕರ ಬೇಡಿಕೆಗಳಿಗೂ ಪ್ರತಿಸ್ಪಂದಿಸುತ್ತಾರೆಯೇ ಹಾಗೂ ಗ್ರಾಹಕರ ಸಂಶೋಧನಾ ಆಲೋಚನಾ ಸರಣಿಯನ್ನು ಹಂಚಿಕೊಳ್ಳುತ್ತಾರೆಯೇ? ಅವರು ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ಸಂವಹನ ಮಾಡಬಲ್ಲರೇ? <ref name="Glazer" /> ಅಗ್ಗದ ದರದ್ದೇ ಅತೀ ಉತ್ತಮ ಎಂಬುದು ಸದಾ ಕಾಲದ ಸಿದ್ಧಾಂತವಲ್ಲ. ಗುಣಮಟ್ಟ ಮತ್ತು ಬೆಲೆಯ ಆಧಾರದ ಮೇಲೆ ಸ್ಪರ್ಧಾತ್ಮಕ ದರಗಳನ್ನು ಪಡೆಯಬೇಕು ಮತ್ತು ಹೋಲಿಸಬೇಕು. ಯೋಜನೆಯನ್ನು ಆರಂಭಿಸುವ ಮೊದಲೇ ಲಿಖಿತ ಬಿಡ್ ಪಡೆಯುವುದು ಅಥವಾ ಒಪ್ಪಂದವನ್ನು ಮಾಡಿಕೊಳ್ಳುವುದು ಒಳ್ಳೆಯ ಅಭ್ಯಾಸ. ಮಾರಾಟಗಾರಿಕೆ ಸಂಶೋಧನೆ ಪೂರೈಕೆದಾರರ ಬಗೆಗಿನ ನಿರ್ಧಾರಗಳು ಇತರ ಆಡಳಿತ ನಿರ್ವಹಣಾ ನಿರ್ಣಯಗಳ ಹಾಗೆ ಸರಿಯಾದ ಮಾಹಿತಿಯನ್ನು ಆಧರಿಸಿರಬೇಕು.<ref name="Glazer" /> ==ವ್ಯಾಪಾರೋದ್ಯಮ ಸಂಶೋಧನೆಯಲ್ಲಿನ ಉದ್ಯೋಗಾವಕಾಶಗಳು== ವ್ಯಾಪಾರೋದ್ಯಮ ಸಂಶೋಧನೆಯಲ್ಲಿ ಕೆಲವು ಸ್ಥಾನಗಳು ಲಭ್ಯ ಇರುತ್ತವೆ - ವ್ಯಾಪಾರೋದ್ಯಮ ಸಂಶೋಧನೆಯ ಉಪಾಧ್ಯಕ್ಷ, ಸಂಶೋಧನೆ ನಿರ್ದೇಶಕ, ಸಂಶೋಧನೆಯ ಸಹಾಯಕ ನಿರ್ದೇಶಕ, ಯೋಜನೆ ನಿರ್ವಾಹಕ, ಕ್ಷೇತ್ರ ಕಾರ್ಯದ ನಿರ್ದೇಶಕ, ಸಂಖ್ಯಾಶಾಸ್ತ್ರಜ್ಞ/ಮಾಹಿತಿ ಸಂಗ್ರಹ ತಜ್ಞ, ಹಿರಿಯ ವಿಶ್ಲೇಷಕ, ಕಿರಿಯ ವಿಶ್ಲೇಷಕ ಮತ್ತು ಕಾರ್ಯಕಾರಿ ಮೇಲ್ವಿಚಾರಕ ಸ್ಥಾನಗಳು.<ref name="Boudreaux">{{Citation | last = Boudreaux | first = Michael | author-link = | last2 = | first2 = | author2-link = | title = "Prepare for Your Future in Marketing, Your Interviews, and Something 'Extra' " | journal = Student Edition Marketing News | volume = | issue = 2 | pages = 3–4 | date = March 1984 | url = | doi = | id = }}</ref> ಪ್ರಥಮ ಪದವಿ (ಉದಾ. [[BBA]]) ಪಡೆದ ಜನರಿಗೆ ವ್ಯಾಪಾರೋದ್ಯಮ ಸಂಶೋಧನೆಯಲ್ಲಿ ಹೆಚ್ಚಾಗಿ ದಾಖಲಾತಿ ಮಾಡಿಕೊಳ್ಳುವುದು ಕಾರ್ಯಕಾರಿ ಮೇಲ್ವಿಚಾರಕ ಸ್ಥಾನಕ್ಕೆ. ಇವರು ಕ್ಷೇತ್ರ ಕಾರ್ಯ, ಮಾಹಿತಿ ಸಂಗ್ರಹ ಮತ್ತು ಕೋಡಿಂಗ್ ಮೊದಲಾದ ಕಾರ್ಯಗಳ ಮೇಲ್ವಿಚಾರಣೆ ಮಾಡುವುದಕ್ಕೆ ಜವಾಬ್ದಾರರಾಗಿರುತ್ತಾರೆ ಹಾಗೂ ಪ್ರೋಗ್ರಾಮಿಂಗ್ ಮತ್ತು ಮಾಹಿತಿ ವಿಶ್ಲೇಷಣೆಯಲ್ಲಿಯ‌ೂ ತೊಡುಗುತ್ತಾರೆ. BBA ಪದವೀಧರರಿಗೆ ಹೆಚ್ಚಾಗಿ ನೋಂದಣಿ ಮಾಡುವ ಮತ್ತೊಂದು ಸ್ಥಾನವೆಂದರೆ ಸಹಾಯಕ ಯೋಜನಾ ಪ್ರಬಂಧಕ ಸ್ಥಾನ. ಸಹಾಯಕ [[ಯೋಜನೆ ಪ್ರಬಂಧಕ]]ನು ಪ್ರಶ್ನೆಗಳ ವಿನ್ಯಾಸವನ್ನು ಅರಿಯುತ್ತಾನೆ ಮತ್ತು ಸಹಾಯ ಮಾಡುತ್ತಾನೆ, ಕ್ಷೇತ್ರ ಸೂಚನೆಗಳನ್ನು ಪರೀಕ್ಷಿಸುತ್ತಾನೆ ಹಾಗೂ ಅಧ್ಯಯನಗಳು ತೆಗೆದುಕೊಳ್ಳುವ ಸಮಯ ಮತ್ತು ಮೌಲ್ಯಗಳ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಾನೆ. ವ್ಯಾಪಾರೋದ್ಯಮ ಸಂಶೋಧನೆಯಲ್ಲಿ, ಸ್ನಾತಕೋತ್ತರ ಪದವೀಧರರಿಗೂ ಅವಕಾಶಗಳು ಹೆಚ್ಚಾಗಿ ಲಭಿಸುತ್ತಿವೆ. MBA ಅಥವಾ ತತ್ಸಮಾನ ಪದವಿ ಹೊಂದಿದವರನ್ನು ಯೋಜನಾ ಪ್ರಬಂಧಕ ಎಂದು ನೇಮಕ ಮಾಡಿಕೊಳ್ಳುವ ನಿರೀಕ್ಷೆ ಇದೆ.<ref name="Boudreaux" /> ಕೆಲವು ವ್ಯವಹಾರ ಶಾಲೆಗಳು [[ಮಾಸ್ಟರ್ ಆಫ್ ಮಾರ್ಕೆಟಿಂಗ್‌ ರೀಸರ್ಚ್‌]] ([[MMR]]) ಪದವಿಗೂ ಅವಕಾಶ ನೀಡುತ್ತವೆ. ವಿಸ್ತೃತ ಸಂಶೋಧನಾ ಕ್ರಮಕ್ಕೆ ವೈಶಿಷ್ಟವಾಗಿ MMR ಪದವಿಯು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತದೆ ಹಾಗೂ ಶಾಲಾಕೊಠಡಿ ಮತ್ತು ಕಾರ್ಯ ಕ್ಷೇತ್ರ - ಎರಡರಲ್ಲೂ ಕಲಿಕೆಗೆ ಇಂಬು ನೀಡುತ್ತದೆ. ವ್ಯವಹಾರ ಸಂಸ್ಥೆಯಲ್ಲಿ ಸಂಶೋಧನೆ ವಿಶ್ಲೇಷಕ ([[BBA]] ಪದವೀಧರರಿಗೆ) ಅಥವಾ ಸಂಶೋಧನೆ ವಿಶ್ಲೇಷಕ ([[MBA]] ಅಥವಾ [[MMR]] ಪದವೀಧರರಿಗೆ) ಸ್ಥಾನಗಳಿಗೆ ವಿಶೇಷವಾಗಿ ನೇಮಕ ಮಾಡಿಕೊಳ್ಳಬಹುದು. ಕಿರಿಯ ವಿಶ್ಲೇಷಕರು ಮತ್ತು ಸಂಶೋಧನಾ ವಿಶ್ಲೇಷಕರು ನಿರ್ದಿಷ್ಟ ಉದ್ಯಮದ ಬಗ್ಗೆ ತಿಳಿಯುತ್ತಾರೆ ಹಾಗೂ ಹಿರಿಯ ಸಹೋದ್ಯೋಗಿಗಳಿಂದ, ಸಾಮಾನ್ಯವಾಗಿ ವ್ಯಾಪಾರೋದ್ಯಮದ ಸಂಶೋಧನಾ ಪ್ರಬಂಧಕರಿಂದ, ತರಬೇತಿ ಪಡೆಯುತ್ತಾರೆ. ಕಿರಿಯ ವಿಶ್ಲೇಷಕ ಸ್ಥಾನವು ಸಂಶೋಧನೆ ವಿಶ್ಲೇಷಕರ ಜವಾಬ್ದಾರಿಗಳಿಗಾಗಿ ವ್ಯಕ್ತಿಗಳನ್ನು ತಯಾರು ಮಾಡುವ ತರಬೇತು ಕ್ರಿಯೆಯನ್ನು ಮಾಡುತ್ತದೆ. ಅಲ್ಲದೆ ಇದು ಉತ್ಪನ್ನ ಪ್ರದರ್ಶನಕ್ಕಾಗಿ ಗುರಿಗಳನ್ನು ಅಭಿವೃದ್ಧಿಪಡಿಸಲು ಮಾರಾಟ ವಿಭಾಗ ಮತ್ತು ಮಾರಾಟ ತಂಡದೊಂದಿಗೆ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡುತ್ತದೆ. ಎಲ್ಲಾ ಮಾಹಿತಿಗಳ ನಿಖರತೆಯನ್ನು ಪರಿಶೀಲಿಸುವುದು, ಹೊಸ ಸಂಶೋಧನೆಯನ್ನು ಪ್ರಮಾಣೀಕರಿಸಿದ ಮಾದರಿಗಳೊಂದಿಗೆ ಹೋಲಿಸುವುದು ಹಾಗೂ ಮಾರುಕಟ್ಟೆ ಮುಂದಾಲೋಚನೆಗಾಗಿ ಪ್ರಾಥಮಿಕ ಮತ್ತು ದ್ವಿತೀಯಕ ಮಾಹಿತಿಯನ್ನು ವಿಶ್ಲೇಷಿಸುವುದು ಮೊದಲಾದ ಕಾರ್ಯಗಳಿಗೆ ಸಂಶೋಧನಾ ವಿಶ್ಲೇಷಕರು ಜವಾಬ್ದಾರರಾಗಿರುತ್ತಾರೆ. ಈ ಹುದ್ದೆಗಳ ಹೆಸರೇ ಸೂಚಿಸುವಂತೆ, ವಿವಿಧ ರೀತಿಯ ಹಿನ್ನೆಲೆ ಮತ್ತು ಕೌಶಲಗಳನ್ನು ಹೊಂದಿರುವ ಜನರು ವ್ಯಾಪಾರೋದ್ಯಮ ಸಂಶೋಧನೆಗೆ ಅಗತ್ಯವಾಗಿದ್ದಾರೆ. ಅಂಕಿಅಂಶ ತಜ್ಞರಂತಹ ತಾಂತ್ರಿಕ ಪರಿಣತರು ಸಂಖ್ಯಾಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆಯಲ್ಲಿ ಪಳಗಿದಂಥ ಉತ್ತಮ ಹಿನ್ನೆಲೆಯನ್ನು ಹೊಂದಿರಬೇಕು. ಇತರರು ಕೆಲಸ ನಿರ್ವಹಿಸುವಂತೆ ಮೇಲ್ವಿಚಾರಣೆ ನಡೆಸುವಂಥ ಸಂಶೋಧನಾ ನಿರ್ದೇಶಕರು ಹಾಗೂ ಈ ಬಗೆಯ ಸ್ಥಾನಗಳು, ಹೆಚ್ಚಿನ ವಿಶೇಷ ಕೌಶಲಗಳ ಅವಶ್ಯಕತೆಯನ್ನು ಕೇಳುತ್ತದೆ. ವ್ಯಾಪಾರೋದ್ಯಮ ಸಂಶೋಧನಾ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ, ವಿದ್ಯಾರ್ಥಿಗಳು ಸಾಮಾನ್ಯವಾಗಿ: * [[ವ್ಯಾಪಾರೋದ್ಯಮದ]] ಎಲ್ಲಾ ಕೋರ್ಸುಗಳನ್ನು ತೆಗೆದುಕೊಳ್ಳಿ. * [[ಅಂಕಿಅಂಶ ವಿಜ್ಞಾನ]] ಮತ್ತು [[ಪರಿಮಾಣಾತ್ಮಕ ವಿಧಾನ]]ಗಳಲ್ಲಿ ಕೋರ್ಸುಗಳನ್ನು ತೆಗೆದುಕೊಳ್ಳಿ. * [[ಕಂಪ್ಯೂಟರ್]] ಕೌಶಲಗಳನ್ನು ತೆಗೆದುಕೊಳ್ಳಿ. * [[ಮನಶ್ಯಾಸ್ತ್ರ]] ಮತ್ತು [[ಗ್ರಾಹಕರ ವರ್ತನಾ]] ಕೋರ್ಸುಗಳನ್ನು ತೆಗೆದುಕೊಳ್ಳಿ. * ಪರಿಣಾಮಕಾರಿ ಬರೆಯುವ ಮತ್ತು ಮಾತಾಡುವ [[ಸಂವಹನ]] ಕೌಶಲಗಳನ್ನು ಗಳಿಸಿಕೊಳ್ಳಿ. * ಸೃಜನಾತ್ಮಕವಾಗಿ ಆಲೋಚಿಸಿ.<ref name="Boudreaux" /> ''ವ್ಯಾಪಾರೋದ್ಯಮ ಸಂಶೋಧನೆಯಲ್ಲಿನ ಉದ್ಯೋಗಾವಕಾಶದ ಸೋಪಾನಗಳು: '' #'''ವ್ಯಾಪಾರೋದ್ಯಮ ಸಂಶೋಧನೆಯ ಉಪಾಧ್ಯಕ್ಷ''' : ಇದು ವ್ಯಾಪಾರೋದ್ಯಮ ಸಂಶೋಧನೆಯಲ್ಲಿ ಹಿರಿಯ ಸ್ಥಾನ. VPಯು ಕಂಪೆನಿಯ ಸಂಪೂರ್ಣ ವ್ಯಾಪಾರೋದ್ಯಮ ಸಂಶೋಧನಾ ಕಾರ್ಯಕ್ಕೆ ಜವಾಬ್ದಾರನಾಗಿರುತ್ತಾನೆ ಮತ್ತು ಉನ್ನತ ಆಡಳಿತ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಮಾರಾಟಗಾರಿಕೆ, ಸಂಶೋಧನೆ ವಿಭಾಗದ ಧ್ಯೇಯೋದ್ದೇಶ ಮತ್ತು ಗುರಿಗಳನ್ನು ನಿರ್ಣಯಿಸುತ್ತಾನೆ. #'''ಸಂಶೋಧನಾ ನಿರ್ದೇಶಕ''' : ಇದೂ ಸಹ ಹಿರಿಯ ಸ್ಥಾನ. ನಿರ್ದೇಶಕರು ಎಲ್ಲಾ ವ್ಯಾಪಾರೋದ್ಯಮ ಸಂಶೋಧನಾ ಯೋಜನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಅವನ್ನು ಅನುಷ್ಠಾನಕ್ಕೆ ತರುವುದಕ್ಕೆ ಜವಾಬ್ದಾರರಾಗಿರುತ್ತಾರೆ. #'''ಸಂಶೋಧನೆಯ ಸಹಾಯಕ ನಿರ್ದೇಶಕರು''' : ಇವರು ನಿರ್ದೇಶಕರಿಗೆ ಆಡಳಿತಾತ್ಮಕ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಾರೆ ಹಾಗೂ ಇತರ ಮಾರಾಟಗಾರಿಕೆ ಸಂಶೋಧನೆ ಸಹೋದ್ಯೋಗಿಗಳ ಮೇಲ್ವಿಚಾರಣೆ ವಹಿಸುತ್ತಾರೆ. #'''(ಹಿರಿಯ) ಯೋಜನಾ ಪ್ರಬಂಧಕ''' : ಸಂಶೋಧನಾ ಯೋಜನೆಗಳ ವಿನ್ಯಾಸ, ಕಾರ್ಯಗತ ಮಾಡುವುದು ಮತ್ತು ನಿರ್ವಹಣೆಗೆ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ. #'''ಅಂಕಿಸಂಖ್ಯಾ ವಿಜ್ಞಾನಿ/ದತ್ತಾಂಶ ಸಂಸ್ಕರಣಾ ತಜ್ಞ''' : ಅಂಕಿಸಂಖ್ಯಾ ಕೌಶಲಗಳ ಸಿದ್ಧಾಂತ ಮತ್ತು ಅನ್ವಯ - ಎರಡರಲ್ಲೂ ಪರಿಣತರಾಗಿರುತ್ತಾರೆ. ಪ್ರಾಯೋಗಿಕ ವಿನ್ಯಾಸ, ದತ್ತಾಂಶ ಸಂಸ್ಕರಣೆ ಮತ್ತು ವಿಶ್ಲೇಷಣೆ ಮಾಡುವ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. #'''ಹಿರಿಯ ವಿಶ್ಲೇಷಕ''' : ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ಭಾಗವಹಿಸುತ್ತಾರೆ ಹಾಗೂ ರೂಪಿತ ಯೋಜನೆಗಳ ಕಾರ್ಯಗತಗೊಳಿಸುವಿಕೆಯನ್ನು ನಿರ್ದೇಶಿಸುತ್ತಾರೆ. ಇವರು ಸಂಶೋಧನೆ ವಿನ್ಯಾಸ ಮತ್ತು ದತ್ತಾಂಶ ಸಂಗ್ರಹವನ್ನು ಅಭಿವೃದ್ಧಿ ಪಡಿಸುವುದರಲ್ಲಿ ವಿಶ್ಲೇಷಕ, ಕಿರಿಯ ವಿಶ್ಲೇಷಕ ಮತ್ತು ಇತರ ಕಾರ್ಯಕರ್ತರ ನಿಕಟ ಸಂಪರ್ಕದಲ್ಲಿರುತ್ತಾರೆ. ಅಂತಿಮ ವರದಿಯನ್ನು ತಯಾರು ಮಾಡುತ್ತದೆ. ನಿಗದಿತ ಕಾಲ ಮತ್ತು ಉತ್ಪಾದನಾ ವೆಚ್ಚ ಸರಿದೂಗಿಸುವ ಪ್ರಾಥಮಿಕ ಹೊಣೆ ಹಿರಿಯ ವಿಶ್ಲೇಷಕನ ಮೇಲಿರುತ್ತದೆ. #'''ವಿಶ್ಲೇಷಕ''' : ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿನ ವಿವರಗಳನ್ನು ನಿರ್ವಹಿಸುತ್ತಾನೆ. ಪ್ರಶ್ನೆಗಳನ್ನು ರೂಪಿಸುತ್ತಾನೆ ಮತ್ತು ಅದನ್ನು ಪೂರ್ವಭಾವೀ ಪರೀಕ್ಷೆಗೆ ಒಡ್ಡುತ್ತಾನೆ, ಪರಿಶೀಲಿಸುತ್ತದೆ ಹಾಗೂ ದತ್ತಾಂಶದ ಪ್ರಾಥಮಿಕ ವಿಶ್ಲೇಷಣೆಯನ್ನು ಮಾಡುತ್ತಾನೆ. #'''ಕಿರಿಯ ವಿಶ್ಲೇಷಕ''' : ದ್ವಿತೀಯಕ ದತ್ತಾಂಶ ವಿಶ್ಲೇಷಣೆ, ಪ್ರಶ್ನೆಗಳ ಸಂಪಾದನೆ ಮತ್ತು ಕೋಡಿಂಗ್ ಹಾಗೂ ಸರಳ ಅಂಕಿಸಂಖ್ಯಾ ವಿಶ್ಲೇಷಣೆಯಂತಹ ನಿಯತ ಕಾರ್ಯಗಳನ್ನು ನಿಭಾಯಿಸುತ್ತಾನೆ. #'''ಕ್ಷೇತ್ರ ಕಾರ್ಯ ನಿರ್ದೇಶಕ''' : ಸಂದರ್ಶಕರ ಮತ್ತು ಇತರ ಕ್ಷೇತ್ರ ಕಾರ್ಯಕರ್ತರ ಆಯ್ಕೆ, ತರಬೇತಿ ನೀಡುವಿಕೆ, ಮೇಲ್ವಿಚಾರಣೆ ವಹಿಸುವಿಕೆ ಮತ್ತು ಯೋಗ್ಯತೆ ನಿರ್ಣಯಿಸುವುದಕ್ಕೆ ಇವರು ಜವಾಬ್ದಾರರಾಗಿರುತ್ತಾರೆ.<ref name="KTC">{{Citation | last = Kinnear | first = Thomas C. | author-link = | last2 = Root | first2 = Ann R. | author2-link = | title = 1988 Survey of Marketing Research | place = Chicago | publisher = American Marketing Association | year = 1988 | volume = | edition = | url = | doi = | id = | isbn = }}</ref> ==ಇದನ್ನೂ ಗಮನಿಸಿ== <div> * [[ಜಾಹೀರಾತು ಜಾಡುಹಿಡಿಯುವಿಕೆ]] * [[A/B ಪರಿಶೀಲನೆ]] * [[ಜಾಹೀರಾತು ಸಂಶೋಧನೆ]] * [[ವಾಣಿಜ್ಯ ಗೋಚರ ಸ್ವರೂಪದ ಸಂಶೋಧನೆ]] * [[ಪೂರ್ವಭಾವೀ ಪರಿಶೀಲನೆ]] * [[ವ್ಯಾವಹಾರಿಕ ಕೌಶಲಗಳು]] * [[ಎಂಟರ್‌ಪ್ರೈಸ್ ಫೀಡ್‌ಬ್ಯಾಕ್ ಮ್ಯಾನೇಜ್‌ಮೆಂಟ್]] (EFM) * [[ಜಾಗತಿಕ ವ್ಯಾಪಾರೋದ್ಯಮ]] * [[ಉದ್ಯಮ ಅಥವಾ ಮಾರುಕಟ್ಟೆ ಸಂಶೋಧನೆ]] * [[ವ್ಯಾಪಾರೋದ್ಯಮದ ಅಂತರ್ಗತ ಸಂಪರ್ಕಗಳು]] * [[ಜ್ಞಾನ ನಿರ್ವಹಣೆ]] * [[ವ್ಯಾಪಾರೋದ್ಯಮ ಸಂಶೋಧನಾ ಸಂಸ್ಥೆಗಳ ಪಟ್ಟಿ]] * [[ವ್ಯಾಪಾರೋದ್ಯಮ]] * [[ಮಾರ್ಕೆಟಿಂಗ್‌ ರೀಸರ್ಚ್‌ ಅಸೋಷಿಯೇಷನ್‌]] * [[ವ್ಯಾಪಾರೋದ್ಯಮ ಸಂಶೋಧನಾ ಮಿಶ್ರಣ]] * [[ವ್ಯಾಪಾರೋದ್ಯಮ ಸಂಶೋಧನಾ ಪ್ರಕ್ರಿಯೆ]] * [[ವ್ಯಾಪಾರೋದ್ಯಮ ಸಂಶೋಧನಾ ತಜ್ಞ]] * [[mTAB]] * [[ಅವಲೋಕನದ ಕೌಶಲಗಳು]] * [[ಪ್ರಚಾರ]] * [[ಪರಿಮಾಣಾತ್ಮಕ ವ್ಯಾಪಾರೋದ್ಯಮ ಸಂಶೋಧನೆ]] * [[ಗುಣಾತ್ಮಕ ವ್ಯಾಪಾರೋದ್ಯಮ ಸಂಶೋಧನೆ]] * [[ವಾರೆಲ್]] </div> ==ಟಿಪ್ಪಣಿಗಳು== <references></references> ==ಆಕರಗಳು== * ಬ್ರಾಡ್ಲಿ, ನಿಗೆಲ್ ''ಮಾರ್ಕೆಟಿಂಗ್ ರಿಸರ್ಚ್. '' ''ಟೂಲ್ಸ್ ಆಂಡ್ ಟೆಕ್ನಿಕ್ಸ್.'' ಆಕ್ಸ್‌ಫರ್ಡ್ ಯ‌ೂನಿವರ್ಸಿಟಿ ಪ್ರೆಸ್, ಆಕ್ಸ್‌ಫರ್ಡ್, 2007 ISBN 0-19-928196-3 ISBN 978-0-19-928196-1 * ಮಾರ್ಡರ್, ಎರಿಕ್ ''ದ ಲಾಸ್ ಆಫ್ ಚಾಯ್ಸ್ - ಪ್ರೆಡಿಕ್ಟಿಂಗ್ ಕಸ್ಟಮರ್ ಬಿಹೇವಿಯರ್'' (ದ ಫ್ರೀ ಪ್ರೆಸ್ ಡಿವಿಜನ್ ಆಫ್ ಸೈಮನ್ ಆಂಡ್ ಸ್ಕಸ್ಟರ್, 1997. ISBN 0-684-83545-2 * ಯಂಗ್, ಚಾರ್ಲ್ಸ E, ''ದ ಅಡ್ವರ್ಟೈಸಿಂಗ್ ಹ್ಯಾಂಡ್‌ಬುಕ್'', ಐಡಿಯಾಸ್ ಇನ್ ಫ್ಲೈಟ್, ಸೀಟ್ಲ್, WA, ಎಪ್ರಿಲ್ 2005. ISBN 0-9765574-0-1 * ಕೋಟ್ಲರ್, ಫಿಲಿಪ್ ಮತ್ತು ಆರ್ಮ್‌ಸ್ಟ್ರಾಂಗ್, ಗ್ಯಾರಿ ''ಪ್ರಿನ್ಸಿಪಲ್ಸ್ ಆಫ್ ಮಾರ್ಕೆಟಿಂಗ್'' ಪಿಯಾರ್ಸನ್, ಪ್ರೆಂಟಿಸ್ ಹಾಲ್, ನ್ಯೂಜೆರ್ಸಿ, 2007 ISBN 978-0-13-239002-6, ISBN 0-13-239002-7 {{wikibooks|Marketing}} {{Interwikineeded}} [[ವರ್ಗ:ಮಾರುಕಟ್ಟೆ ಸಂಶೋಧನೆ]] [[ವರ್ಗ:ಹಣಕಾಸು]] [[ವರ್ಗ:ಅರ್ಥಶಾಸ್ತ್ರ]] g5zw8tapc3a5thl9ct7jskaj5qp6qao ವಾಲ್ಟ್ ಡಿಸ್ನಿ 0 22777 1377440 1373350 2026-07-27T22:28:31Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1377440 wikitext text/x-wiki {{Infobox Person | name = ವಾಲ್ಟ್ ಈ. ಡಿಸ್ನಿ | image = Walt disney portrait.jpg | imagesize = 220px | birth_name = ವಾಲ್ಟರ್ ಎಲಿಯಾಸ್ ಡಿಸ್ನಿ | birth_date = {{birth date|mf=yes|1901|12|5}}<ref>{{cite web|accessdate=2008-05-21|url=http://www.imdb.com/name/nm0000370/|title=Walt Disney|publisher=[[IMDB]]}}</ref> | birth_place =[[ಚಿಕಾಗೋ]], [[ಅಮೇರಿಕ ದೇಶ|ಅಮೇರಿಕ]] | death_date = {{death date and age|mf=yes|1966|12|15|1901|12|5}} | death_place = [[Burbank, California]], [[ಅಮೇರಿಕ ದೇಶ|ಅಮೇರಿಕ]] | occupation = [[ಚಲನಚಿತ್ರ ನಿರ್ಮಾಪಕ]],<br /> Co-founder of [[The Walt Disney Company]], formerly known as [[The Walt Disney Company#The Eisner era (1984–2005)|Walt Disney Productions]] | yearsactive = 1920–1966 | spouse = [[Lillian Disney|Lillian Bounds]] (1925-1966) | signature = Walt Disney 1942 signature.svg }} '''ವಾಲ್ಟರ್‌ ಎಲಿಯಾಸ್‌''' "'''ವಾಲ್ಟ್‌''' " '''ಡಿಸ್ನಿ''' ; (೫ ಡಿಸೆಂಬರ್‌ ೧೯೦೧ – ೧೯ ಡಿಸೆಂಬರ್‌ ೧೯೬೬) ಇವರು ಅಮೆರಿಕಾದ [[ಚಲನಚಿತ್ರ ನಿರ್ಮಾಪಕ]], [[ನಿರ್ದೇಶಕ]], [[ಚಿತ್ರಕಥಾ ಲೇಖಕ]], [[ಕಂಠದಾನ ನಟ-ಕಲಾವಿದ]] , [[ಆನಿಮೇಟರ್‌]], [[ವಾಣಿಜ್ಯೋದ್ಯಮಿ]], [[ಮನೋರಂಜನೆಗಾರ]] , ವಿದೂಷಕ, ಅಂತಾರಾಷ್ಟ್ರೀಯ ಖ್ಯಾತಿಯ [[ಗಣ್ಯವ್ಯಕ್ತಿ]] ಹಾಗೂ [[ಲೋಕೋಪಕಾರಿ]] ಯಾಗಿದ್ದರು. ಇಪ್ಪತ್ತನೆಯ ಶತಮಾನದಲ್ಲಿ ಮನೋರಂಜನಾ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿ ವಾಲ್ಟ್‌ ಡಿಸ್ನಿ ಖ್ಯಾತರಾಗಿದ್ದಾರೆ. ತಮ್ಮ ಸಹೋದರರ [[ರಾಯ್‌ ಒ. ಡಿಸ್ನಿ]]ರೊಂದಿಗೆ ಸ್ಥಾಪಿಸಿದ [[ವಾಲ್ಟ್‌ ಡಿಸ್ನಿ ಪ್ರೊಡಕ್ಷನ್ಸ್‌]] ಮೂಲಕ, ವಾಲ್ಟ್‌ ಡಿಸ್ನಿ ವಿಶ್ವದಲ್ಲಿಯೇ ಅತ್ಯುತ್ತಮ [[ಚಲನಚಿತ್ರ]] ನಿರ್ಮಾಪಕರಲ್ಲಿ ಒಬ್ಬರೆಂಬ ಖ್ಯಾತಿ ಗಳಿಸಿದರು. ಇವರು ಸಹಭಾಗಿತ್ವದಲ್ಲಿ-ಸಂಸ್ಥಾಪಿಸಿದ [[ನಿಗಮ]]ವು ಇಂದು ದಿ [[ವಾಲ್ಟ್‌ ಡಿಸ್ನಿ ಕಂಪನಿ]] ಎಂದು ಚಿರಪರಿಚಿತವಾಗಿದೆ. ಇದು ಈಗ ವಾರ್ಷಿಕ ಅಂದಾಜು $ ೩೫ ಬಿಲಿಯನ್‌ ಆದಾಯ ಗಳಿಸುತ್ತಿದೆ. ವಾಲ್ಟ್‌ ಡಿಸ್ನಿ ವಿಶಿಷ್ಟ ಮತ್ತು ಹೆಸರಾಂತ ಚಲನಚಿತ್ರ ನಿರ್ಮಾಪಕ, ಜನಪ್ರಿಯ ಮನೋರಂಜನೆಗಾರ, ವಿದೂಷಕ, [[ಅನಿಮೇಷನ್‌ ಚಿತ್ರ]]ಗಳಲ್ಲಿ ಹೊಸತನ ತಂದುದಲ್ಲದೇ [[ಥೀಮ್‌ ಪಾರ್ಕ್‌]] ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿದ್ದರು. ಅವರು ಮತ್ತು ಅವರ ಸಿಬ್ಬಂದಿ, [[ಮಿಕ್ಕಿ ಮೌಸ್‌]]ನಂತಹ ವಿಶ್ವದಲ್ಲಿಯೇ ಹಲವು ಅತಿ ಜನಪ್ರಿಯ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿದರು. [[ಮಿಕ್ಕಿ ಮೌಸ್‌]] ಪಾತ್ರಕ್ಕೆ ಮೂಲತಃ ವಾಲ್ಟ್‌ ಡಿಸ್ನಿಯವರೇ ಮೂಲಧ್ವನಿ ನೀಡಿ ಕಂಠದಾನ ಮಾಡಿದ್ದರು. ಅವರು ಐವತ್ತೊಂಬತ್ತು [[ಅಕ್ಯಾಡಮಿ ಅವಾರ್ಡ್‌]] ನಾಮನಿರ್ದೇಶನ ಹಾಗೂ ಇಪ್ಪತ್ತಾರು ಆಸ್ಕರ್‌ ಪ್ರಶಸ್ತಿಗಳನ್ನು ಗಳಿಸಿಕೊಂಡರು. ಒಂದು ವರ್ಷದಲ್ಲೇ ನಾಲ್ಕು ಆಸ್ಕರ್‌ ಪ್ರಶಸ್ತಿ <ref name="academyaward">{{cite web|title=Walt Disney Academy awards | url=http://awardsdatabase.oscars.org/index.jsp | publisher=[[Academy of Motion Picture Arts and Sciences]]|accessdate=2008-05-21 }}</ref> ಗಳಿಸಿದ್ದು ದಾಖಲೆಯಾಗಿದೆ. ಯಾವುದೇ ವ್ಯಕ್ತಿಗಾಗಿ ಅತಿಹೆಚ್ಚು ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳನ್ನು ಸಂಪಾದಿಸಿದ ಅಮೋಘ ಸಾಧನೆ ವಾಲ್ಟ್‌ ಡಿಸ್ನಿಯವರದು. ಅವರು ಏಳು [[ಎಮ್ಮಿ ಅವಾರ್ಡ್‌]]ಗಳನ್ನು ಸಹ ಗಳಿಸಿದರು. [[ಅಮೆರಿಕಾ ಸಂಯುಕ್ತ ಸಂಸ್ಥಾನ]], [[ಜಪಾನ್‌]], [[ಫ್ರಾನ್ಸ್‌]] ಮತ್ತು [[ಚೀನಾ]] ದೇಶಗಳಲ್ಲಿರುವ [[ಡಿಸ್ನಿಲೆಂಡ್‌]] ಮತ್ತು [[ವಾಲ್ಟ್‌ ಡಿಸ್ನಿ ವರ್ಲ್ಡ್‌ ರೆಸಾರ್ಟ್‌]] ಥೀಮ್‌ ಪಾರ್ಕ್‌,ವಿಹಾರ ತಾಣಗಳಿಗೆ ವಾಲ್ಟ್‌ ಡಿಸ್ನಿ ಹೆಸರು ಸಮಾನಾರ್ಥಕವಾಗಿದೆ. [[ಫ್ಲಾರಿಡಾ]]ದಲ್ಲಿ ವಾಲ್ಟ್‌ ಡಿಸ್ನಿ ವರ್ಲ್ಡ್‌ ರೆಸಾರ್ಟ್‌ ಆರಂಭವಾಗುವ ಕೆಲ ವರ್ಷಗಳ ಮುನ್ನ, [[ಶ್ವಾಸಕೋಶದ ಕ್ಯಾನ್ಸರ್‌]] ನಿಂದ ವಾಲ್ಟ್‌ ಡಿಸ್ನಿ ೧೫ ಡಿಸೆಂಬರ್‌ ೧೯೬೬ರಂದು ವಿಧಿವಶರಾದರು. == 1901–1937: ಆರಂಭಿಕ ಜೀವನ == === ಬಾಲ್ಯ === ವಾಲ್ಟರ್‌ ಎಲಿಯಾಸ್‌ ಡಿಸ್ನಿ ೫ ಡಿಸೆಂಬರ್‌ ೧೯೦೧ರಂದು [[ಶಿಕಾಗೊ]] ನಗರದ [[ಹರ್ಮೊಸಾ]] [[ಸಮುದಾಯ ವಲಯ]]ದ ೨೧೫೬ ಎನ್‌ ಟ್ರಿಪ್‌ ಅವೆನ್ಯೂದಲ್ಲಿ ಜನಿಸಿದರು.<ref>{{Cite web |url=http://www.suntimes.com/news/metro/1789742,CST-NWS-disney25.article |title=ಆರ್ಕೈವ್ ನಕಲು |access-date=2010-03-09 |archive-date=2009-12-08 |archive-url=https://web.archive.org/web/20091208084208/http://www.suntimes.com/news/metro/1789742,CST-NWS-disney25.article |url-status=dead }}</ref><ref name="disneybio">{{cite web|title=Walt Disney biography|url=http://www.justdisney.com/WaltDisney100/biography01.html|publisher=Just Disney|accessdate=2008-05-21|archivedate=2008-06-05|archiveurl=https://web.archive.org/web/20080605151444/http://www.justdisney.com/WaltDisney100/biography01.html}}</ref> ಇವರ ತಂದೆ [[ಎಲಿಯಾಸ್ ಡಿಸ್ನಿ]] [[ಐರಿಷ್‌-ಕೆನಡಿಯನ್‌]] ಸಂಜಾತರಾಗಿದ್ದರು, ಹಾಗೂ, ತಾಯಿ [[ಫ್ಲೊರಾ ಕ್ಯಾಲ್‌ ಡಿಸ್ನಿ]] [[ಜರ್ಮನ್‌-ಅಮೆರಿಕನ್‌]] ಸಂಜಾತೆಯಾಗಿದ್ದರು. ಐರ್ಲೆಂಡ್‌ನ [[ಕೌಂಟಿ ಕಿಲ್ಕೆನಿ]]ಯಲ್ಲಿರುವ [[ಗೋರಾನ್‌]]ನಿಂದ ವಾಲ್ಟ್‌ ಡಿಸ್ನಿಯ ಪೂರ್ವಜರು ಅಮೆರಿಕಾಗೆ ವಲಸೆ ಹೋಗಿದ್ದರು. ವಾಲ್ಟ್‌ ಡಿಸ್ನಿಯವರ ಮುತ್ತಜ್ಜ ಅರಂಡೇಲ್‌ ಎಲಿಯಾಸ್‌ ಡಿಸ್ನಿ ೧೮೦೧ರಲ್ಲಿ ಐರ್ಲೆಂಡ್‌ನ ಕಿಲ್ಕೆನಿಯಲ್ಲಿ ಜನಿಸಿದ್ದರು. [[ಫ್ರಾನ್ಸ್‌]] ಮೂಲದವರಾಗಿದ್ದ ಹ್ಯೂಸ್‌ ಮತ್ತು ಅವರ ಪುತ್ರ ರಾಬರ್ಟ್‌ ಡಿ'[[ಇಸಿಗ್ನಿ]]ಯ ವಂಶದವರಾಗಿದ್ದರು. ಇವರಿಬ್ಬರೂ [[1066]]ರಲ್ಲಿ [[ವಿಲಿಯಮ್‌ ದಿ ಕಾಂಕ್ವರರ್‌]] ಜೊತೆ [[ಇಂಗ್ಲೆಂಡ್‌]]ಗೆ ಪ್ರಯಾಣಿಸಿದ್ದರು.<ref>{{cite book|title=Disneyland Paris|publisher=[[Michelin]]|date=2002-08-07|isbn=2060480027|page=38}}</ref> . ಡಿ-ಇಸಿಗ್ನಿ ಎಂಬ ಕೊನೆಯ ಹೆಸರು [[ಆಂಗ್ಲೀಕೃತವಾಗಿ]] ''ಡಿಸ್ನಿ'' ಎಂದಾಯಿತು. ಈ ಕುಟುಂಬವು [[ಲಿಂಕನ್‌ಷೈರ್‌]] ಕೌಂಟಿಯಲ್ಲಿನ [[ಲಿಂಕನ್‌]] ನಗರದ ದಕ್ಷಿಣದಲ್ಲಿರುವ [[ನಾರ್ಟನ್‌ ಡಿಸ್ನಿ]] ಗ್ರಾಮದಲ್ಲಿ ವಾಸ್ತವ್ಯ ಹೂಡಿತು. ವಾಲ್ಟ್‌ ಡಿಸ್ನಿಯವರ ತಂದೆ [[ಎಲಿಯಾಸ್‌ ಡಿಸ್ನಿ]] ತಮ್ಮ ಔದ್ಯೋಗಿಕ ನೆಲೆ ಕಂಡುಕೊಳ್ಳಲು, ೧೮೭೮ರಲ್ಲಿ ಕೆನಡಾ ದೇಶದ [[ಓಂಟಾರಿಯೊದ ಹ್ಯೂರಾನ್‌ ಕೌಂಟಿ]]ಯಿಂದ ಅಮೆರಿಕಾ ಸಂಯುಕ್ತ ಸಂಸ್ಥಾನದ [[ಕ್ಯಾಲಿಫೊರ್ನಿಯಾ]]ಗೆ ವಲಸೆಹೋದರು. ಅಂತಿಮವಾಗಿ, ಅವರು ತಮ್ಮ ಹೆತ್ತವರೊಂದಿಗೆ ೧೮೮೪ರ ವರೆಗೆ [[ಕನ್ಸಸ್‌ನ ಎಲ್ಲಿಸ್‌]] ಬಳಿ ಕೃಷಿ ಕೆಲಸ ಮಾಡಿಕೊಂಡಿದ್ದರು. [[ಯೂನಿಯನ್‌ ಪೆಸಿಫಿಕ್‌ ರೇಲ್ರೋಡ್‌]] ಸಂಸ್ಥೆಯಲ್ಲಿ ಅವರು ಕೆಲಸ ಮಾಡಿದರು. ೧ ಜನವರಿ ೧೮೮೮ರಂದು [[ಫ್ಲಾರಿಡಾದ ಆಕ್ರಾನ್‌]]ನಲ್ಲಿ [[ಫ್ಲೋರಾ ಕ್ಯಾಲ್‌]]ರನ್ನು ವಿವಾಹವಾದರು. 1890ರಲ್ಲಿ ಕುಟುಂಬವು [[ಇಲಿನಾಯ್ಸಿನಲ್ಲಿರುವ ಶಿಕಾಗೊ]] ನಗರಕ್ಕೆ ಸ್ಥಳಾಂತರಗೊಂಡಿತು.<ref name="gabler7">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 7.</ref> ಇಲ್ಲಿ ಎಲಿಯಾಸ್‌ರ ಸಹೋದರ ರಾಬರ್ಟ್‌ ವಾಸಿಸುತ್ತಿದ್ದರು.<ref name="gabler7"/> ತಮ್ಮ ಆರಂಭಿಕ ಜೀವನದಲ್ಲಿ ರಾಬರ್ಟ್‌ ಅವರು ಎಲಿಯಾಸ್‌ರಿಗೆ ಆರ್ಥಿಕ ನೆರವು ನೀಡುತ್ತಿದ್ದರು.<ref name="gabler7"/> ೧೯೦೬ರಲ್ಲಿ ವಾಲ್ಟ್‌ ನಾಲ್ಕು ವರ್ಷದ ಹುಡುಗನಾಗಿದ್ದಾಗ, ಕುಟುಂಬವು [[ಮಿಸ್ಸೋರಿಯ ಮಾರ್ಸೆಲೀನ್‌]]ನಲ್ಲಿರುವ ಒಂದು ತೋಟದ ಮನೆಗೆ ಸ್ಥಳಾಂತರಗೊಂಡಿತು.<ref name="gabler4">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 9-10.</ref> ಅವರ ಸಹೋದರ ರಾಯ್‌ ಆಗ ತಾನೇ ಕೃಷಿ ಜಮೀನನ್ನು ಕೊಂಡುಕೊಂಡಿದ್ದರು.<ref name="gabler4"/> ಮಾರ್ಸೆಲೀನ್‌ನಲ್ಲಿರುವಾಗ ವಾಲ್ಟ್‌ ಡಿಸ್ನಿ ಚಿತ್ರಕಲೆಯತ್ತ ತಮ್ಮ ಒಲವು ಬೆಳೆಸಿಕೊಂಡರು.<ref name="gabler15">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 15.</ref> ಅವರ ನೆರೆಹೊರೆಯವರಾಗಿದ್ದ 'ಡಾಕ್‌' ಷೆರ್ವುಡ್‌ ಎಂಬ ನಿವೃತ್ತ ವೈದ್ಯರು, 'ರುಪರ್ಟ್‌' ಎಂಬ ತಮ್ಮ ಕುದುರೆಯ ಚಿತ್ರಗಳನ್ನು ರಚಿಸಲು ವಾಲ್ಟ್‌ ಡಿಸ್ನಿಯವರಿಗೆ ಹಣ ನೀಡುತ್ತಿದ್ದರು.<ref name="gabler15"/> (ಷೆರ್ವುಡ್‌ ಅಮೆರಿಕದ ಖ್ಯಾತ ನಾಟಕಕಾರ) ಮಾರ್ಸೆಲೀನ್‌ ಮೂಲಕ [[ಅಟ್ಚಿಸನ್‌, ಟೊಪೆಕಾ ಮತ್ತು ಸ್ಯಾಂಟಾ ಫೀ ರೇಲ್ವೆ]] ಹಾದುಹೋಗುವುದನ್ನು ಗಮನಿಸುತ್ತಿದ್ದ ವಾಲ್ಟ್‌ ಡಿಸ್ನಿಯವರು ರೈಲುಗಾಡಿಗಳತ್ತ ಸಹ ತಮ್ಮ ಒಲವು ಬೆಳೆಸಿಕೊಂಡರು. ಬರುವ ರೈಲನ್ನು ಪರೀಕ್ಷಿಸಲು ಅವರು ರೈಲು ಹಳಿಯ ಮೇಲೆ ತಮ್ಮ ಕಿವಿಯನ್ನಿಟ್ಟು ಸದ್ದನ್ನು ಆಲಿಸುತ್ತಿದ್ದರು.<ref name="disneybio"/> ನಂತರ ರೈಲು ಚಾಲಕ, ತಮ್ಮ 'ಚಿಕ್ಕಪ್ಪ' ಇಂಜಿನಿಯರ್‌ ಮೈಕಲ್‌ ಮಾರ್ಟಿನ್‌ರನ್ನು ಭೇಟಿಯಾಗುವ ಕಾತುರದಲ್ಲಿರುತ್ತಿದ್ದರು. ಡಿಸ್ನಿ ಕುಟುಂಬವು ನಾಲ್ಕು ವರ್ಷಗಳ ಕಾಲ ಮಾರ್ಸೆಲೀನ್‌ನಲ್ಲಿಯೇ ಉಳಿದುಕೊಂಡ <ref>{{cite web|accessdate=2008-05-21|url=http://www.waltdisneymuseum.org/|title=Walt Disney Hometown Museum|publisher=Walt Disney Museum}}</ref> ನಂತರ ೧೯೧೧ರಲ್ಲಿ [[ಕನ್ಸಾಸ್‌ ಸಿಟಿ]]ಗೆ ಸ್ಥಳಾಂತರಗೊಂಡಿತು.<ref name="gabler19">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 18.</ref> ವಾಲ್ಟ್‌ ಮತ್ತು ತಮ್ಮ ಕಿರಿಯ ಸಹೋದರಿ ರೂತ್‌ ಅಲ್ಲಿ ಬೆಂಟನ್‌ ಗ್ರ್ಯಾಮರ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ವಾಲ್ಟ್‌ ; ವಾಲ್ಟರ್‌ ಫೀಫರ್‌ ಅವರನ್ನು ಭೇಟಿಯಾದರು. ಫೀಫರ್‌ ಕುಟುಂಬವು ರಂಗಮಂದಿರ ಚಟುವಟಿಕೆಗಳಲ್ಲಿ ಆಸಕ್ತವಾಗಿತ್ತು. ಈ ಕುಟುಂಬವು ಗೀತ-ನಾಟಕಗಳು ಮತ್ತು ಚಲನಚಿತ್ರಗಳ ಪ್ರಪಂಚಕ್ಕೆ ವಾಲ್ಟ್‌ ಡಿಸ್ನಿಯವರನ್ನು ಪರಿಚಯಿಸಿತು. ಅದಾದ ನಂತರ, ವಾಲ್ಟ್‌ ತಮ್ಮ ಹೆಚ್ಚು ಸಮಯವನ್ನು ಮನೆಯ ಬದಲಿಗೆ ಫೀಫರ್ ಕುಟುಂಬದೊಡನೆಯೇ ಕಳೆಯುತ್ತಿದ್ದರು.<ref>{{harvnb|Thomas|1994|pp=33–41}}</ref> ಈ ಸಮಯ, ಬಾಲಕ ವಾಲ್ಟ್ ಡಿಸ್ನಿ [[ಕನ್ಸಸ್‌ ಸಿಟಿ ಆರ್ಟ್‌ ಇನ್‌ಸ್ಟಿಟ್ಯೂಟ್‌]]ನಲ್ಲಿ ಪ್ರತಿ ಶನಿವಾರದ ಕಲಾಭ್ಯಾಸದ ತರಗತಿಗಳಿಗೆ ಹಾಜರಾಗುತ್ತಿದ್ದನು.<ref>{{Cite web |url=http://kchistory.org/cdm4/item_viewer.php?CISOROOT=/Biographies&CISOPTR=31&CISOBOX=1&REC=2 |title=ಚಲನಚಿತ್ರ ನಿರ್ಮಾಪಕ ವಾಲ್ಟ್ ಡಿಸ್ನಿಯವರ ಜೀವನಚರಿತ್ರೆ - kchistory.org - 14 ಸೆಪ್ಟೆಂಬರ್‌ 2009ರಂದು ಪುನರ್ಪಡೆದದ್ದು |access-date=2024-05-07 |archive-date=2016-10-26 |archive-url=https://web.archive.org/web/20161026170758/http://kchistory.org/cdm4/item_viewer.php?CISOROOT=/Biographies&CISOPTR=31&CISOBOX=1&REC=2 |url-status=dead }}</ref> === ಹದಿಹರೆಯದ ವರ್ಷಗಳು === left|thumb|ಮೊದಲನೆಯ ವಿಶ್ವಸಮರದ ಸಂದರ್ಭದಲ್ಲಿ ಆಂಬುಲೆನ್ಸ್‌ ಚಾಲಕರಾಗಿ ವಾಲ್ಟ್‌ ಡಿಸ್ನಿ. 1917ರಲ್ಲಿ, ಎಲಿಯಾಸ್‌ ಶಿಕಾಗೊದಲ್ಲಿರುವ ಒ-ಝೆಲ್‌ ಜೆಲ್ಲಿ ಕಾರ್ಖಾನೆಯ ಉದ್ಯಮ ಷೇರ್‌ಗಳನ್ನು ಪಡೆದುಕೊಂಡರು. ಇದರ ಫಲವಾಗಿ, ಡಿಸ್ನಿ ಕುಟುಂಬವು [[ಶಿಕಾಗೊ]]ಗೆ ಮರಳಿತು.<ref name="gabler30">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 30.</ref> ಅಂತಹ ಕುಸಿತದ ಕಾಲದಲ್ಲೂ, ವಾಲ್ಟ್‌ ಡಿಸ್ನಿ ತಮ್ಮ ಮೊದಲ ವರ್ಷದ ವ್ಯಾಸಂಗವನ್ನು [[ಮೆಕಿನ್ಲೇ ಪ್ರೌಢಶಾಲೆ]]ಯಲ್ಲಿ ಆರಂಭಿಸಿ, [[ಶಿಕಾಗೊ ಆರ್ಟ್‌ ಇನ್‌ಸ್ಟಿಟ್ಯೂಟ್‌]]ನ ರಾತ್ರಿಯ ವೇಳೆಯ ತರಗತಿಗಳಿಗೆ ಹಾಜರಾದರು.<ref>{{harvnb|Thomas|1994|pp= 42–43}}</ref> ವಾಲ್ಟ್‌ ಡಿಸ್ನಿ, ಶಾಲೆಯ ವಾರ್ತಾಪತ್ರಿಕೆಗೆ ವ್ಯಂಗ್ಯಚಿತ್ರಕಾರರಾದರು. ಅವರ ವ್ಯಂಗ್ಯಚಿತ್ರಗಳು ದೇಶಭಕ್ತಿ ಸ್ಪುರಿಸುವಲ್ಲಿ ಪ್ರಾಧಾನ್ಯತೆ ಪಡೆದು, [[ಮೊದಲನೆಯ ವಿಶ್ವಸಮರ]]ದ ಮೇಲೆ ಕೇಂದ್ರೀಕೃತವಾಗಿದ್ದವು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ವಾಲ್ಟ್‌ ಡಿಸ್ನಿ [[ಭೂಸೇನೆ]]ಗೆ ಸೇರಲು ಪ್ರೌಢಶಾಲಾ ವ್ಯಾಸಂಗ ಸ್ಥಗಿತಗೊಳಿಸಿದರು. ಆದರೆ ವಯೋಮಿತಿಗಿಂತಲೂ ಅವರದ್ದು ಕಡಿಮೆ ವಯಸ್ಸಿದ್ದ ಕಾರಣ, ಭೂಸೇನೆಯು ವಾಲ್ಟ್‌ರ ಅರ್ಜಿಯನ್ನು ತಿರಸ್ಕರಿಸಿತು.<ref name="gabler36">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 36.</ref> ಭೂಸೇನೆಯಿಂದ ತಿರಸ್ಕೃತಗೊಂಡ ನಂತರ ವಾಲ್ಟ್ ಮತ್ತು ತಮ್ಮ ಮಿತ್ರರಲ್ಲೊಬ್ಬರೊಡಗೂಡಿ [[ರೆಡ್‌ ಕ್ರಾಸ್‌]] ಸಂಸ್ಥೆಗೆ ಸೇರಲು ನಿರ್ಧರಿಸಿದರು.<ref name="gabler37">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 37.</ref> ಅವರು ರೆಡ್‌ ಕ್ರಾಸ್‌ ಸೇರಿದ ಕೂಡಲೇ, ಒಂದು ವರ್ಷದ ಕಾಲ ಅವರನ್ನು ಫ್ರಾನ್ಸ್‌ಗೆ ಕಳುಹಿಸಲಾಯಿತು. 11 ನವೆಂಬರ್‌ 1918ರಂದು ಕದನ ವಿರಾಮಕ್ಕೆ ಸಹಿ ಹಾಕಿದ ನಂತರ ವಾಲ್ಟ್‌ ಆಂಬುಲೆನ್ಸ್‌ ಚಾಲಕರಾಗಿ ಸೇವೆ ಸಲ್ಲಿಸಿದರು.<ref name="gabler380">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 38.</ref> ಶಿಕಾಗೊ ಒ-ಝೆಲ್‌ ಉದ್ದಿಮೆಯ ಹೊರಗೆ ನೌಕರಿಯನ್ನು ಅರಸಿ ಹೊರಟ ವಾಲ್ಟ್‌,<ref name="gabler42">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 42.</ref> 1919ರಲ್ಲಿ ಮನೆ ಬಿಟ್ಟು ತಮ್ಮ ಕಲಾ ವೃತ್ತಿ ಆರಂಭಿಸಲು ಕನ್ಸಸ್‌ ಸಿಟಿಗೆ ಸ್ಥಳಾಂತರವಾದರು.<ref name="gabler44">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 44.</ref> ಮೊದಲಿಗೆ ಒಬ್ಬ ನಟ ಅಥವಾ ಪತ್ರಿಕಾ ಕಲಾವಿದನಾಗಬಯಸಿದ ವಾಲ್ಟ್‌, ಪತ್ರಿಕಾರಂಗದಲ್ಲಿ ರಾಜಕೀಯ ವಿಡಂಬನಾಚಿತ್ರಗಳು (ವ್ಯಂಗ್ಯಚಿತ್ರಗಳು) ಮತ್ತು ಸರಣಿ ವ್ಯಂಗ್ಯಚಿತ್ರಗಳನ್ನು ರಚಿಸಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ನಿರ್ಧರಿಸಿದರು. ಆದರೆ, ಯಾರೂ ಸಹ ವಾಲ್ಟ್‌ರನ್ನು ಒಬ್ಬ ಕಲಾವಿದರಾಗಿ ಅಥವಾ ಆಂಬುಲೆನ್ಸ್‌ ಚಾಲಕರಾಗಿ ಕೆಲಸಕ್ಕೆ ನೇಮಿಸಿಕೊಳ್ಳಲು ನಿರಾಕರಿಸಿದಾಗ, ಅದೇ ಬಡಾವಣೆಯ ಬ್ಯಾಂಕ್‌ ನೌಕರನಾಗಿದ್ದ ಸಹೋದರ [[ರಾಯ್]]‌, ತಮ್ಮ ಸಹೋದ್ಯೋಗಿಯೊಬ್ಬರ ಮೂಲಕ ವಾಲ್ಟ್‌ರಿಗೆ ಪೆಸ್ಮೆನ್‌-ರೂಬಿನ್‌ ಆರ್ಟ್‌ ಸ್ಟೂಡಿಯೊದಲ್ಲಿ ತಾತ್ಕಾಲಿಕ ನೌಕರಿ ಕೊಡಿಸಿದರು.<ref name="gabler44"/> ಪೆಸ್ಮೆನ್‌-ರೂಬಿನ್‌ನಲ್ಲಿ ವಾಲ್ಟ್‌ ಡಿಸ್ನಿ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಚಲನಚಿತ್ರಮಂದಿರಗಳಿಗಾಗಿ ಜಾಹೀರಾತುಗಳನ್ನು ಸೃಷ್ಟಿಸಿದರು.<ref name="gabler45">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 45.</ref> ಇಲ್ಲಿ ಅವರು [[ಯುಬಿ ಐವರ್ಕ್ಸ್‌]] ಎಂಬೊಬ್ಬ ವ್ಯಂಗ್ಯಚಿತ್ರಕಾರರನ್ನು ಭೇಟಿಯಾದರು.<ref name="gabler46">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 46.</ref> ಪೆಸ್ಮೆನ್‌-ರುಬಿನ್‌ ಆರ್ಟ್‌ ಸ್ಟುಡಿಯೊದಲ್ಲಿ ತಮ್ಮ ಕಾಲಾವಧಿ ಮುಗಿಸಿ ಹೊರಬಂದಾಗ ಇಬ್ಬರಿಗೂ ನೌಕರಿಯಿರಲಿಲ್ಲ. ಇಬ್ಬರೂ ತಮ್ಮದೇ ವಾಣಿಜ್ಯ ಉದ್ದೇಶದ ಸಂಸ್ಥೆ ಆರಂಭಿಸಲು ನಿರ್ಧರಿಸಿದರು.<ref name="gabler48">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 48.</ref> ಜನವರಿ 1920ರಲ್ಲಿ, ವಾಲ್ಟ್‌ ಡಿಸ್ನಿ ಮತ್ತು ಯುಬಿ ಐವರ್ಕ್ಸ್‌ ಸೇರಿ 'ಐವರ್ಕ್ಸ್‌-ಡಿಸ್ನಿ ಕಮರ್ಷಿಯಲ್‌ ಆರ್ಟಿಸ್ಟ್ಸ್‌' ಎಂಬ ಅಲ್ಪಾಯುಷ್ಯದ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಆದರೂ, ಆರಂಭಿಕ ಕಷ್ಟಗಳನ್ನು ಎದುರಿಸಿದ ವಾಲ್ಟ್‌ ಡಿಸ್ನಿ ತಾತ್ಕಾಲಿಕವಾಗಿ ಕನ್ಸಸ್‌ ಸಿಟಿಗೆ ತೆರಳಿ, ಅಲ್ಲಿದ್ದ ಕನ್ಸಸ್‌ ಸಿಟಿ ಫಿಲ್ಮ್‌ ಆಡ್‌ ಕಂಪೆನಿಯಲ್ಲಿ ನೌಕರಿ ಮಾಡಿ ಹಣ ಸಂಪಾದಿಸತೊಡಗಿದರು. ಉದ್ದಿಮೆಯನ್ನು ಒಬ್ಬರೇ ಸಮರ್ಪಕವಾಗಿ ನಡೆಸಿಕೊಂಡು ಹೋಗಲು ಅಸಮರ್ಥರಾದ ಐವರ್ಕ್ಸ್‌ ಆ ಕೂಡಲೇ ವಾಲ್ಟ್‌ ಡಿಸ್ನಿಯ ಸಹೋದ್ಯೋಗಿಯಾದರು.<ref name="gabler51">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 51.</ref> ಕನ್ಸಸ್‌ ಸಿಟಿ ಫಿಲ್ಮ್‌ ಆಡ್‌ ಕಂಪನಿಯ ಉದ್ಯಮಿಯಾಗಿ ವಾಲ್ಟ್‌ [[ಕಟೌಟ್ ಆನಿಮೇಷನ್‌]] ಗಳನ್ನು ವಾಣಿಜ್ಯ ಆಧಾರಿತ ಜಾಹೀರಾತುಗಳನ್ನು ನಿರ್ಮಿಸುತ್ತಿದ್ದರು. ಇದರ ಫಲವಾಗಿ, ಅನಿಮೇಷನ್‌ ಕ್ಷೇತ್ರದಲ್ಲಿ ವಾಲ್ಟ್‌ ಆಸಕ್ತಿ ವಹಿಸಿ, ತಾವೂ ಒಬ್ಬ ಆನಿಮೇಟರ್‌ ಆಗಲು ನಿರ್ಧರಿಸಿದರು.<ref name="gabler62">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 52.</ref> ವಾಲ್ಟ್‌ ಮನೆಯಲ್ಲಿ ಪ್ರಯೋಗಗಳನ್ನು ನಡೆಸಲು ಅನುಕೂಲವಾಗುವಂತೆ, ಜಾಹೀರಾತು ಸಂಸ್ಥೆಯ ಮಾಲೀಕ ಎ. ವಿ. ಕಾಗರ್‌, ತಮ್ಮ ಕ್ಯಾಮೆರಾವನ್ನು ವಾಲ್ಟ್‌ ಡಿಸ್ನಿಗೆ ಎರವಲು ನೀಡಿದರು. 'ಆನಿಮೇಟೆಡ್‌ ಕಾರ್ಟೂನ್ಸ್‌: ಹೌ ದೇ ಆರ್‌ ಮೇಡ್‌, ದೇರ್‌ ಆರಿಜಿನ್‌ ಅಂಡ್‌ ಡೆವೆಲಪ್ಮೆಂಟ್‌' ಎಂಬ ಎಡ್ವಿನ್‌ ಲುಟ್ಜ್‌ರ ಗ್ರಂಥವನ್ನು ಓದಿದ ವಾಲ್ಟ್‌ ಡಿಸ್ನಿಗೆ, ತಾವು ಕಾಗರ್‌ಗಾಗಿ ಮಾಡುತ್ತಿದ್ದ ಕಟೌಟ್‌ ಆನಿಮೇಷನ್‌ನ ಬದಲಿಗೆ ಸೆಲ್‌ ಆನಿಮೇಷನ್‌ ಬಹಳ ಭರವಸೆ ಮೂಡಿಸುವಂಥದ್ದು ಎಂಬುದು ಅರಿವಾಯಿತು. ತಮ್ಮದೇ ಆದ ಆನಿಮೇಷನ್‌ ಉದ್ದಿಮೆಯನ್ನು ಆರಂಭಿಸಲು ನಿರ್ಧರಿಸಿದ ವಾಲ್ಟ್‌,<ref name="gabler56">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 56.</ref> ಕನ್ಸಸ್‌ ಸಿಟಿ ಫಿಲ್ಮ್‌ ಆಡ್‌ ಕಂಪೆನಿಯ ಸಹೋದ್ಯೋಗಿ [[ಫ್ರೆಡ್‌ ಹಾರ್ಮನ್‌]]ರನ್ನು ತಮ್ಮ ಮೊದಲ ನೌಕರರನ್ನಾಗಿ ನೇಮಿಸಿಕೊಂಡರು.<ref name="gabler56"/> ಕನ್ಸಸ್‌ ಸಿಟಿ ವಲಯದಲ್ಲೇ ಅತಿ ಜನಪ್ರಿಯ 'ಷೋಮ್ಯಾನ್‌' ಆಗಿದ್ದ ಸ್ಥಳೀಯ ಚಿತ್ರಮಂದಿರದ ಮಾಲೀಕ ಫ್ರ್ಯಾಂಕ್‌ ನ್ಯೂಮನ್‌ರೊಂದಿಗೆ ವಾಲ್ಟ್‌ ಒಪ್ಪಂದ ಮಾಡಿಕೊಂಡರು.<ref name="gabler57">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 57.</ref> ಇದರಂತೆ, 'ಲಾಫ್‌-ಒ-ಗ್ರ್ಯಾಮ್ಸ್‌' ಎಂಬ ತಮ್ಮ ವ್ಯಂಗ್ಯಚಿತ್ರಗಳನ್ನು ಸ್ಥಳೀಯ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು.<ref name="gabler57"/> === ಲಾಫ್‌-ಒ-ಗ್ರ್ಯಾಮ್‌ ಸ್ಟುಡಿಯೊ === [[File:Newman Laugh-O-Gram (1921).webm|thumb|thumbtime=2|upright=1.5|''Newman Laugh-O-Gram'' (1921)]] 'ನ್ಯೂಮನ್‌ ಲಾಫ್‌-ಒ-ಗ್ರ್ಯಾಮ್ಸ್‌' ಎಂದು ಪ್ರಸ್ತುತಪಡಿಸಿದ <ref name="gabler57"/> ವಾಲ್ಟ್‌ ಡಿಸ್ನಿಯವರ ವ್ಯಂಗ್ಯಚಿತ್ರಗಳು ಕನ್ಸಸ್‌ ಸಿಟಿ ವಲಯದಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿದವು.<ref name="gabler58">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 58.</ref> ಈ ಯಶಸ್ಸಿನ ಮೂಲಕ, ವಾಲ್ಟ್‌ ಡಿಸ್ನಿ '[[ಲಾಫ್‌-ಒ-ಗ್ರ್ಯಾಮ್‌]]' ಎಂಬ ಹೆಸರಿನ ತಮ್ಮದೇ ಸ್ಟುಡಿಯೊವನ್ನು ಸ್ವಾಧೀನಕ್ಕೆ ಪಡೆಯಲು ಸಮರ್ಥರಾದರು.<ref name="gabler64">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 64.</ref> ಫ್ರೆಡ್‌ ಹಾರ್ಮನ್‌ರ ಸಹೋದರ [[ಹಗ್‌ ಹಾರ್ಮನ್]]‌, [[ರುಡಾಲ್ಫ್‌ ಐಸಿಂಗ್‌]] ಮತ್ತು ವಾಲ್ಟ್‌ರ ಆಪ್ತ ಸ್ನೇಹಿತ [[ಯುಬಿ ಐವರ್ಕ್ಸ್‌]] ಸೇರಿದಂತೆ ಹೆಚ್ಚುವರಿ ಆನಿಮೇಟರ್‌ಗಳನ್ನು ನೇಮಿಸಿಕೊಂಡರು.<ref name="gabler6471">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 64-71.</ref> ದುರಾದೃಷ್ಟವೆಂದರೆ, ತಮ್ಮ ಉದ್ಯೋಗಿಗಳಿಗೆ ಅತಿ ಹೆಚ್ಚು ಪ್ರಮಾಣದ ವೇತನಗಳನ್ನು ನೀಡುವುದರಿಂದಾಗಿ ಸ್ಟುಡಿಯೊದ ಲಾಭದ ಗಳಿಕೆಯಲ್ಲಿ ಹೆಚ್ಚಿಗೇನೂ ಉಳಿಯಲಿಲ್ಲ. ಹಣಕಾಸು ನಿರ್ವಹಣೆ ವಾಲ್ಟ್‌ ಡಿಸ್ನಿಯವರಿಗೆ ದುಸ್ತರದ ಕೆಲಸವಾಯಿತು.<ref name="gabler68">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 68.</ref> ಇದರ ಪರಿಣಾಮವಾಗಿ, ಸ್ಟುಡಿಯೊದ ಸಾಲದ ಹೊರೆ ಹೆಚ್ಚಾಗಿ ದಿವಾಳಿ ಸ್ಥಿತಿ ತಲುಪಿ, ಮುಚ್ಚಬೇಕಾಯಿತು.<ref name="gabler72"/> ನಂತರ, ವಾಲ್ಟ್‌ ಡಿಸ್ನಿ ಕ್ಯಾಲಿಫೊರ್ನಿಯಾದಲ್ಲಿರುವ, ಚಲನಚಿತ್ರದ ರಾಜಧಾನಿಯೆನ್ನಲಾದ ಹಾಲಿವುಡ್‌ನಲ್ಲಿ ಒಂದು ಸ್ಟುಡಿಯೊ ಸ್ಥಾಪಿಸುವ ಕನಸು ಕಂಡರು.<ref name="gabler76">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 75.</ref> === ಹಾಲಿವುಡ್‌ === ಹಾಲಿವುಡ್‌ನಲ್ಲಿ ವ್ಯಂಗ್ಯಚಿತ್ರದ ಸ್ಟುಡಿಯೊ ಸ್ಥಾಪಿಸಲು, ವಾಲ್ಟ್‌ ಡಿಸ್ನಿ ಮತ್ತು ಅವರ ಸಹೋದರರು ಹಣ ಕ್ರೋಢೀಕರಿಸಿದರು.<ref name="gabler78">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 78.</ref> ಕನ್ಸಸ್‌ ಸಿಟಿಯಲ್ಲಿರುವಾಗಲೇ ಆರಂಭಗೊಳಿಸಿದ ಅವರ ಹೊಸ ಚಲನಚಿತ್ರ [[ಆಲೀಸ್‌ ಕಾಮೆಡೀಸ್‌]]ಗಾಗಿ ಅವರಿಗೆ ವಿತರಕರ ಅಗತ್ಯವಿತ್ತು.<ref name="gabler72">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 72.</ref> ಆದರೆ ಅವರಿಗೆ ವಿತರಕರು ಲಭಿಸಲಿಲ್ಲ. ಅವರು ನ್ಯೂಯಾರ್ಕ ವಿತರಕಿ [[ಮಾರ್ಗರೆಟ್‌ ವಿಂಕ್ಲರ್‌]]ರಿಗೆ ಅಪೂರ್ಣ ಪ್ರತಿಯನ್ನು ಕಳುಹಿಸಿದರು. ಮಾರ್ಗರೆಟ್‌ ಕೂಡಲೇ ವಾಲ್ಟ್‌ಗೆ ಪ್ರತಿಕ್ರಿಯಿಸಿದರು. ''ಆಲೀಸ್‌ ವಂಡರ್ಲೆಂಡ್‌'' ಆಧಾರಿತ ಸಾಹಸ-ಪ್ರಧಾನ/ಆನಿಮೇಟೆಡ್‌ ಕಿರುಚಿತ್ರಗಳ ವಿತರಣೆಗಾಗಿ ಒಂದು ಒಪ್ಪಂದ ಮಾಡೋಣವೆಂದು ಮಾರ್ಗರೆಟ್‌ ಪ್ರಸ್ತಾಪಿಸಿದರು.<ref name="gabler80">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 80.</ref> ==== ಆಲೀಸ್‌ ಕಾಮೆಡೀಸ್‌ ==== ವಾಲ್ಟ್‌ ಡಿಸ್ನಿ ಕೋರಿಕೆಯ ಮೇರೆಗೆ, ''ಆಲೀಸ್‌ ವಂಡರ್ಲೆಂಡ್‌'' ನ 'ಲೈವ್‌ ಆಕ್ಷನ್‌ ಸ್ಟಾರ್‌' [[ವರ್ಜಿನಿಯಾ ಡೇವಿಸ್‌]], ಐವರ್ಕ್ಸ್‌ ಹಾಗೂ ಅವರವರ ಕುಟುಂಬಗಳನ್ನು ಕನ್ಸಸ್‌ ಸಿಟಿಯಿಂದ [[ಹಾಲಿವುಡ್‌]]ಗೆ ಸ್ಥಳಾಂತರಿಸಲಾಯಿತು. ಇದು [[ಡಿಸ್ನಿ ಬ್ರದರ್ಸ್‌ ಸ್ಟುಡಿಯೊ]]ದ (ಕಲಾಭವನದ)ಆರಂಭದ ಹಂತವಾಗಿತ್ತು. ಇದು [[ಸಿಲ್ವರ್‌ ಲೇಕ್‌ ಜಿಲ್ಲೆ]]ಯ ಹೈಪರಿಯನ್‌ ಅವೆನ್ಯೂ ರಸ್ತೆಯಲ್ಲಿ ಸ್ಥಾಪಿಸಲಾಗಿದ್ದು, 1939 ತನಕ ಅಲ್ಲಿಯೇ ಇತ್ತು. (ರಜತ ಪರದೆ)ಸೆಲ್ಯುಲಾಯ್ಡ್‌ ಮೇಲೆ ಶಾಯಿ ಮತ್ತು ಬಣ್ಣದ ಕಾರ್ಯ ಮಾಡಲು ವಾಲ್ಟ್‌ ಡಿಸ್ನಿ [[ಲಿಲ್ಲಿಯನ್‌ ಬೌಂಡ್ಸ್‌]] ಎಂಬ ಯುವತಿಯನ್ನು 1925ರಲ್ಲಿ ನೇಮಿಸಿಕೊಂಡರು. ಸ್ವಲ್ಪಕಾಲ ವಿಹರಿಸಿದ ನಂತರ, ಇವರಿಬ್ಬರೂ ಅದೇ ವರ್ಷ ವಿವಾಹವಾದರು. ''[[ಆಲೀಸ್‌ ಕಾಮೆಡೀಸ್‌]]'' ಹೊಸ ಸರಣಿಯು ಪರವಾಗಿಲ್ಲ ಎನ್ನುವಷ್ಟು ಯಶಸ್ವಿಯಾಯಿತು. ಇದರಲ್ಲಿ [[ಡಾನ್‌ ಒ'ಡೇ]] ಮತ್ತು ಮ್ಯಾರ್ಗೀ ಗೇ ಇಬ್ಬರೂ ಆಲೀಸ್‌ ಪಾತ್ರ ವಹಿಸಿದರು. ಲೊಯಿಸ್‌ ಹಾರ್ಡ್ವಿಕ್‌ ಸಹ ಕೆಲದಿನ ಆಲೀಸ್‌ ಪಾತ್ರ ವಹಿಸಿದರು. ಈ ಸರಣಿಯು 1927ರಲ್ಲಿ ಅಂತ್ಯಗೊಂಡಾಗ, ಆನಿಮೇಟ್‌ ಆಗಿದ್ದ ಪಾತ್ರಗಳ ಮೇಲೆ ದೃಷ್ಟಿ ಕೇಂದ್ರೀಕೃತವಾಗಿತ್ತು. ಅದರಲ್ಲೂ ವಿಶಿಷ್ಟವಾಗಿ, ಲೈವ್‌-ಆಕ್ಷನ್‌ ಆಲೀಸ್‌ ಬದಲಿಗೆ, ಜೂಲಿಯಸ್‌ ಎಂಬ ಒಂದು ಮಾರ್ಜಾಲದ ಮೇಲೆಕಣ್ಣು ಬಿದ್ದಿತ್ತು. ಇದು [[ಫೆಲಿಕ್ಸ್‌ ದಿ ಕ್ಯಾಟ್‌]] ಪಾತ್ರವನ್ನು ಹೋಲುತ್ತಿತ್ತು. ==== ಆಸ್ವಾಲ್ಡ್‌ ದಿ ಲಕಿ ರ‌್ಯಾಬಿಟ್‌ ==== 1927ರಲ್ಲಿ, [[ಚಾರ್ಲ್ಸ್‌ ಬಿ. ಮಿಂಟ್ಜ್‌]] ಮಾರ್ಗರೆಟ್‌ ,ವಿಂಕ್ಲರ್‌ರನ್ನು ವಿವಾಹವಾಗಿ ಅವರ ಉದ್ದಿಮೆಯನ್ನು ತಮ್ಮ ಕೈಗೆತ್ತಿಕೊಂಡಿದ್ದರು. [[ಯುನಿವರ್ಸಲ್‌ ಪಿಕ್ಚರ್ಸ್‌]] ಮೂಲಕ ವಿತರಿಸಲು ಒಂದು ಹೊಸ ಆನಿಮೇಟೆಡ್‌ ಸರಣಿಯ ನಿರ್ಮಾಣವಾಗಲೆಂದು ಆದೇಶಿಸಿದರು. ''[[ಆಸ್ವಾಲ್ಡ್‌ ದಿ ಲಕಿ ರ‌್ಯಾಬಿಟ್‌]]'' ಎಂಬ ಈ ಹೊಸ ಸರಣಿಯು ಬಹಳ ಬೇಗ ಜನಪ್ರಿಯತೆ ಗಳಿಸಿತು. ಐವರ್ಕ್ಸ್‌ ಚಿತ್ರ ಬರೆದು ನಿರ್ಮಿಸಿದ ಆಸ್ವಾಲ್ಡ್‌ ಮೊಲದ ಪಾತ್ರವು ಅಪಾರ ಜನಪ್ರಿಯತೆ ಗಳಿಸಿತು. ಇದರೊಂದಿಗೆ ಡಿಸ್ನಿ ಸ್ಟುಡಿಯೊ ವಿಸ್ತರಿಸಿತು, ವಾಲ್ಟ್‌ ಡಿಸ್ನಿ ಹಾರ್ಮನ್‌, [[ರುಡಾಲ್ಫ್‌ ಐಸಿಂಗ್]]‌, [[ಕಾರ್ಮನ್‌ ಮ್ಯಾಕ್ಸ್‌ವೆಲ್‌]]‌ ಮತ್ತು [[ಫ್ರಿಜ್‌ ಫ್ರೆಲೆಂಗ್‌]] ಇವರನ್ನು ಕನ್ಸಸ್‌ ಸಿಟಿಯಿಂದ ಪುನಃ ನೇಮಿಸಿಕೊಂಡರು. ಫೆಬ್ರವರಿ 1928ರಲ್ಲಿ, ಪ್ರತಿ ಸರಣಿಗೂ ಹೆಚ್ಚಿನ ವೇತನಕ್ಕಾಗಿ ಮಿಂಟ್ಜ್‌ರೊಂದಿಗೆ ಮಾತುಕತೆ ನಡೆಸಲು ವಾಲ್ಟ್‌ ಡಿಸ್ನಿ [[ನ್ಯೂಯಾರ್ಕ್‌]]ಗೆ ಹೋದರು. ಆದರೆ ವಾಲ್ಟ್‌ಗೆ ದೊಡ್ಡ ಆಘಾತ ಕಾದಿತ್ತು. ಮಿಂಟ್ಜ್‌ ತಾವು ಪ್ರತಿ ಸರಣಿಗೂ ವಾಲ್ಟ್‌ ಡಿಸ್ನಿಗೆ ನೀಡಬೇಕಾದ ಶುಲ್ಕವನ್ನು ಕಡಿಮೆಗೊಳಿಸುವರೆಂದರು. ಇಷ್ಟೇ ಅಲ್ಲ, ಹಾರ್ಮನ್‌, ಐಸಿಂಗ್‌, ಮ್ಯಾಕ್ಸ್‌ವೆಲ್‌ ಮತ್ತು ಫ್ರೆಲೆಂಗ್‌ ಸೇರಿದಂತೆ ವಾಲ್ಟ್‌ ಡಿಸ್ನಿಯ ಪ್ರಮುಖ ಆನಿಮೇಟರ್‌ಗಳು ಕರಾರಿನಡಿಯಿದ್ದರೆಂದರು. (ಐವರ್ಕ್ಸ್‌ ಡಿಸ್ನಿ ಸಂಸ್ಥೆಯಿಂದ ಹೊರಬರಲು ನಿರಾಕರಿಸಿದರು). ಒಂದು ವೇಳೆ ವಾಲ್ಟ್‌ ಡಿಸ್ನಿ ನಿರ್ಮಾಣ ಅಗ್ಗದ ಬಜೆಟ್‌ ನಿರ್ಮಾಣಗಳನ್ನು ಒಪ್ಪದಿದ್ದಲ್ಲಿ ಮಿಂಟ್ಜ್‌ ತಮ್ಮ ಸ್ವಂತ ಸ್ಟುಡಿಯೊ ಆರಂಭಿಸುವುದಾಗಿ ಹೇಳಿದರು. ಆಸ್ವಾಲ್ಡ್‌ ಟ್ರೇಡ್‌ಮಾರ್ಕ್‌ ಡಿಸ್ನಿದಲ್ಲ, ಯುನಿವರ್ಸಲ್‌ದಾಗಿತ್ತಂತೆ. ಡಿಸ್ನಿ ಸಂಸ್ಥೆಯ ಅಗತ್ಯವಿಲ್ಲದೆಯೇ ಚಲನಚಿತ್ರಗಳನ್ನು ಮಾಡಬಹುದು ಎಂದು ಮಿಂಟ್ಜ್‌ ಹೇಳಿದರು. ವಾಲ್ಟ್‌ ಡಿಸ್ನಿ ಮಿಂಟ್ಜ್‌ರ ಪ್ರಸ್ತಾಪವನ್ನು ತಿರಸ್ಕರಿಸಿದರು; ತಮ್ಮ ಬಹುತೇಕ ಆನಿಮೇಷನ್‌ ಸಿಬ್ಬಂದಿಯನ್ನು ಕಳೆದುಕೊಂಡರು. ತಮ್ಮ ಸಿಬ್ಬಂದಿ ವರ್ಗದಲ್ಲಿ ಬಹುಮಂದಿ ತಮ್ಮ ಸಂಸ್ಥೆಯನ್ನು ತೊರೆದಿದ್ದರಿಂದಾಗಿ, ವಾಲ್ಟ್‌ ಡಿಸ್ನಿ ಪುನಃ ಏಕಾಂಗಿಯಾದರು.<ref name="gabler109">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 109.</ref> ಆಸ್ವಾಲ್ಡ್‌ ಪಾತ್ರಕ್ಕೆ ಹಕ್ಕುಗಳನ್ನು ಪುನಃ ಪಡೆದುಕೊಳ್ಳಲು ಡಿಸ್ನಿ ಸಂಸ್ಥೆಗೆ 78 ವರ್ಷಗಳು ಬೇಕಾದವು. ದೀರ್ಘಕಾಲದಿಂದಲೂ ABC ಕ್ರೀಡಾ ವೀಕ್ಷಕವಿವರಣೆಗಾರ [[ಆಲ್‌ ಮೈಕಲ್ಸ್‌]]ರಿಗಾಗಿ ವಹಿವಾಟೊಂದರ ಮೂಲಕ, 2006ರಲ್ಲಿ [[ವಾಲ್ಟ್‌ ಡಿಸ್ನಿ ಸಂಸ್ಥೆ]]ಯು [[NBC ಯುನಿವರ್ಸಲ್‌]]ನಿಂದ ಆಸ್ವಾಲ್ಡ್‌ ದಿ ಲಕಿ ರ‌್ಯಾಬಿಟ್‌ ಹಕ್ಕುಗಳನ್ನು ಪುನಃ ಪಡೆಯಿತು.<ref>[http://sports.espn.go.com/nfl/news/story?id=2324417 ಸ್ಟೇ 'ಟೂನ್ಡ್‌: ಆಲ್‌ ಮೈಕಲ್ಸ್‌ಗಾಗಿ ಡಿಸ್ನಿ ಸಂಸ್ಥೆಗೆ 'ಆಸ್ವಾಲ್ಡ್‌' ಪ್ರಾಪ್ತಿ], ESPN ಜಾಲತಾಣದಲ್ಲಿ, 4 ಜನವರಿ 2010ರಂದು ಪುನರ್ಪಡೆದದ್ದು.</ref> ==== ಮಿಕ್ಕಿ ಮೌಸ್‌ ==== {{Main|ಮಿಕ್ಕಿ ಮೌಸ್}} ಆಸ್ವಾಲ್ಡ್‌ ಹಕ್ಕುಗಳನ್ನು ಕಳೆದುಕೊಂಡ ನಂತರ, ವಾಲ್ಟ್‌ ಡಿಸ್ನಿಯವರಿಗೆ ಅದರ ಸ್ಥಾನ ತುಂಬಲು ಒಂದು ಹೊಸ ಪಾತ್ರದ ಅಗತ್ಯವಾಯಿತು. ಕನ್ಸಸ್‌ ಸಿಟಿ ಸ್ಟುಡಿಯೊದಲ್ಲಿ ಕೆಲಸ ಮಾಡುತ್ತಿರುವಾಗ ಅವರು ದತ್ತು ಪಡೆದು ಸಾಕಿದ್ದ ಒಂದು ಮೂಷಕವನ್ನು ಆಧರಿಸಿ ಆ ಪಾತ್ರ ಸೃಷ್ಟಿಸಿದರು.<ref name="DisneyMuseum">{{cite web|accessdate=2008-05-21|url=http://disney.go.com/disneyatoz/familymuseum/exhibits/articles/mickeymousegoldenage/index.html|title=The Golden Age of Mickey Mouse|publisher=[[Disney]]|author=Solomon, Charles}}</ref> ವಾಲ್ಟ್‌ ಡಿಸ್ನಿ ರಚಿಸಿದ ಕರಡು ಚಿತ್ರವು ಆನಿಮೇಟ್‌ ಮಾಡಲು ಸುಲಭವಾಗುವಂತೆ ಯುಬಿ ಐವರ್ಕ್ಸ್‌ ಪುನಃ ರಚಿಸಿದರು. ಆದರೆ, ಮಿಕ್ಕಿಗೆ ಕಂಠಧ್ವನಿ ಮತ್ತು ವ್ಯಕ್ತಿತ್ವ ನೀಡಿದವರು ವಾಲ್ಟ್‌ ಡಿಸ್ನಿ. ಡಿಸ್ನಿ ಸಂಸ್ಥೆಯ ಉದ್ಯೋಗಿಯೊಬ್ಬರ ಮಾತಿನಲ್ಲಿ, 'ಯುಬಿ ಮಿಕ್ಕಿಯ ರೂಪವನ್ನು ಸೃಷ್ಟಿಸಿದರೆ, ವಾಲ್ಟ್‌ , ಮಿಕ್ಕಿಗೆ ತಮ್ಮ [[ಅಂತರಾತ್ಮ]] ವನ್ನು ನೀಡಿದರು.' <ref name="DisneyMuseum"/> ಆಸ್ವಾಲ್ಡ್‌ ಮತ್ತು ಮಿಕ್ಕಿಯಲ್ಲದೆ, ತದ್ರೂಪಿ ಮೂಷಕ ಪಾತ್ರವೊಂದು ''ಆಲೀಸ್‌ ಕಾಮೆಡೀಸ್‌'' ನಲ್ಲಿ ಕಾಣಸಿಗುತ್ತದೆ. ಇದು ಇಕಿ ದಿ ಮೌಸ್‌ ಎಂಬ ಪಾತ್ರ. ಫಿಡ್ಲ್‌ಸ್ಟಿಕ್ಸ್‌ ಎಂಬ ಮೊದಲ [[ಫ್ಲಿಪ್‌ ದಿ ಫ್ರಾಗ್‌]] ವ್ಯಂಗ್ಯಚಿತ್ರದಲ್ಲಿ ಮಿಕ್ಕಿ ಮೌಸ್‌ ತದ್ರೂಪಿ ಪಾತ್ರವು ಪಿಟೀಲು ನುಡಿಸುತ್ತದೆ. ಆರಂಭಿಕ ಚಲನಚಿತ್ರಗಳನ್ನು ಐವರ್ಕ್ಸ್‌ ಆನಿಮೇಟ್‌ ಮಾಡುತ್ತಿದ್ದರು. ಚಲನಚಿತ್ರ ಶೀರ್ಷಿಕೆಯ ಪರಿಚಯ ಪಟ್ಟಿಯ ವಿವರಣೆಗಳಲ್ಲಿ ಇವರ ಹೆಸರನ್ನು ಗಮನಾರ್ಹ ರೀತಿಯಲ್ಲಿ ಉಲ್ಲೇಖಿಸಲಾಗುತ್ತಿತ್ತು. ಈ ಮೂಷಕ ಪಾತ್ರಕ್ಕೆ ಮೂಲತಃ 'ಮೊರ್ಟಿಮರ್‌' ಎಂದು ಹೆಸರಿಸಲಾಗಿತ್ತು, ಆದರೆ, ಮೊರ್ಟಿಮರ್‌ ಎಂಬ ಹೆಸರು ಸರಿಹೊಂದುವುದಿಲ್ಲ ಎಂದು ಲಿಲಿಯನ್‌ ಡಿಸ್ನಿ ಅಭಿಪ್ರಾಯಪಟ್ಟ ನಂತರ 'ಮಿಕ್ಕಿ ಮೌಸ್‌' ಎಂದು ಮರುನಾಮಕರಣ ಮಾಡಲಾಯಿತು. ಮೊರ್ಟಿಮರ್‌ ಪಾತ್ರವು ಆನಂತರ ಮಿನ್ನಿ ಮೌಸ್‌ಳ ಹೃದಯ ಗೆಲ್ಲುವ ಯತ್ನದಲ್ಲಿ ಮಿಕ್ಕಿಯ ಎದುರಾಳಿಯಾಯಿತು. ಮೊರ್ಟಿಮರ್‌ ತನ್ನ ಜನಪ್ರಿಯ ಎದುರಾಳಿಗಿಂತಲೂ ಎತ್ತರವಿದ್ದು, ಮಾತನಾಡುವಾಗ ಬ್ರೂಕ್ಲಿನ್‌ ಉಚ್ಚಾರಣಾ ಶೈಲಿ ಎದ್ದುಕಾಣುತ್ತಿತ್ತು. ಮಿಕ್ಕಿ ಮೌಸ್‌ ಹೊಂದಿರುವ ಮೊದಲ ಆನಿಮೇಟೆಡ್‌ ಕಿರುಚಿತ್ರ ''[[ಪ್ಲೇನ್‌ ಕ್ರೇಜಿ]]'' . ಡಿಸ್ನಿ ಸಂಸ್ಥೆಯ ಮುಂಚಿನ ಚಿತ್ರಗಳಂತೆಯೇ ಇದೂ ಸಹ ಒಂದು [[ನಿಶ್ಯಬ್ದ,ಮೂಕಿ ಚಿತ್ರ]]ವಾಗಿತ್ತು. ''ಪ್ಲೇನ್‌ ಕ್ರೇಜಿ'' ಮತ್ತು ಆನಂತರ ನಿರ್ಮಿಸಿದ ''[[ದಿ ಗ್ಯಾಲಪಿನ್‌ ಗಾಚೊ]]'' ಆನಿಮೇಷನ್‌ ಚಿತ್ರಗಳಿಗೆ ವಿತರಕರನ್ನು ಕಂಡುಕೊಳ್ಳಲು ವಿಫಲವಾದ ಡಿಸ್ನಿ ಸಂಸ್ಥೆಯು [[ಸಂಭಾಷಣೆಸಹಿತ]] ಮಿಕ್ಕಿ ಚಲನಚಿತ್ರ '''[[ಸ್ಟೀಮ್‌ಬೋಟ್‌ ವಿಲ್ಲೀ]]'' 'ಯನ್ನು ಬಿಡುಗಡೆಗೊಳಿಸಿತು. [[ಪ್ಯಾಟ್‌ ಪಾವರ್ಸ್‌]] ಎಂಬ ಉದ್ಯಮಿ ವಿತರಣಾ ಒಪ್ಪಂದವನ್ನು ಮಾಡಿಕೊಂಡಿದ್ದಲ್ಲದೆ, ಧ್ವನಿ [[ಏಕಕಾಲಿಕಗೊಳಿಸುವ]] [[ಸಿನೆಫೋನ್‌]] ಪ್ರಕ್ರಿಯೆಯನ್ನೂ ಸಹ ಒದಗಿಸಿದರು. ''ಸ್ಟೀಮ್‌ಬೋಟ್‌ ವಿಲ್ಲೀ'' ದಿಢೀರ್ ಯಶಸ್ವಿಯಾಯಿತು. ''ಪ್ಲೇನ್‌ ಕ್ರೇಜಿ'' ಮತ್ತು ''ದಿ ಗ್ಯಾಲಪಿಂಗ್‌ ಗಾಚೊ'' ಧ್ವನಿ ಸಹಿತ ಪುನಃ ಬಿಡುಗಡೆಯಾದವು. ಮುಂದೆ ಬಿಡುಗಡೆಯಾದ ಎಲ್ಲಾ ಮಿಕ್ಕಿ ವ್ಯಂಗ್ಯಚಿತ್ರ ಸರಣಿಗಳೂ ಧ್ವನಿಪಥ ಅಥವಾ ಕಂಠಸಿರಿಯನ್ನು ಹೊಂದಿದ್ದವು. ಆರಂಭಿಕ ವ್ಯಂಗ್ಯ ಚಲನಚಿತ್ರಗಳಲ್ಲಿ ಸ್ವತಃ ವಾಲ್ಟ್‌ ಡಿಸ್ನಿ ಕಂಠಧ್ವನಿಯ ಪರಿಣಾಮಗಳನ್ನು ನೀಡಿ, 1946ರ ತನಕ ಮಿಕ್ಕಿ ಮೌಸ್‌ಗಾಗಿ [[ಕಂಠ]] ದಾನ ಮಾಡಿದರು. ''ಸ್ಟೀಮ್‌ಬೋಟ್‌ ವಿಲ್ಲೀ'' ಬಿಡುಗಡೆ ನಂತರ, ವಾಲ್ಟ್‌ ಡಿಸ್ನಿ ತಮ್ಮ ಮುಂಬರುವ ವ್ಯಂಗ್ಯಚಲನಚಿತ್ರಗಳಲ್ಲಿ ಧ್ವನಿಗ್ರಹಣವನ್ನು ಯಶಸ್ವಿಯಾಗಿ ಬಳಸಿದರು. ಆರಂಭದಲ್ಲಿ ಧ್ವನಿಯನ್ನೊಳಗೊಂಡ ಡಿಸ್ನಿ ವ್ಯಂಗ್ಯಚಲನಚಿತ್ರಗಳಿಗೆ ಸಿನೆಫೋನ್‌ ಹೊಸ ವಿತರಕರಾದರು.<ref name="gabler129">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 129.</ref> ಫೆಲಿಕ್ಸ್‌ ದಿ ಕ್ಯಾಟ್‌ನ್ನು ಹಿಂದಿಕ್ಕಿ, ಮಿಕ್ಕಿ ಮೌಸ್‌ ವಿಶ್ವದ ಅತಿ ಹೆಚ್ಚು ಜನಪ್ರಿಯ ವ್ಯಂಗ್ಯಚಿತ್ರದ ಪಾತ್ರವಾಗಿ ಮೆಚ್ಚುಗೆ ಗಳಿಸಿತು.<ref name="DisneyMuseum"/> 1930ರಲ್ಲಿ, ಧ್ವನಿ-ಸಹಿತಿ ವ್ಯಂಗ್ಯಚಲನಚಿತ್ರಗಳು ಗಮನ ಸೆಳೆಯಲು ವಿಫಲವಾದ ಕಾರಣ, ಈ ಮಾದರಿಯಲ್ಲಿ ಬಿಡುಗಡೆಯಾಗಿದ್ದ 'ಫೆಲಿಕ್ಸ್‌' ಪರದೆಯಿಂದ ಮಾಸಿಹೋಗಿತ್ತು.<ref>{{cite web|accessdate=2008-05-21|url=http://findarticles.com/p/articles/mi_g1epc/is_tov/ai_2419100434|title=Felix the Cat|publisher=St. James Encyclopedia of Pop Culture|author=Gordon, Ian|archiveurl=https://archive.today/20120714143538/http://findarticles.com/p/articles/mi_g1epc/is_tov/ai_2419100434/|archivedate=2012-07-14|url-status=live}}</ref> ದಶಕ 1930ರ ಆರಂಭದಲ್ಲಿ ಮಿಕ್ಕಿ ಮೌಸ್‌ನ ಜನಪ್ರಿಯತೆಯು ಗರಿಷ್ಠ ಮಟ್ಟದಲ್ಲಿ ಹೆಚ್ಚಾಗತೊಡಗಿತ್ತು.<ref name="DisneyMuseum"/> ==== ಸಿಲ್ಲಿ ಸಿಂಫನೀಸ್ ==== ''ಮಿಕ್ಕಿ ಮೌಸ್‌ ಸರಣಿ'' ಯ ನಂತರ, ''[[ಸಿಲ್ಲಿ ಸಿಂಫನೀಸ್‌]]'' ಎಂಬ ಸಂಗೀತ ಪ್ರಧಾನ ಕಿರುಚಿತ್ರಗಳು 1929ರಲ್ಲಿ ಬಿಡುಗಡೆಯಾದವು. ಇವುಗಳಲ್ಲಿ ಮೊದಲನೆಯದಾದ ''[[ದಿ ಸ್ಕೆಲೆಟನ್‌ ಡ್ಯಾನ್ಸ್‌]]'' - ಇಡೀ ಕಿರುಚಿತ್ರಕ್ಕೆ ಐವರ್ಕ್ಸ್‌ ಚಿತ್ರರಚನೆ ಮತ್ತು ಆನಿಮೇಷನ್‌ ಮಾಡಿದರು. ಇಷ್ಟೇ ಅಲ್ಲದೆ, 1928 ಮತ್ತು 1929ರಲ್ಲಿ ಬಿಡುಗಡೆಯಾದ ವ್ಯಂಗ್ಯಚಲನಚಿತ್ರಗಳಲ್ಲಿನ ಬಹುಪಾಲು ಚಿತ್ರಗಳಿಗೆ ಐವರ್ಕ್ಸ್‌ ಚಿತ್ರರಚಿಸಿದ್ದರು. ಎರಡೂ ಸರಣಿಗಳು ಯಶಸ್ವಿಯಾದರೂ, ಡಿಸ್ನಿ ಸ್ಟುಡಿಯೊಗೆ ತಾನು ಪ್ಯಾಟ್‌ ಪಾವರ್ಸ್‌ರಿಂದ ಅಪೇಕ್ಷಿಸಿದ್ದ ಲಾಭದ ನ್ಯಾಯಸಮ್ಮತ ಪಾಲು ದೊರೆಯಲಿಲ್ಲ.<ref name="gabler142">ನೀಲ್‌ ಗೇಬ್ಲರ್‌, "ವಾಲ್ಟ್ ಡಿಸ್ನಿ:ದಿ ಟ್ರಯಂಫ್‌ ಆಫ್‌ ದಿ ಅಮೆರಿಕನ್‌ ಇಮ್ಯಾಜಿನೇಷನ್‌" (2006), ಪು. 142.</ref> ಇದರ ಪರಿಣಾಮವಾಗಿ, 1930ರಲ್ಲಿ ಡಿಸ್ನಿ [[ಕೊಲಂಬಿಯಾ ಪಿಕ್ಚರ್ಸ್‌]] ಸಂಸ್ಥೆಯೊಂದಿಗೆ ಹೊಸ ವಿತರಣಾ ಒಪ್ಪಂದ ಮಾಡಿಕೊಂಡಿತು. ಸಂಗೀತದಲ್ಲಿನ ನಾವೀನ್ಯತೆ ಈ ವ್ಯಂಗ್ಯಚಲನಚಿತ್ರದ ಮೂಲಾಧಾರವಾಗಿತ್ತು. ಕಾರ್ಲ್‌ ಸ್ಟಾಲಿಂಗ್‌ ಮೊದಲ ಸಿಲ್ಲಿ ಸಿಂಫನಿ ವ್ಯಂಗ್ಯಚಲನಚಿತ್ರಕ್ಕಾಗಿ ಸಂಗೀತ ಸಂಯೋಜನೆ ಮಾಡಿದ್ದರು.<ref name="DisneyMuseum2">{{cite web|accessdate=2008-05-21|url=http://disney.go.com/disneyatoz/familymuseum/exhibits/articles/sillysymphonies/index.html|title=THE BIRTH OF THE SILLY SYMPHONIES |publisher=[[Disney]]|author=Merritt, Russell}}</ref> ಶೀಘ್ರದಲ್ಲಿಯೇ, ಪ್ಯಾಟ್‌ ಪಾವರ್ಸ್‌ ಐವರ್ಕ್ಸ್‌ರಿಗೆ ತಮ್ಮದೇ ಆದ ಸ್ಟುಡಿಯೊ ಆರಂಭಿಸಿ, ವಿಶಿಷ್ಟ ಕರಾರನ್ನು ಒಪ್ಪಿಕೊಳ್ಳುವಂತೆ ಆಮಿಷವೊಡ್ಡಿದರು. ನಂತರ, ಕಾರ್ಲ್‌ ಸ್ಟಾಲಿಂಗ್‌ ಸಹ ಡಿಸ್ನಿ ಸಂಸ್ಥೆ ತೊರೆದು ಐವರ್ಕ್ಸ್‌ರ ಹೊಸ ಸ್ಟುಡಿಯೊಗೆ ಸೇರ್ಪಡೆಯಾದರು.<ref name="Islandnet-Chronology">{{cite web|accessdate=2008-05-21|url=http://www.islandnet.com/~kpolsson/disnehis/disn1930.htm|title=Chronology of the Walt Disney Company|publisher=Island Net}}</ref> ದ್ವಿಪಥೀಯ ಟೆಕ್ನಿಕಲರ್‌ ವಿಧಾನದಲ್ಲಿ ಚಿತ್ರೀಕರಿಸಿದ ಧ್ವನಿಸಹಿತ ಮೊದಲ(ಕಾರ್ಟೂನ್ ) ವ್ಯಂಗ್ಯಚಲನಚಿತ್ರ 'ಫಿಡ್ಲ್‌ಸ್ಟಿಕ್ಸ್‌' ಮೂಲಕ, ಐವರ್ಕ್ಸ್‌ ತಮ್ಮ ''[[ಫ್ಲಿಪ್‌ ದಿ ಫ್ರಾಗ್‌]]'' ಸರಣಿ ಆರಂಭಿಸಿದರು. ಐವರ್ಕ್ಸ್‌ ''[[ವಿಲ್ಲೀ ವೊಪ್ಪರ್‌]]'' ಮತ್ತು ''[[ಕೊಮಿಕಲರ್‌]]'' ಎಂಬ ಇನ್ನೂ ಎರಡು ವ್ಯಂಗ್ಯಚಲನಚಿತ್ರ ಸರಣಿ ನಿರ್ಮಿಸಿದರು. ಆನಿಮೇಷನ್‌ ತಂತ್ರಜ್ಞಾನ ಒಳಗೊಂಡಂತೆ ವಿವಿಧ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು, ಐವರ್ಕ್ಸ್‌ ತಮ್ಮ [[ಸ್ಟುಡಿಯೊ]]ವನ್ನು 1936ರಲ್ಲಿ ಮುಚ್ಚಿದರು. 1940ರಲ್ಲಿ ಅವರು ಡಿಸ್ನಿ ಸ್ಟುಡಿಯೊಗೆ ಮರಳಿ, ಅದರ ಸಂಶೋಧನೆ ಮತ್ತು ಅಭಿವೃದ್ಧಿ (ರಿಸರ್ಚ್‌ ಅಂಡ್‌ ಡೆವೆಲಪ್ಮೆಂಟ್‌) ವಿಭಾಗದಲ್ಲಿ ಚಲನಚಿತ್ರದ ಹಲವಾರು ನವೀನ ಪ್ರಕ್ರಿಯೆಗಳು ಮತ್ತು ವಿಶಿಷ್ಟ ಆನಿಮೇಷನ್‌ ತಂತ್ರಜ್ಞಾನಗಳ ಹರಿಕಾರರಾದರು. 1932ರಲ್ಲಿ ಮಿಕ್ಕಿ ಮೌಸ್‌ ಅಪಾರ ಜನಪ್ರಿಯತೆ ಗಳಿಸಿದ ವ್ಯಂಗ್ಯಚಲನಚಿತ್ರದ ಪಾತ್ರವಾಗಿತ್ತು, ಆದರೆ, ''ಸಿಲ್ಲಿ ಸಿಂಫನೀಸ್ '' ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಇದೇ ವರ್ಷ ಡಿಸ್ನಿ ಸಂಸ್ಥೆಗೆ ತೀವ್ರ ಪೈಪೋಟಿಯಾಯಿತು. [[ಮ್ಯಾಕ್ಸ್‌ ಫ್ಲೇಷರ್‌]]ರ ಫ್ಲ್ಯಾಪರ್‌ ವ್ಯಂಗ್ಯಚಿತ್ರ ಪಾತ್ರವಾದ [[ಬೆಟ್ಟಿ ಬೂಪ್‌]] ಚಿತ್ರ ವೀಕ್ಷಕರ ಮೆಚ್ಚುಗೆ ಗಳಿಸುವುದರಲ್ಲಿ ಯಶಸ್ವಿಯಾಯಿತು.<ref>{{cite journal|accessdate=2008-05-21|url=http://www.awn.com/mag/issue2.4/AWNMag2.4.pdf|author= Langer, Mark|title=Popeye From Strip To Screen|publisher=[[Animation Magazine]]|date=July 1997|volume=2|issue=4|pp=17–19|format=[[PDF]]}}</ref> ಕಳೆದ 1930ರ ದಶಕದಲ್ಲಿ ಮ್ಯಾಕ್ಸ್‌ ಫ್ಲೇಷರ್‌ ಅವರು ವಾಲ್ಟ್‌ ಡಿಸ್ನಿಯವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದರು.<ref>{{cite web|accessdate=2008-05-21|url=http://www.britannica.com/eb/article-9106382/Fleischer-brothers|title=Fleischer brothers|publisher=[[Encyclopædia Britannica]]}}</ref> ಅವರೇ ಮುಂದೆ ಡಿಸ್ನಿ ಸಂಸ್ಥೆಗೆ ಸಹಯೋಗ ನೀಡಿ, 1954ರಲ್ಲಿ ಬಿಡುಗಡೆಯಾದ ''[[20,000 ಲೀಗ್ಸ್‌ ಅಂಡರ್‌ ದಿ ಸೀ]]'' ನಿರ್ದೇಶಿಸಿದ [[ರಿಚರ್ಡ್‌ ಫ್ಲೇಷರ್‌]]ರ ತಂದೆಯಾಗಿದ್ದರು. ಏತನ್ಮಧ್ಯೆ, ಡಿಸ್ನಿ ಸಂಸ್ಥೆಯ (ಕಾರ್ಟೂನ್ )ವ್ಯಂಗ್ಯಚಲನಚಿತ್ರಗಳ ವಿತರಣೆ ಮಾಡುತ್ತಿದ್ದ ಕೊಲಂಬಿಯಾ ಪಿಕ್ಚರ್ಸ್ ಹಿಂದೆ ಸರಿದು, ಅದರ ಸ್ಥಾನದಲ್ಲಿ ಯುನೈಟೆಡ್‌ ಆರ್ಟಿಸ್ಟ್ಸ್‌ ಸಂಸ್ಥೆಗೆ ಅವಕಾಶ ನೀಡಿತು.<ref>{{cite web|accessdate=2008-05-21|url=http://www.islandnet.com/~kpolsson/disnehis/disn1932.htm|title=Chronology of the Walt Disney Company|publisher=Island Net}}</ref> ಸುಮಾರು 1932ರ ಅಪರಾರ್ಧದಲ್ಲಿ, [[ಹರ್ಬರ್ಟ್‌ ಕಾಲ್ಮಸ್‌]] ಎಂಬವರು ಮೊದಲ ತ್ರಿಪಥೀಯ ಟೆಕ್ನಿಕಲರ್‌ ಕ್ಯಾಮೆರಾ ಬಳಸಿ ಆಗಷ್ಟೇ ಕಾರ್ಯ ಪೂರ್ಣಗೊಳಿಸಿದ್ದರು.<ref>{{cite web|accessdate=2008-05-21|url=http://www.widescreenmuseum.com/oldcolor/technicolor4.htm|title=System 4|publisher=Widescreen Museum}}</ref> ಇವರು ವಾಲ್ಟ್‌ ಡಿಸ್ನಿಯವರನ್ನು ಭೇಟಿ ಮಾಡಿ, ಡಿಸ್ನಿ ಸಂಸ್ಥೆಯು ಮೂಲತಃ ಕಪ್ಪು-ಬಿಳುಪು ಆವೃತ್ತಿಯಲ್ಲಿ ನಿರ್ಮಿಸಿದ ''[[ಫ್ಲಾವರ್ಸ್‌ ಅಂಡ್‌ ಟ್ರೀಸ್‌]]'' ಚಲನಚಿತ್ರವನ್ನು ತ್ರಿಪಥೀಯ [[ಟೆಕ್ನಿಕಲರ್‌]]ಗೆ ಮಾರ್ಪಡಿಸಿ ಪುನಃ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.<ref name="Tech">{{cite web|accessdate=2008-05-21|url=http://www.widescreenmuseum.com/oldcolor/technicolor5.htm|title=System 4|publisher=Widescreen Museum}}</ref> ''ಫ್ಲಾವರ್ಸ್‌ ಅಂಡ್ ಟ್ರೀಸ್‌'' ಮುಂದೆ ಅದ್ಭುತ ಯಶಸ್ಸು ಕಂಡು, 1932ನೆಯ ವರ್ಷದ ಅತ್ಯುತ್ತಮ ಕಿರುಚಿತ್ರ: [[ವ್ಯಂಗ್ಯಚಲನಚಿತ್ರ ವಿಭಾಗದಲ್ಲಿ ಮೊದಲ ಅಕ್ಯಾಡಮಿ ಅವಾರ್ಡ್‌]] ಗಳಿಸಿತು. ''ಫ್ಲಾವರ್ಸ್‌ ಅಂಡ್‌ ಟ್ರೀಸ್‌'' ಬಿಡುಗಡೆಯಾದ ನಂತರ, ಮುಂದಿನ ಎಲ್ಲಾ ''ಸಿಲ್ಲಿ ಸಿಂಫ'' ನಿ (ಕಾರ್ಟೂನ್)ವ್ಯಂಗ್ಯಚಲನಚಿತ್ರಗಳನ್ನು ವರ್ಣಚಿತ್ರ ರೂಪದಲ್ಲಿಯೇ ರಚಿಸಲಾಯಿತು. ಟೆಕ್ನಿಕಲರ್‌ನೊಂದಿಗೆ ವಾಲ್ಟ್‌ ಡಿಸ್ನಿ ಎರಡು ವರ್ಷಗಳ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಯಿತು. ತ್ರಿಪಥೀಯ ಟೆಕ್ನಿಕಲರ್‌ <ref>{{cite web|accessdate=2008-05-21|url=http://www.mbam.qc.ca/disney/index_en.html|title=Walt Disney at the Museum?|publisher=[[Montreal Museum of Fine Arts]]|archive-date=2008-02-18|archive-url=https://web.archive.org/web/20080218072744/http://www.mbam.qc.ca/disney/index_en.html|url-status=dead}}</ref><ref>{{cite web|accessdate=2008-05-21|url=http://www.fpsmagazine.com/review/070312onceupon.php|title=Once Upon a Time: Walt Disney: The Sources of Inspiration for the Disney Studios|publisher=[[fps magazine]]|archive-date=2017-07-14|archive-url=https://web.archive.org/web/20170714101057/http://www.fpsmagazine.com/review/070312onceupon.php|url-status=dead}}</ref> ತಂತ್ರಜ್ಞಾನ ಬಳಸಲು ವಿಶೇಷ ಹಕ್ಕುಗಳನ್ನು ವಾಲ್ಟ್‌ ಡಿಸ್ನಿಯವರಿಗೆ ನೀಡಲಾಯಿತು. ಈ ಒಪ್ಪಂದವನ್ನು ಕ್ರಮೇಣ ಐದು ವರ್ಷಗಳ ತನಕ ವಿಸ್ತರಿಸಲಾಯಿತು.<ref name="DisneyMuseum2"/> ''ಸಿಲ್ಲಿ ಸಿಂಫನೀಸ್‌'' ಮೂಲಕ, ವಾಲ್ಟ್‌ ಡಿಸ್ನಿ 1933ರಲ್ಲಿ ತಮ್ಮ ಅತಿ ಯಶಸ್ವೀ ವ್ಯಂಗ್ಯಚಲನಚಿತ್ರ ''[[ದಿ ತ್ರೀ ಲಿಟ್ಲ್‌ ಪಿಗ್ಸ್‌]]'' ನ್ನು ಸಿದ್ದಪಡಿಸಿ ಬಿಡುಗಡೆಗೊಳಿಸಿದರು.<ref>{{cite web|accessdate=2008-05-21|url=http://www.sensesofcinema.com/2003/cteq/3_little_pigs/|title=Huffing and Puffing about Three Little Pigs|publisher=Senses of Cinema|author=Danks, Adrian|archive-date=2008-04-22|archive-url=https://web.archive.org/web/20080422180415/http://www.sensesofcinema.com/contents/cteq/03/29/3_little_pigs.html|url-status=dead}}</ref> ಈ ವ್ಯಂಗ್ಯಚಲನಚಿತ್ರವು ಹಲವು ತಿಂಗಳುಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಯಿತು. ಗ್ರೇಟ್‌ ಡಿಪ್ರೆಷನ್‌ನ ಗೀತೆಯಾಗಿ ಜನಪ್ರಿಯತೆ ಗಳಿಸಿದ ಗೀತೆ 'ಹೂ ಇಸ್‌ ಅಫ್ರೇಯ್ಡ್‌ ಆಫ್‌ ದಿ ಬಿಗ್‌ ಬ್ಯಾಡ್‌ ವುಲ್ಫ್‌' ,ಇದರ ಪ್ರಧಾನ ಅಂಶವಾಗಿತ್ತು.<ref>{{cite web|accessdate=2008-05-21|url=http://disney.go.com/vault/archives/movies/pigs/pigs.html|title=Three Little Pigs|publisher=[[Disney]]}}</ref> [[ಚಿತ್ರ:Elias.JPG|right|thumb|ಹಾಲಿವುಡ್‌ ವಾಕ್‌ ಆಫ್‌ ಫೇಮ್‌ನಲ್ಲಿ ವಾಲ್ಟ್ ಡಿಸ್ನಿಯ ಸ್ಟಾರ್‌.]] === ಮೊದಲ ಅಕ್ಯಾಡಮಿ ಅವಾರ್ಡ್‌ === 1932ರಲ್ಲಿ, ಅಪಾರ ಜನಪ್ರಿಯತೆ ಗಳಿಸಿದ 'ಮಿಕ್ಕಿ ಮೌಸ್‌' ಪಾತ್ರದ ಸೃಷ್ಟಿಗಾಗಿ ವಾಲ್ಟ್‌ ಡಿಸ್ನಿಗೆ ವಿಶೇಷ ಅಕ್ಯಾಡಮಿ ಅವಾರ್ಡ್‌ ಲಭಿಸಿತು. ಮಿಕ್ಕಿ ಮೌಸ್‌ ಸರಣಿಯನ್ನು 1935ರಲ್ಲಿ ವರ್ಣಚಿತ್ರ ರೂಪದಲ್ಲಿ ರಚಿಸಲಾಯಿತು. ಡಿಸ್ನಿ ಸಂಸ್ಥೆಯು ಶೀಘ್ರದಲ್ಲೇ [[ಡೊನಾಲ್ಡ್‌ ಡಕ್‌]], [[ಗೂಫಿ]] ಮತ್ತು [[ಪ್ಲೂಟೊ]]ದಂತಹ ಸಹಪಾತ್ರಗಳಿಗಾಗಿ [[ಅದಕ್ಕೆ ಪೂರಕ]] ಸರಣಿಗಳನ್ನು ಆರಂಭಿಸಿತು. 1937ರಲ್ಲಿ ಪ್ಲುಟೊ ಮತ್ತು ಡೊನಾಲ್ಡ್‌ ತಮ್ಮದೇ ವೈಯಕ್ತಿಕ ವ್ಯಂಗ್ಯಚಲನಚಿತ್ರಗಳನ್ನು ಹೊಂದಿದವು.<ref>{{cite web|accessdate=2008-05-21|url=http://www.islandnet.com/~kpolsson/disnehis/disn1937.htm|title=Chronology of the Walt Disney Company|publisher=Island Net}}</ref> 1939ರಲ್ಲಿ ಗೂಫಿಗಾಗಿಯೂ ಸಹ ಸೊಲೊ ವ್ಯಂಗ್ಯಚಲನಚಿತ್ರಗಳನ್ನು ನಿರ್ಮಿಸಲಾಯಿತು.<ref>{{cite web|accessdate=2008-05-21|url=http://members.tripod.com/~kariv/bio.html|title=GOOFY BIOGRAPHY|publisher=[[Tripod.com]]}}</ref> ಮಿಕ್ಕಿಯ ಪಾಲುದಾರರಲ್ಲಿ ಡೊನಾಲ್ಡ್‌ ಡಕ್‌ ,ಡಿಸ್ನಿಯ ಎರಡನೆಯ ಅತಿಹೆಚ್ಚು ಜನಪ್ರಿಯ(ಕಾರ್ಟೂನ್ ) ವ್ಯಂಗ್ಯಚಿತ್ರ ಪಾತ್ರವಾಗಿ ಹೊರಹೊಮ್ಮಿತು. 1934ರಲ್ಲಿ ತೆರೆಕಂಡ ''[[ಆರ್ಫನ್ಸ್‌ ಬೆನಿಫಿಟ್‌]]'' ವ್ಯಂಗ್ಯ ಚಲನಚಿತ್ರದಲ್ಲಿ ಡೊನಾಲ್ಡ್‌ ಮಿಕ್ಕಿಯೊಂದಿಗೆ ಕಾಣಿಸಿಕೊಂಡಿತು.<ref>{{cite web|accessdate=2008-05-21|url=http://www.britannica.com/eb/article-9096160/Donald-Duck|title=Donald Duck|publisher=[[Encyclopædia Britannica]]}}</ref> === ಮಕ್ಕಳು === ಡಿಸ್ನಿ ದಂಪತಿ [[ಮಕ್ಕಳನ್ನು ಪಡೆಯುವ]] ಮೊದಲ ಯತ್ನದಲ್ಲಿ ಲಿಲಿಯನ್‌ರಿಗೆ [[ಗರ್ಭಪಾತ]] ದ ಆಘಾತ ಸಂಭವಿಸಿತು. ಲಿಲಿಯನ್‌ ಡಿಸ್ನಿ ಪುನಃ ಗರ್ಭಿಣಿಯಾದಾಗ, [[ಡಯನೆ ಮೇರೀ ಡಿಸ್ನಿ]] ಎಂಬ ಹೆಣ್ಣುಮಗುವಿಗೆ 18 ಡಿಸೆಂಬರ್‌ 1933ರಂದು ಜನ್ಮವಿತ್ತರು. ಡಿಸ್ನಿ ದಂಪತಿಗಳು [[ಷಾರೊನ್‌ ಮೇ ಡಿಸ್ನಿ]] 31 ಡಿಸೆಂಬರ್‌ 1936 - 16 ಫೆಬ್ರವರಿ 1993) ಎಂಬ ಹೆಸರಿನ ಹೆಣ್ಣುಮಗುವನ್ನು ದತ್ತು ತೆಗೆದುಕೊಂಡರು.<ref>[http://ssdi.rootsweb.ancestry.com ಸೋಷಿಯಲ್‌ ಸೆಕ್ಯುರಿಟಿ ಡೆತ್‌ ಇಂಡೆಕ್ಸ್‌]</ref> == 1937-1941: ಆನಿಮೇಷನ್‌ನ ಸ್ವರ್ಣಯುಗ == === "ಡಿಸ್ಸ್ನೀಸ್‌ ಫಾಲಿ": ''ಸ್ನೋ ವೈಟ್‌ ಅಂಡ್‌ ದಿ ಸೆವೆನ್‌ ಡ್ವಾರ್ಫ್ಸ್'' === [[ಚಿತ್ರ:Walt Disney Snow white 1937 trailer screenshot (13).jpg|left|thumb|1937ರಲ್ಲಿ ಬಿಡುಗಡೆಯಾದ ಮೂಲತಃ ಸ್ನೋ ವೈಟ್‌ ಟ್ರೇಲರ್‌ನಲ್ಲಿ ಒಂದು ದೃಶ್ಯದಲ್ಲಿ ವಾಲ್ಟ್‌ ಡಿಸ್ನಿ ಸೆವೆನ್‌ ಡ್ವೊಫ್ಸ್‌ನ ಪ್ರತಿಯೊಬ್ಬನನ್ನೂ ಪರಿಚಯಿಸುತ್ತಿರುವುದು.]] ಎರಡು ವ್ಯಂಗ್ಯಚಿತ್ರ (ಕಾರ್ಟೂನ್ )ಸರಣಿಗಳನ್ನು ರಚಿಸಿದ ನಂತರ, ಡಿಸ್ನಿ ಸಂಸ್ಥೆಯು ಪೂರ್ಣಾವಧಿಯ ಚಲನಚಿತ್ರಕ್ಕಾಗಿ ಯೋಜನೆಗಳನ್ನು 1934ರಲ್ಲಿ ರೂಪಿಸಲಾರಂಭಿಸಿತು. 1935ರಲ್ಲಿ, ಜನಾಭಿಪ್ರಾಯ ಸಂಗ್ರಹದ ಸಮೀಕ್ಷೆಗಳ ಪ್ರಕಾರ, ಮ್ಯಾಕ್ಸ್‌ ಫ್ಲೇಷರ್‌ ನಿರ್ಮಿಸಿದ ''[[ಪಾಪೈ ದಿ ಸೇಲರ್‌]]'' ಇನ್ನೊಂದು ವ್ಯಂಗ್ಯಚಿತ್ರ ಸರಣಿಯು ಮಿಕ್ಕಿ ಮೌಸ್‌ಗಿಂತಲೂ ಹೆಚ್ಚು ಜನಪ್ರಿಯವಾಗಿತ್ತು.<ref>{{cite web|accessdate=2008-05-21|url=http://forums.goldenagecartoons.com/showthread.php?t=2907|title=Popeye's Popularity - Article from 1935|publisher=Golden Age Cartoons|archive-date=2011-07-11|archive-url=https://web.archive.org/web/20110711104313/http://forums.goldenagecartoons.com/showthread.php?t=2907|url-status=dead}}</ref> ಆದರೂ, ಡಿಸ್ನಿ ಸಂಸ್ಥೆಯು ಮಿಕ್ಕಿ ಮೌಸ್‌ನ್ನು ಅಗ್ರಸ್ಥಾನಕ್ಕೆ ಏರಿಸುವುದರಲ್ಲಿ ಯಶಸ್ವಿಯಾಯಿತು. ಜೊತೆಗೆ, ಮಿಕ್ಕಿಯ ಜನಪ್ರಿಯತೆ ಹೆಚ್ಚಿಸಲು ಆ ಪಾತ್ರಕ್ಕೆ ನವೀನ ಬಣ್ಣ,ಜೀವ ತುಂಬಿ, ಆ ಸಮಯದಲ್ಲೇ ಅತ್ಯಂತ ಆಕರ್ಷಣೀಯವಾಗಿಸಲು ಸ್ವಲ್ಪ ಮಟ್ಟಿಗೆ ಮರುವಿನ್ಯಾಸ ಮಾಡಲಾಯಿತು.<ref name="DisneyMuseum"/> ಪೂರ್ಣಾವಧಿಯ ಚಲನಚಿತ್ರ ''[[ಸ್ನೋ ವೈಟ್‌]]'' ನ ಆನಿಮೇಟೆಡ್‌ ಆವೃತ್ತಿ ನಿರ್ಮಿಸುವ ಡಿಸ್ನಿ ಸಂಸ್ಥೆಯ ಬಗ್ಗೆ ಚಿತ್ರರಂಗಕ್ಕೆ ಗೊತ್ತಾದಾಗ, ಈ ಯತ್ನವನ್ನು '''ಡಿಸ್ನಿಸ್‌ ಫೊಲಿ'' ' (ಡಿಸ್ನಿಯ ಮೂರ್ಖತನ) ಎಂದು ಟೀಕಿಸಿತು. ಈ ಯತ್ನದಿಂದಾಗಿ ಡಿಸ್ನಿ ಸಂಸ್ಥೆ ದಿವಾಳಿಯಾಗುವುದು ನಿಶ್ಚಿತ ಎನ್ನತೊಡಗಿತು. ಪತ್ನಿ ಲಿಲಿಯನ್‌ ಮತ್ತು ಅಣ್ಣ ರಾಯ್‌ ಇಬ್ಬರೂ ಸಹ ಈ ಚಲನಚಿತ್ರ ಮಾಡುವುದು ಬೇಡ ಎಂದು ವಾಲ್ಟ್‌ ಡಿಸ್ನಿಯವರಿಗೆ ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ ವಾಲ್ಟ್‌ ಡಿಸ್ನಿ ತಮ್ಮ ರೂಪುರೇಖೆಗಳನ್ನು ಮುಂದುವರೆಸಿದರು. ತಮ್ಮ ಸ್ಟುಡಿಯೊ ಸಿಬ್ಬಂದಿ ವರ್ಗಕ್ಕೆ ತರಬೇತಿ ನೀಡಲೆಂದು ವಾಲ್ಟ್‌ ಡಿಸ್ನಿ [[ಚೂಯಿನಾರ್ಡ್‌ ಆರ್ಟ್‌ ಇನ್ಸ್‌ಟಿಟ್ಯೂಟ್‌]] ಪ್ರಾಧ್ಯಾಪಕ ಡಾನ್‌ ಗ್ರಹಾಮ್‌ರನ್ನು ನೇಮಿಸಿಕೊಂಡರು. ಸಹಜವೆನಿಸುವ ಮಾನವ ಆನಿಮೇಷನ್‌, ವಿಶಿಷ್ಟ ಪಾತ್ರದ ಆನಿಮೇಷನ್‌, ವಿಶೇಷ ಪ್ರಭಾವಗಳು (ಸ್ಪೆಷಲ್‌ ಇಫೆಕ್ಟ್ಸ್‌) ಪ್ರಯೋಗಗಳಿಗಾಗಿ, ಹಾಗೂ, ಮಲ್ಟಿಪ್ಲೇನ್‌ ಕ್ಯಾಮೆರಾದಂತಹ ವಿಶೇಷ ಉಪಕರಣ ಮತ್ತು ಪ್ರಕ್ರಿಯೆಗಳ ಬಳಕೆಗಾಗಿ ''ಸಿಲ್ಲಿ ಸಿಂಫನೀಸ್‌'' ನ್ನು ವೇದಿಕೆಯಾಗಿ ಬಳಸಿತು. ಡಿಸ್ನಿ ಸಂಸ್ಥೆಯು 1937ರಲ್ಲಿ ಬಿಡುಗಡೆಯಾದ ''ಸಿಲ್ಲಿ ಸಿಂಫನೀಸ್‌'' ನ ಒಂದು ಕಿರು-ವ್ಯಂಗ್ಯಚಲನಚಿತ್ರ ದಿ ''[[ಓಲ್ಡ್‌ ಮಿಲ್‌]]'' ತನ್ನ ಮೊದಲ ಬಾರಿಗೆ ಈ ತಂತ್ರ ಪ್ರಯೋಗಿಸಿತು.<ref>{{cite web|accessdate=2008-05-21|url=http://www.justdisney.com/walt_disney/biography/long_bio.html|title=Walt Disney, Biography|publisher=Just Disney|archive-date=2007-07-10|archive-url=https://web.archive.org/web/20070710012642/http://www.justdisney.com/walt_disney/biography/long_bio.html|url-status=bot: unknown}}</ref> ಡಿಸ್ನಿ ಸ್ಟುಡಿಯೊದ ಗುಣಮಟ್ಟ ಉತ್ತಮಗೊಳಿಸಲು ಈ ವಿನ್ಯಾಸ-ಅಭಿವೃದ್ಧಿ ಮತ್ತು ತರಬೇತಿಯೆಲ್ಲವನ್ನೂ ಬಳಸಲಾಯಿತು. ಇದರಿಂದಾಗಿ ವಾಲ್ಟ್‌ ಡಿಸ್ನಿ ನಿರೀಕ್ಷಿಸಿದ ಗುಣಮಟ್ಟವನ್ನು ಈ ಸ್ಟುಡಿಯೊ ಚಲನಚಿತ್ರಕ್ಕೆ ನೀಡಬಹುದೆಂಬ ಅಶಯವೂ ಇತ್ತು. 1934ರಿಂದ 1937ರ ಮಧ್ಯಭಾಗದಲ್ಲಿ ಸ್ಟುಡಿಯೊದಲ್ಲಿ ಹಣದ ಕೊರತೆಯುಂಟಾಗುವ ವರೆಗೂ, ''[[ಸ್ನೋ ವೈಟ್‌ ಅಂಡ್‌ ದಿ ಸೆವೆನ್‌ ಡ್ವಾರ್ಫ್ಸ್]]'' ಎಂದು ಹೆಸರಿಸಲಾದ ಈ ಚಲನಚಿತ್ರವು ಪೂರ್ಣಪ್ರಮಾಣದ ನಿರ್ಮಾಣ ಹಂತದಲ್ಲಿತ್ತು. ''ಸ್ನೋ ವೈಟ್‌'' ಚಲನಚಿತ್ರ ಪೂರ್ಣಗೊಳಿಸಲು ಬೇಕಾದ ಹಣ ಪಡೆಯಲು, ವಾಲ್ಟ್‌ ಡಿಸ್ನಿ ಈ ಚಲನಚಿತ್ರದ ಕರಡು ಭಾಗವನ್ನು [[ಬ್ಯಾಂಕ್‌ ಆಫ್‌ ಅಮೆರಿಕಾ]]ದ ಸಾಲದ ಅಧಿಕಾರಿಗಳಿಗೆ ತೋರಿಸಬೇಕಾಯಿತು. ಚಲನಚಿತ್ರ ಪೂರ್ಣಗೊಳಿಸಲು ಬ್ಯಾಂಕ್‌ ,ಡಿಸ್ನಿ ಸಂಸ್ಥೆಗೆ ಅಗತ್ಯ ಹಣದ ಸಾಲ ನೀಡಿತು. ಪೂರ್ಣಗೊಂಡ ಚಲನಚಿತ್ರದ ಪ್ರಥಮಪ್ರದರ್ಶನ 21 ಡಿಸೆಂಬರ್‌ 1937ರಂದು ಕಾರ್ಥೆ ಸರ್ಕಲ್‌ ಥಿಯೆಟರ್‌ನಲ್ಲಿ ನಡೆಯಿತು. ಚಲನಚಿತ್ರವು ಮುಗಿದ ಕೂಡಲೆ, ವೀಕ್ಷಕರೆಲ್ಲರೂ ಎದ್ದು ನಿಂತು ''ಸ್ನೋ ವೈಟ್‌ ಅಂಡ್‌ ದಿ ಸೆವೆನ್‌ ಡ್ವಾರ್ಫ್ಸ್'' ಚಲನಚಿತ್ರವನ್ನು ಶ್ಲಾಘಿಸಿ ಕರತಾಡನ ಮಾಡಿದರು. ಅಮೆರಿಕಾದಲ್ಲಿಯೇ ಮೊಟ್ಟಮೊದಲ ಆನಿಮೇಟೆಡ್‌ ಹಾಗೂ ಟೆಕ್ನಿಕಲರ್‌ ಚಲನಚಿತ್ರ ''ಸ್ನೋ ವೈಟ್‌'' ಫೆಬ್ರವರಿ 1938ರಲ್ಲಿ ಬಿಡುಗಡೆಯಾಯಿತು. ಹಿಂದೆ 1936ರಲ್ಲಿ ಡಿಸ್ನಿ ಸಂಸ್ಥೆಯ ವ್ಯಂಗ್ಯಚಲನಚಿತ್ರಗಳ ವಿತರಕರಾಗಿದ್ದ [[RKO ರೇಡಿಯೊ ಪಿಕ್ಚರ್ಸ್]] ವಿತರಣಾ ಉದ್ಯಮದತ್ತ ಗಮನ ಕೇಂದ್ರೀಕರಿಸಲು ತನ್ನ ವ್ಯಾನ್‌ ಬ್ಯೂರನ್‌ ಸ್ಟುಡಿಯೊಸ್‌‌ನ್ನು ಮುಚ್ಚಿತು. RKO ರೇಡಿಯೊ ಪಿಕ್ಚರ್ಸ್ ಹೊಸ ಒಪ್ಪಂದದಂತೆ ಸ್ನೋ ವೈಟ್‌ ಚಲನಚಿತ್ರವನ್ನು ಬಿಡುಗಡೆಗೊಳಿಸಿತು.<ref>{{cite web|accessdate=2008-05-21|url=http://www.imagesjournal.com/issue08/reviews/vanbeuren/|title=Cartoons that Time Forgot|publisher=Images Journal}}</ref> ಈ ಚಲನಚಿತ್ರವು 1938ರ ಅತಿ ಯಶಸ್ವಿ ಚಲನಚಿತ್ರವಾಯಿತು; ಚಿತ್ರಮಂದಿರಗಳಲ್ಲಿ ತೆರೆಕಂಡ ಇದು $8 ದಶಲಕ್ಷಕ್ಕಿಂತಲೂ ಹೆಚ್ಚು ಆದಾಯ ಗಳಿಸಿತು. === ಆನಿಮೇಷನ್‌ನ ಸ್ವರ್ಣಯುಗ === ''ಸ್ನೋ ವೈಟ್‌'' ನ ಯಶಸ್ಸು ವಾಲ್ಟ್‌ ಡಿಸ್ನಿಯವರಿಗೆ ಒಂದು ಪೂರ್ಣಪ್ರಮಾಣದ, ಏಳು ಸಣ್ಣ ಗಾತ್ರದ ಆಸ್ಕರ್‌ ಪ್ರಶಸ್ತಿ ಪ್ರತಿಮೆಗಳನ್ನು ಜಯಿಸಿಕೊಟ್ಟಿತು. ಇದರ ಫಲವಾಗಿ, [[ಬರ್ಬ್ಯಾಂಕ್‌]]ನಲ್ಲಿ [[ವಾಲ್ಟ್ ಡಿಸ್ನಿ ಸ್ಟುಡಿಯೊಸ್‌]]ಗಾಗಿ ಹೊಸ ಆವರಣ ನಿರ್ಮಿಸಲು ಸಾಧ್ಯವಾಯಿತು. ಇದು ವಾಣಿಜ್ಯ-ವ್ಯವಹಾರಕ್ಕಾಗಿ 24 ಡಿಸೆಂಬರ್‌ 1939ರಂದು ಆರಂಭವಾಯಿತು. ''ಸ್ನೋ ವೈಟ್‌'' ಡಿಸ್ನಿ ಸಂಸ್ಥೆಯ ಯಶಸ್ಸಿನ ಶಿಖರ ಮಾತ್ರವಲ್ಲ, ಡಿಸ್ನಿ ಸಂಸ್ಥೆಯ ಆನಿಮೇಷನ್‌ನ ಸ್ವರ್ಣಯುಗಕ್ಕೆ ನಾಂದಿಯಾಯಿತು.<ref>{{cite web|accessdate=2008-05-21|url=http://www.animationusa.com/resources/aboutdisney.html|title=Walt Disney Studio Biography|publisher=Animation USA|archive-date=2010-05-31|archive-url=https://web.archive.org/web/20100531022524/http://www.animationusa.com/resources/aboutdisney.html|url-status=dead}}</ref><ref>{{cite web|accessdate=2008-05-21|url=http://disney.go.com/disneyatoz/familymuseum/exhibits/articles/goldenage/index.html|title=The Golden Age of Animation |publisher=[[Disney]]}}</ref> ಆಗತಾನೆ ''[[ಪಿನೊಚಿಯೊ]]'' ಪೂರ್ಣಗೊಳಿಸಿದ ಚಲನಚಿತ್ರ ಆನಿಮೇಷನ್‌ ಸಿಬ್ಬಂದಿ ''[[ಫ್ಯಾಂಟೆಸಿಯಾ]]'' ಮತ್ತು ''[[ಬಾಂಬಿ]]'' ನಿಮಿತ್ತ ತಮ್ಮ ಕಾರ್ಯ ಮುಂದುವರೆಸಿದರಲ್ಲದೆ, ''[[ಆಲೀಸ್‌ ಇನ್‌ ವಂಡರ್ಲೆಂಡ್‌]]'' ಮತ್ತು ''[[ಪೀಟರ್‌ ಪ್ಯಾನ್‌]]'' ಚಲನಚಿತ್ರಗಳ ನಿರ್ಮಾಣದ ಆರಂಭಿಕ ಹಂತಗಳಲ್ಲಿಯೂ ಸಕ್ರಿಯರಾದರು. ಕಿರು ವ್ಯಂಗ್ಯಚಲನಚಿತ್ರಗಳ ಸಿಬ್ಬಂದಿ ಈ ಸಮಯದಲ್ಲಿ ''ಸಿಲ್ಲಿ ಸಿಂಫನೀಸ್‌'' ಸಂಬಂಧಿತ ಕಾರ್ಯಗಳನ್ನು ಪೂರ್ಣಗೊಳಿಸಿ, ''ಮಿಕ್ಕಿ ಮೌಸ್‌'' , ''ಡೊನಾಲ್ಡ್‌ ಡಕ್‌'' , ''ಗೂಫಿ'' ಮತ್ತು ''ಪ್ಲೂಟೊ'' ವ್ಯಂಗ್ಯಚಿತ್ರ ಸರಣಿಗಳೊಂದಿಗೆ ತಮ್ಮ ಕಾರ್ಯ ಮುಂದುವರೆಸಿದರು. ಕಳೆದ 1930ರ ದಶಕದ ಅಪರಾರ್ಧಭಾಗದಲ್ಲಿ ಚಿತ್ರಮಂದಿರದ ಪ್ರೇಕ್ಷಕರಲ್ಲಿ ಡೊನಾಲ್ಡ್‌ ಡಕ್‌ ಮಿಕ್ಕಿ ಮೌಸ್‌ನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಗಳಿಸಲಾರಂಭಿಸಿದಾಗ, ಆನಿಮೇಟರ್‌ ಫ್ರೆಡ್‌ ಮೂರ್‌ ಮಿಕ್ಕಿ ಮೌಸ್‌ನ್ನು ಪುನರ್ವಿನ್ಯಾಸ ಮಾಡಿದರು.<ref>{{cite web|accessdate=2008-05-21|url=http://www.bcdb.com/bcdb/cartoon.cgi?film=15&m=r|title=Fantasia Review|publisher=The Big Cartoon Database|archive-date=2012-05-29|archive-url=https://archive.today/20120529015403/http://www.bcdb.com/bcdb/cartoon.cgi?film=15&m=r|url-status=dead}}</ref> 1940ರಲ್ಲಿ ''ಸ್ನೋ ವೈಟ್‌ ಅಂಡ್‌ ದಿ ಸೆವೆನ್‌ ಡ್ವಾರ್ಫ್ಸ್'' ನಂತರ ''ಪಿನೊಚಿಯೊ'' ಮತ್ತು ''ಫ್ಯಾಂಟಸಿಯಾ'' ಚಲನಚಿತ್ರಮಂದಿರಗಳ ಹಾದಿ ಹಿಡಿದವು. ಆದರೆ ಇವೆರಡೂ ವ್ಯವಹಾರಿಕವಾಗಿ ವಿಫಲವಾದವು. ಆದಾಯ ಹೆಚ್ಚಲೆಂದು, ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾದ ''[[ಡಂಬೊ]]'' ಚಲನಚಿತ್ರವನ್ನು ಪ್ರಾಯೋಜಿಸಲಾಗಿತ್ತು. ಆದರೆ ಈ ಚಿತ್ರದ ನಿರ್ಮಾಣ ಹಂತದಲ್ಲಿ ಹಲವು ಆನಿಮೇಷನ್‌ ಸಿಬ್ಬಂದಿ [[ಮುಷ್ಕರ ಹೂಡಿದರು]]. ಇದರಿಂದಾಗಿ ವಾಲ್ಟ್‌ ಡಿಸ್ನಿ ಮತ್ತು ತಮ್ಮ ಕಲಾವಿದ ಸಿಬ್ಬಂದಿ ನಡುವೆ ಭಾರೀ ಮನಸ್ತಾಪಕ್ಕೆ ಕಾರಣವಾಯಿತು. == 1941-1945: ಎರಡನೆಯ ವಿಶ್ವಸಮರದ ಸಮಯದಲ್ಲಿ == U.S. ಸರ್ಕಾರವು ತನ್ನ 'ಗುಡ್‌ ನೇಬರ್‌ ಪಾಲಿಸಿಯಂತೆ, ವಾಲ್ಟ್‌ ಡಿಸ್ನಿ ಮತ್ತು ಆನಿಮೇಟರ್‌ಗಳ ತಂಡವನ್ನು ದಕ್ಷಿಣ ಅಮೆರಿಕಾಗೆ ಕಳುಹಿಸಿಕೊಟ್ಟಿತು. ಮುಂಬರುವ ಚಲನಚಿತ್ರ ''[[ಸ್ಯಾಲುಡೊಸ್‌ ಅಮಿಗೊಸ್‌]]'' ಗಾಗಿ ಹಣಕಾಸಿನ ನೆರವಿನ ಆಶ್ವಾಸನೆ ನೀಡಿತು.<ref>[http://www.waltandelgrupo.com/ ವಾಲ್ಟ್‌ ಅಂಡ್‌ ಎಲ್‌ ಗ್ರೂಪೊ] {{Webarchive|url=https://web.archive.org/web/20180225210655/http://www.waltandelgrupo.com/ |date=2018-02-25 }} (ಸಾಕ್ಷ್ಯಚಿತ್ರ, 2008).</ref> ಅಕ್ಟೋಬರ್‌ 1941ರಲ್ಲಿ ''ಡಂಬೊ'' ಚಲನಚಿತ್ರವು ಬಿಡುಗಡೆಯಾದ ನಂತರ, ಅಮೆರಿಕಾ ಸಂಯುಕ್ತ ಸಂಸ್ಥಾನ [[ಎರಡನೆಯ ವಿಶ್ವಸಮರ]] ಪ್ರವೇಶಿಸಿತು. [[U.S. ಭೂಸೇನೆ]]ಯು ಡಿಸ್ನಿ ಸ್ಟುಡಿಯೊ ಸೌಲಭ್ಯಗಳನ್ನು ಪಡೆದುಕೊಂಡು, ತರಬೇತಿ ನೀಡುವಂತಹ ಕಿರುಚಿತ್ರಗಳು ಮತ್ತು ಚಲನಚಿತ್ರಗಳನ್ನು ರಚಿಸಲು ಸೂಚಿಸಿತು. ಹುಮ್ಮಸ್ಸು ನೀಡುವಂತಹ ಕಿರುಚಿತ್ರಗಳಾದ ''[[ಡರ್‌ ಫುಹ್ರರ್‌'ಸ್‌ ಫೇಸ್‌]]'' ಮತ್ತು ಚಲನಚಿತ್ರ ''[[ವಿಕ್ಟರಿ ಥ್ರೂ ಏಯರ್‌ ಪಾವರ್‌]]'' ನ್ನು 1943ರಲ್ಲಿ ನಿರ್ಮಿಸಲಾಯಿತು. ಆದರೂ, ಸೇನಾ-ಪ್ರಧಾನ ಚಲನಚಿತ್ರವು ಆದಾಯ ಗಳಿಸಲಿಲ್ಲ. ಏಪ್ರಿಲ್‌ 1942ರಲ್ಲಿ ಬಿಡುಗಡೆಯಾದ ''[[ಬಾಂಬಿ]]'' ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಡಿಸ್ನಿ ಸಂಸ್ಥೆಯು ''ಸ್ನೋ-ವೈಟ್‌'' ನ್ನು 1944ರಲ್ಲಿ ಪುನಃ ಬಿಡುಗಡೆಗೊಳಿಸಿತು. ಇದರಿಂದಾಗಿ ಡಿಸ್ನಿ ಸಂಸ್ಥೆಯ ಏಳು ವರ್ಷಗಳ ಪುನಃ ಬಿಡುಗಡೆಯ ಸಂಪ್ರಯದಾಯವನ್ನು ಅನುಷ್ಟಾನಕ್ಕೆ ತಂದಿತು. 1945ರಲ್ಲಿ ಬಿಡುಗಡೆಯಾದ ''[[ದಿ ತ್ರೀ ಕೆಬಲೆರೊಸ್‌]]'' ಯುದ್ಧಕಾಲದ ಕೊನೆಯ ಆನಿಮೇಟೆಡ್‌ ಚಿತ್ರವಾಗಿತ್ತು. 1944ರಲ್ಲಿ, ''[[ಎನ್ಸೈಕ್ಲೊಪೀಡಿಯಾ ಬ್ರಿಟಾನಿಕಾ]]'' ದ [[ಪ್ರಕಾಶಕ]] [[ವಿಲಿಯಮ್‌ ಬೆಂಟನ್‌]] ಪ್ರತಿವರ್ಷ ಆರರಿಂದ ಹನ್ನೆರಡು ಶೈಕ್ಷಣಿಕ ಚಿತ್ರಗಳನ್ನು ತಯಾರಿಸುವ ಕುರಿತು ಡಿಸ್ನಿ ಸಂಸ್ಥೆಯೊಂದಿಗೆ ವಿಫಲ ಮಾತುಕತೆ ನಡೆಸಿದ್ದರು. US [[ಕೊ-ಆರ್ಡಿನೇಟರ್‌ ಆಫ್‌ ಇಂಟರ್‌-ಅಮೆರಿಕನ್‌ ಅಫೇರ್ಸ್‌]] ಆಫಿಸ್‌ ಆಫ್‌ ಇಂಟರ್‌-ಅಮೆರಿಕನ್‌ ಅಫೇರ್ಸ್‌ (OIAA) ಅಧಿಕಾರಿಗಳಿಂದ ವಾಲ್ಟ್‌ ಡಿಸ್ನಿಯವರಿಗೆ [[ಅಮೇಜಾನ್‌ ಜಲಾನಯನ ಪ್ರದೇಶ]]ದ ಕುರಿತು ಶೈಕ್ಷಣಿಕ ಚಲನಚಿತ್ರ ನಿರ್ಮಿಸುವಂತೆ ಕೋರಿಕೆ ಸಲ್ಲಿಸಲಾಯಿತು. ಇದರ ಫಲವಾಗಿ, 1944ರಲ್ಲಿ, '''ದಿ ಅಮೇಜಾನ್‌ ಅವೇಕೆನ್ಸ್‌'' ' ಎಂಬ ಒಂದು ಆನಿಮೇಟೆಡ್‌ ಕಿರುಚಿತ್ರ ನಿರ್ಮಾಣವಾಯಿತು.<ref>ಗೇಬ್ಲರ್‌, 2006, ಪು.444</ref><ref>ಕ್ರ್ಯಾಮರ್‌, ಗಿಸೆಲಾ; ಪ್ರಷ್‌, ಉರ್ಸುಲಾ, [http://hahr.dukejournals.org/cgi/content/citation/86/4/785 "ನೆಲ್ಸನ್‌ ಎ. ರಾಕ್ಫೆಲರ್‌'ಸ್‌ ಆಫೀಸ್‌ ಆಫ್‌ ಇಂಟರ್‌-ಅಮೆರಿಕನ್‌ ಅಫೇರ್ಸ್‌ (1940-1946) ಅಂಡ್‌ ರೆಕಾರ್ಡ್‌ ಗ್ರೂಪ್‌ 229"], ''ಹಿಸ್ಪಾನಿಕ್‌ ಅಮೆರಿಕನ್‌ ಹಿಸ್ಟಾರಿಕಲ್ ರೆವ್ಯೂ'' 2006 86(4):785-806; DOI:10.1215/00182168-2006-050. Cf. ಪು.795 ಮತ್ತು ಟಿಪ್ಪಣಿ 28.</ref><ref>ಬೆಂಡರ್‌, ಪೆನ್ನೀ. "ಹಾಲಿವುಡ್‌ ಮೀಟ್ಸ್‌ ಸೌತ್‌ ಅಮೆರಿಕನ್‌ ಅಂಡ್‌ ಸ್ಟೇಜೆಸ್‌ ಎ ಷೋ" ಅಮೆರಿಕನ್‌ ಸ್ಟಡೀಸ್‌ ಅಸೊಷಿಯೇಷನ್‌ನ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾದ ಪತ್ರಿಕೆ. 2009-05-24 <http://www.allacademic.com/meta/p114070_index.html></ref><ref>ನಿಬ್ಲೊ, ಸ್ಟೀಫೆನ್‌ ಆರ್‌., [https://books.google.com/books?id=WKs-UoFtbTYC&printsec=frontcover "ಮೆಕ್ಸಿಕೊ ಇನ್‌ ದಿ 1940ಸ್‌: ಮಾಡರ್ನಿಟಿ, ಪಾಲಿಟಿಕ್ಸ್‌ ಅಂಡ್‌ ಕರಪ್ಷನ್‌"], ವಿಲಿಮಿಂಗ್ಟನ್‌, ಡೆಲ್‌. : ಸ್ಕಾಲರ್ಲಿ ರೆಸೊರ್ಸೆಸ್‌, 1999. ISBN 0-7910-6772-6 ಸಿಎಫ್‌. "ನೆಲ್ಸನ್‌ ರಾಕ್‌ಫೆಲರ್‌ ಅಂಡ್‌ ದಿ ಆಫೀಸ್‌ ಆಫ್‌ ಇಂಟರ್‌-ಅಮೆರಿಕನ್‌ ಅಫೇರ್ಸ್‌", ಪು.333</ref><ref>ಲಯೊನಾರ್ಡ್‌, ಥಾಮಸ್‌ ಎಂ.; ಬ್ರಾಟ್ಜೆಲ್‌, ಜಾನ್‌ ಎಫ್‌., [https://books.google.com/books?id=YA6-HTSJv5MC&printsec=frontcover ''ಲ್ಯಾಟಿನ್‌ ಅಮೆರಿಕಾ ಡ್ಯೂರಿಂಗ್‌ ವರ್ಲ್ಡ್‌ ವಾರ್‌ II'' ], ರೋಮನ್‌ ಅಂಡ್‌ ಲಿಟ್ಲ್‌ಫೀಲ್ಡ್‌ ಪಬ್ಲಿಷರ್ಸ್‌, ಇಂಕ್‌., 2007. ISBN 978-0-7513-2886-8 ಸಿಎಫ್. ಪು.47.</ref> == 1945–1955: ಯುದ್ಧ ನಂತರದ ಕಾಲದಲ್ಲಿ ಡಿಸ್ನಿ == ಡಿಸ್ನಿ ಸ್ಟುಡಿಯೊ ಅಗ್ಗಬೆಲೆಯ ಸೂತ್ರದ ಪ್ಯಾಕೇಜ್‌ ಆಧಾರದ ಚಿತ್ರಗಳನ್ನೂ ನಿರ್ಮಿಸಿತು. ಇದರಲ್ಲಿ ವ್ಯಂಗ್ಯ-ಕಿರುಚಲನಚಿತ್ರಗಳ ಸಂಕಲನಗಳಿದ್ದವು. ಇದೇ ಸಮಯದಲ್ಲಿ ಡಿಸ್ನಿ ಸಂಸ್ಥೆಯು ಚಲನಚಿತ್ರಮಂದಿರಗಳಿಗೆ ಪ್ರದರ್ಶನಕ್ಕಾಗಿ ನೀಡಿತು. ಇದರಲ್ಲಿ ''[[ಮೇಕ್‌ ಮೈನ್‌ ಮ್ಯೂಸಿಕ್‌]]'' (1946), ''[[ಮೆಲೊಡಿ ಟೈಮ್‌]]'' (1948), ''[[ಫನ್‌ ಅಂಡ್‌ ಫ್ಯಾನ್ಸಿ ಫ್ರೀ]]'' (1947) ಮತ್ತು ''[[ದಿ ಅಡ್ವೆಂಚರ್ಸ್‌ ಆಫ್‌ ಇಕಾಬಾಡ್‌ ಅಂಡ್‌ ಮಿಸ್ಟರ್‌ ಟೋಡ್‌]]'' (1949) ಸೇರಿವೆ. ಕೇವಲ ಎರಡೇ ವಿಭಾಗಗಳಿದ್ದವು: ಮೊದಲನೆಯದು [[ಕೆನೆತ್‌ ಗ್ರಹಾಮೆ ‌]]ರ ''[[ದಿ ವಿಂಡ್‌ ಇನ್‌ ದಿ ವಿಲ್ಲೊಸ್‌]]'' , ಹಾಗೂ ಎರಡನೆಯದು [[ವಾಷಿಂಗ್ಟನ್‌ ಇರ್ವಿಂಗ್‌]]ರ ''[[ದಿ ಲೆಜೆಂಡ್‌ ಆಫ್‌ ದಿ ಸ್ಲೀಪಿ ಹೋಲೊ]]'' ಕೃತಿಗಳನ್ನು ಆಧರಿಸಿದ್ದವು. ಈ ಅವಧಿಯಲ್ಲಿ, ಡಿಸ್ನಿ ಸಂಸ್ಥೆಯು ''[[ಸಾಂಗ್‌ ಆಫ್‌ ದಿ ಸೌತ್‌]]'' ಮತ್ತು ''[[ಸೊ ಡಿಯರ್‌ ಟು ಮೈ ಹಾರ್ಟ್‌]]'' ಸೇರಿದಂತೆ, ಪೂರ್ಣಪ್ರಮಾಣದ ನಾಟಕ-ಪ್ರಧಾನ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿತು. ಇದು ನೈಜ ಚಿತ್ರಣ ಮತ್ತು ಆನಿಮೇಟೆಡ್‌ ದೃಶ್ಯಗಳ ಮಿಶ್ರಣ ಹೊಂದಿತ್ತು. ಯುದ್ಧ ಅಂತ್ಯಗೊಂಡ ನಂತರ ಮಿಕ್ಕಿಯ ಜನಪ್ರಿಯತೆಯೂ ಸಹ ಮಾಸಿಹೋಗುವಂತಿತ್ತು.<ref>{{cite web|accessdate=2008-05-21|url=http://disney.go.com/disneyatoz/familymuseum/exhibits/articles/mickeymousepostwar/index.html|title=Mickey in the Post-War Era|publisher=[[Disney]]|author=Solomon, Charles}}</ref> ಇಸವಿ 1940ರ ಉತ್ತರಾರ್ಧದಲ್ಲಿ, ಸ್ಟುಡಿಯೊ ಗಮನಾರ್ಹವಾಗಿ ಚೇತರಿಸಿಕೊಂಡಿತ್ತು. ''[[ಆಲೀಸ್‌ ಇನ್‌ ವಂಡರ್ಲೆಂಡ್‌]]'' ಮತ್ತು ''[[ಪೀಟರ್‌ ಪ್ಯಾನ್‌]]'' ನಂತಹ ಪೂರ್ಣಪ್ರಮಾಣದ ಚಲನಚಿತ್ರಗಳ ನಿರ್ಮಾಣ ಮುಂದುವರೆಸಿತು. ಇವರೆಡನ್ನೂ ಯುದ್ಧ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ, ''[[ಸಿಂಡೆರೆಲಾ]]'' ಎಂಬ ಹೊಸ ಚಲನಚಿತ್ರದ ನಿರ್ಮಾಣವನ್ನು ಆರಂಭಿಸಿದರು. ''ಸ್ನೋ ವೈಟ್‌ ಅಂಡ್‌ ದಿ ಸೆವೆನ್‌ ಡ್ವೊಫ್ಸ್‌'' ನಂತರ ಸಿಂಡೆರೆಲಾ ಅತಿ ಹೆಚ್ಚು ಯಶಸ್ಸು ಪಡೆದ ಚಲನಚಿತ್ರವಾಯಿತು. ಡಿಸ್ನಿ ಸ್ಟುಡಿಯೊ 1948ರಲ್ಲಿ ''ಟ್ರೂ-ಲೈಫ್‌ ಅಡ್ವೆಂಚರ್ಸ್‌'' ಎಂಬ ಪ್ರಕೃತಿ-ಪ್ರಧಾನ ಚಲನಚಿತ್ರಗಳ ಸರಣಿಯನ್ನು ಆರಂಭಗೊಳಿಸಿತು. ಇದರಲ್ಲಿ ಮೊದಲನೆಯದು ''ಆನ್‌ ಸೀಲ್‌ ಐಲೆಂಡ್‌'' . ಪೂರ್ಣಪ್ರಮಾಣದ ಚಲನಚಿತ್ರಗಳ ಮೂಲಕ ಡಿಸ್ನಿ ಸಂಸ್ಥೆಯು ಭಾರೀ ಯಶಸ್ಸು ಗಳಿಸಿದರೂ, ಅದರ ವ್ಯಂಗ್ಯ-ಕಿರುಚಲನಚಿತ್ರಗಳು ಹಿಂದಿನ ಜನಪ್ರಿಯತೆ ಉಳಿಸಿಕೊಳ್ಳಲಾಗಲಿಲ್ಲ. ಚಲನಚಿತ್ರ ವೀಕ್ಷಕರು ವಾರ್ನರ್‌ ಬ್ರದರ್ಸ್‌ ಸಂಸ್ಥೆ ಮತ್ತು ಅದರ ಪ್ರಮುಖ ಆಕರ್ಷಣೆಯಾದ ಆನಿಮೇಟೆಡ್‌ ತಾರೆ [[ಬಗ್ಸ್‌ ಬನ್ನಿ]]ಯತ್ತ ಮುಖ ಮಾಡಿದರು. 1942ರಲ್ಲಿ, ವಾರ್ನರ್ ಬ್ರದರ್ಸ್‌ಗಾಗಿ ವ್ಯಂಗ್ಯ ಚಲನಚಿತ್ರಗಳನ್ನು ನಿರ್ಮಿಸಿದ [[ಲಿಯೊನ್‌ ಷ್ಲೆಸಿಂಗರ್‌ ಪ್ರೊಡಕ್ಷನ್ಸ್‌]] ದೇಶದ ಜನಪ್ರಿಯ ಆನಿಮೇಷನ್‌ ಸ್ಟುಡಿಯೊ ಆಗಿ ಹೊರಹೊಮ್ಮಿತು.<ref>{{cite web|accessdate=2008-05-21|url=http://www.animationusa.com/resources/aboutwb.html|title=Warner Bros. Studio Biography|publisher=Animation USA|archive-date=2009-05-24|archive-url=https://web.archive.org/web/20090524120920/http://www.animationusa.com/resources/aboutwb.html|url-status=dead}}</ref> ಆದರೂ, ಬಗ್ಸ್ ಬನ್ನಿ(ಮಹಿಳೆಯೊಬ್ಬಳು ಮೊಲದ ಕಿವಿ ಹಾಕಿಕೊಂಡ ಪಾತ್ರ)ಯ ಜನಪ್ರಿಯತೆ 1940ರ ದಶಕದಲ್ಲಿ ಹೆಚ್ಚಾಗುತ್ತಿದ್ದಂತೆಯೇ ಡಿಸ್ನಿ ಸಂಸ್ಥೆಯ ಡೊನಾಲ್ಡ್‌ ಡಕ್‌ನ ಜನಪ್ರಿಯತೆಯೂ ಹೆಚ್ಚಾಗತೊಡಗಿತು.<ref>{{cite web|accessdate=2008-05-21|url=http://www.sandcastlevi.com/movies/disneyh5.htm|title=Disney's Animated Classics|publisher=Sandcastle VI}}</ref> 1949ರಷ್ಟರಲ್ಲಿ ಡೊನಾಲ್ಡ್‌ ಡಕ್‌ ಡಿಸ್ನಿ ಸಂಸ್ಥೆಯ ಪ್ರಮುಖ ಸ್ಥಾನದಿಂದ ಮಿಕ್ಕಿ ಮೌಸ್‌ನ್ನು ಕೆಳಗಿಳಿಸಿ ತಾನು ಹತ್ತಿ ಕುಳಿತಿದ್ದ.<ref>{{cite web|accessdate=2008-05-21|url=http://petcaretips.net/donald-duck.html|title=Donald Duck|publisher=Pet Care Tips}}</ref> 1950ರ ದಶಕದ ಮಧ್ಯದಲ್ಲಿ, ಡಿಸ್ನಿ ಸಂಸ್ಥೆಯು [[ನಾಸಾ]] ರಾಕೆಟ್‌ ವಿನ್ಯಾಸಕಾರ [[ವರ್ನರ್‌ ವಾನ್‌ ಬ್ರಾನ್‌]]ರ ಸಹಯೋಗದೊಂದಿಗೆ ಹಲವು [[ಶೈಕ್ಷಣಿಕ ಚಲನಚಿತ್ರ]]ಗಳನ್ನು ನಿರ್ಮಿಸಿತು: 1955ರಲ್ಲಿ ''ಮ್ಯಾನ್‌ ಇನ್‌ ಸ್ಪೇಸ್‌'' ಮತ್ತು ''ಮ್ಯಾನ್‌ ಅಂಡ್‌ ದಿ ಮೂನ್‌'' in 1955, and 1957ರಲ್ಲಿ ''ಮಾರ್ಸ್‌ ಅಂಡ್‌ ಬೆಯಾಂಡ್‌'' . [[ಚಿತ್ರ:Walt Disney and Dr. Wernher von Braun - GPN-2000-000060.jpg|thumb|left|1954ರಲ್ಲಿ ವರ್ನರ್‌ ವೊನ್‌ ಬ್ರಾನ್‌ರನ್ನು ಭೇಟಿಯಾದ ವಾಲ್ಟ್‌ ಡಿಸ್ನಿ.]] === ಕಾಂಗ್ರೆಸ್‌ ಮುಂದೆ ಸಾಕ್ಷ್ಯ === ಡಿಸ್ನಿ ವಾಮಪಂಥ ವಿರೋಧಿ [[ಮೋಷನ್‌ ಪಿಕ್ಚರ್‌ ಅಲಯೆನ್ಸ್‌ ಫಾರ್‌ ದಿ ಪ್ರಿಸರ್ವೇಷನ್‌‌ ಆಫ್‌ ಅಮೆರಿಕನ್‌ ಐಡಿಯಲ್ಸ್‌]] ಸಂಘಟನೆಯ ಸ್ಥಾಪಕ-ಸದಸ್ಯರಾಗಿದ್ದರು. {{cite}} [[ಶೀತಲ ಸಮರ]]ದ ಆರಂಭಿಕ ವರ್ಷಗಳಲ್ಲಿ - ಅಂದರೆ 1947ರಲ್ಲಿ,<ref name="CNN">{{cite web|accessdate=2008-05-21|url=http://www.cnn.com/SPECIALS/cold.war/episodes/06/documents/huac/disney.html|title=Testimony of Walter E. Disney before HUAC|publisher=[[CNN]]|date=1947-10-24}}</ref> [[ಹೌಸ್‌ ಅನ್‌-ಅಮೆರಿಕನ್‌ ಅಕ್ಟಿವಿಟಿಸ್‌ ಕಮಿಟಿ]] ಸಮ್ಮುಖದಲ್ಲಿ, ವಾಲ್ಟ್‌ ಡಿಸ್ನಿ ತಮ್ಮ ಹೇಳಿಕೆಯಲ್ಲಿ, ಮಾಜಿ ಆನಿಮೇಟರ್‌ಗಳು ಮತ್ತು [[ಕಾರ್ಮಿಕ ಒಕ್ಕೂಟ]]ದ ಸಂಘಟನಾಕಾರರಾದ [[ಹರ್ಬರ್ಟ್‌ ಸೊರೆಲ್‌]], [[ಡೇವಿಡ್‌ ಹಿಲ್ಬರ್ಮನ್‌]] ಮತ್ತು [[ವಿಲಿಯಮ್‌ ಪೊಮೆರಾನ್ಸ್‌]]ರನ್ನು [[ವಾಮಪಂಥೀಯ]] ಚಳವಳಿಗಾರರೆಂದು ಟೀಕಿಸಿದರು. ಮೂವರೂ ಸಹ ವಾಲ್ಟ್‌ ಡಿಸ್ನಿಯವರ ಆರೋಪವನ್ನು ತಳ್ಳಿಹಾಕಿದರು. ರಷ್ಯಾ ಸರ್ಕಾರ ಬಿಡುಗಡೆಗೊಳಿಸಿದ [[ಆರ್ಕೈವ್ಸ್‌]] ಆಫ್‌ ದಿ [[ಸೊವಿಯತ್‌ ಯೂನಿಯನ್‌]] ಪತ್ರಿಕೆಯ ಆ ಸಮಯದ ಲೇಖಕ ಪೀಟರ್ ಷ್ವೇಜರ್ ಪ್ರಕಾರ, ಹರ್ಬರ್ಟ್‌ ಸೊರೆಲ್‌ ಒಬ್ಬ ವಾಮಪಂಥೀಯ [[ಗೂಢಚಾರ]] ಎಂದು ಆರೋಪಿಸಲಾಗಿದೆ.<ref>ಷ್ವೇಜರ್‌, ಪೀಟರ್‌ (2002) ರೀಗನ್‌'ಸ್‌ ವಾರ್‌: ದಿ ಎಪಿಕ್‌ ಸ್ಟೋರಿ ಆಫ್‌ ಹಿಸ್‌ ಫಾರ್ಟಿ-ಇಯರ್‌ ಸ್ಟ್ರಗಲ್‌ ಅಂಡ್‌ ಫೈನಲ್‌ ಟ್ರಯಂಫ್‌ ಒವರ್‌ ಕಮ್ಯೂನಿಸಮ್‌ ಡಬಲ್‌ಡೇ, ನ್ಯೂಯಾರ್ಕ್‌, ISBN 0-385-50471-3 </ref> HUAC ಮುಂದೆ ಹರ್ಬರ್ಟ್‌ ಸೊರೆಲ್‌ 1946ರಲ್ಲಿ ತಮ್ಮ ಹೇಳಿಕೆ ನೀಡಿದರು. ಆದರೆ ವಾಮಪಕ್ಷದೊಂದಿಗೆ ಅವರ ಸಂಬಂಧ ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳಿರಲಿಲ್ಲ.<ref>ಕೊಗ್ಲೇ, ಜಾನ್‌ (1956) ರಿಪೊರ್ಟ್‌ ಆನ್‌ ಬ್ಲ್ಯಾಕ್ಲಿಸ್ಟಿಂಗ್‌, ವಾಲ್ಯೂಮ್‌ I, ಮೂವೀಸ್‌ ಫಂಡ್‌ ಫಾರ್‌ ದಿ ರಿಪಬ್ಲಿಕ್‌, ನ್ಯೂಯಾರ್ಕ್‌, ಪಿ. 34 OCLC 3794664; reprinted in ನ್ಯೂಯಾರ್ಕ್‌ನ ಅರ್ನೊ ಪ್ರೆಸ್‌ನಿಂದ 1972ರಲ್ಲಿ ಪುನರ್ಮುದ್ರಿತವಾದದ್ದು ISBN 0-405-03915-8</ref><ref>"ಕಮ್ಯೂನಿಸ್ಟ್‌ ಬ್ರೊಷರ್‌" ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌; 20 ಅಕ್ಟೋಬರ್‌ 2008ರಂದು ಪ್ರವೇಶಿಸಿದ್ದು.</ref> ವಾಲ್ಟ್‌ ಡಿಸ್ನಿ [[ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌]]ನ್ನು ವಾಮಪಂಥೀಯ ಕಮ್ಯುನಿಷ್ಟರ ಗುಂಪು ಎಂದು ಆರೋಪಿಸಿದರು. 1941ರಲ್ಲಿ ನಡೆದ ಮುಷ್ಕರವು ಹಾಲಿವುಡ್‌ನಲ್ಲಿ ತಮ್ಮ ಪ್ರಭಾವ ಹೆಚ್ಚಿಸಲು ವಾಮಪಕ್ಷ ನಡೆಸಿದ ವ್ಯವಸ್ಥಿತ ಯತ್ನಗಳಲ್ಲೊಂದು.<ref name="CNN"/> == 1955-1966: ಥೀಮ್‌ ಪಾರ್ಕ್‌ಗಳು ಮತ್ತು ಅಲ್ಲಿಂದಾಚೆಗೆ == === ಡಿಸ್ನಿಲೆಂಡ್‌ನ ಯೋಜನೆ === [[ಚಿತ್ರ:6308-AnaheimDisneyLand-NW to SE View.jpg|thumb|left|ಆಗಸ್ಟ್‌ 1963ರಲ್ಲಿ ಛಾಯಾಗ್ರಹಣ ಮಾಡಲಾದ ಉದ್ಯಾನದ ವಾಯುವ್ಯದಿಂದ ಅಗ್ನೇಯದ ವರೆಗಿನ ಪಕ್ಷಿನೋಟ. ನ್ಯೂ ಮೆಲೊಡಿಲೆಂಡ್‌ ಥಿಯೆಟರ್‌ ಮೇಲ್ಭಾಗದಲ್ಲಿದೆ.ಸ್ಯಾಂಟಾ ಆನಾ ಫ್ರೀವೇ (I-5) ಮೇಲ್ಭಾಗದ ಎಡ ಮೂಲೆ. ಡಿಸ್ನಿಲೆಂಡ್‌]] 1940ರ ದಶಕದ ಅಪರಾರ್ಧದಲ್ಲಿ ಶಿಕಾಗೊ ಕಡೆಗೆ ಒಂದು ವ್ಯವಹಾರಿಕ ಪ್ರವಾಸ ಕೈಗೊಂಡ ವಾಲ್ಟ್‌ ಡಿಸ್ನಿ [[ಮನೋರಂಜನಾ ಉದ್ಯಾನ]]ವೊಂದಕ್ಕೆ ಅವರ ಕಲ್ಪನೆಗಳನ್ನು ಚಿತ್ರಗಳ ಮೂಲಕ ಬಿಡಿಸುತ್ತಿದ್ದರು. ಅದರಲ್ಲಿ ಅವರ ಉದ್ಯೋಗಿಗಳು ತಮ್ಮ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಮನದಲ್ಲಿ ಅವರು ಚಿತ್ರಿಸಿಕೊಳ್ಳುತ್ತಿದ್ದರು. [[ಕ್ಯಾಲಿಫೊರ್ನಿಯಾದ ಓಕ್ಲೆಂಡ್‌]]ನಲ್ಲಿರುವ [[ಚಿಲ್ಡ್ರೆನ್ಸ್‌ ಫೇಯ್ರಿಲೆಂಡ್‌]]ಗೆ ಭೇಟಿ ನೀಡಿದಾಗ ವಾಲ್ಟ್‌ ಡಿಸ್ನಿಗೆ ಮಕ್ಕಳ ಥೀಮ್‌ ಪಾರ್ಕ್‌ ಬಗೆಗಿನ ಕಲ್ಪನೆ ಹೊಳೆದದ್ದು. ಡಿಸ್ನಿ ಸ್ಟುಡಿಯೊ ಎದುರಿಗೆ, ರಸ್ತೆ ದಾಟಿ, ದಕ್ಷಿಣ ದಿಕ್ಕಿನಲ್ಲಿದ್ದ ಜಮೀನಿಗೆ ಈ ಯೋಜನೆಯನ್ನು ಸ್ಥಳಾಂತರಿಸಲಾಗಿತ್ತು. ಮೂಲತಃ ವಾಸ್ತವಿಕ ಆಲೋಚನಾ ಲಹರಿ, ಕಲ್ಪನೆಗಳನ್ನು ಪರಿಗಣಿಸಿದರೆ ಇನ್ನೂ ದೊಡ್ಡ ಪ್ರಮಾಣದ ಯೋಜನೆಯಾಗಿ [[ಡಿಸ್ನಿಲೆಂಡ್‌]] ನ ನಿರ್ಮಾಣ ಆಗುವುದಿತ್ತು. ಡಿಸ್ನಿಲೆಂಡ್‌ನ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ವಾಲ್ಟ್‌ ಡಿಸ್ನಿ ಐದು ವರ್ಷಗಳ ಕಾಲ ಮಗ್ನರಾಗಿದ್ದರು. ಉದ್ಯಾನದ ಯೋಜನೆ ಮತ್ತು ನಿರ್ಮಾಣ ಕೈಗೆತ್ತಿಕೊಳ್ಳಲು, ಅವರು ತಮ್ಮ ಉದ್ದಿಮೆಯ ಒಂದು ಆಧೀನ ಸಂಸ್ಥೆಯಾಗಿ [[WED ಎಂಟರ್ಪ್ರೈಸಸ್‌]]ನ್ನು ಸ್ಥಾಪಿಸಿದರು. ಡಿಸ್ನಿ ಸ್ಟುಡಿಯೊಸ್‌ ಉದ್ಯೋಗಿಗಳ ಸಣ್ಣ ಗುಂಪು ಡಿಸ್ನಿಲೆಂಡ್‌ ಅಭಿವೃದ್ಧಿ ಯೋಜನೆಗೆ ಅಭಿಯಂತರ ಮತ್ತು ಯೋಜನೆಗಾರರಾಗಿ ಸೇರ್ಪಡೆಯಾದರು. ಇವರನ್ನು [[ಇಮ್ಯಾಜಿನಿಯರ್‌]]ಗಳು ಎಂದುಕರೆಯಲಾಯಿತು. ತಮ್ಮ ಆರಂಭಿಕ ಯೋಜನೆಗಳನ್ನು [[ಹರ್ಬ್‌ ರೈಮನ್‌]]ರಿಗೆ ವಿವರಿಸಿದರು. (ಹರ್ಬ್‌ ರೈಮನ್‌ ಡಿಸ್ನಿಲೆಂಡ್‌ನ ಮೊದಲ ಪಕ್ಷಿನೋಟದ ನೀಲಿನಕ್ಷೆ ಮತ್ತು ದೃಶ್ಯಾವಳಿ ರಚಿಸಿದರು. [[ಬ್ಯಾಂಕ್‌ ಆಫ್‌ ಅಮೆರಿಕಾ]]ದಲ್ಲಿ ಈ ಉದ್ಯಾನಕ್ಕಾಗಿ ಸಾಲ ಕೋರಲು ಅರ್ಜಿ ಸಲ್ಲಿಸಿದಾಗ, ಈ ವಿನ್ಯಾಸವನ್ನು ಬ್ಯಾಂಕ್‌ನ ಅಧಿಕಾರಿಗಳಿಗೆ ತೋರಿಸಲಾಯಿತು). 'ಹರ್ಬೀ, ಇದು ಇಡೀ ಪ್ರಪಂಚದಲ್ಲೇ ಎಲ್ಲೂ ಕಾಣದಂತಹ ವಿನ್ಯಾಸವನ್ನು ಇದು ಹೊಂದಿರಬೇಕು"ಎಂದು ಅವರು ಅಪೇಕ್ಷೆಪಟ್ಟರು. ಇದರ ಸುತ್ತಲೂ ರೈಲುಮಾರ್ಗವಿರಬೇಕು' ಎಂದು ವಾಲ್ಟ್‌ ಡಿಸ್ನಿ ಹೇಳಿದರು.<ref>{{cite web|accessdate=2008-05-21|url=http://disneyspace.tripod.com/id1.html|title=Walt Disney Quotes|publisher=[[Tripod.com]]}}{{Dead link|date=ಮೇ 2026 |bot=InternetArchiveBot |fix-attempted=yes }}</ref> ತಮ್ಮ ಇಬ್ಬರು ಪುತ್ರಿಯರು ಮತ್ತು ಅವರ ಮಿತ್ರವೃಂದದವರಿಗೆ ತಮ್ಮ ನಿವಾಸದ ಸ್ವಂತ ಜಾಗೆಯಲ್ಲಿಯೇ ಈ ಸೌಲಭ್ಯ ಒದಗಿಸಿ, ತಮ್ಮ [[ಕ್ಯಾರೊಲ್‌ವುಡ್‌ ಪೆಸಿಫಿಕ್‌ ರೈಲ್ರೋಡ್‌]] ರೈಲಿನಲ್ಲಿ ಸವಾರಿ ಕರೆದುಕೊಂಡು ಹೋಗುತ್ತಿದ್ದದ್ದು ವಾಲ್ಟ್ ಡಿಸ್ನಿಯವರಿಗೆ ರೂಢಿಯಾಗಿತ್ತು. ಇದರಿಂದಾಗಿ ಡಿಸ್ನಿಲೆಂಡ್‌ನಲ್ಲಿ ಒಂದು ರೈಲುಮಾರ್ಗ ನಿರ್ಮಾಣಕ್ಕೆ ಅವರಿಗೆ ಸ್ಪೂರ್ತಿ ದೊರಕಿತು. === ಡಿಸ್ನಿಲೆಂಡ್‌ನ ಅದ್ದೂರಿ ಉದ್ಘಾಟನೆ === [[ಚಿತ್ರ:Waltopening.jpg‎|thumb|right|300px|17 ಜುಲೈ 1955ರಂದು ಉದ್ಘಾಟನಾ ಭಾಷಣ ನೀಡುತ್ತಿರುವ ವಾಲ್ಟ್ ಡಿಸ್ನಿ.]]ಡಿಸ್ನಿಲೆಂಡ್‌ 17 ಜುಲೈ 1955ರಂದು ಅಧಿಕೃತವಾಗಿ ಪ್ರವೇಶಕ್ಕೆ ಮುಕ್ತವಾಯಿತು. ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ಸಾವಿರಾರು ಜನರ ಪೈಕಿ [[ರೊನಾಲ್ಡ್‌ ರೀಗನ್‌]], [[ಬಾಬ್‌ ಕಮ್ಮಿಂಗ್ಸ್‌]] ಮತ್ತು [[ಆರ್ಟ್‌ ಲಿಂಕ್‌ಲೆಟರ್‌]], ಇವರು ಸಮಾರಂಭದ ಸಹಆತಿಥ್ಯ ವಹಿಸಿಕಾರ್ಯನಿರ್ವಹಿಸಿದರು; ಜೊತೆಗೆ ಅನಾಹೇಮ್‌ನ ಮಹಾಪೌರರೂ ಸಹ ಉಪಸ್ಥಿತರಿದ್ದರು. ವಾಲ್ಟ್‌ ಡಿಸ್ನಿಯವರ ಉದ್ಘಾಟನಾ ಭಾಷಣದ ಪಠ್ಯ ಕೆಳಕಂಡಂತಿದೆ: {{cquote|To all who come to this happy place; welcome. Disneyland is your land. Here age relives fond memories of the past ... and here youth may savor the challenge and promise of the future. Disneyland is dedicated to the ideals, the dreams and the hard facts that have created America ... with the hope that it will be a source of joy and inspiration to all the world.}} === ಕ್ಯಾರೊಲ್‌ವುಡ್‌ ಪೆಸಿಫಿಕ್‌ ರೇಲ್ರೋಡ್‌ === [[ಚಿತ್ರ:LillybelleDland.jpg|thumb|1993ರಲ್ಲಿ ಡಿಸ್ನಿಲೆಂಡ್‌ ಮುಖ್ಯ ತಾಣದಲ್ಲಿ ಪ್ರದರ್ಶಿಸಲಾದ ದಿ ಲಿಲ್ಲಿ ಬೆಲ್‌.ವಾಲ್ಟ್‌ ಡಿಸ್ನಿಯವರೇ ಹಡಗಿನ ಪಾಕಶಾಲೆಯ ಮರಗೆಲಸವನ್ನು ಮಾಡಿದ್ದು.]] 1949ರಲ್ಲಿ, ವಾಲ್ಟ್‌ ಡಿಸ್ನಿ ಮತ್ತು ಅವರ ಕುಟುಂಬ [[ಕ್ಯಾಲಿಫೊರ್ನಿಯಾ]]ದ [[ಲಾಸ್‌ ಏಂಜೆಲೆಸ್‌]]ನಲ್ಲಿರುವ [[ಹೋಮ್ಬಿ ಹಿಲ್ಸ್‌]] ಜಿಲ್ಲೆಯಲ್ಲಿನ ವಿಶಾಲ ಪ್ರದೇಶದಲ್ಲಿನ ನವನಿರ್ಮಿತ ನಿವಾಸಕ್ಕೆ ಸ್ಥಳಾಂತರಗೊಂಡರು. ತಮ್ಮದೇ ಆದ [[ಸ್ವಂತ ರೈಲುಹಳಿ (ಬ್ಯಾಕ್ಯಾರ್ಡ್‌ ರೇಲ್ರೋಡ್‌)]] ಹೊಂದಿದ್ದ ಹಾಗೂ ವಾಲ್ಟ್‌ ಡಿಸ್ನಿಯವರ ಸ್ನೇಹಿತರಾದ [[ವಾರ್ಡ್‌ ಮತ್ತು ಬೆಟ್ಟಿ ಕಿಂಬಾಲ್‌]] ಸಹಾಯ ಪಡೆದು, ವಾಲ್ಟ್‌ ಡಿಸ್ನಿ ನೀಲಿನಕ್ಷೆ ರಚಿಸಿ, ಕೂಡಲೇ ತಮ್ಮ ಮನೆ ಹತ್ತಿರದಲ್ಲೇ ಕಿರುಪ್ರಮಾಣದ [[ನೈಜ ಉಗಿಬಂಡಿ]] ರೇಲ್ರೋಡ್‌ ರಚಿಸುವ ಕಾರ್ಯದಲ್ಲಿ ಮಗ್ನರಾದರು. ಕ್ಯಾರೊಲ್‌ವುಡ್‌ ಡ್ರೈವ್‌ನಲ್ಲಿದ್ದ ತಮ್ಮ ಮನೆಯ ವಿಳಾಸವನ್ನು ಆಧರಿಸಿ, ಈ ರೇಲ್ರೊಡ್‌ಗೆ [[ಕ್ಯಾರೊಲ್‌ವುಡ್‌ ಪೆಸಿಫಿಕ್‌ ರೇಲ್ರೋಡ್‌]] ಎನ್ನಲಾಯಿತು. ಅರ್ಧ-ಮೈಲು ಉದ್ದದ ವಿನ್ಯಾಸರಚನೆಯಲ್ಲಿ {{convert|46|ft|m|sing=on}}-ಉದ್ದದ ರೈಲುಹಳಿಗಳು, ವಕ್ರರೇಖೆ-ಆಕಾರದ ತಿರುವುಗಳು, ಮೇಲುಹಾದಿಗಳು, ಮಟ್ಟಸದ ಹಾದಿಗಳು, ಎತ್ತರ ಮಟ್ಟದಲ್ಲಿರುವ ಕಿರು ಹುಲ್ಲು ಹಾಸಿನ ದಾರಿ ಮತ್ತು {{convert|90|ft|m|sing=on}} ಶ್ರೀಮತಿ ಡಿಸ್ನಿಯವರ ಹೂಪಾತಿಯ ಕೆಳಗೆ ಹಾದುಹೋಗುವ ಒಂದು ಸುರಂಗ ಮಾರ್ಗ ಸೇರಿದ್ದವು. [[ಡಿಸ್ನಿ ಸ್ಟುಡಿಯೊ]]ದ [[ರೊಜರ್‌ ಇ. ಬ್ರೊಗೀ]] ನಿರ್ಮಿಸಿದ ಕಿರುಗಾತ್ರದ ರೈಲು ಇಂಜಿನ್‌ಗೆ ತಮ್ಮ ಪತ್ನಿಯ ಹೆಸರಲ್ಲಿ ''ಲಿಲ್ಲಿ ಬೆಲ್‌'' ಎಂದು ನಾಮಕರಣ ಮಾಡಿದರು. ಉದ್ಯಾನ ಕ್ಷೇತ್ರಗಳ ಮೂಲಕ ಹಾದುಹೋಗುವ ಈ ರೇಲ್ರೋಡ್‌ಗೆ ಖಾಯಂ, ಕಾನೂನಬದ್ಧ ಸಮ್ಮತಿ ಪಡೆಯಲು ವಾಲ್ಟ್‌ ಡಿಸ್ನಿ ತಮ್ಮ ವಕೀಲರ ಮೂಲಕ ಪತ್ರಗಳನ್ನು ಸಿದ್ಧಪಡಿಸಿ, ಅವರ ಪತ್ನಿ ಅವುಗಳಿಗೆ ಸಹಿ ಮಾಡಿದ್ದೂ ಆಯಿತು. ಆದರೆ, ಈ ದಾಖಲೆಗಳು ಸ್ವತ್ತಿನ ಮೇಲೆ ನಿರ್ಬಂಧದ ರೂಪದಲ್ಲಿ ಈ ದಾಖಲೆಗಳನ್ನು ಪರಿಗಣಿಸಿದ ಯಾವುದೇ ಸಾಕ್ಷ್ಯಾಧಾರಗಳಿಲ್ಲ. === ಹೊಸ ಕ್ಷೇತ್ರಗಳತ್ತ ವಿಸ್ತರಣೆ === ವಾಲ್ಟ್‌ ಡಿಸ್ನಿ ಪ್ರೊಡಕ್ಷನ್ಸ್‌ ಡಿಸ್ನಿಲೆಂಡ್‌ ಕೆಲಸ ಆರಂಭಿಸಿದಾಗ, ಅದು ತನ್ನ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ವಿಸ್ತರಿಸಲಾರಂಭಿಸಿತು. 1950ರಲ್ಲಿ, ''[[ಟ್ರೆಷರ್‌ ಐಲೆಂಡ್‌]]'' ಡಿಸ್ನಿ ಸ್ಟುಡಿಯೊ ನಿರ್ಮಿಸಿದ ಮೊದಲ ಪೂರ್ಣಪ್ರಮಾಣದ ಚಲನಚಿತ್ರವಾಗಿತ್ತು. ಇದಾದ ನಂತರ ''[[20,000 ಲೀಗ್ಸ್‌ ಅಂಡರ್‌ ದಿ ಸೀ]]'' ([[ಸಿನೆಮಾಸ್ಕೋಪ್‌]]ನಲ್ಲಿ, 1954), ''[[ಓಲ್ಡ್‌ ಯೆಲ್ಲರ್‌]]'' (1957), ''[[ದಿ ಷ್ಯಾಗಿ ಡಾಗ್‌]]'' (1959), ''[[ಪಾಲಿಯಾನಾ]]'' (1960), ''[[ಸ್ವಿಸ್‌ ಫ್ಯಾಮಿಲಿ ರಾಬಿನ್ಸನ್‌]]'' (1960), ''[[ದಿ ಆಬ್ಸೆಂಡ್‌-ಮೈಂಡೆಡ್‌ ಪ್ರೊಫೆಸರ್‌]]'' (1961) ಮತ್ತು ''[[ದಿ ಪೆರೆಂಟ್‌ ಟ್ರ್ಯಾಫ್‌]]'' (1961) ತೆರೆಕಂಡವು. ವಾಲ್ಟ್‌ ಡಿಸ್ನಿ ಸ್ಟುಡಿಯೊ 1950ರಲ್ಲಿ ದೂರದರ್ಶನಕ್ಕಾಗಿ ''[[ಒನ್‌ ಹಾರ್‌ ಇನ್‌ ವಂಡರ್ಲೆಂಡ್‌]]'' ಎಂಬ ವಿಶೇಷ ಕಾರ್ಯಕ್ರಮ ನಿರ್ಮಿಸಿತು. [[ABC]] ದೂರದರ್ಶನ ವಾಹಿನಿಯಲ್ಲಿ ವಾಲ್ಟ್‌ ಡಿಸ್ನಿ ಉದ್ಯಾನದ ಹೆಸರಿನಲ್ಲಿ ''[[ಡಿಸ್ನಿಲೆಂಡ್‌]]'' ಎಂಬ [[ಸಾಪ್ತಾಹಿಕ ಧಾರಾವಾಹಿಯ ಸರಣಿ]]ಯ ನಿರೂಪಣೆ ಮಾಡಿದರು. ಇದರಲ್ಲಿ ಅವರು ಹಿಂದಿನ ಡಿಸ್ನಿ ನಿರ್ಮಿತ ವ್ಯಂಗ್ಯ ಚಲನಚಿತ್ರಗಳು, ಪೂರ್ಣಪ್ರಮಾಣದ ಚಲನಚಿತ್ರಗಳ ತುಣುಕುಗಳು, ತಮ್ಮ ಸ್ಟುಡಿಯೊದ ಇಣುಕುನೋಟ ಹಾಗೂ [[ಕ್ಯಾಲಿಫೊರ್ನಿಯಾ]]ದ [[ಆನಾಹೇಂ]]ನಲ್ಲಿ ನಿರ್ಮಾಣವಾಗುತ್ತಿರುವ ಡಿಸ್ನಿಲೆಂಡ್‌ ಉದ್ಯಾನವನ್ನು ವೀಕ್ಷಕರಿಗೆ ಪರಿಚಯಿಸಿಕೊಟ್ಟರು. ಈ ಕಾರ್ಯಕ್ರಮ ಡೇವಿ ಕ್ರೊಕೆಟ್‌ ಕಿರುಸರಣಿಯನ್ನೂ ಒಳಗೊಂಡಿತ್ತು. ಇದು ಅಮೆರಿಕನ್‌ ಯುವಕರಲ್ಲಿ 'ಡೇವಿ ಕ್ರೊಕೆಟ್‌ ಕ್ರೇಜ್‌' ಎಂದೇ ಭಾರಿ ಸಂಚಲನ ಮೂಡಿಸಿತು. ದೇಶಾದ್ಯಂತ ದಶಲಕ್ಷಗಟ್ಟಲೆ ಕೂನ್‌ಸ್ಕಿನ್‌ ಟೋಪಿಗಳು ಮತ್ತು ಇತರೆ ಕ್ರೊಕೆಟ್‌ ನೆನಪಿನ ಗುರುತುಗಳು ಲಾಂಛನಗಳು ಮಾರಾಟವಾದವು.<ref>{{cite web|accessdate=2008-05-21|url=http://disney.go.com/disneyatoz/familymuseum/exhibits/articles/tvworldsofdisney/index.html|title=The Television Worlds of Disney - PART II|publisher=[[Disney]]|author=Cotter, Bill}}</ref> 1955ರಲ್ಲಿ, ಸ್ಟುಡಿಯೊದ ಮೊದಲ ದೈನಿಕ ದೂರದರ್ಶನ ಕಾರ್ಯಕ್ರಮ ''[[ಮಿಕ್ಕಿ ಮೌಸ್‌ ಕ್ಲಬ್‌]]'' ಆರಂಭವಾಯಿತು. ಇದು ವಿವಿಧ ಅವತಾರ-ಅವತರಣಿಕೆಗಳಲ್ಲಿ 1990ರ ದಶಕದಲ್ಲಿಯೂ ಸಹ ಮುಂದುವರೆಯುತ್ತಾ ಬಂದಿತ್ತು. ಸ್ಟುಡಿಯೊ ವಿಸ್ತರಿಸಿ ಇತರೆ ಮಾಧ್ಯಮಗಳತ್ತ ಗಮನಹರಿಸಿದಾಗ, ವಾಲ್ಟ್‌ ಡಿಸ್ನಿ ಆನಿಮೇಷನ್‌ ವಿಭಾಗದತ್ತ ಗಮನ ಕಡಿಮೆಗೊಳಿಸಲಾರಂಭಿಸಿದರು. ಆನಿಮೇಷನ್‌ ಚಟುವಟಿಕೆಗಳನ್ನು '[[ನೈನ್‌ ಓಲ್ಡ್‌ ಮೆನ್‌]]' ಎಂದು ತಾವು ಹೆಸರಿಸಿದ್ದ ತಮ್ಮ ಪ್ರಮುಖ ಆನಿಮೇಟರ್‌ಗಳಿಗೆ ವಹಿಸಿಕೊಟ್ಟರು. ವಾಲ್ಟ್‌ ಡಿಸ್ನಿಯವರ ಜೀವಮಾನದಲ್ಲಿ, ಆನಿಮೇಷನ್‌ ವಿಭಾಗವು, ಯಶಸ್ವಿಯಾದ ''[[ಲೇಡಿ ಅಂಡ್ ದಿ ಟ್ರ್ಯಾಂಪ್‌]]'' (1955, [[ಸಿನೆಮಾಸ್ಕೋಪ್]]‌), ''[[ಸ್ಲೀಪಿಂಗ್‌ ಬ್ಯೂಟಿ]]'' ([[ಸೂಪರ್‌ ಟೆಕ್ನಿರಾಮಾ]] [[70ಮಿಮೀ]], 1959), ''[[ಒನ್‌ ಹಂಡ್ರೆಡ್‌ ಅಂಡ್ ಒನ್‌ ಡಾಲ್ಮೇಟಿಯನ್ಸ್‌]]'' (1961) ಮತ್ತು ''[[ದಿ ಸ್ವೋರ್ಡ್‌ ಇನ್‌ ದಿ ಸ್ಟೋನ್‌]]'' (1963) ವ್ಯಂಗ್ಯಚಲನಚಿತ್ರಗಳನ್ನು ನಿರ್ಮಿಸಿತು. ವಾಲ್ಟ್‌ ಡಿಸ್ನಿ ವ್ಯಂಗ್ಯ ಕಿರುಚಲನಚಿತ್ರಗಳ ವಿಭಾಗವನ್ನು 1956ರಲ್ಲಿ ಮುಚ್ಚುವ ತನಕ, ವ್ಯಂಗ್ಯ ಕಿರುಚಲನಚಿತ್ರಗಳ ನಿರ್ಮಾಣಕಾರ್ಯ ನಡೆಯಿತು. ಮುಂದೆ, ಅನಿಯಮಿತವಾಗಿ ಅಂದರೂ ಆಗಾಗ ವಿಶೇಷ ವ್ಯಂಗ್ಯ ಕಿರುಚಿತ್ರಗಳ ನಿರ್ಮಾಣವೂ ಮುಂದುವರೆಯಿತು. ಈ ನಿರ್ಮಾಣಗಳೆಲ್ಲವನ್ನೂ ಡಿಸ್ನಿಯ ಹೊಸ ಅಂಗಸಂಸ್ಥೆ [[ಬ್ಯೂನಾ ವಿಸ್ಟಾ ಡಿಸ್ಟ್ರಿಬ್ಯುಷನ್‌]] ಮೂಲಕ ವಿತರಣೆಮಾಡಲಾಯಿತು. ಇದು 1955ರಲ್ಲಿ [[RKO]]ದಿಂದ ಡಿಸ್ನಿ ಚಲನಚಿತ್ರಗಳ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿತ್ತು. ವಿಶ್ವದ ಪ್ರಪ್ರಥಮ [[ಥೀಮ್‌ ಪಾರ್ಕ್‌]]ಗಳಲ್ಲಿ ಒಂದಾದ [[ಡಿಸ್ನಿಲೆಂಡ್‌]] ಅಂತಿಮವಾಗಿ 14 ಜುಲೈ 1955ರಂದು ತೆರೆದುಕೊಂಡಿತು. ಇದು ಕೂಡಲೆ ಯಶಸ್ಸು ಕಂಡಿತು. ವಿಶ್ವದ ಹಲವೆಡೆಯಿಂದ ಪ್ರವಾಸಿಗರು ಡಿಸ್ನಿಲೆಂಡ್‌ಗೆ ಭೇಟಿ ನೀಡಿದರು. ಡಿಸ್ನಿಯ ಯಶಸ್ವೀ ಸಂಪತ್ತು ಮತ್ತು ಚಲನಚಿತ್ರಗಳ ಆಧರಿಸಿದ ಹಲವು ಪ್ರಮುಖ ಆಕರ್ಷಣೆಗಳು ಡಿಸ್ನಿಲೆಂಡ್‌ನಲ್ಲಿತ್ತು. 1955ರ ನಂತರ, ''ಡಿಸ್ನಿಲೆಂಡ್‌'' ಎಂಬ ಕಾರ್ಯಕ್ರಮವು ''ವಾಲ್ಟ್‌ ಡಿಸ್ನಿ ಪ್ರೆಸೆಂಟ್ಸ್‌'' ಎಂದು ಮರುನಾಮಕರಣವಾಯಿತು. 1961ರಲ್ಲಿ ಈ ಕಾರ್ಯಕ್ರಮ ಕಪ್ಪು-ಬಿಳುಪಿನಿಂದ ವರ್ಣಚಿತ್ರಕ್ಕೆ ಪರಿವರ್ತಿತವಾಗಿ, '''ವಾಲ್ಟ್‌ ಡಿಸ್ನಿಸ್‌ ವಂಡರ್ಫುಲ್‌ ವರ್ಲ್ಡ್‌ ಆಫ್‌ ಕಲರ್‌'' ' ಎಂದು ಮರುನಾಮಕರಣವಾಯಿತು; ಜೊತೆಗೆ, ABCಯಿಂದ NBC <ref>{{cite web|accessdate=2008-05-21|url=http://www.islandnet.com/~kpolsson/disnehis/disn1961.htm|title=Chronology of the Walt Disney Company|publisher=Island Net}}</ref> ವಾಹಿನಿಗೆ ಬದಲಾಯಿಸಿಕೊಂಡಿತು. ಅಂತಿಮವಾಗಿ ''[[ದಿ ವಂಡರ್ಫುಲ್‌ ವರ್ಲ್ಡ್‌ ಆಫ್ ಡಿಸ್ನಿ]]'' ಎಂಬ ಪ್ರಸಕ್ತ ರೂಪಕ್ಕೆ ಬದಲಾಯಿತು. 1981ರಲ್ಲಿ CBS ಈ ಕಾರ್ಯಕ್ರಮದ ಪ್ರಸಾರ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವ ತನಕ NBCಯಲ್ಲಿ ಪ್ರಸಾರಗೊಳ್ಳುತ್ತಿತ್ತು.<ref>{{cite web|accessdate=2008-05-21|url=http://www.islandnet.com/~kpolsson/disnehis/disn1981.htm|title=Chronology of the Walt Disney Company|publisher=Island Net}}</ref> ಅಂದಿನಿಂದಲೂ, ಪ್ರತ್ಯೇಕ ಪ್ರಸಾರ ಹಕ್ಕುಗಳ ಒಪ್ಪಂದಗಳಡಿ ABC, NBC, ಹಾಲ್ಮಾರ್ಕ್‌ ಚಾನೆಲ್‌ ಮತ್ತು ಕಾರ್ಟೂನ್‌ ನೆಟ್ವರ್ಕ್‌ ವಾಹಿನಿಗಳಲ್ಲಿ ಈ ಕಾರ್ಯಕ್ರಮ ಪ್ರಸಾರಗೊಂಡಿದೆ. ಈ ಕಾರ್ಯಕ್ರಮ ಪ್ರಸಾರಗೊಳ್ಳುತ್ತಿರುವಾಗ, ಡಿಸ್ನಿ ಸರಣಿಯು ಕೆಲವು ಪುನರಾವರ್ತಿತ ಪಾತ್ರಗಳನ್ನು ಪ್ರಸ್ತುತಪಡಿಸಿತು. ಇವುಗಳಲ್ಲಿ, [[ರೊಜರ್‌ ಮಾಬ್ಲೆ]] ಒಬ್ಬ ಪತ್ರಿಕಾ ವರದಿಗಾರ ಹಾಗೂ [[ರಿಚರ್ಡ್‌ ಹಾರ್ಡಿಂಗ್‌ ಡೇವಿಸ್‌]] ಲೇಖನವನ್ನಾಧರಿಸಿದ ಪತ್ತೇದಾರ 'ಗ್ಯಾಲೆಘರ್‌‌' ಪಾತ್ರಗಳ ವಹಿಸಿದ. ವಾಲ್ಟ್‌ ಡಿಸ್ನಿ ಆಗಲೇ ತಮ್ಮದೇ ಆದ ಸಂಗೀತ ಪ್ರಕಾಶನ ವಿಭಾಗವನ್ನು 1949ರಷ್ಟು ಹಿಂದೆಯೇ ಸ್ಥಾಪಿಸಿದ್ದರು. 1956ರಲ್ಲಿ, [[ದಿ ಬ್ಯಾಲಡ್‌ ಆಫ್‌ ಡೇವಿ ಕ್ರೊಕೆಟ್‌]] ದೂರದರ್ಶನದ ಶೀರ್ಷಿಕೆ ಗೀತೆಯ ಭಾರೀ ಯಶಸ್ಸಿನಿಂದ ಭಾಗಶಃ ಪ್ರೇರೇಪಿತ ವಾಲ್ಟ್‌ ಡಿಸ್ನಿ ಸಂಸ್ಥೆಯ ಸ್ವಾಮ್ಯದ ಧ್ವನಿಮುದ್ರಣಾ ನಿರ್ಮಾಣ ಮತ್ತು ವಿತರಣಾ ಸಂಸ್ಥೆ [[ಡಿಸ್ನಿಲೆಂಡ್‌ ರೆಕಾರ್ಡ್ಸ್‌]] ಎಂಬ ಘಟಕ ಸ್ಥಾಪಿಸಿದರು. === 1960ರ ದಶಕದ ಆರಂಭದಲ್ಲಿನ ಯಶಸ್ಸುಗಳು === [[ಚಿತ್ರ:Shermans042.jpg|thumb|left|"ದೇರ್‌'ಸ್‌ ಎ ಗ್ರೇಟ್‌ ಬಿಗ್‌ ಬ್ಯೂಟಿಫುಲ್ ಟುಮೊರೊ" ಹಾಡುತ್ತಿರುವ (ಎಡದಿಂದ ಬಲ) ರಾಬರ್ಟ್‌ ಬಿ. ಷೆರ್ಮನ್‌, ರಿಚರ್ಡ್‌ ಎಂ. ಷೆರ್ಮನ್‌ ಮತ್ತು ವಾಲ್ಟ್ ಡಿಸ್ನಿ (1964)]] 1960ರ ದಶಕದ ಆರಂಭದಲ್ಲಿ, ಡಿಸ್ನಿ ಸಂಸ್ಥೆಗಳ ಸಮೂಹ ಭಾರೀ ಯಶಸ್ಸು ಗಳಿಸಿತ್ತು. ಕೌಟುಂಬಿಕ ಮನರಂಜನಾ ಕಾರ್ಯಕ್ರಮಗಳ ನಿರ್ಮಾಣ ಸಂಸ್ಥೆಯಾಗಿ ವಾಲ್ಟ್‌ ಡಿಸ್ನಿ ಪ್ರೊಡಕ್ಷನ್ಸ್‌ ವಿಶ್ವದಲ್ಲೇ ಅಗ್ರಸ್ಥಾನದಲ್ಲಿತ್ತು. [[1960 ಶೀತಕಾಲೀನ ಒಲಿಂಪಿಕ್ಸ್‌ ಕ್ರೀಡಾಕೂಟ]]ದಲ್ಲಿ ವಾಲ್ಟ್‌ ಡಿಸ್ನಿ ವೈಭವದ ಮೆರವಣಿಗೆಯ ಮುಖ್ಯಸ್ಥರಾಗಿದ್ದರು. ದಶಕಗಳ ಕಾಲ ಪ್ರಯತ್ನಿಸಿ, ಅಂತಿಮವಾಗಿ, ಮಾಟಗಾತಿ ಎಂದು ಹೆಸರಾದ ಹೆಣ್ಣು ಮಗುವಿನ ದಾದಿಯೊಬ್ಬಳ ಬಗ್ಗೆ [[ಪಿ. ಎಲ್‌. ಟ್ರ್ಯಾವರ್ಸ್‌]] ಬರೆದ ಪುಸ್ತಕಗಳ ಹಕ್ಕುಗಳನ್ನು ಡಿಸ್ನಿ ಸಂಸ್ಥೆ ಪಡೆದುಕೊಂಡಿತು. 1964ರಲ್ಲಿ ಬಿಡುಗಡೆಯಾದ ''[[ಮೇರಿ ಪಾಪಿನ್ಸ್‌]]'' , 1960ರ ದಶಕದಲ್ಲಿಯೇ ಅತಿ ಹೆಚ್ಚು ಯಶಸ್ಸು ಪಡೆದ ಡಿಸ್ನಿ ಚಲನಚಿತ್ರವಾಯಿತು. ಡಿಸ್ನಿ ಸಂಸ್ಥೆಯ ನೆಚ್ಚಿನ ಗೀತರಚನೆಕಾರ [[ಷೆರ್ಮನ್‌ ಬ್ರದರ್ಸ್‌]] ರಚಿಸಿದ, ಬಹುಕಾಲ ಜನಪ್ರಿಯವಾಗುಳಿದಿರುವ ಹಾಡು ಈ ಚಲನಚಿತ್ರದ ಭಾಗವಾಗಿತ್ತು. ಅದೇ ವರ್ಷ, [[1964 ನ್ಯೂ ಯಾರ್ಕ್‌ ವರ್ಲ್ಡ್ಸ್‌ ಫೇರ್‌]]ನಲ್ಲಿ ಹಲವು ಪ್ರದರ್ಶನ ವಸ್ತುಗಳನ್ನು ಡಿಸ್ನಿ ಸಂಸ್ಥೆಯು ಪರಿಚಯಿಸಿತು. ಇವುಗಳಲ್ಲಿ [[ಆಡಿಯೊ]]-[[ಅನಿಮಾಟ್ರೊನಿಕ್‌]] ರೂಪಗಳಿದ್ದವು. ನಂತರ ಇವೆಲ್ಲವನ್ನೂ ಡಿಸ್ನಿಲೆಂಡ್‌ನ ಪ್ರಮುಖ ಆಕರ್ಷಣೆಗಳನ್ನಾಗಿ ಸೇರಿಸಿಕೊಳ್ಳಲಾಯಿತು. ಇದಲ್ಲದೆ, ಅಮೆರಿಕಾದ [[ಪೂರ್ವ ತೀರ]]ದಲ್ಲಿ ಸ್ಥಾಪಿಸಲಿದ್ದ ಹೊಸ ಥೀಮ್‌ ಪಾರ್ಕ್‌ ಯೋಜನೆಯ ಆಕರ್ಷಣೆಯಾಗಿಯೂ ಇದನ್ನು ಸೇರಿಸಿಕೊಳ್ಳಲಾಯಿತು. ಆ ಸಮಯದಲ್ಲಿ ಡಿಸ್ನಿ ಸ್ಟುಡಿಯೊ [[ಹ್ಯಾನಾ-ಬಾರ್ಬರಾ]]ದೊಂದಿಗೆ ಮಹಾ ಸ್ಪರ್ಧೆಗೆ ಇಳಿಯಬಹುದಾಗಿತ್ತು. ಆದರೂ, ಶನಿವಾರ ಬೆಳಗ್ಗೆ ಪ್ರಸಾರವಾದ, ಹ್ಯಾನಾ-ಬಾರ್ಬರಾ ನಿರ್ಮಾಣದ ವ್ಯಂಗ್ಯಚಿತ್ರ ಸರಣಿಯಂತೆ ಡಿಸ್ನಿ ಸಂಸ್ಥೆಯು ಸ್ಪರ್ಧೆಗಿಳಿಯುವುದು ಸೂಕ್ತವಲ್ಲ ಎಂದು ಡಿಸ್ನಿ ಸಂಸ್ಥೆ ತೀರ್ಮಾನಿಸಿತು. ಡಿಸ್ನಿ ಸಂಸ್ಥೆಯ ವಿಸ್ತರಣೆ ಹಾಗೂ ಸತತ ಚಲನಚಿತ್ರದ ನಿರ್ಮಾಣದಿಂದಾಗಿ, ಬಜೆಟ್‌ ನಿರ್ವಹಣೆ ಕಷ್ಟವಾಗಬಹುದೆಂದು ಡಿಸ್ನಿ ವ್ಯವಸ್ಥಾಪಕ ಸಮಿತಿ ನಿರ್ಣಯಿಸಿತು. ಇದರಿಂದಾಗಿ, ಮೈಕಲ್‌ ಏಸ್ನರ್‌ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸ್ಟುಡಿಯೊ 1985ರ ತನಕ ಯಾವುದೇ ಶನಿವಾರ-ಬೆಳಗ್ಗೆಗೆ ಮೀಸಲಾದ ವ್ಯಂಗ್ಯಚಲನಚಿತ್ರಗಳನ್ನು ನಿರ್ಮಿಸಿರಲಿಲ್ಲ. {{Citation needed|date=November 2009}} === ಡಿಸ್ನಿವರ್ಲ್ಡ್‌ ಮತ್ತು EPCOTಗಾಗಿ ಯೋಜನೆಗಳು === ಡಿಸ್ನಿ ವರ್ಲ್ಡ್‌ ಎಂಬುದು ಡಿಸ್ನಿಲೆಂಡ್‌ನ ಇನ್ನೂ ದೊಡ್ಡದಾದ, ಇನ್ನಷ್ಟು ವಿಸ್ತಾರವಾದ ಆವೃತ್ತಿ 'ಮ್ಯಾಜಿಕ್‌ ಕಿಂಗ್ಡಮ್‌'ನ್ನು ಒಳಗೊಳ್ಳುವುದಿತ್ತು. ಇದರಲ್ಲಿ ಹಲವು ಗಾಲ್ಫ್‌ ಮೈದಾನಗಳು ಮತ್ತು ರೆಸಾರ್ಟ್‌ ಹೊಟೆಲ್‌ಗಳುಂಟು. ಎಕ್ಸ್‌ಪೆರಿಮೆಂಟಲ್‌ ಪ್ರೊಟೊಟೈಪ್‌ ಸಿಟಿ (ಕಮ್ಯೂನಿಟಿ) ಆಫ್‌ ಟುಮೊರೊ, ಅಥವಾ ಸಮೂದಾಯದ ಮನೆ [[EPCOT]] ಎಂಬುದು ಡಿಸ್ನಿ ವರ್ಲ್ಡ್‌ನ ಕೇಂದ್ರಬಿಂದುವಾಗುವುದಿತ್ತು. === ಮಿನೆರಲ್‌ ಕಿಂಗ್‌ ಸ್ಕೀ ರೆಸಾರ್ಟ್‌ === ವಾಲ್ಟ್‌ ಡಿಸ್ನಿ ಮಿನೆರಲ್‌ ಕಿಂಗ್‌ನಲ್ಲಿ '[[ವಾಲ್ಟ್‌ ಡಿಸ್ನಿ ಸ್ಕೀ ರೆಸಾರ್ಟ್]]‌' ಎಂಬ ಒಂದು [[ಸ್ಕೀ ರೆಸಾರ್ಟ್‌]] ನಿರ್ಮಿಸುವ ಯೋಜನೆ ಹಾಕಿದ್ದರು. ಇದರ ನಿಮಿತ್ತ, 1960ರ ದಶಕದ ಆರಂಭ ಮತ್ತು ಮಧ್ಯದಲ್ಲಿ, ವಾಲ್ಟ್‌ ಡಿಸ್ನಿ ಖ್ಯಾತ ಒಲಿಂಪಿಕ್‌ ಸ್ಕೀ ತರಬೇತುದಾರ ಮತ್ತು ಸ್ಕೀ-ಕ್ಷೇತ್ರದ ವಿನ್ಯಾಸಕ ವಿಲಿ ಷೇಫ್ಲರ್‌ ಸೇರಿದಂತೆ ತಜ್ಞರನ್ನು ಕರೆಸಿದರು. ಕಣಿವೆಯ ಸುತ್ತಲೂ ಇರುವ ಅಂಡಾಕಾರದ ಭೂಪ್ರದೇಶದಲ್ಲಿ, ಸಂದರ್ಶಕರ ತಂಗುದಾಣ (ವಿಸಿಟರ್ಸ್‌ ವಿಲೇಜ್‌), ಸ್ಕೀ ರನ್‌ಗಳು ಮತ್ತು ಸ್ಕೀ ಲಿಫ್ಟ್‌ಗಳ ನಿರ್ಮಾಣದ ವಿನ್ಯಾಸದಲ್ಲಿ ಈ ತಜ್ಞರು ನೆರವಾದರು. 1960ರ ಮಧ್ಯದಲ್ಲಿ ಯೋಜನೆಗಳು ಕಾರ್ಯಗತವಾದವು, ಆದರೆ ವಾಸ್ತವಿಕವಾಗಿ ಕೆಲಸ ಆರಂಭಗೊಳ್ಳುವ ಮುಂಚೆಯೇ ವಾಲ್ಟ್‌ ಡಿಸ್ನಿ ವಿಧಿವಶರಾದರು. ವಾಲ್ಟ್‌ ಡಿಸ್ನಿಯವರ ನಿಧನ ಹಾಗೂ ಸಂರಕ್ಷಣಾವಾದಿಗಳಿಂದ ಈ ಯೋಜನೆಗೆ ವಿರೋಧ ವ್ಯಕ್ತವಾದ್ದರಿಂದ ಈ ರೆಸಾರ್ಟ್‌ ನಿರ್ಮಾಣವಾಗಲೇ ಇಲ್ಲ. === ಮರಣ === ಹಲವು ವರ್ಷಗಳ ಕಾಲ ಅವರು ಆಗಾಗ್ಗೆ ಹಾಲಿವುಡ್‌ನ ರಿವೆರಿಯಾ ಕ್ಲಬ್‌ನಲ್ಲಿ ಪೊಲೊ ಆಡುತ್ತಿದ್ದರು.<ref>{{cite web|accessdate=2008-05-21|url=http://www.mouseplanet.com/articles.php?art=ww070711ws|title=Horsing Around With Walt and Polo|publisher=Mouse Planet|archive-date=2020-04-01|archive-url=https://web.archive.org/web/20200401025935/https://www.mouseplanet.com/8203/Horsing_Around_With_Walt_and_Polo|url-status=dead}}</ref> ಪೊಲೊ ಆಟದಲ್ಲಿ ಉಂಟಾದ ಒಂದು ಹಳೆಯ ಗಾಯಕ್ಕೆ 1966ರ ಅಪರಾರ್ಧದಲ್ಲಿ ಅವರ ಕುತ್ತಿಗೆ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.<ref name="Wadisea">{{cite web|accessdate=2008-05-21|url=http://disney.go.com/disneyatoz/familymuseum/exhibits/articles/waltspassing/index.html|title=The Day Walt Died |publisher=[[Disney]]}}</ref> 2 ನವೆಂಬರ್‌ 1966ರಂದು, ಡಿಸ್ನಿ ಸ್ಟುಡಿಯೊ ಎದುರಿಗಿರುವ [[ಪ್ರೊವಿಡೆನ್ಸ್‌ ಸೇಂಟ್‌ ಜೋಸೆಫ್‌‌ ಮೆಡಿಕಲ್‌ ಸೆಂಟರ್‌]] ಆಸ್ಪತ್ರೆಯಲ್ಲಿ ವಾಲ್ಟ್‌ ಡಿಸ್ನಿಯವರ ಮೇಲೆ ಶಸ್ತ್ರಚಿಕಿತ್ಸೆಯ ಮುಂಚಿನ ಕ್ಷ-ಕಿರಣ ಪರೀಕ್ಷೆಗಳನ್ನು ನಡೆಸಲಾಯಿತು. ಆಗ ವಾಲ್ಟ್‌ ಡಿಸ್ನಿಯವರ [[ಎಡ ಶ್ವಾಸಕೋಶದಲ್ಲಿ ದೊಡ್ಡ ಗಾತ್ರದ ಗೆಡ್ಡೆ]]ಯಾದದ್ದು ಕಂಡುಬಂತು.<ref name="Wa tumor">{{cite web|accessdate=2008-05-21|url=http://www.islandnet.com/~kpolsson/disnehis/disn1966.htm|title=Chronology of the Walt Disney Company|publisher=Island Net}}</ref> ಐದು ದಿನಗಳ ನಂತರ, ವಾಲ್ಟ್‌ ಡಿಸ್ನಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದರು. ಆದರೆ, ಗೆಡ್ಡೆಯು ಬಹಳ ವ್ಯಾಪಕವಾಗಿ ಹರಡಿದ್ದ ಕಾರಣ, ವೈದ್ಯರು ವಾಲ್ಟ್‌ ಡಿಸ್ನಿಯವರ ಎಡ ಶ್ವಾಸ ಕೋಶವನ್ನೇ ತೆಗೆದು ಹಾಕಬೇಕಾಯಿತು.<ref name="Wa tumor"/> 'ನೀವು ಕೇವಲ ಆರು ತಿಂಗಳುಗಳಿಂದ ಒಂದು ವರ್ಷಗಳ ಕಾಲ ಮಾತ್ರ ಬದುಕಬಹುದು' ಎಂದು ಅಲ್ಲಿನ ವೈದ್ಯರು ವಾಲ್ಟ್‌ ಡಿಸ್ನಿಯವರಿಗೆ ತಿಳಿಸಿದರು.<ref name="Wa tumor"/> ಹಲವು [[ರಾಸಾಯನಿಕ ಚಿಕಿತ್ಸೆ]]ಯ ರೋಗನಿದಾನ ಪರೀಕ್ಷೆಗಳ ನಂತರ, ವಾಲ್ಟ್‌ ಡಿಸ್ನಿ ಮತ್ತು ಅವರ ಪತ್ನಿ ಸ್ವಗೃಹಕ್ಕೆ ಹಿಂದಿರುಗುವ ಮುನ್ನ, [[ಕ್ಯಾಲಿಫೊರ್ನಿಯಾದ ಪಾಮ್‌ ಸ್ಪ್ರಿಂಗ್ಸ್‌]]ನಲ್ಲಿ ಸ್ವಲ್ಪ ಕಾಲ ಉಳಿದುಕೊಂಡರು.<ref name="Wadisea"/> 30 ನವೆಂಬರ್‌ 1966ರಲ್ಲಿ ವಾಲ್ಟ್‌ ಡಿಸ್ನಿ ತಮ್ಮ ಮನೆಯಲ್ಲಿ ಕುಸಿದುಬಿದ್ದರು. ಕೂಡಲೇ [[ಸಹಾಯಕ ವೈದ್ಯ]]ರು ಇವರಿಗೆ ತತ್ ಕ್ಷಣದ ಆರೈಕೆ ನೀಡಿ, ಆಸ್ಪತ್ರೆಗೆ ಕರೆದೊಯ್ದರು. ಅವರ 65ನೆಯ ಹುಟ್ಟುಹಬ್ಬದ ಹತ್ತು ದಿನಗಳ ನಂತರ, ಅಂದರೆ 15 ಡಿಸೆಂಬರ್‌ 1966ರಂದು ಬೆಳಿಗ್ಗೆ 9.30 ಗಂಟೆಗೆ ವಾಲ್ಟ್‌ ಡಿಸ್ನಿಯವರ ಸಾವು <ref name="Wadisea"/> ಸಂಭವಿಸಿತು. 17 ಡಿಸೆಂಬರ್‌ 1966ರಂದು ಅವರ ಅಂತಿಮ ಸಂಸ್ಕಾರ ನಡೆಯಿತು. ಅವರ ಚಿತಾಭಸ್ಮವನ್ನು [[ಕ್ಯಾಲಿಫೊರ್ನಿಯಾ]]ದ [[ಗ್ಲೆಂಡೇಲ್‌]]ನಲ್ಲಿರುವ [[ಫಾರೆಸ್ಟ್‌ ಲಾನ್‌ ಮೆಮೊರಿಯಲ್‌ ಪಾರ್ಕ್‌]]ನಲ್ಲಿಡಲಾಗಿದೆ. ವಾಲ್ಟ್‌ರ ಅಣ್ಣ [[ರಾಯ್‌ ಒ. ಡಿಸ್ನಿ]] ಫ್ಲಾರಿಡಾದ ಯೋಜನೆಯನ್ನು ಮುಂದುವರೆಸಿಕೊಂಡು ಹೋದರು. ಅವರು ಅದರ ಹೆಸರನ್ನು ತಮ್ಮನ ನೆನಪಿನಲ್ಲಿ [[ವಾಲ್ಟ್‌ ಡಿಸ್ನಿ ವರ್ಲ್ಡ್‌]] ಎಂದು ನಾಮಕರಣಕ್ಕೆ ಒತ್ತಾಯಿಸಿದರು. ವಾಲ್ಟ್‌ ಡಿಸ್ನಿ ಸಕ್ರಿಯವಾಗಿ ಭಾಗವಹಿಸಿದ್ದ ಅಂತಿಮ ನಿರ್ಮಾಣಗಳೆಂದರೆ ''[[ದಿ ಜಂಗಲ್‌ ಬುಕ್‌]]'' ಎಂಬ ಆನಿಮೇಟೆಡ್‌ ಚಲನಚಿತ್ರ ಮತ್ತು ಸಂಗೀತ-ಹಾಗು-ಹಾಸ್ಯ-ಪ್ರಧಾನ ಚಲನಚಿತ್ರ ''[[ದಿ ಹ್ಯಾಪಿಯೆಸ್ಟ್‌ ಮಿಲಿಯನೆಯರ್‌]]'' . ಇವೆರಡೂ ಸಹ 1967ರಲ್ಲಿ ಬಿಡುಗಡೆಯಾದವು. ಗೀತರಚನೆಕಾರ [[ರಾಬರ್ಟ್‌ ಬಿ. ಷೆರ್ಮನ್‌]] ತಾವು ವಾಲ್ಟ್‌ ಡಿಸ್ನಿಯವರನ್ನು ಕೊನೆಯ ಬಾರಿಗೆ ನೋಡಿದುದರ ಬಗ್ಗೆ ಹೀಗೆ ಹೇಳಿದರು: {{cquote|He was up in the third floor of the animation building after a run-through of ''The Happiest Millionaire''. He usually held court in the hallway afterward for the people involved with the picture. And he started talking to them, telling them what he liked and what they should change, and then, when they were through, he turned to us and with a big smile, he said, 'Keep up the good work, boys.' And he walked to his office. It was the last we ever saw of him.<ref>{{cite book | first = K&R | last = Greene | title = Inside The Dream: The Personal Story Of Walt Disney | year = 2001 | page = 180 | isbn = 0786853506| publisher = Disney Editions}}</ref>}} ಬಹಳ ಕಾಲ ಉಳಿದುಕೊಂಡ ಆದರೆ ಮಿಥ್ಯವೆನ್ನಲಾದ [[ಅರ್ಬನ್‌ ಲೆಜೆಂಡ್‌]] ಪ್ರಕಾರ, ವಾಲ್ಟ್‌ ಡಿಸ್ನಿಯ ಪಾರ್ಥಿವ ಶರೀರವನ್ನು [[ಅತಿಶೈತ್ಯಶಾಸ್ತ್ರೀಯವಾಗಿ]] ಸೆಡೆಸಿ, ಅವರ ಪಾರ್ಥಿವ ಶರೀರವನ್ನು ಡಿಸ್ನಿಲೆಂಡ್‌ನಲ್ಲಿ [[ಪೈರೇಟ್ಸ್ ಆಫ್‌ ದಿ ಕೆರಿಬಿಯನ್‌]] ಅಡಿಯಲ್ಲಿ ಶೇಖರಿಸಿಡಲಾಗಿದೆ.<ref name="Snopes">{{cite web|title= Suspended Animation | publisher = [[Snopes.com]] |url= http://www.snopes.com/disney/waltdisn/frozen.asp|accessdate=2008-05-21 | date = 2007-08-24 | last = Mikkelson | first = B & DP}}</ref> [[ಸರ್ವರಿಗೂ ತಿಳಿದಿರುವಂತೆ ಮೊದಲ ಬಾರಿಗೆ ಮನುಷ್ಯನ ಪಾರ್ಥಿವ ಶರೀರದ ಅತಿಶೈತ್ಯಶಾಸ್ತ್ರೀಯವಾಗಿಸುವಿಕೆಯು ಅಥವಾ ಅತ್ಯಂತ ಕಡಿಮೆ ಉಷ್ಣತೆಯಲ್ಲಿ]] ಕಾಯ್ದಿಡುವುದು.ಒಂದು ತಿಂಗಳ ನಂತರ, ಅಂದರೆ, ಜನವರಿ 1967ರಲ್ಲಿ ನಡೆಸಲಾಯಿತು.<ref name="Snopes"/> == 1967ರಿಂದ ಇಂದಿನವರೆಗೆ: ಪರಂಪರೆ == === ಕನಸು ಸಾಕಾರದ ಮುಂದುವರಿಕೆ === [[ಚಿತ್ರ:Disneyland plaque.jpg|right|thumb|ಡಿಸ್ನಿಲೆಂಡ್‌ ಪ್ರವೇಶದ್ವಾರದಲ್ಲಿನ ಫಲಕ ಸೂಚಿಸುವ ವಾಲ್ಟ್‌ ಡಿಸ್ನಿಯವರ ಮಾತುಗಳು: ವಾಸ್ತವವನ್ನು ತೊರೆ, ಕಲ್ಪನಾಲೋಕವನ್ನು ಪ್ರವೇಶಿಸು.]] ವಾಲ್ಟ್‌ ಡಿಸ್ನಿ ನಿಧನದ ನಂತರ ರಾಯ್‌ ಡಿಸ್ನಿ ವಾಲ್ಟ್‌ ,ಡಿಸ್ನಿ ಪ್ರೊಡಕ್ಷನ್ಸ್‌ ಮತ್ತು ಡಬ್ಲ್ಯೂಇಡಿ ಎಂಟರ್ಪ್ರೈಸೆಸ್‌ ಉದ್ದಿಮೆಗಳ ಉಸ್ತುವಾರಿ ವಹಿಸಿಕೊಳ್ಳಲು ತಮ್ಮ ನಿವೃತ್ತಿ ಜೀವನದಿಂದ ಹೊರಬಂದರು. ಅದೇ ವರ್ಷ ಅಕ್ಟೋಬರ್‌ ತಿಂಗಳಲ್ಲಿ, ವಾಲ್ಟ್‌ ಡಿಸ್ನಿ ವರ್ಲ್ಡ್‌ ರೆಸಾರ್ಟ್‌ನ್ನು ಅಧಿಕೃತವಾಗಿ ಉದ್ಘಾಟಿಸಲು ವಾಲ್ಟ್‌ ಮತ್ತು ರಾಯ್‌ ಡಿಸ್ನಿ ಕುಟುಂಬಗಳು ಮ್ಯಾಜಿಕ್‌ ಕಿಂಗ್ಡಮ್‌ನಲ್ಲಿರುವ [[ಸಿಂಡೆರೆಲಾ ಕ್ಯಾಸ್ಲ್‌]] ಮುಂದೆ ಪರಸ್ಪರ ಭೇಟಿಯಾದವು. ತಮ್ಮ ಜೀವನವನ್ನು ವಾಲ್ಟ್‌ ಡಿಸ್ನಿ ವರ್ಲ್ಡ್‌ಗಾಗಿ ಮುಡಿಪಾಗಿಟ್ಟ ರಾಯ್‌, ತಮ್ಮ ಸಹಯೋಗಿಯಾಗುವಂತೆ ಲಿಲ್ಲಿಯನ್‌ರನ್ನು ಕೋರಿದರು. ವಾದ್ಯಗೋಷ್ಠಿಯು '[[ವೆನ್‌ ಯು ವಿಷ್‌ ಅಪಾನ್‌ ಅ ಸ್ಟಾರ್‌]]' ಹಾಡು ನುಡಿಸಿದಾಗ, ಲಿಲ್ಲಿಯನ್‌ ಮಿಕ್ಕಿ ಮೌಸ್‌ನ್ನು ಜೊತೆಯಲ್ಲಿ ಕರೆದುಕೊಂಡು ವೇದಿಕೆಗೆ ಹತ್ತಿದರು. ರಾಯ್‌ ಹೇಳಿದ್ದು, 'ಲಿಲ್ಲಿ, ವಾಲ್ಟ್‌ರ ಕಲ್ಪನೆಗಳು ಮತ್ತು ಆಕಾಂಕ್ಷೆಗಳೆಲ್ಲದರ ಬಗ್ಗೆ ನಿಮಗೆ ತಿಳಿದಿದೆಯಲ್ಲ, ಇದರ (ವಾಲ್ಟ್‌ ಡಿಸ್ನಿ ವರ್ಲ್ಡ್‌) ಬಗ್ಗೆ ಆತ ಏನೆಂದುಕೊಳ್ಳುತ್ತಿದ್ದ?' "ವಾಲ್ಟ್‌ ಇದನ್ನು ಸಮ್ಮತಿಸುತ್ತಿದ್ದರೆಂದು ನಾನು ಹೇಳುವೆ," ಎಂದು ಲಿಲ್ಲಿಯನ್‌ ಉತ್ತರಿಸಿದರು.<ref>{{cite web|author=Griffiths, Bill|title=Grand opening of Walt Disney world|url=http://www.startedbyamouse.com/archives/GrandOpeningWDW01.shtml|accessdate=2008-05-21|archive-date=2013-07-23|archive-url=https://web.archive.org/web/20130723225440/http://www.startedbyamouse.com/archives/GrandOpeningWDW01.shtml|url-status=dead}}</ref> ಡಿಸೆಂಬರ್‌ 20ರ 1971ರಂದು ರಾಯ್‌ ಡಿಸ್ನಿ ಮೆದುಳಿನ ರಕ್ತಸ್ರಾವದಿಂದ ನಿಧನ ಹೊಂದಿದರು. ಅದೇ ದಿನ ಅವರು ಡಿಸ್ನಿಲೆಂಡ್‌ ಕ್ರಿಸ್ಮಸ್‌ ಪೆರೇಡ್‌ನ್ನು ಉದ್ಘಾಟಿಸುವರಿದ್ದರು. [[ಚಿತ್ರ:Disney1968.jpg|left|thumb|ಡಿಸ್ನಿಯವರ ಗೌರವಾರ್ಥ 1968 US ಅಂಚೆ ಚೀಟಿ]] 'ವಾಲ್ಟ್‌ ಡಿಸ್ನಿ ವರ್ಲ್ಡ್‌' ಥೀಮ್‌ ಪಾರ್ಕ್‌ನ ಎರಡನೆಯ ಹಂತದಲ್ಲಿ, ಡಿಸ್ನಿಯ ಉತ್ತರಾಧಿಕಾರಿಗಳು EPCOTನ್ನು [[EPCOT ಸೆಂಟರ್‌]] ಆಗಿ ಮಾರ್ಪಾಡು ಮಾಡಿದರು. ಇದು 1982ರಲ್ಲಿ ಆರಂಭವಾಯಿತು. ಸದ್ಯ ಅಸ್ತಿತ್ವದಲ್ಲಿರುವ, EPCOT ಒಂದು ಜೀವಂತ [[ವರ್ಲ್ಡ್ಸ್‌ ಫೇರ್‌]] ಆಗಿದೆ. ವಾಲ್ಟ್‌ ಡಿಸ್ನಿಯವರು ಕಲ್ಪಿಸಿದ ನಗರಿಗಿಂತಲೂ ಭಿನ್ನವಾಗಿದೆ. 1992ರಲ್ಲಿ ವಾಲ್ಟ್‌ ಡಿಸ್ನಿ ಇಮ್ಯಾಜಿನಿಯರಿಂಗ್‌ ಸಂಸ್ಥೆಯು ವಾಲ್ಟ್‌ರ ಕಲ್ಪನೆಗೆ ಹತ್ತಿರವಾಗುವ ಕ್ರಮ ಕೈಗೊಂಡಿತು. [[ಫ್ಲಾರಿಡಾ]]ದಲ್ಲಿ ವಾಲ್ಟ್‌ ಡಿಸ್ನಿ ಸಂಸ್ಥೆಯು ವಾಲ್ಟ್‌ ಡಿಸ್ನಿ ವರ್ಲ್ಡ್‌ ಪಕ್ಕದಲ್ಲಿ ನಿರ್ಮಿಸಿದ್ದ [[ಸೆಲೆಬ್ರೇಷನ್‌]] ಎಂಬ ಪಟ್ಟಣವನ್ನು EPCOTನ ಧ್ಯೇಯಕ್ಕಾಗಿ ಮುಡಿಪಾಗಿಡಲಾಯಿತು. EPCOT ಮೂಲತಃ ಯಾವುದೇ ಡಿಸ್ನಿ ಪಾತ್ರಗಳನ್ನು ಒಳಗೊಳ್ಳದಿರಲು ನಿರ್ಣಯಿಸಲಾಯಿತು. ಹಾಗಾಗಿ ಕೇವಲ ಕಿರಿಯ ಮಕ್ಕಳನ್ನು ಮಾತ್ರ ಆಕರ್ಷಿಸುತ್ತಿತ್ತು. ಆದರೆ ಸಂಸ್ಥೆಯು ಈ ನೀತಿಯನ್ನು ಬದಲಾಯಿಸಿತು. === ಡಿಸ್ನಿ ಮನರಂಜನಾ ಸಾಮ್ರಾಜ್ಯ === ಇಂದು, ವಾಲ್ಟ್‌ ಡಿಸ್ನಿಯವರ ಆನಿಮೇಷನ್‌/ಚಲನಚಿತ್ರ ಸ್ಟುಡಿಯೊಗಳು ಮತ್ತು ಥೀಮ್‌ ಪಾರ್ಕ್‌ಗಳು ಅವರ ಹೆಸರಿನಲ್ಲಿ ಬಹು-ಶತಕೋಟಿ ಡಾಲರ್‌ ಮೌಲ್ಯದ ದೂರದರ್ಶನ, ಚಲನಚಿತ್ರ, ರಜಾದಿನದ ಸಂದರ್ಶನಾಸ್ಥಳ ಮತ್ತು ಮಾಧ್ಯಮಗಳ ನಿಗಮಗಳಾಗಿವೆ. ಇಂದು [[ವಾಲ್ಟ್‌ ಡಿಸ್ನಿ ಕಂಪೆನಿ]] ಇತರೆ ಆಸ್ತಿ-ಪಾಸ್ತಿಗಳ ಪೈಕಿ ಐದು ರಜಾಕಾಲದ ರೆಸಾರ್ಟ್‌, ಹನ್ನೊಂದು ಥೀಮ್‌ ಪಾರ್ಕ್, ಎರಡು ನೀರಿನ ಉದ್ಯಾನ, ಮುವ್ವತ್ತೊಂಬತ್ತು ಹೊಟೆಲ್‌, ಎಂಟು ಚಲನಚಿತ್ರ ಸ್ಟುಡಿಯೊ, ಆರು ರೆಕಾರ್ಡ್‌ ಲೇಬೆಲ್‌, ಹನ್ನೊಂದು ಕೇಬಲ್‌ ದೂರದರ್ಶನ ವಾಹಿನಿಗಳು ಮತ್ತು ಒಂದು ಪ್ರಾದೇಶಿಕ ಟೆಲೆವಿಸನ್ ಜಾಲದ(ಟೆರೆಸ್ಟ್ರಿಯಲ್‌) ವಾಹಿನಿಯೂ ಸೇರಿವೆ. 2007ರಲ್ಲಿ ಸಂಸ್ಥೆಯು ವಾರ್ಷಿಕ U.S. $35 ಶತಕೋಟಿ ಆದಾಯ ಗಳಿಸಿತು.<ref>{{cite web|title= Walt Disney corporate website|url= http://corporate.disney.go.com/investors/index.html|accessdate=2008-05-21|publisher=[[Disney]]}}</ref> === ಇಂದಿನ ಡಿಸ್ನಿ ಆನಿಮೇಷನ್‌ === ವಾಲ್ಟ್‌ ಡಿಸ್ನಿ ತಮ್ಮ ಸಂಸ್ಥೆ ಆರಂಭಿಸಿದಾಗ ಬಳಸಿದ [[ಸಾಂಪ್ರದಾಯಿಕ ಕೈಯಿಂದ-ಬಿಡಿಸಿದ ಅನಿಮೇಷನ್‌]]ನ್ನು ಕೆಲಕಾಲ [[ವಾಲ್ಟ್‌ ಡಿಸ್ನಿ ಆನಿಮೇಷನ್‌ ಸ್ಟುಡಿಯೊ]]ದಲ್ಲಿ ಪುನರ್ರಚಿಸಲಾಗಿರಲಿಲ್ಲ. ಕಳೆದ 2000ದ ದಶಕದ ಆರಂಭದಲ್ಲಿ, ಸಾಂಪ್ರದಾಯಿಕವಾಗಿ ಆನಿಮೇಟ್‌ ಆದ ವ್ಯಂಗ್ಯಚಲನಚಿತ್ರಗಳು ವಿಫಲವಾದ ಕಾರಣ [[ಪ್ಯಾರಿಸ್‌]] ಮತ್ತು [[ಆರ್ಲೆಂಡೊ]]ದಲ್ಲಿರುವ ಎರಡು ಉಪ-ಸ್ಟುಡಿಯೊಗಳನ್ನು ಮುಚ್ಚಲಾಯಿತು. [[ಬರ್ಬ್ಯಾಂಕ್‌]]ನಲ್ಲಿರುವ ಪ್ರಮುಖ ಸ್ಟುಡಿಯೊವನ್ನು ಕಂಪ್ಯೂಟರ್‌ ಆನಿಮೇಷನ್‌ ನಿರ್ಮಾಣ ಘಟಕವಾಗಿ ಪರಿವರ್ತಿಸಲಾಯಿತು. ಕಳೆದ 2004ರಲ್ಲಿ, ಡಿಸ್ನಿ ಸಂಸ್ಥೆ ತಮ್ಮ ಅಂತಿಮ 'ಸಾಂಪ್ರದಾಯಿಕವಾಗಿ ಆನಿಮೇಟೆಡ್‌' ಎನ್ನಲಾದ ಚಲನಚಿತ್ರ ''[[ಹೋಮ್‌ ಆನ್‌ ದಿ ರೇಂಜ್‌]]'' ಬಿಡುಗಡೆಗೊಳಿಸಿತು. ಆದರೆ, 2006ರಲ್ಲಿ ಡಿಸ್ನಿ ಸಂಸ್ಥೆಯು [[ಪಿಕ್ಸಾರ್‌]] ಸಂಸ್ಥೆಯನ್ನು ತಮ್ಮದಾಗಿಸಿಕೊಂಡು, [[ಜಾನ್‌ ಲ್ಯಾಸೆಟರ್‌]] ಚೀಫ್‌ ಕ್ರಿಯೇಟಿವ್‌ ಆಫಿಸರ್‌ ಆಗಿ ಬಡ್ತಿ ಪಡೆದ ಫಲವಾಗಿ, ಈ ನಿರ್ಧಾರ ಬದಲಿಸಿದೆ. 2009ರಲ್ಲಿ ಬಿಡುಗಡೆಯಾದ ''[[ದಿ ಪ್ರಿನ್ಸೆಸ್‌ ಅಂಡ್‌ ದಿ ಫ್ರಾಗ್‌]]'' ಚಲನಚಿತ್ರದೊಂದಿಗೆ ಡಿಸ್ನಿ ಸಂಸ್ಥೆಯು ಸಾಂಪ್ರದಾಯಿಕ ಹಸ್ತ-ರಚನೆಯ ಆನಿಮೇಷನ್‌ನತ್ತ ಮರಳಿತು. === ಕ್ಯಾಲ್‌ಆರ್ಟ್ಸ್‌ === ತಮ್ಮ ಜೀವನದ ಉತಾರಾರ್ಧದಲ್ಲಿ ವಾಲ್ಟ್‌ ಡಿಸ್ನಿ [[ಕ್ಯಾಲಿಫೊರ್ನಿಯಾ ಇಂಸ್ಟಿಟ್ಯೂಟ್‌ ಆಫ್‌ ದಿ ಆರ್ಟ್ಸ್‌]]ಗೆ (ಕ್ಯಾಲ್‌ಆರ್ಟ್ಸ್‌) ಧನಸಹಾಯ ಮಾಡುವುದರಲ್ಲಿ ಗಮನಾರ್ಹ ಸಮಯ ಮೀಸಲಿಟ್ಟರು. 1961ರಲ್ಲಿ [[ಲಾಸ್‌ ಏಂಜೆಲೀಸ್‌ ಕನ್ಸರ್ವೇಟರಿ ಆಫ್‌ ಮ್ಯೂಸಿಕ್‌]] ಮತ್ತು [[ಚೂಯಿನಾರ್ಡ್‌ ಆರ್ಟ್‌ ಇಂಸ್ಟಿಟ್ಯೂಟ್‌]] ವಿಲೀನವಾಗಿ ಕ್ಯಾಲ್‌ಆರ್ಟ್‌ ಆಸ್ತಿತ್ವಕ್ಕೆ ಬಂದಿತು. (1930ರ ದಶಕದಲ್ಲಿ ಚೂಯಿನಾರ್ಡ್‌ ಆನಿಮೇಷನ್‌ ಸಿಬ್ಬಂದಿಯವರಿಗೆ ತರಬೇತಿ ನೀಡುವುದರಲ್ಲಿ ನೆರವಾಗಿತ್ತು). ವಾಲ್ಟ್‌ ಡಿಸ್ನಿ ನಿಧನರಾದಾಗ ಅವರ ಎಸ್ಟೇಟ್ ನ ನಾಲ್ಕನೆಯ ಒಂದು ಭಾಗವು ಕ್ಯಾಲ್‌ಆರ್ಟ್ಸ್‌ಗೆ ಹೋಯಿತು. ಅದಕ್ಕೆ ತನ್ನದೇ ಕ್ಯಾಂಪಸ್ ನಿರ್ಮಿಸಲು ನೆರವಾಯಿತು. ಅವರ [[ಉಯಿಲಿ]]ನಲ್ಲಿ ವಾಲ್ಟ್‌ ಡಿಸ್ನಿ ಹಲವಾರು ದಾನಶೀಲ ದತ್ತಿಗಳ ಸ್ಥಾಪನೆಗೆ ನಾಂದಿಯಾದರು. ಕ್ಯಾಲಿಫೊರ್ನಿಯಾ ಇಂಸ್ಟಿಟ್ಯೂಟ್‌ ಆಫ್‌ ದಿ ಆರ್ಟ್ಸ್‌ ಮತ್ತು ಇನ್ನೊಂದು ಡಿಸ್ನಿ ಫೌಂಡೇಷನ್‌ಗಾಗಿ ದತ್ತಿಗಳು ಸ್ಥಾಪಿತವಾದವು.<ref>{{cite web|title= Walt Disney's will|url= http://www.doyourownwill.com/disney.asp|accessdate=2008-01-03|publisher=Do Your Own Will}}</ref> [[ವ್ಯಾಲೆಂಷಿಯಾ]]ದಲ್ಲಿರುವ ಗೋಲ್ಡೆನ್‌ ಓಕ್ಸ್‌ ಎಂಬ ಹುಲ್ಲುಗಾವಲಿನಲ್ಲಿನ ಜಮೀನನ್ನು {{convert|38|acre|km2|3|abbr=on}} ಶಾಲೆಗಾಗಿ ದಾನ ಮಾಡಿದರು. 1972ರಲ್ಲಿ ಕ್ಯಾಲ್‌ಆರ್ಟ್ಸ್‌ ವ್ಯಾಲೆಂಷಿಯಾ ಕ್ಯಾಂಪಸ್‌ಗೆ ಸ್ಥಳಾಂತರಗೊಂಡಿತು. ಆರಂಭಿಕ ಹೇಳಿಕೆಯೊಂದರಲ್ಲಿ ವಾಲ್ಟ್‌ ಡಿಸ್ನಿ ವಿವರಿಸಿದ್ದು ಹೀಗೆ: {{cquote|A hundred years ago, [[Richard Wagner|Wagner]] conceived of a perfect and all-embracing art, combining music, drama, painting, and the dance, but in his wildest imagination he had no hint what infinite possibilities were to become commonplace through the invention of recording, radio, cinema and television. There already have been geniuses combining the arts in the mass-communications media, and they have already given us powerful new art forms. The future holds bright promise for those who imaginations are trained to play on the vast orchestra of the art-in-combination. Such supermen will appear most certainly in those environments which provide contact with all the arts, but even those who devote themselves to a single phase of art will benefit from broadened horizons.<ref>{{cite book|title=Sunshine Muse: Art on the West Coast, 1945-1970|author=Plagens, Peter|page=159|year=2000|publisher=[[University of California Press]]|isbn=0520223926}}</ref>}} == ಅಕ್ಯಾಡಮಿ ಪ್ರಶಸ್ತಿಗಳು == ಅತಿ ಹೆಚ್ಚು ಅಕಾಡಮಿ ಅವಾರ್ಡ್‌ ನಾಮನಿರ್ದೇಶನಗಳು (ಐವತ್ತೊಂಬತ್ತು) ಮತ್ತು ಆಸ್ಕರ್‌‌ ಪ್ರಶಸ್ತಿಗಳ (ಇಪ್ಪತ್ತಾರು) ದಾಖಲೆಗಳು ವಾಲ್ಟ್‌ ಡಿಸ್ನಿಯವರಿಗೆ ಸಲ್ಲುತ್ತದೆ. ಇದರಲ್ಲಿ ನಾಲ್ಕು ಆಸ್ಕರ್‌ಗಳು ವಿಶೇಷ ಪ್ರಶಸ್ತಿಗಳಾಗಿವೆ. ಅವರ ಕೊನೆಯ ಪ್ರಶಸ್ತಿಯು ಮರಣಾನಂತರ ಲಭಿಸಿತು. * '''1932''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: [[ಫ್ಲಾವರ್ಸ್‌ ಅಂಡ್‌ ಟ್ರೀಸ್‌]] (1932) * '''1932''' : ಗೌರವಾರ್ಥ ಪ್ರಶಸ್ತಿ: [[ಮಿಕ್ಕಿ ಮೌಸ್‌]] ಪಾತ್ರದ ರಚನೆ. * '''1934''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: [[ತೀ ಲಿಟ್ಲ್‌ ಪಿಗ್ಸ್‌]] (1933) * '''1935''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: [[ದಿ ಟಾರ್ಟಾಯ್ಸ್‌ ಅಂಡ್‌ ದಿ ಹೇರ್‌]] (1934) * '''1936''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ತ್ರೀ ಆರ್ಫನ್‌ ಕಿಟೆನ್ಸ್‌ (1935) * '''1937''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ದಿ ಕಂಟ್ರಿ ಕಸಿನ್‌ (1936) * '''1938''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ದಿ ಓಲ್ಡ್‌ ಮಿಲ್‌ (1937) * '''1939''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಫರ್ಡಿನಂಡ್‌ ದಿ ಬುಲ್‌ (1938) * ಇಸವಿ '''1939''' : ಗೌರವ ಪ್ರಶಸ್ತಿ ''[[ಸ್ನೋವೈಟ್‌ ಅಂಡ್‌ ದಿ ಸೆವೆನ್‌ ಡ್ವೊಫ್ಸ್‌]]'' (1937) ನಲ್ಲಿನ ಉಲ್ಲೇಖ ಹೀಗಿತ್ತು: ''"ಇದು ದಶಲಕ್ಷಗಟ್ಟಲೆ ಪ್ರೇಕ್ಷಕರ ಮನಮುಟ್ಟಿ ಹೊಸರೀತಿಯ ಮನರಂಜನೆಯ ಹರಿಕಾರರ ಗಮನಾರ್ಹ ಚಿತ್ರಕಥಾ ನವೀನತೆ ಹೊಂದಿದ [[ಸ್ನೋ ವೈಟ್‌ ಅಂಡ್‌ ದಿ ಸೆವೆನ ಡ್ವೊಫ್ಸ್‌]]ಗಾಗಿ '' (ಒಂದು ಕಿರುವಿಗ್ರಹ ಮತ್ತು ಏಳು ಸಣ್ಣ ಪ್ರಮಾಣದ ಸಣ್ಣವಿಗ್ರಹಗಳನ್ನು ಪ್ರಶಸ್ತಿಯಾಗಿ ನೀಡಲಾಯಿತು)<ref name="academyaward"/> * '''1940''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಅಗ್ಲಿ ಡಕ್ಲಿಂಗ್‌ (1939) * '''1941''' : ಗೌರವ ಪ್ರಶಸ್ತಿ: [[ಫ್ಯಾಂಟಸಿಯಾ]] (1940); ವಿಲಿಯಮ್‌ ಇ. ಗ್ಯಾರಿಟಿ ಮತ್ತು ಜೆ.ಎನ್‌.ಎ. ಹಾಕಿನ್ಸ್‌ರೊಂದಿಗೆ ಹಂಚಿಕೊಂಡದ್ದು. 'ಸರ್ಟಿಫಿಕೇಟ್‌ ಆಫ್‌ ಮೆರಿಟ್‌'ನ ಉಲ್ಲೇಖ ಹೀಗಿತ್ತು: ''"'' ಫ್ಯಾಂಟಸಿಯಾ'' ಮೂಲಕ ಚಲನಚಿತ್ರಗಳಲ್ಲಿ ಧ್ವನಿಯ ಬಳಕೆಯಲ್ಲಿನ ಆಧುನೀಕರಣದ ಅಪಾರ ಕೊಡುಗೆಗಾಗಿ"'' <ref name="academyaward"/> * '''1942''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಲೆಂಡ್‌ ಎ ಪಾವ್‌ (1941) * '''1943''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಡರ್‌ ಫುಹ್ರರ್'ಸ್‌ ಫೇಸ್‌ (1942) * '''1949''' : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು-ರೀಲ್‌ಗಳ ಅವಧಿ): ಸೀಲ್‌ ಐಲೆಂಡ್‌ (1948) * '''1949''' : [[ಇರ್ವಿಂಗ್‌ ಜಿ. ಥಾಲ್ಬರ್ಗ್‌ ಮೆಮೊರಿಯಲ್‌ ಅವಾರ್ಡ್‌]] * '''1951''' : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು ರೀಲ್‌ ಅವಧಿಯ): ಬೀವರ್‌ ವ್ಯಾಲಿ (1950) * '''1952''' : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು ರೀಲ್‌ ಅವಧಿಯ): ನೇಚರ್‌'ಸ್‌ ಹಾಫ್‌ ಎಕರೆ (1951) * '''1953''' : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು ರೀಲ್‌ ಅವಧಿಯ): ವಾಟರ್‌ ಬರ್ಡ್ಸ್‌ (1952) * '''1954''' : ಅತ್ಯುತ್ತಮ ಸಾಕ್ಷ್ಯಚಿತ್ರ, (ಚಲನಚಿತ್ರ ರೀತಿಯ): ದಿ ಲಿವಿಂಗ್‌ ಡೆಸರ್ಟ್‌ (1953) * '''1954''' : ಅತ್ಯುತ್ತಮ ಸಾಕ್ಷ್ಯಚಿತ್ರ, (ಕಿರುಚಿತ್ರ): ದಿ ಅಲಾಸ್ಕನ್‌ ಎಸ್ಕಿಮೊ (1953) * '''1954''' : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಟೂಟ್‌ ವಿಷ್ಲ್‌ ಪ್ಲಂಕ್‌ ಅಂಡ್‌ ಬೂಮ್‌ (1953) * '''1954''' : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು ರೀಲ್‌ ಅವಧಿಯ): ಬೆಯರ್‌ ಕಂಟ್ರಿ (1953) * '''1955''' : ಅತ್ಯುತ್ತಮ ಸಾಕ್ಷ್ಯಚಿತ್ರ, (ಚಲನಚಿತ್ರ): ದಿ ವ್ಯಾನಿಷಿಂಗ್‌ ಪ್ರೈರೀ (1954) * '''1956''' : ಅತ್ಯುತ್ತಮ ಸಾಕ್ಷ್ಯಚಿತ್ರ, (ಕಿರುಚಿತ್ರ): ಮೆನ್‌ ಎಗೇನ್ಸ್ಟ್‌ ದಿ ಆರ್ಕ್‌ಟಿಕ್‌ * '''1959''' : ಆತ್ಯುತ್ತಮ ಕಿರುಚಿತ್ರ ಕಥೆ, (ಲೈವ್‌ ಆಕ್ಷನ್‌ ವಿಷಯಗಳು): ಗ್ರ್ಯಾಂಡ್‌ ಕೆನ್ಯಾನ್‌ * '''1969''' : ಆತ್ಯುತ್ತಮ ಕಿರುವಿಷಯದ ಚಿತ್ರ ಕಥೆ, ವ್ಯಂಗ್ಯಚಿತ್ರಗಳು: ವಿನ್ನೀ ದಿ ಪೂಹ್‌ ಅಂಡ್‌ ದಿ ಬ್ಲಸ್ಟರಿ ಡೇ == ಇತರೆ ಗೌರವಗಳು == [[ಅನಾಹೇಂ ವಾಕ್‌ ಆಫ್‌ ಸ್ಟಾರ್ಸ್‌]]ನ ಮೊದಲ 'ಸ್ಟಾರ್‌'ನ್ನು ವಾಲ್ಟ್ ಡಿಸ್ನಿಯವರಿಗೆ ನೀಡಲಾಯಿತು. [[ಕ್ಯಾಲಿಫೊರ್ನಿಯಾದ ಅನಾಹೇಂ]] ನಗರಕ್ಕಾಗಿ ತಮ್ಮ ಅದ್ಭುತ ಕೊಡುಗೆ ನೀಡಿದ್ದಕ್ಕಾಗಿ ಈ 'ಸ್ಟಾರ್‌'ನ್ನು ವಾಲ್ಟ್‌ ಡಿಸ್ನಿಯವರಿಗೆ ನೀಡಲಾಯಿತು. ಅವರು ಅನಾಹೇಂನಲ್ಲಿ ಡಿಸ್ನಿಲೆಂಡ್‌ನ್ನು ಸ್ಥಾಪಿಸಿದ್ದು, ಅದೀಗ [[ಡಿಸ್ನಿಲೆಂಡ್‌ ರೆಸಾರ್ಟ್‌]] ಆಗಿದೆ. ಹಾರ್ಬರ್‌ ಬೂಲ್ವಾರ್ಡ್‌ನಲ್ಲಿರುವ ಡಿಸ್ನಿಲೆಂಡ್‌ ರೆಸಾರ್ಟ್‌ನ ಪಾದಚಾರಿ ಪ್ರವೇಶದ್ವಾರದಲ್ಲಿ ಈ 'ಸ್ಟಾರ್‌' ಸ್ಥಿತವಾಗಿದೆ. [[ಹಾಲಿವುಡ್‌ ವಾಕ್‌ ಆಫ್‌ ಫೇಮ್‌]]ನಲ್ಲಿ ವಾಲ್ಟ್‌ ಡಿಸ್ನಿ ಎರಡು 'ಸ್ಟಾರ್‌' ಪುರಸ್ಕೃತರಾಗಿದ್ದಾರೆ - ಒಂದು ಚಲನಚಿತ್ರಗಳಿಗಾಗಿ, ಇನ್ನೊಂದು ಕಿರುತೆರೆಗಾಗಿ (ದೂರದರ್ಶನ). 24 ಮೇ 1968ರಂದು ವಾಲ್ಟ್‌ ಡಿಸ್ನಿಯವರಿಗೆ [[ಕಾಂಗ್ರೆಸನಲ್‌ ಗೋಲ್ಡ್‌ ಮೆಡಲ್‌]] ಮರಣಾನಂತರ ಗೌರವ ನೀಡಲಾಯಿತು. (P.L. 90-316, 82 Stat. 130-131). 1935ರಲ್ಲಿ ಫ್ರಾನ್ಸ್‌ನಲ್ಲಿ [[ಲೆಜ್ಯಾನ್‌ ಡಿ'ಆನರ್‌]] ಪ್ರಶಸ್ತಿ ಪುರಸ್ಕೃತರಾದರು.<ref>{{cite web|accessdate=2008-05-21|url=http://www.bedetheque.com/auteur-6857-BD-Disney-Walt.html|title=Disney, Walt|publisher=Bedetheque|language=French}}</ref> ಮಿಕ್ಕಿ ಮೌಸ್‌ ಪಾತ್ರದ ಸೃಷ್ಟಿಗಾಗಿ 1935ರಲ್ಲಿ ವಾಲ್ಟ್‌ ಡಿಸ್ನಿಯವರಿಗೆ [[ಲೀಗ್‌ ಆಫ್‌ ನೇಷನ್ಸ್‌]]ನಿಂದ ವಿಶೇಷ ಪದಕ ಲಭಿಸಿತು. ಇದನ್ನು ಮಿಕ್ಕಿ ಮೌಸ್‌ ಪ್ರಶಸ್ತಿಯೆಂದೇ ಉಲ್ಲೇಖಿಸಲಾಗಿದೆ.<ref>{{cite web|accessdate=2008-05-21|url=http://hometown.aol.com/seramary/myhomepage/movies.html|title=Minnie's Cheat Sheet to my Website|publisher=[[AOL]]|archiveurl=https://web.archive.org/web/20031206205652/http://hometown.aol.com/seramary/myhomepage/movies.html|archivedate=2003-12-06}}</ref> 15 ಸೆಪ್ಟೆಂಬರ್‌ 1964ರಂದು ಅವರು [[ಪ್ರೆಸಿಡೆಂಷಿಯಲ್‌ ಮೆಡಲ್‌ ಆಫ್‌ ಫ್ರೀಡಮ್‌]] ಪದಕ ಪುರಸ್ಕೃತರಾದರು.<ref>{{cite web|accessdate=2008-05-21|url=http://www.medaloffreedom.com/WaltDisney.htm|title=Medal of Freedom |publisher=[[Presidential Medal of Freedom]]}}</ref> ಇತ್ತೀಚೆಗೆ ಡಿಸೆಂಬರ್‌ 6 2006ರಂದು ಕ್ಯಾಲಿಫೊರ್ನಿಯಾದ ರಾಜ್ಯಪಾಲ [[ಅರ್ನೊಲ್ಡ್‌ ಷ್ವಾರ್ಜ್‌ನೆಗರ್‌]] ಮತ್ತು ಪ್ರಥಮ ಮಹಿಳೆ [[ಮಾರಿಯಾ ಷ್ರೈವರ್‌]], [[ದಿ ಕ್ಯಾಲಿಫೊರ್ನಿಯಾ ಮ್ಯುಸಿಯಮ್‌ ಫಾರ್‌ ಹಿಸ್ಟರಿ, ವಿಮೆನ್‌ ಅಂಡ್‌ ದಿ ಆರ್ಟ್ಸ್‌]]ನಲ್ಲಿರುವ [[ಕ್ಯಾಲಿಫೊರ್ನಿಯಾ ಹಾಲ್‌ ಆಫ್‌ ಫೇಮ್‌]]ನಲ್ಲಿ ವಾಲ್ಟ್‌ ಡಿಸ್ನಿಯ ಪ್ರತಿಮೆಯನ್ನು ಸೇರ್ಪಡಿಸಿ ಮರಣಾನಂತರದ ಗೌರವ ನೀಡಿದರು. [[ಸೋವಿಯತ್‌]] ಖಗೋಳತಜ್ಞೆ [[ಲ್ಯುಡ್ಮಿಲಾ ಜ್ಯಾರ್ಜಿಯೆವ್ನಾ ಕರಾಚ್ಕಿನಾ]] ಒಂದು [[ಕಿರುಗ್ರಹ]]ವನ್ನು 1980ರಲ್ಲಿ ಪತ್ತೆ ಹಚ್ಚಿದರು. ಈ ಕಿರುಗ್ರಹಕ್ಕೆ ವಾಲ್ಟ್‌ ಡಿಸ್ನಿಯವರ ಗೌರವಾರ್ಥವಾಗಿ [[4017 ಡಿಸ್ನಿಯಾ]] ಎನ್ನಲಾಗುತ್ತಿದೆ.<ref>{{cite book | last = Schmadel | first = Lutz D.|title = Dictionary of Minor Planet Names | page = 342 | year = 2003 | publisher = [[Springer Science+Business Media]] | location = [[New York]] | url = https://books.google.com/books?q=4017+Disneya | isbn=3540002383}}</ref> ಕಳೆದ 2003ರಲ್ಲಿ [[ಲಾಸ್‌ ಏಂಜಲೀಸ್‌]]ನಲ್ಲಿ ಆರಂಭಿಸಿದ ಒಂದು ಸಂಗೀತಕಛೇರಿ ಭವನವನ್ನು [[ವಾಲ್ಟ್‌ ಡಿಸ್ನಿ ಕಾನ್ಸರ್ಟ್‌ ಹಾಲ್‌]] ಎಂದು ಹೆಸರಿಸಲಾಗಿದೆ. 1993ರಿಂದ ಆರಂಭಿಸಿ, [[HBO]] ದೂರದರ್ಶನ ವಾಹಿನಿಯು ವಾಲ್ಟ್‌ ಡಿಸ್ನಿಯವರ [[ಬಯೊಪಿಕ್‌]] ನಿರ್ಮಾಣ ಕೈಗೊಂಡಿತು. [[ಲಾರೆನ್ಸ್‌ ಟರ್ಮನ್‌]] ಇದರ ನಿರ್ಮಾಪಕರು ಮತ್ತು [[ಫ್ರ್ಯಾಂಕ್‌ ಪಿಯರ್ಸನ್‌]] ಇದರ ನಿರ್ದೇಶಕರು. ಈ ಯೋಜನೆಯು ಸಾಕಾರವಾಗದೆ ಕೈಬಿಡಲಾಯಿತು.<ref>{{cite news | author = David Rooney | url = http://www.variety.com/article/VR119623 | title = Disney wins Houston and Washington teaming ... | work = [[Variety (magazine)|Variety]] | date = 1994-03-03 | accessdate = 2009-03-31}}</ref> [[ಎಲ್‌. ನೀಲ್‌ ಸ್ಮಿತ್‌]] ರಚಿಸಿರುವ [[ರಿಪಬ್ಲಿಕ್‌ ಆಫ್‌ ಟೆಕ್ಸಾಸ್‌]] ಮೇಲೆ ಕೇಂದ್ರೀಕೃತ [[ಪರ್ಯಾಯ ಇತಿಹಾಸ]] ಕಾದಂಬರಿಗಳಲ್ಲಿ, ವಾಲ್ಟ್‌ ಡಿಸ್ನಿ ಕ್ಯಾಲಿಫೊರ್ನಿಯಾ ಮೈತ್ರಿಯ ಅಧ್ಯಕ್ಷರಾಗಿದ್ದಾರೆ. ಟೆಕ್ಸಾಸ್‌ ಮತ್ತು [[ಕಾನ್ಫೆಡೆರೆಸಿ (ಸಂಘ)]] ತರಹ ಇದೂ ಸಹ ಒಂದು ಸರ್ವತಂತ್ರ ರಾಷ್ಟ್ರವಾಗಿದೆ. {{Start box}} {{Succession box | before = None | title = [[ಮಿಕ್ಕಿ ಮೌಸ್‌|Voice of Mickey Mouse]] | years= 1928-1947 | after= [[Jimmy MacDonald (sound effects artist)|Jimmy MacDonald]]}} {{end box}} == ಇವನ್ನೂ ನೋಡಿ == * [[ಡಿಸ್ನಿ ಕುಟುಂಬ]] * [[ದಿ ಮಿಕ್ಕಿ ಮೌಸ್ ಕ್ಲಬ್]] == ಟಿಪ್ಪಣಿಗಳು == {{reflist|2}} == ಆಕರಗಳು == * {{Cite book|first=Bob|last=Thomas|title=Walt Disney: An American Original|publisher=[[Hyperion (publisher)|Hyperion]]|year=1994|location=[[New York]]|isbn=0-7868-6027-8}} == ಹೆಚ್ಚಿನ ಓದಿಗೆ == * ಬ್ಯಾರಿಯರ್, ಮೈಕೇಲ್ (1999). ಹಾಲಿವುಡ್ ಕಾರ್ಟೂನ್ಸ್‌: ಅಮೆರಿಕನ್ ಅನಿಮೇಷನ್ ಇನ್ ಇಟ್ಸ್ ಗೋಲ್ಡನ್ ಏಜ್. ಆಕ್ಸ್‌ಫರ್ಡ್‌: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್. ISBN 0-19-516729-5. * [[ಬ್ರೊಗ್ಗೀ, ಮೈಕಲ್‌]] (1997, 1998, 2005). ''ವಾಲ್ಟ್ ಡಿಸ್ನಿ'ಸ್‌ ರೇಲ್ರೋಡ್‌ ಸ್ಟೊರಿ'' . ವರ್ಜಿನಿಯಾ ಬೀಚ್‌, ವರ್ಜಿನಿಯಾ. ಡಾನ್ನಿಂಗ್‌ ಪಬ್ಲಿಷರ್ಸ್‌. ISBN 1-56342-009-0 * ಎಲಿಯಾಟ್‌, ಮಾರ್ಕ್‌ (1993). ''[[Walt Disney: Hollywood's Dark Prince]]'' . ಕ್ಯಾರೊಲ್‌. ISBN 1-55972-174-X * [[ಮೊಸ್ಲೇ, ಲಿಯೊನಾರ್ಡ್‌]]. ''ಡಿಸ್ನಿ'ಸ್‌ ವರ್ಲ್ಡ್‌:ಎ ಬಯಾಗ್ರಫಿ'' (1985, 2002). ಚೆಲ್ಸೀ, MI: ಸ್ಕಾರ್ಬ್ರೊ ಹೌಸ್‌. ISBN 0-8128-8514-7. * [[ಗೇಬ್ಲರ್‌, ನೀಲ್‌]]. ''ವಾಲ್ಟ್ ಡಿಸ್ನಿ: ದಿ ಟ್ರಯಂಫ್‌ ಆಫ್‌ ಅಮೆರಿಕನ್‌ ಇಮ್ಯಾಜಿನೇಷನ್‌'' (2006). ನ್ಯೂಯಾರ್ಕ್‌, NY. ರ‌್ಯಾಂಡಮ್‌ ಹೌಸ್‌. ISBN 0-679-43822-X * [[ಷಿಕೆಲ್‌, ರಿಚರ್ಡ್‌]], ಮತ್ತು [[ಡೀ, ಐವಾನ್ ಆರ್‌.]] (1967, 1985, 1997). ''ದಿ ಡಿಸ್ನಿ ವರ್ಷನ್‌: ದಿ ಲೈಫ್‌, ಟೈಮ್ಸ್‌, ಆರ್ಟ್‌ ಅಂಡ್‌ ಕಾಮರ್ಸ್‌ ಆಫ್‌ ವಾಲ್ಟ್ ಡಿಸ್ನಿ'' . ಶಿಕಾಗೊ: ಐವಾನ್‌ ಆರ್‌. ಡೀ, ಪ್ರಕಾಶಕ. ISBN 1-56663-158-0. * [[ಷರ್ಮನ್‌, ರಾಬರ್ಟ್‌ ಬಿ.]] ಮತ್ತು [[ಷರ್ಮನ್‌, ರಿಚರ್ಡ್‌ ಎಮ್‌.]] (1998) "ವಾಲ್ಟ್'ಸ್‌ ಟೈಮ್‌: ಫ್ರಮ್‌ ಬಿಫೋರ್‌ ಟು ಬೆಯಾಂಡ್‌" ISBN 0-9646059-3-7. * [[ಥಾಮಸ್‌, ಬಾಬ್‌]] (1991). ''ಡಿಸ್ನಿ'ಸ್‌ ಆರ್ಟ್‌ ಆಫ್‌ ಆನಿಮೇಷನ್‌: ಫ್ರಂ ಮಿಕ್ಕಿ ಮೌಸ್‌ ಟು ಬ್ಯೂಟಿ ಅಂಡ್‌ ದಿ ಬೀಸ್ಟ್‌'' . ನ್ಯೂಯಾರ್ಕ್‌: ಹೈಪೀರಿಯನ್‌. ISBN 1-56282-899-1 * ವ್ಯಾಟ್ಸ್‌, ಸ್ಟೀವೆನ್‌, ''[[The Magic Kingdom: Walt Disney and the American Way of Life]]'' , ಯುನಿವರ್ಸಿಟಿ ಆಫ್‌ ಮಿಸ್ಸೂರಿ ಪ್ರೆಸ್‌, 2001, ISBN 0-8262-1379-0 == ಹೊರಗಿನ ಕೊಂಡಿಗಳು == {{wikiquote|ವಾಲ್ಟ್ ಡಿಸ್ನಿ}} * {{imdb name|id=0000370|name=Walt Disney}} * {{cite journal | first = | last = | authorlink = | coauthors = | year =1997 | month =May 12 | title =The Hollywood Blacklist | journal =Talk of the Nation | volume = | issue = | pages = | id = | url =http://www.npr.org/templates/story/story.php?storyId=1010644 }} ಟ್ರೇಡ್‌ ಯೂನಿಯನ್‌ಗಳು ಮತ್ತು ವಾಮಪಂಥದ ಬಗ್ಗೆ ವಾಲ್ಟ್ ಡಿಸ್ನಿಯವರ ಧೋರಣೆಯನ್ನು ಚರ್ಚಿಸುತ್ತದೆ. * [http://disney.go.com/disneyatoz/waltdisney/ ವಾಲ್ಟ್ ಡಿಸ್ನಿ ಕುಟುಂಬ ಸಂಗ್ರಹಾಲಯ] * [http://www.npr.org/templates/story/story.php?storyId=6405745 ನೀಲ್‌ ಗೇಬ್ಲರ್‌, ವಾಲ್ಟ್ ಡಿಸ್ನಿ ಅಂತರಂಗ] * {{cite web |url=http://www.anaheimwalkofstars.com/index.php |title= Anaheim Walk of Stars |archiveurl=https://web.archive.org/web/20070402224417/http://www.anaheimwalkofstars.com/index.php |archivedate=2007-04-02}} * [http://disney.go.com/disneyatoz/familymuseum/exhibits/familyfriends/robertstack/index.html ಪೊಲೊ ಕ್ರೀಡೆಯಲ್ಲಿ ವಾಲ್ಟ್‌ ಡಿಸ್ನಿಯವರ ಆಸಕ್ತಿಯ ಕುರಿತು ರಾಬರ್ಟ್‌ ಸ್ಟ್ಯಾಕ್‌ರೊಂದಿಗೆ ಸಂದರ್ಶನ] * [https://www.findagrave.com/cgi-bin/fg.cgi?page=gr&amp;GRid=284 ವಾಲ್ಟ್ ಡಿಸ್ನಿ ಸ್ಮಾರಕ ಸ್ಥಳ] * [http://www.time.com/time/magazine/article/0,9171,35518,00.html ಡಿಸ್ನಿಯವರ ಅಧ್ಭುತ ಪಯಣ] {{Webarchive|url=https://web.archive.org/web/20110917050355/http://www.time.com/time/magazine/article/0,9171,35518,00.html |date=2011-09-17 }} {{Persondata |NAME =Disney, Walter Elias |ALTERNATIVE NAMES= |SHORT DESCRIPTION=Producer, director and animator |DATE OF BIRTH=December 5, 1901 |PLACE OF BIRTH=[[Chicago]], [[Illinois]], United States |DATE OF DEATH=December 15, 1966 |PLACE OF DEATH=[[Los Angeles, California]], United States }} {{DEFAULTSORT:Disney, Walt}} {{Interwikineeded}} [[ವರ್ಗ:೧೯೦೧ ಜನನ]] [[ವರ್ಗ:೧೯೬೬ ನಿಧನ]] [[ವರ್ಗ:ಆಮೆರಿಕನ್‌ ವಾಮಪಂಥ-ವಿರೋಧಿಗಳು]] [[ವರ್ಗ:ಅಮೆರಿಕನ್‌ ಉದ್ಯಮಿಗಳು]] [[ವರ್ಗ:ಅಮೆರಿಕನ್‌ ವ್ಯಂಗ್ಯಚಿತ್ರಕಾರರು]] [[ವರ್ಗ:ಅಮೇರಿಕನ್‌ ಚಲನಚಿತ್ರ ನಿರ್ದೇಶಕರು]] [[ವರ್ಗ:ಅಮೆರಿಕನ್‌ ಚಲನಚಿತ್ರ ನಿರ್ಮಾಪಕರು]] [[ವರ್ಗ:ಅಮೆರಿಕನ್‌ ಚಿತ್ರಕಥಾ ಲೇಖಕರು]] [[ವರ್ಗ:ಇಂಗ್ಲಿಷ್‌-ಭಾಷಾ ಚಲನಚಿತ್ರ ನಿರ್ದೇಶಕರು]] [[ವರ್ಗ:ವಾಲ್ಟ್ ಡಿಸ್ನಿ]] 6zucc4hya32ujffb6a5kcj78bb3chs4 ವಿಶ್ವ ಸುಂದರಿ 2009 0 22785 1377446 1364027 2026-07-28T02:16:28Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377446 wikitext text/x-wiki {{Beauty pageant | photo = [[file:STEFANIA2.JPG|200px|]] | caption = | winner = [[Stefania Fernandez]] | represented = {{flag|Venezuela}} | congeniality = Wang Jingyao<br>{{CHN}} | photogenic = [[Chutima Durongdej]]<br>{{THA}} | best national costume = [[Diana Broce]]<br>{{PAN}} | date = August 23, 2009 | venue= Imperial Ballroom, [[Atlantis Paradise Island]], [[Nassau, Bahamas|Nassau]], [[Bahamas]] | presenters = [[Billy Bush]], [[Claudia Jordan]] | acts = [[Flo Rida]], [[David Guetta]], [[Kelly Rowland]], and [[Heidi Montag]] | entrants = 84 | placements = 15 | broadcaster = [[NBC]], [[Telemundo]] | withdraws = [[Antigua & Barbuda]], [[Denmark]], [[Kazakhstan]], [[Sri Lanka]], [[Trinidad & Tobago]] | returns = [[Bulgaria]], [[Ethiopia]], [[Guyana]], [[Iceland]], [[Lebanon]], [[Namibia]], [[Romania]], [[Sweden]], [[Zambia]] }} [[File:Beach in front of Royal Towers Atlantis.jpg|thumb|250px|ಬಹಮಾಸ್‌ನ ಅಟ್ಲಾಂಟಿಸ್‌ ಪ್ಯಾರಡೈಸ್‌ ದ್ವೀಪ.]] [[File:Miss Universe 2009 Map.png<!-- format, version and size similar to other Ms Universe maps -->|thumb|250px|Participating nations and territories and ಫಲಿತಾಂಶs.]] '''ವಿಶ್ವ ಸುಂದರಿ 2009''', ಎಂಬ 58ನೇ [[ವಿಶ್ವ ಸುಂದರಿ]] ಪ್ರದರ್ಶನವನ್ನು, [[ಬಹಮಾಸ್‌]]ನ [[ನಸ್ಸಾವು]]ನಲ್ಲಿನ [[ಅಟ್ಲಾಂಟಿಸ್‌ ಪ್ಯಾರಡೈಸ್‌ ದ್ವೀಪ]]ದಲ್ಲಿ 2009ರ ಆಗಸ್ಟ್‌ 23ರಂದು ಆಯೋಜಿಸಲಾಗಿತ್ತು.<ref>{{Cite web |url=http://missuniverse.com/missuniverse/announce_02.html |title=ದಿ ಬಹಮಾಸ್‌ ಟು ಹೋಸ್ಟ್‌ ದಿ 2009 ಮಿಸ್‌ ಯೂನಿವರ್ಸ್‌ ಪೆಜೆಂಟ್‌ ಆಗಸ್ಟ್‌ 23ರ್ಡ್‌ ಲೈವ್‌ ಆನ್‌ NBC |access-date=2010-03-10 |archive-date=2009-03-10 |archive-url=https://web.archive.org/web/20090310004630/http://missuniverse.com/missuniverse/announce_02.html |url-status=dead }}</ref><ref>{{cite website|publisher=Missosology.Org|title=The Bahamas to host Miss Universe 2009|url=http://www.missosology.org/|access-date=2010-03-10|archive-date=2020-10-02|archive-url=https://web.archive.org/web/20201002231305/http://www.missosology.org/|url-status=dead}}</ref><ref>{{cite website|publisher=Missosology|title=The Bahamas to host Miss Universe 2009|url=http://www.missosology.org/|access-date=2010-03-10|archive-date=2020-10-02|archive-url=https://web.archive.org/web/20201002231305/http://www.missosology.org/|url-status=dead}}</ref> ವಿಶ್ವ ಸುಂದರಿ ಸ್ಪರ್ಧೆಯ ಇತಿಹಾಸದ ವಿಜಯಗಳ ಪೈಕಿ ಇದೊಂದು ಸರಣಿಯಲ್ಲಿ ಬಂದ ಮೊಟ್ಟಮೊದಲ ವಿಜಯವಾಗಿತ್ತು: ಸದರಿ ಪಟ್ಟವನ್ನು ಬಿಟ್ಟು ನಿರ್ಗಮಿಸುತ್ತಿರುವ ಪ್ರಶಸ್ತಿ ಹೊಂದಿರುವಾಕೆಯಾದ [[ಡಯಾನಾ ಮೆಂಡೋಝಾ]] [[ವೆನಿಝುವೆಲಾ]]ದ [[ಸ್ಟೆಫಾನಿಯಾ ಫರ್ನಾಂಡಿಸ್‌‌]]ಗೆ 2009ರ ವಿಶ್ವ ಸುಂದರಿ ಕಿರೀಟವನ್ನು ತೊಡಿಸಿದಳು. ಈ ಪ್ರಶಸ್ತಿಗಾಗಿ 84 ದೇಶಗಳು ಹಾಗೂ ನಾಡುಗಳು ಸ್ಪರ್ಧಿಸಿದ್ದವು ಮತ್ತು ಈ ಪ್ರದರಶನವನ್ನು [[NBC]] ಹಾಗೂ [[ಟೆಲಿಮಂಡೋ]] ವಾಹಿನಿಗಳಲ್ಲಿ ಬಿತ್ತರಿಸಲಾಯಿತು. ಕೈಕೋಸ್‌‌ನ್ನು ಪ್ರತಿನಿಧಿಸುತ್ತಿದ್ದ ಜ್ಯೂಯೆಲ್‌ ಸೆಲ್ವರ್‌ ಎಂಬಾಕೆಯು ಅನಾರೋಗ್ಯದ (ನಿರ್ಜಲೀಕರಣ) ಕಾರಣದಿಂದಾಗಿ ಆಗಸ್ಟ್‌ 22ರಂದು ಪ್ರದರ್ಶನದಿಂದ ಹಿಂದೆ ಸರಿದಳು. ಆಗಸ್ಟ್‌ 23ರಂದು ನಡೆದ ಅಂತಿಮ ಸುತ್ತಿನ ಪ್ರದರ್ಶನದಲ್ಲಿ ಕೇವಲ 83 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಪ್ರಸ್ತುತಿಯ ಪ್ರದರ್ಶನ, ತಾಲೀಮುಗಳು, ವೇಷಸಹಿತವಾದ ರಂಗತಾಲೀಮು ಮತ್ತು ಸಮಾಪ್ತಿಯ ಸುತ್ತು ಇವೇ ಮೊದಲಾದವು ಇಂಪೀರಿಯಲ್‌ ಬಾಲ್‌ರೂಮ್‌ನಲ್ಲಿ ನಡೆದವು. ಇದು [[ಅಟ್ಲಾಂಟಿಸ್‌ ಪ್ಯಾರಡೈಸ್‌ ದ್ವೀಪ]]ದ ವಿಹಾರಧಾಮದಲ್ಲಿನ 3,650 ಆಸನ ವ್ಯವಸ್ಥೆಗಳುಳ್ಳ ಒಂದು ಪ್ರಮುಖ ಸಮ್ಮೇಳನ ನರ್ತನಶಾಲೆಯಾಗಿದೆ. == ಫಲಿತಾಂಶಗಳು == ===ನಿಯೋಜನೆಗಳು=== {| class="wikitable" ! ಅಂತಿಮ ಫಲಿತಾಂಶಗಳು ! ಸ್ಪರ್ಧಿ |- | '''2009ರ ವಿಶ್ವ ಸುಂದರಿ ''' | *'''{{flag|Venezuela}}''' - [[ಸ್ಟೆಫಾನಿಯಾ ಫರ್ನಾಂಡಿಸ್‌]] |- | '''1ನೇ ಉಪಾಂತ ವಿಜಯಿ''' | *'''{{flag|Dominican Republic}}''' - [[ಅದಾ ಡೆ ಲಾ ಕ್ರೂಝ್‌]] |- | '''2ನೇ ಉಪಾಂತ ವಿಜಯಿ''' | *'''{{flag|Kosovo}}''' - [[ಮಾರಿಗೋನಾ ದ್ರಗುಶಾ]] |- | '''3ನೇ ಉಪಾಂತ ವಿಜಯಿ''' | *'''{{flag|Australia}}''' - [[ರಾಚೆಲ್‌ ಫಿಂಚ್‌]] |- | '''4ನೇ ಉಪಾಂತ ವಿಜಯಿ''' | * '''{{flag|Puerto Rico}}''' - [[ಮಾಯ್ರಾ ಮೆಟೋಸ್‌]] |- | '''ಅತ್ಯುಚ್ಚ 10ರ ಪಟ್ಟಿಯಲ್ಲಿ ಸೇರಿದವರು''' | *'''{{flag|France}}''' - [[ಚೋಲೆ ಮಾರ್ಟೌಡ್‌]] *'''{{flag|South Africa}}''' - [[ಟ್ಯಾಟಮ್‌ ಕೇಶ್ವರ್‌]] *'''{{flag|Czech Republic}}''' - [[ಇವೆಟಾ ಲುಟೋವ್ಸ್ಕಾ]] *'''{{flag|Switzerland}}''' - [[ವಿಟ್ನಿ ಟಾಯ್ಲೋಯ್‌]] *'''{{flag|USA}}''' - [[ಕ್ರಿಸ್ಟೆನ್‌ ಡಾಲ್ಟನ್‌]] |- | '''ಅತ್ಯುಚ್ಚ 15ರ ಪಟ್ಟಿಯಲ್ಲಿ ಸೇರಿದವರು''' | *'''{{flag|Albania}}''' - [[ಹನ್ಸಾ ಕ್ಸುಕಿಸಿ]] *'''{{flag|Belgium}}''' - [[ಝೆಯ್ನೆಪ್‌ ಸೆವೆರ್‌]] *'''{{flag|Sweden}}''' - [[ರಿನೇಟ್‌ ಸೆರ್ಲ್‌‌ಜೆನ್‌]] *'''{{flag|Croatia}}''' - ಸಾರಾ ಕೊಸಿಕ್‌ *'''{{flag|Iceland}}''' - [[ಇಂಗಿಬ್ಜೋರ್ಗ್‌ ಎಗಿಲ್ಸ್‌ಡೋಟಿರ್‌]] |} ===ಅಂತಿಮ ಸ್ಪರ್ಧೆಯ ಅಂಕಗಳು=== {{col-begin}} {{col-3}} {| class="wikitable sortable collapsible" |- ! ದೇಶ ! ಈಜುಡುಗೆ ! ಸಂಜೆಯ ನಿಲುವಂಗಿ |- | style="background-color:#FADADD"|{{VEN}} | style="background-color:#FADADD"|8.760 (4) | style="background-color:#FADADD"|8.869 (5) |- | style="background-color:#eadafd"|{{DOM}} | style="background-color:#eadafd"|9.189 (2) | style="background-color:#eadafd"|9.428 (1) |- | style="background-color:#ccff99"|{{KOS}} | style="background-color:#ccff99"|8.790 (3) | style="background-color:#ccff99"|9.250 (2) |- | style="background-color:#ffff99"|{{AUS}} | style="background-color:#ffff99"|9.264 (1) | style="background-color:#ffff99"|9.039 (4) |- | style="background-color:#d9eefb"|{{PUR}} | style="background-color:#d9eefb"|8.533 (7) | style="background-color:#d9eefb"|9.050 (3) |- | style="background-color:#ffdf9b"|{{FRA}} | style="background-color:#ffdf9b"|8.640 (5) | style="background-color:#ffdf9b"|8.650 (6) |- | style="background-color:#ffdf9b"|{{RSA}} | style="background-color:#ffdf9b"|8.460 (8) | style="background-color:#ffdf9b"|8.040 (7) |- | style="background-color:#ffdf9b"|{{CZE}} | style="background-color:#ffdf9b"|8.350 (9) | style="background-color:#ffdf9b"|8.010 (8) |- | style="background-color:#ffdf9b"|{{SUI}} | style="background-color:#ffdf9b"|8.611 (6) | style="background-color:#ffdf9b"|7.890 (9) |- | style="background-color:#ffdf9b"|{{USA}} | style="background-color:#ffdf9b"|8.060 (10) | style="background-color:#ffdf9b"|7.550 (10) |- | {{ALB}} | 7.900 (11) | |- | {{BEL}} | 7.870 (12) | |- | {{SWE}} | 7.830 (13) | |- | {{CRO}} | 7.811 (14) | |- | {{flag|Iceland}} | 7.730 (15) | |} {{col-2}} :ವಿಜೇತರು ::<span style="background-color:rgb(234, 218, 253)">&nbsp;&nbsp;&nbsp;&nbsp;</span> ಮೊದಲ ಉಪಾಂತ ವಿಜಯಿ :::<span style="background-color:rgb(204, 255, 153)">&nbsp;&nbsp;&nbsp;&nbsp;</span> ಎರಡನೇ ಉಪಾಂತ ವಿಜಯಿ ::::<span style="background-color:rgb(255, 255, 153)">&nbsp;&nbsp;&nbsp;&nbsp;</span> ಮೂರನೇ ಉಪಾಂತ ವಿಜಯಿ :::::<span style="background-color:rgb(217, 238, 251)">&nbsp;&nbsp;&nbsp;&nbsp;</span> ನಾಲ್ಕನೇ ಉಪಾಂತ ವಿಜಯಿ ::::::<span style="background-color:rgb(255, 223, 155)">&nbsp;&nbsp;&nbsp;&nbsp;</span> ಅತ್ಯುಚ್ಚ 10ರ ಪಟ್ಟಿಗೆ ಸೇರಿದವರು :::::::<span style="background-color:grey">&nbsp;&nbsp;&nbsp;&nbsp;</span> ಅತ್ಯುಚ್ಚ 15ರ ಪಟ್ಟಿಗೆ ಸೇರಿದವರು ::::::::<span style="background-color:white">(#)&nbsp;</span> ಸ್ಪರ್ಧೆಯ ಪ್ರತಿ ಸುತ್ತಿನಲ್ಲಿನ ಶ್ರೇಯಾಂಕ {{col-3}} {{col-end}} === ಘೋಷಣೆಗಳ ಅನುಕ್ರಮ === '''ಅತ್ಯುಚ್ಚ 15ರ ಪಟ್ಟಿಗೆ ಸೇರಿದವರು''' {{col-begin}} {{col-3}} *1. '''ಪೋರ್ಟರೀಕ''' *2. '''ಐಸ್‌ಲೆಂಡ್''' *3. '''ಅಲ್ಬೇನಿಯಾ''' *4. '''ಜೆಕ್‌ ಗಣರಾಜ್ಯ''' *5. '''ಬೆಲ್ಜಿಯಂ''' {{col-3}} *6. '''ಡೊಮಿನಿಕನ್ ಗಣರಾಜ್ಯ''' *7. '''ಸ್ವೀಡನ್‌''' *8. '''ಕೊಸೊವೊ''' *9. '''ಆಸ್ಟ್ರೇಲಿಯಾ''' *10. '''ಫ್ರಾನ್ಸ್‌‌''' {{col-3}} *11. '''ಸ್ವಿಜರ್ಲೆಂಡ್‌''' *12. '''ದಕ್ಷಿಣ ಆಫ್ರಿಕಾ''' *13. '''USA''' *14. '''ಕ್ರೊಯೇಷಿಯಾ''' *15. '''ವೆನಿಜುವೆಲಾ''' {{col-end}} '''ಅತ್ಯುಚ್ಚ 10ರ ಪಟ್ಟಿಗೆ ಸೇರಿದವರು''' {{col-begin}} {{col-2}} *1. '''ಆಸ್ಟ್ರೇಲಿಯಾ''' *2. '''ವೆನಿಜುವೆಲಾ''' *3. '''ದಕ್ಷಿಣ ಆಫ್ರಿಕಾ''' *4. '''ಡೊಮಿನಿಕನ್ ಗಣರಾಜ್ಯ''' *5. '''ಕೊಸೊವೊ''' {{col-2}} *6. '''ಜೆಕ್‌ ಗಣರಾಜ್ಯ''' *7. '''ಸ್ವಿಜರ್ಲೆಂಡ್‌''' *8. '''ಪೋರ್ಟರೀಕ''' *9. '''USA''' *10. '''ಫ್ರಾನ್ಸ್‌‌''' {{col-end}} '''ಅತ್ಯುಚ್ಚ 5ರ ಪಟ್ಟಿಗೆ ಸೇರಿದವರು''' *1. '''ಡೊಮಿನಿಕನ್ ಗಣರಾಜ್ಯ''' *2. '''ಆಸ್ಟ್ರೇಲಿಯಾ''' *3. '''ಪೋರ್ಟರೀಕ''' *4. '''ವೆನಿಜುವೆಲಾ''' *5. '''ಕೊಸೊವೊ''' ===ವಿಶೇಷ ಪ್ರಶಸ್ತಿಗಳು=== {| class="wikitable" border="1" |- ! ಪ್ರಶಸ್ತಿ ! ಸ್ಪರ್ಧಿ |- | '''ಹೊಂದಿಕೊಳ್ಳುವ ಗುಣವನ್ನು ಹೊಂದಿರುವ ಸುಂದರಿ (ಮಿಸ್ ಕಂಜೀನಿಯಾಲಿಟಿ)''' | *'''{{flag|China}}''' - [[ವಾಂಗ್‌ ಜಿಂಗ್ಯಾವೊ]] |- | '''ಛಾಯಾಚಿತ್ರಯೋಗ್ಯ ಸುಂದರಿ (ಮಿಸ್‌ ಫೋಟೋಜೆನಿಕ್‌)''' | *'''{{flag|Thailand}}''' - [[ಚುಟಿಮಾ ಡ್ಯುರೊಂಗ್‌ಡೆಜ್‌]] |- | '''ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ''' | *'''{{flag|Panama}}''' - [[ಡಯಾನಾ ಬ್ರೋಸ್‌]] |} == ಹಿನ್ನೆಲೆ ಸಂಗೀತ == *'''ಪ್ರಾರಂಭಿಕ ಗೀತೆ:''' [[ಬ್ಲ್ಯಾಕ್‌ ಐಡ್‌ ಪೀಸ್‌]] ಪ್ರಸ್ತುತ ಪಡಿಸಿದ "[[ಐ ಗಾಟ್‌ ಎ ಫೀಲಿಂಗ್‌]]", [[ಸೀನ್‌ ಕಿಂಗ್ಸ್‌ಟನ್‌]] ಪ್ರಸ್ತುತ ಪಡಿಸಿದ "[[ಫೈರ‍್ ಬರ್ನಿಂಗ್‌]]" *'''ಫ್ಯಾಷನ್‌ ಚಿತ್ರಣದ ಪ್ರಸ್ತುತಿ:''' [[ಹೈಡಿ ಮೊಂಟಾಗ್‌]] ವತಿಯಿಂದ ನಡೆದ "[[ಬಾಡಿ ಲಾಂಗ್ವೇಜ್‌]]" ಪ್ರಸ್ತುತಿ (ಪ್ರತ್ಯಕ್ಷ ಪ್ರದರ್ಶನ‌) *'''ಈಜುಡುಗೆ ಸ್ಪರ್ಧೆ:''' [[ಫ್ಲೋ ರಿಡಾ]] ವತಿಯಿಂದ ನಡೆದ "[[ರೈಟ್‌ ರೌಂಡ್‌]]" ಮತ್ತು "[[ಜಂಪ್‌]]" ಪ್ರಸ್ತುತಿಗಳು (ಪ್ರತ್ಯಕ್ಷ ಪ್ರದರ್ಶನ‌) *'''ಸಂಜೆಯ ನಿಲುವಂಗಿ ಸ್ಪರ್ಧೆ:''' [[ಕೆಲ್ಲಿ ರೋಲ್ಯಾಂಡ್‌]]ನ್ನು ಒಳಗೊಂಡ [[ಡೇವಿಟ್‌ ಗೆಟ್ಟಾ]] ವತಿಯಿಂದ ಬಂದ "[[ವೆನ್‌ ಲವ್‌ ಟೇಕ್ಸ್‌ ಓವರ್‌]]" ಪ್ರಸ್ತುತಿ (ಪ್ರತ್ಯಕ್ಷ ಪ್ರದರ್ಶನ‌) == ಪ್ರಸ್ತುತಿಯ ಪ್ರದರ್ಶನ == ವಿಶ್ವ ಸುಂದರಿ ಪೂರ್ವಭಾವಿ ಸ್ಪರ್ಧೆಯು ವಿಶ್ವಾದ್ಯಂತದ ಪ್ರೇಕ್ಷಕರಿಗೆ ಆನ್‌ಲೈನ್‌ ಸ್ವರೂಪದಲ್ಲಿ ಪ್ರವಹಿಸುವಲ್ಲಿ ಇದು ಮೊಟ್ಟಮೊದಲ ದಾಖಲೆ ಪ್ರಕ್ರಿಯೆಯೆನಿಸಿದೆ. ಪೂರ್ವಭಾವಿ ಸ್ಪರ್ಧೆಯ ಸಂದರ್ಭದಲ್ಲಿ ಎಲ್ಲಾ ಸ್ಪರ್ಧಿಗಳೂ ಈಜುಡುಗೆ ಮತ್ತು ಸಂಜೆಯ ನಿಲುವಂಗಿ ವರ್ಗಗಳಲ್ಲಿ ಪಾಲ್ಗೊಂಡರು. ಆಗಸ್ಟ್‌ 23ರಂದು 0100 [[GMT]]ರ ಸಮಯದಲ್ಲಿ [[NBC]] ಹಾಗೂ [[ಟೆಲಿಮಂಡೋ]] ವಾಹಿನಿಗಳಲ್ಲಿ 2009ರ ವಿಶ್ವ ಸುಂದರಿ ಪ್ರದರ್ಶನದ ಪ್ರತ್ಯಕ್ಷ ದರ್ಶನದ ಎರಡು ಗಂಟೆ ಅವಧಿಯ ನೇರ ದೂರದರ್ಶನ ಪ್ರಸಾರದ ಪ್ರಾರಂಭದ ಅವಧಿಯಲ್ಲಿ ಪ್ರಕಟಿಸಲ್ಪಡುವ ಅತ್ಯುಚ್ಚ 15 ಅಂತಿಮ ಸ್ಪರ್ಧಿಗಳ ಆಯ್ಕೆಯ ಒಂದು ಭಾಗವಾಗಿ ಈ ವರ್ಗಗಳ ಸ್ಪರ್ಧೆಗಳು ನಡೆದವು. 2008ರ ವಿಶ್ವ ಸುಂದರಿಯಾದ ಡಯಾನಾ ಮೆಂಡೋಝಾ ಹಾಗೂ ಸ್ಥಳೀಯ ಬಹಮಾಸ್‌ ರೇಡಿಯೋದ ಪ್ರಸಿದ್ಧಿಯ ವ್ಯಕ್ತಿಯಾದ ಎಡ್‌ ಫೀಲ್ಡ್ಸ್‌ ಪೂರ್ವಭಾವಿ ಸ್ಪರ್ಧೆಯ ನಿರ್ವಹಣೆಯ ಹೊಣೆಹೊತ್ತಿದ್ದರು. ಲಂಡನ್‌ ಮೂಲದ ಗಾಯಕನಾದ ಆಂಥೊನಿ ರೈಟ್‌ ಸ್ಪರ್ಧೆಯ ಅವಧಿಯಲ್ಲಿ "ವುಡ್‌ ಇಫ್‌ ಐ ಕುಡ್‌" ಎಂಬ ತನ್ನ ಯಶಸ್ವೀ ಗೀತೆಯನ್ನು ಪ್ರಸ್ತುತಪಡಿಸಿದ. == ಅಂತಿಮ ಪ್ರದರ್ಶನ == ವಿಶ್ವ ಸುಂದರಿ ಸ್ಪರ್ಧೆಯ ದೂರದರ್ಶನದಲ್ಲಿ ನೇರಪ್ರಸಾರವು [[ಡೊನಾಲ್ಡ್‌ ಟ್ರಂಪ್‌]]ನಿಂದ ಉದ್ಘಾಟಿಸಲ್ಪಡುವುದನ್ನು ಇದು ಮೊದಲ ಬಾರಿಗೆ ದಾಖಲಿಸಿತು. ಟರ್ಕ್ಸ್ & ಕೈಕೋಸ್ – ಜ್ಯೂಯೆಲ್‌ ಸೆಲ್ವರ್‌ ಒಳಗೊಂಡಂತೆ ರಾಷ್ಟ್ರೀಯ ವೇಷಭೂಷಣದ ಪರಿಚಯಿಸುವಿಕೆಯನ್ನು 84 ಸ್ಪರ್ಧಿಗಳು ಪೂರ್ವಭಾವಿಯಾಗಿ-ಚಿತ್ರಿಸಿ ದಾಖಲಿಸಿಕೊಂಡರು. ಅತ್ಯುಚ್ಚ 15ರ ಪಟ್ಟಿಯಲ್ಲಿ ಸೇರಿರುವ ಸ್ಫರ್ಧಿಗಳ ಹೆಸರನ್ನು ಘೋಷಿಸಲಾಯಿತು. ಇದಾದ ನಂತರ, 2008ರ ವಿಶ್ವ ಸುಂದರಿಯಾಗಿದ್ದಾಗಿನ ತನ್ನ ಅನುಭವವನ್ನು [[ಡಯಾನಾ ಮೆಂಡೋಝಾ]] ಹಂಚಿಕೊಂಡಳು. ಅತ್ಯುಚ್ಚ 15ರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ ಉಪಾಂತ ಸ್ಪರ್ಧಿಗಳು ಈಜುಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಇದರಲ್ಲಿ ಅತ್ಯುಚ್ಚ 10ರ ಪಟ್ಟಿಯಲ್ಲಿನ ಅಂತಿಮ ಸ್ಪರ್ಧಿಗಳು ಸಂಜೆಯ ನಿಲುವಂಗಿ ಸ್ಪರ್ಧೆಯನ್ನು ಸಂಪೂರ್ಣಗೊಳಿಸಿದರು. ತೀರ್ಪುಗಾರರ ಸರಾಸರಿ ಸಂಯೋಜಿತ ಅಂಕಗಳನ್ನು ದೂರದರ್ಶನದ ಪ್ರಸಾರವನ್ನು ವೀಕ್ಷಿಸುತ್ತಿರುವ ವೀಕ್ಷಕರು ನೋಡಲು ಸಾಧ್ಯವಿತ್ತು. ಅಂತಿಮ ಸ್ಪರ್ಧಿಗಳ ಹೆಸರನ್ನು ಘೋಷಿಸುವುದಕ್ಕೆ ಮುಂಚಿತವಾಗಿ, ಹೊಂದಿಕೊಳ್ಳುವ ಗುಣದ ಸುಂದರಿ (ಮಿಸ್‌ ಕಂಜೀನಿಯಾಲಿಟಿ) ಮತ್ತು ಛಾಯಾಚಿತ್ರಯೋಗ್ಯ ಸುಂದರಿ (ಮಿಸ್‌ ಫೋಟೋಜೆನಿಕ್‌) ಎಂಬ ಎರಡು ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಚೀನಾದ ವಾಂಗ್‌ ಜಿಂಗ್ಯಾವೊ ಹಾಗೂ ಥೈಲೆಂಡ್‌ನ ಚುಟಿಮಾ ಡ್ಯುರೊಂಗ್‌ಡೆಜ್‌ ಎಂಬಿಬ್ಬರು ಎಲ್ಲಾ ವಿಶೇಷ ಪ್ರಶಸ್ತಿಗಳನ್ನು ದಕ್ಕಿಸಿಕೊಳ್ಳುವ ಮೂಲಕ ಏಷ್ಯಾದ ಸ್ಪರ್ಧಿಗಳ ಕಿರೀಟಕ್ಕೆ ಗರಿ ಸಿಕ್ಕಿಸಿದಂತಾಯಿತು. ಹೊಸ ವಿಶ್ವ ಸುಂದರಿ ಕಿರೀಟವು “ಶಾಂತಿಯ” ಮಾದರಿಯಾಗಿತ್ತೆಂಬುದನ್ನು ಡಯಾನಾ ಮೆಂಡೋಝಾ ಪ್ರಕಟಿಸಿದಳು. ಅತ್ಯುಚ್ಚ 5ರ ಪಟ್ಟಿಯಲ್ಲಿನ ಅಂತಿಮ ಸ್ಪರ್ಧಿಗಳು ಅಂತಿಮ ಪ್ರಶ್ನಾವಳಿಯ ಸುತ್ತಿನಲ್ಲಿ ಭಾಗವಹಿಸುವ ಮೂಲಕ ಸುತ್ತನ್ನು ಸಂಪೂರ್ಣಗೊಳಿಸಿದರು. 4 ಉಪಾಂತ ವಿಜಯಿಗಳ ಹೆಸರನ್ನು ಮೊದಲು ಪ್ರಕಟಿಸಲಾಯಿತು. ಇದಾದ ನಂತರ 2009ರ ಹೊಸ ವಿಶ್ವ ಸುಂದರಿಯಾದ [[ಸ್ಟೆಫಾನಿಯಾ ಫರ್ನಾಂಡಿಸ್‌]] ಹೆಸರನ್ನು ಘೋಷಿಸಲಾಯಿತು. ದೂರದರ್ಶನದ ನೇರ ಪ್ರಸಾರದಲ್ಲಿನ ನಿರ್ವಹಣೆಯ ಹೊಣೆಯನ್ನು ಮುನ್ನಡೆಯ ಹಾಲಿವುಡ್‌ ತಾರೆಯಾದ [[ಬಿಲ್ಲಿ ಬುಷ್‌]] ಮತ್ತು ಹೆಸರಾಂತ ಹೊಸಗಸುಬಿಯಾದ [[ಕ್ಲಾಡಿಯಾ ಜೋರ್ಡಾನ್‌]] ಹೊತ್ತಿದ್ದರು. ಮೊಟ್ಟ ಮೊದಲಬಾರಿಗೆ, ವಿಶೇಷ ಅತಿಥಿಯಾದ [[ಹೈಡಿ ಮೊಂಟಾಗ್‌]] ಅತ್ಯುಚ್ಚ 15ರ ಪಟ್ಟಿಯಲ್ಲಿರುವವರ ಫ್ಯಾಷನ್‌ ಚಿತ್ರಣದ ಪ್ರದರ್ಶನದ ಸಮಯದಲ್ಲಿ ತನ ಮೊದಲ ಅಧಿಕೃತ ಏಕಗೀತೆಯಾದ [[ಬಾಡಿ ಲಾಂಗ್ವೇಜ್‌]]ನ್ನು ಸಾದರಪಡಿಸಿದಳು. ಅತ್ಯುಚ್ಚ 15ರ ಪಟ್ಟಿಯಲ್ಲಿದ್ದ ಸ್ಪರ್ಧಿಗಳ ಈಜುಡುಗೆ ಸ್ಪರ್ಧೆಯ ಅವಧಿಯಲ್ಲಿ [[ಫ್ಲೋ ರಿಡಾ]] ಪ್ರದರ್ಶನವನ್ನು ನೀಡಿದಳು, ಮತ್ತು [[ಕೆಲ್ಲಿ ರೋಲ್ಯಾಂಡ್‌]] ಒಳಗೊಂಡಂತೆ [[ಡೇವಿಟ್‌ ಗೆಟ್ಟಾ]] ಅತ್ಯುಚ್ಚ 10ರ ಪಟ್ಟಿಯಲ್ಲಿನ ಸ್ಪರ್ಧಿಗಳ ಸಂಜೆಯ ನಿಲುವಂಗಿ ಸ್ಪರ್ಧೆಯ ಅವಧಿಯಲ್ಲಿ ಪ್ರದರ್ಶನ ನೀಡಿದರು. ಅಂತಿಮ ಸುತ್ತಿನ ಪ್ರಶ್ನಾವಳಿಯ ಅವಧಿಗಾಗಿ ಮೊಟ್ಟಮೊದಲ ಬಾರಿಗೆ [[ಸ್ಕೈಪ್‌]] ಮಾಧ್ಯಮವನ್ನು ಬಳಸಿಕೊಳ್ಳುವ ಮೂಲಕ ಈ ಪ್ರದರ್ಶನವು ಐತಿಹಾಸಿಕವಾಗಿಯೂ ಗಮನಾರ್ಹವಾಗಿತ್ತು. [[ಪೋರ್ಟೊ ರೀಕೋ]]ವನ್ನು ಪ್ರತಿನಿಧಿಸುತ್ತಿದ್ದ [[ಮಾಯ್ರಾ ಮೆಟೋಸ್‌]]ಳನ್ನು [[ಜಪಾನ್‌]]ನಿಂದ [[2007ರ ವಿಶ್ವ ಸುಂದರಿ]] [[ರಿಯೋ ಮೋರಿ]] ಸ್ಕೈಪ್ ಮಾಧ್ಯಮದ ಮೂಲಕ ಪ್ರಶ್ನಿಸಿದಳು. == ತೀರ್ಪುಗಾರರು == === ದೂರದರ್ಶನ ಪ್ರಸಾರದ ತೀರ್ಪುಗಾರರು<ref>[http://www.nbc.com/miss-universe/ 2009ರ ವಿಶ್ವ ಸುಂದರಿ ಸ್ಪರ್ಧೆಯ ತೀರ್ಪುಗಾರರು]</ref><ref name="missuniverse1" /> === *ಕೀಶಾ ವೈಟೇಕರ್‌ – ಫ್ಯಾಷನ್‌ ತಜ್ಞ ಮತ್ತು ಕಿಸ್ಸಬಲ್‌ ಕೂಟ್ಯೂರ‍್ ಲಿಪ್‌ ಗ್ಲಾಸ್‌ ಲೈನ್‌ನ ಸಂಸ್ಥಾಪಕ. *[[ಟಾಮರಾ ಟ್ಯೂನೀ]] – ನಟಿ, "ಲಾ &amp; ಆರ್ಡರ್‌: ಸ್ಪೆಷಲ್‌ ವಿಕ್ಟಿಮ್ಸ್‌ ಯುನಿಟ್‌". *ಜಾರ್ಜ್‌ ಮಲೂಫ್‌ ಜೂನಿಯರ್‌ – ಕ್ರೀಡಾವಲಯಕ್ಕೆ ಸಂಬಂಧಿಸಿದ ಓರ್ವ ಭಾರೀ ವೃತ್ತಿಪರ ಉದ್ಯಮಿ ಹಾಗೂ ಹೊಟೇಲು ಉದ್ಯಮಿ. *[[ಫರೂಕ್‌]] – CHI ಹೇರ್‌ ಕೇರ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ‌. *ರಿಚರ್ಡ್‌ ಲೆಫ್ರಾಕ್‌ – ಲೆಫ್ರಾಕ್‌ ಆರ್ಗನೈಸೇಷನ್‌ನ ಸಭಾಪತಿ, ಅಧ್ಯಕ್ಷ ಹಾಗೂ CEO. *ಹೀಥರ್‌ ಕೆರ್ಜ್‌‌ನರ್‌ – ಲೋಕೋಪಕಾರಿ ಮತ್ತು ಕೆರ್ಜ್‌ನರ್‌ ಇಂಟರ್‌ನ್ಯಾಷನಲ್‌ ಅಂಡ್ ರೆಸಾರ್ಟ್ಸ್‌‌ನ ರಾಯಭಾರಿ. *[[ಮ್ಯಾಥ್ಯೂ ರೋಲ್ಸ್‌ಟನ್‌]] – ಪ್ರಮುಖ ಛಾಯಾಗ್ರಾಹಕ ಮತ್ತು ನಿರ್ದೇಶಕ. *[[ಡೀನ್‌ ಕೇನ್‌]] – ನಟ ಮತ್ತು ನಿರ್ಮಾಪಕ. *[[ಕಾಲಿನ್‌ ಕೋವಿ]] – ಲೇಖಕ, ದೂರದರ್ಶನ ವಲಯದ ಪ್ರಸಿದ್ಧ ವ್ಯಕ್ತಿ ಹಾಗೂ ತಾರೆಗಳ ವಿನ್ಯಾಸಕ. *[[ವಲೇರಿಯಾ ಮಾಝಾ]] – ಅಂತರರಾಷ್ಟ್ರೀಯ ಮಟ್ಟದ ಅತ್ಯುತ್ಕೃಷ್ಟ ರೂಪದರ್ಶಿ. *[[ಆಂಡಸ್ರೆ ಲಿಯಾನ್‌ ಟ್ಯಾಲಿ]] – ಪ್ರಶಸ್ತಿ-ವಿಜೇತ ಬರಹಗಾರ ಮತ್ತು ಸಂಪಾದಕ. *ಗೆರಿ ಡೆವಿಯೂಕ್ಸ್‌ – ಪ್ರಶಸ್ತಿ-ವಿಜೇತ ನಿರ್ಮಾಪಕ, ಗೀತರಚನೆಕಾರ ಮತ್ತು ವಿನ್ಯಾಸದ ಗುರು. === ಪೂರ್ವಭಾವಿ ತೀರ್ಪುಗಾರರು<ref name="missuniverse1">{{Cite web |url=http://www.missuniverse.com/members/judges/2009 |title=ವಿಶ್ವ ಸುಂದರಿ ಸ್ಪರ್ಧೆ: ಸದಸ್ಯರು |access-date=2010-03-10 |archive-date=2013-12-02 |archive-url=https://web.archive.org/web/20131202233436/http://www.missuniverse.com/members/judges/2009 |url-status=dead }}</ref> === *ಮಾರ್ಕ್‌ ವೈಲೀ – ಬೆಸ್ಟ್‌ ಬಡೀಸ್‌ ಪ್ರತಿಭಾ ಕಾರ್ಯನಿರ್ವಾಹಕ. *ಏಡ್ರಿಯಾನಾ ಚಿಂಗ್‌ – ಪರವಾನಗಿ ಪಡೆದ ನ್ಯಾಯವಾದಿ ಮತ್ತು ಹಿಂದಿನ ಓರ್ವ ಸ್ಥಿರಾಸ್ತಿ ಅಭಿವೃದ್ಧಿಕಾರ, ತೀವ್ರಹುರುಪಿನ ಲೋಕೋಪಕಾರಿ. *ಟಾಡ್‌ ವಿನ್ಸ್‌ಟನ್‌ – ಅತಿಥಿ ಸತ್ಕಾರ ಉದ್ಯಮದ ಪರಿಣತ ಮತ್ತು ಕ್ರಿಯೇಟಿವ್‌ ಪ್ರಮೋಷನಲ್‌ ಸಂಸ್ಥೆಯ ಮಾರಾಟ ವಿಭಾಗದ ಉಪಾಧ್ಯಕ್ಷ. *ರೋಸಲಿನಾ ಲಿಡ್‌ಸ್ಟರ್‌ – ಪ್ರಸಿದ್ಧ ವ್ಯಕ್ತಿಗಳ ಫ್ಯಾಷನ್‌ ವಿನ್ಯಾಸಕ. *ಟಿಝಾ ಝೊಕ್ರಾಡಿಸುಮಾರ್ತೊ – ಮೈಕೇಲ್‌ ಕಾರ್ಸ್‌ಗೆ ಸಂಬಂಧಿಸಿದ ಚಿಲ್ಲರೆ ಮಾರಾಟದ ಕಾರ್ಯಾಚರಣೆಗಳ ನಿರ್ದೇಶಕ. *ಕೋರಿಯಾನ್ನೆ ನಿಕೋಲಸ್‌ – ಟ್ರಂಪ್‌ ಮಾಡೆಲ್‌ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ. *[[ಡೇವಿಡ್‌ ಫ್ರೀಡ್‌ಮನ್‌]] – ಕಾರ್ಸನ್‌ ಡಾಲಿ ಕಾರ್ಯಕಾರಿ ನಿರ್ಮಾಪಕನೊಂದಿಗಿನ ಆಖೈರು ಕರೆ. *ಸ್ಟೀವನ್‌ ಷಿಲ್ಲಾಸಿ – ''[[ಅಮೆರಿಕನ್‌ ಐಡಲ್‌]]'' ಸೇರಿದಂತೆ ಅನೇಕ ಯಶಸ್ವೀ ಪ್ರದರ್ಶನಗಳಿಗಾಗಿರುವ ಪ್ರತಿಭಾಶೋಧದ ನಿರ್ಮಾಪಕ. *ಮಾರಿಯೋ ಮೋಸ್ಲೆ – ಆಕ್ಸಿಜೆನ್‌ನ ಡಾನ್ಸ್‌ ಯುವರ್‌ ಆಸ್‌ ಆಫ್‌ನ ಹಾಲಿವುಡ್‌ ನೃತ್ಯ ಸಂಯೋಜಕ. *ಸಾರಾ ಮಾರ್ಕಾಂಟೋನಿಸ್‌ – ಕೆರ್ಜ್‌‌ನರ್‌ ಇಂಟರ್‌ನ್ಯಾಷನಲ್‌ ಬಹಮಾಸ್‌‌ನ ರಾಯಭಾರಿ. ==ಐತಿಹಾಸಿಕ ಪ್ರಾಮುಖ್ಯತೆ== '''ಟಿಪ್ಪಣಿ''' : ನಿಮ್ಮ ಪರಿಷ್ಕರಣೆಗಳನ್ನು ಉಳಿಸಿಕೊಳ್ಳುವುದಕ್ಕೆ ಮುಂಚಿತವಾಗಿ ವ್ಯಾಕರಣ, ಕಾಗುಣಿತ, ಮತ್ತು ವಾಕ್ಯರಚನೆ ಸರಿಯಾಗಿವೆಯೇ ಎಂದು ಖಾತ್ರಿಪಡಿಸಿಕೊಳ್ಳಿ * '''ವೆನಿಝುವೆಲಾ''' ದೇಶದ ಸ್ಪರ್ಧಿಗಳು ಅನುಕ್ರಮವಾಗಿ 2008 ಮತ್ತು 2009ರ ವರ್ಷಗಳಲ್ಲಿ ವಿಶ್ವ ಸುಂದರಿ ಕಿರೀಟವನ್ನು ದಕ್ಕಿಸಿಕೊಂಡರು. * ಹಿಂದಿನ ವರ್ಷದಲ್ಲಿ ಅತ್ಯುಚ್ಚ 15ರ ಪಟ್ಟಿಯಲ್ಲಿಯೂ ದಾಖಲಾಗಿದ್ದ ಸ್ಪರ್ಧಿಗಳು '''ಆಸ್ಟ್ರೇಲಿಯಾ''', '''ಜೆಕ್‌ ಗಣರಾಜ್ಯ''', '''ಡೊಮಿನಿಕನ್ ಗಣರಾಜ್ಯ''', '''ಕೊಸೊವೊ''', '''ದಕ್ಷಿಣ ಆಫ್ರಿಕಾ''', '''USA''', ಮತ್ತು '''ವೆನಿಝುವೆಲಾ''' ದೇಶಗಳಿಗೆ ಸೇರಿದ್ದರು. * '''ಕ್ರೊಯೇಷಿಯಾ''' ದ ಸ್ಪರ್ಧಿಯು ಮೊಟ್ಟಮೊದಲ ಬಾರಿಗೆ ಸ್ಥಾನವನ್ನು ದಕ್ಕಿಸಿಕೊಂಡಳು. * '''ಪೋರ್ಟೊ ರೀಕೋ''', '''ಸ್ವಿಜರ್ಲೆಂಡ್‌''' ಮತ್ತು '''ಸ್ವೀಡನ್‌''' ದೇಶಗಳು [[2006]]ರಲ್ಲಿ ಕೊನೆಯಲ್ಲಿ ಇರಿಸಲ್ಪಟ್ಟವು. [[ಝುಲೆಕ್ಯಾ ರಿವೇರಾ]] (ಅಂತಿಮವಾಗಿ ಈಕೆಯೇ ಕಿರೀಟವನ್ನು ಧರಿಸಿದ್ದು), [[ಲೌರಿಯಾನೆ ಗಿಲಿಯೆರಾನ್‌]] (ಈಕೆಗೆ 2ನೇ ಉಪಾಂತ ವಿಜಯಿಯ ಸ್ಥಾನ ದಕ್ಕಿತು), ಮತ್ತು [[ಜೋಸೆಫೀನ್‌ ಅಲ್ಹಾಂಕೊ]] (ಅತ್ಯುಚ್ಚ 20 ಉಪಾಂತ ಸ್ಪರ್ಧಿಗಳ ಪೈಕಿ ಒಬ್ಬಳಾಗಿ ಇವಳು ಸ್ಥಾನ ಗಿಟ್ಟಿಸಿಕೊಂಡಳು), ಕ್ರಮವಾಗಿ ಈ ದೇಶಗಳಿಗೆ ಸಂಬಂಧಿಸಿದ ಕೊನೆಯ ಸ್ಥಾನದ ಗ್ರಾಹಕರಾಗಿದ್ದರು. * [[2002]]ರಲ್ಲಿ ಕೊನೆಯಲ್ಲಿ ಇರಿಸಲ್ಪಟ್ಟಿದ್ದ '''ಆಲ್ಬೇನಿಯಾ''' ದ ಸ್ಪರ್ಧಿಯಾದ [[ಅನಿಸಾ ಕೊಸ್ಪಿರಿ]], ಅತ್ಯುಚ್ಚ 10 ಉಪಾಂತ ಸ್ಪರ್ಧಿಗಳ ಪೈಕಿ ಇರಿಸಲ್ಪಟ್ಟಳು. * [[2001]]ರಲ್ಲಿ ಕೊನೆಯಲ್ಲಿ ಇರಿಸಲ್ಪಟ್ಟಿದ್ದ '''ಫ್ರಾನ್ಸ್‌''' ನ [[ಎಲೊಡೀ ಗೊಸ್ಸುಯಿನ್‌]], ಅತ್ಯುಚ್ಚ 10 ಉಪಾಂತ ಸ್ಪರ್ಧಿಗಳ ಪೈಕಿ ಇರಿಸಲ್ಪಟ್ಟಳು. * [[1992]]ರಲ್ಲಿ ಕೊನೆಯಲ್ಲಿ ಇರಿಸಲ್ಪಟ್ಟಿದ್ದ '''ಬೆಲ್ಜಿಯಂ''' ನ [[ಆನ್ಕೆ ವಾನ್‌ ಡೆರ್ಮೀರ್ಷ್‌]], ಅತ್ಯುಚ್ಚ 6 ಅಂತಿಮ ಸ್ಪರ್ಧಿಗಳ ಪೈಕಿ ಇರಿಸಲ್ಪಟ್ಟಳು. * [[1980]]ರಲ್ಲಿ ಕೊನೆಯ ಸ್ಥಾನದಲ್ಲಿ ಇರಿಸಲ್ಪಟ್ಟಿದ್ದ '''ಐಸ್‌ಲೆಂಡ್‌''' ನ ಗುವೊಬ್‌ಜಾರ್ಗ್‌ ಸಿಗುರ್ದರ್‌ಡಾಟಿರ್‌, ಅತ್ಯುಚ್ಚ 12 ಉಪಾಂತ ಸ್ಪರ್ಧಿಗಳ ಪೈಕಿ ಇರಿಸಲ್ಪಟ್ಟಿದ್ದಳು. * '''ಚೀನಾ''' ಗೆ ಹೊಂದಿಕೊಳ್ಳುವ ಗುಣದ ಸುಂದರಿ (ಮಿಸ್‌ ಕಂಜೀನಿಯಾಲಿಟಿ) ಎಂಬ ಪ್ರಶಸ್ತಿಯು ಎರಡನೇ ಬಾರಿಗೆ ದಕ್ಕಿತು. [[2007]]ರಲ್ಲಿ ಗೆದ್ದಿದ್ದ ಝಾಂಗ್‌ ನಿಂಗ್ನಿಂಗ್‌ಗೆ ದಕ್ಕಿದ್ದ ಪ್ರಶಸ್ತಿ ಇದಕ್ಕೆ ಹಿಂದಿನದಾಗಿತ್ತು. * '''ಥೈಲೆಂಡ್‌''' ದೇಶದಕ್ಕೆ ಎರಡನೇ ಬಾರಿಗೆ ಛಾಯಾಚಿತ್ರಯೋಗ್ಯ ಸುಂದರಿ (ಮಿಸ್‌ ಫೋಟೋಜೆನಿಕ್‌) ಎಂಬ ಪ್ರಶಸ್ತಿಯು ದಕ್ಕಿತು. [[1990]]ರಲ್ಲಿ ಪಸರಾಪಾರ್ನ್‌ ಚೈಮೋಂಗ್‌ಕೊಲ್‌ ಎಂಬಾಕೆಗೆ ದಕ್ಕಿದ ಪ್ರಶಸ್ತಿಯು ಇದಕ್ಕೆ ಹಿಂದಿನದಾಗಿತ್ತು. * '''ಪನಾಮಾ''' ದೇಶಕ್ಕೆ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿಯು ಮೂರನೇ ಬಾರಿಗೆ ದಕ್ಕಿತು. ಜೆಸ್ಸಿಕಾ ರೋಡ್ರಿಗ್ಸ್‌ಗೆ [[2004]]ರಲ್ಲಿ ದಕ್ಕಿದ್ದು ಇದಕ್ಕೆ ಹಿಂದಿನದಾಗಿತ್ತು. * '''ಡೊಮಿನಿಕನ್ ಗಣರಾಜ್ಯ''' ವು ವಿಶ್ವಸುಂದರಿ ಪ್ರದರ್ಶನದ ಇತಿಹಾಸದಲ್ಲೇ ತನ್ನ ಮೊದಲ ಅನುಕ್ರಮದ ನಿಯೋಜನೆಯನ್ನು ಗಳಿಸಿತು. * '''ಆಸ್ಟ್ರೇಲಿಯಾ''' [[1992]]-[[1993]]ರಿಂದೀಚೆಗಿನ ತನ್ನ ಮೊದಲ ಅನುಕ್ರಮ ನಿಯೋಜನೆಯನ್ನು ಗಳಿಸಿತು ಮತ್ತು '''[[ಜೆನ್ನಿಫರ್‌ ಹಾಕಿನ್ಸ್‌]]''' ವಿಜಯವಾದ ನಂತರದ ಅತ್ಯುನ್ನತ ಗಳಿಕೆಯನ್ನು ದಾಖಲಿಸಿತು. * ಬಹಮಾಸ್‌ನ ಅತಿಥೇಯ ಪ್ರತಿನಿಧಿಯಾದ '''ಕಿಯರಾ ಶೆರ್ಮಾನ್‌''', ಉಪಾಂತಗಳಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ವಿಫಲಳಾದಳು. ಈ ರೀತಿಯಲ್ಲಿ ಅತಿಥೇಯ ಪ್ರತಿನಿಧಿಯು ಸ್ಥಾನಗಿಟ್ಟಿಸಿಕೊಳ್ಳಲು ವಿಫಲವಾಗಿದ್ದು [[2005]]ರಲ್ಲಿ ಕಂಡುಬಂದಿದ್ದು, ಥೈಲಂಡ್‌ನ '''ಚನಾನ್‌ಪಾರ್ನ್‌ ರಾಸ್‌ಜನ್‌''' ಆ ಸ್ಪರ್ಧಿಯಾಗಿದ್ದರು. * ಈ ಪ್ರದರ್ಶನದ ನಿರೂಪಣಾ ಹೊಣೆಗಾರಿಕೆಯನ್ನು '''[[ಬಿಲ್ಲಿ ಬುಷ್‌]]''' ನಾಲ್ಕನೇ ಬಾರಿಗೆ ಹೊತ್ತಿದ್ದರೆ, '''[[ಕ್ಲಾಡಿಯಾ ಜೋರ್ಡಾನ್‌]]''' ಪ್ರದರ್ಶನದ ನಿರೂಪಣೆಯನ್ನು ಮೊಟ್ಟಮೊದಲ ಬಾರಿಗೆ ನಿರ್ವಹಿಸಿದ್ದು ವಿಶೇಷವಾಗಿತ್ತು. [[2006]]ರ ಹಾಗೂ [[2009ರ USA ಸುಂದರಿ]] ಸ್ಪರ್ಧೆಯ ಅವಧಿಯಲ್ಲಿ ಜೋರ್ಡಾನ್‌ ದೇಶವು ತೀರ್ಪುಗಾರರ ಪೈಕಿ ಒಬ್ಬನ ಸ್ಥಾನದಲ್ಲಿ ಕುಳಿತಿತ್ತು. * ಫ್ಯಾಷನ್‌ ಚಿತ್ರಣದ ಪ್ರದರ್ಶನದ ಅವಧಿಯಲ್ಲಿ ಮೊಟ್ಟಮೊದಲಬಾರಿಗೆ "ಪ್ರತ್ಯಕ್ಷ" ಪ್ರದರ್ಶನವನ್ನು ಆಯೋಜಿಸಲಾಗಿತ್ತು. == ಸ್ಪರ್ಧಿಗಳು == {{col-begin}} {{col-2}} *'''{{flag|Albania}}''' - [[ಹನ್ಸಾ ಕ್ಸುಕಿಸಿ]] *'''{{flag|Angola}}''' - ನೆಲ್ಸಾ ಆಲ್ವೆಸ್‌ *'''{{flag|Argentina}}''' - [[ಜೊಹಾನ್ನಾ ಲ್ಯಾಸಿಕ್‌]] *'''{{flag|Aruba}}''' - ಡಯಾನ್ನೆ ಕ್ರೋಸ್‌ *'''{{flag|Australia}}''' - [[ರಾಚೆಲ್‌ ಫಿಂಚ್‌]] *'''{{flag|Bahamas}}''' - ಕಿಯರಾ ಶೆರ್ಮಾನ್‌ *'''{{flag|Belgium}}''' - [[ಝೆಯ್ನೆಪ್‌ ಸೆವೆರ್‌]] *'''{{flag|Bolivia}}''' - [[ಡೊಮಿನಿಕ್‌ ಪೆಲ್ಟೀರ್‌]] *'''{{flag|Brazil}}''' - [[ಲ್ಯಾರಿಸ್ಸಾ ಕೋಸ್ಟಾ]] *'''{{flag|Bulgaria}}''' - ಎಲಿಟ್ಸಾ ಲೂಬೆನೋವಾ *'''{{flag|Canada}}''' - ಮೇರಿಯಾನಾ ವ್ಯಾಲೆಂಟೆ *'''{{flag|Cayman Islands}}''' - [[ನಿಕೋಸಿಯಾ ಲಾಸನ್‌]] *'''{{flag|China}}''' - [[ವಾಂಗ್‌ ಜಿಂಗ್ಯಾವೊ]] *'''{{flag|Colombia}}''' - [[ಮಿಚೆಲ್ಲೆ ರೂಯಿಲ್ಲಾರ್ಡ್‌]] *'''{{flag|Costa Rica}}''' - ಜೆಸ್ಸಿಕಾ ಉಮಾನಾ *'''{{flag|Croatia}}''' - ಸಾರಾ ಕೊಸಿಕ್‌ *'''{{flag|Curaçao}}''' - ಆಂಜೆನೀ ಸೈಮನ್‌ *'''{{flag|Cyprus}}''' - ಕೀಲಿಯಾ ಗಿಯಾಸೆಮಿಡೌ *'''{{flag|Czech Republic}}''' - [[ಇವೆಟಾ ಲುಟೋವ್ಸ್ಕಾ]] *'''{{flag|Dominican Republic}}''' - [[ಅದಾ ಡೆ ಲಾ ಕ್ರೂಝ್‌]] *'''{{flag|Ecuador}}''' - [[ಸಾಂಡ್ರಾ ವಿನ್ಸೆಸ್‌]] *'''{{flag|Egypt}}''' - ಎಲ್ಹಾಮ್‌ ವಾಗ್ಡಿ *'''{{flag|El Salvador}}''' - [[ಮಯೆಲಾ ಮೆನಾ]] *'''{{flag|Estonia}}''' - ಡಯಾನಾ ಅರ್ನೊ *'''{{flag|Ethiopia}}''' - ಮೆಲಾಟ್‌ ಯಾಂಟೆ *'''{{flag|Finland}}''' - ಎಸ್ಸಿ ಪೊಯ್ಸ್ಟಿ *'''{{flag|France}}''' - [[ಚೋಲೆ ಮಾರ್ಟೌಡ್‌]] *'''{{flag|Georgia}}''' - [[ಲೈಕಾ ಓರ್ಝೋನಿಕಿಡ್ಜೆ]] *'''{{flag|Germany}}''' - ಮಾರ್ಟಿನಾ ಲೀ *'''{{flag|Ghana}}''' - ಜೆನ್ನಿಫರ್‌ ಕೊರಾಂಟೆಂಗ್‌ *'''{{flag|UK|name=Great Britain}}''' - [[ಕ್ಲೇರ್‌ ಕೂಪರ್‌]] *'''{{flag|Greece}}''' - ವಿವಿಯಾನಾ ಕಂಪ್ಯಾನಿಲೆ-ಝಗೋರಿಯಾನಕೋವು *'''{{flag|Guam}}''' - ರೆಸಿನಿ ಮಾನ್ಲೆ *'''{{flag|Guatemala}}''' - [[ಲೂರ್ದಸ್‌ ಫಿಗುಯೆರಾ]] *'''{{flag|Guyana}}''' - ಜೆನೆಲ್‌ ಕಾಕ್ಸ್‌ *'''{{flag|Honduras}}''' - ಬೆಲ್ಜಿಕಾ ಸುವಾರೆಝ್‌ *'''{{flag|Hungary}}''' - ಝುಜ್ಸಾ ಬುದಾಯಿ *'''{{flag|Iceland}}''' - [[ಇಂಗಿಬ್ಜೋರ್ಗ್‌ ಎಗಿಲ್ಸ್‌ಡೋಟಿರ್‌]] *'''{{flag|India}}''' - [[ಏಕ್ತಾ ಚೌಧರಿ]] *'''{{flag|Indonesia}}''' - [[ಝಿವಾನ್ನಾ ಲೆತಿಶಾ ಸಿರೆಗಾರ್‌]] *'''{{flag|Ireland}}''' - ಡಯಾನಾ ಡೊನ್ನೆಲ್ಲಿ *'''{{flag|Israel}}''' - ಜೂಲಿಯಾ ಡೈಮೆಂಟ್‌ {{col-2}} *'''{{flag|Italy}}''' - [[ಲೌರಾ ವ್ಯಾಲೆಂಟಿ]] *'''{{flag|Jamaica}}''' - ಕರೋಲಿನ್‌ ಯಾಪ್‌ *'''{{flag|Japan}}''' - [[ಎಮಿರಿ ಮಿಯಾಸಾಕಾ]] *'''{{flag|South Korea|name=Korea}}''' - [[ರೈ ನಾ]] *'''{{flag|Kosovo}}''' - [[ಮಾರಿಗೋನಾ ದ್ರಗುಶಾ]] *'''{{flag|Lebanon}}''' - [[ಮಾರ್ಟಿನ್‌ ಆಂಡ್ರಾವೊಸ್‌]] *'''{{flag|Malaysia}}''' - ಜೋವಾನ್ನಾಬೆಲ್ಲೆ ಎನ್‌ಜಿ *'''{{flag|Mauritius}}''' - [[ಅನಾಯಿಸ್‌ ವೀರಪತ್ರೇನ್‌]] *'''{{flag|Mexico}}''' - [[ಕಾರ್ಲಾ ಕೆರಿಲ್ಲೊ]] *'''{{flag|Montenegro}}''' - ಆಂಜಾ ಜೊವಾನೋವಿಕ್‌ *'''{{flag|Namibia}}''' - ಹ್ಯಾಪೀ ಟೆಲಾಮೊ *'''{{flag|Netherlands}}''' - [[ಅವಲಾನ್‌-ಚಾನೆಲ್‌ ವೇಯ್ಜಿಗ್‌]] *'''{{flag|New Zealand}}''' - ಕ್ಯಾಟೀ ಟೇಲರ್‌ *'''{{flag|Nicaragua}}''' - ಇಂಡಿಯಾನಾ ಸ್ಯಾನ್‌ಚೆಝ್‌ *'''{{flag|Nigeria}}''' - ಸಾಂಡ್ರಾ ಒಟೊಹ್ವೋ *'''{{flag|Norway}}''' - [[ಎಲಿ ಲಾಂಡಾ]] *'''{{flag|Panama}}''' - [[ಡಯಾನಾ ಬ್ರೋಸ್‌]] *'''{{flag|Paraguay}}''' - [[ಮರೀಕಾ ಬೌಂಗಾರ್ಟೆನ್‌]] *'''{{flag|Peru}}''' - [[ಕರೇನ್‌ ಶ್ವಾರ್ಝ್‌]] *'''{{flag|Philippines}}''' - [[ಪಮೇಲಾ ಬಿಯಾಂಕಾ ಮನಾಲೊ]] *'''{{flag|Poland}}''' - ಏಂಜೆಲಿಕಾ ಜಾಕುಬೊವ್ಸ್ಕಾ *'''{{flag|Puerto Rico}}''' - [[ಮಾಯ್ರಾ ಮೆಟೋಸ್‌]] *'''{{flag|Romania}}''' - ಬಿಯಾಂಕಾ ಎಲೆನಾ ಕಾನ್ಸ್‌ಸ್ಟಾಂಟಿನ್‌ *'''{{flag|Russia}}''' - [[ಸೋಫೀಯಾ ರೂಡಿಯೆವಾ]] *'''{{flag|Serbia}}''' - ಡ್ರಾಗನಾ ಅಟ್ಲಿಜಾ *'''{{flag|Singapore}}''' - ರಾಚೆಲ್‌ ಕುಮ್‌ *'''{{flag|Slovakia|name=Slovak Republic}}''' - ಡೆನಿಸಾ ಮೆಂಡ್ರೆಜೋವಾ *'''{{flag|Slovenia}}''' - ಮಿರೆಲಾ ಕೊರಾಕ್‌ *'''{{flag|South Africa}}''' - [[ಟ್ಯಾಟಮ್‌ ಕೇಶ್ವರ್‌]] *'''{{flag|Spain}}''' - ಎಸ್ಟಿಬಾಲಿಝ್‌ ಪೆರೇರಾ *'''{{flag|Sweden}}''' - [[ರಿನೇಟ್‌ ಸೆರ್ಲ್‌‌ಜೆನ್‌]] *'''{{flag|Switzerland}}''' - ವಿಟ್ನಿ ಟಾಯ್ಲೋಯ್‌ *'''{{flag|Tanzania}}''' - ಇಲ್ಯುಮಿನೇಟಾ ಜೇಮ್ಸ್‌ *'''{{flag|Thailand}}''' - [[ಚುಟಿಮಾ ಡ್ಯುರೊಂಗ್‌ಡೆಜ್‌]] *'''{{flag|Turkey}}''' - ಸೆನೆಮ್‌ ಕುಯುಕುವೋಗ್ಲು *'''{{flag|TCA|name=Turks & Caicos}}''' - ಜ್ಯೂಯೆಲ್‌ ಸೆಲ್ವರ್‌ ''(ಅಂತಿಮ ಸುತ್ತಿಗೆ ಮುಂಚೆಯೇ ಹಿಂದೆ ಸರಿದಳು)'' *'''{{flag|Ukraine}}''' - [[ಕ್ರಿಸ್ಟಿನಾ ಕೋಟ್ಸ್-ಗೋಟ್ಲಿಬ್‌]] *'''{{flag|Uruguay}}''' - ಸಿಂಟಿಯಾ ಡಾಟೋನ್‌ *'''{{flag|USA}}''' - [[ಕ್ರಿಸ್ಟೆನ್‌ ಡಾಲ್ಟನ್‌]] *'''{{flag|Venezuela}}''' - [[ಸ್ಟೆಫಾನಿಯಾ ಫರ್ನಾಂಡಿಸ್‌]] *'''{{flag|Vietnam}}''' - [[ವೋ ಹೊವಾಂಗ್‌ ಯೆನ್‌]] *'''{{flag|Zambia}}''' - ಆಂಡೆಲಾ ಚಿಲೆಶೆ ಮ್ಯಾಥ್ಯೂಸ್‌ {{col-end}} ==ರಾಷ್ಟ್ರೀಯ ಪ್ರದರ್ಶನ ಟಿಪ್ಪಣಿಗಳು== ===ದೇಶದ ಬದಲಾವಣೆಗಳು=== *'''ಯುನೈಟೆಡ್‌ ಕಿಂಗ್‌ಡಂ''' ಕಳೆದ ವರ್ಷ ತನ್ನ ಹೆಸರನ್ನು '''UK''' ಎಂಬುದಾಗಿ ಬದಲಿಸಿಕೊಂಡಿತು, ಮತ್ತು ಈ ವರ್ಷ ಅದು ತನ್ನ ಹೆಸರನ್ನು ಮರಳಿ '''ಗ್ರೇಟ್‌ ಬ್ರಿಟನ್‌''' ಎಂದು ಬದಲಿಸಿಕೊಂಡಿತು. [[2000]]ರಲ್ಲಿ ಈ ಹೆಸರು ಕೊನೆಯ ಬಾರಿಗೆ ಬಳಸಲ್ಪಟ್ಟಿತು. ===ಹಿಂದಿರುಗಿದ ದೇಶಗಳು ಮತ್ತು ನಾಡುಗಳು=== *'''ರೊಮೇನಿಯಾ''' ಕೊನೆಯ ಬಾರಿಗೆ ಸ್ಪರ್ಧಿಸಿದ್ದು [[1998]]ರಲ್ಲಿ. *'''ಎಥಿಯೋಪಿಯಾ''', '''ಐಸ್‌ಲೆಂಡ್‌''', '''ನಮೀಬಿಯಾ''' ಮತ್ತು '''ಸ್ವೀಡನ್‌''' ದೇಶಗಳು ಕೊನೆಯ ಬಾರಿಗೆ ಸ್ಪರ್ಧಿಸಿದ್ದು [[2006]]ರಲ್ಲಿ. *'''ಬಲ್ಗೇರಿಯಾ''', '''ಗಯಾನಾ''', '''ಲೆಬನಾನ್‌''' ಮತ್ತು '''ಝಾಂಬಿಯಾ''' ದೇಶಗಳು ಕೊನೆಯ ಬಾರಿಗೆ ಸ್ಪರ್ಧಿಸಿದ್ದು [[2007]]ರಲ್ಲಿ. ===ಹಿಂದೆಗೆದುಕೊಳ್ಳುವಿಕೆಗಳು=== *'''{{flag|ATG|name=Antigua & Barbuda}}''' *'''{{flag|Denmark}}''' *'''{{flag|Kazakhstan}}''' : '''ಓಲ್ಗಾ ನಿಕಿಟಿನಾ''' ಎಂಬ ಹೆಸರಿನ ಸ್ಪರ್ಧಿಯು ತನ್ನ ದೇಶದ ವತಿಯಿಂದ ಯಾವುದೇ ಪ್ರಾಯೋಜಕರು ಸಿಗದ ಕಾರಣದಿಂದಾಗಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲಿಲ್ಲ. *'''{{flag|MNP|name=Northern Marianas}}''' : '''ಸೊರೀನ್‌ ಮರಾಟಿಟಾ''' ಎಂಬ ಹೆಸರಿನ ಮಾರಿಯಾನಾಸ್‌ನ 2009ರ ವಿಶ್ವಸುಂದರಿ ಸ್ಪರ್ಧಿಯು, ಪ್ರಾಯೋಜಕತ್ವ ಹಾಗೂ ಹಣಕಾಸಿನ ನೆರವಿನ ಕೊರತೆಯಿಂದಾಗಿ 2009ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಲ್ಲ. [[2009ರ ಅಂತರರಾಷ್ಟ್ರೀಯ ಸುಂದರಿ]] ಸ್ಪರ್ಧೆಯಲ್ಲಿ ಮಾತ್ರವೇ ಅವಳು ಸ್ಪರ್ಧಿಸಲಿದ್ದಾಳೆ.<ref>{{cite web |url=http://www.missosology.org/2009/mu/news.php |title=Miss Universe 2009 Coverage |publisher=Missosology.Org |date= |accessdate=2009-08-24 |archive-date=2009-02-16 |archive-url=https://web.archive.org/web/20090216115508/http://www.missosology.org/2009/mu/news.php |url-status=dead }}</ref> *'''{{flag|Sri Lanka}}''' : '''ಫೇತ್‌ ಲ್ಯಾಂಡರ್ಸ್‌''' ಎಂಬಾಕೆಯು 2009ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾಳೆ ಎಂಬ ಪ್ರಕಟಣೆ ಹೊರಬಿದ್ದ ನಂತರವೂ ಅವಳು ಅದರಲ್ಲಿ ಭಾಗವಹಿಸಲಿಲ್ಲ. *'''{{flag|Saint Vincent and the Grenadines|name=St. Vincent & the Grenadines}}''' : '''ರೋನಿಕ್‌ ಡೆಲಿಮೋರ್‌''' ಎಂಬಾಕೆಯು 2009ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ ಎಂದು ಅವಳ ದೇಶದ ಪತ್ರಿಕಾ ಮಾಧ್ಯಮವು ಪ್ರಕಟಿಸಿತ್ತಾದರೂ ಅವಳು ಅದರಲ್ಲಿ ಪಾಲ್ಗೊಳ್ಳಲಿಲ್ಲ. *'''{{flag|TTO|name=Trinidad & Tobago}}''' : ಟ್ರಿನಿಡಾಡ್‌ & ಟೊಬಾಗೊಗೆ ಸಂಬಂಧಿಸಿದಂತೆ ವಿಶೇಷಾಧಿಕಾರವನ್ನು ಹೊಂದಿರುವ ಪೀಟರ್‌ ಎಲಿಯಾಸ್‌ ದೃಢೀಕರಿಸಿರುವ ಪ್ರಕಾರ, ಪ್ರಾಯೋಜಕತ್ವದ ಕೊರತೆಯಿಂದಾಗಿ [[ಕೆರಿಬಿಯನ್‌]] ರಾಷ್ಟ್ರವು 2009ರ ವಿಶ್ವ ಸುಂದರಿ ಸ್ಪರ್ಧೆಗೆ ಓರ್ವ ಪ್ರತಿನಿಧಿಯನ್ನು ಕಳಿಸಲಿಲ್ಲ. 2008ರಲ್ಲಿ ಟ್ರಿನಿಡಾಡ್‌ ಮತ್ತು ಟೊಬಾಗೊವಿನ ಸರ್ಕಾರಕ್ಕೆ ಪೀಟರ್‌ ಎಲಿಯಾಸ್‌ ನೀಡಿದ ಮಾಹಿತಿಯ ಪ್ರಕಾರ, ಪ್ರಾಯೋಜತ್ವವನ್ನು ಹುಡುಕುವುದು ಅವನಿಗೆ ಕಷ್ಟಕರವಾಗಿ ಪರಿಣಮಿಸಿತ್ತು ಮತ್ತು ಈ ಕಾರಣದಿಂದಾಗಿ ಸ್ಪರ್ಧೆಯ ಹುಡುಗಿಯರಿಗೆ ಧನಸಹಾಯ ಮಾಡಲು ಅವನು ಅಸಮರ್ಥನಾಗಿದ್ದ. ಇದನ್ನು ಅರಿತ ಸರ್ಕಾರವು, ಈ ಸ್ಪರ್ಧೆಯು ಖಾಸಗಿ ಹೂಡಿಕೆಗೇ ಹೊರತು ಸರ್ಕಾರಿ ಹೂಡಿಕೆಗೆ ಅಲ್ಲ ಎಂದು ಘೋಷಿಸಿತು. *'''{{flag|TCA|name=Turks & Caicos}}''' : '''ಜ್ಯೂಯೆಲ್‌ ಸೆಲ್ವರ್‌''' ಎಂಬ ಸ್ಪರ್ಧಿಯು ಪ್ರದರ್ಶನ ರಾತ್ರಿಗೆ 24 ಗಂಟೆಗಳಿಗೂ ಮುಂಚಿತವಾಗಿ ಸ್ಪರ್ಧೆಯಿಂದ ಹಿಂದೆ ಸರಿದಳು. ಈ ಕುರಿತು ಆಕೆ ಸಮರ್ಥನೆಯನ್ನು ನೀಡುತ್ತಾ ತಾನು [[ನಿರ್ಜಲೀಕರಣ]]ದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದಳು.<ref>{{cite web |url=http://www.thebahamasweekly.com/publish/international/Turks_Caicos_head_home7426.shtml |title=Miss Turks & Caicos Heads Home‏ |publisher=thebahamasweekly.com |date= |accessdate=2009-08-24 |archive-date=2012-04-09 |archive-url=https://web.archive.org/web/20120409165103/http://www.thebahamasweekly.com/publish/international/Turks_Caicos_head_home7426.shtml |url-status=dead }}</ref> ಬಹಳ ವರ್ಷಗಳ ನಂತರ, ಸೆಲ್ವರ್‌ ಈ ಪ್ರದರ್ಶನ ಸ್ಪರ್ಧೆಗಾಗಿ ಆಯೋಜಿಸಲಾಗಿದ್ದ ಸಿದ್ಧತೆಗಳ ಅವಧಿಯಲ್ಲಿ ತಾಣದಿಂದ ಹಿಂದೆಗೆದುಕೊಳ್ಳುವಲ್ಲಿ ಮೊದಲ ಪ್ರತಿನಿಧಿಯಾಗಬೇಕಾಯಿತು. ==ಸ್ಪರ್ಧಿಗಳ ಟಿಪ್ಪಣಿಗಳು== [[File:Kristen Dalton 2009.jpg|thumb|190px|2009ರ USA ಸುಂದರಿ ಮತ್ತು ಉಪಾಂತ ಸ್ಪರ್ಧಿಯಾದ ಕ್ರಿಸ್ಟೆನ್‌ ಡಾಲ್ಟನ್‌]] ಕೆಲವೊಬ್ಬರು ಪ್ರತಿನಿಧಿಗಳು ಇತರ ಪ್ರದರ್ಶನಗಳು ಅಥವಾ ರೂಪದರ್ಶಿ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ ಅಥವಾ ಭಾಗವಹಿಸಿದ್ದಾರೆ/ಭಾಗವಹಿಸಲಿದ್ದಾರೆ. ಅವರ ವಿವರಗಳು ಹೀಗಿವೆ: *'''ಕಿಯರಾ ಶೆರ್ಮಾನ್‌''' (ಬಹಮಾಸ್‌) ಎಂಬಾಕೆ 2000 – 2001ರ ಅವಧಿಯ ಬಹಮಾಸ್‌ನ ಹದಿಹರೆಯದ ಸುಂದರಿ (ಮಿಸ್‌ ಟೀನ್‌ ಬಹಮಾಸ್‌) ಎಂಬ ಪ್ರಶಸ್ತಿಗೆ ಪಾತ್ರಳಾಗಿದ್ದಳು. *'''[[ಝೆಯ್ನೆಪ್‌ ಸೆವೆರ್‌]]''' (ಬೆಲ್ಜಿಯಂ) ಎಂಬಾಕೆ 2007ರ [[ಭೂಮಂಡಲ ಸುಂದರಿ]] (ಮಿಸ್‌ ಗ್ಲೋಬ್‌) ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಳು. *'''[[ಝೆಯ್ನೆಪ್‌ ಸೆವೆರ್‌]]''' (ಬೆಲ್ಜಿಯಂ), '''[[ಚೋಲೆ ಮಾರ್ಟೌಡ್‌]]''' (ಫ್ರಾನ್ಸ್‌), '''[[ಮಾರ್ಟಿನ್‌ ಆಂಡ್ರಾವೊಸ್‌]]''' (ಲೆಬನಾನ್‌), '''[[ಅನಾಯಿಸ್‌ ವೀರಪತ್ರೇನ್‌]]''' (ಮಾರಿಷಸ್‌), '''ಹ್ಯಾಪೀ ಟೆಲಾಮೊ''' (ನಮೀಬಿಯಾ), '''[[ಅವಲಾನ್‌-ಚಾನೆಲ್‌ ವೇಯ್ಜಿಗ್‌]]''' (ನೆದರ್ಲೆಂಡ್ಸ್‌), ಮತ್ತು '''[[ಟ್ಯಾಟಮ್‌ ಕೇಶ್ವರ್‌]]''' (ದಕ್ಷಿಣ ಆಫ್ರಿಕಾ) -ಇವರೆಲ್ಲರೂ 2009ರ ಡಿಸೆಂಬರ‍್ 12ರಂದು [[ದಕ್ಷಿಣ ಆಫ್ರಿಕಾ]]ದ [[ಜೋಹಾನ್ಸ್‌ಬರ್ಗ್‌]]ನಲ್ಲಿ ನಡೆದ [[2009ರ ವಿಶ್ವಸುಂದರಿ]] ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ದಕ್ಷಿಣ ಆಫ್ರಿಕಾ ದೇಶದ ಸ್ಪರ್ಧಿಗೆ 2ನೇ ಉಪಾಂತ ವಿಜಯಿ ಪ್ರಶಸ್ತಿಯು ದಕ್ಕುವುದರ ಜೊತೆಗೆ, ಆಫ್ರಿಕಾದ ರಾಣಿ ಎಂಬ ಸ್ಥಾನವೂ ದಕ್ಕಿತು. ಫ್ರಾನ್ಸ್‌ ದೇಶದ ಸ್ಪರ್ಧಿಗೆ 3ನೇ ಉಪಾಂತ ವಿಜಯಿ (ಅತ್ಯುಚ್ಚ 7 ಅಂತಿಮ ಸ್ಪರ್ಧಿಗಳಲ್ಲಿ ಈಕೆ ಒಬ್ಬಳಾಗಿದ್ದಳು) ಪ್ರಶಸ್ತಿಯು ದಕ್ಕಿತು. *'''[[ನಿಕೋಸಿಯಾ ಲಾಸನ್‌]]''' (ಕೇಮ್ಯಾನ್‌ ದ್ವೀಪಗಳು) ಎಂಬಾಕೆಯು [[2008ರ ವಿಶ್ವಸುಂದರಿ]] ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಳಾದರೂ, ಯಾವುದೇ ಸ್ಥಾನವೂ ಗಿಟ್ಟಲಿಲ್ಲ. *'''ಜೆಸ್ಸಿಕಾ ಉಮಾನಾ''' (ಕೋಸ್ಟ ರಿಕಾ) ಎಂಬಾಕೆಯು 2008ರ ಕೋಸ್ಟ ರಿಕಾ ಸುಂದರಿ (ಮಿಸ್‌ ಕೋಸ್ಟ ರಿಕಾ) ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ಆದರೆ ಅನಾರೋಗ್ಯದ ಕಾರಣದಿಂದಾಗಿ ಆಕೆಯು ಅನರ್ಹಗೊಳಿಸಲ್ಪಟ್ಟಳು. ಆದಾಗ್ಯೂ, ಒಂದು ವರ್ಷದ ನಂತರ ಮತ್ತೊಮ್ಮೆ ಪ್ರದರ್ಶನದಲ್ಲಿ ಪ್ರವೇಶಿಸಿದ ಆಕೆಯು ಪ್ರಶಸ್ತಿಯನ್ನು ಗೆದ್ದಳು. *'''[[ಇವೆಟಾ ಲುಟೋವ್ಸ್ಕಾ]]''' (ಜೆಕ್‌ ಗಣರಾಜ್ಯ) ಎಂಬಾಕೆಯು ಹಿಂದೆ [[2007ರ ವಿಶ್ವದ ರೂಪದರ್ಶಿ ಸುಂದರಿ]] ಎಂಬ ಶೀರ್ಷಿಕೆಯನ್ನು ಪಡೆದಿದ್ದಳು.<ref>{{Cite web |url=http://www.2ba.eu/iveta-lutovska-g3-13-d34.html |title=2ba.eu |access-date=2010-03-10 |archive-date=2009-02-06 |archive-url=https://web.archive.org/web/20090206211610/http://www.2ba.eu/iveta-lutovska-g3-13-d34.html |url-status=dead }}</ref> *'''[[ಅದಾ ಡೆ ಲಾ ಕ್ರೂಝ್‌]]''' (ಡೊಮಿನಿಕನ್ ಗಣರಾಜ್ಯ) ಎಂಬಾಕೆಯು [[2007ರ ವಿಶ್ವಸುಂದರಿ]] ಸ್ಪರ್ಧೆಯಲ್ಲಿ ಸ್ಪರ್ಧಿಸಿದಳು ಮತ್ತು ಕಡಲದಂಡೆಯ ಸುಂದರಿ (ಬೀಚ್‌ ಬ್ಯೂಟಿ) ಪ್ರಶಸ್ತಿಯನ್ನು ಗೆದ್ದುಕೊಂಡಳು. ಅದೇ ವರ್ಷದಲ್ಲಿ ಅಪ್ರಯತ್ನವಾಗಿ ಬಂದ ಒಂದು ಉಪಾಂತ ಸ್ಪರ್ಧಿಯ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಆಕೆಯು ಇದು ಅವಳಿಗೆ ನೆರವಾಯಿತು. *'''[[ಸಾಂಡ್ರಾ ವಿನ್ಸೆಸ್‌]]''' (ಏಕ್ವಡಾರ್‌) ಎಂಬಾಕೆಯು 2008ರ ಅತ್ಯುಚ್ಚ ಭೂಮಂಡಲ ಸುಂದರಿ ಸ್ಪರ್ಧೆಯ ಅತ್ಯುಚ್ಚ 10 ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಳು. *'''ಎಲ್ಹಾಮ್‌ ವಾಗ್ಡಿ''' (ಈಜಿಪ್ಟ್‌) ಎಂಬಾಕೆಯು 2005ರ ಈಜಿಪ್ಟ್‌ ಸುಂದರಿ ಸ್ಪರ್ಧಾ ಪ್ರದರ್ಶನದಲ್ಲಿ ಈ ಮುಂಚೆ ಮೊದಲ ಉಪಾಂತ ವಿಜಯಿಯಾಗಿದ್ದಳು. 2009ರ ಈಜಿಪ್ಟ್‌ನ ವಿಶ್ವ ಸುಂದರಿ ಸ್ಪರ್ಧಿಯ ಸ್ಥಾನವನ್ನು ಎಲ್ಹಾಮ್‌ ಗೆದ್ದುಕೊಂಡಳು ಮತ್ತು [[2005ರ ಭೂಮಂಡಲ ಸುಂದರಿ]], [[2006ರ ಅಂತರರಾಷ್ಟ್ರೀಯ ಸುಂದರಿ]], ಹಾಗೂ 2007ರ ಖಂಡಾಂತರದ ಸುಂದರಿ (ಮಿಸ್‌ ಇಂಟರ್‌ಕಾಂಟಿನೆಂಟಲ್‌) ಸ್ಪರ್ಧೆಗಳಲ್ಲಿ ಸ್ಪರ್ಧಿಸಿದಳು (ಖಂಡಾಂತರದ ಸುಂದರಿ ಸ್ಪರ್ಧೆಯಲ್ಲಿ ಅವಳು ಓರ್ವ ಉಪಾಂತ ಸ್ಪರ್ಧಿಯಾಗಿದ್ದಳು). *'''ಮೆಲಾಟ್‌ ಯಾಂಟೆ''' (ಎಥಿಯೋಪಿಯಾ) ಎಂಬಾಕೆಯು ಸದ್ಯದ [[ಎಥಿಯೋಪಿಯಾದ ಮುಂದಿನ ಅತ್ಯುಚ್ಚ ರೂಪದರ್ಶಿ]]ಯಾಗಿದ್ದಾಳೆ. *'''[[ಕ್ಲೇರ್‌ ಕೂಪರ್‌]]''' (ಗ್ರೇಟ್‌ ಬ್ರಿಟನ್‌) ಎಂಬಾಕೆಯು [[2007ರ ಭೂಮಂಡಲ ಸುಂದರಿ]] ಸ್ಪರ್ಧೆಯಲ್ಲಿ [[ಇಂಗ್ಲಂಡ್‌]]ನ್ನು ಪ್ರತಿನಿಧಿಸಿದ್ದಳಾದರೂ, ಅವಳಿಗೆ ಯಾವುದೇ ಸ್ಥಾನವೂ ಗಿಟ್ಟಲಿಲ್ಲ. *'''[[ಲೈಕಾ ಓರ್ಝೋನಿಕಿಡ್ಜೆ]]''' (ಜಾರ್ಜಿಯಾ) ಎಂಬಾಕೆಯು [[ಬೆಲಾರಸ್‌]]ನ [[ಮಿನ್ಸ್‌ಕ್‌]]ನಲ್ಲಿ ನಡೆದ 2009ರ ಖಂಡಾಂತರದ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಿ, ಅತ್ಯುಚ್ಚ 15ರ ಪಟ್ಟಿಯಲ್ಲಿನ ಸ್ಪರ್ಧಿಗಳ ಪೈಕಿ ತನ್ನ ಹೆಸರನ್ನು ದಾಖಲಿಸಿಕೊಂಡಳು. *'''[[ಝಿವಾನ್ನಾ ಲೆತಿಶಾ ಸಿರೆಗಾರ್‌]]''' (ಇಂಡೋನೇಷಿಯಾ) ಎಂಬಾಕೆಯು [[ಎಲೈಟ್‌ ಮಾಡೆಲ್‌ ಬುಕ್‌]] ಇಂಡೋನೇಷಿಯಾವನ್ನು ಗೆದ್ದುಕೊಂಡಳು. ನಂತರ 2006ರ [[ಎಲೈಟ್‌ ಮಾಡೆಲ್‌ ಬುಕ್‌]] ಏಷ್ಯಾ ಪೆಸಿಫಿಕ್‌ ಅನ್ವೇಷಣೆಯಲ್ಲಿ ಆಕೆ ಸ್ಪರ್ಧಿಸಿದಳು. *'''ಕರೋಲಿನ್‌ ಯಾಪ್‌''' (ಜಮೈಕಾ) ಎಂಬಾಕೆಯು [[ಭುವನಸುಂದರಿಗಾಗಿರುವ ಜಮೈಕಾದ ಸ್ಪರ್ಧಿ]]ಯ ಸ್ಪರ್ಧೆಯಲ್ಲಿ 1ನೇ ಉಪಾಂತ ವಿಜಯಿಯಾಗಿದ್ದಳು ಮತ್ತು ಕೆಲ ವರ್ಷಗಳ ಹಿಂದೆ ನಡೆದ [[ವಿಶ್ವಸುಂದರಿಗಾಗಿರುವ ಜಮೈಕಾದ ಸ್ಪರ್ಧಿ]]ಯ ಸ್ಪರ್ಧೆಯಲ್ಲಿ ಅವಳು 2ನೇ ಉಪಾಂತ ವಿಜಯಿಯಾಗಿದ್ದಳು. *'''[[ಎಮಿರಿ ಮಿಯಾಸಾಕಾ]]''' (ಜಪಾನ್‌) ಎಂಬಾಕೆಯು 2008ರ ಜಪಾನಿನ ಅಂತರರಾಷ್ಟ್ರೀಯ ಸುಂದರಿ ಸ್ಪರ್ಧಿಯ ಪೈಕಿ 2ನೇ ಉಪಾಂತ ವಿಜಯಿಯಾಗಿದ್ದಳು. *'''[[ಎಲಿ ಲಾಂಡಾ]]''' (ನಾರ್ವೆ) ಎಂಬಾಕೆಯು 2003ರ ಮಾಡೆಲ್‌ ಲುಕ್‌ ಇಂಟರ್‌ನ್ಯಾಷನಲ್‌ ಎಂಬ ಸ್ಪರ್ಧೆಯಲ್ಲಿಸ್ಪರ್ಧಿಸಿದ್ದಳು. *'''ಏಂಜೆಲಿಕಾ ಜಾಕುಬೊವ್ಸ್ಕಾ''' (ಪೋಲೆಂಡ್‌) ಹಾಗೂ '''ಇಲ್ಯುಮಿನೇಟಾ ಜೇಮ್ಸ್‌''' (ಟಾಂಜಾನಿಯಾ) ಎಂಬಿಬ್ಬರು [[2009ರ ಅಂತರರಾಷ್ಟ್ರೀಯ ಸುಂದರಿ]] ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರೂ ಸಹ, ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. *'''[[ಮಾಯ್ರಾ ಮೆಟೋಸ್‌]]''' (ಪೋರ್ಟೊ ರೀಕೋ) ಎಂಬಾಕೆಯು ಈ ಮುಂಚೆ 2006ರ [[ಅಂತರರಾಷ್ಟ್ರೀಯ ಹದಿಹರೆಯದ ಸುಂದರಿ]] ಎಂಬ ಪ್ರಶಸ್ತಿಯನ್ನು ಗೆದ್ದಿದ್ದಳು.<ref>{{Cite web |url=http://missprunofficial.websiteanimal.com/#/mayramatos/4526681535 |title=missprunofficial |access-date=2010-03-10 |archive-date=2009-07-13 |archive-url=https://web.archive.org/web/20090713085458/http://missprunofficial.websiteanimal.com/#/mayramatos/4526681535 |url-status=dead }}</ref> *'''[[ವೋ ಹೊವಾಂಗ್‌ ಯೆನ್‌]]''' (ವಿಯೆಟ್ನಾಂ) ಎಂಬಾಕೆಯು 2008ರ ವಿಯೆಟ್ನಾಂ ಅತ್ಯುತ್ಕೃಷ್ಟ ರೂಪದರ್ಶಿ ಎಂಬ ಪ್ರಶಸ್ತಿಯನ್ನು ಗೆದ್ದಿದ್ದಳು ಮತ್ತು 2008ರ ವಿಯೆಟ್ನಾಂ ವಿಶ್ವಸುಂದರಿ ಸ್ಪರ್ಧಿಗಳ ಪೈಕಿ ಮೊದಲ ಉಪಾಂತ ವಿಜಯಿಯಾಗಿದ್ದಳು. *'''ಆಂಡೆಲಾ ಚಿಲೆಶೆ ಮ್ಯಾಥ್ಯೂಸ್‌''' (ಝಾಂಬಿಯಾ) ಎಂಬಾಕೆಯು 2008ರಲ್ಲಿ ಝಾಂಬಿಯಾ UK ಸುಂದರಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಳು. *'''ಕ್ಲೇರ್‌ ಕೂಪರ್‌''' ಎಂಬಾಕೆಯು ಕೊನೆಯ ಬಾರಿಗೆ [[2007ರ ಭೂಮಂಡಲ ಸುಂದರಿ]] ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ಆದರೆ ಅವಳಿಗೆ ಯಾವ ಸ್ಥಾನವೂ ದಕ್ಕಲಿಲ್ಲ. === ಇತರೆ ಟಿಪ್ಪಣಿಗಳು === *ಮೊಟ್ಟಮೊದಲ ಬಾರಿಗೆ, [[ಬಹಮಾಸ್‌ ದೇಶ]]ವು [[ವಿಶ್ವ ಸುಂದರಿ]] ಸ್ಪರ್ಧೆಯನ್ನು ಆಯೋಜಿಸಿತು. *2009ರ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಲು [[ಕ್ರೊಯೇಷಿಯಾ]] ದೇಶವು ಆಸಕ್ತಿ ತಳೆದಿತ್ತು. ಆದರೆ, ಪ್ರಸಕ್ತ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಆರ್ಥಿಕ ಸಮಸ್ಯೆಗಳ ಕಾರಣದಿಂದಾಗಿ ಸದರಿ ಯೋಜನೆಯಿಂದ ಅದು ಹಿಂದೆ ಸರಿಯಿತು.<ref>[http://24ur.com/novice/slovenija/miss-universe-2009-v-sloveniji.html 24ur.com]</ref> *ಕಳೆದ ಜುಲೈನಲ್ಲಿ, ಜೋನಾಥನ್ ವೆಸ್ಟ್‌ಬುಕ್‌ ಎಂಬ ಓರ್ವ ಹೂಡಿಕೆದಾರ 2009ರ ವಿಶ್ವ ಸುಂದರಿ ಸ್ಪರ್ಧೆಯನ್ನು [[ಆಸ್ಟ್ರೇಲಿಯಾ]]ದಲ್ಲಿ ಆಯೋಜಿಸಲು ಪ್ರಯತ್ನಿಸಿದ. ಆದರೆ ಸ್ಪರ್ಧೆಯನ್ನು ಆಯೋಜಿಸಬಲ್ಲ ಸಂಭವನೀಯ ತಾಣಗಳು ಆಸಕ್ತಿ ತಳೆಯಲಿಲ್ಲವಾದ್ದರಿಂದ ಅವನ ಪ್ರಯತ್ನಗಳು ನಿಷ್ಪ್ರಯೋಜಕವಾದವು.<ref>{{Cite web |url=http://www.watoday.com.au/lifestyle/perth-beauty-judge-leads-miss-universe-charge-20080701-2zn7.html |title=ಪರ್ತ್‌ ಬ್ಯೂಟಿ ಜಡ್ಜ್‌ ಲೀಡ್ಸ್‌ ಮಿಸ್‌ ಯೂನಿವರ್ಸ್‌ ಛಾರ್ಜ್‌ |access-date=2010-03-10 |archive-date=2013-12-06 |archive-url=https://web.archive.org/web/20131206095313/http://www.watoday.com.au/lifestyle/perth-beauty-judge-leads-miss-universe-charge-20080701-2zn7.html |url-status=dead }}</ref> *ಡೊನಾಲ್ಡ್‌ ಟ್ರಂಪ್‌ ಎಂಬಾತ ದುಬೈನಲ್ಲಿ 2009ರ ವಿಶ್ವಸುಂದರಿ ಪ್ರದರ್ಶನವನ್ನು ಆಯೋಜಿಸುವ ಆಶಯಗಳನ್ನು ಹೊಂದಿದ್ದ. ಆದರೆ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಹಾಗೂ ಇಸ್ರೇಲ್‌ ನಡುವಿನ ಬಾಂಧವ್ಯಗಳಿಗೆ ಸಂಬಂಧಿಸಿದ ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ ಮತ್ತು ಧಾರ್ಮಿಕ ಕಾರಣಗಳಿಗಾಗಿಯೂ ಆತ ಈ ಪ್ರಯತ್ನದಿಂದ ಹಿಂದೆಸರಿದ.<ref>[http://www.debbieschlussel.com/archives/2008/12/dubai_says_no_t.html ಟ್ರಂಪ್‌ ಸೇಸ್‌ ನೋ ಟು ದುಬೈ]</ref> === ಬೊಲಿವಿಯಾ – ಪೆರು ವಿವಾದ === 2009ರ ಆಗಸ್ಟ್‌ 1ರಂದು ಬೊಲಿವಿಯಾದ ಅಧಿಕಾರಿಗಳು ಒಂದು ಹೇಳಿಕೆಯನ್ನು ನೀಡಿ, [[ಕರೇನ್‌ ಶ್ವಾರ್ಝ್‌]] ಎಂಬ ಹೆಸರಿನ ಪೆರು ದೇಶದ ಅಭ್ಯರ್ಥಿಯು ಪ್ರದರ್ಶಿಸಲು ಉದ್ದೇಶಿಸಿರುವ ಒಂದು ವಿಶಿಷ್ಟ ಶೈಲಿಯ [[ಡಯಾಬ್ಲಾಡಾ]] ವೇಷಭೂಷಣದ ಬಳಕೆಯು [[ವಿಶ್ವ ಸುಂದರಿ]] ಸ್ಪರ್ಧೆಯ ಸಂಘಟಕರಿಗೆ ಒಂದು ಕಾನೂನು ಸಂಬಂಧಿ ಸವಾಲನ್ನು ಹುಟ್ಟುಹಾಕಬಹುದು ಎಂದು ತಿಳಿಸಿದರು. ಬೊಲಿವಿಯಾದ ಸಂಸ್ಕೃತಿ ಸಚಿವನಾದ ಪ್ಯಾಬ್ಲೋ ಗ್ರೌಕ್ಸ್‌ ಒಂದು ಹೇಳಿಕೆ ನೀಡಿ, ಸದರಿ ಸ್ಪರ್ಧೆಯಲ್ಲಿ ಇಂಥ ವೇಷಭೂಷಣವನ್ನೇನಾದರೂ ಶ್ವಾರ್ಜ್‌ ಬಳಸಿದಲ್ಲಿ ಅದು ಬೊಲಿವಿಯಾದ ಪರಂಪರೆಯಯನ್ನು ಕಾನೂನುಬಾಹಿರವಾಗಿ ಸ್ವಂತಕ್ಕಾಗಿ ಬಳಕೆಮಾಡಿದಂತಾಗುತ್ತದೆ ಎಂದು ತಿಳಿಸಿದ್ದಲ್ಲದೆ, ಸದರಿ ಪ್ರಕರಣವನ್ನು [[ಅಂತರರಾಷ್ಟ್ರೀಯ ನ್ಯಾಯಾಲಯ]]ಕ್ಕೆ ತರುವುದಾಗಿ ಬೆದರಿಕೆ ಹಾಕಿದ. ಪೆರು ದೇಶದ ''[[ಎಲ್‌ ಕೊಮೆರಿಕೊ]]'' ಎಂಬ ವೃತ್ತಪತ್ರಿಕೆಯು ಈ ಕುರಿತು ಬರೆಯುತ್ತಾ, ಸ್ಪರ್ಧೆಯಲ್ಲಿ ಡಯಾಬ್ಲಾಡಾ ವೇಷಭೂಷಣವು ಪ್ರದರ್ಶಿಸಲ್ಪಡುತ್ತಿರುವುದು ಇದೇ ಮೊದಲ ಸಾರಿಯಲ್ಲ ಮತ್ತು ಮೇರಿಯಾ ಜೋಸೆಫಾ ಇಸೆನ್ಸೀ ಎಂಬ ಹೆಸರಿನ [[ಚಿಲಿ ದೇಶದ]] ಓರ್ವ ಸ್ಪರ್ಧಿಯು ಇದನ್ನು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಬಳಸಿದ್ದಳು ಎಂದು ಉಲ್ಲೇಖಿಸಿತು. ಪೆರು ದೇಶದ ವಿದೇಶಾಂಗ ಸಚಿವನಾದ [[ಜೋಸ್‌ ಆಂಟೋನಿಯೋ ಗ್ರೇಸಿಯಾ ಬೆಲೌಂಡೆ]] ಈ ಕುರಿತು ಮಾತನಾಡುತ್ತಾ, ಡಯಾಬ್ಲಾಡಾ ವೇಷಭೂಷಣವು ಸ್ಥಳೀಯ [[ಐಮರಾ]] ಮೂಲದ್ದಾದ್ದರಿಂದ, ಇದನ್ನು ಐಮರಾಗಳು ವಾಸಿಸುವ ದೇಶಗಳ ಪೈಕಿ ಯಾವೊಂದು ದೇಶದ ಪ್ರತ್ಯೇಕ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ.<ref>ಡಯಾಬ್ಲಾಡಾವನ್ನು ಬೊಲಿವಿಯಾದ ಹಾಗೂ ಬೊಲಿವಿಯಾದ ಒರುರೊನ ಇಲಾಖೆಯ ಒಂದು ಸಂಕೇತವಾಗಿ UNESCO ಘೋಷಿಸಿದೆ.[http://www.emol.com/noticias/internacional/detalle/detallenoticias.asp?idnoticia=371622 {{Webarchive|url=https://web.archive.org/web/20091217031618/http://www.emol.com/noticias/internacional/detalle/detallenoticias.asp?idnoticia=371622 |date=2009-12-17 }} Bolivia.Perú y Bolivia incluyen a Chile en disputa por traje de Diablada [[El Mercurio]]]</ref><ref>[http://www.emol.com/noticias/internacional/detalle/detallenoticias.asp?idnoticia=369781 Bolivia rechaza que representante peruana en Miss Universo use traje de la "Diablada"] [[El Mercurio]]</ref> == ಪ್ರದರ್ಶನ ಟಿಪ್ಪಣಿಗಳು == [[File:Stefaniapng.jpg|thumb|190px|2008ರ ವೆನಿಝುವೆಲಾ ಸುಂದರಿ ಮತ್ತು 2009ರ ವಿಶ್ವ ಸುಂದರಿಯಾದ ಸ್ಟೆಫಾನಿಯಾ ಫರ್ನಾಂಡಿಸ್‌]] === ಬಹುಮಾನಗಳು<ref>{{Cite web |url=http://www.globalbeauties.com/universe/2009/?p=2516 |title=2009ರ ವಿಶ್ವ ಸುಂದರಿ ಸ್ಪರ್ಧೆಯ ಬಹುಮಾನದ ಯೋಜನೆಗಳು |access-date=2010-03-10 |archive-date=2010-01-05 |archive-url=https://web.archive.org/web/20100105115138/http://www.globalbeauties.com/universe/2009/?p=2516 |url-status=dead }}</ref> === '''2009ರ ವಿಶ್ವ ಸುಂದರಿ ಸ್ಪರ್ಧೆ:''' *ಡೈಮಂಡ್‌ ನೆಕ್ಸಸ್‌ ಲ್ಯಾಬ್ಸ್‌ ವತಿಯಿಂದ ವಿನ್ಯಾಸಗೊಳಿಸಲ್ಪಟ್ಟ ಗಿರಾಕಿಯ ಇಷ್ಟಾನುಸಾರದ ಒಂದು ಹೊಸ ವಜ್ರದ ತಲೆಡಾಬು ಮತ್ತು ಆಭರಣ *ವಿಶ್ವ ಸುಂದರಿಯ ಪಟ್ಟಕ್ಕೆ ಅನುಸಾರವಾಗಿ ನಿಗದಿಯಾದ ಒಂದು ವರ್ಷದ ಅವಧಿಯ ವೇತನ *ನೀನಾ ಫುಟ್‌ವೇರ್‌ ವತಿಯಿಂದ ನೀಡಲಾಗುವ ಒಂದು ಬೂಟುಗಳ ಸಂಗ್ರಹ *[[ಫರೂಕ್‌]] ಸಿಸ್ಟಮ್ಸ್‌ ವತಿಯಿಂದ ನೀಡಲಾಗುವ ಒಂದು ವರ್ಷದಷ್ಟು ಅವಧಿಯ ಕೂದಲ ರಕ್ಷಣೆಯ ಉತ್ಪನ್ನಗಳು ಮತ್ತು ಸಾಧನಗಳು *BSC ಸ್ವಿಮ್‌ವೇರ್‌ ಥೈಲೆಂಡ್‌ ವತಿಯಿಂದ ನೀಡಲಾಗುವ ಈಜುಡುಗೆಯ ಸಂಗ್ರಹಗಳು *DXG USA ವತಿಯಿಂದ ನೀಡಲಾಗುವ ಲವ್‌ ಕಲೆಕ್ಷನ್‌ ವಿಡಿಯೋ ಕ್ಯಾಮೆರಾಗಳ ಒಂದು ಸಮೂಹ *ಕಾರ್ಲೋಸ್‌ ಆಲ್ಬರ್ಟೋ ಹೌಟ್‌ ಕೂಟ್ಯುಅರ್‌ ವತಿಯಿಂದ ನೀಡಲಾಗುವ ಸಂಜೆಯ ನಿಲುವಂಗಿಯ ಒಂದು ಸಂಗ್ರಹ *[[ಬಹಮಾಸ್‌‌]]ನ [[ಅಟ್ಲಾಂಟಿಸ್‌ ಪ್ಯಾರಡೈಸ್‌ ದ್ವೀಪ]]ದಲ್ಲಿ ಇಬ್ಬರಿಗೆ 6 ದಿನ/5 ರಾತ್ರಿಗಳ ವಿಹಾರ. [[ಜೆಟ್‌ಬ್ಲ್ಯೂ]] ಏರ್‌ವೇಸ್‌ ವತಿಯಿಂದ ಇದರ ವಾಯುಯಾನದ ಆಯೋಜನೆ *ವೆಬ್‌ ಕ್ಯಾಮೆರಾ, ಸ್ಪೀಕರ್‌ಗಳೊಂದಿಗಿನ ಒಂದು ಲ್ಯಾಪ್‌ಟಾಪ್‌ ಕಂಪ್ಯೂಟರ್‌ನ್ನು ಒಳಗೊಂಡ ಒಂದು [[ಸ್ಕೈಪ್‌]] ಕಿಟ್‌ ಮತ್ತು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಮಾತಾಡಲು ಒಂದು ವರ್ಷದ ಅವಧಿಯ ಒಂದು ಅನಿಯಮಿತ ಯೋಜನೆ *ಅತ್ಯಂತ ಕಡಿಮೆ-ತೂಕದ, ವಿನೂತನ ಮಾದರಿಯ ಹೇಸ್‌ USA ಲಗೇಜ್‌ನ ಒಂದು ಸಂಗ್ರಹ *ನ್ಯೂಯಾರ್ಕ್‌ ನಗರದ ವಾಸದ ಮಹಡಿಯೊಂದರಲ್ಲಿ ವಿಜೇತಳ ಪಟ್ಟದ ಅವಧಿಯವರೆಗೆ, ಇರುವಿಕೆಯ ವೆಚ್ಚಗಳನ್ನೊಳಗೊಂಡಂತಿರುವ ಸುವಿಹಾರಿ ವಸತಿ ಸೌಕರ್ಯಗಳು *100,000 $ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ, ನ್ಯೂಯಾರ್ಕ್‌ ಚಲನಚಿತ್ರ ಅಕಾಡೆಮಿಯಿಂದ ನೀಡಲಾಗುವ 2-ವರ್ಷ ಅವಧಿಯ ಒಂದು ಸ್ಪರ್ಧಾಸಂಬಂಧಿ ವೇತನ *[[ಜಾನ್‌ ಬ್ಯಾರೆಟ್‌]] ಸಲೂನ್‌ ವತಿಯಿಂದ ನೀಡಲಾಗುವ ಗುರುತ್ವ ಯೋಗ್ಯತೆ ಮತ್ತು ಕೂದಲ ಆರೈಕೆಗೆ ಸಂಬಂಧಿಸಿದ ಸೇವೆಗಳ ಸದಸ್ಯತ್ವವನ್ನು ಒಳಗೊಂಡಂತೆ ವೈಯಕ್ತಿಕ ಸೇವೆಗಳು *ಪ್ರಮುಖ ಫ್ಯಾಷನ್‌ ಛಾಯಾಗ್ರಾಹಕನಾದ [[ಫಾಡಿಲ್‌ ಬೆರಿಶಾ]] ವತಿಯಿಂದ ಲಭ್ಯವಾಗುವ ರೂಪದರ್ಶಿ ವೃತ್ತಿ ಸಂಬಂಧಿತ ಛಾಯಾಚಿತ್ರಸಂಪುಟ *[[ವಿಶ್ವ ಸುಂದರಿ ಸಂಘಟನೆ]]ಯ ವತಿಯಿಂದ ಲಭ್ಯವಾಗುವ ಪಾತ್ರವ್ಯವಸ್ಥೆಯ ಅವಕಾಶಗಳು ಮತ್ತು ವೃತ್ತಿಪರ ಪ್ರದರ್ಶನ *ಪ್ರಾಯೋಜಕರನ್ನು ಮತ್ತು ದತ್ತಿಸಂಸ್ಥೆಯ ಭಾಗೀದಾರರನ್ನು ಪ್ರತಿನಿಧಿಸುವ ವ್ಯಾಪಕವಾದ ಪ್ರವಾಸ ಅವಕಾಶಗಳು *ಚಲನಚಿತ್ರ ಪ್ರಥಮ ಪ್ರದರ್ಶನಗಳು ಮತ್ತು ಚಿತ್ರ ಪ್ರದರ್ಶನಗಳು, ಬ್ರಾಡ್‌ವೇ ಪ್ರದರ್ಶನಗಳು ಹಾಗೂ ಔತಣ ಕೂಟಗಳೂ ಸೇರಿದಂತೆ ನ್ಯೂಯಾರ್ಕ್‌ ನಗರದ ಹಲವಾರು ಕಾರ್ಯಕ್ರಮಗಳಿಗೆ ಸಿಗುವ ಪ್ರವೇಶಾವಕಾಶ *ವಿನ್ಯಾಸಕಾರ ಬಿಲ್ಲೀ ಕೌಸೀಸ್ಟ್ಕೊ ಜೊತೆಗಿನ ಸಲಹಾ ಅವಕಾಶ ಮತ್ತು ವೈಯಕ್ತಿಕ ಕಾಣ್ಕೆಯ ಒಂದು ಸಂಗ್ರಹಕ್ಕೆ ಸಂಬಂಧಿಸಿದ ಪ್ರವೇಶಾವಕಾಶ *ನ್ಯೂಯಾರ್ಕ್‌ ನಗರದಲ್ಲಿನ ರೂಬೆನ್‌ಸ್ಟೀನ್‌ ಪಬ್ಲಿಕ್‌ ರಿಲೇಷನ್ಸ್‌ ಅಂಡ್‌ ಪ್ಲಾನೆಟ್‌ PR ವತಿಯಿಂದ ಲಭ್ಯವಾಗುವ ವೃತ್ತಿಪರ ಮಾಧ್ಯಮ/ಸಾರ್ವಜನಿಕ ಸಂಪರ್ಕಗಳ ನಿರೂಪಣೆ *ಡಾ. ಚೆರಿಲ್‌ ಥೆಲ್ಮನ್‌-ಕಾರ್ಚರ್‌ ವತಿಯಿಂದ ಲಭ್ಯವಾಗುವ ಚರ್ಮಶಾಸ್ತ್ರ ಮತ್ತು ಚರ್ಮದ ರಕ್ಷಣೆಯ ಸೇವೆಗಳು *ತಾನ್ಯಾ ಝುಕರ್‌ಬ್ರಾಟ್‌ MS, RD ಇವರ ವತಿಯಿಂದ ಲಭ್ಯವಾಗುವ ಆರೋಗ್ಯ ಹಾಗೂ ಪೋಷಣಶಾಸ್ತ್ರದ ವೃತ್ತಿಪರ ಸಲಹಾಸೇವೆ '''1ನೇ ಉಪಾಂತ ವಿಜಯಿ:''' *3000 $ನಷ್ಟು ನಗದು ಪ್ರಶಸ್ತಿ *ಡೈಮಂಡ್‌ ನೆಕ್ಸಸ್‌ ಲ್ಯಾಬ್ಸ್‌ ವತಿಯಿಂದ ನೀಡಲಾಗುವ ಕೊಡುಗೆ '''2ನೇ ಉಪಾಂತ ವಿಜಯಿ:''' *2000 $ನಷ್ಟು ನಗದು ಪ್ರಶಸ್ತಿ *ಡೈಮಂಡ್‌ ನೆಕ್ಸಸ್‌ ಲ್ಯಾಬ್ಸ್‌ ವತಿಯಿಂದ ನೀಡಲಾಗುವ ಕೊಡುಗೆ '''3ನೇ ಉಪಾಂತ ವಿಜಯಿ ಮತ್ತು 4ನೇ ಉಪಾಂತ ವಿಜಯಿ:''' *1000 $ನಷ್ಟು ನಗದು ಪ್ರಶಸ್ತಿ *ಡೈಮಂಡ್‌ ನೆಕ್ಸಸ್‌ ಲ್ಯಾಬ್ಸ್‌ ವತಿಯಿಂದ ನೀಡಲಾಗುವ ಕೊಡುಗೆ '''ಅತ್ಯುಚ್ಚ 10 ಸ್ಪರ್ಧಿಗಳು ಮತ್ತು ಅತ್ಯುಚ್ಚ 15 ಸ್ಪರ್ಧಿಗಳು:''' *500 $ನಷ್ಟು ನಗದು ಪ್ರಶಸ್ತಿ '''ವಿಶೇಷ ಪ್ರಶಸ್ತಿಗಳ ವಿಜೇತರು:''' *1,000 $ನಷ್ಟು ನಗದು ಪ್ರಶಸ್ತಿ *ಡೈಮಂಡ್‌ ನೆಕ್ಸಸ್‌ ಲ್ಯಾಬ್ಸ್‌ ವತಿಯಿಂದ ನೀಡಲಾಗುವ ಕೊಡುಗೆ '''ಎಲ್ಲಾ ಸ್ಪರ್ಧಿಗಳಿಗೆ:''' *ಫರೂಕ್‌ ಸಿಸ್ಟಮ್ಸ್‌ನ ಕೂದಲ ರಕ್ಷಣೆಯ ಉತ್ಪನ್ನಗಳ ಒಂದು ಸಂಗ್ರಹ *BSC ಸ್ವಿಮ್‌ವೇರ್‌ ಥೈಲೆಂಡ್‌ ವತಿಯಿಂದ ನೀಡಲಾಗುವ ಈಜುಡುಗೆ *ನೀನಾ ಫುಟ್‌ವೇರ್‌ ವತಿಯಿಂದ ನೀಡಲಾಗುವ ವಿನ್ಯಾಸಕ ಬೂಟುಗಳು *ಕಾರ್ಲೋಸ್‌ ಆಲ್ಬರ್ಟೋ ಹೌಟ್‌ ಕೂಟ್ಯುಅರ್‌ ವತಿಯಿಂದ ನೀಡಲಾಗುವ ಫ್ಯಾಷನ್‌ಗಳು *DXG USA ವತಿಯಿಂದ ನೀಡಲಾಗುವ ವಿಡಿಯೋ ಕ್ಯಾಮೆರಾದ ಒಂದು ಶ್ರೇಷ್ಠ ಸಂಗ್ರಹ *ಬಹಮಾಸ್‌ನ ಪ್ಯಾರಡೈಸ್‌ ದ್ವೀಪದ ಅಟ್ಲಾಂಟಿಸ್‌ನಲ್ಲಿ ಸಂಗ್ರಹಿಸಲಾದ ಸಾಮಗ್ರಿಗಳ ಒಂದು ಸಂಗ್ರಹ *ಒಂದು ಹೆಡ್‌ಸೆಟ್‌ ಹಾಗೂ ಒಂದುವರ್ಷದ ಅನಿಯಮಿತ ವಿಶ್ವ ಯೋಜನೆಯನ್ನು ಒಳಗೊಂಡಿರುವ ಒಂದು ಸ್ಕೈಪ್‌ ಸ್ಟಾರ್ಟರ‍್ ಪ್ಯಾಕ್‌ *ಕ್ರಯೋಲಾನ್‌ ಪ್ರೊಫೆಷನಲ್‌ ಮೇಕಪ್‌ ವತಿಯಿಂದ ನೀಡಲಾಗುವ ಪ್ರಸಾಧನ ವಸ್ತುಗಳು == ಅಂತರರಾಷ್ಟ್ರೀಯ ಪ್ರಸಾರದ ಹಕ್ಕುಗಳು== ಅಮೆರಿಕಾ-ಮೂಲದ NBC ಹಾಗೂ ಟೆಲಿಮಂಡೋ ವಾಹಿನಿಗಳ ರೀತಿಯಲ್ಲಿಯೇ, ಕೆಲವೊಂದು ಜಾಲಗಳು 2009ರ ವಿಶ್ವ ಸುಂದರಿ ಸ್ಪರ್ಧೆಯ ಪ್ರದರ್ಶನವನ್ನು ಬಿತ್ತರಿಸಿವೆ ಹಾಗೂ ತಂತಮ್ಮ ದೇಶಗಳು ಮತ್ತು ನಾಡುಗಳಲ್ಲಿ ಅದನ್ನು ಪ್ರಸಾರಮಾಡುವ ಹಕ್ಕುಗಳನ್ನು ಹೊಂದಿವೆ. ಅಂಥ ಕೆಲವು ಜಾಲಗಳೆಂದರೆ: {{col-begin}} {{col-2}} *'''{{ALB}}''' : [[RTV21]] *'''{{AUS}}''' : [[ಸೆವೆನ್‌]] HD *'''{{ARG}}''' : [[TNT]] *'''{{BEL}}''' : [[ಸ್ಟಾರ್‌!]][[ಬೆನೆಲಕ್ಸ್‌]] *'''{{BOL}}''' : [[ಯೂನಿಟೆಲ್‌]] *'''{{BRA}}''' : [[ರೀಡ್‌ ಬ್ಯಾಂಡೀರಾಂಟೆಸ್‌]] ಮತ್ತು [[TNT]] *'''{{CHI}}''' : [[TNT ಲ್ಯಾಟಿನ್‌ ಅಮೆರಿಕಾ]] *'''{{COL}}''' : [[ಕ್ಯಾರಕೋಲ್‌]] ಮತ್ತು [[TNT]] *'''{{flag|Costa Rica}}''' : [[ಟೆಲಿಟಿಕಾ]] *'''{{DOM}}''' : [[ಟೆಲಿಮಂಡೋ]], [[ಕಲರ ವಿಷನ್‌]] ಮತ್ತು [[TNT]] *'''{{ECU}}''' : [[:es:Gama TV|ಗಾಮಾ TV]] {{es icon}} *'''{{EGY}}''' : [[ಮೆಲಡಿ ಸ್ಕ್ರೀನ್‌]] *'''{{flag|El Salvador}}''' : [[TCS]] *'''{{EST}}''' : [[ಸ್ಟಾರ್‌!]][[ಬಾಲ್ಟಿಕ್ಸ್‌]] ಮತ್ತು [[ವಯಾಸ್ಯಾಟ್‌ ಬಾಲ್ಟಿಕ್ಸ್‌]] *'''{{FIN}}''' : [[ಸ್ಟಾರ್‌!]][[ಸ್ಕ್ಯಾಂಡಿನೇವಿಯಾ]], [[MTV3]] ಮತ್ತು [[ನಾನ್‌ಸ್ಟಾಪ್‌ ಟೆಲಿವಿಷನ್‌]] *'''{{FRA}}''' : [[ಪ್ಯಾರಿಸ್‌ ಪ್ರೀಮಿಯರ್‌]] *'''{{GER}}''' : [[:de:Das Vierte|ದಾಸ್‌ ವಿಯರ್ಟೆ]] {{de icon}} *'''{{GRE}}''' : [[ANT1]] *'''{{ISL}}''' : [[ಸ್ಟಾರ್‌!]][[ಸ್ಕ್ಯಾಂಡಿನೇವಿಯಾ]] ಮತ್ತು [[ನಾನ್‌ಸ್ಟಾಪ್‌ ಟೆಲಿವಿಷನ್‌]] *'''{{IND}}''' : [[STAR ವರ್ಲ್ಡ್‌]] *'''{{INA}}''' : [[ಇಂಡೋಸಿಯಾರ್‌]] *'''{{ISR}}''' : [[ಅರುಟ್ಜ್‌ 2]] {{col-2}} *'''{{ITA}}''' : [[ಸ್ಟ್ರೀಮ್‌]] *'''{{KOS}}{{ref label|status|a|}}''' : [[RTV21]] *'''{{LIB}}''' : [[LBC]] ಮತ್ತು [[MBC3]] *'''{{MYS}}''' : [[STAR ವರ್ಲ್ಡ್‌]] *'''{{MEX}}''' : [[ಟೆಲಿವೀಸಾ]] ಮತ್ತು [[TNT]] *'''{{NED}}''' : [[ಸ್ಟಾರ್‌!]][[ಬೆನೆಲಕ್ಸ್‌]] *'''{{NIC}}''' : [[ಟೆಲಿವಿಸೆಂಟ್ರೋ]] *'''{{NOR}}''' : [[ಸ್ಟಾರ್‌!]][[ಸ್ಕ್ಯಾಂಡಿನೇವಿಯಾ]], [[TV2]] ಮತ್ತು [[ನಾನ್‌ಸ್ಟಾಪ್‌ ಟೆಲಿವಿಷನ್‌]] *'''{{PAN}}''' : ಟೆಲಿಮೆಟ್ರೋ ಮತ್ತು [[TNT]] *'''{{PER}}''' : [[ATV]] ಮತ್ತು [[TNT]] *'''{{PHI}}''' : [[ABS-CBN]], [[ಸ್ಟುಡಿಯೋ 23]] ಮತ್ತು [[ವೆಲ್ವೆಟ್‌]] *'''{{PRI}}''' : [[ಟೆಲಿಮಂಡೋ]] *'''{{SIN}}''' : [[STAR ವರ್ಲ್ಡ್‌]], [[ಮೀಡಿಯಾಕಾರ್ಪ್‌ ಚಾನೆಲ್‌ 5]] *'''{{SRB}}''' : [[RTS]] *'''{{SWE}}''' : [[ಸ್ಟಾರ್‌!]][[ಸ್ಕ್ಯಾಂಡಿನೇವಿಯಾ]] ಮತ್ತು [[ನಾನ್‌ಸ್ಟಾಪ್‌ ಟೆಲಿವಿಷನ್‌]] *'''{{THA}}''' : [[ಚಾನೆಲ್ 7]] *'''{{TUR}}''' : [[CNBC-e]] ಮತ್ತು [[NTV]] *'''{{flag|USA}}''' : [[NBC]] ಮತ್ತು [[ಟೆಲಿಮಂಡೋ]] *'''{{VEN}}''' : [[ವೆನರ್‌ವಿಷನ್‌]] ಮತ್ತು [[TNT]] *'''{{VIE}}''' : [[HTV7]] ಮತ್ತು [[STAR ವರ್ಲ್ಡ್‌]] {{col-end}} ==ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಇತರ ದೇಶಗಳಲ್ಲಿನ ಶ್ರೇಯಾಂಕಗಳು== [[ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ]], ವಿಶ್ವ ಸುಂದರಿ ದೂರದರ್ಶನ ಪ್ರಸಾರವು ([[NBC]] ವತಿಯಿಂದ) ಪ್ರದರ್ಶನದ ಪ್ರಥಮಾರ್ಧದಿಂದ ನಾಲ್ಕನೇ ಮತ್ತು ಅಂತಿಮ ಹಂತದವರೆಗೆ ಬೆಳೆಯಿತು. ತನ್ಮೂಲಕ, 18ರಿಂದ 49ರ ವಯೋಮಾನದ ನಡುವೆಯಿರುವ (1,5/4ನಿಂದ ಒಂದು 2,6/7ರವರೆಗಿನ) ವೀಕ್ಷಕರ ಪೈಕಿ ಲಭ್ಯವಾದ ಶ್ರೇಯಾಖಕವನ್ನು 73%ನಷ್ಟು ಹೆಚ್ಚಿಸಿತು. ಪ್ರದರ್ಶನದ ಎರಡನೇ ಅವಧಿಯು [[ABC]] (ಈಗ ರದ್ದುಪಡಿಸಲಾದ, ''[[ಡಿಫೈಯಿಂಗ್ ಗ್ರಾವಿಟಿ]]'' ಎಂಬ ವೈಜ್ಞಾನಿಕ-ಕಥಾಸರಣಿಯಿಂದ ಆಯ್ದುಕೊಳ್ಳಲಾದ "ರೂಬಿಕಾನ್‌" ಎಂಬ ಒಂದು ಹೊಸ ಸಂಚಿಕೆಯನ್ನು ಅದು ಪ್ರಸಾರಮಾಡುತ್ತಿತ್ತು) ಮತ್ತು [[CBS]] ವತಿಯಿಂದ (''[[ಕೋಲ್ಡ್‌ ಕೇಸ್‌]]'''ಸ್‌ ಸಂಚಿಕೆಯಾದ "ಲಿಬರ್ಟಿವಿಲ್ಲೆ"ಯ ಮರುಪ್ರಸಾರವನ್ನು ಇದು ಮಾಡುತ್ತಿತ್ತು) ಬಂದ ಸಂಯೋಜಿತ ಶ್ರೇಯಾಂಕಗಳನ್ನು ಮೀರಿಸಿತು. ಇದು 18ರಿಂದ 34ರವರೆಗಿನ ಹಾಗೂ 18ರಿಂದ 49ರವರೆಗಿನ ವಯೋಮಾನದ ಪ್ರಾಯದವರು, ಪುರುಷರು ಹಾಗೂ ಮಹಿಳೆಯರಿಂದ ಬಂದ ಶ್ರೇಯಾಂಕವಾಗಿತ್ತು.''' '' ಆದಾಗ್ಯೂ, [[ಬ್ರೆಝಿಲ್‌]]ನಲ್ಲಿ [[ರೀಡ್‌ ಬ್ಯಾಂಡೀರಾಂಟೆಸ್‌]] ವತಿಯಿಂದ ಆದ ವಿಶ್ವ ಸುಂದರಿ ಸ್ಪರ್ಧೆಯ ಪ್ರದರ್ಶನದ ದೂರದರ್ಶನ ಪ್ರಸಾರವು [[ಸಾವೋ ಪಾಲೋ]] ಮಾರುಕಟ್ಟೆಯಲ್ಲಿ ಒಂದು ಕಳಪೆ ನಿರ್ವಹಣೆಯನ್ನು ದಾಖಲಿಸಿತು (ಇದು ಜಾಹೀರಾತು ಸಂಸ್ಥೆಗಳಿಗಾಗಿರುವ ನಿರ್ಣಯಗಳಿಂದ ಬಳಸಲ್ಪಡುತ್ತದೆ): 2/3. ದೇಶದ [[2003ರ ಸ್ಪರ್ಧೆ]]ಗಾಗಿ ಇದರ ಭೌಮಿಕ ದೂರದರ್ಶನದ ಹಕ್ಕುಗಳನ್ನು ಬ್ಯಾಂಡೀರಾಂಟೆಸ್‌ ತಂದಾಗಿನಿಂದ, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಒಂದು ಅತ್ಯಂತ ಕೆಟ್ಟದಾದ ಶ್ರೇಯಾಂಕ ಇದಾಗಿತ್ತು<ref>[http://blig.ig.com.br/tvemanalisecriticas/2009/08/24/ibope-do-miss-universo-2009-foi-o-pior-da-historia-na-band/ 2009ರ ವಿಶ್ವ ಸುಂದರಿ ಸ್ಪರ್ಧೆಯ ಶ್ರೇಯಾಂಕಗಳು ಬ್ಯಾಂಡೀರಾಂಟೆಸ್‌' ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿದ್ದವು] {{Webarchive|url=https://web.archive.org/web/20091201121836/http://blig.ig.com.br/tvemanalisecriticas/2009/08/24/ibope-do-miss-universo-2009-foi-o-pior-da-historia-na-band/ |date=2009-12-01 }}{{pt}}</ref>. ==ಆಕರಗಳು== {{commonscat|Miss Universe 2009}} {{reflist|colwidth=30em}} ==ಹೊರಗಿನ ಕೊಂಡಿಗಳು== *[http://www.missuniverse.com ಅಧಿಕೃತ ಜಾಲತಾಣ] {{Miss Universe}} {{Interwikineeded}} [[ವರ್ಗ:ವಿಶ್ವ ಸುಂದರಿ]] [[ವರ್ಗ:ಬಹಮಾಸ್‌ನಲ್ಲಿನ 2009ರ ವರ್ಷ]] kaic5atq7tlnltlm4t390rhujw546co ಶಿಂಡ್ಲರ್ಸ್ ಲಿಸ್ಟ್ (ಸಿನೆಮಾ) 0 22858 1377474 1364847 2026-07-28T06:16:12Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377474 wikitext text/x-wiki {{Infobox Film | name = Schindler's List | image = | image_size = 215px | caption = theatrical poster | director = [[Steven Spielberg]] | producer = Steven Spielberg<br>[[Gerald R. Molen]]<br>[[Kathleen Kennedy (film producer)|Kathleen Kennedy]]<br>[[Branko Lustig]] | writer = '''[[Schindler's Ark|Novel]]:'''<br>[[Thomas Keneally]]<br>'''Screenplay:'''<br>[[Steven Zaillian]] | starring = [[Liam Neeson]]<br>[[Ben Kingsley]]<br>[[Ralph Fiennes]]<br>[[Caroline Goodall]]<br>[[Embeth Davidtz]] | music = [[John Williams]] | cinematography = [[Janusz Kamiński]] | editing = [[Michael Kahn (film editor)|Michael Kahn]] | studio = [[Amblin Entertainment]] | distributor = [[Universal Studios|Universal Pictures]] | released = 30 November {{fy|1993}} ''(premiere: [[Washington, D.C.|DC]])''<br>1 December {{fy|1993}} ''(NYC)''<br>9 December {{fy|1993}} ''(LA)''<br>15 December {{fy|1993}} ''(US general)''<br>25 December {{fy|1993}} ''(Canada)''<br>10 February {{fy|1994}} ''(Australia)''<br>18 February {{fy|1994}} ''(UK)''<br/>3 March {{fy|1994}} ''(Germany)''<br/>4 March {{fy|1994}} ''(Poland)'' | runtime = 195 minutes | country = United States | language = [[ಆಂಗ್ಲ ಭಾಷೆ|English]]<br />[[Hebrew langu೦೦೭ age|Hebrew]]<br />[[ಜರ್ಮನ್ ಭಾಷೆ|ಜರ್ಮನ್]]<br /> Polish<br /> [[ಫ್ರೆಂಚ್ ಭಾಷೆ|ಫ್ರೆಂಚ್]] | budget = $22 million<ref>http://www.boxofficemojo.com/movies/?id=schindlerslist.htm</ref> | gross = $321 million | website = http://www.schindlerslist.com/ | imdb_id = 0108052 }} '''''ಷಿಂಡ್ಲರ್‌ನ ಪಟ್ಟಿ'' ''' [[ಆಸ್ಕರ್ ಷಿಂಡ್ಲರ್]] ಎಂಬಾತನ ಕುರಿತಾದ ೧೯೯೩ ರ ಅಮೇರಿಕಾದ ಚಲನಚಿತ್ರ. ಆತ [[ಜರ್ಮನಿಯ]] ಓರ್ವ ಉದ್ಯಮಿಯಾಗಿದ್ದು, [[ಸಾಮೂಹಿಕ ನರಮೇಧ]]ದ ಸಮಯದಲ್ಲಿ ಸಾವಿರಾರು [[ಪೋಲೆಂಡ್‌ನ ಯಹೂದಿ]] ನಿರಾಶ್ರಿತರನ್ನು ತನ್ನ ಕಾರ್ಖಾನೆಗಳಲ್ಲಿ ಉದ್ಯೋಗ ನೀಡುವ ಮೂಲಕ ಬದುಕಲು ಅವಕಾಶ ಕಲ್ಪಿಸಿಕೊಟ್ಟಿರುತ್ತಾನೆ. ಇದು [[ಥಾಮಸ್ ಕೆನಿಯಲ್ಲೈ]] ರಚಿಸಿದ ''[[ಷಿಂಡ್ಲರ್ಸ್‌ ಆರ್ಕ್]]'' ಕಾದಂಬರಿ ಆಧಾರಿತವಾಗಿದ್ದು, [[ಸ್ಟೀವನ್ ಸ್ಪಿಲ್‌ಬರ್ಗ್‌‌]] ಈ ಚಿತ್ರವನ್ನು ನಿರ್ದೇಶಿಸಿರುತ್ತಾರೆ. ಇದರಲ್ಲಿ ಷಿಂಡ್ಲರ್‌ ಪಾತ್ರದಲ್ಲಿ [[ಲಿಯಾಂ ನೀಸನ್‌]], [[ರಾಲ್ಫ್‌‌ ಫಿಯೆನ್ನೆಸ್‌]] [[ಷುಟ್ಜ್‌ಸ್ಟಾಫೆಲ್‌‌ (SS)]] ಅಧಿಕಾರಿ [[ಅಮನ್‌ ಗೋತ್‌]] ಪಾತ್ರದಲ್ಲಿ, ಹಾಗೂ [[ಬೆನ್‌ ಕಿಂಗ್‌ಸ್ಲೆ]], ಷಿಂಡ್ಲರ್‌ನ ಯಹೂದಿ ಕರಣಿಕ [[ಇಟ್ಜಾಕ್‌ ಸ್ಟರ್ನ್‌‌]] ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದ್ದಲ್ಲದೇ [[ಅತ್ಯುತ್ತಮ ಚಿತ್ರ]], [[ಅತ್ಯುತ್ತಮ ನಿರ್ದೇಶಕ]], ಹಾಗೂ [[ಅತ್ಯುತ್ತಮ ಮೂಲ ಸಂಗೀತ]]ಗಳೂ ಸೇರಿದಂತೆ ಏಳು [[ಅಕಾಡೆಮಿ ಪ್ರಶಸ್ತಿ]]ಗಳನ್ನು, ಹಾಗೂ ಇನ್ನಿತರ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ೨ರಲ್ಲಿ, [[ಅಮೇರಿಕನ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌]] (AFI) ಸಂಸ್ಥೆಯು ಚಿತ್ರಕ್ಕೆ ತನ್ನ ಸಾರ್ವಕಾಲಿಕ ೧೦೦ ಅತ್ಯುತ್ತಮ ಅಮೇರಿಕನ್‌ ಚಿತ್ರಗಳ ಪಟ್ಟಿಯಲ್ಲಿ ೮ ನೇ ಸ್ಥಾನ ನೀಡಿದೆ (೨೯೯೮ ರ ಪಟ್ಟಿಯ ತನ್ನ ೯ ನೇ ಸ್ಥಾನದಿಂದ ಒಂದು ಸ್ಥಾನ ಮೇಲೇರಿದಂತಾಗಿದೆ). ==ಕಥಾವಸ್ತು== 1939ರಲ್ಲಿ [[ವಿಶ್ವ ಸಮರ II]]ರ ಆರಂಭವಾದ ಸ್ವಲ್ಪ ಸಮಯದಲ್ಲೇ [[ಪೋಲೆಂಡಿನ ಯಹೂದಿಗಳು]] ಅಲ್ಲಿನ ಸುತ್ತಮುತ್ತಲಿನ ಪ್ರದೇಶದಿಂದ [[ಕ್ರಾಕೌ ಘೆಟ್ಟೋ]]ಗೆ ಸ್ಥಳಾಂತರಗೊಳ್ಳುವುದೊಂದಿಗೆ ಚಿತ್ರವು ಆರಂಭವಾಗುತ್ತದೆ. ಆಗ, [[ಮೊರಾವಿಯಾ]] ಮೂಲದ ಓರ್ವ ವಿಫಲ ಅಯಹೂದಿ ಜರ್ಮನ್‌ ಉದ್ಯಮಿ [[ಆಸ್ಕರ್‌ ಷಿಂಡ್ಲರ್‌]] ([[ಲಿಯಾಂ ನೀಸನ್‌]]), [[ಯುದ್ಧ ಲಾಭಕೋರನಾಗಿ]] ತನ್ನ ಭವಿಷ್ಯತ್ತನ್ನು ರೂಪಿಸಿಕೊಳ್ಳುವ ಆಶಯದೊಂದಿಗೆ ನಗರಕ್ಕೆ ಆಗಮಿಸುತ್ತಾನೆ. [[ನ್ಯಾಷನಲ್‌ ಸೋಷಲಿಸ್ಟ್‌ ಪಾರ್ಟಿ]] ಪಕ್ಷದ ಸದಸ್ಯನಾದ ಷಿಂಡ್ಲರ್‌, ಹಣ ಸಂಗ್ರಹಣೆಯ ಮೇಲ್ವಿಚಾರಕರಾದ [[ವೆಹ್ರ್‌ಮಚ್ಟ್‌]] ಹಾಗೂ [[SS]] ಅಧಿಕಾರಿಗಳಿಗೆ ವಿಪರೀತ ಹಣದ ಆಮಿಷ ನೀಡುತ್ತಾನೆ. ಸೈನ್ಯದ ಪ್ರಾಯೋಜನೆಯ ಸಹಾಯದಿಂದ, ಷಿಂಡ್ಲರ್‌ ಸೈನ್ಯದ [[ಉಪಾಹಾರ ಕಿಟ್‌]]ಗಳ ಕಾರ್ಖಾನೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಾನೆ. ಇಂತಹಾ ಉದ್ದಿಮೆಯನ್ನು ಸರಿಯಾಗಿ ನಡೆಸಿ ಗೊತ್ತಿಲ್ಲದ ಕಾರಣ, ಘೆಟ್ಟೋನ ಯಹೂದ್ಯ ಉದ್ಯಮಿ ಸಮುದಾಯ ಹಾಗೂ [[ಕಾಳಸಂತೆ]]ಕೋರರೊಡನೆ ಸಂಪರ್ಕವಿರುವ ಕ್ರಾಕೌ'ನ ''[[ಜ್ಯುಡೆನ್ರತ್‌]]'' (ಯಹೂದೀಯ ಸಮಿತಿ)ನ ಅಧಿಕಾರಿಯಾದ [[ಇಟ್‌ಜ್ಹಾಕ್‌ ಸ್ಟರ್ನ್‌]] ([[ಬೆನ್‌ ಕಿಂಗ್‌ಸ್ಲೇ]])ನಲ್ಲಿ ಸಹಭಾಗಿಯೊಬ್ಬನನ್ನು ಕಂಡುಕೊಳ್ಳುತ್ತಾನೆ. ಅವರು ಉತ್ಪಾದನೆಯ ಅಲ್ಪ ಭಾಗಾಂಶದ ಬದಲಿಗೆ ಕಾರ್ಖಾನೆಗೆ ಅಗತ್ಯವಾದ ಸಾಲವನ್ನು ನೀಡುತ್ತಾರೆ. ಕಾರ್ಖಾನೆಯನ್ನು ತೆರೆದ ನಂತರ, ಎಲ್ಲಾ ನಿರ್ವಹಣೆಯನ್ನು ಸ್ಟರ್ನ್‌ ನೋಡಿಕೊಳ್ಳುತ್ತಿರುವಾಗ ಷಿಂಡ್ಲರ್‌ ನಾಝಿಗಳನ್ನು ಸಂತೋಷಪಡಿಸಿ "ಹೆರ್‌ ಡೈರೆಕ್ಟರ್‌" ಎಂಬ ಸ್ಥಾನಮಾನವನ್ನು ಹಾಗೂ ಆಗತಾನೆ ಪಡೆದ ಐಶ್ವರ್ಯವನ್ನು ಆನಂದಿಸುತ್ತಿರುತ್ತಾನೆ. ಷಿಂಡ್ಲರ್‌ ಕಡಿಮೆ ವೆಚ್ಚದ ಕಾರಣ ಕ್ಯಾಥೊಲಿಕ್‌ ಪೊಲೆಂಡಿಗರ ಬದಲಿಗೆ ಯಹೂದೀಯ ಪೊಲೆಂಡಿಗರಿಗೆ ಉದ್ಯೋಗ ನೀಡುತ್ತಾನೆ (ಕೆಲಸಗಾರರಿಗೆ ಹಣವನ್ನು ನೀಡಲಾಗುತ್ತಿರಲಿಲ್ಲ, ಕೂಲಿಯನ್ನು [[SS]]ಗೆ ಪಾವತಿ ಮಾಡಲಾಗುತ್ತಿತ್ತು). ಷಿಂಡ್ಲರ್‌'ನ ಕಾರ್ಖಾನೆಯ ಕೆಲಸಗಾರರನ್ನು ಘೆಟ್ಟೋದ ಹೊರಗೆ ಹೋಗಲು ಬಿಡಲಾಗುತ್ತಿದ್ದುದಲ್ಲದೇ, ಸ್ಟರ್ನ್‌ ಸಾಧ್ಯವಾದಷ್ಟೂ ಜನರನ್ನು ಜರ್ಮನ್‌ ಯುದ್ಧ ಕಾರ್ಯಕ್ಕೆ “ಅಗತ್ಯವಾದವರೆಂಬಂತೆ” ಬಿಂಬಿಸಿ ಅವರನ್ನು ಸೆರೆಶಿಬಿರಕ್ಕೆ ಕರೆದೊಯ್ಯದಂತೆ ಅಥವಾ ಕೊಲ್ಲದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದನು. SS ನಾಯಕ [[ಅಮನ್‌ ಗಾತ್‌]] ([[ರಾಲ್ಫ್‌ ಫಿಯೆನ್ನೆಸ್]]‌) ಎಂಬಾತ ನವೀನ [[ಪ್ಲಾಜೌ ಸೆರೆಶಿಬಿರ]]ದ ನಿರ್ಮಾಣವನ್ನು ಆರಂಭಿಸಲೆಂದು ಕ್ರಾಕೌಗೆ ಆಗಮಿಸುತ್ತಾನೆ. ಘೆಟ್ಟೋದ ಭಾಗವನ್ನು ಮುಚ್ಚಲು ಆತ ಆದೇಶಿಸಿದಾಗ, ನಿರ್ಬಂಧಿತ ಕೋಣೆಗಳನ್ನು ಖಾಲಿ ಮಾಡಿಸುವ ಹಾಗೂ ವಿರೋಧಿಸಿದವರು, ಅಸಹಕಾರಿಗಳೆಂದು ಕಂಡುಬರುವವರು, ವಯಸ್ಸಾದವರು ಅಥವಾ ದುರ್ಬಲರನ್ನು ಹತ್ಯೆ ಮಾಡುವ [[ಕ್ರಾಕೌನಲ್ಲಿನ ಆಪರೇಷನ್‌ ರೇನ್‌ಹಾರ್ಡ್‌]] ಕಾರ್ಯಾಚರಣೆ ಆರಂಭವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಮನಸ್ಸಿಗೆ ಬಂದಂತೆ ಹತ್ಯೆಗೈಯಲಾಗಿತ್ತು. ಪ್ರದೇಶವನ್ನು ಆವರಿಸಿರುವ ಬೆಟ್ಟದ ಮೇಲಿಂದ ಈ ಹತ್ಯಾಕಾಂಡವನ್ನು ನೋಡುತ್ತಿದ್ದ ಷಿಂಡ್ಲರ್‌ ಗಾಢನೋವನ್ನು ಅನುಭವಿಸುತ್ತಾನೆ. ಆದಾಗ್ಯೂ ಸ್ಟರ್ನ್‌'ನ ಲಂಚದ ವ್ಯವಸ್ಥೆಯ ಮೂಲಕ ಗಾತ್‌ನ ಸ್ನೇಹ ಬೆಳೆಸಿ SS'ನ ಬೆಂಬಲ ಹಾಗೂ ರಕ್ಷಣೆಯನ್ನು ಪಡೆದುಕೊಂಡೇ ಇರುವಂತೆ ಎಚ್ಚರವಹಿಸುತ್ತಾನೆ. ಇದೇ ಸಮಯದಲ್ಲಿ, ಷಿಂಡ್ಲರ್‌ ಗಾತ್‌ಗೆ ಆಮಿಷ ತೋರಿಸಿ ತನ್ನ ಕೆಲಸಗಾರರಿಗೆ ಉಪ-ಶಿಬಿರವನ್ನು ಕಟ್ಟಲು ಅನುಮತಿ ಪಡೆದುಕೊಳ್ಳುತ್ತಾನೆ. ಮೂಲತಃ, ಆತನ ಉದ್ದೇಶವು ಹಣ ಮಾಡುವುದನ್ನು ಮುಂದುವರೆಸುವುದೇ ಆಗಿದ್ದರೂ, ಕಾಲ ಕಳೆದಂತೆ, ಆತ ಸ್ಟರ್ನ್‌ಗೆ ಸಾಧ್ಯವಾದಷ್ಟು ಜೀವಗಳನ್ನು ಉಳಿಸಲು ಆದೇಶಿಸಲು ಆರಂಭಿಸುತ್ತಾನೆ. ಯುದ್ಧವು ಸ್ಥಳಾಂತರಗೊಂಡಾಗ, ಬರ್ಲಿನ್‌ನಿಂದ ಗಾತ್‌ಗೆ ಕ್ರಾಕೌ ಘೆಟ್ಟೋದಲ್ಲಿ ಹತ್ಯೆಯಾದ ಪ್ರತಿ ಯಹೂದ್ಯ ಅವಶೇಷಗಳನ್ನು ಹೊರತೆಗೆದು ನಾಶಮಾಡಲು, ಪ್ಲಾಜೌವನ್ನು ಕೆಡವಲು ಹಾಗೂ ಉಳಿದಿರುವ ಯಹೂದ್ಯರನ್ನು [[ಆಷ್‌ವಿಟ್ಜ್‌ ಸೆರೆಶಿಬಿರ]]ಕ್ಕೆ ಸಾಗಿಸಲು ಆದೇಶ ಬರುತ್ತದೆ. ಮೊದಲಿಗೆ, ಷಿಂಡ್ಲರ್‌ ತನ್ನ ದುರದೃಷ್ಟದೊಂದಿಗೆ ಕ್ರಾಕೌವನ್ನು ತ್ಯಜಿಸಲು ತಯಾರಿ ನಡೆಸುತ್ತಾನೆ. ನಂತರ ಆದಾಗ್ಯೂ ಗಾತ್‌ನ ಮೇಲೆ ಪ್ರಭಾವ ಬೀರಿ “[[ಅಂತಿಮ ಪರಿಹಾರ]]ದಿಂದ” ದೂರವಾಗಿ, “ತನ್ನ” ಕೆಲಸಗಾರರನ್ನು ಉಳಿಸಿಕೊಳ್ಳಲು ಆಕ್ರಮಿತ ಪೋಲೆಂಡ್‌ನಲ್ಲಿ ಅಭಿವೃದ್ಧಿ ಹೊಂದುತ್ತಿರುವ [[ಮೊರಾವಿಯಾ]]ದ [[ಜ್ವಿಟ್ಟೌ-ಬ್ರಿನ್‌ಲಿಟ್ಜ್‌]]ನ ಹಳೆಯ ವಾಸಸ್ಥಾನದಲ್ಲಿನ ಕಾರ್ಖಾನೆಗೆ ಸ್ಥಳಾಂತರಿಸಲಾಗುವಂತೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಗಾತ್‌ ಸಮ್ಮತಿಸಿದರೂ, ಪ್ರತಿ ಕೆಲಸಗಾರನಿಗೂ ಭಾರೀ ಲಂಚವನ್ನು ವಿಧಿಸುತ್ತಾನೆ. ಷಿಂಡ್ಲರ್‌ ಹಾಗೂ ಸ್ಟರ್ನ್‌ ಆಷ್‌ವಿಟ್ಜ್‌ನ ರೈಲಿನಿಂದ ದೂರವಿರಿಸಬೇಕಾದ ಕೆಲಸಗಾರರ ಪಟ್ಟಿ ತಯಾರಿಸುತ್ತಾರೆ. "ಷಿಂಡ್ಲರ್‌'ನ ಪಟ್ಟಿಯು" ಈ “ನುರಿತ” ಸಹವಾಸಿಗಳನ್ನು ಹೊಂದಿದ್ದು, ಪ್ಲಾಜೌ ಶಿಬಿರದಲ್ಲಿದ್ದ ಹಲವರಿಗೆ ಈ ಪಟ್ಟಿಗೆ ಸೇರುವುದು ಸಾವು ಬದುಕಿನ ವಿಷಯವಾಗಿತ್ತು. ಷಿಂಡ್ಲರ್‌'ನ ಪಟ್ಟಿಯಲ್ಲಿನ ಬಹುಪಾಲು ಜನ ಸುರಕ್ಷಿತವಾಗಿ ಹೊಸ ಪ್ರದೇಶಕ್ಕೆ ತಲುಪುತ್ತಾರೆ. ಯಹೂದ್ಯ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ರೈಲು ಆಕಸ್ಮಿಕವಾಗಿ ಆಷ್‌ವಿಟ್ಜ್‌ಗೆ ಪುನರ್ನಿರ್ದೇಶಿತಗೊಳ್ಳುತ್ತದೆ. ಅಲ್ಲಿ [[ಅನಿಲ ಕಕ್ಷೆ]]ಗೆ ತಮ್ಮನ್ನು ಕರೆದೊಯ್ಯಲಾಗುತ್ತಿದೆ ಎಂದು ಭಾವಿಸಿದ್ದ ಭಯಭೀತ ಮಹಿಳೆಯರು, ಅಲ್ಲಿಂದ ಜಲಸಿಂಪಡಕವು ನೀರು ಸಿಂಪಡಿಸಿದಾಗ ಖುಷಿಯಿಂದ ಅಳುತ್ತಾರೆ. ನಂತರದ ದಿನ, ಆ ಮಹಿಳೆಯರನ್ನು ಕೆಲಸಕ್ಕೆ ಸಾಲಿನಲ್ಲಿ ನಿಂತ ಹಾಗೆ ತೋರಿಸಲಾಗುತ್ತದೆ. ಅದೇ ಸಮಯಕ್ಕೆ, ಷಿಂಡ್ಲರ್‌ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಲು ಆಷ್‌ವಿಟ್ಜ್‌ಗೆ ತೆರಳುತ್ತಾನೆ. ಎಲ್ಲಾ ಮಹಿಳೆಯರನ್ನೂ ರಕ್ಷಿಸುವ ಉದ್ದೇಶದಿಂದ ಶಿಬಿರದ ದಳಪತಿಯಾದ [[ರುಡಾಲ್ಫ್‌ ಹಾಬ್‌]]ಗೆ ಬ್ರಿನ್‌ಲಿಟ್ಜ್‌ಗೆ ಮಹಿಳೆಯರನ್ನು ಬಿಡುಗಡೆ ಮಾಡುವುದರ ಬದಲಿಗೆ ವಜ್ರಗಳ ಗಂಟನ್ನು ಕೊಡುವುದಾಗಿ ಆಮಿಷ ಒಡ್ಡುತ್ತಾನೆ. ಆದಾಗ್ಯೂ ಮಹಿಳೆಯರು ರೈಲು ಹತ್ತುವಷ್ಟರಲ್ಲಿ ಕೊನೆಯ ಗಳಿಗೆಯ ಸಮಸ್ಯೆ ಎದುರಾಗುತ್ತದೆ. ಅನೇಕ SS ಅಧಿಕಾರಿಗಳು ಮಕ್ಕಳನ್ನು ತಡೆಹಿಡಿದು ಅವರನ್ನು ಅಲ್ಲಿಂದ ಹೊರಡದಂತೆ ತಡೆಯುತ್ತಾರೆ. ಆದಾಗ್ಯೂ, [[ಮದ್ದುಗುಂಡು]]ಗಳ ಒಳಭಾಗವನ್ನು ಶುದ್ಧೀಕರಿಸಲು ಅವರ ಕೈಗಳು ಬೇಕಾಗುತ್ತವೆ ಎಂದು ಷಿಂಡ್ಲರ್‌ ಒತ್ತಾಯಿಸುತ್ತಾನೆ. ಅದರ ಪರಿಣಾಮವಾಗಿ ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ. ಮಹಿಳೆಯರು ಒಮ್ಮೆ ಜ್ವಿಟ್ಟೌ-ಬ್ರಿನ್‌ಲಿಟ್ಜ್‌ಗೆ ತಲುಪಿದ ನಂತರ, ಯಾರನ್ನೂ ಹಿಂಸಿಸದಂತೆ ಹಾಗೂ ಯಾರ ಮೇಲೂ ಗುಂಡು ಹಾರಿಸದಂತೆ ಷಿಂಡ್ಲರ್‌ ಕಾರ್ಖಾನೆಗೆ ನಿಯೋಜಿತರಾದ ಪಹರೆಯವರ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳುತ್ತಾನೆ. ಆತ ಯಹೂದ್ಯರಿಗೆ [[ಸಬ್ಬತ್‌]] ಆಚರಿಸಲು ಅನುಮತಿ ನೀಡುತ್ತಾನೆ. ತನ್ನ ಕಾರ್ಖಾನೆಯ ಕೆಲಸಗಾರರನ್ನು ಜೀವದಿಂದಿರಿಸಲು ತನ್ನ ಬಹುಪಾಲು ಐಶ್ವರ್ಯವನ್ನು ಆತ ನಾಝಿ ಅಧಿಕಾರಿಗಳಿಗೆ ಲಂಚ ನೀಡಲು ವ್ಯಯಿಸುತ್ತಾನೆ. ನಂತರ, [[ದಿವ್ಯಾರಾಧನೆ]]ಯ ಸಮಯದಲ್ಲಿ ಹಳ್ಳಿಯ ಚರ್ಚ್‌ನಲ್ಲಿದ್ದ ತನ್ನ ಪತ್ನಿಗೆ, ತಾನು ಹಿಂದೆ ನೀಡದ ಹಕ್ಕೊಂದನ್ನು ನೀಡಿ, ತನ್ನ ಜೀವನದಲ್ಲಿನ ಏಕೈಕ ಮಹಿಳೆ ಅವಳೆಂದು ಹೇಳಿ ಬೆರಗು ಹುಟ್ಟಿಸುತ್ತಾನೆ. ಆಕೆ ಆತನಿಗೆ ಸಹಾಯ ಮಾಡಲು ಕಾರ್ಖಾನೆಗೆ ಅವನೊಂದಿಗೆ ತೆರಳುತ್ತಾಳೆ. [[ವೆಹ್ರ್‌ಮಚ್ಟ್‌]] ಸೋಲೊಪ್ಪಿಕೊಂಡು ಯೂರೋಪ್‌ನಲ್ಲಿ ಯುದ್ಧ ಕೊನೆಗೊಳ್ಳುವ ಹೊತ್ತಿಗೆ ಆತ ಬರಿಗೈಯವನಾಗಿರುತ್ತಾನೆ. [[ನಾಝಿ ಪಕ್ಷ]]ದ ಸದಸ್ಯ ಹಾಗೂ ಸ್ವಘೋಷಿತ "ಗುಲಾಮಗಿರಿಯ ಲಾಭಕೋರ"ನಾದುದರಿಂದ, ೧೯೪೫ ರಲ್ಲಿ ಷಿಂಡ್ಲರ್‌ [[ಕೆಂಪು ಸೈನ್ಯ]] ಮುನ್ನಡೆಯಿಂದಾಗಿ ತಲೆತಪ್ಪಿಸಿಕೊಳ್ಳಬೇಕಾಗುತ್ತದೆ. SS ಪಹರೆಯವರಿಗೆ ಬ್ರಿನ್‌ಲಿಟ್ಜ್‌‌ನ ಯಹೂದ್ಯರನ್ನು "ಕೊಲ್ಲಲು" ಆದೇಶ ನೀಡಲಾಗಿದ್ದರೂ, ಷಿಂಡ್ಲರ್‌ ಅವರನ್ನು ಕೊಲೆಗಾರರಾಗಲ್ಲದೇ ಮನುಷ್ಯರಾಗಿ ಮನೆಗೆ ಮರಳಲು ಒಪ್ಪಿಸುತ್ತಾನೆ. ನಂತರದ ಬೆಳವಣಿಗೆಯಲ್ಲಿ ಆತ ಕಾರೊಂದರಲ್ಲಿ ತನ್ನ ಸಾಮಾನು ಸರಂಜಾಮು ತುಂಬಿಕೊಂಡು ರಾತ್ರಿಯಲ್ಲಿ ತನ್ನ ಕೆಲಸಗಾರರಿಂದ ಬೀಳ್ಕೊಡುತ್ತಾನೆ. ಅವರು ಅವನಿಗೆ ತಮ್ಮ ಪಾಲಿಗೆ ಆತನು ಪಾತಕಿಯಲ್ಲವೆಂದು ವಿವರಿಸುವ ಪತ್ರವನ್ನು, ಓರ್ವ ಕೆಲಸಗಾರನ ಚಿನ್ನದ ಹಲ್ಲುಪಟ್ಟಿಯಿಂದ ರಹಸ್ಯವಾಗಿ ತಯಾರಿಸಲಾದ ಉಂಗುರವೊಂದನ್ನು ನೀಡುತ್ತಾರಲ್ಲದೇ, "ಒಂದು ಜೀವವುಳಿಸುವ ವ್ಯಕ್ತಿ ಇಡೀ ವಿಶ್ವವನ್ನೇ ಉಳಿಸಿದಂತೆ" ಎಂಬ [[ಯಹೂದಿ ಧರ್ಮಗ್ರಂಥ]]ದ ಹೇಳಿಕೆಯನ್ನು ಆತನ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡುತ್ತಾರೆ. ಷಿಂಡ್ಲರ್‌ ಇದೆಲ್ಲದರಿಂದ ಪ್ರಭಾವಿತನಾದುದಲ್ಲದೇ, ತಾನು ಮತ್ತಷ್ಟು ಜೀವಗಳನ್ನು ಉಳಿಸಲು ಮತ್ತಷ್ಟು ಪ್ರಯತ್ನಗಳನ್ನು ಮಾಡಬಹುದಿತ್ತು ಎಂದು ಭಾವಿಸಿ ಬಹಳವೇ ಲಜ್ಜಿತನಾಗುತ್ತಾನೆ. ಆ ರಾತ್ರಿಯಲ್ಲಿ, ತನ್ನ ಪತ್ನಿಯೊಂದಿಗೆ ಸ್ಥಳದಿಂದ ತೆರಳುತ್ತಾ ತಾನು ಇನ್ನೆಷ್ಟೋ ಜೀವಗಳನ್ನು ಉಳಿಸಲು ಸಾಧ್ಯವಿತ್ತಲ್ಲವೇ ಎಂದು ಹಳಹಳಿಸುತ್ತಾನೆ. ರಾತ್ರಿಯಿಡೀ ಕಾರ್ಖಾನೆಯ ದ್ವಾರದ ಹೊರಗೇ ಮಲಗಿದ್ದ ಷಿಂಡ್ಲರ್‌ ಯಹೂದ್ಯರು, ಮರುದಿನದ ಸೂರ್ಯೋದಯದ ಬೆಳಕು ಕಣ್ಣಿಗೆ ಬಿದ್ದಾಗ ಎಚ್ಚರಗೊಳ್ಳುತ್ತಾರೆ. [[ಸೊವಿಯೆಟ್ ಒಕ್ಕೂಟ|ಸೋವಿಯತ್]] [[ಅಶ್ವಸೈನಿಕ]]ನೊಬ್ಬ ಬಂದು ಕೆಂಪು ಸೈನಿಕರಿಂದ ಆ ಯಹೂದ್ಯರೆಲ್ಲರೂ ಬಿಡುಗಡೆ ಹೊಂದಿದ್ದಾರೆಂದು ಘೋಷಿಸುತ್ತಾನೆ. ಆಹಾರವನ್ನು ಹುಡುಕಿಕೊಂಡು ಸಮೀಪದ ಪಟ್ಟಣಕ್ಕೆ ಕಾಲ್ನಡಿಗೆಯಲ್ಲಿಯೇ ಯಹೂದ್ಯರು ತೆರಳುತ್ತಾರೆ. [[ಯುದ್ಧಾಪರಾಧಗಳಿ]]ಗೆ ಶಿಕ್ಷೆಯಾಗಿ ಅಮನ್‌ ಗಾತ್‌ನನ್ನು ಗಲ್ಲಿಗೇರಿಸುವುದು ಹಾಗೂ ನಂತರದ ವರ್ಷಗಳಲ್ಲಿ ಷಿಂಡ್ಲರ್‌ಗೆ ಅಂತಿಮವಾಗಿ ಏನಾಯಿತು ಎಂಬುದರ ಸಂಕ್ಷಿಪ್ತ ಚಿತ್ರಣದಂತಹಾ ಯುದ್ಧಾ-ನಂತರದ ಘಟನಾವಳಿಗಳ ಕೆಲ ದೃಶ್ಯಗಳನ್ನು ಸ್ಥಳಗಳನ್ನೂ ತೋರಿಸಿದ ನಂತರ, ಚಿತ್ರವು ಯಹೂದ್ಯರು ಸಮೀಪದ ಪಟ್ಟಣಕ್ಕೆ ತೆರಳುವಲ್ಲಿಗೆ ಮರಳುತ್ತದೆ. ಅವರು ಒಟ್ಟಿಗೆ ನಡೆಯುತ್ತಿರುವಂತೆಯೇ, ಚಿತ್ರದ ಚೌಕಟ್ಟು [[ಜೆರುಸಲೆಂ|ಜೆರುಸಲೇಂ]]ನಲ್ಲಿರುವ ಷಿಂಡ್ಲರ್‌ನ ಸಮಾಧಿಯ ಬಳಿಯಲ್ಲಿ ನಿಂತಿರುವ ವರ್ಣದೃಶ್ಯಕ್ಕೆ ಬದಲಾಗುತ್ತದೆ. ಪ್ರಸ್ತುತ ಹಿರಿಯರಾಗಿರುವ, ಷಿಂಡ್ಲರ್‌'ನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯಹೂದ್ಯರು ಮೆರವಣಿಗೆಯಲ್ಲಿ ಬಂದು ಗೌರವಪೂರ್ವಕವಾಗಿ ಆತನ ಸಮಾಧಿಯ ಮೇಲೆ ಶಿಲೆಯನ್ನಿಡುವಲ್ಲಿಗೆ ಚಿತ್ರವು ಅಂತ್ಯಗೊಳ್ಳುತ್ತದೆ. ಪ್ರಮುಖ ಪಾತ್ರಗಳನ್ನು ವಹಿಸಿದ ನಟರು ತಾವು ಬಿಂಬಿಸಿದ ಜನರೊಂದಿಗೆ ಕೈಸೇರಿಸಿ ಜೊತೆಯಲ್ಲಿ ನಡೆಯುತ್ತಾ ಷಿಂಡ್ಲರ್‌'ನ ಸಮಾಧಿಯ ಮೇಲೆ ಶಿಲೆಯನ್ನು ಇಡುತ್ತಾರೆ. ಆಗ ಪ್ರೇಕ್ಷಕರಿಗೆ ಚಿತ್ರವು ಬಿಡುಗಡೆಯಾಗುವ ಸಮಯದಲ್ಲಿ ಪೋಲೆಂಡಿನಲ್ಲಿ ೪,೦೦೦ ಕ್ಕಿಂತಲೂ ಕಡಿಮೆ ಸಂಖ್ಯೆಯ ಯಹೂದ್ಯರು ಜೀವಂತವಿದ್ದರೆ, ೬,೦೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಷಿಂಡ್ಲರ್‌ ಯಹೂದ್ಯರ ವಂಶಜರು ವಿಶ್ವದ ಹಲವು ಭಾಗಗಳಲ್ಲಿದ್ದಾರೆ ಎಂಬುದರಿವಾಗುತ್ತದೆ. ಅಂತಿಮ ದೃಶ್ಯದಲ್ಲಿ, [[ಲಿಯಾಂ ನೀಸನ್‌]] (ಆತನ ಮುಖವು ಮರೆಯಾಗಿದ್ದರೂ) ಸಮಾಧಿಯ ಮೇಲೆ ಗುಲಾಬಿ ಹೂಗಳನ್ನು ಇಟ್ಟು ಅದರ ಮೇಲೆ ಆತ ಧ್ಯಾನಮಗ್ನನಾಗಿ ನಿಂತಿರುತ್ತಾನೆ. "ಆರು ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಕೊಲೆಯಾದ ಯಹೂದ್ಯರ ನೆನಪಿಗೆ" ಎಂಬ ಹೇಳಿಕೆಯೊಂದಿಗೆ; ಚಿತ್ರವು ಮುಕ್ತಾಯಗೊಳ್ಳುತ್ತದೆ, ಯುದ್ಧ ಕಾಲದ ಯಹೂದೀಯ ರುದ್ರಭೂಮಿಗಳಿಂದ ಹೆಕ್ಕಿದ ಸಮಾಧಿ ಶಿಲೆಗಳಿಂದ(ಚಿತ್ರದಲ್ಲಿ ತೋರಿಸಿದ ಹಾಗೆ) ಮಾಡಿದ ಹಾದಿಯ ದೃಶ್ಯದೊಂದಿಗೆ ಮುಕ್ತಾಯದ ಕೃತಜ್ಞತೆಗಳು ಆರಂಭವಾಗಿ ನಂತರ ಮರೆಯಾಗುತ್ತದೆ. ==ಪಾತ್ರವರ್ಗ== ===ಪ್ರಧಾನ ಪಾತ್ರವರ್ಗ=== *[[ಲಿಯಾಂ ನೀಸನ್‌]]ರು [[ಆಸ್ಕರ್‌ ಷಿಂಡ್ಲರ್‌]], ಎಂಬ 1,200ಕ್ಕೂ ಹೆಚ್ಚಿನ ಯಹೂದ್ಯರಿಗೆ ತನ್ನ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ಮೂಲಕ ಅವರ ಜೀವ ಉಳಿಸುವ ಓರ್ವ [[ಜರ್ಮನ್‌]] ಉದ್ಯಮಿಯ ಪಾತ್ರ ವಹಿಸಿದ್ದಾರೆ. *[[ಬೆನ್‌ ಕಿಂಗ್‌ಸ್ಲೇ]]ರು ಷಿಂಡ್ಲರ್‌ನ ಕರಣಿಕ ಹಾಗೂ ಉದ್ಯಮದ ಪಾಲುದಾರ ಆದ [[ಇಟ್ಜಾಕ್‌ ಸ್ಟರ್ನ್‌]]ನ ಪಾತ್ರ ಮಾಡಿದ್ದಾರೆ. *[[ರಾಲ್ಫ್‌ ಫಿಯೆನ್ನೆಸ್]]‌ ಚಿತ್ರದ ಪ್ರಮುಖ ಖಳನಾಯಕ [[ಅಮನ್‌ ಗಾತ್]]‌ನ ಪಾತ್ರ ಮಾಡಿದ್ದಾರೆ ; ಗಾತ್‌ ಪ್ಲಾಜೌ ಸೆರೆಶಿಬಿರವನ್ನು ನಿರ್ಮಿಸಿ ನಡೆಸಿಕೊಂಡು ಹೋಗುವ ಜವಾಬ್ದಾರಿ ವಹಿಸಲ್ಪಟ್ಟ ಓರ್ವ SS ಅಧಿಕಾರಿ, ಷಿಂಡ್ಲರ್‌ನ ಸ್ನೇಹಿತನಾಗುವ ಆತನಿಗೆ ಚಿತ್ರ ಮುಂದುವರೆದಂತೆ, ಷಿಂಡ್ಲರ್‌'ನ ನಿಜವಾದ ಉದ್ದೇಶದ ಬಗ್ಗೆ ಅನುಮಾನ ಗಟ್ಟಿಯಾಗುತ್ತಾ ಹೋಗುತ್ತದೆ. *[[ಎಂಬೆತ್‌ ಡೇವಿಡ್ಟ್ಜ್‌]]ರು‌ ಹೆಲೆನ್‌ ಹಿರ್ಷ್‌ ಎಂಬ ಯಹೂದ್ಯ ಯುವತಿಯ ಪಾತ್ರ ವಹಿಸಿದ್ದಾರೆ ಗಾತ್‌ ತನ್ನ ಗೃಹಕೃತ್ಯ ನಿರ್ವಾಹಕಿಯಾಗಿ ಕರೆದೊಯ್ದರೂ ಆಕೆಯಲ್ಲಿ ಆಕರ್ಷಿತನಾಗುತ್ತಾನೆ. *[[ಕೆರೊಲಿನ್‌ ಗುಡಾಲ್]]‌ರು [[ಎಮಿಲೀ ಷಿಂಡ್ಲರ್]]‌ ಎಂಬ ಷಿಂಡ್ಲರ್‌'ನ ಪತ್ನಿಯ ಪಾತ್ರ ವಹಿಸಿದ್ದಾರೆ. *[[ಜೋನಾಥನ್‌ ಸಾಗಲ್ಲ್]]‌‌ರು, ಕಾಳಸಂತೆಯ ವಸ್ತುಗಳನ್ನು ಷಿಂಡ್ಲರ್‌ಗೆ ಒದಗಿಸುವ ತನ್ನ ಪತ್ನಿಯೊಂದಿಗೆ ಜೀವ ಉಳಿಸಿಕೊಳ್ಳುವ ಓರ್ವ ಯುವಕ [[ಪೋಲ್ಡೆಕ್‌ ಪ್ಫೆಫ್ಫರ್‌ಬರ್ಗ್]]‌ನ ಪಾತ್ರ ವಹಿಸಿದ್ದಾರೆ. ===ಇತರೆ/ಪೋಷಕ ವರ್ಗ=== *[[ಎಜ್ರಾ ಡಾಗನ್]]‌ ಷಿಂಡ್ಲರ್‌'ನ ಶಿಬಿರದಲ್ಲಿ ಬೆಸುಗೆಗಾರನ ನೈಪುಣ್ಯತೆಯನ್ನು ಗಳಿಸಿಕೊಳ್ಳುವ ಯಹೂದ್ಯ ಧಾರ್ಮಿಕ ಬೋಧಕ [[ರಬ್ಬಿ ಲೆವರ್ಟೌ]]ನ ಪಾತ್ರ ವಹಿಸಿದ್ದಾರೆ. *ಮಾಲ್ಗೋಷಾ ಗೆಬೆಲ್‌ ಷಿಂಡ್ಲರ್‌ನ ಉಪಪತ್ನಿ ವಿಕ್ಟೋರಿಯಾ ಕ್ಲೋನೊವ್ಸ್ಕಾಳ ಪಾತ್ರ ವಹಿಸಿದ್ದಾರೆ *ಷ್ಮುಯೆಲ್‌ ಲೆವಿ ವಿಲೆಕ್‌ ಚಿಲೊವಿಕ್ಸ್‌ನ ಪಾತ್ರ ವಹಿಸಿದ್ದಾರೆ *ಮಾರ್ಕ್‌ ಇವಾನಿರ್‌ ಮಾರ್ಸೆಲ್‌ ಗೋಲ್ಡ್‌ಬರ್ಗ್‌ನ ಪಾತ್ರ ವಹಿಸಿದ್ದಾರೆ *ಬೀಟ್ರಿಸ್‌ ಮಕೊಲಾ ಇಂಗ್ರಿಡ್‌ನ ಪಾತ್ರ ವಹಿಸಿದ್ದಾರೆ *[[ಅಂಡ್ರ್‌ಜೆಜ್‌ ಸೆವೆರಿನ್]]‌ [[ಜೂಲಿಯನ್‌ ಷರ್ನರ್‌]]ನ ಪಾತ್ರ ವಹಿಸಿದ್ದಾರೆ *ಫ್ರೆಡ್‌ರಿಕ್‌ ವಾನ್‌ ಥುನ್‌ ರಾಲ್ಫ್‌ ಷುರ್ಡಾನ ಪಾತ್ರ ವಹಿಸಿದ್ದಾರೆ *ಕ್ರ್ಜಿಸ್ಟಾಫ್‌ ಲುಫ್ಟ್‌ ಹರ್ಮನ್‌ ಟಾಫೆಲ್‌ನ ಪಾತ್ರ ವಹಿಸಿದ್ದಾರೆ *ಹ್ಯಾರಿ ನೆಹ್‌ರಿಂಗ್‌ನ ಪಾತ್ರ ವಹಿಸಿದ್ದಾರೆ *[[ನಾರ್ಬರ್ಟ್‌ ವೇಸ್ಸರ್]]‌ ಆಲ್ಬರ್ಟ್‌ ಹುಜಾರ್‌ನ ಪಾತ್ರ ವಹಿಸಿದ್ದಾರೆ *ಅಡಿ ನಿಟ್‌ಜನ್‌ ಪೋಲ್ಡೆಕ್‌ನ ಪತ್ನಿ ಇಲಾ ಪ್ಫೆಫ್ಫರ್‌ಬರ್ಗ್‌ರ ಪಾತ್ರ ವಹಿಸಿದ್ದಾರೆ. *ಮೈಕೆಲ್‌ ಷ್ನೀಡರ್‌ ಜುಡಾ ಡ್ರೆಸ್ನರ್‌‌‌ರ ಪಾತ್ರ ವಹಿಸಿದ್ದಾರೆ *ಮಿರಿ ಫಾಬಿಯನ್‌ ಛಾಜಾ ಡ್ರೆಸ್ನರ್‌ರ ಪಾತ್ರ ವಹಿಸಿದ್ದಾರೆ *[[ಅನ್ನಾ ಮುಛಾ]] ಡಂಕಾ ಡ್ರೆಸ್ನರ್‌ರ ಪಾತ್ರ ವಹಿಸಿದ್ದಾರೆ *ಬೆನ್‌ ಡರ್ಬಿ ಕಂದು ವಸ್ತ್ರದ ವ್ಯಕ್ತಿಯ ಪಾತ್ರ ವಹಿಸಿದ್ದಾರೆ *ಆಲ್ಬರ್ಟ್‌ ಮಿಸಕ್‌ ಮಾರ್ಡೆಕೈ ವುಲ್ಕನ್‌ರ ಪಾತ್ರ ವಹಿಸಿದ್ದಾರೆ *ಹಾನ್ಸ್‌-ಮೈಕೆಲ್‌ ರೆಹ್‌ಬರ್ಗ್‌ [[ರುಡಾಲ್ಫ್‌ ಹೋಯೆಸ್]]‌ರ ಪಾತ್ರ ವಹಿಸಿದ್ದಾರೆ *ಡಾನಿಯೆಲ್‌ ಡೆಲ್‌ ಪಾಂಟೆ Dr. [[ಜೋಸೆಫ್‌ ಮೆಂಗೆಲೆ]] ಪಾತ್ರ ವಹಿಸಿದ್ದಾರೆ ==ನಿರ್ಮಾಣ== ===ವಿಕಸನ=== [[ಪೋಲ್ಡೆಕ್‌ ಪ್ಫೆಫ್ಫರ್‌ಬರ್ಗ್]]‌‌ ''[[ಷಿಂಡ್ಲರ್‌ ಯಹೂದ್ಯ]]'' ರಲ್ಲಿ ಒಬ್ಬನಾಗಿದ್ದು, ತಮ್ಮ ಸಂರಕ್ಷಕನ ಕಥೆಯನ್ನು ಹೇಳುವುದೇ ಜೀವನದ ಉದ್ದೇಶವಾಗಿಸಿಕೊಂಡಿರುವವ. ಪ್ಫೆಫ್ಫರ್‌ಬರ್ಗ್‌‌ [[MGM]]ನೊಂದಿಗೆ ಸೇರಿ {{fy|1963}},<ref name="mcbride1">{{cite book | authorlink=Joseph McBride (writer) |first=Joseph|last=McBride | title = Steven Spielberg | publisher = Faber and Faber |date= 1997 | pages = 424–27 | isbn=0-571-19177-0}}</ref> ರಲ್ಲಿ [[ಹಾವರ್ಡ್ ಕೊಚ್‌]] ರಚಿತ ಕಥೆಯನ್ನಾಧರಿಸಿ,<ref name="makinghistory">{{cite news | title = Making History | publisher = [[Entertainment Weekly]] | date = 1994-01-21 | url = http://www.ew.com/ew/article/0,,300806,00.html | accessdate = 2007-08-08 | archive-date = 2014-10-30 | archive-url = https://web.archive.org/web/20141030214424/http://www.ew.com/ew/article/0,,300806,00.html | url-status = dead }}</ref> [[ಆಸ್ಕರ್‌ ಷಿಂಡ್ಲರ್‌]]ನ [[ಜೀವನಚರಿತ್ರೆ]]ಯನ್ನು ನಿರ್ಮಿಸಲು ಪ್ರಯತ್ನಿಸಿದ್ದರೂ ಅದು ಫಲಪ್ರದವಾಗಲಿಲ್ಲ. ೧೯೮೨ ರಲ್ಲಿ, [[ಥಾಮಸ್‌ ಕೆನೀಲಿ]] ಪ್ಫೆಫ್ಫರ್‌ಬರ್ಗ್‌ನನ್ನು ಭೇಟಿ ಮಾಡಿದ ನಂತರ ಬರೆದ ''[[ಷಿಂಡ್ಲರ್ಸ್‌ ಆರ್ಕ್‌‌]]'' ಎಂಬ ಪುಸ್ತಕವನ್ನು ಪ್ರಕಟಿಸುತ್ತಾನೆ‌. [[MCA]] ಅಧ್ಯಕ್ಷ [[ಸಿದ್‌ ಷೇನ್‌ಬರ್ಗ್‌]] ನಿರ್ದೇಶಕ [[ಸ್ಟೀವನ್‌ ಸ್ಪಿಲ್‌ಬರ್ಗ್]]‌ರಿಗೆ ಪುಸ್ತಕದ ಬಗ್ಗೆ ''[[ನ್ಯೂಯಾರ್ಕ್‌ ಟೈಮ್ಸ್]]'' ‌ನಲ್ಲಿ ಪ್ರಕಟವಾದ ವಿಮರ್ಶೆಯನ್ನು ಕಳಿಸುತ್ತಾರೆ. [[ಆಸ್ಕರ್‌ ಷಿಂಡ್ಲರ್‌]]ನ ಕಥೆ ಕೇಳಿ, ಬೆರಗುಗೊಂಡ ಸ್ಪೀಲ್‌ಬರ್ಗ್‌ ತಮಾಷೆಯಾಗಿ ಇದು ನಿಜವೇ ಎಂದು ಕೇಳುತ್ತಾರೆ. ಸ್ಪೀಲ್‌ಬರ್ಗ್‌ " [ಷಿಂಡ್ಲರ್‌ ]ನ ವಿರೋಧಾಭಾಸದ ವರ್ತನೆಯ ಬಗ್ಗೆ ಆಕರ್ಷಿತನಾದೆ... ಇದು [[ನಾಝಿ]]ಯೊಬ್ಬ [[ಯಹೂದ್ಯ]]ರನ್ನು ಉಳಿಸುವ ಬಗ್ಗೆಯಾಗಿತ್ತು... ತಾನು ದುಡಿದದ್ದನ್ನೆಲ್ಲಾ ಹೀಗೆ ಇದ್ದಕ್ಕಿದ್ದಂತೆ ಆ ಜೀವಗಳನ್ನು ಉಳಿಸಲು ವ್ಯಯಿಸುವಂತೆ ಮಾಡಿದ ಪ್ರೇರಣೆ ಎಂತಹುದು?" ಸ್ಪೀಲ್‌ಬರ್ಗ್‌ [[ಯೂನಿವರ್ಸಲ್‌ ಪಿಕ್ಚರ್ಸ್]]‌ಗೆ ಕಾದಂಬರಿಯ ಹಕ್ಕುಗಳನ್ನು ಕೊಳ್ಳುವ ಬಗ್ಗೆ ಉತ್ಸುಕತೆ ತೋರಿಸಿದರು, ೧೯೮೩ ರ ಆರಂಭದಲ್ಲಿಯೇ ಸ್ಪೀಲ್‌ಬರ್ಗ್‌ ಪ್ಫೆಫ್ಫರ್‌ಬರ್ಗ್‌‌ರನ್ನು ಭೇಟಿ ಮಾಡಿದರು. ಪ್ಫೆಫ್ಫರ್‌ಬರ್ಗ್‌‌ ಸ್ಪೀಲ್‌ಬರ್ಗ್‌ರಿಗೆ ಹೀಗೆ ಕೇಳಿದರು, "ಖಂಡಿತಾ, ನೀವು ಯಾವಾಗ ಆರಂಭಿಸುವಿರಿ?" ಸ್ಪೀಲ್‌ಬರ್ಗ್‌ "ಹತ್ತು ವರ್ಷಗಳ ನಂತರ" ಎಂದುತ್ತರಿಸಿದರು."<ref name="mcbride1" /> ಹತ್ಯಾಕಾಂಡದ ಬಗ್ಗೆ ಚಿತ್ರ ಮಾಡುವ ಪರಿಪಕ್ವತೆಯನ್ನು ತಾನು ಹೊಂದಿರುವ ಬಗ್ಗೆ ಸ್ಪೀಲ್‌ಬರ್ಗ್‌ರಿಗೇ ಅನುಮಾನವಿತ್ತು, ಆದ್ದರಿಂದ ಯೋಜನೆಯು "[ಆತನ] ಅಪರಾಧ ಪ್ರಜ್ಞೆಯಲ್ಲಿಯೇ ಉಳಿದಿತ್ತು". ಸ್ಪೀಲ್‌ಬರ್ಗ್‌ ಈ ಯೋಜನೆಯನ್ನು ನಿರ್ದೇಶಕ [[ರೋಮನ್‌ ಪೋಲನ್‌ಸ್ಕಿ]]ರಿಗೆ ಹಸ್ತಾಂತರಿಸಲು ಪ್ರಯತ್ನಿಸಿದಾಗ ಅವರು ನಿರಾಕರಿಸಿದರು. ಪೋಲನ್‌ಸ್ಕಿ'ರ ತಾಯಿಯನ್ನು [[ಆಷ್‌ವಿಟ್ಜ್‌]]ನಲ್ಲಿ ಕೊಲ್ಲಲಾಗಿತ್ತು,<ref name="mcbride2">{{cite book | authorlink=Joseph McBride (writer) |first=Joseph|last=McBride | title = Steven Spielberg | publisher = Faber and Faber |date= 1997 | pages = 414–16 | isbn=0-571-19177-0}}</ref> ಆತ [[ಕ್ರಾಕೌ ಘೆಟ್ಟೋ]]ದಲ್ಲಿಯೇ ವಾಸಿಸಿಯೂ ಬದುಕುಳಿದಿದ್ದರು. ಪೋಲನ್‌ಸ್ಕಿ ಅಂತಿಮವಾಗಿ ತಮ್ಮದೇ ಸ್ವಂತ ಹತ್ಯಾಕಾಂಡದ ಚಿತ್ರ ''[[ದ ಪಿಯಾನಿಸ್ಟ್‌‌]]'' ಅನ್ನು ೨೦೦೨ ರಲ್ಲಿ ನಿರ್ದೇಶಿಸಿದರು. ಸ್ಪೀಲ್‌ಬರ್ಗ್‌ [[ಸಿಡ್ನಿ ಪೊಲ್ಲಕ್]]‌,<ref name="makinghistory" /> ಹಾಗೂ ''ಷಿಂಡ್ಲರ್‌ನ ಪಟ್ಟಿ'' ಚಿತ್ರದ ನಿರ್ದೇಶನ ತಂಡಕ್ಕೆ ೧೯೮೮ ರಲ್ಲಿ ಸೇರಿಕೊಂಡ [[ಮಾರ್ಟಿನ್‌ ಸ್ಕಾರ್ಸೆಸೆ]]ರವರಿಗೂ, ಚಿತ್ರವನ್ನು ಹಸ್ತಾಂತರಿಸಲು ಉದ್ದೇಶಿಸಿದ್ದರು. ಆದಾಗ್ಯೂ, "ನಾನು ನನ್ನ ಕುಟುಂಬ ಹಾಗೂ ಮಕ್ಕಳಿಗೆ ಹತ್ಯಾಕಾಂಡದ ಕುರಿತು ಅವಕಾಶ ನೀಡಲುದ್ದೇಶಿಸಿದ್ದೇನೆ" ಎಂದು ಹೇಳಿದ್ದರಾದ್ದರಿಂದ ಸ್ಪೀಲ್‌ಬರ್ಗ್‌ ಸ್ಕಾರ್ಸೆಸೆಗೆ ಚಿತ್ರವನ್ನು ನಿರ್ದೇಶಿಸುವ ಹೊಣೆ ನೀಡುವುದರ ಬಗ್ಗೆ ಅಷ್ಟು ಖಚಿತವಾಗಿರಲಿಲ್ಲ. ಸ್ಪೀಲ್‌ಬರ್ಗ್‌ ಇದರ ಬದಲಿಗೆ [[ಕೇಪ್‌ ಫಿಯರ್‌ನ ೧೯೯೧ ರ ರಿಮೇಕ್|''ಕೇಪ್‌ ಫಿಯರ್‌'' ನ ೧೯೯೧ ರ ರಿಮೇಕ್]]‌ ಮಾಡುವ ಅವಕಾಶ ನೀಡಿದರು.<ref name="makinghistory" /> [[ಬಿಲ್ಲಿ ವೈಲ್ಡರ್]]‌ " ಬಹುಪಾಲು [ಆತನ] ಕುಟುಂಬವು ಆಷ್‌ವಿಟ್ಜ್‌ಗೆ ತೆರಳಿದ್ದರ ನೆನಪಿಗಾಗಿ" ಈ ಚಿತ್ರವನ್ನು ನಿರ್ದೇಶಿಸುವುದರ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು." ಸ್ಪೀಲ್‌ಬರ್ಗ್‌ ಅಂತಿಮವಾಗಿ [[ಬೋಸ್ನಿಯಾದ ನರಮೇಧ]]ದ ಬಗ್ಗೆ ಕೇಳಿದ ನಂತರ ಹಾಗೂ [[ಹತ್ಯಾಕಾಂಡದ ಚಿತ್ರ ಮಾಡಲು ಅನೇಕರ ನಿರಾಕರಣೆ]]ಯ ನಂತರ ಚಿತ್ರವನ್ನು ನಿರ್ದೇಶಿಸಲು ನಿರ್ಧರಿಸಿದರು.<ref name="mcbride1" /> [[ನವೀನ-ನಾಝಿತತ್ವ]]ವು [[ಬರ್ಲಿನ್‌ ಗೋಡೆ]]ಯ ಪತನದ ನಂತರ ತಲೆದೋರಿದಾಗ, ಅವರು ೧೯೩೦ ರ ದಶಕದಂತೆಯೇ ಜನರು ಅಸಹಿಷ್ಣುತೆಯನ್ನು ವಿಪರೀತವಾಗಿ ಒಪ್ಪಿಕೊಳ್ಳುತ್ತಿದ್ದಾರೆನಿಸಿ ಕಳವಳಗೊಂಡರು. ಇದರೊಂದಿಗೆ ಸ್ಪೀಲ್‌ಬರ್ಗ್‌ ತನ್ನ ಮಕ್ಕಳನ್ನು ಬೆಳೆಸಬೇಕಾದರೆ ತನ್ನ ಯಹೂದ್ಯ ಮೂಲದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು.<ref name="facetoface">{{cite video | title = [[Face to Face (TV series)|Face to Face]] | publisher = [[BBC Two]] |date = 1994-01-31}}</ref> ಸಿದ್‌ ಷೇನ್‌ಬರ್ಗ್‌ ''[[ಜುರಾಸಿಕ್‌ ಪಾರ್ಕ್‌]]'' ಅನ್ನು ಮೊದಲಿಗೆ ನಿರ್ದೇಶಿಸಬೇಕು ಎನ್ನುವ ಷರತ್ತಿನ ಮೇಲೆಯೇ ಸ್ಪೀಲ್‌ಬರ್ಗ್‌ರಿಗೆ ಈ ಚಿತ್ರಕ್ಕೆ ಹಸಿರು ನಿಶಾನೆ ತೋರಿದರು. ''ಸ್ಪೀಲ್‌ಬರ್ಗ್'' ‌ ನಂತರ, "ನಾನು ಒಮ್ಮೆ ಷಿಂಡ್ಲರ್‌ ಚಿತ್ರವನ್ನು ನಿರ್ದೇಶಿಸಿದರೆ ''ಜುರಾಸಿಕ್‌ ಪಾರ್ಕ್‌'' ಚಿತ್ರವನ್ನು ಮಾಡಲಾರೆ ಎಂದು ಅವರಿಗೆ ಗೊತ್ತಿತ್ತು" ಎಂದು ನಂತರ ಹೇಳುತ್ತಾರೆ."<ref name="makinghistory" /> ೧೯೮೩ ರಲ್ಲಿ, ಥಾಮಸ್‌ ಕೆನೀಲಿಯವರಿಗೆ ಆತನ ಪುಸ್ತಕವನ್ನು ಚಿತ್ರಕಥೆಗೆ ಹೊಂದಿಸಲು ನೇಮಿಸಿದಾಗ, ಅವರು ಅದನ್ನು ೨೨೦ -ಪುಟಗಳ ಕಥೆಯನ್ನಾಗಿ ನೀಡುತ್ತಾರೆ. ಕೆನೀಲಿ ಷಿಂಡ್ಲರ್‌'ನ ಅನೇಕ ಸಂಬಂಧಗಳ ಬಗ್ಗೆ ಗಮನ ಕೇಂದ್ರೀಕರಿಸಿ, ಕಥೆಯನ್ನು ಸಂಕ್ಷಿಪ್ತಗೊಳಿಸಲು ಪ್ರಯತ್ನಿಸಲಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಸ್ಪೀಲ್‌ಬರ್ಗ್‌ ನಂತರ ''[[ಔಟ್‌ ಆಫ್‌ ಆಫ್ರಿಕಾ]]'' ದ ಚಿತ್ರಕಥೆ ಬರೆದ ಕುರ್ಟ್‌ ಲ್ಯುಡ್ಟ್‌ಕೆಯವರನ್ನು ಮುಂದಿನ ಪ್ರತಿ ರಚಿಸಲು ನೇಮಿಸುತ್ತಾರೆ. ಲ್ಯುಡ್ಟ್‌ಕೆ ಷಿಂಡ್ಲರ್‌'ನ ಹೃದಯ ಪರಿವರ್ತನೆ ತೀರಾ ನಂಬಲನರ್ಹವಾದುದು ಎಂದೆನಿಸಿದ ಕಾರಣ ಸರಿಸುಮಾರು ನಾಲ್ಕು ವರ್ಷಗಳ ನಂತರ ತ್ಯಜಿಸುತ್ತಾರೆ.ತಾನು ನಿರ್ದೇಶನ ವಹಿಸಿದ ಸಮಯದಲ್ಲಿ, [[ಸ್ಟೀವನ್‌ ಝೈಲಿಯನ್]]‌ರನ್ನು ಚಿತ್ರಕಥೆ ಬರೆಯಲು ಸ್ಕಾರ್ಸೆಸೆ ನೇಮಿಸಿರುತ್ತಾರೆ. ತಾನು ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡಾಗ, ಸ್ಪೀಲ್‌ಬರ್ಗ್‌ ಝೈಲಿಯನ್‌'ರ ೧೧೫-ಪುಟಗಳ ಕಥೆ ತುಂಬಾ ಚಿಕ್ಕದು ಎನಿಸಿದ ಕಾರಣ ಅದನ್ನು ೧೯೫ ಪುಟಗಳಿಗೆ ವಿಸ್ತರಿಸಲು ಹೇಳುತ್ತಾರೆ. ಸ್ಪೀಲ್‌ಬರ್ಗ್‌ ಕಥೆಯಲ್ಲಿ ಯಹೂದ್ಯರ ಬಗ್ಗೆ ಕೇಂದ್ರೀಕರಿಸಲು ಇಚ್ಚಿಸಿದ್ದರು. ಆತ ಘೆಟ್ಟೋ ಮಾರಣಹೋಮದಲ್ಲಿ "ಬಹುಪಾಲು ಸಹಿಸಲಸಾಧ್ಯವಾಗುವ ಮಟ್ಟಿನ ಹಿಂಸೆಯನ್ನು ಚಿತ್ರಿಸುವ ಅಗತ್ಯವಿದೆ" ಎಂಬ ಬಲವಾದ ಅನಿಸಿಕೆ ಹೊಂದಿದ್ದರಿಂದ ವಿಸ್ತರಿಸಿದರು." ಷಿಂಡ್ಲರ್‌'ನ ಪರಿವರ್ತನೆ ಸಾವಕಾಶವಾಗಿ ಹಾಗೂ ಸಂದಿಗ್ಧವಾಗಿರುವಂತೆ ಮಾಡಲು, "''[[ಭಾರೀ ಸ್ಫೋಟಕ]]'' ಶುದ್ಧೀಕರಣವೆಂಬಂತೆ ಬಿಂಬಿಸದಿರಲು" ಇಚ್ಛಿಸಿದ್ದರು."<ref name="makinghistory" /> ===ಪಾತ್ರ ಹಂಚಿಕೆ=== [[ಲಿಯಾಂ ನೀಸನ್‌]] ನಟರ ಆಯ್ಕೆಯಲ್ಲಿ ಮೊದಲಿಗೆ, ಸ್ಪೀಲ್‌ಬರ್ಗ್‌ [[ಬ್ರಾಡ್‌ವೇ]]ನಲ್ಲಿ ನಡೆದ ''[[ಅನ್ನಾ ಕ್ರಿಸ್ಟೀ ನಾಟಕ]]'' ದಲ್ಲಿ ನಟಿಸಿದ್ದನ್ನು ನೋಡಿದ ನಂತರ [[ಆಸ್ಕರ್‌ ಷಿಂಡ್ಲರ್‌]]ನ ಪಾತ್ರಕ್ಕೆ ಡಿಸೆಂಬರ್‌ ೧೯೯೨ ರಲ್ಲಿಯೇ ಆಯ್ಕೆಯಾಗಿದ್ದರು.<ref name="makinghistory" /> [[ವಾರೆನ್‌ ಬೆಟ್ಟಿ]] ಚಿತ್ರಕಥೆಯನ್ನು ಓದುವಾಗ ಭಾಗವಹಿಸಿದ್ದರೂ, ಸ್ಪೀಲ್‌ಬರ್ಗ್‌ ಆತ ತನ್ನ ಸಂಭಾಷಣಾ ಶೈಲಿಯನ್ನು ಮರೆಮಾಚಲು ಸಾಧ್ಯವಾಗುತ್ತಿಲ್ಲ ಹಾಗೂ "ಚಿತ್ರ ತಾರೆಯ ಶೈಲಿಯನ್ನು" ಎದ್ದು ಕಾಣಿಸುವಂತೆ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.<ref name="inside">{{cite news|author=Susan Royal|title=An Interview with Steven Spielberg|work=Inside Film Magazine Online|url=http://www.insidefilm.com/spielberg.html|accessdate=2008-10-29}}</ref> [[ಕೆವಿನ್‌ ಕಾಸ್ಟ್‌ನರ್‌]] ಹಾಗೂ [[ಮೆಲ್‌ ಗಿಬ್ಸನ್]]‌ ಷಿಂಡ್ಲರ್‌ನ ಪಾತ್ರ ವಹಿಸಲು ಆಸಕ್ತಿ ತೋರಿದ್ದರು.<ref name="makinghistory" /> ನೀಸನ್‌ "[ಷಿಂಡ್ಲರ್‌] ನಾಝಿಗಳನ್ನು ಮೋಸಗೊಳಿಸುವುದರಲ್ಲಿ{{sic}} ಆನಂದ ಹೊಂದುತ್ತಿದ್ದನು" ಎಂದು ಭಾವಿಸಿದ್ದರು. ಕೆನೀಲಿ'ರ ಪುಸ್ತಕದಲ್ಲಿ ಆತನನ್ನು ಅವರು ಒಂದು ವಿಧದ ಕೋಡಂಗಿಯೆಂಬಂತೆ ಭಾವಿಸಿದ್ದರು.. ನಾಝಿಗಳು [[ನ್ಯೂಯಾರ್ಕ್‌]]‌ನವರಾಗಿದ್ದರೆ, ಆತ [[ಅರ್ಕನ್ಸಾಸ್‌]]ನವನಂತೆ ಭಾವಿಸಿದ್ದರು. ಅವರು ಎಂದಿಗೂ ಆತನನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಆತನು ಅದರ ಪೂರ್ಣ ಲಾಭ ಪಡೆದುಕೊಂಡನು."<ref>{{cite news | title = OSKAR WINNER | publisher = [[Entertainment Weekly]] | date = 1994-01-21 | url = http://www.ew.com/ew/article/0,,300807_2,00.html | accessdate = 2007-08-08 | archive-date = 2007-10-15 | archive-url = https://web.archive.org/web/20071015004925/http://www.ew.com/ew/article/0,,300807_2,00.html | url-status = dead }}</ref> ಪಾತ್ರಕ್ಕೆ ತಯಾರಾಗಲು, ನೀಸನ್‌ರಿಗೆ ಸ್ಪೀಲ್‌ಬರ್ಗ್‌ರ ಪ್ರಕಾರ ಷಿಂಡ್ಲರ್‌'ನ ವರ್ಚಸ್ಸಿಗೆ ಸಮಾನವಾದ ವರ್ಚಸ್ಸನ್ನು ಹೊಂದಿದ್ದ [[ಟೈಂ ವಾರ್ನರ್]]‌ನ [[CEO]] [[ಸ್ಟೀವ್‌ ರಾಸ್]]‌ರ ಚಿತ್ರಣಗಳನ್ನು ಕಳಿಸಲಾಗಿತ್ತು.<ref name="mcbride3" /> ಸ್ಪೀಲ್‌ಬರ್ಗ್‌ ''[[A Dangerous Man: Lawrence After Arabia]]'' ಮತ್ತು ''[[ಎಮಿಲಿ ಬ್ರಾಂಟೆ'ರ ವುದರಿಂಗ್‌ ಹೈಟ್ಸ್]]'' ‌ಗಳಲ್ಲಿ ಅವರ ನಟನೆಯನ್ನು ನೋಡಿದ ನಂತರ [[ರಾಲ್ಫ್‌ ಫಿಯೆನ್ನೆಸ್‌]]ರನ್ನು [[ಅಮನ್‌ ಗಾತ್‌]]ನ ಪಾತ್ರಕ್ಕೆ ಆಯ್ಕೆ ಮಾಡಿದರು. ಸ್ಪೀಲ್‌ಬರ್ಗ್‌ ಫಿಯೆನ್ನೆಸ್‌' ಪ್ರತಿಭಾ ಪ್ರದರ್ಶನದಲ್ಲಿ "ನಾನು ಲೈಂಗಿಕ ಪಾತಕಿಯನ್ನು ಕಂಡೆ. ಇದೆಲ್ಲಾ ಗೂಢತೆಯ ಬಗೆಯದು: ಕೆಲವೊಮ್ಮೆ ಅವನ ಕಣ್ಣುಗಳಲ್ಲಿ ಕರುಣೆಯು ಹರಿದಾಡಿದರೂ, ತಕ್ಷಣವೇ ಅದು ತಣ್ಣನೆಯ ಕ್ರೂರತೆಯಾಗಿ ಬಿಡುತ್ತದೆ." ಫಿಯೆನ್ನೆಸ್ ಪಾತ್ರಕ್ಕೆಂದು ೨೮ lbsಗಳಷ್ಟು ತೂಕವನ್ನು ಹೆಚ್ಚಿಸಿಕೊಂಡರು. ಆತ ಇತಿಹಾಸದ [[ಸುದ್ದಿಚಿತ್ರಗಳನ್ನು]] ವೀಕ್ಷಿಸಿದರು ಹಾಗೂ ಗಾತ್‌ನ ಬಗ್ಗೆ ಗೊತ್ತಿದ್ದ ಹತ್ಯಾಕಾಂಡದಿಂದ ಬದುಕುಳಿದಿದ್ದವರಲ್ಲಿ ತಿಳಿದುಕೊಂಡರು. ಆತನ ಪಾತ್ರ ವಹಿಸುವಾಗ, ಫಿಯೆನ್ನೆಸ್ "ಆತನ ನೋವನ್ನು ಸಮೀಪದಿಂದ ಕಂಡುಕೊಂಡೆ. ಅವನೊಳಗೆ ಓರ್ವ ಗಾಯಗೊಂಡ ಮನಸ್ಥಿತಿಯ ದುಃಖಿತ ಮಾನವನಿದ್ದ. ಆತನ ಬಗ್ಗೆ ನಾನು ದ್ವಿವಿಧ ಭಾವ ಹೊಂದಿದ್ದೇನೆ, ಆತನ ಸ್ಥಿತಿಯ ಬಗ್ಗೆ ನೊಂದಿದ್ದೇನೆ. ಆತನು ನನಗೆ ಕೊಟ್ಟ ಟೀಕೆಗೊಳಗಾದ ಕೊಳಕು ಬೊಂಬೆಯಂತೆ, ವಿಶಿಷ್ಟ ಬಾಂಧವ್ಯ ಹೊಂದಿದ್ದೆ" ಎಂದು ಹೇಳಿದರು. ಫಿಯೆನ್ನೆಸ್ ಗಾತ್‌ನ ಪೋಷಾಕಿನಲ್ಲಿ ಎಷ್ಟರಮಟ್ಟಿಗೆ ಆತನಂತೆಯೇ ಕಂಡನೆಂದರೆ ಈ ಘಟನೆಗಳಲ್ಲಿ ಬದುಕುಳಿದಿದ್ದ ಮಹಿಳೆ ಮಿಲಾ ಪ್ಫೆಫ್ಫರ್‌ಬರ್ಗ್‌, ಆತನನ್ನು ಭೇಟಿ ಮಾಡಿದಾಗ ಭಯದಿಂದ ಕಂಪಿಸಿದಳು.<ref name="monster">{{cite news | author = [[Richard Corliss]] | title = The Man Behind the Monster | publisher = [[TIME]] | date = 1994-02-21 | url = http://www.time.com/time/magazine/article/0,9171,980191,00.html | accessdate = 2007-08-08 | archive-date = 2007-11-01 | archive-url = https://web.archive.org/web/20071101094110/http://www.time.com/time/magazine/article/0,9171,980191,00.html | url-status = dead }}</ref> ಒಟ್ಟಿನಲ್ಲಿ, ಚಿತ್ರದಲ್ಲಿ ೧೨೬ ಸಂಭಾಷಣಾ ಭಾಗಗಳಿವೆ. ಚಿತ್ರೀಕರಣದ ಸಮಯದಲ್ಲಿ ಮೂವತ್ತು ಸಾವಿರ ಗೌಣನಟರನ್ನು ಕರೆಸಿದ್ದರು. ''[[ಷಿಂಡ್ಲರ್‌ ಯಹೂದ್ಯ]]'' ರ ಮಕ್ಕಳನ್ನು ಪ್ರಮುಖ ಹೀಬ್ರ್ಯೂ-ಭಾಷಿಕ ಪಾತ್ರಗಳಿಗೆ ಹಾಗೂ ಕ್ಯಾಥೊಲಿಕ್‌ ಪೋಲೆಂಡಿಗರನ್ನು ಬದುಕುಳಿದವರ ಪಾತ್ರಗಳಿಗೆ ಸ್ಪೀಲ್‌ಬರ್ಗ್‌ ಆಯ್ಕೆ ಮಾಡಿದರು.<ref name="makinghistory" /> ಅನೇಕವೇಳೆ, SSಗಳ ಪಾತ್ರ ವಹಿಸುತ್ತಿದ್ದ ಜರ್ಮನ್‌ ನಟರು ಸ್ಪೀಲ್‌ಬರ್ಗ್‌ ಬಳಿ ಬಂದು "ನಿಮ್ಮ ಚಿತ್ರದಲ್ಲಿ ನಟಿಸುವುದರ ಮೂಲಕ ನನ್ನ [ಕೌಟುಂಬಿಕ] ಗೋಪ್ಯತೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳುತ್ತಿದ್ದರು."<ref name="inside" /> ಚಿತ್ರೀಕರಣದ ಮಧ್ಯದಲ್ಲಿ, ಸ್ಪೀಲ್‌ಬರ್ಗ್‌ ೧೨೮ ಮಂದಿ ''[[ಷಿಂಡ್ಲರ್‌ ಯಹೂದ್ಯ]]'' ರು [[ಜೆರುಸಲೆಂ|ಜೆರುಸಲೇಂ]]ನಲ್ಲಿನ ಷಿಂಡ್ಲರ್‌'ನ ಸಮಾಧಿಗೆ ನಮನ ಸಲ್ಲಿಸುವ ಉಪಸಂಹಾರವನ್ನು ಕಲ್ಪಿಸಿಕೊಂಡರು. ನಿರ್ಮಾಪಕರು ಚಿತ್ರದಲ್ಲಿ ಪ್ರಸ್ತುತಪಡಿಸಿದವರನ್ನು ಕಾಣಲು ಹರಸಾಹಸ ಮಾಡಬೇಕಾಯಿತು.<ref name="makinghistory" /> ===ಚಿತ್ರೀಕರಣ=== ''ಷಿಂಡ್ಲರ್‌'ನ ಪಟ್ಟಿ'' ಚಿತ್ರದ ಚಿತ್ರೀಕರಣವು ಮಾರ್ಚ್ ೧, ೧೯೯೩ ರಂದು ಆರಂಭವಾಗಿ [[ಪೋಲೆಂಡ್]]‌ನ [[ಕ್ರಾಕೌ]]ನಲ್ಲಿ (ಕ್ರಾಕೌ) ಎಪ್ಪತ್ತೊಂದು ದಿನಗಳ ಕಾಲ ಮುಂದುವರೆಯಿತು.<ref name="mcbride1" /> ಮೂಲ ಶಿಬಿರದಲ್ಲಿನ ಯುದ್ಧಾನಂತರದ ಬದಲಾವಣೆಗಳಿಂದಾಗಿ [[ಪ್ಲಾಜೌ]] ಶಿಬಿರ ಮೂಲ ಸ್ಥಳಕ್ಕೆ ಹೊಂದಿಕೊಂಡಿದ್ದ ಹಳ್ಳದಲ್ಲಿ ಮರುನಿರ್ಮಿಸಬೇಕಾಯಿತಾದರೂ ತಂಡವು ಮೂಲ ಸ್ಥಳಗಳಲ್ಲಿಯೇ ಚಿತ್ರೀಕರಣ ನಡೆಸಿತು. ಆಷ್‌ವಿಟ್ಜ್‌ನ್ನು ಪ್ರವೇಶಿಸದಂತೆ ನಿರ್ಬಂಧವಿದ್ದುದರಿಂದ ತಂಡವು ಶಿಬಿರದ ಹೊರಗೆ ಪ್ರತಿಕೃತಿ ನಿರ್ಮಿಸಿ ಅದರಲ್ಲಿ ಚಿತ್ರೀಕರಣ ನಡೆಸಿದರು.<ref name="mcbride3" /> ಪೋಲೆಂಡಿಗ ಸ್ಥಳೀಯರು ಚಿತ್ರನಿರ್ಮಾಪಕರನ್ನು ಸ್ವಾಗತಿಸಿದರು. ಕೆಲವೊಂದು ಯಹೂದ್ಯ-ವಿರೋಧಿ ಘಟನೆಗಳು ನಡೆದವು; ಚಿತ್ರೀಕರಣ ಸ್ಥಳ ಸಮೀಪದ ಸ್ಥಳೀಯ ಭಿತ್ತಿಫಲಕಗಳಲ್ಲಿ ಯಹೂದ್ಯ ವಿರೋಧಿ ಚಿಹ್ನೆಗಳು ರಾರಾಜಿಸಿದವು.<ref name="makinghistory" /> ಓರ್ವ ವೃದ್ಧೆ ಫಿಯೆನ್ನೆಸ್‌ರನ್ನು ನಾಝಿಯೆಂದು ಭಾವಿಸಿಕೊಂಡು ಆತನಿಗೆ "ಜರ್ಮನರು ಆಕರ್ಷಕ ವ್ಯಕ್ತಿಗಳು. ಅವರು ಅನಗತ್ಯವಾಗಿ ಯಾರನ್ನೂ ಕೊಲ್ಲಲಿಲ್ಲ" ಎಂದು ಹೇಳಿದರೆ <ref name="monster" /> ಕಿಂಗ್‌ಸ್ಲೆ ಇಸ್ರೇಲಿ ನಟ ಮೈಕೆಲ್‌ ಷ್ನೆಡರ್‌ರನ್ನು ಅವಮಾನಿಸಿದ ವೃದ್ಧ ಜರ್ಮನ್‌-ಭಾಷಿಕ ಉದ್ಯಮಿಯೊಂದಿಗೆ ಬಹುಮಟ್ಟಿಗೆ ಜಗಳಕ್ಕಿಳಿದ್ದಿದ್ದರು.<ref name="obsession" /> ಆದಾಗ್ಯೂ, ಸ್ಪೀಲ್‌ಬರ್ಗ್‌ [[ಪಾಸ್‌ಓವರ್]]‌ ಹಬ್ಬದಲ್ಲಿ ಹೀಗೆ ಹೇಳಿದರು, "ಎಲ್ಲಾ ಜರ್ಮನ್‌ ನಟರು ಕಾಣಿಸಿಕೊಂಡರು. ಆಗ ಅವರು [[ಯಾರಮುಲ್ಕ್‌ಗಳ]]ನ್ನು ಧರಿಸಿ [[ಹಗ್ಗದಾ]]ಗಳನ್ನು ತೆರೆದರು, ಇಸ್ರೇಲಿ ನಟರು ಅವರುಗಳ ಜೊತೆಗೇ ಹೆಜ್ಜೆ ಹಾಕಿ ಸ್ಥಳೀಯರಿಗೆ ವಿವರಿಸಲು ತೊಡಗಿದರು. ಈ ನಟರುಗಳ ಕುಟುಂಬವು ಹೀಗೆ ಒಟ್ಟಿಗೆ ಕುಳಿತಾಗ ಕುಲ ಹಾಗೂ ಸಂಸ್ಕೃತಿಗಳ ಭಿನ್ನತೆಯು ಹಿಂದೆ ಸರಿಯಿತು."<ref name="obsession" /> {{Quote box |width=30% |align=right |quote="I was hit in the face with my personal life. My upbringing. My Jewishness. The stories my grandparents told me about the [[Shoah]]. And Jewish life came pouring back into my heart. I cried all the time." |source=Steven Spielberg on his emotional state during the shoot<ref name=mcbride2/>}} ''ಷಿಂಡ್ಲರ್‌'ನ ಪಟ್ಟಿ'' ಚಿತ್ರದ ಚಿತ್ರೀಕರಣವು ಸ್ಪೀಲ್‌ಬರ್ಗ್‌ರಿಗೆ ತೀವ್ರ ಭಾವನಾತ್ಮಕ ತಾಕಲಾಟಗಳ ಅವಧಿಯಾಗಿತ್ತು, ಏಕೆಂದರೆ ಚಿತ್ರದ ವಿಷಯವು ಅವರು ಬಾಲ್ಯದಲ್ಲಿ ಎದುರಿಸಿದ [[ಯಹೂದ್ಯ ವಿರೋಧಿ]] ಮನೋಭಾವದ ಕುರಿತಾಗಿತ್ತು. ಆಷ್‌ವಿಟ್ಜ್‌ಗೆ ಭೇಟಿ ನೀಡಿದಾಗ "ತೀವ್ರ ದುಃಖಿತ"ನಾಗಲಿಲ್ಲವೆಂದು ತನ್ನ ಬಗ್ಗೆಯೇ ಕೋಪಗೊಂಡಿದ್ದರಲ್ಲದೇ, ಆಷ್‌ವಿಟ್ಜ್‌ಗೆ ಕಳಿಸಲು ನಾಝಿ ವೈದ್ಯರು ಆಯ್ಕೆ ಮಾಡಲೆಂದು ವಯಸ್ಸಾಗುತ್ತಿದ್ದ ಯಹೂದ್ಯರನ್ನು ಒತ್ತಾಯಪೂರ್ವಕವಾಗಿ ನಗ್ನವಾಗಿ ಓಡುವಂತೆ ಮಾಡುವ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ತಲೆಯೆತ್ತಿ ನೋಡದ ತಂಡದ ಸದಸ್ಯರಲ್ಲಿ ಅವರೂ ಒಬ್ಬರಾಗಿದ್ದರು.<ref name="mcbride3" /> ಅನೇಕ ನಟಿಯರು ಜಲಸಿಂಪಡಿಕೆಯ ದೃಶ್ಯವನ್ನು ಚಿತ್ರೀಕರಿಸುವಾಗ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು, ಇವರುಗಳಲ್ಲಿ ಸೆರೆಶಿಬಿರದಲ್ಲೇ ಜನಿಸಿದ ಒಬ್ಬಾಕೆಯೂ ಇದ್ದಳು.<ref name="inside" /> [[ಕೇಟ್‌ ಕ್ಯಾಪ್‌ಷಾ]] ಹಾಗೂ ಸ್ಪೀಲ್‌ಬರ್ಗ್‌'ರ ಐವರು ಮಕ್ಕಳು ಸ್ಪೀಲ್‌ಬರ್ಗ್‌ರೊಂದಿಗೆ ಚಿತ್ರೀಕರಣ ಸ್ಥಳದಲ್ಲಿದ್ದರು, ನಂತರ ಅವರು ತಮ್ಮ ಪತ್ನಿಗೆ "ಸನ್ನಿವೇಶವು ದುರ್ಭರವೆನಿಸಿದ ತೊಂಬತ್ತೆರಡು ದಿನಗಳ ಕಾಲ ಸತತವಾಗಿ ನನ್ನನ್ನು ಸಂಭಾಳಿಸಿದುದಕ್ಕಾಗಿ" ಧನ್ಯವಾದ ಅರ್ಪಿಸಿದರು." ಸ್ಪೀಲ್‌ಬರ್ಗ್‌'ರ ಪೋಷಕರು ಹಾಗೂ ಆತನ [[ಧರ್ಮಬೋಧಕ]] ಅವರನ್ನು ಚಿತ್ರೀಕರಣ ಸ್ಥಳದಲ್ಲಿ ಭೇಟಿ ಮಾಡಿದರು. ಚಿತ್ರೀಕರಣದಲ್ಲಿ ಹಾಸ್ಯದ ಪ್ರಸಕ್ತಿ ಅತಿ ಕಡಿಮೆ ಇದ್ದ ಕಾರಣ [[ರಾಬಿನ್‌ ವಿಲಿಯಂಸ್‌]] ಪ್ರತಿ ಎರಡು ವಾರಕ್ಕೊಮ್ಮೆ ಸ್ಪೀಲ್‌ಬರ್ಗ್‌ರಿಗೆ ಕರೆ ಮಾಡಿ<ref name="mcbride1" />, ನಗೆಹನಿಗಳನ್ನು ಹೇಳಿ ಪ್ರಫುಲ್ಲಿತಗೊಳಿಸುತ್ತಿದ್ದರು.<ref name="inside" /> ಸ್ಪೀಲ್‌ಬರ್ಗ್‌ "[[ರಕ್ತದ ಹಣ]]"ವೆಂದು ಕರೆದು ಇದಕ್ಕೆ ವೇತನವನ್ನು ನಿರಾಕರಿಸಿದ್ದರಲ್ಲದೇ, ಚಿತ್ರವು ವಿಫಲವಾಗುತ್ತದೆ ಎಂದೇ ನಂಬಿದ್ದರು.<ref name="mcbride1" /> ಸ್ಪೀಲ್‌ಬರ್ಗ್‌ ಗತಕಾಲದ ಛಾಯೆ ಮೂಡಿಸಲು ಜರ್ಮನ್‌ ಹಾಗೂ ಪೋಲೆಂಡಿನ ಭಾಷೆಯನ್ನು ದೃಶ್ಯಗಳಲ್ಲಿ ಬಳಸಿ ನಾಟಕೀಯ ಅಂಶಗಳನ್ನು ಪ್ರಾಧಾನ್ಯತೆ ನೀಡಲು ಆಂಗ್ಲ ಭಾಷೆಯನ್ನು ಬಳಸಿದ್ದರು. ನಿರ್ದೇಶಕರು ಚಿತ್ರವನ್ನು ಸಂಪೂರ್ಣವಾಗಿ ಜರ್ಮನ್‌ ಹಾಗೂ ಪೋಲೆಂಡಿನ ಭಾಷೆಯಲ್ಲಿಯೇ ಚಿತ್ರೀಕರಿಸಲು ಆಸಕ್ತಿ ಹೊಂದಿದ್ದರು, ಆದರೆ "ಓದುವಿಕೆಯಲ್ಲಿ ಬೇಕಾದಷ್ಟು ಸ್ವಾತಂತ್ರ್ಯ ವಹಿಸಬಹುದು. ಇದು ವೀಕ್ಷಕರಿಗೆ ಪರದೆಯ ಮೇಲಿಂದ ಬೇರೆಡೆ ಗಮನ ಹರಿಸಲು ಇದೊಂದು ಉತ್ತಮ ನೆಪವಾಗಬಹುದು" ಎಂದು ಹಾಗೆ ಮಾಡದಿರಲು ನಿಶ್ಚಯಿಸಿದರು."<ref name="inside" /> ===ಚಲನಚಿತ್ರಕಲೆ=== ಸ್ಪೀಲ್‌ಬರ್ಗ್‌ ಚಿತ್ರವನ್ನು [[ಕಥಾನಕ]]ದ ಮೂಲಕ ಯೋಜಿಸದೇ [[ಸಾಕ್ಷ್ಯಚಿತ್ರ]]ವಾಗಿ ರೂಪಿಸಲು ನಿರ್ಧರಿಸಿ, ''[[ದ ಟ್ವಿಸ್ಟೆಡ್‌ ಕ್ರಾಸ್‌]]'' (1956)<ref>{{cite video | people = [[Steven Spielberg]] | title = [[The Culture Show]]| medium = TV| publisher = [[BBC Two|BBC2]] |date= 2006-11-04}}</ref> ಹಾಗೂ ''[[ಷೋವಾ]]'' (1985) ಸಾಕ್ಷ್ಯಚಿತ್ರಗಳನ್ನು ಸ್ಫೂರ್ತಿಗೆಂದು ಅಭ್ಯಸಿಸಿದರು. ಚಿತ್ರದ ನಲವತ್ತು ಪ್ರತಿಶತ ಭಾಗವನ್ನು ಕೈಛಾಯಾಗ್ರಾಹಕ/ಕ್ಯಾಮರಾಗಳ ಮೂಲಕ ಚಿತ್ರೀಕರಿಸಲಾಗಿತ್ತಲ್ಲದೇ,<ref>''ಷಿಂಡ್ಲರ್‌'ನ ಪಟ್ಟಿ'' - DVD ಅಳವಡಿಕೆ</ref> $25 ದಶಲಕ್ಷದ ಮಿತವಾದ ಅಂದಾಜುವೆಚ್ಚವೇ ಚಿತ್ರವನ್ನು ವೇಗವಾಗಿ ಎಪ್ಪತ್ತೆರಡು ದಿನಗಳಲ್ಲಿಯೇ ಚಿತ್ರೀಕರಿಸಿದ್ದನ್ನು ಸೂಚಿಸಬಹುದು. ಸ್ಪೀಲ್‌ಬರ್ಗ್‌ "ಇದು ಚಿತ್ರಕ್ಕೆ ಸ್ವಯಂಸ್ಫುರಣೆ, ಮೊನಚನ್ನು ನೀಡಿದ್ದಲ್ಲದೇ ವಿಷಯಕ್ಕೂ ಪೂರಕವಾಗಿತ್ತು" ಎಂದು ಭಾವಿಸಿದ್ದರು." ಸ್ಪೀಲ್‌ಬರ್ಗ್‌ ತಾನು "ಕ್ರೇನ್‌, [[ಸ್ಟೆಡಿಕ್ಯಾಮ್‌]], [[ಝೂಮ್‌ಲೆನ್ಸ್]]‌ಗಳು [ಹಾಗೂ] ಇನ್ನಿತರ ಸುಸಜ್ಜಿತ ಸೌಲಭ್ಯವೆನಿಸಿಕೊಳ್ಳುವ ಎಲ್ಲವನ್ನೂ ತೊರೆದು ಚಿತ್ರೀಕರಿಸಿದೆ." ಎಂದು ಹೇಳಿದರು."<ref name="mcbride3" /> ವಾಣಿಜ್ಯಿಕವಾಗಿ ಯಶಸ್ವಿಯಾಗಲೇಬೇಕೆಂದು ತಾನು ಭಾವಿಸದ ಚಿತ್ರಕ್ಕೆ ಅಗತ್ಯವಾದ ಸಾಧನಗಳನ್ನು ಹೀಗೆ ಮಿತಿಗೊಳಪಡಿಸಿಕೊಳ್ಳುವ ಈ ಶೈಲಿ ಸ್ಪೀಲ್‌ಬರ್ಗ್‌ರಿಗೆ ತಮ್ಮನ್ನು ಓರ್ವ ಕಲಾವಿದನೆಂಬ ಭಾವ ಮೂಡಿಸಿತು.<ref name="facetoface" /> ಇದುವರೆಗೂ ತಾನು [[ಸೆಸಿಲ್‌ B. ಡೆಮಿಲ್ಲೆ]] ಅಥವಾ [[ಡೇವಿಡ್‌ ಲೀನ್]]‌ರಂತಹಾ ನಿರ್ದೇಶಕರ ಪ್ರಭಾವಕ್ಕೆ ಒಳಗಾಗಿದ್ದೆ ಎಂದು ಭಾವಿಸಿದ್ದ ಸ್ಪೀಲ್‌ಬರ್ಗ್‌ರನ್ನು ಇದು ಪರಿಪಕ್ವಗೊಳಿಸಿತು.<ref name="obsession">{{cite news | author = David Ansen | coauthors=Abigail Kuflik | title=Spielberg's obsession | publisher=[[Newsweek]] | date=20 December 1993| volume=122 | number=25 | pages=112–16}}</ref> ಈ ಚಿತ್ರದಲ್ಲಿ, ಅವರ ಚಿತ್ರೀಕರಣದ ಶೈಲಿ ಸಂಪೂರ್ಣ ಅವರದ್ದೇ ಆಗಿತ್ತು. ಅವರು ಹೆಮ್ಮೆಯಿಂದ ಈ ಚಿತ್ರದಲ್ಲಿ [[ಕ್ರೇನ್‌ ಬಳಸಿ ಚಿತ್ರೀಕರಿಸಿದ ದೃಶ್ಯ]]ಗಳೇ ಇಲ್ಲ ಎಂದು ಹೇಳಿಕೊಳ್ಳುತ್ತಾರೆ.<ref name="makinghistory" /> ಚಿತ್ರವನ್ನು ಪ್ರಮುಖವಾಗಿ [[ಕಪ್ಪುಬಿಳುಪು]] ಚಿತ್ರವಾಗಿ ಚಿತ್ರೀಕರಿಸುವ ನಿರ್ಧಾರವು ಚಲನಚಿತ್ರಕಲೆಯ ಸಾಕ್ಷ್ಯಚಿತ್ರ ಶೈಲಿಯಿಂದ ಎರವಲು ಪಡೆದಿದ್ದು, ಇದನ್ನು ಚಲನಚಿತ್ರ ಛಾಯಾಗ್ರಾಹಕ [[ಜಾನುಜ್‌ ಕಾಮಿನ್‌ಸ್ಕಿ]]ಯವರು [[ಜರ್ಮನ್‌ ಅಭಿವ್ಯಕ್ತಿವಾದ]] ಹಾಗೂ [[ಇಟಲಿಯ ನವೀನವಾಸ್ತವವಾದ]]ಗಳಿಗೆ ಹೋಲಿಸಿದ್ದರು.<ref name="mcbride3" /> ಕಾಮಿನ್‌ಸ್ಕಿ "ವೀಕ್ಷಕರು ಈ ಚಿತ್ರವನ್ನು ಯಾವಾಗ ಚಿತ್ರೀಕರಿಸಿದ್ದೆಂದು ಅರಿಯಲಾಗದಂತೆ " ಕಾಲಾತೀತ ಭಾವವನ್ನು ಚಿತ್ರಕ್ಕೆ ನೀಡಲು ಇಚ್ಚಿಸಿದ್ದರು."<ref name="mcbride3">{{cite book | authorlink=Joseph McBride (writer) |first=Joseph|last=McBride | title = Steven Spielberg | publisher = Faber and Faber |date= 1997 | pages = 429–33 | isbn=0-571-19177-0}}</ref> ಸ್ಪೀಲ್‌ಬರ್ಗ್‌ "ಅ[ವಾ]ಸ್ತವಿಕವಾಗಿ ನಾನು ಹತ್ಯಾಕಾಂಡದಲ್ಲಿ ನೋಡಿದ ಪ್ರತಿಯೊಂದು ಅಂಶವನ್ನೂ... ಅವುಗಳಲ್ಲಿ ಬಹಳಷ್ಟು ಕೇವಲ, ಕಪ್ಪು ಹಾಗೂ ಬಿಳಿಯ ಚಿತ್ರಗಳಾಗಿದ್ದವು" ಎಂಬ ಶೈಲಿಯನ್ನು ಅನುಸರಿಸುತ್ತಿದ್ದರು."<ref name="officialsite">{{cite web | title = Behind The Scenes: Production Notes | publisher = Official site | url = http://www.schindlerslist.com/main_loader.html | accessdate = 2007-08-08 | archive-date = 2010-06-07 | archive-url = https://web.archive.org/web/20100607123731/http://www.schindlerslist.com/main_loader.html | url-status = dead }}</ref> ಯೂನಿವರ್ಸಲ್‌ ಅಧ್ಯಕ್ಷ ಟಾಮ್‌ ಪಾಲ್ಲೊಕ್‌ ಸ್ಪೀಲ್‌ಬರ್ಗ್‌ರಿಗೆ ಚಿತ್ರದ ವರ್ಣ VHS ಪ್ರತಿಗಳನ್ನು ಮಾರಲು ಅನುಕೂಲವಾಗುವಂತೆ [[ವರ್ಣ ಋಣಬಿಂಬ]]ದಲ್ಲಿ ಚಿತ್ರೀಕರಿಸಲು ಹೇಳಿದರೂ, ಸ್ಪೀಲ್‌ಬರ್ಗ್‌ರು "ಘಟನೆಗಳನ್ನು ಅಲಂಕರಿಸಲು" ಇಚ್ಛಿಸಲಿಲ್ಲ."<ref name="mcbride3" /> ಕಪ್ಪು ಬಿಳುಪು ಚಿತ್ರವು ವರ್ಣ-ಪರಿಚಿತ ಸಿಬ್ಬಂದಿಗೆ ಸವಾಲೊಡ್ಡಿತು. ನಿರ್ಮಾಣ ವಿನ್ಯಾಸಕ ಅಲನ್‌ ಸ್ಟಾರ್ಸ್ಕಿರವರು, ದೃಶ್ಯದಲ್ಲಿದ್ದ ವ್ಯಕ್ತಿಗಳಿಗಿಂತ ದೃಶ್ಯಸ್ಥಳವನ್ನು ಬೆರೆತುಹೋಗದಂತೆ ಗಾಢ ಅಥವಾ ತಿಳಿಯ ಬಣ್ಣವಾಗುವಂತೆ ಮಾಡಬೇಕಿತ್ತು. ವೇಷಭೂಷಣಗಳು ಚರ್ಮದವರ್ಣ ಅಥವಾ ದೃಶ್ಯದಲ್ಲಿ ಬಳಸಿದ ವರ್ಣಗಳಿಗಿಂತ ಭಿನ್ನವಾಗಿರಬೇಕಾಗಿತ್ತು.<ref name="officialsite" /> ===ಸಂಗೀತ=== {{seealso|Schindler's List (soundtrack)}} [[ಜಾನ್‌ ವಿಲಿಯಂಸ್]]‌ ''ಷಿಂಡ್ಲರ್‌'ನ ಪಟ್ಟಿ'' ಚಿತ್ರದ ಸಂಗೀತ ಸಂಯೋಜನೆ ಮಾಡಿದ್ದರು. ಸಂಯೋಜಕ ಈ ಚಿತ್ರದ ಬಗ್ಗೆ ಕೇಳಿ ವಿಸ್ಮಯಪಟ್ಟರಲ್ಲದೇ, ಇದು ಬಹಳವೇ ಸವಾಲಿನದ್ದಾಗಿದೆ ಎಂದು ಭಾವಿಸಿದ್ದರು. ಸ್ಪೀಲ್‌ಬರ್ಗ್‌ಗೆ, "ಈ ಚಿತ್ರಕ್ಕೆ ನಿಮಗೆ ನನಗಿಂತಲೂ ಉತ್ತಮ ಸಂಯೋಜಕ ಬೇಕಾಗುತ್ತಾರೆ" ಎಂದು ಹೇಳಿದರು." ಸ್ಪೀಲ್‌ಬರ್ಗ್‌ "ನನಗೆ ಗೊತ್ತಿದೆ. ಆದರೆ ಅವರೆಲ್ಲಾ ಮರಣಿಸಿದ್ದಾರೆ!" ಎಂದು ಪ್ರತ್ಯುತ್ತರ ನೀಡಿದರು. ವಿಲಿಯಂಸ್‌ ಪಿಯಾನೊದಲ್ಲಿ ಪ್ರಧಾನ ಸ್ವರಸಂಗತಿಯನ್ನು ನುಡಿಸಿದರು, ಸ್ಪೀಲ್‌ಬರ್ಗ್‌'ರ ಸಲಹೆ ಮೇರೆಗೆ, ಅದೇ ಸಂಗತಿಯನ್ನು ವಯೊಲಿನ್‌ನಲ್ಲಿ ನುಡಿಸಲು [[ಇಟ್ಜ್‌‌ಹಾಕ್‌ ಪರ್ಲ್‌ಮನ್‌]]ರನ್ನು ಗೊತ್ತು ಮಾಡಿದರು. ನಾಝಿಗಳು ಘೆಟ್ಟೋವನ್ನು ನಾಶಪಡಿಸುತ್ತಿರುವ ದೃಶ್ಯದಲ್ಲಿ, "[[ಓಯಿಫ್‌'ನ್‌ ಪ್ರೈಪ್ಟ್‌ಷಾಕ್]]‌ ({{lang-yi|אויפֿן פּריפּעטשיק}})" ಜನಪದ ಗೀತೆಯನ್ನು ಬಾಲಗಾಯಕರ ವೃಂದದಿಂದ ಹಾಡಿಸಲಾಗಿದೆ. ಈ ಗೀತೆಯನ್ನು ಸ್ಪೀಲ್‌ಬರ್ಗ್‌'ರ ಅಜ್ಜಿ ಬೆಕಿ, ಅನೇಕವೇಳೆ ತನ್ನ ಮೊಮ್ಮಕ್ಕಳಿಗೆಂದು ಹಾಡುತ್ತಿದ್ದರು.<ref>{{cite book | author = Susan Goldman Rubin | title = Steven Spielberg | publisher = Harry N. Abrams, Inc. | date= 2001 | pages = 73–74 | isbn = 0-8109-4492-8}}</ref> ಚಿತ್ರದ [[ಕ್ಲಾರಿನೆಟ್‌]] ಏಕಾಂಗಿ ಗೀತೆಗಳನ್ನು [[ಕ್ಲೆಜ್‌ಮರ್]]‌ ವರ್ಚುಸೋ [[ಗಿಯೊರಾ ಫೀಡ್‌ಮನ್‌]]ರು ಧ್ವನಿಮುದ್ರಿಸಿದ್ದರು. ==ಸಂಕೇತಗಳು== ===ಕೆಂಪು ಮೇಲಂಗಿಯ/ಕೋಟಿನ ಹುಡುಗಿ=== [[File:Schindlers list red dress.JPG|thumb|right|ಷಿಂಡ್ಲರ್‌ ಕೆಂಪು ಮೇಲಂಗಿ ಧರಿಸಿದ ಪುಟ್ಟ ಹುಡುಗಿಯೊಬ್ಬಳನ್ನು ನೋಡುತ್ತಾನೆ. ಕಪ್ಪು-ಬಿಳುಪು ದೃಶ್ಯಗಳಲ್ಲಿ ವರ್ಣ ಬಳಕೆಯಾದ ಕೆಲವು ಸಂದರ್ಭಗಳಲ್ಲಿ ಕೆಂಪು ಮೇಲಂಗಿಯು ಒಂದು.]] ಚಿತ್ರವನ್ನು ಪ್ರಧಾನವಾಗಿ [[ಕಪ್ಪುಬಿಳುಪಿನಲ್ಲಿ]] ಚಿತ್ರಿಸಿದಾಗ್ಯೂ, ಮೇಲಂಗಿ ಧರಿಸಿದ ಓರ್ವ ಪುಟ್ಟ ಬಾಲಕಿಯನ್ನು ಪ್ರತ್ಯೇಕಿಸಲು ಕೆಂಪು ವರ್ಣವನ್ನು ಬಳಸಲಾಗಿದೆ. ನಂತರ ಚಿತ್ರದಲ್ಲಿ ಬಾಲಕಿಯನ್ನು ಸತ್ತವರ ಗುಂಪಿನಲ್ಲಿ ನೋಡಲಾಗುತ್ತದೆ, ಅಲ್ಲಿ ಆಕೆಗೆ ಆಗಲೂ ಧರಿಸಿದ ಕೆಂಪು ಮೇಲಂಗಿಯ ಮೂಲಕವೇ ಗುರುತಿಸಲಾಗುತ್ತದೆ. ಇದು ಉದ್ದೇಶಪೂರ್ವಕವಲ್ಲದಿದ್ದರೂ, ಈ ಪಾತ್ರವು [[ಕ್ರಾಕೌ ಘೆಟ್ಟೋ]]ದಲ್ಲಿ ತನ್ನ ಕೆಂಪು ಮೇಲಂಗಿಯಿಂದಲೇ ಗುರುತಿಸಲ್ಪಟ್ಟ [[ರೋಮಾ ಲಿಗೋಕ್ಕಾ]]ಳನ್ನು ಹೋಲುತ್ತದೆ. ಲಿಗೋಕ್ಕಾ, ತನ್ನ ಕಥಾಪಾತ್ರದಂತಲ್ಲದೇ ಹತ್ಯಾಕಾಂಡದಿಂದ ಪಾರಾಗಿದ್ದಳು. ಚಿತ್ರವು ಬಿಡುಗಡೆಯಾದ ನಂತರ, ಆಕೆ ''[[ದ ಗರ್ಲ್ ಇನ್‌ ದ ರೆಡ್‌ ಕೋಟ್‌]]: ಎ ಮೆಮೊಯಿರ್'' ‌ (2002, ಭಾಷಾಂತರಿತ ಪ್ರತಿ) ಎಂಬ ಹೆಸರಿನ ತನ್ನದೇ ಸ್ವಂತ ಕಥೆಯನ್ನು ಬರೆದು ಪ್ರಕಟಿಸಿದಳು.<ref>[https://books.google.com/books?id=GvsNg4qvxSgC ''ದ ರೆಡ್‌ ಕೋಟ್‌ ಗರ್ಲ್‌'' ], ವೀಕ್ಷಿಸಿದ್ದು 15 ಮೇ 2009</ref> ಆದರೆ ದೃಶ್ಯವನ್ನು ಪ್ಲಾಜೌ (ಹಾಗೂ ಇತರೆ ಸಮಾಜಸೇವಕ ಶಿಬಿರಗಳ)ನ ಬದುಕುಳಿದ ವ್ಯಕ್ತಿ ಝೆಲಿಗ್‌ ಬಕ್ಹುಟ್‌ರ ನೆನಪುಗಳ ಮೇಲೆ ಆಧಾರಿತವಾಗಿ ನಿರ್ಮಿಸಲಾಗಿತ್ತು. ಚಿತ್ರವನ್ನು ನಿರ್ಮಿಸುವ ಮುನ್ನ ಸ್ಪೀಲ್‌ಬರ್ಗ್‌ರು ಆತನನ್ನು ಸಂದರ್ಶಿಸಿದಾಗ, ತನ್ನ ಕಣ್ಣಮುಂದೆಯೇ ನಾಝಿ ಅಧಿಕಾರಿಯೊಬ್ಬ ಗುಲಾಬಿ ಮೇಲಂಗಿ ತೊಟ್ಟ ಓರ್ವ ನಾಲ್ಕು ವರ್ಷಕ್ಕಿಂತ ಪುಟ್ಟ ಬಾಲಕಿಗೆ ಗುಂಡಿಕ್ಕಿ ಕೊಂದ ಬಗ್ಗೆ ಬಕ್ಹುಟ್‌ ಹೇಳಿದ್ದರು. [[ದ ಕೊರಿಯರ್‌-ಮೇಲ್]]‌ಗೆ ನೀಡಿದ ಸಂದರ್ಶನದಲ್ಲಿ "ಅದು ನಿಮ್ಮೊಂದಿಗೆ ಎಂದೆಂದಿಗೂ ಉಳಿಯುವಂತಹದು" ಎಂದು ಆತ ಹೇಳುತ್ತಾರೆ". ''[[IGN]]'' ನ ಆಂಡಿ ಪೆಟ್ರಿಜಿಯೋರ ಪ್ರಕಾರ, ಕೆಂಪು ಮೇಲಂಗಿಯ ಹುಡುಗಿಯು ಷಿಂಡ್ಲರ್‌ ಬದಲಾಗಿದ್ದಾನೆಂದು ತೋರಿಸುವ ರೀತಿಯನ್ನು ಸೂಚಿಸುತ್ತದೆ : "ಆಕೆಯನ್ನು ಸುಡಬೇಕಾಗಿರುವ ಕಳೇಬರಗಳ ಗುಪ್ಪೆಯ ಗಾಡಿಯಲ್ಲಿ ಮತ್ತೊಂದು ಹೆಣವಾಗಿಸುವ ಮೂಲಕ ಆಕೆಯ [ಲಿಗೋಕ್ಕಾ'ರ] ಕಥೆಗೆ ಸ್ಪೀಲ್‌ಬರ್ಗ್‌ ತಿರುವನ್ನು ನೀಡಿದ್ದರು. ಷಿಂಡ್ಲರ್‌'ನ ಮುಖದ ಮೇಲಿನ ಭಾವನೆಯ ತಪ್ಪಾಗಿ ಅರ್ಥೈಸಲು ಸಾಧ್ಯವೇ ಇಲ್ಲದಷ್ಟು ಸ್ಪಷ್ಟವಾಗಿತ್ತು. ಕೆಲ ನಿಮಿಷಗಳ ಮುಂಚೆಯಷ್ಟೇ, ತನ್ನ ಕಾರಿನ ಮೇಲೆ ಬೀಳುತ್ತಿದ್ದ ಸುಡುತ್ತಿರುವ ಹೆಣಗಳ ಬೂದಿ ಮತ್ತು ಮಸಿಯನ್ನು ಕೇವಲ ಕಿರಿಕಿರಿಯಂತೆ ಆತ ನೋಡಿರುತ್ತಾನೆ."<ref name="igndvd">{{cite news | author = Andy Patrizio | title = Schindler's List | publisher = [[IGN]] | date = 2004-03-10 | url = http://dvd.ign.com/articles/497/497689p1.html | accessdate = 2007-08-09 | archive-date = 2012-06-27 | archive-url = https://web.archive.org/web/20120627194340/http://dvd.ign.com/articles/497/497689p1.html | url-status = dead }}</ref> ಆಂಡ್ರೆ ಕಾರನ್‌ ಅದನ್ನು ತೋರಿಸುವುದು "ಮುಗ್ಧತೆ, ನಿರೀಕ್ಷೆ ಅಥವಾ ಹತ್ಯಾಕಾಂಡದ ಭಯಾನಕತೆಯಲ್ಲಿ ಬಲಿಯಾದ ಯಹೂದ್ಯರ ಕೆಂಪು ರಕ್ತವನ್ನು ಸೂಚಿಸಲಿಕ್ಕೋ?" ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.<ref name="caron">{{cite news | author = Andre Caron | title = Spielberg's Fiery Lights | publisher = Senses of Cinema | url = http://www.sensesofcinema.com/2003/27/spielberg_symposium_films_and_moments/ | accessdate = 2007-08-09 | archive-date = 2007-08-28 | archive-url = https://web.archive.org/web/20070828181821/http://www.sensesofcinema.com/contents/03/27/spielberg_symposium_films_and_moments.html | url-status = dead }}</ref> ಸ್ಪೀಲ್‌ಬರ್ಗ್‌ ತಾವು ಕೇವಲ ಕಾದಂಬರಿಯನ್ನು ಅನುಸರಿಸಿದ್ದೇನಷ್ಟೇ ಎಂದು ಸ್ವತಃ ವಿವರಿಸಿದ್ದಲ್ಲದೇ, ತಮ್ಮ ವ್ಯಾಖ್ಯಾನವೇನೆಂದರೆ :"ಅಮೇರಿಕಾ, ರಷ್ಯಾ ಹಾಗೂ ಇಂಗ್ಲೆಂಡ್‌ಗಳಿಗೆ ಹೀಗೆ ಹತ್ಯಾಕಾಂಡ ನಡೆಯುತ್ತಿದೆಯೆಂದು ಆಗಲೇ ಗೊತ್ತಿದ್ದೂ ಅದರ ಬಗ್ಗೆ ಏನೂ ಮಾಡಲಿಲ್ಲ. ನಮ್ಮ ಯಾವುದೇ ಸೇನಾಪಡೆಯನ್ನು ಸಾವಿನೆಡೆಗಿನ ನಡೆಯನ್ನು ಎಂದರೆ ದೃಢ ಸಾವಿನೆಡೆಗಿನ ನಡೆಯನ್ನು ನಿಲ್ಲಿಸಲು ನಿಯೋಜಿಸಲಿಲ್ಲ. ಇದೊಂದು ಪ್ರತಿಯೋರ್ವರ ದೇಹದಲ್ಲಿಯೂ ಹರಿಯುವ ಪ್ರಧಾನ ಕೆಂಪು ವರ್ಣದ ರಕ್ತರಂಜಿತ ಕಳಂಕವೇ ಆಗಿದ್ದರೂ, ಯಾರೂ ಇದರ ಬಗ್ಗೆ ಏನೂ ಮಾಡಲಿಲ್ಲ. ಹೀಗಾಗಿಯೇ ನಾನು ಇದರಲ್ಲಿ ಕೆಂಪು ವರ್ಣವನ್ನು ತರಲಿಚ್ಛಿಸಿದ್ದೆ."<ref>{{cite video | people = David Anker (director), [[Steven Spielberg]] | title = Imaginary Witness: Hollywood and the Holocaust | publisher = [[AMC (TV network)|AMC]] | format = TV |date = 2005-04-05}}</ref> ಆ ಪುಟ್ಟ ಹುಡುಗಿಯು ಯಾವುದೇ ಸಂಭಾಷಣೆಯ ಭಾಗವಾಗದಿದ್ದರೂ [[ಅಂತರ್ಜಾಲದ ಚಲನಚಿತ್ರ ದತ್ತಸಂಚಯ]]ದಲ್ಲಿ ಆಕೆಯು "ರೆಡ್‌ ಜಿನಿಯಾ" ಎಂದೇ ಗುರುತಿಸಲ್ಪಟ್ಟಿದ್ದಾಳೆ, ನಂತರ ಕೇವಲ ಒಂದು ಚಿತ್ರದಲ್ಲಿ ಮಾತ್ರವೇ ನಟಿಸಿದ 1989ರ ಮೇ 28ರಂದು, ಕ್ರಾಕೌನಲ್ಲಿ ಜನಿಸಿದ ಒಲಿವಿಯಾ ಡಾಬ್ರೌಸ್ಕಾ ಈ ಪಾತ್ರದಲ್ಲಿ ನಟಿಸಿದ್ದಾಳೆ. ===ಮೇಣದಬತ್ತಿಗಳು=== ಚಿತ್ರವು [[ಷಬ್ಬತ್]]‌ ಆಚರಿಸುತ್ತಿರುವ ಕುಟುಂಬವನ್ನು ತೋರಿಸುವುದರೊಂದಿಗೆ ಆರಂಭವಾಗುತ್ತದೆ. ಸ್ಪೀಲ್‌ಬರ್ಗ್‌ "ಮೇಣದಬತ್ತಿಯನ್ನು ಹಚ್ಚುವುದರಿಂದ ಚಿತ್ರವನ್ನು ಆರಂಭಿಸುವುದು... ಶ್ರೀಮಂತರ ಪುಸ್ತಕದ ಮಗ್ಗಲೂರೆಯಿದ್ದಂತೆ, ಯಹೂದ್ಯ ವಿರೋಧಿ ಮಹಾವಿಪ್ಪತ್ತಿನ ಮುನ್ನದ ಸಾಮಾನ್ಯ ''ಷಾಬ್ಬೆಸ್‌'' ಸೇವೆಯಿಂದ ಚಿತ್ರವನ್ನು ಆರಂಭಿಸಲಾಗಿತ್ತು" ಎಂದರು." ಚಿತ್ರದ ಆರಂಭಿಕ ಕ್ಷಣಗಳಲ್ಲಿ ಬಣ್ಣವು ಮಂಕಾದಂತೆ, [[ಆಷ್‌ವಿಟ್ಜ್‌]]ನಲ್ಲಿ ದೇಹಗಳನ್ನು ಸುಡುತ್ತಿರುವುದನ್ನು ಸಂಕೇತಿಸಲು ಹೊಗೆಯನ್ನು ಬಳಸುವ ದೃಶ್ಯವಾಗಿ ತೆರೆದುಕೊಳ್ಳುತ್ತದೆ. ಕೊನೆಯಲ್ಲಿ ಷಿಂಡ್ಲರ್‌ ತನ್ನ ಕೆಲಸಗಾರರಿಗೆ ಷಬ್ಬತ್‌ ಆಚರಣೆಯನ್ನು ನಡೆಸಲು ಅನುಮತಿ ನೀಡಿದಾಗ ಮಾತ್ರವೇ ಮೇಣದಬತ್ತಿಯ ಬೆಳಕು ತನ್ನ ಬೆಚ್ಚನೆಯ ಭಾವವನ್ನು ಮರುಗಳಿಸುತ್ತದೆ. ಸ್ಪೀಲ್‌ಬರ್ಗ್‌ರ ಪಾಲಿಗೆ ಅವು, "ಬಣ್ಣದ ಮಿಂಚನ್ನು ಹಾಗೂ ನಿರೀಕ್ಷೆಯ ಮಿನುಗನ್ನು" ಮಾತ್ರವೇ ಸೂಚಿಸುತ್ತವೆ."<ref name="makinghistory" /> == ಬಿಡುಗಡೆ == ನ್ಯೂಯಾರ್ಕ್‌, ಲಾಸ್‌ ಏಂಜಲೀಸ್‌, ಹಾಗೂ ಟೊರೆಂಟೋಗಳಲ್ಲಿ ಡಿಸೆಂಬರ್‌ 15, {{fy|1993}}ರಂದು ಬಿಡುಗಡೆಯಾಯಿತು. ಚಿತ್ರವು ಯುನೈಟೆಡ್‌ ಸ್ಟೇಟ್ಸ್‌ನಲ್ಲಿಯೇ $96.1 ದಶಲಕ್ಷಗಳನ್ನು ಬಾಚಿದರೆ, ವಿಶ್ವದಾದ್ಯಂತ $321.2 ದಶಲಕ್ಷಗಳಿಗೂ ಮೀರಿ ಗಳಿಸಿತು.<ref name="IanFreer" /> ಜರ್ಮನಿಯಲ್ಲಿ, 5.8 ದಶಲಕ್ಷಕ್ಕೂ ಹೆಚ್ಚಿನ ಪ್ರವೇಶಚೀಟಿಗಳು ಮಾರಾಟವಾಗಿದ್ದವು.<ref name="IanFreer" /> ಮಾರ್ಚ್ 9, 2004ರಂದು ಚಿತ್ರವನ್ನು [[DVD]]ಯ ರೂಪದಲ್ಲಿ ಬಿಡುಗಡೆ ಮಾಡಲಾಯಿತು. DVDಯು A ಬದಿಯಲ್ಲಿ ಚಿತ್ರ ಆರಂಭವಾಗಿ B ಬದಿಯಲ್ಲಿ ಚಿತ್ರವು ಮುಂದುವರೆಯುವ ರೀತಿಯಲ್ಲಿ, ಹಾಗೂ ವಿಶೇಷ ಸೌಲಭ್ಯಗಳೊಡನೆ [[ಸ್ಟೀವನ್‌ ಸ್ಪೀಲ್‌ಬರ್ಗ್‌]]ರು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಹೊಂದಿರುವ [[DVD-18]] ಮುದ್ರಿಕೆ/ಡಿಸ್ಕ್‌ ಮಾದರಿಯ ಅಗಲಪರದೆಯ ಹಾಗೂ ಪೂರ್ಣಪರದೆಯ ಆವೃತ್ತಿಗಳಲ್ಲಿ ಲಭ್ಯವಿದೆ. ಇದರೊಂದಿಗೆ ಎರಡೂ ಮಾದರಿಗಳಲ್ಲಿ ಜೋಡಿ ಕೊಡುಗೆಯ [[ಮಿತ ಆವೃತ್ತಿ]]ಗಳು ಲಭ್ಯವಿದ್ದವು. ಲೇಸರ್‌ಡಿಸ್ಕ್‌ ಜೋಡಿ ಕೊಡುಗೆಯ ಆವೃತ್ತಿಯು ಕೇವಲ 10,000 ಪ್ರತಿಗಳ ತಯಾರಿಕೆಯೊಂದಿಗೆ ಮಿತಲಭ್ಯತೆ ಆವೃತ್ತಿಗಳಲ್ಲಿ ಒಂದು. ಈ ಮಾಲೆಯು DVDಯೊಂದಿಗೆ, ಚಿತ್ರದ ಸಂಗೀತ, ಮೂಲ ಕಾದಂಬರಿ ಹಾಗೂ ವಿಶೇಷ ಚಿತ್ರಮಾಲಿಕೆಯನ್ನು ಒಳಗೊಂಡಿದೆ.<ref>{{cite web|url=http://www.imdb.com/title/tt0108052/laserdisc|title=Schindler's List (1993) - Laserdisc details|publisher=[[Internet Movie Database]]|accessdate=2009-01-16|archive-date=2009-02-02|archive-url=https://web.archive.org/web/20090202011954/http://www.imdb.com/title/tt0108052/laserdisc|url-status=dead}}</ref> ಲೇಸರ್‌ಡಿಸ್ಕ್‌ ಜೋಡಿಯಂತೆ, DVD ಕೊಡುಗೆ ಮಾಲೆಯು ಚಿತ್ರದ ಅಗಲಪರದೆ ಆವೃತ್ತಿ ಮೂಲ ಕಾದಂಬರಿ ಹಾಗೂ [[CD]]ಯಲ್ಲಿ ಚಿತ್ರದ ಸಂಗೀತ, ಸೆನಿಟೈಪ್‌, ಹಾಗೂ ''ಷಿಂಡ್ಲರ್‌'ಸ್‌ ಲಿಸ್ಟ್‌: ಇಮೇಜಸ್‌ ಆಫ್‌ ದ ಸ್ಟೀವನ್‌ ಸ್ಪೀಲ್‌ಬರ್ಗ್‌ ಫಿಲ್ಮ್‌,'' ಎಂಬ ಶೀರ್ಷಿಕೆಯ ವಿಶೇಷ ಚಿತ್ರಮಾಲಿಕೆಗಳೆಲ್ಲವನ್ನೂ ಹೊಂದಿರುವ [[ಪ್ಲೆಕ್ಸಿಗ್ಲಾಸ್‌]] ಸಂಪುಟದ ರೂಪದಲ್ಲಿದೆ.<ref>{{cite web|url=http://www.filmfreakcentral.net/dvdreviews/schindlerslist.htm|title=Schindler's List - Collector's Gift Set DVD|publisher=Film Freak Central|accessdate=2009-01-16|archive-date=2009-01-29|archive-url=https://web.archive.org/web/20090129133441/http://filmfreakcentral.net/dvdreviews/schindlerslist.htm|url-status=dead}}</ref> ಆ ನಂತರ ಮಾಲೆಯನ್ನು ನಿಲ್ಲಿಸಲಾಗಿದೆ.<ref>{{cite web|url=http://www.amazon.com/exec/obidos/ASIN/B00012QM9K/filmfreakcentral|title=Schindler's List (1993)|publisher=[[Amazon.com]]|accessdate=2009-01-16}}</ref> == ಸ್ವೀಕಾರ == ''ಷಿಂಡ್ಲರ್‌'ನ ಪಟ್ಟಿ'' ಯು ಸ್ಟೀವನ್‌ ಸ್ಪೀಲ್‌ಬರ್ಗ್‌'ರ ವೃತ್ತಿಜೀವನದ ಅತ್ಯುತ್ತಮ ವಿಮರ್ಶೆ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಇದು [[ಅತ್ಯುತ್ತಮ ಚಿತ್ರ]] ಹಾಗೂ [[ಅತ್ಯುತ್ತಮ ನಿರ್ದೇಶಕ]] ಸೇರಿದಂತೆ ಏಳು [[ಆಸ್ಕರ್‌ ಪ್ರಶಸ್ತಿಗಳನ್ನು]] ಗೆದ್ದಿತು. ಲಿಯಾಂ ನೀಸನ್‌ ಹಾಗೂ ರಾಲ್ಫ್‌ ಫಿಯೆನ್ನೆಸ್‌ರನ್ನು ಕ್ರಮವಾಗಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಪೋಷಕನಟ ವರ್ಗಕ್ಕೆ ಸೂಚಿತರಾದರೂ, ಗೆಲ್ಲಲಾಗಲಿಲ್ಲ.<ref>{{cite web | title = Schindler's List - Awards and Nominations | publisher = [[Yahoo! Movies]] | url = https://movies.yahoo.com/movie/1800205324/awards | accessdate = 2007-08-08 | archive-date = 2007-07-10 | archive-url = https://web.archive.org/web/20070710064328/http://movies.yahoo.com/movie/1800205324/awards | url-status = dead }}</ref> [[ಬ್ರಿಟಿಷ್‌ ಅಕಾಡೆಮಿ]] ಪ್ರಶಸ್ತಿಗಳಲ್ಲಿ ಚಿತ್ರವು ಅತ್ಯುತ್ತಮ ಚಿತ್ರ, ನಿರ್ದೇಶನದ [[ಡೇವಿಡ್‌ ಲೀನ್‌]] ಪ್ರಶಸ್ತಿ, ಅತ್ಯುತ್ತಮ ಪೋಷಕ ನಟ (ರಾಲ್ಫ್‌ ಫಿಯೆನ್ನೆಸ್‌ ), ಛಾಯಾಗ್ರಹಣ, ಸಂಪಾದನೆ ಹಾಗೂ ಸಂಗೀತಗಳ ವರ್ಗಗಳಲ್ಲಿ ಆಯ್ಕೆಯಾಯಿತು.<ref name="IanFreer" /> ''ಷಿಂಡ್ಲರ್‌'ನ ಪಟ್ಟಿ'' ಚಿತ್ರವು ಅತ್ಯುತ್ತಮ ಚಲನಚಿತ್ರ (ರೂಪಕ/ಅಭಿನಯ), ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಚಿತ್ರಕಥೆಗಳಿಗೆ [[ಗೋಲ್ಡನ್‌ ಗ್ಲೋಬ್ಸ್‌]] ಪ್ರಶಸ್ತಿಯಲ್ಲದೇ, [[ಗ್ರಾಮ್ಮಿ]] ಪ್ರಶಸ್ತಿಯನ್ನು ಚಿತ್ರದ ಸಂಗೀತಕ್ಕಾಗಿ [[ಜಾನ್‌ ವಿಲಿಯಂಸ್‌]]ರಿಗೆ ನೀಡಲಾಯಿತು.<ref name="IanFreer" /> ''ಷಿಂಡ್ಲರ್‌'ನ ಪಟ್ಟಿ'' ಚಿತ್ರವನ್ನು ''[[ದ ನ್ಯೂಯಾರ್ಕ್‌ ರಿವ್ಯೂ ಆಫ್‌ ಬುಕ್ಸ್]]'' ‌ಗೆಂದು ವಿಮರ್ಶಿಸುತ್ತಾ, ಶ್ರೇಷ್ಠ ಸಾಂಸ್ಕೃತಿಕ ವಿಮರ್ಶಕ [[ಜಾನ್‌ ಗ್ರಾಸ್]]‌ರು, : “ಡಿಸ್ನಿ ಸಂಸ್ಥೆಯು ಹತ್ಯಾಕಾಂಡದ ಬಗೆಗೆ ಒಂದು ಚಿತ್ರ ನಿರ್ಮಿಸಲು ಯೋಜಿಸಿದೆಯೆಂದು ಘೋಷಿಸಿದರೆ... ಸ್ಪೀಲ್‌ಬರ್ಗ್‌’ರ ಇದುವರೆಗಿನ ಚಿತ್ರಗಳು ಸಾಮಾನ್ಯವಾಗಿ ರಮ್ಯಕಥೆಗಳು ಇಲ್ಲವೇ ಸಾಹಸ ಕಥೆಗಳು ಇಲ್ಲವೇ ಅವೆರಡರ ಮಿಶ್ರಣವಾಗಿದ್ದವು. ಆದ್ದರಿಂದ ನಾನು ಈ ಚಿತ್ರವನ್ನು ಅಳುಕಿಲ್ಲದೇ ನೋಡಿದೆನೆಂದು ಸೋಗು ಹಾಕಲಾರೆ. ನನ್ನ ಎಲ್ಲಾ ಆತಂಕಗಳು ಸಾರಾಸಗಟಾಗಿ ತಪ್ಪಾದವು. ಸ್ಪೀಲ್‌ಬರ್ಗ್‌ ತಮ್ಮ ವಿಷಯವಸ್ತುವಿನ ಮೇಲಿನ ಹಿಡಿತದಲ್ಲಿ ದೃಢ ನೈತಿಕತೆಯ ಹಾಗೂ ಭಾವನಾತ್ಮಕ ಹಿಡಿತವನ್ನು ಹೊಂದಿದ್ದಾರೆ. ಈ ಚಿತ್ರವು ಒಂದು ಅಸಾಧಾರಣ ಸಾಧನೆಯಾಗಿದೆ” ಎಂದು ಬರೆದಿದ್ದರು.”<ref name="nybooks.com">ಜಾನ್‌ ಗ್ರಾಸ್‌, “ಹಾಲಿವುಡ್‌ ಅಂಡ್‌ ದ ಹೋಲೋಕಾಸ್ಟ್‌", ''ದ ನ್ಯೂಯಾರ್ಕ್‌ ರಿವ್ಯೂ ಆಫ್‌ ಬುಕ್ಸ್'', Feb. 3, 1994 [http://www.nybooks.com/articles/article-preview?article_id=2334 ]</ref> “ತನ್ನೆಲ್ಲ ಧೀಮಂತಿಕೆಯಲ್ಲಿ ಕೂಡಾ, ''ಷಿಂಡ್ಲರ್‌’ನ ಪಟ್ಟಿ'' ಚಿತ್ರವು ''ಷೋವಾ'' ಅಥವಾ ಅಲೈನ್‌ ರೆಸ್ನೈಸ್‌'ರ ''ನೈಟ್‌ ಅಂಡ್‌‌ ಫಾಗ್'' ‌ಗಳಂತಹಾ ನಿಜವಾದ ಸಾಕ್ಷ್ಯಚಿತ್ರಗಳ ಜಡ್ಡುಗಟ್ಟಿದ ಸತ್ಯತೆಯೊಂದಿಗೆ ಸರಿದೂಗಲಾಗದು, ಆದರೆ ಜನಪ್ರಿಯ ಸಂಸ್ಕೃತಿಗೆ ಕೊಡುಗೆಯಾಗಿ ಇದು ಒಳ್ಳೆಯದನ್ನಷ್ಟೇ ಮಾಡಬಲ್ಲದು. ಹತ್ಯಾಕಾಂಡ ನಿರಾಕರಣೆಯು ಭವಿಷ್ಯದ ಸಮಸ್ಯೆಯಾಗಬಹುದು ಅಥವಾ ಆಗದೇ ಇರಬಹುದು, ಆದರೆ ಹತ್ಯಾಕಾಂಡದ ಮೌಢ್ಯ, ಹತ್ಯಾಕಾಂಡವನ್ನು ಮರೆಯುವಿಕೆ, ಹಾಗೂ ಹತ್ಯಾಕಾಂಡದ ಬಗ್ಗೆ ಉಪೇಕ್ಷೆಗಳು ಖಂಡಿತಾ ಸಮಸ್ಯೆಯಾಗಬಲ್ಲವು ಹಾಗೂ ''ಷಿಂಡ್ಲರ್‌’ನ ಪಟ್ಟಿ'' ಚಿತ್ರವು ಒಂದೇ ಕೃತಿಯು ಅದನ್ನು ಹೋಗಲಾಡಿಸಲು ಏನು ಮಾಡಬಹುದೋ ಅದೆಲ್ಲವನ್ನೂ ಮಾಡಿದೆ” ಎಂದು ಮುಂದುವರೆಸಿ ಹೇಳಿದರು.”<ref name="nybooks.com" /> ಚಿತ್ರವು ತನ್ನದೇ ಆದ ಲೋಪಗಳನ್ನೂ ಹೊಂದಿತ್ತು. ರಾಬರ್ಟ್‌ ಫಿಲಿಪ್‌ ಕಾಲ್ಕರ್‌, ತಮ್ಮ ''ಎ ಸಿನೆಮಾ ಆಫ್‌ ಲೋನ್ಲಿನೆಸ್'' ‌ನಲ್ಲಿ, ಗಾತ್‌ನ ಪಾತ್ರದ ಬಿಂಬಿಸುವಿಕೆಯನ್ನು "ವೈವಿಧ್ಯತೆಯಿಲ್ಲದ ವಿಪರೀತ ಕ್ರೂರ. ಆತನೊಬ್ಬ ವಿಕ್ಷಿಪ್ತ ವ್ಯಕ್ತಿ, ಅಲ್ಲದೇ ನಾಝಿತತ್ವ ಹಾಗೂ ಅದರ ಅನುಯಾಯಿಗಳನ್ನು ತೊಲಗಿಸಲು ವಿಕ್ಷಿಪ್ತತೆ ತೀರಾ ಸುಲಭವಾದ ಮಾರ್ಗವಾದಂತಿದೆ. [...] ಸೈದ್ಧಾಂತಿಕ ಅಂಶಗಳನ್ನು ಎಷ್ಟರಮಟ್ಟಿಗೆ ವಿಕೃತಗೊಳಿಸಬಲ್ಲವೆಂದರೆ ಪ್ರಭಾವ, ಅಧಿಕಾರಗಳ ಕನಸು ಹಾಗೂ ಕಲ್ಪಿತ ದ್ವೇಷ ಮತ್ತು ಅಗತ್ಯದ ಗಾಢನಂಬಿಕೆಗಳು, ಸಾಂಸ್ಕೃತಿಕ ಜನರಲ್ಲಿ ದುಷ್ಪ್ರಭಾವಕ್ಕೊಳಗಾದ ಇತರರನ್ನು ಕೊಲ್ಲುವಂತಹಾ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ. ಖಂಡಿತಾ ವಿಕ್ಷಿಪ್ತ ಜರ್ಮನ್ನರಿದ್ದರು, ಆದರೆ; ನಾಝಿತತ್ವವನ್ನು ಕೇವಲ ವಿಕ್ಷಿಪ್ತತೆಗೆ ಇಳಿಸುವುದು ತಪ್ಪಾಗುತ್ತದೆ. ''ಷಿಂಡ್ಲರ್‌'ನ ಪಟ್ಟಿ'' ಯಲ್ಲಿ ಕೊಲ್ಲುವ ಚಿತ್ತೋನ್ಮಾದಕ್ಕೊಳಗಾದ ಜರ್ಮನ್‌ ಅಧಿಕಾರಿಗಳ ದೃಶ್ಯವಿದೆ, ಬಹುಶಃ, ಅವು ಗೋತ್‌ನ ನಿಷ್ಕರುಣೆಯ ಕೊಲೆಗಡುಕತನಕ್ಕಿಂತ ಹೆಚ್ಚು ನಿಖರತೆ ಹೊಂದಿವೆ, ಆದರೆ ಇದರೊಂದಿಗೆ ನಾಝಿಗಳನ್ನು ಸುಸಜ್ಜಿತ ದರೋಡೆಕೋರರೆಂದು ಹಳೆಯ ಹಾಲಿವುಡ್‌ನಂತೆ ಬಿಂಬಿಸಲಾಗಿದೆ" ಎಂದು ಪ್ರಶ್ನಿಸಿದ್ದಾರೆ."<ref>ರಾಬರ್ಟ್‌ ಫಿಲಿಪ್‌ ಕಾಲ್ಕರ್‌. ''ಎ ಸಿನೆಮಾ ಆಫ್‌ ಲೋನ್ಲಿನೆಸ್‌ : ಪೆನ್ನ್‌‌, ಸ್ಟೋನ್‌, ಕುಬ್ರಿಕ್‌, ಸ್ಕಾರ್ಸೆಸೆ, ಸ್ಪೀಲ್‌ಬರ್ಗ್‌, ಅಲ್ಟ್‌ಮನ್‌. '' ಮೂರನೇ ಆವೃತ್ತಿ. p. 320.</ref> ಚಿತ್ರ ನಿರ್ದೇಶಕ [[ಟೆರ್ರಿ ಗಿಲಿಯಂ]]ರು ಷಿಂಡ್ಲರ್‌'ನ ಪಟ್ಟಿ ಚಿತ್ರವನ್ನು ಟೀಕಿಸುತ್ತಾ, : "ಷಿಂಡ್ಲರ್‌'ನ ಪಟ್ಟಿ ಚಿತ್ರವು ಯಶಸ್ಸಿನ ಬಗೆಗಿದೆ, ಹತ್ಯಾಕಾಂಡವು ವಿಫಲತೆಯದಾಗಿತ್ತು" ಎಂದು [[ಸ್ಟಾನ್ಲೆ ಕುಬ್ರಿಕ್]]‌ನಿಂದ ಹೇಳಿಕೆಯೊಂದನ್ನು ಉದ್ಧರಿಸಿ ತಮ್ಮ ಚಿತ್ರದೆಡೆಗಿನ ಅಸಂತೋಷವನ್ನು ತೋರಿಸಿಕೊಂಡರು."<ref>{{cite web | title = Terry Gilliam criticizes Spielberg and Schindler's List | author = Terry Gilliam | url = https://www.youtube.com/watch?v=CAKS3rdYTpI}}</ref> [[ಹಂಗೆರಿಯ ಯಹೂದ್ಯ]] ಹತ್ಯಾಕಾಂಡದ ಓರ್ವ ಬದುಕುಳಿದ ಲೇಖಕ [[ಇಮ್ರೆ ಕೆರ್ಟೆಸ್ಜ್]]‌ ''ಷಿಂಡ್ಲರ್‌'ನ ಪಟ್ಟಿ'' ಚಿತ್ರದಲ್ಲಿ ಹತ್ಯಾಕಾಂಡದ ಅನುಭವವನ್ನು ಹುಸಿಯೆಂಬಂತೆ ಹಾಗೂ ಅದನ್ನು ಮನುಷ್ಯ ಸ್ವಭಾವಕ್ಕೆ ಹೊರತಾದುದು ಹಾಗೂ ಮತ್ತೆಂದೂ ಆಗಲಾರದು ಎಂಬಂತೆ ಚಿತ್ರಿಸಿರುವುದಕ್ಕೆ ಸ್ಪೀಲ್‌ಬರ್ಗ್‌ರನ್ನು ಟೀಕಿಸಿದ್ದಾರೆ. ಅವರು ಚಿತ್ರವನ್ನೇ ನಿರಾಕರಿಸಿ, ಹೀಗೆ ಹೇಳಿದರು "ಯುದ್ಧಕ್ಕೆ ಮುಂಚೆ ಹುಟ್ಟಿಯೂ ಇರದ ಅಮೇರಿಕಾದ ಸ್ಪೀಲ್‌ಬರ್ಗ್‌, [[ನಾಝಿ]] ಸೆರೆಶಿಬಿರದ ನಿಖರ ವಸ್ತುಸ್ಥಿತಿಯ ಬಗ್ಗೆ ಕಲ್ಪನೆ ಹೊಂದಿಲ್ಲ ಹಾಗೂ ಹೊಂದಲು ಸಾಧ್ಯವೂ ಇಲ್ಲ ಎಂಬುದು ಸುಸ್ಪಷ್ಟ... ನಮ್ಮದೇ ಸ್ವಂತ ವಿರೂಪಗೊಂಡ ಜೀವನ ಪದ್ಧತಿ (ಖಾಸಗಿ ವಲಯ ಅಥವಾ "ನಾಗರೀಕತೆಯ" ಮಟ್ಟದ ಬಗ್ಗೆಯಂತಹಾ) ಹಾಗೂ ಹತ್ಯಾಕಾಂಡದ ಸಾಧ್ಯತೆಯ ಬಗೆಗಿನ ಸಂಘಟಿತ ನಂಟನ್ನು ಅರ್ಥಮಾಡಿಕೊಳ್ಳದ ಅಥವಾ ಅರ್ಥಮಾಡಿಕೊಳ್ಳಲಿಚ್ಛಿಸದ ಹತ್ಯಾಕಾಂಡದ ನಿರೂಪಣೆಯನ್ನು ಧಳಕುಬಳುಕಿನದ್ದು ಎಂದೇ ಪರಿಗಣಿಸುತ್ತೇನೆ."<ref>{{cite web | title = Holocaust Reflections | url = http://www.english.illinois.edu/maps/holocaust/reflections.htm | access-date = 2010-03-22 | archive-date = 2013-08-07 | archive-url = https://web.archive.org/web/20130807182615/http://www.english.illinois.edu/maps/holocaust/reflections.htm | url-status = dead }}</ref> 2004ರಲ್ಲಿ, [[ಲೈಬ್ರೆರಿ ಆಫ್‌ ಕಾಂಗ್ರೆಸ್‌]] ಸಂಸ್ಥೆಯು ಚಿತ್ರವನ್ನು "ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದುದು" ಎಂದು ಪರಿಗಣಿಸಿ [[ನ್ಯಾಷನಲ್‌ ಫಿಲ್ಮ್‌ ರೆಜಿಸ್ಟ್ರಿ]] ಸಂಸ್ಥೆಯಲ್ಲಿ ಕಾಪಿಡಲು ಆಯ್ಕೆ ಮಾಡಿತು.<ref>{{cite web | title = National Film Registry, List of Films 2004 | publisher = [[National Film Registry]] | url = http://www.decentfilms.com/sections/articles/vaticanfilmlist.html | accessdate=2007-10-28}}</ref> ''ಷಿಂಡ್ಲರ್‌'ನ ಪಟ್ಟಿ'' ಚಿತ್ರವು, ''[[ಟೈಮ್‌ ಔಟ್]]'' ‌ ಪತ್ರಿಕೆಯ 1995ರಲ್ಲಿ ನಡೆಸಿದ ಶತಮಾನದ 100 ಅತ್ಯುನ್ನತ ಚಿತ್ರಗಳ [[ಜನಮತಗಣನೆ]], [[ರೋಜರ್‌ ಎಬರ್ಟ್‌]]'ರ "ಶ್ರೇಷ್ಠ ಚಿತ್ರಗಳು"' ಸರಣಿ, ಹಾಗೂ [[ಲಿಯೋನಾರ್ಡ್‌ ಮಾಲ್ಟಿನ್]]‌' "ಶತಮಾನದ 100 ನೋಡಲೇಬೇಕಾದ ಚಿತ್ರಗಳು" ಹಾಗೂ ''ಟೈಮ್‌'' ಪತ್ರಿಕೆಯ ಅತ್ಯುನ್ನತ ನೂರು ಚಿತ್ರಗಳಲ್ಲೊಂದಾಗಿ ವಿಮರ್ಶಕರಾದ [[ರಿಚರ್ಡ್‌ ಕಾರ್ಲಿಸ್]]‌ ಹಾಗೂ [[ರಿಚರ್ಡ್‌ ಷಿಕೆಲ್]]‌ರಿಂದ ಆಯ್ಕೆಯಾಗಿದ್ದೂ ಸೇರಿದಂತೆ ಅನೇಕ ಇತರ "ಅತ್ಯುತ್ತಮಗಳ" ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ, ದ [[ವ್ಯಾಟಿಕನ್]]‌ ಪತ್ರಿಕೆಯು ''ಷಿಂಡ್ಲರ್‌'ನ ಪಟ್ಟಿ'' ಯನ್ನು ಇದುವರೆಗೂ ಮಾಡಿದ ಶ್ರೇಷ್ಟ 45 ಚಿತ್ರಗಳಲ್ಲೊಂದಾಗಿ ಹೆಸರಿಸಿದೆ.<ref>{{cite web | title = The Vatican Film List — Ten Years Later | publisher = [[Decent Films]] | url = http://www.decentfilms.com/sections/articles/vaticanfilmlist.html | accessdate=2007-10-28}}</ref> ಜರ್ಮನ್‌ ಚಲನಚಿತ್ರಪತ್ರಿಕೆ ''[[ಸಿನಮಾ|ಸಿನೆಮಾ]]'' ದ ಓದುಗರು ''ಷಿಂಡ್ಲರ್‌'ನ ಪಟ್ಟಿ'' ಚಿತ್ರಕ್ಕೆ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ #1ನೇ ಸ್ಥಾನಕ್ಕೆ 2000ರಲ್ಲಿ ಮತ ಹಾಕಿದ್ದರು.<ref>Cinema.de [http://www.cinema.de/news/specials/m/magicmoments?object_id=434&amp;artobj_id=1447 ''100 Magische Filmmomente: Die besten Filme aller Zeiten'' ]</ref> 2002ರಲ್ಲಿ [[ಚಾನಲ್‌ 4]]ರ ಜನಮತಗಣನೆಯಲ್ಲಿ ಷಿಂಡ್ಲರ್‌'ನ ಪಟ್ಟಿ ಚಿತ್ರವು ಸಾರ್ವಕಾಲಿಕ ಚಿತ್ರಗಳಲ್ಲಿ ಒಂಬತ್ತನೇ ಸ್ಥಾನ ನೀಡಿದರೆ,<ref>{{cite web | title = 100 Greatest Films | publisher = [[Channel 4]] | date = 2008-04-08 | url = http://www.channel4.com/film/newsfeatures/microsites/G/greatest/results/zxyzres_01.html | accessdate=2008-04-08}}</ref> 2005ರ ಯುದ್ಧಚಿತ್ರಗಳ ಜನಮತಗಣನೆಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು.<ref>{{cite web | title = 100 Greatest War Films | publisher = [[Channel 4]] | url = http://www.channel4.com/film/newsfeatures/microsites/W/greatest_warfilms/results/5-1.html | accessdate=2008-04-08}}</ref> ಚಿತ್ರದ ಯಶಸ್ಸಿನ ನಂತರ, ಸ್ಪೀಲ್‌ಬರ್ಗ್‌ ಹತ್ಯಾಕಾಂಡದ ಸಾಧ್ಯವಾದಷ್ಟು ಬದುಕುಳಿದವರ ಕಥೆಯನ್ನು ರಕ್ಷಿಸಲು ಅದನ್ನು ಚಿತ್ರೀಕರಿಸಿದ ಸಾಕ್ಷ್ಯಗಳ ಸಂಗ್ರಹಕ್ಕೆ ಅನುವು ಮಾಡುವ ಉದ್ದೇಶದ [[ಸರ್ವೈವರ್ಸ್‌ ಆಫ್‌ ದ ಷೋವಾ ವಿಷುಯಲ್‌ ಹಿಸ್ಟರಿ ಫೌಂಡೇಶನ್‌]] ಎಂಬ [[ಲಾಭರಹಿತ]] ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಈಗಲೂ ಆ ಯೋಜನೆಗೆ ಧನಸಹಾಯ ನೀಡುತ್ತಿದ್ದಾರೆ.<ref name="IanFreer" /> ಸ್ಪೀಲ್‌ಬರ್ಗ್‌ ಚಿತ್ರದಿಂದ ಗಳಿಸಿದ ಹಣವನ್ನು ''ದ ಲಾಸ್ಟ್‌ ಚಿಲ್ಡ್ರನ್‌ ಆಫ್‌ ಬರ್ಲಿನ್‌'' (1996), ''ಆನ್ನೆ ಫ್ರಾಂಕ್‌ ರಿಮೆಂಬರ್‌ಡ್'' ‌ (1995), ಹಾಗೂ ''[[ದ ಲಾಸ್ಟ್‌ ಡೇಸ್]]'' ‌ (1998)ಗಳೂ ಸೇರಿದಂತೆ ಅನೇಕ ಸಂಬಂಧಿತ [[ಸಾಕ್ಷ್ಯಚಿತ್ರಗಳಿಗೆ]] ಧನಸಹಾಯ ನೀಡಲು ಬಳಸಿದರು.<ref name="IanFreer">{{cite book | authorlink=Ian Freer|first=Ian|last=Freer | title = The Complete Steven Spielberg | publisher = Virgin Books |date= 2001 | pages = 220–237 | isbn=0-7535-0556-8}}</ref> == ಅಕಾಡೆಮಿ ಪ್ರಶಸ್ತಿಗಳು == {| border="1" cellpadding="2" cellspacing="0" bgcolor="#000000" | bgcolor="#75B5F6"| '''ಪ್ರಶಸ್ತಿ''' | bgcolor="#75B5F6"| '''ವ್ಯಕ್ತಿ''' |- | colspan="3" bgcolor="#F2D5A6"| '''ನೀಡಿದ ಪ್ರಶಸ್ತಿ:''' |- | bgcolor="#ffffff"| [[ಅತ್ಯುತ್ತಮ ಚಿತ್ರ]] | bgcolor="#ffffff"| [[ಸ್ಟೀವನ್‌ ಸ್ಪೀಲ್‌ಬರ್ಗ್‌]]<br>[[ಗೆರಾಲ್ಡ್‌ R. ಮೊಲೆನ್‌]]<br>[[ಬ್ರಾಂಕೊ ಲುಸ್ಟಿಗ್‌]] |- | bgcolor="#ffffff"| [[ಅತ್ಯುತ್ತಮ ನಿರ್ದೇಶಕ]] | bgcolor="#ffffff"| [[ಸ್ಟೀವನ್‌ ಸ್ಪೀಲ್‌ಬರ್ಗ್‌]] |- | bgcolor="#ffffff"| [[ಅತ್ಯುತ್ತಮ ಅಳವಡಿತ ಚಿತ್ರಕಥೆ]] | bgcolor="#ffffff"| [[ಸ್ಟೀವನ್‌ ಝೈಲಿಯನ್‌]] |- | bgcolor="#ffffff"| [[ಅತ್ಯುತ್ತಮ ಛಾಯಾಗ್ರಾಹಕ]] | bgcolor="#ffffff"| [[ಜಾನುಜ್‌ ಕಾಮಿನ್‌ಸ್ಕಿ]] |- | bgcolor="#ffffff"| [[ಅತ್ಯುತ್ತಮ ಕಲಾ ನಿರ್ದೇಶನ]] | bgcolor="#ffffff"| [[ಈವಾ ಬ್ರಾವ್ನ್‌‌]]<br>[[ಅಲನ್‌ ಸ್ಟಾರ್ಸ್ಕಿ]] |- | bgcolor="#ffffff"| [[ಅತ್ಯುತ್ತಮ ಚಿತ್ರ ಸಂಪಾದನೆ]] | bgcolor="#ffffff"| [[ಮೈಕೆಲ್‌ ಕಾಹ್ನ್‌]] |- | bgcolor="#ffffff"| [[ಅತ್ಯುತ್ತಮ ಮೂಲ ಸಂಗೀತಕ್ಕೆ ಅಕಾಡೆಮಿ ಪ್ರಶಸ್ತಿ]] | bgcolor="#ffffff"| [[ಜಾನ್‌ ವಿಲಿಯಂಸ್‌]] |- | colspan="3" bgcolor="#F2D5A6"| '''ನಾಮನಿರ್ದೇಶನಗಳು''' |- | bgcolor="#ffffff"| [[ಅತ್ಯುತ್ತಮ ನಟ]] | bgcolor="#ffffff"| [[ಲಿಯಾಂ ನೀಸನ್‌]] |- | bgcolor="#ffffff"| [[ಅತ್ಯುತ್ತಮ ಪೋಷಕ ನಟ]] | bgcolor="#ffffff"| [[ರಾಲ್ಫ್‌ ಫಿಯೆನ್ನೆಸ್‌ ]] |- | bgcolor="#ffffff"| [[ಅತ್ಯುತ್ತಮ ಪೋಷಾಕು ವಿನ್ಯಾಸ]] | bgcolor="#ffffff"| [[ಅನ್ನಾ ಬಿಯೆಡ್ರ್ಜಿಕ್ಕಾ ಷೆಪ್ಪರ್ಡ್‌]] |- | bgcolor="#ffffff"| [[ಅತ್ಯುತ್ತಮ ಧ್ವನಿ]] | bgcolor="#ffffff"| [[ಆಂಡಿ ನೆಲ್ಸನ್‌]]<br>[[ಸ್ಟೀವ್‌ ಪೆಡರ್‌ಸನ್‌]]<br>[[ಸ್ಕಾಟ್‌ ಮಿಲ್ಲನ್‌]]<br>[[ರಾನ್‌ ಜಡ್ಕಿನ್ಸ್‌]] |- | bgcolor="#ffffff"| [[ಅತ್ಯುತ್ತಮ ಮೇಕಪ್‌]] | bgcolor="#ffffff"| [[ಕ್ರಿಸ್ಟಿನಾ ಸ್ಮಿತ್‌]]<br>[[ಮ್ಯಾಥ್ಯೂ ಮುಂಗಲ್‌]]<br>[[ಜೂಡಿ ಅಲೆಕ್ಸಾಂಡರ್‌ ಕಾರಿ]] |} [[ಅಮೇರಿಕನ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌]] ಮನ್ನಣೆ ಪಡೆದವು: *1998ರ [[AFI'ನ 100 ವರ್ಷಗಳು...]] [[100 ಚಿತ್ರಗಳು]] #9<ref>{{cite news | last = Hoberman | first = J | coauthors = | title = Still a Contender | work = | pages = | language = | publisher = [[The Village Voice]] | date = October 26, 2004 | url = http://www.villagevoice.com/2004-10-26/film/still-a-contender/ | accessdate = February 21, 2009 | archive-date = ಜನವರಿ 12, 2015 | archive-url = https://web.archive.org/web/20150112063424/http://www.villagevoice.com/2004-10-26/film/still-a-contender/ | url-status = dead }}</ref> *2003ರ [[AFI'ನ 100 ವರ್ಷಗಳು... ]][[100 ನಾಯಕರು ಹಾಗೂ ಖಳನಾಯಕರು]]: **[[ಆಸ್ಕರ್‌ ಷಿಂಡ್ಲರ್‌]], ನಾಯಕ #13 **[[ಅಮನ್‌ ಗಾತ್‌]], ಖಳನಾಯಕ #15 *2006ರ [[AFI'ನ 100 ವರ್ಷಗಳು... ]][[100 ಉಲ್ಲಾಸಗಳು]] #3 *2007ರ [[AFI'ನ 100 ವರ್ಷಗಳು... ]][[100 ಚಿತ್ರಗಳು (10ನೇ ವಾರ್ಷಿಕ ಆವೃತ್ತಿ)]] #8 *2008ರ [[AFI'ನ 10 ಅತ್ಯುತ್ತಮ 10]] #3 [[ಮಹಾಕಾವ್ಯ ಚಿತ್ರ]] == ವಿವಾದಗಳು == ಝೆಕ್‌ ಚಿತ್ರನಿರ್ಮಾಪಕ [[ಜುರಾಜ್‌ ಹರ್ಜ್]]‌ರು, ಮಹಿಳೆಯರು ಜಲಸಿಂಪಡಕವನ್ನು ಅನಿಲ ಕಕ್ಷೆಯೆಂದು ಗೊಂದಲಗೊಳ್ಳುವ ದೃಶ್ಯದ ಪ್ರತಿ ಫಲಕವನ್ನೂ ತಮ್ಮ ''ಝಸ್ತಿಹ್ಲಾ ಮಿ ನಾಕ್‌'' (1986) ಎಂಬ ಚಿತ್ರದಿಂದ ನಕಲು ಮಾಡಲಾಗಿದೆ ಎಂದು ವಾದಿಸಿದ್ದಾರೆ. ಹರ್ಜ್‌ ತಾನು ಈ ಬಗ್ಗೆ ದಾವೆ ಹೂಡಬೇಕೆಂದಿದ್ದೆ, ಆದರೆ ಅದಕ್ಕೆ ಬೇಕಾದ ಹಣವನ್ನು ಹೊಂದಿಸಲಾಗದಿದ್ದುದರಿಂದ ಕೈಬಿಡಬೇಕಾಯಿತು ಎಂದು ಹೇಳಿದ್ದಾರೆ.<ref>{{cite news | author = Ivana Kosulicova | title = Drowning the bad times | publisher = Kinoeye | date = 2002-01-07 | url = http://www.kinoeye.org/02/01/kosulicova01.php | accessdate=2007-08-08}}</ref> 1997ರಲ್ಲಿ ಅಮೇರಿಕಾದಲ್ಲಿನ ಚಿತ್ರದ ಕಿರುತೆರೆ ಪ್ರದರ್ಶನದಲ್ಲಿ, ಸ್ಪೀಲ್‌ಬರ್ಗ್‌'ರ ಒತ್ತಾಯದ ಮೇರೆಗೆ ಸಂಪಾದನೆಯಿಲ್ಲದೇ ಹಾಗೂ ಲೈಂಗಿಕ ದೃಶ್ಯಗಳ ಎಲ್ಲಾ "ತುಯ್ತಗಳನ್ನು" ತೆಗೆದುಹಾಕಿ ಲಘುವಾಗಿ ಸಂಪಾದಿಸಿದ್ದರೂ ಬಹುಮಟ್ಟಿಗೆ ಪರಾಮರ್ಶನೆಯಿಲ್ಲದೆ ಪ್ರಸಾರ ಮಾಡಲಾಗಿತ್ತು. ಸ್ಪೀಲ್‌ಬರ್ಗ್‌ರು ತಾವೇ ಸ್ವತಃ ನೀಡಿದ ಬಹುಮಟ್ಟಿಗೆ ಅಸಂಪಾದಿತವಾಗಿ ಚಿತ್ರವನ್ನು ಏಕೆ ಪ್ರಸಾರ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿರುವ ಮೊದಲೇ ಮುದ್ರಿಸಿದ ಪೀಠಿಕೆಯನ್ನು ಚಿತ್ರಕ್ಕೆ ಮುನ್ನ ಪ್ರಸಾರ ಮಾಡಲಾಗಿತ್ತು. ಅದೇ ವರ್ಷದ ಆರಂಭದಲ್ಲಿ ಸ್ಥಾಪಿತವಾದ [[TV ಪೋಷಕ ಮಾರ್ಗದರ್ಶಿ ಸೂತ್ರಗಳ]] ಅಂಗವಾಗಿ TV-M ಶ್ರೇಯಾಂಕವನ್ನು (ಈಗ [[TV-MA]]) ಮೊತ್ತಮೊದಲಿಗೆ ಪಡೆದ ಕಾರ್ಯಕ್ರಮವಾಗಿತ್ತು.{{Citation needed|date=February 2009}} ಆಗಿನ [[ಓಕ್ಲಾಹಾಮ]] [[ಶಾಸನಸಭೆ ಸದಸ್ಯ]]ರಾಗಿದ್ದ ಸೆನೆಟ್‌ ಸದಸ್ಯ [[ಟಾಂ ಕಾಬರ್ನ್‌]]ರು NBCಯು, ಚಿತ್ರವನ್ನು ಪ್ರಸಾರ ಮಾಡುವ ಮೂಲಕ ಕಿರುತೆರೆಯನ್ನು "ಸಾರ್ವಕಾಲಿಕ ಹೀನತೆ, ಮುಂಭಾಗದ ಪೂರ್ಣ ನಗ್ನತೆ, ಹಿಂಸೆ ಹಾಗೂ ಧರ್ಮನಿಂದೆಗಳೊಂದಿಗೆ ಕೀಳುಮಟ್ಟಕ್ಕಿಳಿಸಿದೆ" ಎಂದರಲ್ಲದೇ ಚಿತ್ರದ ಪ್ರಸಾರವು "ಎಲ್ಲೆಡೆಯ ಸಭ್ಯ-ಮನಸ್ಥಿತಿಯ ವ್ಯಕ್ತಿಗಳಿಗೆ ಅವಮಾನ ಮಾಡಿದಂತೆ " ಎಂದೂ ಹೇಳಿದರು.<ref>{{cite news | author = [[Reason]] | title = The Minority Leader | publisher = [[Reason]] | url = http://www.reason.com/news/printer/120322.html | accessdate = 2007-08-08 | archive-date = 2007-08-15 | archive-url = https://web.archive.org/web/20070815023943/http://reason.com/news/printer/120322.html | url-status = dead }}</ref> ರಿಪಬ್ಲಿಕನ್‌ ಹಾಗೂ ಡೆಮೋಕ್ರಾಟ್‌ ಸಹೋದ್ಯೋಗಿಗಳಿಂದ ಟೀಕೆಗೊಳಗಾದ ನಂತರ : "ನನ್ನ ಉದ್ದೇಶಗಳು ಒಳ್ಳೆಯದಿದ್ದವು, ಆದರೆ ನಾನು ಹೇಳಬೇಕೆಂದಿದ್ದನ್ನು ಹೇಗೆ ಹೇಳಬೇಕಿತ್ತು ಎಂಬುದರಲ್ಲಿ ತಪ್ಪು ಮಾಡಿದೆ" ಎಂದು ಹೇಳಿ ಕೋಬರ್ನ್‌ ತನ್ನ ಟೀಕೆಗಳಿಗೆ ಕ್ಷಮೆ ಕೇಳಿದರು. ಆತ ತಾನು ಚಿತ್ರವನ್ನು ಪ್ರಸಾರ ಮಾಡಿದುದರ ಬಗ್ಗೆ ತನ್ನ ಅಭಿಪ್ರಾಯವನ್ನು ತಿರುಚುತ್ತಿಲ್ಲವೆಂದು, ಆದರೆ ಚಿತ್ರವು ರಾತ್ರಿಯಲ್ಲಿ "ಹೆಚ್ಚಿನ ಸಂಖ್ಯೆಯ ಮಕ್ಕಳು ಪೋಷಕರ ಮೇಲ್ವಿಚಾರಣೆಯಿಲ್ಲದೆ ಕಿರುತೆರೆಯನ್ನು ವೀಕ್ಷಿಸುವ" ಸಮಯದ ಬದಲಿಗೆ ತಡರಾತ್ರಿಯಲ್ಲಿ ಪ್ರಸಾರ ಮಾಡಲರ್ಹವಾಗಿತ್ತು ಎಂದಿದ್ದಾರೆ.<ref>{{cite news | author = [[Associated Press]] | title = After rebuke, congressman apologizes for 'Schindler's List' remarks | publisher = [[CNN]] | date = 1997-02-26 | url = http://www.cnn.com/US/9702/26/schindler.debate/ | accessdate = 2007-08-08 | archive-date = 2007-10-11 | archive-url = https://web.archive.org/web/20071011191648/http://cnn.com/US/9702/26/schindler.debate/ | url-status = dead }}</ref> ಚಿತ್ರವನ್ನು ಒಂದು ವರ್ಷದ ತರುವಾಯ ಆಯ್ದ PBS ಕೇಂದ್ರಗಳ ಮೂಲಕ ಮರುಪ್ರಸಾರವಾಯಿತು, ಮತ್ತೊಮ್ಮೆ ಅಸಂಪಾದಿತವಾದರೂ ಸ್ಪೀಲ್‌ಬರ್ಗ್‌'ರ ಪೀಠಿಕೆಯಿಲ್ಲದೇ ಪ್ರಸಾರವಾಯಿತು. ಜರ್ಮನಿಯಲ್ಲಿ [[ಪ್ರೊ 7]] ವಾಹಿನಿಯಲ್ಲಿ ಚಿತ್ರದ ಕಿರುತೆರೆ ಪ್ರದರ್ಶನವನ್ನು ಮಾಡಿದಾಗ ವಿವಾದಗಳೆದ್ದವು. ಎರಡು ವಾಣಿಜ್ಯ ವಿರಾಮಗಳ ನಂತರ ಕೇಂದ್ರವು ಚಿತ್ರವನ್ನು ಪ್ರಸಾರ ಮಾಡಿದ ನಂತರ ಭಾರೀ ಪ್ರತಿಭಟನೆಗಳು ನಡೆದವು. ರಾಜಿಯ ಫಲವಾಗಿ ಪ್ರಸಾರವು ಅಂತಿಮವಾಗಿ ಸಣ್ಣ ಸುದ್ದಿ ಪ್ರಸಾರ ಹಾಗೂ ಆಯ್ದ (ಆಲ್ಕೊಹಾಲ್‌ ಹಾಗೂ ನೈರ್ಮಲ್ಯ ಉತ್ಪನ್ನಗಳನ್ನು ಹೊರತುಪಡಿಸಿ) ಜಾಹಿರಾತುಗಳನ್ನು ಹೊಂದಿದ್ದ ಒಂದು ವಿರಾಮದ ನಂತರ ಪ್ರಸಾರವಾಯಿತು.<ref>{{cite news | title = Article, Feb. 21, 1997 (German) | publisher = Berliner Zeitung | date = 1997-02-21 | url = http://www.berlinonline.de/berliner-zeitung/archiv/.bin/dump.fcgi/1997/0221/none/0068/index.html | accessdate=2010-01-21}}</ref> ಆಗಿನಿಂದ, ತರುವಾಯದ ಜರ್ಮನ್‌ ಕಿರುತೆರೆಯಲ್ಲಿನ ಮರುಪ್ರಸಾರಗಳು ಜಾಹಿರಾತುಗಳಿಲ್ಲದೇ ಪ್ರಸಾರವಾಗುತ್ತಿವೆ. ==ಆಕರಗಳು== {{Reflist|2}} == ಹೊರಗಿನ ಕೊಂಡಿಗಳು == {{wikiquote}} * [http://www.schindlerslist.com/ ಅಧಿಕೃತ ಜಾಲತಾಣ] {{Webarchive|url=https://web.archive.org/web/20200908120356/https://www.schindlerslist.com/ |date=2020-09-08 }} * {{imdb title|0108052}} * {{tcmdb title|89238}} * {{Amg movie|119912}} * [http://www.vhf.org/ ದ ಷೋವಾ ಫೌಂಡೇಶನ್] {{Webarchive|url=https://web.archive.org/web/20140830180730/http://www.vhf.org/ |date=2014-08-30 }}, ಹತ್ಯಾಕಾಂಡದಲ್ಲಿ ಬದುಕುಳಿದವರು ಹಾಗೂ ಸಾಕ್ಷಿದಾರರುಗಳ ಸಾಕ್ಷಿಯನ್ನು ವಿಡಿಯೋ ಟೇಪ್‌ನ ರೂಪದಲ್ಲಿ ಸಂಗ್ರಹಿಸಲು ಸ್ಟೀವನ್‌ ಸ್ಪೀಲ್‌ಬರ್ಗ್‌ ಸ್ಥಾಪಿಸಿದ ಸಂಸ್ಥೆ. * {{Rotten-tomatoes|id=schindlers_list}} {{s-start}} {{s-ach|aw}} {{s-bef|before=''[[Unforgiven]]}} {{s-ttl|title=[[Academy Award for Best Picture]]|years=[[66th Academy Awards|1993]]}} {{s-aft|rows=2|after=''[[Forrest Gump]]}} {{s-bef|before=''[[Scent of a Woman]]''}} {{s-ttl|title=[[Golden Globe Award for Best Motion Picture - Drama|Golden Globe for Best Picture - Drama]]|years=[[51st Golden Globe Awards|1993]]}} {{s-bef|before=''[[Howards End (film)|Howards End]]''}} {{s-ttl|title= [[BAFTA Award for Best Film]]|years=1993}} {{s-aft|after=''[[Four Weddings and a Funeral]]''}} {{end}} {{Steven Spielberg}} {{AcademyAwardBestPicture 1981-2000}} {{GoldenGlobeBestMotionPictureDrama 1981-2000}} {{Interwikineeded}} [[ವರ್ಗ:1993ರ ಚಲನಚಿತ್ರಗಳು]] [[ವರ್ಗ:1990ರ ದಶಕದ ರೂಪಕ ಚಲನಚಿತ್ರಗಳು]] [[ವರ್ಗ:ಆಂಬ್ಲಿನ್‌ ಎಂಟರ್‌ಟೇನ್‌ಮೆಂಟ್‌ ಚಲನಚಿತ್ರಗಳು]] [[ವರ್ಗ:ಅಮೇರಿಕಾದ ಯುದ್ಧ ರೂಪಕದ ಚಲನಚಿತ್ರಗಳು]] [[ವರ್ಗ:ಅಮೇರಿಕಾದ ಜೀವನಚರಿತ್ರೆಯ ಚಲನಚಿತ್ರಗಳು]] [[ವರ್ಗ:ಅತ್ಯುತ್ತಮ ರೂಪಕ ಚಿತ್ರದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತರು]] [[ವರ್ಗ:ಅತ್ಯುತ್ತಮ ಚಿತ್ರ ಅಕಾಡೆಮಿ ಪ್ರಶಸ್ತಿ ವಿಜೇತರು]] [[ವರ್ಗ:ಕಪ್ಪು ಬಿಳುಪು ಚಲನಚಿತ್ರಗಳು]] [[ವರ್ಗ:ಆಂಗ್ಲ-ಭಾಷಿಕ ಚಲನಚಿತ್ರಗಳು]] [[ವರ್ಗ:ಮಹಾಕಾವ್ಯದ ಚಲನಚಿತ್ರಗಳು]] [[ವರ್ಗ:ವಾಸ್ತವಿಕ ಘಟನೆಗಳ ಮೇಲೆ ಆಧಾರಿತವಾದ ಚಲನಚಿತ್ರಗಳು]] [[ವರ್ಗ:ಸ್ಟೀವನ್‌ ಸ್ಪೀಲ್‌ಬರ್ಗ್‌ ನಿರ್ದೇಶನದ ಚಲನಚಿತ್ರಗಳು]] [[ವರ್ಗ:1930ರ ದಶಕದಲ್ಲಿ ಆರಂಭವಾದ ಚಲನಚಿತ್ರಗಳು]] [[ವರ್ಗ:1940ರ ದಶಕದಲ್ಲಿ ಆರಂಭವಾದ ಚಲನಚಿತ್ರಗಳು]] [[ವರ್ಗ:1990ರ ದಶಕದಲ್ಲಿ ಆರಂಭವಾದ ಚಲನಚಿತ್ರಗಳು]] [[ವರ್ಗ:ಜರ್ಮನಿಯಲ್ಲಿ ಆರಂಭವಾದ ಚಲನಚಿತ್ರಗಳು]] [[ವರ್ಗ:ಪೋಲೆಂಡ್‌ನಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]] [[ವರ್ಗ:ಅತ್ಯುತ್ತಮ ಛಾಯಾಗ್ರಹಣ ಅಕಾಡೆಮಿ ಪ್ರಶಸ್ತಿ ವಿಜೇತ ಛಾಯಾಗ್ರಾಹಕರ ಚಲನಚಿತ್ರಗಳು]] [[ವರ್ಗ:ಅತ್ಯುತ್ತಮ ನಿರ್ದೇಶನ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕರ ವಿಜೇತ ಚಲನಚಿತ್ರಗಳು]] [[ವರ್ಗ:ಅತ್ಯುತ್ತಮ ನಿರ್ದೇಶನ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ವಿಜೇತ ನಿರ್ದೇಶಕರ ವಿಜೇತ ಚಲನಚಿತ್ರಗಳು]] [[ವರ್ಗ:ಅತ್ಯುತ್ತಮ ಅಳವಡಿತ ಚಿತ್ರಕಥೆ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕರ ಚಲನಚಿತ್ರಗಳು]] [[ವರ್ಗ:ಜರ್ಮನ್‌ -ಭಾಷಿಕ ಚಲನಚಿತ್ರಗಳು]] [[ವರ್ಗ:ಹತ್ಯಾಕಾಂಡ ಚಲನಚಿತ್ರಗಳು]] [[ವರ್ಗ:ಯಹೂದ್ಯ ಚಲನಚಿತ್ರಗಳು]] [[ವರ್ಗ:ಪೋಲಿಷ್‌ -ಭಾಷಿಕ ಚಲನಚಿತ್ರಗಳು]] [[ವರ್ಗ:ಯುನೈಟೆಡ್‌ ಸ್ಟೇಟ್ಸ್‌ ನ್ಯಾಷನಲ್‌ ಫಿಲ್ಮ್‌ ರೆಜಿಸ್ಟ್ರಿ ಚಲನಚಿತ್ರಗಳು]] [[ವರ್ಗ:ಯುನಿವರ್ಸಲ್‌ ಪಿಕ್ಚರ್ಸ್‌ ಚಲನಚಿತ್ರಗಳು]] [[ವರ್ಗ:ಯುದ್ಧ ಕಾವ್ಯಗಳ ಚಲನಚಿತ್ರಗಳು]] [[ವರ್ಗ:ಚಲನಚಿತ್ರಗಳು]] mwszc49gpqxmcyody602l3iyplryqwv ಶ್ರೀಲಂಕಾದ ಆಂತರಿಕ ಯುದ್ಧ 0 23725 1377486 1375663 2026-07-28T09:34:30Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377486 wikitext text/x-wiki {{Infobox military conflict | conflict = Sri Lankan Civil War | partof = | image = [[Image:Sri Lanka-CIA WFB Map.png|250px]] | caption = Sri Lanka is on an island off the coast of India | date = July 23, 1983 – May 18, 2009<ref name='mod-defeat'/> | place = [[Sri Lanka]] | coordinates = | map_type = | latitude = | longitude = | map_size = | map_caption = | territory = The LTTE had controlled most of the north of the country and half of the eastern coastline from 2002 to 2008. In 2009 all of the territory was recaptured by the government. | result = Sri Lankan government victory *Rebel [[Liberation Tigers of Tamil Eelam]] organization is wiped out *Sri Lankan government reestablishes control over entire island | casus = | status = | combatant1 = [[Image:Flag of Sri Lanka.svg|18px]] [[Sri Lanka]]<br />[[Image:Flag of India.svg|18px]] [[Indian Peace Keeping Force]]<small> (1987–90)</small> | combatant2 = <!-- Commented out: [[Image:Ltte emblem.jpg|18px]] --> <!--Do NOT remove this emblem--> [[Image:Tamil-tigers-flag.svg|18px]] [[Liberation Tigers of Tamil Eelam]] | commander1 = {{Flagicon|Sri Lanka}} [[Junius Richard Jayawardene]] (1983–89)<br/> {{Flagicon|India}} [[Rajiv Gandhi]] (1987–89) {{KIA}}<br/> {{Flagicon|India}} [[V P Singh]] (1989–90)<br/> {{Flagicon|Sri Lanka}} [[Ranasinghe Premadasa]] (1989–93){{KIA}}<br/> {{Flagicon|Sri Lanka}} [[Dingiri Banda Wijetunge]] (1993–94)<br/> {{Flagicon|Sri Lanka}} [[Chandrika Kumaratunga]] (1994–2005)<br/> {{Flagicon|Sri Lanka}} [[Mahinda Rajapaksa]] (2005–2009) | commander2 =[[Image:Tamil-tigers-flag.svg|18px]] [[Velupillai Prabhakaran]] (1983-2009){{KIA}} |strength1={{Flagicon|Sri Lanka}} '''[[Sri Lanka Armed Forces]]''':<br /> 95,000 (2001)<br /> 118,000 (2002)<br /> 158,000 (2003)<br /> 151,000 (2004)<br /> 111,000 (2005)<br /> 150,900 (2006)<ref name="iiss1">''International Institute for Strategic Studies'', [http://acd.iiss.org/armedconflict/MainPages/dsp_ConflictWeapons.asp?ConflictID=174&YearID=961#2007 Armed Conflicts Database].</ref><br /> {{Flagicon|India}} '''[[Indian Peace Keeping Force]]''':<br /> 100,000 (peak) |strength2= '''[[Liberation Tigers of Tamil Eelam|LTTE]]''':<br /> 6,000 (2001)<br /> 6,000 (2002)<br /> 7,000 (2003)<br /> 7,000 (2004)<br /> 11,000 (2005)<br /> 8,000 (2006)<br /> 7,000 (2007)<ref name="iiss1"/><ref>[https://web.archive.org/web/20081226020413/http://www.asianewsnet.net/news.php?id=3019 Opposition leader rebutts{{sic|nolink=y}} Sri Lankan government claims].</ref> | casualties1 = 23,327+ killed<br>59,037+ wounded (Sri Lankan military and police)<ref>{{cite journal| author = | year = | title = Psychological Management of Combat Stress&mdash;A Study Based on Sri Lankan Combatants| url = http://mailer.fsu.edu/~cfigley/vets/documents/PsychologicalManagementofCombatStress_SriLanka.pdf| accessdate = 2008-04-20| format = PDF| archive-date = 2009-02-05| archive-url = https://web.archive.org/web/20090205004230/http://mailer.fsu.edu/~cfigley/vets/documents/PsychologicalManagementofCombatStress_SriLanka.pdf| url-status = dead}}</ref><ref>{{cite web |url=http://satp.org/satporgtp/countries/shrilanka/assessment2007.html |title=Sri Lanka Assessment 2007 |publisher=Satp.org |date= |accessdate=2009-05-17 |archive-date=2016-12-28 |archive-url=https://web.archive.org/web/20161228103717/http://www.satp.org/satporgtp/countries/shrilanka/assessment2007.html |url-status=dead }}</ref><ref>{{cite news| url=http://news.bbc.co.uk/2/hi/south_asia/8062922.stm | work=BBC News | title=Sri Lankan army deaths revealed | date=May 22, 2009 | accessdate=April 9, 2010}}</ref><ref>http://www.bollywhat-forum.com/index.php?topic=25614.0</ref><br />1,155 killed<br>(Indian Peace-Keeping Force)<ref>[http://in.news.yahoo.com/indiaabroad/20080428/r_t_ians_wl_asia/twl-finally-sri-lanka-to-build-memorial-d5d6288_1.html Finally, Sri Lanka to build memorial for Indian soldiers - Yahoo! India News<!-- Bot generated title -->].</ref> | casualties2 = 27,639 Tigers killed<ref name="srilankaunrestfightingfonseka1">[https://news.yahoo.com/s/afp/20090118/wl_afp/srilankaunrestfightingfonseka_20090118135505;_ylt=AjtAZv1QDFPHLN54En4Oktr9xg8F]{{Dead link|date=May 2009}}</ref><ref name="casualties4">{{cite web |url=http://satp.org/satporgtp/countries/shrilanka/database/annual_casualties.htm |title=Sri Lanka Database - Casualties of Terrorist violence in Sri Lanka |publisher=Satp.org |date= |accessdate=2009-05-30 |archive-date=2009-06-03 |archive-url=https://www.webcitation.org/5hFCuzIgL?url=http://satp.org/satporgtp/countries/shrilanka/database/annual_casualties.htm |url-status=dead }}</ref><ref>[http://www.southasianoutlook.com/issues/2009/march/sri_lanka_eelam_war_IV_imminent_end.html Eelam War IV: Imminent End] {{Webarchive|url=https://web.archive.org/web/20171012060922/http://www.southasianoutlook.com/issues/2009/march/sri_lanka_eelam_war_IV_imminent_end.html |date=2017-10-12 }}.</ref><ref name=LTTES>''Tamils mark 25-years of Tiger sacrifice'' [http://www.tamilnet.com/art.html?catid=13&artid=23869 [[Tamilnet]] ].</ref><ref>[http://us.rediff.com/news/2009/jan/06ltte-iranamadu-air-strip-sri-lanka.htm 4073 LTTE cadres killed in ongoing battle].</ref><br>1,800 Tigers captured<ref>http://www.wjla.com/news/stories/0509/624578.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> | casualties3 = 80,000-100,000 killed overall (estimate)<ref name="ABC200509">{{cite news|title=Up to 100,000 killed in Sri Lanka's civil war: UN |url=http://www.abc.net.au/news/stories/2009/05/20/2576543.htm|newspaper=[[ABC Australia]]|date=20 May 2009}}</ref> | notes = May 16, 2009: Sri Lankan Government declared a military defeat of LTTE.<ref>{{cite web |url=http://www.680news.com/more.jsp?content=20090516_100120_7192 |title=Homepage - 680News - ALL NEWS RADIO |publisher=680News |date=2009-05-17 |accessdate=2009-05-30 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><br />May 17, 2009: LTTE admit defeat by Sri Lankan Government.<ref>{{cite web|url=http://www.detnews.com/article/20090518/NATION/905180344/1020/Rebels-admit-defeat-in-Sri-Lankan-civil-war |title=Rebels admit defeat in Sri Lankan civil war &#124; detnews.com &#124; The Detroit News |publisher=detnews.com |date= |accessdate=2009-05-30}}</ref><br />May 19, 2009: Mahinda Rajapaksa officially declares civil war over in parliament. }} {{Fix bunching|mid}} {{Campaignbox Eelam War I}} {{Fix bunching|mid}} {{Campaignbox Indian Peace Keeping Force}} {{Fix bunching|mid}} {{Campaignbox Eelam War II}} {{Fix bunching|mid}} {{Campaignbox Eelam War III}} {{Fix bunching|mid}} {{Campaignbox Eelam War IV}} {{Fix bunching|mid}} {{Campaignbox Sri Lankan Civil War}} {{Fix bunching|mid}} {{Sri Lankan Conflict}} {{Fix bunching|mid}} {{Politics of Sri Lanka}} {{Fix bunching|end}} '''ಶ್ರೀಲಂಕಾದ ಅಂತರ್ಯುದ್ಧ''' [[ಶ್ರೀಲಂಕಾ]][[ದ್ವೀಪ]] ಸಂಘರ್ಷಣೆಗಳ ಹೋರಾಟವಾಗಿದೆ. ಶ್ರೀಲಂಕಾದ ಅಂತರ್ಯುದ್ಧ ಶ್ರೀಲಂಕಾದ್ವೀಪ ಸಂಘರ್ಷಣೆಗಳ ಹೋರಾಟವಾಗಿದೆ. ಜುಲೈ 23 1983ರಲ್ಲಿ ತಡೆದಿಡುವ/ವಿರಮಿಸುವ ದ್ವೀಪದ ಉತ್ತರ ಮತ್ತು ಪೂರ್ವಭಾಗದಲ್ಲಿ [[ಸ್ವಾತಂತ್ರ ]][[ತಮಿಳು ಈಳಮ್‌]] ಹೆಸರಿನ [[ತಮಿಳು]] ರಾಜ್ಯ ಸೃಷ್ಠಿಗಾಗಿ ಹೋರಾಡುವ [[ಪ್ರತ್ಯೇಕತಾ ವಾದಿ]] ಆಕ್ರಮಣಕಾರಿ ಸಂಸ್ಥೆಯಾದ [[ಲಿಬರೇಶನ್ ಟೈಗರ್ಸ್ ಆಫ್ ತಮಿಳ್‌ ಈಳಮ್‌]]ನಿಂದ (ಎಲ್‍ಟಿಟಿಇ, ತಮಿಳು ಹುಲಿಗಳುಎಂದು ಹೆಸರಿಸುವ) [[ಸರ್ಕಾರದ]] ವಿರುದ್ಧದ [[ಬಂಡಾಯ]] ಶುರುವಾಯಿತು. 30 ವರ್ಷಗಳ ಕಾಲ ಸೇನಾ ಕಾರ್ಯಾಚರಣೆಯ ನಂತರ ಶ್ರೀಲಂಕಾದ ಸೇನೆ ಮೇ 2009ರಲ್ಲಿ ತಮಿಳು ಹುಲಿಗಳನ್ನು ಸೋಲಿಸಿತು.<ref name="mod-defeat">{{cite news | title=LTTE defeated; Sri Lanka liberated from terror | date=2009-05-18 | url=http://www.defence.lk/new.asp?fname=20090518_10 | work=Ministry of Defence | accessdate=2009-05-18 | archive-date=2016-04-07 | archive-url=https://web.archive.org/web/20160407220817/http://www.defence.lk/new.asp?fname=20090518_10 | url-status=dead }}</ref> 25 ವರ್ಷಗಳ ಆಚೆಗೆ, ಬಂಡಾಯವು ಜನಸಂಖ್ಯೆ,ದೇಶದ ಪರಿಸರ ಮತ್ತು [[ಅರ್ಥಶಾಸ್ತ್ರ]]ಕ್ಕೆ ಎದುರಾದ ದೊಡ್ಡ ಕಷ್ಟಪರಿಸ್ಥಿತಿಯಾಗಿದೆ, ಈ ಸಮಯದಲ್ಲಿ ಅಂದಾಜಿನಂತೆ 80,000-100,000 ಜನತೆ ಹತರಾದರು.<ref name="ABC200509" /> ಲಿಬರೇಶನ್ ಟೈಗರ್ಸ್ ಆಫ್ ತಮಿಳ್‌ ಈಳಮ್‌ನ ಹಠಾತ್ತಾದ ತೀವ್ರ ಕಾರ್ಯಾಚರಣೆಯ ಕೆಲಸದಿಂದ ಪರಿಣಾಮವಾಗಿ 32 ದೇಶಗಳಲ್ಲಿ, [[ಯುನೈಟೆಡ್‌ ಸ್ಟೇಟ್ಸ್‌]] ಸೇರಿದಂತೆ, [[ಭಾರತ]], [[ಆಸ್ಟ್ರೇಲಿಯಾ]], [[ಕೆನಡಾ]] ಮತ್ತು [[ಯುರೊಪಿನ ಒಕ್ಕೂಟ]]ದ ಸದಸ್ಯ ರಾಷ್ಟ್ರಗಳಲ್ಲಿ [[ಭಯೋತ್ಪಾದಕ]] ಸಂಸ್ಥೆಯಾಗಿ ಗುರುತಿಸಲ್ಪಟ್ಟಿತು.<ref>ಸಂಬಂಧಿತ ಮಾಹಿತಿಗಾಗಿ [[ಇಲ್ಲಿ]] ನೋಡಿ.</ref> ಎರಡು ದಶಕಗಳ ಹೋರಾಟ ಮತ್ತು ಮೂರು ಶಾಂತಿ ಮಾತುಕತೆ ಪ್ರಯತ್ನ ವಿಫಲವಾದ ನಂತರ, 1987ರಿಂದ 1990ವರೆಗಿನ ಯಶಸ್ವಿಯಾಗದ [[ಭಾರತದ ಸೈನ್ಯ ನಿಯೋಜನೆ]], [[ಭಾರತದ ಶಾಂತಿ ರಕ್ಷಣಾ ದಳ]] ಸೇರಿದಂತೆ, ಕಾಣಿಸಿಕೊಂಡ ನಿರ್ಲ್ಯಕ್ಷ್ಯಗೊಂಡಿದ್ದ ಭಿನ್ನಾಭಿಪ್ರಾಯ / ಸಂಘರ್ಷಣೆಯ ಇತ್ಯರ್ಥವನ್ನು ಡಿಸೆಂಬರ್ 2001ರಲ್ಲಿನ ಕದನ ವಿರಾಮ ಘೋಷಣೆ ಕೊನೆಗೊಳಿಸಲು ಸಾಧ್ಯವಾಗಿಸಿತು, ಮತ್ತು ಅಂತರಾಷ್ಟ್ರೀಯ ಮಧ್ಯಸ್ಥಿಕೆಯ ಜೊತೆಗೆ 2002ರಲ್ಲಿ ಕದನವಿರಾಮದ ಒಪ್ಪಂದಕ್ಕೆ ಸಹಿ ಹಾಕಿದವು.<ref name="gd1">{{cite news | url =https://www.theguardian.com/international/story/0,3604,655451,00.html | title =Ceasefire raises Sri Lankan peace hopes| work =|publisher = Guardian|date = February 22, 2002 | location=London | accessdate=April 9, 2010}}</ref> ಆದಾಗ್ಯೂ, 2005ರ ನಂತರದ ನವೀಕರಿಸಿದ ನಿಯಮಿತ ಯುದ್ಧವಿರಾಮ ಮತ್ತು ಜುಲೈ 2006ರ ಮೊದಲಿಗೆ ಸರ್ಕಾರ ಎಲ್‍ಟಿಟಿಇ ವಿರುದ್ಧ ಹಲವಾರು ದೊಡ್ಡ ಸೇನಾ ಆಕ್ರಮಣಗಳನ್ನು ಪ್ರಾರಂಭಿಸುವವರೆಗೂ ಭಿನ್ನಾಭಿಪ್ರಾಯ / ಸಂಘರ್ಷಣೆ ಅಧಿಕವಾಗಲು ಪ್ರಾರಂಭಿಸಿತು, ಎಲ್‍ಟಿಟಿಇಯನ್ನು ಸಂಪೂರ್ಣ ದ್ವೀಪದ [[ಪೂರ್ವ ಭಾಗದ ಪ್ರಾಂತ್ಯ]]ದಿಂದ ಹೊರಹಾಕಲಾಯಿತು. ಎಲ್‍ಟಿಟಿಇ ನಂತರ " ಅವರ ರಾಜ್ಯತ್ವವನ್ನು ಸಾಧಿಸುವವರೆಗೂ ಸ್ವತಂತ್ರ ಹೊರಾಟ ಮುಂದುವರೆಸುವೆವು" ಎಂದು ಘೋಷಿಸಿತು.<ref name="fox1">{{cite news | url =http://www.foxnews.com/wires/2007Feb23/0,4670,SriLanka,00.html | title =Monitors Say 4,000 Dead in Sri Lanka| work =Dillip Ganguly|publisher = Fox News|date = February 23, 2007}}</ref><ref name="wt-7/14/07-ffo">{{cite news | url = http://washingtontimes.com/apps/pbcs.dll/article?AID=/20070714/FOREIGN/107140037/1003 | title =Sri Lanka's war seen far from over | work =Amal Jayasinghe|publisher = AGENCE FRANCE-PRESSE|date = July 14, 2007}}</ref><ref name="nyt3">{{cite news | url = https://www.nytimes.com/2007/02/25/world/asia/25lanka.html?pagewanted=1 | title =Sri Lankan Government Finds Support From Buddhist Monks| work =Somini Sengupta|publisher = The New York Times|date = February 25, 2007}}</ref> 2007ರಲ್ಲಿ, ಸರ್ಕಾರ ಆಕ್ರಮಣವನ್ನು ದೇಶದ ಉತ್ತರ ಭಾಗದೆಡೆಗೆ ಸ್ಥಳಾಂತರಿಸಿತು, ಮತ್ತು ವ್ಯವಹಾರಿಕವಾಗಿ ಕದನವಿರಾಮ ಒಪ್ಪಂದದ ಹಿಂತೆಗೆತವನ್ನು ಜನವರಿ 2, 2008ರಂದು ಘೋಷಿಸಿತು, ಎಲ್‍ಟಿಟಿಇ ಒಪ್ಪಂದವನ್ನು 10,000ಕ್ಕಿಂತ ಅಧಿಕ ಬಾರಿ ಮುರಿಯಿತೆಂದು ಆಪಾದಿಸಿತು.<ref name="mod-cfa-1/2/08">{{cite news | first = | last = | coauthors = | title =Government takes policy decision to abrogate failed CFA | date =2008-01-02 | publisher = | url =http://www.defence.lk/new.asp?fname=20080102_12 | work =Ministry of Defence | pages = | accessdate =2008-01-02 | language = | archive-date =2008-01-05 | archive-url =https://web.archive.org/web/20080105051601/http://www.defence.lk/new.asp?fname=20080102_12 | url-status =dead }}</ref> [32] ಆನಂತರ ಎಲ್‍ಟಿಟಿಇಗೆ ಸೇರಿದ ಅನೇಕ ದೊಡ್ಡ ಕಳ್ಳಸಾಗಾಣಿಕೆ ದೋಣಿಯ ದ್ವಂಸದಿಂದ ನೆರವಾಯಿತು,<ref name="mod-kkd-10/08/07">{{cite news | first= | last= | coauthors= | title=Sri Lanka Navy destroys the 10th LTTE arms ship 1700 km off Dondra | date=2007-10-08 | publisher= | url=http://www.navy.lk/index.php?id=482 | work=Sri Lanka Navy | pages= | accessdate=2007-11-19 | language= | archive-date=2007-10-26 | archive-url=https://web.archive.org/web/20071026220011/http://www.navy.lk/index.php?id=482 | url-status=dead }}</ref> ಮತ್ತು ತಮಿಳು ಹುಲಿಗಳ ಅಂತರಾಷ್ಟ್ರೀಯ ಹಣಕಾಸು ಹಿಂಜರಿತ, ಸರ್ಕಾರ ಹಿಂದೆ ತಮಿಳು ಹುಲಿಗಳ ಹಿಡಿತದಲ್ಲಿದ್ದ ಅವರ ನಿಜವಾದ ರಾಜಧಾನಿ [[ಕಿಲಿನೊಚ್ಚಿ]]ಸೇರಿದಂತೆ, ಮುಖ್ಯ ಸೇನಾನೆಲೆ [[ಮುಲೈಟಿವು]] ಮತ್ತು ಸಂಪೂರ್ಣ [[ಎ9 ಹೆದ್ದಾರಿ]] ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು,<ref name="blm-1/26-rebelbase">[https://www.bloomberg.com/apps/news?pid=20601087&amp;sid=a5Kn9DSTKa30&amp;refer=home ಶ್ರೀಲಂಕಾದ ಪಡೆಗಳು ಕೊನೆಯ ಮೇಜರ್ ರೆಬೆಲ್ ಬೇಸ್‌ನನ್ನು ನಾರ್ತ್‌ಈಸ್ಟ್‌ನಲ್ಲಿ ಸೆರೆ ಹಿಡಿದರು], ''ಬ್ಲೂಮ್‍ಬರ್ಗ್''.</ref> ಇದರಿಂದಾಗಿ ಕೊನೆಗೆ ಮೇ 17, 2009ರಂದು ಎಲ್‍ಟಿಟಿಇ ಸೋಲನ್ನೊಪ್ಪಿಕೊಂಡಿತು.<ref name="mod-kkd-10/08/07"/> ಯುದ್ದದ ನಂತರ, ಶ್ರೀಲಂಕಾದ ಸರ್ಕಾರ ಶ್ರೀಲಂಕಾವು ಆಧುನಿಕ ಯುಗದ [[ಭಯೋತ್ಪಾದಕತೆ]]ಯನ್ನು ತನ್ನ ಮಣ್ಣಿನಲ್ಲಿ ಹೊಡೆದುಹಾಕಿದ ಮೊದಲ ದೇಶವೆಂದು ವಿವರಿಸಿಕೊಂಡಿತು.<ref>https://web.archive.org/web/20100113094544/http://www.philly.com/inquirer/currents/81082802.html#axzz0oktSyYYS</ref><ref>{{Cite web |url=http://defence.lk/new.asp?fname=20100522_09 |title=ಆರ್ಕೈವ್ ನಕಲು |access-date=2010-06-22 |archive-date=2016-03-04 |archive-url=https://web.archive.org/web/20160304170706/http://defence.lk/new.asp?fname=20100522_09 |url-status=dead }}</ref> ==ಉಗಮ ಮತ್ತು ಬೆಳವಣಿಗೆ== {{Main|Origins of the LTTE Insurgency}} ಆಧುನಿಕ ಸಂಘರ್ಷಣೆಯ ಮೂಲ ಹಳೆಯ ಬ್ರಿಟಿಷ್‌ ವಸಾಹಾತಿನ ಆಡಳಿತದಲ್ಲಿ [[ಸಿಲೋನ್‌]] ಎಂದು ಕರೆಯಲ್ಪಡುತ್ತಿದ್ದಾಗಲೇ ಆರ‍ಂಭವಾಯಿತು. 20ನೇ ಶತಮಾನದ ಮೊದಲಿಗೆ [[ಸಿಂಹಳೀಯರ]] ಸಮುದಾಯದ ರಾಷ್ಟ್ರವಾದಿ ರಾಜಕೀಯ ಚಳುವಳಿ ದೇಶದಾದ್ಯಂತ ರಾಜಕೀಯ ಸ್ವಾತಂತ್ರದ ಗುರಿಯೊಂದಿಗೆ ಸಾಗಿತು,1948ರ ಕೊನೆಯಲ್ಲಿ ಶಾಂತಿಯುತ ಸಂಧಾನಗಳ ನಂತರ ಬ್ರಿಟಿಷ್‌ರ ಬಳುವಳಿಯಾಗಿದೆ. ಭಿನ್ನಾಭಿಪ್ರಾಯ ಸಿಂಹಳೀಯರು ಮತ್ತು ತಮಿಳು ಜನಾಂಗೀಯ ಸಮುದಾಯಗಳ ನಡುವಿನ flared up when drawing ಅಪ್, ದೇಶದ ಮೊದಲ ಸ್ವಾತಂತ್ರಾನಂತರದ ಸಂವಿಧಾನವಾಗಿದೆ. ಅವರ ಚುನಾವಣೆಯ ನಂತರ [[ರಾಜ್ಯಸಭೆ]] 1936ರಲ್ಲಿ, [[ಲಂಕಾ ಸಮ ಸಮಾಜ ಪಾರ್ಟಿ]] (ಎಲ್‌ಎಲ್‌ಎಸ್‌ಪಿ) ಸದಸ್ಯರುಗಳಾದ [[ಎನ್‌.ಎಮ್‌. ಪರೆರ]] ಮತ್ತು [[ಫಿಲಿಪ್‌ ಗುನವರ್ಧನ]] ಸಿಂಹಳ ಮತ್ತು ತಮಿಳರ ವ್ಯವಹಾರಿಕ ಭಾಷೆಯಾಗಿ ಇಂಗ್ಲಿಷ್‌‌ನ್ನು ಬದಲಿಸಬೇಕೆಂದು ಬೇಡಿಕೆಯಿತ್ತರು. ನವೆಂಬರ್‌ 1936ರಲ್ಲಿ, ದ್ವೀಪದ ಪುರಸಭೆ ಮತ್ತು ಪೊಲಿಸ್‌ ನ್ಯಾಯಾಲಯಗಳ ಕಾರ್ಯಕಲಾಪಗಳು [[ವರ್ನಾಕುಲರ್]]ನಲ್ಲಿರಬೇಕೆಂದು ಉಲ್ಲೇಖವಾಗಿದೆ' ಮತ್ತು [[ಪೊಲೀಸ್‌ ಕಚೇರಿ]]ಗಳ ದಾಖಲೆಗಳಲ್ಲಿ ಯಾವ ಭಾಷೆಯಲ್ಲಿ ಹೇಳಿಕೆ ನೀಡಿರುತ್ತಾರೊ ಅದರಲ್ಲೇ ಇರಬೇಕಾಗಿದೆ' ಎಂದು ರಾಜ್ಯ ಸಭೆ ಮತ್ತು ಕಾನೂನಿನ ಕಾರ್ಯದರ್ಶಿಯ ಕುರಿತು ಅಂಗೀಕರಿಸಲ್ಪಟ್ಟಿದೆ. ಆದಾಗ್ಯೂ 1944ರಲ್ಲಿ, [[ಜೆ.ಆರ್. ಜಯವರ್ಧನೆ]] ರಾಜ್ಯ ಸಭೆಯಲ್ಲಿ ಹೋಗಿ [[ಸಿಂಹಳ]]ದ ಬದಲಾಗಿ [[ಇಂಗ್ಲಿಷ್‌]] ವ್ಯವಹಾರಿಕ ಭಾಷೆಯಾಗಬೇಕೆಂದರು.<ref>{{cite web|title=Mr.J.R.Jayawardene on 'Sinhala Only and Tamil Also' in the Ceylon State Council|url=http://www.tamilnation.org/indictment/indict004.htm#Mr.J.R.Jayawardene}}</ref> 1956ರಲ್ಲಿ ಪ್ರಧಾನ ಮಂತ್ರಿ [[ಎಸ್‌. ಡ್ಬ್ಲು. ಆರ. ಡಿ. ಬಂಡಾರನಾಯಕೆ]]ಯ "[[ಸಿಂಹಳ ಒನ್ಲೀ ಆ‍ಯ್‌‌ಕ್ಟ್‌]]" ಕೄತಿಯು ಜನಾಂಗೀಯ ಹಿಂಸಾಚಾರಕ್ಕೆಡೆ ಮಾಡಿಕೊಡುತ್ತದೆ. ಅಂತರ್ಯುದ್ಧವು ರಾಜಕೀಯ ಮುಖಾಮುಖಿಯ ಹೆಚ್ಚಳದ ನೇರ ಪರಿಣಾಮವಾಗಿದೆ.{{Citation needed|date=May 2009}} 1976ರಲ್ಲಿ [[ತಮಿಳು ಸಂಯುಕ್ತ ವಿಮೋಚನಾ ಪಕ್ಷ]] ದ ಪ್ರಾರಂಭವು (ಟಿಯುಎಲ್‍ಎಫ್)ದ ಜೊತೆಗೆ ಅದರ ವಡ್ಡುಕ್ಕೊಡೈ (ವಟ್ಟುಕ್ಕೊಟ್ಟೈ)) ಗೊತ್ತುವಳಿ ಧೋರಣೆಯನ್ನು ಗಟ್ಟಿಯಾಗಲು ದಾರಿಮಾಡಿಕೊಡುತ್ತದೆ. 1963ರಲ್ಲಿ, ಶ್ರೀಲಂಕಾದ ಸರ್ಕಾರದಿಂದ ತೈಲ ಕಂಪೆನಿಗಳ ರಾಷ್ಟ್ರೀಕರಣದ ತಕ್ಷಣ, ಪ್ರತ್ಯೇಕ ತಮಿಳು ರಜ್ಯದ ಕುರಿತಾದ ದಾಖಲೆಗಳು '[[ತಮಿಳು ಈಳಮ್‌]]' ಪ್ರಸಾರವಾಗಲು ಪ್ರಾರಂಬಿಸಿದವು. ಈ ಸಮಯದಲ್ಲಿ ಕೊಲಂಬೊದ ಬ್ರಿಟಿಷ್‌ ನೌಕರ [[ಉನ್ನತಾಯುಕ್ತ]] ಆ‍ಯ್‌೦ಟನ್ ಬಾಲಸಿಂಗಮ್‌ ಪ್ರತ್ಯೇಕತಾ ವಾದಿ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಬ್ರಿಟನ್‌ಗೆ ವಲಸೆ ಹೋದ ನಂತರ ಅಲ್ಲಿ ಅವರು ಲಿಬರೇಶನ್ ಟೈಗರ್ಸ್ ಆಫ್ ತಮಿಳ್‌ ಈಳಮ್ನ ಮುಖ್ಯ ಥಿಯರಿಟಿಶಿಯನ್‌ ಆದರು. 1960ರ ಕೊನೆಯಲ್ಲಿ ಹಲವು ತಮಿಳು ಯುವಕರು, ಅವರಲ್ಲಿ [[ವೆಲ್ಲಿಪಿಲ್ಲೈ ಪ್ರಭಾಕರನ್‌]] ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಬಿಸಿದರು. 1972ರಲ್ಲಿ ಇವರು [[ತಮಿಳು ನ್ಯೂ ಟೈಗರ್ಸ್‌]]ನ್ನು ಕಟ್ಟಿದರು. ಇದು ಮೊದಲನೇ ಮಿಲೇನಿಯಮ್‌ನ ವಿಚಾರಪರಂಪರೆಯಿಂದಾವೃತವಾದ [[ಚೊಲ ಎಂಪೈರ್‌]] - ಹುಲಿಯನ್ನು ಸಾಮ್ರಾಜ್ಯದ ಲಾಂಛನವಾಗಿರುವುದರಿಂದ ಕಟ್ಟಲಾಯಿತು. ಚಳುವಳಿ ಮುಂದುವರೆದು, [[ಮ್ಯಾಂಚೆಸ್ಟರ್‌]] ಮತ್ತು [[ಲಂಡನ್‌]]ನಲ್ಲಿ ಕಟ್ಟಲಾದ ವಿದ್ಯಾರ್ಥಿಗಳ ಈಳಮ್‌ ಕ್ರಾಂತಿಕಾರಿ ಸಂಸ್ಥೆ ಡಯಸ್ಪೊರದಲ್ಲಿನ ಎಲಾಮಿಸ್ಟ್‌ ಚಳುವಳಿ ಅವರ ಬೆನ್ನೆಲುಬಾಯಿತು, ಪಾಸ್‌ಪೊರ್ಟ್ಸ್‌ನ ತಯಾರಿಕೆ ಮತ್ತು ವಲಸಿಗರಿಗೆ ಕೆಲಸ ಮತ್ತು ಹೆಚ್ಚಿನ ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಇದು ಎಲಾಮಿಸ್ಟ್‌ ತಂತ್ರಗಾರಿಕೆಯ ಸಂಸ್ಥೆಯಾಯಿತು, ನಂತರ ಸಂಪೂರ್ಣವಾಗಿ [[ಲಿಬರೇಶನ್ ಟೈಗರ್ಸ್ ಆಫ್ ತಮಿಳ್‌ ಈಳಮ್‌]] ನಡೆಸಿತು. ಟಿಯುಎಲ್‍ಎಫ್ ಟಿಎನ್‌ಟಿ ಯುವಸೈನಿಕರ ಸೇನಾಕಾರ್ಯಾಚರಣೆಯನ್ನು ಬೆಂಬಲಿಸಿದವು ಮತ್ತು "ನಮ್ಮ ಹುಡುಗರು" ಎಂದು ಹೆಸರಿಸಿದರು. ಈ "ಹುಡುಗರು" ಹಿಂದಿನ-ಯುದ್ಧದ ಜನಸಂಖ್ಯಾ ಸ್ಫೊಟದ ಉತ್ಪನ್ನಗಳಾಗಿದ್ದಾರೆ. ಹಲವರು ಅರ್ದ ವಿದ್ಯಾವಂತರಾಗಿದ್ದಾರೆ, ನಿರುದ್ಯೊಗಿ ತಮಿಳು ಯುವಕರು ತಮ್ಮ ತೊಂದರೆಗಳಿಗೆ ಕ್ರಾಂತಿಕಾರಿ ಪರಿಹಾರಗಳನ್ನು ಕಂಡುಕೊಳ್ಳತೊಡಗಿದರು. ಎಡಪಂಥೀಯ ಪಕ್ಷಗಳು ಬಹಳ ಕಾಲದವರೆಗೂ "ಜಾತ್ಯಾತೀತ"ವಾಗಿ ಉಳಿದುಕೊಂಡರು, ಆದರೆ ಆಳವಾದ ಸಂಪ್ರದಾಯ ನಿಷ್ಠ ಮತ್ತು ಪ್ರಬಲವಾಗಿರುವ ವೆಲ್ಲಾಲ ಜಾತಿಯವರಿಂದಾದ ಸಂಯುಕ್ತ ಪಕ್ಷ (ಅದರೊಂದಿಗ ಅದರ ಹೊರಬಂದ, ಟಿಯುಎಲ್‍ಎಫ್)ರಾಷ್ಟೀಯವಾಗಿ ಎಡಪಂಥೀಯವರೊಡನೆ ಭಾಷೆಯ ಹಕ್ಕುಗಳಿಗಾಗಿ ಮೈತ್ರಿಯೇರ್ಪಡಿಸಲು ಪ್ರಯತ್ನಿಸಲಿಲ್ಲ. ಜುಲೈ 1977ರಲ್ಲಿನ [[ಯುಎನ್‌ಪಿ]]ಯ ವ್ಯಾಪಕವಾದ ಚುನಾವಣಾ ಜಯದ ನಂತರ, ಟಿಯುಎಲ್‍ಎಫ್ ಒಂದು ಪ್ರಮುಖ ವಿರೊಧಪಕ್ಷವಾಯಿತು,ಚುನಾವಣಾ ಒಟ್ಟು ಮತಗಳಿಕೆಯಲ್ಲಿ ಆರನೇ ಒಂದು ಭಾಗ ಪಡೆದ ಶ್ರೀಲಂಕಾದ ವಿಯೋಜನೆಗೊಂಡ ಪಕ್ಷದ ವೇದಿಕೆಯಾಗಿದೆ. ಆಗಸ್ಟ್‌ 1977ರಲ್ಲಿ, [[ಜುನಿಯಸ್ ರಿಚರ್ಡ್ ಜಯೆವರ್ದನೆ]]ಯ ಹೊಸ ಯುಎನ್‌ಪಿ ಸರ್ಕಾರ ತನ್ನ ಧಾಳಿಗಳನ್ನು ಎಡಗಡೆಯಿಂದ ಬಹುಸಂಖ್ಯಾತ ಸಿಂಹಳೀಯರ ಪ್ರದೇಶದಲ್ಲಿ ಸುಸಜ್ಜಿತ ತಮಿಳರ ವಿರುದ್ಧ ಪ್ರೊಗ್ರಾಮ್‌ಗಳನ್ನು ಮುಂದುವರೆಸಿತು. ಆಗಸ್ಟ್‌ನಲ್ಲಿ ಸರ್ಕಾರ ವಿದ್ಯಾಬ್ಯಾಸದ ಹಕ್ಕನ್ನು ಮಾತ್ರ ತಮಿಳರ ಬೇಡಿಕೆಯಂತೆ ನೀಡಿತು.<ref name="kms">ch. 38.</ref> ಆದರೆ ತಮಿಳು ಆಕ್ರಮಣಕಾರಿಗಳ ಮೇಲಿನ ತನ್ನ ಹಿಂದಿನ ಹಿಡಿತವನ್ನು ಕಳೆದುಕೊಳ್ಳುತ್ತಿರುವ ತಮಿಳು ನಾಯಕತ್ವದಲ್ಲಿ ತನ್ನ ತುಂಬಾ ಚಿಕ್ಕದು ಮತ್ತು ನಿಧಾನವಾದ ತಮಿಳರ ರಾಜ್ಯವನ್ನು ಕಟ್ಟುವುದನ್ನು ತ್ಯಜಿಸುವ ಚುನಾವಣಾ ಪ್ರಣಾಳಿಕೆಯನ್ನು ಅನುಸರಿಸಲು ಸಾಧ್ಯವಾಗಲಿಲ್ಲ. {{Citation needed|date=May 2009}} == ಅಂತರ್ಯುದ್ಧದ ಸ್ಫೋಟ == {{Main|Four Four Bravo|Eelam War I}} ಶ್ರೀಲಂಕಾದಲ್ಲಿನ ಸಂಘರ್ಷಣೆಗಳನ್ನು ಚಾಲ್ತಿಯಲ್ಲಿ ಇರುವ ರಾಜಕೀಯವು ಬೆಂಬಲಿಸಿತು, ಉತ್ತರ ಮತ್ತು ಪೂರ್ವದಲ್ಲಿನ ರಾಜಕೀಯಗೊಳಿಸಿದ ತಮಿಳು ಯುವಕರು [[ಆಕ್ರಮಣಕಾರಿ ತಂಡಗಳ]]ನ್ನು ಕಟ್ಟಲಾರಂಭಿಸಿದರು. ಕೊಲಂಬೊ ತಮಿಳು ನಾಯಕತ್ವವು ಸ್ವತಂತ್ರ ತಂಡಗಳಾಗಿ ಬೆಳೆಯಿತು ಮತ್ತುಕೊನೆಯಲ್ಲಿ ಅವರನ್ನು ತಿರಸ್ಕರಿಸಿದರು ಮತ್ತು ನಿರ್ಮೂಲಮಾಡಿದರು. ಇವುಗಳಲ್ಲಿ ಪ್ರಮುಖವಾದ ಗುಂಪಾದ ಟಿಎನ್‌ಟಿ ತನ್ನ ಹೆಸರನ್ನು ಲಿಬರೇಶನ್ ಟೈಗರ್ಸ್ ಆಫ್ ತಮಿಳ್‌ ಈಳಮ್‌ ಅಥವಾ [[ಎಲ್‍ಟಿಟಿಇ]] ಎಂದು 1976ರಲ್ಲಿ ಬದಲಿಸಿಕೊಂಡಿತು. ಎಲ್‍ಟಿಟಿಇ ಮೊದಲಿಗೆ ಕೈಗೊಂಡ ರಾಜ್ಯದ ವಿರುದ್ಧದ ಅಹಿಂಸೆಯ ಕಾರ್ಯಾಚರಣೆ, ವಿಶೇಷವಾಗಿ ಪೊಲೀಸರನ್ನು ಮತ್ತು ಸರ್ಕಾರದೊಂದಿಗೆ ಸಂವಾದಕ್ಕೆ ಪ್ರಯತ್ನಿಸಿದ ಆಧುನಿಕ ತಮಿಳು ರಾಜಕಾರಣಿಗಳನ್ನೂ ಸಹ ಗುರಿಯಾಗಿಸಿಕೊಂಡರು. ಅವರ ಮೊದಲ ಪ್ರಮುಖ ಕಾರ್ಯಾಚರಣೆಯೆಂದರೆ 1975ರಲ್ಲಿ ಪ್ರಭಾಕರನ್‌ನಿಂದ [[ಜಾಫ್ನ|ಜಾಫ್ನದ]] ಮೇಯರ್‌‍ ಆಲ್ಫ್ರೆಡ್‌ ದೊರೈಯಪ್ಪನವರ ಹತ್ಯೆ. ಎಲ್‍ಟಿಟಿಇಯ ''ಮಾಡುಸ್ ಒಪೆರಂಡಿ'' ಯ ಮೊದಲ ಯುದ್ಧಗಳು ಹತ್ಯೆಯನ್ನು ಮೂಲವನ್ನಗಿಸಿಕೊಂಡಿತ್ತು. 1977ರಲ್ಲಿನ ಎಲ್‍ಟಿಟಿಇ ನಾಯಕ ಪ್ರಭಾಕರನ್‌ ವಯ್ಯಕ್ತಿಕವಾಗಿ ತಮಿಳು ಸಂಸತ್ ಸದಸ್ಯ ಎಮ್‌. ಕನಗರತ್ನಮ್‌ನ ಹತ್ಯೆ ಮಾಡಿದನು‌.<ref>ನಾರಾಯನ್ ಸ್ವಾಮಿ, "ಇನ್‌ಸೈಡ್ ಆ‍ಯ್‌ನ್ ಎಲುಸಿವ್ ಮೈಂಡ್-ಪ್ರಭಾಕರನ್‌" ಕೋನಾರ್ಕ್ ಪಬ್ಲಿಷರ್ಸ್,ನವದೆಹಲಿ 2003.</ref> ಜುಲೈ 1983ರಲ್ಲಿ ಎಲ್‍ಟಿಟಿಇ ಪ್ರಾರಂಭಿಸಿದ ದೇಶದ ಉತ್ತರ ಭಾಗದಲ್ಲಿನ ಮಾರಕ ಧಾಳಿಗಳು 13 ಜನ ಸೈನಿಕರನ್ನು ಕೊಂದರು.<ref>{{cite news | url = http://www.radioaustralia.net.au/news/timelines/s1708507.htm | title = Timeline - Conflict in Sri Lanka|work =|publisher = [[Radio Australia]]| date =}}</ref> ದೇಶೀಯತಾವಾದಕ್ಕೆ ಸಂಬಂಧಿಸಿದ ಭಾವನೆಗಳನ್ನು ಅವರ ಅನುಕೂಲಕ್ಕೆ ಬಳಸಿಕೊಂಡರು, ಜಯವರ್ದನೆ ಈಗ ಸಂಘಟಿಸಿದ [[ಕೊಲಂಬೊ]]ದಲ್ಲಿನ ರಾಜಧಾನಿ ನರಮೇಧ ಮತ್ತು [[ಪೊಗ್ರಾಮ್‌]]ಗಳು ಮತ್ತು ಉಳಿದೆಡೆ ([[ಬ್ಲಾಕ್‌ ಜುಲೈ]]ನೋಡಿ) - ಹಲವಾರು ಪ್ರೊಗ್ರಾಮ್‌ಗಳಿದ್ದಾಗ್ಯೂ ಮೊದಲಿನ ಎಲ್‍ಟಿಟಿಇ ಧಾಳಿಗಳಿಂದ ಗ್ರಾಮಾಂತರದ ಪ್ರದೇಶಗಳಲ್ಲಿ ವರದಿಯಾಯಿತು{{Citation needed|date=July 2009}}. ಬಹಳಷ್ಟು ಚನ್ನಾಗಿ ಪಳಗಿದ ಸಿಂಹಿಳೀಯರೇ ಬಹುಸಂಖ್ಯಾತರಾಗಿರುವ ಪ್ರದೇಶದಲ್ಲಿ, ಅಂದಾಜಿನಂತೆ 400 ಮತ್ತು 3,000ರ ನಡುವೆ ತಮಿಳರು ಹತರಾದರು.<ref>{{cite news | url = http://news.bbc.co.uk/2/hi/south_asia/3090111.stm | title = Twenty years on - riots that led to war|work =|publisher = BBC News| date = 23 July 2003 | accessdate=January 4, 2010}}</ref> ಇದನ್ನು ಅಂತರ್ಯುದ್ಧದ ಪ್ರಾರಂಭವೆಂದು ಪರಿಗಣಿಸಲಾಯಿತು. ಎಲ್‍ಟಿಟಿಇ ಹೊರತಾಗಿ, ಪ್ರಾರಂಭಿಕವಾಗಿ ಆಕ್ರಮಣಕಾರಿ ಗುಂಪುಗಳಲ್ಲಿ ರಕ್ತಾಧಿಕ್ಯ/ಅತಿ ಸಮೃದ್ಧಿಯಾಗಿತ್ತು. ಎಲ್‍ಟಿಟಿಇಯ ಸ್ಥಾನ ಅಲ್ಲಿ ಕೇವಲ ಒಂದು [[ಪಿಎಲ್‌ಒ]]ಯಿಂದ ಅಂಗೀಕರಿಸಲಾಯಿತು. ಮೊದಲನೆಯಾಗಿ ಎಲ್‍ಟಿಟಿಇ ವಿನಾಶಕಾರಿ ಧಾಳಿಗಳಿಂದ ಪ್ರಖ್ಯಾತಿ ಪಡೆಯಿತು ಅವುಗಳೆಂದರೆ 1984ರಲ್ಲಾದ [[ಕೆಂಟ್‌ ಮತ್ತು ಡಾಲರ್‌ ಫಾರ್ಮ್ಸ್‌ನಲ್ಲಾದ ನಾಗರಿಕರ ನರಮೇಧ ]] ಮತ್ತು 1985ರಲ್ಲಾದ [[ಅನಿರಾಧಪುರದಲ್ಲಾದ 146 ನಾಗರಿಕರ ನರಮೇಧ ]]. ಅನಿರಾಧಪುರ ನರಮೇಧ ಸರ್ಕಾರದ ಶಕ್ತಿಗಳಿಂದ ಗೋಚರವಾಗಿದ್ದ ಪ್ರತೀಕಾರವಾದ [[ಕುಮುದಿನಿ ದೋಣಿಯ ನರಮೇಧ]]ದಲ್ಲಿ 23ಕ್ಕಿಂತ ಹೆಚ್ಚು ತಮಿಳು ನಾಗರಿಕರು ಸತ್ತರು. ಕೆಲ ಸಮಯುದ ನಂತರ ಬೃಹತ್ತಾಗಿ ನಿರ್ನಾಮಗೊಂಡಿದ್ದ ಹೆಚ್ಚಿನ ಎಲ್ಲಾ ಇತರ ಆಕ್ರಮಣಕಾರಿ ತಮಿಳು ಗುಂಪುಗಳೊಂದಿಗೆ ಎಲ್‍ಟಿಟಿಇ ವಿಲೀನಗೊಂಡಿತು. ಇದರ ಪರಿಣಾಮವಾಗಿ, ಹಲವು ಚೂರುಚೂರಾದ ತಮಿಳು ಗುಂಪುಗಳು ಶ್ರೀಲಂಕಾದ ಸರ್ಕಾರದೊಂದಿಗಿನ ಕೆಲಸದಲ್ಲಿ ಕೊನೆಗೊಂಡು, [[ಅರೆಸೈನಿಕವಾದ]] ಅಥವಾ ಅಹಿಂಸೆಯ ಆಪಾದನೆಯಿಂದ ಮತ್ತು ರಾಜಕೀಯ ಮುಖ್ಯ ವಾಹಿನಿಗೆ ಸೇರಿದರು, ಮತ್ತು ಕೆಲವು ವಿಧಿವತ್ತಾದ ತಮಿಳು-ಮನೋಭಾವದ ರಾಜಕೀಯ ಪಕ್ಷಗಳು ಉಳಿದವು, ಎಲ್ಲಾ ಎಲ್‍ಟಿಟಿಇಯ ಸ್ವಾತಂತ್ರ ರಾಜ್ಯದ ನಿಲುವನ್ನು ವಿರೋಧಿಸಿದವು. ಎಲ್‍ಟಿಟಿಇ ಮತ್ತು ಸರ್ಕಾರನಡುವಿನ ಶಾಂತಿ ಮಾತುಕತೆ 1985ರಲ್ಲಿ [[ಥಿಂಪು]] ಎಂಬಲ್ಲಿ ಶುರುವಾಯಿತು, ಆದರೆ ಅದು ಬಹಳ ಬೇಗ ಕೊನೆಗೊಂಡು ಯುದ್ಧ ಮುಂದುವರೆಯಿತು. 1986ರಲ್ಲಿ ಬಹಳ ನಾಗರಿಕರು ಅವರ ಭಿನ್ನಾಭಿಪ್ರಾಯ / ಸಂಘರ್ಷಣೆಯ ಭಾಗವಾಗಿ [[ಕೊಲೆಯಾದರು]]. 1987ರಲ್ಲಿ, ಸರ್ಕಾರದ ದಳಗಳು ಎಲ್‍ಟಿಟಿಇ ಹೊರಾಟಗಾರರನ್ನು ಉತ್ತರ ಭಾಗದ [[ಜಾಫ್ನ]] ಪಟ್ಟಣಕ್ಕೆ ಓಡಿಸಿದರು. ಎಪ್ರಿಲ್‌ 1987ರಲ್ಲಿ ಸಂಘರ್ಷ ಹಿಂಸೆಸ್ವಭಾವದ ಜೊತೆಗೆ ಸ್ಫೋಟಗೊಂಡಿತು, ಸರ್ಕಾರದ ಶಕ್ತಿಗಳು ಮತ್ತು ಎಲ್‍ಟಿಟಿಇ ಹೊರಾಟಗಾರರು ಸರಣಿ ರಕ್ತಪಾತದಂತಹ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶ್ರೀಲಂಕಾದ ಸೇನೆ ಮೇ–ಜೂನ್‌ 1987ರಲ್ಲಿ “ಆಪರೇಶನ್‌ ಲಿಬರೇಶನ್‌” ಅಥವಾ “ವದಮಾರಚ್ಚಿ ಆಪರೇಶನ್‌”ಎನ್ನುವ ಜಾಫ್ನ ಪೆನಿನ್ಸುಲದ ಗಡಿಯನ್ನು ಮತ್ತೆ ಎಲ್‍ಟಿಟಿಇಯಿಂದ ತಮ್ಮ ನಿಯಂತ್ರಣಕ್ಕೆ ಪಡೆಯಲು ಆಕ್ರಮಣಗಳನ್ನು ಆರಂಭಿಸಿದರು. ಶ್ರೀಲಂಕಾದ ಸೇನೆಯು ಈ ಆಕ್ರಮಣವನ್ನು ಶ್ರೀಲಂಕಾದ ಮಣ್ಣಿನಲ್ಲಿ ಸ್ವಾತಂತ್ರ್ಯದ ನಂತರದ ಮೊದಲ ಅಸಾಂಪ್ರದಾಯಿಕ ಸಮರ ಎಂದು ಗುರುತಿಸಿತು. ಸೇನೆ ಆಕ್ರಮಣವು ಯಶಸ್ವಿಯಾಯಿತು ಮತ್ತು ಎಲ್‍ಟಿಟಿಇ ನಾಯಕ ಪ್ರಭಾಕರನ್‌ ಮತ್ತು [[ಸಿ ಟೈಗರ್‌]] ನಾಯಕ ಸೂಸೈ ವಲ್ವೆಟ್ಟಿಥುರೈನಲ್ಲಿ ಆಧುನಿಕ ಧಳದಿಂದ ಸೂಕ್ಷ್ಮವಾಗಿ ತಪ್ಪಿಸಿಕೊಂಡನು. ಅತಿಮಹತ್ವದ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳೆಂದರೆ ಲೆ.ಕರ್ನಲ್‌ ವಿಪುಲ್ ಬೊಟೆಜು,ಲೆ.ಕರ್ನಲ್‌ ಶರತ್‌ ಜಯವರ್ದನೆ, ಕರ್ನಲ್‌. [[ವಿಜಯ ವಿಮಲರತ್ನೆ]], ಬ್ರಿಗೆಡಿಯರ್. [[ಡೆಂಜಿಲ್‌ ಕೊಬ್ಬೆಕಡುವ]] ಮತ್ತು ಮಜ್‌ [[ಗೊಟಬಯ ರಾಜಪಕ್ಷೆ]]. ಜುಲೈ 1987ರಲ್ಲಿ, ಎಲ್‍ಟಿಟಿಇ ತಮ್ಮ ಮೊದಲ [[ಆತ್ಮಹತ್ಯಾ]]ಧಾಳಿಯನ್ನು ಕೈಗೊಂಡರು: [[ಬ್ಲಾಕ್‌ ಟೈಗರ್ಸ‌]]ನ "[[ಕ್ಯಪ್ಟನ್ ಮಲ್ಲರ‍್]]" ಸಣ್ಣ ಟ್ರಕ್‌ನಲ್ಲಿ ಸಿಡಿಮದ್ದುಗಳೊಂದಿಗೆ ಭದ್ರಪಡಿಸಿದ ಶ್ರೀಲಂಕಾದ ಸೇನಾ ನೆಲೆಯಲ್ಲಿ ಬಂದು 40 ಜನ ಸೈನಿಕರನ್ನು ಕೊಂದನು. ಅವರು ಪ್ರಂಪಂಚದ ಯಾವುದೇ ಸಂಸ್ಥೆಗಿಂತ ಹೆಚ್ಚು ಅಂದರೆ 170 ಕ್ಕೂ ಆತ್ಮಹತ್ಯಾ ಧಾಳಿಗಳನ್ನು ಮಾಡಿದರು, ಮತ್ತು ಆತ್ಮಹತ್ಯಾ ಧಾಳಿಯು ಎಲ್‍ಟಿಟಿಇಯ ಗುರುತಾಯಿತು, ಮತ್ತು ಅಂತರ್ಯುದ್ಧದ ಗುರುತಾಯಿತು.<ref name="janes1">''ಜೇನ್ಸ್ ಇನ್ಫಾರ್ಮೆಶನ್ ಗ್ರುಪ್'', [http://www.janes.com/security/international_security/news/usscole/jir001020_1_n.shtml ಆತ್ಮಾಹುತಿ ಭಯೋತ್ಪಾದನೆ: ಒಂದು ಜಾಗತಿಕ ಬೆದರಿಕೆ].</ref> ಮಾನವ ಹಕ್ಕುಗಳ ಕಾರ್ಯಕರ್ತರಾದ [[ಫಾದರ್‌ ಮೇರಿ ಬಸ್ಟೈನ್‌]] ಮತ್ತು [[ಜಾರ್ಜ್‌ ಜಯರಾಜಸಿಂಗಮ್]], ನ ಕೊಲೆಯನ್ನು ಸರ್ಕಾರದಶಕ್ತಿಗಳಿಗೆ ಆರೋಪಿಸಲಾಯಿತು. ಈ ಕೊಲೆಗಳು ಸಾವಿರಾರು ಜನರ ಹತ್ಯೆ ನಡೆದುದಕ್ಕೆ ಉದಾಹರಣೆಯಾಗಿದೆ. <ref name="pc">{{cite web |url=http://storage.paxchristi.net/AP29E97.pdf#search=%22Fr.%20Mary%20Bastian%20%22|title= Speaking truth to power:the human rights situation in Sri Lanka|accessdate=2006-03-26 |work=Paxchristi }}</ref> ==ಭಾರತದ ಹಸ್ತಕ್ಷೇಪ== {{See also|Indian intervention in the Sri Lankan Civil War|Research and Analysis Wing}} 1980ರಲ್ಲಿ ಹಲವಾರು ಕಾರಣಗಳಿಂದ [[ಭಾರತ]] ಅದರ ನಾಯಕರೂ ಸೇರಿದಂತೆ ಅದರ ಭಾರತವನ್ನು ಒಂದು ಪ್ರಾಂತೀಯ ಬಲವನ್ನಾಗಿಸುವ ಆಸೆಯೊಂದಿಗೆ ಭಾರತದ ತಮಿಳರ ಸ್ವಾತಂತ್ರದ ಬೇಡಿಕೆಯ ತೊಂದರೆಯೊಂದಿಗೆ ಈ ಸಂಘರ್ಷದಲ್ಲಿ ಒಳಗೊಂಡಿತು. ನಂತರದಲ್ಲಿ ಭಾರತದ ಬಲವಾದ ರಾಜ್ಯವಾದ [[ತಮಿಳು ನಾಡಿನಲ್ಲಿ]],ಜನಾಂಗೀಯ ಬಾಂಧವ್ಯದಿಂದ ಶ್ರೀಲಂಕಾದ ತಮಿಳರ ಸ್ವಾತಂತ್ರಕ್ಕಾಗಿ ಅಪಾರವಾದ ಬೆಂಬಲ ಹರಿದು ಬಂತು. ಸಂಘರ್ಷದುದ್ದಕ್ಕೂ, ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಕಡೆಗೆ ವಿವಿಧ ರೀತಿಯಲ್ಲಿ ಬೆಂಬಲಿಸಿದವು. 1980ರ ಆರಂಭದಲ್ಲಿ, ಭಾರತದ ಗುಪ್ತವಾರ್ತಾ ಸಂಸ್ಥೆಯ [[ಆರ‍್&amp;ಎಡಬ್ಲು]] ಮೂಲಕ ಸೈನ್ಯವನ್ನೊದಗಿಸಿತು, ತರಬೇತಿ ಮತ್ತು ಹಣಕಾಸು ಆಸರೆಯನ್ನು ಹಲವಾರು ಎಲ್‍ಟಿಟಿಇ ಮತ್ತು ಅದರ ವಿರೋಧಿ [[ತಮಿಳು ಈಳಮ್‌ ವಿಮೋಚನಾ ಸಂಸ್ಥೆ]] (ಟಿಇಎಲ್‌ಒ) ಸೇರಿದಂತೆ{{Citation needed|date=October 2009}} ಶ್ರೀಲಂಕಾದ ತಮಿಳು ಆಕ್ರಮಣಕಾರಿ ಗುಂಪುಗಳಿಗೊದಗಿಸಿತು. ಎಲ್‍ಟಿಟಿಇಯ ಉನ್ನತಿಯು ಆರ‍್&amp;ಎಡಬ್ಲುನ ವ್ಯಾಪಕವಾದ ಮೊದಲ ಬೆಂಬಲದಿಂದಾಯಿತೆಂದು ಆರೋಪಿಸಲಾಗುತ್ತದೆ.ಭಾರತದ ಸರ್ಕಾರ ವಿವಿಧ ಆಕ್ರಮಣಕಾರಿ ಗುಂಪುಗಳನ್ನು ಬೆಂಬಲಿಸುವುದರಿಂದ ತಮಿಳು ಸ್ವಾತಂತ್ರ ಚಳುವಳಿ ಚದುರುತ್ತದೆ ಮತ್ತು ಅದನ್ನು ಬಹಿರಂಗವಾದ ನಿಯಂತ್ರಣಕ್ಕೆ ಉಪಯೋಗಿಸಬಹುದೆಂಬ ಆಶಾವಾದವನ್ನು ನಂಬಿತ್ತು.<ref name="at1">''ಏಷ್ಯಾ ಟೈಮ್ಸ್ '' [http://www.atimes.com/atimes/South_Asia/FC26Df04.html ಎಲ್‍ಟಿಟಿಇ ಪ್ರತ್ಯೇಕತೆಯ ಹಿಂದೆ ಯಾರಿದ್ದಾರೆ?] {{Webarchive|url=https://web.archive.org/web/20160821195541/http://www.atimes.com/atimes/South_Asia/FC26Df04.html |date=2016-08-21 }}.</ref> 1980ರಲ್ಲಿ ಭಾರತ ತುಂಬಾ ಕ್ರಿಯಾತ್ಮಕವಾಗಿ ಬಾಗವಹಿಸಿತು, ಮತ್ತು ಜೂನ್‌ 5, 1987ರಂದು, [[ಭಾರತದ ವಾಯು ದಳ]] ಶ್ರೀಲಂಕಾದ ಪಡೆಗಳಿಂದ [[ದಿಗ್ಭಂಧನದಲ್ಲಿದ್ದಾಗ]][[ವಿಮಾನಯಾನದಿಂದೆಸೆಯಲಾದ ಆಹಾರ ಪೊಟ್ಟಣಗಳನ್ನು]] [[ಜಾಫ್ನಕ್ಕೆ]] ಒದಗಿಸಲಾಯಿತು. ಶ್ರೀಲಂಕಾದ ಸರ್ಕಾರ ಎಲ್‍ಟಿಟಿಇಯನ್ನು ಸೋಲಿಸುವ ಹಂತದಲ್ಲಿದೆಯೆಂದು ಘೋಷಿಸಿದಾಗ, ಭಾರತ ಎಲ್‍ಟಿಟಿಇ ಹಿಡಿತದಲ್ಲಿದ್ದ ನೇರವಾಗಿ ಬಂಡುಕೋರರಿಗೆ ಬೆಂಬಲವನ್ನು ಪ್ರಚೋದಿಸುವ ಪ್ರದೇಶಗಳಲ್ಲಿ 25 ಟನ್‌ಗಳಷ್ಟು ಆಹಾರ ಮತ್ತು ಔಷಧಗಳನ್ನು ಪ್ಯಾರಾಚೂಟ್‌ ಮೂಲಕ ಒದಗಿಸಿತು.<ref>{{cite news|url = http://query.nytimes.com/gst/fullpage.html?sec=health&res=9B0DE0D8173FF936A35755C0A961948260&n=Top%2fNews%2fWorld%2fCountries%20and%20Territories%2fIndia| title = India airlifts aid to tamil rebels| work = STEVEN R. WEISMAN|publisher = New York Times| date = 5 June 1987 | first=Steven R. | last=Weisman | accessdate=April 9, 2010}}</ref> ಸಮಾಲೋಚನೆಗಳು ನಡೆದವು ಮತ್ತು ಜುಲೈ 29, 1987ರಂದು ಭಾರತದ ಪ್ರಧಾನ ಮಂತ್ರಿ [[ರಾಜೀವ್‌ ಗಾಂಧಿ]] ಮತ್ತು ಶ್ರೀಲಂಕಾದ ಅಧ್ಯಕ್ಷ್ಯ [[ಜಯವರ್ಧನೆ]]ಯವರಿಂದ [[ಇಂಡೊ-ಶ್ರೀಲಂಕಾ ಶಾಂತಿ ಒಪ್ಪಂದ]]ಕ್ಕೆ ಸಹಿ ಹಾಕಿತು,. ಈ ಒಪ್ಪಂದದಲ್ಲಿ, ಶ್ರೀಲಂಕಾದ ಸರ್ಕಾರ ತಮಿಳರ ಬೇಡಿಕೆಗಳಿಗಾಗಿ ಅನೇಕ ಮೀಸಲಾತಿಗಳನ್ನು ನೀಡಿತು, [[ಆಸ್ತಿಪಾಸ್ತಿ]]ಯ ಅಧಿಕಾರವನ್ನು [[ಪ್ರಾಂತಗಳಿಗೆ]] ವಹಿಸುವುದು ಮತ್ತು ಒಟ್ಟುಗೂಡುವಿಕೆ-ವಿಷಯಗಳನ್ನು ಸೇರಿದಂತೆ ನಂತರದ ಜನಮತಸಂಗ್ರಹ— ಉತ್ತರ ಮತ್ತು ಪೂರ್ವ ಭಾಗದ ಪ್ರಾಂತ್ಯಗಳಲ್ಲಿ [[ಪತ್ಯೇಕ ಪ್ರಾಂತ್ಯ]]ದ ಮೂಲಕ, ಮತ್ತು ತಮಿಳು ಭಾಷೆಯ ವ್ಯವಹಾರಿಕ ಸ್ಥಿತಿಗತಿಗಳನ್ನು ಸುಧಾರಿಸಲು ಅವಕಾಶ ಕಲ್ಪಿಸಲಾಗಿದೆ([[ಶ್ರೀಲಂಕಾದ ಸಂವಿಧಾನ]]ದಲ್ಲಿ 13ನೇ ತಿದ್ದುಪಡಿಯಲ್ಲಿ ಕಟ್ಟಳೆಮಾಡಲಾಗಿದೆ). ಭಾರತ ತನ್ನ ಪಡೆಯಾದ [[ಭಾರತದ ಶಾಂತಿ ರಕ್ಷಕ ದಳ]] (ಐಪಿಕೆಎಫ್‌) ಮೂಲಕ ಉತ್ತರ ಮತ್ತು ಪೂರ್ವ ಪ್ರಾಂತಗಳಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಒಪ್ಪಿತು, ಮತ್ತು ಸಹಾಯಕ ತಮಿಳು ಬಂಡಾಯಗಾರರನ್ನು ಬಂಧಿಸಿದರು. ಎಲ್‍ಟಿಟಿಇ ಸೇರಿದಂತೆ ಕ್ರಾಂತಿಕಾರಿ ಗುಂಪುಗಳು ಮೊದಲು ಒಪ್ಪಿಗೆಯಿಲ್ಲದಿದ್ದರೂ ಮೊದಲು ಕದನ ವಿರಾಮದ ಉಸ್ತುವಾರಿ ವಹಿಸಿದ್ದ ಆಕ್ರಮಣಕಾರಿ ಗುಂಪುಗಳು ವಿನಯದ [[ನಿಶ್ಶಸ್ತ್ರೀಕರಣ]]ಕ್ಕೆ ಮತ್ತು ಐಕೆಪಿಎಫ್ ಪಡೆಗಳಿಗೆ ಶರಣಾಗಲು ಒಪ್ಪಿದವು. ಇಂಡೊ-ಲಂಕಾ ಒಪ್ಪಂದದ ಸಹಿಯು ಜೆ ಆರ್‌ ಜಯವರ್ಧನೆಯವರ ಭಾರತೀಯರ ವಿರುದ್ಧ ಕೊನೆಯ ಗುಂಡಿನವರೆಗೂ ಹೊರಾಡುವ ಘೊಷಣೆಯ ತದ್‍ನಂತರದ ದಕ್ಷಿಣದಲ್ಲಿ ಗೊಂದಲಕ್ಕೆಡೆಮಾಡಿಕೊಟ್ಟಿತು. ಐಪಿಕೆಎಫ್‌ನ ಪ್ರವೇಶ ಮತ್ತು ದೇಶದ ಉತ್ತರ ಭಾಗದ ಹೆಚ್ಚಿನ ಪ್ರದೇಶಗಳ ಮೇಲಿನ ಹಿಡಿತವು ಶ್ರೀಲಂಕಾ ಸರ್ಕಾರಕ್ಕೆ ತನ್ನ ಪಡೆಗಳನ್ನು ದಕ್ಷಿಣಕ್ಕೆ ವರ್ಗಾಯಿಸಿ ಪ್ರತಿಭಟನೆಯನ್ನು ಅಡಗಿಸಲು (ಭಾರತದ ವಿಮಾನಯಾನದಲ್ಲಿ) ಸಹಾಯಕವಾಯಿತು. ಇದು ದಕ್ಷಿಣದಲ್ಲಿ [[ಜನತಾ ವಿಮುಕ್ತಿ ಪೆರಮುನ]] [[ದಂಗೆ ಏಳಲು]] ಕಾರಣವಾಯಿತು, ಅದು ಮುಂದಿನ ಎರಡು ವರ್ಷಗಳ ನಂತರದಲ್ಲಿ ಅತ್ಯಂತ ಕೆಟ್ಟದಾಗಿ ಪತನ ಹೊಂದಿತು. ಆ ಸಮಯದಲ್ಲಿ ಹೆಚ್ಚಿನ ತಮಿಳು ಆಕ್ರಮಣಕಾರಿ ಗುಂಪುಗಳು ತಮ್ಮ ಆಯುಧಗಳನ್ನು ಕೆಳಕ್ಕಿಳಿಸಿದರು ಮತ್ತು ವಿವಾದಕ್ಕೆ ಸಂಬಂಧಿಸಿದಂತೆ ಶಾಂತಿಯುಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಒಪ್ಪಿಕೊಂಡರು ಆದರೆ ಎಲ್‍ಟಿಟಿಇ ತನ್ನ ಯೋಧರನ್ನು ನಿರಾಯುಧಗೊಳಿಸಲು ನಿರಾಕರಿಸಿತು.<ref name="cp1">{{cite news| url =http://www.chinapost.com.tw/latestnews/20061228/43353.htm| title =Tamil rebels abduct 2 rivals, Sri Lankan military says| work =| agency =Associated Press| date =12 December 2006| access-date =22 ಜೂನ್ 2010| archive-date =17 ಅಕ್ಟೋಬರ್ 2015| archive-url =https://web.archive.org/web/20151017111914/http://www.chinapost.com.tw/latestnews/20061228/43353.htm| url-status =dead}}</ref> ಒಮ್ಮತದ ವಿಜಯಕ್ಕೆ ಸಮ್ಮತಿಯನ್ನು ಸೂಚಿಸಲು ಉತ್ಸುಕವಾಗಿದ್ದ ಅಂದಿನ ಐಪಿಕೆಎಫ್‌, ಒತ್ತಾಯದ ಮೂಲಕ ಎಲ್‍ಟಿಟಿಇ ಅನ್ನು ಸೈನಿಕ ವೃತ್ತಿಯಿಂದ ನಿವೃತ್ತಿಗೊಳಿಸಲು ಪ್ರಯತ್ನಿಸಿತು ಆದರೆ ಅದು ಪೂರ್ಣ ಪ್ರಮಾಣದ ವಿವಾದದೊಂದಿಗೆ ಅಂತ್ಯಗೊಂಡಿತು. ಮೂರು ವರ್ಷಗಳ ದೀರ್ಘ ವಿವಾದವು ಕೂಡ ಐಪಿಕೆಎಫ್‌ ನಿಂದ ಗುರುತಿಸಲ್ಪಟ್ಟಿತು, ಹಲವಾರು ಮಾನವ ಹಕ್ಕುಗಳ ಗುಂಪುಗಳಿಂದ ಮಾನವ ಹಕ್ಕುಗಳ ಬಗೆಗೆ ಆರೋಪಗಳು ಮತ್ತೂ ಅದೇ ಸಮಯದಲ್ಲಿ ಭಾರತದ ಮಾಧ್ಯಮಗಳಿಂದ ಕೂಡ ಆರೋಪಗಳು ಬಂದವು ನಂತರದಲ್ಲಿ ಐಪಿಕೆಎಫ್‌ ಕೂಡ ತಮಿಳರಿಂದ ತೀವ್ರವಾಗಿ ವಿರೋಧಿಸಲ್ಪಟ್ಟಿತು.<ref>ಬಾಲಸಿಂಗಮ್,ಅಡೆಲೆ. (2003) ''ದ ವಿಲ್ ಟು ಫ್ರೀಡಮ್- ಆ‍ಯ್‌ನ್ ಇನ್‌ಸೈಡ್ ವ್ಯೂ ಆಫ್ ತಮಿಳು ರೆಜಿಸ್ಟನ್ಸ್''. ಫೇರ್‌ಮ್ಯಾಕ್ಸ್ ಪಬ್ಲಿಷಿಂಗ್ ಲಿಮಿಟೆಡ್, 2ನೇಯ ಆವೃತ್ತಿ. ISBN 0-595-20284-5.</ref><ref>ಮಾನವ ಹಕ್ಕುಗಳ ಮೇಲೆ ನಾರ್ತ್‌ಈಸ್ಟ್ ಕಾರ್ಯದರ್ಶಿಯ- ಇಲಾಖೆ ವರದಿ 1974 - 2004 (ಹೆಚ್ಚಿನ ಓದಿಗಾಗಿ ವಿಭಾಗ ನೋಡಿ).</ref> ಸಮಕಾಲೀನವಾಗಿ, ರಾಷ್ಟ್ರೀಯವಾದಿ ಮನೋಭಾವನೆಯು ಹಲವಾರು ಸಿಂಹಳೀಯರು ಶ್ರೀಲಂಕಾದಲ್ಲಿರುವ ಭಾರತೀಯರ ಉಪಸ್ಥಿತಿಯನ್ನು ವಿರೋಧಿಸಲು ಕಾರಣವಾಯಿತು. hat culminated in ಕದನ ವಿರಾಮ. ಇದು ದ್ವೀಪವನ್ನು ಬಿಟ್ಟು ತೊಲಗಿ ಎಂದು ಶ್ರೀಲಂಕಾ ಸರ್ಕಾರವು ಭಾರತಕ್ಕೆ ಕರೆಯನ್ನು ನೀಡಲು ಕಾರಣವಾಯಿತು, ಮತ್ತು ಅವರು ಯಾವುದೇ ಮಾಹಿತಿಯನ್ನು ನೀಡದೆ ಎಲ್‍ಟಿಟಿಇ ಯೊಂದಿಗೆ ರಹಸ್ಯ ವ್ಯವಹಾರದಲ್ಲಿ ತೊಡಗಿದ್ದು ಕದನ ವಿರಾಮದಲ್ಲಿ ಅಂತ್ಯಗೊಂಡಿತು ಎಲ್‍ಟಿಟಿಇ ಮತ್ತು ಐಪಿಕೆಎಫ್‌ ಯುದ್ಧ ಸಮಾನವಾದ ಹೊಡೆದಾಟವನ್ನು ಮುಂದುವರಿಸಿದವು ಮತ್ತು ಕೆಲವೊಂದು ವರದಿಯ ಪ್ರಕಾರ ಭಾರತೀಯ ಪಡೆಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಶ್ರೀಲಂಕಾ ಸರ್ಕಾರವು ಕೆಲವು ದಂಗೆಕೋರರನ್ನು ತನ್ನ ಸೇನೆಯಲ್ಲಿ ಸೇರ್ಪಡಿಸಿಕೊಂಡಿತ್ತು.<ref>ದಿಸ್ಸಾನಾಯಕಾ, ಟಿ.ಡಿ.ಎಸ್.ಎ.: "ವಾರ್ ಅರ್ ಪೀಸ್ ಇನ್ ಶ್ರೀಲಂಕಾ, ಸಂಪುಟ II", ಪು. 332. ಸ್ವಸ್ತಿಕಾ (ಪ್ರೈ.) ಲಿಮಿಟೆಡ್., 1998.</ref> ಆದಾಗ್ಯೂ, ಐಪಿಕೆಎಫ್‌ ನೊಂದಿಗೆ ಯುದ್ಧದಲ್ಲಿನ ಅನಾಹುತಗಳು ಹೆಚ್ಚಾಗತೊಡಗಿದವು ಮತ್ತು ಶ್ರೀಲಂಕಾದ ಸಂಘರ್ಷ ಬೆಳವಣಿಗೆಯು ಎರಡೂ ಕಡೆಯಿಂದ ಐಪಿಕೆಎಫ್‌ ಅನ್ನು ಹಿಂತೆಗೆದುಕೊಳ್ಳುವುದಕ್ಕೆ ಕರೆ ನೀಡತೊಡಗಿತು ಆದರೆ ಗಾಂಧೀಜಿಯವರು ಶ್ರೀಲಂಕಾದಿಂದ ಐಪಿಕೆಎಫ್‌ ಅನ್ನು ಸಂಪೂರ್ಣ ತೆಗೆದು ಹಾಕುವುದನ್ನು ವಿರೋಧಿಸಿದರು. ಆದಾಗ್ಯೂ, 1989ರ ಡಿಸೆಂಬರ್‌ನಲ್ಲಿನ ಭಾರತದ ಸಂಸತ್ತಿನ ಚುನಾವಣೆಯಲ್ಲಿನ ತನ್ನ ಸೋಲಿನೊಂದಿಗೆ ನೂತನ ಪ್ರಧಾನ ಮಂತ್ರಿಯಾದ [[ವಿ. ಪಿ. ಸಿಂಗ್]] ಐಪಿಕೆಎಫ್ ಅನ್ನು ಹಿಂತೆಗೆದುಕೊಳ್ಳುವ ಆದೇಶವನ್ನು ಹೊರಡಿಸಿದರು ಮತ್ತು ಇದರ ಕೊನೆಯ ಹಡಗು 1990ರ ಮಾರ್ಚ 24ರಂದು ಶ್ರೀಲಂಕಾದಿಂದ ಹೊರಟಿತ್ತು. ಶ್ರೀಲಂಕಾದಲ್ಲಿ ಐಪಿಕೆಎಫ್‌‌ನ 32 ತಿಂಗಳುಗಳ ಉಪಸ್ಥಿತಿಯು 1100 ಭಾರತೀಯ ಮತ್ತು 5000 ಶ್ರೀಲಂಕಾದ ಸೈನಿಕರ ಸಾವಿಗೆ ಕಾರಣವಾಯಿತು. ಈ ಯುದ್ಧಕ್ಕಾಗಿ ವೆಚ್ಚಮಾಡಲಾದ ಭಾರತ ಸರ್ಕಾರದ ಅಂದಾಜು ಮೊತ್ತ ಸುಮಾರು 20 ಬಿಲಿಯನ್ ರೂಪಾಯಿಗಿಂತ ಅಧಿಕವಾಗಿತ್ತು.{{Citation needed|date=March 2008}} ===ರಾಜೀವ್ ಗಾಂಧಿಯವರ ಹತ್ಯೆ=== ಸುಸೈಡ್ ಬಾಂಬರ್ [[ತೆನ್ಮುಲಿ ರಾಜರತ್ನಮ್‌]] ನಿಂದ ಮಾಜಿ ಪ್ರಧಾನಿ [[ರಾಜೀವ ಗಾಂಧಿ]]ಯವರು ಹತ್ಯೆಗೊಳಗಾದ ನಂತರ ಭಾರತದಲ್ಲಿ ಎಲ್‍ಟಿಟಿಇಗೆ ಇದ್ದ ಪ್ರೋತ್ಸಾಹವನ್ನು 1991ರ ಸುಮಾರಿನಲ್ಲಿ ಕೈಬಿಡಲಾಯಿತು. ಭಾರತೀಯ ಪತ್ರಿಕೆಯು ನಿರಂತರವಾಗಿ ಪ್ರಭಾಕರನ್‌ ಗಾಂಧಿಯನ್ನು ತೆಗೆದುಹಾಕಲು ನಿರ್ಧರಿಸಿದನು.ಗಾಂಧಿ ತಮಿಳರ ಸ್ವಾತಂತ್ರ ಹೊರಾಟದ ವಿರುದ್ಧವಾಗಿದ್ದಾನೆ ಮತ್ತು 1991ರ ಭಾರತದ ಚುನಾವಣೆಯಲ್ಲಿ ಗೆದ್ದರೆ ಮತ್ತೆ ಸೈತಾನ ಎಂದು ಗುರುತಿಸಿದ ಐಪಿಕೆಎಫ್‌ನ್ನು ಪ್ರತಿಷ್ಠಾಪಿಸುತ್ತಾನೆಂದು ಹೆದರಿದನು.<ref>{{cite news|url = http://www.rediff.com/news/1998/jan/28rajiv3.htm| title = Prabhakaran had Rajiv killed for being 'anti-Tamil'| work =|publisher = Rediff| date = 31 August 2006}}</ref> 1998ರಲ್ಲಿ ಭಾರತದಲ್ಲಿನ ನ್ಯಾಯಾಲಯದಲ್ಲಿನ ಅಧ್ಯಕ್ಷರಾಗಿದ್ದ ವಿಶೇಷ ನ್ಯಯಾದೀಶ ವಿ.ನವನೀತಮ್‌ರು ಎಲ್‍ಟಿಟಿಇ ಮತ್ತು ಅದರ ನಾಯಕ ವೆಲ್ಲುಪಿಳ್ಳೈ ಪ್ರಭಾಕರನ್‌ ಹತ್ಯೆಗೆ ಜವಬ್ದಾರರಾಗುತ್ತಾರೆಂದು ತಿಳಿದನು.<ref>{{cite news | url = http://www.rediff.com/news/1998/jan/28rajiv.htm| title = 26 sentenced to death for Rajiv Gandhi's assassination| work = | publisher = Rediff| date = 31 August 2006}}</ref> ಮತ್ತು 2006ರ ಸಂದರ್ಶನದಲ್ಲಿ, ಎಲ್‍ಟಿಟಿಇ ideologue ಆ‍ಯ್‌೦ಟನ್‌ ಬಾಲಸಿಂಗಮ್‌ ಹತ್ಯೆಯ ಬಗೆಗೆ ವ್ಯಥೆಪಡಲು ಆರಂಬಿಸಿದನು, ಹಾಗಿದ್ದರೂ ಸಾರಾಸಗಟಾಗಿ ಅದರ ಜವಬ್ದಾರಿಯನ್ನು ಹೊತ್ತುಕೊಳ್ಳುವುದನ್ನು ನಿಲ್ಲಿಸಿದನು stopped short of outright acceptance.<ref>{{cite news | url = http://www.ndtv.com/template/template.asp?template=Lanka&slug=LTTE+regrets+Rajiv+assassination%3A+Anton&id=19706&callid=0| title = LTTE regrets Rajiv assassination: Anton| work = | publisher = NDTV.com| date = 28 June 2006}}</ref><ref>{{cite news | url = http://www.wtop.com/index.php?nid=385&sid=833337 | title = Tiger Apologizes for Rajiv Gandhi's Death| work =|publisher = Associated Press via WTOP|date = 27 June 2006 }}</ref> ನಡೆಯುತ್ತಿರುವ ಶಾಂತಿಮಾತುಕತೆಯ ವಿಧಾನದಲ್ಲಿ ಭಾರತ ವೀಕ್ಷಕನಾಗಿ ಹೊರಗೆ ಉಳಿಯಿತು, ಹಲವು ಗುಂಪುಗಳ ಇತ್ತೀಚಿನ ಬೇಡಿಕೆಯೆಂದರೆ ನಿಧನ ಹೊಂದಿದ [[ವೆಲ್ಲಿಪಿಳ್ಳೈ ಪ್ರಭಾಕರನ್‌]]ನ ಕೈವರ್ತನೆ.<ref>{{cite news | url = http://news.bbc.co.uk/2/hi/south_asia/1932835.stm | title = Tamil Nadu demands Tiger extradition| work =|publisher = BBC |date = 16 April 2006 | accessdate=January 4, 2010}}</ref> ===ಪಾನ್‌-ತಮಿಳು ಆಸರೆ=== 2008ರಲ್ಲಿ, ಭಾರತದಲ್ಲಿ ರಾಜಿನಾಮೆಗಳು, ಮತ್ತು [[ತಮಿಳು ರಾಷ್ಟ್ರೀಯತೆ]]ಯ ನೆಲೆಯಲ್ಲಿನ ಬಂಧನಗಳು, ಮತ್ತು ತಮಿಳರ ಶ್ರೀಲಂಕಾ ಕಡೆಗಿನ ಬೆಂಬಲದಿಂದಾಗಿ ಕೇಂದ್ರದ ಒಂದಗೂಡುವಿಕೆಯು ಅಡೆತಡೆಗಳಿಂದ ಕೂಡಿತ್ತು. ನಂತರದಲ್ಲಿ ಐತಿಹಾಸಿಕವಾಗಿ ತಮಿಳು ನಾಡು ಮತ್ತು ಕೇಂದ್ರದಲ್ಲಿ pro-ತಮಿಳ್ ಡಿಎಮ್‌ಕೆ ಪಕ್ಷದ ಪ್ರವೇಶದ ಅಧಿಕಾರ, ಅಲ್ಲಿ ಭಾರತದಿಂದ ಹೆಚ್ಚಿನ ರಾಜಕೀಯ ಬೆಂಬಲ ವಿರುವಂತೆ ಕಾಣುತ್ತದೆ. 2008ರಲ್ಲಿ, ಪಕ್ಷದ ಮುಖ್ಯಸ್ಥ ಮತ್ತು ಟಿಎನ್‌ ಸಿಎಮ್‌ [[ಕರುಣಾನಿಧಿ]] ಯುದ್ಧದಲ್ಲಿ ದುರ್ಘಟನೆಯಿಂದ ತಮಿಳು ನಾಗರಿಕರ ಸಂಖ್ಯೆ ಹೆಚ್ಚಿದುದರ ಬಗೆಗಿನ ಪ್ರತಿಭಟನೆ ವಿರುದ್ಧವಾಗಿ ಅವನ ಪಕ್ಷದಲ್ಲಿನ [[ಬಹಳಷ್ಟು ಎಂಪಿಗಳ ನೊಂದಾವಣೆಯನ್ನು]] ಸ್ವೀಕರಿಸಿದನು. ಇದರ ನಂತರ, ಎಂಡಿಎಮ್‌ಕೆಯ ಸ್ಥಾಪಕ ಮತ್ತು [[ಮಹಾ ಕಾರ್ಯದರ್ಶಿ]], [[ವೈಕೊ]], ಅವನ ತಮಿಳರ ಪರವಾಗಿ ಶಸ್ತ್ರಾಸ್ತ್ರದೊಂದಿಗೆ ಯುದ್ಧಮಾಡುವುದಾಗಿ ನೀಡಿದ ಹೇಳಿಕೆಯಿಂದಾದ ರಾಷ್ಟ್ರದ್ರೋಹಕ್ಕಾಗಿ ನ್ಯಾಯಾಂಗ ಬಂಧನದಲ್ಲಿರಿಸಲಾಯಿತು. ಭಾರತದ ಸರ್ಕಾರದೊಂದಿಗೆ ಅವನು ದುಷ್ಕಾರ್ಯಕ್ಕೆ ಪ್ರಚೊದನೆ ಕೊಟ್ಟಿದಕ್ಕಾಗಿ ಶ್ರೀಲಂಕಾದ ಸರ್ಕಾರದಲ್ಲಿ ಅಲ್ಲಿನ ತಮಿಳರನ್ನು ತೆರವುಗೊಳಿಸುವುದಕ್ಕಾಗಿ ಶುಲ್ಕ ವಿಧಿಸಲಾಯಿತು. ಅವನು ಸೇರಿಸಿದನು, ಭಾರತವು ದೇಶಕ್ಕೆ ಆರ್ಥಿಕ ಮಂಜೂರಾತಿಯನ್ನು ಹೇರಿದರೆ ಶ್ರೀಲಂಕಾವು ಕದನ ವಿರಾಮದ ಬೇಡಿಕೆಗೆ ಲಕ್ಷ್ಯ-ಕೊಡಬೇಕು.<ref>[http://www.expressbuzz.com/edition/story.aspx?Title=%E2%80%98Impose+economic+sanctions+on+Lanka%E2%80%99&amp;artid=jaOZ19vtMzY=&amp;SectionID=vBlkz7JCFvA=&amp;MainSectionID=vBlkz7JCFvA=&amp;SectionName=EL7znOtxBM3qzgMyXZKtxw==&amp;SEO= ಶ್ರೀಲಂಕ ಮೇಲೆ ಆರ್ಥಿಕ ದಿಗ್ಬಂಧನ].</ref> ಸರ್ವಾನುಮತದ ವಿರಳ ಪ್ರದರ್ಶನದಲ್ಲಿ, ತಮಿಳು ನಾಡಿನ ಎಲ್ಲಾ ಪಕ್ಷಗಳು ಸಭೆಯಲ್ಲಿ ಒಮ್ಮತವಾಗಿ ಸಂಘರ್ಷದ ಕದನ ವಿರಾಮಕ್ಕೆ ಬೇಡಿಕೆಯನ್ನಿತ್ತವು, ಶ್ರೀಲಂಕಾದ ಸೇನೆಯ ಆಕ್ರಮಣವನ್ನು ನಿಲ್ಲಿಸುವಂತೆ ಕೇಂದ್ರಕ್ಕೆ ಪ್ರಯತ್ನ ಪಡಲು ಮನವಿ ಸಲ್ಲಿಸುವಾಗ ಒಮ್ಮತವಾಗಿ ಬೇಡಿಕೆಯನ್ನಿತ್ತವು. ಒಂದು ದಶಕದಿಂದ ಅಸ್ಪೃಷ್ಯ ವಿಷಯವನ್ನಾಗಿ ಕಂಡಿದ್ದ ಕಾಂಗ್ರೆಸ್‌ ಪಕ್ಷವೂ ಸಹ, ಕದನ ವಿರಾಮದ ಅಗತ್ಯದ ಬಗೆಗೆ ಎರಡು ಮಾತಿಲ್ಲವೆಂದಿತು. ಇದರೊಂದಿಗೆ, ಪಕ್ಷದ ಪಕ್ಷನಾಯಕ, ಡಿ ಸುದರ್ಶನ್‌, ಕೇಂದ್ರಕ್ಕೆ ಯುದ್ಧ ನಿಲ್ಲಿಸುವಂತೆ ಪ್ರಯತ್ನಿಸುವಂತೆ ಮತ್ತು ಅದರ ಪರಿಣಾಮ ತಕ್ಷಣ ಗೊಚರವಾಗುವಂತೆ ಅಥವಾ ತಿಳಿಯುವಂತೆ ಹೇಳಿದರು. ಕಾಂಗ್ರೆಸ್‌ನ ಶಿಸ್ತುಪಾಲಕ, ಪೀಟರ್‌ ಅಲ್ಫೊನ್ಸೆ, ತನ್ನ ಪಕ್ಷ ಶ್ರೀಲಂಕಾದ ತಮಿಳರ ಹಿತಾಸಕ್ತಿಯ ವಿರುದ್ಧಕೆಲಸ ಮಾಡುವುದನ್ನು ನಿರಾಕರಿಸಿದನು ಮತ್ತು ಈ ತಮಿಳರ ಕ್ಷೇಮಕ್ಕಾಗಿ ತನ್ನ ಪಕ್ಷದ ಪ್ರಯತ್ನಗಳನ್ನು ಪಟ್ಟಿಮಾಡಲು ತಯಾರಿರುವುದಾಗಿ ತಿಳಿಸಿದನು. ವಿರೋಧ ಪಕ್ಷದ ಉಪ ನಾಯಕ ಮತ್ತು ಹಿರಿಯ ಎಐಎಡಿಎಮ್‌ಕೆ ನಾಯಕ ಒ ಪನ್ನೀರ್‌ಸೆಲ್ವಮ್‌, ಶ್ರೀಲಂಕಾದ ಸರ್ಕಾರದ "ಛಲದ ಮನೋಭಾವ"ವೇ ಯುದ್ಧ ಮುಂದುವರೆಯುವುದಕ್ಕೆ ಕಾರಣವೆಂದು ಹೊಣೆ ಮಾಡಿದನು. ಶ್ರೀಲಂಕಾದ ಸೈನ್ಯವು ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ಬಾಂಬುಗಳನ್ನೆಸೆದುದರಿಂದ ಮಕ್ಕಳೂ ಸೇರಿದಂತೆ ಅಮಾಯಕ ಜನರ ಸಾವಿಗೀಡಾದರೆಂದು ಅದಕ್ಕೆ ಸೇರಿಸಿದನು. ದ್ವೀಪದ ಬಹಳ ಸಣ್ಣ ಮೂಲೆಯ ವಿಭಾಗದಲ್ಲಿರುವ ಎಲ್‍ಟಿಟಿಇಯ ಭಾರತದ ತಮಿಳು ಪಕ್ಷಗಳ ಜೊತೆಗಿನ ಉತ್ಕಟವಾದ ಬೇಡಿಕೆಯಾದ ಕದನ ವಿರಾಮದ ಬೇಡಿಕೆ, ಅವರ ನಾಯಕತ್ವವನ್ನು ನಿರ್ಮೂಲನದಿಂದ ಕಾಪಾಡಲು ಹಲವಾರು ಭಾರತದ ತಮಿಳು ರಜಕೀಯ ನಾಯಕರು ಶ್ರೀಲಂಕಾದ ಸರ್ಕಾರವನ್ನು ತಕ್ಷಣ ಕದನ ವಿರಾಮಕ್ಕೆ ಕರೆನೀಡಲು ಮುಂದಾದರು.<ref>[http://www.thestatesman.net/page.news.php?clid=2&amp;theme=&amp;usrsess=1&amp;id=230675 ]. {{Webarchive|url=https://web.archive.org/web/20050428034318/http://www.thestatesman.net/page.news.php?clid=2 |date=2005-04-28 }}</ref> ==ಈಳಮ್‌ ಯುದ್ಧ II== {{Main|Eelam War II}} {{See also|List of attacks attributed to the LTTE}} 1980 ಮತ್ತು 1990ರ ದಶಕಗಳಲ್ಲಿನ ನಿರಂತರವಾದ ಸರ್ಕಾರಗಳು ತಮಿಳು ಸಮುದಾಯವನ್ನು ಸಮಾಧಾನಗೊಳಿಸಲು ಹಲವಾರು ವ್ಯವಹಾರಿಕ ಕಟ್ಟಳೆಗಳ ಕಾರ್ಯಗಳನ್ನು ಕೈಗೊಂಡವು,ತಮಿಳನ್ನು [[ವ್ಯವಹಾರಿಕ ಭಾಷೆ]]ಯನ್ನಾಗಿ ಗುರುತಿಸುವುದನ್ನು ಸೇರಿದಂತೆ ಮತ್ತು ದೇಶದ ಉತ್ತರದ ಮತ್ತು ಪೂರ್ವದ ಪ್ರಾಂತ್ಯಗಳನ್ನು ಸೇರಿಸುವ ಪ್ರಯತ್ನಗಳನ್ನು ಮಾಡಿದವು. ಎಲ್‍ಟಿಟಿಇ ಆಳವಾದ ಪೂರ್ವ ಮತ್ತು ಉತ್ತರ-ಪೂರ್ವದ ಭಾಗದ ಪ್ರದೇಶಗಳಲಿ ಜೀವಿಸುವ ಅಮಯಕ ಹಳ್ಳಿಗರ ನರಮೇಧವನ್ನು ಮುಂದುವರೆಸಿದಂತೆ ಹಿಂಸಾಚಾರಗಳು ಮುಂದುವರೆಯುತ್ತಿವೆ. ಡಾಲರ್‌ ಮತ್ತು ಕೆಂಟ್‌ ಫಾರ್ಮ್‌ ನರಮೇಧಗಳು, ನೂರಾರು ಜನ ಪುರುಷರು ಮಹಿಳೆಯರು ಮತ್ತು ಮಕ್ಕಳು ಮಲಗಿರುವಾಗ ನಡೆದ ಧಾಳಿಯಾದ ದುರದೃಷ್ಟದ ವಿಪತ್ತಾದ ಸಾವಿನಿಂದ ತಲೆಯನ್ನು ಕೊಡಲಿಯಿಂದ ಕೊಚ್ಚಲ್ಪಟ್ಟರು the head from axes, ಇವುಗಳು ಎಲ್‍ಟಿಟಿಇಯಿಂದಾದ ನಿರ್ದಯ ಭಯೊತ್ಪಾದನೆಯ ಕೃತ್ಯಗಳಾಗಿವೆ. ತಪ್ಪಿಸಿಕೊಂಡ ಕೆಲವು ಮನುಷ್ಯರ ತಲೆಗಳನ್ನು ಅವರ ಹಿಂಬಾಗಕ್ಕೆ ಕಟ್ಟಲಾಯಿತು. Some of men who defended themselves were executed their hands tied behind their backs. ತಮ್ಮನ್ನೇ ಅವಲಂಬಿಸಿಕೊಂಡಿದ್ದ ಕೆಲವು ಗಂಡಸರು ಎಲ್‍ಟಿಟಿಇ ಈ ಭಯಾನಕ ತಂತ್ರಗಳನ್ನು ಸಿಂಹಳೀಯರು ಮತ್ತು ಮುಸಲ್ಮಾನ್ ರೈತರನ್ನು ಈ ಪ್ರದೇಶದಿಂದ ಓಡಿಸಲು ಮತ್ತು ಈ ಮಾರ್ಮಿಕವಾದ ಉತ್ತರ ಪ್ರದೇಶಗಳ ಮೇಲೆ ತ್ವರಿತವಾದ ಹಿಡಿತ ಸಾಧಿಸಲು, ಶ್ರೀಲಂಕಾದ ಜನಾಂಗವನ್ನು ನಿಚ್ಚಳವಾಗಿ ಚೊಕ್ಕಟಗೊಳಿಸುವ ಕಾರ್ಯವಾಗಿತ್ತು. [[ಭಾರತದ ಶಾಂತಿ ರಕ್ಷಕ ದಳ]]ವನ್ನು ಹಿಂಪಡೆದಾಗ, ಎಲ್‍ಟಿಟಿಇ ಇಂದ ಬೆಳವಣಿಗೆಯನ್ನು ಹೊಂದಿದ ಹಲವು ಸರ್ಕಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಪ್ರದೇಶಗಳು ಇದರ ಹಿಡಿತದಲ್ಲಿದ್ದವು. 1990ರಲ್ಲಾದ ಪ್ರಾಯೋಗಿಕ ಕದನ ವಿರಾಮದಿಂದ, JVP ಬಂಡಾಯದಿಂದ ಸರ್ಕಾರ ಸಿಡಿದು/ದುರ್ಬಲನಾದಾಗ ಎಲ್‍ಟಿಟಿಇ ತನ್ನದೇ ಆದ ವಿನಾಶಕಾರಿ ಪ್ರತಿಸ್ಪರ್ಧಿ ತಮಿಳು ಗುಂಪುಗಳನ್ನು ಆಕ್ರಮಿಸಿತು. ಎರಡು ಪ್ರಮುಖ ಸೈನಿಕ ದಳಗಳು ತಮ್ಮ ಶಕ್ತಿ ನೆಲೆಗಳನ್ನು ಸ್ಥಾಪಿಸಿದ ಸಮಯದಲ್ಲಿ ಒಬ್ಬರ ಮೇಲೊಬ್ಬರು ತಿರುಗಿ ಬಿದ್ದರು ಮತ್ತು ಕದನ ವಿರಾಮ ಮುರಿದು ಬಿದ್ದಿತು. ಸರ್ಕಾರ ಜಾಫ್ನವನ್ನು ಹಿಂಡೆಯಲು ಆಕ್ರಮಣ ಮಾಡಿತು. ಈಹಂತದ ಯುದ್ಧವು ಬೇಗನೆ ''ಈಳಮ್‌ ವಾರ್‌ II'' ಯೆಂಬ ಹೆಸರನ್ನು ಪಡೆಯಿತು. ಈ ಹಿಂದೆಂದೂ ಕಂಡಿಲ್ಲದ ಪಾಶವೀಕೃತ್ಯವೆಂದು ಗುರುತಿಸಲಾಯಿತು. ಎಲ್‍ಟಿಟಿಇ ಸರಿಯಾದ ದಾರಿತೋರಿಸುವ ಭರವಸೆಯ ಮೇಲೆ [[ನರಮೇಧ 113 ಸಿಂಹಳೀಯರು ಮತ್ತು ಮುಸಲ್ಮಾನ್‌ ಪೊಲಿಸರನ್ನು ಅವರು ಶರಣಾದರು]]. ಸರ್ಕಾರ ಜಾಫ್ನ ಪೆನ್ಸಿಲ್ವೇನಿಯದೊಳಗಡೆ ಪ್ರವೇಶಿಸುವ ಆಹಾರ ಮತ್ತು ಔಷದಗಳನ್ನು ನಿರ್ಬಂಧಿಸಿತು ಮತ್ತು ವಾಯು ದಳ ಎಲ್‍ಟಿಟಿಇ ಪ್ರದೇಶದ ಮೇಲೆ ಗುರಿಯಿರಿಸಿಕೊಂಡು ನಿಷ್ಕರುಣೆಯಿಂದ ಬಾಂಬನ್ನೆಸೆದಿತು. ಎಲ್‍ಟಿಟಿಇ [[ಸಿಂಹಳೀಯರು ಮತ್ತು ಮುಸಲ್ಮಾನ್‌ ಹಲ್ಲಿಗಳ ಮೇಲಿನ ಧಾಳಿಗಳಿಂದ ]] ಮತ್ತು ನಾಗರಿಕರ ನರಮೇದಗಳಿಂದ ಪ್ರತಿಕ್ರಿಯಿಸಿತು. ಅತ್ಯಂತ ದೊಡ್ಡ ನರಮೇಧಗಳಲ್ಲಿ ಒಂದಾದ ಎಲ್‍ಟಿಟಿಇಯಿಂದಾದ [[ಪೆನ್ಸಿಲ್ವೇನಿಯಾದಲ್ಲಿನ ನರಮೇಧ 166 ಮುಸ್ಲಿಮ್‌ನಾಗರಿಕರ ಹತ್ಯೆಗೆ]] ಕಾರಣವಾಯಿತು. ಸರ್ಕಾರ ತರಬೇತಿಗೊಳಿಸಿದ ಮತ್ತು ಶಸ್ತ್ರಾಸ್ತ್ರ ಸಜ್ಜಿತ ಗೃಹರಕ್ಷಕ ಮುಸ್ಲಿಮ್‌ ಘಟಕಗಳನ್ನು ತಮಿಳು ಹಳ್ಳಿಗರ ಮೇಲೆ ಸೇಡು ತೇರಿಸಿಕೊಳ್ಳಲು ಬಳಸಿಕೊಂಡಿತು. ತಮಿಳು ನಾಗರಿಕರ ಮಾರ್ಮಿಕವಾದ ನರಮೇಧವನ್ನು ಸರ್ಕಾರದ ಪಡೆಗಳಿಗೆ, ವಿಷೇಶವಾಗಿ ಪೂರ್ವ ಪ್ರಾಂತ್ಯದವರಿಗೆ ಆರೋಪಿಸಲಾಗಿತ್ತದೆ. ಗುರುತಿಸಬಹುದಾದ ಅಂತರಾಷ್ಟೀಯ ನ್ಯಾಯಶಾಸ್ತ್ರಜ್ಞರೆಂದರೆ [[ನೀಲಮ್‌ ತಿರುಚೆಲ್ವಮ್‌]], in speech at ICES-ಕೊಲಂಬೊ, indicated that appropriate investigations into [[Wiktionary:massacre|ನರಮೇಧs]] ಮತ್ತು [[disappearances]] of ನಾಗರಿಕರ including many children in [[ಸತ್ತೂರುಕೊಂಡನ್‍]], [[ಈಸ್ಟರ್ನ್‌ ಯುನಿವರ್ಸಿಟಿ]], [[ಮೈಲಾಂತನೈ]] ಮತ್ತು mass murder ಮತ್ತು burial of school children at [[Sooriyakanda]] were hampered by adoption of [[emergency]] [[regulations]] which were contributing to climate of impunity.<ref>[http://www.icescolombo.org/Neelan/ps060994.htm ತುರ್ತುಪರಿಸ್ಥಿಯ ಮೇಲೆ ನೀಲನ್ ತಿರುಚೆಲ್ವಮ್‌ರಿಂದ ಚರ್ಚೆಯಲ್ಲಿ ಭಾಷಣ ] {{Webarchive|url=https://web.archive.org/web/20120208082545/http://www.icescolombo.org/Neelan/ps060994.htm |date=2012-02-08 }}.</ref> Along roadsides in ಉತ್ತರ ಮತ್ತು ಪೂರ್ವ, burning bodies became common sight. Throughout ದೇಶ, ಸರ್ಕಾರ death squads hunted down, kidnapped, or killed ಸಿಂಹಳೀಯರು or ತಮಿಳು ಯುವಕ suspected of being JVP or ಎಲ್‍ಟಿಟಿಇ sympathizers, respectively.<ref>{{cite web|url= https://www.hrw.org/reports/1990/WR90/ASIA.BOU-11.htm#P718_161127 |title= Sri Lanka|accessdate= 2006-08-07|year= 1990|work= |publisher= [[Human Rights Watch]]}}</ref> In October 1990, ಎಲ್‍ಟಿಟಿಇ [[expelled all Muslims residing in Jaffna]]. A total of 28,000 Muslims were forced to leave their homes taking nothing but clothes on their backs.<ref>http://uthayam.net/articles/ {{Webarchive|url=https://web.archive.org/web/20110724120242/http://uthayam.net/articles/ |date=2011-07-24 }} oct30_2005html_2.htm ಜಾಫ್ನಾದಿಂದ ಹದಿನೈದನೇಯ ಮುಸ್ಲಿಮ್ ವಿಶ್ವವಿದ್ಯಾಲಯ ಹೊರಹಾಕಲಾಯಿತು.ಡಿಬಿಎಸ್ ಜಯರಾಜ್</ref> The largest battle of war was in ಜುಲೈ 1991, when army's [[Elephant Pass]] (Alimankada) base, which controlled access to Yapanaya (Jaffna) peninsula, was surrounded by 5,000 ಎಲ್‍ಟಿಟಿಇ troops. More than 2,000 died on both sides in month-long siege, before 10,000 ಸರ್ಕಾರ troops arrived to relieve base.<ref>{{cite web|url= https://www.hrw.org/reports/1992/WR92/ASW-14.htm#P860_317153 |title= Sri Lanka|accessdate= 2006-08-07|year= 1992|work= |publisher= [[Human Rights Watch]]}}</ref> In February 1992, another series of ಸರ್ಕಾರ ಆಕ್ರಮಣs failed to capture Jaffna due to ಭಾರತದ intervention, which led to ಸೇನಾ stand-off as ಭಾರತದ threatened to invade ಶ್ರೀಲಂಕಾ. The ಶ್ರೀಲಂಕಾದ ಸರ್ಕಾರ backed off ಮತ್ತು ordered withdrawal of its forces, only days away from capturing ಎಲ್‍ಟಿಟಿಇ supremo Velupillai Prabharan, whilst he lay surrounded in his home town of Vellvetithurai. Lt. General [[Denzil Kobbekaduwa]] together with Major General [[Vijaya Wimalaratne]] ಮತ್ತು [[Rear Admiral]] [[Mohan Jayamaha]], died on August 8, 1992, at Araly (Aeraella) point [[Jaffna]] due to [[land mine]] blast, which badly affected ಸೇನಾ morale. The ಎಲ್‍ಟಿಟಿಇ, for its part, scored major victory when one of their suicide bombers killed ಶ್ರೀಲಂಕಾದ President [[Ranasinghe Premadasa]] in ಮೇ 1993. ನವೆಂಬರ್‌ 1993 ಎಲ್‍ಟಿಟಿಇ succeeded in [[Battle of Pooneryn]]. ==ಈಳಮ್‌ War III== {{Main|Eelam War III}} In 1994 parliamentary elections, ಯುಎನ್‌ಪಿ was defeated ಮತ್ತು, amidst great hope, [[People's Alliance]], headed by [[Chandrika Kumaratunga]], came to power on peace platform. [[Chandrika Kumaratunga]] won presidential elections as well after ಎಲ್‍ಟಿಟಿಇ assassinated opposition ನಾಯಕ [[Gamini Dissanayake]]. A ಕದನ ವಿರಾಮ was agreed in January 1995, but ensuing ಸಂಧಾನಗಳು proved fruitless. The ಎಲ್‍ಟಿಟಿಇ broke ಕದನ ವಿರಾಮ on April 19 ಮತ್ತು thus began next phase of war, dubbed ''ಈಳಮ್‌ War III''.<ref name="hrw2">''ಮಾನವ ಹಕ್ಕುಗಳ ವೀಕ್ಷಣೆ'', [https://www.hrw.org/reports/1996/WR96/Asia-08.htm ಶ್ರೀಲಂಕ ಮಾನವ ಹಕ್ಕುಗಳ ಅಭಿವೃದ್ಧಿಗಳು ].</ref> The new ಸರ್ಕಾರ then pursued policy of "war for peace". Determined to retake key rebel stronghold of Jaffna, which was occupied by 2,000 rebels,<ref name="nyt1">{{cite news|url=http://select.nytimes.com/gst/abstract.html?res=F60714F7385D0C778EDDA80994DD494D81|title= Sri Lanka Says It Has Sealed Rebel Stronghold|accessdate= 2007-03-09|date= November 24, 1995|work= |publisher= New York Times}}</ref> it poured troops into peninsula. In one particular incident in August 1995, ವಾಯು ದಳ jets bombed St. Peter's church at Navali (Naavaella), [[killing]] at least 65 refugees ಮತ್ತು wounding 150 others.<ref>{{cite web|url= http://www.icrc.org/web/eng/siteeng0.nsf/htmlall/57jmas?opendocument|title= Sri Lanka: displaced civilians killed in air strike|accessdate= 2006-08-07|date= 11 July 1995|work= |publisher= International Committee of the Red Cross|archive-date= 2006-08-21|archive-url= https://web.archive.org/web/20060821143058/http://www.icrc.org/web/eng/siteeng0.nsf/htmlall/57jmas?opendocument|url-status= dead}}</ref> ಸರ್ಕಾರ troops initially cut off peninsula from rest of ದ್ವೀಪ,<ref name="nyt1" /> ಮತ್ತು then after 7 weeks of heavy fighting succeeded in bringing Jaffna under ಸರ್ಕಾರ control for ಮೊದಲ time in nearly decade. In high profile ceremony, ಶ್ರೀಲಂಕಾದ Defense Minister Anurudda Ratwatte raised national flag inside Jaffna fort on December 5, 1995. The ಸರ್ಕಾರ estimated that approximately 2500 soldiers ಮತ್ತು rebels were killed in ಆಕ್ರಮಣ, ಮತ್ತು estimated 7,000 wounded.<ref name="cnn1">{{cite news|url= http://www.cnn.com/WORLD/9512/sri_lanka/index.html|title= Sri Lankan army hails capture of Jaffna|accessdate= 2007-03-09|date= December 5, 1995|work= |publisher= CNN|archive-date= 2005-02-06|archive-url= https://web.archive.org/web/20050206004515/http://www.cnn.com/WORLD/9512/sri_lanka/index.html|url-status= dead}}</ref> Many ನಾಗರಿಕರ were killed as part of this ಸಂಘರ್ಷ such as [[Navaly church bombing]] in which over 125 ನಾಗರಿಕರ died. The ಎಲ್‍ಟಿಟಿಇ ಮತ್ತು more than 350,000 ನಾಗರಿಕರ, compelled by ಎಲ್‍ಟಿಟಿಇ pressure to leave Jaffna,<ref name="hrw1">{{cite web|url=https://www.hrw.org/reports/1997/WR97/ASIA-06.htm#P487_223952|title= Sri Lanka|accessdate= 2006-08-07|year= 1997|work= |publisher= [[Human Rights Watch]]}}</ref> fled to [[Vanni region]] in interior. Most of refugees returned later next year. The ಎಲ್‍ಟಿಟಿಇ responded by launching [[Operation Unceasing Waves]] ಮತ್ತು decisively won [[Battle of Mullaitivu]] in ಜುಲೈ 1996. The ಸರ್ಕಾರ launched another ಆಕ್ರಮಣ in August 1996. Another 200,000 ನಾಗರಿಕರ fled violence.<ref name="hrw1" /> The town of [[Kilinochchi]] (GiraaNikke) was taken on September 29. On May 13, 1997, 20,000 ಸರ್ಕಾರ troops tried to open supply line through LTTE-controlled Vanni, but failed. Civilians were regularly killed ಮತ್ತು wounded ಯಿಂದ both sides. As violence continued in ಉತ್ತರ, ಎಲ್‍ಟಿಟಿಇ suicide ಮತ್ತು time bombs were exploded numerous times in populated city areas ಮತ್ತು public transport in south of ದೇಶ, killing hundreds of ನಾಗರಿಕರ. In January 1996, ಎಲ್‍ಟಿಟಿಇ carried out one of their deadliest suicide bomb attacks at [[ಕೇಂದ್ರ Bank]] in ಕೊಲಂಬೊ, killing 90 ಮತ್ತು injuring 1,400. In October 1997 they bombed ಶ್ರೀಲಂಕಾದ World Trade Centre ಮತ್ತು, in January 1998, detonated truck bomb in [[Kandy]] (Mahanuvara), damaging [[Temple of Tooth]], one of holiest Buddhist shrines in world. In response to this bombing, ಶ್ರೀಲಂಕಾದ ಸರ್ಕಾರ outlawed ಎಲ್‍ಟಿಟಿಇ ಮತ್ತು with some success pressed other ಸರ್ಕಾರಗಳು around world to do same, significantly interfering with their fund-raising activities. On September 27, 1998 ಎಲ್‍ಟಿಟಿಇ launched [[Operation Unceasing Waves II]] ಮತ್ತು after heavy fighting captured [[Kilinochchi]], thus winning [[Battle of Kilinochchi]]. In March 1999, in Operation Rana Gosa, ಸರ್ಕಾರ tried invading Vanni from south. The army made some gains, taking control of Oddusuddan (Oththan-thuduva) ಮತ್ತು Madhu, but could not dislodge ಎಲ್‍ಟಿಟಿಇ from region. In September 1999 ಎಲ್‍ಟಿಟಿಇ [[ನರಮೇಧd 50 ಸಿಂಹಳೀಯರು ನಾಗರಿಕರ at Gonagala]] The ಎಲ್‍ಟಿಟಿಇ returned to ಆಕ್ರಮಣ with [[Operation Unceasing Waves III]] on November 2, 1999. Nearly all Vanni rapidly fell back into ಎಲ್‍ಟಿಟಿಇ hands. The ಎಲ್‍ಟಿಟಿಇ launched 17 successful attacks in region which culminated in overrunning of Paranthan (Puranthaenna) Chemicals Factory base ಮತ್ತು Kurrakkan Kaddukulam (kurakkan-kaela vaeva) base.<ref name="tamilnet">{{cite web|url=http://www.tamilnet.com/art.html?catid=13&artid=16249|title= Sixth anniversary of Unceasing Waves-III commemorated|accessdate= 2009-02-09|date=November 3, 2005|work= |publisher=Tamilnet}}</ref> Thousands were killed in fighting. The rebels also advanced ಉತ್ತರ towards Elephant Pass (Alimankada) ಮತ್ತು Jaffna (Yapanaya). The ಎಲ್‍ಟಿಟಿಇ was successful in cutting all land ಮತ್ತು sea supply lines of ಶ್ರೀಲಂಕಾದ armed forces to south, west ಮತ್ತು ಉತ್ತರ of town of [[Kilinochchi]]. In December 1999 ಎಲ್‍ಟಿಟಿಇ attempted to assassinate President Chandrika Kumaratunga in ಆತ್ಮಹತ್ಯಾ ಧಾಳಿ at pre-election rally. She lost one eye, among other injuries, but was able to defeat opposition ನಾಯಕ [[Ranil Wickremesinghe]] in Presidential ಚುನಾವಣೆ ಮತ್ತು was reelected for her second term in office.<ref name="tribune1">{{cite web|url=http://www.tribuneindia.com/1999/99dec23/head1.htm|title= Chandrikare-elected President|accessdate= 2006-08-07|date= December 23, 1999|work= |publisher=The Tribune}}</ref> On April 22, 2000, Elephant Pass ಸೇನೆ complex, which had separated Jaffna peninsula from Vanni mainland for 17 years, completely fell to hands of ಎಲ್‍ಟಿಟಿಇ.<ref>{{cite web|url= http://www.wsws.org/articles/2000/apr2000/sri-a25.shtml |title= Military debacle at Elephant Pass set to trigger political crisis in Sri Lanka|accessdate= 2006-08-07|date= 25 April 2000|work= |publisher= World Socialist Web Site}}</ref><ref>{{cite web|url= http://brcslproject.gn.apc.org/slmonitor/april2000/tiger.html|title= Tigers seize Elephant Pass|accessdate= 2006-08-07|date= |work= |publisher= Sri Lanka Monitor|archive-date= 2009-01-19|archive-url= https://web.archive.org/web/20090119043408/http://brcslproject.gn.apc.org/slmonitor/april2000/tiger.html|url-status= dead}}</ref> The army then launched Operation Agni Khiela to take back southern Jaffna Peninsula, but sustained losses. The ಎಲ್‍ಟಿಟಿಇ continued to press towards Jaffna, ಮತ್ತು many feared it would fall to ಎಲ್‍ಟಿಟಿಇ, but ಸೇನೆ repulsed ಎಲ್‍ಟಿಟಿಇ ಆಕ್ರಮಣs ಮತ್ತು was able to maintain control of city. ===Early peace efforts=== Exhaustion with war was building as casualties mounted ಮತ್ತು there appeared to be no end in sight. By mid-2000, ಮಾನವ ಹಕ್ಕುಗಳು ಗುಂಪುಗಳಲ್ಲಿ estimated that more than one million ಜನತೆ in ಶ್ರೀಲಂಕಾ were [[internally displaced persons]], living in camps, homeless ಮತ್ತು struggling for survival. As result, significant [[peace ಚಳುವಳಿ]] developed in late 1990s, with many ಸಂಸ್ಥೆಗಳು holding peace camps, conferences, trainings ಮತ್ತು peace meditations, ಮತ್ತು many other efforts to bridge two sides at all levels. As early as February 2000, [[Norway]] was asked to mediate by both sides, ಮತ್ತು initial international diplomatic moves began to find negotiated settlement to ಸಂಘರ್ಷ.<ref>{{cite news|url=http://news.bbc.co.uk/1/hi/world/south_asia/627281.stm |title= Norway role in Sri Lanka peace plan|date=February 1, 2000|work=Susannah Price|publisher= BBC News | accessdate=January 4, 2010}}</ref> Hopes for peace gained ground as ಎಲ್‍ಟಿಟಿಇ declared unilateral ಕದನ ವಿರಾಮ in December 2000, but they canceled it on April 24, 2001, ಮತ್ತು launched another ಆಕ್ರಮಣ ವಿರುದ್ಧ ಸರ್ಕಾರ. After securing vast area controlled by ಸೇನೆ, ಎಲ್‍ಟಿಟಿಇ further advanced northwards. This advancement of ಎಲ್‍ಟಿಟಿಇ was posing serious threat to Elephant Pass (Alimankada) ಸೇನೆ complex that housed 17,000 troops of ಶ್ರೀಲಂಕಾದ forces.<ref>{{cite web|url= http://www.flonnet.com/fl1708/17080520.htm|title= Another LTTE offensive|accessdate= 2006-08-07|date= April 15–28, 2000|work= |publisher= Frontline|archive-date= 2006-05-26|archive-url= https://web.archive.org/web/20060526111833/http://www.flonnet.com/fl1708/17080520.htm|url-status= dead}}</ref> In ಜುಲೈ 2001 ಎಲ್‍ಟಿಟಿಇ carried out devastating [[ಆತ್ಮಹತ್ಯಾ ಧಾಳಿ on ಬಂಡಾರನಾಯಕೆ International Airport]], destroying eight of ವಾಯು ದಳ's planes (2 [[IAI Kfir]]s, 1 [[Mil-17]], 1 [[Mil-24]], 3 [[K-8 trainers]], 1 [[MiG-27]]) ಮತ್ತು four [[ಶ್ರೀಲಂಕಾದ Airlines]] planes (2 [[Airbus]] [[A330]]s, 1 [[A340]] ಮತ್ತು 1 [[A320]]), dampening economy ಮತ್ತು causing tourism, vital foreign exchange earner for ಸರ್ಕಾರ, to plummet. ==2002 ಶಾಂತಿ ಪ್ರಕ್ರಿಯೆ== ====ಕದನ ವಿರಾಮದ ಆರಂಭ==== ಹಾಗಿದ್ದಾಗ್ಯೂ, 2001ರ ಕೊನೆ ಸಮೀಪಿಸಿದಂತೆ [[9/11]] ದಾಳಿಯ ನಂತರ,ಎಲ್‌ಟಿಟಿಇ ಸಂಘರ್ಷದ ಶಾಂತಿಯುತ ಇತ್ಯರ್ಥಕ್ಕೆ ತನ್ನ ಸಮ್ಮತಿಯನ್ನು ಘೋಷಿಸಲು ಆರಂಭಿಸಿತು. ಅಂತರಾಷ್ಟ್ರೀಯ ಒತ್ತಡ ಮತ್ತು ಯುದ್ಧದ ಮೇಲಿನ ಭೀತಿಯಿಂದ ಯುಎಸ್ ನೇರವಾಗಿ ಶ್ರೀಲಂಕಾ ಸರ್ಕಾರಕ್ಕೆ ಬೆಂಬಲ ನೀಡುವುದನ್ನು ನೆಚ್ಚಿಕೊಂಡು ಎಲ್‌ಟಿಟಿಇ ಈ ಕ್ರಮ ತೆಗೆದುಕೊಂಡಿತು.<ref name="bbct" /> ದಕ್ಷಿಣದಲ್ಲಿ, ಸರ್ಕಾರ ತನ್ನ "ಶಾಂತಿಗಾಗಿ ಯುದ್ಧ" ಎಂಬ ತಂತ್ರಕ್ಕೆ ಹೆಚ್ಚಿನ ವಿಮರ್ಶೆಯನ್ನು ಎದುರಿಸಬೇಕಾಯಿತು, with peace nowhere in sight ಮತ್ತು ಚಿಂದಿಯಲ್ಲಿ ಆರ್ಧಿಕತೆ. ನಂತರ ವಿಶ್ವಾಸಮತ ಕಳೆದುಕೊಂಡು, ಅಧ್ಯಕ್ಷ ಕುಮಾರತುಂಗಾ ಸಂಸತ್ತನ್ನು ವಿಸರ್ಜಿಸಲು ಒತ್ತಾಯಿಸಲಾಯಿತು ಮತ್ತು ಹೊಸ ಚುನಾವಣೆಗೆ ಕರೆ ಕೊಡಲಾಯಿತು. [[ಚುನಾವಣೆಗಳನ್ನು ಡಿಸೆಂಬರ್ 5, 2001]]ರಂದು ನಡೆಸಲು ತೀರ್ಮಾನಿಸಲಾಯಿತು. [[ರಾನಿಲ್ ವಿಕ್ರಮಸಿಂಘೆ]]ಯ ನೇತ್ರತ್ವದ [[ಯುನೈಟೆಡ್ ನ್ಯಾಶನಲ್ ಫ್ರಂಟ್]] ಜಯಗಳಿಸಿತು, ಅವರು ಶಾಂತಿ ಸ್ಥಾಪನೆಯ ವೇದಿಕೆ ಮತ್ತು ಸಂಘರ್ಷಕ್ಕೆ ಸಮಾಲೋಚನೆಯ ಮೂಲಕ ಇತ್ಯರ್ಥ ಮಾಡುವ ಪ್ರಮಾಣಮಾಡಿದ್ದರು. ಡಿಸೆಂಬರ್ 19, ನಾರ್ವೆಯ ಮಧ್ಯಸ್ಥಿಕೆ ಪ್ರಯತ್ನದಲ್ಲಿ ಸರ್ಕಾರ ಮತ್ತು ತಮಿಳು ಹುಲಿಗಳು ಸಮಾಲೋಚನಾ ಸಭೆಗೆ,ಎಲ್‌ಟಿಟಿಇ ಶ್ರೀಲಾಂಕಾ ಸರ್ಕಾರದ ಜೊತೆಗೆ ಮೂವತ್ತು ದಿನಗಳ ಕದನ ವಿರಾಮ ಮತ್ತು ಎಲ್ಲಾ ಸರ್ಕಾರಿ ಪಡೆಗಳ ವಿರುದ್ಧ ದಾಳಿಯನ್ನು ಕೊನೆಗೊಳಿಸುವುದಾಗಿ ವಾಗ್ದಾನ ಮಾಡಿತು.<ref name="bbc1">{{cite news | url= http://news.bbc.co.uk/1/hi/world/south_asia/1719133.stm | title =Sri Lanka rebels announce truce| work =|publisher = BBC News|date = December 19, 2001 | accessdate=January 4, 2010}}</ref> ಹೊಸ ಸರ್ಕಾರ ಈ ನಡೆಯನ್ನು ಸ್ವಾಗತಿಸಿತು,ಮತ್ತು ಹಿಂದಿರುಗಿಸಲಾದ ಎರಡು ದಿನಗಳ ನಂತರ,ಧೀರ್ಘ ತಿಂಗಳ ಕದನವಿರಾಮ ಮತ್ತು ತುಂಬಾ ದಿನಗಳಿಂದ ದಂಗೆಕೋರರು ಹಿಡಿದಿಟ್ಟ ಭೂಪ್ರದೇಶಗಳ ಮೇಲಿನ ಆರ್ಥಿಕ [[ನಿರ್ಭಂಧನೆ]]ಗೆ ಸಮ್ಮತಿಸಿತು.<ref name="bbc2">{{cite news | url= http://news.bbc.co.uk/1/hi/world/south_asia/1723419.stm | title =Sri Lanka enters truce with rebels| work =|publisher = BBC News|date = December 21, 2001 | accessdate=January 4, 2010}}</ref> ====ತಿಳುವಳಿಕೆ ಜ್ಞಾಪನಾ ಪತ್ರಕ್ಕೆ ಸಹಿ==== [[File:Sea Tiger Fast Attack boat.jpg|thumb|left|250px|ಎಲ್‍ಟಿಟಿಇ ಸಮುದ್ರ ಟೈಗರ್ ದೋಣಿಗಳು ಶಾಂತಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದವು.]] ಫೆಬ್ರವರಿ 22, 2002ರಂದು ಎರಡು ಕಡೆಯವರು ತಿಳುವಳಿಕೆ ಜ್ಞಾಪನಾಪತ್ರ (ಎಮ್‌ಒಯು)ವಿದ್ಯುಕ್ತಗೊಳಿಸಿದವು,ಮತ್ತು ಶಾಶ್ವತ ಕದನವಿರಾಮ ಒಪ್ಪಂದಕ್ಕೆ ಸಹಿ ಹಾಕಿದವು (ಸಿಎಫ್‌ಎ). Norway was ಹೆಸರಿನ [[mediator]], ಮತ್ತು it was decided that they, together with other Nordic countries, monitor ಕದನ ವಿರಾಮ through committee of experts ಹೆಸರಿನ [[ಶ್ರೀಲಂಕಾ Monitoring Mission]].<ref name="bbc3">{{cite news | url= http://news.bbc.co.uk/1/hi/world/south_asia/1835737.stm | title =Sri Lanka seals truce deal | publisher = BBC News | date = February 22, 2002 | accessdate=January 4, 2010}}</ref> ನರ್ವೆ ಮಧ್ಯಸ್ಥಿಕೆ ದಾರನಾಗಿ ಹೆಸರಾಯಿತು,ಮತ್ತು ಇತರ ನಾರ್ಡಿಕ್ ದೇಶಗಳ ಜೊತೆಯಾಗಿ, ಆಗಸ್ಟ್‌‌ನಲ್ಲಿ, ಸರ್ಕಾರ ಎಲ್‍ಟಿಟಿಇ ಮೇಲಿನ ನಿಶೇಧವನ್ನು ತೆಗೆದುಹಾಕಲು ಸಮ್ಮತಿಸಿತು, ಮತ್ತು ಎಲ್‍ಟಿಟಿಇ ಜೊತೆಗಿನ ನೇರ ಸಂಧಾನಗಳಿಗೆ ದಾರಿ ಸುಗಮವಾಗಿ ಪುನರಾರಂಭವಾಯಿತು.<ref name="bbc4">{{cite news | url= http://news.bbc.co.uk/1/hi/world/south_asia/2217189.stm | title =Colombo lifts ban on Tamil Tigers| publisher = BBC News | date = August 26, 2002 | accessdate=January 4, 2010}}</ref> ಕದನ ವಿರಾಮ ಒಪ್ಪಂದಕ್ಕೆ ಸಹಿಹಾಕಿದ ತರುವಾಯ,ವ್ಯಾಣಿಜ್ಯಿಕ ವಿಮಾನಗಳು ಜಾಫ್ನಾಗೆ ಆರಂಭವಾಯಿತು,ಎಲ್ಟಿಟಿಇ ಅತಿಮಹತ್ವದ ಎ9 ಹೆದ್ದಾರಿಯನ್ನು ತೆರೆಯಿತು,ಇದು ದಕ್ಷಿಣಲ್ಲಿ ಜಾಫ್ನಾ ಜೊತೆಗೆ ಸರ್ಕಾರಿ ನಿಯಂತ್ರಿತ ಪ್ರದೇಶ ಮತ್ತು ಎಲ್ಟಿಟಿಇ ಭೂಪ್ರದೇಶಗಳಿಗೆ ಕೊಂಡಿಯಾಗಿತ್ತು,ಹಲವಾರು ವರ್ಷಗಳ ನಂತರ ವನ್ನಿ ಪ್ರದೇಶದ ಮೂಲಕ ನಾಗರೀಕರಿಗೆ ಹೋಗಲು ಅನುವುಮಾಡಿಕೊಡಲಾಯಿತು,ಆದರೆ ಎಲ್ಟಿಟಿಇಗೆ ಕಂದಾಯ ಸಲ್ಲಿಸಿದ ನಂತರ ಮಾತ್ರ, ಶಾಂತಿಯನ್ನು ಸಾಧಿಸಿದರೆ ಹಲವಾರು ವಿದೇಶಿ ದೇಶಗಳು ಕೂಡ ಬೃಹತ್‌ಪ್ರಮಾಣದ ಆರ್ಥಿಕ ನೆರವು ನೀಡಲು ಬಯಸಿದವು ಮತ್ತು ದಶಕಗಳ ಕಾಲೀನ ಸಂಘರ್ಷ ಕೊನೆಯಾಗುವುದೆಂಬ ಆಶಾಭಾವನೆ ಮೂಡಿಸಿತು. ಸೆಪ್ಟೆಂಬರ್ 16ರಂದು ಎದುರು ನೋಡುತ್ತಿರುವ ಶಾಂತಿ ಮಾತುಕತೆ [[ಥೈಲ್ಯಾಂಡ್]]‌ನ [[ಪುಕೆಟ್]]‌ನಲ್ಲಿ ಆರಂಭವಾಯಿತು,ಮತ್ತು ಹೆಚ್ಚಿನ ಐದು ಸುತ್ತುಗಳು ಪುಕೆಟ್‌,ನಾರ್ವೆ ಮತ್ತು [[ಬರ್ಲಿನ್]],[[ಜರ್ಮನಿ]]ನಲ್ಲಿ ನಡೆಯಿತು.<ref name="bbc5">{{cite news | url= http://news.bbc.co.uk/1/hi/world/south_asia/2260047.stm | title =Upbeat opening for Sri Lanka talks |publisher = BBC News | date = September 16, 2002 | accessdate=January 4, 2010}}</ref> ಮಾತುಕತೆಯ ಸಮಯದಲ್ಲಿ, ಎರಡು ಕಡೆಯವರು ಸಂಯುಕ್ತ ಪರಿಹಾರ ತತ್ವಕ್ಕೆ ಒಪ್ಪಿಕೊಂಡವು ಮತ್ತು ಹುಲಿಗಳು ತಮ್ಮ ಧೀರ್ಘಕಾಲದ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಕೈ ಬಿಟ್ಟಿತು. ಇದು ಎಲ್‌ಟಿಟಿಯಿಂದ ಅತಿಮಹತ್ವದ ರಾಜಿ ಒಪ್ಪಂದ, ಯಾವಾಗಲೂ ಸ್ವತಂತ್ರ ತಮಿಳು ರಾಜ್ಯವನ್ನು ಒತ್ತಿ ಹೇಳಿತ್ತು,ಮತ್ತು ಇದು ಕೂಡ ಸರ್ಕಾರದ ರಾಜಿ ಒಪ್ಪಂದವನ್ನು ಪ್ರತಿನಿಧಿಸುತ್ತದೆ, ಸಣ್ಣದಾದ ಡೆವಲ್ಯೂಶನ್‌ಕ್ಕಿಂತ ಹೆಚ್ಚಿನದಾಗಿ ವಿರಳವಾದ ಸಮ್ಮತಿಯಾಗಿದೆ. ಮೊದಲ ಸಲ ಎರಡು ಕಡೆಯ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.<ref name="bbct">''ಬಿಬಿಸಿ ನ್ಯೂಸ್'', [http://news.bbc.co.uk/1/hi/world/south_asia/country_profiles/1166237.stm ಟೈಮ್‌ಲೈನ್: ಶ್ರೀಲಂಕಾ].</ref> ====ದಕ್ಷಿಣದಲ್ಲಿ ರಾಜಕೀಯ ಬದಲಾವಣೆಗಳು==== 2001ರ ಚುನಾವಣೆ ತರುವಾಯ,ಮೊಟ್ಟ ಮೊದಲ ಬಾರಿಗೆ ಶ್ರೀಲಂಕಾದ ಇತಿಹಾಸದಲ್ಲಿ, ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಎರಡು ಭಿನ್ನ ಪಕ್ಷದವರಾಗಿದ್ದರು. ಈ ಕೋ-ಹೆಬಿಟೇಶನ್ ಅಹಿತವಾಗಿತ್ತು, ಪ್ರಮುಖವಾಗಿ ಪ್ರಧಾನ ಮಂತ್ರಿ ವಿಕ್ರಮಸಿಂಘೆಯವರಿಗೂ ಮತ್ತು [[ಯುಎನ್‌ಪಿ]]ಗೆ ಸಂಘರ್ಷಕ್ಕೆ ಸಂಯುಕ್ತ ಪರಿಹಾರದ ಕಡೆ ಒಲವಿತ್ತು, ಬಿಗಿನೀತಿ ಅಂಶಗಳು ಅಧ್ಯಕ್ಷೆ ಕುಮಾರತುಂಗಾರ ಪಕ್ಷದೊಳಗೆ ಮತ್ತು ಸಿಂಹಳಾ ರಾಷ್ಟ್ರೀಯವಾದಿ ಗುಂಪುಗಳು ಒಂದುಗೂಡಿ ವಿರೋಧಿಸಿದವು ಅವರು ಎಲ್ಟಿಟಿಯನ್ನು ನಂಬಲಿಲ್ಲ,ಲೆವಿ ಕಂದಾಯ ಮುಂದುವರೆಯಿತು,ಆಯುಧಗಳು ಯುದ್ಧಸಾಮಾಗ್ರಿಯಲ್ಲಿ ಕಳ್ಳಸಾಗಾಣಿಕೆ ಮಾಡಿ ತಮ್ಮ ಬಲಹೆಚ್ಚಿಸಿಕೊಂಡವು,ಬಾಲ ಸೈನಿಕರನ್ನು ನೇಮಿಸಿಕೊಂಡವು,ಮತ್ತು ವಿರೋಧಿ ತಮಿಳು ಗುಂಪಿನ ಸದಸ್ಯರು ಮತ್ತು ಸರ್ಕಾರಿ ಗುಪ್ತಚರ ಏಜೆಂಟ್ಸ್‌ಗಳನ್ನು ಕೊಲ್ಲುವುದರಲ್ಲಿ ತೊಡಗಿದವು. ಈ ಸಮಯದಲ್ಲಿ ಎಲ್‍ಟಿಟಿಇ ಕೂಡ ತ್ರಿಂಕೊಮಲೆ ( ಗೋಕನ್ನಾ) ಬಂದರು ([[ಈಳಮ್ ಯದ್ಧ]] IV ನೋಡಿ) ಮತ್ತು ಪೂರ್ವ ಪ್ರಾಂತ್ಯದ ಸುತ್ತಲು ವಿಶಾಲವಾದ ತಳಹದಿ ಸರಣಿಗಳನ್ನು ಹೊಂದಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಏಪ್ರಿಲ್ 21, 2003ರಂದು ಮಾತುಕತೆ ಮುರಿದು ಬಿತ್ತು,ಯಾವಾಗ ಅವರ ಕೆಲವು ಕ್ಲಿಷ್ಟ ವಿಷಯಗಳನ್ನು ನಿಭಾಯಿಸುಲ್ಲಿವನ "ಅಸಂತೋಷ"ದಿಂದಾಗಿ ಯಾವುದೇ ಹೆಚ್ಚಿನ ಮಾತುಕತೆಯನ್ನು ಅನಾಮತ್ತುಗೊಳಿಸುವುದಾಗಿ ತಮಿಳು ಹುಲಿಗಳು ಪ್ರಕಟಿಸಿದರು. ವಾಶಿಂಗ್ಟನ್ ಡಿಸಿಯಲ್ಲಿನ ಏಪ್ರಿಲ್ 14ರ ಪುನರ್‌ರಚನಾ ಮಾತುಕತೆಯಿಂದ ಬಹಿಷ್ಕರಣ ಮತ್ತು ಶಾಂತಿಯ ಪೂರ್ಣ ಆರ್ಥಿಕ ಲಾಭದೊರೆಯುತ್ತಿಲ್ಲ ಎಂಬುದು ಹುಲಿಗಳು ನೀಡಿದ ಮುಖ್ಯ ಕಾರಣಗಳಾಗಿದ್ದವು. They cited failure, as they saw it, of peace-dividends to transfer to security withdrawals on ground ಮತ್ತು disparity, as they saw it, between relative calm of ಸರ್ಕಾರ-held northeast ಮತ್ತು continuing violence in Tiger-held areas. ಆದಾಗ್ಯೂ, ಎಲ್‍ಟಿಟಿಇ ಮುಂದುವರೆಸಿತು ಇದು ಎರಡು ದಶಕದ ಸಂಷರ್ಷದ ಇತ್ಯರ್ಥಕ್ಕೆ ಬದ್ಧವಾಗಿತ್ತು, ಆದರೆ.stated that progress had to be made on the ground before the settlement proceeded<ref name="bbc6">{{cite news | url =http://news.bbc.co.uk/1/hi/world/south_asia/2964349.stm | title =Tamil Tigers call off peace talks| publisher = BBC News | date = April 21, 2003 | accessdate=January 4, 2010}}</ref> ಅಕ್ಟೋಬರ್ 31, ಎಲ್‍ಟಿಟಿಇ ತನ್ನ ಸ್ವಂತ ಶಾಂತಿ ಪ್ರಸ್ತಾಪವನ್ನು ಚರ್ಚೆಯ ವಿಷಯವಾಗಿಸಿತು, ಇದಕ್ಕೆ ''[[ತಾತ್ಕಾಲಿಕ ಸ್ವಆಡಳಿತ ಪ್ರಾಧಿಕಾರ]]'' (ಐಎಸ್‌ಜಿಎ)ಎಂದು ಕರೆಯಲಾಯಿತು. ಐಎಸ್‌ಜಿಎ ಸಂಪೂರ್ಣವಾಗಿ ಎಲ್‍ಟಿಟಿಇಯಿಂದ ನಿಯಂತ್ರಿಸಲ್ಪಡುತ್ತಿತ್ತು ಮತ್ತು ಉತ್ತರ ಮತ್ತು ಪೂರ್ವದಲ್ಲಿ ವಿಶಾಲವಾದ ಅಧಿಕಾರ ಹೊಂದಿತ್ತು. ([http://news.bbc.co.uk/1/hi/world/south_asia/3232913.stm ಪ್ರಸ್ತಾಪಗಳ ಪೂರ್ಣ ವಿಷಯವನ್ನು] ನೋಡಿ) ಇದು ದಕ್ಷಿಣದಲ್ಲಿನ ಕಟ್ಟುನಿಟ್ಟಾದ ಅಂಶಗಳು ಬಲವಾದ ಅನಿರೀಕ್ಷಿತ ಆಘಾತಕ್ಕೆ ಪ್ರಚೋದಿಸಿದವು, ಉತ್ತರ ಮತ್ತು ಪೂರ್ವ ಭಾಗವನ್ನು ಎಲ್‍ಟಿಟಿಇ ವಶಕ್ಕೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ವಿಕ್ರಮಸಿಂಘೆಯವರನ್ನು ಆರೋಪಿಸಲಾಯುತು. ಅವರ ಸ್ವಂತ ಪಕ್ಷದೊಗಿನಿಂದಲೆ ಕ್ರಮ ಕೈಗೊಳ್ಳಲು ಒತ್ತಡ ಬಂದಿತು, ಕುಮಾರತುಂಗಾ ತುರ್ತುಪರಿಸ್ಥಿತಿಯನ್ನು ಘೋಷಿಸಿದರು ಮತ್ತು ಮೂರು ಮುಖ್ಯ ಮಂತ್ರಿ ಮಂಡಲದ ಖಾತೆಗಳಾದ,ಸಮೂಹ ಮಾಧ್ಯಮ ಖಾತೆ, ಆಂತರಿಕ ಖಾತೆ ಮತ್ತು ನಿರ್ಣಾಯಕ ರಕ್ಷಣಾ ಖಾತೆ ವಹಿಸಿಕೊಂಡರು.<ref name="bbc7">{{cite news | url =http://news.bbc.co.uk/1/hi/world/south_asia/3239303.stm | title =Sri Lanka thrown into political crisis| publisher = BBC News | date = November 4, 2003 | accessdate=January 4, 2010}}</ref> ನಂತರ ಅವರು ಜೆವಿಪಿ ಜೊತೆಗೆ ಮೈತ್ರಿಗೆ ರೂಪನೀಡಿದರು,ಅದನ್ನು [[ಯುನೈಟೆಡ್ ಪೀಪಲ್ಸ್ ಪ್ರೀಡಮ್ ಅಲಯನ್ಸ್]] ಎಂದು ಕರೆದರು,ಐಎಸ್‌ಜಿಎಯನ್ನು ವಿರೋಧಿಸಿದರು ಮತ್ತು ಎಲ್ಟಿಟಿ ಮೇಲಿನ ಬಿಗಿನೀತಿಯನ್ನು ಸಮರ್ಥಿಸಿಕೊಂಡರು,ಮತ್ತು ಹೊಸ ಚುನಾವಣೆಗೆ ಕರೆನೀಡಿದರು. ಚುನಾವಣೆ 2004ರ ಏಪ್ರಿಲ್ ಏಪ್ರಿಲ್ 8,ಎಂದು ತೀರ್ಮಾನಿಸಲಾಯಿತು,ಪರಿಣಾಮವಾಗಿ ಯುಪಿಎಫ್‌ಎ ಗೆದ್ದಿತು ಜೊತೆಗೆ ಮಹಿಂದಾರಾಜಪಕ್ಸೆಯನ್ನು ಪ್ರಧಾನ ಮಂತ್ರಿಯಾಗಿ ನೇಮಿಸಲಾಯಿತು. ಪ್ರಾರಂಭದಲ್ಲಿನ ಸಂಘರ್ಷ ಪುನರಾರಂಭವಾಗುವ ಹೆದರಿಕೆ ಹೊಸ ಸರ್ಕಾರ ಶಾಂತಿ ಕಾರ್ಯವನ್ನು ಮುಂದುವರೆಸುವುದು ಮತ್ತು ಸಂಘರ್ಷಕ್ಕೆ ಸಂಧಾನದ ಮೂಲಕ ಇತ್ಯರ್ಥ ಕಂಡುಕೊಳ್ಳುವ ಆಶಯ ವ್ಯಕ್ತಪಡಿಸಿದ್ದರಿಂದ ಮಾಯವಾಯಿತು. ===ಎಲ್‍ಟಿಟಿಇ ವಿಭಜನೆ=== ಅಷ್ಟರಲ್ಲಿ, 2004 ಮಾರ್ಚನಲ್ಲಿ ಎಲ್‍ಟಿಟಿಇಯ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಪ್ರಮುಖವಾದ ಒಡಕು ಕಂಡುಬಂದಿತು,[[ಕಲೊನಿಯಲ್ ಕರುಣಾ]],ಪೂರ್ವ ಭಾಗದ ಎಲ್ಟಿಟಿಇ ಕಮಾಂಡರ್ ಮತ್ತು ಪ್ರಭಾರಕನ್‌ನ ಒಬ್ಬ ನಂಬಿಗಸ್ಥ ಪ್ರತಿನಿಧಿ,ಪೂರ್ವ ಎಲ್‌ಟಿಟಿಇಯಿಂದ 5,000 ಮೂಲಪಡೆಯವರನ್ನು ಹೊರಹಾಕಿದ,ದ್ವೀಪದ ಪೂರ್ವಭಾಗದ ಅದಕ್ಷ ಸಂಪನ್ಮೂಲಗಳು ಮತ್ತು ಅಧಿಕಾರವನ್ನು ತಮಿಳರಿಗೆ ಕೊಡಲಾಗಿದೆ ಎಂದು ಆರೋಪಿಸಲಾಯಿತು. ಎಲ್‍ಟಿಟಿಇ ಇತಿಹಾಸದಲ್ಲಿ ಇದೊಂದು ಅತಿದೊಡ್ಡ ಅಂತಃಕಲಹದ ಅಭಿವ್ಯಕ್ತಿಯಾಯಿತು ಮತ್ತು ಎಲ್‍ಟಿಟಿಇ ಒಳಗೆ ಅಂತರ್ಯುದ್ಧ ಸನ್ನಿಹಿತವಾದಂತೆ ಕಾಣಿಸಿತು. ಸಂಸತ್‌ ಚುನಾವಣೆ ನಂತರ, ತ್ರಿಂಕೊಮಲೆಯ( ಪೂರ್ವದಲ್ಲಿ ಗೋಕನ್ನಾ) ದಕ್ಷಿಣದಲ್ಲಿನ ಒಂದು ಸಣ್ಣ ಕಾಳಗದಲ್ಲಿ ಶೀಘ್ರವಾಗಿ ಹಿಮ್ಮೆಟ್ಟಿಸಲಾಯಿತು ಮತ್ತು ಕರುಣಾ ಗುಂಪು ಶರಣಾಗತವಾಯಿತು,ಕೊಟ್ಟಕೊನೆಗೆ ಅದರ ಮುಖ್ಯಸ್ಥರು ಹಾಗೂ ಕರುಣಾ ಅಡಗಿಕೊಂಡರು,ಪರಾರಿಯಾಗಲು ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿ [[ಸಯೀದ್ ಅಲಿ ಜಹೀರ್ ಮೌಲಾನಾ]] ಸಹಾಯಮಾಡಿದರು. ಆದಾಗ್ಯೂ, "ಕರುಣಾ ಒಳಪಂಗಡ" ಪೂರ್ವದಲ್ಲಿ ಮಹತ್ವವಾದ ಇರುವಿಕೆಯನ್ನು ಮುಂದುವರೆಸಿದರು ಮತ್ತು ಎಲ್‍ಟಿಟಿಇ ವಿರುದ್ಧ ದಾಳಿಗಳನ್ನು ಮುಂದುವರೆಸಿಕೊಂಡು ಬಂದರು.<ref name="nyt2">{{cite news | url =https://www.nytimes.com/2006/12/31/world/asia/31lanka.html?_r=1&oref=slogin | title =Sri Lanka Says Rebels Took Losses in Raids| publisher = New York Times | date = December 31, 2006}}</ref> ಗುಪ್ತವಾದ ಸೈನ್ಯವು ಬೇರೆಯಾದ ಗುಂಪನ್ನು ಸಮರ್ಥಿಸುತ್ತಿದೆ ಎಂದು ಎಲ್‍ಟಿಟಿಇ ಆರೋಪಿಸಿತು, ನಂತರ ತಮಿಳ್‌ಇಲಾ ಮಕ್ಕಳ್ ವಿದುತಲೈ ಪುಲಿಕಲ್ (ಟಿಎಮ್‌ವಿಪಿ) ಎಂಬ ಹೆಸರಿನ ರಾಜಕೀಯ ಪಕ್ಷವನ್ನು ರೂಪಿಸಿದರು ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಆಶಿಸಿತು. The ಕದನ ವಿರಾಮ largely held through all this turmoil, ಎಲ್‍ಟಿಟಿಇಯಿಂದ 3000 ಮತ್ತು ಎಸ್‌ಎಲ್‌ಎಯಿಂದ ಸುಮಾರು 300 ಕ್ಕಿಂತ ಹೆಚ್ಚಿನ ಉಲ್ಲಂಘನೆಗಳು ನಡೆದಿರುವುದನ್ನು ಶ್ರೀಲಂಕಾ ಮಾನಿಟರಿಂಗ್ ಮಿಷನ್ (ಎಸ್‌ಎಲ್‌ಎಮ್‌ಎಮ್) 2005ರಲ್ಲಿ ವರದಿ ಮಾಡಿದೆ.<ref>ಶ್ರೀಲಂಕಾ ಶಾಂತಿ ಕಾರ್ಯದರ್ಶಿಯ-ಇಲಾಖೆ ವರದಿ, 2005.</ref> The situation was further complicated ಯಿಂದ allegations that both sides were carrying out covert operations ವಿರುದ್ಧ each other. ಪರಿಸ್ಥಿತಿ ಹೆಚ್ಚು ಕ್ಲಿಷ್ಟವಾಯಿತು ಎರದು The ಸರ್ಕಾರ clಗುರಿed that ಎಲ್‍ಟಿಟಿಇ was killing ರಾಜಕೀಯ opponents, recruiting children, importing arms, ಮತ್ತು killing ಸರ್ಕಾರ security ಮತ್ತು intelligence officers. The rebels accused ಸರ್ಕಾರ of supporting paraಸೇನೆ ಗುಂಪುಗಳಲ್ಲಿ ವಿರುದ್ಧ them, especially Karuna group. ===Tsunami ಮತ್ತು aftermath=== On December 26, 2004, [[ಭಾರತದ Ocean tsunami]] hit ಶ್ರೀಲಂಕಾ, killing more than 30,000 people, ಮತ್ತು leaving many more homeless. Aid poured in from donor countries, but disagreements arose instantly over how it should be distributed to ತಮಿಳು regions under ಎಲ್‍ಟಿಟಿಇ control. By ಜೂನ್‌ 24, ಸರ್ಕಾರ ಮತ್ತು ಎಲ್‍ಟಿಟಿಇ agreed on Post-Tsunami Operational Management Structure (P-TOMS), but it received sharp criticism from JVP, who left ಸರ್ಕಾರ in protest. The legality of P-TOMS was also challenged in courts. President Kumaratunga eventually had to scrap P-TOMS, which led to widespread criticism that sufficient aid was not reaching ಉತ್ತರ ಮತ್ತು ಪೂರ್ವ of ದೇಶ. ಆದಾಗ್ಯೂ, immediately following tsunami there was marked decrease in violence in ಉತ್ತರ. ಶ್ರೀಲಂಕಾದ Foreign Minister [[Lakshman Kadirgamar]], ತಮಿಳು who was highly respected by foreign diplomats ಮತ್ತು who had been sharply critical of ಎಲ್‍ಟಿಟಿಇ, was assassinated at his home on August 12, 2005, allegedly by ಎಲ್‍ಟಿಟಿಇ sniper.<ref>{{cite news |url=http://news.bbc.co.uk/2/hi/south_asia/4147196.stm |title=Senior Sri Lanka minister killed |accessdate=2005-08-13 |work=BBC News | date=August 13, 2005}}</ref> His assassination led to marginalization of ಎಲ್‍ಟಿಟಿಇ from international ಸಮುದಾಯ, ಮತ್ತು is thought to be instant when ಎಲ್‍ಟಿಟಿಇ lost much of its sympathy in eyes of foreign nations. Hence silence of international ಸಮುದಾಯ when ಶ್ರೀಲಂಕಾದ ಸರ್ಕಾರ took ಸೇನೆ action ವಿರುದ್ಧ ಎಲ್‍ಟಿಟಿಇ in 2006, when latter closed Mavil Oya (Mavil aru) sluice. Further ರಾಜಕೀಯ change occurred when [[Supreme Court of ಶ್ರೀಲಂಕಾ]] declared President Kumaratunga's second ಮತ್ತು final term over ಮತ್ತು ordered her to hold fresh presidential elections. The main candidates for [[ಚುನಾವಣೆ]], which was held in November, were UNF candidate, former ಪ್ರಧಾನ ಮಂತ್ರಿ Ranil Wickremasinghe, who advocated reopening of talks with ಎಲ್‍ಟಿಟಿಇ, ಮತ್ತು UPFA candidate, ಪ್ರಧಾನ ಮಂತ್ರಿ Rajapaksa, who called for tougher line ವಿರುದ್ಧ ಎಲ್‍ಟಿಟಿಇ ಮತ್ತು renegotiation of ಕದನ ವಿರಾಮ. The ಎಲ್‍ಟಿಟಿಇ openly called for [[boycott]] of ಚುನಾವಣೆ by ತಮಿಳರು. Many of them were expected to vote for Wickremasinghe, ಮತ್ತು loss of their votes proved fatal to his chances as Rajapakse achieved narrow win. Following ಚುನಾವಣೆ, ಎಲ್‍ಟಿಟಿಇ ನಾಯಕ [[Velupillai ಪ್ರಭಾಕರನ್‌]] stated in his annual address that Tigers would "renew their struggle" in 2006 if ಸರ್ಕಾರ did not take serious moves toward peace. ==Resumption of ಯುದ್ಧವಿರಾಮ== {{Main|Eelam War IV}} Just days after ಪ್ರಭಾಕರನ್‌'s speech, new round of violence erupted. Beginning in December 2005, there was increased guerrilla activity to northeast, including [[Claymore mine]] attacks which killed 150 ಸರ್ಕಾರ troops,<ref name="st1">{{cite news | url =http://www.sundaytimes.lk/060430/index.html | title =How President decided on retaliation| work =|publisher = The Sunday Times|date = April 30, 2006}}</ref> clashes between [[Sea Tigers]] ಮತ್ತು ಶ್ರೀಲಂಕಾ navy, ಮತ್ತು killings of sympathizers on both sides including [[Taraki Sivaram]], pro-LTTE journalist, ಮತ್ತು [[Joseph Pararajasingham]], pro-LTTE MP allegedly by ಸರ್ಕಾರ of ಶ್ರೀಲಂಕಾ. At beginning of 2008, focus of ಅಂತರ್ಯುದ್ಧ turned to civilian targets, with commuter bus ಮತ್ತು train bombings carried out in most parts of ದೇಶ,<ref>{{cite news|url=http://news.bbc.co.uk/2/hi/south_asia/7440183.stm|title=Sri Lanka's war turns on civilians|work=BBC News|date=6 June 2008 | accessdate=January 4, 2010}}</ref> ಸೇರಿದಂತೆ series of attacks ವಿರುದ್ಧ commuters in ಮತ್ತು around ಕೊಲಂಬೊ.<ref>[http://english.aljazeera.net/NR/exeres/BCADEB7F-1755-4499-8719-C5E4181273B7.htm ಶ್ರೀಲಂಕದಲ್ಲಿ ಭಯಂಕರ ಬಸ್ ಬಾಂಬ್ ದಾಳಿ].</ref> ====Talks ಮತ್ತು further violence==== In light of this violence, co-chairs of [[Tokyo]] Donor conference called on both parties to return to negotiating table. The co-chairs—the United States in particular—were heavily critical of violence perpetrated by ಎಲ್‍ಟಿಟಿಇ. [[US ರಾಜ್ಯ Department]] officials, as well as US ambassador to ಶ್ರೀಲಂಕಾ, gave warnings to Tigers clಗುರಿing return to hostilities would mean that Tigers would face "more capable ಮತ್ತು more determined" ಶ್ರೀಲಂಕಾದ ಸೇನೆ.<ref name="ind1">{{cite news| url =http://news.independent.co.uk/world/asia/article338232.ece| title =Sri Lanka bomb attack fuels fear of return to civil war| work =Justin Huggle| publisher =[[The Independent]]| date =January 13, 2006| location =London| first =Justin| last =Huggler| accessdate =April 9, 2010| archive-date =ಜನವರಿ 10, 2008| archive-url =https://web.archive.org/web/20080110153720/http://news.independent.co.uk/world/asia/article338232.ece| url-status =dead}}</ref> While talks were going on there was violence targeted towards ನಾಗರಿಕರ such as [[ನರಮೇಧ of 5 ತಮಿಳು students]] on January 2, 2006, in [[Trincomalee]] when high school students playing by beach were briefly detained ಮತ್ತು then shot dead.<ref>{{cite web|url=http://www.nation.lk/2006/07/23/newsfe3.htm|title=Is the State complacent?|accessdate=2007-01-30|work=The Nation|archive-date=2007-09-30|archive-url=https://web.archive.org/web/20070930224026/http://www.nation.lk/2006/07/23/newsfe3.htm|url-status=dead}}</ref><ref>{{cite web|url=http://www.ahrchk.net/statements/mainfile.php/2006statements/612/|title='Murder of five Tamil youths highlights need to end impunity' – Govt must protect witnesses to Trinco killings – HRW|accessdate=2007-01-30|work=Human Rights Watch|archive-date=2009-01-08|archive-url=https://web.archive.org/web/20090108034108/http://www.ahrchk.net/statements/mainfile.php/2006statements/612/|url-status=dead}}</ref> In last-minute effort to salvage agreement between parties, Norwegian special envoy [[Erik Solheim]] ಮತ್ತು ಎಲ್‍ಟಿಟಿಇ theoretician Anton Balasingham arrived in ದ್ವೀಪ. The parties severely disagreed on location of talks; however, continued efforts produced breakthrough when both parties agreed on February 7, 2006, that new talks could be held in [[Geneva]], [[Switzerland]] on February 22 ಮತ್ತು February 23. These talks were reported to have gone "above expectations", with both ಸರ್ಕಾರ ಮತ್ತು ಎಲ್‍ಟಿಟಿಇ agreeing to curb violence ಮತ್ತು to hold further talks on April 19–21.<ref>{{cite news | url = http://news.bbc.co.uk/2/hi/south_asia/4742208.stm|title = Sri Lanka foes to 'curb violence'| work =|publisher = BBC News| date = February 24, 2006 | accessdate=January 4, 2010}}</ref> During weeks after talks, there was significant decrease in violence. ಆದಾಗ್ಯೂ, ಎಲ್‍ಟಿಟಿಇ resumed attacks ವಿರುದ್ಧ ಸೇನೆ in April beginning with [[Claymore]] anti-personnel mine attack on ಸೇನೆ vehicles which killed 10 navy sailors on April 11. The following day, coordinated bombings by rebels ಮತ್ತು rioting in north-eastern part of ದೇಶ left 16 dead. First, Claymore anti-personnel mine exploded in [[Trincomalee]], killing ಎರಡು policemen in their vehicle. Another blast, set off in crowded vegetable market, ಹತರಾದರು one soldier ಮತ್ತು some ನಾಗರಿಕರ. Ensuing rioting ಯಿಂದ ನಾಗರಿಕರ left more than dozen dead.<ref>{{cite news | url = http://news.bbc.co.uk/2/hi/south_asia/4901952.stm|title = Sri Lanka violence leaves 16 dead| publisher = BBC News | date = April 12, 2006 | accessdate=January 4, 2010}}</ref> Responsibility for these attacks was clಗುರಿed by organisation called [[Upsurging People's Force]], which ಸೇನೆ accused of being front for ಎಲ್‍ಟಿಟಿಇ. In light of this violence, ಎಲ್‍ಟಿಟಿಇ called for postponement of Geneva talks until April 24–25, ಮತ್ತು ಸರ್ಕಾರ initially agreed to this. Following ಸಂಧಾನಗಳು, both ಸರ್ಕಾರ ಮತ್ತು rebels agreed to have civilian vessel transport regional ಎಲ್‍ಟಿಟಿಇ ನಾಯಕs with international truce monitors on April 16, which ಒಳಗೊಳ್ಳು crossing ಸರ್ಕಾರ-controlled territory. ಆದಾಗ್ಯೂ, climate shifted drastically when ತಮಿಳು ಹುಲಿಗಳು canceled meeting, clಗುರಿing not to have agreed to naval escort. ಒಪ್ಪಂದing to SLMM, ತಮಿಳು rebels had previously agreed to escort. This led to Helen Olafsdottir, spokesperson for SLMM saying "It was part of agreement. The rebels should have read clauses carefully. We are frustrated."<ref name="bbc8">{{cite news | url = http://news.bbc.co.uk/1/hi/world/south_asia/4911554.stm | title = Tamil Tigers harden talks stance| work = | publisher = BBC News| date = April 17, 2006 | accessdate=January 4, 2010}}</ref> On April 20, 2006, ಎಲ್‍ಟಿಟಿಇ officially pulled out of peace talks indefinitely. While they stated that transportation issues had prevented them from meeting their regional ನಾಯಕs, some analysts ಮತ್ತು international ಸಮುದಾಯ held deep skepticism, seeing transportation issue as delaying tactic by ಎಲ್‍ಟಿಟಿಇ in order to avoid attending peace talks in Geneva.<ref name="bbc9">{{cite news | url = http://www.bbc.co.uk/sinhala/news/story/2006/04/printable/060423_eu_ban.shtml | title = EU ban on LTTE urged| publisher = BBC News | date = April 23, 2006}}</ref> Violence continued to spiral ಮತ್ತು on April 23, 2006, [[six ಸಿಂಹಳೀಯರು rice farmers were ನರಮೇಧd]] in their paddy fields by suspected ಎಲ್‍ಟಿಟಿಇ cadres in [[Trincomalee]] district.<ref>[http://www.alertnet.org/thenews/newsdesk/COL157189.htm ] {{Webarchive|url=https://web.archive.org/web/20060514204120/http://www.alertnet.org/thenews/newsdesk/COL157189.htm |date=2006-05-14 }} {{Dead link|date=May 2009}}</ref> The following day, ಎರಡು suspected ತಮಿಳು ಹುಲಿ rebels were shot dead in [[Batticaloa]] when caught planting mines after rebels reportedly hacked young mother to death ಮತ್ತು kidnapped her infant.<ref>{{cite news|url=http://news.bbc.co.uk/2/hi/south_asia/4937624.stm |title = 'Eight die' in Sri Lanka violence |publisher = BBC News | date = April 24, 2006 | accessdate=January 4, 2010}}</ref> After ಎಲ್‍ಟಿಟಿಇ launched suicide assault on naval convoy in which 18 sailors died, [[Allaipiddy ನರಮೇಧ]] of May 13, 2006, happened in which 13 minority [[ತಮಿಳು]] ನಾಗರಿಕರ were killed in separate incidents in three villages in [[islet of Kayts (Uruthota)]] in northern ಶ್ರೀಲಂಕಾ.<ref> {{cite news | first = Dumeetha | last = Luthra | title = Sri Lanka villagers flee massacre | url = http://news.bbc.co.uk/2/hi/south_asia/5000920.stm | work = [[BBC]] | date = May 20, 2006 | accessdate = 2007-08-16}}</ref> International condemnation ವಿರುದ್ಧ ಎಲ್‍ಟಿಟಿಇ skyrocketed following attempted assassination of commander of ಶ್ರೀಲಂಕಾ Army, Lieutenant General [[Sarath Fonseka]] by pregnant ಎಲ್‍ಟಿಟಿಇ [[Black Tiger]] [[suicide bomber]] [[Anoja Kugenthirasah]], who blew herself up at [[ಶ್ರೀಲಂಕಾದ Army]] headquarters in capital, [[ಕೊಲಂಬೊ]]. Lt. Gen. Fonseka ಮತ್ತು twenty-seven others were injured, while ten people were killed in attack. For ಮೊದಲ time since 2001 ಕದನ ವಿರಾಮ, ಶ್ರೀಲಂಕಾ ವಾಯು ದಳ carried out aerial assaults on rebel positions in north-eastern part of ದ್ವೀಪ nation in retaliation for attack.<ref>{{cite news |url =http://news.bbc.co.uk/2/hi/south_asia/4941744.stm |title = Bomb targets Sri Lanka army chief |publisher = BBC News | date = April 25, 2006 | accessdate=January 4, 2010}}</ref> This attack, along with assassination of Lakshman Kadiragamar year earlier ಮತ್ತು unsuccessful attack ವಿರುದ್ಧ naval vessel carrying 710 unarmed security force personnel on holiday, proved catalysts as European Union decided to proscribe ಎಲ್‍ಟಿಟಿಇ as terrorist organisation on May 19, 2006. It resulted in freezing of ಎಲ್‍ಟಿಟಿಇ assets in member nations of EU, ಮತ್ತು put end to its efforts to raise funds its terror campaign in ಶ್ರೀಲಂಕಾ. In statement, [[European Parliament]] said that ಎಲ್‍ಟಿಟಿಇ did not represent all ತಮಿಳರು ಮತ್ತು called on it to "allow for ರಾಜಕೀಯ pluralism ಮತ್ತು alternate democratic voices in northern ಮತ್ತು eastern parts of ಶ್ರೀಲಂಕಾ".<ref name="hindu1">{{cite news| url =http://www.hindu.com/2006/05/31/stories/2006053117200100.htm| title =European Union bans LTTE| work =Amit Baruah| publisher =The Hindu| date =May 31, 2006| access-date =ಜೂನ್ 22, 2010| archive-date =ಜೂನ್ 1, 2006| archive-url =https://web.archive.org/web/20060601100958/http://www.hindu.com/2006/05/31/stories/2006053117200100.htm| url-status =dead}}</ref> As ಉತ್ತರ ಮತ್ತು ಪೂರ್ವ of ದೇಶ continued to be rocked by attacks, new talks were scheduled in Oslo, Norway, between ಜೂನ್‌ 8–9. Delegations from both sides arrived in Oslo, but talks were canceled when ಎಲ್‍ಟಿಟಿಇ refused to meet directly with ಸರ್ಕಾರ delegation clಗುರಿing its fighters were not been allowed safe passage to travel to talks. Norwegian mediator Erik Solheim told journalists that ಎಲ್‍ಟಿಟಿಇ should take direct responsibility for collapse of talks.<ref name="bbc10">{{cite news | url =http://www.bbc.co.uk/sinhala/news/story/2006/06/060609_saroj-oslo.shtml| title =Collapse of talks | work =Saroj Pathirana|publisher = BBC News|date = June 9, 2006}}</ref> Further violence followed, including [[Vankalai ನರಮೇಧ]] in which family of four minority [[ಶ್ರೀಲಂಕಾದ ತಮಿಳರು]] from village of [[Vankalai]] in district of [[Mannar]] in [[ಶ್ರೀಲಂಕಾ]] on ಜೂನ್‌ 8, 2006, were tortured ಮತ್ತು killed. Both mother ಮತ್ತು nine year old daughter were allegedly raped before being killed. The gory images of corpses published by pro rebel [[Tamilnet]] news site created controversy in ಶ್ರೀಲಂಕಾ ಮತ್ತು abroad. The ಶ್ರೀಲಂಕಾದ army ಮತ್ತು [[ತಮಿಳು ಹುಲಿ]] rebels have blamed each other for killings.<ref name="ml">{{cite web | url = http://www.themorningleader.lk/20060614/focus.html | title = Another family wiped out in Vankalai | access-date = 2010-06-22 | archive-date = 2009-02-20 | archive-url = https://web.archive.org/web/20090220015546/http://www.themorningleader.lk/20060614/focus.html | url-status = dead }}</ref><ref name="hhr">{{cite web|url=http://www.hhr-srilanka.org/hhr/news/summary.pdf|title=Details of few extra judicial claims|format=PDF|access-date=2010-06-22|archive-date=2007-11-27|archive-url=https://web.archive.org/web/20071127110521/http://www.hhr-srilanka.org/hhr/news/summary.pdf|url-status=dead}}</ref><ref name="AN">{{cite web | url = http://www.asianews.it/index.php?l=en&art=6425 | title = People terrorized after massacre of Tamil family | access-date = 2010-06-22 | archive-date = 2011-02-20 | archive-url = https://web.archive.org/web/20110220093630/http://www.asianews.it/index.php?l=en&art=6425 | url-status = dead }}</ref><ref name="pw">{{cite web | url = http://www.peacewomen.org/resources/Human_Rights/Statement_womensgroup.html | title = Statement by women for democracy and human rights | access-date = 2010-06-22 | archive-date = 2008-05-16 | archive-url = https://web.archive.org/web/20080516230758/http://www.peacewomen.org/resources/Human_Rights/Statement_womensgroup.html | url-status = dead }}</ref><ref>{{cite web|url=http://www.homeoffice.gov.uk/rds/pdfs06/sri_lanka_021106.doc|title=Country of origin information report– Sri Lanka|archiveurl=https://web.archive.org/web/20070926024832/http://www.homeoffice.gov.uk/rds/pdfs06/sri_lanka_021106.doc|archivedate=2007-09-26|access-date=2010-06-22|url-status=dead}}</ref><ref>{{cite web|url= http://www.peacewomen.org/resources/Human_Rights/Statement_womensgroup.html|title= Sri Lankan Combatants Rape Women to Terrorize|access-date= 2010-06-22|archive-date= 2008-05-16|archive-url= https://web.archive.org/web/20080516230758/http://www.peacewomen.org/resources/Human_Rights/Statement_womensgroup.html|url-status= dead}}</ref> There was also [[Kebithigollewa ನರಮೇಧ]] on ಜೂನ್‌ 15, 2006, in which ಎಲ್‍ಟಿಟಿಇ attacked bus killing at least 64 ಸಿಂಹಳೀಯರು ನಾಗರಿಕರ ಮತ್ತು prompting more air strikes by ವಾಯು ದಳ,<ref name="usinfo1">''ಯುನೈಟೆಡ್‌ ಸ್ಟೇಟ್ಸ್‌ ಇನ್ಫಾರ್ಮೇಶನ್ ಪ್ರೋಗ್ರಾಮ್ '' ", [http://usinfo.state.gov/xarchives/display.html?p=washfile-english&amp;y=2006&amp;m=June&amp;x=20060615115032ndyblehs0.351742&amp;t=livefeeds/wf-latest.html ಯುನೈಟೆಡ್‌ ಸ್ಟೇಟ್ಸ್‌ ಖಂಡಿಸಿದ ಭಯೋತ್ಪಾದಕರಿಂದ ಶ್ರೀಲಂಕಾದ ಬಸ್ ಮೇಲೆ ದಾಳಿ ] {{Webarchive|url=https://web.archive.org/web/20071219172235/http://usinfo.state.gov/xarchives/display.html?p=washfile-english&y=2006&m=June&x=20060615115032ndyblehs0.351742&t=livefeeds%2Fwf-latest.html |date=2007-12-19 }}.</ref> ಮತ್ತು assassination of ಶ್ರೀಲಂಕಾ's third highest-ranking army officer ಮತ್ತು Deputy Chief of Staff [[General Parami Kulatunga]] on ಜೂನ್‌ 26 by ಎಲ್‍ಟಿಟಿಇ suicide bomber.<ref name="bbc11">{{cite news | url =http://news.bbc.co.uk/2/hi/south_asia/5115968.stm| title =Sri Lanka general killed in blast| work =|publisher = BBC News|date = June 26, 2006 | accessdate=January 4, 2010}}</ref> These events led [[SLMM]] to question whether ಕದನ ವಿರಾಮ could still be said to exist.<ref name="slmm1">{{cite web|url= http://www.slmm.lk/intros/press_releases.htm|title= Press releases|accessdate= 2006-08-07|date= |work= |publisher= Sri Lanka Monitoring Mission|archive-date= 2007-03-12|archive-url= https://web.archive.org/web/20070312223248/http://www.slmm.lk/intros/press_releases.htm|url-status= dead}}</ref> ಆದಾಗ್ಯೂ most analysts continued to believe that return to full-scale war was unlikely ಮತ್ತು "low-intensity ಸಂಘರ್ಷ" would continue.<ref name="bbc11" /> ===Mavil Oya (Mavil Aru) water dispute=== A new crisis leading to ಮೊದಲ large-scale fighting since signing of ಕದನ ವಿರಾಮ occurred when ಎಲ್‍ಟಿಟಿಇ closed [[sluice gate]]s of Mavil Oya ([[Mavil Aru]]) [[reservoir]] on ಜುಲೈ 21 ಮತ್ತು cut [[water supply]] to 15,000 villages in ಸರ್ಕಾರ controlled areas.<ref name="bbc12">{{cite news | url = http://news.bbc.co.uk/2/hi/south_asia/5249884.stm | title = Sri Lanka forces attack reservoir|work =|publisher = BBC News|date=August 6, 2006 | accessdate=January 4, 2010}}</ref> After initial ಸಂಧಾನಗಳು ಮತ್ತು efforts by SLMM to open gates failed, ವಾಯು ದಳ attacked ಎಲ್‍ಟಿಟಿಇ positions on ಜುಲೈ 26, ಮತ್ತು ground troops began operation to open gate.<ref name="dm1">{{cite news | url = http://www.dailymirror.lk/2006/07/27/front/6.asp | title = Air Force jets hit LTTE targets|work =Sunil Jayasiri|publisher = The Daily Mirror| date =July 27, 2006}}</ref> The sluice gates were eventually reopened on August 8, ಜೊತೆಗೆ ಸಂಘರ್ಷing reports as to who actually opened them. Initially, SLMM clಗುರಿed that they managed to persuade ಎಲ್‍ಟಿಟಿಇ to lift waterway blockade conditionally.<ref name="fline1" /> ಆದಾಗ್ಯೂ ಸರ್ಕಾರ spokesman said that "utilities could not be used as bargaining tools" by rebels<ref name="bbc12" /> ಮತ್ತು ಸರ್ಕಾರ forces launched fresh attacks on ಎಲ್‍ಟಿಟಿಇ positions around reservoir. These attacks prompted condemnation from SLMM Chief of Staff, who stated "(The ಸರ್ಕಾರ) have information that ಎಲ್‍ಟಿಟಿಇ has made this offer." "It is quite obvious they are not interested in water. They are interested in something else."<ref name="bbc12" /> The ಎಲ್‍ಟಿಟಿಇ then clಗುರಿed they opened sluice gates "on humanitarian grounds" although this was disputed by ಸೇನೆ correspondents, who stated water began flowing immediately after security forces carried out precise bombing of Mavil Aru anicut.<ref name="st2">''ದ ಸಂಡೆ ಟೈಮ್ಸ್ ಸಿಚಿಯೇಶನ್ ರಿಪೋರ್ಟ್'', [http://sundaytimes.lk/060813/index.html ಈಳಮ್‌ ವಾರ್ IV ರೇಂಜ್ ಆನ್ ಸೆವೆರಲ್ ಫ್ರಂಟ್ಸ್].</ref> Eventually, following heavy fighting with rebels, ಸರ್ಕಾರ troops gained full control of Mavil Aru reservoir on August 15.<ref name="jw1">''Iqbal Athas, ಜೇನ್ಸ್ ಡಿಫೆನ್ಸ್ ವೀಕ್ಲಿ,'' [http://www.janes.com/defence/news/jdw/jdw060817_1_n.shtml ಸಂಪೂರ್ಣ ಪ್ರಮಾಣದ ಹೋರಾಟದಲ್ಲಿ ಶ್ರೀಲಂಕಾ ಹೊತ್ತಿ ಉರಿಯಿತು].</ref> ===ಎಲ್‍ಟಿಟಿಇ ಆಕ್ರಮಣs in Muttur ಮತ್ತು Jaffna=== As fierce fighting was ongoing in vicinity of (Mavil Oya) Mavil Aru, violence spread to Gokanna (Trincomalee), where ಎಲ್‍ಟಿಟಿಇ launched attack on crucial ಶ್ರೀಲಂಕಾ Navy base,<ref name="fline1">{{cite news |url = http://www.hinduonnet.com/fline/fl2316/stories/20060825001405400.htm |title = Water war |work = B. Muralidhar Reddy |publisher = The Hindu |date = August 12, 2006 |access-date = ಜೂನ್ 22, 2010 |archive-date = ಫೆಬ್ರವರಿ 1, 2008 |archive-url = https://web.archive.org/web/20080201115217/http://www.hinduonnet.com/fline/fl2316/stories/20060825001405400.htm |url-status = dead }}</ref> ಮತ್ತು to strategic ಸರ್ಕಾರ controlled coastal town of Muttur in early August, resulting in deaths of at least 30 ನಾಗರಿಕರ ಮತ್ತು displacing 25,000 residents of area.<ref>{{cite news |url = http://news.bbc.co.uk/2/hi/south_asia/5240864.stm |title = Civilians die in Sri Lanka clash |work = |publisher = BBC News |date = August 3, 2006 | accessdate=January 4, 2010}}</ref> The clashes erupted on August 2, 2006 when ಎಲ್‍ಟಿಟಿಇ launched heavy artillery attack on Muttur<ref name="toi1">{{cite news |url =http://timesofindia.indiatimes.com/articleshow/1859354.cms |title = 152 LTTE rebels killed in Sri Lanka |work = |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]] |date = August 4, 2006}}</ref> ಮತ್ತು then moved in, gaining control of some parts of town.<ref name="hindu2">{{cite news |url = http://www.hindu.com/2006/08/04/stories/2006080408511500.htm |title = 34 killed as LTTE `overruns' Muttur town |work = B. Muralidhar Reddy |publisher = The Hindu |date = August 4, 2006 |access-date = ಜೂನ್ 22, 2010 |archive-date = ಸೆಪ್ಟೆಂಬರ್ 30, 2007 |archive-url = https://web.archive.org/web/20070930235841/http://www.hindu.com/2006/08/04/stories/2006080408511500.htm |url-status = dead }}</ref> The ಸೇನೆ retaliated, ಮತ್ತು reestablished full control over town by August 5, killing over 150 ಎಲ್‍ಟಿಟಿಇ cadres in heavy fighting.<ref name="toi1" /> Soon afterwards, 17 persons working for International French charity [[Action Against Hunger]] (ACF) in Mooduthara (Muthur), [[were found executed]]. They were found lying face down on floor of their office, with bullet wounds, still wearing their clearly marked T-shirts indicating they were international humanitarian workers. The murders prompted widespread ಅಂತರಾಷ್ಟ್ರೀಯ condemnation.<ref>{{cite web |url= http://www.hindu.com/2006/08/08/stories/2006080808521200.htm |title=15 NGO workers killed |accessdate=2007-01-30 |work=The Hindu}}</ref> The SLMM clಗುರಿed that ಸರ್ಕಾರ was behind attack,<ref>{{cite news |url = http://news.bbc.co.uk/2/hi/south_asia/5298470.stm |title = Military 'killed Lanka aid staff' |publisher = BBC |date = August 30, 2006 | accessdate=January 4, 2010}}</ref> but ಸರ್ಕಾರ denied allegation calling it "pathetic ಮತ್ತು biased", ಮತ್ತು stated that SLMM had "no right to make such statement because they are not professionals in autopsy or post-mortem."<ref>{{cite news | url = http://news.bbc.co.uk/2/hi/south_asia/5298470.stm | title = Sri Lanka forces attack reservoir|work =|publisher = BBC News|date=August 6, 2006 | accessdate=January 4, 2010}}</ref> An ವ್ಯವಹಾರಿಕ investigation launched by ಸರ್ಕಾರ with aid of international forensic experts is currently ongoing.<ref>[http://www.foreignminister.gov.au/releases/2007/fa007_07.html ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ವಿಚಾರಣೇಗೆ ಉನ್ನತ ಮಟ್ಟದ ಆಸ್ಟ್ರೇಲಿಯಾದ ನ್ಯಾಯಾಧೀಶ ಸಹಾಯ ಮಾಡಿದರು].</ref> Meanwhile, in ಉತ್ತರ of ದೇಶ, some of bloodiest fighting since 2001 took place after ಎಲ್‍ಟಿಟಿಇ launched massive attacks on [[ಶ್ರೀಲಂಕಾ Army]] defence lines in Jaffna peninsula on August 11. The ಎಲ್‍ಟಿಟಿಇ used force of 400 to 500 fighters in attacks which consisted of land ಮತ್ತು amphibious assaults, ಮತ್ತು also fired barrage of artillery at ಸರ್ಕಾರ positions, including key ಸೇನೆ airbase at Paluyaala ([[Palaly]]).<ref name="hindu3">{{cite news | url = http://www.hindu.com/thehindu/holnus/000200608121801.htm | title = At least 127 combatants killed in Lanka fighting: military | work = | publisher = The Hindu | date = August 12, 2006 | access-date = ಜೂನ್ 22, 2010 | archive-date = ಸೆಪ್ಟೆಂಬರ್ 30, 2007 | archive-url = https://web.archive.org/web/20070930211134/http://www.hindu.com/thehindu/holnus/000200608121801.htm | url-status = dead }}</ref> Initially, Tigers broke through army defense lines around Muhamalai (Mahakanda), ಮತ್ತು advanced further ಉತ್ತರ,<ref name="oi1">{{cite news | url = http://news.oneindia.in/2006/08/12/sri-lanka-rebels-say-destroy-northern-defences-advance-1155353635.html | title = Lanka rebels destroy northern defenses, advance | work = | publisher = One India | date = August 12, 2006 | access-date = ಜೂನ್ 22, 2010 | archive-date = ಮೇ 10, 2011 | archive-url = https://web.archive.org/web/20110510083652/http://news.oneindia.in/2006/08/12/sri-lanka-rebels-say-destroy-northern-defences-advance-1155353635.html | url-status = dead }}</ref> but they were halted after 10 hours of fierce fighting. Isolated battles continued over next few days, but ಎಲ್‍ಟಿಟಿಇ was forced to give up its ಆಕ್ರಮಣ due to heavy casualties.<ref name="ht1">{{cite news | url = http://www.hindustantimes.com/news/7598_1883909,000500020002.htm | title = Lanka's chilling 2006 timeline |work =PK Balachandran|publisher = [[Hindustan Times]]| date = December 30, 2006|archiveurl=https://web.archive.org/web/20070613013854/http://www.hindustantimes.com/news/7598_1883909,000500020002.htm|archivedate=June 13, 2007}}</ref> The ಎಲ್‍ಟಿಟಿಇ is estimated to have lost over 250<ref name="ht1" /> cadres in operation, while 90 ಶ್ರೀಲಂಕಾದ soldiers ಮತ್ತು sailors were also killed.<ref name="usatoday1">{{cite news | url = http://www.usatoday.com/news/world/2006-08-15-sri-lanka_x.htm | title = Fighting rages in northern Sri Lanka in fourth week of hostilities |work = |publisher = [[USA Today]]| date = August 15, 2006}}</ref> ===Chencholai air strike=== As ground battles were ongoing in ಉತ್ತರ ಮತ್ತು ಪೂರ್ವ of ಶ್ರೀಲಂಕಾ, ಶ್ರೀಲಂಕಾ ವಾಯು ದಳ carried out air strike ವಿರುದ್ಧ facility in rebel held Mullaitivu area, [[killing number of ತಮಿಳು girls]]. Although ಎಲ್‍ಟಿಟಿಇ clಗುರಿed 61 girls were killed, SLMM stated they were able to count just 19 bodies.<ref name="mc1">{{cite news|url = http://news.monstersandcritics.com/southasia/article_1190181.php/61_girls_killed_in_airstrike_8_dead_in_Colombo_blast__2nd_Roundup_|title = SLMM counted 19 Bodies|work = |publisher = monstersandcritics.com|date = August 13, 2006|access-date = ಜೂನ್ 22, 2010|archive-date = ಮೇ 21, 2007|archive-url = https://web.archive.org/web/20070521084701/http://news.monstersandcritics.com/southasia/article_1190181.php/61_girls_killed_in_airstrike_8_dead_in_Colombo_blast__2nd_Roundup_|url-status = dead}}</ref> The ಸರ್ಕಾರ stated that it was ಎಲ್‍ಟಿಟಿಇ training facility ಮತ್ತು that children were ಎಲ್‍ಟಿಟಿಇ child soldiers,<ref name="mg1">{{cite news |url = http://www.mg.co.za/articlepage.aspx?area=/breaking_news/breaking_news__international_news/&articleid=280855|title = Unicef: Bombed orphans were not Tamil Tigers |publisher = [[Mail and Guardian Online]] |date = August 15, 2006}}</ref> although ಎಲ್‍ಟಿಟಿಇ clಗುರಿed victims were schoolgirls attending course on ಮೊದಲ aid at orphanage.<ref name="mg1" /> ===Attack on Pakistani High Commissioner=== {{Main|Attack on Pakistani ambassador to Sri lanka}} On same day, convoy carrying [[Pakistan]]i [[High Commissioner]] to ಶ್ರೀಲಂಕಾ [[Bashir Wali Mohamed]] was attacked by [[claymore antipersonnel mine]] concealed within [[auto rickshaw]]. The High Commissioner escaped unhurt, but seven people were killed ಮತ್ತು further seventeen injured in blast.<ref name="ndtv1">{{cite web|url=http://www.ndtv.com/template/template.asp?id=20040&template=Lanka&callid=0&frmsrch=1&txtsrch=Lanka | title=Lanka blast: Pak envoy safe, 7 killed | author = Rica Roy & Anisa Khan |date=August 14, 2006 | publisher =NDTV }}</ref> No group clಗುರಿed responsibility for attack, but ಶ್ರೀಲಂಕಾದ ಸರ್ಕಾರ blamed ಎಲ್‍ಟಿಟಿಇ. The [[Pakistan]]i [[High Commissioner]], [[Bashir Wali Mohamed]], clಗುರಿed that ಭಾರತ was strongly believed to have carried it out,<ref name="at2">{{cite web |url=http://www.atimes.com/atimes/South_Asia/HI22Df01.html |title=The Pakistani muscle behind Colombo |author=Sudha Ramachandran |date=September 22, 2006 |publisher=Asia Times |access-date=ಜೂನ್ 22, 2010 |archive-date=ಜುಲೈ 25, 2011 |archive-url=https://web.archive.org/web/20110725112954/http://www.atimes.com/atimes/South_Asia/HI22Df01.html |url-status=dead }}</ref> in order to intimidate Pakistan, which is one of main suppliers of ಸೇನೆ equipment to ಶ್ರೀಲಂಕಾದ ಸರ್ಕಾರ.<ref name="at2" /> Pakistan had promised one shipload of wherewithal every 10 days in coming months, it was Pakistan’s assurance of solid support which prompted ಶ್ರೀಲಂಕಾದ Defence Secretary Gotabhaya Rajapakse to publicly ರಾಜ್ಯ that Kilinochchi, headquarters of ಎಲ್‍ಟಿಟಿಇ, would be liberated by end of December. ===Fall of Sampur=== Since resumption of violence, concerns were mounting among ಸೇನೆ establishment that strategically crucial<ref name="reuters1">{{cite news|url = http://today.reuters.co.uk/news/CrisesArticle.aspx?storyId=COL24804|title = Sri Lanka army battles rebels in northeast|work = Peter Apps|publisher = Reuters|date = September 12, 2006|access-date = ಜೂನ್ 22, 2010|archive-date = ಸೆಪ್ಟೆಂಬರ್ 3, 2006|archive-url = https://web.archive.org/web/20060903184404/http://today.reuters.co.uk/News/CrisesArticle.aspx?storyId=COL24804|url-status = dead}}</ref> ಶ್ರೀಲಂಕಾ Navy base in Trincomalee was under grave threat from ಎಲ್‍ಟಿಟಿಇ gun positions located in ಮತ್ತು around Sampur, which lies across Koddiyar Bay from Trincomalee.<ref name="saag1">{{cite news |url = http://www.saag.org/%5Cnotes4%5Cnote331.html|title = Sri Lanka: LTTE's moment of truth at Sampur - Update 101|work = Col R Hariharan (retd.)|publisher = South Asai Analysis Group |date = September 8, 2006}}</ref><ref name="hindu4">{{cite news|url = http://www.hindu.com/2006/09/05/stories/2006090505251300.htm|title = Sri Lankan army captures Sampur|work = B. Muralidhar Reddy|publisher = The Hindu|date = September 5, 2006|access-date = ಜೂನ್ 22, 2010|archive-date = ಅಕ್ಟೋಬರ್ 1, 2007|archive-url = https://web.archive.org/web/20071001023247/http://www.hindu.com/2006/09/05/stories/2006090505251300.htm|url-status = dead}}</ref> Artillery fired from ಎಲ್‍ಟಿಟಿಇ bases in area could potentially cripple naval base, bringing it to complete standstill ಮತ್ತು therefore cutting only ಸೇನೆ supply chain to Jaffna. All ಚಳುವಳಿs of naval vessels were also under constant surveillance of ಎಲ್‍ಟಿಟಿಇ.<ref name="saag1" /> These fears were backed up by United States ಸೇನೆ advisory team which visited ದ್ವೀಪ in 2005. Following clashes in Mavil Aru (Mavil Oya) ಮತ್ತು Muttur (Mooduthara), ಎಲ್‍ಟಿಟಿಇ had intensified attacks targeting naval base in Trincomalee (Gokanna),<ref name="hindu4" /> ಮತ್ತು in speech on August 21, ಶ್ರೀಲಂಕಾದ president Mahinda Rajapakse made clear ಸರ್ಕಾರ intentions were to neutralize ಎಲ್‍ಟಿಟಿಇ threat from Sampur.<ref name="hindu4" /> On August 28, ಶ್ರೀಲಂಕಾದ ಸೇನೆ launched assault to retake ಎಲ್‍ಟಿಟಿಇ camps in Sampur ಮತ್ತು adjoining Kaddaiparichchan (Gaeta-bara-hena)ಮತ್ತು Thoppur (Thupapura) areas. This led ಎಲ್‍ಟಿಟಿಇ to declare that if ಆಕ್ರಮಣ continued, ಕದನ ವಿರಾಮ would be officially over. After steady progress, ಶ್ರೀಲಂಕಾದ security forces led by Brigade Commander Sarath Wijesinghe<ref name="hindu5" /> re-captured Sampur (Somapura) from ಎಲ್‍ಟಿಟಿಇ on September 4, ಮತ್ತು began to establish ಸೇನೆ bases there,<ref>{{cite news |url = https://www.bloomberg.com/apps/news?pid=20601080&sid=ax6hzULkWuCE|title = Sri Lanka Army captures Sampur |publisher = [[Bloomberg.com]] |date = September 4, 2006}}</ref> as ಎಲ್‍ಟಿಟಿಇ admitted defeat ಮತ್ತು stated their cadres "withdrew" from strategically important town.<ref>{{cite news |url = http://www.bbc.co.uk/sinhala/news/story/2006/09/060904_sampoor_defeat.shtml| title = LTTE admits defeat in Sampoor|work = |publisher = BBC |date = September 4, 2006}}</ref> It marked ಮೊದಲ significant territorial change of hands since signing of ಕದನ ವಿರಾಮ agreement in 2002.<ref name="iht1">{{cite news |url = http://www.iht.com/articles/ap/2006/09/04/asia/AS_GEN_Sri_Lanka.php|title = Sri Lankan military captures key rebel territory, Tigers vow to keep fighting|work = |publisher = International Herald Tribune |date = September 3, 2006|archiveurl=https://web.archive.org/web/20080205184829/http://www.iht.com/articles/ap/2006/09/04/asia/AS_GEN_Sri_Lanka.php|archivedate=February 5, 2008}}</ref> The ಶ್ರೀಲಂಕಾದ Military estimated that 33 personnel were killed in ಆಕ್ರಮಣ, along with over 200 ಎಲ್‍ಟಿಟಿಇ cadres.<ref name="hindu5">{{cite news|url = http://www.hindu.com/2006/09/12/stories/2006091204601400.htm|title = Fierce battles continue in Jaffna|work = B. Muralidhar Reddy|publisher = The Hindu|date = September 12, 2006|access-date = ಜೂನ್ 22, 2010|archive-date = ಮಾರ್ಚ್ 12, 2007|archive-url = https://web.archive.org/web/20070312233039/http://www.hindu.com/2006/09/12/stories/2006091204601400.htm|url-status = dead}}</ref> ===ಎಲ್‍ಟಿಟಿಇ retaliation ಮತ್ತು further ಶಾಂತಿ ಮಾತುಕತೆ=== The ಎಲ್‍ಟಿಟಿಇ struck back in October. First, they killed nearly 130 soldiers in fierce battle at Muhamalai (Mahakanda), crossing-point between ಸರ್ಕಾರ ಮತ್ತು ಎಲ್‍ಟಿಟಿಇ controlled area in ಉತ್ತರ of ದೇಶ.<ref name="dm2">{{cite news | url = http://www.dailymirror.lk/2006/10/18/front/1.asp | title = No repeat of Muhamalai, President warns; orders full probe into debacle |work =Poorna Rodrigo and Sunil Jayasiri |publisher = The Daily Mirror|date=October 18, 2006}}</ref> Just days later, suspected ಎಲ್‍ಟಿಟಿಇ suicide bomber [[struck naval convoy]] in Habaraba, in center of ದೇಶ killing about 100 sailors who were returning home on leave.<ref>{{cite news | url = http://www.playfuls.com/news_10_1683-Bloodbath-in-Sri-Lanka-At-Least-100-Unarmed-Sailors-Dead.html | title = Bloodbath in Sri Lanka: At Least 100 Unarmed Sailors Dead | work = | publisher = Playfuls.com | date = October 16, 2006 | access-date = ಜೂನ್ 22, 2010 | archive-date = ಜನವರಿ 13, 2009 | archive-url = https://web.archive.org/web/20090113224201/http://www.playfuls.com/news_10_1683-Bloodbath-in-Sri-Lanka-At-Least-100-Unarmed-Sailors-Dead.html | url-status = dead }}</ref><ref>{{cite news |url = http://news.bbc.co.uk/2/hi/south_asia/6045866.stm| title = Analysis: Sri Lanka military setbacks|work = |publisher = BBC |date = October 16, 2006 | accessdate=January 4, 2010}}</ref> It was deadliest ಆತ್ಮಹತ್ಯಾ ಧಾಳಿ in history of ಸಂಘರ್ಷ.<ref name="zaman1">{{cite news | url = http://www.zaman.com/?bl=international&alt=&hn=37451 | title = Bloody Day in Sri Lanka: 103 Dead | work = | publisher = Zaman Daily | date = October 17, 2006 | access-date = ಜೂನ್ 22, 2010 | archive-date = ಮೇ 11, 2011 | archive-url = https://web.archive.org/web/20110511061254/http://www.zaman.com/?bl=international&alt=&hn=37451 | url-status = dead }}</ref> Two days later, ಎಲ್‍ಟಿಟಿಇ Sea Tiger cadres launched attack ವಿರುದ್ಧ ''Dakshina'' naval base in southern port city of [[Galle]]. It was farthest south any major ಎಲ್‍ಟಿಟಿಇ attack had taken place, ಮತ್ತು ಒಳಗೊಳ್ಳು 15 ಎಲ್‍ಟಿಟಿಇ cadres who arrived in five suicide boats. The attack was repulsed by ಸರ್ಕಾರ, ಮತ್ತು damage to naval base was minimum. All 15 ಎಲ್‍ಟಿಟಿಇ suicide cadres are believed to have died in attack, along with one ಶ್ರೀಲಂಕಾ Navy sailor.<ref name="hindu6">{{cite news | url = http://www.hindu.com/2006/10/19/stories/2006101915420100.htm | title = LTTE attack on Galle repulsed | work = B. Muralidhar Reddy | publisher = The Hindu | date = October 19, 2006 | access-date = ಜೂನ್ 22, 2010 | archive-date = ನವೆಂಬರ್ 5, 2006 | archive-url = https://web.archive.org/web/20061105150432/http://www.hindu.com/2006/10/19/stories/2006101915420100.htm | url-status = dead }}</ref> Despite these incidents, both parties agreed to unconditionally attend ಶಾಂತಿ ಮಾತುಕತೆ in Geneva on October 28–29.<ref name="car1">{{cite news | url = http://conflict-religion.boker.tv/news/conflicts/hinduism/sri_lanka_tamil_tigers_ok_talks_with_sri_lanka_tamil_tigers_agree_to_unconditional_talks_with_sri_lankan_government | title = Sri Lanka - Tamil Tigers OK Talks With Sri Lanka: Tamil Tigers Agree to Unconditional Talks With Sri Lankan Government | work = BHARATHA MALLAWARACHI | publisher = Conflict and Religion | date = October 3, 2006 | access-date = ಜೂನ್ 22, 2010 | archive-date = ಮಾರ್ಚ್ 25, 2009 | archive-url = https://web.archive.org/web/20090325181330/http://conflict-religion.boker.tv/news/conflicts/hinduism/sri_lanka_tamil_tigers_ok_talks_with_sri_lanka_tamil_tigers_agree_to_unconditional_talks_with_sri_lankan_government | url-status = dead }}</ref> ಆದಾಗ್ಯೂ peace talks broke down due to disagreements over reopening of key A9 highway, which is link between Jaffna ಮತ್ತು ಸರ್ಕಾರ controlled areas in south. While ಎಲ್‍ಟಿಟಿಇ wanted highway, which was closed following fierce battles in August, to be reopened, ಸರ್ಕಾರ refused, stating ಎಲ್‍ಟಿಟಿಇ would use it to collect tax from people passing through ಮತ್ತು would use it to launch further ಆಕ್ರಮಣs ವಿರುದ್ಧ ಸರ್ಕಾರ troops.<ref>{{cite news | url = http://www.iht.com/articles/ap/2006/10/29/europe/EU_GEN_Switzerland_Sri_Lanka_Talks.php | title = Sri Lankan peace talks end in deadlock over road blockade |work =|publisher = International Herald tribune|date=October 28, 2006|archiveurl=https://web.archive.org/web/20061104192937/http://www.iht.com/articles/ap/2006/10/29/europe/EU_GEN_Switzerland_Sri_Lanka_Talks.php|archivedate=November 4, 2006}}</ref> Following dawn of new year, suspected [[ಎಲ್‍ಟಿಟಿಇ]] cadres carried out two bus bombings in south of ದೇಶ, killing 21 ನಾಗರಿಕರ. News reports stated that attacks bore all hallmarks of ಎಲ್‍ಟಿಟಿಇ attack.<ref name="an1">{{cite news | url =http://www.alertnet.org/thenews/newsdesk/COL157334.htm| title =Fear and loathing in south Sri Lanka after bus bombs| work =Buddhika Weerasinghe|publisher = Reuters|date = January 8, 2007}}</ref> The ಶ್ರೀಲಂಕಾದ ಸರ್ಕಾರ condemned attacks ಮತ್ತು blamed ಎಲ್‍ಟಿಟಿಇ for carrying them out,<ref name="mcns1">''ಮೀಡಿಯಾ ಸೆಂಟರ್ ಫಾರ್ ನ್ಯಾಷನಲ್ ಸೆಕ್ಯೂರಿಟಿ'', [http://www.nationalsecurity.lk/fullnews.php?id=3298 ಎಲ್‍ಟಿಟಿಇ ನಾಗರಿಕರ ಮೇಲಿನ ಭಯೋತ್ಪಾದನಾ ದಾಳಿ ಮಾಡಿದ್ದನ್ನು ಸರ್ಕಾರ ಖಂಡಿಸಿತು ] {{Webarchive|url=https://web.archive.org/web/20070223055805/http://www.nationalsecurity.lk/fullnews.php?id=3298 |date=2007-02-23 }}.</ref> although ಎಲ್‍ಟಿಟಿಇ denied any involvement. Iqbal Athas, analyst for Jane's Defence Weekly commented that ಎಲ್‍ಟಿಟಿಇ's targeting of ನಾಗರಿಕರ was cause for concern, ಮತ್ತು that further attacks ವಿರುದ್ಧ ನಾಗರಿಕರ couldn't be ruled out.<ref name="glp1">{{cite news| url =http://godlikeproductions.com/news/item.php?keyid=11224&category=1| title =Suspected suicide bomber attacks S. Lanka bus| work =Simon Gardner| publisher =Reuters| date =January 6, 2007}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> Other analysts too expressed fears that ಎಲ್‍ಟಿಟಿಇ attacks, which had largely been confined to ಸೇನೆ ಮತ್ತು ರಾಜಕೀಯ targets during ಕದನ ವಿರಾಮ period, may now increasingly target ನಾಗರಿಕರ as in earlier stages of ಸಂಘರ್ಷ. ===ಪೂರ್ವದಲ್ಲಿ ಸರ್ಕಾರದ ದಾಳಿ=== {{Main|Eastern Theater of Eelam War IV}} {{See also|Operation Definite Victory}} ಡಿಸೆಂಬರ್‌ 2006ರಲ್ಲಿ, ಸೇನಾ ಮುಖ್ಯಸ್ಥ ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳು ಮೊದಮೊದಲು ಶ್ರೀಲಂಕಾದ [[ಪೂರ್ವ ಪ್ರದೇಶ]]ದಿಂದ ಎಲ್‍ಟಿಟಿಇಯನ್ನು ಹೊರಗಟ್ಟಿ ಆನಂತರ ಮಿಲಿಟರಿಯ ಸಂಪೂರ್ಣ ಶಕ್ತಿಯನ್ನು ಉಪಯೋಗಿಸಿ ಉತ್ತರಭಾಗದಿಂದಲೂ ಎಲ್‌ಟಿಟಿಇಯನ್ನು ಸೋಲಿಸುವ ತಮ್ಮ ಯೋಜನೆಯನ್ನು ಜನರ ಮುಂದಿರಿಸಿದರು.<ref name="dm1"/> 35,000 ಜನರನ್ನು ಮಾನವ ಗುರಾಣಿಗಳನ್ನಾಗಿ ಬಳಸುತ್ತಿದ್ದರೆನ್ನಲಾದ "ಎಲ್‍ಟಿಟಿಇ ಪ್ರದೇಶದಿಂದ ಜನರನ್ನು ರಕ್ಷಿಸುವುದಕ್ಕೋಸ್ಕರ" ತಾನು ಪೂರ್ವದಲ್ಲಿ ದಾಳಿ ಮಾಡಿದ್ದಾಗಿ ಸರ್ಕಾರ ಹೇಳಿಕೊಂಡಿದೆ.<ref name="reuters-12/14/2006">{{cite news | url =http://www.alertnet.org/thenews/newsdesk/COL298949.htm | title =Sri Lanka military vows to drive Tigers from east coast| work =|publisher = Reuters|date = December 14, 2006}}</ref> ಮುಂದೆ ತಮಿಳು ಹುಲಿಗಳು ತಮ್ಮನ್ನು ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ವರದಿಗಾರರಿಗೆ ತಿಳಿಸಿದ ಜನರು ಕೂಡ ಇದೇ ಗುರಿಯ ಪರವಾಗಿಮಾತನಾಡಿದರು.<ref name="iht-12/18/2006">{{cite news | url =http://www.iht.com/articles/ap/2006/12/18/asia/AS_GEN_Sri_Lanka_Refugees.php | title =Fleeing Tamil refugees describe being held by separatists as Sri Lanka shelled camps| publisher = International Herald Tribune|date = December 18, 2006|archiveurl=https://web.archive.org/web/20080205184839/http://www.iht.com/articles/ap/2006/12/18/asia/AS_GEN_Sri_Lanka_Refugees.php|archivedate=February 5, 2008}}</ref> ನವೆಂಬರ್‌ 7, 2006ರಂದು ಈ ವಿವಾದಾತ್ಮಕ ಗುರಿಗಳ ನಡುವೆ [[ವಹರಾಯ್‌ ಬಾಂಬಿಂಗ್‌]] ಎಂದು ಕರೆಯಲಾದ ಬಾಂಬ್‌ ದಾಳಿಯಲ್ಲಿ 45 ತಮಿಳು ಸಾಮಾನ್ಯರ ಹತ್ಯೆಯಾಯಿತು. ತದನಂತರ, ಡಿಸೆಂಬರ್‌ 8, 2006ರಂದು ಪೂರ್ವದ ಎಲ್‌ಟಿಟಿಇಯ ಪ್ರಮುಖ ಬಲವಾದ [[ವಕರಾಯ್‌]]ಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಎಲ್‍ಟಿಟಿಇ ವಿರುದ್ಧ ಬಟ್ಟಿಕೊಲೊವ ಜಿಲ್ಲೆಯಲ್ಲಿ ಸೇನೆ ದಾಳಿಮಾಡಿತು,<ref name="Hindu-12/9/06">{{cite news|url = http://www.hindu.com/thehindu/holnus/001200612091430.htm|title = Heavy fighting in Sri Lanka's restive east, 13 injured|work = |publisher = The Hindu|date = December 9, 2006|access-date = ಜೂನ್ 22, 2010|archive-date = ಫೆಬ್ರವರಿ 22, 2008|archive-url = https://web.archive.org/web/20080222023439/http://www.hindu.com/thehindu/holnus/001200612091430.htm|url-status = dead}}</ref> ಆದರೆ ಒಂದು ವಾರದ ನಂತರ, ಆ ಜಾಗದಲ್ಲಿ ಹೆಚ್ಚು ಸಾಮಾನ್ಯರು ಇದ್ದ ಕಾರಣ ಮತ್ತು [[ಮುಂಗಾರು]] ಮಳೆಯ ಮಧ್ಯೆ ಕಾರ್ಯಗಳನ್ನು ನಡೆಸುವುದು ಕಷ್ಟವಾದ ಕಾರಣ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಿಲಾಯಿತು.<ref name="saloon-12/16/06">{{cite news | url =http://www.salon.com/wire/ap/archive.html?wire=D8M22IEO0.html | title =3,000 Tamils Flee to Escape Fighting| work =GEMUNU AMARASINGHE|publisher = The Hindu|date = December 16, 2006|archiveurl=https://web.archive.org/web/20070929141203/http://www.salon.com/wire/ap/archive.html?wire=D8M22IEO0.html|archivedate=September 29, 2007}}</ref> ನಂತರದ ಕೆಲವು ವಾರಗಳಲ್ಲಿ, ಯಾವಾಗ ಬೇಕಾದರೂ ನಡೆಯಬ್ದಹ್ಗುದಾಗಿದ್ದ ದಾಳಿಗೆ ಹೆದರಿ 20,000 ಸಾಮಾನ್ಯರು ವಾಕರೆಯಿಂದ ಸರ್ಕಾರೀ ನಿಯಂತ್ರಿತ ಸ್ಥಳಗಳಿಗೆ ಗುಳೆ ಹೊರಟರು. ಮಧ್ಯ ಜನವರಿಯಲ್ಲಿ ಸೇನೆಯು ಹೊಸ ದಾಳಿಯನ್ನು ಪ್ರಾರಂಭಿಸಿತು. ಜನವರಿ 19, 2007ರಂದು ವಾಕರ್‌ ಮುನ್ನಡೆಯುತ್ತಿದ್ದ ಸೇನೆಯ ವಶವಾಯಿತು. ಪೂರ್ವದಲ್ಲಿ ದಾಳಿಗಳು ಮುಂದುವರೆಯುತ್ತಿದ್ದಂತೆಯೇ, [[ಶ್ರೀಲಂಕಾ ವಾಯುಸೇನೆ]]ಯು [[ಎಲ್‍ಟಿಟಿಇ]]ಯ ನೌಕಾನೆಲೆ ಎಂದು ಹೇಳಿ ಉತ್ತರ [[ಶ್ರೀಲಂಕಾ]]ದ ಇಲ್ಲುಪ್ಪಯ್‌ಕಡವಯ್‌ ಎಂಬ ಜಾಗದ ಮೇಲೆದಾಳಿ ಮಾಡಿದ ಸಂದರ್ಭದಲ್ಲಿ [[ಪದಹುಥುರಾಯ್‌ ಬಾಂಬಿಂಗ್‌]]ನಲ್ಲಿ ಜನವರಿ 2, 2007ರಂದು 15 ಜನಸಾಮಾನ್ಯರನ್ನು ಸರ್ಕಾರ ಕೊಂದಿದೆ ಎಂದು ಎಲ್‌ಟಿಟಿಇ ಆರೋಪಿಸಿತು.<ref>{{cite web |url=http://www.boston.com/news/world/asia/articles/2007/01/02/sri_lankan_air_force_says_tamil_base_hit/ |title=Rebel base hit, says government|accessdate=2006-01-07 |work=Boston.com |archiveurl=https://web.archive.org/web/20070310024231/http://www.boston.com/news/world/asia/articles/2007/01/02/sri_lankan_air_force_says_tamil_base_hit/|archivedate=2007-03-10}}</ref><ref>{{cite web |url=http://www.slmm.lk/press_releases/statement%20-%20air%20strike.pdf |format=PDF |title=Press release on 29 April 2006 SUBJECT: Air strikes violate the Ceasefire Agreement |accessdate=2007-03-02 |work=SLMM |archive-date=2007-06-25 |archive-url=https://web.archive.org/web/20070625102927/http://www.slmm.lk/press_releases/statement%20-%20air%20strike.pdf |url-status=dead }}</ref> ಸೇನೆಯು ಮೂರು ವಿವಿಧ ಜಾಗಗಳಿಂದ ಆಕ್ರಮಣವನ್ನು ಪ್ರಾರಂಭಿಸಿತು ಮತ್ತು ಸೇನಾ ವಕ್ತಾರ ಕೆಹೆಲಿಯ ರಂಬುಕ್‌ವೆಲ್ಲಾ "ವಾಕರೆಯ ಜನರನ್ನು ಭಯೋದ್ಪಾದಕರ ಹಿಡಿತದಿಂದ ಬಿಡಿಸಲಾಗಿದೆ" ಎಂದು ಘೋಷಿಸಿದರು. ವಾಕರೆ(ವಕರೈ)ಯನ್ನು ಕಳೆದುಕೊಂಡ ಕಾರಣ ಪೂರ್ವದಲ್ಲಿ ಈಗಾಗಲೇ ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಿದ್ದ ಉತ್ತರದ ಹುಲಿಗಳಿಗೆ ತಮ್ಮ ಪೂರ್ವದ ಹುಲಿಗಳೊಂದಿನ ಸಂಪರ್ಕ ಸಂಪೂರ್ಣವಾಗಿ ನಿಂತುಹೋಯಿತು ಎಂಬ ಪ್ರತೀತಿ ಇದೆ.<ref>{{cite news | url =http://www.asiantribune.com/index.php?q=node/4211 | title =Tigers admit fall of Vakarai | publisher =Asian Tribune | date =January 20, 2007 | access-date =ಆಗಸ್ಟ್ 10, 2021 | archive-date =ಜುಲೈ 26, 2018 | archive-url =https://web.archive.org/web/20180726040911/http://www.asiantribune.com/index.php?q=node%2F4211 | url-status =dead }}</ref><ref>{{cite news | url =http://www.asiantribune.com/index.php?q=node/4208 | title =Sri Lanka Security forces captured LTTE controlled Vaharai | publisher =Asian Tribune | date =January 19, 2007 | access-date =ಆಗಸ್ಟ್ 10, 2021 | archive-date =ಜುಲೈ 26, 2018 | archive-url =https://web.archive.org/web/20180726040919/http://www.asiantribune.com/index.php?q=node%2F4208 | url-status =dead }}</ref> ಮಿಲಿಟರಿ ದಾಳಿಗಳು ನಡೆಯುತ್ತಿದ್ದಂತೆಯೇ, ಎಲ್‍ಟಿಟಿಇ ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಜನಸಾಮಾನ್ಯರ ವಿರುದ್ಧ ದಾಳಿಗಳನ್ನು ಮುಂದುವರೆಸಿದರು. ಏಪ್ರಿಲ್‌ 1, 2007ರಂದು ಬಟ್ಟಿಕಲೋವದಲ್ಲಿ ಎಲ್‍ಟಿಟಿಇಯು ಆರು ಸಿಂಹಳೀಯ ಸುನಾಮಿ ಪರಿಹಾರ ಕಾರ್ಯಕರ್ತರನ್ನು ಕೊಂದಿದೆ ಎಂದು ಶ್ರೀಲಂಕಾದ ಮಿಲಿಟರಿಯು ಆರೋಪಿಸಿತು.<ref name="smh-4/2/07">{{cite news | title=Sri Lanka says rebels killed aid workers | date=April 2, 2007 | url =http://www.smh.com.au/news/World/Sri-Lanka-says-rebels-killed-aid-workers/2007/04/02/1175366108841.html | work =Sydney Morning Herald | accessdate = 2007-04-22}}</ref><ref name="toi-4/2/07">{{cite news | title=Tamil Tigers kill 6 civilian workers in Lanka | date=2007-04-02 | url =http://timesofindia.indiatimes.com/NEWS/World/Rest_of_World/Tamil_Tigers_kill_6_civilian_workers_in_Lanka/articleshow/1842392.cms | work =Times of India | accessdate = 2007-04-22}}</ref> ಮಾರನೆಯ ದಿನ, ಎಲ್‍ಟಿಟಿಇ ಪದವೃಂದವು ಅಂಪಾರಾದಲ್ಲಿ ಸಾರ್ವಜನಿಕ ಬಸ್ಸಿನೊಳಗೆ ಸೇರಿ ಬಾಂಬು ಸಿಡಿಸಿದರು, ಈ ಘಟನೆಯಲ್ಲಿ ಮೂರು ಮಕ್ಕಳು ಸೇರಿದಂತೆ ಹದಿನೇಳು ಜನರು ಹತರಾದರು.<ref name="bbc-4/2/07">{{cite news | title=Sri Lanka blast 'kills civilians' | date=2007-04-02 | url =http://news.bbc.co.uk/2/hi/south_asia/6517167.stm | work =BBC | accessdate = 2007-04-22}}</ref><ref name="mod-bus-4/2/07">{{cite news | title=Seventeen persons killed, over two dozens injured- Ampara [4th Lead] | date=2007-04-02 | url=http://www.defence.lk/new.asp?fname=20070402_07 | work=Ministry of Defence | accessdate=2007-04-22 | archive-date=2007-04-07 | archive-url=https://web.archive.org/web/20070407165748/http://www.defence.lk/new.asp?fname=20070402_07 | url-status=dead }}</ref> ಸಣ್ಣ ಸಣ್ಣ ತಂಡಗಳಲ್ಲಿ ಕೆಲಸ ಮಾಡುವ ವಿಶೇಷ ಕಾರ್ಯಪಡೆ ಮತ್ತು ಕಮಾಂಡೋ ಘಟಕಗಳು ಪೂರ್ವ ಪ್ರಾಂತದಲ್ಲಿ ಉಳಿದ ಎಲ್‍ಟಿಟಿಇ ಕ್ಯಾಡರ್‌ಗಳನ್ನು ಅಳಿಸಲು ಫೆಬ್ರವರಿಯಲ್ಲಿ ಹೊಸ ಕಾರ್ಯಾಚರಣೆಯನ್ನು<ref name="ra-4/12/07" /> ಪ್ರಾರಂಭಿಸಿತು. ಕಾರ್ಯಾಚರಣೆಯ ಅಂಗವಾಗಿ ಸೇನೆಯು ಮಾರ್ಚ್‌ 28ರಂದು ಗೋಕಟುಗೊಲ್ಲಾ([[ಕೊಕ್ಕಡಿಚೋಲಯ್‌]])ದ ಎಲ್‍ಟಿಟಿಇ ನೆಲೆಯನ್ನು ವಶಪಡಿಸಿಕೊಂಡಿತು<ref name="mod-kkd-3/28/07">{{cite news | title=Kokkadicholai LTTE base falls to SL Army | date=2007-03-28 | url=http://www.defence.lk/new.asp?fname=20070328_06 | work=Ministry of Defence | accessdate=2007-04-22 | archive-date=2007-04-03 | archive-url=https://web.archive.org/web/20070403180143/http://www.defence.lk/new.asp?fname=20070328_06 | url-status=dead }}</ref> ಮತ್ತು ಏಪ್ರಿಲ್‌ 12ರಂದು 15 ವರ್ಷಗಳ ನಂತರ ಮೊಟ್ಟಮೊದಲ ಬಾರಿಗೆ ಎ5 ಹೆದ್ದಾರಿಯನ್ನು ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಂಡಿತು.<ref name="mod-a5-4/12/07">{{cite news | title=SL Army Troops gain complete control over the A-5 Main Road | date=2007-04-12 | url=http://www.defence.lk/new.asp?fname=20070411_07 | work=Ministry of Defence | accessdate=2007-04-22 | archive-date=2007-09-27 | archive-url=https://web.archive.org/web/20070927175656/http://www.defence.lk/new.asp?fname=20070411_07 | url-status=dead }}</ref> ಇದರಿಂದ ಪೂರ್ವದಲ್ಲಿ ಎಲ್‍ಟಿಟಿಇಯ ಅಸ್ತಿತ್ವವು ಮಡಕಲಪುವ(ಬಟ್ಟಿಕೊಲೊವ)ದ ವಾಯುವ್ಯ ಪ್ರದೇಶವಾದ ತೊಪ್ಪಿಗಾಲದಲ್ಲಿರುವ ಕೇವಲ 140 ಚದರ ಕಿಲೋಮೀಟರ್‌ ವ್ಯಾಪ್ತಿಯ ಕಾಡಿಗಷ್ಟೇ ಸೀಮಿತವಾಗಿದೆ. ಸೇನಾ ಅಂದಾಜಿನ ಪ್ರಕಾರ ಒಂಭತ್ತು ಸೈನಿಕರು ಮತ್ತು 184 ಹುಲಿ ಕ್ಯಾಡರ್‌ಗಳು ಹತರಾದರೆಂಬುದನ್ನು ಹೊರತುಪಡಿಸಿ ಯಾವುದೇ ಪ್ರಾಣಾಪಾಯಗಳಾಗಲಿಲ್ಲ.<ref name="ra-4/12/07">{{cite news | title=Sri Lanka captures key highway in rebel territory | date=2007-04-12 | url =http://www.radioaustralia.net.au/news/stories/s1895901.htm | work =Radio Australia | accessdate = 2007-04-22}}</ref> ===ಉತ್ತರದಲ್ಲಿ ಸರ್ಕಾರದ ದಾಳಿ (ಎಲ್‍ಟಿಟಿಇ ನಾಯಕತ್ವವನ್ನು ಗುರಿಯಾಗಿರಿಸಿಕೊಂಡು). === {{Main|2008–2009 SLA Northern offensive}} ಅನೇಕ ತಿಂಗಳುಗಳವರೆಗೆ ಉತ್ತರದಲ್ಲಿ ಅಲ್ಲಲ್ಲಿ ಯುದ್ಧಗಳು ನಡೆದವು, ಆದರೆ ಸೆಪ್ಟೆಂಬರ್‌ 2007ರ ನಂತರ ಹೋರಾಟದ ತೀವ್ರತೆ ಹೆಚ್ಚಿತು. During clashes in Forward Defence Lines, separating their forces, ಎರಡೂ ಕಡೆಗಳು ಭಾರೀ ಫಿರಂಗಿಗಳ ದಾಳಿ ನಡೆಸಿದವು, ನಂತರ ಮಿಲಿಟರಿ ದಾಳಿ ಪ್ರಾರಂಭವಾಯಿತು.<ref>{{cite news | url = http://news.bbc.co.uk/2/hi/south_asia/7046629.stm | title = Sri Lanka on brink of all-out war | publisher = BBC News| date = October 16, 2007 | accessdate = 2007-12-31}}</ref> ಡಿಸೆಂಬರ್‌ 22, 2007ರಂದು ಎಲ್‍ಟಿಟಿಇಯ ಅಡಗುತಾಣಗಳಾಗಿದ್ದ ಉಯಿಲಂಕುಲಾಮಾ ಮತ್ತು ತಂಪಾನಯ್‌ಗಳನ್ನು ಮುನ್ನಡೆಯುತ್ತಿದ್ದ ಶ್ರೀಲಂಕಾದ ಸೇನೆಯು ವಶಪಡಿಸಿಕೊಂಡಿತು.<ref name="mod-ma-12/22/07">{{cite news | title=LTTE defences in Mannar and Vavuniya fall to army; terrorists on the run with soaring casualties | date=December 22, 2007 | url=http://www.defence.lk/new.asp?fname=20071222_08 | work=Ministry of Defence | accessdate=2007-12-31 | archive-date=2007-12-25 | archive-url=https://web.archive.org/web/20071225110603/http://www.defence.lk/new.asp?fname=20071222_08 | url-status=dead }}</ref> ಡಿಸೆಂಬರ್‌ 29, 2007ರಂದು ಎಲ್‌ಟಿಟಿಇಯ ಬಿಗಿಹಿಡಿತದಲ್ಲಿದ್ದ [[ಮನ್ನಾರ್‌ ಜಿಲ್ಲೆ]]ಯ ಪರಪ್ಪಕಂಡಲ್‌ಅನ್ನು ಸೇನೆಯು ಒತ್ತಿ ನಡೆಯಿತು.<ref name="mod-ma-12/29/07">{{cite news | title=SLA overruns LTTE stronghold: several LTTE leaders injured- Mannar | date=2007-12-29 | url=http://www.defence.lk/new.asp?fname=20071229_04 | work=Ministry of Defence | accessdate=2007-12-31 | archive-date=2007-12-30 | archive-url=https://web.archive.org/web/20071230211156/http://www.defence.lk/new.asp?fname=20071229_04 | url-status=dead }}</ref><ref name="mod-ma-12/30/07">{{cite news | title=33 terrorists killed, 38 wounded: SLA overruns LTTE stronghold- Mannar | date=2007-12-30 | url=http://www.defence.lk/new.asp?fname=20071230_02 | work=Ministry of Defence | accessdate=2007-12-31 | archive-date=2007-12-30 | archive-url=https://web.archive.org/web/20071230220342/http://www.defence.lk/new.asp?fname=20071230_02 | url-status=dead }}</ref> ಸೇನಾ ಮುಖ್ಯಸ್ಥ ಲೆ.ಜೆ.ಸರತ್‌ ಫೋನ್ಸೆಕಾ ''[[ಸಂಡೇ ಅಬ್ಸರ್‌ವರ್‌]]'' ಗೆ ನೀಡಿದ ಸಂದರ್ಶನದಲ್ಲಿ ಸೇನೆಯು ಎಲ್‍ಟಿಟಿಇಯ Forward Defence Lineಗಳನ್ನು ವಶಪಡಿಸಿಕೊಂಡಿತು ಮತ್ತು ವನ್ನಿ ಎಲ್‍ಟಿಟಿಇ ನೆಲೆಗಳನ್ನು ಎಲ್ಲ ದಿಕ್ಕುಗಳಿಂದಲೂ ಸುತ್ತುವರೆದರು ಎಂದು ಹೇಳಿದರು. 3,000 ಹುಲಿಗಳು ಇನ್ನೂ ಉಳಿದುಕೊಂಡಿದ್ದಾರೆ ಮತ್ತು ಮುಂದಿನ ವರ್ಷದ ಮೊದಲ ಆರು ತಿಂಗಳುಗಳ ಒಳಗೆ ಅವರನ್ನು ಮಟ್ಟಹಾಕಲು ಮಿಲಿಟರಿ ನಿರ್ಧರಿಸಿದೆ ಎಂದು ಸಹ ಅವರು ಹೇಳಿದರು.<ref name="mod-no-12/30/07">{{cite news | title=Wanni is surrounded on all prongs | date=December 30, 2007 | url=http://www.defence.lk/new.asp?fname=20071230_05 | work=Ministry of Defence | accessdate=2007-12-31 | archive-date=2008-01-01 | archive-url=https://web.archive.org/web/20080101155601/http://www.defence.lk/new.asp?fname=20071230_05 | url-status=dead }}</ref> ಒಂದು ದಿನದ ನಂತರ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರಿಂದ ಬಂದ ಹೇಳಿಕೆಗಳು ಅಷ್ಟು ಸಕಾರಾತ್ಮಕವಾಗಿರಲಿಲ್ಲ. ಸೇನೆಯು ವನ್ನಿಯಲ್ಲಿ ಅಂದಾಜು 5,000 ಹುಲಿ ಕ್ಯಾಡರ್‌ಗಳನ್ನು ಎದುರಿಸಬೇಕಾಗಿತ್ತು. The Commander of Army intended to shift current battles in Forward Defence Lines to decisive phase in August 2008. ಮುಖ್ಯಸ್ಥನ ಪ್ರಕಾರ 2008ರಲ್ಲಿ ಎಲ್‍ಟಿಟಿಇಯನ್ನು ಸೋಲಿಸುವುದು ಸಾಧ್ಯವೆನಿಸುತ್ತಿತ್ತು.<ref name="autogenerated2">{{cite news | first= | last= | coauthors= | title=Forces' Chiefs predict Tiger extinction in 2008 | date=2007-12-31 | publisher= | url=http://www.defence.lk/new.asp?fname=20071231_01 | work=Ministry of Defence | pages= | accessdate=2007-12-31 | language= | archive-date=2008-01-01 | archive-url=https://web.archive.org/web/20080101155611/http://www.defence.lk/new.asp?fname=20071231_01 | url-status=dead }}</ref> ನವೆಂಬರ್‌ 26, 2007ರಂದು [[ಶ್ರೀಲಂಕಾ ವಾಯುಸೇನೆ]]ಯು ಜಯಂತಿನಗರದ ಬಂಕರ್‌ ಸಂಕೀರ್ಣದ ಮೇಲೆ ನಡೆಸಿದ ವಾಯು ದಾಳಿಯಿಂದ ಎಲ್‌ಟಿಟಿಇಯ ಮುಖ್ಯಸ್ಥನಾದ [[ವೆಲಿಪಿಲ್ಲಯ್‌ ಪ್ರಭಾಕರನ್‌]] ತೀವ್ರ ಗಾಯಗೊಂಡಿದ್ದಾನೆಂದು [[ಶ್ರೀಲಂಕಾ ಮಿಲಿಟರಿ]]ಯು ಹೇಳಿತು.<ref name="mod-vp-12/19/07">{{cite news | title=Prabhakaran injured in air attack | date=December 19, 2007 | url=http://www.defence.lk/new.asp?fname=20071219_05 | work=Ministry of Defence | accessdate=2007-12-26 | archive-date=2007-12-21 | archive-url=https://web.archive.org/web/20071221192746/http://www.defence.lk/new.asp?fname=20071219_05 | url-status=dead }}</ref> ಇದಕ್ಕೆ ಮೊದಲು, ನವೆಂಬರ್‌ 2, 2007ರಲ್ಲಿ, ಸರ್ಕಾರದ ವಾಯುದಾಳಿಯಲ್ಲಿ ಪ್ರತಿರೋಧಿಗಳ ರಾಜಕೀಯ ಪಕ್ಷದ ನಾಯಕನಾದ [[ಎಸ್‌. ಪಿ. ತಮಿಳ್‌ಸೆಲ್ವನ್‌]] ಹತ್ಯೆಯಾಯಿತು.<ref>{{cite news | url = http://news.bbc.co.uk/2/hi/south_asia/7074450.stm | title = Senior Tamil Tiger leader killed | publisher = BBC News| date = November 2, 2007 | accessdate = 2007-12-31}}</ref> ಶ್ರೀಲಂಕಾ ವಾಯುಸೇನೆಯು ಎಲ್‍ಟಿಟಿಇಯ ಎಲ್ಲ ನಾಯಕರನ್ನು ನಾಶಮಾಡುವುದಾಗಿ ಬಹಿರಂಗವಾಗಿ ಶಪಥಮಾಡಿತು.<ref name="autogenerated2" /> ಒಂದು ಎಲ್‌ಟಿಟಿಇ-ಪರ ಜಾಲತಾಣವೊಂದರ ಪ್ರಕಾರ ಜನವರಿ 5, 2008ರಂದು ಶಂಕಿತ ಶ್ರೀಲಂಕಾ ಸೇನಾ Deep Penetration ಘಟಕ ನಡೆಸಿದ [[ಕ್ಲೇಮೋರ್‌ ಗಣಿ]] ambushಯಿಂದ ಎಲ್‍ಟಿಟಿಇ ಮಿಲಿಟರಿ Intelligence ಮುಖ್ಯಸ್ಥ ಕರ್ನಲ್‌ ಚಾರ್ಲ್ಸ್‌ನ ಹತ್ಯೆಯಾಯಿತು.<ref>{{cite news | url = http://news.bbc.co.uk/2/hi/south_asia/7173679.stm | title = Tamil intelligence chief killed | publisher = BBC News| date = January 6, 2008 | accessdate = 2008-01-06}}</ref><ref>{{cite news | url = http://www.tamilnet.com/art.html?catid=13&artid=24197 | title = LTTE's Head of Military Intelligence killed in Claymore ambush | publisher = [[TamilNet]]| date = January 6, 2008 | accessdate = 2008-01-06}}</ref> ==ಯುದ್ಧವಿರಾಮವನ್ನು ಹಿಂಪಡೆದ ನಂತರ ಸರ್ಕಾರದ ಕಾಲಾವಧಿ == {{Prose|section|date=September 2009}} ಜನವರಿ 2, 2008ರಂದು ಶ್ರೀಲಂಕಾದ ಸರ್ಕಾರ ಅಧಿಕೃತವಾಗಿ ಯುದ್ಧವಿರಾಮ ಒಪ್ವಂದವನ್ನು ಹಿಂಪಡೆಯಿತು.<ref name="afp">{{cite news | url=http://www.france24.com/france24Public/en/archives/news/world/20080102-sri-lanka-tamil-tiger-cease-fire-end.php | title = Government ends ceasefire with Tamil Tigers| publisher = Agence France Presse|date = January 2, 2008|archiveurl=https://web.archive.org/web/20081205104725/http://www.france24.com/france24Public/en/archives/news/world/20080102-sri-lanka-tamil-tiger-cease-fire-end.php|archivedate=December 5, 2008}}</ref> ಡಿಸೆಂಬರ್‌ 29, 2007ರಂದು defense secretary [[ಗೊಟಭಯ ರಾಜಪಕ್ಷ]]ರು ಇಟ್ಟಿದ್ದ ಬೇಡಿಕೆಯ ನಡುವೆಯೇ ಇದು ನಡೆದಿತ್ತು.<ref name="Daily">{{cite news|url = http://www.dailynews.lk/2007/12/29/sec01.asp|title = Ban LTTE, end truce|work = |publisher = Daily News|date = December 29, 2007|access-date = ಜೂನ್ 22, 2010|archive-date = ಡಿಸೆಂಬರ್ 31, 2007|archive-url = https://web.archive.org/web/20071231054702/http://www.dailynews.lk/2007/12/29/sec01.asp|url-status = dead}}</ref> ದಾನಿ ರಾಷ್ಟ್ರಗಳಾದ ಯುನೈಟೆಡ್‌ ಸ್ಟೇಟ್ಸ್‌,<ref name="State">{{cite news | url= http://www.state.gov/r/pa/prs/ps/2008/jan/98381.htm/ | title = Government of Sri Lanka’s Withdrawal from Ceasefire Agreement |publisher = U.S. Department of State|date = January 3, 2008|archiveurl=https://web.archive.org/web/20080104214927/http://www.state.gov/r/pa/prs/ps/2008/jan/98381.htm/|archivedate=January 4, 2008}}</ref> ಕೆನಡಾ,<ref name="Foreign">{{cite news|url = http://w01.international.gc.ca/MinPub/Publication.aspx?isRedirect=True&Language=E&publication_id=385729&docnumber=2|title = Statement on the possible escalation of violence in sri lanka|publisher = Foreign Affairs and International Trade Canada|date = January 3, 2008|access-date = ಜೂನ್ 22, 2010|archive-date = ಜನವರಿ 7, 2008|archive-url = https://web.archive.org/web/20080107090421/http://w01.international.gc.ca/MinPub/Publication.aspx?isRedirect=True&Language=E&publication_id=385729&docnumber=2|url-status = dead}}</ref> ಮತ್ತು ನಾರ್ವೆ<ref name="Ministry">{{cite news | url= http://www.regjeringen.no/en/dep/ud/Press-Contacts/News/2008/Norway-regrets-the-Government-of-Sri-Lan.html?id=495581 | title = Norway regrets the Government of Sri Lanka’s decision to terminate the 2002 ceasefire agreement| work =|publisher = Ministry of Foreign Affairs|date = January 2, 2008}}</ref> ಗಳು ಶ್ರೀಲಂಕಾ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದವು. ನೆರೆಯ ಭಾರತವು ಕೂಡ ಶ್ರೀಲಂಕಾ ಯುದ್ಧವಿರಾಮವನ್ನು ರದ್ದುಮಾಡಿದಕ್ಕೆ ತನ್ನ ದಿಗ್ಭ್ರಮೆಯನ್ನು ವ್ಯಕ್ತಪಡಿಸಿತು.<ref name="India">{{cite news | url= http://mea.gov.in/pressbriefing/2008/01/04pb01.htm | title = In response to questions about Sri Lankan Government’s abrogation of Ceasefire Agreement of 2002, Official Spokesperson said:| publisher = Ministry of External Affairs, India|date = January 4, 2008}}</ref> ಜನವರಿ 10, 2008ರಂದು ಹುಲಿಗಳ ರಾಜಕೀಯ ಪಕ್ಷದ ಹೊಸಮುಖ್ಯಸ್ಥನಾದ ಬಿ.ನಾಡೇಸನ್‌ನ ಹೇಳಿಕೆಯ ಮೂಲಕ ಎಲ್‍ಟಿಟಿಇ ಅಧಿಕೃತವಾಗಿ ಪ್ರತಿಕ್ರಿಯಿಸಿತು. ಆತನ ಪ್ರಕಾರ, ಶ್ರೀಲಂಕಾ ಸರ್ಕಾರವು ಯಾವುದೇ ಸಮರ್ಥನೆಯನ್ನು ನೀಡದೆ ಏಕಪಕ್ಷೀಯವಾಗಿ ಯುದ್ಧವಿರಾಮವನ್ನು ಘೋಷಿಸಿದ ಕಾರಣ ಎಲ್‍ಟಿಟಿಇಗೆ ಆಘಾತವಾಗಿತ್ತು ಮತ್ತು ಆಶಾಭಂಗವಾಗಿತ್ತು. ಈಗಲೂ ಯುದ್ಧವಿರಾಮದ ಪ್ರತಿಯೊಂದು ಕಲಂಅನ್ನೂ ಜಾರಿಗೆ ತರುತ್ತೇವೆ ಮತ್ತು ಅದನ್ನು ರೂಪಾಯಿಗೆ ಹದಿನಾರಣೆಯಷ್ಟು ಗೌರವಿಸುತ್ತೇವೆ ಎಂದೂ ಎಲ್‍ಟಿಟಿಇಯು ಹೇಳಿತು. ಸರ್ಕಾರದ ಕ್ರಮಗಳನ್ನು ಗಣನೆಗೆ ತೆಗೆದುಕೊಂಡು ಅಂತಾರಾಷ್ಟ್ರೀಯ ಸಮುದಾಯಗಳು ತನ್ನ ಮೇಲೆ ಹಾಕಿರುವ ನಿಷೇಧಗಳನ್ನು ತೆಗೆದುಹಾಕಬೇಕೆಂದು ಎಲ್‍ಟಿಟಿಇಯು ಒತ್ತಾಯಿಸಿತು.<ref name="bbc">{{cite news | url= http://news.bbc.co.uk/2/hi/south_asia/7180761.stm | title = Tamil Tigers in ceasefire appeal | publisher = BBC |date = January 10, 2008 | accessdate=January 4, 2010}}</ref><ref name="cfa">{{cite news | url= http://www.tamilnet.com/art.html?catid=13&artid=24249 | title = LTTE requests Norway to continue facilitation, urges IC's support for Tamil rights | publisher = TamilNet |date = January 10, 2008}}</ref> ಏಪ್ರಿಲ್‌ 23, 2008ರಂದು troops manning [[Muhamalai Forward Defence Line]] attempted to open third front ಮತ್ತು ಜಫ್ನಾ ಪರ್ಯಾಯ ದ್ವೀಪದಿಂದ [[ಕಿಲಿನೊಚ್ಚಿ]]ಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಶ್ರೀಲಂಕಾದ 185 ಜನರ ಹತ್ಯೆಯಾಯಿತು ಎಂದು ವರದಿಯಾಯಿತು. ಈ ಘಟನೆಯಿಂದ ಪ್ರತಿರೋಧಿಗಳನ್ನು ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದ ಮಿಲಿಟರಿ ಪ್ರಯತ್ನಗಳಿಗೆ ಹಿನ್ನಡೆಯಾಯಿತು.<ref name="apr2308">{{cite news | url= http://edition.cnn.com/2008/WORLD/asiapcf/04/23/srilanka.battle/index.html | title= Sources: Tigers' feint kills 100 Sri Lanka troops | publisher= CNN | date= April 23, 2008 | access-date= ಜೂನ್ 22, 2010 | archive-date= ಏಪ್ರಿಲ್ 11, 2023 | archive-url= https://web.archive.org/web/20230411090205/http://edition.cnn.com/2008/WORLD/asiapcf/04/23/srilanka.battle/index.html | url-status= dead }}</ref> ಮೇ 9, 2008ರಂದು ಶ್ರೀಲಂಕಾದ ಸೇನೆಯ ಅಡಂಪನ್‌ ನಗರವನ್ನು ವಶಪಡಿಸಿಕೊಂಡಿತು. ಜೂನ್‌‍ 30, 2008ರಂದು ಎಸ್‌ಎಲ್‌ಎ ತಂಡಗಳು ಪೆರಿಯಮಡುವಿನಲ್ಲಿ ಮನ್ನಾರ್‌ battlefrontಅನ್ನು ವವುನಿಯಾ battlefront ಜೊತೆಗೆ ಸೇರಿಸಿಬಿಟ್ಟವು.<ref name="mod-ma-07/01/08">{{cite news | title=Wanni liberation enters decisive phase; Two warfronts linked up | date=July 1, 2008 | url=http://www.defence.lk/new.asp?fname=20080701_01 | work=Ministry of Defence | accessdate=2008-07-01 | archive-date=2008-07-04 | archive-url=https://web.archive.org/web/20080704114119/http://www.defence.lk/new.asp?fname=20080701_01 | url-status=dead }}</ref> ಜುಲೈ 16, 2008ರಂದು, ದ್ವೀಪದ ವಾಯವ್ಯ ಕರಾವಳಿಯಲ್ಲಿರುವ ಅತ್ಯಂತ ದೊಡ್ಡ ನಗರ ಮತ್ತು ಹುಲಿಗಳ ಪ್ರಮುಖ ಸಮುದ್ರ ನೆಲೆಯಾದ [[ವಿಡಟ್ಟಲ್‌ಟಿವು]] ನಗರವನ್ನು ಶ್ರೀಲಂಕಾದ ಸೇನೆಯು ವಶಪಡಿಸಿಕೊಂಡಿತು.<ref name="mod-ma-07/16/08">{{cite news | title =Vidattaltivu Liberated; terrorists suffer fatal blow | date =July 16, 2008 | url =http://www.defence.lk/new.asp?fname=20080716_03 | work =Ministry of Defence | accessdate =2008-07-16 | archive-date =2008-07-18 | archive-url =https://web.archive.org/web/20080718234304/http://www.defence.lk/new.asp?fname=20080716_03 | url-status =dead }}</ref> ಜುಲೈ 20, 2008ರಂದು ಶ್ರೀಲಂಕಾದ ಸೇನೆಯು ಇಲುಪ್ಪೈಕಡವೈ ನಗರವನ್ನು ವಶಪಡಿಸಿಕೊಂಡಿತು.<ref name="mod-ma-07/20/08">{{cite news | title=Troops Liberate Illuppaikkadavai | date=July 20, 2008 | url=http://www.defence.lk/new.asp?fname=20080720_02 | work=Ministry of Defence | accessdate=2008-07-20 | archive-date=2008-07-22 | archive-url=https://web.archive.org/web/20080722223609/http://www.defence.lk/new.asp?fname=20080720_02 | url-status=dead }}</ref> [[ಕೊಲೊಂಬೋ]]ದಲ್ಲಿ ನಡೆಯಲಿದ್ದ [[ಸಾರ್ಕ್‌]] ರಾಷ್ಟ್ರಗಳ 15ನೇ ಸಮ್ಮೇಳನಕ್ಕೆ ಜುಲೈ 28ರಿಂದ ಆಗಸ್ಟ್‌ 4ರವರೆಗೆ ಏಕಪಕ್ಷೀಯವಾಗಿ ಯುದ್ಧವಿರಾಮ ಘೋಷಿಸುವುದಾಗಿ ಜುಲೈ 21, 2008ರಂದು ಎಲ್‍ಟಿಟಿಇ ಪ್ರಕಟಿಸಿತು.<ref name="dm 22/07/08">{{cite news | first=Jamila | last=Najmuddin | coauthors= | title=LTTE set to declare unilateral ceasefire | date=July 22, 2008 | publisher=Daily Mirror | url=http://www.dailymirror.wijeya.lk/DM_BLOG/Sections/frmNewsDetailView.aspx?ARTID=21107 | accessdate=2008-07-22 | archive-date=2008-07-22 | archive-url=https://web.archive.org/web/20080722223548/http://www.dailymirror.wijeya.lk/DM_BLOG/Sections/frmNewsDetailView.aspx?ARTID=21107 | url-status=dead }}</ref> ಆದಾಗ್ಯೂ, ಶ್ರೀಲಂಕಾ ಸರ್ಕಾರವು ಎಲ್‍ಟಿಟಿಇಯ ಪ್ರಸ್ತಾಪವನ್ನು ಅನಗತ್ಯ ಮತ್ತು ವಿಶ್ವಾಸಘಾತಕ ಎಂದು ತಳ್ಳಿಹಾಕಿತು.<ref name="mod-ma-07/25/08">{{cite news | title=LTTE's ceasefire: Public relations or more? | date= July 25, 2008 | url =http://in.rediff.com/news/2008/jul/25guest2.htm | work =Rediff News | accessdate = 2008-08-04}}</ref> ===ಸರ್ಕಾರದ ಮಹತ್ತ್ವದ ಸೇನಾ ಪ್ರಯೋಜನಗಳು=== ಆಗಸ್ಟ್‌ 2, 2008ರಂದು [[ಮನ್ನಾರ್‌ ಜಿಲ್ಲೆ]]ಯಲ್ಲಿ ಎಲ್‍ಟಿಟಿಇಯ ಕಡೆಯ ಬಿಗಿಹಿಡಿತವಾದ ವೆಲ್ಲಾಂಕುಲಮ್‌ ನಗರವು ಮುಂದುವರೆಯುತ್ತಿದ್ದ ಶ್ರೀಲಂಕಾ ಸೇನೆಯ ವಶವಾಯಿತು.<ref name="mod-ma-08/02/08">{{cite news | title=Troops capture LTTE's last stronghold in Mannar District | date=August 2, 2008 | url=http://www.defence.lk/new.asp?fname=20080802_06 | work=Ministry of Defence | accessdate=2008-08-02 | archive-date=2008-08-05 | archive-url=https://web.archive.org/web/20080805155156/http://www.defence.lk/new.asp?fname=20080802_06 | url-status=dead }}</ref> ಇದರಿಂದ ಸೇನೆಯು ಎಂಟು ತಿಂಗಳ ಸಮಯ ತೆಗೆದುಕೊಂಡು ಮನ್ನಾರ್‌ ಜಿಲ್ಲೆಯನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದಂತಾಯಿತು.<ref name="mod-ma-08/03/08">{{cite news | title=Sri Lanka Army captured Vellankulam – last bastion of Tigers in Mannar district | date=August 3, 2008 | url=http://www.asiantribune.com/?q=node/12554 | work=Asian Tribune | accessdate=2008-08-04 | archive-date=2018-03-23 | archive-url=https://web.archive.org/web/20180323092800/http://www.asiantribune.com/?q=node%2F12554 | url-status=dead }}</ref> ಎರಡು ದಿನಕ್ಕೆ ಮೊದಲು ಸೇನೆಯು ಮನ್ನಾರ್‌-ಕಿಲಿನೊಚ್ಚಿ ಗಡಿಯನ್ನು ದಾಟಿ [[ಕಿಲಿನೊಚ್ಚಿ ಜಿಲ್ಲೆ]]ಯನ್ನು ಪ್ರವೇಶಿಸಿತು.<ref>{{cite web |author=Gamini Gunaratna, Sri Lanka News Paper by LankaPage.com (LLC)- Latest Hot News from Sri Lanka |url=http://www.colombopage.com/archive_08/August1145347CH.html |title=Sri Lankan troops enter Tigers’ final frontier |publisher=Colombopage.com |date=2008-08-01 |accessdate=2009-05-17 |archive-date=2008-10-12 |archive-url=https://web.archive.org/web/20081012213506/http://www.colombopage.com/archive_08/August1145347CH.html |url-status=dead }}</ref> defence ಕಾರ್ಯದರ್ಶಿಯಾದ [[ಗೊಟಭಯ ರಾಜಪಕ್ಷ]] ಮುಂದಿನ ವರ್ಷದ ಅಂತ್ಯದ ವೇಳೆಗೆ [[ಕಿಲಿನೊಚ್ಚಿ]]ಯ ಬಿಗಿಹಿಡಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಗುರಿ ಇರಿಸಿಕೊಂಡಿರುವುದಾಗಿ ಹೇಳಿದರು.<ref>{{cite web |url=http://www.dailymirror.lk/DM_BLOG/Sections/frmNewsDetailView.aspx?ARTID=23222 |title=Sri Lanka Breaking News-Daily Mirror Online |publisher=Dailymirror.lk |date= |accessdate=2009-05-17 |archive-date=2008-09-09 |archive-url=https://web.archive.org/web/20080909230842/http://www.dailymirror.lk/DM_BLOG/Sections/frmNewsDetailView.aspx?ARTID=23222 |url-status=dead }}</ref> ಸೇನೆಯು ವಾರಗಟ್ಟಲೆ ನಡೆಸಿದ ಯುದ್ಧದ ನಂತರ, ಸೆಪ್ಟೆಂಬರ್‌ 2, 2008ರಂದು [[ಮಲ್ಲಾವಿ]] ನಗರದ ಸಂಪೂರ್ಣ ಹಿಡಿತವನ್ನು ತೆಗೆದುಕೊಂಡಿತು.<ref name="mod-ma-09/02/08">{{cite news | title =LTTE's strategic bastion Mallavi falls to security forces | date =September 2, 2008 | url =http://www.defence.lk/new.asp?fname=20080902_07 | work =Ministry of Defence | accessdate =2008-09-02 | archive-date =2008-09-06 | archive-url =https://web.archive.org/web/20080906000010/http://www.defence.lk/new.asp?fname=20080902_07 | url-status =dead }}</ref> ಸೆಪ್ಟೆಂಬರ್‌ 9, 2008ರಂದು ಎಲ್‍ಟಿಟಿಇಯು [[ವಾಯುನಿಯ]] ವಾಯುನೆಲೆಯ ಮೇಲೆ ದಿಢೀರ್‌ ದಾಳಿಯನ್ನು ಪ್ರಾರಂಭಿಸಿತು. ಆಕ್ರಮಣವನ್ನು ಹಿಮ್ಮೆಟ್ಟಿಸಲಾಯಿತು,ಎರಡೂ ಕಡೆಗಳಲ್ಲಿ ಸಾವುಗಳಾದವು ಎಂದು ಸೇನೆಯು ಹೇಳಿದರೆ ಪ್ರತಿರೋಧಿಗಳು ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಹೇಳಿದರು.<ref name="mod-va-09/09/08">{{cite news | title=Security Forces crush major terror attack at Vavuniya | date=September 9, 2008 | url=http://www.defence.lk/new.asp?fname=20080909_02 | work=Ministry of Defence | accessdate=2008-09-09 | archive-date=2008-09-11 | archive-url=https://web.archive.org/web/20080911203435/http://www.defence.lk/new.asp?fname=20080909_02 | url-status=dead }}</ref><ref name="mod-tn-09/09/08">{{cite news | title=Mission on Vanni SF HQ successful, Tiger aircrafts safe - LTTE | date=September 9, 2008 | url =http://www.tamilnet.com/art.html?catid=13&artid=26876 | work =TamilNet | accessdate = 2008-09-10}}</ref><ref name="mod-bbc-09/10/08">{{cite news | title=Sri Lanka jets attack rebel base | date=September 10, 2008 | url =http://news.bbc.co.uk/2/hi/south_asia/7607610.stm | work =BBC News | accessdate = 2008-09-10}}</ref> ಸೆಪ್ಟೆಂಬರ್‌ 15, 2008ರಂದು ಕಿಲಿನೊಚ್ಚಿಗೆ ಹತ್ತಿರದಲ್ಲೇ ಇರುವ ಅಕ್ಕರಯಂಕುಲಮ್‌ನಲ್ಲಿ ಉಗ್ರ ಕದನ ಪ್ರಾರಂಭವಾಯಿತು.<ref name="mod-ki-09/15/08">{{cite news | title =Fierce gun battle in Akkarayankulam, 18 terrorists killed, many injured | date =September 15, 2008 | url =http://www.defence.lk/new.asp?fname=20080915_05 | work =Ministry of Defence | accessdate =2008-09-15 | archive-date =2008-09-16 | archive-url =https://web.archive.org/web/20080916015734/http://www.defence.lk/new.asp?fname=20080915_05 | url-status =dead }}</ref> ಅಕ್ಟೋಬರ್‌ 3, 2008ರಂದು ಯುಎನ್‌ ಯೇಡ್‌ನ 650 ಟನ್‌ಗಳಷ್ಟು ಆಹಾರವನ್ನು ಹೊತ್ತ 51 ಟ್ರಕ್‌ಗಳ ಸರಕನ್ನು ಕಿಲಿನೊಚ್ಚಿ ಜಿಲ್ಲೆಯಲ್ಲಿ ಇಳಿಸಲಾಯಿತು. ಆದರೆ, ಹತ್ತಿರತ್ತಿರ ಪ್ರತಿಯೊಬ್ಬರೂ ಕಿಲಿನೊಚ್ಚಿ ಜಿಲ್ಲೆಯನ್ನು ತೊರೆದು ಹೊರಟುಹೋಗಿದ್ದರು ಎಂದು ವರದಿಮಾಡಲಾಯಿತು.<ref name="mod-bbc-10/03/08">{{cite news | title=Civilians flee Tamil Tiger centre | date=October 10, 2008 | url =http://news.bbc.co.uk/2/hi/south_asia/7651232.stm | work =BBC News | accessdate = 2008-10-03}}</ref> ಅಕ್ಟೋಬರ್‌ 6, 2008ರಂದು ಆತ್ಮಹತ್ಯಾ ಸ್ಫೋಟದಲ್ಲಿ ನಿವೃತ್ತ ಮೇಜರ್‌ ಜೆನರಲ್‌ [[ಜನಕ ಪೆರೇರ]]ರವರು ಇತರ 26 ಜನರೊಂದಿಗೆ ಬಲಿಯಾದರು. ಸರ್ಕಾರವು [[ಎಲ್‍ಟಿಟಿಇ]]ಯ ಮೇಲೆ ದಾಳಿಯ ಆರೋಪವನ್ನು ಹಾಕಿತು. ಈ ನಡುವೆ ಸೇನೆಯ ಮುಖ್ಯಸ್ಥ {{convert|2|km|mi|abbr=on}} ತಮ್ಮ ತಂಡಗಳು ಕಿಲಿನೊಚ್ಚಿಯ ಹುಲಿಗಳ ಆಡಳಿತ ಕೇಂದ್ರದ ಒಳಗೇ ಇದೆ ಎಂದು ಹೇಳಿದ.<ref name="mod-bbc-10/06/08">{{cite news | title = Suicide blast hits Sri Lanka town | date=October 6, 2008 | url =http://news.bbc.co.uk/2/hi/south_asia/7653945.stm | work =BBC News | accessdate = 2008-10-06}}</ref> ಅಕ್ಟೋಬರ್‌ 17, 2008ರಂದು ಶ್ರೀಲಂಕಾ ಸೇನೆ ಮನ್ನಾರ್‌-ಪೂನಾರಿನ್‌ (ಎ-32) ಉತ್ತರ ರಸ್ತೆಯನ್ನು ಕಡಿದು ಹಾಕಿತು, ಇದರಿಂದ ವಾಯವ್ಯ ಕರಾವಳಿ ದ್ವೀಪದಲ್ಲಿ [[ಕಡಲು ಹುಲಿ]]ಯ ಕಡೆಯ ಬಿಗಿಹಿಡಿತವಾಗಿದ್ದ ನಚ್ಚಿಕುಡವನ್ನು ಸೇನೆಯು ಸಂಪೂರ್ಣವಾಗಿ ಸುತ್ತುವರೆಯಿತು.<ref name="mod-ki-10/17/08">{{cite news | title=Troops encircle Nachchikudha; LTTE on the verge of losing Sea Tiger stronghold | date=October 17, 2008 | url=http://www.defence.lk/new.asp?fname=20081017_07 | work=Ministry of Defence | accessdate=2008-10-17 | archive-date=2008-10-20 | archive-url=https://web.archive.org/web/20081020031941/http://www.defence.lk/new.asp?fname=20081017_07 | url-status=dead }}</ref> ಆ ಸಂದರ್ಭದಲ್ಲಿ, ಹಿಂದಿನ ದಾಳಿಯಲ್ಲಿ ಸ್ಥಳಾಂತರಗೊಂಡಿದ್ದ 200,000 ನಾಗರಿಕರ ಪರಿಸ್ಥಿತಿ ಮಾನವೀಯತೆಗೆ ಸಂಚಕಾರ ಬಂದಂತೆ ಭಾಸವಾಗುತ್ತಿತ್ತು; ಆದರೆ, ಎಲ್‍ಟಿಟಿಇಯ ಸಂಧಾನಗಳ ನಿಷ್ಠೆಯ ಬಗೆಗಿನ ಸಂದೇಹಗಳೂ ಸೇರಿದಂತೆ ಅನೇಕ ಕಾರಣಗಳಿಗಾಗಿ ಪಾಶ್ಚಾತ್ಯ ಸರ್ಕಾರಗಳೇ ಆಗಲಿ ಭಾರತವೇ ಆಗಲಿ ಯುದ್ಧವಿರಾಮದ ಸಂಧಾನ ಮಾಡಲು ಮುಂದಾಗಲಿಲ್ಲ.<ref name="mod-bbc-10/17/08-2">{{cite news | title=West urged not to ignore Sri Lanka | date=October 17, 2008 | url =http://news.bbc.co.uk/2/hi/south_asia/7676839.stm | work =BBC News | accessdate = 2008-10-18}}</ref> ಅಕ್ಟೋಬರ್‌ 28, 2008ರಂದು ಕಿಲಿನೊಚ್ಚಿ ಯುದ್ಧಭೂಮಿಯಲ್ಲಿದ್ದ ಶ್ರೀಲಂಕಾ ಸೇನೆಯು ಎಲ್‍ಟಿಟಿಇಯ ನಚ್ಚಿಕೊಡದ ಪಶ್ಚಿಮ ಕರಾವಳಿ ಕೊತ್ತಲದ ಮೇಲೆ ಅಂತಿಮ ದಾಳಿಯನ್ನು ಆರಂಭಿಸಿತು. ಮಾರನೆಯ ದಿನವೇ ಅದು ಸೈನ್ಯದ ವಶವಾಯಿತು.<ref name="mod-ki-10/28/08">{{cite news | title=SLA crush LTTE defences: fall of Nachchikuda imminent | date=October 28, 2008 | url=http://www.defence.lk/new.asp?fname=20081028_08 | work=Ministry of Defence | accessdate=2008-10-28 | archive-date=2008-10-31 | archive-url=https://web.archive.org/web/20081031072110/http://www.defence.lk/new.asp?fname=20081028_08 | url-status=dead }}</ref><ref name="mod-ki-10/29/08">{{cite news | title=Nachchikuda falls to troops - Kilinochchi | date=October 29, 2008 | url=http://www.defence.lk/new.asp?fname=20081029_08 | work=Ministry of Defence | accessdate=2008-10-29 | archive-date=2008-11-01 | archive-url=https://web.archive.org/web/20081101061848/http://www.defence.lk/new.asp?fname=20081029_08 | url-status=dead }}</ref> ನಂತರ, ಸೇನಾ ಕಾರ್ಯ ಪಡೆ 1 ಪೂನೆರಿನ್‌ ಕಡೆಗೆ ಮುಂದುವರೆಯುತ್ತ ಕಿರಂಚಿ, ಪಾಲವಿ, ವೆರವಿಲ್, ವಲಯ್‌ಪಡು ಮತ್ತು ಡೆವಿಲ್ಸ್‌ ಪಾಯಿಂಟ್‌ಅನ್ನು ವಶಪಡಿಸಿಕೊಂಡಿತು.<ref name="mod-ki-11/11/08">{{cite news | title=Heavy fighting at Wanni fronts; Troops recover 9 LTTE bodies | date=November 11, 2008 | url=http://www.defence.lk/new.asp?fname=20081111_11 | work=Ministry of Defence | accessdate=2008-11-11 | archive-date=2011-05-10 | archive-url=https://web.archive.org/web/20110510102849/http://www.defence.lk/new.asp?fname=20081111_11 | url-status=dead }}</ref><ref name="mod-bbc-11/11/08">{{cite news | title=Tamil Tiger 'strong point taken' | date=November 11, 2008 | url =http://news.bbc.co.uk/2/hi/south_asia/7722705.stm | work =BBC News | accessdate = 2008-11-12}}</ref> ನವೆಂಬರ್‌ 15, 2008ರಂದು ಸೇನಾ ಕಾರ್ಯ ಪಡೆ 1ರ ತಂಡವು [[ಪೂನೆರಿನ್‌]]ನ ತಮಿಳುಹುಲಿ ಬಿಗಿಹಿಡಿತದ ಸ್ಥಳವನ್ನು ಪ್ರವೇಶಿಸಿತು.<ref name="mod-bbc-11/15/08">{{cite news | title=Sri Lanka army 'takes Tiger base' | date=2008-11-15 | url =http://news.bbc.co.uk/2/hi/south_asia/7730850.stm | work =BBC News | accessdate = 2008-11-15}}</ref><ref name="mod-ki-11/15/08">{{cite news | title=Mop up operations in progress in Pooneryn salient; Air Force comes to troops assistance | date=November 15, 2008 | url=http://www.defence.lk/new.asp?fname=20081115_04 | work=Ministry of Defence | accessdate=2008-11-16 | archive-date=2008-12-01 | archive-url=https://web.archive.org/web/20081201171559/http://www.defence.lk/new.asp?fname=20081115_04 | url-status=dead }}</ref> ನವೆಂಬರ್‌ 3, 2008ರಂದು, ಎಲ್‍ಟಿಟಿಇ ಹುಲಿಗಳನ್ನು ಜಾಫ್ನಾ–ಕ್ಯಾಂಡಿ (ಎ-9) ರಸ್ತೆಯ ಪೂರ್ವ ಭಾಗದಲ್ಲಿ ಯುದ್ಧದಲ್ಲಿ ತೊಡಗಿಸುವುದಕ್ಕೋಸ್ಕರ ಹೊಸದಾಗಿ ನಿರ್ಮಿಸಲಾದ ಸೇನಾ ಕಾರ್ಯ ಪಡೆ 3ಅನ್ನು ಮಂಕಲುಮ್‌ ಪ್ರದೇಶದ ಕಡೆ ಕಳುಹಿಸಲಾಯಿತು.<ref name="mod-mu-11/03/08">{{cite news | title=Army Task Force 3 comes into action; pounds LTTE positions in Mankulam | date=November 3, 2008 | url=http://www.defence.lk/new.asp?fname=20081103_05 | work=Ministry of Defence | accessdate=2008-11-03 | archive-date=2008-11-06 | archive-url=https://web.archive.org/web/20081106110927/http://www.defence.lk/new.asp?fname=20081103_05 | url-status=dead }}</ref> ನವೆಂಬರ್‌ 17, 2008ರಂದು ಶ್ರೀಲಂಕಾ ಸೇನಾ ತಂಡಗಳು [[ಮಂಕುಲಮ್‌]] ಮತ್ತು ಸುತ್ತಮುತ್ತಲ ಪ್ರದೇಶವನ್ನು ವಶಪಡಿಸಿಕೊಂಡಿತ್ತು.<ref name="mod-mu-11/17/08">{{cite news | title=Troops overrun Mankulama: LTTE flee amidst heavy casualties- Mullaittivu | date=November 17, 2008 | url=http://www.defence.lk/new.asp?fname=20081117_06 | work=Ministry of Defence | accessdate=2008-11-22 | archive-date=2011-05-10 | archive-url=https://web.archive.org/web/20110510103335/http://www.defence.lk/new.asp?fname=20081117_06 | url-status=dead }}</ref> ಡಿಸೆಂಬರ್‌ 4, 2008ರಂದು ಶ್ರೀಲಂಕಾ ಸೇನೆಯು ಮುಲ್ಲೈಟಿವು ಯುದ್ಧಭೂಮಿಯ ಪೂರ್ವದಲ್ಲಿ ಅಲಂಪಿಲ್‌ಅನ್ನು ಪ್ರವೇಶಿಸಿತು.<ref name="mod-bbc-12/05/08">{{cite news | title=S Lanka army 'enters rebel town' | date=December 5, 2008 | url =http://news.bbc.co.uk/2/hi/south_asia/7766378.stm | work =BBC News | accessdate = 2008-12-06}}</ref><ref name="mod-mu-12/04/08">{{cite news | title=59 Div troops enter Alampil sea tiger bastion | date=December 4, 2008 | url=http://www.defence.lk/new.asp?fname=20081204_03 | work=Ministry of Defence | accessdate=2008-12-06 | archive-date=2008-12-05 | archive-url=https://web.archive.org/web/20081205131234/http://www.defence.lk/new.asp?fname=20081204_03 | url-status=dead }}</ref> ===Fall of Kilinochchi ಮತ್ತು subsequent events=== {{Main|Battle of Kilinochchi (2008–2009)}} ಒಪ್ಪಂದing to ಶ್ರೀಲಂಕಾದ Army, attack on Kilinochchi started on November 23, 2008. Troops were attacking rebels' defences from ಮೂರು directions.<ref name="mod-bbc-11/24/08">{{cite news | title=S Lanka attack on rebel 'capital' | date=November 24, 2008 | url =http://news.bbc.co.uk/2/hi/south_asia/7745162.stm | work =BBC News | accessdate = 2008-11-24}}</ref> ಆದಾಗ್ಯೂ, ಎಲ್‍ಟಿಟಿಇ offered stiff resistance, ಮತ್ತು prolonged attack resulted in heavy casualties on both sides.<ref name="mod-bbc-12/17/08">{{cite news | title='Many dead' in Sri Lanka battles | date=December 17, 2008 | url =http://news.bbc.co.uk/2/hi/south_asia/7786183.stm | work =BBC News | accessdate = 2008-12-26}}</ref> Not until January 1, 2009, were SLA troops able to capture [[Paranthan]], which is located to ಉತ್ತರ of Kilinochchi along A-9 route. ಒಪ್ಪಂದing to unnamed defence observers, fall of Paranthan isolated southern periphery of Elephant Pass ಎಲ್‍ಟಿಟಿಇ foothold ಮತ್ತು also exposed ಎಲ್‍ಟಿಟಿಇ's main fortification at Kilinochchi.<ref name="mod-ki-01/01/09">{{cite news | title=Paranthan LTTE garrison captured: Troops make headway at Wanni battles | date=January 1, 2009 | url=http://www.defence.lk/new.asp?fname=20090101_01 | work=Ministry of Defence | accessdate=2009-01-06 | archive-date=2011-05-10 | archive-url=https://web.archive.org/web/20110510103220/http://www.defence.lk/new.asp?fname=20090101_01 | url-status=dead }}</ref> On January 2, 2009, President of ಶ್ರೀಲಂಕಾ, [[Mahinda Rajapaksa]], announced that troops had captured Kilinochchi, which rebels had used for over decade as their de facto administrative capital.<ref>{{cite web|url=http://www.hindu.com/2009/01/03/stories/2009010357740100.htm |title=Kilinochchi captured in devastating blow to LTTE |publisher=Hindu.com |date= |accessdate=2009-05-17}}</ref> It was noted that loss of Killinochchi had caused substantial dent in ಎಲ್‍ಟಿಟಿಇ's image as capable, ruthless terrorist group.<ref>{{cite web|url=http://news.xinhuanet.com/english/2009-01/03/content_10596928.htm |title=The fall of rebel headquarters: what does it hold for Sri Lanka? |publisher=News.xinhuanet.com |date=2009-01-03 |accessdate=2009-05-17}}</ref> The fall of Kilinochchi to ಶ್ರೀಲಂಕಾದ troops was celebrated by fire crackers throughout ದ್ವೀಪ. It was also stated that after fall of Kilinochchi ಎಲ್‍ಟಿಟಿಇ was likely to collapse before long under unbearable ಸೇನೆ pressure on multiple fronts.<ref>[http://www.island.lk/2009/01/03/editorial.html ಜಾಗತಿಕ ಭಯೋತ್ಪಾದನೆಗೆ ವಿಪತ್ತು] {{Webarchive|url=https://web.archive.org/web/20090624062509/http://www.island.lk/2009/01/03/editorial.html |date=2009-06-24 }}.</ref> As of January 8, 2009, Tigers were abandoning their positions on Jaffna peninsula to make last stand in jungles of [[Mullaitivu]], their last main base.<ref name="mod-bbc-01/08/09">{{cite news | title=Army 'takes more Tiger territory' | date=January 8, 2009 | url =http://news.bbc.co.uk/2/hi/south_asia/7817110.stm | work =BBC News | accessdate = 2009-01-08}}</ref> The entire Jaffna peninsula was captured by ಶ್ರೀಲಂಕಾ Army by January 14, 2009.<ref>{{cite web|url=https://www.bloomberg.com/apps/news?pid=20601091&sid=aehebYR1I8gI&refer=india |title=Sri Lankan Military Seizes Last Rebel Base on Jaffna Peninsula |publisher=Bloomberg.com |date=2009-01-14 |accessdate=2009-05-17}}</ref> On January 25, 2009, SLA troops captured [[Mullaittivu]] town, last ತಮಿಳು ಹುಲಿ rebel stronghold.<ref name="mod-bbc-01/25/09">{{cite news | title=Last Tamil Tiger bastion 'taken' | date=January 25, 2009 | url =http://news.bbc.co.uk/2/hi/south_asia/7849684.stm | work =BBC News | accessdate = 2009-01-25}}</ref><ref name="nytimes 2009/01/26">{{cite news | author = Somini Sepgupta |title = Sri Lankan Troops Take Last Rebel Stronghold |date = January 26, 2009 |publisher=New York Times |url = https://www.nytimes.com/2009/01/26/world/asia/26lanka.html?hp |accessdate = 2009-01-26 }}</ref> On February 3, 2009, United States, [[European Union]], [[Japan]] ಮತ್ತು [[Norway]] issued joint statement urging ತಮಿಳು ಹುಲಿಗಳು to lay down their arms ಮತ್ತು end hostilities, as there was just short time before Tigers lost all territory still under their control.<ref>[http://news.bbc.co.uk/2/hi/south_asia/7867743.stm ಶ್ರೀಲಂಕಾ ಟೈಗರ್ಸ್ ಯುದ್ಧ ಮುಗಿಸಲು ಒತ್ತಾಯ ಪಡಿಸಿದರು], ''ಬಿಬಿಸಿ ನ್ಯೂಸ್''.</ref> On February 5, 2009, ಸೇನೆ captured last [[Sea Tiger]] base in Chalai, reducing territory under rebel control to less than some 200&nbsp;km<sup>2</sup>.<ref name="mod-mu-02/05/09">{{cite news | title=Army captures last sea tiger base & clears entire Visuamadu area | date=February 5, 2009 | url=http://www.defence.lk/new.asp?fname=20090205_08 | work=Ministry of Defence | accessdate=2009-02-05 | archive-date=2009-02-27 | archive-url=https://web.archive.org/web/20090227182635/http://defence.lk/new.asp?fname=20090205_08 | url-status=dead }}</ref> On February 20, 2009, two ಎಲ್‍ಟಿಟಿಇ planes on suicide mission attacked ಶ್ರೀಲಂಕಾದ capital [[ಕೊಲಂಬೊ]], killing 2 ಮತ್ತು wounding 45. Both planes were reportedly shot down by [[ಶ್ರೀಲಂಕಾದ ವಾಯು ದಳ]] before they could damage intended targets which were Army Headquarters ಮತ್ತು main Airforce base.<ref>{{cite web |url=http://www.hindustantimes.com/StoryPage/StoryPage.aspx?sectionName=Cricket&id=be92742a-93ec-45ae-8445-3255107d44ef&MatchID1=4932&TeamID1=7&TeamID2=8&MatchType1=1&SeriesID1=1247&PrimaryID=4932&Headline=LTTE+air+power+has+collapsed%3a+officials |title=LTTE air power has collapsed: officials |publisher=Hindustantimes.com |date=2009-02-23 |accessdate=2009-05-17 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{cite news | title=Tamil Tiger planes raid Colombo | date=February 20, 2009 | url =http://news.bbc.co.uk/2/hi/south_asia/7902392.stm | work=BBC | accessdate = 2009-02-20 }}</ref> This stage of war has been marked by increased brutality ವಿರುದ್ಧ ನಾಗರಿಕರ ಮತ್ತು rapidly mounting civilian casualties. On February 19, 2009, [[ಮಾನವ ಹಕ್ಕುಗಳು Watch]] issued report accusing ಶ್ರೀಲಂಕಾದ army of "slaughtering" ನಾಗರಿಕರ during indiscriminate artillery attacks (including repeated shelling of hospitals) ಮತ್ತು calling on ಶ್ರೀಲಂಕಾದ ಸರ್ಕಾರ to end its policy of "detaining displaced persons" in ಸೇನೆ-controlled internment camps. ಮಾನವ ಹಕ್ಕುಗಳು Watch also urged ತಮಿಳು ಹುಲಿಗಳು to permit trapped ನಾಗರಿಕರ to leave war zone ಮತ್ತು to "stop shooting at those who try to flee".<ref name="hrw-2/19/08">[https://www.hrw.org/sites/default/files/reports/srilanka0209webwcover_0.pdf ಯುದ್ಧ ಸ್ಥಳಾಂತರ: ಶ್ರೀಲಂಕಾದ ಸೇನೆ ಮತ್ತು ಎಲ್‍ಟಿಟಿಇ ವನ್ನಿಯಲ್ಲಿನ ನಾಗರೀಕರ ವಿರುದ್ಧ ನಿಂದನೆ ], ''ಮಾನವ ಹಕ್ಕುಗಳಿಂದ ವೀಕ್ಷಣೆ''. ಫೆಬ್ರುವರಿ 23, 2009.</ref> The [[UN]] was also concerned over condition of internally displaced persons ಮತ್ತು estimated that some 200,000 people were being squeezed into narrow 14&nbsp;square kilometre patch of land on coast in Vanni, which ಸರ್ಕಾರ had declared 'no-fire zone'.<ref name="un-2/27/08">[https://www.un.org/apps/news/story.asp?NewsID=30046&amp;Cr=sri+lanka&amp;Cr1= ತಿಕ್ಕಾಟಗಳಿಂದ ಸಿಕ್ಕಿಬಿದ್ದ ಶ್ರೀಲಂಕನ್ಸ್‌ರ ದೈಹಿಕ ಸ್ಥಿತಿ ಬಗ್ಗೆ ಕದನ ಯುಎನ್ ಮುಖ್ಯಸ್ಥ ಕಾಳಜಿತೋರಿದರು.], ''ಯುನೈಟೆಡ್ ನೇಶನ್ಸ್''.. ಫೆಬ್ರುವರಿ 23, 2009.</ref> On March 26, 2009, ಸೇನೆ clಗುರಿed that there was only one square kilometre left in ತಮಿಳು ಹುಲಿ control outside no-fire zone. Less than three years ago, ಎಲ್‍ಟಿಟಿಇ controlled 15,000&nbsp;km<sup>2</sup>. ರಾಜಕೀಯ pressure was placed on Mahinda Rajapaksa to find ರಾಜಕೀಯ solution to ಸಂಘರ್ಷ ಮತ್ತು he called for meeting with parliamentarians allied with Tigers, but they refused until ಸರ್ಕಾರ resolved humanitarian crisis faced by ನಾಗರಿಕರ trapped in fighting.<ref>[http://ca.news.yahoo.com/s/reuters/090326/world/international_us_srilanka_war ಶ್ರೀಲಂಕಾ ಕೊನೆಯ ಸ್ಟ್ಯಾಂಡ್‌ಆಫ್ ಎಂದು ಹೇಳಿತು ಜೊತೆಗೆ ಟೈಗರ್ಸ್ ಸಮೀಪಿಸಿದರು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}.</ref> ===Fighting in 'no-fire zone'=== On April 5, 2009, SLA troops gained total control over entire area of Puthukkudiyirippu, pushing ತಮಿಳು ಹುಲಿಗಳು into no-fire zone set up for ನಾಗರಿಕರ.<ref name="mod-mu-04/05/09">{{cite news | title=Troops unshackle LTTE grip on Puthukkudiyirippu: Over 250 terrorists killed | date=April 5, 2009 | url=http://www.defence.lk/new.asp?fname=20090405_04 | work=Ministry of Defence | accessdate=2009-04-05 | archive-date=2009-04-08 | archive-url=https://web.archive.org/web/20090408124001/http://www.defence.lk/new.asp?fname=20090405_04 | url-status=dead }}</ref><ref>{{cite news | title=Army 'routs Tigers in north-east' | date=April 5, 2009 | url =http://news.bbc.co.uk/2/hi/south_asia/7984184.stm | work=BBC | accessdate = 2009-04-05 }}</ref> On April 20, 2009, ಶ್ರೀಲಂಕಾದ army captured {{Convert|3|km|adj=on|0}} long earth bund, built by ಎಲ್‍ಟಿಟಿಇ on western border of no-fire zone, ಮತ್ತು rescued over 30,000 ನಾಗರಿಕರ who had been trapped at Puthumathalan ಮತ್ತು Amplalavanpokkani areas.<ref name="mod-mu-04/20/09">{{cite news | title=World's largest hostage rescue mission becomes success; over 30,000 rescued | date=April 20, 2009 | url=http://www.defence.lk/new.asp?fname=20090420_09 | work=Ministry of Defence | accessdate=2009-04-20 | archive-date=2012-09-23 | archive-url=https://web.archive.org/web/20120923171711/http://www.defence.lk/new.asp?fname=20090420_09 | url-status=dead }}</ref><ref>{{cite news | title=Thousands flee Sri Lanka combat | date=April 20, 2009 | url = http://news.bbc.co.uk/2/hi/south_asia/8007465.stm | work=BBC | accessdate = 2009-04-20 }}</ref> Meanwhile, ಎಲ್‍ಟಿಟಿಇ accused ಶ್ರೀಲಂಕಾದ ಸರ್ಕಾರ of killing about 1,000 ನಾಗರಿಕರ ಮತ್ತು injuring many more during its latest ಸೇನೆ ಆಕ್ರಮಣ.<ref>{{cite news | title=Sri Lanka army 'killed civilians' | date=April 21, 2009 | url = http://news.bbc.co.uk/2/hi/south_asia/8009459.stm | work=BBC | accessdate = 2009-04-21 }}</ref> ಆದಾಗ್ಯೂ, ಎಲ್‍ಟಿಟಿಇ has attacked fleeing ನಾಗರಿಕರ using suicide bomber ಮತ್ತು killing around 15 ನಾಗರಿಕರ. On April 21, 2009, ಶ್ರೀಲಂಕಾದ troops reportedly launched ‘final assault’ ವಿರುದ್ಧ ಎಲ್‍ಟಿಟಿಇ, especially targeting its ನಾಯಕ, [[Vellupillai ಪ್ರಭಾಕರನ್‌]]. At same time, mass ತಮಿಳು exodus from 'no-fire zone' was under way.<ref>{{cite news | title=Final assault begins as LTTE vows to fight on | date=April 22, 2009 | url = http://timesofindia.indiatimes.com/Final-assault-begins-as-LTTE-vows-to-fight-on/articleshow/4432129.cms | work=The Times of India | accessdate = 2009-04-22 }}</ref><ref>{{cite news | title=Mass Tamil exodus from rebel area | date=April 21, 2009 | url = http://news.bbc.co.uk/2/hi/south_asia/8010818.stm | work=BBC | accessdate = 2009-04-22 }}</ref> On April 22, 2009, two senior ಎಲ್‍ಟಿಟಿಇ ಸದಸ್ಯರುಗಳು (ಎಲ್‍ಟಿಟಿಇ media co-ordinator Velayuthan Thayanithi, alias Daya Master, ಮತ್ತು top interpreter Kumar Pancharathnam, alias George)<ref>[http://defence.lk/new.asp?fname=20090422_07 ದಯಾ ಮಾಸ್ಟರ್ ಮತ್ತು ಜಾರ್ಜ್ ಜೊತೆಗೆ ಸೇನೆ ಹುಡುಕಲು ನಿರಾಕರಣೆ] {{Webarchive|url=https://web.archive.org/web/20090426230549/http://www.defence.lk/new.asp?fname=20090422_07 |date=2009-04-26 }}.</ref> surrendered to advancing ಶ್ರೀಲಂಕಾದ army. This came as " rude shock" ಮತ್ತು major setback for rebel ನಾಯಕತ್ವ.<ref>{{cite news | title=Two key Tamil Tigers 'surrender'| date=April 22, 2009 | url = http://news.bbc.co.uk/2/hi/south_asia/8012016.stm | work=BBC news | accessdate = 2009-04-24 }}</ref> By April 25, 2009, area under ಎಲ್‍ಟಿಟಿಇ was reduced to 10&nbsp;km<sup>2</sup>. While ತಮಿಳು exodus from 'no-fire zone' continued, [[UN]] estimated that around 6,500 ನಾಗರಿಕರ may have been killed ಮತ್ತು another 14,000 wounded between January 2009 ಮತ್ತು April 2009.<ref>{{cite news | title=Prabhakaran trapped in 10sqkm area:Lanka army| date=April 24, 2009 | url = http://timesofindia.indiatimes.com/World/Prabhakaran-trapped-in-10sqkm-areaLanka-army/articleshow/4445465.cms | work=Times Of India| accessdate = 2009-04-24 }}</ref><ref>{{cite news | title=Sri Lanka rejects rebel ceasefire| date=April 27, 2009 | url = http://news.bbc.co.uk/2/hi/south_asia/8019865.stm | work=BBC news | accessdate = 2009-05-12 }}</ref> ಒಪ್ಪಂದing to BBC, land recaptured by army from rebels in past few months is totally depopulated ಮತ್ತು destruction is seen everywhere.<ref>{{cite news | title=Journey to Sri Lanka's frontline| date=April 25, 2009 | url = http://news.bbc.co.uk/2/hi/south_asia/8017945.stm | work=BBC news | accessdate = 2009-05-11 }}</ref> On April 29, 2009, Ministry of Defence aired interview called [http://defence.lk/new.asp?fname=HiddenReality Hidden Reality] {{Webarchive|url=https://web.archive.org/web/20090502080311/http://www.defence.lk/new.asp?fname=HiddenReality |date=2009-05-02 }}, with Daya Master ಮತ್ತು George, of their experience ಮತ್ತು time in 'no-fire zone'. When asked why they had surrendered, both men stressed that rebels were shooting at ನಾಗರಿಕರ ಮತ್ತು preventing them from escaping from 'no-fire zone' to safety in ಸರ್ಕಾರ-controlled areas. They also confirmed that ಎಲ್‍ಟಿಟಿಇ were still abducting ಮತ್ತು conscripting children as young as 14 years old, ಮತ್ತು would fire at anyone who tried to resist. BBC news also reported that Tigers are forcefully recruiting young children ಮತ್ತು are stopping people from moving out to ಸರ್ಕಾರ-controlled areas.<ref>{{cite news|last=Natarajan |first=Swaminathan |url=http://news.bbc.co.uk/1/hi/world/south_asia/7985155.stm |title=World &#124; South Asia &#124; Sri Lanka civilians tell of war ordeal |publisher=BBC News |date=2009-04-06 |accessdate=2009-05-17}}</ref> On May 8, 2009, group of ಸ್ವಾತಂತ್ರ United Nations experts called on [[ಮಾನವ ಹಕ್ಕುಗಳು ಸಭೆ]] to urgently set up international inquiry to address “critical” situation in ಶ್ರೀಲಂಕಾ amid fighting between Army ಮತ್ತು ತಮಿಳು rebels. ಒಪ್ಪಂದing to [[UN Office for Coordination of Humanitarian Affairs]] ([[OCHA]]), over 196,000 people fled ಸಂಘರ್ಷ zone, shrinking pocket of land on north-east coastline, where clashes continued between ಸರ್ಕಾರ troops ಮತ್ತು ಎಲ್‍ಟಿಟಿಇ, while at least 50,000 people were still trapped there.<ref>{{cite news | title=Urgent international scrutiny needed in Sri Lanka, say UN rights experts | date=May 8, 2009 | url = https://www.un.org/apps/news/story.asp?NewsID=30740&Cr=Sri%20Lanka&Cr1= | work=UN | accessdate = 2009-05-11 }}</ref> Dr. V. Shanmugarajah, working in makeshift hospital in ಸಂಘರ್ಷ zone, made clಗುರಿ (which BBC stated was "impossible to verify") that at least 378 ನಾಗರಿಕರ were killed ಮತ್ತು another 1,122 hurt during heavy ಮತ್ತು lengthy shelling overnight on May 9, 2009. The ವ್ಯವಹಾರಿಕ stated that shelling came from territory controlled by ಶ್ರೀಲಂಕಾದ army. The Ministry of Health denied that there was ಸರ್ಕಾರ ವ್ಯವಹಾರಿಕ with BBC source's name in ಸಂಘರ್ಷ zone. The ಶ್ರೀಲಂಕಾದ ಸೇನೆ denied shelling 'no-fire zone', ಮತ್ತು attributed it to ಎಲ್‍ಟಿಟಿಇ. Videos were released to media of site ಮತ್ತು site was clearly affected by war.<ref>{{cite news | title='Steep rise' in Sri Lanka deaths | date=May 10, 2009 | url = http://news.bbc.co.uk/2/hi/south_asia/8042341.stm | work=BBC news | accessdate = 2009-05-10 }}</ref><ref name="mod-mu-05/12/09">{{cite news | title=BBC - What they do not wish to see | date=May 12, 2009 | url=http://www.defence.lk/new.asp?fname=20090511_15 | work=Ministry of Defence | accessdate=2009-05-12 | archive-date=2009-05-15 | archive-url=https://web.archive.org/web/20090515011258/http://www.defence.lk/new.asp?fname=20090511_15 | url-status=dead }}</ref> A UN spokesman in ಕೊಲಂಬೊ, Gordon Weiss, said more than 100 children died during "large-scale killing of ನಾಗರಿಕರ" ಮತ್ತು described situation in northern ಶ್ರೀಲಂಕಾ as "bloodbath".<ref>{{cite news | title=UN mourns Sri Lanka 'bloodbath' | date=May 11, 2009 | url = http://news.bbc.co.uk/2/hi/south_asia/8043169.stm | work=BBC news | accessdate = 2009-05-11 }}</ref> [[UN Secretary-General]] Ban Ki-moon said he was appalled at killing of hundreds of ಶ್ರೀಲಂಕಾದ ನಾಗರಿಕರ caught in middle of hostilities between army ಮತ್ತು ಪ್ರತ್ಯೇಕತಾ ವಾದಿ ತಮಿಳು rebels over weekend. He voiced deep concern over continued use of heavy weapons in ಸಂಘರ್ಷ zone, but also stressed that “reckless disrespect shown by ಎಲ್‍ಟಿಟಿಇ for safety of ನಾಗರಿಕರ has led to thousands of people remaining trapped in area”.<ref>{{cite news | title=UN chief ‘appalled’ by weekend death toll in Sri Lankan conflict | date=May 11, 2009 | url = https://www.un.org/apps/news/story.asp?NewsID=30759&Cr=sri+lanka&Cr1= | work=UN | accessdate = 2009-05-12 }}</ref> On May 13, 2009, Dr. T. Varatharajah in Mullivaikal told BBC more than 50 people had died when two shells hit zone's main hospital compound. Sources in UN said they agreed with that figure ಮತ್ತು that 100 had been injured. A ಶ್ರೀಲಂಕಾದ technician working for [[International Committee of Red Cross]] was killed in shelling along with his mother, organisation said. US President Barack Obama urged ಶ್ರೀಲಂಕಾ to stop "indiscriminate shelling" of ನಾಗರಿಕರ ಮತ್ತು urged ತಮಿಳು ಹುಲಿ rebels to lay down their arms.<ref>{{cite news | title=Tamil war zone hospital hit again | date=May 13, 2009 | url = http://news.bbc.co.uk/2/hi/south_asia/8048087.stm | work=BBC news | accessdate = 2009-05-13 }}</ref><ref>{{cite web|url=http://www.lankasrinews.com/view.php?2b34OXJ4a3df5Am34d0IOoM3a03O4BBa4d35TmA4e0d60Mmcce0ccYdZ2cce3lYo2e |title=SLA shells hospital again, several killed including doctor, ICRC worker |publisher=Lankasrinews.com |date= |accessdate=2009-05-17}}</ref> In unanimous statement UN Security ಸಭೆ "strongly condemned ಎಲ್‍ಟಿಟಿಇ for its continued use of ನಾಗರಿಕರ as human shields ಮತ್ತು acknowledged legitimate right of ಸರ್ಕಾರ of ಶ್ರೀಲಂಕಾ to combat terrorism”. At same time, ಸಭೆ ಸದಸ್ಯರುಗಳು “expressed deep concern at reports of continued use of heavy calibre weapons in areas with high concentrations of ನಾಗರಿಕರ, ಮತ್ತು expected ಸರ್ಕಾರ of ಶ್ರೀಲಂಕಾ to fulfil its commitment in this regard”.<ref>{{cite news | title=Security Council voices ‘grave’ concern over Sri Lanka humanitarian crisis | date=May 13, 2009 | url = https://www.un.org/apps/news/story.asp?NewsID=30785&Cr=sri+lanka&Cr1= | work=UN | accessdate = 2009-05-14 }}</ref> On May 16, 2009, ಶ್ರೀಲಂಕಾದ troops broke through ಎಲ್‍ಟಿಟಿಇ defences ಮತ್ತು captured last section of coastline held by ತಮಿಳು ಹುಲಿ rebels. The army reported it was set to "clear" remaining rebel-held land within days.<ref>{{cite news | title=Sri Lanka army 'controls coast' | date=May 16, 2009 | url = http://news.bbc.co.uk/2/hi/south_asia/8053091.stm | work=BBC news | accessdate = 2009-05-16 }}</ref><ref name="mod-mu-05/16/09">{{cite news | title=Sri Lanka's coast free of terror; Army 58 Div links up with the 59 Div | date=May 16, 2009 | url=http://www.defence.lk/new.asp?fname=20090516_02 | work=Ministry of Defence | accessdate=2009-05-16 | archive-date=2009-05-19 | archive-url=https://web.archive.org/web/20090519180146/http://www.defence.lk/new.asp?fname=20090516_02 | url-status=dead }}</ref> Later ಸೇನೆ clಗುರಿed, allegedly citing intercepted ಎಲ್‍ಟಿಟಿಇ communication, that rebels are preparing for mass suicide after being effectively cut-off of escape routes.<ref name="mod-nfz-05/16/09">{{cite news | title=LTTE prepares for mass suicide; key terror leaders trapped | date=May 16, 2009 | url=http://www.defence.lk/new.asp?fname=20090516_08 | work=Ministry of Defence | accessdate=2009-05-16 | archive-date=2009-05-19 | archive-url=https://web.archive.org/web/20090519180152/http://www.defence.lk/new.asp?fname=20090516_08 | url-status=dead }}</ref> Some rebels have been reported to be blowing themselves up.<ref>{{cite news|url=https://www.theguardian.com/world/2009/may/17/tamil-tigers-surrender|title=Tamil Tigers announce plan to surrender|last=Chamberlain|first=Gethin|coauthors=David Batthy|date=17 May 2009|work=The Observer|accessdate=2009-05-17 | location=London}}</ref> ''[[The Times]]'' newspaper has reported, clಗುರಿing source within U.N., that as many as 20,000 ನಾಗರಿಕರ were killed in Safe Zone.<ref name="times">{{cite news | url= http://www.timesonline.co.uk/tol/comment/leading_article/article6382706.ece | title= Slaughter in Sri Lanka | publisher= The Times | accessdate= 29 May 2009 | date= 29 May 2009 | location= London | archive-date= 29 ಏಪ್ರಿಲ್ 2011 | archive-url= https://web.archive.org/web/20110429054611/http://www.timesonline.co.uk/tol/comment/leading_article/article6382706.ece | url-status= dead }}</ref> The paper further asserted that some of deaths were caused by ತಮಿಳು ಹುಲಿಗಳು but most were as result of shelling by ಶ್ರೀಲಂಕಾದ ಸೇನೆ. The UN had estimated that 6,500 ನಾಗರಿಕರ had been killed in three months to middle of April, while it has no ವ್ಯವಹಾರಿಕ figure after that date. ''The Times'' number asserts that death toll soared to 1,000 each day in final two weeks of war.<ref name="aljazeera">{{cite web | url= http://english.aljazeera.net/news/asia/2009/05/200952964049285757.html | title = Sri Lanka fighting 'killed 20,000' | publisher= [[Al Jazeera]] | accessdate= 29 May 2009 | date = 29 May 2009}}</ref> The UN says it has no confirmed estimates of civilian casualties ಮತ್ತು ಶ್ರೀಲಂಕಾದ ಸರ್ಕಾರ has denied ''Times' '' allegations.<ref name="bbc290509">{{cite news | url= http://news.bbc.co.uk/1/hi/world/south_asia/8073540.stm | title = Sri Lanka rejects deaths report | publisher= BBC News | accessdate= 29 May 2009 | date = 29 May 2009}}</ref> ''The Guardian'' newspaper, quoting another U.N. ವ್ಯವಹಾರಿಕ, called Times' figure as "dangerous extrapolation". ''The Guardian'' also questioned many underlying assumptions of ''The Times''' figure.<ref>{{cite news|url=https://www.theguardian.com/world/2009/may/29/sri-lanka-casualties-united-nations |title=Sri Lanka death toll 'unacceptably high', says UN &#124; World news &#124; guardian.co.uk |publisher=Guardian |date= May 29, 2009|accessdate=2009-05-30 | location=London}}</ref>''' '' The five doctors (Sivapalan, V. Shanmugaraja, Thurairaja Vartharaja, Sathyamoorthy ಮತ್ತು Ilancheliyan) who reported mass civilian casualties in final phase of ಅಂತರ್ಯುದ್ಧ issued statements on 8 ಜುಲೈ 2009 recanting their reports.<ref name="bbc080709">{{cite news | url= http://news.bbc.co.uk/1/hi/world/south_asia/8141007.stm | title = S Lanka medics recant on deaths | publisher= [[BBC News]] | accessdate= 12 July 2009 | date = 8 July 2009 | author=Charles Haviland}}</ref> They said causulaty figures they released were exaggerated ಮತ್ತು were handed to them by [[ತಮಿಳು ಹುಲಿಗಳು]]. They stated that between January 2009 ಮತ್ತು end of war in May 2009 some 600-700 ನಾಗರಿಕರ were killed ಮತ್ತು twice that number had been injured. This contradicts figures issued by international aid agencies: [[United Nations]] says that 6,500 were killed between late January ಮತ್ತು early April; ಮತ್ತು [[Red Cross]] evacuated 14,000 sick ಮತ್ತು injured people between mid-February ಮತ್ತು mid-May. The doctors also said that it was not true that hospital had been shelled on 2 February. ಆದಾಗ್ಯೂ, UN ಮತ್ತು Red Cross, both of whom had their own staff in Safe Zone, say that hospital was shelled ಮತ್ತು ನಾಗರಿಕರ were killed.<ref name="bbc080709" /> The United Nations says it stands ಯಿಂದ its casualty figures.<ref name="bbc080709" /> [[Amnesty International]] says doctors' [[recantation]] lacks [[credibility]] because they have been detained for two months by ಶ್ರೀಲಂಕಾದ ಸೇನೆ without access to [[lawyers]]; they face [[torture]], ill-treatment ಮತ್ತು other forms of [[duress]]; senior ಸರ್ಕಾರ officials have threatened doctors with serious charges, including [[treason]]; ಮತ್ತು because doctors' recent statements contradict independently verified [[facts]].<ref>{{cite web | url= https://www.amnesty.org/en/library/asset/ASA37/015/2009/en/b25685b7-31d7-4056-ad7c-6e94c641cba1/asa370152009eng.html | title= ASA 37/015/2009 Sri Lanka: Statements by detained doctors underline need for independent inquiry | publisher= [[Amnesty International]] | accessdate= 12 July 2009 | date= 9 July 2009 | archive-date= 16 ಜುಲೈ 2009 | archive-url= https://web.archive.org/web/20090716194653/http://www.amnesty.org/en/library/asset/ASA37/015/2009/en/b25685b7-31d7-4056-ad7c-6e94c641cba1/asa370152009eng.html | url-status= dead }}</ref> Amnesty says it remains concerned about doctors' safety. It has repeatedly called for ಸ್ವಾತಂತ್ರ inquiry into alleged [[war crimes]] committed ಯಿಂದ both sides. It has also urged all ಸ್ವಾತಂತ್ರ organisations, including UN ಮತ್ತು Red Cross, who collected information about final phase of war to release that information so that world knows truth about casualty figures ಮತ್ತು war crimes. ==ಯುದ್ಧದ ಅಂತ್ಯ== {{Wikinews|Sri Lankan president declares victory over rebels}} ===ಮೇ 16: ಅಧ್ಯಕ್ಷರು ವಿಜಯವನ್ನು ಘೋಷಿಸಿದರು=== ಶ್ರೀಲಂಕಾದ ಅಧ್ಯಕ್ಷರಾದ [[ಮಹಿಂದಾ ರಾಜಪಕ್ಷ]] ಮೇ 16, 2009ರಂದು ವಿಜಯವನ್ನು ಘೋಷಿಸಿದರು. ಆದಾಗ್ಯೂ, ಯುದ್ಧವು ಕೊನೆಗೊಳ್ಳದೇ ಹಲವು ದಿನಗಳವರೆಗೆ ಮುಂದುವರಿಯಿತು. ಶ್ರೀಲಂಕಾದ ಯೋಧರ ತಂಡವು ಕೊನೆಯ ಎಲ್‍ಟಿಟಿಇ ಪ್ರತಿರೋಧ ತಂಡವನ್ನು ಸಮಾಪ್ತಿಗೊಳಿಸಲು ವೇಗವಾಗಿ ತೆರಳಿತು. ಕೊನೆಯಲ್ಲಿ ಎಲ್‍ಟಿಟಿಇ ಸಂಘಟನೆಯು ನುಚ್ಚು ನೂರಾಯಿತು, ಶ್ರೀಲಂಕಾದ ಯೋಧರ ತಂಡವು ಹಡಗಿನ ಮೂಲಕ ಪರಾರಿಯಾಗಲು ಪ್ರಯತ್ನಿಸುತ್ತಿದ್ದ 70 ದಂಗೆಕೋರರನ್ನು ಕೊಂದು ಹಾಕಿತು. ಎಲ್‍ಟಿಟಿಇ ಮುಖಂಡ [[ವೆಳ್ಳುಪಿಳ್ಳೈ ಪ್ರಭಾಕರನ್]] ಮತ್ತು ಇತರ ಪ್ರಮುಖ ದಂಗೆಕೋರರ ಮುಖ್ಯಸ್ಥರ ವಾಸ ಸ್ಥಳದ ಬಗ್ಗೆ ಸರಿಯಾದ ಮಾಹಿತಿಗಳಿಲ್ಲ, ಆದರೂ ಶ್ರೀಲಂಕಾ ಸರ್ಕಾರವು ಪ್ರಭಾಕರನ್‌ 2009ರ ಮೇ 17ರಂದು ಹತ್ಯೆಗೀಡಾದನು ಎಂದು ಘೋಷಿಸಿತು.<ref name="MSN news, Sunday, May 17, 2009">{{cite web | title = Is LTTE chief Prabhakaran dead? Yes, says Lanka govt | url = http://news.in.msn.com/international/article.aspx?cp-documentid=3016836 | accessdate = 2009-05-17 | archive-date = 2009-05-20 | archive-url = https://web.archive.org/web/20090520011234/http://news.in.msn.com/international/article.aspx?cp-documentid=3016836 | url-status = dead }}</ref> ಇತರ ಹಲವಾರು ಪ್ರಮುಖ ಎಲ್‍ಟಿಟಿಇ ಮುಖಂಡರು ಆತ್ಮಹತ್ಯೆಯನ್ನು ಮಾಡಿಕೊಂಡರು.{{Citation needed|date=May 2009}} ಶ್ರೀಲಂಕಾದ ವಿಜಯದ ವಿಷಯವನ್ನು ಕೇಳುತ್ತಿದ್ದಂತೆ [[ಕೋಲಂಬೊ]]ದಲ್ಲಿ ಜನರು ಸಂಬ್ರಮವನ್ನು ಆಚರಿಸಿದರು.<ref>{{cite web |url=http://www.news.yahoo.com/s/ap/20090517/ap_on_re_as/as_sri_lanka_civil_war |title=Sri Lanka rebels concede defeat in civil war |publisher=News.yahoo.com |date= |accessdate=2009-05-17 |archiveurl=https://web.archive.org/web/20090521161711/http://www.news.yahoo.com/s/ap/20090517/ap_on_re_as/as_sri_lanka_civil_war |archivedate=2009-05-21 |url-status=dead }}</ref> ===ಮೇ 17: ಟೈಗರ್ ಸಂಘಟನೆಯು ಸೋಲನ್ನು ಒಪ್ಪಿಕೊಂಡಿತು=== ಕೊನೆಯದಾಗಿ, ಅಂತರಾಷ್ಟ್ರೀಯ ಸಂಬಂಧ ಹೊಂದಿರುವ ದಂಗೆಕೋರರ ಮುಖಂಡನಾದ [[ಸೆಲ್ವರಸ ಪದ್ಮನಾಥನ್]] ಅವರ ಜಾಲತಾಣದಲ್ಲಿನ ಹೇಳಿಕೆಯೊಂದಿಗೆ ಎಲ್‍ಟಿಟಿಇ ಸಂಘಟನೆಯು 2009ರ ಮೇ 17ರಂದು ಸೋಲನ್ನು ಒಪ್ಪಿಕೊಂಡಿತು. ಅವನು "ಈ ಯುದ್ಧವು ಕಹಿಯಾದ ಅಂತ್ಯವನ್ನು ತಲುಪಿತು..... ನಾವು ನಮ್ಮ ಬಂದೂಕುಗಳನ್ನು ನಿಶ್ಯಬ್ಧಗೊಳಿಸಲು ನಿರ್ಧರಿಸಿದ್ದೆವು. ನಮ್ಮ ಕೇವಲ ಒಂದೇ ಒಂದು ವಿಷಾದವೆಂದರೆ ಜೀವನದ ನಾಶ ಮತ್ತು ನಮಗೆ ಅದನ್ನು ದೀರ್ಘಾವದಿಯವರೆಗೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಹೇಳಿಕೆಯನ್ನು ನೀಡಿದ್ದನು.<ref name="correspondentscivil" /><ref>[https://www.nytimes.com/2009/05/19/world/asia/19lanka.html?pagewanted=2&amp;_r=1&amp;partner=rss&amp;emc=rss ದಂಗೆಕೋರರನ್ನು ಬಗ್ಗುಬಡಿಯಲಾಯಿತು ಮತ್ತು ಮುಖ್ಯಸ್ಥನನ್ನು ಸಾಯಿಸಲಾಯಿತು ಎಂದು ಶ್ರೀಲಂಕಾ ಹೇಳಿತು] [[ನ್ಯೂಯಾರ್ಕ್ ಟೈಮ್ಸ್]], ಮೇ 18, 2009.</ref> ===ಮೇ 18: ಪ್ರಭಾಕರನ್‌ ಸಾವಿಗೀಡಾದ ದಿನ=== ಶ್ರೀಲಂಕಾದ ಸೇನಾ ಸಂಘಟನೆಗಳು ಎಲ್‍ಟಿಟಿಇ ನಾಯಕ [[ವೇಳುಪಿಳ್ಳೈ ಪ್ರಭಾಕರನ್]] 2009ರ ಮೇ 18ರಂದು ಬೆಳಗಿನ ಜಾವದಲ್ಲಿ ಹತ್ಯೆಗೀಡಾದನು ಎಂಬುದನ್ನು ನಿರ್ದಿಷ್ಟಪಡಿಸಿತು. ಅರಣ್ಯದ ಈಶಾನ್ಯ ಭಾಗದಲ್ಲಿರುವ ಅತ್ಯಂತ ಕಿರಿದಾದ ಪ್ರದೇಶದಲ್ಲಿ ಪ್ರಭಾಕರನ್ ಅವರನ್ನು ಸುತ್ತುವರಿದಿದ್ದೇವೆ ಎಂದು ಸೇನೆಯು ಹೇಳಿಕೆಯನ್ನು ನೀಡಿದ ಕೆಲವೇ ಸಮಯದಲ್ಲಿ ರಾಜ್ಯ ದೂರದರ್ಶನದಲ್ಲಿ ಇದು ಬಿತ್ತರಗೊಂಡಿತು. ''ದಿ ಡೈಲಿ ಟೆಲಿಗ್ರಾಫ್‌'' ನಲ್ಲಿ, ಶ್ರೀಲಂಕಾ ದೂರದರ್ಶನದ ಪ್ರಕಾರ ಪ್ರಭಾಕರನ್ "... ಯುದ್ಧ ನಡೆಯುತ್ತಿದ್ದ ಪ್ರದೇಶದಿಂದ ಒಂದು ಅಂಬುಲೆನ್ಸ್‌ನಲ್ಲಿ ತನ್ನ ಆಪ್ತ ಸಹಾಯಕರೊಂದಿಗೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುವಾಗ ಕ್ಷಿಪಣಿಯಿಂದ-ತಳ್ಳಲ್ಪಟ್ಟ ಗ್ರೆನೆಡ್ ದಾಳಿಯಿಂದ ಹತನಾದನು. [[ಸೀ ಟೈಗರ್]] ಎಂಬ ನೌಕಾ ದಳದ ಮುಖ್ಯಸ್ಥನಾದ [[ಕಲೋನಿಯಲ್ ಸಾಸೈ]] ಮತ್ತು ಆತನ ಗುಪ್ತಮಾಹಿತಿ ದಳದ ಮುಖ್ಯಸ್ಥನಾದ [[ಪೊಟ್ಟು ಅಮ್ಮನ್]] ಕೂಡ ಈ ದಾಳಿಯಲ್ಲಿ ಕೊಲ್ಲಲ್ಪಟ್ಟರು" ಎಂದು ಬರೆದಿತ್ತು.<ref>{{cite news|last=Nelson |first=Dean |url=http://www.telegraph.co.uk/news/worldnews/asia/srilanka/5343129/Sri-Lanka-Tamil-Tiger-leader-Velupillai-Prabhakaran-and-his-lieutenants-eliminated.html |title=Sri Lanka: Tamil Tiger leader Velupillai Prabhakaran and his lieutenants 'eliminated' |publisher=Telegraph |date=2009-05-18 |accessdate=2009-05-30 | location=London}}</ref> ಶ್ರೀಲಂಕಾದ ಸೇನಾ ಮುಖ್ಯಸ್ಥ [[ಜನರಲ್]] [[ಶರತ್ ಫೋನ್‌ಸೆಕಾ]] ಅವರು ಸೇನೆಯು ದಂಗೆಕೋರರನ್ನು ಸೋಲಿಸಿತು ಮತ್ತು "ಸಂಪೂರ್ಣ ದೇಶವನ್ನು ಸ್ವತಂತ್ರಗೊಳಿಸಿತು" ಎಂದು ಹೇಳಿದ್ದರು. ಮಿಲಿಟರಿ ವಕ್ತಾರರಾದ [[ಬ್ರಿಗೇಡಿಯರ್]] [[ಉದಯ ನಾನಾಯಕ್ಕರ]] ಅವರು ರಾತ್ರೋರಾತ್ರಿ 250 ತಮಿಳ್ ಟೈಗರ್‌ಗಳು ಕೊಲ್ಲಲ್ಪಟ್ಟರು ಎಂದು ಹೇಳುವ ಮೂಲಕ ಪ್ರಭಾಕರನ್ ಸಾವಿನ ಸುದ್ಧಿಯನ್ನು ಖಚಿತಪಡಿಸಿದರು.<ref>{{cite news|url=http://news.bbc.co.uk/2/hi/in_depth/8055015.stm |title=South Asia &#124; Sri Lanka's rebel leader 'killed' |publisher=BBC News |date=2009-05-19 |accessdate=2009-05-30}}</ref> ಅವರು ನಾಗರೀಕರಿಗೆ ಮಾತ್ರ ಎಂದು ನಿಯೋಜಿಸಲ್ಪಟ್ಟಿದ್ದ ವಲಯದ ಒಳಗೆ ಅಡಗಿ ಕುಳಿತಿದ್ದರು ಮತ್ತು ಅಲ್ಲಿಂದಲೇ ಆಕ್ರಮಣ ಮಾಡುತ್ತಿದ್ದರು.<ref>{{cite web |url=http://www.sundayobserver.lk/2009/05/17/sec04.asp |title=Security News &#124; Sundayobserver.lk - Sri Lanka |publisher=Sundayobserver.lk |date=2009-05-17 |accessdate=2009-05-30 |archive-date=2009-05-21 |archive-url=https://web.archive.org/web/20090521095500/http://www.sundayobserver.lk/2009/05/17/sec04.asp |url-status=dead }}</ref> ಪ್ರಭಾಕರನ್ ಅವರ ಮೃತ ದೇಹವನ್ನು 2009ರ ಮೇ 19ರಂದು ಗುರುತಿಸಲಾಯಿತು ಎಂದು [[ಜನರಲ್]] [[ಶರತ್ ಫೋನ್‌ಸೆಕಾ]] ಅವರು ಖಚಿತಪಡಿಸಿದ್ದರು. [[ಮೇಜರ್ ಜನರಲ್]] [[ಕಮಲ ಗುಣರತ್ನೆ]] ಅವರ ಮುಂದಾಳತ್ವದಲ್ಲಿದ್ದ [[53 ವಿಭಾಗ]]ದ ತಂಡದಿಂದ ಎಲ್‍ಟಿಟಿಇ ಮುಖ್ಯಸ್ಥನ ಮೃತ ದೇಹವನ್ನು ಗುರುತಿಸಲ್ಪಟ್ಟಿತು.<ref>{{cite web |url=http://defence.lk/new.asp?fname=20090519_03 |title=Prabhakaran's body found |publisher=Defence.lk |date= |accessdate=2009-05-30 |archive-date=2009-05-22 |archive-url=https://web.archive.org/web/20090522101554/http://www.defence.lk/new.asp?fname=20090519_03 |url-status=dead }}</ref> ===ಪ್ರತಿಕ್ರಿಯೆ=== ====ಶೀಲಂಕಾ==== [[ಯುನೈಟೆಡ್ ನ್ಯಾಶನಲ್ ಪಾರ್ಟಿ]]ಯ ಮುಖ್ಯಸ್ಥನಾದ [[ರೆನಿಲ್ ವಿಕ್ರಮಸಿಂಘೆ]] 2009ರ ಮೇ 18ರಂದು ದೂರವಾಣಿಯ ಮೂಲಕ ಅಧ್ಯಕ್ಷ [[ಮಹಿಂದ ರಾಜಪಕ್ಷಾ]] ಮತ್ತು ರಾಜ್ಯದ ರಕ್ಷಣಾ ಪಡೆಯನ್ನು ಅವರ ಎಲ್‌ಟಿಟಿಇ ವಿರುದ್ಧದ ದಿಗ್ವಿಜಯಕ್ಕಾಗಿ ಅಭಿನಂದಿಸಿದರು.<ref>{{cite web |author=Gamini Gunaratna, Sri Lanka News Paper by LankaPage.com (LLC)- Latest Hot News from Sri Lanka |url=http://www.colombopage.com/archive_091/May1242653081CH.html |title=Sri Lanka: Opposition Leader congratulates Sri Lanka President |publisher=Colombopage.com |date=2009-05-18 |accessdate=2009-05-30 |archive-date=2009-05-21 |archive-url=https://web.archive.org/web/20090521074242/http://www.colombopage.com/archive_091/May1242653081CH.html |url-status=dead }}</ref> ಆ ದಿನ ಬಿಡುಗಡೆಯಾದ ಪತ್ರಿಕಾ ಪ್ರಕಟಣೆಯೊಂದರಲ್ಲಿ [[ರೋಮನ್ ಕೆಥೋಲಿಕ್ ಆರ್ಚ್‌ಬಿಷಪ್]] [[ಓಸ್ವಾಲ್ಡ್ ಗೋಮಿಸ್]] ಅವರು ಹೀಗೆ ಹೇಳಿದ್ದರು: {{quote|1=I congratulate His Excellency President Mahinda Rajapakse, President of the Democratic Socialist Republic of Sri Lanka, for his very courageous leadership and thank the Chiefs of the Defense outfit who supported him with deep commitment and self-sacrifice. I also offer my deepest sympathies to those who laid down their lives in battle and those innocent civilians killed, trapped in war. In a sense we could say that we have won the battle but the war is not ended. The war would end only on the day that we grow in nationhood realizing that we are all one people in one country with equal right. We have to realize the fact that we are a multi-ethnic, multi-religious and multi-cultural community. As such we are now left with the great task of nation- building forgetting our ethnic, political and religious differences. It is imperative that there be a political formula that will inspire confidence and promote a sense of belonging among the minority groups in the country. We have to leave the sad and bitter memories of the past three decades and look positively and optimistically towards the future in hope. All of us have to share the blame for our division and forgive each other. We should have the humility and wisdom to learn from the sad experiences of that past. It is then, and only then, that we could build nationhood that will bring true peace and prosperity to our beloved country - Sri Lanka. Let us always remember that united we will flourish but divided we will perish.<ref>{{cite web |url=http://www.defence.lk/new.asp?fname=20090518_15 |title=Archbishop congratulates Armed forces on the conclusion of war |publisher=Defence.lk |date=2009-05-18 |accessdate=2009-05-30 |archive-date=2011-05-10 |archive-url=https://web.archive.org/web/20110510102857/http://www.defence.lk/new.asp?fname=20090518_15 |url-status=dead }}</ref> }} ಯುದ್ಧದ ಅಂತ್ಯದ ಘೋಷಣೆಯೊಂದಿಗೆ ಶ್ರಿಲಂಕಾದ [[ಷೇರು ಮಾರುಕಟ್ಟೆ]]ಯು ಅದರ ಆರನೆಯ ಅತ್ಯಧಿಕ ಶೇಕಡಾವಾರು ಲಾಭವನ್ನು ದಾಖಲಿಸಿತು.<ref name="lbo-victorystocks">{{cite news | title=Sri Lankan stocks shoot up on war victory | date=2009-05-18 | url=http://lbo.lk/fullstory.php?nid=491291415 | work=Times Online | accessdate=2009-05-18 | archive-date=2011-05-10 | archive-url=https://web.archive.org/web/20110510014843/http://lbo.lk/fullstory.php?nid=491291415 | url-status=dead }}</ref> ====ಅಂತಾರಾಷ್ಟ್ರೀಯ ಸಂಘಟನೆಗಳು==== {{Flag|United Nations}}- 2009ರ ಮೇ 19ರಂದು, [[ಜಿನೆವಾ]]ದ ಒಂದು ಪತ್ರಿಕಾ ಸಮಾವೇಶದಲ್ಲಿ [[ಯುನೈಟೆಡ್ ನೇಶನ್ಸ್‌ನ ಪ್ರಧಾನ ಕಾರ್ಯದರ್ಶಿ]]ಯಾದ [[ಬಾನ್ ಕಿ-ಮೂನ್]] ಅವರು "ನಾನು ಸೇನಾ ಕಾರ್ಯಾಚರಣೆಯ ಉಪಸಂಹಾರದಿಂದಾಗಿ ಮಾದಾನಗೊಂಡಿದ್ದೆನೆ, ಆದರೆ ನಾನು ಹಲವಾರು ನಾಗರಿಕರು ಜೀವ ಕಳೆದುಕೊಂಡಿದ್ದರಿಂದ ಬಹಳ ದುಖಿ:ತಳಾಗಿದ್ದೇನೆ" ಎಂದು ಹೇಳಿಕೆ ನೀಡಿದ್ದರು. ಶ್ರೀಲಂಕಾ ಜನತೆಯ ಮುಂದಿರುವ ಕೆಲಸ ಸಾಕಷ್ಟಿದೆ ಮತ್ತು ಅದಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ಎಲ್ಲದಕ್ಕಿಂತ ಹೆಚ್ಚಾಗಿ, ಒಡೆದ ಕನ್ನಡಿಯಂತಿರುವ ರಾಷ್ಟ್ರೀಯ ಭಾವೈಕ್ಯತೆಯನ್ನು ಹೆಣೆಯುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ಕಾರ್ಯಗಳನ್ನೂ ಕೈಗೊಳ್ಳಬೇಕಿದೆ. ಇಂದು ಪಾರ್ಲಿಮೆಂಟ್‌ ಅನ್ನು ಉದ್ದೇಶಿಸಿ ಅಧ್ಯಕ್ಷ ರಾಜಪಕ್ಸಾ ಹೇಳಿರುವ ಪ್ರತಿಯೊಂದು ಮಾತನ್ನೂ ಜಾಗರೂಕತೆಯಿಂದ ಆಲಿಸಿದ್ದೇನೆ. ಯುದ್ಧದಲ್ಲಿ ಸಿಲುಕಿ ಜರ್ಜರಿತಗೊಂಡಿರುವ ತಮಿಳು ನಾಗರಿಕರು ಹಾಗೂ ಇನ್ನಿತರ ಅಲ್ಪಸಂಖ್ಯಾತ ಜನಾಂಗದ ನ್ಯಾಯಯುತ ಆಶಯಗಳನ್ನು ಹಾಗೂ ಕಾಳಜಿಗಳನ್ನು ಗೌರವಿಸುವ ಕೆಲಸವಾಗಬೇಕಿದೆ” ಎಂದಿದ್ದಾರೆ. ಅವರು ತಾವು ಯುದ್ಧಪೀಡಿತ ಪ್ರದೇಶಕ್ಕೆ ಭೇಟಿ ನೀಡುವುದಾಗಿಯೂ ಹೇಳಿದ್ದಾರೆ.<ref>{{cite web | url= https://www.un.org/apps/sg/offthecuff.asp?nid=1291 | title= Geneva, 19 May 2009 - Joint Press Conference held by UN Secretary-General and World Health Organization Director-General, Margaret Chan | publisher= [[United Nations]] | accessdate= 19 May 2009 | date= 19 May 2009 | archive-date= 14 ಮೇ 2011 | archive-url= https://web.archive.org/web/20110514103546/http://www.un.org/apps/sg/offthecuff.asp?nid=1291 | url-status= dead }}</ref> {{Flag|European Union}} - 2009 ಮೇ 18ರಂದು ಬ್ರುಸೆಲ್‌ನಲ್ಲಿ ಸಭೆ ಸೇರಿದ ಯೂರೋಪಿಯನ್‌ ಕೌನ್ಸಿಲ್‌ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತು. “ಶ್ರೀಲಂಕಾದ ಸರ್ಕಾರ ಆದಷ್ಟು ಶೀಘ್ರದಲ್ಲಿ ಸರ್ವಸಮ್ಮತವಾದ ರಾಜಕೀಯ ತೀರ್ಮಾನವೊಂದಕ್ಕೆ ಬರಬೇಕೆಂದು” ಕರೆ ನೀಡುವುದರ ಜೊತೆಗೆ, “ಶ್ರೀಲಂಕಾದ ಅಧ್ಯಕ್ಷರು ಸರ್ವಸಮ್ಮತ ಒಪ್ಪಿಗೆ, ಸಮಾನತೆ ಹಾಗೂ ಕಾನೂನುಗಳಿಗೆ ಸೂಕ್ತವೆನಿಸುವ ಹಾಗೂ ಸಕಲ ಜನಾಂಗದವರನ್ನೂ ಒಳಗೊಳ್ಳುವ ರಾಜಕೀಯ ಪರಿಹಾರವೊಂದನ್ನು ರೂಪಿಸಲು” ಕಿವಿಮಾತು ಹೇಳಿದ್ದಾರೆ. “ಈ ಬಗೆಯ ರಾಜಕೀಯ ಪರಿಹಾರಕ್ಕೆ ಮಾತ್ರ ದೀರ್ಘಕಾಲೀನ ರಕ್ಷಣೆ, ಸಂಘರ್ಷಣಾಪೂರ್ವ ಪುನರ್ ನಿರ್ಮಾಣ ಹಾಗೂ ಸಮೃದ್ಧತೆಯನ್ನು ಮತ್ತೊಮ್ಮೆ ಶ್ರೀಲಂಕಾದಲ್ಲಿ ನೆಲೆಗೊಳಿಸುವ ಸಾಮರ್ಥ್ಯವಿರುತ್ತದೆ” ಎಂದು ಅಭಿಪ್ರಾಯಪಟ್ಟಿದೆ ಕೌನ್ಸಿಲ್.‌ “ಸೂಕ್ತ ಕ್ರಮ ಕೈಗೊಳ್ಳುವಂತೆ ಯೂರೋಪಿಯನ್‌ ಒಕ್ಕೂಟ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಕರೆ ನೀಡುತ್ತದೆ” ಎನ್ನುವುದರ ಮೂಲಕ ತನ್ನ ಹೇಳಿಕೆಯನ್ನು ಪರಿಸಮಾಪ್ತಿಗೊಳಿಸಿದೆ.<ref>{{cite web | url= http://www.eu-un.europa.eu/articles/en/article_8730_en.htm | title = Summary: 18 May 2009, Brussels - Council of the European Union, 2942nd GENERAL AFFAIRS Council meeting, Conclusions on Sri Lanka | publisher= [[European Union]] | accessdate= 19 May 2009 | date = 18 May 2009}}</ref> ಈ ಮಧ್ಯೆ ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಸಂಭಾವ್ಯತೆಯ ನಡುವೆಯೂ ಯೂರೋಪಿಯನ್‌ ಒಕ್ಕೂಟದ ಕೆಲವು ಸದಸ್ಯರು ಅಲ್ಲಿನ ಸರ್ಕಾರಕ್ಕೆ ಅಗಾಧ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದ್ದರು ಎಂಬುದಾಗಿ ದ ಟೈಮ್ಸ್‌ ವರದಿ ಮಾಡಿದೆ.<ref>{{Cite web |url=http://www.thisislondon.co.uk/standard/article-23702375-details/WORLD:+Britain+sold+arms+to+Sri+Lanka+while+civil+war+raged/article.do |title=ಶ್ರೀಲಂಕಾ ಅಂತರ್ಯುದ್ಧ ಕೆರಳಿದಾಗ ಬ್ರಿಟನ್ ಶಸ್ತ್ರಾಸ್ತ್ರ ಮಾರಾಟಮಾಡಿತು |access-date=2010-06-22 |archive-date=2009-06-14 |archive-url=https://web.archive.org/web/20090614041448/http://www.thisislondon.co.uk/standard/article-23702375-details/WORLD:+Britain+sold+arms+to+Sri+Lanka+while+civil+war+raged/article.do |url-status=dead }}</ref> ====ಇತರ ದೇಶಗಳು==== {{CAN}} - ವಿದೇಶಾಂಗ ವ್ಯವಹಾರಗಳ ಸಚಿವ [[ಲಾರೆನ್ಸ್‌ ಕೆನಾನ್]]‌, “ಶ್ರೀಲಂಕಾದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಹಾಗೂ ನಾಗರಿಕರ ಮೇಲೆ ಅದರಿಂದಾಗುತ್ತಿರುವ ಭೀಕರ ಪರಿಣಾಮಗಳ ಕುರಿತು ಕೆನಡಾ ರಾಷ್ಟ್ರಕ್ಕೆ ಕಳವಳವಿದೆ. ದಶಕಗಳಿಂದ ಜಾರಿಯಲ್ಲಿರುವ ಈ ಯುದ್ಧ ಶ್ರೀಲಂಕಾ ಪ್ರಜೆಗಳ ಬದುಕನ್ನೇ ಸರ್ವನಾಶಗೊಳಿಸಿದೆ. ಶ್ರೀಲಂಕಾದ ಆಂತರಿಕ ಯುದ್ಧದಲ್ಲಿ ಸಂಭವಿಸಿದ ಅಗಾಧ ಪ್ರಮಾಣದ ಸಾವು-ನೋವುಗಳಿಗೆ ಕೆನಡಾ ಸರ್ಕಾರ ವಿಷಾದ ವ್ಯಕ್ತಪಡಿಸುತ್ತದೆ. ಹಾಗೂ ಅಲ್ಲಿನ ನಾಗರಿಕರಿಗೆ ಮತ್ತು ಈ ಭೀಕರ ಅಂತಃಕಲಹದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಹಾಗೂ ಸಂಬಂಧಿಗಳನ್ನು ಕಳೆದುಕೊಂಡ ಪ್ರತಿಯೊಬ್ಬರಿಗಿಗೂ ಸಂತಾಪ ವ್ಯಕ್ತಪಡಿಸುತ್ತದೆ. ಈ ಕುರಿತು ದೀರ್ಘಕಾಲೀನ ರಾಜಕೀಯ ಪರಿಹಾರವನ್ನು ಕಂಡು ಹಿಡಿಯುವಂತೆ ಹಾಗೂ ಶ್ರೀಲಂಕಾದ ಪ್ರತಿಯೊಬ್ಬರ ಕಾನೂನುಬದ್ಧ ಹಿತಾಸಕ್ತಿಗಳನ್ನು ಕಾಯುವಂತೆ ಕೆನಡಾ ಸರ್ಕಾರ ಶ್ರೀಲಂಕಾ ಸರ್ಕಾರವನ್ನು ಒತ್ತಾಯಪೂರ್ವಕವಾಗಿ ವಿನಂತಿಸುತ್ತದೆ. ಅಂಥದ್ದೊಂದು ರಾಜಕೀಯ ಸಾಮರಸ್ಯ ಹಾಗೂ ಶಾಂತಿ ಸ್ಥಾಪನೆಗೆ ಶ್ರಿಲಂಕಾ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಅವಶ್ಯವಿರುವ ಎಲ್ಲಾ ನೆರವುಗಳನ್ನೂ ನೀಡಲು ಕೆನಡಾ ಸರ್ಕಾರ ಸಿದ್ಧವಿದೆ”<ref>{{cite web |url=http://w01.international.gc.ca/minpub/publication.aspx?publication_id=387175&lang=eng&docnum=135 |title=Department of Foreign Affairs and International Trade - Media Room - News Releases |publisher=W01.international.gc.ca |date=2009-03-25 |accessdate=2009-05-30 |archive-date=2009-10-01 |archive-url=https://web.archive.org/web/20091001090108/http://w01.international.gc.ca/MinPub/Publication.aspx?lang=eng&publication_id=387175&docnum=135 |url-status=dead }}</ref> ಎಂದು ಹೇಳಿದ್ದಾರೆ. {{IND}} - 2009 ಮೇ 18 ರಂದು ಹೇಳಿಕೆ ಬಿಡುಗಡೆ ಮಾಡಿರುವ [[ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ]], “[[ವಿದೇಶಾಂಗ ವ್ಯವಹಾರಗಳ ಸಚಿವ]] [[ಶ್ರೀ ಪ್ರಣಬ್‌ ಮುಖರ್ಜಿ]] ಅವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಶ್ರೀಲಂಕಾದ ಅಧ್ಯಕ್ಷರು ಎಲ್‌ಟಿಟಿಇ ಪರಮೋಚ್ಛ ನಾಯಕ ವೇಲುಪಿಳ್ಳೆ ಪ್ರಭಾಕರನ್‌ ಸಮರದಲ್ಲಿ ಮರಣ ಹೊಂದುವುದರ ಮೂಲಕ ಎಲ್‌ಟಿಟಿಈ ಪಡೆಗಳ ಪ್ರತಿರೋಧ ಕೊನೆಗೊಂಡಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಘರ್ಷದಲ್ಲಿ ಸಿಲುಕಿ ಸಂತ್ರಸ್ತರಾಗಿರುವ ಜನತೆಗೆ ಪರಿಹಾರ ಕಲ್ಪಿಸುವ ಹಾಗೂ ನೆಲೆ ಕಳೆದುಕೊಂಡವರಿಗೆ ಪುನರ್ ವಸತಿ ಕಲ್ಪಿಸುವ ಮೂಲಕ ಅವರ ಬದುಕನ್ನು ಹಸನುಗೊಳಿಸುವ, ಶಾಂತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶ್ರಿಲಂಕಾದ ಜನತೆ ಹಾಗೂ ಸರ್ಕಾರದ ಜೊತೆ ಭಾರತ ಕೈಜೋಡಿಸುತ್ತದೆ. ಶತಮಾನಗಳಿಂದ ಶ್ರೀಲಂಕಾದ ಬದುಕನ್ನು ದುರ್ಭರಗೊಳಿಸಿದ್ದ ಸಂಘರ್ಷವೊಂದು ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಆ ಸಂಘರ್ಷಕ್ಕೆ ಕಾರಣೀಭೂತವಾಗಿದ್ದ ಸಂಗತಿಗಳ ಕಡೆ ಗಮನಕೊಡುವುದಕ್ಕಿದು ಸಕಾಲ. ಇದು, ತಮಿಳು ಜನಾಂಗವನ್ನೂ ಸೇರಿದಂತೆ ಶ್ರೀಲಂಕಾದ ಸಂವಿಧಾನದ ವ್ಯಾಪ್ತಿಗೆ ಬರುವ ಪ್ರತಿಯೊಂದು ಸಮುದಾಯಕ್ಕೆ ಸೂಕ್ತ ಅಧಿಕಾರ ಹಂಚಿಕೆ ಮಾಡುವುದನ್ನು ಕೂಡ ಒಳಗೊಂಡಿರಬಹುದು. ತಮಿಳರು ಸೇರಿದಂತೆ ಪ್ರತಿಯೊಂದು ಸಮುದಾಯವೂ ಸ್ವತಂತ್ರ, ನಿರ್ಭಯ ಹಾಗೂ ಗೌರವಯುತ ಬದುಕು ನಡೆಸಲು ಅನುವು ಮಾಡಿಕೊಡಬೇಕು” ಎಂದು ಅಭಿಪ್ರಾಯಪಟ್ಟಿದೆ.<ref>{{cite web | url= http://meaindia.nic.in/ | title = Statement by the Official Spokesperson on Sri Lanka | publisher= [[Ministry of External Affairs (India)]] | accessdate= 19 May 2009 | date = 18 May 2009}}</ref> {{IRN}} - 2009 ಮೇ 19ರಂದು [[ವಿದೇಶಾಂಗ ಸಚಿವ]] [[ರೋಹಿತ ಬೊಗೊಲ್ಲಾಗಾಮಾ]] ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ [[ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌]]ನ ವಿದೇಶಾಂಗ ಸಚಿವ [[ಮನೊಚೆಹ್ರ್ ಮೊಟ್ಟಕಿ]] ಎಲ್‌ಟಿಟಿಈ ಉಗ್ರವಾದಿ ಸಂಘಟನೆಯ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಗೆಲುವು ದಾಖಲಿಸಿದ ಅಧ್ಯಕ್ಷರು, [[ವಿದೇಶಾಂಗ ಸಚಿವರು]] ಹಾಗೂ ಶ್ರೀಲಂಕಾ ಸರ್ಕಾರಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. “ಶ್ರೀಲಂಕಾದೊಂದಿಗೆ ಇರಾನ್‌ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದು ಎಲ್ಲಾ ಕಾಲದಲ್ಲೂ ಭಯೋತ್ಪಾದನೆಯನ್ನು ವಿರೋಧಿಸಿದೆ ಮಾತ್ರವಲ್ಲ, ಸದಾಕಾಲ ಶ್ರೀಲಂಕಾದ ಪ್ರಾಂತೀಯ ಐಕ್ಯತೆ ಹಾಗೂ ಸಾರ್ವಭೌಮತೆಯನ್ನು ಎತ್ತಿ ಹಿಡಿದಿದೆ” ಎಂದು ಅವರು ತಿಳಿಸಿದ್ದಾರೆ. ತಾವು ತಮ್ಮ ಅಧ್ಯಕ್ಷರ ಪರವಾಗಿ ಮಾತನಾಡುತ್ತಿರುವುದಾಗಿಯೂ, ಅಧ್ಯಕ್ಷರು ಶ್ರೀಲಂಕಾಗೆ ತಮ್ಮ ಶುಭಾಶಯಗಳನ್ನು ತಿಳಿಸಿರುವುದಾಗಿಯೂ ಅವರು ತಿಳಿಸಿದರು. ಸೂಕ್ತ ಸಮಯದಲ್ಲಿ [[ಶ್ರೀಲಂಕಾದ ಅಧ್ಯಕ್ಷ]]ರೊಂದಿಗೆ ತಮ್ಮ ಅಧ್ಯಕ್ಷರು ಮುಗ್ದಾಂ ಮಾತನಾಡುವುದಾಗಿಯೂ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಇರಾನ್‌ ತನ್ನ ರೆಡ್‌ ಕ್ರೆಸೆಂಟ್‌ ಸಂಘಟನೆಯನ್ನು ಉತ್ತರ ಪ್ರಾಂತಗಳಲ್ಲಿ ತುರ್ತು ಪರಿಹಾರ ಕಾರ್ಯಕ್ಕೆ ನಿಯೋಜಿಸುವುದರ ಮೂಲಕ ಸಹ ಶ್ರೀಲಂಕಾಗೆ ನೆರವಾಗಿದೆ.<ref>{{cite web |url=http://defence.lk/new.asp?fname=20090519_11 |title=Iran congratulates Sri Lanka on defeating terrorism |publisher=Defence.lk |date=2009-05-19 |accessdate=2009-05-30 |archive-date=2009-05-23 |archive-url=https://web.archive.org/web/20090523161801/http://www.defence.lk/new.asp?fname=20090519_11 |url-status=dead }}</ref> {{JPN}} - ಜಪಾನ್‌ ರಾಷ್ಟ್ರದ [[ಪ್ರಧಾನಿ]] ಕಾರ್ಯಾಲಯ ಪ್ರಧಾನ ಮಂತ್ರಿಗಳಾದ [[ತಾರೋ ಆಸೊ]] ಅವರು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರೊಂದಿಗೆ ನಡೆಸಿದರೆನ್ನಲಾದ ದೂರವಾಣಿ ಮಾತುಕತೆಯನ್ನು ಒಳಗೊಂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಪ್ರಧಾನಿಗಳು, “ಶ್ರೀಲಂಕಾ ಸರ್ಕಾರ ಹಾಗೂ ಲಿಬರೇಶನ್‌ ಟೈಗರ್ಸ್‌ ಆಫ್‌ ತಮಿಳ್‌ ಈಳಂ ಉಗ್ರ ಸಂಘಟನೆಯ ನಡುವಿನ ನಾಗರಿಕ ಯುದ್ಧ ಕೊನೆಗೊಂಡಿದ್ದನ್ನು ಸ್ವಾಗತಿಸಿದ್ದಾರೆ” ಎನ್ನಲಾಗಿದೆ. ಹಾಗೂ “ಯುದ್ಧ ಸಂತ್ರಸ್ತರ ನೆರವಿಗೆ ಧಾವಿಸುವ ಹಾಗೂ ಅವರಿಗೆ ಪುನರ್ ವಸತಿ ಕಲ್ಪಿಸುವುದು ಈಗಿನ ಅತ್ಯಂತ ಪ್ರಮುಖ ಸಂಗತಿ. ಅಷ್ಟೇ ಅಲ್ಲ, ರಾಷ್ಟ್ರದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ರಾಜಕೀಯ ನಡೆಗಳು ಕೂಡ ಮೇಲ್ನೋಟಕ್ಕೇ ಗೋಚರಿಸುವಂತಿರಬೇಕು” ಎಂದು ಜಪಾನ್‌ ಪ್ರಧಾನಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಯೋತ್ಪಾದನೆಗೆ ಪೂರಕವಾಗುವ ಸಂಗತಿಗಳಲ್ಲಿ ಬಡತನದ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ. ಆದ್ದರಿಂದ ಶ್ರಿಲಂಕಾದಲ್ಲಿ ಯಥೇಚ್ಛ ಮೂಲಭೂತ ಸೌಕರ್ಯಗಳನ್ನು ನೋಡಲು ತಾವು ಬಯಸುವುದಾಗಿಯೂ ಹಾಗೂ ಅಂಥ ಯಾವುದೇ ಪ್ರಯತ್ನಕ್ಕೆ ಜಪಾನ್‌ ಸಾಧ್ಯಾನುಸಾರ ಸಹಕಾರ ನೀಡುವುದಾಗಿಯೂ ಜಪಾನ್‌ ಪ್ರಧಾನಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.<ref>{{cite web |url=http://www.lankabusinessonline.com/fullstory.php?nid=1503900039 |title=Japan PM welcomes end of Sri Lanka war |publisher=Lanka Business Online |date=2009-05-19 |accessdate=2009-05-30 |archive-date=2011-05-11 |archive-url=https://web.archive.org/web/20110511135304/http://www.lankabusinessonline.com/fullstory.php?nid=1503900039 |url-status=dead }}</ref> {{MDV}} - [[ಅಧ್ಯಕ್ಷ]]ರಾದ [[ಮಹಮದ್‌ ನಶೀದ್]]‌ ಹಾಗೂ [[ಉಪಾಧ್ಯಕ್ಷ]]ರಾದ [[ಮಹಮದ್‌ ವಹೀದ್‌ ಹಸನ್]]‌ ಕೂಡ ದಶಕಗಳ ಆಂತರಿಕ ಕಲಹಕ್ಕೆ ಇತಿಶ್ರಿ ಹಾಡಿರುವುದಲ್ಲದೇ ಅದರಲ್ಲಿ ಪ್ರಕಾಂಡ ಯಶಸ್ಸು ದಾಖಲಿಸಿರುವ ಶ್ರೀಲಂಕಾದ ಜನತೆ ಹಾಗೂ ಅಲ್ಲಿನ ಸರ್ಕಾರಕ್ಕೆ ತಮ್ಮ ಹಾರೈಕೆಗಳನ್ನು ತಿಳಿಸಿದ್ದಾರೆ. ಶ್ರೀಲಂಕಾ ಒಂದು ಏಕೀಕೃತ ರಾಷ್ಟ್ರವಾಗಿ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ, ಅಧ್ಯಕ್ಷರು ಶ್ರೀಲಂಕಾ ಸರ್ಕಾರಕ್ಕೆ ತಮ್ಮ ಎಂದಿನ ಸಹಕಾರ ಹಾಗೂ ಬಾಂಧವ್ಯವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. “ಈ ಸಂದರ್ಭವನ್ನು ಮಾಲ್ಡೀವ್ಸ್‌ ಪ್ರಜೆಗಳ ಹಾಗೂ ಸರ್ಕಾರಗಳ ಪರವಾಗಿ ಶ್ರೀಲಂಕಾ ಜನತೆಗೆ ನಮ್ಮ ಪ್ರಾಮಾಣಿಕ ಹಾಗೂ ಹೃದಯಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಲು ಬಳಸಿಕೊಳ್ಳುತ್ತೇನೆ”ಎಂದು ತಿಳಿಸಿದ್ದಾರೆ.<ref>{{cite web |author=Miadhu News |url=http://miadhu.com.mv/news.php?id=10177 |title=President congratulates Sri Lankan President on ending civil war |publisher=Miadhu.com.mv |date=2009-05-19 |accessdate=2009-05-30 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> “ಶ್ರಿಲಂಕಾ ಪ್ರಜೆಗಳಲ್ಲಿ ನ್ಯಾಯ ಹಾಗೂ ಸಮಾನತೆ ನೆಲೆಗೊಳ್ಳಲು ಇತಿಹಾಸದ ಮಹತ್ತರ ಸಂದರ್ಭ ದಾರಿ ಮಾಡಿಕೊಡುತ್ತದೆ” ಎಂದೂ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.”<ref>{{cite web |url=http://www.minivannews.com/news_brief.php?id=6542 |title=Maldives News |publisher=Minivan News |date=2009-05-19 |accessdate=2009-05-30 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> {{NOR}} - ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ [[ನಾರ್ವೇ ರಾಷ್ಟ್ರದ ವಿದೇಶಾಂಗ ಸಚಿವ]]ರಾದ [[ಜೋನಾಸ್‌ ಗಾಹ್ರ ಸ್ಟೋರ್]], “ಈ ಯುದ್ಧದಲ್ಲಿ ತಮ್ಮವರನ್ನು ಕಳೆದುಕೊಂಡ ನತದೃಷ್ಟರ ಕುರಿತು ನಮ್ಮಲ್ಲಿ ಸಂತಾಪವಿದೆ. ಯುದ್ಧ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕುರಿತು ನಾವು ಸಹಕಾರ ನೀಡುವುದು ಅತ್ಯವಶ್ಯಕ. ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರು ಆದಷ್ಟು ಶೀಘ್ರದಲ್ಲಿ ತಂತಮ್ಮ ಮನೆಗಳಿಗೆ ಹಿಂದಿರುಗುವಂತೆ ಮಾಡಬೇಕು” ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಬೇಡಿಕೆಯಂತೆ ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರ ಸ್ಥಿತಿ-ಗತಿಗಳಲ್ಲಿ ಸಾಕಷ್ಟು ಸುಧಾರಿಸುವ ಅವಶ್ಯಕತೆ ಇದೆ ಎಂಬುದಾಗಿಯೂ ಸ್ಟೋರ್ ಹೇಳಿದ್ದಾರೆ.<ref>{{cite web |author=James Wray and Ulf Stabe |url=http://www.monstersandcritics.com/news/southasia/news/article_1478210.php/Norway_urges_Sri_Lanka_to_aid_refugees_ |title=Norway urges Sri Lanka to aid refugees |publisher=Monsters and Critics |date=2009-05-19 |accessdate=2009-05-30 |archiveurl=https://archive.today/20120906132624/http://news.monstersandcritics.com/southasia/news/article_1478210.php/Norway_urges_Sri_Lanka_to_aid_refugees_ |archivedate=2012-09-06 |url-status=live }}</ref> {{PAK}} - ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಉಪಸಚಿವ [[ಹುಸೇನ್‌ ಎ.ಬೈಲಾ]] ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಪಾಕಿಸ್ತಾನದ ರಾಜ್ಯ ವಿದೇಶಾಂಗ ಸಚಿವ [[ನವಾಬ್‌ಜಾದಾ ಮಲಿಕ್ ಅಮದ್ ಖಾನ್]], “ಭಯೋತ್ಪಾದನೆ ವಿರುದ್ಧ ಶ್ರೀಲಂಕಾ ದಾಖಲಿಸಿರುವ ಮಹತ್ವದ ಜಯ”ವನ್ನು ಶ್ಲಾಘಿಸಿದ್ದಾರೆ ಹಾಗೂ ಶುಭಾಶಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಎಲ್ಲಾ ಸಂದರ್ಭದಲ್ಲೂ ಶ್ರೀಲಂಕಾದ ಆತ್ಮೀಯ ಸ್ನೇಹಿತ ರಾಷ್ಟ್ರವಾಗಿಯೇ ಉಳಿದಿದೆ ಹಾಗೂ ಆ ರಾಷ್ಟ್ರದ ಪ್ರಾಂತೀಯ ಐಕ್ಯತೆ, ರಾಷ್ಟ್ರೀಯ ಏಕತೆ ಹಾಗೂ ಸಾರ್ವಭೌಮತ್ವವನ್ನು ಎಲ್ಲಾ ಕಾಲದಲ್ಲೂ ಬೆಂಬಲಿಸಿದ್ದಾಗಿ ಪಾಕಿಸ್ತಾನದ ರಾಜ್ಯ ಸಚಿವರು ತಿಳಿಸಿದ್ದಾರೆ. ಮಾತ್ರವಲ್ಲ, ಭಯೋತ್ಪಾದನೆಯ ವಿರುದ್ಧದ ಶ್ರೀಲಂಕಾದ ಮುಂದಿನ ಹೋರಾಟಕ್ಕೂ ತಾನು ಬೇಷರತ್‌ ಬೆಂಬಲ ನೀಡುವುದಾಗಿಯೂ ಪಾಕಿಸ್ತಾನದ ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮ್ಮ ಹಾರೈಕೆಗಳನ್ನು ಹಾಗೂ ಅಭಿನಂದನೆಗಳನ್ನು ಅಧ್ಯಕ್ಷರಾದ ಮಹಿಂದಾ ರಾಜಪಕ್ಸೆ ಹಾಗೂ ವಿದೇಶಾಂಗ ಸಚಿವ ರೋಹಿತ ಬೊಗೊಲ್ಲಾಗಾಮಾ ಅವರಿಗೆ ತಲುಪಿಸುವಂತೆ ಪಾಕಿಸ್ತಾನದ ರಾಜ್ಯ ಸಚಿವರು ಶ್ರೀಲಂಕಾದ ಉಪಸಚಿವರಿಗೆ ವಿನಂತಿಸಿಕೊಂಡಿದ್ದಾರೆ.<ref>{{cite web |url=http://defence.lk/new.asp?fname=20090523_02 |title=Pakistan felicitates Sri Lanka on 'great victory over terrorism' |publisher=Defence.lk |date= |accessdate=2009-05-30 |archive-date=2009-05-29 |archive-url=https://web.archive.org/web/20090529112727/http://www.defence.lk/new.asp?fname=20090523_02 |url-status=dead }}</ref> {{PHI}} - 2009 ಮೇ 22 ರಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ: “ಶ್ರೀಲಂಕಾದ ಉತ್ತರ ಭಾಗದಲ್ಲಿ ಮತ್ತೊಮ್ಮೆ ಶಾಂತಿ ಹಾಗೂ ಕಾನೂನುಗಳು ನಲೆಸಿದ್ದು ಸ್ವಾಗತಿಸುತ್ತೇವೆ. ಅಲ್ಪಸಂಖ್ಯಾತ ತಮಿಳು ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ನ್ಯಾಯಯುತ, ದೀರ್ಘಕಾಲೀನ ರಾಜಕೀಯ ಪರಿಹಾರ ಕಂಡು ಕೊಳ್ಳುವ ಶ್ರೀಲಂಕಾ ಸರ್ಕಾರದ ಎಲ್ಲಾ ಪ್ರಯತ್ನಗಳನ್ನೂ ನಾವು ಬೆಂಬಲಿಸುತ್ತೇವೆ. ದೇಶದಲ್ಲಿ ನೆಲೆಗೊಂಡಿರುವ ಶಾಂತಿಯ ಫಲವನ್ನು ತಮಿಳು ಅಲ್ಪಸಂಖ್ಯಾತ ತಮಿಳು ಸಮುದಾಯವೂ ಅನುಭವಿಸುವ ರೀತಿಯಲ್ಲಿ ರಾಜಕೀಯ ಪರಿಹಾರವನ್ನು ಕಂಡುಹಿಡಿಯಲಾಗುತ್ತದೆ ಎಂದು ಫಿಲಿಫೈನ್ಸ್‌ ಸರ್ಕಾರ ಭರವಸೆ ಹೊಂದಿದೆ”.<ref>{{cite web |url=http://dfa.gov.ph/?p=5236 |title=On the End of Sri Lankan Civil War: Department of Foreign Affairs |publisher=Dfa.gov.ph |date=2009-05-22 |accessdate=2009-05-30 |archive-date=2015-09-12 |archive-url=https://web.archive.org/web/20150912175749/http://dfa.gov.ph/?p=5236 |url-status=dead }}</ref> {{RUS}} - “ಎಲ್‌ಟಿಟಿಈ ಉಗ್ರ ಸಂಘಟನೆಯನ್ನು ಮಟ್ಟ ಹಾಕುವುದರಲ್ಲಿ ಯಶಸ್ವಿಯಾದ ಶ್ರೀಲಂಕಾ ಸರ್ಕಾರ ಹಾಗೂ ಅದರ ಅಧ್ಯಕ್ಷರಿಗೆ ರಷ್ಯಾ ಸರ್ಕಾರ ತನ್ನ ಹಾರ್ಧಿಕ ಶುಭಾಶಯಗಳನ್ನು ಸಲ್ಲಿಸುತ್ತದೆ”, ಎಂದು ಸರ್ಕಾರದ ಮಾಹಿತಿ ಇಲಾಖೆ ತನ್ನ ಹೇಳಿಕೆಯಲ್ಲಿ ಹೇಳಿದೆ. “ರಾಷ್ಟ್ರದಲ್ಲಿ ವ್ಯಾಪಕವಾಗಿದ್ದ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದದ ವಿರುದ್ಧದ ಶ್ರೀಲಂಕಾದ ಹೋರಾಟವನ್ನು ರಷ್ಯಾ ಬೆಂಬಲಿಸುವುದಾಗಿ ಹೇಳಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕಾಲು ಶತಮಾನಕ್ಕೂ ಹೆಚ್ಚು ಕಾಲ ಶ್ರೀಲಂಕಾವನ್ನು ಕಾಡಿದ್ದ ಸಶಸ್ತ್ರ ಹೋರಾಟ ಅಂತ್ಯಗೊಂಡಿದ್ದು ಭವಿಷ್ಯದಲ್ಲಿ ಅಲ್ಲಿ ನೆಲೆಸಬಹುದಾದ ಶಾಂತಿ, ಸುರಕ್ಷತೆ ಹಾಗೂ ದೃಢತೆಗೆ ಭರವಸೆಯಂತಿವೆ ಎಂದು ರಷ್ಯಾ ಭಾವಿಸಿತು.<ref>{{cite web|url=http://news.xinhuanet.com/english/2009-05/21/content_11409677.htm |title=Russia, Iran congratulate Sri Lanka on ending civil war_English_Xinhua |publisher=News.xinhuanet.com |date=2009-05-21 |accessdate=2009-05-30}}</ref> {{ZAF}} - ಶ್ರೀಲಂಕಾದಲ್ಲಿ ಕೊನೆಗೊಂಡ ಆಂತರಿಕ ಕಲಹದ ಕುರಿತು ದಕ್ಷಿಣ ಆಫ್ರಿಕಾ ಸರ್ಕಾರ ತನ್ನ ವಿದೇಶಾಂಗ ವ್ಯವಹಾರಗಳು ಹಾಗೂ ಸಹಕಾರ ಉಪಸಚಿವ ಇಹ್ರಾಹಿಂ ಇಬ್ರಾಹಿಂ ಅವರ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. “ಅಲ್ಲಿ ನಡೆದಿದೆ ಎನ್ನಲಾದ ಮಿಲಿಟರಿ ದೌರ್ಜನ್ಯದ ಕುರಿತು ದಕ್ಷಿಣಾ ಆಫ್ರಿಕಾ ಸರ್ಕಾರ ತೀವ್ರ ಕಳವಳ ಹೊಂದಿದ್ದು ಅಲ್ಲಿ ಮಾನವ ಹಕ್ಕು ಉಲ್ಲಂಘನೆ ಹಾಗೂ ಜಿನಿವಾ ಒಪ್ಪಂದದ ಉಲ್ಲಂಘನೆಯಾಗಿದೆಯೇ ಎಂಬುದರ ಕುರಿತು ವಿಶ್ವಸಂಸ್ಥೆ ತನಿಖೆ ನಡೆಸಬೇಕು” ಎಂದು ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ. ಈ ಕ್ಷಣದಿಂದಲೇ ಯುದ್ಧಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ಜರುಗಬೇಕು ಹಾಗೂ ಅಂತರ್ ರಾಷ್ಟ್ರೀಯ ಮಾಧ್ಯಮಕ್ಕೂ ಆ ಪ್ರದೇಶಗಳಿಗೆ ಪ್ರವೇಶ ನೀಡಬೇಕು ಎಂದು ದಕ್ಷಿಣ ಆಫ್ರಿಕಾ ಸರ್ಕಾರ ತನ್ನ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದೆ. “2009 ಮೇ 19ರಂದು ಅಧ್ಯಕ್ಷ ಮಹಿಂದಾ ರಾಜಪಕ್ಸ ಮಾಡಿದ ಭಾಷಣದಲ್ಲಿ ಸಾಂತ್ವಾನದ ದನಿಯನ್ನು ದಕ್ಷಿಣಾ ಆಫ್ರಿಕಾ ಸರ್ಕಾರ ಗುರುತಿಸಿದೆ ಹಾಗೂ ಕೊನೆಗೊಂಡ ಮಿಲಿಟರಿ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ದೇಶದ ಅಲ್ಪಸಂಖ್ಯಾತ ಸಮುದಾಯದ ತಲೆಮಾರುಗಳ ನೋವುಗಳನ್ನು ಹಾಗೂ ಹತಾಶೆಗಳ ನಿವಾರಣೆಗೆ ಸಂಬಂಧಿಸಿದಂತೆ ಶಾಂತಿಮಾತುಕತೆ ನಡೆಯುತ್ತದೆ ಎಂಬ ಭರವಸೆ ನಮಗಿದೆ. ಪಕ್ಷಗಳ ನಡುವೆ ಸೌಹಾರ್ಧತೆ ಏರ್ಪಡುವ ನಿಟ್ಟಿನಲ್ಲಿ ಹಾಗೂ ಶಾಂತಿ ಸ್ಥಾಪನೆಯ ದೆಸೆಯಲ್ಲಿ ಯಾವುದೇ ಪ್ರಯತ್ನಗಳಾದರೂ ಅದಕ್ಕೆ ನಾವು ಬೇಷರತ್‌ ಬೆಂಬಲ ಮುಂದುವರಿಸುತ್ತೇವೆ”<ref>http://www.dfa.gov.za/docs/2009/sri0521.html</ref> {{SGP}} - ಸಿಂಗಾಪುರದಲ್ಲಿ 2009 ಮೇ 29 ರಂದು ಜರುಗಿದ ಶಾಂಗ್ರಿ-ಲಾ ಮಾತುಕತೆ ಸಂದರ್ಭದಲ್ಲಿ [[ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಸಚಿವ]] [[ಜಾರ್ಜ್‌ ಯೆಒ]] [[ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ]] [[ರೋಹಿತ ಬೊಗೊಲ್ಲಾಗಾಮಾ]] ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ [[ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ]] ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. “ಶ್ರೀಲಂಕಾದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಹಿಂಸಾಚಾರ ನಿಲುಗಡೆಗೆ ಬಂದಿದ್ದು ಸಿಂಗಾಪುರಕ್ಕೆ ಒಂದು ಬಗೆಯ ನಿರಾಳತೆಯನ್ನು ತಂದಿದೆ. ಈ ಆಂತರಿಕ ಸಂಘರ್ಷಕ್ಕೆ ಆ ದೇಶ ತೆತ್ತ ಕಂದಾಯ ದೊಡ್ಡದಿದೆ. ಸಾವಿರಾರು ಸಂಖ್ಯೆಯಲ್ಲಿ ಜೀವಹಾನಿಯಾಗಿದ್ದು ಮಾತ್ರವಲ್ಲ ಲಕ್ಷಾಂತರ ಶ್ರೀಲಂಕಾದ ಪ್ರಜೆಗಳು ತಮ್ಮ ನೆಲೆಯನ್ನು ಕಳೆದುಕೊಂಡು ನಿರ್ಗತಿಕರಾಗಬೇಕಾಯಿತು. ಶ್ರೀಲಂಕಾ ಸರ್ಕಾರ ಪ್ರಾರಂಭಿಸಿದ ಕೊನೆಯ ಹಂತದ ಸೇನಾ ಕಾರ್ಯಾಚರಣೆ ದೇಶದ ಯಾತನಾಮಯ ಇತಿಹಾಸದ ಕಿಟಕಿ ಮುಚ್ಚುವ ಒಂದು ಚಿಕ್ಕ ಅವಕಾಶ ಮಾತ್ರ. ಇನ್ನು ದೇಶದ ದಶಕಗಳ ವೃಣವನ್ನು ವಾಸಿ ಮಾಡುವ ಹಾಗೂ ಸೌಹಾರ್ಧತೆಯನ್ನು ಮರುಸ್ಥಾಪಿಸುವ ಕಾರ್ಯವನ್ನು ಶೀಘ್ರಗತಿಯಲ್ಲಿ ಕೈಗೊಳ್ಳಬೇಕಿದೆ. ರಾಷ್ಟ್ರದಲ್ಲಿ ದೀರ್ಘಕಾಲೀನ ಶಾಂತಿ ನೆಲೆಸುವಂತೆ ಮಾಡುವ ದಿಸೆಯಲ್ಲಿ ಶ್ರೀಲಂಕಾದ ಸಕಲ ಸಮುದಾಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಒಂದು ದೀರ್ಘಕಾಲೀನ ಒಪ್ಪಂದವೊಂದಕ್ಕೆ ಬರಬೇಕು ಹಾಗೂ ಆದಷ್ಟು ಶೀಘ್ರದಲ್ಲಿ ಅದನ್ನು ಜಾರಿಗೆ ತರಬೇಕು” ಎಂದು ಸಿಂಗಾಪುರ ಸರ್ಕಾರ ಅಭಿಪ್ರಾಯಪಟ್ಟಿದೆ.<ref>{{cite web | url= http://www.mfa.gov.sg/ | title = MFA Press Statement: The Situation in Sri Lanka - Sri Lankan Minister of Foreign Affairs Rohitha Bogollagama calls on Minister for Foreign Affairs George Yeo | publisher= [[Ministry of Foreign Affairs (Singapore)|Ministry of Foreign Affairs, Singapore]] | accessdate= 5 June 2009 | date = 29 May 2009}}</ref> ಎಲ್‌ಟಿಟಿಈ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ ಶ್ರೀಲಂಕಾದ ಸರ್ಕಾರ ಹಾಗೂ ವಿದೇಶಾಂಗ ಸಚಿವ ರೋಹಿತ ಬೊಗೊಲ್ಲಾಗಾಮಾ ಅವರನ್ನು ಜಾರ್ಜ್‌ ಯೆಒ ಅಭಿನಂದಿಸಿದ್ದಾರೆ.<ref>{{Cite web |url=http://defence.lk/new.asp?fname=20090604_09 |title=ಆರ್ಕೈವ್ ನಕಲು |access-date=2010-06-22 |archive-date=2011-09-30 |archive-url=https://web.archive.org/web/20110930033023/http://defence.lk/new.asp?fname=20090604_09 |url-status=dead }}</ref> {{SUI}} - 2009 ಮೇ 19 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸ್ವಿಜರ್ ಲ್ಯಾಂಡ್ ಸರ್ಕಾರ ಸಶಸ್ತ್ರ ಹೋರಾಟ ಕೊನೆಗೊಂಡಿದ್ದನ್ನು ಸ್ವಾಗತಿಸಿದೆ. ಆದರೂ, ಸ್ವಿಜರ್ ಲ್ಯಾಂಡ್‌ “ಅಂತರ್ ರಾಷ್ಟ್ರೀಯ ಮಾನವ ಕಾನೂನು ಉಲ್ಲಂಘನೆಯಾಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದೆ ಹಾಗೂ ಎಂಥದ್ದೇ ಸಂದರ್ಭವಿರಲಿ ಅಂತರ್ ರಾಷ್ಟ್ರೀಯ ನಿಯಮಗಳಿಗೆ ಬದ್ಧವಾಗಿರುವಂತೆ” ಎಲ್ಲಾ ಪಕ್ಷಗಳಿಗೂ ಸ್ವಿಜರ್ ಲ್ಯಾಂಡ್‌ ಸರ್ಕಾರ ಒತ್ತಾಯಿಸಿದೆ. “ದ್ವೇಷ ಹಾಗೂ ಚಿತಾವಣೆಗಳನ್ನು ತ್ಯಜಿಸಿ ಸರ್ವರಿಗೂ ಒಪ್ಪಿಗೆಯಾಗುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೌಹಾರ್ಧತೆಯನ್ನು ಕಟ್ಟುವ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಸ್ವಿಜರ್ ಲ್ಯಾಂಡ್‌ ಎಲ್ಲಾ ಪಕ್ಷಗಳಿಗೂ ಕರೆ ನೀಡುತ್ತದೆ. ಎಲ್ಲಾ ಪಕ್ಷಗಳು, ಗುಂಪುಗಳು ಹಾಗೂ ಅನಿವಾಸಿಗಳು ಅಂತರ್ ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೈಜೊಡಿಸಿ ಮುಕ್ತವಾಗಿ ಕಾರ್ಯನಿರ್ವಹಿಸಬೇಕು. ಹಾಗೂ, ಸೌಹಾರ್ಧತೆ ಹಾಗೂ ಬಹುಕಾಲೀನ ಪರಿಹಾರವನ್ನು ರಾಜಕೀಯ ಮಾತುಕತೆಗಳ ಚೌಕಟ್ಟಿನಲ್ಲಿ ಕಂಡುಕೊಳ್ಳಬೇಕು.”<ref>{{cite web|url=http://www.eda.admin.ch/eda/en/home/recent/media/single.html?id=26978 |title=Media Release |publisher=Eda.admin.ch |date= |accessdate=2009-05-30}}</ref> {{TUR}} - ಶ್ರೀಲಂಕಾದ ಅಧ್ಯಕ್ಷರಾದ [[ಮಹಿಂದಾ ರಾಜಪಕ್ಸ]] ಟರ್ಕಿ ಅಧ್ಯಕ್ಷ [[ಅಬ್ದುಲ್ಹ ಗುಲ್]]‌ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಟರ್ಕಿಯ ಅಧ್ಯಕ್ಷೀಯ ಮಾಧ್ಯಮ ಕೇಂದ್ರ ಆ ಮಾತುಕತೆಯನ್ನು ಒಳಗೊಂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಭಯೋತ್ಪಾದನೆಯ ತಮ್ಮ ಸಮರದ ಇತ್ತೀಚಿನ ಬೆಳವಣಿಗೆಗಳ ಕುರಿತು ಶ್ರೀಲಂಕಾದ ಅಧ್ಯಕ್ಷರು ಟರ್ಕಿ ಅಧ್ಯಕ್ಷ ಅಬ್ದುಲ್ಲಾ ಗುಲ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಶ್ರೀಲಂಕಾದ ಇತ್ತೀಚೆಗಿನ ಬೆಳವಣಿಗೆಗಳ ಕುರಿತು ಅಧ್ಯಕ್ಷ ಅಬ್ದುಲ್ಹ ಅವರು ಸಂತಸ ವ್ಯಕ್ತಪಡಿಸುವುದರ ಜೊತೆಗೆ ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ಮಾನವೀಯ ನೆರವು ನೀಡಲು ಟರ್ಕಿ ಸಿದ್ಧವಿದೆ ಎಂದು ಅಧ್ಯಕ್ಷರು ಶ್ರೀಲಂಕಾ ಅಧ್ಯಕ್ಷರೊಂದಿಗಿನ ತಮ್ಮ ದೂರವಾಣಿ ಸಂವಾದದಲ್ಲಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.<ref>{{cite web | url=http://www.trtpersian.com/Haber/HaberDetay.aspx?HaberKodu=1c9a83c7-dc30-4e6c-aa40-95c53fb6281c | title = Sri Lanka'dan Gül'e Son Durum Bilgisi | publisher= [[TRT|TRT World]] | accessdate= 7 September 2009 | date = 19 May 2009}}</ref> {{UK}} - 2009 ಮೇ 19 ರಂದು [[ಹೌಸ್‌ ಆಫ್‌ ಕಾಮನ್ಸ್]]‌ ಗೆ ಹೇಳಿಕೆ ನೀಡಿದ [[ವಿದೇಶಾಂಗ ಕಾರ್ಯದರ್ಶಿ]] [[ಡೇವಿಡ್‌ ಮಿಲಿಬಾಂಡ್‌]]: “ಮೇ 18ರಂದು ಲಂಕಾ ಪಡೆಗಳು ಎಲ್‌ಟಿಟಿಈ ಪಡೆಗಳ ಅಧೀನದಲ್ಲಿದ್ದ ಪ್ರಾಂತಗಳನ್ನು ವಶಪಡಿಸಿಕೊಳ್ಳಲಾಯಿತು ಹಾಗೂ ಉಗ್ರ ಸಂಘಟನೆಯ ನಾಯಕತ್ವವನ್ನು ಬಂಧಿಸಿರುವುದಾಗಿಯೂ ಅಥವಾ ಕೊಂದಿರುವುದಾಗಿಯೂ ಶ್ರೀಲಂಕಾದ ಅಧ್ಯಕ್ಷರು ಮೇ 19ರಂದು ಅಧಿಕೃತವಾಗಿ ಘೋಷಿಸಿದ್ದಾರೆ. ಹಲವಾರು ದಶಕಗಳಿಂದ ಶ್ರೀಲಂಕಾದ ನೆಮ್ಮದಿಗೆಡಿಸಿದ್ದ ಬರ್ಬರ ಅಧ್ಯಾಯವೊಂದು ಅಂತ್ಯಗೊಂಡಿದ್ದಕ್ಕೆ ತಮಿಳರು, ಸಿಂಹಳೀಯರು ಹಾಗೂ ಮುಸ್ಲಿಂ ಸಮುದಾಯಗಳು ಸೇರಿದಂತೆ ಶ್ರೀಲಂಕಾದ ಸಕಲ ಸಮುದಾಯಗಳೂ ನಿಟ್ಟುಸಿರು ಬಿಟ್ಟಿವೆ. ಈ ಜನಾಂಗೀಯ ಸಂಘರ್ಷಕ್ಕೆ ಕಾರಣೀಭೂತವಾಗಿದ್ದ ಸಮಸ್ಯೆಗಳ ನಿವಾರಣೆಗೆ ಹಾಗೂ ದೀರ್ಘಕಾಲೀನ ಶಾಂತಿಸ್ಥಾಪನೆಗೆ ಐತಿಹಾಸಿಕ ಅವಕಾಶವೊಂದು ಈಗ ಶ್ರೀಲಂಕಾದ ಮುಂದಿದೆ. ಈ ಅವಕಾಶ ಸದುಪಯೋಗವಾಗುವ ಹಾಗೂ ದೀರ್ಘಕಾಲೀನ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ನಾವೀಗ ಶ್ರೀಲಂಕಾ ಸರ್ಕಾರದ ಜೊತೆ ಒಂದಾಗಿ ಕೆಲಸ ಮಾಡುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಈ ಸರ್ಕಾರದ ಕೆಲಸ-ಕಾರ್ಯಗಳನ್ನು ಗಮನಿಸಲು ಅಂತರ್ ರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡಬೇಕು ಹಾಗೂ ಶ್ರೀಲಂಕಾ ಸರ್ಕಾರ ಗೆಲ್ಲುವುದರಲ್ಲಿದ್ದ ಉತ್ಸಾಹವನ್ನೇ ಶಾಂತಿಯನ್ನು ನೆಲೆಗೊಳಿಸುವುದರಲ್ಲೂ ತೋರಬೇಕು” ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ."<ref>{{cite web | url= http://www.fco.gov.uk/en/newsroom/latest-news/?view=PressS&id=18007087 | title= Written ministerial statement on Sri Lanka (19/05/2009) | publisher= [[Foreign and Commonwealth Office]] | accessdate= 22 May 2009 | date= 19 May 2009 | archiveurl= https://archive.today/20121228191241/https://www.gov.uk/government/announcements?departments%5B%5D=foreign-commonwealth-office | archivedate= 28 ಡಿಸೆಂಬರ್ 2012 | url-status= dead }}</ref> ಇಂಗ್ಲೆಂಡ್‌ನ ಹೌಸ್‌ ಆಫ್‌ ಲಾರ್ಡ್ಸ್ ಗೆ ಹೇಳಿಕೆ ನೀಡಿದ ವಿದೇಶಾಂಗ ಹಾಗೂ ಕಾಮನ್‌ವೆಲ್ತ್‌ ರಾಜ್ಯ ಸಚಿವ [[ಲಾರ್ಡ್‌ ಮಲ್ಲೋಶ್‌ ಬ್ರೌನ್‌]] ಹೌಸ್‌ ಆಫ್‌ ಲಾರ್ಡ್ಸ್ ನಲ್ಲಿ ವಿಚಾರ ಪ್ರಸ್ತಾಪಿಸಿದ ಲಾರ್ಡ್‌ ನೆಸ್ಬಿ ಅವರಿಗೆ ಪ್ರತಿಕ್ರಿಯಿಸುತ್ತಾ “ತಮಿಳು ಉಗ್ರರು ಪ್ರಾರಂಭಿಸಿದ 26 ವರ್ಷಗಳ ಭೀಭತ್ಸ ಕದನಕ್ಕೆ ಕೊನೆ ಹಾಡಿದ ಕುರಿತು ಅಧ್ಯಕ್ಷರೊಂದಿಗಿನ ಪ್ರಾರಂಭದ ಭೇಟಿಯಲ್ಲಿಯೇ ನಾವು ಅವರನ್ನು ಅಭಿನಂದಿಸಿದ್ದೇವೆ” ಎಂದಿದ್ದಾರೆ. ಲಾರ್ಡ್‌ ನೆಸ್ಬಿ ಅವರ ಅಭಿಪ್ರಾಯವನ್ನು ಅನುಮೋದಿಸುತ್ತಾ, ಲಾರ್ಡ್‌ ಮಲ್ಲೋಶ್‌ ಬ್ರೌನ್‌, “ಈ ಸಂದಿಗ್ಧಕ್ಕೆ ರಾಜಕೀಯ ಪರಿಹಾರವೆಂಬುದು ಶ್ರೀಲಂಕಾದೊಳಗಿಂದಲೇ ಉದ್ಭವವಾಗಬೇಕಿದೆ. ಅಂಥದ್ದೊಂದು ರಾಜಕೀಯ ಪ್ರಕ್ರಿಯೆಗೆ ಅಧ್ಯಕ್ಷ ರಾಜಪಕ್ಸ ಹೇಗೆ ಚಾಲನೆ ನೀಡುತ್ತಾರೆ ಮತ್ತು ಹೇಗೆ ಅದನ್ನು ಮುಂದುವರಿಸುತ್ತಾರೆ ಎಂಬದನ್ನು ಅವಲಂಭಿಸಿದೆ.” ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದುವರಿದು ಮಾತನಾಡಿದ ಬ್ರೌನ್‌, “ಆದರೆ, ಈಗ ದೊರಕಿರುವ ಜಯ ಶ್ರೀಲಂಕಾದ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಅಧ್ಯಾಯವಾಗಬೇಕು ಹಾಗೂ ಸಮುದಾಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾನವೀಯ ಪರಿಹಾರ ಕಂಡುಹಿಡಿಯುವಲ್ಲಿ ಅವಶ್ಯವಿರುವ ಮುತ್ಸದ್ಧಿತನವನ್ನು ತೋರಬೇಕು ಎಂದು ನಾವು ನಮ್ಮ ಆಶಯವನ್ನು ಈಗಾಗಲೇ ಅವರಿಗೆ ಸ್ಪಷ್ಟಪಡಿಸಿದ್ದೇವೆ.” ಎಂದಿದ್ದಾರೆ. “ಮೇ 17ರಂದು, ಪ್ರಧಾನಿಯವರು ಮಾನವೀಯ ಪರಿಹಾರದ ಹೆಸರಿನಲ್ಲಿ ಹೆಚ್ಚುವರಿಯಾಗಿ œ5 ಮಿಲಿಯನ್‌ ಅಷ್ಟು ಹಣವನ್ನು ಶ್ರೀಲಂಕಾಗೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ಸೆಪ್ಟೆಂಬರ್ 2008 ರ ಈಚೆಗೆ ಶ್ರೀಲಂಕಾಗೆ ನಾವು ನೀಡಿದ ಮೊತ್ತ œ12.5 ಮಿಲಿಯನ್‌ ಅಷ್ಟಾಗಿದೆ, ಎಂದು ಹೇಳಿದರು. ಅವರಿಗಿಂತ ಮೊದಲು ಮಾತನಾಡಿದ [[ಲಾರ್ಡ್‌ ನೆಸ್ಬಿ]], “ತಮಿಳು ಉಗ್ರರನ್ನು ಮಟ್ಟ ಹಾಕಿ ರಾಷ್ಟ್ರದಲ್ಲಿ ಶಾಂತಿ ಸ್ಥಾಪಿಸಿದ ಶ್ರೀಲಂಕಾ ಸರ್ಕಾರವನ್ನು ನಮ್ಮ ಸರ್ಕಾರ ಅಭಿನಂದಿಸಿದೆಯೇ? ಅಂತರರಾಷ್ಟ್ರೀಯ ವಲಯದಲ್ಲಿ ಪ್ರಥಮ ಬಾರಿಗೆ ಜಾಫ್ನಾದಿಂದ ’[[ಜನಾಂಗೀಯ ಶುದ್ಧೀಕರಣ]]’ದ ನೆಪದಲ್ಲಿ ಸ್ಥಳಾಂತರಗೊಂಡ 250,000 ತಮಿಳರು ಹಾಗೂ 100,000 ಮುಸಲ್ಮಾನ ಸಮುದಾಯಗಳಿಗೆ ಅಲ್ಲಿಯೇ ಪುನರ್ ವಸತಿ ಕಲ್ಪಿಸಲಾಗುತ್ತದೆಯೋ ಅಥವಾ ’ಸಾಂವಿಧಾನಿಕ ಪುನರ್ವಸತಿ’ ನೀಡಲಾಗಿದೆ ಎಂಬ ಕ್ಲೀಶೆಯನ್ನೇ ಪಠಿಸಲಾಗುತ್ತಿದೆಯಾ? ಎಂಬ ಸಂಗತಿಯನ್ನು ಕುರಿತು ಚಿಂತನೆ ನಡೆಸಿದ್ದು ನಮ್ಮ ಸರ್ಕಾರವಲ್ಲವೇ?” ಎಂದು ಬ್ರೌನ್‌ ಹೇಳಿದ್ದಾರೆ.<ref>{{cite web |url=http://defence.lk/new.asp?fname=20090522_01 |title="British government congratulated President Rajapaksa for finishing off terrorists" - Lord Malloch Brown |publisher=Defence.lk |date=2009-05-22 |accessdate=2009-05-30 |archive-date=2009-05-25 |archive-url=https://web.archive.org/web/20090525104500/http://www.defence.lk/new.asp?fname=20090522_01 |url-status=dead }}</ref> {{USA}} - 2009 ಮೇ 18 ರಂದು ವಾಷಿಂಗ್‌ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಐಯಾನ್‌ ಕೆಲ್ಲಿ: “ಸಮರ ಅಂತ್ಯಗೊಂಡಿತು ಎಂಬ ಸಂಗತಿಯನ್ನು ವಿದೇಶಾಂಗ ಇಲಾಖೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ ಹಾಗೂ ಅಗಣಿತ ಜೀವಗಳ ನಾಶ ಹಾಗೂ ಅಮಾಯಕರ ಹತ್ಯೆ ಈಗಲಾದರೂ ಕೊನೆಯಾಯಿತಲ್ಲ ಎಂಬ ನಿರಾಳತೆ ನಮ್ಮದಾಗಿದೆ. ತಮ್ಮ ಇತಿಹಾಸದ ಪುಟಗಳನ್ನು ತಿರುವಿ ಹಾಕಿ ಪ್ರಜಾತಂತ್ರ, ಸಹಿಷ್ಣುತೆ ಹಾಗೂ ಮಾನವ ಹಕ್ಕುಗಳ ಕುರಿತ ಅಪರಿಮಿತ ಗೌರವವನ್ನು ಅಂತರ್ಗತ ಮಾಡಿಕೊಂಡ ಹೊಸದೊಂದು ರಾಷ್ಟ್ರವನ್ನು ಕಟ್ಟುವ ಸುವರ್ಣಾವಕಾಶ ಶ್ರೀಲಂಕಾದ ಮುಂದಿದೆ. ತಮಿಳರನ್ನು, ಸಿಂಹಳಿಯರನ್ನು ಹಾಗೂ ಇನ್ನಿತರ ಶ್ರೀಲಂಕಾದ ನಾಗರಿಕರನ್ನು ಹೊಸದೊಂದು ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಸಿ ತನ್ಮೂಲಕ ಶ್ರೀಲಂಕಾದ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಯನ್ನು ಹಾಗೂ ಹಕ್ಕುಗಳನ್ನು ರಕ್ಷಿಸುವ ಮಹತ್ಕಾರ್ಯಕ್ಕೆ ಶ್ರೀಲಂಕಾ ಸರ್ಕಾರ ಮುಂದಾಗಬೇಕಿದೆ. ಇದರ ಜೊತೆಗೆ, ನಿರಾಶ್ರಿತರ ಶಿಬಿರಗಳಲ್ಲಿ ದಿನದೂಡುತ್ತಿರುವ 280,000 ನಾಗರಿಕರ ಅವಶ್ಯಕತೆಗಳನ್ನು ಪೂರೈಸುವ ಗುರುತರ ಜವಾಬ್ದಾರಿ ಕೂಡ ಶ್ರೀಲಂಕಾ ಸರ್ಕಾರದ ಹೆಗಲ ಮೇಲಿದೆ. ಆಹಾರ, ಶುದ್ಧ ಕುಡಿಯುವ ನೀರು, ಪ್ರಾಥಮಿಕ ವೈದ್ಯಕೀಯ ನೆರವು, ನೈರ್ಮಲ್ಯ ಹಾಗೂ ಅವರಿಗೆಲ್ಲಾ ತಂತಮ್ಮ ಮನೆಗೆ ಹಿಂದಿರುಗುವಂತಹ ಸನ್ನಿವೇಶವನ್ನು ಸೃಷ್ಟಿಸುವುದು ಶ್ರೀಲಂಕಾ ಸರ್ಕಾರದ ಆದ್ಯತೆಗಳಾಗಿರಬೇಕು”<ref>{{cite web | url= http://www.state.gov/r/pa/prs/dpb/2009/05/123541.htm | title = Daily Press Briefing May 18, 2009 | publisher= [[United States Department of State]] | accessdate= 19 May 2009 | date = 18 May 2009}}</ref> ಎಂದಿದ್ದಾರೆ ಐಯಾನ್‌ ಕೆಲ್ಲಿ. [[ಶ್ರೀಲಂಕಾದಲ್ಲಿರುವ ಅಮೆರಿಕದ ರಾಯಭಾರಿ]] [[ರಾಬರ್ಟ್‌ ಒ.ಬ್ಲೇಕ್‌]] ಜ್ಯೂನಿಯರ್, ಶ್ರೀಲಂಕಾದ [[ವಿದೇಶಾಂಗ ಸಚಿವ]] [[ರೋಹಿತ ಬೊಗೊಲ್ಲಾಗಾಮಾ]] ಅವರಿಗೆ 2009 ಮೇ 18ರಂದು ಕರೆ ಮಾಡಿ ನಿರಾಶ್ರಿತ ಹಾಗೂ ಯುದ್ಧ ಸಂತ್ರಸ್ತ ತಮಿಳು ಪ್ರಜೆಗಳಿಗೆ ಮಾನವೀಯ ಸಹಕಾರ ಹಾಗೂ ಸಾಮರಸ್ಯಕ್ಕೆ ಕುರಿತಂತೆ ಮಾತುಕತೆ ನಡೆಸಿದರು.<ref>{{cite web |url=http://defence.lk/new.asp?fname=20090519_07 |title='US will continue to support Sri Lanka's humanitarian relief efforts' says US Ambassador |publisher=Defence.lk |date= |accessdate=2009-05-30 |archive-date=2009-05-22 |archive-url=https://web.archive.org/web/20090522111614/http://defence.lk/new.asp?fname=20090519_07 |url-status=dead }}</ref> {{VNM}} - ವಿಯೆಟ್ನಾಂ ರಾಷ್ಟ್ರದ ವಿದೇಶಾಂಗ ವ್ಯವಹಾರಗಳ ವಕ್ತಾರ ಲೇ ದುಂಗ್‌ ಅವರು 2009 ಮೇ 21ರಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ: "ಶ್ರೀಲಂಕಾ ಸರ್ಕಾರ ಹಾಗೂ ಪ್ರಜೆಗಳ ಇತ್ತೀಚೆಗಿನ ಗೆಲುವನ್ನು ವಿಯೆಟ್ನಾಂ ಸರ್ಕಾರ ಸ್ವಾಗತಿಸುತ್ತದೆ. ಈ ಗೆಲುವಿನಿಂದಾಗಿ ಶ್ರೀಲಂಕಾ ಸರ್ಕಾರ ರಾಷ್ಟ್ರ ನಿರ್ಮಾಣ ಹಾಗೂ ಅಭಿವೃದ್ಧಿಯ ಕುರಿತು ಗಮನ ಹರಿಸುವುದರ ಜೊತೆಗೆ, ಪ್ರಾಂತದಲ್ಲಿ ಶಾಂತಿ, ದೃಢತೆ ಹಾಗೂ ಅಭಿವೃದ್ಧಿಯನ್ನು ಸಾಕಾರಗೊಳಿಸಲು ಅವಶ್ಯವಿರುವ ವಾತಾವರಣ ಸೃಷ್ಟಿಯಾದಂತಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ."<ref>{{Cite web |url=http://www.mofa.gov.vn/en/tt_baochi/pbnfn/ns090522095256 |title=ಆರ್ಕೈವ್ ನಕಲು |access-date=2010-06-22 |archive-date=2011-05-11 |archive-url=https://web.archive.org/web/20110511180000/http://www.mofa.gov.vn/en/tt_baochi/pbnfn/ns090522095256 |url-status=dead }}</ref><ref>{{cite web |url=http://defence.lk/new.asp?fname=20090526_04 |title=Vietnam welcomes the victory of the Government and people of Sri Lanka |publisher=Defence.lk |date= |accessdate=2009-05-30 |archive-date=2011-05-11 |archive-url=https://web.archive.org/web/20110511194957/http://defence.lk/new.asp?fname=20090526_04 |url-status=dead }}</ref> ==2009 ಮೇ 18ರ ಯುದ್ಧದ ನಂತರ== * 12 ಮೇ 2006 [[ಅಂಪಾರಾ]]ದ [[ಕುಚಿಕುಡಿಚ್ಚಿರು]]ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 3 ಎಲ್‌ಟಿಟಿಈ ಸೈನಿಕರನ್ನು ಶ್ರೀಲಂಕಾ ಸೈನ್ಯ ಹೊಡೆದುರುಳಿಸಿತ್ತು.<ref name="detailed1">{{cite web |url=http://www.army.lk/detailed.php?NewsId=500 |title=Sri Lanka Army - Defenders of the Nation |publisher=Army.lk |date=2009-05-20 |accessdate=2009-05-30 |archive-date=2009-05-23 |archive-url=https://web.archive.org/web/20090523092615/http://www.army.lk/detailed.php?NewsId=500 |url-status=dead }}</ref> * 12 ಮೇ 2006 ಪೆರಿಯಾಪಿಳ್ಳುಮಲೈನಲ್ಲಿ ಶ್ರೀಲಂಕಾದ ಸೈನಿಕರು 5 ಎಲ್‌ಟಿಟಿಈ ಉಗ್ರರನ್ನು ಕೊಂದಿದ್ದರು.<ref name="detailed1" /> * 12 ಮೇ 2006 [[ಕಡವಾನ]] ಅರಣ್ಯ ಪ್ರದೇಶದಲ್ಲಿ ಶ್ರೀಲಂಕಾ ಸೈನ್ಯ 10 ಜನ ಎಲ್‌ಟಿಟಿಈ ಉಗ್ರರನ್ನು ಹತ್ಯೆಗೈದಿತ್ತು.<ref>{{cite web |url=http://www.army.lk/detailed.php?NewsId=518 |title=Sri Lanka Army - Defenders of the Nation |publisher=Army.lk |date=2009-05-21 |accessdate=2009-05-30 |archive-date=2009-05-26 |archive-url=https://web.archive.org/web/20090526205616/http://www.army.lk/detailed.php?NewsId=518 |url-status=dead }}</ref> * 12 ಮೇ 2006 ಬ್ಯಾಟಿಕಲೊ ಪ್ರಾಂತದ ಕಳವಂಚಿಕುಡಿ ಪ್ರಾಂತದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಶ್ರೀಲಂಕಾ ಸೈನ್ಯ 11 ಎಲ್‌ಟಿಟಿಈ ಉಗ್ರರನ್ನು ಕೊಂದಿತ್ತು. ಐದು ಟಿ-56 ಬಂದೂಕುಗಳು, ಇಪ್ಪತ್ತು ಕ್ಲೇಮೋರ್ ಮೈನ್‌ಗಳು(ತಲಾ 15 ಕೆ.ಜಿ), ಎರಡು ಗ್ರೇನೇಡ್‌ಗಳು, ಮೂರು ಆಂಟಿ-ಪರ್ಸನಲ್‌ ಮೈನ್‌ಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಶ್ರೀಲಂಕಾ ಸೈನ್ಯ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.<ref>{{cite web |url=http://www.defence.lk/new.asp?fname=20090527_14 |title=Commandos kill 11 LTTE infiltrators - Kalavanchchikudi |publisher=Defence.lk |date= |accessdate=2009-05-30 |archive-date=2009-05-31 |archive-url=https://web.archive.org/web/20090531055222/http://www.defence.lk/new.asp?fname=20090527_14 |url-status=dead }}</ref> * 5 ಜೂನ್‌ 2004 ವಿಶೇಷ ಕಾರ್ಯಪಡೆ (STF) ಆಂಪಾರದ ದರಂಪಾಲವಾ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆಯಲ್ಲಿ ಎಲ್‌ಟಿಟಿಈ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ನಂತರ ಶ್ರೀಲಂಕಾ ಸೈನ್ಯ ಎರಡು ಶವಗಳನ್ನು ಹಾಗೂ ಸಾಕಷ್ಟು ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಂಡಿತು.<ref>{{cite web |url=http://www.defence.lk/new.asp?fname=20090606_01 |title=Troops recover more military equipments in search and clear operations |publisher=defence.lk |date=2009-06-08 |accessdate=2009-06-13 |archive-date=2009-06-09 |archive-url=https://web.archive.org/web/20090609051315/http://www.defence.lk/new.asp?fname=20090606_01 |url-status=dead }}</ref> * 16 ಆಗಸ್ಟ್ 2006 ಎಲ್‌ಟಿಟಿಈ ಸಂಘಟನೆಯ ಹೊಸ ನಾಯಕ [[ಸೆಲ್ವರಸ ಪದಮನಾಥನ್]]‌ ಅವರನ್ನು ಆಗ್ನೇಯ ಏಷ್ಯಾದ ರಾಷ್ಟ್ರವೊಂದರಲ್ಲಿ ಬಂಧಿಸಿ ಕೊಲೊಂಬೋಗೆ ಕರೆತರಲಾಯಿತು. ==ಪರಿಣಾಮಗಳು== {{Main|Sri Lankan IDP camps}} President Rajapaksa also said ಸರ್ಕಾರ was committed to ರಾಜಕೀಯ solution, ಮತ್ತು for this purpose action would be taken based on 13th ತಿದ್ದುಪಡಿ to ಸಂವಿಧಾನ.<ref>{{cite web |url=http://defence.lk/new.asp?fname=20090523_07 |title=IDPs: Govt. already acting on agreed areas of priority - President to Ban Ki-moon |publisher=Defence.lk |date=2009-05-23 |accessdate=2009-05-30 |archive-date=2009-05-27 |archive-url=https://web.archive.org/web/20090527085039/http://www.defence.lk/new.asp?fname=20090523_07 |url-status=dead }}</ref> The continuous defeats of ಎಲ್‍ಟಿಟಿಇ had made its cadres abandon outfit in large numbers. Over 7,237 ಆಕ್ರಮಣಕಾರಿs who had surrendered to ಸೇನೆ are now being rehabilitated at various rehabilitation centres. Among them are 1,601 females. The officials said over 2,379 ಎಲ್‍ಟಿಟಿಇ ಆಕ್ರಮಣಕಾರಿs were identified by ಸೇನೆ. Among them are ಆಕ್ರಮಣಕಾರಿs who volunteered to surrender to troops. Over 2,065 males said that they surrendered to troops at Forward Defence Lines as they were disillusioned with their ನಾಯಕತ್ವ. They had sensed historic defeat ಮತ್ತು realised that ಎಲ್‍ಟಿಟಿಇ cadres had to fight to protect life of ಎಲ್‍ಟಿಟಿಇ ನಾಯಕ ಮತ್ತು not for ಈಳಮ್‌. The ಆಕ್ರಮಣಕಾರಿs who surrendered are provided ಜೊತೆಗೆ facilities ಮತ್ತು most of them have been sent to rehabilitation camps. Since end of war, more than 5,000 ತಮಿಳು ಯುವಕs have been gathering at selected police stations in ಪೂರ್ವern ಪ್ರಾಂತ್ಯ for interviews to join police force as ಸರ್ಕಾರ has called for interviews. The ಶ್ರೀಲಂಕಾದ ಸರ್ಕಾರ is planning to recruit 2,000 new police officers to department, especially for services in northern region of ದೇಶ.<ref>{{Cite web |url=http://www.colombopage.com/archive_091/May1242917634RA.html |title=ಆರ್ಕೈವ್ ನಕಲು |access-date=2010-06-22 |archive-date=2011-05-13 |archive-url=https://web.archive.org/web/20110513045725/http://www.colombopage.com/archive_091/May1242917634RA.html |url-status=dead }}</ref> == Humanitarian Impact == {{Main|Sri Lankan IDP camps}} Towards end of war, as ಶ್ರೀಲಂಕಾದ ಸರ್ಕಾರ forces advanced deeper into ತಮಿಳು ಹುಲಿ controlled areas, international concern grew for fate of 350,000 ನಾಗರಿಕರ trapped.<ref>{{cite news| url=https://www.theguardian.com/world/2009/jan/17/srilanka-tamil-tigers-trapped-civilians | work=The Guardian | location=London | title=Fears grow for trapped civilians as army advances on Tamil Tigers | first=Amelia | last=Gentleman | date=January 18, 2009 | accessdate=May 23, 2010}}</ref> On 21 January 2009, ಶ್ರೀಲಂಕಾದ ಸೇನೆ declared 32 square kilometers (12.4&nbsp;mi) ''Safe Zone'' located northwest of Puthukkudiviruppu, between A35 Highway ಮತ್ತು Chalai Lagoon. [[ಶ್ರೀಲಂಕಾದ ವಾಯು ದಳ]] aircraft dropped leaflets urging ನಾಗರಿಕರ to relocate to safe zone ಮತ್ತು wait until army could move them into safer locations. The ಶ್ರೀಲಂಕಾದ ಸೇನೆ promised not to fire into area.<ref>{{cite news| url=https://www.theguardian.com/world/2009/jan/22/sri-lanka-military | work=The Guardian | location=London | title=Military declares civilian safety zone in rebel area | date=January 22, 2009 | accessdate=May 23, 2010}}</ref> ಆದಾಗ್ಯೂ, only small numbers of ನಾಗರಿಕರ actually crossed into Safe Zone, ಮತ್ತು ಶ್ರೀಲಂಕಾದ ಸರ್ಕಾರ, [[United Nations]], ಮತ್ತು [[ಮಾನವ ಹಕ್ಕುಗಳು]] ಸಂಸ್ಥೆಗಳು accused ಎಲ್‍ಟಿಟಿಇ of preventing ನಾಗರಿಕರ from leaving. The fighting eventually caused ನಾಗರಿಕರ to flee safe zone to narrow strip of land between [[Nanthi Kadal]] ಮತ್ತು ಭಾರತದ Ocean. The ಶ್ರೀಲಂಕಾದ ಸೇನಾ declared new 10 square kilometer (3.9 square mile) Safe Zone northwest of [[Mullativu]]on February 12. Over next three months, ಶ್ರೀಲಂಕಾದ ಸೇನೆ repeatedly attacked Safe Zone with aircraft ಮತ್ತು artillery to destroy last remnants of ತಮಿಳು ಹುಲಿಗಳು trapped there. The ಶ್ರೀಲಂಕಾದ ಸರ್ಕಾರ clಗುರಿed that it was trying to hit ತಮಿಳು ಹುಲಿ positions, ಮತ್ತು clಗುರಿed that these raids started on February 15 ಮತ್ತು ended on April 19, day before Army breached ತಮಿಳು ಹುಲಿ defenses, ಮತ್ತು ನಾಗರಿಕರ started to pour out.<ref>http://english.aljazeera.net/news/asia/2009/05/20095141557222873.html</ref> ಆದಾಗ್ಯೂ, these attacks caused heavy damage.<ref>{{cite news | url=http://www.timesonline.co.uk/tol/news/world/asia/article6201379.ece | work=The Times | location=London | title=Leaked UN satellite images show haven for Sri Lanka refugees was bombed | first=Jeremy | last=Page | date=May 1, 2009 | accessdate=May 23, 2010 | archive-date=ಮೇ 7, 2009 | archive-url=https://archive.today/20090507152057/http://www.timesonline.co.uk/tol/news/world/asia/article6201379.ece | url-status=dead }}</ref> Thousands of ನಾಗರಿಕರ were killed or injured, ಮತ್ತು ತಮಿಳು ಹುಲಿಗಳು reportedly held many as human shields.<ref>{{cite news| url=https://www.theguardian.com/world/2009/apr/24/srilanka | work=The Guardian | location=London | title=Sri Lanka war toll near 6,500, UN report says | first=David | last=Pallister | date=April 24, 2009 | accessdate=May 23, 2010}}</ref> The final stages of war created 300,000 [[internally displaced persons]] (IDPs) who were transferred to camps in [[Vavuniya District]] ಮತ್ತು detained there ವಿರುದ್ಧ their will.<ref>{{cite web|url=https://www.amnesty.org/en/library/asset/ASA37/016/2009/en/5de112c8-c8d4-4c31-8144-2a69aa9fff58/asa370162009en.html|title=ASA 37/016/2009 Unlock the Camps in Sri Lanka: Safety and Dignity for the Displaced Now|publisher=[[Amnesty International]]|date=10 August 2009|accessdate=22 October 2009|archive-date=15 ಸೆಪ್ಟೆಂಬರ್ 2009|archive-url=https://web.archive.org/web/20090915234824/http://www.amnesty.org/en/library/asset/ASA37/016/2009/en/5de112c8-c8d4-4c31-8144-2a69aa9fff58/asa370162009en.html|url-status=dead}}</ref> This, together with conditions inside camps, has attracted much criticism from inside ಮತ್ತು outside ಶ್ರೀಲಂಕಾ. The camps were surrounded ಯಿಂದ barbed wire, ಮತ್ತು internees attempting to escape were shot. The ಸರ್ಕಾರ has stated that it will release ನಾಗರಿಕರ from camps once it completes screening process to weed out ತಮಿಳು ಹುಲಿಗಳು hiding among ನಾಗರಿಕರ in camps, as well as demining operations.<ref>http://www.crisisgroup.org/home/index.cfm?id=6335&amp;I=3{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> On 7 May 2009 ಶ್ರೀಲಂಕಾದ ಸರ್ಕಾರ announced plans to resettle 80% of IDPs by end of 2009.<ref>{{cite web|url=https://www.hrw.org/en/news/2009/10/19/sri-lanka-government-breaks-promises-displaced-can-go-home|title=Sri Lanka: Government Breaks Promises That Displaced Can Go Home|date=19 October 2009|publisher=[[Human Rights Watch]]|accessdate=22 October 2009}}</ref> After end of ಅಂತರ್ಯುದ್ಧ President Rajapaksa gave assurances to foreign diplomats that bulk of IDPs would be resettled in ಒಪ್ಪಂದance with 180 day plan.<ref>{{cite news|url=http://news.bbc.co.uk/nol/ukfs_news/mobile/newsid_8060000/newsid_8061600/8061623.stm|title=Sri Lanka vows to resettle Tamils|date=21 May 2009|publisher=[[BBC News]]|accessdate=22 October 2009}}</ref><ref>{{cite news|url=http://www.news.lk/index.php?option=com_content&task=view&id=9776&Itemid=44|title=India and Sri Lanka agree on IDP timetable, political solution |date=22 May 2009|publisher=The Official Government News Portal of Sri Lanka|accessdate=22 October 2009}}</ref> By 9 October 2009, after more than 150 days, less than 10% (27,000) of IDPs had been released or returned to their places of origin, with 250,000 still being held in camps.<ref>{{cite web|url=http://www.humanitarianinfo.org/srilanka_hpsl/Files/Situation%20Reports/Joint%20Humanitarian%20Update/Joint,_Joint%20Humanitarian%20Update%20-%2010.pdf|title=Report # 10: 26 September – 9 October 2009|date=9 October 2009|work=Joint Humanitarian Update: North East Sri Lanka|publisher=[[UN]] [[Office for the Coordination of Humanitarian Affairs]]|accessdate=22 October 2009}}</ref> ==ಪ್ರತಿಭಟನೆಗಳು== {{Main|2009 Tamil diaspora protests}} [[ತಮಿಳು diaspora]] ಸಮುದಾಯಗಳು around world have recently been actively protesting [[ತಮಿಳು]] civilian casualties in [[ಉತ್ತರern ಪ್ರಾಂತ್ಯ, ಶ್ರೀಲಂಕಾ]] ಮತ್ತು war in general. Active protests have occurred in major ಮತ್ತು capital cities of [[ಭಾರತ]],<ref>[http://www.indopia.in/India-usa-uk-news/latest-news/554313/TamilNadu/2/20/2 ಮಲೇಷಿಯಾ ತಮಿಳರು ಶ್ರೀಲಂಕಾಕ್ಕೆ "ಭಾರತದ ಸಹಾಯದ" ವಿರುದ್ಧ ಪ್ರತಿಭಟಿಸಿದರು ] {{Webarchive|url=https://web.archive.org/web/20090825192307/http://www.indopia.in/India-usa-uk-news/latest-news/554313/TamilNadu/2/20/2 |date=2009-08-25 }} ಇಂಡೋಪಿಯಾ, 21 ಏಪ್ರಿಲ್ 2009.</ref> [[Britain]],<ref>[http://news.bbc.co.uk/1/hi/uk/8043773.stm ತಮಿಳು ಪ್ರತಿಭಟನಾಕಾರರು ರಸ್ತೆಗಳನ್ನು ಹಿಡಿದುಕೊಂಡರು ] [[ಬಿಬಿಸಿ]] 11 ಮೇ 2009.</ref> [[ಕೆನಡಾ]],<ref>{{cite news | title =Misguided Tamil protesters | date =2009-05-13 | url =http://www.nationalpost.com/related/topics/story.html?id=1590422 | work =Martin Collacott | publisher =[[The National Post]] | accessdate =2009-05-13 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> Australia, [[Norway]], [[Switzerland]], [[Denmark]], [[ಜರ್ಮನಿ]] ಮತ್ತು United States. The collective objective of protests was to persuade world national ನಾಯಕs to stop ಅಂತರ್ಯುದ್ಧ ಮತ್ತು bring permanent ಕದನ ವಿರಾಮ with internationally coordinated diplomatic strategy. ==ಸಾವುನೋವುಗಳು== {{Main|Casualties of the Sri Lankan Civil War}} The ಶ್ರೀಲಂಕಾದ ಅಂತರ್ಯುದ್ಧ was very costly, killing estimated 80,000-100,000 ಜನತೆ.<ref name="ABC200509" /> The deaths include 27,639 ತಮಿಳು fighters, more than 23,327 ಶ್ರೀಲಂಕಾದ soldiers ಮತ್ತು policemen, 1,155 ಭಾರತದ soldiers, ಮತ್ತು tens of thousands of ನಾಗರಿಕರ. Secretary of Defence Ministry [[Gotabhaya Rajapaksa]] said on interview with ರಾಜ್ಯ television that 23,790 ಶ್ರೀಲಂಕಾದ ಸೇನಾ personnel were killed since 1981 (it was not specified if police or other non-armed forces personnel were included in this particular figure). From August 2006 recapture of Mavil Aru reservoir until formal declaration of cessation of hostilities (on May 18), 6261 ಶ್ರೀಲಂಕಾದ soldiers were killed ಮತ್ತು 29,551 were wounded.<ref>{{cite web|url=http://news.smh.com.au/breaking-news-world/victorys-price-6200-sri-lankan-troops-20090522-bi4f.html |title=Victory's price: 6,200 Sri Lankan troops |publisher=News.smh.com.au |date=2009-05-22 |accessdate=2009-05-30}}</ref> The ಶ್ರೀಲಂಕಾದ ಸೇನೆ estimates that up to 22,000 ಎಲ್‍ಟಿಟಿಇ ಆಕ್ರಮಣಕಾರಿs were killed in last three years of ಸಂಘರ್ಷ.<ref>{{cite web|url=http://www.ft.com/cms/s/0/eda17636-4733-11de-923e-00144feabdc0.html?nclick_check=1 |title=/ UK - Sri Lankan army and Tamil Tiger death tolls reveal grim cost of years of civil war |publisher=Ft.com |date=2009-05-23 |accessdate=2009-05-30}}</ref> {{POV-section|date=May 2010}} The final five months of ಅಂತರ್ಯುದ್ಧ saw heaviest civilian casualties. The [[UN]], based on credible witness evidence from aid agencies as well ನಾಗರಿಕರ evacuated from ''Safe Zone'' by sea, estimated that 6,500 ನಾಗರಿಕರ were killed ಮತ್ತು another 14,000 injured between mid-January 2009, when ''Safe Zone'' was ಮೊದಲ declared, ಮತ್ತು mid-April 2009.<ref name="TG240409">{{cite news|url=https://www.theguardian.com/world/2009/apr/24/srilanka|title=Sri Lanka war toll near 6,500, UN report says|author=David Pallister & Gethin Chamberlain|date=24 April 2009|publisher=[[The Guardian]], UK | location=London}}</ref><ref name="BBC270409">{{cite news|url=http://news.bbc.co.uk/1/hi/world/south_asia/8019865.stm|title=Sri Lanka rejects rebel ceasefire|date=27 April 2009|publisher=[[BBC News]]}}</ref> There are no ವ್ಯವಹಾರಿಕ casualty figures after this period but estimates of death toll for final four months of ಅಂತರ್ಯುದ್ಧ (mid-January to mid-May) range from 15,000 to 20,000.<ref>{{cite news|url=https://www.theguardian.com/world/2009/may/29/sri-lanka-casualties-united-nations|title=Sri Lanka death toll 'unacceptably high', says UN|last=Chamberlain |first=Gethin|date=29 May 2009|publisher=[[The Guardian]], UK|accessdate=26 October 2009 | location=London}}</ref><ref>{{cite news|url=http://www.timesonline.co.uk/tol/comment/leading_article/article6382706.ece|title=Slaughter in Sri Lanka|date=29 May 2009|publisher=[[The Times]], UK|accessdate=26 October 2009|location=London|archive-date=29 ಏಪ್ರಿಲ್ 2011|archive-url=https://web.archive.org/web/20110429054611/http://www.timesonline.co.uk/tol/comment/leading_article/article6382706.ece|url-status=dead}}</ref> A [[US ರಾಜ್ಯ Department]] report has suggested that actual casualty figures were probably much higher than UN's estimates ಮತ್ತು that significant numbers of casualties weren't recorded.<ref name="State"/> A former UN ವ್ಯವಹಾರಿಕ has clಗುರಿed that up to 40,000 ನಾಗರಿಕರ may have been killed in final stages of ಅಂತರ್ಯುದ್ಧ.<ref>{{cite news|last=Buncombe|first=Andrew|title= Up to 40,000 civilians 'died in Sri Lanka offensive'|url=http://www.independent.co.uk/news/world/asia/up-to-40000-civilians-died-in-sri-lanka-offensive-1897865.html|accessdate=23 May 2010|newspaper=[[The Independent]]|date=12 February 2010 | location=London}}</ref> ==ಈ ಕೆಳಗಿನವುಗಳನ್ನೂ ನೋಡಬಹುದು== *[[ಶ್ರೀಲಂಕಾದ ಅಂತರ್ಯುದ್ಧ ಕದನಗಳ ಪಟ್ಟಿ]] *[[ಎಲ್‍ಟಿಟಿಇ ಆಕ್ರಮಣಗಳ ವೈಶಿಷ್ಟ್ಯಗಳ ಪಟ್ಟಿ]] *[[ಶ್ರೀಲಂಕಾದ ಸೇನೆಯ ಆಕ್ರಮಣಗಳ ವೈಶಿಷ್ಟ್ಯಗಳ ಪಟ್ಟಿ]] *[[ಶ್ರೀಲಂಕಾದ ಅಂತರ್ಯುದ್ಧದ ಗಮನ ಸೆಳೆಯುವ ಕಗ್ಗೊಲೆಗಳು]] *[[ಶ್ರೀಲಂಕಾ ಅಂತರ್ಯುದ್ಧದ ಸಮಯದಲ್ಲಿ ಶ್ರೀಲಂಕಾದ ವಾಯುಪಡೆಯು ಕಳೆದುಕೊಂಡ ವಿಮಾನಗಳ ಪಟ್ಟಿ ]] *[[ಆಂತರಿಕ ಯುದ್ಧಗಳ ಪಟ್ಟಿ]] *[[ತಮಿಳು ಈಳಮ್‌]] *[[ಸ್ವ-ಸಂಕಲ್ಪ]] *[[II ಜಾಗತಿಕ ಯುದ್ಧದ ನಂತರ ವಾಯುದಳ ಕದನದ ನಷ್ಟಗಳು]] ==ಆಕರಗಳು== {{Reflist|3}} ==ಗ್ರಂಥಸೂಚಿ== {{Refbegin|3}} * ಬಾಲಸಿಂಗಮ್, ಅಡೆಲೆ: ''ದ ವಿಲ್ ಟು ಪ್ರೀಡಮ್ - ‌ಆ‍ಯ್‌ನ್ ಇನ್‌ಸೈಡ್ ವ್ಯೂ ಆಫ್ ತಮಿಳ್ ರೆಸಿಸ್ಟನ್ಸ್''. ಫೇರ್‌ಮ್ಯಾಕ್ಸ್ ಪಬ್ಲಿಷಿಂಗ್ ಲಿಮಿಟೆಡ್, 2ನೇಯ ಸಂಪುಟ. 2003, ISBN 1-903679-03-6. * ದಿಸ್ಸಾನಾಯಕಾ, ಟಿ.ಡಿ.ಎಸ್.ಎ.: ''ವಾರ್ ಆಫ್ ಪೀಸ್ ಇನ್ ಶ್ರೀಲಂಕಾ, ಸಂಪುಟ II''. ಸ್ವಸ್ತಿಕಾ(ಪ್ರೈ.) ಲಿಮಿಟೆಡ್., ಕೊಲಂಬೊ 1998. * ದೀಕ್ಷಿತ್, ಜೆ.ಎನ್.: ''ಅಸೈನ್‌ಮೆಂಟ್ ಕೊಲಂಬೊ'', ISBN 81-220-0499-7. (1980ರ ಐಪಿಕೆ‌ಎಫ್ ಉಪಸ್ಥಿತಿಯ ಸಮಾಲೋಚನೆಯ ಸಮಯದಲ್ಲಿ ದೀಕ್ಷಿತ್ ಭಾರತದ ರಾಯಭಾರಿಯಾಗಿದ್ದರು.) * ಗಮೆಜ್,ಎಸ್. ಮತ್ತು ವ್ಯಾಟ್ಸನ್, ಐ.ಬಿ.: ''ಕಾನ್ಫ್ಲಿಕ್ಟ್ ಆ‍ಯ್‌೦ಡ್ ಕಮ್ಯುನಿಟಿ ಇನ್ ಕಂಟೆಪರರಿ ಶ್ರೀಲಂಕಾ ''. ಸೇಜ್, ನವದೆಹಲಿ 1999. * ಗಮೆಜ್, ಎಸ್.: ''ಎಥ್ನಿಕ್ ಕಾನ್ಪ್ಲಿಕ್ಟ್, ಸ್ಟೇಟ್ ರಿಫಾರ್ಮ್ ಆ‍ಯ್‌೦ಡ್ ನೇಶನ್ ಬಿಲ್ಡಿಂಗ್ ಇನ್ ಶ್ರೀಲಂಕಾ: ಇತ್ಯರ್ಥಕ್ಕೆ ಸಂಘರ್ಷದ ವಿಶ್ಲೇಷಣೆ ಮತ್ತು ಸಲಹೆಗಳು '', : ನೀಲ್ಸನ್, ಜಾನ್ ಪಿ. ಮತ್ತು ಮಲಿಕ್, ದೀಪಕ್: "ರಾಜ್ಯ ಮತ್ತು ದೇಶದ ಬಿಕ್ಕಟ್ಟು: ದಕ್ಷಿಣ ಏಷ್ಯಾ ರಾಜ್ಯಗಳ ನಡುವೆ ರಾಷ್ಟ್ರ ನಿರ್ಮಾಣ ಮತ್ತು Fragmentation", ಮನೋಹರ್,ನವದೆಹಲಿ (ಮುಂಬರಲಿದೆ). * ಹೂಲೆ,ಆರ್., ಸೋಮಸುಂದರಂ, ಡಿ., ಶ್ರೀಥರನ್,ಕೆ, ಮತ್ತು ಥಿರನಾಗಮಾ, ಆರ್. ''ದ ಬ್ರೋಕನ್ ಪಾಮಾಯ್ರಾ - ದ ತಮಿಳ್ ಕ್ರೈಸಿಸ್ ಇನ್ ಶ್ರೀಲಂಕಾ: ಆ‍ಯ್‌ನ್ ಇನ್‌ಸೈಡ್ ಅಕೌಂಟ್ ''. ದ ಶ್ರೀಲಂಕಾ ಸ್ಟಡೀಸ್ ಇನ್‌ಸ್ಟಿಟ್ಯೂಟ್, ಕ್ಲೆರ್‌ಮೌಂಟ್ 1990. (ಆನ್‌ಲೈನ್‌ನಲ್ಲಿ ಕೂಡ ಲಭ್ಯವಿದೆ.)[http://www.uthr.org/BP/Content.htm ದ ಬ್ರೋಕನ್ Palmyra - ದ ತಮಿಳ್ ಕ್ರೈಸಿಸ್ ಇನ್ ಶ್ರೀಲಂಕಾ: ಆ‍ಯ್‌ನ್ ಇನ್‌ಸೈಡ್ ಅಕೌಂಟ್ ] {{Webarchive|url=https://web.archive.org/web/20110515072857/http://www.uthr.org/BP/Content.htm |date=2011-05-15 }}. * ಜಾನ್ಸನ್, ರಾಬರ್ಟ್: ''ಎ ರೀಜನ್ ಇನ್ ಥರ್ಮೊಯ್l''. ರಿಕ್ಟಿಯಾನ್, ನ್ಯೂಯಾರ್ಕ್ ಮತ್ತು ಲಂಡನ್‌ 2005. (Covers ಶ್ರೀಲಂಕಾ ಮತ್ತು ಇದರ ಪ್ರಾದೇಶಿಕ ಪರಿಸ್ಥಿತಿ.) * ನರಾಯನ ಸ್ವಾಮಿ, ಎಂ. ಆರ್.: '' ಟೈಗರ್ಸ್ ಆಫ್ ಶ್ರೀಲಂಕಾ :ಫ್ರಾಮ್ ಬಾಯ್ಸ್ ಟು ಗೆರಿಲ್ಲಾಸ್''. ಕೋನಾರ್ಕ್ ಪಬ್ಲಿಷರ್ಸ್; 3ನೇಯ ಆವೃತ್ತಿ. 2002, ISBN 81-220-0631-0. * ರಾಜಸಿಂಗಮ್,ಕೆ.ಟಿ.: ''ಶ್ರೀಲಂಕಾ: ದ ಅನ್‌ಟೋಲ್ಡ್ ಸ್ಟೋರಿ''. 2001-2002. (''ಏಷಿಯನ್ ಟೈಮ್ಸ್ ಆನ್‌ಲೈನ್‌'' ) ನಲ್ಲಿ ಧಾರವಾಹಿಯಾಗಿ ಬಂದಿತ್ತು.[http://www.atimes.com/atimes/others/untold_story.html ಶ್ರೀಲಂಕಾ: ದ ಅನ್‌ಟೋಲ್ಡ್ ಸ್ಟೋರಿ] {{Webarchive|url=https://web.archive.org/web/20071011103308/http://www.atimes.com/atimes/others/untold_story.html |date=2007-10-11 }}. * ''ವಾರ್ ಮತ್ತು ಪೀಸ್ ಇನ್ ಶ್ರೀಲಂಕಾ: ವಿತ್ ಎ ಪೋಸ್ಟ್-ಅಕಾರ್ಡ್ ರಿಪೋರ್ಟ್ ಫ್ರಾಮ್ ಜಾಫ್ನಾ''. ISBN 955-26-0001-4 /ISBN 978-955-26-0001-2, [[ರೋಹನ್ ಗುಣರತ್ನಾ]] ರಿಂದ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ಸ್ಟಡೀಸ್, ಶ್ರೀಲಂಕಾ; 1 ಸಂಪುಟ (ಅಕ್ಟೋಬರ್ 1, 1987),. * ''ಇಂಡಿಯನ್ ಇಂಟರ್ವೆನ್ಶನ್ ಇನ್ ಶ್ರೀಲಂಕಾ: ದ ರೋಲ್ ಆಫ್ ದ ಭಾರತ'ಸ್ ಇಂಟೆಲಿಜೆನ್ಸ್ ಏಜೆನ್ಸೀಸ್ ''. ISBN 955-95199-0-5/ ISBN 978-955-95199-0-4,[[ರೋಹನ್ ಗುಣರತ್ನಾ]] ರಿಂದ ಸೌತ್ ಏಷಿಯನ್ ನೆಟ್‌ವರ್ಕ್ ಆನ್ ಕಾನ್ಫ್ಲಿಕ್ಟ್ ರಿಸರ್ಚ್ (1993),. {{Refend}} ==ಬಾಹ್ಯ ಕೊಂಡಿಗಳು== '''ಅಧಿಕೃತ ಜಾಲತಾಣ''' *[http://www.defence.lk/ ಶ್ರೀಲಂಕಾ ರಕ್ಷಣಾ ಸಚಿವಾಲಯ] *[http://www.peaceinsrilanka.org/ ಶ್ರೀಲಂಕಾ ಸರ್ಕಾರದ ಶಾಂತಿ ಕಾರ್ಯದರ್ಶಿಯ- ಇಲಾಖೆ] {{Webarchive|url=https://web.archive.org/web/20060112015449/http://www.peaceinsrilanka.org/ |date=2006-01-12 }} *[http://www.ltteps.org/ ಎಲ್‍ಟಿಟಿಇ ಶಾಂತಿ ಕಾರ್ಯದರ್ಶಿಯ- ಇಲಾಖೆ] '''ನಕ್ಷೆಗಳು''' * [http://www.defence.lk/orbat/Default.asp ರಕ್ಷಣಾ ಸಚಿವಾಲಯ,ಯುದ್ಧ ಪ್ರಗತಿಯ ನಕ್ಷೆ] {{Webarchive|url=https://web.archive.org/web/20090823094426/http://www.defence.lk/orbat/Default.asp |date=2009-08-23 }} * [http://www.lakdiva.org/army/digital_globe.html ಅಂತಿಮ ಸಂಘರ್ಷ ವಲಯದ ನಕ್ಷೆ] {{Webarchive|url=https://web.archive.org/web/20090426044854/http://www.lakdiva.org/army/digital_globe.html |date=2009-04-26 }} * [http://www.cyberlk.com/defencemap/ ಶ್ರೀಲಂಕಾ ಪರಸ್ಪರ ಕಾರ್ಯ ನಡೆಸುವ ರಕ್ಷಣಾ ನಕ್ಷೆ] '''ಸ್ವತಂತ್ರ ವರದಿ ಮತ್ತು ಟೆಕ್ಸ್ಟ್''' * [http://wsws.org/category/as-lanka.shtml ವರ್ಲ್ಡ್ ಸೋಷಿಯಲಿಸ್ಟ್ ವೆಬ್‌ಸೈಟ್ ಶ್ರೀಲಂಕಾ ಕವರೇಜ್] {{Webarchive|url=https://web.archive.org/web/20090122223029/http://wsws.org/category/as-lanka.shtml |date=2009-01-22 }} - ಹಲವಾರು ವರದಿಗಳು ಮತ್ತು ಸಮಾಜವಾದಿ ವಿಶ್ಲೇಷಣೆ * [http://www.pact.lk/ ಶಾಂತಿ ಮತ್ತು ಸಂಘರ್ಷ ಟೈಮ್‌ಲೈನ್ (ಪಿಎಸಿಟಿ) - ಶ್ರೀಲಂಕಾದ ಸಂಘರ್ಷದ ಪರಸ್ಪರ ಕಾರ್ಯ ನಡೆಸುವ ಟೈಮ್‌ಲೈನ್ ] {{Webarchive|url=https://web.archive.org/web/20130523100752/http://pact.lk/ |date=2013-05-23 }} * [http://www.c-r.org/our-work/accord/sri-lanka/key-texts.php ಕಳೆದ ಶಾಂತಿ ಕಾರ್ಯವಿಧಾನದಲ್ಲಿ ಪರಿಹಾರ ಸೂಚನೆಯ ಒಪ್ಪಂದ ಟೆಕ್ಸ್ಟ್ ಮತ್ತು ಸಂಧಾನ ಸಂಪನ್ಮೂಲಗಳಿಂದ ಕಾರ್ಯವಿಧಾನದ ವಿಶ್ಲೇಷಣೆ] * [http://defencewire.blogspot.com/ ಶ್ರೀಲಂಕ ಸಂಘರ್ಷದ ಪ್ರಸ್ತುತ ಸ್ಥಿತಿಯ ಬಗ್ಗೆ ಸ್ವತಂತ್ರ ಸೇನೆಯಿಂದ ವಿಶ್ಲೇಷಣೇ] * [https://www.hrw.org/sites/default/files/reports/srilanka0209webwcover_0.pdf ಯುದ್ಧ ಸ್ಥಳಾಂತರ: ಶ್ರೀಲಂಕಾದ ಸೇನೆ ಮತ್ತು ಎಲ್‍ಟಿಟಿಇ ವನ್ನಿಯಲ್ಲಿನ ನಾಗರೀಕರ ವಿರುದ್ಧ ನಿಂದನೆ ],ಮಾನವ ಹಕ್ಕುಗಳಿಂದ ವೀಕ್ಷಣೆ '''ವಿಶ್ಲೇಷಣೆ''' * [http://www.iss.europa.eu/nc/actualites/actualite/article/sri-lanka-what-role-for-the-eu/ ಶ್ರೀಲಂಕಾ: ಇಯುಗೆ ಏನು ಪಾತ್ರ ?] {{Webarchive|url=https://web.archive.org/web/20091015040718/http://www.iss.europa.eu/nc/actualites/actualite/article/sri-lanka-what-role-for-the-eu/ |date=2009-10-15 }}, ಅಮೈಯಾ ಸ್ಯಾನ್‌ಚೆಜ್ ಕಾಸಿಸೆದೋರಿಂದ ಅಭಿಪ್ರಾಯ,ಮೇ 2009, {1ಸುರಕ್ಷತಾ ಅಧ್ಯಯನಕ್ಕೆ ಯುರೋಪಿಯನ್ ಯುನಿಯನ್ ಇನ್ಸ್ಟಿಟ್ಯೂಟ್ {/1} {{Sri Lankan Civil War|state=expand}} {{Armed Conflicts Involving Sri Lanka}} {{Sri Lanka topics}} {{Interwikineeded}} [[ವರ್ಗ:ಶ್ರೀಲಂಕಾದ ಅಂತರ್ಯುದ್ಧ]] [[ವರ್ಗ:20ನೇಯ- ಶತಮಾನ ಸಂಘರ್ಷಗಳು]] [[ವರ್ಗ:21ನೇಯ- ಶತಮಾನ ಸಂಘರ್ಷಗಳು]] [[ವರ್ಗ:ಶ್ರೀಲಂಕಾ ರಾಜಕೀಯ]] [[ವರ್ಗ:ಶ್ರೀಲಂಕಾ ಇತಿಹಾಸ]] [[ವರ್ಗ:ಶ್ರೀಲಂಕಾ ಸೈನ್ಯದ ಇತಿಹಾಸ]] [[ವರ್ಗ:ಶ್ರೀಲಂಕಾ ಒಳಗೊಂಡ ಯುದ್ಧಗಳು]] [[ವರ್ಗ:ಶ್ರೀಲಂಕಾದ ಸಮಾಜ]] [[ವರ್ಗ:ಶ್ರೀಲಂಕಾದ ತಮಿಳು ರಾಜಕೀಯ]] [[ವರ್ಗ:ತಮಿಳು ಈಳಮ್‌]] [[ವರ್ಗ:ಗೆರಿಲ್ಲಾ ಯುದ್ಧಗಳು]] [[ವರ್ಗ:ಶ್ರೀಲಂಕಾದಲ್ಲಿ ದೊಂಬಿಗಳು ಮತ್ತು ನಾಗರೀಕ ಅಶಾಂತಿ]] [[ವರ್ಗ:ಶ್ರೀಲಂಕಾದಲ್ಲಿ ಭಯೋತ್ಪಾದನೆಗೆ-ವಿರೋಧ]] [[ವರ್ಗ:ಏಷ್ಯಾದಲ್ಲಿ ಪ್ರತಿಭಟನೆ]] g57cdwbon9x5mz3r4appxlu2pjdcu6m ಸಂಸ್ಥೆಯ ಪ್ರತಿನಿಧಿ ಕೆಲಸ(ಉಪಮಾರಾಟದ ವೃತ್ತಿ) 0 23818 1377496 1376111 2026-07-28T11:22:14Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377496 wikitext text/x-wiki {{Cleanup|date=April 2010}} {{Disputed|date=June 2009}} [[ಚಿತ್ರ:McDonalds in Moncton.jpg|thumb|right|ಒಂದು ಮಾದರಿಯ ಮ್ಯಾಕ್ ಡೊನಾಲ್ಡ್ಸ್ ಫ್ರ್ಯಾಂಚೈಸ್.]] '''ಫ್ರ್ಯಾಂಚೈಸಿಂಗ್ ''' ಅಧಿಕಾರದ ಪ್ರತಿನಿಧಿತ್ವ ವಹಿಸಿ ಕೊಡುವುದೆಂದರೆ ಮತ್ತೊಂದು ಸಂಸ್ಥೆಯ ಯಶಸ್ವಿ [[ವಹಿವಾಟಿನ ಮಾದರಿ]]ಯನ್ನು ಅನುಸರಿಸುವುದು. 'ಫ್ರ್ಯಾಂಚೈಸ್ ' ಪದವನ್ನು ಆಂಗ್ಲೊ-ಫ್ರೆಂಚ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ,''ಫ್ರಾಂಕ್ '' ಅಂದರೆ ಮುಕ್ತ,ಮತ್ತು ಇದನ್ನು ನಾಮಪದ ಮತ್ತು ಕ್ರಿಯಾಪದ (ಸಕರ್ಮಕ)ಎಂದೂ <ref>{{Cite web |url=http://www.etymonline.com/index.php |title=ಫ್ರ್ಯಾಂಚೈಸ್ - ಆನ್ ಲೈನ್ ಎಟಿಮೊಲಾಜಿ ಡಿಕ್ಸನರಿ |access-date=2010-06-29 |archive-date=2015-12-05 |archive-url=https://web.archive.org/web/20151205085150/http://www.etymonline.com/index.php |url-status=dead }}</ref><ref>[http://en.wiktionary.org-franchise - ವಿಕ್ಶನರಿ ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಬಳಸಲಾಗುತ್ತದೆ. ಫ್ರ್ಯಾಂಚೈಸರ್ ಗೆ ಇದು 'ಸರಣಿ ದಾಸ್ತಾನುಗಳ'ಮೂಲಕ ಪರ್ಯಾಯ ಕಟ್ಟಡದಲ್ಲಿ ವಸ್ತುಗಳ ''ವಿತರಣೆ '' ಮತ್ತು ವಿಶೇಷ ಬಂಡವಾಳ ಹೂಡಿಕೆ ಮತ್ತು ವ್ಯಾಪಾರಿ ತೊಂದರೆಗಳಿಂದ ದೂರವಾಗಲು ಈ ವ್ಯವಸ್ಥೆ ನೆರವಾಗುತ್ತದೆ.ಫ್ರ್ಯಾಂಚೈಸರ್ ನ ಯಶಸ್ಸು ಫ್ರಾಂಚೈಸೀಯ ಯಶಸ್ಸಾಗುತ್ತದೆ. ಫ್ರ್ಯಾಂಚೈಸೀಯು ನೇರ ನೌಕರನಗಿಂತ ಹೆಚ್ಚು ಆದಾಯದ ಪ್ರ್ತೊತ್ಸಾಹಕರ ಅವಕಾಶ ಪಡೆಯುತ್ತಾನೆ,ಯಾಕೆಂದರೆ ಈತ ಅಥವಾ ಆಕೆ ವ್ಯವಹಾರದಲ್ಲಿ ನೇರ ಬಂದವಾಳ ಹೂಡಿರುತ್ತಾನೆ. ಹೇಗೆಯಾದರೂ US ಬಿಟ್ಟರೆ ಅದೂ ಈಗ ಚೀನಾದಲ್ಲಿ(2007)ಅಲ್ಲಿ ಒಕ್ಕೂಟ (US ನಲ್ಲಿ ರಾಜ್ಯಗಳ ವ್ಯವಸ್ಥೆ)ಫ್ರ್ಯಾಂಚೈಸಿ ಕಾನೂನುಗಳ ಪರಿವರ್ತನೆ,ಬಹಳಷ್ಟು ದೇಶಗಳು ಫ್ರ್ಯಾಂಚೈಸ್ ವ್ಯವಸ್ಥೆ ಹೊಂದಿದ್ದರೂ ಅದಕ್ಕಾಗಿ ಸೂಕ್ತವಾದ ಕಾನೂನುಗಳಿಲ್ಲ. ಕೇವಲ ಫ್ರಾನ್ಸ್ ಮತ್ತು ಬ್ರ್ಯಾಜಿಲ್ ಮಹತ್ವದ ಕಾನೂನ್ನು ತೆರೆದ ನೀತಿ ನಿಯಮಗಳನ್ನು ರೂಪಿಸಿವೆ,ಆದರೆ ಬ್ರ್ಯಾಜಿಲ್ ಫ್ರ್ಯಾಂಚೈಸೀಗಳನ್ನು ಅತಿ ಹತ್ತಿರದಿಂದ ನಿಯಂತ್ರಣ ಮಾಡುತ್ತದೆ. ಎಲ್ಲಿ ಇದರ ಬಗ್ಗೆ ವಿಶೇಷ ಕಾನೂನುಗಳನ್ನು ರಚಿಸಲಾಗಿಲ್ಲ,ಫ್ರ್ಯಾಂಚೈಸ್ ನ್ನು ಅಲ್ಲಿ ಒಂದು ವಿತರಣಾ ಪದ್ದತಿಯೆಂದು (ಫ್ರ್ಯಾಂಚೈಸ್ ಪದ್ದತಿ)ಪರಿಗಣಿಸಲಾಗುತ್ತದೆ,ಇದಕ್ಕೆ ವಿತರಣಾ ಕಾನೂನು ಅನ್ವಯವಾಗುತ್ತದೆ,ಇದಕ್ಕೆ ಸಂಬಂಧಪಟ್ಟ ವ್ಯಾಪಾರಿ ಗುರುತನ್ನು ನೀಡಲಾಗುತ್ತದೆ. == ಸ್ಥೂಲ ಅವಲೋಕನ == ಫ್ರ್ಯಾಂಚೈಸಿಂಗ್ ಕಾರ್ಯಗಳನ್ನು ವಹಿವಾಟುಗಳನ್ನು ಹೊಂದಲು ಇದಕ್ಕಿರಬೇಕಾದ ಗುಣಲಕ್ಷಣಗಳು: * ಉತ್ತಮ ವಹಿವಾಟಿನ ಲಾಭದ ದಾಖಲೆ ಹೊಂದಿರಬೇಕಾಗುತ್ತದೆ. * ಈ ವಹಿವಾಟುಗಳನ್ನು ಮಾದ್ರಿಯ ವಹಿವಾಟುಗಳನ್ನಾಗಿ ಸರಳವಾಗಿ ಮಾಡಬಹುದು. ಇದು ಕಿರಕಳ ವ್ಯಾಪಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತದೆ;ಕೂಡಲೇ ಇದರ ಪ್ರತಿನಿಧಿತ್ವದ ಕೆಲಸವನ್ನು ವ್ಯಾಪಾರಿ ಗುರುತಿನ ಮೇಲೆ ಮಾಡಲಾಗುತ್ತದೆ,ಅದರೂ ಕೂಡಾ ಸಲಕರಣೆಗಳ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯು ಇದರ ಅಭಿವೃದ್ಧಿಗೆ ತೊಡಕಾಗಬಹುದು. ಇದರಲ್ಲಿ {{By whom|date=April 2010}}ಮೂರು ತೆರನಾದ ಫ್ರ್ಯಾಂಚೈಸ್ ಗಳಿವೆ,ಚಿಕ್ಕ,ಮಧ್ಯಮ ಮತ್ತು ದೊಡ್ಡ ಪ್ರಮಾಣದ ವ್ಯಾಪಾರಿ ಫ್ರ್ಯಾಂಚೈಸ್ ಚಟುವಟಿಕೆಗಳಿವೆ. ಹೇಗೆಯಾದರೂ ಉತ್ಪಾದನಾ [[ವಾಹಕ]]ಗಳ ಸುತ್ತಮುತ್ತಲಿನ ಪರಿಸರಕ್ಕೆ ಈ ಫ್ರ್ಯಾಂಚೈಸೀಸ್ ಗಳು ಹೊಂದಿಕೊಂಡು ಅದನ್ನು ನಿಭಾಯಿಸುತ್ತವೆ ಮತ್ತು ಇದರ ಪ್ರಸಾದನಗಳು ಇನ್ನಿತರ ಪ್ರಮುಖ ಉತ್ಪಾದನೆಗಳಿಗೆ ಅದು ಫ್ರ್ಯಾಂಚೀಸಿಗಳು ಹೆಚ್ಚಾಗಿ ಅದೇ ''ಸೇವಾ '' ವೃತ್ತಿಗಳನ್ನು ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಉಪವಿಭಾಗದ-$80,000 ಮಟ್ಟದಲ್ಲಿ, ಅವರೀಗ ತಮ್ಮ ವಲಯದಲ್ಲಿ ಬಹುದೂರ ಸಾಗಿದ ಮತ್ತು ಅತಿ ಹೆಚ್ಚಿನ ಫ್ರ್ಯಾಂಚೈಸೀಸ್ ಗಳಾಗಿದ್ದಾರೆ.<ref>http://www.franchising.com</ref> ಇವುಗಳು ವಹಿವಾಟುಗಳನ್ನು ತಮ್ಮ ಕುಟುಂಬದ ಹತ್ತಿರದ ಸ್ಥಳೀಯ ಪ್ರದೇಶಗಳಲ್ಲಿ ನಡೆಸಲಾಗುತ್ತವೆ. ಕೆಲವು ಫ್ರ್ಯಾಂಚೈಸೀಗಳು ಕೆಲವೇ ಸಾವಿರ ಡಾಳರ್ ಗಳಿಗೆ ತಮ್ಮನ್ನು ಈ ವ್ಯವಹಾರಕ್ಕೆ ತೊಡಗಿಸುಕೊಳ್ಳುವಲ್ಲಿ ಲಭ್ಯರಾಗಿತ್ತಾರೆ. USನ ಅಂಕಿ-ಅಂಶಗಳ <ref>http://www.entrepreneur.com/ಫ್ರ್ಯಾಂಚೈಸ್500/index.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಕೋಷ್ಟಕದ ಪ್ರಕಾರ 2010 ರ ಆರಂಭದಲ್ಲಿ ಪ್ರಮುಖ ಫ್ರ್ಯಾಂಚೈಸೀಸ್ ಗಳನ್ನು ಪಟ್ಟಿ ಮಾಡಿ ಶ್ರೇಣಿಕೃತಗೊಳಿಸಿತು.ಇದರೊಂದಿಗೆ ಉಪ-ಫ್ರ್ಯಾಂಚೈಸೀಸ್ ಗಳ(ಅಥವಾ ಪಾಲುದಾರರ) ಇದಕ್ಕಾಗಿ 2004 ರ ಅಂಕಿಅಂಶಗಳೂ ದೊರೆತಿವೆ,ಅವುಗಳ ಸಂಖ್ಯೆಯೂ <ref>ಪ್ಯಾಟರ್ನ್ಸ್ ಆಫ್ ಇಂಟರ್ ನ್ಯಾಶನಲೈಜೇಶನ್ ಫಾರ್ ಡೆವಲಪಿಂಗ್ ಕಂಟ್ರಿ ಎಂಟರ್ ಪ್ರೈಸಿಸ್ (ಅಲೈಯನ್ಸಸ್ ಅಂಡ್ ಜಾಯಿಂಟ್ ವೆಂಚರ್ಸ್)ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗ್ಫೈನೈಜೇಶನ್,ವಿಯೆನ್ನಾ, 2008, ISBN 978-92-1-106443-8,pp 65</ref> ಹೆಚ್ಚಾಯಿತು. ಇತ್ತೀಚಿನ ವರದಿಗಳ ಪ್ರಕಾರ US ಫ್ರ್ಯಾಂಚೈಸ್ ಗಳ ಆವಿಷ್ಕಾರಗಳಲ್ಲಿ ಮೊದಲ ನಾಯಕನಾಗಿದೆ,ಇದು 1930 ರಿಂದಲೂ ಅಮೆರಿಕೆಯ ಮುಂಚೂಣಿ ತೋರಿಸುತ್ತದೆ,ಯಾಕೆಂದರೆ ಆಗಿನ ಫಾಸ್ಟ್ -ಫುಡ್ ರೆಸ್ಟಾರಂಟ್ ಗಳು,ಆಹಾರ ಕೇಂದ್ರಗಳು,ನಂತರ ಮೊಟೆಲ್ ಗಳು ಮೊದಲ ಆರ್ಥಿಕ ಕುಸಿತದ ನಂತರ ಪ್ರವರ್ಧನಮಾನಕ್ಕೆ ಬಂದವು. ಫ್ರ್ಯಾಂಚೈಸ್ ವ್ಯವಹಾರ ಮಾದರಿಯನ್ನು U.S.ನ 70 ಕೈಗಾರಿಕೆಗಳಲ್ಲಿ ಬಳಸಿ ಪ್ರತಿವರ್ಷ $1 ಟ್ರಿಲಿಯನ್ ಮಾರಾಟವನ್ನು ನಿರ್ವಹಿಸುತ್ತದೆ.(2001 ರ {{Citation needed|date=April 2010}}ಅಧ್ಯಯನ) ಯುನೈಟೆಡ್ ಸ್ಟೇಟ್ಸ್ 767,483 ವಹಿವಾಟು ಸಂಸ್ಥೆಗಳಲ್ಲಿ 2001 ರಲ್ಲಿ ಫ್ರ್ಯಾಂಚೈಸ್ ಮೂಲಕ ವ್ಯಾಪಾರ ನಡೆಸಿದಾಗ,ಈ ವಹಿವಾಟು ಸಂಸ್ಥೆಗಳು ಫ್ರ್ಯಾಂಚೈಸಿಗಳಿಂದ ಒಡೆತನ ಪಡೆದು ಮತ್ತು ಇನ್ನುಳಿದ ವ್ಯಾಪಾರಿ ಸಂಸ್ಥೆಗಳು ಫ್ರ್ಯಾಂಚೈಸರ್ಸ್ ಗಳಿಂದ <ref>{{Cite web |url=http://www.franchise.org/Files/EIS6_2.pdf |title=ಎಕಾನ್ ಸ್ಟಡಿ ಕವರ್ ಟೈಟಲ್ pg |access-date=2010-06-29 |archive-date=2010-09-23 |archive-url=https://web.archive.org/web/20100923023000/http://www.franchise.org/Files/EIS6_2.pdf |url-status=dead }}</ref> ನಿರ್ವಹಿಸಲ್ಪಡುತ್ತವೆ. : ::'''1.''' [[ಉಪಮಾರ್ಗ]] (ಸ್ಯಾಂಡ್ ವಿಚ್ ಗಳು ಮತ್ತು ಸಲಾಡ್ ಗಳು ''ಆರಂಭಿಕ ವೆಚ್ಚಗಳು '' $84,300 – $258,300 (ವಿಶ್ವಾದ್ಯಂತ 22000 ಪಾಲುದಾರರು 2004 ರಲ್ಲಿ). : ::'''2.''' [[ಮ್ಯಾಕ್‍ಡೊನಾಲ್ಡ್ಸ್]] | ''ಆರಂಭಿಕ ವೆಚ್ಚಗಳು '' in 2010, $995,900 – $1,842,700 (ವಿಶ್ವಾದ್ಯಂತ 30,300 ಪಾಲುದಾರರು in 2004 ರಲ್ಲಿ) : ::'''3.''' [[7-ಹನ್ನೊಂದು]] Inc. (ಅನುಕೂಲಕರ ಮಳಿಗೆಗಳು ) |''ಆರಂಭಿಕ ವೆಚ್ಚಗಳು '' $40,500- 775,300 2010,ರಲ್ಲಿ(ವಿಶ್ವಾದ್ಯಂತ 28,200 ಪಾಲುದಾರರು 2004ರಲ್ಲಿ) : ::''4.'' '''''[[ಹ್ಯಾಂಪ್ಟನ್ ಇನ್ನ್]] ಗಳು &amp; ಸುಟೆಗಳು(ಮಿಡ್ ಪ್ರೈಸ್ ಹೊಟೆಲ್ಸ್) ''' '' |''ಆರಂಭಿಕ ವೆಚ್ಚಗಳು '' $3,716,000 – $13,148,800 2010 ರಲ್ಲಿ : ::'''5.''' [[ಸುಪರ್ ಕಟ್ಸ್]] (ಹೇರ್ ಸಲೂನ್ಸ್) | ''ಆರಂಭಿಕ ವೆಚ್ಚಗಳು '' $111,000 - $239,700 2010 ರಲ್ಲಿ : ::'''6.''' [[H&amp;R ಬ್ಲಾಕ್]] (ತೆರಿಗೆ ಸಿದ್ದತೆ ಮತ್ತು ಇ-ಫೈಲಿಂಗ್) | ''ಆರಂಭಿಕ ವೆಚ್ಚಗಳು '' $26,427 - $84,094 (11,200 ಪಾಲುದಾರರು 2004 ರಲ್ಲಿ) : ::'''7.''' [[ಡಂಕಿನ್ ಡೊನಟ್ಸ್]] | ''ಆರಂಭಿಕ ವೆಚ್ಚಗಳು '' $537,750 - $1,765,300 2010 ರಲ್ಲಿ : ::'''8.''' [[ಜಾನಿ-ಕಿಂಗ್]] (ಕಮರ್ಶಿಯಲ್ ಕ್ಲೀನಿಂಗ್ ''ಆರಂಭಿಕ ವೆಚ್ಚಗಳು '' $11,400 - $35,050, (ವಿಶ್ವಾದ್ಯಂತ 11,000 ಪಾಲುದಾರರು 2004 ರಲ್ಲಿ) : ::'''9.''' [[ಸರ್ವೊ-ಪ್ರೊ]] (ವಿಮೆ ಮತ್ತು ವಿನಾಶ ತಡೆ ನಿರ್ವಹಣೆ ಮತ್ತು ಶುದ್ದೀಕರಣ) | ''ಆರಂಭಿಕ ವೆಚ್ಚಗಳು '' $102,250 - $161,150 in 2010 : ::'''10''' [[ಮಿನಿ ಮಾರ್ಕೆಟ್ಸ್]] (ಅನುಕೂಲಕರ ಮಳಿಗೆ ಅಂಡ್ ಗ್ಯಾಸ್ ಸ್ಟೇಶನ್) | ''ಆರಂಭಿಕ ವೆಚ್ಚಗಳು '' $1,835,823 - $7,615,065 2010 ರಲ್ಲಿ ಸಣ್ಣ ಪ್ರಮಾಣದ ಫ್ರ್ಯಾಂಚೈಸೀಸ್ ಗಳಾದ ರೆಸ್ಟಾರಂಟ್ಸ್,ಗ್ಯಾಸೊಲಿನ್ ಸ್ಟೇಶನ್ಸ್,ಟ್ರಕ್ಕಿಂಗ್ ಸ್ಟೇಶನ್ಸ್ ಇವುಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮತ್ತು ವಹಿವಾಟಿನ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಇಲ್ಲಿ ದೊಡ್ಡ ಫ್ರ್ಯಾಂಚೈಸ್ಸೀಸ್ ಗಳೂ ಇದ್ದಾರೆ-ಹೊಟೆಲ್ ಗಳು,ಸ್ಪಾಗಳು,ಆಸ್ಪತ್ರೆಗಳು ಇತ್ಯಾದಿ-ಇವುಗಳ ಬಗ್ಗೆ [[ಟೆಕ್ನಾಲಾಜಿಕಲ್ ಅಲೈಯನ್ಸಸ್]] ನಲ್ಲಿ ಚರ್ಚಿಸಲಾಗುತ್ತದೆ. ಓರ್ವ ಫ್ರ್ಯಾಂಚೈಸರ್ ಗೆ ಪ್ರಮುಖ ಹಣಕಾಸು ನೀಡುವ ಕ್ರಮಗಳೆಂದರೆ:(a) a ಒಂದು [[ರಾಯಲ್ಟಿ]] (ರಾಜಧನ)ಇದನ್ನು ವ್ಯಾಪಾರಿ ಚಿನ್ಹೆಗಾಗಿ ಮತ್ತು (b)ಬಿ ತರಬೇತಿ ಮತ್ತು ಸಲಹಾ ಸೇವೆಗಳನ್ನು ನೀಡುವ ಫ್ರ್ಯಾಂಚೈಸೀಸ್ ಗಳಿಗೆ ನೀಡಲಾಗುತ್ತದೆ. ಎರಡು ಶುಲ್ಕಗಳನ್ನು ಒಂದೇ "ಆಡಳಿತ ನಿರ್ವಹಣೆ"ಶುಲ್ಕದಲ್ಲಿ ಜೋಡಿಸಬಹುದು. ವ್ಯಾಪಾರಿ ವಿಷಯಗಳ ಬಹಿರಂಗಪಡಿಸುವಿಕೆ ಒಂದು ಪ್ರತ್ಯೇಕವಾದ ಅಂಶ ಮತ್ತು ಯಾವಾಗಲೂ "ಫ್ರಂಟ್ -ಎಂಡ್ ಫೀ" ಎನ್ನಲಾಗುತ್ತದೆ. ಈ ಫ್ರ್ಯಾಂಚೈಸ್ ಎನ್ನುವುದು ಒಂದು ನಿಗದಿತ ಅವಧಿಗೆ ಸೀಮಿತವಾಗಿರುತ್ತದೆ (ಕಡಿಮೆ ಅವಧಿಯಲ್ಲಿ ನಿಂತರೆ ಮತ್ತೆ ಮರು ''ಪರವಾನಿಗೆ '' ಪಡೆಯಬೇಕು)ಅದಲ್ಲದೇ ವಿಶಿಷ್ಟ "ಪ್ರದೇಶ" ಅಥವಾ ಕಾರ್ಯ ನಿರ್ವಹಿಸುವ ಸ್ಥಳದಿಂದ ಇಂತಿಷ್ಟು ದೂರ ಎಂದು ನಿಗದಿಪಡಿಸಲಾಗುತ್ತದೆ. ಇಲ್ಲಿ ಹಲವಾರು ಇಂತಹ ಸ್ಥಳಗಳು ಇರಬಹುದು. ಸಾಮಾನ್ಯವಾಗಿ ಒಪ್ಪಂದಗಳು ಐದು ವರ್ಷದಿಂದ ಮೂವತ್ತು ವರ್ಷಗಳ ವರೆಗೆ ಇರುತ್ತವೆ,ಕೆಲವೊಮ್ಮೆ ಅವಧಿಗೆ ಮುನ್ನ ರದ್ದುಪಡಿಸಬಹುದಾಗಿದೆ ಅಥವಾ ಗಂಭೀರ ಪ್ರಕರಣಗಳಲ್ಲಿ ಬಹಳಷ್ಟು ಒಪ್ಪಂದಗಳನ್ನು ಫ್ರ್ಯಾಂಚೈಸೀಸ್ ಗಳಿಂದ ಹಿಂಪಡೆಯಲಾಗುತ್ತದೆ. ಫ್ರ್ಯಾಂಚೈಸ್ ಅನ್ನುವುದು ಒಂದು ತಾತ್ಕಾಲಿಕ ವ್ಯವಹಾರದಲ್ಲಿನ ಬಂಡವಾಳ ಹೂಡಿಕೆಯಾಗಿದೆ,ಇದರಲ್ಲಿ ಬಾಡಿಗೆ ಅಥಾವಾ ಲೀಸಿಂಗ್ ನ ಆವಕಾಶವೂ ಇರುತ್ತದೆ.ಈ ವಹಿವಾಟನ್ನು ಮಾಲಿಕತ್ವಗಳಿಗಾಗಿ ಮಾರಾಟ ಮಾತ್ರ ಇಲ್ಲಿ ಇರುವುದಿಲ್ಲ. ಇದನ್ನು ಆಸ್ತಿಗಳ ವ್ಯರ್ಥತೆ ಎಂದು ಸೀಮಿತ ಪರವಾನಿಗೆ ಮೂಲಕ ವರ್ಗೀಕರಿಸಲಾಗಿದೆ. ಫ್ರ್ಯಾಂಚೈಸ್ ಒಂದು ಸಂಪೂರ್ಣ ಪ್ರಮಾಣದ್ದಾಗಿರಬಹುದು ಅಥವಾ ಬೇರೆ ವ್ಯಾಪಾರಿ ಉದ್ದೇಶ ಇಲ್ಲವೆ 'ಸೋಲ್ ಅಂಡ್ ಎಕ್ಸಕ್ಲುಸಿವ್ 'ಒಂದೇ ಉದ್ದೇಶದ ಅಥವಾ ಏಕಸ್ವಾಮ್ಯದ ವ್ಯಾಪಾರ. ಆದರೂ ಕೂಡಾ ಫ್ರ್ಯಾಂಚೈಸರ್ ನ ಆದಾಯ ಮತ್ತು ಲಾಭವು ಫ್ರ್ಯಾಂಚೈಸ್ ಬಹಿರಂಗಪಡಿಸುವ ದಾಖಲೆಗಳಲ್ಲಿ ನಮೂದಿಸಲ್ಪಡುತ್ತದೆ.ಫ್ರ್ಯಾಂಚೈಸೀಸ್ ಗಳ ''ಲಾಭದ '' ಬಗ್ಗೆ ಯಾವುದೇ ನಿಗದಿತ ಕಾನೂನುಗಳಿಲ್ಲ,ಇದು ವ್ಯಾಪಾರ-ವಹಿವಾಟಿನ 'ಕೆಲಸ'ದ ತೀವ್ರತೆಯನ್ನು ಅವಲಂಬಿಸಿದೆ. ಆದ್ದರಿಂದ ಫ್ರ್ಯಾಂಚೈಸರ್ ನ ಶುಲ್ಕಗಳು ಯಾವಾಗಲೂ 'ಒಟ್ಟಾರೆ ಮಾರಾಟದ ಆದಾಯ'ಅವಲಂಬಿಸಿದೆ.ಆದರೆ ಲಾಭ ಗಳಿಸಿದರ ಮೇಲಲ್ಲ. ನೋಡಿ [[ಸಂಭಾವನೆ]]. ಹಲವಾರು ಗ್ರಾಹ್ಯ ಮಾಡುವ ಗ್ರಾಹ್ಯ ಮಾಡಲಾಗದ ಆಸ್ತಿಗಳು ಉದಾಹರಣೆಗೆ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ [[ಜಾಹಿರಾತು]]ಗಳು,[[ತರಬೇತಿ]],ಮತ್ತು ಇನ್ನುಳಿದ ಬೆಂಬಲಿತ ಸೇವೆಗಳು ಇತ್ಯಾದಿ ''ಸಾಮಾನ್ಯವಾಗಿ '' ಫ್ರ್ಯಾಂಚೈಸರ್ ರಲ್ಲಿ ಲಭ್ಯವಾಗಿರುತ್ತವೆ. ಇಲ್ಲಿ ಫ್ರ್ಯಾಂಚೈಸ್ ದಲ್ಲಾಳಿಗಳು ಸೂಕ್ತವಾದ ಫ್ರ್ಯಾಂಚೈಸರ್ ನನ್ನು ಪತ್ತೆ ಹಚ್ಚುತ್ತಾರೆ. ಇಲ್ಲಿ 'ಮಾಸ್ಟರ್ ಫ್ರ್ಯಾಂಚೈಸರ್ ಗಳು' ಇರುತ್ತಾರೆ,ಇವರು ಉಪ-ಫ್ರ್ಯಾಂಚೈಸ್ ಗೆ ವಹಿಸಿಕೊಡಲು ಆಯಾ ಪ್ರದೇಶಗಳಲ್ಲಿ ಹಕ್ಕು ಪಡೆದಿರುತ್ತಾರೆ. [[ಅಂತಾರಾಷ್ಟ್ರೀಯ ಫ್ರ್ಯಾಂಚೈಸ್ ಅಸೊಶಿಯೇಶನ್]] ಪ್ರಕಾರ ಸುಮಾರು 4% ರಷ್ಟು ಎಲ್ಲಾ ವಹಿವಾಟುಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಫ್ರ್ಯಾಂಚೈಸ್ -ಕಾರ್ಯಚಟುವಟಿಕೆಗಳ ಮೂಲಕ ನಡೆಯುತ್ತವೆ. ಸಾಹಸ ಬಂಡವಾಳೋದ್ಯಮಕ್ಕಾಗಿ {{Citation needed|date=April 2010}}ಕೇವಲ ಫ್ರ್ಯಾಂಚೈಸಿಂಗ್ (ಬೇರೆಯವರಿಗೆ ಕಂಪನಿ ಮಾರಾಟದ ಹಕ್ಕನ್ನು ನೀಡುವುದು) ಒಂದು ಅತ್ಯುತ್ತಮ ''ಬಂಡವಾಳ '' ವಲಯ ಎನ್ನಲಾಗಿದೆ;ಇಲ್ಲಿ'' ವಹಿವಾಟಿನ ನಿಯಂತ್ರಣ'' ಮತ್ತು ವಿತರಣಾ ಕೊಂಡಿಯನ್ನು ಈ ಪ್ರತಿನಿಧಿತ್ವದ ಮೂಲಕ ಪಡೆದು ತಮ್ಮ ಸೇವೆಗಳಿಗೆ ಮಾರುಕಟ್ಟೆಯಲ್ಲಿ ನ್ಯಾಯ ಒದಗಿಸಬೇಕಾಗಿದೆ. ಮಾರಾಟಕ್ಕಾಗಿ ಬ್ರಾಂಡ್ ಮತ್ತು ಅದರ ವಿತರಣೆಗಳನ್ನು ಸರಿಯಾಗಿ ವಿನ್ಯಾಸಗೊಳಿಸಿದರೆ ಅವುಗಳನ್ನು ಸೂಕ್ತ ಫ್ರ್ಯಾಂಚೈಸೀಸ್ ಗಳಿಗೆ ಈ ಫ್ರ್ಯಾಂಚೈಸ್ ಗಳು ಉಪ ವಹಿವಾಟುದಾರರಿಗೆ ಮಾರಾಟದ ಜವಾಬ್ದಾರಿ ವಹಿಸಿಕೊಡುತ್ತಾರೆ.ಹೀಗೆ ಫ್ರ್ಯಾಂಚೈಸೀಸ್ ಗಳು ತಮ್ಮ ಬಂಡವಾಳ ಮತ್ತು ವ್ಯಾಪಾರಿ ಅಪಾಯಗಳನ್ನು ಎದುರಿಸುವ ಸಾಮರ್ಥ್ಯ ಪಡೆದಿರುತ್ತಾರೆ. ಫ್ರ್ಯಾಂಚೈಸಿಂಗ್ ಅಧಿಕಾರದಿಂದ ಫ್ರ್ಯಾಂಚೈಸರ್ ನಿಯಮಗಳನ್ನು ಬಹಳ ಕಠಿಣವಾಗಿ ರೂಪಿಸಲಾಗಿದೆ,US ಮತ್ತು ಇನ್ನಿತರ ದೇಶಗಳಲ್ಲಿ ಸಣ್ಣ ಫ್ರ್ಯಾಂಚೈಸೀಸ್ ಗಳು ಅಥವಾ ಆರಂಭಿಕ ಬಂಡವಾಳದಾರರು ತಮ್ಮ ದೇಶದಲ್ಲಿ ನಡೆಸುವ ಈ ಕಾರ್ಯಚಟುವಟಿಕೆಗಳನ್ನೂ ಸಹ ಫ್ರ್ಯಾಂಚೈಸಿಂಗ್ ಸಂಸ್ಥೆ ತನ್ನಷ್ಟಕ್ಕೆ ತಾನೇ {{Citation needed|date=April 2010}}ರಕ್ಷಿಸಿಕೊಂಡಂತಾಗುತ್ತದೆ. ಅದಲ್ಲದೇ ಟ್ರೇಡ್ ಮಾರ್ಕ್ (ವ್ಯಾಪಾರಿ ಚಿನ್ಹೆ) ಸೇವಾ ಸಂಸ್ಥೆಯ ಒಂದು ಗೆರೆಯಾಗಿ ಮಾರ್ಪಡುತ್ತದೆ.ಇಲ್ಲಿ ಅದಕ್ಕೆ ಪೂರಕವಾಗಿ ನಿಯಂತ್ರಣಗಳನ್ನೂ ರೂಪಿಸಲಾಗುತ್ತದೆ. == ಪಾಲುದಾರರ ಜವಾಬ್ದಾರಿಗಳು == ಫ್ರ್ಯಾಂಚೈಸ್ ಗೆ ಸಂಬಂಧಿಸಿದ ಪ್ರತಿ ಪಾಲುದಾರನು ತನ್ನ ಕರ್ತವ್ಯ ಅಥವಾ ಜವಾಬ್ದಾರಿಯ ಕುರಿತಂತೆ ತನ್ನ ಆಸಕ್ತಿಗಳನ್ನು ಪ್ರದರ್ಶಿಸಬೇಕಾಗುತ್ತದೆ. ತನ್ನ ವ್ಯಾಪಾರಿ ಚಿನ್ಹೆಯನ್ನು ಸಂರಕ್ಷಿಸಿಕೊಳ್ಳಲು ಫ್ರ್ಯಾಂಚೈಸರ್ ಬಹಳಷ್ಟು ಗಮನ ನೀಡಬೇಕಾಗುತ್ತದೆ,ವ್ಯವಹಾರದ ಪರಿಕಲ್ಪನೆಯ ''ನಿಯಂತ್ರಣ '' ಮತ್ತು ಅದರ [[ತಂತ್ರಜ್ಞಾನದ ವಿವರ]]ಗಳ ಭದ್ರತೆಯೂ ಆತನ ಜವಾಬ್ದಾರಿಯಾಗಿದೆ. ಇದು ಫ್ರ್ಯಾಂಚೈಸೀಸ್ ಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮಾರಾಟದ ಚಿನ್ಹೆಯೊಂದಿಗೆ ಉಳಿಸಿ ಅದನ್ನು ಪ್ರಮುಖ ಅಥವಾ ಪ್ರಸಿದ್ದ ಗುಣಮಟ್ಟದ ವಹಿವಾಟಾಗಿ ಮಾಡಬೇಕಾಗುತ್ತದೆ. ಇದರಲ್ಲಿ ದೊಡ್ಡ ಪ್ರಮಾಣದ ಗುಣಮಟ್ಟದ ಉತ್ತೇಜಕಗಳನ್ನು ಅಳವಡಿಸಲಾಗಿದೆ. ಸೇವಾ ಸ್ಥಳವು ಫ್ರ್ಯಾಂಚೈಸರ್ ನ ರುಜುವನ್ನು ಹೊಂದಿರಬೇಕು,ವ್ಯಾಪಾರಿ ಚಿನ್ಹೆ ಮತ್ತು ವಹಿವಾಟಿನ ಜಾಗೆಯ ವಿವರವನ್ನು ಪಡೆದಿರಬೇಕು. ಫ್ರ್ಯಾಂಚೈಸೀಸ್ ಗಳು ಧರಿಸಿರುವ ಸಮವಸ್ತ್ರ ಒಂದು ನಿಗದಿತ ಶೇಡ್ ಮತ್ತು ಬಣ್ಣವನ್ನು ಪ್ರದರ್ಶಿಸುತ್ತಿರಬೇಕು. ಸೇವೆಯು ಫ್ರ್ಯಾಂಚೆಸರ್ ನ ಯಶಸ್ವಿ ಪ್ರಕಾರದಲ್ಲಿ ಹೊಂದಿಕೆಯಾಗುವಂತೆ ಇರಬೇಕು. ''ಇಲ್ಲಿ ಫ್ರ್ಯಾಂಚೈಸೀಯು ಕಿರಕಳ ವ್ಯಾಪಾರದಲ್ಲಿರುವಂತೆ ಇದರ ಪೂರ್ಣ ವಹಿವಾಟಿನ ನಿಯಂತ್ರಣ ಹೊಂದಿರಲಾರ''. ಆದರೂ ಇಲ್ಲಿ ಕೆಲವು ತಪ್ಪು-ದಾರಿಯ ರೇಖೆಗಳಿವೆ! ಫ್ರ್ಯಾಂಚೈಸರ್ ನಿಂದ ಒಂದು ಉಪಕರಣವನ್ನು ಖರೀದಿಸಿ ಅದನ್ನು ಸೂಕ್ತವಾಗಿ ಪೂರೈಕೆ ಮಾಡುವುದೇ ಇದರ ಯಶಸ್ವಿನ ಗುಟ್ಟಾಗಿದೆ.(ಯಾವುದನ್ನು ಯಾವ ಬೆಲೆಗೆ ನಿಗದಿ ಮಾಡಿ ಖರೀದಿಸಬೇಕು ಪೂರೈಸಬೇಕೆಂಬುದು ಇದರ ಉದ್ದೇಶ) ಉದಾಹರಣೆಗೆ ಒಂದು ಕಾಫಿಯನ್ನು ಅದರ ಟ್ರೇಡ್ ಮಾರ್ಕ್ ಆಧಾರದ ಮೇಲೆ ಗುರುತಿಸಬಹುದು ಆದರೆ ಅದಕ್ಕೆ ಬೇಕಾಗಿರುವ ಕಚ್ಚಾ ಸಾಮಗ್ರಿ ಎಲ್ಲಿಯದೆಂದು, ಪೂರೈಕೆದಾರ ಯಾರೆಂದುಹೇಳಲಾಗುವುದಿಲ್ಲ.ಒಂದು ವೇಳೆ ಫ್ರ್ಯಾಂಚೈಸರ್ ನೊಬ್ಬ ತನ್ನ ದಾಸ್ತಾನಿನಿಂದ ''ಅವಶ್ಯ ಬಿದ್ದರೆ'' ''ಪಡೆಯಬಹುದಾದಾಗ '' ಅದು [[ಆಂಟಿ-ಟೃಸ್ಟ್ ಲೆಜಿಸ್ಲೇಶನ್]] ಅಥವಾ ಅದಕ್ಕೆ ಪರ್ಯಾಯವಾದ ಕಾನೂನುಗಳಿಗೆ ಬೇರೆ ದೇಶದವರೂ ಅನ್ವಯಿಸಬಹುದು. ಅದೇ ರೀತಿಯಾಗಿ ಸಿಬ್ಬಂದಿಯ ಸಮವಸ್ತ್ರ ಖರೀದ,ರುಜುಗಳು ಇತ್ಯಾದಿ.ಇಲ್ಲಿ ಫ್ರ್ಯಾಂಚೈಸ್ ನ ''ಜಾಗೆಗಳು '' ಫ್ರ್ಯಾಂಚೈಸರ್ ನಿಂದ ಒಡೆತನ ಪಡೆದಿದ್ದರೆ ಅವುಗಳ ನಿರ್ವಹಣೆ ಮತ್ತು ನಿಯಂತ್ರಣ ಅದಕ್ಕೆ ಸಂಬಂಧಿಸಿದೆ. ಫ್ರ್ಯಾಂಚೈಸೀಯು ಎಚ್ಚರಿಕೆಯಿಂದ ತನ್ನ ಪರವಾನಿಗೆಯನ್ನು ಪರಸ್ಪರ ಒಪ್ಪಿಗೆಯೊಂದಿಗೆ ಪಡೆದುಕೊಳ್ಳಬೇಕಾಗುತ್ತದೆ. ಆತ ತನ್ನ ಫ್ರ್ಯಾಂಚೈಸರ್ ಜೊತೆ ಮಾರುಕಟ್ಟೆಯ ಯೋಜನೆ ಅಥವಾ ವ್ಯಾಪಾರದ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಶುಲ್ಕಗಳ ಬಗೆಗೆ ಯಾವುದೇ ಮುಚ್ಚುಮರೆ ಇಲ್ಲದೇ ಪೂರ್ಣವಾಗಿ ಹೇಳಬೇಕಲ್ಲದೇ ಯಾವುದೇ ರಹಸ್ಯ ಶುಲ್ಕ ಇರಬಾರದೆಂಬ ನಿಯಮವಿದೆ. ಆರಂಭಿಕ ಮತ್ತು ವೆಚ್ಚಗಳು ಮತ್ತು ಕಾರ್ಯಾಚರಣೆಗೆ ಬೇಕಾದ ಬಂಡವಾಳದ ಬಗ್ಗೆ ಪರವಾನಿಗೆ ಪಡೆಯುವ ಮುಂಚೆ ಇದರ ಬಗ್ಗೆ ತಿಳಿದಿರಬೇಕು. ಹೆಚ್ಚುವರಿ ಲೈಸನ್ಸ್ ಗಳನ್ನು ಕೊಡುವುದರಿಂದ ಆ ಪ್ರದೇಶದಲ್ಲಿ "ಪ್ರಾದೇಶಿಕತೆ"ಯಲ್ಲಿ ಜಂಗುಳ ಆಗಬಾರದು,ಒಂದು ವೇಳೆ ಫ್ರ್ಯಾಂಚೈಸ್ ಉತ್ತಮ ಯೋಜನೆಯೊಂದಿಗೆ ತನ್ನ ಕೆಲಸಗಳನ್ನು ವಹಿಸಿಕೊಂಡರೆ ಇಂತಹ ಸಮಯವನ್ನು ಸೂಕ್ತವಾಗಿ ಬಳಸಬೇಕಾಗುತ್ತದೆ. ಈ ಫ್ರ್ಯಾಂಚೈಸೀಯು ಸ್ವತಂತ್ರ ವ್ಯಾಪಾರಿಯಂತೆ ಕಂಡು ಬರಬೇಕಾದ ಅವಶ್ಯವಿದೆ. ಆತ ವ್ಯಾಪಾರಿ ಮುದ್ರೆಯನ್ನು ಮೂರನೆಯವರು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಫ್ರ್ಯಾಂಚೈಸರ್ ಇದನ್ನು ರಕ್ಷಣೆ ಮಾಡಿಕೊಳ್ಳುತ್ತಾನೆ ಇಲ್ಲಿ ಫ್ರ್ಯಾಂಚೈಸ್ ಅಧಿಕಾರ ಪತ್ರವು ಫ್ರ್ಯಾಂಚೈಸೀಗೆ ನೆರವು ನೀಡಲು ಅನುಕೂಲವಾಗುವಂತೆ ಆ ಸಂದರ್ಭದಲ್ಲಿ ಒಪ್ಪಂದ <ref>^ ಮ್ಯಾನ್ಯುವಲ್ ಆನ್ ಟೆಕ್ನಿಕಲಾಜಿ ಟ್ರಾನ್ಸಫರ್ ನೆಗೊಶಿಯೇಶನ್ (ಎ ರೆಫೆರನ್ಸ್ ಫಾರ್ ಪಾಲ್ಸಿ-ಮೇಕರ್ಸ್ ಅಂಡ್ ಪ್ರಾಕ್ಟೀಸ್ ನರ್ಸ್ ಆನ್ ಟೆಕ್ನೊಲಾಜಿ ಟ್ರಾನ್ಸಫರ್ ),1996 ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗ್ಫೈನೈಜೇಶನ್, ವಿಯೆನ್ನಾ, 1990, ISBN 92-1-106302-7</ref> ಮಾಡಿಕೊಳ್ಳಲಾಗುತ್ತದೆ.. ಬಹಳಷ್ಟು ಬಾರಿ ತರಬೇತಿ ಅವಧಿಯಲ್ಲಿ ಪ್ರಾರಂಭದ ಶುಲ್ಕ ಮತ್ತು ಸಂಕೀರ್ಣ ಉಪಕರಣಗಳ ಬಗ್ಗೆ ಫ್ರ್ಯಾಂಚೈಸೀಯು ವಿವರಣಾ ಪತ್ರದ ಮೂಲಕ ತಿಳಿದು ಕಲಿತುಕೊಳ್ಳಬೇಕಾಗುತ್ತದೆ. ಈ ತರಬೇತಿ ಅವಧಿಯು ತೃಪ್ತಿಕರವಾಗಿರಬೇಕು,ಅಲ್ಲದೇ ಫ್ರ್ಯಾಂಚೈಸೀ ಗೆ ಇದು ದುಬಾರಿ ವೆಚ್ಚವಾಗಿ ಪರಿಗಣಿತವಾಗಬಾರದು. ಹಲವಾರು ಫ್ರ್ಯಾಂಚೈಸರ್ ಗಳು ಕಾರ್ಪೊರೇಟ್ ಯುನ್ವರ್ಸಿಟಿಗಳನ್ನು ಆರಂಭಿಸಿ ಸಿಬ್ಬಂದಿಗೆ ಸರಿಯಾದ ತರಬೇತಿಯನ್ನು ನೀಡಲು ಆರಂಭಿಸಿವೆ. ಇದಲ್ಲದೇ ಮಾರಾಟ ಕುಶಲತೆ ಬಗೆಗಿನ ಸಾಹಿತ್ಯ ಮತ್ತು ಮಾರಾಟಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಈಮೇಲ್ ಮೂಲಕ ನೀಡಬೇಕಾಗುತ್ತದೆ. ಆದರೆ ಯಾವುದೇ ಫ್ರ್ಯಾಂಚೈಸ್ ಒಪ್ಪಂದಗಳು ಯಾವುದೇ ಖಚಿತತೆ ಅಥವಾ [[ವಾರಂಟೀಸ್]] ನ್ನು ಒಳಗೊಳ್ಳುವುದಿಲ್ಲ.ಆಗ ಫ್ರ್ಯಾಂಚೈಸೀಗಳಿಗೆ ಯಾವುದೇ ತಕರಾರು ಬಂದಾಗ ಅವರ ಕಾನೂನು ಕ್ರಮಗಳಿಗೆ ಬೆಲೆ <ref>http://www.nolo.com/legal-encyclopedia/article-29512.html</ref> ಇರುವುದಿಲ್ಲ. ಫ್ರ್ಯಾಂಚೈಸ್ ಗುತ್ತಿಗೆಗಳು ಯಾವಾಗಲೂ ಫ್ರ್ಯಾಂಚೈಸರ್ ಗಳ ಪರವಾಗಿ ಏಕಪಕ್ಷೀಯವಾಗಿರುತ್ತವೆ.ಆದರೆ ಅವುಗಳು ಅವರ ''ಫ್ರ್ಯಾಂಚೈಸೀಸ್ '' ಗಳ ಲಾ ಸೂಟ್ ಗಳ ಮೂಲಕ ರಕ್ಷಣೆಗೆ ಒಳಪಡುತ್ತವೆ,ಇಲ್ಲಿ ಮರಳಿ ಪಡೆಯಲಾಗದ ಈ ಕರಾರುಗಳು ಫ್ರ್ಯಾಂಚೈಸೀಯಿಂದ ಸಮ್ಮತಿಯನ್ನು ಪಡೆಯುತ್ತಿರುತ್ತವೆ,ಈ ಜವಾಬ್ದಾರಿಯುತ ವ್ಯಾಪಾರಿ ಒಪ್ಪಂದವನ್ನು ಮಾಡಿಕೊಳ್ಳುವಾಗ ಫ್ರ್ಯಾಂಚೈಸರ್ ನಿಂದ ಯಾವುದೇ ರೀತಿಯ ಲಾಭ ಅಥವಾ ವ್ಯಾಪಾರದ ಯಶಸ್ಸಿನ ಬಗ್ಗೆ ಜವಾಬ್ದಾರಿ ''ಹೊಂದಿರುವುದಿಲ್ಲ''. ಈ ಗುತ್ತಿಗೆ ಒಪ್ಪಂದಗಳನ್ನು ತಮ್ಮ ಸ್ವಂತ ಇಚ್ಛೆ ಮೇಲೆ ನವಿಕರಿಸಬಹುದಾಗಿದೆ. ಹಲವಾರು ಫ್ರ್ಯಾಂಚೈಸರ್ ಗಳು ಫ್ರ್ಯಾಂಚೈಸೀಸ್ ಗಳಿಗೆ ಯಾವುದೇ ಒಕ್ಕೂಟ ಅಥವಾ ರಾಜ್ಯ ಕಾನೂನು ರೀತ್ಯಾ ಹಕ್ಕುಗಳನ್ನು ನೀಡದ ಬಗ್ಗೆ ಒಪ್ಪಂದ ಸಂದರ್ಭದಲ್ಲೇ ಸ್ಪಷ್ಟಪಡಿಸಲಾಗಿರುತ್ತದೆ.ಕೆಲವು ವಿವಾದದ ಸಂದರ್ಬದಲ್ಲಿ ಇಂತಹ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂಬ ಮಾಹಿತಿಯನ್ನು ಫ್ರ್ಯಾಂಚೈಸರ್ ಗಳ ನಿರ್ಧಾರಕ್ಕೆ ಬಿಡಲಾಗುತ್ತದೆ. === ನಿಯಂತ್ರಣಗಳು === ===The U.S.(ದಿ ಯು.ಎಸ್ )=== <ref name="findarticles.com">{{Cite web |url=http://findarticles.com/p/articles/mi_m0FJN/is_n8_v30/ai_18728418 |title=ಆರ್ಕೈವ್ ನಕಲು |access-date=2010-06-29 |archive-date=2013-01-12 |archive-url=https://web.archive.org/web/20130112212746/http://findarticles.com/p/articles/mi_m0FJN/is_n8_v30/ai_18728418 |url-status=dead }}</ref> ಹೊಲಿಗೆ ಯಂತ್ರದಲ್ಲಿ 1850 ರಲ್ಲಿ ಸುಧಾರಣೆಗಳನ್ನು ತಂದ ಐಸಾಕ್ ಸಿಂಗರ್ ಫ್ರ್ಯಾಂಚೈಸಿಂಗ್ ಬಗ್ಗೆ ತನ್ನ ಮೊದಲ ಪ್ರಯತ್ನಗಳನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಮಾಡಿದನಲ್ಲದೇ ನಂತರ ಕೊಕೊಕೊಲಾ,ವೆಸ್ಟರ್ನ್ ಯುನಿಯನ್ <ref>[http://www.referenceforbusiness.com/encyclopedia/For-Gol/Franchising.html ಫ್ರ್ಯಾಂಚೈಸಿಂಗ್- ಫ್ರ್ಯಾಂಚೈಸೀಸಗಳ,ಪ್ರಕಾರಗಳು, ಫ್ರ್ಯಾಂಚೈಸಿಂಗ್ ನ ಇತಿಹಾಸ, ದಿ ಸ್ಪ್ರೆಡ್ ಆಫ್ ಫ್ರ್ಯಾಂಚೈಸಿಂಗ್]</ref> ಇತ್ಯಾದಿ ಮತ್ತು ಇನ್ನಿತರ ಅಟೊಮೊಬೈಲ್ ತಯಾರಕರು ಹಾಗು ವ್ಯಾಪಾರಿಗಳು ಮಧ್ಯದ ವಹಿವಾಟಿನ ಒಪ್ಪಂದಗಳು ಈ ನಿಟ್ಟಿನಲ್ಲಿ ಆತ ತನ್ನ ಕಾರ್ಯ ಚಟುವಟಿಕೆ <ref name="findarticles.com"/> ಮಾಡಿದ. ಫ್ರ್ಯಾಂಚೈಸ್ -ಮೂಲದ ಆಹಾರ ಸೇವಾ ಸಂಸ್ಥೆಗಳ ಆರಂಭದ ನಂತರ ಆಧುನಿಕ ಫ್ರ್ಯಾಂಚೈಸಿಂಗ್ ಪ್ರಾಧಾನ್ಯತೆ ಪಡೆಯಿತು. 1932,ರಲ್ಲಿ ಹೌವರ್ಡ್ ಡೀರಿಂಗ್ ಜಾನ್ ಸನ್ ಫ್ರ್ಯಾಂಚೈಸ್ -ಮೂಲದ ಮೊದಲ ರೆಸ್ಟಾರಂಟ್ ಮ್ಯಾಸಚ್ಸೆಟ್ಟೆಯ ಕ್ವಿನೆಯಲ್ಲಿ [[ಹೌವರ್ಡ್ ಜಾನ್ ಸನ್]] 1920 ರಲ್ಲಿ <ref>[https://web.archive.org/web/20120711101700/http://findarticles.com/p/articles/mi_m3190/is_n4_v32/ai_20199526/ ಅಲ್ಲೆನ್, ಕೊಲಿನ್ ಚಕ್ಮಾ. ]</ref><ref>[https://web.archive.org/web/20120711112602/http://findarticles.com/p/articles/mi_m3190/is_nSPEISS_v30/ai_18091886/ ಹೌವರ್ಡ್, ಟಿ. (]</ref> ಪ್ರಾರಂಬಿಸಿದ. ಇಲ್ಲಿ ಮುಖ್ಯವಾದ ಉದ್ದೇಶವೆಂದರೆ ಅದೇ ಹೆಸರಿನಲ್ಲಿ ಆಹಾರ ಪೂರೈಕೆಗಳು,ಲಾಂಛನ ಮತ್ತು ಇನ್ನೂ ಕಟ್ಟಡದ ವಿನ್ಯಾಸ ಕೂಡಾ ಒಂದೇ ವಿನಿಮಯದಂತೆ ಇರುತ್ತದೆ. ಫ್ರ್ಯಾಂಚೈಸೀಸ್ 1930 ರಲ್ಲಿ [[ಹೌವರ್ಡ್ ಜೊನ್ ಸನ್]] ಆರಂಭಿಸಿದ ಸರಣಿ ವ್ಯಾಪಾರಿಗಳನ್ನು ಮೊಟೆಲ್ ಗಳಲ್ಲಿ ಫ್ರ್ಯಾಂಚೈಸಿಂಗ್ ಪದ್ದತಿಯನ್ನು <ref>{{Cite web |url=http://www.wdfi.org/fi/securities/franchise/history.htm |title=ಬ್ರೀಫ್ ಹಿಸ್ಟ್ರಿ (ಫ್ರ್ಯಾಂಚೈಸ್) |access-date=2010-06-29 |archive-date=2017-07-30 |archive-url=https://web.archive.org/web/20170730213741/http://www.wdfi.org/fi/securities/franchise/history.htm |url-status=dead }}</ref> ಆರಂಭಿಸಿದ. ಫ್ರ್ಯಾಂಚೈಸ್ ಸರಣಿಗಳಲ್ಲಿ ಉತ್ತೇಜನವೆಂದರೆ U.S.ಅಂತರರಾಜ್ಯ ಹೆದ್ದಾರಿ ಅಭಿವೃದ್ಧಿ ವಿಭಾಗದಲ್ಲಿ 1950 ರಲ್ಲಿ ಆರಂಭಗೊಂಡಿತು. U.S.FTC ಯಲ್ಲಿ ಫ್ರ್ಯಾಂಚೈಸೀಯು ವ್ಯಾಪಾರಿ ಅಂಶಗಳನ್ನು ಬಹಿರಂಗಗೊಳಿಸದ ಒಪ್ಪಂದಕ್ಕೆ ಫ್ರ್ಯಾಂಚೈಸರ್ ನಿಂದ ಸಹಿ ಹಾಕಿಸಲ್ಪಟ್ಟಿರುತ್ತದೆ,ಇದು ಹಣದ ಕೈ ಬದಲಾವಣೆಗೆ ಹತ್ತು ದಿನ ಪೂರ್ವದಲ್ಲೇ ಇದಕ್ಕೆ ಸಹಿ ಹಾಕಬೇಕಾಗುತ್ತದೆ. ಅಂತಿಮ ಒಪ್ಪಂದವು ಯಾವಾಗಲೂ ಶುಲ್ಕಗಳು ಮತ್ತು ಇನ್ನಿತರ ನಿಯಮಗಳ ಬಗ್ಗೆ ಕರಾರುಗ್ಳಿತ್ತವೆ. ಬಹಿರಂಗಗೊಳಿಸುವ ವಿಷಯಗಳ ಬಗ್ಗೆ ಮೂರನೆಯ ವ್ಯಕ್ತಿ ಅಥವಾ ಸಂಸ್ಠೆಯ ಬಗ್ಗೆ ವಿವರ ಪಡೆಯಲು ಫ್ರ್ಯಾಂಚೈಸರ್ ತನ್ನ ವಿಷಯಗಳ ಕಲೆಹಾಕಲು ಫ್ರ್ಯಾಂಚೀಸ್ ಮೇಲೆ ಅವಲಂಬಿತನಾಗುತ್ತಾನೆ. U.S.ನ ಡಿಸ್ಕ್ಲೊಸರ್ ಡಾಕ್ಯುಮೆಂಟ್ (FDD)ತುಂಬಾ ಉದ್ದವಾಗಿದೆ,(300-700 pp +)ಮತ್ತು ವಿವರಿಸಲಾಗಿದೆ (ಬಹಿರಂಗದ ಅಂಶದ ಬಗ್ಗೆ ತಿಳಿಯಲು UFOC ನ್ನು ನೋಡಿ)ಇದು ಫ್ರ್ಯಾಂಚೈಸರ್ ನ ಲೆಕ್ಕಪರಿಶೋಧಿತ ವಿವರವನ್ನು ನಿಗದಿತ ನಮೂನೆಯಲ್ಲಿ ನೀಡುತ್ತದೆ ಇದು ಫ್ರ್ಯಾಂಚೈಸೀಸ್ ಗಳ ಹೆಸರುಗಳು,ವಿಳಾಸಗಳು ಮತ್ತು ಫ್ರ್ಯಾಂಚೈಸೀಯ ದೂರವಾಣಿ ನಂಬರ್ ಗಳು ಇತ್ಯಾದಿಗಳನ್ನು ಪರವಾನಿಗೆ ನೀಡಿದ ಪ್ರದೇಶ ವ್ಯಾಪ್ತಿಯ (ಇವರನ್ನು ಒಪ್ಪಂದಕ್ಕೆ ಮತ್ತು ಕರಾರುಗಳಿಗೆ ಮುನ್ನ ಸಂಪರ್ಕಿಸಲಾಗುತ್ತದೆ)ಇದರಲ್ಲಿ ಫ್ರ್ಯಾಂಚೈಸ್ ಆದಾಯಗಳು, ಲಾಭಾಂಶಗಳ ಬಗ್ಗೆ ಫ್ರ್ಯಾಂಚೈಸ್ ಗಳ ಕರಾರುಗಳನ್ನು ಒಪ್ಪಂದ ಮಾಡಿಕೊಡಲಾಗುತ್ತದೆ. ರಾಜ್ಯಗಳು FDD ಯನ್ನು ಅಗತ್ಯವನ್ನು ಒಂದು ಕರಾರನ್ನು ಒಳಗೊಂಡಿದೆ,ರಾಜ್ಯ ಡಿಸ್ಕ್ಲೊಸರ್ ಡಾಕ್ಯುಮೆಂಟ್ ಫೆಡರಲ್ ಕಾನೂನು ಪ್ರಕಾರ ಅದರ ಅಗತ್ಯಗಳ ಪೂರೈಕೆ ಮಾಡಬೇಕಾಗುತ್ತದೆ,ಇದು ಫೆಡರಲ್ ನಿಯಂತ್ರಣ ನೀತಿಯನ್ನು ಪರಿಗಣಿಸಿ ಇದನ್ನು ಮನಗಾಣಬೇಕಾಗುತ್ತದೆ. ಇಲ್ಲಿ [[ಖಾಸಗಿ ಕಾರ್ಯಗಳ ಹಕ್ಕಿನ ಕ್ರಿಯೆ]] ಇರುವುದಿಲ್ಲ,ಆದರೆ FTC ನಿಯಮಗಳ ಬಗ್ಗೆ ಫ್ರ್ಯಾಂಚೈಸರ್ ಹದಿನೈದು ಅಥವಾ ಹೆಚ್ಚು ರಾಜ್ಯಗಳು ಫ್ರ್ಯಾಂಚೈಸೀಗಳಿಗೆ ಈ ಹಕ್ಕನ್ನು ಒದಗಿಸಲು ಹಾಗು ಇದರ ಮೂಲಕ ಮೋಸ ಪತ್ತೆ ಹಚ್ಚಲು ಅನುಕೂಲವಾಗುವ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ. ಬಹಳಷ್ಟು ಫ್ರ್ಯಾಂಚೈಸರ್ ಗಳು ಕೆಲವು ಕಡ್ಡಾಯ ನಿಯಮಗಳನ್ನು ತಮ್ಮ ಒಪ್ಪಂದಗಳಲ್ಲಿ ಇಟ್ಟು ಫ್ರ್ಯಾಂಚೈಸೀಗಳಿಗೆ ಅನುಕೂಲ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ,ಈ ಬಗ್ಗೆ U.S.ಸುಪ್ರಿಮ್ ಕೋರ್ಟ್ ಇಂಥ ಪ್ರಕರಣಗಳನ್ನು ಸಹ ಕೈಗೆತ್ತಿಕೊಂಡಿದೆ. ಆದರೆ ಫ್ರ್ಯಾಂಚೈಸೀಸ್ ಫೆಡರಲ್ ರಜಿಸ್ಟ್ರಿ ಅಥವಾ ಫೆಡರಲ್ ದಾಖಲಿಸುವ ಅಗತ್ಯಗಳನ್ನು ಮಾಹಿತಿಗಾಗಿ ಪ್ರಸ್ತಾಪಿಸಲಾಗುತ್ತದೆ. ರಾಜ್ಯಗಳು ಫ್ರ್ಯಾಂಚೈಸಿಂಗ್ ಕಂಪನಿಗಳ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವ ಮೊದಲ ಕೆಲಸ ಮಾಡುತ್ತವೆ,ಅದಲ್ಲದೇ ಅವುಗಳ ಪ್ರದೇಶದ ವ್ಯಾಪ್ತಿಯಲ್ಲಿ ಅವುಗಳ ಕಾರ್ಯ ವೈಖರಿ ಮತ್ತು ತಕ್ಕಂತೆ ನಿಯಮ ಕಾನೂನುಗಳನ್ನು ಜಾರಿ ಮಾಡುತ್ತವೆ. ಫ್ರ್ಯಾಂಚೈಸರ್ ಗಳು ಹಲವಾರು ಪಾಲುದಾರರನ್ನು ಹೊಂದಿದಾಗ ಈ ಒಪ್ಪಂದವು ಫ್ರ್ಯಾಂಚೈಸ್ ರೂಪದ ವ್ಯಾಪಾರಿ ಸಂಬಂಧಕ್ಕೆ ನಾಂದಿಯಾಗುತ್ತದೆ,ಇದು ಆ ಪ್ರದೇಶದ ಫ್ರ್ಯಾಂಚೈಸೀ ಗಳಾದ ಎಲ್ಲರಿಗೂ ಸಮರೂಪದ್ದಾಗಿರುತ್ತದೆ. === ಯುರೋಪ್‌ === ಇತ್ತೀಚಿನ ವರ್ಷದಲ್ಲಿ ಯುರೊಪಿನಲ್ಲಿ ವೇಗವಾಗಿ ಫ್ರ್ಯಾಂಚೈಸಿಂಗ್ ಬೆಳೆಯುತ್ತಿದೆ,ಆದರೆ ಈ ಕೈಗಾರಿಕೆಯು ಇನ್ನೂ ಸೂಕ್ತ ನಿಯಂತ್ರಣವಿಲ್ಲ. ಯುನೈಟೆಡ್ ಸ್ಟೇಟ್ಸ್ ನಂತೆ ಯುರೊಪಿಯನ್ ಯುನಿಯನ್ ಕೂಡಾ ಫ್ರ್ಯಾಂಚೈಸ್ ನೀತಿಗೆ ಒಂದು ಸಮರೂಪದ ಡಿಸ್ಕ್ಲೊಜರ್ ಪಾಲಸಿಯನ್ನು ಜಾರಿಗೊಳಿಸಬೇಕಾಗಿದೆ. ಯುರೊಪ್ ನಲ್ಲಿ ಕೇವಲ ಐದು ದೇಶಗಳು ಮಾತ್ರ ಪೂರ್ವ-ಮಾರಾಟ ಡಿಸ್ಕ್ಲೊಜರ್ ಹಕ್ಕು ಬಾಧ್ಯತೆಗಳನ್ನು ನೀಡಿವೆ. ಅವುಗಳೆಂದರೆ ಫ್ರಾನ್ಸ್ (1989), ಸ್ಪೇನ್ (1996), ಇಟಲಿ (2004), ಬೆಲ್ಜಿಯಮ್ (2005) ಮತ್ತು ರೊಮಾನಿಯಾ (<ref>http://www.peralaw.com/EU_ಫ್ರ್ಯಾಂಚೈಸ್_Disclosure.html</ref> 1997). ಕೋಡ್ ಆಫ್ ಎಥಿಕ್ಸ್ ಆಫ್ ಯುರೊಪಿಯನ್ ಫ್ರ್ಯಾಂಚೈಸಿಂಗ್ ಫೆಡರೇಶನ್ ಕೂಡಾ ಸ್ವಯಂ-ನಿಯಂತ್ರಿತ ಹದಿನೇಳು ಯುರೊಪಿಯನ್ ರಾಜ್ಯಗಳಿಗೆ ಅನ್ವಯಿಸುತ್ತದೆ.ಇವರ ರಾಷ್ಟ್ರೀಯ ಫ್ರ್ಯಾಂಚೈಸ್ ಅಸೊಸಿಯೇಶನ್ಸ ಗಳು EFF ಗೆ ಸದಸತ್ವ ಪಡೆದಿರುತ್ತವೆ ಮತ್ತು UNIDROIT ಗೆ ಸದಸ್ಯತ್ವ ಪಡೆದಿರುತ್ತಾರೆ. ಎಲ್ಲಾ ರೀತಿಯ ಸಾಮಾನ್ಯ ಡಿಸ್ಕ್ಲೊಜರ್ ದೇಶಗಳು ತಮ್ಮ "ಒಪ್ಪಂದದ ಸಾರಾಂಶಗಳ"ನ್ನು ವಿವರಗಳೊಂದಿಗೆ ಇದನ್ನು ನೀಡಬೇಕಾಗುತ್ತದೆ: : :: ::* ಒಪ್ಪಂದದ ಉದ್ದೇಶ ::* ಪಾಲುದಾರರ ಹಕ್ಕುಗಳು ಮತ್ತು ಕರ್ತವ್ಯಗಳು ;;* ಆರ್ಥಿಕ ಪರಿಸ್ಥಿತಿಗಳು : :: ::* ಒಪ್ಪಂದದ ಕರಾರು ಆಯಾ ಪ್ರದೇಶಗಳಲ್ಲಿನ ಒಪ್ಪಂದದ ಪ್ರಕಾರ ಅಂತಿಮ ಕಾನೂನು ಸಲಹೆಗಳನ್ನು ಪಡೆಯಬೇಕಾಗುತ್ತದೆ. ಯುರೊಪಿನಂತಹ ಪ್ರದೇಶಗಳಲ್ಲಿ ಕಿರಕಳ ವ್ಯಾಪಾರಕ್ಕೆ ಜಾಗೆ ಸಿಗುವುದು ಪ್ರಮುಖ ಸಮಸ್ಯೆಯಾಗಿದೆ,ಅದರೆ ಇದೇ ಪರಿಸ್ಥಿತಿ US. ನಲ್ಲಿ ಭಿನ್ನವಾಗಿದೆ,ಇದರ ವ್ಯತಿರಿಕ್ತತೆಗೆ ಅನುಗುಣವಾಗಿ ಫ್ರ್ಯಾಂಚೈಸ್ ದಲ್ಲಾಳಿ ಅಥವಾ ಮಾಸ್ಟರ್ ಫ್ರ್ಯಾಂಚೈಸರ್ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಅಲ್ಲಿನ ಸಾಂಸ್ಕೃತಿಕ ಅಂಶಗಳೂ ಕೂಡಾ ಜನಸಂಖ್ಯೆಗೆ ಅನುಗುಣವಾಗಿ ಬದಲಾಗುತ್ತದೆ. ==== ಫ್ರಾನ್ಸ್‌ ==== ಫ್ರಾನ್ಸ್ ಯುರೊಪಿನ ಅತಿ ದೊಡ್ಡ ಮಾರುಕಟ್ಟೆ ಯುನೈಟೆಡ್ ಸ್ಟೇಟ್ಸ್ ನಂತೆಯೇ ಇದು ಕೂಡಾ ಫ್ರ್ಯಾಂಚೈಸಿಂಗ್ ನಲ್ಲಿ 1930 ರಿಂದಲೂ ಸುದೀರ್ಘ ಇತಿಹಾಸ ಹೊಂದಿದೆ. ಪ್ರಗತಿಯು 70 ರಲ್ಲಿ ಬಂದಿತು..ಹೊರಗಿನ ಫ್ರ್ಯಾಂಚೈಸರಿಗೆ ಇಲ್ಲಿ ಮಾರುಕಟ್ಟೆ ಕೊಂಚ ತೊಂದರೆಯಾಗುತ್ತದೆ,ಯಾಕೆಂದರೆ ಇಲ್ಲಿನ ಸಾಂಸ್ಕೃತಿಕ ದೃಷ್ಟಿಗಳನ್ನು ಪರಿಗಣಿಸಿದಾಗ 21 ನೆಯ ಶತಮಾನದ ಮ್ಯಾಕ್ ಡೊನಾಲ್ಡ್ ನ ಕೆಲವು ಕುರುಹುಗಳು ಇದರಲ್ಲಿ ಸಿಕ್ಕಿವೆ. ಸುಮಾರು 30 US ಕಂಪನಿಗಳು ಫ್ರ್ಯಾಂಚೈಸಿಂಗ್ ನಲ್ಲಿ <ref>http://www.ಫ್ರ್ಯಾಂಚೈಸ್.org/ಫ್ರ್ಯಾಂಚೈಸ್-news-detail.aspx?id=33190{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಒಳಗೊಂಡಿವೆ.. ಫ್ರ್ಯಾಂಚೈಸೀಸ್ ನ್ನು ನಿಯಂತ್ರಿಸುವಂತಹ ಯಾವುದೇ ಸರ್ಕಾರಿ ಸಂಸ್ಥೆಗ ''ಳಿಲ್ಲ''. ದಿ ಲೊಯಿ ಡೌಬಿನ್ 1989 ರಲ್ಲಿ ಮೊದಲ ಯುರೊಪಿಯನ್ ಫ್ರ್ಯಾಂಚೈಸ್ ಡಿಸ್ಕ್ಲೊಸರ್ ಕಾನೂನನ್ನು ಪ್ರಸ್ತುತಪಡಿಸಿತು. ಇದು ಡಿಕ್ರೀ ನಂಬರ್ 91-337 ರ ಪ್ರಕಾರ ಯಾವುದೇ ವ್ಯಕ್ತಿಯು ತನ್ನ ವ್ಯಾಪಾರಿ ಗುಟ್ಟುಗಳನ್ನು ಬಹಿರಂಗಗೊಳಿಸುವ ನಿಯಮಾವಳಿಯಂತೆ ಇದನ್ನು ವ್ಯಾಪಾರಿಯು ಇನ್ನೊಬ್ಬರ ಕಾರ್ಪೊರೇಟ್ ಹೆಸರನ್ನು ಬಳಸುವಾಗ ಅಗತ್ಯ ಕ್ರಮಗಳಿಗೆ ಒಳಪಟ್ಟಿರಬೇಕಾಗುತ್ತದೆ.ಅಲ್ಲದೇ ವ್ಯಾಪಾರಿ ಸಂಬಂಧ ಇನ್ನುಳಿದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಕಾನೂನು "ಕೇವಲ ಅದಕ್ಕೇ ಮೀಸಲಿಟ್ಟ ಇಲ್ಲವೇ ಭಾಗಶಃ ಅದನ್ನು ಒಪ್ಪಿಕೊಳ್ಳುವ ಅದೇ ಪ್ರದೇಶದ" ವಿಧಾನಕ್ಕೆ ಅಂಟಿಕೊಂಡಿರುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಡಿಸ್ಕ್ಲೊಸರ್ ಡಾಕುಮೆಂಟ್ ಯಾವುದೇ ಒಪ್ಪಂದದ ಜಾರಿಯ 20 ದಿನಗಳ ಮುಂಚೆ ಅಥವಾ ಯಾವುದೇ ಹಣ ಸಂದಾಯವಾಗುವ ಮೊದಲೇ ಬಹಿರಂಗಪಡಿಸಬೇಕಾಗುತ್ತದೆ. ಪ್ರಮುಖ ಮತ್ತು ಮಹತ್ವದ ಡಿಸ್ಕ್ಲೊಸರ್ಸ್ <ref name="peralaw.com">(http://www.peralaw.com/EU_ಫ್ರ್ಯಾಂಚೈಸ್_Disclosure.html )</ref> ಎಂದರೆಃ :a)ಫ್ರ್ಯಾಂಚೈಸರ್ ನ ಉದ್ದಿಮೆ ಸ್ಥಾಪನೆಯ ದಿನಾಂಕ ಮತ್ತು ಅದರ ವ್ಯಾಪಾರದ ಇತಿಹಾಸದ ವಿವರ,ಈ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಅಗತ್ಯ ಮಾಹಿತಿ,ಉದ್ದಿಮೆಯ ಲೆಕ್ಕಾಚಾರಕ್ಕೆ ಬ್ಯಾಂಕ್ ವಹಿವಾಟುಗಳ ವಿವರ, ::b)ತಮ್ಮ ವಸ್ತುಗಳು ಮತ್ತು ಸೇವೆಗಳಿಗೆ ಸ್ಥಳೀಯ ಮಾರುಕಟ್ಟೆಯ ವಿವರ :::c)ಕಳೆದ ಎರಡು ವರ್ಷಗಳಲ್ಲಿ ಫ್ರ್ಯಾಂಚೆಸರ್ ನ ಹಣಕಾಸು ವ್ಯವಹಾರದ ಪಟ್ಟಿ, ::::d)ಇನ್ನುಳಿದ ಎಲ್ಲಾ ಫ್ರ್ಯಾಂಚೈಸೀಗಳ ಸದ್ಯದ ವ್ಯಾಪಾರ ಜಾಲ :::::e)ಖಾತೆಯ ವರ್ಷದಲ್ಲಿ ವ್ಯಾಪಾರಜಾಲವನ್ನು ತ್ಯಜಿಸಿದ ಅವರು ಹೊರಹಾಕಿದ್ದರಿಂದ ಅಥವಾ ನವೀಕರಿಸಿದ ವಿಷಯದಲ್ಲಿ,ಮತ್ತು ::::::f)ನವೀಕರಣಕ್ಕೆ ನಿಯಮಗಳು,ಕಾರ್ಯಭಾರ,ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವುದು ಮತ್ತು ಈ ವಹಿವಾಟಿನ ವ್ಯಾಪ್ತಿ. ಮೊದಲು ಇದರ ಬಗ್ಗೆ ಅನಿಶ್ಚತತೆ ಇದು ಏನಾದರೂ ಡೌಬಿನ್ ಕಾನೂನಿನ ನಿಯಮಗಳ ಉಲ್ಲಂಘನೆಯಾಗಿದೆಯೇ ಇದು ಫ್ರ್ಯಾಂಚೈಸೀಯು ಒಪ್ಪಂದದಿಂದ ಹೊರನಡೆವ ಕಾರಣವನ್ನು ನೀಡುತ್ತದೆಯೇ ಹೇಗೆಯಾದರೂ ಸುಪ್ರಿಮ ಕೋರ್ಟ್ (ಕೊರ್ ಡೆ ಕ್ಯಾಸೆಶನ್ ) ಬರಬರುತ್ತಾ ತಿಳಿಸಿದಂತೆ ಒಪ್ಪಂದಗಳು ಕೇವಲ ಪಟ್ಟಿ ಮಾಡಿ ತಪ್ಪಿ ಹೋಗಿರುವುದನ್ನು ಅಥವಾ ಸೂಕ್ತ ಮಾಹಿತಿ ಇಲ್ಲದಿದ್ದರೆ ಇದು ಫ್ರ್ಯಾಂಚೈಸೀಯ ಪ್ರವೇಶದ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ಒಪ್ಪಂದ. ಇದರ ಸಾಕ್ಷ್ಯಾಧಾರದ ಜವಾಬ್ದಾರಿಯು ಫ್ರ್ಯಾಂಚೈಸೀ ಮೇಲೆ ಇರುತ್ತದೆ <ref>http://www.ffw.com/pdf/ಫ್ರ್ಯಾಂಚೈಸ್-disclosure-in-Europe.pdf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ವಿವಾದದ ಇತ್ಯರ್ಥದ ಅಂಶಗಳನ್ನು ಯುರೊಪಿಯನ್ ದೇಶಗಳಲ್ಲಿ ಮಾತ್ರ ಸಂಘಟಿಸಲಾಗುತ್ತದೆ. ಆದರೆ ಇದನ್ನು ಅಷ್ಟು ಕಠಿಣವಾಗಿ ತೆಗೆದುಕೊಳ್ಳುವುದಿಲ್ಲ,ಫ್ರ್ಯಾಂಚೈಸಿಂಗ್ ನ್ನು ಪ್ರೊತ್ಸಾಹಿಸುತ್ತದೆ. ==== ಸ್ಪೇನ್‌ ==== ಫ್ರಾನ್ಸ್ ನಲ್ಲಿರುವಂತೆಯೇ ಫ್ರ್ಯಾಂಚೈಸರ್ ಡಿಸ್ಕ್ಲೊಸರ್ ಎಗ್ರಿಮೆಂಟನ್ನು 20 ದಿನಗಳಲ್ಲಿಯೇ ಸಲ್ಲಿಸಿ ಅದರ ಸಂಬಂಧಿಸಿದ ಹಕ್ಕು ಕರ್ತವ್ಯಗಳನ್ನು ಅಗತ್ಯವಿರುವಂತೆ ನಿಯಮಗಳನ್ನು ಅಲವಡಿಸಲಾಗುತ್ತದೆ. ಸ್ಪ್ಯಾನಿಶ್ ರಿಟೇಲ್ ಟ್ರೇಡಿಂಗ್ ಆಕ್ಟ್ ಫ್ರ್ಯಾಂಚೈಸಿಂಗ್ ನ್ನು ನಿಯಂತ್ರಿಸುತ್ತದೆ. ಒಂದು ಫ್ರ್ಯಾಂಚೈಸ್ ನ್ನು ಅದು ನೀಡಿದ ನಿಯಮ ಗುಣಲಕ್ಷಣಗಳನ್ನು ಅವಲಂಬಿಸಿದೆ: :1)"ಪರೀಕ್ಷಿತ ವ್ಯಾಪಾರ ನಮೂನೆಯನ್ನು ಉಪಯೋಗಿಸಿ": ::2)ಫ್ರ್ಯಾಂಚೆಸರ್ ನ ವ್ಯಾಪಾರಿ ಮುದ್ರೆ ಅಥವಾ ಇನ್ನಿತರ ವ್ಯವಹಾರದ ಗುರುತು ಚಿನ್ಹೆ, :::3) "ಮಾಹಿತಿ" ವರ್ಗಾವಣೆ ಮತ್ತು ::::4)ಫ್ರ್ಯಾಂಚೈಸರ್ ನಿಂದ ನಿರಂತರ ವಾಣಿಜ್ಯಿಕ ಅಥವಾ ತಂತ್ರಜ್ಞಾನದ <ref name="peralaw.com"/> ನೆರವು ==== ಇಟಲಿ ==== ಇಟಾಲಿಯನ್ <ref>http://www.euroಫ್ರ್ಯಾಂಚೈಸ್lawyers.com/pdf/Comparative_Table_08_06_09%20printable.pdf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಫ್ರ್ಯಾಂಚೈಸ್ ಕಾಯ್ದೆ ಪ್ರಕಾರ ಇದು ಇಬ್ಬರ ಹಣಕಾಸಿನಲ್ಲಿ ಸ್ವತಂತ್ರವಾಗಿರುವ ವ್ಯಾಪಾರಿಗಳ ನಡುವಿನ ಒಪ್ಪಂದ ಇದನ್ನು ಫ್ರ್ಯಾಂಚೈಸೀಗೆ ನೀಡಲಾಗಿರುತ್ತದೆ,ಅದನ್ನೂ ಕೂಡಾ ವಸ್ತುಗಳು ಅಥವಾ ಸೇವೆಗಳನ್ನು ತಮ್ಮ ವ್ಯಾಪಾರಿ ಮುದ್ರೆ ಮೇಲೆ ಮಾರಾಟ ಮಾಡಲು ವಿನಿಮಯ ಮಾಡಿಕೊಂಡ ಸಮ್ಮತಿಯಾಗಿದೆ. ಇದಲ್ಲದೇ ಇದರಲ್ಲಿನ ನಿಯಮಗಳು ಇದರ ಸ್ವರೂಪ ಮತ್ತು ಅಂಶಗಳನ್ನು ಫ್ರ್ಯಾಂಚೈಸ್ ಒಪ್ಪಂದದ ಮೂಲಕ ತಿಳಿಸುತ್ತದೆ,ಅಲ್ಲದೇ ಇದರಲ್ಲಿನ ಮಾಹಿತಿಯಂತೆ ಇದನ್ನು ಜಾರಿಗೊಳಿಸುವ 30 ದಿನಗಳ ಪೂರ್ವವೇ ಇದು ದೊರೆಯಬೇಕು. ಫ್ರ್ಯಾಂಚೈಸರ್ ಕೆಳಗಿನವುಗಳನ್ನು ಬಹಿರಂಗಪಡಿಸಬೇಕು: :a)ಫ್ರ್ಯಾಂಚೈಸ್ ನ ಚಟುವಟಿಕೆಗಳು ಮತ್ತು ಕಾರ್ಯಗಳ ಬಗ್ಗೆ ಸಾರಾಂಶ ::b)ಇಟಲಿಯ ಫ್ರ್ಯಾಂಚೆಸ್ ಪದ್ದತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ರ್ಯಾಂಚೈಸೀಗಳ ಪಟ್ಟಿ :::c)ಇಟಲಿಯಲ್ಲಿ ಪ್ರತಿವರ್ಷ ಫ್ರ್ಯಾಂಚೈಸೀಗಳ ಬದಲಾವಣೆ ಅವರ ಸಂಖ್ಯೆ ಮತ್ತು ಮೂರು ವರ್ಷಗಳಲ್ಲಿನ ವಿವರ ::::d)ಇಟಲಿಯಲ್ಲಿನ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಕೋರ್ಟ್ ಮಾಹಿತಿಯ ವಿವರ ಫ್ರ್ಯಾಂಚೈಸ್ ಪದ್ದತಿಗೆ ಸಂಬಂಧಪಟ್ಟಂತೆ ಮತ್ತು :::::e)ಫ್ರ್ಯಾಂಚೈಸೀ ಇಚ್ಛೆಪಟ್ಟರೆ ಫ್ರ್ಯಾಂಚೈಸರ್ ನ ಮೂರು ವರ್ಷಗಳ ಬ್ಯಾಲನ್ಸ್ ಶೀಟ್,ಅಥವಾ ಅದರ ಆರಂಭದ ನಂತರದ ಬೆಳವಣಿಗೆಗಳ ವಿವರವನ್ನು ಒದಗಿಸಬೇಕಾಗುತ್ತದೆ. === ಚೀನಾ === ಚೀನಾದಲ್ಲಿ ವಿಶ್ವದಲ್ಲೇ ಅತ್ಯಧಿಕ ಫ್ರ್ಯಾಂಚೈಸ್ ಗಳಿವೆ ಆದರೆ ಅವುಗಳ ಕಾರ್ಯವ್ಯಾಪ್ತಿ ಮಾತ್ರ ಸಣ್ಣ ಪ್ರಮಾಣದಲ್ಲಿದೆ. ಚೀನಾದಲ್ಲಿನ ಪ್ರತಿ ವಿಧಾನದಲ್ಲಿ ಸರಾಸರಿ 43 ಹೊರ ವ್ಯಾಪಾರಿ ಕೇಂದ್ರಗಳಿವೆ,ಯುನೈಟೆಡ್ ಸ್ಟೇಟ್ಸ್ ಗೆ ಹೋಲಿಸಿದರೆ ಅಲ್ಲಿ 540ಕ್ಕಿಂತ ಹೆಚ್ಚು ಇಂತಹ ಘಟಕಗಳಿವೆ. ಒಟ್ಟಾರೆ 2600 ಬ್ರಾಂಡ್ ಗಳು ಸುಮಾರು 200,000 ಕಿರುಕಳ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದರಲ್ಲಿ KFC ಯು ವಿದೇಶಿ ಪ್ರವೇಶಗಳಲ್ಲಿ ಬಹಳ ಮಹತ್ವವಾದದ್ದು 1987 ರಲ್ಲಿ ಆರಂಭಗೊಂಡ ಇದು ವಿಶ್ವಾದ್ಯಾಂತ <ref name="ಫ್ರ್ಯಾಂಚೈಸ್.org">http://www.ಫ್ರ್ಯಾಂಚೈಸ್.org/uploadedFiles/ಫ್ರ್ಯಾಂಚೈಸ್_Industry/International_Development/franchising%20in%20China.pdf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{Cite web |url=https://search.yahoo.com/search?p=franchising+hongkong+china&ei=UTF-8&fr=moz35 |title=ಆರ್ಕೈವ್ ನಕಲು |access-date=2026-02-26 |archive-date=2025-01-24 |archive-url=https://web.archive.org/web/20250124062513/https://search.yahoo.com/search?p=franchising%20hongkong%20china&ei=UTF-8&fr=moz35 |url-status=dead }}</ref> ಹರಡಿದೆ..ಹಲವಾರು ಫ್ರ್ಯಾಂಚೈಸೀಗಳು ಜಂಟಿ-ವ್ಯಾಪಾರದ ಪದ್ದತಿ ಮೂಲಕ ತಮ್ಮ ಫ್ರ್ಯಾಂಚೈಸ್ ನ್ನು ನಿರ್ಮಿಸುತ್ತಾರೆ. ಉದಾಹರಣೆಗೆ, ಮ್ಯಾಕ್ ಡೊನಾಲ್ಡ್ ಒಂದು ಜಂಟಿ ವ್ಯಾಪಾರಿ ಉದ್ಯಮ. ನಂತರ ಪಿಜ್ಜಾ ಹಟ್,TGIF,ವಾಲ್ -ಮಾರ್ಟ್,ಸ್ಟಾರ್ ಬಕ್ಸ್ ಕಾಲಿಟ್ಟವು. ಆದರೆ ಒಟ್ಟಾರೆ ಫ್ರ್ಯಾಂಚೈಸಿಂಗ್ ಕೇವಲ 3% ರಷ್ಟಿದ್ದು ಅಲ್ಲದೇ ಕಿರುಕಳ ವ್ಯಾಪಾರವು ವಿದೇಶಿ ಫ್ರ್ಯಾಂಚೈಸ್ ಬೆಳವಣಿಗೆಗೆ ಕಾದು ಕುಳಿತಿದೆ. ಆಗ 2005 ರಲ್ಲಿ ಸಜ್ಜುಗೊಳಿಸಿದ<ref name="ಫ್ರ್ಯಾಂಚೈಸ್.org"/> ಫ್ರ್ಯಾಂಚೈಸ್ ಕಾನೂನು ಜನ್ಮ ತಾಳಿತು,"ಇದು ವಾಣಿಜ್ಯ ಫ್ರ್ಯಾಂಚೈಸ್ ನ ಆಡಳಿತಕ್ಕೆ <ref>http://www.pfa.org.ph/images/stories/PFA/PDF/chinaಫ್ರ್ಯಾಂಚೈಸ್regulations.pdf{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ಅಳತೆಗೋಲಾಯಿತು." ಹಿಂದಿನ (1997)ರ ಮಸೂದೆ ಯಾವುದೇ ವಿಶೇಷತೆಯನ್ನು ವಿದೇಶಿ ಬಂಡವಾಳಗಾರರ ಬಗ್ಗೆ ಮಾಡಿರಲಿಲ್ಲ. ಇಂದು ಫ್ರ್ಯಾಂಚೈಸ್ ಕಾನೂನು ಹೆಚ್ಚು ಸ್ಪಷ್ಟವಾಗಿದ್ದು 2007 ರ ನಂತರ ಇದು ಪುನರ್ ವಿಮರ್ಶೆಯಾದದ್ದು,ಅಲ್ಲದೇ 2005 ರಲ್ಲಿನ ಕಾನೂನಿಗೆ ಹೊಸ ರೂಪ <ref>http://www.ಫ್ರ್ಯಾಂಚೈಸ್-update.com/article.php?id=316{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಕೊಡಲಾಗಿದೆ. ಫ್ರ್ಯಾಂಚೈಸರ್ ನ ಹಕ್ಕು ಮತ್ತು ಕರ್ತ್ಯವ್ಯಗಳು ಕುರಿತಂತೆ ವ್ಯಾಪಾರಿ ಮುದ್ರೆ ಮತ್ತು ಸಂದಾಯದ ನಿಯಮಗಳ ಬಗ್ಗೆ ಒಂದೇ ತೆರನಾದ ನಿಯಮಗಳನ್ನು ಅಳವಡಿಸಲಾಗಿದೆ. ಈ ಕಾನೂನು 42 ಅಧಿನಿಯಮಗಳು ಮತ್ತು 8 ಪರಿಚ್ಛೇದಗಳನ್ನು ಒಳಗೊಂಡಿದೆ. ಫ್ರ್ಯ್ತಾಂಚೈಸರ್ ನ ಕರ್ತವ್ಯಗಳಲ್ಲಿ: : :: ::* ಅಂದರೆ FIE ಫಾರೆನ್ ಇನ್ ವೆಸ್ಟೆಡ್ ಎಂಟರ್ಪ್ರೈಸಿಸ್ )ನಿಯಂತ್ರಕನಿಂದ ಅನುಮತಿ ಪತ್ರ ಪಡೆದಿರಬೇಕು ::* ಫ್ರ್ಯಾಂಚೈಸರ್ (ಅಥವಾ ಅದರ ''ಉಪಶಾಖೆ'' )ಅದು ಚೀನಾದಲ್ಲಿ ಕನಿಷ್ಟ ಎರಡು ಕಂಪನಿ ಒಡೆತನದ ಫ್ರ್ಯಾಂಚೈಸೀಸ್ ಇರಬೇಕು(ಪರಿಷ್ಕೃತದ ಪ್ರಕಾರ ''ಎಲ್ಲೇ ಆದರೂ'' )12 ತಿಂಗಳಿಗಿಂತಲೂ ಹೆಚ್ಚು ಕಾಲ ವ್ಯಾಪಾರ ಮಾಡಿರಬೇಕು("ದಿ ಟು ಸ್ಟೊರ್ -ವನ್ ಇಯರ್ "ನಿಯಮದಂತೆ) ::* ಫ್ರ್ಯಾಂಚೈಸರ್ ಫ್ರ್ಯಾಂಚೈಸೀ ವಿನಂತಿಸಿದ ಅಗತ್ಯವೆನಿಸಿದ ''ಯಾವುದೇ '' ಮಾಹಿತಿಯನ್ನು ನೀಡಬೇಕು ::* ಕ್ರಾಸ್ ಬಾರ್ಡರ್ ಫ್ರ್ಯಾಂಚೈಸಿಂಗ,ಕೆಲವು ಕರಾರುಗಳೊಂದಿಗೆ(2007ರ ಕಾನೂನಿನ್ವಯ) ಫ್ರ್ಯಾಂಚೈಸರ್ ನೊಂದಾವಣೆಗಾಗಿ ಕೆಲವು ಅಗತ್ಯಗಳ ಪಟ್ಟಿ ಸಲ್ಲಿಸಬೇಕಾಗುತ್ತದೆ. : :: ::* ಫ್ರ್ಯಾಂಚೈಸ್ ನ ಒಪ್ಪಂದ,ಕಾರ್ಯ ಚಟುವಟಿಕೆಯ ಪಟ್ಟಿ,ಮತ್ತು ಅಗತ್ಯ ಕಾರ್ಯಕಾರಿ ಬಂಡವಾಳ ::* ಕಾರ್ಯ ಚಟುವಟಿಕೆಗಳ ಹಿಂದಿನ ದಾಖಲೆ,ಮತ್ತು ವಸ್ತುಗಳ ಪೂರಂಕೆಗೆ ಸಾಕಷ್ಟು ಅವಕಾಶ ಮತ್ತು ::* ಚೀನಿ ಸಿಂಬಬಂದಿಯ ತರಬೇತುಗೊಳಿಸುವ ಸಾಮರ್ಥ್ಯ ಮತ್ತು ಅವರಿಗೆ ::* ಸುದೀರ್ಘ ಕಾರ್ಯವಿಧಾನದ ಮಾರ್ಗದರ್ಶನ ::* ಫ್ರ್ಯಾಂಚೈಸ್ ಒಪ್ಪಂದವು ಕನಿಷ್ಟ ಮೂರು ವರ್ಷದ ಅವಧಿಯದ್ದಾಗಿರಬೇಕು. ಇನ್ನುಳಿದ ನಿಯಮಗಳೆಂದರೆ : : :: ::* ಫ್ರ್ಯಾಂಚೈಸರ್ ಪೂರೈಕೆದಾರರ ಕೆಲವು ನಿಶ್ಚಿತ ಕಾರ್ಯಗಳಿಗೆ ಜವಾಬ್ದಾರನಾಗಿರುತ್ತಾನೆ. ::* ಹಣಕಾಸು ಮತ್ತು ಇನ್ನುಳಿದ ದಂಡಗಳು ನಿಯಂತ್ರಣ ಮೀರಿದವುಗಳಿಗೆ ತಪ್ಪಲಾರದು. ಈ ಬಹಿರಂಗವು 20 ದಿನಗಳಿಗೆ ಮುಂಚೆ ಏರ್ಪಾಡಾಗಬೇಕು ಅದು ಒಳಗೊಂಡಿರಬಿಕಾದ: : :: ::* ಫ್ರ್ಯಾಂಚೈಸ್ ವಹಿವಾಟಿನಲ್ಲಿ ಫ್ರ್ಯಾಂಚೈಸರ್ ನ ಅನುಭವ ಮತ್ತು ವಹಿವಾಟಿನ ವ್ಯಾಪ್ತಿ, ::* ಫ್ರ್ಯಾಂಚೈಸರ್ ನ ಪ್ರಮುಖ ಅಧಿಕಾರಗಳ ಗುರುತಿಸುವಿಕೆ ::* ಫ್ರ್ಯಾಂಚೆಸರ್ ನ ಕಾನೂನು ವ್ಯಾಜ್ಯಗಳ ಐದು ವರ್ಷಗಳ ವಿವರ ::* ಎಲ್ಲಾ ಫ್ರ್ಯಾಂಚೈಸ್ ಶುಲ್ಕಗಳ ಬಗ್ಗೆ ಪೂರ್ಣ ವಿವರ ::* ಫ್ರ್ಯಾಂಚೈಸೀನ ಆರಂಭಿಕ ಬಂಡವಾಳ ::* ಫ್ರ್ಯಾಂಚೆಸರ್ ಪೂರೈಸುವ ವಸ್ತುಗಳು ಮತ್ತು ಸೇವೆಗಳ ಪಟ್ಟಿ,ಮತ್ತು ನಿಯಮಗಳು ::* ಫ್ರ್ಯಾಂಚೈಸೀಸ್ ತರಬೇತಿ ಪಡೆಯುತ್ತಾನೆ. ::* ವ್ಯಾಪಾರಿ ಮುದ್ರೆಗಳು,ನೊಂದಣಿ,ವಿವರ ಮತ್ತು ಮೊಕದ್ದಮೆಗಳು ::* ಫ್ರ್ಯಾಂಚೈಸರ್ಸಗಳ ಸಾಮರ್ಥ್ಯ ಪ್ರದರ್ಶನ ಅವರಿಗಾಗಿ ತರಬೇತಿ ಮತ್ತು ಮಾರ್ಗದರ್ಶನ ::* ಅಸ್ತಿತ್ವದಲ್ಲಿರುವ ಘಟಕಗಳ ಅಂಕಿಅಂಶಗಳು ಮತ್ತು ಕಾರ್ಯಾಚರಣೆಯ ಫಲಿತಾಂಶಗಳು,ಫ್ರ್ಯಾಂಚೀಸೀಗಳ ತೆಗೆದು ಹಾಕಿದ ಶೇಕಡಾವಾರು ::* ಲೆಕ್ಕಪರಿಶೋಧನೆ ಮಾಡಿದ ಲೆಕ್ಕಪತ್ರದ ವರದಿ ಮತ್ತು ತೆರಿಗೆ ಮಾಹಿತಿ(ಅನಿರ್ಧಷ್ಟಕಾಲದ ವರೆಗಿನ ಪ್ರತಿನಿಧಿತ್ವ) ಇನ್ನುಳಿದ ಕಾನೂನು ರೀತಿಯ ಅಂಶಗಳು: : :: ::* ಫ್ರ್ಯಾಂಚೈಸೀಗಳ ತೆಗೆದು ಹಾಕಿದ ನಂತರದ ವಿಶ್ವಾಸದ ಬಗೆಗಿನ ಅನಿಶ್ಚತತೆ ಅಥವಾ ಫ್ರ್ಯಾಂಚೈಸಿಗಳ ಒಪ್ಪಂದ ಅವಧಿ ಮುಗಿದಿದ್ದು ::* ಫ್ರ್ಯಾಂಚೈಸೀಯು ಫ್ರ್ಯಾಂಚೆಸರ್ ಹತ್ತಿತ ಮುಂಗಡ ಠೇವಣಿ ಹಣ ಇಟ್ಟಿದ್ದರೆ ಅದನ್ನು ಫ್ರ್ಯಾಂಚೈಸೀಯ ಒಪ್ಪಂದದ ಸೇವಾವಧಿ ಮೊಟಕುಗೊಳಿಸಿದ ನಂತರ ಅದನ್ನು ವಾಪಸು ಮಾಡಬೇಕಾಗುತ್ತದೆ.ಇದರ ನಂತರ ಫ್ರ್ಯಾಂಚೈಸೀಯು ಫ್ರ್ಯಾಂಚೈಸರನ ಯಾವುದೇ ವ್ಯಾಪಾರಿ ಗುರುತುಗಳನ್ನು ಉಪಯೋಗಿಸಕೂಡದು. === ಆಸ್ಟ್ರೇಲಿಯಾ === [[ಅಸ್ಟ್ರೇಲಿಯಾ]]ದಲ್ಲಿ [http://www.comlaw.gov.au/comlaw/Legislation/LegislativeInstrumentCompilation1.nsf/0/EC633DF9856A4257CA2573F7000C6CB5 ಫ್ರ್ಯಾಂಚೈಸಿಂಗ್ ಕೋಡ್ ಆಫ್ ಕಂಡಕ್ಟ್ ] ನಿಂದ ನಿಯಂತ್ರಣ ಮಾಡಲಾಗುತ್ತದೆ,ಇದರಲ್ಲಿ ಕಡ್ಡಾಯ [[ಕೋಡ್ ಆಫ ಕಂಡಕ್ಟ್]] ನ್ನು [[ಟ್ರೇಡ್ ಪ್ರ್ಯಾಕ್ಟೀಸಿಸ್ ಆಕ್ಟ್ 1974]] ನ್ನು ಅನುಸರಿಸಲಾಗುತ್ತದೆ. ಫ್ರ್ಯಾಂಚೈಸರ್ ಈ ಕೋಡ್ ಮೂಲಕ ಡಿಸ್ಕ್ಲೊಸರ್ ಡಾಕುಮೆಂಟ್ ನ್ನು ಭವಿಷ್ಯದ ಫ್ರ್ಯಾಂಚೈಸೀಗಳಿಗಾಗಿ ಕೊನೆಯ ಪಕ್ಷ 14 ದಿನಗಳಿಗೆ ಮುಂಚೆ ನೀಡಬೇಕಾಗುತ್ತದೆ. ಈ ಸಂಹಿತೆಯಲ್ಲಿ ಫ್ರ್ಯಾಂಚೈಸ್ ಒಪ್ಪಂದಗಳ ಅಂಶಗಳನ್ನು ಒಳಗೊಂಡಿರುತ್ತದೆ,ಉದಾಹರಣೆಗೆ ವ್ಯಾಪಾರಿ ನಿಧಿಗಳು,ಅದರ [[ಪ್ರವೇಶಾವಧಿ]],ಮೊಟಕುಗೊಳಿಸುವುದು ಮತ್ತು [[ಮಧ್ಯಸ್ಥಿಕೆ]]ಯಿಂದ [[ವ್ಯಾಜ್ಯಗಳ ಪಟ್ಟಿ]] ಇತ್ಯಾದಿ. ಸದ್ಯದ ಒಕ್ಕೂಟ ಸರ್ಕಾರವು ಈ ನೀತಿ ಸಂಹಿತೆಯಲ್ಲಿನ ಕೆಲವು ಬದಲಾವಣೆಗೆ ಒಪ್ಪಿಕೊಂಡಿದೆ.'ಅವಕಾಶವಿರಬೇಕೆ ವಿನಹ ಅವಕಾಶಿವಾದಿತನಕ್ಕೆ'ಸ್ಥಳವಿರಬಾರದು,ಈ ಮೂಲಕ ಆಸ್ಟ್ರೇಲಿಯನ್ ಫ್ರ್ಯಾಂಚೈಸಿಂಗನ್ನು ಸುಧಾರಿಸಲು ಪಾರ್ಲಿಮೆಂಟರಿ ವಿಚಾರಣೆಗಾಗಿ 4 ಡಿಸೆಂಬರ್ 2008 ರಲ್ಲಿ ಸದನದ ಮುಂದೆ <ref>http://www.ಫ್ರ್ಯಾಂಚೈಸ್.net.au/Article/Federal-franchising-inquiry-favours-ಫ್ರ್ಯಾಂಚೈಸ್es/433011.aspx{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ತರಲಾಯಿತು. ಕೆಲವು ಪರಿಣತರ ಪ್ರಕಾರ ಯಾವುದೇ ನಿಯಂತ್ರಣವು ಫ್ರ್ಯಾಂಚೈಸಿ ವಹಿವಾಟನ್ನು ಹೆಚ್ಚಿಸಲು ಕಡಿಮೆ ಆಕರ್ಷಕ ವಿಧಾನಗಳಿಗೆ <ref>{{Cite web |url=http://www.dlaphillipsfox.com/article/302/Over-regulation-would-harm-franchising-sector-inquiry-warned |title=ಆರ್ಕೈವ್ ನಕಲು |access-date=2010-06-29 |archive-date=2010-02-28 |archive-url=https://web.archive.org/web/20100228162803/http://www.dlaphillipsfox.com/article/302/Over-regulation-would-harm-franchising-sector-inquiry-warned |url-status=dead }}</ref> ಒತ್ತುಕೊಡಬೇಕು. === ರಷ್ಯಾ === ರಷ್ಯದಲ್ಲ್ ಸಿವಿಲ್ ಕೋಡ್ (1996 ರಲ್ಲಿ ಜಾರಿಯಾಗಿದ್ದು)ಇದರ 54 ನೆಯ ಪರಿಚ್ಛೇದದ ಪ್ರಕಾರ ಯಾವುದೇ ಫ್ರ್ಯಾಂಚೈಸ್ ಒಪ್ಪಂದಗಳು ಲಿಖಿತ ರೂಪದಲ್ಲಿ ಮತ್ತು ನೊಂದಾಯಿತ ರೂಪದಲಿರಬೇಕು,ಫ್ರ್ಯಾಂಚೈಸರ್ ಗಳು ಫ್ರ್ಯಾಂಚೈಸೀಗಳ ವಸ್ತುಗಳ ಗುಣಮಟ್ಟದ, ದರದ ಬಗ್ಗೆ ಅಂತಹ ಕಠಿಣ ನಿಯಮಗಳನ್ನು ವಿಧಿಸಬಾರದು. ಕಾನೂನುಗಳ ಜಾರಿ ಮತ್ತು ಗುತ್ತಿಗೆದಾರಿಕೆಯ ವ್ಯಾಜ್ಯಗಳ ಸಮಸ್ಯೆ:[[ಡಂಕಿನ್ ಡೊನಟ್ಸ್]] ತನ್ನ ಫ್ರ್ಯಾಂಚೈಸೀಗಳ ಜೊತೆ ಒಪ್ಪಂದ ಮುರಿದುಕೊಳ್ಳಲು ನಿರ್ಧರಿಸಿದ್ದು ಯಾಕೆಂದರೆ ಅವರು ಒಪ್ಪಂದಕ್ಕೆ ವ್ಯತಿರಿಕ್ತವಾಗಿ ವೊಡ್ಕಾ ಮತ್ತು ಮಾಂಸದ ಪ್ಯಾಟೀಸ್ ಗಳನ್ನು ಮಾರಾಟ ಮಾಡಲು ಯತ್ನಿಸಿದಾಗ,ಇದಕ್ಕೆ ಪೂರಕವಾಗಿ ಕಾನೂನು ಕ್ರಮ ಕೈಗೊಳ್ಳುವದರ ಬದಲಾಗಿ ಗುತ್ತಿಗೆಯನ್ನೇ <ref>ಅಂಟೊನ್ನಿನ್, ನೂರಾ, ಮೈಕಾ ತೌನಿಯನ್, ಇಲಾನ್ ಅಲೊನ್(2005), “ದಿ ಇಂಟರ್ ನ್ಯಾಶನಲ್ ಬಿಸಿನೆಸ್ ಎನ್ವಾರ್ ಮೆಟ್ಸ್ ಆಫ್ ಫ್ರ್ಯಾಐಚೈಸಿಂಗ್ ಇನ್ ರಸಿಯಾ," ಅಕಾಡೆಮಿ ಆಫ್ ಮಾರ್ಕೆಟಿಂಗ್ ಸೈನ್ಸ್ ರಿವಿವ್ ", (5), 1-18.</ref> ರದ್ದುಪಡಿಸಲಾಯಿತು. === ಯುಕೆ === ಯುನೈಟೆಡ್ ಕಿಂಗಡಮ್ ನಲ್ಲಿ ಫ್ರ್ಯಾಂಚೈಸ್ ಗೆ ಎಂದು ನಿಗದಿಯಾದ ಕಾನೂನುಗಳಿಲ್ಲ,ಆದರೆ ಫ್ರ್ಯಾಂಚೈಸೀಗಳು ಇನ್ನುಳಿದ ವಹಿವಾಟುಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಇದಕ್ಕೂ ಅಳವಡಿಸಲಾಗುತ್ತದೆ. ಉದಾಹರಣೆಗೆ ಫ್ರ್ಯಾಂಚೈಸ್ ಒಪ್ಪಂದಗಳು ಸಾಮಾನ್ಯ ಗುತ್ತಿಗೆ ನಿಯಂತ್ರಣ ನಿಯಮಕ್ಕೆ ಅಂಟಿಕೊಂಡಿರುತ್ತದೆ,ಇದಕ್ಕಾಗಿ ಸಧೃಡ ಕಾನೂನುಗಳ ಶಾಸನ ಎಚ್ಚರಿಕೆ ಅಥವಾ ಮಾರ್ಗದರ್ಶಿ <ref>{{Cite web |url=http://www.selectyourfranchise.com/franchise-blog/2009/10/franchise-agreements-subject-to-european-code-of-ethics/ |title=ಫ್ರ್ಯಾಂಚೈಸ್ ಯುರೊಪಿಯನ್ ಶಿಸ್ತು ಸಂಹಿತೆಯ ನಿಯಮಗಳ ಮುಖಾಂತರ |access-date=2010-06-29 |archive-date=2011-07-16 |archive-url=https://web.archive.org/web/20110716035008/http://www.selectyourfranchise.com/franchise-blog/2009/10/franchise-agreements-subject-to-european-code-of-ethics/ |url-status=dead }}</ref> ಸೂತ್ರಗಳಿಲ್ಲ. ಇಲ್ಲಿ ಬ್ರಿಟಿಶ್ ಫ್ರ್ಯಾಂಚೈಸ್ ಅಸೊಶಿಯೇಶನ್ (BFA)ಮೂಲಕ ಸ್ವಯಂ ನಿಯಂತ್ರಣದ ನಿಯಮಗಳಾಗಿವೆ. ಆದರೂ ಅಲ್ಲಿ ಹಲವಾರು ಫ್ರ್ಯಾಂಚೈಸ್ ವಹಿವಾಟುಗಳಿವೆ ಇವು ಸದಸ್ಯತ್ವ ಪಡೆದಿಲ್ಲ,ಇನ್ನು ಹಲವಾರು ಸಂಸ್ಥೆಗಳು ಫ್ರ್ಯಾಂಚೈಸರ್ ಎಂದು ಹೇಳಿಕೊಳ್ಳುವವರು ಈ ನಿಯಮಗಳನ್ನು {{Citation needed|date=December 2007}}ಪಾಲಿಸುವುದಿಲ್ಲ. ಹಲವಾರು ಜನರು ಮತ್ತು ಸಂಘಟನೆಗಳು ಇಂತಹ ಉದ್ದಿಮೆಯನ್ನು ಒಂದು ಚೌಕಟ್ಟಿಗೆ ನಿಲ್ಲಿಸಲು ಅಲ್ಲದೇ ಈ "ಕೌಬಾಯ್ "ಫ್ರ್ಯಾಂಚೈಸ್ ಗಳ ಸಂಖ್ಯೆ ಕಡಿಮೆ ಮಾಡಲು ಮನವಿ ಮಾಡಿದರು,ಇದರಿಂದ ಈಗಿರುವ ಈ ಕಳಂಕವನ್ನು ಸ್ವಚ್ಛ {{Who|date=December 2007}}ಮಾಡಬಹುದು. ಫ್ರ್ಯಾಂಚೈಸ್ ಗಳ ವಿಶೇಷ ಮನವಿ ಸಲ್ಲಿಸಿ ಫ್ರ್ಯಾಂಚೈಸಿಂಗ ನಿಯಮಗಳನ್ನು ವಿಶೇಷ ಮುತುವರ್ಜಿಯಿಂದ ಸರ್ಕಾರ ಗಮನಿಸಿ ಫ್ರ್ಯಾಂಚೈಸ್ ಗಳಲ್ಲಿ ಬಂಡವಾಳ ಹೂಡಿದ ನಾಗರಿಕರಿಗೆ ನಷ್ಟವಾಗದಂತೆ ನೋಡಿಬೇಕೆಂದು UK ಗೆ ಒತ್ತಾಯ ಮಾಡಿದರು,ಮೇ 22,2007 ರಲ್ಲಿ UK ಸಂಸತ್ತಿನಲ್ಲಿ ನಡೆದ ಮೊಕದ್ದಮೆಗಳ ವಿಚಾರಣೆ ನಡೆಯುತಿತ್ತು ಕೈಗಾರಿಕಾ ಸಚಿವ ಮಾರ್ಗ್ರೆಟ್ ಹೊಜೆ ಈ ಚರ್ಚೆಗಳನ್ನು ನಡೆಸಿದರಲ್ಲದೇ ಸರ್ಕಾರದ ಯಾವುದೇ ಈ ನಿಟ್ಟಿನ ನಿಯಮಗಳ ಜಾರಿಗೆ ಫ್ರ್ಯಾಂಚೈಸಿಂಗ್ ಕುರಿತ ಸಾರ್ವಜನಿಕರಿಗೆ ಮೋಸವಾಗದಂತೆ ಅವರು ತಮ್ಮ ಪ್ರಯತ್ನ ಮಾಡಿದರು,ಇದರಿಂದ ಸಾರ್ವಜನಿಕರು ತಪ್ಪು ಅರ್ಥದಲ್ಲಿ ಭದ್ರತೆಯನ್ನು ಕಾಣಿಸುವುದು ಸಾಧ್ಯವಿಲ್ಲ. ಕೈಗಾರಿಕೆ ಸಚಿವರ ಪ್ರಕಾರ ಬಂಡವಾಳ ಹೂಡಿಕೆದಾರರು ಮತ್ತು ಬ್ಯಾಂಕಿನವರು ಜವಾಬ್ದಾರಿ ತೋರಿದರೆ ಈಗಿರುವ UK ವ್ಯಾಪಾರ ಕಾನೂನುಗಳು ಗುತ್ತಿಗೆದಾರರಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ ರಕ್ಷಣೆ ನೀಡುತ್ತವೆ ಎಂದು <ref>{{cite journal|journal=Daily Hansard|date=22 May 2007|pages=Column Pyramid Schemes were outlawed in the UK by The Trading Schemes Act 1996. However, the legislation was so worded that legitimate Franchise Schemes were caught by the legislation and following lobbying by the British Franchise Association a memo was issued to the British Franchise Association by the Department of Trade and Industry on the 19 July 1997 which amended the wording of the legislation. The law on statute is now impossible to follow without reference to the memo. 363WH|url=http://www.publications.parliament.uk/pa/cm200607/cmhansrd/cm070522/halltext/70522h0001.htm|title=Franchise Industry|url2=http://www.publications.parliament.uk/pa/cm200607/cmhansrd/cm070522/halltext/70522h0002.htm|url3=http://www.publications.parliament.uk/pa/cm200607/cmhansrd/cm070522/halltext/70522h0003.htm|nopp=true}}</ref> ಹೇಳುತ್ತಾರೆ. === ಬ್ರೆಜಿಲ್‌ === ಸುಮಾರು 2008 ರಲ್ಲಿ ಒಟ್ಟು 1,013 <ref>http://www.allbusiness.com/legal/international-law/8887771-1.html</ref> ಫ್ರ್ಯಾಂಚೈಸೀ ಗಳು ಮತ್ತು 62,500 ಕ್ಕಿಂತಲೂ ಹೆಚ್ಚಿನ ವ್ಯಾಪಾರದ ಹೊರಕೇಂದ್ರಗಳು ಇಡೀ ವಿಶ್ವದಲ್ಲೇ ಈ ವಹಿವಾಟಿನಲ್ಲಿವೆ.ಇದು ಅತ್ಯಧಿಕ ಎನ್ನಬಹುದು,ಈ ಘಟಕಗಳ ಸಂಖ್ಯೆಯೇ ಅದರ ಬೃಹತ್ ಜಾಲವನ್ನು ತೋರುತ್ತದೆ. ಇದರಲ್ಲಿ ಒಟ್ಟು ಶೇಕಡಾ 11 ರಷ್ಟು ವಿದೇಶಿ ಮೂಲದ ಫ್ರ್ಯಾಂಚೈಸರ್ ಗಳಿದ್ದಾರೆ. ಬ್ರ್ಯಾಜಿಲಿಯನ್ ಕಾನೂನು ಪ್ರಕಾರ (ಕಾನೂನು ನಂ, 8955,ಡಿಸೆಂಬರ್ 15,1994 )ಫ್ರ್ಯಾಂಚೈಸ್ ಎಂದರೆ ಫ್ರ್ಯಾಂಚೈಸರ್ ಹಣ ನೀಡುವ ಒಪ್ಪಂದಂತೆ ಫ್ರ್ಯಾಂಚೈಸೀಗಳಿಗೆ ವ್ಯಾಪಾರಿ ''ಲೈಸನ್ಸ್ '' ನೀಡುವ ಪದ್ದತಿಯಾಗಿದೆ.ಈ ಮೂಲಕ ಆತ ಫ್ರ್ಯಾಂಚೈಸರ್ ನ ವ್ಯಾಪಾರಿ ಮುದ್ರೆ ಮತ್ತು ವಸ್ತು-ಸೇವೆಗಳ ಮಾರಾಟಕ್ಕೆ ತೊಡಗಬಹುದು. ದಿ "ಫ್ರ್ಯಾಂಚೈಸ್ ಆಫಿಸರ್ ಸರ್ಕ್ಯುಲರ್ "ಅಥವಾ ಡಿಸ್ಕ್ಲೊಸರ್ ಡಾಕ್ಯುಮೆಂಟ್ ನ್ನು ಒಪ್ಪಂದಕ್ಕೆ ಮುಂಚೆ ಜಾರಿ ಮಾಡುವ ವೇಳೆ ಮತ್ತು ಕಾರ್ಯ ನಿರ್ವಹಿಸುವ ಬ್ರ್ಯಾಜಿಲಿಯನ್ ವ್ಯಾಪ್ತಿಯನ್ನು ಕಡ್ಡಾಯವಾಗಿ ನಮೂದಿಸಿ ಅದರ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಬೇಕು. ಇಂತಹ ಡಾಕುಮೆಂಟ್ ಗಳನ್ನು ಬಹಿರಂಗಪಡಿಸದಿದ್ದರೆ ಒಪ್ಪಂದವು ಮಾನ್ಯವಾಗುವುದಿಲ್ಲ ಅಲ್ಲದೇ ಗಂಭೀರ ಹಾನಿ ಎದುರಿಸಬೇಕಾಗುತ್ತದೆ.ಫ್ರ್ಯಾಂಚೈಸ್ ಕಾನೂನು ಬ್ರ್ಯಾಜಿಲಿಯನ್ ಮತ್ತು ವಿದೇಶಿ ಫ್ರ್ಯಾಂಚೈಸರ್ ಗಳ ನಡುವೆ ಯಾವುದೇ ಭೇದ ಭಾವ ಮಾಡುವುದಿಲ್ಲ. ದಿ ನ್ಯಾಶನಲ್ ಇನ್ ಸ್ಟಿಟೂಟ್ ಆಫ್ ಇಂಡಸ್ಟ್ರಿಯಲ್ ಪ್ರೊಪರ್ಟಿ (INPI) ಒಂದು ನೊಂದಾಯಿತ ಆಡಳಿತಾಧಿಕಾರವಾಗಿದೆ. ಸಂಬಂಧಪಟ್ಟ ದಾಖಲೆಗಳು ವಸ್ತುಗಳ ವಿಂಗಡಣೆ (ಅಂದರೆ ಬಹಿರಂಗದ ದಾಖಲೆ ಪತ್ರಗಳು)ಮತ್ತು ಸೆರ್ಟಿಫಿಕೇಶನ್ ಆಫ್ ರೆಕಾರ್ಡಿಂಗ್ (INPI)(ಫ್ರ್ಯಾಂಚೈಸ್ ಗೆ ಸಂಬಂಧಿಸಿದ ದಾಖಲೆಗಳ ನೊಂದಣಿ ಮತ್ತು ಪ್ರಮಾಣಪತ್ರ) ನಂತರದ್ದು ಹಣ ಪಾವತಿಗೆ ಅಗತ್ಯವಾಗಿದೆ. ಎಲ್ಲಾ ಮೊತ್ತವನ್ನೂ ವಿದೇಶಿ ಕರೆನ್ಸಿಯಲ್ಲಿ ಬದಲಾಯಿಸಲಾಗುವುದಿಲ್ಲ. ಪ್ರಮಾಣಿಕರಣವೆಂದರೆ ಬ್ರ್ಯಾಜಿಲ್ ನ ಕಾನೂನು ನಿಯಮಗಳ ಅನುಮೋದನೆ ಮಾಡಿದಂತವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ರ್ಯಾಂಚೈಸಿಂಗ್ ನಡೆಸುವ ಕಂಪನಿಗಳು ಅವರ ದಾಖಲೆ ಪತ್ರಗಳಿಗೆ ಇಂಗ್ಲಿಷ್ ಭಾಷೆಯನ್ನು ಬಲಸಬಹುದಾಗಿದೆ.ಬ್ರ್ಯಾಜಿಲಿಯನ್ ಯಾವುದೇ ಸಂಸ್ಥೆಯು ಇಂಗ್ಲಿಷ್ ನ್ನು ಬಲಸಿದರೆ ಇದರ ಭಾಷಾಂತರದ ಅಗತ್ಯವಿರುವುದಿಲ್ಲ.(ಇದರಲ್ಲಿ ಅಡಗಿದೆ) ನೊಂದಣಿಯು ಮೂರು ವಿಷಯಗಳನ್ನು ಒಳಗೊಂಡಿದೆ: : :: *ಇದು ಮೂರನೆಯ ವ್ಯಕ್ತಿಯೊಂದಿಗಿನ ಒಪ್ಪಂದವನ್ನು ಪರಿಣಾಮಕಾರಿಯಾಗಿರುತ್ತದೆ, ::: *ಹಣಪಾವತಿಯ ಅವಕಾಶ ನೀಡುತ್ತದೆ :::: *ಫ್ರ್ಯಾಂಚೈಸೀಯನ್ನು ತೆರಿಗೆ ಕಡಿತಕ್ಕೆ ಮಾನ್ಯ ಮಾಡುತ್ತದೆ === ಭಾರತ === ಫ್ರ್ಯಾಂಚೈಸಿಂಗ್ ಅಂದರೆ ವಸ್ತುಗಳು ಮತ್ತು ಸೇವೆಗಳು ವಿದೇಶದಿಂದ ತರಿಸುವುದು ಮೊದಲ ಅಂತಾರಾಷ್ಟ್ರೀಯ ಪರದರ್ಶನವು 2009 ರಲ್ಲಿ ನಿಗದಿಯಾಗಿತ್ತು. ಮೊದಲ ಪ್ರಾಥಮಿಕ ಮಾಹಿತಿಯ <ref>http://www.ಫ್ರ್ಯಾಂಚೈಸ್business.in/c/Franchising-Association-of-India/ಫ್ರ್ಯಾಂಚೈಸ್-laws-in-India-n863929{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಜಾಗೆಯೆಂದರೆ, ಭಾರತವು ಫ್ರ್ಯಾಂಚೈಸಿಂಗ್ ನಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ,ಯಾಕೆಂದರೆ ಸುಮಾರು 300 ದಶಲಕ್ಷ ಮಧ್ಯಮ ವರ್ಗದ ಜನ ವಾಸಿಸುವ ಇಲ್ಲಿ ಅಗತ್ಯ ವಸ್ತುಗಳ ಬೇಡಿಕೆ ಮತ್ತು ಸೇವಾ ಚಟುವಟಿಕೆಗಳ ತಾಣವಾಗಿದೆ. ಆದರೆ ವಿವಿಧತೆಯಲ್ಲಿರುವ ಈ ವಿಭಿನ್ನ ಸಮಾಜವು ([[ಡೆಮಾಗ್ರಾಫಿಕ್ಸ್ ಆಫ್ ಇಂಡಿಯಾ]] ನೋಡಿ)ಮ್ಯಾಕ್ ಡೊನಾಲ್ಡ್ಸ್ ಒಂದು ಯಶಸ್ವಿನ ಗಾಥೆ,ವಿಶ್ವದ ಇನ್ನುಳಿದ ತಕರಾರುಗಳನ್ನು ಬಿಟ್ಟರೆ ಇದು <ref>ಪ್ಯಾಟರ್ನ್ಸ್ ಆಫ್ ಇಂಟರ್ ನ್ಯಾಶನೈಲೇಜೇಶನ್ ಫಾರ್ ಡೆವಲಪಿಂಗ್ ಕಂಟ್ರಿ ಎಂಟರ್ ಪ್ರೈಸಿಸ್ (ಅಲೈನ್ಸ್ ಅಂಡ್ ಜಾಯಿಂಟ್ ವೆಂಚರ್ಸ್)ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗೈನೈಜೇಶನ್,ವಿಯೆನ್ನಾ, 2008, ISBN 978-92-1-106443-8,</ref> ಉತ್ತಮವಾಗಿದೆ. ಇಲ್ಲಿಯವರೆಗೆ ಫ್ರ್ಯಾಂಚೈಸ್ ಒಪ್ಪಂದವು ಫ್ರ್ಯಾಂಚೆಸರ್ ಮತ್ತು ಫ್ರ್ಯಾಂಚೈಸೀ ನಡುವೆ ಸರ್ಕಾರದ ಕಾಂಟ್ರಾಕ್ಟ್ ಆಕ್ಟ್ ಮತ್ತು ಸ್ಪೆಸಿಫಿಕ್ ರಿಲಿಫ್ ಆಕ್ಟ್ 1963 ನಲ್ಲಿ ಆದ ಒಪ್ಪಂದವಾಗಿದ್ದು,ಇದು ಇವರಿಬ್ಬರ ನಡುವಿನ ವ್ಯಾಪಾರಿ ಒಪ್ಪಂದವಲ್ಲದೇ ಮಧ್ಯೆ ಇದರ ಹಾನಿ ಅಥವಾ ಮುರಿದು ಬಿದ್ದರೆ ಅದಕ್ಕೆ ತಕ್ಕ ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. == ಸಾಮಾಜಿಕ ಫ್ರ್ಯಾಂಚೈಸೀಗಳು(ಉಪ ಮಾರಾಟಗಾರರು) == ಇತ್ತೀಚಿನ ವರ್ಷಗಳಲ್ಲಿ ಫ್ರ್ಯಾಂಚೈಸಿಂಗ್ ನ್ನು ಸಾಮಾಜಿಕ [[ಉದ್ಯಮಶೀಲ ಸಂಸ್ಥೆ]]ಗಳ ವಲಯ ಕೈಗೆತ್ತಿಕೊಂಡಿವೆ,ಇದರ ಮೂಲಕ ಸರಳ ಮತ್ತು ಸಾಮಾನ್ಯ ವಹಿವಾಟುಗಳನ್ನು ಕೈಗೆತ್ತಿಕೊಳ್ಳುವುದು ಇದರ ಉದ್ದೇಶ ಈ ನಿಟ್ಟಿನಲ್ಲಿ ಹಲವಾರು ಉತ್ಪಾದಕತೆಗಳ ವಿಚಾರಗಳನ್ನು ಜಾರಿಗೊಳಿಸಬಹುದು,ಸಾಬೂನು ತಯಾರಿಕೆ,ಸಂಪೂರ್ಣ ಆಹಾರದ ಕಿರುಕುಳ ವ್ಯಾಪಾರ,ಮೀನು ಸಾಕಣೆ,ಹೊಟೆಲ್ ನಡೆಸುವುದು ಇವೆಲ್ಲವೂ ಸಾಮಾಜಿಕವಾಗಿ ಹಿಂದುಳಿದ ಮತ್ತು ಅಂಗ ವೈಕಲ್ಯರಿಗೆ ನೆರವು ಒದಗಿಸಬಹುದಾಗಿವೆ. ಇದಕ್ಕೆ ಮುಖ್ಯೆ ಉದಾಹರಣೆ ಅಂದರೆ [[CAP ಮಾರ್ಕೆಟ್ಸ್]] [[ಜರ್ಮನಿ]]ಯಲ್ಲಿ ಸುಮಾರು 50 ಕ್ಕೂ ಹೆಚ್ಚು ನೆರೆಹೊರೆಯ [[ಸೂಪರ್ ಮಾರುಕಟ್ಟೆ]]ಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಇನ್ನುಳಿದ ಉದಾಹರಣೆಗಳೆಂದರೆ [[ಎಡಿನ್ ಬರ್ಗ]]ದಲ್ಲಿರುವ [[ಸೇಂಟ್ ಮೇರೀಸ್ ಪ್ಲೇಸ್ ಹೊಟೆಲ್]] ಮತ್ತು [[ಟ್ರಿಯೆಸ್ಟೆ]]ಯಲ್ಲಿರುವ [[ಹೊಟೆಲ್ ಟ್ರಿಟೊನೆ]],ಇತ್ಯಾದಿ. [[ಸಾಮಾಜಿಕ ಫ್ರ್ಯಾಂಚೈಸಿಂಗ್]] ಸರ್ಕಾರ ಉಪಯೋಗಿಸುವ ಒಂದು ತಂತ್ರಜ್ಞಾನವೂ ಆಗಿದೆ,ಅದಲ್ಲದೇ ಅನುದಾನ ದಾನಿಗಳು ಈ ವಲಯದಲ್ಲಿ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಿ ಇದರ ಮೂಲಕ ವಿಶ್ವದ ಅಭಿವೃದ್ಧಿಗೆ ನೆರವಾಗುವುದು. == ಸಾಂದರ್ಭಿಕ ಫ್ರ್ಯಾಂಚೈಸಿಂಗ್ == ಸಾಂದರ್ಭಿಕ ಫ್ರ್ಯಾಂಚೈಸಿಂಗ್ ಎಂದರೆ ಸಾರ್ವಜನಿಕ ಸಮಾರಂಭ [[ಸಂದರ್ಬಗಳ]]ನ್ನು ಇನ್ನುಳಿದ ವ್ಯಾಪ್ತಿ ಪ್ರದೇಶಗಳಿಗೆ ವಿಸ್ತರಿಸಿ ಇದರ ಮೂಲಕ ಮೂಲ [[ಬ್ರಾಂಡ್]],[[ವ್ಯಾಪಾರಿ ಚಿನ್ಹೆ]],ಉದ್ದೇಶ,ಪರಿಕಲ್ಪನೆ ಮತ್ತು ಆಯಾ ಸಂದರ್ಭದ ರೂಪ ರೇಷೆಗಳನ್ನು <ref>{{cite book |author=Kissikov Beknur |title=Franchising |date= |isbn= }}</ref> ರಚಿಸಲಾಗುತ್ತದೆ. ಒಂದು ಉತ್ತಮ ಫ್ರ್ಯಾಂಚೈಸಿಂಗ್ ಸಂದರ್ಭಕ್ಕೆ ತಕ್ಕಂತೆ ಆಯಾ ವೇಳೆಯಲ್ಲಿ ನಕಲು ಮಾಡುವ ಯಶಸ್ವಿ ಘಟನಾವಳಿಗಳನ್ನು ಇದರಲ್ಲಿ ತೂರಿಸಲಾಗುವುದು. ಇವೆಂಟ್ ಫ್ರ್ಯಾಂಚೈಸಿಂಗ್ ಗೆ ಉತ್ತಮ ಉದಾಹರಣೆ ಎಂದರೆ [[ವರ್ಲ್ಡ್ ಎಕಾನಾಮಿಕ್ ಫೊರಮ್]] ಅಥವಾ [[ಡಾವೊಸ್]] ನ ವೇದಿಕೆಗೆ ಪ್ರಾದೇಶಿಕ ಫ್ರ್ಯಾಂಚೈಸೀಗಳ ರೂಪ ನೀಡಿದ್ದು,[[ಚೀನಾ]],[[ಲ್ಯಾಟಿನ ಅಮೆರಿಕಾ]] ಇತ್ಯಾದಿಗಳು ಪ್ರಮುಖವಾದವು.ಇದರಂತೆ ಅಲ್ಟರ್ ಗ್ಲೊಬೊಲಿಸ್ಟ್ ನ [[ವರ್ಲ್ಡ್ ಸೊಸಿಯಲ್ ಫೊರಮ್]] ಕೂಡಾ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು. [[ವ್ಹೆನ್ ದಿ ಮ್ಯುಸಿಕ್ ಸ್ಟಾಪ್ಸ್]] ಎನ್ನುವುದೊಂದು [[UK]]ನಲ್ಲಿನ ಇವೆಂಟ್ಸ್ ಫ್ರ್ಯಾಂಚೈಸ್ ನ ಉದಾಹರಣೆ,ಇದು [[ಸ್ಪೀಡ್ ಡೇಟಿಂಗ್]] ಮತ್ತು ಏಕವೇದಿಕೆಯ ಘಟನೆಗಳನ್ನು ಜಾರಿಗೆ ತರುತ್ತದೆ. == ಈ ಕೆಳಗಿನವುಗಳನ್ನೂ ನೋಡಬಹುದು == * [[ಫ್ರ್ಯಾಂಚೈಸ್ ಸಂಪರ್ಕ ಸೇವೆ]] * [[ಫ್ರ್ಯಾಂಚೈಸೀಸ್ ಗಳ ಪಟ್ಟಿ]] == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.franchise.org ಇಂಟರ್ ನ್ಯಾಶನಲ್ ಫ್ರ್ಯಾಂಚೈಸ್ ಅಸೊಶಿಯೇಶನ್] * [http://www.aafd.org ಅಮೆರಿಕನ್ ಅಸೊಶಿಯೇಶನ್ ಆಫ್ ಫ್ರ್ಯಾಂಚೈಸೀಸ್ ಅಂಡ್ ಡೀಲರ್ಸ್] * [http://www.cfa.ca/ ಕೆನಡಿಯನ್ ಫ್ರ್ಯಾಂಚೈಸ್ ಅಸೊಸಿಯೇಶನ್] * [http://www.fai.co.in/ ಫ್ರ್ಯಾಂಚೈಸಿಂಗ್ ಅಸೊಶಿಯೇಶನ್ ಆಫ್ ಇಂಡಿಯಾ ] {{Webarchive|url=https://web.archive.org/web/20100722104944/http://www.fai.co.in/ |date=2010-07-22 }} * [http://www.thebfa.org/ ದಿ ಬ್ರಿಟಿಶ್ ಫ್ರ್ಯಾಂಚೈಸ್ ಅಸೊಶಿಯೇಶನ್] * [http://www.franchise.org.au/ ದಿ ಆಸ್ಟ್ರೇಲಿಯನ್ ಫ್ರ್ಯಾಂಚೈಸ್ ಅಸೊಶಿಯೇಶನ್] {{Webarchive|url=https://web.archive.org/web/20100526224846/http://www.franchise.org.au/ |date=2010-05-26 }} * [http://www.cafla.com/ ದಿ ಸೆಂಟ್ರಲ್-ಏಷ್ಯನ್ ಫ್ರ್ಯಾಂಚೈಸ್ ಅಸೊಶಿಯೇಶನ್] * [http://www.fasa.co.za/ ದಿ ಫ್ರ್ಯಾಂಚೈಸ್ ಅಸೊಶಿಯೇಶನ್ ಆಫ್ ಸದರ್ನ್ ಆಫ್ರಿಕಾ] * [http://www.franchising.org.ua/ ದಿ ಫ್ರ್ಯಾಂಚೈಸ್ ಅಸೊಶಿಯೇಶನ್(ಉಕ್ರೇನ್ )] * [http://www.franchise.edu.au/ ಏಷ್ಯಾ-ಪ್ಯಾಸಿಫಿಕ್ ಸೆಂಟರ್ ಫಾರ್ ಫ್ರ್ಯಾಂಚೈಸಿಂಗ್ ಎಕ್ಸೆಲನ್ಸ್ ] {{Webarchive|url=https://web.archive.org/web/20100623061617/http://www.franchise.edu.au/ |date=2010-06-23 }}, [[ಗ್ರಿಫಿತ್ ಯುನ್ವರ್ಸಿಟಿ]], [[ನಾಥನ್, ಕ್ವೀನ್ಸ್ ಲ್ಯಾಂಡ್]], (ಆಸ್ಟ್ರೇಲಿಯಾ) * [http://www.franchise-info.ca ಇಂಟರ್ ನ್ಯಾಶನಲ್ ಅಸೊಶಿಯೇಶನ್ ಆಫ್ ಫ್ರ್ಯಾಂಚೈಸೀಸ್ ಅಂಡ್ ಡೀಲರ್ಸ್ ] {{Webarchive|url=https://web.archive.org/web/20191014053449/https://www.franchise-info.ca/ |date=2019-10-14 }} {{Interwikineeded}} [[ವರ್ಗ:ಫ್ರ್ಯಾಂಚೈಸೀಸ್]] [[ವರ್ಗ:ವಿತರಣೆ, ಕಿರುಕಳ ವ್ಯಾಪಾರ, ಮತ್ತು ಸಗಟು ವ್ಯಾಪಾರ]] [[ವರ್ಗ:ಮಾರಾಟ ವ್ಯವಸ್ಥೆ]] [[ವರ್ಗ:ಕಟ್ಟುನಿಟ್ಟಿನ ಸಂಬಂಧಗಳು alliances]] [[ವರ್ಗ:ಗುತ್ತಿಗ ಕಾನೂನು]] 57dgm9ktmra8yp2z23cc8mlh2jj2btu ಗೌರಿಬಿದನೂರು 0 24023 1377431 1345718 2026-07-27T15:00:18Z ~2026-41961-25 100759 /* ಗ್ರಾಮಗಳು */ ಸಿಂಗಾನಹಳ್ಳಿ (ಮಣಿ ) 1377431 wikitext text/x-wiki {{Infobox ಭಾರತದ ಭೂಪಟ| native_name=ಗೌರಿಬಿದನೂರು| latd = 13.43|longd=77.72| state_name=ಕರ್ನಾಟಕ | district=[[ಚಿಕ್ಕಬಳ್ಳಾಪುರ ಜಿಲ್ಲೆ|ಚಿಕ್ಕಬಳ್ಳಾಪುರ]] | leader_title=| leader_name= | altitude= ೬೯೪| population_as_of = ೨೦೦೧ | population_total = ೩೦೫೩೦ | population_density = | area_magnitude=| area_total= | area_telephone= ೦೮೧೫೫ | postal_code= ೫೬೧೨೦೮| vehicle_code_range= ಕೆಎ ೪೦| footnotes = | }} '''ಗೌರಿಬಿದನೂರು''' ಒಂದು ತಾಲ್ಲೂಕು ಕೇಂದ್ರವಾಗಿದೆ. ಇದು [[ಚಿಕ್ಕಬಳ್ಳಾಪುರ]] ಜಿಲ್ಲೆ [[ಕರ್ನಾಟಕ]] ರಾಜ್ಯದಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು ೭೫ km ದೂರದಲ್ಲಿ ಹಾಗು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ಸ್ಥಳವಾದ ಮುದ್ದೇನಹಳ್ಳಿಯಿಂದ ೨೫ km ದೂರದಲ್ಲಿದೆ. ಆಂದ್ರಪ್ರದೇಶದ ಗಡಿಯಲ್ಲಿರುವುದರಿಂದ ಕನ್ನಡದ ಜೊತೆಯಲ್ಲಿ ತೆಲುಗೂ ಕೂಡ ಹೆಚ್ಚಿನ ಬಳಕೆಯಲ್ಲಿದೆ. ಟಿಪ್ಪುವಿನ ಕಾಲದಲ್ಲಿ ಅವನ ಕೆಲವು ಯೋಧರ ಘೋರಿಗಳನ್ನು ಇಲ್ಲಿ ಕಟ್ಟಲಾಗಿದುದರಿಂದ, ಇದಕ್ಕೆ ಗೌರಿಬಿದನೂರು ಎಂಬ ಹೆಸರು ಬರಲು ಕಾರಣವಾಯಿತೆಂದು ಹೇಳುತ್ತಾರೆ. ಜೊತೆಗೆ ಇಲ್ಲಿ ಹಿಂದೂ ದೇವತೆಯಾದಿ ಗೌರಿಯ ದೇವಾಲಯವಿದ್ದುದರಿಂದಲೂ ಈ ಹೆಸರು ಬಂತೆಂದು ಹೇಳುತ್ತಾರೆ. [[ಹೆಚ್ ನರಸಿಂಹಯ್ಯ|ಡಾ. ಹೆಚ್ ನರಸಿಂಹಯ್ಯ]]ರವರ ಹುಟ್ಟೂರಾದ ಹೊಸೂರು ಇದೇ ತಾಲ್ಲೂಕಿನಲ್ಲಿದೆ. '''ಸ್ವತಿಗ್ರಾಮ ಯೋಜನೆಯಡಿ''' ಪ್ರಥಮಬಾರಿಗೆ ಕರ್ನಾಟಕ ರಾಜ್ಯ ಸರ್ಕಾರವು ಮೂಲ ಸೌಲಭ್ಯಗಳನ್ನೂ ಹೊಸೂರಿಗೆ ಒದಗಿಸಿತು. ಮುಂಚೆ ಕಬ್ಬು ಮತ್ತು ಭತ್ತ ಇಲ್ಲಿನ ಮುಖ್ಯ ಬೆಳೆಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ, ಮಳೆ ಹಾಗು ಅಂತರ್ಜಲ ಕಡಿಮೆಯಾಗುತ್ತಿರುವುದರಿಂದ ರೇಷ್ಮೆ, ನೆಲಗಡಲೆ, ಜೋಳ ಮತ್ತು ಸೂರ್ಯಕಾಂತಿಯನ್ನು ಪ್ರಮುಕವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಮುಖ್ಯ ನದಿಯಾದ ಉತ್ತರ ಪಿನಾಕಿನಿ ಮಳೆಗಾಳದಲ್ಲಷ್ಟೇ ಹರಿಯುತ್ತದೆ. ""ಕರ್ನಾಟಕದ ಜಲಿಯನ್‌ವಾಲಾ‍ಭಾಗ್"" ಎಂದು ಪ್ರಸಿದ್ಧವಾಗಿರುವ '''ವಿದುರಾಶ್ವಥ''', ನಗರದಿಂದ ಸುಮಾರು ೬ ಕಿಮೀ ದೂರದಲ್ಲಿದೆ. ಇದು ಬೆಂಗಳೂರು-ಹೈದರಾಬಾದ್ ರೈಲು ಮಾರ್ಗದಲ್ಲಿ ಸಿಗುವ ಕರ್ನಾಟಕದ ಕೊನೆಯ ನಿಲ್ದಾಣ. ಇಲ್ಲಿನ ಭೂಗೋಳ ಹಾಗು ನೆಲ ಸಂಪನ್ಮೂಲದ ಅನುಕೂಲತೆಯಿಂದ BARC ಹಾಗು TIFR ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿವೆ. ==ಗ್ರಾಮಗಳು== ಗೌರಿಬಿದನೂರು ತಾಲ್ಲೂಕಿನಲ್ಲಿರುವ ಗ್ರಾಮಗಳ ಪಟ್ಟಿ: {{Multicol}} * ಅಲಕಾಪುರ * ಪೋತೇನಹಳ್ಳಿ * ನಂದಿಗಾನಹಳ್ಳಿ * ರಾಯರೇಖಲಹಳ್ಳಿ * ಚಿಕ್ಕಹನುಮೇನಹಳ್ಳಿ * ಹುಸೇನಪುರ * ದೊಡ್ಡಹನುಮೇನಹಳ್ಳಿ * ಬರ್ಜಾನುಕುಂಟೆ * ಬಜ್ಜೇರಂಗನಹಳ್ಳಿ * [[ಅಲೀಪುರ|ಅಲ್ಲೀಪುರ]] * ಪುಲಗಾನಹಳ್ಳಿ * ಮರಾಠಿಪಾಳ್ಯ * ಬಿ ಬೊಮ್ಮಸಂದ್ರ * ಬಳೆಹೊಸಪೇಟೆ * ಚೀಲಂನಹಳ್ಳಿ * ಚಿಂಚನಹಳ್ಳಿ * ಜೋಗಿರೆಡ್ಡಿಹಳ್ಳಿ * ಕೆರೆಕೆಲಗಿನಹಳ್ಳಿ * ಮಿದ್ದಿಲು * ಸಿದ್ದೆನಹಳ್ಳಿ * ವೆಂಕಟಾಪುರ * ಯರ್ರನಾಗೇನಹಳ್ಳಿ * ಉಚ್ಚೋದನಹಳ್ಳಿ * ಕೋನಾಪುರ * ಗೌಡಸಂದ್ರ * ನಶಕುಂಟಹಳ್ಳಿ * ಬಾದಿಮರಳೂರು * ಬೈಚಾಪುರ * ಡಿಪಾಳ್ಯ * ಅಣಗಟ್ಟನಹಳ್ಳಿ * ಗುಲಗಿಂಜಲಹಳ್ಳಿ {{Multicol-break}} * ಗೊಲ್ಲರ ಕಾಲೋನಿ * ಚಿಕ್ಕ ವದ್ದೇನಹಳ್ಳಿ * ಡಿ.ಪಾಳ್ಯ * ದಾಸರೇನಹಳ್ಳಿ * ಪುಲಮಾಕಲಹಳ್ಳಿ * ಬಚ್ಚರೆಡ್ಡಿಹಳ್ಳಿ * ವದ್ದೇನಹಳ್ಳಿ * ಜಿ.ಬೊಮ್ಮ * ಕುಂಟಚಿಕ್ಕನಹಳ್ಳಿ * ಜಿ.ಬೊಮ್ಮಸಂದ್ರ * ಮಲ್ಲಸಂದ್ರ * ಗೌಡಗೆರೆ * ಗಿಡಗಾನಹಳ್ಳಿ * ಹಳೇಹಳ್ಳಿ * ಚಿಲೇನಹಳ್ಳಿ * ನಾಗರಬಾವಿ * ಹೊಸೂರು * ಇಡಗೂರು * ಜಕ್ಕೇನಹಳ್ಳಿ * ಬಳಗೆರೆ * ಭೀಮನಹಳ್ಳಿ * ಶಂಭುಕನಗರ * [[ಕಾದಲವೇಣಿ]] * ಉಡುಮಲೋಡು * ಗುಂಡಾಪುರ * ಮರಳೂರು * ವೈಚಕೂರಹಳ್ಳಿ * ಕುರೂಡಿ * ಮೇಳ್ಯಾ * ಮುದುಗೆರೆ * ಕೆ.ಟಿ.ಹಳ್ಳಿ {{Multicol-break}} * ನಗರಗೆರೆ * ಕಂತಾರ್ಲಹಳ್ಳಿ * ಕೋಟಪ್ಪನಹಳ್ಳಿ * ನಂಜೇಗಾರ್ಲಹಳ್ಳಿ * ನಗರಗೆರೆ * ನರಸಿಂಹರೆಡ್ಡಿಹಳ್ಳಿ * ಪಾಯನಹಳ್ಳಿ * ಬಂದಾರ್ಲಹಳ್ಳಿ * ಮಟ್ಟಾವಲಹಳ್ಳಿ * ಮಲ್ಲೇನಹಳ್ಳಿ * ನಾಮಗೊಂಡ್ಲು * ಕಡಬೂರು * ಗುಂಡ್ಲಹಳ್ಳಿ * ಗುಟ್ಟೆನಹಳ್ಳಿ * ಜೆಕ್ಕೆನಹಳ್ಳಿ * ಬುಡಿಗೇನಹಳ್ಳಿ * ಸಾರಗೊಂಡ್ಲು * ರಮಾಪುರ * ಕುಂದಿಹಳ್ಳಿ * ಕುದುರೆಬ್ಯಾಲ್ಯ * ರಮಾಪುರ * ಹಂಪಸಂದ್ರ * ಸೊನಗಾನಹಳ್ಳಿ * ಗುರುಪನಹಳ್ಳಿ * ಯರ್ರಪೊತೇನಹಳ್ಳಿ * ರಂಗಪ್ಪನಹಳ್ಳಿ * ಸೊನಗಾನಹಳ್ಳಿ * ಹಕ್ಕಿಪಿಕ್ಕಿ ಕಾಲೋನಿ * ಹುಣಸೇಕುಂಟೆ * ಹೊಸಕೋಟೆ * ತೊಂಡೇಬಾವಿ *ಚಿಕ್ಕಮಲ್ಲೇಕೆರೆ *ದೊಡ್ಡಮಲ್ಲೆಕೆರೆ *ಇಂದಿರಾನಗರ *ಗುಂಡೇನಹಳ್ಳಿ *ಯರಗುಂಟೆ *ಗುಂತಮಡುಗು *ಬೇವಿನಹಳ್ಳಿ *ಕಾಮಗನಹಳ್ಳಿ *ಕಂಬಾಲಹಳ್ಳಿ *ಬಸವನಹಳ್ಳಿ *ಶೀಗಲಹಳ್ಳಿ *ಮುತ್ತಗದಹಳ್ಳಿ *ಕುರಬರಹಳ್ಳಿ * ಹುದುಗೂರು *ಸಿಂಗಾನಹಳ್ಳಿ(ಮಣಿ) {{Multicol-end}} {{Unreferenced}} {{Interwikineeded}} [[ವರ್ಗ:ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕುಗಳು]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} jads68vwqd0i99a5y7ow6wlw3wg3c2h ಶ್ವಾಸಕೋಶದ ಕ್ಯಾನ್ಸರ್ 0 26374 1377488 1373798 2026-07-28T09:47:15Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1377488 wikitext text/x-wiki {{Infobox disease |Name = Lung cancer |Image = Pathology of the lung (cancer).jpg |Caption = Cross section of a human lung. The white area in the upper lobe is cancer; the black areas are discoloration due to [[Tobacco smoking|smoking]]. |DiseasesDB = 7616 |ICD10 = {{ICD10|C|33||c|30}}-{{ICD10|C|34||c|30}} |ICD9 = {{ICD9|162}} |ICDO = |OMIM = |MedlinePlus = 007194 |eMedicineSubj = med |eMedicineTopic = 1333 |eMedicine_mult = {{eMedicine2|med|1336}} {{eMedicine2|emerg|335}} {{eMedicine2|radio|807}} {{eMedicine2|radio|405}} {{eMedicine2|radio|406}} |MeshID = D002283 }} '''ಶ್ವಾಸಕೋಶದ ಕ್ಯಾನ್ಸರ್''' ಎಂಬುದು ಒಂದು ಕಾಯಿಲೆಯಾಗಿದ್ದು, ಶ್ವಾಸಕೋಶದ ಅಂಗಾಂಶಗಳಲ್ಲಿನ ಅನಿಯಂತ್ರಿತವಾದ ಜೀವಕೋಶದ ಬೆಳವಣಿಗೆಯನ್ನು ಇದು ಒಳಗೊಂಡಿರುತ್ತದೆ. ಈ ಬೆಳವಣಿಗೆಯು ಸ್ಥಾನಾಂತರಣಕ್ಕೆ ಕಾರಣವಾಗಬಹುದು; ಅಂದರೆ ಇದು ಪಕ್ಕದ ಅಂಗಾಂಶದ ಮೇಲೆ ಆಕ್ರಮಣ ಮಾಡಬಹುದು ಮತ್ತು ಶ್ವಾಸಕೋಶಗಳಿಂದ ಆಚೆಗಿನ ಭಾಗಗಳಲ್ಲಿನ ಒಳವ್ಯಾಪಿಸುವಿಕೆಗೆ ಕಾರಣವಾಗಬಹುದು. ಶ್ವಾಸಕೋಶದ ಪ್ರಧಾನ ಕ್ಯಾನ್ಸರ್‌ಗಳ ಪೈಕಿಯ ಬಹುಪಾಲು ನಿದರ್ಶನಗಳು '''ಶ್ವಾಸಕೋಶದ ಕಾರ್ಸಿನೋಮಗಳಾಗಿದ್ದು''' , ಹೊರಪದರದ ಜೀವಕೋಶಗಳಿಂದ ಅವು ಜನ್ಯವಾದವುಗಳಾಗಿರುತ್ತವೆ. ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್-ಸಂಬಂಧಿತ ಸಾವುಗಳಿಗೆ ಅತ್ಯಂತ ಸಾಮಾನ್ಯ ಕಾರಣವಾಗಿರುವ [[ಕ್ಯಾನ್ಸರ್|ಶ್ವಾಸಕೋಶದ ಕ್ಯಾನ್ಸರ್]], ವಿಶ್ವಾದ್ಯಂತ ಕಂಡುಬರುವ [[:ವರ್ಗ:Deaths from lung cancer|1.3 ದಶಲಕ್ಷ ಸಾವುಗಳಿಗೆ]] ಸಂಬಂಧಿಸಿದಂತೆ ಹೊಣೆಗಾರನಾಗಿದೆ. ಈ ಅಂಕಿ-ಅಂಶವು 2004ರ ವೇಳೆಗೆ ಇದ್ದಂತೆ ವಾರ್ಷಿಕವಾಗಿ ಕಂಡುಬಂದ ಸಂಖ್ಯೆಯಾಗಿದೆ.<ref name="WHO" /> ಉಸಿರಾಟದಲ್ಲಿ ಕಂಡುಬರುವ ಅಲ್ಪತೆ, ಕೆಮ್ಮುವಿಕೆ (ಕೆಮ್ಮಿದಾಗ ರಕ್ತವು ಹೊರಬರುವುದೂ ಸೇರಿದಂತೆ) ಮತ್ತು ತೂಕನಷ್ಟ ಇವುಗಳು ಅತ್ಯಂತ ಸಾಮಾನ್ಯ ರೋಗಲಕ್ಷಣಗಳಾಗಿವೆ.<ref name="Harrison" /> ''ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ'' ಮತ್ತು ''ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ'' - ಇವು ಶ್ವಾಸಕೋಶದ ಕ್ಯಾನ್ಸರ್‌‌ನ ಮುಖ್ಯ ಬಗೆಗಳಾಗಿವೆ. ಕ್ಯಾನ್ಸರ್‌‌ನ ಬಗೆಯ ಅನುಸಾರ ಚಿಕಿತ್ಸೆಯು ಬದಲಾಗುವುದರಿಂದ ಈ ವೈಲಕ್ಷಣ್ಯವು ಪ್ರಮುಖವಾಗಿರುತ್ತದೆ; ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವನ್ನು (ನಾನ್‌-ಸ್ಮಾಲ್‌ ಸೆಲ್‌ ಲಂಗ್‌ ಕಾರ್ಸಿನೋಮ-NSCLC) ಶಸ್ತ್ರಚಿಕಿತ್ಸೆ ಮಾಡಿ ಕೆಲವೊಮ್ಮೆ ಉಪಚರಿಸಲಾದರೆ, ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು (ಸ್ಮಾಲ್‌-ಸೆಲ್‌ ಲಂಗ್‌ ಕಾರ್ಸಿನೋಮ-SCLC) ಸಾಮಾನ್ಯವಾಗಿ ರಾಸಾಯನಿಕ ಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಸ್ಪಂದಿಸುತ್ತದೆ.<ref name="Cancer Medicine" /> ತಂಬಾಕು ಹೊಗೆಗೆ ದೀರ್ಘಾವಧಿಗೆ ಒಡ್ಡಿಕೊಳ್ಳುವುದು ಶ್ವಾಸಕೋಶದ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ಕಾರಣವಾಗಿದೆ.<ref name="Merck" /> ಧೂಮಪಾನಿಗಳಲ್ಲದವರು ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾಗುವ ಪ್ರಮಾಣವು ಒಟ್ಟು ಪ್ರಕರಣಗಳ<ref name="Thun" /> ಪೈಕಿ ಸುಮಾರು 15%ನಷ್ಟಿದ್ದು, ಇದಕ್ಕೆ ಅನೇಕ ಕಾರಣಗಳಿರಲು ಸಾಧ್ಯವಿದೆ; ಆನುವಂಶಿಕ ಅಂಶಗಳು,<ref name="Gorlova" /><ref name="Hackshaw" /> [[ರೇಡಾನ್|ರೇಡಾನ್‌]] ಅನಿಲ,<ref name="Catelinois" /> ಕಲ್ನಾರು,<ref name="O'Reilly" /> ಮತ್ತು ಅನ್ಯಮೂಲದ ಹೊಗೆಯನ್ನು ಒಳಗೊಂಡಿರುವ ವಾಯುಮಾಲಿನ್ಯ<ref name="Kabir" /><ref name="Coyle" /><ref name="Chiu" /> ಇವುಗಳ ಒಂದು ಸಂಯೋಜನೆಯು ಧೂಮಪಾನಿಗಳಲ್ಲದವರಲ್ಲಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್‌ಗೆ ಅನೇಕವೇಳೆ ಕಾರಣವಾಗುತ್ತದೆ.<ref name="AUTOREF" /><ref name="AUTOREF1" /> ಎದೆಯ ರೇಡಿಯೋಗ್ರಾಫ್‌ ಮತ್ತು ಕಂಪ್ಯೂಟರ್‌ ಬಳಸಿ ಮಾಡಲಾದ ತಲಲೇಖನದ (ಕಂಪ್ಯೂಟರ್‌ ಟೋಮೋಗ್ರಫಿ) (CT ಕ್ಷಿಪ್ರಬಿಂಬ) ವಿಧಾನಗಳನ್ನು ಬಳಸಿಕೊಂಡು ಶ್ವಾಸಕೋಶದ ಕ್ಯಾನ್ಸರ್‌‌ನ್ನು ಕಾಣಲು ಸಾಧ್ಯವಿದೆ. [[ಬಾಯಾಪ್ಸಿ|ಅಂಗಾಂಶ ಪರೀಕ್ಷೆ]]ಯೊಂದನ್ನು ಕೈಗೊಳ್ಳುವ ಮೂಲಕ ರೋಗನಿರ್ಣಯವನ್ನು ದೃಢೀಕರಿಸಲಾಗುತ್ತದೆ. ಬ್ರಾಂಕೋಸ್ಕೋಪಿ ಅಥವಾ CT-ನಿರ್ದೇಶಿತ ಅಂಗಾಂಶ ಪರೀಕ್ಷೆಯಿಂದ ಇದನ್ನು ಸಾಮಾನ್ಯವಾಗಿ ನಿರ್ವಹಿಸಲಾಗುತ್ತದೆ. ಕ್ಯಾನ್ಸರ್‌ನ ಊತಕಶಾಸ್ತ್ರೀಯ ಬಗೆ, ಹಂತ (ಹರಡಿಕೆಯ ಮಟ್ಟ), ಮತ್ತು ರೋಗಿಯ ಕಾರ್ಯಕ್ಷಮತೆಯ ಸ್ಥಿತಿಯ ಮೇಲೆ ಚಿಕಿತ್ಸೆ ಮತ್ತು ಕಾಯಿಲೆಯ ಮುನ್ನರಿವು ಅವಲಂಬಿತವಾಗಿರುತ್ತವೆ. ಸಂಭಾವ್ಯ ಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸೆ, ರಾಸಾಯನಿಕ ಚಿಕಿತ್ಸೆ, ಮತ್ತು ವಿಕಿರಣ ಚಿಕಿತ್ಸೆಗಳು ಸೇರಿವೆ. ಕಾಯಿಲೆಯ ಹಂತ, ಒಟ್ಟಾರೆ ಆರೋಗ್ಯ, ಮತ್ತು ಇತರ ಅಂಶಗಳನ್ನು ಅವಲಂಬಿಸಿ ರೋಗಿಯ ಬದುಕುಳಿಯುವಿಕೆಯು ಬದಲಾಗುತ್ತದೆಯಾದರೂ, ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಯಿರುವುದು ಪತ್ತೆಯಾದ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದಂತಿರುವ ಒಟ್ಟಾರೆ ಐದು-ವರ್ಷಗಳ ಬದುಕುಳಿಯುವಿಕೆಯ ಪ್ರಮಾಣವು 14%ನಷ್ಟಿದೆ ಎನ್ನಬಹುದು.<ref name="Harrison" /> == ವರ್ಗೀಕರಣ == ಊತಕಶಾಸ್ತ್ರೀಯ ಬಗೆಯ ಅನುಸಾರವಾಗಿ ಶ್ವಾಸಕೋಶದ ಕ್ಯಾನ್ಸರ್‌‌ಗಳನ್ನು ವರ್ಗೀಕರಿಸಲಾಗಿದೆ. ಕಾಯಿಲೆಯ ನೈದಾನಿಕ ನಿರ್ವಹಣೆ ಮತ್ತು ಮುನ್ನರಿವಿಗೆ ಸಂಬಂಧಿಸಿದಂತೆ, ಈ ವರ್ಗೀಕರಣವು ಪ್ರಮುಖ ಸೂಚಿತ ಪರಿಣಾಮಗಳನ್ನು ಹೊಂದಿದೆ. ಶ್ವಾಸಕೋಶದ ಕ್ಯಾನ್ಸರ್‌‌ನ ಬಹುಪಾಲು ನಿದರ್ಶನಗಳು ಕಾರ್ಸಿನೋಮಗಳಾಗಿದ್ದು, ಇವು ಹೊರಪದರದ ಜೀವಕೋಶಗಳಿಂದ ಉದ್ಭವಿಸುವ ವಿಷಮತೆಗಳಾಗಿವೆ. ''ಸಣ್ಣದಲ್ಲದ ಜೀವಕೋಶ'' ದ ಮತ್ತು ''ಸಣ್ಣ-ಜೀವಕೋಶ'' ದ ಶ್ವಾಸಕೋಶದ ಕಾರ್ಸಿನೋಮಗಳೆಂಬ ಎರಡು ಬಗೆಗಳು ಅತ್ಯಂತ ಚಾಲ್ತಿಯಲ್ಲಿರುವ, ಶ್ವಾಸಕೋಶ ಕಾರ್ಸಿನೋಮದ ಊತಕಶಾಸ್ತ್ರೀಯ ಬಗೆಗಳಾಗಿವೆ; ಓರ್ವ ಊತಕರೋಗಶಾಸ್ತ್ರಜ್ಞನು ಸೂಕ್ಷ್ಮದರ್ಶಕವೊಂದರ ನೆರವಿನಿಂದ ಕಂಡುಕೊಂಡಂತೆ, ಪ್ರಾಣಾಂತಕ ಜೀವಕೋಶಗಳ ಗಾತ್ರ ಮತ್ತು ಹೊರನೋಟದಿಂದ ಈ ಬಗೆಗಳು ವರ್ಗೀಕರಿಸಲ್ಪಟ್ಟಿವೆ.<ref name="Travis">{{Cite journal | last=Travis | first=WD | coauthors=Travis LB, Devesa SS | title=Lung cancer | journal=Cancer | volume=75 | issue=Suppl. 1 | pages=191–202 | month=January | year=1995 | pmid =8000996 | doi=10.1002/1097-0142(19950101)75:1+<191::AID-CNCR2820751307>3.0.CO;2-Y }}</ref> ಕಾಯಿಲೆಯ ಸಣ್ಣದಲ್ಲದ ಜೀವಕೋಶದ ಪ್ರಭೇದವು <span class="goog-gtc-fnr-highlight">ನಿಸ್ಸಂಶಯವಾಗಿ</span> ಅತ್ಯಂತ ಚಾಲ್ತಿಯಲ್ಲಿರುವ ಬಗೆಯಾಗಿದೆ (ಜೊತೆಯಲ್ಲಿರುವ ಕೋಷ್ಟಕವನ್ನು ನೋಡಿ). {| class="wikitable floatright" style="text-align:center;font-size:90%;width:45%;margin-left:1em" |+ style="background:#E5AFAA"|<td>'''ಶ್ವಾಸಕೋಶದ ಕ್ಯಾನ್ಸರ್‌‌ನ ಊತಕಶಾಸ್ತ್ರೀಯ ಬಗೆಗಳ ಆವರ್ತನ''' <ref name="Travis" /></td> |- style="background:#E5AFAA;text-align:center;font-size:90%" ! ಊತಕಶಾಸ್ತ್ರೀಯ ಬಗೆ ! ಆವರ್ತನ |- | ಸಣ್ಣದಲ್ಲದ-ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ | 80.4 |- | ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ | 16.8 |- | ‌ಕಾರ್ಸಿನಾಯ್ಡ್<ref name="AUTOREF2" /> | 0.8 |- | ಸಾರ್ಕೋಮ<ref name="AUTOREF3" /> | 0.1 |- | ನಿರ್ದಿಷ್ಟವಾಗಿ ಹೇಳಲಾಗದ ಶ್ವಾಸಕೋಶದ ಕ್ಯಾನ್ಸರ್ | 1.9 |} ==== ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ (NSCLC) ==== [[ಚಿತ್ರ:Squamous carcinoma lung 2 cytology.jpg|thumb|left|ಚಿಕ್ಕದಲ್ಲದ ಜೀವಕೋಶದ ಕಾರ್ಸಿನೋಮದ ಒಂದು ಬಗೆಯಾಗಿರುವ, ಪೊರೆಯುಕ್ತ ಕಾರ್ಸಿನೋಮದ ಸೂಕ್ಷ್ಮ ಛಾಯಾಚಿತ್ರ.FNA ಮಾದರಿ. ಗರ್ಭಕೋಶ ಕಂಠದ ಕಲೆ.]] ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮಗಳ ಮುನ್ನರಿವು ಮತ್ತು ನಿರ್ವಹಣೆಗಳು ಒಂದೇ ರೀತಿಯವಾಗಿರುವುದರಿಂದ, ಅವುಗಳನ್ನು ಒಟ್ಟಾಗಿ ಗುಂಪುಮಾಡಲಾಗಿದೆ. ಇಲ್ಲಿ ಮೂರು ಮುಖ್ಯ ಉಪ-ಬಗೆಗಳು ಕಂಡುಬರುತ್ತವೆ. ಅವುಗಳೆಂದರೆ: ಪೊರೆಯುಕ್ತ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ, ಅಡಿನೊಕಾರ್ಸಿನೋಮ, ಮತ್ತು ದೊಡ್ಡ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ. {| class="wikitable floatright" style="text-align:center;width:45%;margin-left:1em" |+ style="font-size:90%;background:#E5AFAA"|<td>'''ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ನ ಉಪ-ಬಗೆಗಳು:''' <br />'''ಧೂಮಪಾನಿಗಳಲ್ಲಿ ಮತ್ತು ಎಂದಿಗೂ-ಧೂಮಪಾನಿಗಳಲ್ಲದವರಲ್ಲಿ''' <ref name="Bryant">{{cite journal | last=Bryant | first=A | coauthors=Cerfolio RJ | title=Differences in epidemiology, histology, and survival between cigarette smokers and never-smokers who develop non-small cell lung cancer | journal=Chest | volume=132 | issue=1 | pages=198–192 | url=http://www.chestjournal.org/cgi/content/full/132/1/185 | doi=10.1378/chest.07-0442 | month=July | year=2007 | pmid=17573517 | access-date=2010-11-23 | archive-date=2008-12-06 | archive-url=https://web.archive.org/web/20081206095832/http://www.chestjournal.org/cgi/content/full/132/1/185 | url-status=dead }}</ref> ಕಂಡುಬರುವಂಥದ್ದು</td> |- style="background:#E5AFAA;font-size:90%;text-align:center" ! colspan="2" rowspan="2" style="vertical-align:bottom"| ಊತಕಶಾಸ್ತ್ರೀಯ ಉಪ-ಬಗೆ ! colspan="2"| ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ಗಳ ಆವರ್ತನ (%) |- ! ಧೂಮಪಾನಿಗಳು ! ಎಂದಿಗೂ-ಧೂಮಪಾನಿಗಳಲ್ಲದವರು |- | colspan="2"| ಪೊರೆಯುಕ್ತ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ | 42 | 33 |- | rowspan="2"| ಅಡಿನೊಕಾರ್ಸಿನೊಮ | ಅಡಿನೊಕಾರ್ಸಿನೋಮ (ಅನ್ಯಥಾ ನಿರ್ದಿಷ್ಟವಾಗಿ ಹೇಳಲಾಗದ್ದು) | 39 | 35 |- | ಶ್ವಾಸನಾಳದ ಸೂಕ್ಷ್ಮಕವಲಿನ ಕಿರುಗುಳಿಯ ಕಾರ್ಸಿನೋಮ | 4 | 10 |- | colspan="2"| ಕಾರ್ಸಿನಾಯ್ಡ್‌ | 7 | 16 |- | colspan="2"| ಇತರೆ | 8 | 6 |} ಶ್ವಾಸಕೋಶದ ಕ್ಯಾನ್ಸರ್‌‌ಗಳ<ref name="ReferenceA">ಟ್ರಾವಿಸ್‌ WD. ಪೆಥಾಲಜಿ ಆಫ್‌ ಲಂಗ್‌‌ ಕ್ಯಾನ್ಸರ್. ಕ್ಲಿನ್‌ ಚೆಸ್ಟ್‌ ಮೆಡ್‌ 2002;23:65-81</ref> ಪೈಕಿ 25%ನಷ್ಟು ಪಾಲು ಹೊಂದಿರುವ ಪೊರೆಯುಕ್ತ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು, ಮಧ್ಯಭಾಗದ ಶ್ವಾಸನಾಳಿಕೆಯೊಂದರ ಸಮೀಪದಲ್ಲಿ ಸಾಮಾನ್ಯವಾಗಿ ಶುರುವಾಗುತ್ತದೆ. ಗೆಡ್ಡೆಯ ಮಧ್ಯಭಾಗದಲ್ಲಿ ಒಂದು ತಗ್ಗಾದ ಕುಹರ ಮತ್ತು ಸಂಬಂಧಿತ ಊತಕದ ಕ್ಷಯಿಸುವಿಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಸೂಕ್ತವಾಗಿ-ಪ್ರಭೇದ ಕಲ್ಪಿಸಲ್ಪಟ್ಟಿರುವ ಪೊರೆಯುಕ್ತ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ಗಳು, ಇತರ ಕ್ಯಾನ್ಸರ್ ಬಗೆಗಳಿಗಿಂತ ಅನೇಕವೇಳೆ ತುಂಬಾ ನಿಧಾನವಾಗಿ ಬೆಳೆಯುತ್ತವೆ.<ref name="Cancer Medicine" /> ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ಗಳ ಪೈಕಿ ಅಡಿನೊಕಾರ್ಸಿನೋಮದ ಪಾಲು 40%ನಷ್ಟಿದೆ.<ref name="ReferenceA" /> ಶ್ವಾಸಕೋಶದ ಹೊರಮೈನ ಅಂಗಾಂಶದಲ್ಲಿ ಇದು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತದೆ. ಅಡಿನೊಕಾರ್ಸಿನೋಮದ ಬಹುಪಾಲು ಪ್ರಕರಣಗಳು ಧೂಮಪಾನದೊಂದಿಗೆ ಸಂಬಂಧ ಹೊಂದಿರುತ್ತವೆ; ಆದಾಗ್ಯೂ, ಎಂದಿಗೂ ಧೂಮಪಾನಮಾಡದ ಜನರಲ್ಲಿ ("ಎಂದಿಗೂ-ಧೂಮಪಾನಿಗಳಲ್ಲದವರು") ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್‌‌ನ ಪೈಕಿ ಅಡಿನೊಕಾರ್ಸಿನೋಮವು ಅತ್ಯಂತ ಸಾಮಾನ್ಯವಾಗಿದೆ.<ref name="Subramanian">{{cite journal | last =Subramanian | first =J | coauthors =Govindan R | title =Lung cancer in never smokers: a review | journal =Journal of Clinical Oncology | volume =25 | issue =5 | pages =561–570 | publisher =American Society of Clinical Oncology | month =February | year =2007 | pmid =17290066 | doi =10.1200/JCO.2006.06.8015 }}</ref> ಶ್ವಾಸನಾಳದ ಸೂಕ್ಷ್ಮಕವಲಿನ ಕಿರುಗುಳಿಯ ಕಾರ್ಸಿನೋಮ ಎಂಬುದು ಅಡಿನೊಕಾರ್ಸಿನೋಮದ ಒಂದು ಉಪಬಗೆಯಾಗಿದ್ದು, ಎಂದಿಗೂ-ಧೂಮಪಾನಿಗಳಲ್ಲದ ಮಹಿಳೆಯರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ, ಮತ್ತು ಈ ನಿದರ್ಶನದಲ್ಲಿ ಚಿಕಿತ್ಸೆಗೆ ವಿಭಿನ್ನ ಪ್ರತಿಸ್ಪಂದನಗಳು ದೊರೆಯಬಹುದು.<ref name="Raz" /> ==== ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ (SCLC) ==== [[ಚಿತ್ರ:Lung small cell carcinoma (1) by core needle biopsy.jpg|thumb|left|ಸಣ್ಣ ಜೀವಕೋಶದ ಶ್ವಾಸಕೋಶ ಕಾರ್ಸಿನೋಮ (ಒಂದು ಪ್ರಮುಖ ಸೂಜಿ ಅಂಗಾಂಶ ಪರೀಕ್ಷೆಯ ಸೂಕ್ಷ್ಮದರ್ಶೀಯ ನೋಟ).]] ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು ಅಪರೂಪವೆಂಬಂತೆ ಕಂಡುಬರುತ್ತದೆ. ಇದನ್ನು ಹಿಂದೆ "ಓಟ್‌ ಜೀವಕೋಶ"ದ ಕಾರ್ಸಿನೋಮ ಎಂಬುದಾಗಿ ಉಲ್ಲೇಖಿಸಲಾಗುತ್ತಿತ್ತು.<ref>[http://www.nlm.nih.gov/medlineplus/ency/article/000122.htm ಲಂಗ್‌‌ ಕ್ಯಾನ್ಸರ್ - ಸ್ಮಾಲ್‌ ಸೆಲ್‌‌] ಮೆಡ್‌ಲೈನ್‌ ಪ್ಲಸ್‌. 2010ರ ಫೆಬ್ರುವರಿ 5ರಂದು ಮರುಸಂಪಾದಿಸಲಾಯಿತು</ref> ಬಹುಪಾಲು ಪ್ರಕರಣಗಳು ದೊಡ್ಡದಾದ ವಾಯುಮಾರ್ಗಗಳಲ್ಲಿ (ಪ್ರಾಥಮಿಕ ಮತ್ತು ದ್ವಿತೀಯಕ ಶ್ವಾಸನಾಳಿಕೆಗಳು) ಹುಟ್ಟಿಕೊಳ್ಳುತ್ತವೆ ಮತ್ತು ಕ್ಷಿಪ್ರವಾಗಿ ಬೆಳೆದು ಸಾಕಷ್ಟು ದೊಡ್ಡದಾಗಿ ಮಾರ್ಪಡುತ್ತವೆ.<ref name="Collins" /> ಸಣ್ಣಕಾಳುಗಳಂಥ ರಚನೆಯುಳ್ಳ ದಟ್ಟವಾದ ನರಸ್ರಾವಕಗಳನ್ನು (ನರ-ಅಂತಃಸ್ರಾವಕ ಹಾರ್ಮೋನುಗಳನ್ನು ಹೊಂದಿರುವ ಕೋಶಕಗಳು) ಸಣ್ಣ ಜೀವಕೋಶಗಳು ಒಳಗೊಂಡಿದ್ದು, ಇವು ಈ ಗೆಡ್ಡೆಗೆ ಒಂದು ಅಂತಃಸ್ರಾವಕ/ಸದೃಶನವೋತಕದ ಸಹಲಕ್ಷಣಗಳ ಸಹಯೋಗವನ್ನು ನೀಡುತ್ತವೆ.<ref name="Rosti" /> ರಾಸಾಯನಿಕ ಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಇದು ಆರಂಭದಲ್ಲಿ ಹೆಚ್ಚು ಸಂವೇದನಾಶೀಲವಾಗಿರುವಂತೆಯೇ, ಪ್ರಸ್ತುತಿಯ ಸಂದರ್ಭದಲ್ಲಿ ಅನೇಕವೇಳೆ ಸ್ಥಾನಾಂತರಣದ ಲಕ್ಷಣವನ್ನು ಹೊಂದಿರುತ್ತದೆ, ಮತ್ತು ಅಂತಿಮವಾಗಿ ಒಂದು ಕೆಟ್ಟದಾದ ಕಾಯಿಲೆಯ ಮುನ್ನರಿವನ್ನು ಒಯ್ಯುತ್ತದೆ. ಸಣ್ಣ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌ಗಳು ಬಹಳ ಹಿಂದೆಯೇ ಎರಡು ಹಂತಗಳಾಗಿ ವಿಭಜಿಸಲ್ಪಟ್ಟಿವೆ. ಅವುಗಳೆಂದರೆ: ಸೀಮಿತ ಹಂತದ ಕಾಯಿಲೆ ಮತ್ತು ವ್ಯಾಪಕ ಹಂತದ ಕಾಯಿಲೆ. ಶ್ವಾಸಕೋಶದ ಕ್ಯಾನ್ಸರ್‌ನ ಈ ಬಗೆಯು ಧೂಮಪಾನದೊಂದಿಗೆ ದೃಢವಾದ ಸಂಬಂಧವನ್ನು ಹೊಂದಿದೆ.<ref name="Barbone" /> {{clearleft}} ==== ಇತರ ಬಗೆಗಳು ==== ಶ್ವಾಸಕೋಶದ ಕ್ಯಾನ್ಸರ್‌ಗಳು ಅತೀವವಾದ ಮಿಶ್ರರೂಪವನ್ನು ಹೊಂದಿರುವ ವಿಷಮತೆಗಳಾಗಿದ್ದು, ಅತ್ಯಂತ ಸಾಮಾನ್ಯವಾಗಿರುವ ಒಂದಕ್ಕಿಂತ ಹೆಚ್ಚಿನ ಉಪಬಗೆಯನ್ನು ಇದರ ಗೆಡ್ಡೆಗಳು ಹೊಂದಿರುತ್ತವೆ.<ref name="RoggliVollmer">ರೊಗ್ಲಿ VL, ವೋಲ್ಮರ್‌‌ RT, ಗ್ರೀನ್‌ಬರ್ಗ್‌ SD, ಮೆಕ್‌ಗಾವ್ರಾನ್‌ MH, ಸ್ಪುಟ್‌ HJ, ಯೆಸ್ನರ್‌ R. ಲಂಗ್‌‌ ಕ್ಯಾನ್ಸರ್ ಹೆಟೆರೋಜೀನಿಯಿಟಿ: ಎ ಬ್ಲೈಂಡೆಡ್‌ ಅಂಡ್‌ ರ್ಯಾಂಡಮೈಸ್ಡ್‌ ಸ್ಟಡಿ ಆಫ್‌ 100 ಕಾನ್ಸಿಕ್ಯುಟಿವ್‌ ಕೇಸಸ್‌. ಹಮ್‌ ಪ್ಯಾಥಾಲ್‌ 1985; 16: 569-79.</ref> ಶ್ವಾಸಕೋಶ ಮತ್ತು ಎದೆಗೂಡಿನ ಗೆಡ್ಡೆಗಳ ಊತಕಶಾಸ್ತ್ರೀಯ ಪ್ರಭೇದ ಕಲ್ಪಿಸುವಿಕೆಯ 4ನೇ ಪರಿಷ್ಕೃತ ರೂಪವು, ಪ್ರಸಕ್ತವಾಗಿ ಅತ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಮತ್ತು ಬಳಸಿಕೊಳ್ಳಲಾಗಿರುವ ಶ್ವಾಸಕೋಶದ ಕ್ಯಾನ್ಸರ್‌‌ನ ವರ್ಗೀಕರಣ ಪದ್ಧತಿಯಾಗಿದೆ; ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇಂಟರ್‌‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ದಿ ಸ್ಟಡಿ ಆಫ್‌ ಲಂಗ್‌ ಕ್ಯಾನ್ಸರ್‌‌ ಎಂಬ ಸಂಸ್ಥೆಯ ವತಿಯಿಂದ ಆದ ಒಂದು ಸಹಕಾರಿ ಪ್ರಯತ್ನವಾಗಿ ಈ ಪರಿಷ್ಕೃತ ರೂಪವು 2004ರಲ್ಲಿ ಪ್ರಕಟಿಸಲ್ಪಟ್ಟಿತು. ಹಲವಾರು ಹೆಚ್ಚುವರಿ ಉಪಬಗೆಗಳಾಗಿ ವ್ಯವಸ್ಥೆಗೊಳಿಸಲಾದ, ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದ ಇತರ ಹಲವಾರು ವಿಶಿಷ್ಟ ಊತಕ-ರೋಗಶಾಸ್ತ್ರೀಯ ಅಸ್ತಿತ್ವಗಳನ್ನು ಇದು ಗುರುತಿಸುತ್ತದೆ; ಸಾರ್ಕೋಮಾಟಾಯ್ಡ್‌ ಕಾರ್ಸಿನೋಮ, ಲಾಲಾ ಗ್ರಂಥಿಯ ಗೆಡ್ಡೆಗಳು, ಕಾರ್ಸಿನಾಯ್ಡ್‌ ಗೆಡ್ಡೆ, ಮತ್ತು ಅಡಿನೋಸ್ಕ್ವಾಮಸ್‌ ಕಾರ್ಸಿನೋಮ ಇವು ಇಂಥ ಹೆಚ್ಚುವರಿ ಉಪಬಗೆಗಳಲ್ಲಿ ಸೇರಿವೆ. ಮೇಲೆ ಹೇಳಿದ್ದರ ಪೈಕಿ ಕೊನೆಯ ಉಪಬಗೆಯು, ಕನಿಷ್ಟಪಕ್ಷ ತಲಾ 10%ನಷ್ಟು ಅಡಿನೊಕಾರ್ಸಿನೋಮ ಮತ್ತು ಪೊರೆಯುಕ್ತ ಜೀವಕೋಶದ ಕಾರ್ಸಿನೋಮವನ್ನು ಒಳಗೊಂಡಿರುವ ಗೆಡ್ಡೆಗಳನ್ನು ಹೊಂದಿರುತ್ತದೆ. ಸಣ್ಣ ಜೀವಕೋಶದ ಕಾರ್ಸಿನೋಮ ಮತ್ತು ಸಣ್ಣದಲ್ಲದ ಜೀವಕೋಶದ ಕಾರ್ಸಿನೋಮ ಈ ಎರಡನ್ನೂ ಒಳಗೊಂಡ ಒಂದು ಮಿಶ್ರಣವನ್ನು ಗೆಡ್ಡೆಯೊಂದು ಹೊಂದಿರುವುದು ಕಂಡುಬಂದಾಗ, ಇದನ್ನು ಸಣ್ಣ ಜೀವಕೋಶದ ಕಾರ್ಸಿನೋಮದ ಒಂದು ಭಿನ್ನರೂಪವಾಗಿ ವರ್ಗೀಕರಿಸಲಾಗುತ್ತದೆ ಮತ್ತು ಇದನ್ನು ಒಂದು ಸಂಯೋಜಿತ ಸಣ್ಣ ಜೀವಕೋಶದ ಕಾರ್ಸಿನೋಮ ಎಂದು ಕರೆಯಲಾಗುತ್ತದೆ. ಸಂಯೋಜಿತ ಸಣ್ಣ ಜೀವಕೋಶದ ಕಾರ್ಸಿನೋಮವು, ಪ್ರಸಕ್ತವಾಗಿ ಗುರುತಿಸಲ್ಪಟ್ಟಿರುವ ಸಣ್ಣ ಜೀವಕೋಶದ ಕಾರ್ಸಿನೋಮದ ಏಕೈಕ ಭಿನ್ನರೂಪವಾಗಿದೆ. ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ, ಪ್ಲ್ಯೂರೋಪಲ್ಮನರಿ ಬ್ಲಾಸ್ಟೋಮಾ ಮತ್ತು ಕಾರ್ಸಿನಾಯ್ಡ್‌ ಗೆಡ್ಡೆಗಳು ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಪ್ರಧಾನವಾದ ಶ್ವಾಸಕೋಶದ ಕ್ಯಾನ್ಸರ್‌‌‌ಗಳಾಗಿವೆ.<ref name="pmid18605764">{{Cite journal | author = Dishop MK, Kuruvilla S | title = Primary and metastatic lung tumors in the pediatric population: a review and 25-year experience at a large children's hospital | journal = Arch. Pathol. Lab. Med. | volume = 132 | issue = 7 | pages = 1079–103 | year = 2008 | month = July | pmid = 18605764 | doi = | url = http://journals.allenpress.com/jrnlserv/?request=get-abstract&issn=0003-9985&volume=132&page=1079 | issn = }}</ref> ==== ದ್ವಿತೀಯಕ ಕ್ಯಾನ್ಸರ್‌ಗಳು ==== [[ಚಿತ್ರ:Colorectal adenocarcinoma cytology low mag.jpg|thumb|right|ಸ್ಥಾನಾಂತರಣದ ಕೋಲೋರೆಕ್ಟಲ್‌ ಅಡಿನೊಕಾರ್ಸಿನೋಮವನ್ನು ತೋರಿಸುತ್ತಿರುವ ಶ್ವಾಸಕೋಶದ ದುಗ್ಧಗ್ರಂಥಿಯೊಂದರ ಸೂಕ್ಷ್ಮ ಛಾಯಾಚಿತ್ರ.ಕ್ಷೇತ್ರದ ಕಲೆ.]] ಶ್ವಾಸಕೋಶವು ಶರೀರದ ಇತರ ಭಾಗಗಳಿಂದ ಆಗುವ ಗೆಡ್ಡೆಗಳ ಸ್ಥಾನಾಂತರಣಕ್ಕೆ ಸಂಬಂಧಿಸಿದಂತಿರುವ ಒಂದು ಸಾಮಾನ್ಯ ಸ್ಥಳವಾಗಿದೆ. ದ್ವಿತೀಯಕ ಕ್ಯಾನ್ಸರ್‌‌ಗಳನ್ನು ಅವುಗಳ ಹುಟ್ಟಿನ ತಾಣದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ; ಉದಾಹರಣೆಗೆ, ಶ್ವಾಸಕೋಶಕ್ಕೆ ಹಬ್ಬಿಕೊಂಡಿರುವ ಎದೆಯಭಾಗದ ಕ್ಯಾನ್ಸರ್‌‌ನ್ನು ''ಸ್ತನ ಕ್ಯಾನ್ಸರ್'' ಎಂದು ಕರೆಯಲಾಗುತ್ತದೆ. ಸ್ಥಾನಾಂತರಣಗಳು ಅನೇಕವೇಳೆ ಒಂದು ವಿಶಿಷ್ಟವಾದ ದುಂಡನೆಯ ಹೊರನೋಟವನ್ನು ಹೊಂದಿರುವುದು ಎದೆಯ ರೇಡಿಯೋಗ್ರಾಫ್ ವಿಧಾನದಲ್ಲಿ ಕಂಡುಬರುತ್ತದೆ‌.<ref name="Seo" /> ಶ್ವಾಸಕೋಶದ ಒಂಟಿಯಾಗಿರುವ ದುಂಡನೆಯ ಗಂಟುಗಳು, ಒಂದು ಅನಿಶ್ಚಿತವಾದ ವ್ಯಾಧಿಕಾರಣ ವಿಜ್ಞಾನದ ಅನುಸಾರ ವಿರಳವಾಗಿರದ ರಚನೆಗಳಾಗಿದ್ದು, ಅವು ಶ್ವಾಸಕೋಶದ [[ಬಾಯಾಪ್ಸಿ|ಅಂಗಾಂಶ ಪರೀಕ್ಷೆ]]ಯೊಂದನ್ನು ಸೂಚಿಸಬಹುದು. ಮಕ್ಕಳಲ್ಲಿ, ಶ್ವಾಸಕೋಶದ ಕ್ಯಾನ್ಸರ್‌‌ಗಳ ಬಹುಪಾಲು ನಿದರ್ಶನಗಳು ದ್ವಿತೀಯಕವಾಗಿರುತ್ತವೆ.<ref name="pmid18605764" /> ಪ್ರಾಥಮಿಕ ಶ್ವಾಸಕೋಶದ ಕ್ಯಾನ್ಸರ್‌‌ಗಳು ಅತ್ಯಂತ ಸಾಮಾನ್ಯವಾಗಿ ಅಡ್ರೀನಲ್‌ ಗ್ರಂಥಿಗಳು, ಪಿತ್ತಜನಕಾಂಗ, ಮಿದುಳು, ಮತ್ತು ಮೂಳೆಗೆ ಸ್ವತಃ ಸ್ಥಾನಾಂತರಗೊಳ್ಳುತ್ತವೆ.<ref name="Cancer Medicine" /> === ಹಂತ ನಿರ್ಣಯಿಸುವಿಕೆ === {{see also|Lung cancer staging}} ಶ್ವಾಸಕೋಶದ ಕ್ಯಾನ್ಸರ್‌‌‌ನ ಹಂತದ ನಿರ್ಣಯಿಸುವಿಕೆಯು, ತನ್ನ ಮೂಲ ಆಕರದಿಂದ ಹರಡಲ್ಪಟ್ಟಿರುವ ಕ್ಯಾನ್ಸರ್‌‌ನ ಮಟ್ಟದ ಒಂದು ನಿರ್ಧಾರಣೆಯಾಗಿದೆ. ಶ್ವಾಸಕೋಶದ ಕ್ಯಾನ್ಸರ್‌‌ನ ಕಾಯಿಲೆಯ ಮುನ್ನರಿವು ಮತ್ತು ಸಂಭಾವ್ಯ ಚಿಕಿತ್ಸೆಯ ಮೇಲೆ ಪ್ರಭಾವ ಬೀರುವಲ್ಲಿ ಇದೊಂದು ಪ್ರಮುಖ ಅಂಶವೆನಿಸಿಕೊಂಡಿದೆ. ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವನ್ನು IA ಹಂತದಿಂದ ("ಒಂದು A"; ಕಾಯಿಲೆಯ ಅತ್ಯುತ್ತಮ ಮುನ್ನರಿವು) IV ಹಂತದವರೆಗೆ ("ನಾಲ್ಕು"; ಕಾಯಿಲೆಯ ಕೆಟ್ಟ ಮುನ್ನರಿವು) ನಿರ್ಣಯಿಸಲಾಗುತ್ತದೆ.<ref name="AUTOREF4" /> ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು ಒಂದುವೇಳೆ ಎದೆಯ ಒಂದರ್ಧ ಭಾಗಕ್ಕೆ ಸೀಮಿತಗೊಳಿಸಲ್ಪಟ್ಟಿದ್ದರೆ ಮತ್ತು ಅದು ಒಂದು ಏಕ ವಿಕಿರಣ ಚಿಕಿತ್ಸೆಯ ಕ್ಷೇತ್ರದ ವ್ಯಾಪ್ತಿಯೊಳಗಿದ್ದರೆ, ಅದನ್ನು ''ಸೀಮಿತ ಹಂತ'' ಎಂಬುದಾಗಿ ವರ್ಗೀಕರಿಸಲಾಗುತ್ತದೆ; ಇಲ್ಲವಾದಲ್ಲಿ, ಅದನ್ನು ''ವ್ಯಾಪಕ ಹಂತ'' ಎಂಬುದಾಗಿ ಪರಿಗಣಿಸಲಾಗುತ್ತದೆ.<ref name="Collins" /> == ಚಿಹ್ನೆಗಳು ಹಾಗೂ ರೋಗಲಕ್ಷಣಗಳು == ಶ್ವಾಸಕೋಶದ ಕ್ಯಾನ್ಸರ್‌‌ನ್ನು ಸೂಚಿಸುವ ರೋಗಲಕ್ಷಣಗಳಲ್ಲಿ ಇವು ಸೇರಿವೆ:<ref name="Hamilton" /> <div class="references-small"> * ಕಟ್ಟುಸಿರು (ಉಸಿರಿನ ಅಲ್ಪತೆ) * ಹಿಮೋಪ್ಟೈಸಿಸ್‌ (ರಕ್ತದ ಕೆಮ್ಮುವಿಕೆ) * ದೀರ್ಘಕಾಲದ ಕೆಮ್ಮುವಿಕೆ ಅಥವಾ ಕೆಮ್ಮುವಿಕೆಯ ನಿಯತವಾದ ಮಾದರಿಯಲ್ಲಿನ ಬದಲಾವಣೆ * ಉಬ್ಬಸಪಡುವಿಕೆ * ಎದೆ ನೋವು ಅಥವಾ ಕಿಬ್ಬೊಟ್ಟೆಯಲ್ಲಿನ ನೋವು * ಸೊರಗಿ ಹೋಗಿರುವಿಕೆ (ತೂಕದ ನಷ್ಟ), ಬಳಲಿಕೆ, ಮತ್ತು ಹಸಿವಿನ ನಷ್ಟ * ಡಿಸ್ಫೋನಿಯಾ (ಒರಟೊರಟಾದ ಧ್ವನಿ) * ಬೆರಳ ಉಗುರುಗಳ ಒಂದುಗೂಡುವಿಕೆ (ವಿರಳವಾದುದು) * ಡಿಸ್‌ಫ್ಯಾಜಿಯಾ (ನುಂಗುವಿಕೆಯಲ್ಲಿನ ತೊಡಕು). </div> ಒಂದು ವೇಳೆ ವಾಯುಮಾರ್ಗದಲ್ಲಿ ಕ್ಯಾನ್ಸರ್ ಬೆಳೆದಿದ್ದೇ ಆದಲ್ಲಿ, ಅದು ಗಾಳಿಯ ಹರಿವಿಗೆ ತಡೆಯೊಡ್ಡಬಹುದು ಮತ್ತು ಅದರಿಂದಾಗಿ ಉಸಿರಾಟದಲ್ಲಿನ ತೊಡಕುಗಳು ಕಂಡುಬರಬಹುದು. ಇದರಿಂದಾಗಿ ತಡೆಗಟ್ಟಿದ ಪ್ರದೇಶದ ಹಿಂಭಾಗದಲ್ಲಿ ಸ್ರವಿಕೆಗಳು ಸಂಗ್ರಹಗೊಂಡು, ರೋಗಿಯು ನ್ಯುಮೋನಿಯಾಕ್ಕೆ ಒಳಗಾಗುವಂಥ ಸ್ಥಿತಿಯು ರೂಪುಗೊಳ್ಳಬಹುದು. ಅನೇಕ ಶ್ವಾಸಕೋಶದ ಕ್ಯಾನ್ಸರ್‌‌ಗಳಿಗೆ ಸಮೃದ್ಧ ಪ್ರಮಾಣದಲ್ಲಿ ರಕ್ತದ ಪೂರೈಕೆಯಾಗುತ್ತದೆ. ಕ್ಯಾನ್ಸರ್‌‌ನ ಮೇಲ್ಮೈ ಭಾಗವು ನವಿರಾಗಿರಬಹುದಾದ್ದರಿಂದ, ಕ್ಯಾನ್ಸರ್‌‌‌ ಭಾಗದಿಂದ ವಾಯುಮಾರ್ಗದೊಳಗೆ ರಕ್ತಸ್ರಾವವಾಗುವ ಸಾಧ್ಯತೆಗಳಿರುತ್ತವೆ. ಇದೇ ರಕ್ತವು ತರುವಾಯದಲ್ಲಿ ಕೆಮ್ಮಲ್ಪಡಬಹುದು. ಗೆಡ್ಡೆಯ ಬಗೆಯನ್ನು ಅವಲಂಬಿಸಿ, ಸದೃಶ ನವೋತಕದ ಸಂಗತಿಗಳು ಎಂದು ಕರೆಯಲ್ಪಡುವ ವಿದ್ಯಮಾನಗಳು ಆರಂಭದಲ್ಲಿ ಕಾಯಿಲೆಯೆಡೆಗೆ ಗಮನವನ್ನು ಸೆಳೆಯಬಹುದು.<ref name="Honnorat" /> ಶ್ವಾಸಕೋಶದ ಕ್ಯಾನ್ಸರ್‌‌ನಲ್ಲಿ, ಈ ಸಂಗತಿಗಳಲ್ಲಿ ಇವೆಲ್ಲವೂ ಸೇರಿರಬಹುದು: ಲ್ಯಾಂಬರ್ಟ್‌-ಏಟನ್‌ ಸ್ನಾಯು ದೌರ್ಬಲ್ಯದ ಸಹಲಕ್ಷಣಗಳು (ಸ್ವತಂತ್ರ-ಪ್ರತಿಕಾಯಗಳ ಕಾರಣದಿಂದಾಗಿ ಕಂಡುಬರುವ ಸ್ನಾಯು ದುರ್ಬಲತೆ), ಹೈಪರ್‌ಕ್ಯಾಲ್ಸಿಮಿಯಾ, ಅಥವಾ ಅನುಚಿತವಾದ ಮೂತ್ರವರ್ಧನ-ನಿರೋಧಕ ಹಾರ್ಮೋನಿನ ಸಹಲಕ್ಷಣಗಳು (ಸಿಂಡ್ರೋಮ್‌ ಆಫ್‌ ಇನ್‌ಅಪ್ರೋಪ್ರಿಯೇಟ್‌ ಆಂಟಿಡೈಯುರೆಟಿಕ್‌ ಹಾರ್ಮೋನ್‌-SIADH). ಪ್ಯಾನ್‌ಕೋಸ್ಟ್‌ ಗೆಡ್ಡೆಗಳು<ref name="Jones" /> ಎಂಬುದಾಗಿ ಕರೆಯಲ್ಪಡುವ, ಶ್ವಾಸಕೋಶದ ತುದಿಯಲ್ಲಿ (ಶೃಂಗದಲ್ಲಿ) ಇರುವ ಗೆಡ್ಡೆಗಳು ಅನುವೇದನಾ ನರವ್ಯೂಹದ ಸ್ಥಳೀಯ ಭಾಗದ ಮೇಲೆ ದಾಳಿಮಾಡಬಹುದು; ಇದರಿಂದಾಗಿ, ಬೆವರುವಿಕೆಯ ಮಾದರಿಗಳು ಬದಲಾಯಿಸಲ್ಪಡುವುದು ಹಾಗೂ ಕಣ್ಣಿನ ಸ್ನಾಯು ಸಮಸ್ಯೆಗಳು (ಹಾರ್ನರ್‌‌ನ ಸಹಲಕ್ಷಣಗಳು ಎಂದು ಕರೆಯಲ್ಪಡುವ ಒಂದು ಸಂಯೋಜನೆ) ಕಂಡುಬರುತ್ತವೆ. ಅಷ್ಟೇ ಅಲ್ಲ, ತೋಳಿನ ನರಜಾಲದ ಮೇಲೆ ಆಗುವ ಆಕ್ರಮಣದ ಕಾರಣದಿಂದಾಗಿ, ಕೈಗಳಲ್ಲಿ ಸ್ನಾಯು ದುರ್ಬಲತೆಯು ಕಂಡುಬರುತ್ತದೆ. ಶ್ವಾಸಕೋಶದ ಕ್ಯಾನ್ಸರ್‌‌ನ ಅನೇಕ ರೋಗಲಕ್ಷಣಗಳು (ಮೂಳೆ ನೋವು, [[ಜ್ವರ]], ಮತ್ತು ತೂಕ ನಷ್ಟ) ಅನಿರ್ದಿಷ್ಟವಾಗಿವೆ; ವಯಸ್ಸಾದವರಲ್ಲಿ ಈ ರೋಗಲಕ್ಷಣಗಳಿಗೆ ಹೆಚ್ಚುವರಿ ರೋಗಲಕ್ಷಣದ ಅಸ್ವಸ್ಥತೆಯು ಕಾರಣವಾಗಿರಬಹುದು.<ref name="Cancer Medicine" /> ಅನೇಕ ರೋಗಿಗಳಲ್ಲಿ, ಅವರಿಗೆ ರೋಗಲಕ್ಷಣಗಳ ಅರಿವಾಗಿ ವೈದ್ಯಕೀಯ ನಿಗಾವಣೆಯನ್ನು ಅರಸಿಕೊಂಡು ಹೋಗುವ ವೇಳೆಗೆ, ಕ್ಯಾನ್ಸರ್ ತನ್ನ ಮೂಲತಾಣದಿಂದ ಆಚೆಗೆ ಹರಡಿಬಿಟ್ಟಿರುತ್ತದೆ. ಸ್ಥಾನಾಂತರಣದ ಸಾಮಾನ್ಯ ತಾಣಗಳಲ್ಲಿ ಮಿದುಳು, ಮೂಳೆ, ಅಡ್ರೀನಲ್‌ ಗ್ರಂಥಿಗಳು, ವಿರುದ್ಧ-ಪಾರ್ಶ್ವದ (ಎದುರಿನ) ಶ್ವಾಸಕೋಶ, ಪಿತ್ತಜನಕಾಂಗ, ಹೃದಯಾವರಣ, ಮತ್ತು [[ಮೂತ್ರಪಿಂಡ]]ಗಳು ಸೇರಿವೆ.<ref name="ajcc" /> ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಜನರ ಪೈಕಿ ಸುಮಾರು 10%ನಷ್ಟು ಮಂದಿ ರೋಗನಿರ್ಣಯದ ವೇಳೆಯಲ್ಲಿ ರೋಗಲಕ್ಷಣಗಳನ್ನು ಹೊರಹೊಮ್ಮಿಸುವುದಿಲ್ಲ; ವಾಡಿಕೆಯಂತೆ ನಡೆಸುವ ಎದೆಯ ರೇಡಿಯೋಗ್ರಾಫ್ ಪರೀಕ್ಷೆಯಲ್ಲಿ ಈ ಕ್ಯಾನ್ಸರ್‌‌ಗಳು ಗೌಣವಾಗಿ ಕಂಡುಬರುತ್ತವೆ.<ref name="Harrison" /> == ಕಾರಣಗಳು == ಯಾವುದೇ ಬಗೆಯ ಕ್ಯಾನ್ಸರಿನ ಮುಖ್ಯ ಕಾರಣಗಳಲ್ಲಿ ಕ್ಯಾನ್ಸರು ಜನಕಗಳು (ತಂಬಾಕು ಹೊಗೆಯಲ್ಲಿ ಇರುವಂಥವು), ಅಯಾನೀಕರಿಸುವ ವಿಕಿರಣ ಚಿಕಿತ್ಸೆ, ಮತ್ತು ವೈರಾಣುವಿನ ಸೋಂಕು ಇವೆಲ್ಲವೂ ಸೇರಿಕೊಂಡಿರುತ್ತವೆ. ಈ ತೆರನಾದ ಒಡ್ಡಿಕೊಳ್ಳುವಿಕೆಯು, ಶ್ವಾಸಕೋಶಗಳ ಶ್ವಾಸನಾಳಿಕೆಗಳನ್ನು ಆವರಿಸಿರುವ ಅಂಗಾಂಶದಲ್ಲಿನ (ಶ್ವಾಸನಾಳಿಕೆಯ ಕವಲುಗಳ ಹೊರಪದರವನ್ನು ರೂಪಿಸುವ ಊತಕ) DNAಗೆ ಸಂಚಿತ ಬದಲಾವಣೆಗಳನ್ನು ಉಂಟುಮಾಡುತ್ತದೆ. ಹೆಚ್ಚು ಹೆಚ್ಚು ಅಂಗಾಂಶವು ಹಾನಿಗೊಳಗಾದಂತೆ, ಅದರ ಪರಿಣಾಮವಾಗಿ ಒಂದು ಕ್ಯಾನ್ಸರ್ ಬೆಳೆಯುತ್ತಾ ಹೋಗುತ್ತದೆ.<ref name="Cancer Medicine" /> === ಧೂಮಪಾನ === [[ಚಿತ್ರ:Cancer smoking lung cancer correlation from NIH.svg|thumb|right|U.S.ನ ಪುರುಷ ಜನಸಮುದಾಯದಲ್ಲಿನ ತಂಬಾಕು ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣದ ನಡುವಿನ ಪರಸ್ಪರ ಸಂಬಂಧ ಹಾಗೂ ಕಾಲಾಂತರವನ್ನು ತೋರಿಸುತ್ತಿರುವ NIH ರೇಖಾಚಿತ್ರ.]] ಧೂಮಪಾನವು, ಅದರಲ್ಲೂ ನಿರ್ದಿಷ್ಟವಾಗಿ ಸಿಗರೇಟು‌ಗಳನ್ನು ಸೇದುವ ಅಭ್ಯಾಸವು, ನಿಸ್ಸಂಶಯವಾಗಿ ಶ್ವಾಸಕೋಶದ ಕ್ಯಾನ್ಸರ್‌‌ಗೆ ಕಾರಣವಾಗುವ ಮುಖ್ಯ ಕೊಡುಗೆದಾರನಾಗಿದೆ.<ref name="AUTOREF5" /> ಸಿಗರೇಟಿನ ಹೊಗೆಯು 60ಕ್ಕೂ ಹೆಚ್ಚಿನ ಜ್ಞಾತ ಕ್ಯಾನ್ಸರು ಜನಕಗಳನ್ನು<ref name="Hecht" /> ಒಳಗೊಂಡಿದ್ದು, ಅವುಗಳಲ್ಲಿ [[ರೇಡಾನ್|ರೇಡಾನ್‌]] ಕ್ಷಯಿಸುವಿಕೆಯ ಸರಣಿಯಿಂದ ಬಂದ ವಿಕಿರಣಶೀಲ ಐಸೊಟೋಪುಗಳು, ನೈಟ್ರೋಸಮೈನ್‌, ಮತ್ತು ಬೆಂಜೋಪೈರೀನ್‌ ಸೇರಿವೆ. ಇದರ ಜೊತೆಗೆ, ಒಡ್ಡಿಕೊಂಡಿರುವ ಅಂಗಾಂಶದಲ್ಲಿ ಕಾಣುವ ಪ್ರಾಣಾಂತಕ ಬೆಳವಣಿಗೆಗಳಿಗೆ ತೋರಿಸಬೇಕಾದ ಪ್ರತಿರಕ್ಷಣಾ ಪ್ರತಿಸ್ಪಂದನೆಯನ್ನು ನಿಕೋಟಿನ್‌ ತಗ್ಗಿಸುವಂತೆ ಕಂಡುಬರುತ್ತದೆ.<ref name="AUTOREF6" /> ಅಭಿವೃದ್ಧಿ ಹೊಂದಿರುವ ದೇಶಗಳಾದ್ಯಂತ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ ಸಂಬಂಧಿ ಸಾವುಗಳ ಪೈಕಿ ಸರಿಸುಮಾರು 90%ನಷ್ಟು ಪ್ರಕರಣಗಳು ಧೂಮಪಾನದಿಂದ ಸಂಭವಿಸುತ್ತವೆ.<ref name="Peto" /> ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಸುಮಾರು 87%ನಷ್ಟು (ಪುರುಷರಲ್ಲಿ 90% ಮತ್ತು ಮಹಿಳೆಯರಲ್ಲಿ 85%) ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಿಗೆ ಧೂಮಪಾನವೇ ಕಾರಣ ಎಂಬುದಾಗಿ ಅಂದಾಜಿಸಲಾಗಿದೆ.<ref name="Samet2" /> ಪುರುಷ ಧೂಮಪಾನಿಗಳ ಪೈಕಿ, ಜೀವಿತಾವಧಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ್ನು ಬೆಳೆಸಿಕೊಳ್ಳುವುದರ ಅಪಾಯವು 17.2%ನಷ್ಟಿದ್ದರೆ, ಮಹಿಳಾ ಧೂಮಪಾನಿಗಳ ಪೈಕಿ ಈ ಅಪಾಯವು 11.6%ನಷ್ಟಿದೆ. ಧೂಮಪಾನಿಗಳಲ್ಲದವರಲ್ಲಿ ಈ ಅಪಾಯವು ಗಣನೀಯವಾಗಿ ಕಡಿಮೆ ಮಟ್ಟದಲ್ಲಿದ್ದು, ಪುರುಷರಲ್ಲಿ ಅದು 1.3%ನಷ್ಟಿದ್ದರೆ, ಮಹಿಳೆಯರಲ್ಲಿ 1.4%ನಷ್ಟಿದೆ.<ref name="Villeneuve" /> ಧೂಮಪಾನ ಮಾಡುವ (ಹಿಂದಿನ ಧೂಮಪಾನಿಗಳು ಮತ್ತು ಪ್ರಸಕ್ತ ಧೂಮಪಾನಿಗಳು) ಮತ್ತು ಹಾರ್ಮೋನು ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ಸಾಯುವ ಅಪಾಯವು ಹೆಚ್ಚಿನ ಮಟ್ಟದಲ್ಲಿರುತ್ತದೆ. ಚೆಲ್‌ಬೊವ್ಸ್ಕಿ ಮತ್ತು ''ಇತರರಿಂದ'' ನಡೆಸಲ್ಪಟ್ಟು 2009ರಲ್ಲಿ ಪ್ರಕಟಿಸಲ್ಪಟ್ಟ ಅಧ್ಯಯನವೊಂದರಲ್ಲಿ ಬಿಂಬಿತವಾಗಿದ್ದ ಅಂಶದ ಅನುಸಾರ, ಪರೀಕ್ಷಾ-ಪ್ರಯೋಗಗಳ ಒಂದು ಹುಸಿಮದ್ದನ್ನು ತೆಗೆದುಕೊಳ್ಳುತ್ತಿರುವ ಮಹಿಳೆಯರಿಗೆ ಹೋಲಿಸಿದಾಗ ಹಾರ್ಮೋನುಗಳನ್ನು ತೆಗೆದುಕೊಳ್ಳುತ್ತಿರುವ ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಯಿಂದಾಗಿ ಸಾಯುವ ಸಂಭಾವ್ಯತೆಯು ಸುಮಾರು 60%ನಷ್ಟು ಹೆಚ್ಚಿತ್ತು. ಆಶ್ಚರ್ಯಕ್ಕೆ ಆಸ್ಪದವೇ ಇಲ್ಲವೆಂಬಂತೆ, ಪ್ರಸಕ್ತ ಧೂಮಪಾನಿಗಳಿಗೆ ಸಂಬಂಧಿಸಿದಂತೆ ಅಪಾಯವು ಅತಿಹೆಚ್ಚಿನದಾಗಿ ಕಂಡುಬಂದಿದ್ದರೆ, ಹಿಂದೆ ಧೂಮಪಾನ ಮಾಡುತ್ತಿದ್ದವರದು ನಂತರದ ಸ್ಥಾನವಾಗಿತ್ತು, ಮತ್ತು ಎಂದಿಗೂ ಧೂಮಪಾನಿಗಳಾಗಿಲ್ಲದವರಿಗೆ ಸಂಬಂಧಿಸಿದಂತೆ ಈ ಪ್ರಮಾಣವು ಅತ್ಯಂತ ಕಡಿಮೆಯದಾಗಿತ್ತು. ಧೂಮಪಾನ ಮಾಡಿದ ಮಹಿಳೆಯರ ಪೈಕಿ (ಹಿಂದಿನ ಅಥವಾ ಪ್ರಸಕ್ತ ಧೂಮಪಾನಿಗಳು), ಹಾರ್ಮೋನು ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದ 3.4%ನಷ್ಟು ಮಂದಿ ಶ್ವಾಸಕೋಶದ ಕ್ಯಾನ್ಸರ್‌‌ನಿಂದ ಸತ್ತಿದ್ದರೆ, ಹುಸಿಮದ್ದನ್ನು ತೆಗೆದುಕೊಳ್ಳುತ್ತಿದ್ದ ಮಹಿಳೆಯರಿಗೆ ಸಂಬಂಧಿಸಿದಂತೆ ಈ ಪ್ರಮಾಣವು 2.3%ನಷ್ಟಿತ್ತು.<ref>{{cite journal |title=Non-small cell lung cancer and estrogen plus progestin use in postmenopausal women in the Women’s Health Initiative randomized clinical trial|author=Chlebowski RT et al|journal=Journal of Clinical Oncology|date=2009|volume=27|issue=155|page=CRA1500}}</ref> ಓರ್ವ ವ್ಯಕ್ತಿಯು ಮಾಡುವ ಧೂಮಪಾನದ ಅವಧಿಯು (ಮತ್ತು ಧೂಮಪಾನದ ಪ್ರಮಾಣವು), ಸದರಿ ವ್ಯಕ್ತಿಯು ಶ್ವಾಸಕೋಶದ ಕ್ಯಾನ್ಸರ್‌‌ನ್ನು ಬೆಳೆಸಿಕೊಳ್ಳುವುದರ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಒಂದು ವೇಳೆ ವ್ಯಕ್ತಿಯೋರ್ವನು ಧೂಮಪಾನವನ್ನು ನಿಲ್ಲಿಸಿದರೆ, ಈ ಸಾಧ್ಯತೆಯು ಏಕಪ್ರಕಾರವಾಗಿ ತಗ್ಗುತ್ತದೆ; ಏಕೆಂದರೆ, ಶ್ವಾಸಕೋಶಗಳಿಗೆ ಆಗುವ ಹಾನಿಯು ದುರಸ್ತಿಯಾಗುತ್ತದೆ ಮತ್ತು ಮಾಲಿನ್ಯಕಾರಕ ಕಣಗಳು ಕ್ರಮೇಣವಾಗಿ ತೆಗೆಯಲ್ಪಡುತ್ತವೆ.<ref name="USDHHS1990" /> ಇದರ ಜೊತೆಗೆ, ಧೂಮಪಾನಿಗಳಲ್ಲಿ<ref name="Nordquist" /> ಕಂಡುಬರುವುದಕ್ಕೆ ಹೋಲಿಸಿದಾಗ, ಎಂದಿಗೂ-ಧೂಮಪಾನಿಗಳಲ್ಲದವರಲ್ಲಿನ ಶ್ವಾಸಕೋಶದ ಕ್ಯಾನ್ಸರ್‌‌ ಕಾಯಿಲೆಯು ಒಂದು ಉತ್ತಮವಾದ ಮುನ್ನರಿವನ್ನು ಹೊಂದಿರುತ್ತದೆ ಎಂಬುದಕ್ಕೆ ಪುರಾವೆಯು ಲಭ್ಯವಿದೆ. ಅಷ್ಟೇ ಅಲ್ಲ, ಧೂಮಪಾನದ ಅಭ್ಯಾಸವನ್ನು ಕೈಬಿಟ್ಟವರಿಗೆ ಹೋಲಿಸಿದಾಗ, ರೋಗನಿರ್ಣಯದ ಸಮಯದಲ್ಲಿ ಧೂಮಪಾನ ಮಾಡುವ ರೋಗಿಗಳು, ಮೊಟುಕಾಗಿಸಿದ ಬದುಕುಳಿಯುವಿಕೆಯ ಅವಧಿಗಳನ್ನು ಹೊಂದಿರುತ್ತಾರೆ ಎಂಬುದಕ್ಕೂ ಪುರಾವೆಯಿದೆ.<ref name="Tammemagi" /> ಮತ್ತೋರ್ವರು ಮಾಡುವ ಧೂಮಪಾನದಿಂದ ಹೊರಬಿಡಲ್ಪಟ್ಟ ಹೊಗೆಯ ಒಳಗೆಳೆದುಕೊಳ್ಳುವಿಕೆ ಎನಿಸಿರುವ ನಿಷ್ಕ್ರಿಯ ಧೂಮಪಾನವು, ಧೂಮಪಾನಿಗಳಲ್ಲದವರಲ್ಲಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್‌‌ಗೆ ಒಂದು ಕಾರಣವಾಗಿದೆ. ಓರ್ವ ಧೂಮಪಾನಿಯೊಂದಿಗೆ ವಾಸಿಸುತ್ತಿರುವ ಅಥವಾ ಕೆಲಸ ಮಾಡುತ್ತಿರುವ ಯಾರಾದರೊಬ್ಬ ವ್ಯಕ್ತಿಯನ್ನು ಓರ್ವ ನಿಷ್ಕ್ರಿಯ ಧೂಮಪಾನಿ ಎಂಬುದಾಗಿ ವರ್ಗೀಕರಿಸಲಾಗುತ್ತದೆ. ನಿಷ್ಕ್ರಿಯ ಧೂಮಪಾನಕ್ಕೆ ಒಡ್ಡಿಕೊಂಡಿರುವವರ ಪೈಕಿ ಕಂಡುಬರುವ ತುಲನಾತ್ಮಕ ಅಪಾಯದಲ್ಲಿ ಒಂದು ಗಣನೀಯ ಹೆಚ್ಚಳವಾಗಿರುವುದನ್ನು U.S.,<ref name="AUTOREF7">{{Cite journal | title=1986 Surgeon General's report: the health consequences of involuntary smoking | publisher=[[Centers for Disease Control and Prevention|CDC]] | month=December | year=1986 | url=http://www.cdc.gov/mmwr/preview/mmwrhtml/00000837.htm | pmid=3097495 | accessdate=2007-08-10 | author1=Centers for Disease Control (CDC) | volume=35 | issue=50 | pages=769–70 | journal=MMWR. Morbidity and mortality weekly report }}<br />[62].<br />* {{Cite paper | author=EPA | authorlink=United States Environmental Protection Agency | title=Respiratory health effects of passive smoking: lung cancer and other disorders | publisher=EPA | year=1992 | url=http://cfpub2.epa.gov/ncea/cfm/recordisplay.cfm?deid=2835 | accessdate=2007-08-10 | archive-date=2010-06-30 | archive-url=https://web.archive.org/web/20100630140355/http://cfpub2.epa.gov/ncea/cfm/recordisplay.cfm?deid=2835 | url-status=dead }}<br />* {{Cite journal | last=California Environmental Protection Agency | title=Health effects of exposure to environmental tobacco smoke | journal=Tobacco Control | volume=6 | issue=4 | pages=346–353 | year=1997 | url=http://www.druglibrary.org/schaffer/tobacco/caets/ets-main.htm | pmid=9583639 | doi=10.1136/tc.6.4.346 | pmc=1759599 | access-date=2010-11-23 | archive-date=2007-08-08 | archive-url=https://web.archive.org/web/20070808045344/http://druglibrary.org/schaffer/tobacco/caets/ets-main.htm | url-status=dead }}<br />* {{Cite journal | last=CDC | authorlink=Centers for Disease Control and Prevention | title=State-specific prevalence of current cigarette smoking among adults, and policies and attitudes about secondhand smoke—United States, 2000 | journal=Morbidity and Mortality Weekly Report | volume=50 | issue=49 | pages=1101–1106 | publisher=CDC | location=Atlanta, Georgia | month=December | year=2001 | url=http://www.cdc.gov/mmwr/preview/mmwrhtml/mm5049a1.htm | pmid=11794619 | author1=Centers for Disease Control and Prevention (CDC) }}<br />* {{Cite journal | last=Alberg | first=AJ | coauthors=Samet JM | title=Epidemiology of lung cancer | journal=Chest | volume=123 | issue=S1 | pages=21S–49S | publisher=American College of Chest Physicians | month=January | year=2003 | url=http://www.chestjournal.org/cgi/content/full/123/1_suppl/21S | pmid=12527563 | doi=10.1378/chest.123.1_suppl.21S | access-date=2010-11-23 | archive-date=2008-05-09 | archive-url=https://web.archive.org/web/20080509082453/http://www.chestjournal.org/cgi/content/full/123/1_suppl/21S | url-status=dead }}</ref> ಯುರೋಪ್‌,<ref name="Boffetta" /> UK,<ref name="Committee">{{cite web | title=Report of the Scientific Committee on Tobacco and Health | publisher=Department of Health | month=March | year=1998 | url=http://www.archive.official-documents.co.uk/document/doh/tobacco/contents.htm | accessdate=2007-07-09 }}<br />* {{Cite journal | last=Hackshaw | first=AK | title=Lung cancer and passive smoking | journal=Statistical Methods in Medical Research | volume=7 | issue=2 | pages=119–136 | month=June | year=1998 | pmid=9654638 | doi=10.1191/096228098675091404 }}</ref> ಮತ್ತು ಆಸ್ಟ್ರೇಲಿಯಾ<ref name="NHMRC" /> ಇವೇ ಮೊದಲಾದ ವಲಯಗಳಿಗೆ ಸೇರಿದ ಅಧ್ಯಯನಗಳು ಸುಸಂಗತವಾಗಿ ತೋರಿಸಿವೆ. ಪಾರ್ಶ್ವಹರಿವಿನ ಹೊಗೆಯ ಕುರಿತಾದ ಇತ್ತೀಚಿನ ತನಿಖೆಯು ಸೂಚಿಸುವ ಪ್ರಕಾರ, ನೇರವಾಗಿ ಒಳಗೆಳೆದುಕೊಳ್ಳುವ ಧೂಮಪಾನದ ಹೊಗೆಗಿಂತ ಪಾರ್ಶ್ವಹರಿವಿನ ಹೊಗೆಯು ಹೆಚ್ಚು ಅಪಾಯಕಾರಿಯಾಗಿದೆ.<ref name="Schick" /> ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾದ 10–15%ನಷ್ಟು ರೋಗಿಗಳು ಎಂದಿಗೂ ಧೂಮಪಾನ ಮಾಡದವರಾಗಿರುತ್ತಾರೆ.<ref name="AUTOREF8" /> ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರತಿ ವರ್ಷವೂ ಎಂದಿಗೂ-ಧೂಮಪಾನ ಮಾಡದ 20,000ರಿಂದ 30,000ದಷ್ಟು ಸಂಖ್ಯೆಯ ಜನರು ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾಗುತ್ತಿದ್ದಾರೆ ಎಂಬುದು ಇದರರ್ಥ. ಐದು-ವರ್ಷ ಅವಧಿಯ ಬದುಕುಳಿಯುವಿಕೆಯ ಪ್ರಮಾಣದ ಕಾರಣದಿಂದಾಗಿ, ಎಂದಿಗೂ-ಧೂಮಪಾನ ಮಾಡದ ಜನರು U.S.ನಲ್ಲಿ ಪ್ರತಿ ವರ್ಷವೂ ಹೆಚ್ಚು ಪ್ರಮಾಣದಲ್ಲಿ ಸಾಯುತ್ತಾರೆ; ರಕ್ತದ ಕ್ಯಾನ್ಸರ್‌‌, ಅಂಡಾಶಯದ ಕ್ಯಾನ್ಸರ್, ಅಥವಾ AIDSನಿಂದ ಬಳಲುತ್ತಿರುವ ರೋಗಿಗಳ ಸಾವಿಗಿಂತ ಇವರ ಸಾವಿನ ಪ್ರಮಾಣ ಹೆಚ್ಚಿದೆ ಎಂಬುದು ಗಮನಾರ್ಹ ಸಂಗತಿ.<ref name="AUTOREF9" /> === ರೇಡಾನ್‌ ಅನಿಲ === [[ರೇಡಾನ್|ರೇಡಾನ್‌]] ಎಂಬುದು ಒಂದು ವರ್ಣರಹಿತ ಮತ್ತು ವಾಸನೆರಹಿತ [[ಅನಿಲ]]ವಾಗಿದ್ದು, ವಿಕಿರಣಶೀಲ ರೇಡಿಯಂನ ವಿಘಟನೆಯಿಂದ ಅದು ಉತ್ಪಾದಿಸಲ್ಪಡುತ್ತದೆ; ವಿಕಿರಣಶೀಲ ರೇಡಿಯಂ ಕೂಡಾ ಭೂಮಿಯ ಹೊರಪದರದಲ್ಲಿ ಕಂಡುಬರುವ [[ಯುರೇನಿಯಮ್|ಯುರೇನಿಯಂ]]ನ ಕ್ಷಯಿಸುವಿಕೆಯ ಉತ್ಪನ್ನವಾಗಿದೆ. ವಿಕಿರಣ ಕ್ಷಯಿಸುವಿಕೆಯ ಉತ್ಪನ್ನಗಳು ತಳೀಯ ಮೂಲದ್ರವ್ಯವನ್ನು ಅಯಾನುಗಳಾಗಿ ಪರಿವರ್ತಿಸುವುದರಿಂದ (ಅಂದರೆ, ಅಯಾನೀಕರಿಸುವುದರಿಂದ) ಹಠಾತ್‌ ಬದಲಾವಣೆಗಳು ಉಂಟಾಗಿ, ಕೆಲವೊಮ್ಮೆ ಅವು ಕ್ಯಾನ್ಸರ್‌ಯುಕ್ತವಾಗಿಯೂ ಬದಲಾಗುತ್ತವೆ. ರೇಡಾನ್‌ಗೆ ಒಡ್ಡಿಕೊಳ್ಳುವ ಪ್ರಕ್ರಿಯೆಯು, ಸಾಮಾನ್ಯ ಜನಸಮುದಾಯದಲ್ಲಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್‌ನ ಎರಡನೇ ಪ್ರಮುಖ ಕಾರಣವಾಗಿದ್ದು, ಅದು ಧೂಮಪಾನದ<ref name="Catelinois" /> ನಂತರದ ಸ್ಥಾನದಲ್ಲಿದೆ. ರೇಡಾನ್‌<ref>{{cite journal |author=Schmid K, Kuwert T, Drexler H |title=Radon in indoor spaces: an underestimated risk factor for lung cancer in environmental medicine |journal=Dtsch Arztebl Int |volume=107 |issue=11 |pages=181–6 |year=2010 |month=March |pmid=20386676 |pmc=2853156 |doi=10.3238/arztebl.2010.0181 |url=}}</ref> ಸಾಂದ್ರತೆಯಲ್ಲಿನ ಪ್ರತಿ 100 Bq/m^3 ಹೆಚ್ಚಳಕ್ಕೆ ಅಪಾಯದ ಪ್ರಮಾಣವು 8%ನಷ್ಟು ಹೆಚ್ಚಳಗೊಂಡು 16%ನಷ್ಟು ಮಟ್ಟಕ್ಕೆ ತಲುಪುತ್ತದೆ ಎಂಬ ಅಂಶವು ಈ ಕಳವಳಕ್ಕೆ ಪುಷ್ಟಿನೀಡುತ್ತದೆ. ನಿರ್ದಿಷ್ಟ ತಾಣ ಹಾಗೂ ಆಧಾರವಾಗಿರುವ ಮಣ್ಣು ಮತ್ತು ಬಂಡೆಗಳ ಸಂಯೋಜನೆಯ ಅನುಸಾರವಾಗಿ ರೇಡಾನ್‌ ಅನಿಲದ ಮಟ್ಟಗಳು ಬದಲಾಗುತ್ತಾ ಹೋಗುತ್ತವೆ. ಉದಾಹರಣೆಗೆ, UKಯಲ್ಲಿನ ಕಾರ್ನ್‌ವಾಲ್‌‌ನಂಥ ಪ್ರದೇಶಗಳಲ್ಲಿ (ಈ ಪ್ರದೇಶವು ಗ್ರಾನೈಟ್‌‌‌ನ್ನು ಉಪ-ಸ್ತರಶ್ರೇಣಿಗಳಾಗಿ ಹೊಂದಿದೆ), ರೇಡಾನ್‌ ಅನಿಲವು ಒಂದು ಪ್ರಮುಖ ಸಮಸ್ಯೆಯಾಗಿದೆ, ಮತ್ತು ರೇಡಾನ್‌ ಅನಿಲದ ಸಾಂದ್ರತೆಗಳನ್ನು ತಗ್ಗಿಸುವ ಸಲುವಾಗಿ ಇಲ್ಲಿನ ಕಟ್ಟಡಗಳಿಗೆ ಪಂಖಗಳನ್ನು ಬಳಸಿಕೊಂಡು ಬಲವಂತವಾಗಿ-ಗಾಳಿಬೆಳಕಿನ ವ್ಯವಸ್ಥೆ ಮಾಡಬೇಕಾಗಿ ಬರುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪರಿಸರೀಯ ಸಂರಕ್ಷಣಾ ಸಂಸ್ಥೆಯು (ಎನ್ವಿರಾನ್ಮೆಂಟಲ್‌ ಪ್ರೊಟೆಕ್ಷನ್‌ ಏಜೆನ್ಸಿ-EPA) ಅಂದಾಜಿಸುವ ಪ್ರಕಾರ, U.S.ನಲ್ಲಿನ 15 ಮನೆಗಳ ಪೈಕಿ ಒಂದು ಮನೆಯಲ್ಲಿ ಶಿಫಾರಿತ ಮಾರ್ಗದರ್ಶಿ ಸೂತ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ಅಂದರೆ ಪ್ರತಿ ಲೀಟರ್‌ಗೆ 4 ಪಿಕೋಕ್ಯೂರಿಗಳಷ್ಟು ಇರಬೇಕಾದುದಕ್ಕಿಂತ (pCi/L) (148 Bq/m³) ಹೆಚ್ಚಿನ ಪ್ರಮಾಣದಲ್ಲಿ ರೇಡಾನ್‌ ಮಟ್ಟಗಳಿವೆ.<ref name="EPA radon" /> ಐಯೊವಾ ನಗರವು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಅತಿಹೆಚ್ಚಿನ ಸರಾಸರಿ ರೇಡಾನ್‌ ಸಾಂದ್ರತೆಯನ್ನು ಹೊಂದಿರುವ ನಗರ ಎನಿಸಿಕೊಂಡಿದೆ; ಅಲ್ಲಿ ನಿರ್ವಹಿಸಲ್ಪಟ್ಟ ಅಧ್ಯಯನಗಳು ನಿರೂಪಿಸಿರುವ ಪ್ರಕಾರ, EPAಯು ಶಿಫಾರಸು ಮಾಡಿರುವ ಕ್ರಿಯಾ ಮಟ್ಟವಾದ 4 pCi/Lಗಿಂತ ಮೇಲಿರುವ ಪ್ರಮಾಣದ ರೇಡಾನ್‌ಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ, ಶ್ವಾಸಕೋಶದ ಕ್ಯಾನ್ಸರ್‌‌ಗೆ ಈಡಾಗುವ ಅಪಾಯವು 50%ನಷ್ಟು ಹೆಚ್ಚಳವಾಗುತ್ತದೆ.<ref name="Field" /><ref name="EPA Iowa" /> === ಕಲ್ನಾರು === [[ಚಿತ್ರ:Ferruginous body.jpg|thumb|right|100px|ಊತಕ-ರೋಗಶಾಸ್ತ್ರೀಯ ಪರೀಕ್ಷೆಯು ಕಂಡುಕೊಂಡಿರುವಂತೆ ಕಲ್ನಾರು ರೋಗದೊಂದಿಗೆ ಸಂಬಂಧವನ್ನು ಹೊಂದಿರುವ ತುಕ್ಕಿನ ಬಣ್ಣದ ಕಾಯಗಳು. H&amp;E ಕಲೆ.]] ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ, ಶ್ವಾಸಕೋಶದ ವೈವಿಧ್ಯಮಯ ಕಾಯಿಲೆಗಳನ್ನು ಕಲ್ನಾರು ಉಂಟುಮಾಡಬಲ್ಲದು. ಶ್ವಾಸಕೋಶದ ಕ್ಯಾನ್ಸರ್‌‌ನ ರೂಪುಗೊಳ್ಳುವಿಕೆಯಲ್ಲಿ, ತಂಬಾಕು ಸೇದುವಿಕೆ ಮತ್ತು ಕಲ್ನಾರಿನ ನಡುವೆ ಒಂದು ಸಹಕ್ರಿಯೆಯ ಪರಿಣಾಮವಿದೆ.<ref name="O'Reilly" /> UKಯಲ್ಲಿನ ಪುರುಷ ಸಮುದಾಯದಲ್ಲಿ ಸಂಭವಿಸುವ ಶ್ವಾಸಕೋಶದ ಕ್ಯಾನ್ಸರ್ ಸಂಬಂಧಿ ಸಾವಿನ ನಿದರ್ಶನಗಳ ಪೈಕಿ ಸುಮಾರು 2–3%ನಷ್ಟು ಭಾಗಕ್ಕೆ ಕಲ್ನಾರು ಕಾರಣವಾಗುತ್ತದೆ.<ref name="Darnton" /> ಮೀಸೋಥೆಲಿಯೋಮಾ (ಇದು ಶ್ವಾಸಕೋಶದ ಕ್ಯಾನ್ಸರ್‌‌ಗಿಂತ ವಿಭಿನ್ನವಾಗಿದೆ) ಎಂದು ಕರೆಯಲ್ಪಡುವ ಶ್ವಾಸಕೋಶಾವರಣದ ಕ್ಯಾನ್ಸರ್‌‌ಗೂ ಸಹ ಕಲ್ನಾರು ಕಾರಣವಾಗಬಲ್ಲದು. === ವೈರಾಣುಗಳು === [[ವೈರಾಣು]]ಗಳು ಪ್ರಾಣಿಗಳಲ್ಲಿ<ref name="Leroux" /><ref name="Palmarini" /> ಶ್ವಾಸಕೋಶದ ಕ್ಯಾನ್ಸರ್‌‌ನ್ನು ಉಂಟುಮಾಡುತ್ತವೆ ಎಂಬುದು ತಿಳಿದ ವಿಷಯವಾಗಿದ್ದು, ಮಾನವರಲ್ಲಿಯೂ ಅಂಥದೊಂದು ಸ್ಥಿತಿಯನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಅವು ಹೊಂದಿವೆ ಎಂಬುದಾಗಿ ಇತ್ತೀಚಿನ ಪುರಾವೆಯು ಸೂಚಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸೂಚಿಸಲ್ಪಟ್ಟಿರುವ ವೈರಾಣುಗಳಲ್ಲಿ ಇವು ಸೇರಿವೆ: ಮಾನವ ಪ್ಯಾಪಿಲ್ಲೋಮಾ ವೈರಾಣು,<ref name="Cheng" /> JC ವೈರಾಣು,<ref name="Zheng" /> ಸಿಮಿಯನ್‌ ವೈರಾಣು 40 (SV40), BK ವೈರಾಣು, ಮತ್ತು ಸೈಟೋಮೆಗಾಲೊ ವೈರಾಣು.<ref name="Giuliani" /> ಈ ವೈರಾಣುಗಳು ಜೀವಕೋಶ ಚಕ್ರದ ಮೇಲೆ ಪ್ರಭಾವ ಬೀರಬಹುದು ಮತ್ತು [[ಅಪೊಪ್ಟೋಸಿಸ್|ಅಪೋಪ್ಟೋಸಿಸ್‌‌]]ನ್ನು ಪ್ರತಿಬಂಧಿಸಬಹುದು; ಇದರಿಂದಗಿ ಅನಿಯಂತ್ರಿತ ಜೀವಕೋಶ ವಿಭಜನೆಗೆ ಅವಕಾಶನೀಡಿದಂತಾಗುತ್ತದೆ. === ಪೃಥಕ್ಕಣ ವಸ್ತು === ಅಮೆರಿಕನ್‌ ಕ್ಯಾನ್ಸರ್ ಸೊಸೈಟಿಯು ಕೈಗೊಂಡಿರುವ ಅಧ್ಯಯನಗಳು ನೀಡಿರುವ ಮಾಹಿತಿಯ ಪ್ರಕಾರ, ಪೃಥಕ್ಕಣ ವಸ್ತುವಿಗೆ ಒಡ್ಡಿಕೊಳ್ಳುವಿಕೆ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಡುವೆ ಒಂದು ನೇರವಾದ ಸಂಬಂಧವಿದೆ. ಉದಾಹರಣೆಗೆ, ಒಂದು ವೇಳೆ ವಾಯುವಿನಲ್ಲಿನ ಕಣಗಳ ಸಾಂದ್ರತೆಯು ಕೇವಲ 1%ನಷ್ಟು ಹೆಚ್ಚಳಗೊಂಡರೂ ಸಹ, ಶ್ವಾಸಕೋಶದ ಕ್ಯಾನ್ಸರ್‌ನ್ನು ಬೆಳೆಸಿಕೊಳ್ಳುವುದರ ಅಪಾಯವು 14%ನಷ್ಟು ಹೆಚ್ಚುತ್ತದೆ.<ref name="AUTOREF37" /><ref>{{cite journal |journal=J Toxicol Environ Health A |date=2005 Jul 9-23 |volume=68 |issue=13-14 |pages=1093–109 |title=Mortality and long-term exposure to ambient air pollution: ongoing analyses based on the American Cancer Society cohort|author=Krewski D, Burnett R, Jerrett M, Pope CA, Rainham D, Calle E, Thurston G, Thun M |pmid=16024490 |doi=10.1080/15287390590935941}}</ref> ಮೇಲಾಗಿ, ಅತಿಸೂಕ್ಷ್ಮವಾಗಿರುವ ಕಣಗಳು ಶ್ವಾಸಕೋಶಗಳೊಳಗೆ ಮತ್ತಷ್ಟು ತೂರಿಕೊಳ್ಳುವುದರಿಂದ, ಕಣಗಳ ಗಾತ್ರವೂ ಲೆಕ್ಕಕ್ಕೆ ಬರುತ್ತದೆ ಎಂಬುದು ಸಮರ್ಥಿಸಲ್ಪಟ್ಟಿದೆ.<ref>{{cite journal|journal=J Environ Sci Health C Environ Carcinog Ecotoxicol Rev.|date=2008 Oct-Dec|volume=26|issue=4|pages=339–62|title=Airborne particulate matter and human health: toxicological assessment and importance of size and composition of particles for oxidative damage and carcinogenic mechanisms|author=Valavanidis A, Fiotakis K, Vlachogianni T|pmid=19034792|doi=10.1080/10590500802494538}}</ref> == ರೋಗೋತ್ಪತ್ತಿ == {{main|Carcinogenesis}} ಇತರ ಅನೇಕ ಕ್ಯಾನ್ಸರ್‌ಗಳ ರೀತಿಯಲ್ಲಿಯೇ, ಗೆಡ್ಡೆ ನಿರೋಧಕ ಜೀನುಗಳ ನಿಷ್ಕ್ರಿಯಕರಣ ಅಥವಾ ಗ್ರಂಥಿಜನಕ ಜೀನುಗಳ ಚುರುಕುಗೊಳಿಸುವಿಕೆಯಿಂದ (ಸಕ್ರಿಯೀಕರಣ) ಶ್ವಾಸಕೋಶದ ಕ್ಯಾನ್ಸರ್‌ಗೆ ಚಾಲನೆ ಸಿಗುತ್ತದೆ.<ref name="Fong" /> ಗ್ರಂಥಿಜನಕ ಜೀನುಗಳು, ಕ್ಯಾನ್ಸರ್ ಕಾಯಿಲೆಗೆ ಜನರು ಹೆಚ್ಚಾಗಿ ಈಡಾಗುವಂತೆ ಮಾಡುತ್ತವೆ ಎಂದು ಭಾವಿಸಲಾಗಿರುವ ಜೀನುಗಳಾಗಿವೆ. ಮೂಲ-ಗ್ರಂಥಿಜನಕ ಜೀನುಗಳು ನಿರ್ದಿಷ್ಟ ಕ್ಯಾನ್ಸರು ಜನಕಗಳಿಗೆ ಒಡ್ಡಲ್ಪಟ್ಟಾಗ, ಅವು ಗ್ರಂಥಿಜನಕ ಜೀನುಗಳಾಗಿ ಬದಲಾಗುತ್ತವೆ ಎಂದು ನಂಬಲಾಗಿದೆ.<ref name="Salgia" /> ''K-ರಾಸ್‌'' ಮೂಲ-ಗ್ರಂಥಿಜನಕ ಜೀನಿನಲ್ಲಿನ ಹಠಾತ್‌ ಬದಲಾವಣೆಗಳು 10–30%ನಷ್ಟು ಶ್ವಾಸಕೋಶ ಅಡಿನೊಕಾರ್ಸಿನೋಮಗಳಿಗೆ ಹೊಣೆಗಾರರಾಗಿವೆ.<ref name="NEJM-molecular" /><ref name="Aviel-Ronen" /> ಹೊರಚರ್ಮದ ಬೆಳವಣಿಗೆಯ ಅಂಶದ ಗ್ರಾಹಿಯು (ಎಪಿಡರ್ಮಲ್‌ ಗ್ರೋತ್‌ ಫ್ಯಾಕ್ಟರ್‌ ರಿಸೆಪ್ಟಾರ್‌-EGFR), ಜೀವಕೋಶದ ತ್ವರಿತ ಪ್ರಸರಣ, [[ಅಪೊಪ್ಟೋಸಿಸ್|ಅಪೋಪ್ಟೋಸಿಸ್‌]], ರಕ್ತನಾಳದ-ಜನ್ಯತೆ, ಮತ್ತು ಗೆಡ್ಡೆಯ ಆಕ್ರಮಣ ಇವುಗಳನ್ನು ನಿಯಂತ್ರಿಸುತ್ತದೆ.<ref name="NEJM-molecular" /> EGFRನ ಹಠಾತ್‌ ಬದಲಾವಣೆಗಳು ಮತ್ತು ವರ್ಧಿಸುವಿಕೆಗಳು ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ನಲ್ಲಿ ಸಾಮಾನ್ಯವಾಗಿರುತ್ತವೆ ಮತ್ತು EGFR-ಪ್ರತಿಬಂಧಕಗಳೊಂದಿಗಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಆಧಾರವನ್ನು ಒದಗಿಸುತ್ತವೆ. Her2/neu ಎಂಬುದು ವಿರಳವಾಗಿ ಪ್ರಭಾವಕ್ಕೊಳಗಾಗುತ್ತದೆ.<ref name="NEJM-molecular" /> ವರ್ಣತಂತುವಿನ ಹಾನಿಯು ಭಿನ್ನಯುಗ್ಮಜೀಯತೆಯ ನಷ್ಟಕ್ಕೆ ಕಾರಣವಾಗಬಲ್ಲದು. ಇದು ಗೆಡ್ಡೆ ನಿರೋಧಕ ಜೀನುಗಳ ನಿಷ್ಕ್ರಿಯಕರಣವನ್ನು ಉಂಟುಮಾಡುತ್ತದೆ. 3p, 5q, 13q, ಮತ್ತು 17p ವರ್ಣತಂತುಗಳಿಗೆ ಆಗುವ ಹಾನಿಯು, ನಿರ್ದಿಷ್ಟವಾಗಿ ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದಲ್ಲಿ ಸಾಮಾನ್ಯವಾಗಿರುತ್ತದೆ. 17p ವರ್ಣತಂತುವಿನ ಮೇಲೆ ನೆಲೆಗೊಂಡಿರುವ ''p53'' ಗೆಡ್ಡೆ ನಿರೋಧಕ ಜೀನು, 60-75%ನಷ್ಟು ಪ್ರಕರಣಗಳಲ್ಲಿ ಹಾನಿಗೊಳಗಾಗುತ್ತದೆ.<ref name="Devereux" /> ಅನೇಕವೇಳೆ ಹಠಾತ್‌ ಬದಲಾವಣೆಗೊಳಪಟ್ಟ ಅಥವಾ ವರ್ಧಿಸಲ್ಪಟ್ಟ ಇತರ ಜೀನುಗಳೆಂದರೆ, ''c-MET'' , ''NKX2-1'' , ''LKB1'' , ''PIK3CA'' , ಮತ್ತು ''BRAF'' .<ref name="NEJM-molecular" /> ಹಲವಾರು ತಳೀಯ ಬಹುರೂಪತೆಗಳು ಶ್ವಾಸಕೋಶದ ಕ್ಯಾನ್ಸರ್‌‌ನೊಂದಿಗೆ ಸಂಬಂಧವನ್ನು ಹೊಂದಿವೆ. ಇಂಟರ್‌ಲ್ಯೂಕಿನ್‌-1,<ref name="Engels" /> ಸೈಟೋಕ್ರೋಮ್‌ P450ಗಳಿಗೆ<ref name="Wenzlaff" /> ಸಂಬಂಧಿಸಿದಂತೆ ಸಂಕೇತಿಸುವಿಕೆಯಲ್ಲಿ ತೊಡಗಿಸಿಕೊಂಡಿರುವ ಜೀನುಗಳಲ್ಲಿ, ಕ್ಯಾಪ್ಸೇಸ್‌-8ನಂಥ<ref name="Son" /> [[ಅಪೊಪ್ಟೋಸಿಸ್|ಅಪೋಪ್ಟೋಸಿಸ್‌]] ಪ್ರವರ್ತಕಗಳಲ್ಲಿ ಮತ್ತು XRCC1ನಂಥ DNA ದುರಸ್ತಿ ಕಣಗಳಲ್ಲಿ ಇರುವ ಬಹುರೂಪತೆಗಳು ಇವುಗಳಲ್ಲಿ ಸೇರಿವೆ.<ref name="Yin" /> ಈ ಬಹುರೂಪತೆಗಳನ್ನು ಹೊಂದಿರುವ ಜನರು, ಕ್ಯಾನ್ಸರು ಜನಕಗಳಿಗೆ ಒಡ್ಡಿಕೊಂಡ ನಂತರ ಶ್ವಾಸಕೋಶದ ಕ್ಯಾನ್ಸರ್‌‌ನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು. ಇತ್ತೀಚಿನ ಅಧ್ಯಯನವೊಂದು ಸೂಚಿಸಿರುವ ಪ್ರಕಾರ, MDM2 309G ಆಲೀಲ್‌ ಎಂಬುದು ಏಷ್ಯನ್ನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬೆಳೆಯುವುದಕ್ಕೆ ಸಂಬಂಧಿಸಿದಂತೆ ಇರುವ, ಒಂದು ಕಡಿಮೆ ಪ್ರಮಾಣದಲ್ಲಿ-ಭೇದಿಸಿಕೊಂಡು ಹೋಗುವ ಅಪಾಯದ ಅಂಶವಾಗಿದೆ.<ref name="pmid19264458" /> == ರೋಗನಿರ್ಣಯ == [[ಚಿತ್ರ:Thorax pa peripheres Bronchialcarcinom li OF markiert.jpg|thumb|ಎಡಗಡೆಯ ಶ್ವಾಸಕೋಶದಲ್ಲಿ ಕ್ಯಾನ್ಸರ್‌‌‌ಯುಕ್ತ ಗೆಡ್ಡೆಯೊಂದನ್ನು ತೋರಿಸುತ್ತಿರುವ ಎದೆಯ ರೇಡಿಯೋಗ್ರಾಫ್‌.]] ಶ್ವಾಸಕೋಶದ ಕ್ಯಾನ್ಸರ್‌‌ನ್ನು ಸೂಚಿಸಬಹುದಾದ ರೋಗಲಕ್ಷಣಗಳನ್ನು ಒಂದು ವೇಳೆ ರೋಗಿಯೊಬ್ಬನು ವರದಿಮಾಡಿದರೆ, ಎದೆಯ ರೇಡಿಯೋಗ್ರಾಫ್‌ ಪರೀಕ್ಷೆಯನ್ನು ಕೈಗೊಳ್ಳುವುದು ರೋಗನಿರ್ಣಯದ ಮೊದಲ ಹಂತವೆನಿಸಿಕೊಳ್ಳುತ್ತದೆ. ಇದು ಒಂದು ಸ್ಪಷ್ಟವಾದ ರಾಶಿ, ವಿಭಾಜಕ ಭಿತ್ತಿಯು ಅಗಲವಾಗಿರುವಿಕೆ (ಅಲ್ಲಿರುವ ದುಗ್ಧಗ್ರಂಥಿಗಳಿಗೆ ಹರಡಿಕೆಯಾಗಿರುವುದರ ಸೂಚಕ), ಅಟಿಲೆಕ್ಟಾಸಿಸ್‌ (ಕುಸಿತ), ಗಟ್ಟಿಗೊಳಿಸುವಿಕೆ (ನ್ಯುಮೋನಿಯಾ), ಅಥವಾ ಎದೆಗೂಡಿನ ನಿಸ್ರಾವ ಇವೇ ಮೊದಲಾದ ಲಕ್ಷಣಗಳನ್ನು ಹೊರಗೆಡಹಬಹುದು. ಒಂದು ವೇಳೆ, ರೇಡಿಯೋಗ್ರಫಿ ವಿಧಾನದ ಮೂಲಕ ಕಾಯಿಲೆಯ ಕುರಿತಾದ ಯಾವುದೇ ಲಕ್ಷಣಗಳು ಕಂಡುಬರದಿದ್ದರೂ ಶಂಕೆಯು ಹೆಚ್ಚಿನ ಮಟ್ಟದಲ್ಲಿದ್ದರೆ (ಅಂದರೆ, ಸಂಬಂಧಿತ ವ್ಯಕ್ತಿಯು ರಕ್ತದ-ಕಲೆಯಿರುವ ಶ್ಲೇಷ್ಮವನ್ನು ಉಗುಳುವ ಓರ್ವ ಮಿರಿಮೀರಿದ ಧೂಮಪಾನಿಯಾಗಿರುವಂಥ ನಿದರ್ಶನಗಳಲ್ಲಿ), ಬ್ರಾಂಕೋಸ್ಕೋಪಿ ಮತ್ತು/ಅಥವಾ ಒಂದು CT ಕ್ಷಿಪ್ರಬಿಂಬವು ಅವಶ್ಯಕ ಮಾಹಿತಿಗಳನ್ನು ಒದಗಿಸಬಹುದು. ಬ್ರಾಂಕೋಸ್ಕೋಪಿ ಅಥವಾ CT-ನಿರ್ದೇಶಿತ [[ಬಾಯಾಪ್ಸಿ|ಅಂಗಾಂಶ ಪರೀಕ್ಷೆ]]ಯನ್ನು ಗೆಡ್ಡೆಯ ಬಗೆಯನ್ನು ಗುರುತಿಸಲೆಂದು ಅನೇಕವೇಳೆ ಬಳಸಲಾಗುತ್ತದೆ.<ref name="Harrison" /> ಶ್ಲೇಷ್ಮದಲ್ಲಿನ ಜೀವಕೋಶಗಳಲ್ಲಿ ಕಂಡುಬರುವ ಅತಿರೇಕದ ಅಂಶಗಳು ("ಏಟಿಪಿಯಾ"), ಶ್ವಾಸಕೋಶದ ಕ್ಯಾನ್ಸರ್‌‌ನ ಅಪಾಯಕ್ಕೆ ಈಡಾಗಿರುವ ಒಂದು ಹೆಚ್ಚಿನ ಸಾಧ್ಯತೆಯೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಇತರ ರೋಗನಿದಾನ ಪರೀಕ್ಷೆಗಳೊಂದಿಗೆ ಸಂಯೋಜಿಸಲ್ಪಟ್ಟ ಶ್ಲೇಷ್ಮದ ಕೋಶವಿಜ್ಞಾನದ ಪರೀಕ್ಷೆಯು, ಶ್ವಾಸಕೋಶದ ಕ್ಯಾನ್ಸರ್‌‌ನ್ನು ಸಾಕಷ್ಟು ಮುಂಚಿತವಾಗಿ ಪತ್ತೆಹಚ್ಚುವಲ್ಲಿ ಒಂದು ಪಾತ್ರವನ್ನು ವಹಿಸಬಹುದು.<ref name="pmid19265088" /> [[ಚಿತ್ರ:Thorax CT peripheres Brronchialcarcinom li OF.jpg|thumb|left|ಎಡಗಡೆಯ ಶ್ವಾಸಕೋಶದಲ್ಲಿ ಒಂದು ಕ್ಯಾನ್ಸರ್‌‌ಯುಕ್ತ ಗೆಡ್ಡೆಯನ್ನು ತೋರಿಸುತ್ತಿರುವ CT ಬಿಂಬ.]] ಎದೆಯ ರೇಡಿಯೋಗ್ರಾಫ್‌ ಪರೀಕ್ಷೆಯಲ್ಲಿ ವೈಪರೀತ್ಯಗಳನ್ನು ತೋರಿಸುವ ರೋಗಿಗಳಿಗೆ ಸಂಬಂಧಿಸಿದಂತಿರುವ ಸಾಂದರ್ಭಿಕ ರೋಗನಿರ್ಣಯದಲ್ಲಿ, ಶ್ವಾಸಕೋಶದ ಕ್ಯಾನ್ಸರ್ ಮಾತ್ರವೇ ಅಲ್ಲದೇ ಪ್ರಾಣಾಂತಕವಲ್ಲದ ಕಾಯಿಲೆಗಳೂ ಸೇರಿಕೊಂಡಿರುತ್ತವೆ. [[ಕ್ಷಯ|ಕ್ಷಯರೋಗ]] ಅಥವಾ ನ್ಯುಮೋನಿಯಾದಂಥ ಸಾಂಕ್ರಾಮಿಕ ಕಾರಣಗಳು, ಅಥವಾ ಸಾರ್ಕಾಯ್ಡೋಸಿಸ್‌‌‌ನಂಥ ಉರಿಯೂತಕಾರಕ ಸ್ಥಿತಿಗತಿಗಳನ್ನು ಇವು ಒಳಗೊಳ್ಳುತ್ತವೆ. ಈ ಕಾಯಿಲೆಗಳು ಮೀಡಿಯಸ್ಟೀನಲ್‌ ಲಿಂಫಾಡೆನೊಪತಿ ಅಥವಾ ಶ್ವಾಸಕೋಶದ ಗಂಟುಗಳಲ್ಲಿ ಪರ್ಯಾವಸಾನಗೊಳ್ಳಬಹುದು, ಮತ್ತು ಶ್ವಾಸಕೋಶದ ಕ್ಯಾನ್ಸರ್‌‌ಗಳನ್ನು ಕೆಲವೊಮ್ಮೆ ಅನುಕರಿಸಬಹುದು.<ref name="Cancer Medicine" /> ಶ್ವಾಸಕೋಶದ ಕ್ಯಾನ್ಸರ್ ಎಂಬುದು ಒಂದು ಪ್ರಾಸಂಗಿಕ ಆವಿಷ್ಕಾರವಾಗಿರಲೂ ಸಾಧ್ಯವಿದೆ: ಸಂಬಂಧಿಸದ ಕಾರಣವೊಂದಕ್ಕಾಗಿ ತೆಗೆದುಕೊಳ್ಳಲಾದ ಎದೆಯ ರೇಡಿಯೋಗ್ರಾಫ್‌ ಅಥವಾ CT ಕ್ಷಿಪ್ರಬಿಂಬದ ಪರೀಕ್ಷೆಯೊಂದರಲ್ಲಿ ಕಂಡುಬರುವ ಒಂದು ಒಂಟಿಯಾಗಿರುವ ಶ್ವಾಸಕೋಶದ ಗಂಟು (ಇದಕ್ಕೆ ಒಂದು ನಾಣ್ಯದಂತಿರುವ ಹಾನಿ ಎಂದೂ ಕರೆಯಲಾಗುತ್ತದೆ) ಇದಕ್ಕೊಂದು ನಿದರ್ಶನ. {{clear}} ಶ್ವಾಸಕೋಶದ ಕ್ಯಾನ್ಸರ್‌‌ನ ನಿರ್ಣಾಯಕ ರೋಗನಿರ್ಣಯ ಮತ್ತು ಅದರ ವರ್ಗೀಕರಣ (ಮೇಲೆ ವಿವರಿಸಲ್ಪಟ್ಟಿರುವುದು) ಇವುಗಳು, ಸಂಶಯಾಸ್ಪದ ಅಂಗಾಂಶವನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸುವುದನ್ನು ಆಧರಿಸಿವೆ. == ತಡೆಗಟ್ಟುವಿಕೆ == {{see also|Smoking ban|List of smoking bans}} ತಡೆಗಟ್ಟುವಿಕೆಯು ಶ್ವಾಸಕೋಶದ ಕ್ಯಾನ್ಸರ್‌‌ನ ವಿರುದ್ಧ ಹೋರಾಡುವುದಕ್ಕೆಂದು ಇರುವ ಅತ್ಯಂತ ವೆಚ್ಚ-ಪರಿಣಾಮಶೀಲ ವಿಧಾನವಾಗಿದೆ. ಬಹುತೇಕ ದೇಶಗಳಲ್ಲಿ ಕೈಗಾರಿಕಾ ಮತ್ತು ಗೃಹಬಳಕೆಯ ಕ್ಯಾನ್ಸರು ಜನಕಗಳನ್ನು ಗುರುತಿಸಿ ನಿಷೇಧಿಸಲಾಗಿದೆಯಾದರೂ, ತಂಬಾಕು ಧೂಮಪಾನವು ಈಗಲೂ ವ್ಯಾಪಕವಾಗಿ ಹಬ್ಬಿದೆ. ತಂಬಾಕು ಸೇದುವಿಕೆಯನ್ನು ತೆಗೆದುಹಾಕುವುದು ಶ್ವಾಸಕೋಶದ ಕ್ಯಾನ್ಸರ್‌‌ನ ತಡೆಗಟ್ಟುವಿಕೆಯಲ್ಲಿನ ಒಂದು ಪ್ರಧಾನ ಗುರಿಯಾಗಿದೆ, ಮತ್ತು ಈ ಪ್ರಕ್ರಿಯೆಯಲ್ಲಿ ಧೂಮಪಾನದ ನಿಲುಗಡೆಯು ಒಂದು ಪ್ರಮುಖ ನಿರೋಧಕ ಸಾಧನ ಎಂದು ಕರೆಸಿಕೊಂಡಿದೆ.<ref name="Vineis" /> ಯುವಜನತೆಯನ್ನು ಉದ್ದೇಶಿಸಿ ಹಮ್ಮಿಕೊಳ್ಳಲಾಗಿರುವ ತಡೆಗಟ್ಟುವಿಕೆಯ ಕಾರ್ಯಸೂಚಿಗಳು ಅವುಗಳ ಪೈಕಿ ಅತೀವ ಪ್ರಾಮುಖ್ಯತೆಯನ್ನು ಹೊಂದಿವೆ. 1998ರಲ್ಲಿ, ಮಾಸ್ಟರ್‌ ಸೆಟ್ಲ್‌ಮೆಂಟ್‌ ಅಗ್ರಿಮೆಂಟ್‌ ಎಂಬ ಒಡಂಬಡಿಕೆಯು, ತಂಬಾಕು ಕಂಪನಿಗಳಿಂದ ಬರಬೇಕಾದ ಒಂದು ವಾರ್ಷಿಕ ಪಾವತಿಗೆ ಸಂಬಂಧಿಸಿದಂತೆ USAಯಲ್ಲಿನ 46 ಸಂಸ್ಥಾನಗಳಿಗೆ ಅರ್ಹತೆಯನ್ನು ನೀಡಿತು.<ref name="TFK" /> ಫೈಸಲಾತಿಯ ಹಣ ಮತ್ತು ತಂಬಾಕು ತೆರಿಗೆಗಳ ನಡುವೆ, ಪ್ರತಿ ಸಂಸ್ಥಾನದ ಸಾರ್ವಜನಿಕ ಆರೋಗ್ಯ ಇಲಾಖೆಯು ತಡೆಗಟ್ಟುವಿಕೆಯ ಕುರಿತಾದ ತನ್ನ ಕಾರ್ಯಸೂಚಿಗಳಿಗೆ ಧನಸಹಾಯವನ್ನು ನೀಡುತ್ತದೆಯಾದರೂ, ಸಂಸ್ಥಾನಗಳ ಪೈಕಿ ಯಾವೊಂದೂ ಸಹ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ವತಿಯಿಂದ ಶಿಫಾರಿತವಾಗಿರುವ ಮೊತ್ತದವರೆಗೆ ಖರ್ಚುಮಾಡುತ್ತಿಲ್ಲ; ಅಂದರೆ ಈ ತಡೆಗಟ್ಟುವಿಕೆಯ ಪ್ರಯತ್ನಗಳ ಮೇಲೆ ಅವು, ತಂಬಾಕು ತೆರಿಗೆಗಳು ಮತ್ತು ಫೈಸಲಾತಿ ಆದಾಯಗಳ ಪೈಕಿಯ 15 ಪ್ರತಿಶತದಷ್ಟು ಮೊತ್ತವನ್ನು ಮಾತ್ರವೇ ಖರ್ಚುಮಾಡುತ್ತಿವೆ.<ref name="TFK" /> ಭೋಜನಗೃಹಗಳು ಮತ್ತು ಕಾರ್ಯಕ್ಷೇತ್ರಗಳಂಥ ಸಾರ್ವಜನಿಕ ಪ್ರದೇಶಗಳಲ್ಲಿ ನಿಷ್ಕ್ರಿಯ ಧೂಮಪಾನವನ್ನು ತಗ್ಗಿಸುವುದಕ್ಕೆ ಸಂಬಂಧಿಸಿದ ಕಾರ್ಯನೀತಿಯ ಮಧ್ಯಸ್ಥಿಕೆಗಳು ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಮಾರ್ಪಟ್ಟಿದ್ದು, ಇದಕ್ಕೆ ಪುಷ್ಟಿನೀಡುವಂತೆ ಕ್ಯಾಲಿಫೋರ್ನಿಯಾವು ಸಾರ್ವಜನಿಕ ಸಂಸ್ಥೆಗಳಲ್ಲಿ ಧೂಮಪಾನವನ್ನು ನಿಷೇಧಿಸುವ ಒಂದು ಕ್ರಮವನ್ನು ಕೈಗೊಳ್ಳಲು 1998ರಲ್ಲಿ ಮುಂದಾಯಿತು. 2004ರಲ್ಲಿ ಐರ್ಲೆಂಡ್‌ ಇದೇ ರೀತಿಯ ಪಾತ್ರವೊಂದನ್ನು ಯುರೋಪ್‌ನಲ್ಲಿ ನಿರ್ವಹಿಸಿತು. ಈ ಮೇಲ್ಪಂಕ್ತಿಯನ್ನು ಇಟಲಿ ಮತ್ತು ನಾರ್ವೆ 2005ರಲ್ಲಿ ಅನುಸರಿಸಿದರೆ, 2006ರಲ್ಲಿ ಸ್ಕಾಟ್ಲೆಂಡ್‌ ಹಾಗೂ ಇನ್ನಿತರ ದೇಶಗಳು, 2007ರಲ್ಲಿ ಇಂಗ್ಲಂಡ್‌, 2008ರಲ್ಲಿ ಫ್ರಾನ್ಸ್‌ ಮತ್ತು 2009ರಲ್ಲಿ ಟರ್ಕಿ ಈ ಬಗೆಯ ಕ್ರಮಗಳಿಗೆ ಮುಂದಾದವು. ನ್ಯೂಜಿಲೆಂಡ್‌ ದೇಶವು 2004ರ ವೇಳೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿತು. [[ಭೂತಾನ್|ಭೂತಾನ್‌]] ರಾಜ್ಯವು 2005ರಿಂದಲೂ ಸಂಪೂರ್ಣ ಧೂಮಪಾನ ನಿಷೇಧದ ಕಟ್ಟುಪಾಡೊಂದನ್ನು ಪಾಲಿಸಿಕೊಂಡು ಬಂದಿದೆ.<ref name="Bhutan" /> ಅನೇಕ ದೇಶಗಳಲ್ಲಿ, ಇದೇ ರೀತಿಯ ನಿಷೇಧಗಳಿಗೆ ಸಂಬಂಧಿಸಿದಂತೆ ಒತ್ತಡದ ಗುಂಪುಗಳು ಪ್ರಚಾರ ಮಾಡುತ್ತಿವೆ. 2007ರಲ್ಲಿ, [[ಚಂಡೀಗಡ|ಚಂಡೀಗಢ]] ನಗರವು [[ಭಾರತ]]ದಲ್ಲಿನ ಮೊಟ್ಟಮೊದಲ ಹೊಗೆ-ಮುಕ್ತ ನಗರ ಎನಿಸಿಕೊಂಡಿತು. ಭಾರತವು 2008ರ ಅಕ್ಟೋಬರ್‌‌ 2ರಂದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರ ಮೇಲೆ ಒಂದು ಸಂಪೂರ್ಣ ನಿಷೇಧವನ್ನು ಹೇರುವ ಕ್ರಮವನ್ನು ಜಾರಿಗೆ ತಂದಿತು. ಧೂಮಪಾನದ ಅಪರಾಧೀಕರಣ, ಕಳ್ಳ ಸಾಗಾಣಿಕೆಯ ಅಪಾಯವು ಹೆಚ್ಚಳವಾಗುವುದು, ಮತ್ತು ಇಂಥದೊಂದು ನಿಷೇಧವು ಜಾರಿಮಾಡಲಾಗದಿರುವಂಥ ಅಪಾಯ ಇವೆಲ್ಲವೂ ಇಂಥ ನಿಷೇಧಗಳ ವಿರುದ್ಧವಾಗಿ ಉಲ್ಲೇಖಿಸಲ್ಪಟ್ಟ ವಾದಗಳಾಗಿವೆ.<ref name="Gray" /> C ಜೀವಸತ್ವ, E ಜೀವಸತ್ವ ಮತ್ತು ಫೋಲೇಟ್‌ನಂಥ ಪೂರಕವಾದ ಬಹುಜೀವಸತ್ವಗಳ ದೀರ್ಘಾವಧಿ ಬಳಕೆಯು ಶ್ವಾಸಕೋಶದ ಕ್ಯಾನ್ಸರ್‌‌ನ ಅಪಾಯವನ್ನು ತಗ್ಗಿಸುವುದಿಲ್ಲ. E ಜೀವಸತ್ವದ ಪೂರಕ ಅಂಶಗಳನ್ನು ಹೆಚ್ಚಿನ ಪ್ರಮಾಣಗಳಲ್ಲಿ ದೀರ್ಘಾವಧಿಯವರೆಗೆ ಸೇವಿಸುವುದರಿಂದ, ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾಗುವ ಅಪಾಯವು ಅವಶ್ಯವಾಗಿ ಮತ್ತಷ್ಟು ಹೆಚ್ಚಾಗಲೂಬಹುದು.<ref name="pmid17989343" /> ಯುವಜನತೆಯು ಧೂಮಪಾನದೆಡೆಗೆ ಆಕರ್ಷಿತವಾಗುವುದನ್ನು ತಡೆಗಟ್ಟಲೆಂದು, ತಂಬಾಕು ಜಾಹೀರಾತಿನ ಮೇಲೆ ಒಂದು ಸಂಪೂರ್ಣ ನಿಷೇಧವನ್ನು ಹೇರುವುದಕ್ಕೆ ಸಂಬಂಧಿಸಿದಂತೆ [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆ]]ಯು ಸರ್ಕಾರಗಳಿಗೆ ಕರೆನೀಡಿದೆ. ಈಗಾಗಲೇ ಇಂಥ ನಿಷೇಧಗಳು ಹೇರಲ್ಪಟ್ಟಿರುವ ಪ್ರದೇಶಗಳಲ್ಲಿ ತಂಬಾಕು ಸೇವನೆಯು 16%ನಷ್ಟು ತಗ್ಗಿದೆ ಎಂಬ ಅಂಕಿ-ಅಂಶವನ್ನು ಅದು ಈ ಸಂದರ್ಭದಲ್ಲಿ ನೀಡಿದೆ.<ref name="AUTOREF10">{{Cite press release |title=UN health agency calls for total ban on tobacco advertising to protect young |url=https://www.un.org/apps/news/story.asp?NewsID=26857 |publisher=[[United Nations]] News service |date=30 May 2008}}</ref> == ರೋಗನಿದಾನ == {{main|Lung cancer screening}} ರೋಗವಾಹಕರಾಗಿರುವ ಜನರಲ್ಲಿನ ಕಾಯಿಲೆಯನ್ನು ಪತ್ತೆಹಚ್ಚಲೆಂದು ಬಳಸಲಾಗುವ [[ವೈದ್ಯಕೀಯ ಪರೀಕ್ಷೆ]]ಗಳಿಗೆ ರೋಗನಿದಾನ ಎಂದು ಉಲ್ಲೇಖಿಸಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್‌‌ಗೆ ಸಂಬಂಧಿಸಿದಂತಿರುವ ಸಂಭಾವ್ಯ ರೋಗನಿದಾನ ಪರೀಕ್ಷೆಗಳಲ್ಲಿ ಎದೆಯ ರೇಡಿಯೋಗ್ರಾಫ್‌ ಅಥವಾ ಕಂಪ್ಯೂಟರ್‌ ಬಳಸಿ ಮಾಡಲಾದ ತಲಲೇಖನ (CT) ಇವು ಸೇರಿವೆ. 2009ರ ಡಿಸೆಂಬರ್‌‌ ವೇಳೆಗೆ ಇದ್ದಂತೆ, ಶ್ವಾಸಕೋಶದ ಕ್ಯಾನ್ಸರ್‌ಗೆ ಸಂಬಂಧಿಸಿದಂತಿರುವ ರೋಗನಿದಾನದ ಕಾರ್ಯಸೂಚಿಗಳು ಯಾವುದೇ ಪ್ರಯೋಜನವನ್ನು ನಿರೂಪಿಸಿಲ್ಲ.<ref>{{cite journal |author=van Klaveren RJ, Oudkerk M, Prokop M, ''et al.'' |title=Management of lung nodules detected by volume CT scanning |journal=N. Engl. J. Med. |volume=361 |issue=23 |pages=2221–9 |year=2009 |month=December |pmid=19955524 |doi=10.1056/NEJMoa0906085 |url=}}</ref><ref name="Gohagan" /> == ಚಿಕಿತ್ಸೆ == {{main|Treatment of lung cancer}} ಶ್ವಾಸಕೋಶದ ಕ್ಯಾನ್ಸರ್‌ಗೆ ಸಂಬಂಧಿಸಿದ ಚಿಕಿತ್ಸೆಯು, ಕ್ಯಾನ್ಸರ್‌‌‌ನ ನಿರ್ದಿಷ್ಟ ಜೀವಕೋಶದ ಬಗೆ, ಎಲ್ಲಿಯವರೆಗೆ ಅದು ಹರಡಿಕೆಯಾಗಿದೆ, ಮತ್ತು ರೋಗಿಯ ಕಾರ್ಯಕ್ಷಮತೆ ಸ್ಥಿತಿಯೇನು ಎಂಬ ಅಂಶಗಳ ಮೇಲೆ ಅವಲಂಬಿಸುತ್ತದೆ. ಶಸ್ತ್ರಚಿಕಿತ್ಸೆ, ರಾಸಾಯನಿಕ ಚಿಕಿತ್ಸೆ, ಮತ್ತು ವಿಕಿರಣ ಚಿಕಿತ್ಸೆ ಇವುಗಳು ಸಾಮಾನ್ಯ ಚಿಕಿತ್ಸೆಗಳಲ್ಲಿ ಸೇರಿವೆ.<ref name="Harrison" /><ref name="Partnership" /> === ಶಸ್ತ್ರಚಿಕಿತ್ಸೆ === {{main|Lung cancer surgery}} [[ಚಿತ್ರ:Lung cancer.jpg|thumb|right|ಶ್ವಾಸಕೋಶದ ಕ್ಯಾನ್ಸರ್ ಒಂದನ್ನು ಒಳಗೊಂಡಿರುವ ಶ್ವಾಸಕೋಶಛೇದನೆಯೊಂದರ ಮಾದರಿಯ ಕತ್ತರಿಸಿದ ಮೇಲ್ಮೈನ ಒಟ್ಟಾರೆ ನೋಟ; ಇಲ್ಲಿ ಒಂದು ಪೊರೆಯುಕ್ತ ಜೀವಕೋಶದ ಕಾರ್ಸಿನೋಮ (ಶ್ವಾಸನಾಳಿಕೆಗಳ ಸಮೀಪದಲ್ಲಿರುವ ಬಿಳಿಯದಾದ ಗೆಡ್ಡೆ) ಕಂಡುಬರುತ್ತದೆ.]] ಶ್ವಾಸಕೋಶದ ಕ್ಯಾನ್ಸರ್ ಇರುವುದನ್ನು ಒಂದು ವೇಳೆ ತನಿಖೆಗಳು ದೃಢೀಕರಿಸಿದರೆ, ಕಾಯಿಲೆಯು ಸ್ಥಳೀಕರಿಸಲ್ಪಟ್ಟಿದೆಯೇ ಅಥವಾ ಶಸ್ತ್ರಚಿಕಿತ್ಸೆಗೆ ಸಗ್ಗುವ ರೀತಿಯಲ್ಲಿದೆಯೇ ಎಂಬುದನ್ನು ನಿರ್ಣಯಿಸಲು ಅಥವಾ ಶಸ್ತ್ರಚಿಕಿತ್ಸೆಯ ಮೂಲಕವೂ ವಾಸಿಮಾಡಲಾಗದ ಹಂತಕ್ಕೆ ಅದು ಹರಡಿಕೊಂಡಿದೆಯೇ ಎಂಬುದನ್ನು ಅವಲೋಕಿಸಲು, CT ಕ್ಷಿಪ್ರಬಿಂಬ ವಿಧಾನವನ್ನು ಮತ್ತು ಅನೇಕವೇಳೆ ಪಾಸಿಟ್ರಾನ್‌ ಉತ್ಸರ್ಜನ ತಲಲೇಖನವನ್ನು (ಪಾಸಿಟ್ರಾನ್‌ ಎಮಿಷನ್‌ ಟೋಮೋಗ್ರಫಿ-PET) ಬಳಸಲಾಗುತ್ತದೆ. ರೋಗಿಯು ಶಸ್ತ್ರಚಿಕಿತ್ಸೆಗೊಳಗಾಗುವಷ್ಟು ಸಮರ್ಥನಾಗಿದ್ದಾನೆಯೇ ಇಲ್ಲವೇ ಎಂಬುದನ್ನು ನಿರ್ಣಯಿಸಲು, ರಕ್ತ ಪರೀಕ್ಷೆಗಳು ಮತ್ತು ಶ್ವಾಸಕೋಶ ಮಾಪನಗಳೂ (ಶ್ವಾಸಕೋಶ ಚಟುವಟಿಕೆ ಪರೀಕ್ಷಿಸುವಿಕೆ) ಸಹ ಅವಶ್ಯವಾಗಿರುತ್ತವೆ. ಒಂದು ವೇಳೆ ಶ್ವಾಸಕೋಶ ಮಾಪನವು ಉಸಿರಾಟದ ಮೀಸಲು ಕಳಪೆಯಾಗಿರುವುದನ್ನು ಹೊರಗೆಡಹಿದರೆ (ಅನೇಕವೇಳೆ ಇದು ತಡೆಯೊಡ್ಡುವ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಉಂಟಾಗುತ್ತದೆ), ಶಸ್ತ್ರಚಿಕಿತ್ಸೆಯು ವಿರುದ್ಧಚಿಹ್ನೆಯನ್ನು ತೋರಿಸಬಹುದು. ರೋಗಿಯ ಶ್ವಾಸಕೋಶದ ಚಟುವಟಿಕೆ ಮತ್ತು ಇತರ ಅಪಾಯಕಾರಿ ಅಂಶಗಳನ್ನು ಅವಲಂಬಿಸಿ, ಸುಮಾರು 4.4%ನಷ್ಟಿರುವ ಶಸ್ತ್ರಚಿಕಿತ್ಸೆಯಿಂದಾದ ಸಾವಿನ ಒಂದು ಪ್ರಮಾಣವನ್ನು ಸ್ವತಃ ಶಸ್ತ್ರಚಿಕಿತ್ಸೆಯು ಹೊಂದಿದೆ.<ref name="Strand" /> ಒಂದು ಶ್ವಾಸಕೋಶಕ್ಕಷ್ಟೇ ಸೀಮಿತವಾಗಿರುವ, IIIA ಹಂತದವರೆಗೆ ತಲುಪಿರುವ, ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದಲ್ಲಿ ಶಸ್ತ್ರಚಿಕಿತ್ಸೆ ಎಂಬುದು ಸಾಮಾನ್ಯವಾಗಿ ಕೇವಲ ಒಂದು ಆಯ್ಕೆಯಾಗಿರುತ್ತದೆಯಷ್ಟೇ. ಇದನ್ನು ವೈದ್ಯಕೀಯ ಬಿಂಬಚಿತ್ರಣದ ವಿಧಾನವನ್ನು (ಕಂಪ್ಯೂಟರ್‌ ಬಳಸಿ ಮಾಡಲಾದ ತಲಲೇಖನ, ಪಾಸಿಟ್ರಾನ್‌ ಉತ್ಸರ್ಜನ ತಲಲೇಖನ) ಬಳಸಿಕೊಂಡು ನಿರ್ಣಯಿಸಲಾಗುತ್ತದೆ. ಅಂಗಾಂಶವು ತೆಗೆಯಲ್ಪಟ್ಟ ನಂತರ ಸಾಕಷ್ಟು ಪ್ರಮಾಣದಲ್ಲಿ ಶ್ವಾಸಕೋಶದ ಚಟುವಟಿಕೆಗೆ ಅವಕಾಶನೀಡುವ ಸಲುವಾಗಿ, ಶಸ್ತ್ರಚಿಕಿತ್ಸೆಗೆ-ಮುಂಚಿನ ಒಂದು ಉಸಿರಾಟದ ಮೀಸಲು ಹೇರಳವಾಗಿರಬೇಕಾದುದು ಅಗತ್ಯವಾಗಿರುತ್ತದೆ. ಕಾರ್ಯವಿಧಾನಗಳಲ್ಲಿ ಇವೆಲ್ಲವೂ ಸೇರಿವೆ: ಬೆಣೆರಚನೆಯಿಂದ ಮಾಡಿದ ಅಂಶಛೇದನ (ಹಾಲೆಯೊಂದರ ಭಾಗವನ್ನು ತೆಗೆದುಹಾಕುವುದು), ಸೆಗ್ಮೆಂಟೆಕ್ಟಮಿ (ಶ್ವಾಸಕೋಶದ ನಿರ್ದಿಷ್ಟ ಹಾಲೆಯೊಂದರ ಅಂಗರಚನೆಯ ವಿಭಾಗವೊಂದನ್ನು ತೆಗೆದುಹಾಕುವುದು), ಹಾಲೆಕಡಿತ (ಒಂದು ಹಾಲೆ), ಎರಡು ಹಾಲೆಕಡಿತ (ಎರಡು ಹಾಲೆಗಳು), ಅಥವಾ ಶ್ವಾಸಕೋಶಛೇದನೆ (ಇಡೀ ಶ್ವಾಸಕೋಶ). ಹಾಲೆಕಡಿತವು ಸ್ಥಳೀಯ ಪ್ರತ್ಯಾವರ್ತನೆಯ ಅವಕಾಶವನ್ನು ತಗ್ಗಿಸುವುದರಿಂದ, ಸಾಕಾಗುವಷ್ಟು ಪ್ರಮಾಣದಲ್ಲಿ ಉಸಿರಾಟದ ಮೀಸಲನ್ನು ಹೊಂದಿರುವ ರೋಗಿಗಳಲ್ಲಿ, ಹಾಲೆಕಡಿತವು ಆದ್ಯತೆಯ ಆಯ್ಕೆಯಾಗಿರುತ್ತದೆ. ಇದನ್ನು ನೆರವೇರಿಸುವುದಕ್ಕೆ ಸಂಬಂಧಿಸಿದಂತೆ, ಒಂದು ವೇಳೆ ರೋಗಿಯು ಸಾಕಷ್ಟು ಕ್ರಿಯಾತ್ಮಕವಾಗಿರುವ ಶ್ವಾಸಕೋಶವನ್ನು ಹೊಂದಿಲ್ಲವಾದಲ್ಲಿ, ಬೆಣೆರಚನೆಯಿಂದ ಮಾಡಿದ ಅಂಶಛೇದನವನ್ನು ನಿರ್ವಹಿಸಬೇಕಾಗಬಹುದು.<ref name="El-Sherif" /> ಬೆಣೆರಚನೆಯಿಂದ ಮಾಡಿದ ಛೇದನದ ಅಂಚುಗಳಲ್ಲಿ ಮಾಡಲಾಗುವ ವಿಕಿರಣಶೀಲ ಅಯೋಡಿನ್‌ ಹೃಸ್ವಚಿಕಿತ್ಸೆಯು, ಹಾಲೆಕಡಿತಕ್ಕೆ ಸಂಬಂಧಿಸಿದ ಪ್ರತ್ಯಾವರ್ತನೆಯನ್ನು ತಗ್ಗಿಸಬಹುದು.<ref name="Fernando" /> ದೃಶ್ಯಭಾಗದ-ನೆರವಿನ ಥೊರಾಕೋಸ್ಕೋಪಿಕ್‌ ಶಸ್ತ್ರಚಿಕಿತ್ಸೆ ಮತ್ತು VATS ಹಾಲೆಕಡಿತದ ಚಿಕಿತ್ಸೆಗಳು ಶ್ವಾಸಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ, ಕನಿಷ್ಟತಮ ಪ್ರಮಾಣದಲ್ಲಿ ಆಕ್ರಮಣಶೀಲವಾಗಿರುವ ವಿಧಾನಗಳಿಗಾಗಿ ಅವಕಾಶ ನೀಡಿವೆ; ಕ್ಷಿಪ್ರವಾದ ಚೇತರಿಕೆ, ಅಲ್ಪಾವಧಿಯ ಆಸ್ಪತ್ರೆ-ವಾಸ ಮತ್ತು ತಗ್ಗಿದ ಆಸ್ಪತ್ರೆ-ವೆಚ್ಚಗಳಂಥ ಪ್ರಯೋಜನಗಳನ್ನು ಈ ವಿಧಾನಗಳು ಹೊಂದಿರಲು ಸಾಧ್ಯವಿದೆ.<ref name="AUTOREF11">{{Cite journal | author = Casali G, Walker WS | title = Video-assisted thoracic surgery lobectomy: can we afford it? | journal = [[Eur J Cardiothorac Surg]] | volume = 35 | issue = 3 | pages = 423–8 | year = 2009 | month = March | pmid = 19136272 | doi = 10.1016/j.ejcts.2008.11.008 | url = | issn = }}</ref> === ರಾಸಾಯನಿಕ ಚಿಕಿತ್ಸೆ === ಗೆಡ್ಡೆಯ ಬಗೆಯ ಮೇಲೆ ಸಂಯೋಜನೆಯ ಕಟ್ಟುಪಾಡು ಅವಲಂಬಿಸುತ್ತದೆ. ಒಂದು ವೇಳೆ ತುಲನಾತ್ಮಕವಾಗಿ ಆರಂಭಿಕ ಹಂತದಲ್ಲಿದ್ದರೂ ಸಹ, ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವನ್ನು ರಾಸಾಯನಿಕ ಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಯ<ref>{{cite journal |author=Hann CL, Rudin CM |title=Management of small-cell lung cancer: incremental changes but hope for the future |journal=Oncology (Williston Park)|date=2008 Nov 30|volume=22|issue=13|pages=1486–92}}</ref> ನೆರವಿನಿಂದ ಉಪಚರಿಸಲಾಗುತ್ತದೆ; ಬದುಕುಳಿಯುವಿಕೆಯ ಮೇಲೆ ಪ್ರಮಾಣೀಕರಿಸಲು ಸಾಧ್ಯವಾಗುವ ಯಾವುದೇ ಪ್ರಭಾವವನ್ನು ಶಸ್ತ್ರಚಿಕಿತ್ಸೆಯು ಹೊಂದಿಲ್ಲದಿರುವುದೇ ಇದಕ್ಕೆ ಕಾರಣ. ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದಲ್ಲಿ, ಸಿಸ್‌ಪ್ಲೇಟಿನ್‌ ಮತ್ತು ಎಟೊಪೊಸೈಡ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.<ref name="Murray" /> ಕಾರ್ಬೋಪ್ಲೇಟಿನ್‌, ಜೆಮ್ಸಿಟ್ಯಾಬೈನ್‌, ಪ್ಯಾಕ್ಲಿಟ್ಯಾಕ್ಸೆಲ್‌, ವಿನೋರೆಲ್ಬೈನ್‌‌, ಟೋಪೋಟೆಕಾನ್‌, ಮತ್ತು ಇರಿನೋಟೆಕಾನ್‌ ಜೊತೆಗಿನ ಸಂಯೋಜನೆಗಳನ್ನೂ ಸಹ ಬಳಸಲಾಗುತ್ತದೆ.<ref name="Azim" /><ref name="MacCallum" /> ವ್ಯಾಪಕ-ಹಂತಕ್ಕೆ ತಲುಪಿರುವ ಸಣ್ಣ-ಜೀವಕೋಶ ಶ್ವಾಸಕೋಶದ ಕ್ಯಾನ್ಸರ್‌‌ನಲ್ಲಿ, ಸೆಲೆಕೋಕ್ಸಿಬ್‌ ಒಂದು ಪಾತ್ರವನ್ನು ವಹಿಸಬಹುದು.<ref name="pmid19266367" /> ಸ್ಥಾನಾಂತರಣದ ಲಕ್ಷಣವನ್ನು ಹೊಂದಿರುವ, ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದಲ್ಲಿ ಪ್ರಾಥಮಿಕ ರಾಸಾಯನಿಕ ಚಿಕಿತ್ಸೆಯನ್ನೂ ಸಹ ನೀಡಲಾಗುತ್ತದೆ. ಮುಂದುವರಿದ ಹಂತದ, ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವನ್ನು ಸಿಸ್‌ಪ್ಲೇಟಿನ್‌ ಅಥವಾ ಕಾರ್ಬೋಪ್ಲೇಟಿನ್‌ ಬಳಸಿಕೊಂಡು ಅನೇಕವೇಳೆ ಉಪಚರಿಸಲಾಗುತ್ತದೆ ಮತ್ತು ಇವುಗಳೊಂದಿಗೆ ಜೆಮ್ಸಿಟ್ಯಾಬೈನ್‌, ಪ್ಯಾಕ್ಲಿಟ್ಯಾಕ್ಸೆಲ್‌, ಡೊಸೆಟ್ಯಾಕ್ಸೆಲ್‌, ಎಟೊಪೊಸೈಡ್‌, ಅಥವಾ ವಿನೋರೆಲ್ಬೈನ್‌‌‌‌‌ನ್ನು ಸಂಯೋಜಿಸಲಾಗುತ್ತದೆ ಎಂಬುದು ವಿಶೇಷ.<ref name="Clegg" /> ಸಮಂಜಸವಾದ ಸಾಮಾನ್ಯ ಕಾರ್ಯಕ್ಷಮತೆಯ ಸ್ಥಿತಿಯನ್ನು ಹೊಂದಿರುವ 70 ವರ್ಷಗಳಿಗಿಂತ ಕಡಿಮೆ ವಯಸ್ಸಿನ ರೋಗಿಗಳಲ್ಲಿ, ಪ್ಯಾಕ್ಲಿಟ್ಯಾಕ್ಸೆಲ್‌ ಮತ್ತು ಕಾರ್ಬೋಪ್ಲೇಟಿನ್‌ ಬಳಸಿಕೊಂಡು ಉಪಚರಿಸಲಾದ ಪೊರೆರಹಿತ ಕ್ಯಾನ್ಸರ್‌‌ಗಳಲ್ಲಿನ ಫಲಿತಾಂಶಗಳನ್ನು ಬೆವಾಸಿಜುಮಾಬ್ ಸುಧಾರಿಸುತ್ತದೆ.<ref>{{cite journal |doi=10.1056/NEJMoa061884 |author=Sandler A, Gray R, Perry MC, et al. |title=Paclitaxel-carboplatin alone or with bevacizumab for non-small-cell lung cancer |journal=[[N Engl J Med]] |year=2006 |volume=355 |issue=24 |pages=2542–50 |pmid=17167137}}</ref> ಶ್ವಾಸನಾಳದ ಕಿರುಗುಳಿಯ ಕಾರ್ಸಿನೋಮ ಎಂಬುದು, ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದ ಒಂದು ಉಪಬಗೆಯಾಗಿದ್ದು, ಅದು ಜೆಫಿಟಿನಿಬ್‌<ref>{{cite journal |doi=10.1200/JCO.2005.04.9890 |author=West HL, Franklin WA, McCoy J, et al. |title=Gefitinib therapy in advanced brochoalveolar carcinoma. Southwest Oncology Group study S0126 |journal=[[J Clin Oncol]] |year=2006 |volume=24 |issue=12 |pages=1807–13 |pmid=16622257}}</ref> ಮತ್ತು ಎರ್ಲೋಟಿನಿಬ್‌‌ಗಳಿಗೆ ಪ್ರತಿಸ್ಪಂದಿಸಬಹುದಾಗಿರುತ್ತದೆ.<ref>{{cite journal |doi=10.1200/JCO.2007.13.0062 |author=Miller VA, Riely GJ, Zakowski MF, et al. |title=Molecular characteristics of bronchoalveolar carcinoma and adenocarcinoma, brochoalveolar carcinoma subtype, predict response to erlotinib |journal=[[J Clin Oncol]] |year=2008 |volume=26 |issue=9 |pages=1472–8 |pmid=18349398}}</ref> ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌ನ, ಆಣ್ವಿಕ ಆನುವಂಶಿಕ ಉಪಬಗೆಗೆ ಸಂಬಂಧಿಸಿದ ಪರೀಕ್ಷಿಸುವಿಕೆಯು, ಅತ್ಯಂತ ಸೂಕ್ತವಾದ ಆರಂಭಿಕ ಚಿಕಿತ್ಸೆಯನ್ನು<ref>{{cite journal |author=Aggarwal C et al. |title=Biomarkers with predictive and prognostic function in non-small cell lung cancer: ready for prime time? |journal=[[J Natl Compr Canc Netw]] |year=2010 |volume=8 |pages=822–32}}</ref> ಆಯ್ದುಕೊಳ್ಳುವಲ್ಲಿ ನೆರವಾಗಬಹುದು; ಉದಾಹರಣೆಗೆ, ಹೊರಚರ್ಮದ ಬೆಳವಣಿಗೆಯ ಅಂಶದ ಗ್ರಾಹಿ ಜೀನಿನ<ref>{{cite journal |doi=10.1056/NEJMoa0904554 |last1=Rosell |first1=R |last2=Moran |first2=T |last3=Queralt |first3=C |last4=Porta |first4=R |last5=Cardenal |first5=F |last6=Camps |first6=C |last7=Majem |first7=M |last8=Lopez-Vivanco |first8=G |last9=Isla |first9=D |title=Screening for epidermal growth factor receptor mutations in lung cancer |journal=[[N Engl J Med]] |year=2009 |volume=361 |issue=10 |pages=958–67 |pmid=19692684}}</ref> ಹಠಾತ್‌ ಬದಲಾವಣೆಯು, ನಿರ್ದಿಷ್ಟ ಪ್ರತಿಬಂಧಕವನ್ನು ಬಳಸಿಕೊಂಡು ಮಾಡುವ ಆರಂಭಿಕ ಚಿಕಿತ್ಸೆಯು ಹೆಚ್ಚು ಪ್ರಯೋಜನಕಾರಿಯೇ ಅಥವಾ ರಾಸಾಯನಿಕ ಚಿಕಿತ್ಸೆಯನ್ನು ಬಳಸಿಕೊಂಡು ಮಾಡುವ ಆರಂಭಿಕ ಚಿಕಿತ್ಸೆಯು ಹೆಚ್ಚು ಪ್ರಯೋಜನಕಾರಿಯೇ ಎಂಬುದನ್ನು ಮುನ್ನುಡಿಯಬಹುದು.<ref>{{cite journal |doi=10.1056/NEJMoa0810699 |author=Mok TS et al. |title=Gefitinib or carboplatin-paclitaxel in pulmonary adenocarcinoma |journal=[[N Engl J Med]] |year=2009 |volume=361 |issue=10 |pages=947–57 |pmid=19692680}}</ref> ಮುಂದುವರಿದ ಹಂತದ ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ನಲ್ಲಿ, ಚಿಕಿತ್ಸೆಗೆ ದೊರಕಿದ ಒಂದು ಆರಂಭಿಕ ಪ್ರತಿಸ್ಪಂದನದ ನಂತರ ಚಿಕಿತ್ಸೆಯನ್ನು ಮುಂದುವರಿಸುವುದಕ್ಕೆ ನಿರ್ವಹಣಾ ಚಿಕಿತ್ಸೆ ಎಂದು ಉಲ್ಲೇಖಿಸಲಾಗುತ್ತದೆ.<ref>{{cite journal |author=Eaton KD, Martins RG |title=Maintenance chemotherapy in non-small cell lung cancer |journal=[[J Natl Compr Canc Netw]] |date=2010 Jul |volume=8 |issue=7 |pages=815–21 |pmid=20679540}}</ref> ಆರಂಭಿಕ ಚಿಕಿತ್ಸೆಗಿಂತಲೂ ವಿಭಿನ್ನವಾದ ಔಷಧೀಕರಣಗಳಿಗೆ ಸ್ವಿಚ್ಚು ನಿರ್ವಹಣೆಯು ಬದಲಾವಣೆಯಾಗುತ್ತದೆ ಮತ್ತು ಪೆಮೆಟ್ರೆಕ್ಸ್‌‌ಡ್‌‌,<ref>{{cite journal |doi=10.1016/S0140-6736(09)61497-5 |author=Ciuleanu T, Brodowicz T, Zielinski C, et al. |title=Maintenance pemetrexed plus best supportive care versus placebo plus best supportive care for non-small-cell lung cancer: a randomised, double-blind, phase 3 study |journal=[[Lancet]] |year=2009 |volume=374 |pages=1432–40}}</ref> ಎರ್ಲೋಟಿನಿಬ್‌,<ref>{{cite journal |doi=10.1016/S1470-2045(10)70112-1 |author=Cappuzzo F, Ciuleanu T, Stelmakh L, et al. |title=Erlotinib as maintenance treatment in advanced non-small-cell lung cancer: a multicentre, randomised, placebo-controlled phase 3 study |journal=[[Lancet|Lancet Oncol]] |year=2010 |volume=11 |pages=521–9}}</ref> ಮತ್ತು ಡೊಸೆಟ್ಯಾಕ್ಸೆಲ್‌<ref>{{cite journal |doi=10.1200/JCO.2008.17.1405 |author=Fidias PM, Dakhil SR, Lyss AP, et al. |title=Phase III study of immediate compared with delayed docetaxel after front-line therapy with gemcitabine plus carboplatin in advanced non-small-cell lung cancer |journal=[[J Clin Oncol]] |year=2009 |volume=27 |issue=4 |pages=591–8 |pmid=19075278}}</ref> ಇವೇ ಮೊದಲಾದವುಗಳನ್ನು ಅದು ಬಳಸಬಲ್ಲದಾಗಿರುತ್ತದೆ; ಆದರೂ ಪೊರೆರಹಿತ NSCLCಯಲ್ಲಿ ಮಾತ್ರವೇ ಪೆಮೆಟ್ರೆಕ್ಸ್‌‌ಡ್‌‌ನ್ನು ಬಳಸಲಾಗುತ್ತದೆ.<ref>{{cite journal |doi=10.1016/j.lungcan.2009.06.006 |author=Rossi A, Ricciardi S, Maione P, de Marinis F, Gridelli C |journal=[[Lung Cancer (journal)|Lung Cancer]] |year=2009 |volume=66 |issue=2 |pages=141–9 |title=Pemetrexed in the treatment of advanced non-squamous lung cancer |pmid=19577816}}</ref> ==== NSCLCಗೆ ಸಂಬಂಧಿಸಿದ ಸಹೌಷಧದ ರಾಸಾಯನಿಕ ಚಿಕಿತ್ಸೆ ==== ಚಿಕಿತ್ಸೆಯ ಪರಿಣಾಮವನ್ನು ಸುಧಾರಿಸುವ ಸಲುವಾಗಿ, ಶಸ್ತ್ರಚಿಕಿತ್ಸೆಯ ನಂತರ ರಾಸಾಯನಿಕ ಚಿಕಿತ್ಸೆಯ ಬಳಕೆ ಮಾಡುವುದನ್ನು ಸಹೌಷಧದ ರಾಸಾಯನಿಕ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ, ದುಗ್ಧಗ್ರಂಥಿಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಈ ಮಾದರಿಗಳು ಕ್ಯಾನ್ಸರ್‌‌ನ್ನು ಒಳಗೊಂಡಿದ್ದರೆ, ರೋಗಿಯು IIನೇ ಹಂತದ ಅಥವಾ IIIನೇ ಹಂತದ ಕಾಯಿಲೆಯನ್ನು ಹೊಂದಿರುತ್ತಾನೆ. ಈ ಸನ್ನಿವೇಶದಲ್ಲಿ, ಸಹೌಷಧದ ರಾಸಾಯನಿಕ ಚಿಕಿತ್ಸೆಯು ಬದುಕುಳಿಯುವಿಕೆಯ ಸಾಧ್ಯತೆಯನ್ನು 15%ನಷ್ಟರವರೆಗೆ ಸುಧಾರಿಸಬಹುದು.<ref name="Winton" /><ref name="Douillard">{{Cite journal | last=Douillard | first=JY | coauthors=Rosell R, De Lena M et al. | title=Adjuvant vinorelbine plus cisplatin versus observation in patients with completely resected stage IB-IIIA non-small-cell lung cancer (Adjuvant Navelbine International Trialist Association <nowiki>[ANITA]</nowiki>): a randomised controlled trial | journal=Lancet Oncology | volume=7 | issue=9 | pages=719–727 | publisher=Elsevier | month=September | year=2006 | pmid=16945766 | doi=10.1016/S1470-2045(06)70804-X }}</ref> ಪ್ಲಾಟಿನಮ್‌-ಆಧರಿಸಿದ ರಾಸಾಯನಿಕ ಚಿಕಿತ್ಸೆಯನ್ನು (ಸಿಸ್‌ಪ್ಲೇಟಿನ್‌ ಅಥವಾ ಕಾರ್ಬೋಪ್ಲೇಟಿನ್‌ನ್ನು ಒಳಗೊಂಡಂತೆ) ನೀಡುವುದು ಅನೇಕವೇಳೆ ಪ್ರಮಾಣಕ ಪರಿಪಾಠ ಎನಿಸಿಕೊಳ್ಳುತ್ತದೆ.<ref name="Tsuboi" /> ಆದಾಗ್ಯೂ, ಪ್ಲಾಟಿನಮ್‌-ಆಧರಿತ ಸಹೌಷಧದ ರಾಸಾಯನಿಕ ಚಿಕಿತ್ಸೆಯ ಪ್ರಯೋಜನವು, ಕಡಿಮೆ ಮಟ್ಟದ ERCC1 (ಎಕ್ಸಿಷನ್‌ ರಿಪೇರ್‌ ಕ್ರಾಸ್‌-ಕಾಂಪ್ಲಿಮೆಂಟಿಂಗ್‌‌ 1) ಚಟುವಟಿಕೆಯೊಂದಿಗಿನ ಗೆಡ್ಡೆಗಳನ್ನು ಹೊಂದಿದ್ದ ರೋಗಿಗಳಿಗೆ ಸೀಮಿತಗೊಳಿಸಲ್ಪಟ್ಟಿತ್ತು.<ref>‌ಒಲೌಸ್ಸೆನ್ KA, ಡ್ಯೂನಾಂಟ್‌ A, ಫೌರೆಟ್‌ P, ಮತ್ತು ಇತರರು: DNA ರಿಪೇರ್‌ ಬೈ ERCC1 ಇನ್‌ ನಾನ್‌-ಸ್ಮಾಲ್‌-ಸೆಲ್‌ ಲಂಗ್‌ ಕ್ಯಾನ್ಸರ್ ಅಂಡ್‌ ಸಿಸ್‌ಪ್ಲಾಟಿನ್‌-ಬೇಸ್ಡ್‌ ಅಡ್ಜುವೆಂಟ್‌ ಕೀಮೋಥೆರಪಿ. N ಎಂಗ್ಲ್‌ J ಮೆಡ್ 2006;355:983-991</ref> IB ಹಂತದ ಕ್ಯಾನ್ಸರ್‌‌ನ್ನು ಹೊಂದಿರುವ ರೋಗಿಗಳಿಗೆ ಸಂಬಂಧಿಸಿದ ಸಹೌಷಧದ ರಾಸಾಯನಿಕ ಚಿಕಿತ್ಸೆಯು ವಿವಾದಾಸ್ಪದವಾಗಿದೆ, ಏಕೆಂದರೆ, ಬದುಕುಳಿಯುವಿಕೆಯ ಪ್ರಯೋಜನವೊಂದನ್ನು ವೈದ್ಯಕೀಯ ಪರೀಕ್ಷಾ-ಪ್ರಯೋಗಗಳು ಸ್ಪಷ್ಟವಾಗಿ ನಿರೂಪಿಸಿಲ್ಲ.<ref name="Horn" /><ref name="Wakelee" /> ಅಂಶಚ್ಛೇದನ ಮಾಡಬಲ್ಲ, ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದಲ್ಲಿನ ಶಸ್ತ್ರಚಿಕಿತ್ಸೆಗೆ-ಮುಂಚಿನ ರಾಸಾಯನಿಕ ಚಿಕಿತ್ಸೆಯ (ಪುನರುಜ್ಜೀವಿತವಾದ-ಸಹೌಷಧದ ರಾಸಾಯನಿಕ ಚಿಕಿತ್ಸೆ) ಪರೀಕ್ಷಾ-ಪ್ರಯೋಗಗಳು ಅನಿರ್ಣಾಯಕವಾಗಿ ಹೊರಹೊಮ್ಮಿವೆ.<ref name="Clinical evidence" /> === ವಿಕಿರಣ ಚಿಕಿತ್ಸೆ === ವಿಕಿರಣ ಚಿಕಿತ್ಸೆಯನ್ನು ಬಹುತೇಕವಾಗಿ ರಾಸಾಯನಿಕ ಚಿಕಿತ್ಸೆಯೊಂದಿಗೆ ಒಟ್ಟಾಗಿ ನೀಡಲಾಗುತ್ತದೆ; ಅಷ್ಟೇ ಅಲ್ಲ, ಶಸ್ತ್ರಚಿಕಿತ್ಸೆಗಾಗಿ ಅರ್ಹರಲ್ಲದವರು ಎನಿಸಿಕೊಂಡಿರುವ, ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮಕ್ಕೆ ಈಡಾಗಿರುವ ರೋಗಿಗಳಲ್ಲಿ ಈ ಚಿಕಿತ್ಸೆಯನ್ನು ರೋಗಪರಿಹಾರಕ ಆಶಯದೊಂದಿಗೆ ಬಳಸಬಹುದು. ಉನ್ನತ ತೀವ್ರತೆಯನ್ನು ಹೊಂದಿರುವ ಈ ಸ್ವರೂಪದ ವಿಕಿರಣ ಚಿಕಿತ್ಸೆಗೆ ''ರೋಗಮೂಲಹಾರಿ ವಿಕಿರಣ ಚಿಕಿತ್ಸೆ'' ಎಂದು ಕರೆಯಲಾಗುತ್ತದೆ.<ref name="OTO" /> ನಿರಂತರವಾಗಿದ್ದು ಅಧಿಕವಾಗಿ-ಅಂಶೀಕರಿಸಲ್ಪಟ್ಟ ತ್ವರಿತಗೊಳಿಸಿದ ವಿಕಿರಣ ಚಿಕಿತ್ಸೆ (ಕಂಟಿನ್ಯುಯಸ್‌ ಹೈಪರ್‌‌ಫ್ರಾಕ್ಷನೇಟೆಡ್‌ ಆಕ್ಸಿಲರೇಟೆಡ್‌ ರೇಡಿಯೋಥೆರಪಿ-CHART) ಎಂಬುದು ಈ ಕೌಶಲದ ಒಂದು ಪರಿಷ್ಕೃತ ರೂಪವಾಗಿದ್ದು, ಈ ಚಿಕಿತ್ಸೆಯಲ್ಲಿ ಉನ್ನತ ಪ್ರಮಾಣದ ಒಂದು ವಿಕಿರಣ ಚಿಕಿತ್ಸೆಯನ್ನು ಒಂದು ಅಲ್ಪ ಕಾಲಾವಧಿಯಲ್ಲಿ ನೀಡಲಾಗುತ್ತದೆ.<ref name="Saunders" /> ಸಂಭಾವ್ಯವಾಗಿ ವಾಸಿಮಾಡಬಹುದಾದ ಲಕ್ಷಣವನ್ನು ಹೊಂದಿರುವ, ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ ಪ್ರಕರಣಗಳಿಗೆ ಸಂಬಂಧಿಸಿದಂತೆ, ರಾಸಾಯನಿಕ ಚಿಕಿತ್ಸೆಯ ಜೊತೆಜೊತೆಗೆ ಎದೆಯ ವಿಕಿರಣದ ಚಿಕಿತ್ಸೆಯನ್ನು ಅನೇಕವೇಳೆ ಶಿಫಾರಸು ಮಾಡಲಾಗುತ್ತದೆ.<ref name="Wagner" /> ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮಕ್ಕೆ ಸಂಬಂಧಿಸಿದಂತೆ, ರೋಗಪರಿಹಾರಕ ಆಶಯದ ಶಸ್ತ್ರಚಿಕಿತ್ಸೆಯನ್ನು ಅನುಸರಿಸಿಕೊಂಡು, ಸಹೌಷಧದ ಎದೆಗೂಡಿನ ವಿಕಿರಣ ಚಿಕಿತ್ಸೆಯನ್ನು ಬಳಕೆ ಮಾಡುವ ಪರಿಪಾಠಕ್ಕೆ ಉತ್ತಮವಾದ ಸಮರ್ಥನೆಯು ಸಿಕ್ಕಿಲ್ಲ ಮತ್ತು ಇದು ವಿವಾದಾಸ್ಪದವಾಗಿದೆ. ಒಂದು ವೇಳೆ ಏನಾದರೂ ಪ್ರಯೋಜನಗಳಿದ್ದರೆ, ಮೀಡಿಯಸ್ಟೀನಲ್‌ ದುಗ್ಧಗ್ರಂಥಿಗಳಿಗೆ ಹರಡಿಕೊಂಡಿರುವ ಗೆಡ್ಡೆಯನ್ನು ಹೊಂದಿರುವವರಿಗೆ ಮಾತ್ರವೇ ಅದು ಸೀಮಿತವಾಗಿರಬಹುದು.<ref name="PORT Meta-analysis Trialists Group" /><ref name="Lally" /> ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ ಮತ್ತು ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದಂಥ ಎರಡೂ ಪ್ರಭೇದಗಳ ರೋಗಿಗಳಿಗೆ ಸಂಬಂಧಿಸಿದಂತೆ, ರೋಗಲಕ್ಷಣದ ಹತೋಟಿಯ (ಉಪಶಾಮಕ ವಿಕಿರಣ ಚಿಕಿತ್ಸೆ) ಪರಿಣಾಮವನ್ನು ನೀಡುವುದಕ್ಕಾಗಿ, ಸಣ್ಣದಾದ ಪ್ರಮಾಣಗಳಲ್ಲಿ ವಿಕಿರಣ ಚಿಕಿತ್ಸೆಯನ್ನು ಎದೆಗೆ ನೀಡಬಹುದು. ಇತರ ಚಿಕಿತ್ಸೆಗಳಿಗಿಂತ ಭಿನ್ನವಾಗಿ, ಶ್ವಾಸಕೋಶದ ಕ್ಯಾನ್ಸರ್‌‌ನ ಊತಕಶಾಸ್ತ್ರೀಯ ರೋಗನಿರ್ಣಯವನ್ನು ದೃಢೀಕರಿಸದೆಯೇ ಉಪಶಾಮಕ ವಿಕಿರಣ ಚಿಕಿತ್ಸೆಯನ್ನು ನೀಡಲು ಸಾಧ್ಯವಿದೆ. ಶ್ವಾಸನಾಳಿಕೆಯ ಒಂದು ಕಿರುವಿಭಾಗದ ಮೇಲೆ ಕ್ಯಾನ್ಸರ್ ತನ್ನ ಸೋಂಕನ್ನು ಉಂಟುಮಾಡಿದಾಗ, ಹೃಸ್ವಚಿಕಿತ್ಸೆಯನ್ನು (ಸ್ಥಳೀಕರಿಸಲ್ಪಟ್ಟ ವಿಕಿರಣ ಚಿಕಿತ್ಸೆ) ವಾಯುಮಾರ್ಗದ ಒಳಭಾಗದಲ್ಲಿ ನೇರವಾಗಿ ನೀಡಬಹುದು.<ref name="Raben" /> ಶಸ್ತ್ರಚಿಕಿತ್ಸೆ ಮಾಡಲಾಗದ ಶ್ವಾಸಕೋಶದ ಕ್ಯಾನ್ಸರ್, ದೊಡ್ಡ ವಾಯುಮಾರ್ಗವೊಂದರಲ್ಲಿ ಅಡಚಣೆಯನ್ನು ಉಂಟುಮಾಡಿದಾಗ ಇದನ್ನು ಬಳಸಲಾಗುತ್ತದೆ.<ref name="Celebioglu" /> ಸೀಮಿತ ಹಂತದ ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವನ್ನು ಹೊಂದಿರುವ ರೋಗಿಗಳಿಗೆ, ಸಾಮಾನ್ಯವಾಗಿ ಕಪಾಲದ ರೋಗನಿರೋಧಕ ವಿಕಿರಣ ಪ್ರಭಾವವನ್ನು (ಪ್ರೊಫೈಲ್ಯಾಕ್ಟಿಕ್‌ ಕ್ರೇನಿಯಲ್‌ ಇರ್ರೇಡಿಯೇಷನ್‌-PCI) ನೀಡಲಾಗುತ್ತದೆ. ಇದು ಮಿದುಳಿಗೆ ನೀಡಲಾಗುವ ವಿಕಿರಣ ಚಿಕಿತ್ಸೆಯ ಒಂದು ಬಗೆಯಾಗಿದ್ದು, ಸ್ಥಾನಾಂತರಣದ ಅಪಾಯವನ್ನು ತಗ್ಗಿಸಲು ಇದನ್ನು ಬಳಸಲಾಗುತ್ತದೆ.<ref name="Ng" /> ತೀರಾ ಇತ್ತೀಚೆಗೆ, ವ್ಯಾಪಕವಾಗಿರುವ ಸಣ್ಣ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ ಹೊಂದಿರುವವರಲ್ಲಿ, PCI ಚಿಕಿತ್ಸೆಯು ಪ್ರಯೋಜನಕಾರಿಯಾಗಿರುವುದು ಕಂಡುಬಂದಿದೆ. ರಾಸಾಯನಿಕ ಚಿಕಿತ್ಸೆಯ ಒಂದು ಅನುಕ್ರಮವನ್ನು ಅನುಸರಿಸಿದ ನಂತರ ಕ್ಯಾನ್ಸರ್ ಸುಧಾರಣೆಯಾಗಿರುವ ರೋಗಿಗಳಲ್ಲಿ, ಮಿದುಳು ಸ್ಥಾನಾಂತರಣಗಳ ಸಂಚಿತ ಅಪಾಯವನ್ನು ಒಂದು ವರ್ಷದೊಳಗಾಗಿ 40.4%ನಿಂದ 14.6%ನಷ್ಟು ಪ್ರಮಾಣಕ್ಕೆ PCI ತಗ್ಗಿಸುತ್ತದೆ ಎಂಬುದು ಕಂಡುಬಂದಿದೆ.<ref name="Slotman" /> ಗುರಿಮಾಡುವಿಕೆ ಮತ್ತು ಬಿಂಬವನ್ನು ರೂಪಿಸುವಿಕೆಯಲ್ಲಿನ ಇತ್ತೀಚಿನ ಸುಧಾರಣೆಗಳು, ಆರಂಭಿಕ-ಹಂತದ ಶ್ವಾಸಕೋಶದ ಕ್ಯಾನ್ಸರ್‌ನ ಉಪಚಾರದಲ್ಲಿ ಬಳಸಲಾಗುವ ಕಪಾಲದ ಹೊರಗಣ ಸ್ಟಿರಿಯೋಟ್ಯಾಕ್ಟಿಕ್‌ ವಿಕಿರಣ ಚಿಕಿತ್ಸೆಯ ಅಭಿವೃದ್ಧಿಯಾಗುವುದಕ್ಕೆ ಕಾರಣವಾಗಿವೆ. ಈ ಸ್ವರೂಪದ ವಿಕಿರಣ ಚಿಕಿತ್ಸೆಯಲ್ಲಿ, ಗುರಿಮಾಡುವಿಕೆಯ ಸ್ಟಿರಿಯೋಟ್ಯಾಕ್ಟಿಕ್‌ ಕೌಶಲಗಳನ್ನು ಬಳಸಿಕೊಂಡು, ಒಂದು ಸಣ್ಣ ಸಂಖ್ಯೆಯ ಅವಧಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣಗಳಲ್ಲಿ ಔಷಧಿಗಳನ್ನು ನೀಡಲಾಗುತ್ತದೆ. ವೈದ್ಯಕೀಯವಾಗಿ ಹೆಚ್ಚುವರಿಯಿರುವ ರೋಗಲಕ್ಷಣಗಳ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಯ ಪರೀಕ್ಷಾರ್ಥಿಗಳಾಗಿರದ ರೋಗಿಗಳಲ್ಲಿ ಇದನ್ನು ಪ್ರಧಾನವಾಗಿ ಬಳಸಲಾಗುತ್ತದೆ.<ref name="Hof" /> === ಮಧ್ಯಸ್ಥಿಕೆಯ ವಿಕಿರಣಶೀಲತೆಯ ಶಾಸ್ತ್ರ === ರೇಡಿಯೋ ಆವೃತ್ತಿಯ ಅಂಗಚ್ಛೇದನವನ್ನು ಪ್ರಸಕ್ತವಾಗಿ, ಶ್ವಾಸನಾಳಜನ್ಯ ಕಾರ್ಸಿನೋಮದ ಚಿಕಿತ್ಸೆಯಲ್ಲಿನ ಒಂದು ತನಿಖಾತ್ಮಕ ಕೌಶಲವಾಗಿ ಪರಿಗಣಿಸಬೇಕಾಗಿದೆ. ಗೆಡ್ಡೆಯ ಜೀವಕೋಶಗಳನ್ನು ಕೊಲ್ಲುವ ಸಲುವಾಗಿ ಗೆಡ್ಡೆಯೊಳಗೆ ಒಂದು ಸಣ್ಣದಾದ ಬಿಸಿ ಶೋಧಕವನ್ನು ತೂರಿಸುವ ಮೂಲಕ ಇದನ್ನು ನೆರವೇರಿಸಲಾಗುತ್ತದೆ.<ref name="Simon" /> === ನಿರ್ದೇಶಿತ ಚಿಕಿತ್ಸೆ === ಇತ್ತೀಚಿನ ವರ್ಷಗಳಲ್ಲಿ, ಮುಂದುವರಿದ ಶ್ವಾಸಕೋಶದ ಕ್ಯಾನ್ಸರ್‌‌ನ ಚಿಕಿತ್ಸೆಗೆ ಸಂಬಂಧಿಸಿದಂತೆ ಹಲವಾರು ಆಣ್ವಿಕ ನಿರ್ದೇಶಿತ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜೆಫಿಟಿನಿಬ್‌ (ಇರೆಸ್ಸಾ) ಎಂಬುದು ಇಂಥದೊಂದು ಔಷಧಿಯಾಗಿದ್ದು, ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದ ಅನೇಕ ಪ್ರಕರಣಗಳಲ್ಲಿ ಅಭಿವ್ಯಕ್ತಿಸಲ್ಪಟ್ಟ ಹೊರಚರ್ಮದ ಬೆಳವಣಿಗೆಯ ಅಂಶ ಗ್ರಾಹಿಯ (ಎಪಿಡರ್ಮಲ್‌ ಗ್ರೋತ್‌ ಫ್ಯಾಕ್ಟರ್‌ ರಿಸೆಪ್ಟರ್‌-EGFR) ಟೈರೋಸಿನ್‌ ಕೈನೇಸ್‌ ಕ್ಷೇತ್ರವನ್ನು ಅದು ಗುರಿಯಾಗಿರಿಸಿಕೊಳ್ಳುತ್ತದೆ. ಬದುಕುಳಿಯುವಿಕೆಯ ಅವಧಿಯನ್ನು ಇದು ಹೆಚ್ಚಿಸುತ್ತದೆ ಎಂಬ ರೀತಿಯಲ್ಲಿ ಇದು ಅಭಿವ್ಯಕ್ತಿಸಲ್ಪಡಲಿಲ್ಲವಾದರೂ, ಮಹಿಳೆಯರು, ಏಷ್ಯನ್ನರು, ಧೂಮಪಾನಿಗಳಲ್ಲದವರು, ಮತ್ತು ಶ್ವಾಸನಾಳದ ಸೂಕ್ಷ್ಮಕವಲಿನ ಕಿರುಗುಳಿಯ ಕಾರ್ಸಿನೋಮವನ್ನು ಹೊಂದಿರುವವರು, ಜೆಫಿಟಿನಿಬ್‌ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವಂತೆ ಕಾಣಿಸುತ್ತದೆ.<ref name="Raz" /><ref name="Bencardino" /> ಮತ್ತೊಂದು ಟೈರೋಸಿನ್‌ ಕೈನೇಸ್‌ ಪ್ರತಿಬಂಧಕವಾಗಿರುವ ಎರ್ಲೋಟಿನಿಬ್‌ (ಟಾರ್ಸೆವಾ), ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಲ್ಲಿ<ref name="Feld" /> ಬದುಕುಳಿಯುವಿಕೆಯ ಅವಧಿಯನ್ನು ಹೆಚ್ಚಿಸುತ್ತದೆ ಎಂಬುದಾಗಿ ತೋರಿಸಲ್ಪಟ್ಟಿದೆ ಮತ್ತು ಮುಂದುವರಿದ ಹಂತದ ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮದ ಎರಡನೇ-ಹಂತದ ಚಿಕಿತ್ಸೆಗೆ ಸಂಬಂಧಿಸಿದಂತೆ FDAಯಿಂದ ಇತ್ತೀಚೆಗಷ್ಟೇ ಅಂಗೀಕರಿಸಲ್ಪಟ್ಟಿದೆ. ಜೆಫಿಟಿನಿಬ್‌‌ನ್ನು ಹೋಲುವ ರೀತಿಯಲ್ಲಿಯೇ, ಇದೂ ಸಹ ಮಹಿಳೆಯರು, ಏಷ್ಯನ್ನರು, ಧೂಮಪಾನಿಗಳಲ್ಲದವರು, ಮತ್ತು ಶ್ವಾಸನಾಳದ ಸೂಕ್ಷ್ಮಕವಲಿನ ಕಿರುಗುಳಿಯ ಕಾರ್ಸಿನೋಮವನ್ನು ಹೊಂದಿರುವವರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಕಂಡುಬಂದಿದೆ; ಅದರಲ್ಲೂ ನಿರ್ದಿಷ್ಟವಾಗಿ, EGFRನಲ್ಲಿ ನಿರ್ದಿಷ್ಟ ಹಠಾತ್‌ ಬದಲಾವಣೆಗಳನ್ನು ಹೊಂದಿರುವವರಲ್ಲಿ ಇದರ ಪ್ರಭಾವ ಹೆಚ್ಚು.<ref name="Bencardino" /> ರಕ್ತನಾಳದ-ಜನನದ ಪ್ರತಿಬಂಧಕವಾಗಿರುವ ಬೆವಾಸಿಜುಮಾಬ್‌, (ಪ್ಯಾಕ್ಲಿಟ್ಯಾಕ್ಸೆಲ್‌ ಮತ್ತು ಕಾರ್ಬೋಪ್ಲೇಟಿನ್‌ ಜೊತೆಗಿನ ಸಂಯೋಜನೆಯಲ್ಲಿ), ಮುಂದುವರಿದ ಹಂತದ ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವನ್ನು ಹೊಂದಿರುವ ರೋಗಿಗಳ ಬದುಕುಳಿಯುವಿಕೆಯ ಅವಧಿಯನ್ನು ಸುಧಾರಿಸುತ್ತದೆ.<ref name="Sandler" /> ಆದಾಗ್ಯೂ, ಇದು ಶ್ವಾಸಕೋಶದ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ, ಅದರಲ್ಲೂ ನಿರ್ದಿಷ್ಟವಾಗಿ ಪೊರೆಯುಕ್ತ ಜೀವಕೋಶ ಕಾರ್ಸಿನೋಮವನ್ನು ಹೊಂದಿರುವ ರೋಗಿಗಳಲ್ಲಿ ಈ ಅಪಾಯವು ಹೆಚ್ಚಾಗಿ ಕಂಡುಬರುತ್ತದೆ. ಕೋಶವಿಷದ ಔಷಧಿಗಳು,<ref name="Edelman" /> ಫಾರ್ಮ್ಯಾಕೋಜೆನೆಟಿಕ್ಸ್‌<ref name="Danesi" /> ಮತ್ತು ನಿರ್ದೇಶಿತ ಔಷಧಿ ವಿನ್ಯಾಸ<ref name="Blackhall" /> ದಲ್ಲಿನ ಪ್ರಗತಿಗಳು ಭರವಸೆಯನ್ನು ತೋರಿಸಿವೆ. ಹಲವಾರು ಉದ್ದೇಶಿತ ಕಾರಕವಸ್ತುಗಳು ವೈದ್ಯಕೀಯ ಸಂಶೋಧನೆಯ ಆರಂಭಿಕ ಹಂತಗಳಲ್ಲಿವೆ. ಅವುಗಳೆಂದರೆ: ಸೈಕ್ಲೋ-ಆಕ್ಸಿಜನೇಸ್‌-2 ಪ್ರತಿಬಂಧಕಗಳು,<ref name="AUTOREF12" /> [[ಅಪೊಪ್ಟೋಸಿಸ್|ಅಪೋಪ್ಟೋಸಿಸ್‌]] ಪ್ರವರ್ತಕ ಎಕ್ಸಿಸುಲಿಂಡ್‌,<ref name="AUTOREF13" /> ಪ್ರೋಟಿಯಾಸೋಮ್‌ ಪ್ರತಿಬಂಧಕಗಳು,<ref name="Scagliotti" /> ಬೆಕ್ಸರೊಟೀನ್‌,<ref name="Dragnev" /> ಹೊರಚರ್ಮದ ಬೆಳವಣಿಗೆಯ ಅಂಶದ ಗ್ರಾಹಿ ಪ್ರತಿಬಂಧಕವಾದ ಸೆಟುಕ್ಸಿಮ್ಯಾಬ್‌,<ref name="AUTOREF14" /> ಮತ್ತು ಲಸಿಕೆಗಳು.<ref name="AUTOREF15" /> ಸಂಶೋಧನೆಯ ಭವಿಷ್ಯದ ಕ್ಷೇತ್ರಗಳಲ್ಲಿ ಇವು ಸೇರಿವೆ: ರಾಸ್‌ ಮೂಲ-ಗ್ರಂಥಿಜನಕ ಜೀನು ಪ್ರತಿಬಂಧ, ಫಾಸ್ಫೋಇನೋಸಿಟೈಡ್‌ 3-ಕೈನೇಸ್‌ ಪ್ರತಿಬಂಧ, ಹಿಸ್ಟೋನ್‌ ಡೀಅಸಿಟೈಲೇಸ್‌ ಪ್ರತಿಬಂಧ, ಮತ್ತು ಗೆಡ್ಡೆ ನಿರೋಧಕ ಜೀನು ಬದಲಾವಣೆ.<ref name="AUTOREF16" /> == ವ್ಯಾಧಿಯ ಮುನ್ನರಿವು == {{main|Non-small cell lung carcinoma staging|Manchester score}} ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ನಲ್ಲಿನ ಪೂರ್ವಸೂಚಕ ಅಂಶಗಳಲ್ಲಿ ಇವು ಸೇರಿವೆ: ಶ್ವಾಸಕೋಶದ ರೋಗಲಕ್ಷಣಗಳ ಹಾಜರಿ ಅಥವಾ ಗೈರುಹಾಜರಿ, ಗೆಡ್ಡೆಯ ಗಾತ್ರ, ಜೀವಕೋಶದ ಬಗೆ (ಊತಕಶಾಸ್ತ್ರ), ಹರಡಿಕೆಯ ಮಟ್ಟ (ಹಂತ) ಮತ್ತು ಅನೇಕ ದುಗ್ಧಗ್ರಂಥಿಗಳಿಗೆ ಆಗುವ ಸ್ಥಾನಾಂತರಣಗಳು, ಹಾಗೂ ನಾಳೀಯ ಅತಿಕ್ರಮಣ. ಶಸ್ತ್ರಚಿಕಿತ್ಸೆ ಮಾಡಲಾಗದ ಕಾಯಿಲೆಯನ್ನು ಹೊಂದಿರುವ ರೋಗಿಗಳಿಗೆ ಸಂಬಂಧಿಸಿದಂತೆ, ಕಳಪೆ ಕಾರ್ಯಕ್ಷಮತೆಯ ಸ್ಥಿತಿ ಹಾಗೂ 10%ಗೂ ಹೆಚ್ಚಿನ ತೂಕದ ನಷ್ಟ ಇವುಗಳು ಕಾಯಿಲೆಯ ಮುನ್ನರಿವಿನ ಮೇಲೆ ಪ್ರತಿಕೂಲವಾದ ಪ್ರಭಾವ ಬೀರುತ್ತವೆ.<ref name="AUTOREF17"> {{cite web |url=http://www.cancer.gov/cancertopics/pdq/treatment/non-small-cell-lung/HealthProfessional/page2 |title=Non-Small Cell Lung Cancer Treatment |publisher=National Cancer Institute |work=PDQ for Health Professionals |accessdate=2008-11-22}}</ref> ಸಣ್ಣ-ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ನಲ್ಲಿನ ಪೂರ್ವಸೂಚಕ ಅಂಶಗಳಲ್ಲಿ ಇವು ಸೇರಿವೆ: ಕಾರ್ಯಕ್ಷಮತೆಯ ಸ್ಥಿತಿ, ಲಿಂಗ, ಕಾಯಿಲೆಯ ಹಂತ, ರೋಗನಿರ್ಣಯದ ಸಮಯದಲ್ಲಿನ ಮಧ್ಯಭಾಗದ ನರವ್ಯೂಹ ಅಥವಾ [[ಯಕೃತ್ತು|ಪಿತ್ತಜನಕಾಂಗ]]ದ ಒಳಗೊಳ್ಳುವಿಕೆ.<ref name="AUTOREF18" /> ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮಕ್ಕೆ (NSCLC) ಸಂಬಂಧಿಸಿದಂತೆ, ಕಾಯಿಲೆಯ ಮುನ್ನರಿವು ಸಾಮಾನ್ಯವಾಗಿ ಕಳಪೆಯದಾಗಿರುತ್ತದೆ. IA ಹಂತದ ಕಾಯಿಲೆಯ ಸಂಪೂರ್ಣ ಶಸ್ತ್ರಚಿಕಿತ್ಸೆಯ ಅಂಶಛೇದನವನ್ನು ಅನುಸರಿಸಿಕೊಂಡು ಬರುವ, ಐದು-ವರ್ಷ ಅವಧಿಯ ಬದುಕುಳಿಯುವಿಕೆಯು 67%ನಷ್ಟಿರುತ್ತದೆ. IB ಹಂತದ ಕಾಯಿಲೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಐದು-ವರ್ಷ ಅವಧಿಯ ಬದುಕುಳಿಯುವಿಕೆಯು 57%ನಷ್ಟಿರುತ್ತದೆ.<ref name="Mountain" /> IV ಹಂತದ NSCLCಯೊಂದಿಗಿನ ರೋಗಿಗಳ ಐದು-ವರ್ಷ ಅವಧಿಯ ಬದುಕುಳಿಯುವಿಕೆಯ ಪ್ರಮಾಣವು ಸುಮಾರು 1%ನಷ್ಟಿರುತ್ತದೆ.<ref name="Merck" /> ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮಕ್ಕೆ ಸಂಬಂಧಿಸಿದಂತೆ, ಕಾಯಿಲೆಯ ಮುನ್ನರಿವೂ ಸಹ ಸಾಮಾನ್ಯವಾಗಿ ಕಳಪೆಯಾಗಿರುತ್ತದೆ. SCLCಯೊಂದಿಗಿನ ರೋಗಿಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ಐದು-ವರ್ಷ ಅವಧಿಯ ಬದುಕುಳಿಯುವಿಕೆಯು ಸುಮಾರು 5%ನಷ್ಟಿರುತ್ತದೆ.<ref name="Harrison" /> ವ್ಯಾಪಕ-ಹಂತದ SCLCಯೊಂದಿಗಿನ ರೋಗಿಗಳು 1%ಗೂ ಕಡಿಮೆಯಿರುವ ಐದು-ವರ್ಷ ಬದುಕುಳಿಯುವಿಕೆಯ ಒಂದು ಸರಾಸರಿ ಅವಧಿಯನ್ನು ಹೊಂದಿರುತ್ತಾರೆ. ಸೀಮಿತ-ಹಂತದ ಕಾಯಿಲೆಗೆ ಸಂಬಂಧಿಸಿದಂತೆ ಬದುಕುಳಿಯುವಿಕೆಯ ಮಧ್ಯಸ್ಥ ಸಮಯವು 20 ತಿಂಗಳುಗಳಷ್ಟಿರುತ್ತದೆ ಹಾಗೂ 20%ನಷ್ಟಿರುವ ಐದು-ವರ್ಷ ಬದುಕುಳಿಯುವಿಕೆಯ ಒಂದು ಅವಧಿಯನ್ನು ಅದು ಹೊಂದಿರುತ್ತದೆ.<ref name="Merck" /> ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ವತಿಯಿಂದ ಒದಗಿಸಲ್ಪಟ್ಟ ದತ್ತಾಂಶದ ಅನುಸಾರ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಕಂಡುಬರುವ, ಶ್ವಾಸಕೋಶದ ಕ್ಯಾನ್ಸರ್‌ನ ಪ್ರಕರಣಗಳಿಗೆ ಸಂಬಂಧಿಸಿದಂತಿರುವ ಸಾವಿನ ಮಧ್ಯಸ್ಥ ವಯಸ್ಸು 70 ವರ್ಷಗಳಷ್ಟಿದೆ, ಮತ್ತು ಮಧ್ಯಸ್ಥ ವಯಸ್ಸು 71 ವರ್ಷಗಳಷ್ಟಿದೆ.<ref name="AUTOREF19" /> == ಸೋಂಕುಶಾಸ್ತ್ರ == [[ಚಿತ್ರ:Trachea, bronchus, lung cancers world map - Death - WHO2004.svg|thumb|2004ರಲ್ಲಿ ಪ್ರತಿ 100,000 ನಿವಾಸಿಗಳಿಗೆ ಶ್ವಾಸನಾಳದ, ಶ್ವಾಸನಾಳಿಕೆಯ ಕವಲುಗಳ, ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳಿಂದ ಉಂಟಾದ ವಯೋಮಾನ-ಪ್ರಮಾಣಕವಾಗಿಸಲ್ಪಟ್ಟ ಸಾವು.<ref name="AUTOREF20" />[206][207][208][209][210][211][212][213][214][215][216][217][218]]] [[ಚಿತ್ರ:Lung cancer US distribution.gif|right|thumb|ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌‌ನ ಹರಡಿಕೆ]] ವ್ಯಾಪ್ತಿ ಮತ್ತು ಮರಣ-ಪ್ರಮಾಣ ಈ ಎರಡೂ ದೃಷ್ಟಿಯಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ವಿಶ್ವಾದ್ಯಂತದ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಎನಿಸಿಕೊಂಡಿದ್ದು (ಪ್ರತಿ ವರ್ಷವೂ 1.35 ದಶಲಕ್ಷ ಹೊಸ ಪ್ರಕರಣಗಳು ಮತ್ತು 1.18 ದಶಲಕ್ಷ ಸಾವುಗಳು), ಯುರೋಪ್‌ ಮತ್ತು ಉತ್ತರ ಅಮೆರಿಕಾಗಳಲ್ಲಿ ಇದರ ಅತಿಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ.<ref name="AUTOREF21" /> ಧೂಮಪಾನದ ಒಂದು ಇತಿಹಾಸವನ್ನು ಹೊಂದಿರುವ ಐವತ್ತಕ್ಕೂ ಹೆಚ್ಚಿನ ವಯೋಮಾನದ ಜನಸಂಖ್ಯಾ ವಲಯವು ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾಗುವ ಸಾಧ್ಯತೆ ಹೆಚ್ಚು. ಶ್ವಾಸಕೋಶದ ಕ್ಯಾನ್ಸರ್, ಬಹುತೇಕ ಪಾಶ್ಚಾತ್ಯ ದೇಶಗಳಲ್ಲಿ ಸಂಭವಿಸುವ ಕ್ಯಾನ್ಸರ್‌‌ನ ಎರಡನೇ ಅತ್ಯಂತ ಸಾಮಾನ್ಯ ಸ್ವರೂಪ ಎನಿಸಿಕೊಂಡಿದೆ, ಮತ್ತು ಇದು ಸಾವನ್ನು ಉಂಟುಮಾಡುವಲ್ಲಿನ ಕ್ಯಾನ್ಸರ್‌‌-ಸಂಬಂಧಿತ ಅಗ್ರಗಣ್ಯ ಕಾರಣವಾಗಿದೆ. 20 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಇಳಿಯಲು ಶುರುಮಾಡಿರುವ, ಪುರುಷರಲ್ಲಿ ಕಂಡುಬರುವ ಮರ್ತ್ಯತೆಯ ಪ್ರಮಾಣಕ್ಕೆ ಪ್ರತಿಯಾಗಿ, ಶ್ವಾಸಕೋಶದ ಕ್ಯಾನ್ಸರ್‌‌ನಿಂದ ಸಾಯುತ್ತಿರುವ ಮಹಿಳೆಯರ ಪ್ರಮಾಣವು ಕಳೆದ ದಶಕಗಳಿಂದಲೂ ಏರುತ್ತಲೇ ಇದ್ದು, ಕೇವಲ ಇತ್ತೀಚೆಗಷ್ಟೇ ಅದು ಸ್ಥಿರಗೊಳ್ಳಲು ಶುರುವಾಗುತ್ತಿದೆ.<ref name="AUTOREF22" /> "ತಂಬಾಕು ಉದ್ಯಮ"ದ ವಿಕಸನವು ಧೂಮಪಾನ ಸಂಸ್ಕೃತಿಯಲ್ಲಿ ಒಂದು ಗಣನೀಯ ಪಾತ್ರವನ್ನು ವಹಿಸುತ್ತದೆ.<ref name="Lum" /> 1970ರ ದಶಕದಿಂದಲೂ, ತಂಬಾಕು ಕಂಪನಿಗಳು ತಮ್ಮ ಉತ್ಪನ್ನವನ್ನು, ಅದರಲ್ಲೂ ವಿಶೇಷವಾಗಿ "ಲಘು" ಮತ್ತು "ಕಡಿಮೆ-ಟಾರಿನ ಅಂಶವುಳ್ಳ" ಸಿಗರೇಟುಗಳನ್ನು, ಮಹಿಳೆಯರು ಮತ್ತು ಹುಡುಗಿಯರ ವಲಯಕ್ಕೆ ಮಾರಾಟ ಮಾಡುವೆಡೆಗೆ ತಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಿಕೊಂಡು ಬಂದಿವೆ.<ref>{{cite web |url=http://www.tobaccofreekids.org/reports/women/ |title=Deadly in Pink |publisher=Tobaccofreekids.org |date= |accessdate=2010-09-26 |archive-date=2009-02-06 |archive-url=https://web.archive.org/web/20090206145811/http://tobaccofreekids.org/reports/women/ |url-status=dead }}</ref> ಜೀವನಪರ್ಯಂತ ಧೂಮಪಾನಿಗಳಾಗಿರದಿದ್ದವರ ಪೈಕಿ, ಮಹಿಳೆಯರಿಗೆ ಹೋಲಿಸಿದಾಗ ಪುರುಷರು ಉನ್ನತವಾದ, ವಯೋಮಾನವನ್ನು-ಪ್ರಮಾಣಕವಾಗಿಸಿದ ಶ್ವಾಸಕೋಶದ ಕ್ಯಾನ್ಸರ್ ಸಾವಿನ ಪ್ರಕರಣಗಳನ್ನು ಹೊಂದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್‌‌ನ ಎಲ್ಲಾ ಪ್ರಕರಣಗಳು ಧೂಮಪಾನದ ಕಾರಣದಿಂದಾಗಿಯೇ ಹುಟ್ಟಿಕೊಳ್ಳುವುದಿಲ್ಲವಾದರೂ, ನಿಷ್ಕ್ರಿಯ ಧೂಮಪಾನದ ಪಾತ್ರವು ಶ್ವಾಸಕೋಶದ ಕ್ಯಾನ್ಸರ್‌ಗೆ ಸಂಬಂಧಿಸಿದಂತಿರುವ ಒಂದು ಅಪಾಯಕಾರಿ ಅಂಶವಾಗಿ ಗುರುತಿಸಲ್ಪಡುತ್ತಿರುವ ಸಂದರ್ಭಗಳು ಹೆಚ್ಚಾಗುತ್ತಲೇ ಇವೆ; ಇತರರ ತಂಬಾಕು ಹೊಗೆಗೆ ಒಡ್ಡಿಕೊಳ್ಳುವುದನ್ನು ಬಯಸದ ಧೂಮಪಾನಿಗಳಲ್ಲದವರ ಹಿತರಕ್ಷಣೆ ಮಾಡಲೆಂದು ಅಥವಾ ಅಂಥದೊಂದು ಸನ್ನಿವೇಶವು ಎದುರಾಗುವುದನ್ನು ತಗ್ಗಿಸಲೆಂದು ಕಾರ್ಯನೀತಿಯ ಮಧ್ಯಸ್ಥಿಕೆಗಳು ಜಾರಿಯಾಗುವುದಕ್ಕೆ ಇವು ಕಾರಣವಾಗಿವೆ ಎನ್ನಬಹುದು. ವಾಹನಗಳು, ಕಾರ್ಖಾನೆಗಳು, ಮತ್ತು ವಿದ್ಯುತ್‌ ಸ್ಥಾವರಗಳಿಂದ ಹೊರಹೊಮ್ಮುವ ಉತ್ಸರ್ಜನಗಳೂ ಸಹ ಸಮರ್ಥ ಅಪಾಯಗಳನ್ನು ಒಡ್ಡುತ್ತವೆ.<ref name="Kabir" /><ref name="Chiu" /><ref name="Parent" /> [[ಪೂರ್ವ ಯುರೋಪ್|ಪೂರ್ವದ ಯುರೋಪ್‌‌]]ನಲ್ಲಿ, ಪುರುಷರಲ್ಲಿ ಕಂಡುಬರುವ ಅತಿಹೆಚ್ಚಿನ ಶ್ವಾಸಕೋಶದ ಕ್ಯಾನ್ಸರ್-ಸಂಬಂಧಿ ಮರಣ ಪ್ರಮಾಣವು ಕಂಡುಬಂದರೆ, ಉತ್ತರದ ಯುರೋಪ್‌ ಮತ್ತು U.S.ಗಳಲ್ಲಿ ಮಹಿಳೆಯರ ವಲಯದಲ್ಲಿ ಅತಿಹೆಚ್ಚಿನ ಮರಣ ಪ್ರಮಾಣವು ಕಂಡುಬರುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ವ್ಯಾಪ್ತಿಯು ಪ್ರಸಕ್ತವಾಗಿ ವಿರಳವಾಗಿದೆ.<ref name="AUTOREF23" /> ಅಭಿವೃದ್ಧಿಶೀಲ ದೇಶಗಳಲ್ಲಿ ಧೂಮಪಾನದ ಪ್ರಮಾಣವು ಹೆಚ್ಚಳವಾಗುತ್ತಿರುವುದರಿಂದ, ಮುಂದಿನ ಕೆಲವೇ ವರ್ಷಗಳಲ್ಲಿ ಕ್ಯಾನ್ಸರ್‌ ವ್ಯಾಪ್ತಿಯು ಹೆಚ್ಚಾಗಬಹುದು, ಅದರಲ್ಲೂ ಗಮನಾರ್ಹವಾಗಿ ಚೀನಾ<ref name="AUTOREF24" /> ಮತ್ತು ಭಾರತ ದೇಶಗಳಲ್ಲಿ ಇದರ ಸಾಧ್ಯತೆ ಹೆಚ್ಚು ಎಂದು ನಿರೀಕ್ಷಿಸಲಾಗಿದೆ.<ref name="AUTOREF25" /> ಶ್ವಾಸಕೋಶದ ಕ್ಯಾನ್ಸರ್ ವ್ಯಾಪ್ತಿಯು (ದೇಶದ ಆಧಾರದಲ್ಲಿ) ಬಿಸಿಲು ಮತ್ತು [[ಅತಿನೇರಳೆ ವಿಕಿರಣ|UVB]]ಗೆ ಒಡ್ಡಿಕೊಳ್ಳುವ ಪ್ರಕ್ರಿಯೆಯೊಂದಿಗೆ ಒಂದು ವಿಲೋಮ ಸ್ವರೂಪದ ಪರಸ್ಪರ ಸಂಬಂಧವನ್ನು ಹೊಂದಿದೆ. D ಜೀವಸತ್ವದ (ಬಿಸಿಲಿಗೆ ಒಡ್ಡಿಕೊಳ್ಳುವುದರಿಂದಾಗಿ ಚರ್ಮದಲ್ಲಿ ಇದು ಉತ್ಪಾದಿಸಲ್ಪಡುತ್ತದೆ) ಒಂದು ನಿರೋಧಕ ಪರಿಣಾಮವು ಒಂದು ಸಂಭಾವ್ಯ ವಿವರಣೆಯಾಗಿದೆ .<ref name="AUTOREF26" /> 1950ರ ದಶಕದಿಂದಲೂ, ಶ್ವಾಸಕೋಶದ ಅಡಿನೊಕಾರ್ಸಿನೋಮದ ವ್ಯಾಪ್ತಿಯು, ಶ್ವಾಸಕೋಶದ ಕ್ಯಾನ್ಸರ್‌ನ ಇತರ ಬಗೆಗಳಿಗೆ ತುಲನಾತ್ಮಕವಾಗಿರುವ ರೀತಿಯಲ್ಲಿ ಹೆಚ್ಚಳಗೊಳ್ಳಲು ಪ್ರಾರಂಭಿಸಿತು.<ref name="Chen" /> ಫಿಲ್ಟರ್‌‌ ಸಿಗರೇಟುಗಳ ಪರಿಚಯವು ಇದಕ್ಕೆ ಭಾಗಶಃ ಕಾರಣವಾಗಿದೆ. ಫಿಲ್ಟರ್‌‌ಗಳ ಬಳಕೆಯು ತಂಬಾಕು ಸೇದುವಿಕೆಯಲ್ಲಿರುವ ದೊಡ್ಡದಾದ ಕಣಗಳನ್ನು ತೆಗೆದುಹಾಕುವುದರಿಂದ, ದೊಡ್ಡದಾದ ವಾಯುಮಾರ್ಗಗಳಲ್ಲಿ ಅವು ಸಂಚಯನಗೊಳ್ಳುವುದನ್ನು ತಗ್ಗಿಸಿದಂತಾಗುತ್ತದೆ. ಆದಾಗ್ಯೂ, ಅದೇ ಪ್ರಮಾಣದ ನಿಕೋಟಿನ್‌ನ್ನು ಸ್ವೀಕರಿಸುವುದಕ್ಕಾಗಿ ಧೂಮಪಾನಿಯು ಹೆಚ್ಚು ಆಳವಾಗಿ ಹೊಗೆಯನ್ನು ಒಳಗೆಳೆದುಕೊಳ್ಳಬೇಕಾಗುತ್ತದೆಯಾದ್ದರಿಂದ, ಸಣ್ಣ ವಾಯುಮಾರ್ಗಗಳಲ್ಲಿ ಕಣ ಸಂಚಯನದ ಪ್ರಮಾಣವು ಹೆಚ್ಚಾಗಿ ಅಡಿನೊಕಾರ್ಸಿನೋಮವು ಹುಟ್ಟಿಕೊಳ್ಳಲು ಪ್ರಚೋದನೆ ಸಿಕ್ಕಂತಾಗುತ್ತದೆ.<ref name="Charloux" /> 1999ರಿಂದಲೂ, U.S.ನಲ್ಲಿನ ಶ್ವಾಸಕೋಶದ ಅಡಿನೊಕಾರ್ಸಿನೋಮದ ವ್ಯಾಪ್ತಿಯು ಕುಸಿದಿದೆ. ಪರಿಸರೀಯ ವಾಯುಮಾಲಿನ್ಯದಲ್ಲಿನ ಕಡಿತವು ಇದಕ್ಕೆ ಕಾರಣವಾಗಿರಬಹುದು.<ref name="Chen" /> ಆದಾಗ್ಯೂ, ಭಾರತದಂಥ ಕೆಲವೊಂದು ಅಭಿವೃದ್ಧಿಶೀಲ ದೇಶಗಳಲ್ಲಿ, ಸೋಂಕುಶಾಸ್ತ್ರದಲ್ಲಿ ಒಂದಷ್ಟು ಬದಲಾವಣೆಯಾಗಿದೆ ಮತ್ತು ಪೊರೆಯುಕ್ತ ಜೀವಕೋಶದ ಕಾರ್ಸಿನೋಮವು ಪ್ರಬಲವಾದ ಊತಕಶಾಸ್ತ್ರೀಯ ಬಗೆಯಾಗಿ ಮುಂದುವರಿಯುತ್ತಿದೆ.<ref>‌ಸಿಂಗ್ N, ಅಗರ್‌ವಾಲ್‌ AN, ಗುಪ್ತಾ D, ಮತ್ತು ಇತರರು. ಅನ್‌ಚೇಂಜಿಂಗ್‌ ಕ್ಲಿನಿಕೊ-ಎಪಿಡೆಮಿಯೋಲಾಜಿಕಲ್‌ ಪ್ರೊಫೈಲ್‌ ಆಫ್‌ ಲಂಗ್‌ ಕ್ಯಾನ್ಸರ್ ಇನ್‌ ನಾರ್ತ್‌ ಇಂಡಿಯಾ ಓವರ್‌ ಥ್ರೀ ಡಿಕೇಡ್ಸ್‌. ಕ್ಯಾನ್ಸರ್ ಎಪಿಡೆಮಿಯೋಲ್‌ 2010; 34(1): 101-104</ref><ref>‌‌ರಾವತ್ J, ಸಿಂಧ್ವಾನಿ G, ಗೌರ್‌‌ D, ಮತ್ತು ಇತರರು. ಕ್ಲಿನಿಕೊ-ಪೆಥಲಾಜಿಕಲ್‌ ಪ್ರೊಫೈಲ್‌ ಆಫ್‌ ಲಂಗ್‌ ಕ್ಯಾನ್ಸರ್ ಇನ್‌ ಉತ್ತರಾಖಾಂಡ್‌. ಲಂಗ್‌ ಇಂಡಿಯಾ. 2009 ಜುಲೈ;26(3):74-6.</ref><ref>‌ಖಾನ್ NA, ಆಫ್ರೋಜ್‌ F, ಲೋನ್‌ MM, ಮತ್ತು ಇತರರು. ಪ್ರೊಫೈಲ್‌ ಆಫ್‌ ಶ್ವಾಸಕೋಶದ ಕ್ಯಾನ್ಸರ್ ಇನ್‌ ಕಾಶ್ಮೀರ್‌, ಇಂಡಿಯಾ: ಎ ಫೈವ್‌-ಇಯರ್‌ ಸ್ಟಡಿ.ಇಂಡಿಯನ್‌ J ಚೆಸ್ಟ್‌ ಡಿಸ್‌ ಅಲೈಡ್‌ ಸೈನ್ಸ್‌ 2006 ಜುಲೈ-ಸೆಪ್ಟೆಂಬರ್‌;48(3):187-90.</ref> ಜನಸಮುದಾಯದಲ್ಲಿ ತಂಬಾಕು ಸೇದುವಿಕೆಯ ಬಗೆಯಲ್ಲಿ ಬದಲಾವಣೆಯಿಲ್ಲದಿರುವುದು ಅಥವಾ ತಂಬಾಕು ಸೇವನೆಯ ಮಾದರಿಯು ಸಂಭಾವ್ಯ ಕಾರಣಗಳಲ್ಲಿ ಒಂದಾಗಿರಬಹುದು. == ಇತಿಹಾಸ == ಸಿಗರೇಟು ಸೇದುವಿಕೆಯು ಹುಟ್ಟಿಕೊಳ್ಳುವುದಕ್ಕೂ ಮುಂಚೆ ಶ್ವಾಸಕೋಶದ ಕ್ಯಾನ್ಸರ್ ವಿರಳವಾಗಿತ್ತು; 1761ರವರೆಗೂ ಇದನ್ನೊಂದು ವಿಶಿಷ್ಟ ಕಾಯಿಲೆಯಾಗಿ ಗುರುತಿಸಿರಲಿಲ್ಲ.<ref name="AUTOREF27" /> ಶ್ವಾಸಕೋಶದ ಕ್ಯಾನ್ಸರ್‌‌ನ ವಿಭಿನ್ನ ಮಗ್ಗುಲುಗಳನ್ನು ಮುಂದೊಮ್ಮೆ 1810ರಲ್ಲಿ ವಿವರಿಸಲಾಯಿತು.<ref name="AUTOREF28" /> 1878ರಲ್ಲಿ ಕೈಗೊಳ್ಳಲಾದ ಶವಪರೀಕ್ಷೆಯ ಸಂದರ್ಭದಲ್ಲಿ, ಎಲ್ಲಾ ಕ್ಯಾನ್ಸರ್‌‌ಗಳ ಪೈಕಿ ಶ್ವಾಸಕೋಶದ ಪ್ರಾಣಾಂತಕ ಗೆಡ್ಡೆಗಳ ಪಾಲು ಕೇವಲ 1%ನಷ್ಟಿತ್ತು; ಆದರೆ 1900ರ ದಶಕದ ಆರಂಭದ ಹೊತ್ತಿಗೆ ಈ ಪ್ರಮಾಣವು 10–15%ನಷ್ಟಕ್ಕೆ ಏರಿತ್ತು.<ref name="Witschi" /> 1912ರಲ್ಲಿ<ref name="AUTOREF29" /> ವಿಶ್ವಾದ್ಯಂತ ವೈದ್ಯಕೀಯ ಸಾಹಿತ್ಯದಲ್ಲಿ ದಾಖಲಿಸಲ್ಪಟ್ಟ ಪ್ರಕರಣದ ವರದಿಗಳು ಕೇವಲ 374ರಷ್ಟು ಇತ್ತಾದರೂ, ಶವಪರೀಕ್ಷೆಗಳ ಒಂದು ಅವಲೋಕನವು ತೋರಿಸಿದ ಅನುಸಾರ, 1852ರಲ್ಲಿ 0.3%ನಷ್ಟಿದ್ದ ಶ್ವಾಸಕೋಶದ ಕ್ಯಾನ್ಸರ್‌‌ನ ವ್ಯಾಪ್ತಿಯು 1952ರ ವೇಳೆಗೆ 5.66%ಗೆ ಏರಿತ್ತು.<ref name="Grannis" /> 1929ರಲ್ಲಿ [[ಜರ್ಮನಿ]]ಯಲ್ಲಿ, ಫ್ರಿಟ್ಜ್‌ ಲಿಕಿಂಟ್‌ ಎಂಬ ವೈದ್ಯನು ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್<ref name="Witschi" /> ನಡುವಿನ ಕೊಂಡಿಯನ್ನು ಗುರುತಿಸಿದ; ಇದು ಒಂದು ಆಕ್ರಮಣಶೀಲವಾದ ಧೂಮಪಾನ ವಿರೋಧಿ ಪ್ರಚಾರಾಂದೋಲನಕ್ಕೆ ಕಾರಣವಾಯಿತು.<ref name="Proctor" /> 1950ರ ದಶಕದಲ್ಲಿ ಪ್ರಕಟಿಸಲ್ಪಟ್ಟ ಬ್ರಿಟಿಷ್‌ ಡಾಕ್ಟರ್ಸ್‌ ಸ್ಟಡಿ ಎಂಬ ಕೃತಿಯು, ಶ್ವಾಸಕೋಶದ ಕ್ಯಾನ್ಸರ್ ಮತ್ತು ಧೂಮಪಾನದ ನಡುವಿನ ಕೊಂಡಿಯ ಕುರಿತು ವಿವರಿಸುವ ಸೋಂಕುಶಾಸ್ತ್ರದ ಮೊದಲ ಬಲವಾದ ಪುರಾವೆಯಾಗಿತ್ತು.<ref name="Doll" /> ಇದರ ಪರಿಣಾಮವಾಗಿ, 1964ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪ್ರಧಾನ ವೈದ್ಯಾಧಿಕಾರಿಯು, ಧೂಮಪಾನಿಗಳು ಧೂಮಪಾನವನ್ನು ನಿಲ್ಲಿಸತಕ್ಕದ್ದು ಎಂಬುದಾಗಿ ಶಿಫಾರಸು ಮಾಡಿದ.<ref name="AUTOREF30" /> [[ರೇಡಾನ್|ರೇಡಾನ್‌]] ಅನಿಲದ ಜೊತೆಗಿನ ಸಂಬಂಧವನ್ನು ಸ್ಯಾಕ್ಸನಿಯ ಸ್ಕ್ನೀಬರ್ಗ್‌ ಸಮೀಪದಲ್ಲಿರುವ ಅದಿರು ಪರ್ವತಗಳಲ್ಲಿ ಕೆಲಸಮಾಡುವ ಗಣಿಗಾರರಲ್ಲಿ ಮೊದಲ ಗುರುತಿಸಲಾಯಿತು. 1470ರಿಂದಲೂ ಅಲ್ಲಿ [[ಬೆಳ್ಳಿ]]ಯನ್ನು ಗಣಿಗಾರಿಕೆ ಮಾಡಿ ತೆಗೆಯಲಾಗುತ್ತಿತ್ತು. ಈ ಗಣಿಗಳು [[ಯುರೇನಿಯಮ್|ಯುರೇನಿಯಂ]]ನ್ನು ಸಮೃದ್ಧವಾಗಿ ಹೊಂದಿವೆ; ಅದರ ಜೊತೆಗೂಡಿಕೊಂಡಿರುವ ರೇಡಿಯಂ ಹಾಗೂ ರೇಡಾನ್‌ ಅನಿಲವು ಇದಕ್ಕೆ ಕಾರಣ. ಇಲ್ಲಿನ ಗಣಿಗಾರರಲ್ಲಿ ಒಂದು ವಿಷಮ ಪ್ರಮಾಣದ ಮೊತ್ತದ ಶ್ವಾಸಕೋಶ ಕಾಯಿಲೆಯು ಕಂಡುಬಂದಿತು; ಅಂತಿಮವಾಗಿ ಇದು ಶ್ವಾಸಕೋಶದ ಕ್ಯಾನ್ಸರ್ ಎಂಬುದಾಗಿ 1870ರ ದಶಕದಲ್ಲಿ ಗುರುತಿಸಲ್ಪಟ್ಟಿತು. ಒಂದು ಅಂದಾಜಿನ ಪ್ರಕಾರ ಹಿಂದಿನ ಗಣಿಗಾರರ ಪೈಕಿ 75%ನಷ್ಟು ಮಂದಿ ಶ್ವಾಸಕೋಶದ ಕ್ಯಾನ್ಸರ್‌‌ನಿಂದ ಸತ್ತರು.<ref name="AUTOREF31" /> ಈ ಪತ್ತೆಹಚ್ಚುವಿಕೆಯ ಹೊರತಾಗಿಯೂ, ಯುರೇನಿಯಂಗಾಗಿ USSR ವತಿಯಿಂದ ಬಂದ ಬೇಡಿಕೆಯ ಕಾರಣದಿಂದಾಗಿ 1950ರ ದಶಕದವರೆಗೂ ಗಣಿಗಾರಿಕೆಯು ಮುಂದುವರಿಯಿತು.<ref name="Greaves" /> ಶ್ವಾಸಕೋಶದ ಕ್ಯಾನ್ಸರ್‌ಗೆ ಸಂಬಂಧಿಸಿದ ಮೊದಲ ಯಶಸ್ವೀ ಶ್ವಾಸಕೋಶ ಛೇದನೆಯನ್ನು 1933ರಲ್ಲಿ ನಿರ್ವಹಿಸಲಾಯಿತು.<ref name="AUTOREF32" /> ಉಪಶಾಮಕವಾಗಿರುವ ವಿಕಿರಣ ಚಿಕಿತ್ಸೆಯನ್ನು 1940ರ ದಶಕದಿಂದಲೂ ಬಳಸಿಕೊಂಡು ಬರಲಾಗಿದೆ.<ref name="Edwards" /> ಆರಂಭದಲ್ಲಿ, 1950ರ ದಶಕದಲ್ಲಿ ಬಳಸಲಾದ ರೋಗಮೂಲಹಾರಿ ವಿಕಿರಣ ಚಿಕಿತ್ಸೆಯು, ದೊಡ್ಡದಾದ ವಿಕಿರಣ ಚಿಕಿತ್ಸಾ ಪ್ರಮಾಣಗಳನ್ನು ಬಳಸುವಲ್ಲಿನ ಒಂದು ಪ್ರಯತ್ನವಾಗಿತ್ತು; ತುಲನಾತ್ಮಕವಾಗಿ ಆರಂಭಿಕ ಹಂತದಲ್ಲಿರುವ ಶ್ವಾಸಕೋಶದ ಕ್ಯಾನ್ಸರ್‌ನ್ನು ಹೊಂದಿದ್ದರೂ, ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಅನ್ಯಥಾ ಸಮರ್ಥರಲ್ಲದ ರೋಗಿಗಳಲ್ಲಿ ಈ ಚಿಕಿತ್ಸೆಯನ್ನು ಬಳಸಲಾಗುತ್ತಿತ್ತು.<ref name="AUTOREF33" /> 1997ರಲ್ಲಿ, ನಿರಂತರವಾದ ಅಧಿಕವಾಗಿ-ಅಂಶೀಕರಿಸಲ್ಪಟ್ಟ ತ್ವರಿತಗೊಳಿಸಿದ ವಿಕಿರಣ ಚಿಕಿತ್ಸೆಯು (ಕಂಟಿನ್ಯುಯಸ್‌ ಹೈಪರ್‌ಫ್ರಾಕ್ಷನೇಟೆಡ್‌ ಆಕ್ಸಿಲರೇಟೆಡ್‌ ರೇಡಿಯೋಥೆರಪಿ-CHART), ಸಾಂಪ್ರದಾಯಿಕ ರೋಗಮೂಲಹಾರಿ ವಿಕಿರಣ ಚಿಕಿತ್ಸೆಗಿಂತ ಉತ್ತಮವಾದ ಒಂದು ಸುಧಾರಿತ ಚಿಕಿತ್ಸೆಯಾಗಿ ಕಂಡುಬಂದಿತು.<ref name="Saunders" /> ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು ಕಾಣಿಸಿಕೊಳ್ಳುವುದರೊಂದಿಗೆ, ಶಸ್ತ್ರಚಿಕಿತ್ಸೆಯ ಅಂಶಛೇದನ<ref name="AUTOREF34" /> ಮತ್ತು ರೋಗಮೂಲಹಾರಿ ವಿಕಿರಣ ಚಿಕಿತ್ಸೆಗೆ<ref name="AUTOREF35" /> ಸಂಬಂಧಿಸಿದಂತೆ 1960ರ ದಶಕದಲ್ಲಿ ಕಂಡುಬಂದ ಆರಂಭಿಕ ಪ್ರಯತ್ನಗಳು ವಿಫಲಗೊಂಡಿದ್ದವು. 1970ರ ದಶಕದಲ್ಲಿ, ಯಶಸ್ವೀ ರಾಸಾಯನಿಕ ಚಿಕಿತ್ಸೆಯ ಕಟ್ಟುಪಾಡುಗಳು ಅಭಿವೃದ್ಧಿ ಹೊಂದಿದ್ದವು.<ref name="AUTOREF36" /> == ಚಿತ್ರಸಂಪುಟ == <gallery> File:X-ray(Chest)Cancer.jpg|ಶ್ವಾಸಕೋಶದ ಕ್ಯಾನ್ಸರ್‌‌ನ್ನು ತೋರಿಸುತ್ತಿರುವ ಎದೆಯ ರೇಡಿಯೋಗ್ರಾಫ್‌. </gallery> == ಇವನ್ನೂ ಗಮನಿಸಿ == * ಶ್ವಾಸನಾಳದ ಸೂಕ್ಷ್ಮಕವಲಿನ ಕಿರುಗುಳಿಯ ಕಾರ್ಸಿನೋಮ * ಶ್ವಾಸಕೋಶದ ಕಾಲುವೆಯ ಗೆಡ್ಡೆ * ಶ್ವಾಸಕೋಶದ ಕ್ಯಾನ್ಸರ್‌ನ ನಿರ್ದೇಶಿತ ಚಿಕಿತ್ಸೆ == ಉಲ್ಲೇಖಗಳು == {{reflist|refs= <ref name="WHO">{{cite web | author =WHO | authorlink =World Health Organization | title =Cancer | publisher =[[World Health Organization]] | month=February | year=2006 | url=http://www.who.int/mediacentre/factsheets/fs297/en/ | accessdate =2007-06-25 }}</ref> <ref name="Harrison">{{Cite book | last=Minna | first=JD | coauthors=Schiller JH | title=Harrison's Principles of Internal Medicine | publisher=McGraw-Hill | year=2008 | pages =551–562 | edition=17th | isbn=0-07-146633-9 }}</ref> <ref name="Cancer Medicine">{{Cite book | last=Vaporciyan | first=AA | coauthors=Nesbitt JC, Lee JS et al. | title=Cancer Medicine | publisher=B C Decker | year=2000 | pages=1227–1292 | isbn=1-55009-113-1 }}</ref> <ref name="Thun">{{Cite journal | last=Thun | first=MJ | coauthors=Hannan LM, Adams-Campbell LL et al. | title=Lung Cancer Occurrence in Never-Smokers: An Analysis of 13 Cohorts and 22 Cancer Registry Studies | journal=PLoS Medicine | volume=5 | issue=9 | pages=e185 | year=2008 | doi=10.1371/journal.pmed.0050185 | pmid=18788891 | pmc=2531137 }}</ref> <ref name="Gorlova">{{Cite journal | last=Gorlova | first=OY | coauthors=Weng SF, Zhang Y et al. | title=Aggregation of cancer among relatives of never-smoking lung cancer patients | journal=International Journal of Cancer | volume=121 | issue=1 | pages=111–118 | month=July | year=2007 | pmid=17304511 | doi=10.1002/ijc.22615 }}</ref> <ref name="Hackshaw">{{Cite journal | last=Hackshaw | first=AK | coauthors=Law MR, Wald NJ | title=The accumulated evidence on lung cancer and environmental tobacco smoke | journal=British Medical Journal | volume=315 | issue=7114 | pages=980–988 | url=http://www.bmj.com/cgi/content/full/315/7114/980 | pmid=9365295 | date=1997-10-18 | pmc=2127653 }}</ref> <ref name="Kabir">{{Cite journal | last=Kabir | first=Z | coauthors=Bennett K, Clancy L | title=Lung cancer and urban air-pollution in dublin: a temporal association? | journal=Irish Medical Journal | volume=100 | issue=2 | pages=367–369 | month=February | year=2007 | pmid=17432813 }}</ref> <ref name="Coyle">{{Cite journal | last=Coyle | first=YM | coauthors=Minahjuddin AT, Hynan LS, Minna JD | title=An ecological study of the association of metal air pollutants with lung cancer incidence in Texas | journal=Journal of Thoracic Oncology | volume=1 | issue=7 | pages=654–661 | month=September | year=2006 | pmid=17409932 | doi=10.1097/01243894-200609000-00009 }}</ref> <ref name="Chiu">{{Cite journal | last=Chiu | first=HF | coauthors=Cheng MH, Tsai SS et al. | title=Outdoor air pollution and female lung cancer in Taiwan | journal=Inhalation Toxicology | volume=18 | issue=13 | pages=1025–1031 | month=December | year=2006 | pmid=16966302 | doi=10.1080/08958370600904561 }}</ref> <ref name="AUTOREF">{{cite web |url=http://www.surgeongeneral.gov/library/secondhandsmoke |author=Carmona, RH |publisher=U.S. Department of Health and Human Services |title=The Health Consequences of Involuntary Exposure to Tobacco Smoke: A Report of the Surgeon General |date=2006-06-27 |quote=Secondhand smoke exposure causes disease and premature death in children and adults who do not smoke.}}</ref> <ref name="AUTOREF1">{{Cite journal |url=http://monographs.iarc.fr/ENG/Monographs/vol83/volume83.pdf |format=PDF |publisher=WHO International Agency for Research on Cancer |title=Tobacco Smoke and Involuntary Smoking |journal=IARC Monographs on the Evaluation of Carcinogenic Risks to Humans |volume=83 |year=2002 |quote=There is sufficient evidence that involuntary smoking (exposure to secondhand or 'environmental' tobacco smoke) causes lung cancer in humans. [...] Involuntary smoking (exposure to secondhand or 'environmental' tobacco smoke) is carcinogenic to humans (Group 1).}}</ref> <ref name="AUTOREF2">{{Cite journal | last=Morandi | first=U | coauthors=Casali C, Rossi G | title=Bronchial typical carcinoid tumors | journal=Seminars in Thoracic and Cardiovascular Surgery | volume=18 | issue=3 | pages=191–198 | year=2006 | pmid=17185178 | doi=10.1053/j.semtcvs.2006.08.005 }}</ref> <ref name="AUTOREF3">{{Cite journal | last=Etienne-Mastroianni | first=B | coauthors=Falchero L, Chalabreysse L et al. | title=Primary sarcomas of the lung: a clinicopathologic study of 12 cases | journal=Lung Cancer | volume=38 | issue=3 | pages=283–289 | month=December | year=2002 | pmid=12445750 | doi=10.1016/S0169-5002(02)00303-3 }}</ref> <ref name="Rosti">{{Cite journal | last=Rosti | first=G | coauthors=Bevilacqua G, Bidoli P et al. | title=Small cell lung cancer | journal=Annals of Oncology | volume=17 | issue=Suppl. 2 | pages=5–10 | month =March | year =2006 | url=http://annonc.oxfordjournals.org/cgi/reprint/17/suppl_2/ii5 | pmid=16608983 | doi=10.1093/annonc/mdj910 }}</ref> <ref name="Barbone">{{Cite journal | last =Barbone | first =F | coauthors=Bovenzi M, Cavallieri F, Stanta G | title =Cigarette smoking and histologic type of lung cancer in men | journal =Chest | volume =112| issue=6 | pages =1474–1479 | publisher =American College of Chest Physicians | month =December | year =1997 | url =http://www.chestjournal.org/cgi/reprint/112/6/1474 | format = PDF | pmid = 9404741 | doi =10.1378/chest.112.6.1474 }}</ref> <ref name="Seo">{{Cite journal | last =Seo | first =JB | coauthors=Im JG, Goo JM et al. | title =Atypical pulmonary metastases: spectrum of radiologic findings | journal =Radiographics | volume =21 | issue=2 | pages =403–417 | url =http://radiographics.rsnajnls.org/cgi/content/full/21/2/403 | pmid = 11259704 | date =1 March 2001 | month =March }}</ref> <ref name="AUTOREF4">{{Cite book | last =Mountain | first =CF | authorlink = | coauthors =Libfluffz HI, Hermes KE | title =A Handbook for Staging, Imaging, and Lymph Node Classification | publisher =Charles P Young | year =2003 | url =http://www.ctsnet.org/book/mountain/index.html | accessdate =2007-09-01 | archive-date =2008-12-06 | archive-url =https://web.archive.org/web/20081206025903/http://www.ctsnet.org/book/mountain/index.html | url-status =dead }}</ref> <ref name="Collins">{{Cite journal | last = Collins | first = LG | coauthors = Haines C, Perkel R, Enck RE | title = Lung cancer: diagnosis and management | journal = American Family Physician | volume = 75 | issue = 1 | pages = 56–63 | publisher = American Academy of Family Physicians | month = January | year = 2007 | url = http://www.aafp.org/afp/20070101/56.html | pmid = 17225705 | access-date = 2010-11-23 | archive-date = 2007-09-29 | archive-url = https://web.archive.org/web/20070929104510/http://www.aafp.org/afp/20070101/56.html | url-status = dead }}</ref> <ref name="Hamilton">{{Cite journal | last=Hamilton | first=W | coauthors=Peters TJ, Round A, Sharp D | title=What are the clinical features of lung cancer before the diagnosis is made? A population based case-control study | journal =Thorax | volume =60 | issue=12 | pages=1059–1065 | publisher=BMJ Publishing Group | month=December | year=2005 | pmid=16227326 | doi=10.1136/thx.2005.045880 | pmc=1747254 }}</ref> <ref name="Honnorat">{{Cite journal | last=Honnorat | first=J | coauthors=Antoine JC | title=Paraneoplastic neurological syndromes | journal=Orphanet Journal of Rare Diseases | volume=2 | page=22 | publisher=BioMed Central | month=May | year=2007 | url=http://www.ojrd.com/content/2/1/22 | pmid=17480225 | doi=10.1186/1750-1172-2-22 | pmc=1868710 }}</ref> <ref name="Jones">{{Cite journal | last=Jones | first=DR | coauthors=Detterbeck FC | title=Pancoast tumors of the lung | journal=Current Opinion in Pulmonary Medicine | volume=4 | issue=4 | pages=191–197 | month=July | year=1998 | pmid=10813231 | doi=10.1097/00063198-199807000-00001 }}</ref> <ref name="ajcc">{{Cite book |author=Greene, Frederick L. |title=AJCC cancer staging manual |publisher=Springer-Verlag |location=Berlin |year=2002 |pages= |isbn=0-387-95271-3 |oclc= |doi= |accessdate=}}</ref> <ref name="AUTOREF5">{{Cite journal | last=Biesalski | first=HK | coauthors=Bueno de Mesquita B, Chesson A et al. | title=European Consensus Statement on Lung Cancer: risk factors and prevention. Lung Cancer Panel | journal=CA Cancer J Clin | volume=48 | issue=3 | pages=167–176; discussion 164–166 | year=1998 | pmid=9594919 | url=http://caonline.amcancersoc.org/cgi/pmidlookup?view=long&pmid=9594919 | doi=10.3322/canjclin.48.3.167 | location=Smoking is the major risk factor, accounting for about 90% of lung cancer incidence. }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> <ref name="Peto">{{Cite book | last=Peto | first=R | coauthors=Lopez AD, Boreham J et al. | title=Mortality from smoking in developed countries 1950–2000: Indirect estimates from National Vital Statistics | publisher=Oxford University Press | year=2006 | url=http://www.ctsu.ox.ac.uk/~tobacco/ | isbn=0-19-262535-7 }}</ref> <ref name="Samet2">{{Cite journal | last=Samet | first=JM | coauthors=Wiggins CL, Humble CG, Pathak DR | title=Cigarette smoking and lung cancer in New Mexico | journal=American Review of Respiratory Disease | volume=137 | issue=5 | pages=1110–1113 | month=May | year=1988 | pmid=3264122 }}</ref> <ref name="Villeneuve">{{Cite journal | last=Villeneuve | first=PJ | coauthors=Mao Y | title=Lifetime probability of developing lung cancer, by smoking status, Canada | journal=Canadian Journal of Public Health | volume=85 | issue=6 | pages=385–388 | month=November | year=1994 | pmid=7895211 }}</ref> <ref name="Hecht">{{Cite journal | last=Hecht | first=S | title=Tobacco carcinogens, their biomarkers and tobacco-induced cancer | journal=Nature Reviews. Cancer | volume=3 | issue=10 | pages=733–744 | publisher=Nature Publishing Group | month=October | year=2003 | url=http://www.nature.com/nrc/journal/v3/n10/abs/nrc1190_fs.html | doi=10.1038/nrc1190 | pmid=14570033 }}</ref> <ref name="AUTOREF6">{{Cite journal | last=Sopori | first=M | title=Effects of cigarette smoke on the immune system | journal=Nature Reviews. Immunology | volume=2 | issue=5 | pages=372–7 | month=May | year=2002 | pmid=12033743 | doi=10.1038/nri803 }}</ref> <ref name="USDHHS1990">{{cite web | author=US Department of Health and Human Services | title=The Health Benefits of Smoking Cessation: a Report of the Surgeon General | publisher=Centers for Disease Control (CDC), Office on Smoking and Health. | url=http://profiles.nlm.nih.gov/NN/B/B/C/T/_/nnbbct.pdf | format=PDF | pages=vi, 130, 148, 152, 155, 164, 166 | accessdate=2007-11-18 | date=1990-09-30 }}</ref> <ref name="Nordquist">{{Cite journal | last=Nordquist | first=LT | coauthors=Simon GR, Cantor A et al. | title=Improved survival in never-smokers vs current smokers with primary adenocarcinoma of the lung | journal=Chest | volume=126 | issue=2 | pages=347–351 | publisher=American College of Chest Physicians | month=August | year=2004 | url=http://www.chestjournal.org/cgi/content/full/126/2/347 | pmid=15302716 | doi=10.1378/chest.126.2.347 | access-date=2010-11-23 | archive-date=2008-12-06 | archive-url=https://web.archive.org/web/20081206095807/http://www.chestjournal.org/cgi/content/full/126/2/347 | url-status=dead }}</ref> <ref name="Tammemagi">{{Cite journal | last=Tammemagi | first=CM | coauthors=Neslund-Dudas C, Simoff M, Kvale P | title=Smoking and lung cancer survival: the role of comorbidity and treatment | journal=Chest | volume=125 | issue=1 | pages=27–37 | publisher=American College of Chest Physicians | month=January | year=2004 | url=http://www.chestjournal.org/cgi/content/full/125/1/27 | pmid=14718417 | doi=10.1378/chest.125.1.27 | access-date=2010-11-23 | archive-date=2008-12-06 | archive-url=https://web.archive.org/web/20081206095756/http://www.chestjournal.org/cgi/content/full/125/1/27 | url-status=dead }}</ref> <ref name="Boffetta">{{Cite journal | last=Boffetta | first=P | coauthors=Agudo A, Ahrens W et al. | title=Multicenter case-control study of exposure to environmental tobacco smoke and lung cancer in Europe | journal=Journal of the National Cancer Institute | volume=90 | issue=19 | pages=1440–1450 | publisher=Oxford University Press | month=October | year=1998 | url=http://jnci.oxfordjournals.org/cgi/reprint/90/19/1440 | pmid=9776409 | doi=10.1093/jnci/90.19.1440 | format={{dead link|date=July 2010}} }}</ref> <ref name="NHMRC">{{Cite paper | author=National Health and Medical Research Council | title=The health effects and regulation of passive smoking | publisher=Australian Government Publishing Service | date=April 1994 | url=http://www.obpr.gov.au/publications/submission/healthef/index.html | accessdate=2007-08-10 |archiveurl = https://web.archive.org/web/20070929025344/http://www.obpr.gov.au/publications/submission/healthef/index.html |archivedate = September 29, 2007|deadurl=yes}}</ref> <ref name="Schick">{{Cite journal | last=Schick | first=S | coauthors=Glantz S | title=Philip Morris toxicological experiments with fresh sidestream smoke: more toxic than mainstream smoke | journal=Tobacco Control | volume=14 | issue=6 | pages=396–404 | month=December | year=2005 | pmid=16319363 | doi=10.1136/tc.2005.011288 | pmc=1748121 }}</ref> <ref name="AUTOREF8">Thun, M.J., S.J. Henley, D Burns, et al., ''Lung cancer death rates in lifelong nonsmokers.'' J. Natl Cancer Inst, 2006. 98: p.691.</ref> <ref name="AUTOREF9">Sun, S., J.H. Schiller and A.F. Gazdar, ''Lung cancer in never-smokers: A different disease.'' Nat Rev Cancer, 2007. 7: p.778-90.</ref> <ref name="Catelinois">{{Cite journal |author=Catelinois O, Rogel A, Laurier D, ''et al.'' |title=Lung cancer attributable to indoor radon exposure in france: impact of the risk models and uncertainty analysis |journal=Environ. Health Perspect. |volume=114 |issue=9 |pages=1361–6 |year=2006 |month=September |pmid=16966089 |pmc=1570096 |doi=10.1289/ehp.9070 |url=http://www.ehponline.org/members/2006/9070/9070.html |doi_brokendate=2010-03-16 |access-date=2010-11-23 |archive-date=2009-01-20 |archive-url=https://web.archive.org/web/20090120005024/http://www.ehponline.org/members/2006/9070/9070.html |url-status=dead }}</ref> <ref name="EPA radon">{{cite web | last=EPA | authorlink=United States Environmental Protection Agency | title=Radiation information: radon | publisher=EPA | month=October | year=2006 | url=http://www.epa.gov/rpdweb00/radionuclides/radon.html | accessdate=2007-08-11 }}</ref> <ref name="Field">{{Cite journal | last=Field | first=RW | coauthors=Steck DJ, Smith BJ et al. | title=Residential radon gas exposure and lung cancer: the Iowa Radon Lung Cancer Study | journal=American Journal of Epidemiology | volume=151 | issue=11 | pages=1091–1102 | publisher=Oxford Journals | month=June | url=http://aje.oxfordjournals.org/cgi/reprint/151/11/1091 | pmid=10873134 | date=1 June 2000 }}</ref> <ref name="EPA Iowa">{{cite web | last=EPA | authorlink=United States Environmental Protection Agency | title=Iowa Radon Lung Cancer Study | publisher=EPA | month=June | year=2000 | url=http://www.epa.gov/radon/iowastudy.html | accessdate=2007-08-11 | archive-date=2008-12-25 | archive-url=https://web.archive.org/web/20081225095118/http://www.epa.gov/radon/iowastudy.html | url-status=dead }}</ref> <ref name="O'Reilly">{{Cite journal | last=O'Reilly | first=KM | coauthors=Mclaughlin AM, Beckett WS, Sime PJ | title=Asbestos-related lung disease | journal=American Family Physician | volume=75 | issue=5 | pages=683–688 | month=March | year=2007 | url=http://www.aafp.org/afp/20070301/683.html | pmid=17375514 | access-date=2010-11-23 | archive-date=2007-09-29 | archive-url=https://web.archive.org/web/20070929083111/http://www.aafp.org/afp/20070301/683.html | url-status=dead }}</ref> <ref name="Darnton">{{Cite journal | last=Darnton | first=AJ | coauthors =McElvenny DM, Hodgson JT | title =Estimating the number of asbestos-related lung cancer deaths in Great Britain from 1980 to 2000 | journal=Annals of Occupational Hygiene | volume=50 | issue=1 | pages=29–38 | month=January | year=2006 | url=http://annhyg.oxfordjournals.org/cgi/content/full/50/1/29 | pmid=16126764 | doi =10.1093/annhyg/mei038 }}</ref> <ref name="Leroux">{{Cite journal | last=Leroux | first=C | coauthors=Girard N, Cottin V et al. | title=Jaagsiekte Sheep Retrovirus (JSRV): from virus to lung cancer in sheep |journal=Veterinary Research | volume=38 | issue=2 | pages=211–228 | date =March-April 2007 | pmid=17257570 | doi=10.1051/vetres:2006060 }}</ref> <ref name="Palmarini">{{Cite journal | last=Palmarini | first=M | coauthors=Fan H | title=Retrovirus-induced ovine pulmonary adenocarcinoma, an animal model for lung cancer | journal=Journal of the National Cancer Institute | volume=93 | issue=21 | pages=1603–1614 | publisher=Oxford University Press | month=November | year=2001 | url=http://jnci.oxfordjournals.org/cgi/content/full/93/21/1603 | pmid=11698564 | doi=10.1093/jnci/93.21.1603 }}</ref> <ref name="Cheng">{{Cite journal | last=Cheng | first=YW | coauthors=Chiou HL, Sheu GT et al. | title=The association of human papillomavirus 16/18 infection with lung cancer among nonsmoking Taiwanese women | journal=Cancer Research | volume=61 | issue=7 | pages=2799–2803 | publisher=American Association for Cancer Research | month=April | url=http://cancerres.aacrjournals.org/cgi/content/full/61/7/2799 | pmid=11306446 | date=1 April 2001 }}</ref> <ref name="Zheng">{{Cite journal | last=Zheng | first=H | coauthors=Aziz HA, Nakanishi Y et al. | title=Oncogenic role of JC virus in lung cancer | journal=Journal of Pathology | volume=212 | issue=3 | pages=306–315 | month=May | year=2007 | pmid=17534844 | doi=10.1002/path.2188 }}</ref> <ref name="Giuliani">{{Cite journal | last=Giuliani | first=L | coauthors=Jaxmar T, Casadio C et al. | title=Detection of oncogenic viruses (SV40, BKV, JCV, HCMV, HPV) and p53 codon 72 polymorphism in lung carcinoma | journal=Lung Cancer | volume=57 |issue=3 | pages=273–281 | month=September | year=2007 | pmid=17400331 | doi=10.1016/j.lungcan.2007.02.019 }}</ref> <ref name="Fong">{{Cite journal | last=Fong | first=KM | coauthors=Sekido Y, Gazdar AF, Minna JD | title=Lung cancer. 9: Molecular biology of lung cancer: clinical implications | journal=Thorax | volume=58 | issue=10 | pages=892–900 | publisher=BMJ Publishing Group Ltd. | month=October | year=2003 | pmid=14514947 | doi=10.1136/thorax.58.10.892 | pmc=1746489 }}</ref> <ref name="Salgia">{{Cite journal | last=Salgia | first=R | coauthors=Skarin AT | title=Molecular abnormalities in lung cancer | journal=Journal of Clinical Oncology | volume=16 | issue=3 | pages=1207–1217 | month=March | year=1998 | pmid=9508209 }}</ref> <ref name="NEJM-molecular">{{Cite journal | last=Herbst | first=RS | coauthors=Heymach JV, Lippman SM | title=Molecular origins of cancer: lung cancer | journal=N Engl J Med | volume=359 | issue=13 | pages=1367–1380 | month=September | year=2008 | url=http://content.nejm.org/cgi/content/full/359/13/1367 | doi=10.1056/NEJMra0802714 | pmid=18815398 | access-date=2010-11-23 | archive-date=2008-09-28 | archive-url=https://web.archive.org/web/20080928073051/http://content.nejm.org/cgi/content/full/359/13/1367 | url-status=dead }}</ref> <ref name="Aviel-Ronen">{{Cite journal | last=Aviel-Ronen | first=S | coauthors=Blackhall FH, Shepherd FA, Tsao MS | title=K-ras mutations in non-small-cell lung carcinoma: a review | journal=Clinical Lung Cancer | volume=8 | issue=1 | pages=30–38 | publisher=Cancer Information Group | month=July | year=2006 | pmid=16870043 | doi=10.3816/CLC.2006.n.030 }}</ref> <ref name="Devereux">{{Cite journal | last=Devereux | first=TR | coauthors=Taylor JA, Barrett JC | title=Molecular mechanisms of lung cancer. Interaction of environmental and genetic factors | journal=Chest | volume=109 | issue=Suppl 3 | pages=14S–19S | publisher=American College of Chest Physicians | month=March | year=1996 | pmid=8598134 | doi=10.1378/chest.109.3_Supplement.14S }}</ref> <ref name="Engels">{{Cite journal | last=Engels | first=EA | coauthors=Wu X, Gu J et al. | title=Systematic evaluation of genetic variants in the inflammation pathway and risk of lung cancer | journal=Cancer Research | volume=67 | issue=13 | pages=6520–6527 | publisher=American Association for Cancer Research | month=July | year=2007 | pmid=17596594 | doi=10.1158/0008-5472.CAN-07-0370 }}</ref> <ref name="Wenzlaff">{{Cite journal | last =Wenzlaff | first =AS | coauthors=Cote ML, Bock CH et al. | title=CYP1A1 and CYP1B1 polymorphisms and risk of lung cancer among never smokers: a population-based study | journal=Carcinogenesis | volume=26 | issue=12 | pages=2207–2212 | publisher=Oxford University Press | month=December | year=2005 | pmid=16051642 | doi=10.1093/carcin/bgi191 }}</ref> <ref name="Son">{{Cite journal | last=Son | first=JW | coauthors=Kang HK, Chae MH et al. | title=Polymorphisms in the caspase-8 gene and the risk of lung cancer | journal=Cancer Genetics and Cytogenetics | volume=169 | issue=2 | pages=121–127 | month=September | year=2006 | pmid=16938569 | doi=10.1016/j.cancergencyto.2006.04.001 }}</ref> <ref name="Yin">{{Cite journal | last=Yin | first=J | coauthors=Vogel U, Ma Y et al. | title=The DNA repair gene XRCC1 and genetic susceptibility of lung cancer in a northeastern Chinese population | journal=Lung Cancer | volume=56 | issue=2 | pages=153–160 | month=May | year=2007 | pmid=17316890 | doi=10.1016/j.lungcan.2006.12.012 }}</ref> <ref name="pmid19264458">{{Cite journal |author=Tomoda K, Ohkoshi T, Hirota K, ''et al.'' |title=Preparation and properties of inhalable nanocomposite particles for treatment of lung cancer |journal=[[Colloids Surf B Biointerfaces]] |volume= 71|issue= 2|page= 177|year=2009 |month=February |pmid=19264458 |doi=10.1016/j.colsurfb.2009.02.001 |url=http://linkinghub.elsevier.com/retrieve/pii/S0927-7765(09)00055-1 }}</ref> <ref name="pmid19265088">{{Cite journal | last=Fan | first=YG | coauthors=Hu P, Jiang Y, et al. |title=Association between sputum atypia and lung cancer risk in an occupational cohort in yunnan, china |journal=Chest |volume=135 |issue=3 |pages=778–85 |year=2009 |month=March |pmid=19265088 |doi=10.1378/chest.08-1469 }}</ref> <ref name="Vineis">{{Cite journal | last=Vineis | first=P | coauthors=Hoek G, Krzyzanowski M et al. | title=Lung cancers attributable to environmental tobacco smoke and air pollution in non-smokers in different European countries: a prospective study | journal=Environmental Health | volume=6 | page=7 | publisher=BioMed Central | month=February | year=2007 | doi=10.1186/1476-069X-6-7 | pmid=17302981 |pmc=1803768 }}</ref> <ref name="TFK">{{cite web |url=http://www.tobaccofreekids.org/reports/settlements/2009/fullreport.pdf |format=PDF |publisher=Campaign for Tobacco-Free Kids |title=A Decade of Broken Promises: The 1998 State Tobacco Settlement Ten Years Later |accessdate=2008-12-03 |archive-date=2008-12-17 |archive-url=https://web.archive.org/web/20081217024507/http://www.tobaccofreekids.org/reports/settlements/2009/fullreport.pdf |url-status=dead }}</ref> <ref name="Bhutan">{{cite news | last=Pandey | first=G | title=Bhutan's smokers face public ban | publisher=BBC | month=February | year=2005 | url=http://news.bbc.co.uk/2/hi/south_asia/4305715.stm | accessdate=2007-09-07 }}</ref> <ref name="Gray">{{Cite journal | last=Gray | first=N | title=A global approach to tobacco policy | journal=Lung Cancer | volume=39 | issue=2 | pages=113–117 | publisher=BioMed Central | month=February | year=2003 | pmid=12581561 | doi=10.1016/S0169-5002(02)00456-7 }}</ref> <ref name="pmid17989343">{{Cite journal |last=Slatore | first=CG | coauthors=Littman AJ, Au DH, Satia JA, White E |title=Long-term use of supplemental multivitamins, vitamin C, vitamin E, and folate does not reduce the risk of lung cancer |journal=American Journal of Respiratory and Critical Care Medicine |volume=177 |issue=5 |pages=524–30 |year=2008 |pmid=17989343 |doi=10.1164/rccm.200709-1398OC |pmc=2258445}}</ref> <ref name="Gohagan">{{Cite journal | last=Gohagan | first=JK | coauthors=Marcus PM, Fagerstrom RM et al. |title=Final results of the Lung Screening Study, a randomized feasibility study of spiral CT versus chest X-ray screening for lung cancer |journal=Lung Cancer |volume=47 |issue=1 |pages=9–15 | month=January | year=2005 |pmid=15603850 |doi=10.1016/j.lungcan.2004.06.007}}</ref> <ref name="Partnership">{{cite web | author=Schiller JH, Vidaver RM, Novello S, Brahmer J, Monroe L | title=Living with a Diagnosis of Lung Cancer | publisher=[National Lung Cancer Partnership] | year=2007 | url=http://www.nationallungcancerpartnership.org/index.cfm?page=treatment | accessdate=2008-12-01 | archive-date=2009-09-23 | archive-url=https://web.archive.org/web/20090923220859/http://www.nationallungcancerpartnership.org/index.cfm?page=treatment | url-status=dead }}</ref> <ref name="Strand">{{Cite journal | last =Strand | first =TE | coauthors =Rostad H, Damhuis RA, Norstein J | title =Risk factors for 30-day mortality after resection of lung cancer and prediction of their magnitude | journal =Thorax | publisher =BMJ Publishing Group | month =June | year =2007 | pmid =17573442 | pmc =2117132 | doi =10.1136/thx.2007.079145 | volume =62 | page =991 | issue =11 }}</ref> <ref name="El-Sherif">{{Cite journal | last =El-Sherif | first =A | coauthors =Gooding WE, Santos R et al. | title =Outcomes of sublobar resection versus lobectomy for stage I non-small cell lung cancer: a 13-year analysis | journal =Annals of Thoracic Surgery | volume =82 | issue =2 | pages =408–415 | month =August | year =2006 | pmid =16863738 | doi =10.1016/j.athoracsur.2006.02.029 }}</ref> <ref name="Fernando">{{Cite journal | last =Fernando | first =HC | coauthors =Santos RS, Benfield JR et al. | title =Lobar and sublobar resection with and without brachytherapy for small stage IA non-small cell lung cancer | journal =Journal of Thoracic and Cardiovascular Surgery | volume =129 | issue =2 | pages =261–267 | month =February | year =2005 | pmid =15678034 | doi =10.1016/j.jtcvs.2004.09.025 }}</ref> <ref name="Clegg">{{Cite journal | last=Clegg | first=A | coauthors=Scott DA, Hewitson P et al. | title=Clinical and cost effectiveness of paclitaxel, docetaxel, gemcitabine, and vinorelbine in non-small cell lung cancer: a systematic review | journal=Thorax | volume=57 | issue=1 | pages=20–28 | publisher=BMJ Publishing Group | month=January | year=2002 | pmid=11809985 | doi=10.1136/thorax.57.1.20 | pmc=1746188 }}</ref> <ref name="Murray">{{Cite journal | last=Murray | first=N | coauthors=Turrisi AT | title=A review of first-line treatment for small-cell lung cancer | journal=Journal of Thoracic Oncology | volume=1 | issue=3 | pages=270–278 | month=March | year=2006 | pmid=17409868 }}</ref> <ref name="Azim">{{Cite journal | last=Azim | first=HA | coauthors=Ganti AK | title=Treatment options for relapsed small-cell lung cancer | journal=Anticancer drugs | volume=18 | issue=3 | pages=255–261 | month=March | year=2007 | pmid=17264756 | doi=10.1097/CAD.0b013e328011a547 }}</ref> <ref name="MacCallum">{{Cite journal | last=MacCallum | first=C | coauthors=Gillenwater HH | title=Second-line treatment of small-cell lung cancer | journal=Current Oncology Reports | volume=8 | issue=4 | pages=258–264 | month=July | year=2006 | pmid=17254525 | doi=10.1007/s11912-006-0030-8 }}</ref> <ref name="pmid19266367">{{Cite journal |author=Araujo AM, Mendez JC, Coelho AL, ''et al.'' |title=Phase II Study of Celecoxib with Cisplatin Plus Etoposide in Extensive-Stage Small Cell Lung Cancer |journal=[[Cancer Invest.]] |volume= 27|issue= 4|page=1 |year=2009 |month=March |pmid=19266367 |doi=10.1080/07357900802232756 |url=http://www.informaworld.com/openurl?genre=article&doi=10.1080/07357900802232756&magic=pubmed&#124;&#124;1B69BA326FFE69C3F0A8F227DF8201D0 |issn=}}</ref> <ref name="Winton">{{Cite journal | last=Winton | first=T | coauthors=Livingston R, Johnson D, et al. | title=Vinorelbine plus cisplatin vs. observation in resected non-small-cell lung cancer | journal=New England Journal of Medicine | volume=352 | issue=25 | pages=2589–2597 | publisher=Massachusetts Medical Society | month=June | year=2005 | pmid=15972865 | doi=10.1056/NEJMoa043623 |quote=Adjuvant vinorelbine plus cisplatin has an acceptable level of toxicity and prolongs disease-free and overall survival among patients with completely resected early-stage non-small-cell lung cancer. }}</ref> <ref name="Tsuboi">{{Cite journal | last=Tsuboi | first=M | coauthors=Ohira T, Saji H et al. | title=The present status of postoperative adjuvant chemotherapy for completely resected non-small cell lung cancer | journal=Annals of Thoracic and Cardiovascular Surgery | volume=13 | issue=2 | pages=73–77 | month=April | year=2007 | url=http://www.atcs.jp/pdf/2007_13_2/73.pdf | format=PDF | pmid=17505412 }}</ref> <ref name="Horn">{{Cite journal | last=Horn | first=L | coauthors=Sandler AB, Putnam JB Jr, Johnson DH | title=The rationale for adjuvant chemotherapy in stage I non-small cell lung cancer | journal=Journal of Thoracic Oncology | volume=2 | issue=5 | pages=377–383 | month=May | year=2007 | pmid=17473651 | doi=10.1097/01.JTO.0000268669.64625.bb }}</ref> <ref name="Wakelee">{{Cite journal | last=Wakelee | first=HA | coauthors=Schiller JH, Gandara DR | title=Current status of adjuvant chemotherapy for stage IB non-small-cell lung cancer: implications for the New Intergroup Trial | journal=Clinical Lung Cancer | volume=8 | issue=1 | pages=18–21 | publisher=Cancer Information Group | month=July | year=2006 | pmid=16870041 | doi=10.3816/CLC.2006.n.028 }}</ref> <ref name="Clinical evidence">{{Cite book | last=BMJ | authorlink=British Medical Journal | title=Clinical evidence concise : the international resource of the best available evidence for effective health care. | publisher=BMJ Publishing Group | location=London | month=December | year=2005 | issue=14 | pages=486–488 | isbn=1-905545-00-2 | issn=1475-9225 }}</ref> <ref name="OTO">{{Cite book | last=Arriagada | first=R | coauthors=Goldstraw P, Le Chevalier T | title=Oxford Textbook of Oncology | publisher=Oxford University Press | year=2002 | page=2094 | edition=2nd | isbn=0-19-262926-3 }}</ref> <ref name="Wagner">{{Cite journal | last=Wagner | first=H | title=Radiation therapy in the management of limited small cell lung cancer: when, where, and how much? | journal=Chest | volume=113 | issue=Suppl. 1 | pages=92S–100S | publisher=American College of Chest Physicians | month=January | year=1998 | url=http://www.chestjournal.org/cgi/reprint/113/1/92S | pmid=9438697 | doi=10.1378/chest.113.1_Supplement.92S | format={{dead link|date=May 2009}} | access-date=2010-11-23 | archive-date=2007-11-09 | archive-url=https://web.archive.org/web/20071109144817/http://www.chestjournal.org/cgi/reprint/113/1/92S | url-status=dead }}</ref> <ref name="PORT Meta-analysis Trialists Group">{{Cite journal |author= |title=Postoperative radiotherapy for non-small cell lung cancer |journal=Cochrane database of systematic reviews (Online) |issue=2 |pages=CD002142 |year=2005 |pmid=15846628 |url=http://mrw.interscience.wiley.com/cochrane/clsysrev/articles/CD002142/frame.html |doi=10.1002/14651858.CD002142.pub2 |author1= PORT Meta-analysis Trialists Group}}</ref> <ref name="Lally">{{Cite journal | last=Lally | first=BE | coauthors=Zelterman D, Colasanto JM et al. | title=Postoperative Radiotherapy for Stage II or III Non–Small-Cell Lung Cancer Using the Surveillance, Epidemiology, and End Results Database | journal=Journal of Clinical Oncology | volume=24 | issue=19 | pages=2998–3006 | publisher=John Wiley & Sons | month=July | year=2006 | url=http://jco.ascopubs.org/cgi/content/full/24/19/2998 | pmid=16769986 | doi=10.1200/JCO.2005.04.6110}}</ref> <ref name="Raben">{{Cite journal | last=Raben | first=A | coauthors=Mychalczak B | title=Brachytherapy for non-small cell lung cancer and selected neoplasms of the chest | journal=Chest | volume=112 | issue=Suppl. 4 | pages=276S–286S | publisher=American College of Chest Physicians | month=October | year=1997 | url=http://www.chestjournal.org/cgi/reprint/112/4_Supplement/276S | pmid=9337304 | doi=10.1378/chest.112.4_Supplement.276S | access-date=2010-11-23 | archive-date=2008-12-08 | archive-url=https://web.archive.org/web/20081208042747/http://www.chestjournal.org/cgi/reprint/112/4_Supplement/276S | url-status=dead }}</ref> <ref name="Celebioglu">{{Cite journal | last=Celebioglu | first=B | coauthors=Gurkan OU, Erdogan S et al. | title=High dose rate endobronchial brachytherapy effectively palliates symptoms due to inoperable lung cancer | journal=Japanese Journal of Clinical Oncology | volume=32 | issue=11 | pages=443–448 | publisher=Oxford University Press | month=November | year=2002 | url=http://jjco.oxfordjournals.org/cgi/content/full/32/11/443 | pmid=12499415 | doi=10.1093/jjco/hyf102 }}</ref> <ref name="Ng">{{Cite journal | last=Ng | first=M | coauthors=Chong J, Milner A et al. | title =Tolerability of accelerated chest irradiation and impact on survival of prophylactic cranial irradiation in patients with limited-stage small cell lung cancer: review of a single institution's experience | journal=Journal of Thoracic Oncology | volume=2 | issue=6 | pages=506–513 | publisher=International Association for the Study of Lung Cancer | month=June | year=2007 | pmid=17545845 | doi=10.1097/JTO.0b013e318060095b }}</ref> <ref name="Slotman">{{Cite journal | last=Slotman | first=B | coauthors=Faivre-Finn C, Kramer G et al. | title=Prophylactic cranial irradiation in extensive small-cell lung cancer | journal=New England Journal of Medicine | volume=357 | issue=7 | pages=664–672 | month=August | year=2007 | url=http://content.nejm.org/cgi/content/full/357/7/664 | pmid=17699816 | doi=10.1056/NEJMoa071780 | access-date=2010-11-23 | archive-date=2010-03-01 | archive-url=https://web.archive.org/web/20100301042240/http://content.nejm.org/cgi/content/full/357/7/664 | url-status=dead }}</ref> <ref name="Hof">{{Cite journal | last=Hof | first=H | coauthors=Muenter M, Oetzel D et al. | title=Stereotactic single-dose radiotherapy (radiosurgery) of early stage nonsmall-cell lung cancer (NSCLC) | journal=Cancer | volume=110 | issue=1 | pages=148–155 | publisher=Wiley InterScience | month=July | year=2007 | url=http://www3.interscience.wiley.com/cgi-bin/fulltext/114265991/PDFSTART | pmid=17516437 | doi=10.1002/cncr.22763 }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> <ref name="Simon">{{Cite journal | last=Simon | first=CJ | coauthors=Dupuy DE, DiPetrillo TA et al. | title=Pulmonary radiofrequency ablation: long-term safety and efficacy in 153 patients | journal=Radiology | volume=243 | issue=1 | pages=268–275 | month=April | year=2007 | pmid=17392258 | doi=10.1148/radiol.2431060088 }}</ref> <ref name="Raz">{{Cite journal | last=Raz | first=DJ | coauthors=He B, Rosell R, Jablons DM | title=Bronchioloalveolar carcinoma: a review | journal=Clinical Lung Cancer | volume=7 | issue=5 | pages=313–322 | month=March | year=2006 | pmid=16640802 | doi=10.3816/CLC.2006.n.012 }}</ref> <ref name="Feld">{{Cite journal | last=Feld | first=R | coauthors=Sridhar SS, Shepherd FA et al. | title=Use of the epidermal growth factor receptor inhibitors gefitinib and erlotinib in the treatment of non-small cell lung cancer: a systematic review | journal=Journal of Thoracic Oncology | volume=1 | issue=4 | pages=367–376 | publisher=International Association for the Study of Lung Cancer | month=May | year=2006 | pmid=17409886 | doi=10.1097/01243894-200605000-00018 }}</ref> <ref name="Bencardino">{{Cite journal | last=Bencardino | first=K | coauthors=Manzoni M, Delfanti S et al. | title=Epidermal growth factor receptor tyrosine kinase inhibitors for the treatment of non-small-cell lung cancer: results and open issues | journal=Internal and Emergency Medicine | volume=2 | issue=1 | pages=3–12 | month=March | year=2007 | pmid=17551677 | doi=10.1007/s11739-007-0002-5 | pmc=2780603 }}</ref> <ref name="Sandler">{{Cite journal | last=Sandler| first=A | coauthors=Gray R, Perry M et al. | title=Paclitaxel–carboplatin alone or with bevacizumab for non–small cell lung cancer | journal=New England Journal of Medicine | volume=355 | issue=24 | pages=2542–2550 | publisher=Massachusetts Medical Society | month=December | year=2006 | pmid=17167137 | doi=10.1056/NEJMoa061884 }}</ref> <ref name="Edelman">{{Cite journal | last=Edelman | first=MJ | title=Novel cytotoxic agents for non-small cell lung cancer | journal=Journal of Thoracic Oncology | volume=1 | issue=7 | pages=752–755 | month=September | year=2006 | pmid=17409954 | doi=10.1097/01243894-200609000-00032 }}</ref> <ref name="Danesi">{{Cite journal | last=Danesi | first=R | coauthors=Pasqualetti G, Giovannetti E, Del Tacca M | title=The role of pharmacogenetics in adjuvant treatment of non-small cell lung cancer | journal=Journal of Thoracic Oncology | volume=2 | issue=5 Suppl. | pages=S27–S30 | month=May | year=2007 | pmid=17457227 | doi=10.1097/01.JTO.0000268638.10332.07}}</ref> <ref name="Blackhall">{{Cite journal | last=Blackhall | first=FH | coauthors=Shepherd FA | title=Small cell lung cancer and targeted therapies | journal=Current Opinion in Oncology | volume=19 | issue=2 | pages=103–108 | month=March | year=2007 | pmid=17272981 | doi=10.1097/CCO.0b013e328011bec3 }}</ref> <ref name="AUTOREF12">{{Cite journal | last=Lee | first=JM | coauthors=Mao JT, Krysan K, Dubinett SM | title=Significance of cyclooxygenase-2 in prognosis, targeted therapy and chemoprevention of NSCLC | journal=Future Oncology | volume=2 | issue=2 | pages=149–153 | month=April | year=2007 | pmid=17381414 | doi=10.2217/14796694.3.2.149 }}</ref> <ref name="AUTOREF13">{{Cite journal | last=Whitehead | first=CM | coauthors=Earle KA, Fetter J et al. | title=Exisulind-induced Apoptosis in a Non-Small Cell Lung Cancer Orthotopic Lung Tumor Model Augments Docetaxel Treatment and Contributes to Increased Survival | journal=Molecular Cancer Therapeutics | volume=2 | pages=479–488 | month=May | url=http://mct.aacrjournals.org/cgi/content/full/2/5/479 | pmid=12748310 | date=1 May 2003 | issue=5 }}</ref> <ref name="Scagliotti">{{Cite journal | last =Scagliotti | first =G | title =Proteasome inhibitors in lung cancer | journal =Critical Reviews in Oncology/Haematology | volume =58 | issue =3 | pages =177–189 | month =June | year =2006 | pmid = 16427303 | doi =10.1016/j.critrevonc.2005.12.001 }}</ref> <ref name="Dragnev">{{Cite journal | last =Dragnev | first =KH | coauthors =Petty WJ, Shah SJ et al. | title =A proof-of-principle clinical trial of bexarotene in patients with non-small cell lung cancer | journal =Clinical Cancer Research | volume =13 | issue =6 | pages =1794–1800 | publisher =American Association for Cancer Research | month =March | year =2007 | pmid = 17363535 | doi =10.1158/1078-0432.CCR-06-1836 }}</ref> <ref name="AUTOREF14">{{Cite journal | last=Reade | first=CA | coauthors=Ganti AK | title=EGFR targeted therapy in non-small cell lung cancer: potential role of cetuximab | journal=Biologics | volume=3 | pages=215–224 | month=July | year=2009 | url=http://www.pubmedcentral.nih.gov/articlerender.fcgi?tool=pubmed&pubmedid=19707410 | pmid=19707410 | pmc=2726075 }}{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> <ref name="AUTOREF15">{{Cite journal | last=Albright | first=C | coauthors=Garst J | title=Vaccine therapy in non-small cell lung cancer | journal=Current Oncology Reports | volume=9 | issue=4 | pages=241–246 | month=July | year=2007 | pmid=17588347 | doi=10.1007/s11912-007-0029-9 }}</ref> <ref name="AUTOREF16">{{Cite journal | last=Sun | first=S | coauthors=Schiller JH, Spinola M, Minna JD | title=New molecularly targeted therapies for lung cancer | journal=Journal of Clinical Investigation | volume=117 | issue=10 | pages=2740–2750 | publisher=American Society for Clinical Investigation | month=October | year=2007 | url=http://www.jci.org/cgi/content/full/117/10/2740 | pmid=17909619 | doi=10.1172/JCI31809 | pmc=1994616 }}</ref> <ref name="AUTOREF18">{{cite web |title=-Small Cell Lung Cancer Treatment |publisher=National Cancer Institute |url=http://www.cancer.gov/cancertopics/pdq/treatment/small-cell-lung/healthprofessional |work=PDQ for Health Professionals |accessdate=2008-11-22}}</ref> <ref name="Mountain">{{Cite journal | last =Mountain | first =CF | title =Revisions in the international system for staging lung cancer | journal =Chest | volume =111 | pages =1710–1717 | publisher =American College of Chest Physicians | year =1997 | url =http://www.chestjournal.org/cgi/reprint/111/6/1710 | format =PDF | pmid =9187198 | doi =10.1378/chest.111.6.1710 | issue =6 | access-date =2010-11-23 | archive-date =2008-12-06 | archive-url =https://web.archive.org/web/20081206095918/http://www.chestjournal.org/cgi/reprint/111/6/1710 | url-status =dead }}</ref> <ref name="Merck">{{cite web | title=Lung Carcinoma: Tumors of the Lungs | publisher = Merck Manual Professional Edition, Online edition | url=http://www.merck.com/mmpe/sec05/ch062/ch062b.html#sec05-ch062-ch062b-1405 | accessdate=2007-08-15 }}</ref> <ref name="AUTOREF19">{{cite web |url=http://seer.cancer.gov/cgi-bin/csr/1975_2002/search.pl#results |title=Cancer Statistics Review 1975-2002 - Search |work=Surveillance Epidemiology and End Results (SEER) |accessdate=2007-11-18 |archiveurl = https://web.archive.org/web/20070706000830/http://seer.cancer.gov/cgi-bin/csr/1975_2002/search.pl#results |archivedate = July 06, 2007|deadurl=yes}}</ref> <ref name="AUTOREF20">{{cite web |url=http://www.who.int/healthinfo/global_burden_disease/estimates_country/en/index.html |title=WHO Disease and injury country estimates |year=2009 |work=World Health Organization |accessdate=November 11, 2009}}</ref> <ref name="AUTOREF21">{{cite web | title=Commonly diagnosed cancers worldwide | publisher=Cancer Research UK | month=April | year=2005 | url=http://info.cancerresearchuk.org/cancerstats/geographic/world/commoncancers/ | accessdate=2008-01-11 | archive-date=2008-01-10 | archive-url=https://web.archive.org/web/20080110233828/http://info.cancerresearchuk.org/cancerstats/geographic/world/commoncancers/ | url-status=dead }}</ref> <ref name="AUTOREF22">Jemal, A., R.C. Tiwari, T. Murray, A. Ghafoor, A. Samuels, El. Ward, E.J. Feuer, and M.J. Thun, Cancer statistics, 2004. CA Cancer J Clin, 2004. 54(1): p.8-29.</ref> <ref name="Lum">{{Cite journal | last=Lum | first=KL | coauthors=Polansky JR, Jackler RK, Glantz SA | title=Signed, sealed and delivered: "big tobacco" in Hollywood, 1927-1951 | journal=Tobacco Control | volume=17 | issue=5 | pages=313–323 | month=October | year=2008 | url=http://tobaccocontrol.bmj.com/cgi/content/full/17/5/313 | pmid=18818225 | doi=10.1136/tc.2008.025445 | pmc=2602591 }}</ref> <ref name="Parent">{{Cite journal | last=Parent | first=ME | coauthors=Rousseau MC, Boffetta P et al. | title=Exposure to diesel and gasoline engine emissions and the risk of lung cancer | journal=American Journal of Epidemiology | volume=165 | issue=1 | pages=53–62 | month=January | year=2007 | pmid=17062632 | doi=10.1093/aje/kwj343 }}</ref> <ref name="AUTOREF23">{{cite web | title=Gender in lung cancer and smoking research | publisher=[[World Health Organization]] | year=2004 | url=http://www.who.int/gender/documents/en/lungcancerlow.pdf | format=PDF | accessdate=2007-05-26 }}</ref> <ref name="AUTOREF24">{{Cite journal | last=Liu | first=BQ | coauthors=Peto R, Chen ZM et al. | title=Emerging tobacco hazards in China: 1. Retrospective proportional mortality study of one million deaths | journal=British Medical Journal | volume=317 | issue=7170 | pages=1411–1422 | url=http://www.bmj.com/cgi/content/full/317/7170/1411 | pmid=9822393 | date=1998-11-21 | pmc=28719 }}</ref> <ref name="AUTOREF25">{{Cite journal | last=Behera | first=D | coauthors=Balamugesh T | title=Lung cancer in India | journal=Indian Journal of Chest Diseases and Allied Sciences | volume=46 | issue=4 | pages=269–281 | year=2004 | pmid=15515828 | url=http://www.vpci.org.in/upload/Journals/pic130.pdf#page=27 | format=PDF | access-date=2010-11-23 | archive-date=2008-12-17 | archive-url=https://web.archive.org/web/20081217024508/http://www.vpci.org.in/upload/Journals/pic130.pdf#page=27 | url-status=dead }}</ref> <ref name="AUTOREF26">{{Cite journal | last=Mohr | first=SB | coauthors=Garland CF, Gorham ED et al. | title=Could ultraviolet B irradiance and vitamin D be associated with lower incidence rates of lung cancer? | journal=Journal of Epidemiology and Community Health | volume=62 | issue=1 | pages=69–74 | year=2008 | pmid=18079336 | doi=10.1136/jech.2006.052571 }}</ref> <ref name="Chen">{{Cite journal | last=Chen | first=F | coauthors=Bina WF, Cole P | title=Declining incidence rate of lung adenocarcinoma in the United States | journal=Chest | volume=131 | issue=4 | pages=1000–1005 | month=April | year=2007 | pmid=17426202 | url=http://www.chestjournal.org/cgi/content/full/131/4/1000 | doi=10.1378/chest.06-1695 | access-date=2010-11-23 | archive-date=2008-12-06 | archive-url=https://web.archive.org/web/20081206095822/http://www.chestjournal.org/cgi/content/full/131/4/1000 | url-status=dead }}</ref> <ref name="Charloux">{{Cite journal | last=Charloux | first=A | coauthors=Quoix E, Wolkove N et al. | title=The increasing incidence of lung adenocarcinoma: reality or artefact? A review of the epidemiology of lung adenocarcinoma | journal=International Journal of Epidemiology | volume=26 | issue=1 | pages=14–23 | month=February | year=1997 | pmid=9126499 | url=http://ije.oxfordjournals.org/cgi/reprint/26/1/14 | doi=10.1093/ije/26.1.14 }}</ref> <ref name="AUTOREF27">{{Cite book | last=Morgagni | first=Giovanni Battista | title=De sedibus et causis morborum per anatomen indagatis | year=1761 |url=https://books.google.com/?id=A3IFAAAAQAAJ&printsec=frontcover&dq=editions:0gslDCsk4Fm2hLne }}</ref> <ref name="AUTOREF28">{{Cite book | last=Bayle | first=Gaspard-Laurent | title=Recherches sur la phtisie pulmonaire |place=Paris |language=French | year=1810 }}</ref> <ref name="Witschi">{{Cite journal | last=Witschi | first=H | title=A short history of lung cancer | journal=Toxicological Sciences | volume=64 | issue=1 | pages=4–6 | month=November | year=2001 | url=http://toxsci.oxfordjournals.org/cgi/content/full/64/1/4 |pmid=11606795 | doi=10.1093/toxsci/64.1.4 }}</ref> <ref name="AUTOREF29">{{Cite book|author=Adler, I |year=1912 |title=Primary Malignant Growths of the Lungs and Bronchi |place= New York |publisher=Longmans, Green, and Company |oclc=14783544}}, cited in {{Cite journal |author=Spiro SG, Silvestri GA |title=One hundred years of lung cancer |journal=American Journal of Respiratory and Critical Care Medicine |volume=172 |issue=5 |pages=523–529 |year=2005 |pmid=15961694 |doi=10.1164/rccm.200504-531OE}}</ref> <ref name="Grannis">{{cite web | last=Grannis | first=FW |title=History of cigarette smoking and lung cancer | publisher=smokinglungs.com | url=http://www.smokinglungs.com/cighist.htm | accessdate=2007-08-06 | archiveurl = https://web.archive.org/web/20070718174754/http://www.smokinglungs.com/cighist.htm| archivedate = July 18, 2007}}</ref> <ref name="Proctor">{{Cite book | last=Proctor | first=R | title=The Nazi War on Cancer | publisher=Princeton University Press | year=2000 | pages=173–246 | isbn=0-691-00196-0 }}</ref> <ref name="Doll">{{Cite journal | last=Doll | first=R | coauthors=Hill AB | title=Lung cancer and other causes of death in relation to smoking; a second report on the mortality of British doctors | journal=British Medical Journal | volume=2 | issue=5001 | pages=1071–1081 | month=November | year=1956 | pmid=13364389 | doi=10.1136/bmj.2.5001.1071 | pmc=2035864 }}</ref> <ref name="AUTOREF30">{{cite web | author=US Department of Health Education and Welfare | title=Smoking and health: report of the advisory committee to the Surgeon General of the Public Health Service | location=Washington, DC | publisher=US Government Printing Office | year=1964 | url=http://profiles.nlm.nih.gov/NN/B/B/M/Q/_/nnbbmq.pdf | format=PDF }}</ref> <ref name="AUTOREF31">{{Cite journal | last=Pirozynski | first=M | title=100 years of Lung Cancer | journal=Respiratory Medicine | volume=100 | issue=12 | pages=2073–2084 | month=December | year=2006 | pmid=17056245 | doi=10.1016/j.rmed.2006.09.002 }}</ref> <ref name="Greaves">{{Cite book | last=Greaves | first=M | title=Cancer: the Evolutionary Legacy | publisher=Oxford University Press | year=2000 | pages=196–197 | isbn=0-19-262835-6 }}</ref> <ref name="AUTOREF32">{{Cite journal | last=Horn | first=L | coauthors=Johnson DH | title=Evarts A. Graham and the first pneumonectomy for lung cancer | journal=Journal of Clinical Oncology | volume=26 | issue=19 | pages=3268–3275 | month=July | year=2008 | pmid=18591561 | url=http://jco.ascopubs.org/cgi/pdf_extract/26/19/3268 | doi=10.1200/JCO.2008.16.8260 | access-date=2010-11-23 | archive-date=2020-03-17 | archive-url=https://web.archive.org/web/20200317080747/https://ascopubs.org/cgi/pdf_extract/26/19/3268 | url-status=dead }}</ref> <ref name="Edwards">{{Cite journal | last=Edwards | first=AT | title=Carcinoma of the bronchus | journal=Thorax | volume=1 | issue=1 | pages=1–25 | year=1946 | pmc = 1018207 | doi=10.1136/thx.1.1.1}}</ref> <ref name="AUTOREF33">{{Cite journal | last=Kabela | first=M | title=[Experience with radical irradiation of bronchial cancer] | language=German | journal=Ceskoslovenská Onkológia | volume=3 | issue=2 | pages=109–115 | year=1956 | pmid=13383622 }}</ref> <ref name="Saunders">{{Cite journal | last=Saunders | first=M | coauthors=Dische S, Barrett A et al. | title=Continuous hyperfractionated accelerated radiotherapy (CHART) versus conventional radiotherapy in non-small-cell lung cancer: a randomised multicentre trial | journal=Lancet | volume=350 | issue=9072 | pages=161–165 | publisher=Elsevier | month=July | year=1997 | pmid=9250182 | doi=10.1016/S0140-6736(97)06305-8 }}</ref> <ref name="AUTOREF34">{{Cite journal | last=Lennox | first=SC | coauthors=Flavell G, Pollock DJ et al. | title=Results of resection for oat-cell carcinoma of the lung | journal=Lancet | volume=2 | issue=7575 | pages=925–927 | publisher=Elsevier | month=November | year=1968 | pmid=4176258 | doi=10.1016/S0140-6736(68)91163-X }}</ref> <ref name="AUTOREF35">{{Cite journal | last=Miller | first=AB | coauthors=Fox W, Tall R | title=Five-year follow-up of the Medical Research Council comparative trial of surgery and radiotherapy for the primary treatment of small-celled or oat-celled carcinoma of the bronchus | journal=Lancet | volume=2 | issue=7619 | pages=501–505 | publisher=Elsevier | month=September | year=1969 | pmid=4184834 | doi=10.1016/S0140-6736(69)90212-8 }}</ref> <ref name="AUTOREF36">{{Cite journal | last=Cohen | first=M | coauthors= Creaven PJ, Fossieck BE Jr et al. | title=Intensive chemotherapy of small cell bronchogenic carcinoma | journal=Cancer Treatment Reports | volume=61 | issue=3 | pages=349–354 | year=1977 | pmid=194691 }}</ref> <ref name="AUTOREF37">{{Cite journal | last=Pope | first=CA 3rd | coauthors=Burnett RT, Thun MJ, Calle EE, Krewski D, Ito K, Thurston GD | title=Lung cancer, cardiopulmonary mortality, and long-term exposure to fine particulate air pollution. | journal=Journal of the American Medical Association | volume=287 | issue=9 | pages=1132–1141 | year=2002 | pmid=11879110 |url=http://jama.ama-assn.org/cgi/content/full/287/9/1132 | doi=10.1001/jama.287.9.1132}}</ref> |2}} == ಬಾಹ್ಯ ಕೊಂಡಿಗಳು == {{commonscat|Lung cancers}} * [http://www.cancer.org/docroot/CRI/CRI_2_3x.asp?dt=16 ಡೀಟೇಲ್ಡ್‌ ಗೈಡ್‌: ಲಂಗ್‌ ಕ್ಯಾನ್ಸರ್ - ಸ್ಮಾಲ್‌ ಸೆಲ್‌] {{Webarchive|url=https://web.archive.org/web/20091102012012/http://www.cancer.org/docroot/CRI/CRI_2_3x.asp?dt=16 |date=2009-11-02 }} ಅಮೆರಿಕನ್‌ ಕ್ಯಾನ್ಸರ್ ಸೊಸೈಟಿ * [http://www.cancer.org/docroot/CRI/CRI_2_3x.asp?dt=15 ಡೀಟೇಲ್ಡ್‌ ಗೈಡ್‌: ಲಂಗ್‌ ಕ್ಯಾನ್ಸರ್ - ನಾನ್‌-ಸ್ಮಾಲ್‌ ಸೆಲ್] {{Webarchive|url=https://web.archive.org/web/20100627133855/http://www.cancer.org/docroot/CRI/CRI_2_3x.asp?dt=15 |date=2010-06-27 }} ಅಮೆರಿಕನ್‌ ಕ್ಯಾನ್ಸರ್ ಸೊಸೈಟಿ * [http://www.britishpathe.com/record.php?id=34465 1957 ಫಿಲ್ಮ್‌ ಆನ್‌ ಲಿಂಕ್‌ ಬಿಟ್ವೀನ್‌ ಸ್ಮೋಕಿಂಗ್‌ ಅಂಡ್‌ ಲಂಗ್‌ ಕ್ಯಾನ್ಸರ್] {{Webarchive|url=https://web.archive.org/web/20110611064110/http://www.britishpathe.com/record.php?id=34465 |date=2011-06-11 }} ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಕುರಿತಾದ ಆರಂಭಿಕ ದೃಶ್ಯಭಾಗ * [http://www.chestradiology.net/ ಲಂಗ್‌ ಕ್ಯಾನ್ಸರ್ ಟ್ಯುಟೋರಿಯಲ್‌] {{Webarchive|url=https://web.archive.org/web/20071217020540/http://www.chestradiology.net/ |date=2007-12-17 }} ಎದೆವಿಕಿರಣಶೀಲತೆಯ ಶಾಸ್ತ್ರ.net * {{dmoz|Health/Conditions_and_Diseases/Cancer/Lung/}} * [http://www.lungcancer.org/ LungCancer.org] — ಉಚಿತ ಆಕರಗಳು ಮತ್ತು ಬೆಂಬಲದ ಸೇವೆಗಳು * [http://www.cancer.gov/cancertopics/types/lung ಶ್ವಾಸಕೋಶದ‌ ಕ್ಯಾನ್ಸರ್] ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ * [https://web.archive.org/web/20060211201310/http://www-cie.iarc.fr/htdocs/indexes/vol83index.html ತಂಬಾಕು ಹೊಗೆ ಮತ್ತು ಅನೈಚ್ಛಿಕ ಧೂಮಪಾನ, ವರದಿಮಾಡಲಾದ ದತ್ತಾಂಶ ಮತ್ತು ಮೌಲ್ಯಮಾಪನದ ಸಾರಾಂಶ] (2004) IARC * [http://www.nci.nih.gov/cancerinfo/types/lung ಶ್ವಾಸಕೋಶದ ಕ್ಯಾನ್ಸರ್ ಲೇಖನಗಳು & ಮಾಹಿತಿ] {{Webarchive|url=https://web.archive.org/web/20080907044231/http://www.nci.nih.gov/cancerinfo/types/lung |date=2008-09-07 }}- ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಲ್ಲಿರುವ ಧೂಮಪಾನ ನಿಲ್ಲಿಸುವುದರ ಕುರಿತಾದ ಲೇಖನಗಳು ಮತ್ತು ಮಾಹಿತಿ * {{Cite pmid|19254045}} * [http://www.webmd.com/lung-cancer/default.htm ಮೆಡಿಕಲ್‌ ಎನ್‌ಸೈಕ್ಲೋಪೀಡಿಯಾ ವೆಬ್‌MD: ಲಂಗ್‌ ಕ್ಯಾನ್ಸರ್ ಹೆಲ್ತ್‌ ಸೆಂಟರ್‌] * [http://www.mayoclinic.com/health/lung-cancer/DS00038 ಮೆಡಿಕಲ್‌ ಎನ್‌ಸೈಕ್ಲೋಪೀಡಿಯಾ ಮೇಯೋಕ್ಲಿನಿಕ್‌: ಲಂಗ್‌ ಕ್ಯಾನ್ಸರ್] {{DEFAULTSORT:Lung Cancer}} {{Interwikineeded}} [[ವರ್ಗ:ಶ್ವಾಸಸಂಬಂಧಿ ಕಾಯಿಲೆಗಳ ಶಾಸ್ತ್ರ]] [[ವರ್ಗ:ಕ್ಯಾನ್ಸರ್‌ನ ಬಗೆಗಳು]] [[ವರ್ಗ:ಶ್ವಾಸಕೋಶದ ಕ್ಯಾನ್ಸರ್]] 115gvnf9m14sn9kvf303a2vn532a06x ವೃಂದಾವನ 0 27501 1377447 1364225 2026-07-28T03:14:04Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377447 wikitext text/x-wiki {{Infobox Indian Jurisdiction |native_name = Vrindavan | type = city | latd = 27.58 | longd = 77.7 |locator_position = right | state_name = ಉತ್ತರ ಪ್ರದೇಶ |district = [[Mathura district|Mathura]] |leader_title = |leader_name = |altitude = 170 |population_as_of = 2001 |population_total = 56618| population_density = |area_magnitude= sq. km |area_total = |area_telephone = |postal_code = |vehicle_code_range = |sex_ratio = |unlocode = |website = |footnotes = }} '''ವೃಂದಾವನ''' ({{lang-hi|वृन्दावन}}{{audio|Vrindavan.ogg|pronunciation}})(ಪರ್ಯಾಯವಾಗಿ '''ವೃಂದಾಬನ''' , '''ಬ್ರಿಂದಾವನ್''' , '''ಬ್ರಿಂದಾವನ''' , ಅಥವಾ '''ಬೃಂದಾವನ''' ಎಂದೂ ಉಚ್ಚರಿಸಲ್ಪಡುತ್ತದೆ.) '''ವ್ರಜ್''' ಎಂದೂ ಸಹ ಪರಿಚಿತವಾಗಿದೆ.(ಏಕೆಂದರೆ ಇದು ಬ್ರಜ್ ಪ್ರದೇಶದಲ್ಲಿ ನೆಲೆಗೊಂಡಿದೆ), ಇದು [[ಭಾರತ|ಭಾರತದ]] ಉತ್ತರ ಪ್ರದೇಶ ರಾಜ್ಯದ ಮಥುರಾ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಪುರಾತನ ಕಾಲದ ಅರಣ್ಯವಿರುವ ಪ್ರದೇಶವಾಗಿದ್ದು, ಇಲ್ಲಿ ಭಗವಾನ್ [[ಕೃಷ್ಣ|ಕೃಷ್ಣನು]] ತನ್ನ ಬಾಲ್ಯದ ದಿನಗಳನ್ನು ಕಳೆದಿರುತ್ತಾನೆ. ಪಟ್ಟಣವು [[ಆಗ್ರಾ]]-[[ದೆಹಲಿ]] ಹೆದ್ದಾರಿಗೆ ಸಮೀಪ, ಭಗವಾನ್ ಕೃಷ್ಣನ ಜನ್ಮಸ್ಥಳ ಮಥುರಾ ನಗರದಿಂದ ಸುಮಾರು ೧೫ ಕಿಮೀ ದೂರದಲ್ಲಿದೆ. ಪಟ್ಟಣವು, ರಾಧಾ ಹಾಗು ಕೃಷ್ಣನ ಆರಾಧನೆಗೆ ಸಮರ್ಪಿತ ನೂರಾರು ದೇವಾಲಯಗಳನ್ನು ಹೊಂದಿದೆ. ಜೊತೆಗೆ ಹಲವಾರು ಧಾರ್ಮಿಕ ಸಂಪ್ರದಾಯಗಳಾದ ಗೌಡೀಯ ವೈಷ್ಣವಧರ್ಮ, ವೈಷ್ಣವಧರ್ಮ ಹಾಗು ಸರ್ವೆಸಾಮಾನ್ಯವಾಗಿ [[ಹಿಂದೂ ಧರ್ಮ|ಹಿಂದೂಧರ್ಮ]]ದಲ್ಲಿ ಪವಿತ್ರಸ್ಥಳವೆಂದು ಪರಿಗಣಿತವಾಗಿದೆ. ನಗರದಲ್ಲಿ ಆಶ್ರಯ ಪಡೆಯುವ ತಿರಸ್ಕೃತ ವಿಧವೆಯರು ದೊಡ್ಡ ಸಂಖ್ಯೆಯಲ್ಲಿ ಇರುವ ಕಾರಣಕ್ಕೆ ಇದು "ವಿಧವೆಯರ ಪಟ್ಟಣ"ವೆಂಬ ಸಂಕ್ಷಿಪ್ತ ಹೆಸರಿನಿಂದ ಕರೆಯಲ್ಪಡುತ್ತದೆ.<ref>http://www.voanews.com/english/archive/2008-01/2008-01-24-voa22.cfm?moddate=2008-01-24{{Dead link|date=April 2010}}</ref> ==ವ್ಯುತ್ಪತ್ತಿ== [[File:Yamuna (Kesi Ghata).jpg|right|thumb|200px|ಯಮುನಾ ನದಿಯಲ್ಲಿರುವ ಕೇಸಿ ಘಾಟ್.]] ನಗರದ ಪುರಾತನ ಹೆಸರು, ಬೃಂದಾವನ, 'ಬೃಂದಾ' ''[[ತುಳಸಿ|ಆಸಿಮಮ್ ಟೆನುಯಿಫ್ಲೋರಂ]]'' (ಪವಿತ್ರ ತುಳಸಿ ಅಥವಾ ''ತುಳಸಿ'' ) ತೋಟಗಳಿಂದ ಹಾಗು ಒಂದು ತೋಟ ಅಥವಾ ತುಳಸಿ ಕಾಡು ಎಂಬ ಅರ್ಥ ನೀಡುವ ''ವನ'' ([[ಸಂಸ್ಕೃತ]]: वन) ಶಬ್ದಗಳಿಂದ ವ್ಯುತ್ಪತ್ತಿ ಹೊಂದಿದೆ.<ref>[https://dsal.uchicago.edu/reference/gazetteer/pager.html?objectid=DS405.1.I34_V09_023.gif ಬ್ರಿಂದಾಬನ್] {{Webarchive|url=https://web.archive.org/web/20240604212836/https://dsal.uchicago.edu/reference/gazetteer/pager.html?objectid=DS405.1.I34_V09_023.gif |date=2024-06-04 }} ದಿ ಇಂಪೀರಿಯಲ್ ಗೆಜೆಟೀರ್ ಆಫ್ ಇಂಡಿಯಾ, ೧೯೦೯, v. ೯, ಪುಟ. ೧೭.</ref> ನಿಧಿವನ ಹಾಗು ಸೇವಾ ಕುಂಜ್ ನಲ್ಲಿ ಇಂದಿಗೂ ಇಂಥ ಎರಡು ಚಿಕ್ಕ ತೋಟಗಳು ಅಸ್ತಿತ್ವದಲ್ಲಿವೆ. ==ಇತಿಹಾಸ== ಹಿಂದೂ ಇತಿಹಾಸದೊಂದಿಗೆ ಸಂಬಂಧದ ಕೊಂಡಿ ಹೊಂದಿರುವ ವೃಂದಾವನ, ಪುರಾತನ ಗತವೈಭವ ಹೊಂದಿರುವುದರ ಜೊತೆ ಒಂದು ಮಹತ್ವದ ಹಿಂದೂ ಯಾತ್ರಾಸ್ಥಳವಾಗಿದೆ. ಇಂದಿಗೂ ಉಳಿದಿರುವ ನಗರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಗೋವಿಂದ ದೇವ್ ದೇವಾಲಯವೂ ಒಂದು.ದೇವಾಲಯವು ೧೫೯೦ರಲ್ಲಿ ನಿರ್ಮಾಣವಾಗಿರುವ ಅದೇ ಶತಮಾನದಲ್ಲಿ ರಚನೆಯಾದ ಪಟ್ಟಣದ ನಂತರದ ವಾಸ್ತುಶಿಲ್ಪವಾಗಿದೆ.<ref>[http://www.1911encyclopedia.org/Brindaban ಬ್ರಿಂದಾಬನ್] {{1911}}.</ref> ಕಾಲಾನಂತರದಲ್ಲಿ ವೃಂದಾವನವು ತನ್ನ ಅಸ್ತಿತ್ವವನ್ನು ಮರೆ ಮಾಚಿಕೊಂಡಿತ್ತು. ಆದರೆ ೧೬ನೇ ಶತಮಾನದಲ್ಲಿ ಭಗವಾನ್ ಚೈತನ್ಯ ಮಹಾಪ್ರಭುಗಳು ಇದನ್ನು ಮರುಪರಿಶೋಧಿಸಿ ಕಳೆದುಕೊಂಡಿದ್ದನ್ನು ಮತ್ತೆ ಹುಡಿಕಿದರು ಎಂದು ನಂಬಲಾಗುತ್ತದೆ. ಭಗವಾನ್ ಚೈತನ್ಯ ಮಹಾಪ್ರಭುಗಳು, ಶ್ರೀಕೃಷ್ಣನ ಅಲೌಕಿಕ ಗತಕಾಲದೊಂದಿಗೆ ಸಹಯೋಗ ಹೊಂದಿರುವ, ಕಣ್ಮರೆಯಾದ ಪವಿತ್ರಸ್ಥಳಗಳನ್ನು ಗುರುತಿಸುವ ಉದ್ದೇಶದಿಂದ ವೃಂದಾವನಕ್ಕೆ ೧೫೧೫ರಲ್ಲಿ ಭೇಟಿ ನೀಡುತ್ತಾರೆ. ಪವಿತ್ರ ಪ್ರೇಮರೂಪದ ಆಧ್ಯಾತ್ಮಿಕ ಮಗ್ನಸ್ಥಿತಿಯಲ್ಲಿ ವೃಂದಾವನದ ವಿವಿಧ ಪವಿತ್ರ ವನಗಳಲ್ಲಿ ಭಗವಾನ್ ಚೈತನ್ಯರು ಅಲೆಯುತ್ತಾರೆ. ಹೀಗೆ ತಮ್ಮ ದೈವಿಕ ಶಕ್ತಿಯಿಂದ, ಭಗವಾನ್ ಕೃಷ್ಣನ ಗತಕಾಲದ ಮಹತ್ವದ ಸ್ಥಳಗಳನ್ನು ವೃಂದಾವನದೊಳಗೆ ಹಾಗು ಸುತ್ತಮುತ್ತಲು ಗುರುತಿಸಲು ಅವರು ಶಕ್ತರಾಗುತ್ತಾರೆ.<ref>{{Cite web |url=http://www.mvtindia.com/history/discovery.htm |title=ಭಗವಾನ್ ಚೈತನ್ಯ ಮಹಾಪ್ರಭುಗಳು ಪರಿಶೋಧಿಸಿದ ವೃಂದಾವನ |access-date=2011-01-28 |archive-date=2011-01-23 |archive-url=https://web.archive.org/web/20110123021950/http://www.mvtindia.com/history/discovery.htm |url-status=dead }}</ref> ಕಳೆದ ೨೫೦ ವರ್ಷಗಳಲ್ಲಿ, ಮೊದಲು ಸ್ಥಳೀಯ ರಾಜರುಗಳಿಂದ, ನಂತರ ಇತ್ತೀಚಿನ ದಶಕಗಳಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಗಳಿಂದ ವೃಂದಾವನದ ವಿಶಾಲ ವನಗಳು ನಗರೀಕರಣಕ್ಕೆ ಗುರಿಯಾಗಿವೆ. ಕೆಲವೇ ಕೆಲವು ಜಾಗಗಳನ್ನು ಹೊರತುಪಡಿಸಿ ವನ್ಯಪ್ರದೇಶದ ಕ್ಷೇತ್ರವನ್ನು ಕುಗ್ಗಿಸಲಾಗಿದೆ. ಅಲ್ಲದೇ [[ನವಿಲು|ನವಿಲುಗಳು]], ಹಸುಗಳು, ಕೋತಿಗಳು ಹಾಗು [[ಪಕ್ಷಿ]] ಸಂಕುಲದ ಹಲವು ಪ್ರಬೇಧಗಳನ್ನು ಒಳಗೊಂಡಂತೆ ಸ್ಥಳೀಯ ವನ್ಯಜೀವಿ ಸಂಕುಲವನ್ನು ಅಲ್ಲಿಂದ ಹೊರಹಾಕಲಾಗಿದೆ. ಕೆಲವೇ ಕೆಲವು ನವಿಲುಗಳು ಹಾಗು ಕೋತಿಗಳು ಕಂಡುಬರುತ್ತವಾದರೂ ಹಸುಗಳು ವೃಂದಾವನದ ಪ್ರಮುಖ ಆಶ್ರಮಗಳಲ್ಲಿರುವ ಗೋಶಾಲೆಗಳಲ್ಲಿ ಮಾತ್ರ ಕಂಡುಬರುತ್ತವೆ. ಭಗವಾನ್ ಕೃಷ್ಣದ ಆಶೀರ್ವಾದದಿಂದ, ಕಲಿಯುಗವು ವೃಂದಾವನಕ್ಕೆ ಪ್ರವೇಶಿಸುವುದಿಲ್ಲವೆಂಬ ನಂಬಿಕೆಯೂ ಸಹ ಇದೆ. ==ಧಾರ್ಮಿಕ ಪರಂಪರೆ == [[File:Swiatyniamadanmohan.jpg|thumb|ಮದನ ಮೋಹನ ದೇವಾಲಯ]] {{Main|ಕೃಷ್ಣ|ರಾಧಾ ಕೃಷ್ಣ}} [[ಹಿಂದೂ ಧರ್ಮ|ಹಿಂದೂ ಧರ್ಮದ]] ಎಲ್ಲ ಸಂಪ್ರದಾಯಗಳು ವೃಂದಾವನವನ್ನು ಪವಿತ್ರ ಸ್ಥಳವೆಂದು ಪರಿಗಣಿಸುತ್ತವೆ. ಈ ಪ್ರದೇಶದಲ್ಲಿ ಪ್ರಮುಖವಾಗಿ ಅನುಸರಿಸಲಾಗುವ ಸಂಪ್ರದಾಯವೆಂದರೆ ವೈಷ್ಣವಧರ್ಮದ ಆಚರಣೆಯಾಗಿದೆ. ಅದಲ್ಲದೇ ಕಾರ್ಯನಿರ್ವಹಿಸುವ ಹಲವಾರು ವೃಂದಾವನದ ಆಶ್ರಮಗಳೊಂದಿಗೆ ಈ ಸ್ಥಳವು ಕಲಿಕಾ ಕೇಂದ್ರವಾಗಿದೆ. ಇದೊಂದು ಕೃಷ್ಣನ ಆರಾಧನಾ ಕೇಂದ್ರವಾಗಿದ್ದು, ಇಲ್ಲಿನ ಪ್ರದೇಶವು ಕೃಷ್ಣನೊಂದಿಗಿನ ಅವಿನಾಭಾವ ಸಂಬಂಧ ಹೊಂದಿರುವ ಗೋವರ್ಧನ ಹಾಗು ಗೋಕುಲ ಸ್ಥಳವಿಶೇಷಗಳನ್ನು ಒಳಗೊಂಡಿದೆ. ರಾಧಾ ಕೃಷ್ಣನ ''ಭಕ್ತರು'' ಅಥವಾ ದೈವಶ್ರದ್ಧೆಯುಳ್ಳ ದಶಲಕ್ಷಗಟ್ಟಲೆ ಶೃದ್ದಾವಂತರು ಈ ಯಾತ್ರಾಸ್ಥಳಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಾರೆ.ಜೊತೆಗೆ ಭೂಮಿಯ ಮೇಲಿನ ಕೃಷ್ಣ ಅವತಾರಕ್ಕೆ ಸಂಬಂಧಿಸಿದ ಹಲವಾರು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ.<ref name="kk2007">{{cite book |author= KLOSTERMAIER, Klaus K. |year=2007 |title=A Survey of Hinduism |publisher=State University of New York Press; 3 edition |isbn=0791470814 |quote = The center of Krishna-worship has been for a long time Brajbhumi, the district of Mathura that embraces also Vrindavana, Govardhana, and Gokula, associated with Krishna from the time immemorial. Many millions of Krishna ''bhaktas'' visit these places ever year and participate in the numerous festivals that reenact scenes from Krshnas life on Earth |page=204 }}</ref> ಸಂಪ್ರದಾಯ ಹಾಗು ದಾಖಲಾದ ಸಾಕ್ಷಿಯ ಪ್ರಕಾರ, ಕೃಷ್ಣನನ್ನು ಸಾಕು ತಂದೆತಾಯಿಯರಾದ ನಂದ ಮಹಾರಾಜ ಹಾಗು ಯಶೋಧ ಗೋಕುಲದ ದನಗಾಹಿ ಹಳ್ಳಿಯಲ್ಲಿ ಬೆಳೆಸುತ್ತಾರೆ. [[ಭಾಗವತ ಪುರಾಣ|ಭಾಗವತ ಪುರಾಣವು]], ವೃಂದಾವನದ [[ಕಾಡು|ವನ]]ದಲ್ಲಿನ ಕೃಷ್ಣನ ಬಾಲ್ಯದ ವಿನೋದಾವಳಿಗಳನ್ನು ವಿವರಿಸುತ್ತದೆ. ಅಲ್ಲಿ ಕೃಷ್ಣನು ತನ್ನ ಸಹೋದರ [[ಬಲರಾಮ]], ಹಾಗು ತನ್ನ ಗೋಪಾಲಕ ಸ್ನೇಹಿತರೊಂದಿಗೆ ಬೆಣ್ಣೆ ಕದಿಯುವುದರೊಂದಿಗೆ, ಬಾಲ್ಯದ ತುಂಟಾಟಗಳಲ್ಲಿ ತೊಡಗಿ, ಅಸುರರೊಂದಿಗೆ ಯುದ್ದ ಮಾಡಿರುತ್ತಾನೆ. ಈ ತುಂಟಾಟಗಳ ಜೊತೆಯಲ್ಲಿ, ಕೃಷ್ಣ ವೃಂದಾವನ ಹಳ್ಳಿಯ ಸ್ಥಳೀಯ ಹುಡುಗಿಯರನ್ನು ಸಂಧಿಸುವುದು ಹಾಗು ಅವರೊಟ್ಟಿಗೆ ನರ್ತಿಸುವುದನ್ನೂ ಸಹ ಇದರಲ್ಲಿ ವಿವರಿಸಲಾಗಿದೆ, ಅದರಲ್ಲೂ ವಿಶೇಷವಾಗಿ ರಾಧಾರಾಣಿ, ಇವರೆಲ್ಲರೂ ಗೋಪಿ ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ. ಈ ವಿನೋದಗಳು, ಸಂಸ್ಕೃತ ಕವಿ ಜಯದೇವ ರಚಿಸಿದ ಪ್ರಸಿದ್ಧ [[ಸಂಸ್ಕೃತ]] ಪದ್ಯ, ಗೀತ ಗೋವಿಂದಕ್ಕೆ ಪ್ರೇರಣೆಯಾಗಿವೆ.(ಸುಮಾರು. ೧೨೦೦ AD). ಅತ್ಯಂತ ಜನಪ್ರಿಯ ದೇವಾಲಯಗಳೆಂದರೆ: *'''ಮದನ ಮೋಹನ ದೇವಾಲಯ''' ಕಾಳಿ ಘಾಟ್ ಸಮೀಪದಲ್ಲಿ ಸ್ಥಾಪಿತವಾಗಿರುವ ಈ ದೇವಾಲಯವನ್ನು ಮುಲ್ತಾನಿನ ಕಪೂರ್ ರಾಮ್ ದಾಸ್ ನಿರ್ಮಿಸಿದರು. ಇದು ವೃಂದಾವನದ ಅತ್ಯಂತ ಹಳೆಯ ದೇವಾಲಯವಾಗಿದೆ. ಸಂತ ಚೈತನ್ಯ ಮಹಾಪ್ರಭುಗಳು ದೇವಾಲಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಔರಂಗಜೇಬನ ಆಳ್ವಿಕೆಯಲ್ಲಿ ಭಗವಾನ್ ಮದನ ಗೋಪಾಲನ ಮೂಲ ವಿಗ್ರಹವನ್ನು ರಕ್ಷಿಸುವ ಸಲುವಾಗಿ ದೇಗುಲದಿಂದ ರಾಜಾಸ್ಥಾನದ ಕರೌಲಿಗೆ ಸ್ಥಳಾಂತರಿಸಲಾಗಿತ್ತು. ಇಂದು, ವಿಗ್ರಹದ ಪ್ರತಿರೂಪ ದೇವಾಲಯದಲ್ಲಿ ಪೂಜಿಸಲ್ಪಡುತ್ತಿದೆ. *'''ಬಾಂಕೆ ಬಿಹಾರಿ ದೇವಾಲಯ''' , ೧೮೬೨ರಲ್ಲಿ<ref>{{Cite web |url=https://www.bihariji.org/may08/index.php?option=com_content&task=view&id=12&Itemid=26 |title=Banke-Bihari Temple website |access-date=2021-08-10 |archive-date=2016-03-04 |archive-url=https://web.archive.org/web/20160304032027/https://www.bihariji.org/may08/index.php?option=com_content&task=view&id=12&Itemid=26 |url-status=dead }}</ref> ನಿರ್ಮಿತವಾದ ವೃಂದಾವನದ ಅತ್ಯಂತ ಜನಪ್ರಿಯ ದೇಗುಲ. ಬಾಂಕೆ-ಬಿಹಾರಿಯ ವಿಗ್ರಹವನ್ನು ಕೃಷ್ಣನ ಪರಮ ಭಕ್ತರಾದ ಸ್ವಾಮೀ ಹರಿದಾಸರು ನಿಧಿವನದಲ್ಲಿ ಪತ್ತೆಹಚ್ಚಿದರು, ಇವರು ನಿಂಬರ್ಕ ಪಂಥಕ್ಕೆ ಸೇರಿದವರು. *'''ರಾಧಾ ವಲ್ಲಭ ದೇವಾಲಯ''' ವನ್ನು ಶ್ರೀ ಹಿತ್ ಹರಿವಂಶ ಮಹಾಪ್ರಭುಗಳ ಮೂಲಕ ರಾಧಾ-ವಲ್ಲಭ ಪಂಥದವರು ಸ್ಥಾಪಿಸಿದರು.<ref>[http://WWW.radhavallabh.com ರಾಧಾವಲ್ಲಭ ದೇವಾಲಯದ ವೆಬ್ಸೈಟ್]</ref> ದೇವಾಲಯದಲ್ಲಿ ಶ್ರೀಕೃಷ್ಣನ ಮೂರ್ತಿಯ ಪಕ್ಕದಲ್ಲಿ ರಾಧಾರಾಣಿಯ ಕಿರೀಟವನ್ನು ಇರಿಸಲಾಗಿದೆ. *'''ಜೈಪುರ ದೇವಾಲಯ''' ವನ್ನು ೧೯೧೭ರಲ್ಲಿ ಜೈಪುರದ ಮಹಾರಾಜ ಸವಾಯಿ ಮಾಧೋ ಸಿಂಗ್ ನಿರ್ಮಿಸಿದರು. ಇದು ಅತ್ಯಂತ ಸುಂದರ ಹಾಗು ಭವ್ಯ ಮಂದಿರವಾಗಿದೆ. ಮರಳುಗಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಇದು ಸರಿಸಾಟಿಯಿಲ್ಲದ ಹಸ್ತಕೌಶಲಕ್ಕೆ ಸಾಕ್ಷಿಯಾಗಿದೆ. ದೇವಾಲಯವು ಶ್ರೀ ರಾಧಾ ಮಾಧವರಿಗೆ ಸಮರ್ಪಿತವಾಗಿದೆ. *'''ಶ್ರೀ ರಾಧಾ ರಮಣ ಮಂದಿರ''' , ಇದನ್ನು ೧೫೪೨ರಲ್ಲಿ ಶ್ರೀ ಗೋಪಾಲ ಭಟ್ಟ ಗೋಸ್ವಾಮಿಗಳ ಕೋರಿಕೆಯ ಮೇರೆಗೆ ನಿರ್ಮಿಸಲಾಯಿತು. ಇದು ಅತ್ಯಂತ ಮನೋಹರವಾಗಿ ಕೆತ್ತಲಾದ ವೃಂದಾವನದ ದೇವಾಲಯಗಳಲ್ಲಿ ಒಂದಾಗಿದೆ. ಜೊತೆಗೆ ವಿಶೇಷವಾಗಿ ವೃಂದಾವನದ ಗೋಸ್ವಾಮಿಗಳು ಈ ದೇವಾಲಯದಲ್ಲಿ ಆರಾಧನೆ ಮಾಡುತ್ತಾರೆ. ದೇವಾಲಯದಲ್ಲಿ ರಾಧಾರಾಣಿಯ ಮೂರ್ತಿಯ ಜೊತೆಗೆ ಕೃಷ್ಣನ ಮೂಲ ಸಾಲಿಗ್ರಾಮ ಮೂರ್ತಿಯೂ ಸಹ ಇದೆ.<ref>{{Cite web |url=http://www.salagram.net/sstp-RadhaRamanVrindavan.html |title=ಶ್ರೀ ರಾಧಾ ರಮಣ ದೇವಾಲಯದ ಇತಿಹಾಸ |access-date=2011-01-28 |archive-date=2008-10-11 |archive-url=https://web.archive.org/web/20081011192707/http://www.salagram.net/sstp-RadhaRamanVrindavan.html |url-status=dead }}</ref> *'''ಶಹಾಜಿ ದೇವಾಲಯ''' , ವೃಂದಾವನದ ಮತ್ತೊಂದು ಜನಪ್ರಿಯ ದೇವಾಲಯ, ಇದನ್ನು ೧೮೭೬ರಲ್ಲಿ ಲಕ್ನೋದ ಶ್ರೀಮಂತ ಕುಂದಣಗಾರ ಶಾಹ್ ಕುಂದನ್ ಲಾಲ್ ವಿನ್ಯಾಸಗೊಳಿಸಿ ನಿರ್ಮಿಸಿದರು. ದೇವಾಲಯದಲ್ಲಿರುವ ದೇವತೆಗಳು(ಮೂರ್ತಿಗಳು) ಛೋಟೆ ರಾಧಾ ರಮಣ ಎಂಬ ಹೆಸರಿನಿಂದ ಜನಪ್ರಿಯವಾಗಿವೆ. ತನ್ನ ಸೊಗಸಾದ ವಾಸ್ತುಶೈಲಿ ಹಾಗು ಸುಂದರವಾದ ಅಮೃತಶಿಲೆಯ ಮೂರ್ತಿಗಳಿಂದ ಗಮನ ಸೆಳೆದಿರುವ ದೇವಾಲಯವು ೧೫ ಅಡಿ ಎತ್ತರದ ಹನ್ನೆರಡು ಸುರುಳಿಯಾಕಾರದ ಸ್ಥಂಭಗಳನ್ನು ಹೊಂದಿದೆ. 'ಬಸಂತಿ ಕಮರಾ' ಎಂಬ ದರ್ಬಾರ್ ಸಭಾಂಗಣವು ತನ್ನ ಬೆಲ್ಜಿಯನ್ ಗಾಜಿನ ದೀಪಗುಚ್ಚಗಳು ಹಾಗು ಅತ್ಯುತ್ತಮ ವರ್ಣಚಿತ್ರಗಳಿಗಾಗಿ ಪ್ರಸಿದ್ಧವಾಗಿದೆ. *'''ರಂಗಾಜಿ ದೇವಾಲಯ''' , ೧೮೫೧ರಲ್ಲಿ ನಿರ್ಮಿತವಾದ ಈ ದೇವಾಲಯವು ಸುರುಳಿಯಾಕಾರದಲ್ಲಿರುವ ಪವಿತ್ರ ಶೇಷ ನಾಗನ ಮೇಲೆ ಶೇಷಶಾಯಿ ಭಂಗಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಭಗವಾನ್ [[ವಿಷ್ಣು|ವಿಷ್ಣುವೆಂದು]] ವರ್ಣಿಸಲಾಗುವ ಭಗವಾನ್ ರಂಗನಾಥ ಅಥವಾ ರಂಗಾಜಿಗೆ ಸಮರ್ಪಿತವಾಗಿದೆ. ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ.(ಶ್ರೀವಿಲ್ಲಿಪುತ್ತೂರ್ ನಲ್ಲಿರುವ ದೇವಾಲಯದ ಮಾದರಿ), ಇದು ಆರು ಮಹಡಿಗಳ ಎತ್ತರದ ಗೋಪುರ(ಪ್ರವೇಶ ದ್ವಾರ) ಹಾಗು ೫೦ ಅಡಿ ಎತ್ತರದ ಸ್ವರ್ಣ ಲೇಪಿತ ಧ್ವಜ ಸ್ತಂಭ ಹೊಂದಿದೆ. ಒಂದು ಪುಷ್ಕರಿಣಿ ಹಾಗು ಚಿತ್ರಸದೃಶವಾದ ಉದ್ಯಾನವು ದೇವಾಲಯದ ಪ್ರಾಕಾರದೊಳಗೆ ಕಂಡುಬರುತ್ತದೆ. ಅಲ್ಲಿರುವ ದೇವರಿಗಾಗಿ ವಾರ್ಷಿಕ ಜಲ ವಿಹಾರ ಉತ್ಸವವನ್ನು ಪುಷ್ಕರಿಣಿಯಲ್ಲಿ ಬಹಳ ವೈಭವದಿಂದ ಹಾಗು ಭವ್ಯವಾಗಿ ಆಚರಿಸಲಾಗುತ್ತದೆ. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ 'ರಥ್ ಕಾ ಮೇಲಾ' ಎಂದು ಜನಪ್ರಿಯವಾಗಿ ಕರೆಯಲ್ಪಡುವ 'ಬ್ರಹ್ಮೋತ್ಸವ'ದ ಆಚರಣೆಗೂ ಸಹ ಇದು ಪ್ರಸಿದ್ಧವಾಗಿದೆ. ಹತ್ತು ದಿನಗಳ ಆಚರಣೆಯಲ್ಲಿ, ದೇವಾಲಯದ ಭಕ್ತಾದಿಗಳು ರಥವನ್ನು(ತೇರು) ಅಲ್ಲೇ ಪಕ್ಕದಲ್ಲಿರುವ ಉದ್ಯಾನವನದವರೆಗೆ ಎಳೆಯುತ್ತಾರೆ. ದೇವಾಲಯದೊಳಗೆ ಆಂಡಾಳ್ ಶೈಲಿಯನ್ನು ಅನುಸರಿಸಿ ಭಜನಾ ಕಾರ್ಯಕ್ರಮ ನಡೆಸಲಾಗುತ್ತದೆ. ಇವರು ದಕ್ಷಿಣ ಭಾರತದ ಹನ್ನೆರಡು ವೈಷ್ಣವ ಸಂತರಲ್ಲಿ ಒಬ್ಬರು. * '''ಗೋವಿಂದ ದೇವ್ (ಗೋವಿಂದಜಿ)ದೇವಾಲಯ''' , ಈ ದೇವಾಲಯವು ಗ್ರೀಕ್ ನ ಶಿಲುಬೆಯಾಕಾರದಲ್ಲಿ ನಿರ್ಮಿತ ಏಳು ಮಹಡಿಗಳಿಂದ ಭವ್ಯವಾಗಿ ರಚನೆಯಾಗಿತ್ತು. ಚಕ್ರವರ್ತಿ [[ಅಕ್ಬರ್|ಅಕ್ಬರ]]ನು [[ಆಗ್ರಾ|ಆಗ್ರಾದ]] ಕೆಂಪು ಕೋಟೆಗೆಂದು ತರಿಸಲಾಗಿದ್ದ ಕೆಂಪು ಮರಳುಗಲ್ಲನ್ನು ಈ ದೇವಾಲಯದ ನಿರ್ಮಾಣಕ್ಕಾಗಿ ದಾನಮಾಡಿದ್ದನೆಂದು ಹೇಳಲಾಗುತ್ತದೆ. ಅವನ ಸೇನಾಪತಿ ರಾಜ ಮಾನ್ ಸಿಂಗ್ ನ ಮೇಲ್ವಿಚಾರಣೆಯಲ್ಲಿ ೧೫೯೦ರಲ್ಲಿ ಒಂದು ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಪಾಶ್ಚಿಮಾತ್ಯ, ಹಿಂದೂ ಹಾಗು ಮುಸ್ಲಿಮರ ವಾಸ್ತುಶಿಲ್ಪೀಯ ಅಂಶಗಳೊಂದಿಗೆ ರಚನೆಯಾಗಿದೆ. ಇದು ಮುಘಲ್ ದೊರೆ ಔರಂಗಜೇಬನಿಂದ ನಾಶಗೊಳಿಸಲ್ಪಡುತ್ತದೆ. *'''ಶ್ರೀ-ಕೃಷ್ಣ ಬಲರಾಮ ದೇವಾಲಯ''' , ಇದನ್ನು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್(ISKON) 'ರಮಣ-ರೇಟಿ' ಎಂದು ಕರೆಯಲ್ಪಡುವ ಸ್ಥಳದಲ್ಲಿ ನಿರ್ಮಿಸಿದೆ. ಇದು ಇಂದು ವೃಂದಾವನದ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಪೂಜಿಸಲ್ಪಡುವ ಪ್ರಮುಖ ದೇವರುಗಳೆಂದರೆ ಕೃಷ್ಣ ಮತ್ತು ಬಲರಾಮ; ಇವರ ಜೊತೆಯಲ್ಲಿ ರಾಧಾ-ಶ್ಯಾಮಸುಂದರ ಹಾಗು ಗೌರ-ನಿತಾಯಿ ದೇವತೆಗಳೂ ಸಹ ಪೂಜಿಸಲ್ಪಡುತ್ತಾರೆ. ದೇವಾಲಯಕ್ಕೆ ಅಂಟಿಕೊಂಡಂತೆ, ISKCONನ ಸ್ಥಾಪಕ A. C. ಭಕ್ತಿವೇದಾಂತ ಸ್ವಾಮೀ ಪ್ರಭುಪಾದರ ಸಮಾಧಿಯಿದೆ, ಸಮಾಧಿಯನ್ನು ಅಪ್ಪಟ ಅಮೃತಶಿಲೆಯಲ್ಲಿ ನಿರ್ಮಿಸಲಾಗಿದೆ. *'''ರಾಧಾ ದಾಮೋದರ ಮಂದಿರ''' ವು ಸೇವಾ ಕುಂಜದಲ್ಲಿ ನೆಲೆಯಾಗಿದ್ದು, ಮಂದಿರವನ್ನು ೧೫೪೨ರಲ್ಲಿ ಶ್ರೀಲ ಜೀವ ಗೋಸ್ವಾಮಿಗಳು ಸ್ಥಾಪಿಸಿದರು. ಶ್ರೀ ಶ್ರೀ ರಾಧಾ ದಾಮೋದರ ದೇವತೆಗಳು ಇಲ್ಲಿ ಪೂಜಿಸಲ್ಪಡುತ್ತಾರೆ. ಎ. ಸಿ. ಭಕ್ತಿವೇದಾಂತ ಸ್ವಾಮೀ ಪ್ರಭುಪಾದರ ಭಜನ ಕುಟಿರವೂ ಸಹ ಈ ಮಂದಿರದಲ್ಲಿದೆ. *'''ಶ್ರೀ ಮಾ ಕಾತ್ಯಾಯಿನಿ ಮಂದಿರ''' , ದೇವಾಲಯವು ರಂಗನಾಥ ಮಂದಿರದ ಸಮೀಪ ರಾಧಾ ಬಾಗ್ ನಲ್ಲಿ ಸ್ಥಿತವಾಗಿದೆ. ಶಕ್ತಿಯನ್ನು ಆರಾಧಿಸುವ ಶುದ್ಧ ಶಕ್ತಿ ಪೀಠಗಳಲ್ಲಿ ಇದೂ ಒಂದು. *'''ಚಿಂತಾಹರಣ ಹನುಮಾನ ಮಂದಿರ''' , ಭಗವಾನ್ [[ಹನುಮಂತ|ಹನುಮಾನ]]ನ ದೇವಾಲಯವು ಅಟಲ್ ವನ್ ಸಮೀಪ ಸ್ಥಿತವಾಗಿದೆ. *'''ಶ್ರೀ ರಾಧಾ ರಾಸ್ ಬಿಹಾರಿ ಅಷ್ಟ ಸಖಿ ದೇವಾಲಯ''' ವು: ವೃಂದಾವನದಲ್ಲಿ, ಭಗವಾನ್ ಕೃಷ್ಣನ "ಲೀಲಾ ಸ್ಥಾನ"ಕ್ಕೆ(ದೈವಿಕ ಭಾವಾವೇಶ ಒಳಗೊಂಡ ಆಟ)೮೪ ಕೋಷ್ ವ್ರಜ್ ಪರಿಕ್ರಮ ಯಾತ್ರೆಯನ್ನು ಪೂರ್ಣಗೊಳಿಸುವ ಭಕ್ತಾದಿಗಳು ತಪ್ಪದೆ ಭೇಟಿ ನೀಡಬೇಕಾದ ಸ್ಥಳವಾಗಿದೆ. ದೇವಾಲಯವು ಶತಮಾನಗಳಷ್ಟು ಹಳೆಯದಾಗಿದ್ದು, ದೈವಿಕ ಜೋಡಿ ಹಾಗು ಅವರ ಅಷ್ಟ ಸಖಿಯರಿಗೆ ಸಮರ್ಪಿತ ಮೊದಲ ಭಾರತೀಯ ದೇವಾಲಯವಾಗಿದೆ - ರಾಧೆಯ ಎಂಟು "ಸಖಿಯರು", ಭಗವಾನ್ ಕೃಷ್ಣನೊಂದಿಗಿನ ಆಕೆಯ ಪ್ರೇಮದಾಟದಲ್ಲಿ ನಿಕಟವಾಗಿ ಭಾಗಿಯಾಗಿದ್ದರು. ಅಷ್ಟ ಸಖಿಯರ ಬಗ್ಗೆ ಪ್ರಾಚೀನ ಗ್ರಂಥಗಳಾದ [[ಪುರಾಣಗಳು]] ಹಾಗು [[ಭಾಗವತ ಪುರಾಣ|ಭಾಗವತ ಪುರಾಣದಲ್ಲಿ]] ಉಲ್ಲೇಖಿಸಲಾಗಿದೆ. ದೇವಾಲಯವನ್ನು '''ಶ್ರೀ ರಾಧಾ ರಾಸ್ ಬಿಹಾರಿ ಅಷ್ಟ ಸಖಿ ಮಂದಿರ''' ವೆಂದು ಕರೆಯಲಾಗುತ್ತದೆ. ಜೊತೆಗೆ ಭಗವಾನ್ ಕೃಷ್ಣ ಹಾಗು ರಾಧಾರಾಣಿಯ ದೈವಿಕ ರಾಸ ಲೀಲೆಯ ತಾಣವಾಗಿತ್ತು. ಇದು ಶ್ರೀ ಬಾಂಕೆ ಬಿಹಾರಿ ಮಂದಿರಕ್ಕೆ ತೀರ ಸಮೀಪದಲ್ಲಿದೆ. ಶ್ರೀ ರಾಧಾ ರಾಸ್ ಬಿಹಾರಿ ಅಷ್ಟ ಸಖಿ ಮಂದಿರವು ಮಥುರಾ, ವೃಂದಾವನದ ಎರಡು ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಭಗವಾನ್ ಕೃಷ್ಣನು ವಾಸ್ತವವಾಗಿ ತನ್ನ ಪ್ರೇಮಿಕೆ ರಾಧಾ ಹಾಗು ಅವಳ ಸಖಿಯರೊಂದಿಗೆ ರಾಸ ಲೀಲೆಯಲ್ಲಿ ತೊಡಗುತ್ತಾನೆಂದು ಪುರಾಣವು ಹೇಳುತ್ತದೆ. ಅಂತಹ ದಿನ ರಾತ್ರಿಯಲ್ಲಿ, ಭಕ್ತಾದಿಗಳು ಗೆಜ್ಜೆಯ ನಾದ ಕೇಳಿಬರುತ್ತದೆಂದು ಹೇಳುತ್ತಾರೆ. ಒಂದು ಮಧುರ ಗಾಯನಕ್ಕೆ ಲಯಬದ್ಧವಾಗಿ ಗೆಜ್ಜೆಗಳು ಕುಣಿಯುವ ಸದ್ದು ಕೇಳಿಬರುತ್ತದೆ. ===ಇತರ ಪವಿತ್ರ ಸ್ಥಳಗಳು === [[File:Akbar and Tansen visit Haridas.jpg|right|thumb|250px|ಸ್ವಾಮಿ ಹರಿದಾಸರನ್ನು ಭೇಟಿ ಮಾಡಿದ ಅಕ್ಬರ್ ಹಾಗು ತಾನ್ಸೇನ್.]] ಆಕರ್ಷಣೀಯ ಇತರ ಸ್ಥಳಗಳಲ್ಲಿ ಸೇವಾ ಕುಂಜ್, ಕೇಸಿ ಘಾಟ್, ಶ್ರೀಜಿ ಮಂದಿರ, ಜುಗಲ್ ಕಿಶೋರ್ ದೇವಾಲಯ, ಲಾಲ್ ಬಾಬು ದೇವಾಲಯ, ರಾಜ್ ಘಾಟ್, ಕುಸುಮ ಸರೋವರ, ಮೀರಾ-ಬಾಯಿ ದೇವಾಲಿ, ಇಮ್ಲಿ ತಾಲ್, ಕಾಲಿಯ ಘಾಟ್, ರಮಣ ರೇಟಿ, ವರಾಹ ಘಾಟ್ ಹಾಗು ಚಿರ ಘಾಟ್, ಜೊತೆಗೆ ದೋಣಿಯ ಮೂಲಕ ನದಿಯಲ್ಲಿ ಸ್ವಲ್ಪ ದೂರ ಕ್ರಮಿಸಿದರೆ ದೇವ್ರಹ ಬಾಬಾರ ಸಮಾಧಿ ಸಿಗುತ್ತದೆ, ಇವರು ಕಳೆದ ಶತಮಾನದಲ್ಲಿದ್ದ ಓರ್ವ ಪೂಜ್ಯ ಸಂತರಾಗಿದ್ದಾರೆ. ಸೇವಾ ಕುಂಜದಲ್ಲಿ ಭಗವಾನ್ ಕೃಷ್ಣ, ರಾಧಾರಾಣಿ ಹಾಗು ಗೋಪಿಯರೊಂದಿಗೆ ರಾಸಲೀಲೆಯಲ್ಲಿ ತೊಡಗುತ್ತಿದ್ದನು; ಅದಲ್ಲದೇ ನಿಧಿವನದಲ್ಲಿ ದೈವೀ ಜೋಡಿಯು ವಿಶ್ರಾಂತಿ ಪಡೆಯುತ್ತಿತ್ತು. [[ತಾನ್ ಸೇನ್|ತಾನ್ಸೇನ್]] ರ ಗುರು ಸ್ವಾಮೀ ಹರಿದಾಸರ ಸಮಾಧಿಯೂ ಇಲ್ಲಿದೆ. ಪ್ರತಿ ವರ್ಷ, ಇವರ ಗೌರವಾರ್ಥ, ಸ್ವಾಮಿ ಹರಿದಾಸ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ, ಕಾರ್ಯಕ್ರಮದಲ್ಲಿ ಭಾರತದ ಎಲ್ಲ ಪ್ರಸಿದ್ಧ ಸಂಗೀತಗಾರರು ಭಾಗವಹಿಸುತ್ತಾರೆ. ಶ್ರೀ ವೃಂದಾವನದಲ್ಲಿರುವ ಮತ್ತೊಂದು ಪ್ರಸಿದ್ಧ ದೇವಾಲಯವೆಂದರೆ ಗುರುಕುಲ ರಸ್ತೆಯಲ್ಲಿರುವ ಶ್ರೀ ಕಥಿಯ ಬಾಬಾ ಕಾ ಸ್ಥಾನ", "''ಬ್ರಜೋಬಿದೇಹಿ ಮಹಂತ'' " ಎಂದು ಹೆಸರಾಗಿರುವ ಇವರು ನಿಮ್ಬರ್ಕ ಪಂಥದ ಸ್ವಭುರಾಮ್ ದ್ವಾರರ ಆಚಾರ್ಯರೆನಿಸಿದ್ದಾರೆ. ಶ್ರೀ ಸ್ವಾಮೀ ರಾಷ್ ಬಿಹಾರಿ ದಾಸ್ ಕಥಿಯ ಬಾಬಾಜಿ ಮಹಾರಾಜ್ ಎಂದೇ ಪ್ರಖ್ಯಾತರಾಗಿದ್ದಾರೆ. * '''ಶ್ರೀ ಶ್ರೀ ರಾಧಾ ಗೋವಿಂದ ದೇವಾಲಯ''' <ref>{{Cite web |url=http://www.krsna.org/temple.htm |title=ಕೆಂಪು ಕಲ್ಲಿನ ದೇವಾಲಯ |access-date=2011-01-28 |archive-date=2009-08-30 |archive-url=https://web.archive.org/web/20090830010857/http://www.krsna.org/temple.htm |url-status=dead }}</ref> - ಇದನ್ನು ವೃಂದಾವನದ ಮಹಾಮಂಡಲೇಶ್ವರ ಮಹಾಂತ ಶ್ರೀ ಕೃಷ್ಣ ಬಲರಾಮ್ ಸ್ವಾಮಿಜಿ ನಿರ್ಮಾಣ ಮಾಡಿದರು. ಹೊಸದಾಗಿ ನಿರ್ಮಿತ, ಈ ರಾಧಾ ಗೋವಿಂದ ದೇವಾಲಯವು ೨೦೦೪ರಲ್ಲಿ ಪೂರ್ಣಗೊಂಡಿತು. ಇದು ಶ್ರೀ ಚೈತನ್ಯ ಮಹಾಪ್ರಭುಗಳ ನೇರ ಸನ್ಯಾಸಿ ಶಿಷ್ಯರಾದ ಶ್ರೀ ರೂಪ ಗೊಸ್ವಾಮಿಗಳು ಸುಮಾರು ೫೦೦ ವರ್ಷಗಳ ಹಿಂದೆ ನಿರ್ಮಿಸಿದ ಪ್ರಸಿದ್ಧ ಐತಿಹಾಸಿಕ ದೇವಾಲಯವೇ ಇದಕ್ಕೆ ಮೂಲಾಧಾರವಾಗಿದೆ. ==ಭೌಗೋಳಿಕತೆ== ವೃಂದಾವನವು{{Coord|27.58|N|77.7|E|}}ರಲ್ಲಿ ನೆಲೆಯಾಗಿದೆ.<ref>{{Cite web |url=http://www.fallingrain.com/world/IN/36/Vrindavan.html |title=ಫಾಲಿಂಗ್ ರೈನ್ ಜೆನೋಮಿಕ್ಸ್, Inc - ವೃಂದಾವನ |access-date=2011-01-28 |archive-date=2011-03-11 |archive-url=https://web.archive.org/web/20110311171805/http://www.fallingrain.com/world/IN/36/Vrindavan.html |url-status=dead }}</ref> ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೧೭೦ [[ಮೀಟರ್]] (೫೫೭ ಅಡಿ) ಎತ್ತರದಲ್ಲಿದೆ. ಇದೊಂದು ಪವಿತ್ರ ನಗರವೂ ಹೌದು. ==ಜನಸಂಖ್ಯೆ == {{As of|2001}}ಭಾರತ ಜನಗಣತಿಯ ಪ್ರಕಾರ,<ref>{{GR|India}}</ref> ವೃಂದಾವನವು ೫೬,೬೧೮ರಷ್ಟು ಜನಸಂಖ್ಯೆ ಹೊಂದಿದೆ. ಒಟ್ಟು ಜನಸಂಖ್ಯೆಯಲ್ಲಿ ೫೬% ಪುರುಷರು ಮತ್ತು ೪೪% ಮಹಿಳೆಯರು ಇದ್ದಾರೆ. ವೃಂದಾವನವು ಸರಾಸರಿ ೬೫%ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದೆ. ಇದು ೫೯.೫%ರಷ್ಟು ಸರಾಸರಿ ರಾಷ್ಟ್ರೀಯ ಸಾಕ್ಷರತಾ ಪ್ರಮಾಣಕ್ಕಿಂತ ಹೆಚ್ಚಿದೆ: ಪುರುಷರ ಸಾಕ್ಷರತಾ ಪ್ರಮಾಣವು ೮೪%ನಷ್ಟು, ಹಾಗು ಮಹಿಳಾ ಸಾಕ್ಷರತಾ ಪ್ರಮಾಣವು ೭೪%ರಷ್ಟಿದೆ. ವೃಂದಾವನದಲ್ಲಿ ಶೇಖಡಾ ೧೩ರಷ್ಟು ಜನಸಂಖ್ಯೆಯು ಆರು ವರ್ಷ ವಯೋಮಿತಿಗಿಂತ ಕೆಳಗಿನವರು. ಮಹಿಳೆಯರ ಸಂಖ್ಯೆ ೨೪,೨೦೦ ರಷ್ಟಿದ್ದು, ಜನಸಂಖ್ಯೆಯಲ್ಲಿ ೧೩%ನಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ವೃಂದಾವನವು ವಿಧವೆಯರ ನಗರವೆಂದೂ<ref name="cnn">{{cite news|url=http://www.cnn.com/WORLD/9711/16/india.women/|title=[[CNN]]: ''India's widows live out sentence of shame, poverty''|accessdate=2007-03-25 |archiveurl = https://web.archive.org/web/20061129032657/http://www.cnn.com/WORLD/9711/16/india.women/ |archivedate = November 29, 2006}}</ref> ಸಹ ಕರೆಯಲ್ಪಡುತ್ತದೆ. ಏಕೆಂದರೆ ತಮ್ಮ ಗಂಡಂದಿರನ್ನು ಕಳೆದುಕೊಂಡ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಹಾಗು ಸುತ್ತಮುತ್ತಲ ಪ್ರದೇಶಗಳಿಂದ ಬಂದು ಇಲ್ಲಿ ನೆಲೆಗೊಳ್ಳುತ್ತಾರೆ. ಕೆಲವು ಹಿಂದೂ ಸಂಪ್ರದಾಯಗಳ ಪ್ರಕಾರ, ಮೇಲ್ಜಾತಿಯ ವಿಧವೆಯರು ಮರುವಿವಾಹ ಮಾಡಿಕೊಳ್ಳುವಂತಿರಲಿಲ್ಲ; ಈ ರೀತಿಯಾಗಿ ತಮ್ಮ ಪತಿಯ ವಿಯೋಗದಿಂದ ಕುಟುಂಬದ ತಿರಸ್ಕಾರಕ್ಕೆ ಒಳಗಾದವರು ಇಲ್ಲಿಗೆ ಬಂದು ನೆಲೆಸುತ್ತಿದ್ದರು. ಸುಮಾರು ೧೫,೦೦೦ದಿಂದ ೨೦,೦೦೦ ವಿಧವೆಯರು ಬೀದಿ ಪ್ರದೇಶಗಳಲ್ಲಿ ವಾಸಿಸುತ್ತಾರೆಂದು ಅಂದಾಜಿಸಲಾಗಿದೆ.<ref name="catalyst">{{cite web|url=http://www.catalystmagazine.org/Default.aspx.LocID-0hgnew0ha.RefLocID-0hg01b001006009.Lang-EN.htm|title=[[Catalyst Magazine]]: ''Moksha: the widows of Vrindavan''|accessdate=2007-03-25|archive-date=2007-04-03|archive-url=https://web.archive.org/web/20070403073306/http://www.catalystmagazine.org/Default.aspx.LocID-0hgnew0ha.RefLocID-0hg01b001006009.Lang-EN.htm|url-status=dead}}</ref><ref name="cnn2">{{cite news|url=http://www.cnn.com/2007/WORLD/asiapcf/07/05/damon.india.widows/index.html|title=''Shunned from society, widows flock to city to die''|accessdate=2007-07-05 | work=CNN | date=2007-07-05}}("ಸಾಮಾನ್ಯ ನಿರೂಪಣೆಗಳು ಹಾಗು ಪ್ರಶ್ನಾರ್ಹ ಹೇಳಿಕೆಗಳಿಗಾಗಿ" ಸೌತ್ ಏಶಿಯನ್ ಜರ್ನಲಿಸ್ಟ್ಸ್ ಅಸೋಸಿಯೇಶನ್ ನ ಹಲವಾರು ಸದಸ್ಯರು ಈ ಲೇಖನವನ್ನು ಟೀಕಿಸಿದರು. [http://www.sajaforum.org/2007/07/religion-did-cn.html#more SAJA ಫೋರಮ್ ನಲ್ಲಿರುವ ಒಂದು ಲೇಖನ] ವು ಇಂತಹ ಟೀಕೆಗಳು ಪ್ರಕಟವಾದ ನಂತರ ಹಲವಾರು ಉದಾಹರಣೆಗಳನ್ನು ದಾಖಲಿಸಿತು. CNN ಆನ್ಲೈನ್ ರೂಪಾಂತರದಲ್ಲಿ ಸದ್ದಿಲ್ಲದೇ ಲೇಖನವನ್ನು ಬದಲಾವಣೆ ಮಾಡಿತು. WNYCಯ ವರದಿಗಾರ ಅರುಣ್ ವೇಣುಗೋಪಾಲ್, "SAJA ಚರ್ಚಾ ಪಟ್ಟಿಯಲ್ಲಿ, ರಾಜಕೀಯ ಸಮುದಾಯದಕ್ಕೆ ಸೇರಿದ ಹಲವರು, ಕಥೆಯು ಸಂಕೀರ್ಣ ಸಾಮಾಜಿಕ ವಾಸ್ತವಿಕತೆಗೆ ಹೆಚ್ಚು ಒತ್ತು ನೀಡುವ ಬದಲು 'ಸಂಪ್ರದಾಯ'ವನ್ನು ಹೆಚ್ಚು ಆರೋಪಿಸಿದೆಯೆಂದು ಬರೆಯುತ್ತಾರೆ.") </ref> ಇವರಲ್ಲಿ ಹಲವರು ಸುಮಾರು ೩೦ ವರ್ಷಕ್ಕೂ ಹೆಚ್ಚು ಕಾಲದಿಂದ ಇಲ್ಲಿ ವಾಸ ಮಾಡುತ್ತಿದ್ದಾರೆ. ''ಭಜನಾಶ್ರಮಗಳಲ್ಲಿ'' ಏಳರಿಂದ ಎಂಟು ಗಂಟೆಗಳ ಕಾಲ ದೇವರ ''[[ಭಜನೆ]]'' ಗಳನ್ನು ಹಾಡುವುದರ ಬದಲಿಯಾಗಿ, ಹೆಂಗಸರಿಗೆ ಒಂದು ಬಟ್ಟಲು ಅನ್ನ ಹಾಗು ಅಲ್ಪ ಹಣ ನೀಡಲಾಗುತ್ತದೆ.(ಸುಮಾರು ಹತ್ತು ರೂಪಾಯಿಗಳು)<ref name="cnn" />, ಹೀಗಾಗಿ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಇವರುಗಳು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾರೆ ಅಥವಾ, ಕೆಲವೊಂದು ಪರಿಸ್ಥಿತಿಗಳಲ್ಲಿ ವೇಶ್ಯಾವೃತ್ತಿ ಮಾಡುತ್ತಾರೆ.<ref>http://womennewsnetwork.net/೨೦೦೭/೧೧/೦೫/nothing-to-go-back-to-the-fate-of-the-widows-of-vrindavan-india/{{Dead link|date=ಮೇ 2023 |bot=InternetArchiveBot |fix-attempted=yes }}</ref> ಗಿಲ್ಡ್ ಆಫ್ ಸರ್ವಿಸ್ ಎಂಬ ಸಂಸ್ಥೆಯು ಇಂತಹ ನತದೃಷ್ಟ ಹೆಂಗಸರು ಹಾಗು ಮಕ್ಕಳಿಗೆ ಸಹಾಯ ಮಾಡಲು ಸ್ಥಾಪನೆಯಾಗಿದೆ<ref name="cnn2" />. ಈ ಸಂಸ್ಥೆಯು ಅಮರ್ ಬರಿ(ನನ್ನ ಮನೆ) ಎಂಬ ಆಶ್ರಯತಾಣವನ್ನು ೨೦೦೦ದಲ್ಲಿ ಆರಂಭಿಸಿತು. ಇದು ವೃಂದಾವನದ ೧೨೦ ವಿಧವೆಯರಿಗೆ ಆಶ್ರಯ ನೀಡಿದೆ; ಅಲ್ಲದೆ ೫೦೦ ವಿಧವೆಯರಿಗೆ ಎರಡನೇ ನೆಲೆಯಾಗಲು ಇನ್ನೊಂದು ಆಶ್ರಯತಾಣವು ಆರಂಭವಾಗುವ ನಿರೀಕ್ಷೆಯಿದೆ. == ವೃಂದಾವನದಲ್ಲಿರುವ ಕೈಗಾರಿಕೆಗಳು == ಇತ್ತೀಚಿನ ದಿನಗಳಲ್ಲಿ ವೃಂದಾವನವು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಆದಾಯದ ಪ್ರಮುಖ ಮೂಲವಾಗುತ್ತಿದೆ. ವೃಂದಾವನದ ಶಾಂತಿ ಹಾಗು ನಿಶಬ್ದತೆಯ ವಾತಾವರಣದಿಂದಾಗಿ ದೆಹಲಿಯ ಹಲವರು ಇಲ್ಲಿ ಮನೆಗಳನ್ನು ಖರೀದಿಸಿ, ಪವಿತ್ರ ಸ್ಥಳದಲ್ಲಿ ನೆಲೆಸಲು ಮುಂದಾಗಿದ್ದಾರೆ. ಈ ಅವಶ್ಯಕತೆಗೆ ಬದಲಿಯಾಗಿ, ಹಲವು ಪ್ರಸಿದ್ಧ ರಿಯಲ್ ಎಸ್ಟೇಟ್ ಹಾಗು ಆಸ್ತಿಯನ್ನು ಅಭಿವೃದ್ಧಿ ಪಡಿಸುವ ಕಂಪನಿಗಳು ಹೊಸ ಹೌಸಿಂಗ್ ಯೋಜನೆ ಆರಂಭಿಸಿವೆ. ==ಇವನ್ನೂ ನೋಡಿ== *ವೃಂದಾವನದ ಆರು ಗೋಸ್ವಾಮಿಗಳು *ಹರೇ ಕೃಷ್ಣ *ಗೋವರ್ಧನ ಪರ್ವತ *ಗೌರಾ ಕಿಶೋರ ದಾಸ ಬಾಬಾಜಿ *ಸ್ವಯಂ ಭಗವಾನ್ *ರಾಧಾ ಕೃಷ್ಣ ==ಉಲ್ಲೇಖಗಳು== {{Reflist}} *{{cite book|last= Keene|first=Henry George|title=A Handbook for Visitors to Agra and Its Neighbourhood|url=https://archive.org/stream/ahandbookforvis00keengoog#page/n113/mode/1up|chapter=Bindrabun|date=1899, Sixth ed.|publisher=Thacker, Spink & Co.|pages=98–106}} ==ಬಾಹ್ಯ ಕೊಂಡಿಗಳು== {{Commons category}} * {{wikivoyage|Vrinda Vandham}} * [http://www.vrindavandham.com Vrindavandham.com : ಬ್ರಜ್ ನ ಚೈತನ್ಯದೊಂದಿಗೆ ಸಂಬಂಧವನ್ನು ಹೊಂದಿ ] * [http://www.vrindavan-dham.com ಶ್ರೀ ವೃಂದಾವನ-ಧಾಮ ] {{Webarchive|url=https://web.archive.org/web/20191212104816/http://www.vrindavan-dham.com/ |date=2019-12-12 }} * [http://www.fflvrindavan.org ಫುಡ್ ಫಾರ್ ಲೈಫ್ ವೃಂದಾವನ್ ] * [http://www.fov.org.uk/ ವೃಂದಾವನದ ಗೆಳೆಯರು ] {{Webarchive|url=https://web.archive.org/web/20110116001713/http://www.fov.org.uk/ |date=2011-01-16 }} * [http://mathuravrindavan.com/ ಮಥುರಾ & ವೃಂದಾವನ ] * [http://www.radhavallabh.com/vrindavan.html ವೃಂದಾವನ ಹಾಗು ಅದಕ್ಕೆ ಸಂಬಂಧಿಸಿದ ದೇವಾಲಯಗಳಿಗೆ ಪ್ರವಾಸ ಮಾರ್ಗದರ್ಶನ ] {{Webarchive|url=https://web.archive.org/web/20080429221853/http://www.radhavallabh.com/vrindavan.html |date=2008-04-29 }} * [http://www.shaktipeethas.org/vrindavan-map-t91.html ವೃಂದಾವನ ನಕ್ಷೆ] {{Webarchive|url=https://web.archive.org/web/20100304130356/http://www.shaktipeethas.org/vrindavan-map-t91.html |date=2010-03-04 }} ಇದು ಪರಿಕ್ರಮ ಮಾರ್ಗವನ್ನೂ ಸಹ ತೋರಿಸುತ್ತದೆ {{Hindu holy cities}} {{Krishna|state=autocollapse}} {{Mathura district}} {{Interwikineeded}} [[ವರ್ಗ:ಕೃಷ್ಣಾ]] [[ವರ್ಗ:ಹಿಂದೂ ಪವಿತ್ರ ನಗರಗಳು]] [[ವರ್ಗ:ಪುರಾತನ ಭಾರತೀಯ ನಗರಗಳು]] [[ವರ್ಗ:ಮಥುರಾ ಜಿಲ್ಲೆಯಲ್ಲಿರುವ ನಗರಗಳು ಹಾಗು ಪಟ್ಟಣಗಳು]] [[ವರ್ಗ:ವೈಷ್ಣವ ಧರ್ಮ]] [[ವರ್ಗ:ಪವಿತ್ರ ಹಣ್ಣುತೋಟ (ಕೈತೋಟ)]] [[ವರ್ಗ:ಶಕ್ತಿ ಪೀಠಗಳು]] [[ವರ್ಗ:ಸಂಸ್ಕೃತ ಪದಗಳು ಮತ್ತು ಪದಗುಚ್ಚಗಳು]] [[ವರ್ಗ:ಪ್ರವಾಸಿ ತಾಣಗಳು]] 6s88q6d2ykzzpnrts7w4ww5rojw523k ವಿಂಡೋಸ್ ೭ 0 27715 1377441 1373777 2026-07-27T23:18:07Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377441 wikitext text/x-wiki {{Infobox OS version |name = Windows 7 |family = Microsoft Windows |logo = |screenshot = Windows_7.png |caption = Screenshot of Windows 7 Ultimate Edition |developer = Microsoft Corporation |website = [http://www.microsoft.com/windows/windows-7/default.aspx Official Website] |source_model = [[Closed source software|Closed source]] / [[Shared source]] |license = [[Software license agreement|MS-EULA]] |supported_platforms = [[IA-32]], [[x86-64]], various [[ARM architecture|ARM]] platforms<ref>{{cite news |title=Windows runs on Arm's mobile phone chips |url=http://www.bbc.co.uk/news/technology-12125541 |work=BBC News |publisher=BBC |date=January 6, 2011 |accessdate=February 1, 2011}}</ref> |kernel_type = [[Hybrid kernel|Hybrid]] |updatemodel = [[Windows Update]] |first_release_date = '''[[Release to manufacture|RTM]]:''' July 22, 2009<br />'''Retail:''' October 22, 2009 |first_release_url = http://windowsteamblog.com/blogs/windows7/archive/2009/07/22/windows-7-has-been-released-to-manufacturing.aspx |release_version = 6.1<!-- See reference. --><ref>{{cite web |url=http://windowsteamblog.com/windows/archive/b/windowsvista/archive/2008/10/14/why-7.aspx |title=Why 7? |author=Mike Nash |date=October 14, 2008 |work=The Windows Blog |publisher=Microsoft |accessdate=February 1, 2011}}</ref> (build 7600)<ref>{{cite web |url=http://www.mydigitallife.info/2009/07/23/windows-7-and-windows-server-2008-r2-officially-rtm-at-build-version-6-1-7600-16385/ |title=Windows 7 and Windows Server 2008 R2 Officially RTM At Build Version 6.1.7600.16385 |date=July 23, 2009 |work=My Digital Life |publisher=My Digital Life |accessdate=February 1, 2011 |archive-date=ಜೂನ್ 26, 2013 |archive-url=https://www.webcitation.org/6HfErBeMS?url=http://www.mydigitallife.info/windows-7-and-windows-server-2008-r2-officially-rtm-at-build-version-6-1-7600-16385/ |url-status=dead }}</ref> <!-- (Build 7601: Service Pack 1)<ref name="ThurrottW7SP1>{{cite web |url=http://www.winsupersite.com/article/windows-7/Sneak-Peek-A-Quick-Look-at-Windows-7-Service-Pack-1.aspx |title=Sneak Peek: A Quick Look at Windows 7 Service Pack 1 |author=Paul Thurrott |date=January 15, 2011 |accessdate=January 15, 2011}}</ref> --> |release_date = {{Start date and age|2009|10|22}} |release_url = http://windowsteamblog.com/blogs/windows7/archive/2009/07/22/windows-7-has-been-released-to-manufacturing.aspx |support_status = Mainstream support until January 13, 2015.<ref>{{cite web |url=http://support.microsoft.com/lifecycle/search/default.aspx?sort=PN&alpha=Windows+7&Filter=FilterNO |title=Windows 7 Lifecycle Policy |author=Microsoft |publisher=Microsoft |accessdate=October 22, 2009}}</ref> |other_articles = <ul> * [[Development of Windows 7]] * [[Features new to Windows 7]] * [[List of features removed in Windows 7]] * [[Windows 7 editions]] </ul> |date=January 2009 }} '''ವಿಂಡೋಸ್ 7''' ಎಂಬ ತಂತ್ರಾಶವು, [[ಮೈಕ್ರೋಸಾಫ್ಟ್ ವಿಂಡೋಸ್]] ನ ಒಂದು ಉತ್ಪನ್ನವಾಗಿದೆ. ಇದು ಮೈಕ್ರೋಸಾಫ್ಟ್ ರಚಿತ [[ಕಾರ್ಯನಿರ್ವಹಣ ಸಾಧನ|ಕಾರ್ಯನಿರ್ವಹಣಾ ವಿಧಾನಗಳ]] ಸರಣಿಯಾಗಿದೆ. ಇದು ಗೃಹಬಳಕೆ ಮತ್ತು ವ್ಯಾಪಾರ ಡೆಸ್ಕ್ ಟಾಪ್ ಗಳು, [[ಮಡಿಲಗಣಕ ಅಥವಾ ಲ್ಯಾಪ್‌ಟಾಪ್|ಲ್ಯಾಪ್ ಟಾಪ್]] ಗಳು, ನೆಟ್ ಬುಕ್ ಗಳು, ಟ್ಯಾಬ್ಲೆಟ್ PC ಗಳು, ಮತ್ತು ಮೀಡಿಯಾ ಸೆಂಟರ್ PC ಗಳನ್ನು ಒಳಗೊಂಡಂತೆ ವೈಯಕ್ತಿಕ ಕಂಪ್ಯೂಟರ್ ಗಳ ಮೇಲೆ ಬಳಸುವ ಉತ್ಪನ್ನವಾಗಿದೆ.<ref>{{cite web|url=http://www.news.com/2100-1016_3-6197943.html|first=Mike|last=Ricciuti|title=Next version of Windows: Call it 7|date=July 20, 2007|publisher=CNET News|access-date=ಫೆಬ್ರವರಿ 9, 2011|archive-date=ನವೆಂಬರ್ 20, 2008|archive-url=https://web.archive.org/web/20081120014729/http://www.news.com/2100-1016_3-6197943.html|url-status=dead}}</ref> ವಿಂಡೋಸ್ 7 ಅನ್ನು ಸಿದ್ದಪಡಿಸಿ 2009 ರ ಜುಲೈ 22 ರಂದು ಬಿಡುಗಡೆ ಮಾಡಲಾಯಿತು.<ref name="rtm"/> ಅಲ್ಲದೇ ಇದು ಸಾರ್ವತ್ರಿಕ ಸಗಟು ವ್ಯಾಪಾರಿಗಳಲ್ಲಿ 2009 ರ ಅಕ್ಟೋಬರ್ 22 ರಿಂದ ದೊರೆವಂತಾಯಿತು.<ref name="bott20090511">{{cite web|url=http://www.microsoft.com/presspass/features/2009/Jun09/06-02SteveGuggenheimer.mspx|title=Windows 7 and Windows Server 2008 R2 Timelines Shared at Computex|publisher=Microsoft|date=June 3, 2009|accessdate=2009-06-03}}</ref>, ಇದರ ಪೂರ್ವವರ್ತಿ ವಿಂಡೋಸ್ ವಿಸ್ಟಾ ಬಿಡುಗಡೆಯಾದ ಮೂರುವರ್ಷದ ಅವಧಿಯೊಳಗೆ ಇದನ್ನು ಬಿಡುಗಡೆ ಮಾಡಲಾಯಿತು. ಅದಕ್ಕೆ ಪೂರಕವಾದ ವಿಂಡೋಸ್ 7 ನ ಸರ್ವರ್ ಪ್ರತಿ, ವಿಂಡೋಸ್ ಸರ್ವರ್ 2008 R2 ಅನ್ನು ಕೂಡ ಇದೇ ಸಮಯದಲ್ಲಿ ಬಿಡುಗಡೆ ಮಾಡಲಾಯಿತು. ವಿಂಡೋಸ್ 7, ಅಸಂಖ್ಯಾತ ವಿಶೇಷ ಗುಣಲಕ್ಷಣಗಳನ್ನು ಪರಿಚಯಿಸಿದ ಅದರ ಪೂರ್ವವರ್ತಿ ವಿಂಡೋಸ್ ವಿಸ್ಟಾದಂತಿರದೇ, ವಿಂಡೋಸ್ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸುವ ಮತ್ತು ಹೆಚ್ಚುವರಿ ಮಾಹಿತಿ ದಾಖಲಿಸುವ ಉದ್ದೇಶ ಹೊಂದಿದೆ. ಇದರ ಜೊತೆ ಆ ಸಮಯದಲ್ಲಿ ವಿಂಡೋಸ್ ವಿಸ್ಟಾಗೆ ಅನ್ವಯಿಸಲು ಸಾಧ್ಯವಾಗದ ಅನ್ವಯಿಕೆಗಳು ಮತ್ತು ಯಂತ್ರಾಂಶಗಳೊಂದಿಗೆ ಹೊಂದಿಕೆಯಾಗುವ ಗುರಿ ಹೊಂದಿದೆ.<ref>{{cite web|url=http://windowsteamblog.com/blogs/windows7/archive/2008/10/28/windows-7-unveiled-today-at-pdc-2008.aspx|title=Windows 7 Unveiled Today at PDC 2008|last=Nash|first=Mike|date=28 October 2008|accessdate=2008-11-11|work=Windows Team Blog|publisher=Microsoft}}</ref> ಆಗ 2008 ರಲ್ಲಿ ಮೈಕ್ರೋಸಾಫ್ಟ್ ನೀಡಿದ ಪ್ರದರ್ಶನಗಳಲ್ಲಿ ಬಹು-ಸ್ಪರ್ಶ(ಮಲ್ಟಿ ಟಚ್) ಬೆಂಬಲದ(ಸಪೋರ್ಟ್) ಮೇಲೆ ಹೆಚ್ಚು ಗಮನ ಹರಿಸಲಾಯಿತು. ಅಲ್ಲದೇ ಹೊಸ ಟಾಸ್ಕ್ ಬಾರ್(ಕಾರ್ಯಪಟ್ಟಿಕೆ) ನೊಂದಿಗೆ ಪುನರ್ವಿನ್ಯಾಸಗೊಳಿಸಿದ ವಿಂಡೋಸ್ ಶೆಲ್ ಅನ್ನು ಸೂಪರ್ ಬಾರ್ ಎಂದು, ಹಾಗು ಗೃಹ,ಸ್ಥಳೀಯ ಸಂಪರ್ಕಜಾಲ ವ್ಯವಸ್ಥೆಯನ್ನು ಹೋಮ್ ಗ್ರೂಪ್ ಎಂದು ಕರೆಯಲಾಯಿತು,<ref name="leblanchomegroup">{{cite web|url=http://windowsteamblog.com/blogs/windowsexperience/archive/2008/10/28/how-libraries-amp-homegroup-work-together-in-windows-7.aspx|title=How Libraries & HomeGroup Work Together in Windows 7|last=LeBlanc|first=Brandon|date=28 October 2008|accessdate=2008-11-11|work=Windows Team Blog|publisher=Microsoft}}</ref> ಇಲ್ಲಿ ಇದರ ಅರ್ಪಣೆಗೆ ಮೊದಲು ಸುಧಾರಣೆಯ ಕಡೆಗೂ ಗಮನಹರಿಸಲಾಯಿತು. ಮೈಕ್ರೋಸಾಫ್ಟ್ ವಿಂಡೋಸ್ ನ ಮುಂಚಿನ ಬಿಡುಗಡೆಗಳೊಂದಿಗೆ ಸೇರಿಸಲಾಗಿದ್ದ ಕೆಲವೊಂದು ಪ್ರಮಾಣಕ ಅನ್ವಯಿಕೆಗಳು ಕೆಳಕಂಡಂತಿವೆ: ವಿಂಡೋಸ್ ಕ್ಯಾಲಂಡರ್, ವಿಂಡೋಸ್ ಮೇಲ್, ವಿಂಡೋಸ್ ಮೂವೀ ಮೇಕರ್, ಮತ್ತು ವಿಂಡೋಸ್ ಫೋಟೋ ಗ್ಯಾಲರಿ, ಇವುಗಳನ್ನು ವಿಂಡೋಸ್ 7 ನಲ್ಲಿ ಸೇರಿಸಲಾಗಿಲ್ಲ;<ref>{{cite web |url=http://www.techpluto.com/softwares-missing-in-windows-7/|title=Windows 7 to Skip Photo, Mail, Calendar and Movie Editing tools}}</ref><ref>{{cite web |url=http://www.networkworld.com/community/node/33084|title=E-mail, photos, movie making will not be included in Windows 7}}</ref> ಇವುಗಳಲ್ಲಿ ಬಹುಪಾಲು ಅನ್ವಯಿಕೆಗಳನ್ನು ವಿಂಡೋಸ್ ಲೈವ್ ಎಸೆನ್ಷಿಯಲ್ ಗಳ ಗುಂಪಿನ ಭಾಗವಾಗಿ, ನೋ ಚಾರ್ಚ್ ನಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ.<ref>{{cite web|url=http://windowsteamblog.com/blogs/windowsexperience/archive/2008/10/28/the-complete-windows-experience-windows-7-windows-live.aspx|title=The Complete Windows Experience&nbsp;– Windows 7 + Windows Live|last=LeBlance|first=Brandon|date=28 October 2008|accessdate=2008-11-11|work=Windows Team Blog|publisher=Microsoft}}</ref> == ಅಭಿವೃದ್ಧಿ == {{Main|Development of Windows 7}}ಮೂಲತಃ, ವಿಂಡೋಸ್ ನ ಆವೃತ್ತಿಯ ಸಂಕೇತ ನಾಮವಾದ ''ಬ್ಲ್ಯಾಕ್ ಕೋಮ್'' ಅನ್ನು, ವಿಂಡೋಸ್ XP (ಸಂಕೇತನಾಮ ವಿಸ್ಟಲರ್) ಮತ್ತು ವಿಂಡೋಸ್ ಸರ್ವರ್ 2003ಯ ಮುಂದಿನ ಆವೃತ್ತಿಯಂತೆಯೇ ಯೋಜಿಸಲಾಗಿತ್ತು. ಬ್ಲ್ಯಾಕ್ ಕೋಮ್ ಗಾಗಿ ಯೋಜಿಸಲಾದ ಪ್ರಮುಖ ಲಕ್ಷಣಗಳು ಕೆಳಕಂಡಂತಿವೆ: ದತ್ತಾಂಶದ ಶೋಧನೆ ಮತ್ತು ವಿಚಾರಣೆಗೆ ಪ್ರಾಧಾನ್ಯ ನೀಡುವುದು. ಅಂತಹ ವಿದ್ಯಮಾನಗಳನ್ನು ಸಾಧ್ಯವಾಗಿಸಲು WinFS ಎಂದು ಕರೆಯಲಾಗುವ ಮುಂದುವರೆದ ಸಂಗ್ರಹಣಾ ವಿಧಾನದ ಅಳವಡಿಕೆಯನ್ನು ಒಳಗೊಂಡಿದೆ. ಅದೇನೇ ಆದರೂ ಈ ನಡುವೆ ಬ್ಲ್ಯಾಕ್ ಕೋಮ್ ನ ಅಭಿವೃದ್ಧಿಯನ್ನು ವಿಳಂಬಿಸಿ, "ಲಾಂಗ್ ಹಾರ್ನ್" ಎಂಬ ಸಂಕೇತನಾಮಾಂಕಿತ ಸಣ್ಣ ಪ್ರಮಾಣದ ಬಿಡುಗಡೆಯನ್ನು 2003 ಕ್ಕಾಗಿ ಪ್ರಕಟಿಸಲಾಯಿತು.<ref>{{cite web |url= http://www.theregister.co.uk/2001/10/24/gates_confirms_windows_longhorn |title=Gates confirms Windows Longhorn for 2003 |last=Lettice |first=John |date=2001-10-24 |publisher=The Register |accessdate=2008-03-05}}</ref> ಆದರೂ, 2003ರ ಮಧ್ಯಾವಧಿಗೆ ಮೂಲತಃ ಬ್ಲ್ಯಾಕ್ ಕೋಮ್ ಗಾಗಿ ಉದ್ದೇಶಿಸಲಾಗಿದ್ದ ಕೆಲವೊಂದು ಗುಣಲಕ್ಷಣಗಳನ್ನು ಲಾಂಗ್ ಹಾರ್ನ್ ಪಡೆದುಕೊಂಡಿತು. ಸ್ವಲ್ಪ ಕಾಲವಧಿಯಲ್ಲಿಯೇ ಅಂದರೆ 2003 ರಲ್ಲಿ ವಿಂಡೋಸ್ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ಮೂರು ಪ್ರಮುಖ [[ಕಂಪ್ಯೂಟರ್‌ ವೈರಸ್‌|ವೈರಸ್]] ಗಳು ಉಂಟುಮಾಡಿದ ಹಾನಿಯ ನಂತರ, ಮೈಕ್ರೋಸಾಫ್ಟ್ ಅದರ ಅಭಿವೃದ್ಧಿಯ ಆದ್ಯತೆಗಳನ್ನು ಬದಲಾಯಿಸಿಕೊಂಡಿತು. ಅಲ್ಲದೇ ಲಾಂಗ್ ಹಾರ್ನ್ ನ ಕೆಲವೊಂದು ಪ್ರಮುಖ ಅಭಿವೃದ್ಧಿ ಕಾರ್ಯವನ್ನು ಸ್ಥಗಿತಗೊಳಿಸಿ, ವಿಂಡೋಸ್ XP ಮತ್ತು ವಿಂಡೋಸ್ ಸರ್ವರ್ 2003 ಕ್ಕಾಗಿ ಹೊಸ ಸರ್ವೀಸ್ ಪ್ಯಾಕ್ ಅನ್ನು ಅಭಿವೃದ್ಧಿಪಡಿಸಿತು. ಲಾಂಗ್ ಹಾರ್ನ್ (ವಿಂಡೋಸ್ ವಿಸ್ಟಾ) ನ ಅಭಿವೃದ್ಧಿಯನ್ನು ಪುನಃ ಪ್ರಾರಂಭಿಸಲಾಯಿತು. ಈ ರೀತಿಯಾಗಿ 2004 ರ ಆಗಸ್ಟ್ ನಲ್ಲಿ ಇದು ವಿಳಂಬ ಕಂಡಿತು. ಲಾಂಗ್ ಹಾರ್ನ್ ನಿಂದ ಅನೇಕ ವಿಶೇಷ ಲಕ್ಷಣಗಳನ್ನು ತೆಗೆದುಹಾಕಲಾಯಿತು.<ref>{{cite web | title=Microsoft cuts key Longhorn feature | url=http://www.seattlepi.com/business/188339_msftcuts28.html | work=Todd Bishop | publisher=Hearst Seattle Media, LLC | date=August 28, 2004 | accessdate=2009-03-25}}</ref> ಬ್ಲ್ಯಾಕ್ ಕೋಮ್ ಗೆ 2006 ರ ಪೂರ್ವಾರ್ಧದಲ್ಲಿ ''ವಿಯೆನ್ನಾ'' ಎಂದು ಪುನರ್ನಾಮಕರಣ ಮಾಡಲಾಯಿತು<ref name="thurrottfaq">{{cite web |url=http://www.winsupersite.com/faq/windows_7.asp |title=Windows "7" FAQ |last=Thurrott |first=Paul |authorlink=Paul Thurrott |publisher=Paul Thurrott's SuperSite for Windows |date=14 February 2007 |accessdate=2008-01-05}}</ref>, ಹಾಗು 2007 ರಲ್ಲಿ ಮತ್ತೊಮ್ಮೆ ''ವಿಂಡೋಸ್ 7'' ಎಂಬ ಹೊಸ ಹೆಸರನ್ನಿಡಲಾಯಿತು.<ref name="zdnet592">{{cite news |first=Mary J |last=Foley |title=Windows Seven: Think 2010 |date=2007-07-20 |publisher=[[ZDNet]] |url=http://blogs.zdnet.com/microsoft/?p=592 |accessdate=2007-09-19 |archive-date=ಆಗಸ್ಟ್ 24, 2007 |archive-url=https://web.archive.org/web/20070824121209/http://blogs.zdnet.com/microsoft/?p=592 |url-status=dead }}</ref> ''ವಿಂಡೋಸ್ 7'' ಎಂಬುದು ಕೂಡ ಕಾರ್ಯನಿರ್ವಹಣಾ ವ್ಯವಸ್ಥೆಯ ಆಧಿಕೃತ ಹೆಸರಾಗಿದೆ ಎಂದು 2008ರಲ್ಲಿ ಪ್ರಕಟಿಸಲಾಯಿತು.<ref>{{cite news | first=Ina | last=Fried | title=Microsoft makes Windows 7 name final | date=2008-10-13 | publisher=[[CNET]] | url=http://news.cnet.com/8301-13860_3-10064971-56.html | accessdate=2008-10-13}}</ref><ref name="CBC14Oct08">{{cite news|url = http://www.cbc.ca/technology/story/2008/10/14/tech-windows.html|title = For Microsoft's Windows, 7th time's a charm|accessdate = 2008-10-27|last = [[Canadian Broadcasting Corporation]]|authorlink = |year = 2008|month = October | work=CBC News}}</ref> ವಿಂಡೋಸ್ 7 ಉತ್ಪನ್ನಕ್ಕೆ ಹೆಸರನ್ನಿಡುವ ಬಗ್ಗೆ ಕೆಲವು ಗೊಂದಲಗಳಿದ್ದವು.<ref name="msJustifiesWin7NamingDecision">{{cite web | url = http://www.maximumpc.com/article/news/microsoft_justifies_its_windows_7_naming_decision | title = Microsoft Justifies Its Windows 7 Naming Decision | author = Alex Castle | date = 2008-10-15 | publisher = [[Maximum PC]] | accessdate = 2009-11-18 }}</ref> ವಿಸ್ಟಾ ಗೆ ಸದೃಶವಾಗಿರುವ ಇದರ ನಿರ್ಮಾಣ ಸೂಚಿಸಲು, ಹಾಗು ಕೇವಲ ಪ್ರಮುಖ ಆವೃತ್ತಿ ಸಂಖ್ಯೆಗಳನ್ನು ಮಾತ್ರ ಪರೀಕ್ಷಿಸುವ ಅನ್ವಯಿಕೆಗಳೊಂದಿಗೆ ಹೊಂದಾಣಿಕೆಯನ್ನು ಹೆಚ್ಚಿಸಲಾಯಿತು. ಇದನ್ನು 6.1 ರಂತೆ ಆವೃತ್ತಿಕರಿಸುವಾಗ,<ref>{{cite web|url=http://technologizer.com/2009/07/14/version-numbers/2/ |title=Version numbers of Windows.|author= |date= |work= |publisher=technologizer.com}}</ref> ಇದು ವಿಂಡೋಸ್ 2000 ಮತ್ತು ವಿಂಡೋಸ್ XP ಗೆ ಸದೃಶವಾಗಿರುವಂತೆ ಕಂಡುಬಂದಿತು. ಇವೆರೆಡೂ ಕೂಡ 5.x ಆವೃತ್ತಿ ಸಂಖ್ಯೆಯನ್ನು ಹೊಂದಿವೆ.<ref>{{cite web |url=http://www.worldstart.com/tips/tips.php/why-call-it-windows-7 |title=Why Call it Windows 7? |author=Andrew |date= |work= |publisher=www.worldstart.com |accessdate=20 November 2009 |archive-date=ಅಕ್ಟೋಬರ್ 18, 2009 |archive-url=https://web.archive.org/web/20091018054112/http://www.worldstart.com/tips/tips.php/why-call-it-windows-7 |url-status=dead }}</ref> ಮೈಕ್ರೋಸಾಫ್ಟ್ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳಲು 2008 ರ ಜನವರಿಯಲ್ಲಿ ಮೈಲ್ ಸ್ಟೋನ್ 1, ನಿರ್ಮತಿ 6519 ರೊಂದಿಗೆ ಮೊದಲ ಬಾಹ್ಯ ಬಿಡುಗಡೆಯನ್ನು ಮಾಡಲಾಯಿತು.<ref>{{cite web|url=http://www.w7forums.com/windows-7-build-numbers-t58.html|title=Windows 7 Build Numbers|author=Ian Cunningham|date=3 December 2008|access-date=ಫೆಬ್ರವರಿ 9, 2011|archive-date=ಮಾರ್ಚ್ 8, 2009|archive-url=https://web.archive.org/web/20090308015323/http://www.w7forums.com/windows-7-build-numbers-t58.html|url-status=dead}}</ref> ನಂತರ 2008 ರ PDCಯಲ್ಲಿ ಮೈಕ್ರೋಸಾಫ್ಟ್, ಪುನಃ ಬದಲಾಯಿಸಿದ ಅದರ ಟಾಸ್ಕ್ ಬಾರ್ ನೊಂದಿಗೆ ವಿಂಡೋಸ್ 7 ಅನ್ನು ಪ್ರದರ್ಶಿಸಿತು. ವಿಂಡೋಸ್ 7 ನಿರ್ಮಾಣ 6801ರ ಪ್ರತಿಗಳನ್ನು ಸಮಾವೇಶದ ಕೊನೆಯಲ್ಲಿ ವಿತರಿಸಲಾಯಿತು; ಆದರೂ, ಪ್ರದರ್ಶಿಸಲಾದ ಟಾಸ್ಕ್ ಬಾರ್ ಈ ನಿರ್ಮಾಣದಲ್ಲಿರಲಿಲ್ಲ. ಡಿಸೆಂಬರ್ 27, 2008 ರಂದು ವಿಂಡೋಸ್ 7 ರ ಬೀಟಾ, ಬಿಟ್ ಟಾರಂಟ್ ನ ಮೂಲಕ ಅಂತರಜಾಲದಲ್ಲಿ ಬಯಲಾಯಿತು.<ref>{{cite web|url=http://www.osnews.com/story/20703/Windows_7_Beta_1_Leaked |title=OSNews.com |publisher=OSNews.com |date= |accessdate=2009-05-25}}</ref> ZDNet ನಡೆಸಿದ ದಕ್ಷತಾ ಪರೀಕ್ಷೆಗಳಲ್ಲಿ,<ref>{{cite web |url=http://blogs.zdnet.com/hardware/?p=3236&page=2 |title=Windows 7 beta 1 performance - How does the OS compare to Vista and XP? &#124; Hardware 2.0 &#124; ZDNet.com |publisher=Blogs.zdnet.com |date=2009-01-01 |accessdate=2009-05-25 |archive-date=ಮಾರ್ಚ್ 14, 2009 |archive-url=https://web.archive.org/web/20090314062331/http://blogs.zdnet.com/hardware/?p=3236&page=2 |url-status=dead }}</ref> ವಿಂಡೋಸ್ 7 ರ ಬೀಟಾ, ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ವಿಂಡೋಸ್ XP ಮತ್ತು ವಿಸ್ಟಾವನ್ನು ಮೀರಿಸುತ್ತದೆ; ಇದು ಬೂಟ್ ಮತ್ತು ಷಟ್ ಡೌನ್ ನ ಸಮಯ ಹಾಗು ದಾಖಲೆಗಳನ್ನು ಭರಿಸುವಂತಹ(ಲೋಡ್) ಕಡತ(ಫೈಲ್ಸ್)ಗಳೊಂದಿಗಿನ ಕಾರ್ಯ ಒಳಗೊಂಡಿದೆ. ಇತರ ಕ್ಷೇತ್ರಗಳು XPಯನ್ನು ಮೀರಿಸಲಾರವು; ಕಚೇರಿಯ ಸಾಮಾನ್ಯ ಕಾರ್ಯಚುಟುವಟಿಕೆಗಳಿಗೆ ಮತ್ತು ವಿಡಿಯೋ ಸಂಪಾದನೆಗೆ ಬಳಸುವ PC ಪ್ರೋ ಮಾನದಂಡಗಳನ್ನು ಒಳಗೊಂಡಿದೆ. ಇದು ವಿಸ್ಟಾಗೆ ಅನನ್ಯವಾಗಿ ಮತ್ತು XP ಗಿಂತ ನಿಧಾನ ಗತಿಯಲ್ಲಿ ಉಳಿದುಕೊಂಡಿತು.<ref>{{cite web|url = http://www.pcpro.co.uk/blogs/2008/11/12/follow-up-benchmarking-windows-7/|title = Follow-up: Benchmarking Windows 7 |accessdate = 2009-01-29|last = Graham-Smith|first = Darien|authorlink = Darien Graham-Smith|year = 2009|month = January}}</ref> ಆಗ 2009ರ ಜನವರಿ 7 ರಂದು, ವಿಂಡೋಸ್ 7 ಬೀಟಾ(ನಿರ್ಮಾಣ 7000)ದ 64-ಬಿಟ್ಆವೃತ್ತಿ, ಕೆಲವೊಂದು ಟಾರಂಟೊಗಳೊಂದಿಗೆ ವೆಬ್ ನಲ್ಲಿ ಬಹಿರಂಗವಾಯಿತು. ಇವುಗಳು ಆಕ್ರಮಣಕಾರಿ ಟ್ರೋಜನ್ ನಿಂದ ಹಾನಿಗೊಳಗಾಗಿದ್ದವು.<ref>{{cite web|url=http://www.slashgear.com/leaked-windows-7-rc-torrents-infected-with-trojan-2842048/|title=Leaked Windows 7 RC torrents infected with trojan}} ಸ್ಲ್ಯಾಶ್ ಗೇರ್</ref><ref>{{cite web|url = http://w7info.com/articles/2009/01/windows-7-64-bit-beta-hits-the-web/|title = Windows 7 64-Bit Beta Hits the Web|accessdate = 2009-01-07|last = Pennington|first = Kenneth|authorlink = |year = 2009|month = January|archive-date = ಜನವರಿ 21, 2009|archive-url = https://web.archive.org/web/20090121125718/http://w7info.com/articles/2009/01/windows-7-64-bit-beta-hits-the-web/|url-status = dead}}</ref> ಅದೇ ಸಮಯದ 2009 ರ CESನಲ್ಲಿ, ಮೈಕ್ರೋಸಾಫ್ಟ್ ನ CEO ಸ್ಟೀವ್ ಬ್ಯಾಲ್ಮರ್, ವಿಂಡೋಸ್ 7 ಬೀಟಾ ನಿರ್ಮಾಣ 7000, ISO ಚಿತ್ರದ ಸ್ವರೂಪದಲ್ಲಿ MSDN ಮತ್ತು TechNet ನ ಚಂದಾದಾರರಿಗೆ ಡೌನ್ ಲೋಡ್ (ಪಡೆಯಲು)ಮಾಡಿಕೊಳ್ಳಲು ಲಭ್ಯವಿದೆ ಎಂಬುದನ್ನು ಪ್ರಕಟಿಸಿದರು.<ref>{{cite news|url=https://www.theguardian.com/technology/2009/jan/08/steve-ballmer-ces-keynote |title=CES: Steve Ballmer unveils Microsoft's Windows 7 &#124; Technology &#124; guardian.co.uk |publisher=Guardian |accessdate=2009-05-25 | location=London | first=Bobbie | last=Johnson | date=2009-01-08}}</ref> ಬೀಟಾವನ್ನು 2009 ರ ಜನವರಿ 9 ರಂದು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಯಿತು. ಅಲ್ಲದೇ ಮೈಕ್ರೋಸಾಫ್ಟ್, ಈ ದಿನಾಂಕದಂದು 2.5 ಮಿಲಿಯನ್ ಜನರಿಗೆ ಡೌನ್ ಲೌಡ್ ಸಾಧ್ಯವಾಗುವಂತಹ ಆರಂಭಿಕ ಯೋಜನೆ ರೂಪಿಸಿತ್ತು. ಆದರೂ ಅಧಿಕ ಸಂಪರ್ಕ ದಟ್ಟಣೆಯಿಂದಾಗಿ ಡೌನ್ ಲೋಡ್ ಮಾಡಿಕೊಳ್ಳುವುದು ತಡವಾಯಿತು.<ref>{{cite web | title=Microsoft delays first Windows 7 public beta | url=http://www.theregister.co.uk/2009/01/10/winows_7_beta_delay/ | work=Gavin Clarke | publisher=The Register | date=January 10, 2009 |accessdate=2009-03-25}}</ref> ಡೌನ್ ಲೋಡ್ ನ ಪರಿಮಿತಿಯನ್ನು ಪ್ರಾರಂಭದಲ್ಲಿ ಜನವರಿ 24 ರ ವರೆಗೆ, ಅನಂತರ ಫೆಬ್ರವರಿ 10 ರ ವರೆಗೂ ವಿಸ್ತರಿಸಲಾಯಿತು. ಬೀಟಾ ಡೌನ್ ಲೋಡಿಂಗ್ ಅನ್ನು ಸಂಪೂರ್ಣಗೊಳಿಸದವರು, ಡೌನ್ ಲೋಡ್ ಅನ್ನು ಸಂಪೂರ್ಣಗೊಳಿಸಲು ಇನ್ನೂ ಅಧಿಕ ಎರಡು ದಿನಗಳನ್ನು ತೆಗೆದುಕೊಂಡರು. ಫೆಬ್ರವರಿ 12 ರ ನಂತರ, ಸಂಪೂರ್ಣಗೊಳ್ಳದ ಡೌನ್ ಲೋಡ್ ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಬಳಕೆದಾರರು, 2009 ರ ಆಗಸ್ಟ್ ನಲ್ಲಿ ಮುಕ್ತಾಯವಾಗಿದ್ದ ಅವರ ವಿಂಡೋಸ್ 7 ಬೀಟಾ ಪ್ರತಿಗಳನ್ನು ಕ್ರೀಯಾಶೀಲಗೊಳಿಸಲು ಮೈಕ್ರೋಸಾಫ್ಟ್ ನಿಂದ ಇನ್ನೂ ಉತ್ಪನ್ನದ ಕೀಗಳನ್ನು ಪಡೆಯಬಹುದಾಗಿದೆ. ಬಿಡುಗಡೆ ಮಾಡಲಾದ 7100 ನಿರ್ಮಾಣ, MSDN ಮತ್ತು TechNet ಚಂದಾದಾರರು ಹಾಗು ಕನೆಕ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ 2009 ರ ಏಪ್ರಿಲ್ 30 ರಂದು ಡೌನ್ ಲೋಡ್ ಲಭ್ಯವಾಯಿತು. ಇದು ಬಿಟ್ ಟಾರಂಟ್ ಮೂಲಕ ಅಂತರಜಾಲದಲ್ಲಿ ಸೋರಿಕೆಯಾದರೂ ಕೂಡ 2009 ರ ಮೇ 5 ರಂದು, ಇದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಯಿತು.<ref>{{cite web|last=Miller |first=Paul |url=http://www.engadget.com/2009/04/24/windows-7-rc-7100-making-its-way-to-oems-a-torrent-tracker-near/ |title=Windows 7 RC 7100 making its way to OEMs, a torrent tracker near you |publisher=Engadget.com |date=2009-04-24 |accessdate=2009-05-25}}</ref> ಬಿಡುಗಡೆ ಮಾಡಲಾದ ನಿರ್ಮಾಣವು ಐದು ಭಾಷೆಗಳಲ್ಲಿ ಲಭ್ಯವಾಯಿತಲ್ಲದೇ, 2010 ರ ಜೂನ್ 1 ರಂದು ಇದರ ಅವಧಿ ಮುಕ್ತಾಯವಾಯಿತು. ಇದರ ಜೊತೆಯಲ್ಲಿ 2010 ರ ಮಾರ್ಚ್ 1 ರಿಂದ ಪ್ರತಿ ಎರಡು ಗಂಟೆಗಳಿಗೊಮ್ಮೆ ಸ್ಥಗಿತಗೊಳ್ಳಲು ಪ್ರಾರಂಭವಾಯಿತು.<ref>{{cite web | url = http://www.microsoft.com/windows/windows-7/download.aspx | title = Windows 7 Release Candidate Customer Preview Program | accessdate = 2009-05-05 | publisher = Microsoft}}</ref> ಮೈಕ್ರೋಸಾಫ್ಟ್, 2009 ರ ಅಕ್ಟೋಬರ್ 22 ರಂದು ವಿಂಡೋಸ್ 7 ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದೆಂಬ ಹೇಳಿಕೆ ನೀಡಿತು. ಮೈಕ್ರೋಸಾಫ್ಟ್, ವಿಂಡೋಸ್ 7 ಅನ್ನು MSDN ಮತ್ತು Technet ನ ಚಂದಾದಾರರಿಗೆ, 2009 ರ ಆಗಸ್ಟ್ 6 ರಂದು ಬೆಳಗ್ಗೆ 10:00 PDT ಗಂಟೆಗೆ ಬಿಡುಗಡೆ ಮಾಡಿತು.<ref>{{cite web|url=http://windowsteamblog.com/blogs/windows7/archive/2009/07/21/when-will-you-get-windows-7-rtm.aspx|title=The Windows Blog}}</ref> ಮೈಕ್ರೋಸಾಫ್ಟ್,ವಿಂಡೋಸ್ ಸರ್ವರ್ 2008 R2 ರೊಂದಿಗೆ ವಿಂಡೋಸ್ 7 ಅನ್ನು ಸಿದ್ದಪಡಿಸಿ 2009 ರ ಜುಲೈ 22 ರಂದು ಈ ಅವಧಿಗೆ ಬಿಡುಗಡೆ ಮಾಡಲಾಗುವುದೆಂದು ಪ್ರಕಟಿಸಿತು. ವಿಂಡೋಸ್ 7 RTM, 7600.16385.090713-1255 ಅನ್ನು ನಿರ್ಮಿಸಿತು. ಇದನ್ನು 2009 ರ ಜುಲೈ 13 ರಂದು ಸಂಕಲಿಸಲಾಯಿತು, ಹಾಗು ಆಂತರಿಕವಾಗಿ ಮೈಕ್ರೋಸಾಫ್ಟ್ ನ ಎಲ್ಲಾ ಪರೀಕ್ಷೆಗಳನ್ನು ನಡೆಸಿದ ನಂತರ ಅಂತಿಮ RTM ನಿರ್ಮಾಣವನ್ನು ಘೋಷಿಸಿತು.<ref name="rtm">{{cite web|url = http://windowsteamblog.com/blogs/windows7/archive/2009/07/22/windows-7-has-been-released-to-manufacturing.aspx | title = Windows 7 Has Been Released to Manufacturing | author=Brandon LeBlanc}}</ref> === ಗುರಿಗಳು === ''ನ್ಯೂಸ್ ವೀಕ್'' ನೊಂದಿಗಿನ ಸಂದರ್ಶನದಲ್ಲಿ [[ಬಿಲ್ ಗೇಟ್ಸ್]], ವಿಂಡೋಸ್ ನ ಈ ಆವೃತ್ತಿಯು ಹೆಚ್ಚಾಗಿ "ಬಳಕೆದಾರ-ಕೇಂದ್ರೀಕೃತ"ವಾಗಿದೆ ಎಂದು ಹೇಳಿದರು.<ref name="gates">{{cite web|url=http://www.msnbc.msn.com/id/16934083/site/newsweek/page/4/print/1/displaymode/1098/|title=Bill Gates on Vista and Apple's 'Lying' Ads|author=Steven Levy|date=3 February 2007|access-date=ಫೆಬ್ರವರಿ 9, 2011|archive-date=ಮಾರ್ಚ್ 31, 2007|archive-url=https://web.archive.org/web/20070331223518/http://www.msnbc.msn.com/id/16934083/site/newsweek/page/4/print/1/displaymode/1098/|url-status=dead}}</ref> ಅನಂತರ ಗೇಟ್ಸ್ ವಿಂಡೋಸ್ 7, ರ ಕಾರ್ಯದಕ್ಷತೆಯು ಸುಧಾರಣೆಗಳ ಮೇಲೂ ಗಮನ ಹರಿಸಿದೆ ಎಂಬುದನ್ನು ತಿಳಿಸಿದರು.<ref name="gates2">{{cite web|url=http://www.microsoft.com/presspass/exec/billg/speeches/2008/05-07japanwdlc.mspx|title=Bill Gates: Japan—Windows Digital Lifestyle Consortium|author=Bill Gates|date=12 May 2007}}</ref> ಅನಂತರ ಸ್ಟೀವನ್ ಸಿನೊಫ್ಸ್ಕಿ ''ಇಂಜಿನಿಯಂರಿಂಗ್ ವಿಂಡೋಸ್ 7'' ಬ್ಲಾಗ್ ನಲ್ಲಿ ಈ ವಿಚಾರವನ್ನು ಇನ್ನಷ್ಟೂ ವಿಸ್ತರಿಸಿ ವಿವರಿಸಿದರು. ಕಂಪನಿಯು, ಅಸ್ತಿತ್ವದಲ್ಲಿನ ಆಧಾರದ ಕಾರ್ಯನಿರ್ವಹಣಾ ವ್ಯವಸ್ಥೆಯ ಅನೇಕ ಕ್ಷೇತ್ರಗಳಲ್ಲಿನ ಕಾರ್ಯಾಚರಣೆ ಗುರ್ತಿಸಲು, ಸುಳ್ಳು ಸಂಕೇತ ಮಾರ್ಗಗಳನ್ನು ಪತ್ತೆಹಚ್ಚುವುದಕ್ಕೆ ಸಹಾಯ ಮಾಡಲು, ಹಾಗು ಪ್ರದರ್ಶನದ ನಿರ್ವರ್ತನವನ್ನು ತಡೆಗಟ್ಟಲು ಸಹಾಯ ಮಾಡುವುದಕ್ಕಾಗಿ, ಮತ್ತು ಇಂತಹದನ್ನು ಪತ್ತೆಹಚ್ಚುವ ವಿವಿಧ ಹೊಸ ಸಾಧನಗಳನ್ನು(ಟ್ರೇಸಿಂಗ್ ಟೂಲ್) ಬಳಸುತ್ತಿದೆ.<ref>{{cite web |url=http://blogs.msdn.com/e7/archive/2008/12/15/continuing-our-discussion-on-performance.aspx |title=Continuing our discussion on performance |last=Sinofsky |first=Steven |authorlink=Steven Sinofsky |date=15 December 2008 |accessdate=2008-12-18 |work=Engineering Windows 7 |publisher=Microsoft }}</ref> ಹಿರಿಯ ಉಪಾಧ್ಯಕ್ಷ ಬಿಲ್ ವೆಗ್ಟೆ ಕೆಳಕಂಡಂತೆ ಹೇಳಿದ್ದಾರೆ: ವಿಂಡೋಸ್ ವಿಸ್ಟಾದ ಬಳಕೆದಾರರು ವಿಂಡೋಸ್ 7 ಅನ್ನು ಬಳಸುವುದರಿಂದ, ಅವರು ವಿಂಡೋಸ್ XP ಯಿಂದ ಬೇರೆಯದನ್ನು ಬಳಸುವಾಗ ಎದುರಿಸಿದ ಸಾಧನದ ಹೊಂದಾಣಿಕೆಯ ಸಮಸ್ಯೆ ಎದುರಿಸುವಂತಿಲ್ಲ.<ref>{{cite web|url=http://news.softpedia.com/news/Windows-7-Will-Not-Inherent-the-Incompatibility-Issues-of-Vista-88625.shtml|title=Windows 7 Will Not Inherit the Incompatibility Issues of Vista|first=Marius|last=Oiaga|date=24 June 2008}}</ref> ನಂತರ 2008 ರ ಅಕ್ಟೋಬರ್ 16 ರಂದು ವಿಂಡೋಸ್ 7 ಅನ್ನು ಕುರಿತು ಮಾತನಾಡುವಾಗ ಮೈಕ್ರೋಸಾಫ್ಟ್ ನ CEO ಸ್ಟೀವ್ ಬ್ಯಾಲ್ಮರ್, ವಿಂಡೋಸ್ 7, ವಿಂಡೋಸ್ ವಿಸ್ಟಾದ ಪರಿಷ್ಕೃತ ಆವೃತ್ತಿಯಾಗಿದೆ ಎಂಬುದನ್ನು ತಿಳಿಸಿದರು. ಈ ಮೂಲಕ,ವಿಸ್ಟಾ ಮತ್ತು ವಿಂಡೋಸ್ 7 ನಡುವಿನ ಹೊಂದಾಣಿಕೆಯನ್ನು ದೃಢಪಡಿಸಿದರು.<ref>{{cite web|url = http://blogs.zdnet.com/BTL/?p=10464|title = Ballmer: It’s ok to wait until Windows 7; Yahoo still ‘makes sense’; Google Apps ‘primitive’|accessdate = 2008-10-17|last = Dignan|first = Larry|authorlink = |year = 2008|month = October|archive-date = ಅಕ್ಟೋಬರ್ 17, 2008|archive-url = https://web.archive.org/web/20081017231501/http://blogs.zdnet.com/BTL/?p=10464|url-status = dead}}</ref> == ವಿಶಿಷ್ಟ ಲಕ್ಷಣಗಳು == === ಹೊಸ ಮತ್ತು ಬದಲಾವಣೆಗೊಂಡ ಲಕ್ಷಣಗಳು === {{Main|Features new to Windows 7}} [[ಚಿತ್ರ:Action Center on Windows 7.png|thumb|right|ವಿಂಡೋಸ್ ಸುರಕ್ಷಿತ ಸೆಂಟರ್ ನ ಬದಲಿಗೆ ಅದರ ಸ್ಥಾನವನ್ನು ತುಂಬುವ ಹೊಸ ಆಕ್ಷನ್ ಸೆಂಟರ್]] [[ಚಿತ್ರ:Action-centre-warning.PNG|thumb|right|ಆಕ್ಷನ್ ಸೆಂಟರ್ ನ ಧ್ವಜವನ್ನು ಕ್ಲಿಕ್ ಮಾಡಿದಾಗ, ಪಟ್ಟಿಮಾಡಲಾದ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ವಿಷಯದೊಂದಿಗೆ ಸಂಕ್ಷೇಪಿತವನ್ನು ಪ್ರದರ್ಶಿಸುತ್ತದೆ.]] ವಿಂಡೋಸ್ 7 ಒಳಗೊಂಡಿರುವ ಅನೇಕ ಹೊಸ ಲಕ್ಷಣಗಳು ಕೆಳಕಂಡಂತಿವೆ: ಸ್ಪರ್ಶ ಮತ್ತು ಕೈಬರಹ ಗುರುತಿಸುವಿಕೆಯಲ್ಲಿ ಪ್ರಗತಿ, ಕಾರ್ಯತಃ ಹಾರ್ಡ್ ಡಿಸ್ಕ್ ಗಳಿಗೆ ಬೆಂಬಲ, ಬಹು-ಪ್ರಮುಖ ಮಹತ್ವದ,ಸಂಸ್ಕರಣದ ಮೇಲೆ ಕಾರ್ಯಕ್ಷಮತೆ ಸುಧಾರಿಸುವುದು,<ref>{{cite web |url=http://www.windowsvienna.com/windows-7-takes-more-advantage-of-multi-core-cpus-a24.html |title=Windows 7 Takes More Advantage of Multi-Core CPUs - Windows 7 |publisher=Windowsvienna.com |date= |accessdate=2009-05-25 |archive-date=ಮೇ 3, 2009 |archive-url=https://web.archive.org/web/20090503055849/http://www.windowsvienna.com/windows-7-takes-more-advantage-of-multi-core-cpus-a24.html |url-status=dead }}</ref><ref>{{cite web |url=http://blogs.zdnet.com/microsoft/?p=1612 |title=Windows 7 to get parallel-processing tweaks &#124; All about Microsoft &#124; ZDNet.com |publisher=Blogs.zdnet.com |date=2008-09-30 |accessdate=2009-05-25 |archive-date=ಫೆಬ್ರವರಿ 1, 2009 |archive-url=https://web.archive.org/web/20090201073548/http://blogs.zdnet.com/microsoft/?p=1612 |url-status=dead }}</ref><ref>{{cite web |url=http://www.pctipsbox.com/windows-7-to-get-parallel-processing-tweaks/ |title=Windows 7 to get parallel-processing tweaks &#124; PC Tips |publisher=Pctipsbox.com |date=2008-10-05 |accessdate=2009-05-25 |archive-date=ಏಪ್ರಿಲ್ 15, 2009 |archive-url=https://web.archive.org/web/20090415111309/http://www.pctipsbox.com/windows-7-to-get-parallel-processing-tweaks/ |url-status=dead }}</ref><ref>{{cite web |url=http://vista.blorge.com/2008/09/30/windows-7-enters-parallel-universe/ |title=Windows 7 enters parallel universe |publisher=Vista.Blorge |date=2008-09-30 |accessdate=2009-05-25 |archive-date=ಮೇ 10, 2009 |archive-url=https://web.archive.org/web/20090510042725/http://vista.blorge.com/2008/09/30/windows-7-enters-parallel-universe/ |url-status=dead }}</ref> ಬೂಟ್ ವಿಧಾನ ಸುಧಾರಿಸುವುದು, ನೇರಪ್ರವೇಶ ಮತ್ತು ಕೇಂದ್ರ ಘಟಕಗಳ ಸುಧಾರಣೆಗಳು ಇತ್ಯಾದಿ. ವಿಂಡೋಸ್ 7, ವಿಭಿನ್ನ ಮಾರಾಟಗಾರರಿಂದ ಬಹು ವೈವಿಧ್ಯ ರೇಖಾಚಿತ್ರ ಕಾರ್ಡ್ ಗಳನ್ನು ಬಳಸಿ ಸಿಸ್ಟಮ್ ಗಳಿಗೆ ಬೆಂಬಲ ನೀಡುತ್ತದೆ.(ಹೋಲಿಕೆಯಿಲ್ಲದ ಬಹು-ಸಂಯೋಜಕ), ವಿಂಡೋಸ್ ಮೀಡಿಯಾ ಸೆಂಟರ್ ನ ಹೊಸ ಆವೃತ್ತಿ,<ref name="tgdailym1">{{cite web|first=Wolfgang|last=Gruener|url=http://www.tgdaily.com/content/view/35641/118/|title=TG Daily&nbsp;— Windows Vista successor scheduled for a H2 2009 release?|publisher=TG Daily|date=2008-01-16|accessdate=2008-01-17}}</ref> ವಿಂಡೋಸ್ ಮೀಡಿಯಾ ಸೆಂಟರ್ ಗಾಗಿರುವ ಸಾಧನ, ಅಭಿವೃದ್ಧಿಪಡಿಸಲಾದ ಮೀಡಿಯಾ ಲಕ್ಷಣಗಳು, XPS ಎಸೆನ್ಷಿಯಲ್ ಪ್ಯಾಕ್ ಮತ್ತು ವಿಂಡೋಸ್ ಪವರ್ ಶೆಲ್ ಅನ್ನು ಕೂಡ ಒಳಗೊಳ್ಳುತ್ತದೆ. ಅಲ್ಲದೇ ಘಟಕ ಪರಿವರ್ತನೆಯೊಂದಿಗೆ ''ಅಭಿವರ್ಧಕ'' ಮತ್ತು ''ಅಂಕಿಅಂಶ'' ಗಳ ಪ್ರಕಾರಗಳನ್ನು ಒಳಗೊಂಡಂತೆ, ಬಹು ಸಾಮರ್ಥ್ಯಯುಳ್ಳ ಪುನಃ ವಿನ್ಯಾಸಗೊಳಿಸಲಾದ ಕ್ಯಾಲ್ಕ್ಯುಲೇಟರ್ ಅನ್ನು ಒಳಗೊಂಡಿದೆ. ಕ್ಲಿಯರ್ ಟೈಪ್ ಟೆಕ್ಸ್ಟ್ ಟ್ಯೂನರ್, ಡಿಸ್ಪ್ಲೆ ಕಲರ್ ಕ್ಯಾಲಿಬರೇಷನ್ ವಿಸಾರ್ಡ, ಸಾಧನ(ಗ್ಯಾಡ್ಜೆಟ್), ರಿಕವರಿ, ಟ್ರಬಲ್ ಶೂಟಿಂಗ್,ವಾಕ್ ಸ್ಪೇಸ್ ಸೆಂಟರ್ ಲೊಕೇಶನ್ ಮತ್ತು ಇತರ ಸಂವೇದಕಗಳು ಹೊಸ ವಿಧಗಳಾಗಿವೆ. ಕಾರ್ಯಾಚರಣೆ ಆಧಾರಗಳ ನಿರ್ವಾಹಕ, ಜೀವಸಂಖ್ಯಾಶಾಸ್ತ್ರದ ಸಾಧನಗಳು, ಸಿಸ್ಟಮ್ ಐಕಾನ್ ಗಳು ಮತ್ತು ಪ್ರದರ್ಶಕಗಳನ್ನು ಒಳಗೊಂಡಂತೆ ಕಂಟ್ರೋಲ್ ಪ್ಯಾನಲ್ ಗೆ ಹೊಸ ಅಂಶಗಳನ್ನು ಸೇರಿಸಲಾಗಿದೆ.<ref>{{cite web|url=http://www.thinknext.net/archives/2150|title=ThinkNext.net: Screenshots from a blogger with Windows 7 M1|access-date=ಫೆಬ್ರವರಿ 9, 2011|archive-date=ಜನವರಿ 30, 2008|archive-url=https://web.archive.org/web/20080130010415/http://www.thinknext.net/archives/2150|url-status=dead}}</ref> ವಿಂಡೋಸ್ ಸುರಕ್ಷಿತ ಕೇಂದ್ರವನ್ನು ವಿಂಡೋಸ್ ಆಕ್ಷನ್ ಸೆಂಟರ್(ಮುಂಚಿನ ನಿರ್ಮಾಣಗಳಲ್ಲಿ ವಿಂಡೋಸ್ ಆರೋಗ್ಯ ಕೇಂದ್ರ ಮತ್ತು ವಿಂಡೋಸ್ ಪರಿಹಾರ ಕೇಂದ್ರ) ಎಂದು ಪುನಃ ಹೆಸರಿಡಲಾಯಿತು. ಇದು ಕಂಪ್ಯೂಟರ್ ನ ಸುರಕ್ಷತೆ ಮತ್ತು ನಿರ್ವಹಣೆ ಎರಡನ್ನೂ ನೋಡಿಕೊಳ್ಳುತ್ತದೆ. ಇಲ್ಲಿ 32ಬಿಟ್ ಆವೃತ್ತಿಯಲ್ಲಿರುವ ರೆಡಿಬೂಸ್ಟ್ ಅಧಿಕ 256 ಗಿಗಾಬೈಟ್ಸ್ ವರೆಗೂ ಬೆಂಬಲ ನೀಡುತ್ತದೆ. ವಿಂಡೋಸ್ 7 ನಲ್ಲಿ ಯೂಸರ್ ಅಕೌಂಟ್ ಕಂಟ್ರೋಲ್ ಗಾಗಿ ಬಳಸಲಾದ ಪೂರ್ವ ನಿಯೋಜಿತ ಸೆಟ್ಟಿಂಗ್ ಅನ್ನು ಟೀಕಿಸಲಾಯಿತು. ಏಕೆಂದರೆ ಉತ್ತಮಗೊಳಿಸಲಾದ ಪ್ರಯೋಜನದೊಂದಿಗೆ ನಂಬಿಕೆಯನ್ನು ಕಳೆದುಕೊಂಡ ಸಾಫ್ಟ್ ವೇರ್ ಅನ್ನು ಬಳಸಲು ಅವಕಾಶ ನೀಡಿದ್ದಕ್ಕಾಗಿ ಮತ್ತು ನಂಬಿಕೆಗೆ ಅರ್ಹವಾಗಿರುವ ಅನ್ವಯಿಕೆಗಳನ್ನು ಬಳಸದಿದ್ದಕ್ಕಕಾಗಿ ಟೀಕೆಗೆ ಒಳಗಾಯಿತು.<ref>{{cite web |url=http://blogs.zdnet.com/igeneration/?p=1826 |title=Windows 7 UAC flaw: "Pandora's box of all vulnerabilities" |author=Zack Whittaker |date=2009-06-12 |accessdate=2009-06-14 |archive-date=ಜೂನ್ 15, 2009 |archive-url=https://web.archive.org/web/20090615163741/http://blogs.zdnet.com/igeneration/?p=1826 |url-status=dead }}</ref> ಮೈಕ್ರೋಸಾಫ್ಟ್ ನ ವಿಂಡೋಸ್ ಕೇಂದ್ರದ ಎಂಜಿನಿಯರ್ ಮಾರ್ಕ್ ರುಸ್ಸಿನೊವಿಚ್ ಈ ಸಮಸ್ಯೆಯನ್ನು ಒಪ್ಪಿಕೊಂಡರು. ಆದರೆ ಬಳಕೆದಾರರು ಪ್ರಾಂಪ್ಟ್ ಅನ್ನು (VDU ಪರದೆಯ ಮೇಲೆ ಬರುವ ಸಂಕೇತವನ್ನು) ಒಪ್ಪಿಕೊಂಡಾಗ ಮಾಲ್ ವೇರ್ ಕೂಡ ಸಿಸ್ಟಮ್ ಅನ್ನು ರಾಜಿಯಾಗುವಂತೆ ಮಾಡಬಹುದು ಎಂಬುದನ್ನು ಸೂಚಿಸಿದರು.<ref>{{cite web |url=http://technet.microsoft.com/en-us/magazine/2009.07.uac.aspx |title=User Account Control Inside Windows 7 User Account Control |publisher=Microsoft Corporation |first=Mark |last=Russinovich |accessdate=2009-06-14 }}</ref> ವಿಂಡೋಸ್ 7 RAW ಇಮೇಜ್ ಫಾರ್ಮೆಟ್ ನಲ್ಲಿ ವಿಂಡೋಸ್ ಇಮೇಜಿಂಗ್ ಕಾಂಪೊನೆಂಟ್ ನ ಮೂಲಕ ಚಿತ್ರಗಳಿಗೆ ಕೂಡ ಆಧಾರ ನೀಡುತ್ತದೆ-ಇದು ಮೂಲ ಸಂಕ್ಷೇಪಿತ ಚಿತ್ರಗಳಿಗೆ ಅನುಕೂಲ ಮಾಡಿಕೊಡುವ ಚಿತ್ರ ವಿಸಂಕೇತಗಳನ್ನು ಒದಗಿಸುತ್ತದೆ. ವಿಂಡೋಸ್ ಎಕ್ಸ್ ಪ್ಲೋರರ್ ನಲ್ಲಿ ಮುನ್ನೋಟ ಮತ್ತು ಮೇಟಾಡೇಟಾ ಪ್ರದರ್ಶನವನ್ನು ನೀಡುತ್ತದೆ. ಇದರೊಂದಿಗೆ ವಿಂಡೋಸ್ ಫೋಟೋ ವ್ಯೂವರ್ ಮತ್ತು ವಿಂಡೋ ಮೀಡಿಯಾ ಸೆಂಟರ್ ನಲ್ಲಿ ಸಂಪೂರ್ಣ ಗಾತ್ರದ ವೀಕ್ಷಣೆ ಮತ್ತು ಸ್ಲೈಡ್ ಶೋವನ್ನು ಒದಗಿಸುತ್ತದೆ.<ref>{{cite web|url=http://www.downloadsquad.com/2009/10/21/raw-image-support-windows/|title=How to add Mac-like RAW image support to Windows 7, Vista, XP}}</ref> ಟಾಸ್ಕ್ ಬಾರ್ ನಲ್ಲಿ ಅತ್ಯಂತ ದೊಡ್ಡ ವೀಕ್ಷಣಾ ಬದಲಾವಣೆ ಮಾಡಲಾಗಿದ್ದು, ಶೀಘ್ರದಲ್ಲಿ ಆರಂಭಿಸಲಾದ ಟಾಸ್ಕ್ ಬಾರ್ ಅನ್ನು "ಸೂಪರ್ ಬಾರ್" ನೊಂದಿಗೆ ಬದಲಾಯಿಸಲಾಯಿತು. ಅಲ್ಲದೇ ಟಾಸ್ಕ್ ಬಾರ್ ಗೆ ಅನ್ವಯಿಕೆಗಳನ್ನು ಅಲ್ಲಿ ನಿರ್ದೇಶಿಸಲು ಅವಕಾಶ ನೀಡಲಾಯಿತು. ನಿರ್ದೇಶಿಸಲಾದ ಅನ್ವಯಿಕೆಗಳಿಗೆ ಅಗತ್ಯವಿರುವ ಬಟನ್ ಗಳನ್ನು ಟಾಸ್ಕ್ ಬಟನ್ ಗಳೊಂದಿಗೆ ಸೇರಿಸಲಾಯಿತು. ಈ ಬಟನ್ ಗಳು ಸಾಮಾನ್ಯ ಕೆಲಸಕ್ಕೆ ಸುಲಭವಾಗಿ ಪ್ರವೇಶದ ಅವಕಾಶ ನೀಡಲು ''ಜಂಪ್ ಲಿಸ್ಟ್ಸ್'' ಲಕ್ಷಣಗಳನ್ನು ಒದಗಿಸುತ್ತವೆ.<ref name="Softpedia04Nov08">{{cite web|url = http://news.softpedia.com/news/Windows-7-User-Interface-The-Superbar-Enhanced-Taskbar-97143.shtml|title = Windows 7 User Interface&nbsp;– The Superbar (Enhanced Taskbar)|accessdate = 2008-11-12|last = Softpedia|authorlink = |year = 2008|month = November}}</ref> ಪರಿಷ್ಕರಿಸಿದ ಟಾಸ್ಕ್ ಬಾರ್ ಕೂಡ, ಟಾಸ್ಕ್ ಬಾರ್ ಬಟನ್ ಗಳ ಪುನರಾದೇಶಕ್ಕೆ ಅವಕಾಶ ನೀಡುತ್ತದೆ. ಸಿಸ್ಟಮ್ ಗಡಿಯಾರದ ಬಲಬದಿಯಲ್ಲಿರುವುದು ಚಿಕ್ಕ ಆಯತಾಕೃತಿಯ ಬಟನ್ ಆಗಿದ್ದು, ಇದು ''ಶೋ ಡೆಸ್ಕ್ ಟಾಪ್'' ಐಕಾನ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಬಟನ್ ವಿಂಡೋಸ್ 7 ನಲ್ಲಿ ಹೊಸ ಗುಣಲಕ್ಷಣದ ಭಾಗವಾಗಿದ್ದು, ಇದನ್ನು ''ಏರೋ ಪೀಕ್'' ಎಂದು ಕರೆಯಲಾಗುತ್ತದೆ. ಈ ಬಟನ್ ನ ಮೇಲೆ ಬೆರಳಾಡುವುದರಿಂದ, ಗೋಚರ ಪರದೆಯ ಎಲ್ಲಾ ವಿಂಡೋಗಳನ್ನು ಡೆಸ್ಕ್ ಟಾಪ್ ನ ಮೇಲೆ ತಕ್ಷಣವೇ ನೋಡಲು ಸಾಧ್ಯವಾಗುವಂತೆ ಮಾಡುತ್ತದೆ.<ref>{{cite web|url=http://money.cnn.com/news/newsfeeds/siliconalley/big-tech/2008_12_windows_7_some_minor_improvements_no_game_changer_msft.html|title=Windows 7: Some Minor Improvements, No Game Changer|access-date=ಫೆಬ್ರವರಿ 9, 2011|archive-date=ಜನವರಿ 1, 2009|archive-url=https://web.archive.org/web/20090101130625/http://money.cnn.com/news/newsfeeds/siliconalley/big-tech/2008_12_windows_7_some_minor_improvements_no_game_changer_msft.html|url-status=dead}}</ref> ಸ್ಪರ್ಶದ ಮೂಲಕ ಪ್ರದರ್ಶಿಸುವ ಪ್ರದರ್ಶಕಗಳು ಉದಾಹರಣೆಗೆ ಸ್ಪರ್ಶ ಪಟಲಗಳು, ಟ್ಯಾಬ್ಲೆಟ್ PC ಗಳು, ಇತ್ಯಾದಿಗಳಲ್ಲಿ ಈ ಬಟನ್ ಬೆರಳುಗಳಿಂದ ಒತ್ತುವುದಕ್ಕೆ ಅವಕಾಶ ನೀಡಲು ಸ್ವಲ್ಪ ವಿಸ್ತಾರವಾಗಿರುತ್ತದೆ.<ref>{{cite web|url=http://blogs.msdn.com/e7/archive/2009/03/25/touching-windows-7.aspx|title=Touching Windows 7 (Engineering Windows 7 Blog)}}</ref> ಈ ಬಟನ್ ಅನ್ನು ಒಮ್ಮೆ ಕ್ಲಿಕ್ ಮಾಡುವುದರಿಂದ ಅದು ಎಲ್ಲಾ ವಿಂಡೋಸ್ ಅನ್ನು ಚಿಕ್ಕದಾಗಿಸುತ್ತದೆ. ಜೊತೆಗೆ ಇದನ್ನು ಎರಡನೆಯ ಬಾರಿ ಕ್ಲಿಕ್ ಮಾಡುವುದರಿಂದ ಅವುಗಳನ್ನು ಹಿಂದಿರಿಗಿಸುತ್ತದೆ. ಇದರ ಜೊತೆಯಲ್ಲಿ ''ಏರೋ ಸ್ನ್ಯಾಪ್'' ಎಂದು ಕರೆಯಲಾಗುವ ಲಕ್ಷಣವನ್ನು ಕೂಡ ಒಳಗೊಂಡಿದೆ. ಇದನ್ನು ಪಟಲದ ಮೇಲಕ್ಕೆ ಎಳೆದಾಗ ಅದು ಸ್ವಯಂಚಾಲಿತವಾಗಿ ವಿಂಡೋವನ್ನು ದೊಡ್ಡದಾಗಿಸುತ್ತದೆ.<ref>{{cite web|url=http://blogs.msdn.com/e7/archive/2009/03/17/designing-aero-snap.aspx|title=Engineering Windows 7 : Designing Aero Snap|publisher=Steven Sinofsky/Microsoft|accessdate=2009-06-08}}</ref> ಪಟಲದ ಎಡ/ಬಲ ತುದಿಗಳಿಗೆ ವಿಂಡೋಗಳನ್ನು ಎಳೆಯುವುದರಿಂದ ಬಳಕೆದಾರರಿಗೆ, ವಿಂಡೋಗಳ ನಡುವೆ ಹೋಲಿಕೆ ಮಾಡಲು ದಾಖಲೆ ಅಥವಾ ಕಡತಗಳನ್ನು ಪಟಲದ ಎರಡು ಬದಿಗಳಲ್ಲಿ ಚಲಿಸುವಂತೆ ಮಾಡುತ್ತದೆ. ಬಳಕೆದಾರ ಏರೋ ಸ್ನ್ಯಾಪ್ ಅನ್ನು ಬಳಸಿ ದೊಡ್ಡದಾಗಿಸಿದ ವಿಂಡೋಗಳನ್ನು ಬದಲಾಯಿಸಿದಾಗ, ಸಿಸ್ಟಮ್ ತನ್ನಿಂದತಾನೇ ಅದರ ಹಿಂದಿನ ಸ್ಥಿತಿಗೆ ಹಿಂದಿರುಗಿಸುತ್ತದೆ. ಈ ಕಾರ್ಯಾಚರಣೆಯನ್ನು ಕೀಲಿಕೈ ಶಾರ್ಟ್ ಕಟ್ ಗಳೊಂದಿಗೂ ನಿರ್ವಹಿಸಿ ಮಾಡಬಹುದಾಗಿದೆ. ವಿಂಡೋಸ್ ವಿಸ್ಟಾದಲ್ಲಿರುವಂತೆ, ವಿಂಡೋಸ್ ಏರೋವನ್ನು ಅನ್ವಯಿಸಿ ವಿಂಡೋಗಳನ್ನು ದೊಡ್ಡದಾಗಿಸಿದಾಗ ವಿಂಡೋ ಬಾರ್ಡರ್ ಗಳು ಮತ್ತು ಟಾಸ್ಕ್ ಬಾರ್ ಗಳು ಅದೃಶ್ಯವಾಗುವುದಿಲ್ಲ. ಬದಲಿಗೆ ಅವು ಪಾರದರ್ಶಕದಂತೆ ಉಳಿದುಕೊಂಡಿರುತ್ತವೆ. ಅಭಿವರ್ಧಕರಿಗಾಗಿ ವಿಂಡೋಸ್ 7, ಯಂತ್ರ ಸಂಕೇತದಲ್ಲಿರುವ(.NET-ಆಧಾರಿತWCF ವೆಬ್ ಸೇವೆಗಳಿಗೆ ವ್ಯತಿರಿಕ್ತವಾಗಿ) ನಿರ್ಮಾಣ SOAP-ಆಧಾರಿತ ವೆಬ್ ಸೇವೆಗಳಿಗೆ ಬೆಂಬಲ ನೀಡುವುದರೊಂದಿಗೆ ಹೊಸ ಸಂಪರ್ಕ ವ್ಯವಸ್ಥೆ APIಯನ್ನು ಒಳಗೊಂಡಿದೆ.<ref>{{cite web|url=http://channel9.msdn.com/pdc2008/PC01/|title=Windows 7: Web Services in Native Code|publisher=PDC 2008|accessdate=2008-09-26}}</ref> ಅಲ್ಲದೇ ಅನ್ವಯಿಕೆಗಳನ್ನು ಚಿಕ್ಕದಾಗಿಸಲು ಕಾಲಾವಧಿ ಅಳವಡಿಕೆಯ ಹೊಸ ಲಕ್ಷಣಗಳನ್ನು ಒಳಗೊಂಡಿದೆ;ಆಗ UAC ಪ್ರಾಂಪ್ಟ್ ಗಳನ್ನು ಕಡಿಮೆ ಮಾಡುತ್ತದೆ, ಜೊತೆಗೆ ಅಳವಡಿಸುವಿಕೆಯ ಪ್ಯಾಕೇಜ್ ಗಳ ವರ್ಧನೆಯನ್ನು ಸುಲಭವಾಗಿಸಿದೆ.<ref>{{cite web|url=http://channel9.msdn.com/pdc2008/PC42/|title=Windows 7: Deploying Your Application with Windows Installer (MSI) and ClickOnce|publisher=PDC 2008|accessdate=2008-09-26}}</ref> ಅಷ್ಟೇ ಅಲ್ಲದೇ ಹೊಸದಾಗಿ ವಿಸ್ತರಿಸಿದ ಭಾಷಾಶಾಸ್ತ್ರೀಯ ಸೇವೆಗಳಾದ APIನ ಮೂಲಕ ಜಾಗತಿಕ ಬೆಂಬಲವನ್ನೂ ಹೆಚ್ಚಿಸಿದೆ.<ref>{{cite web|url=http://channel9.msdn.com/pdc2008/PC52/|title=Windows 7: Writing World-Ready Applications|publisher=PDC 2008|accessdate=2008-09-26}}</ref> WinHEC ನಲ್ಲಿ 2008 ರ ಮೈಕ್ರೋಸಾಫ್ಟ್, 30-ಬಿಟ್ ಮತ್ತು 48-ಬಿಟ್ ನ ಬಣ್ಣದ ತೀವ್ರತೆಗಳಿಗೆ ವಿಂಡೋಸ್ 7 ನಲ್ಲಿ ವ್ಯಾಪಕವಾದ ಬಣ್ಣದ ಪ್ರಸಾರ scRGB ( HDMI ಗೆ 1.3 ಅನ್ನು ಬದಲಾಯಿಸಬಹುದು. ಅಲ್ಲದೇ xvYCC ಎಂದು ಔಟ್ ಪುಟ್ ನೀಡಬಹುದು) ದೊಂದಿಗೆ ಬೆಂಬಲ ದೊರೆಯುತ್ತದೆ ಎಂಬುದನ್ನು ಪ್ರಕಟಿಸಿತು. ವಿಂಡೋಸ್ 7 ನಲ್ಲಿ ಬೆಂಬಲ ದೊರೆಯುವ ವಿಡಿಯೋ ಮೋಡ್ ಗಳು ಕೆಳಕಂಡಂತಿವೆ: 16-ಬಿಟ್ sRGB, 24-ಬಿಟ್ sRGB, 30-ಬಿಟ್ sRGB, ವಿಸ್ತರಿಸಲಾದ ಬಣ್ಣದ ಪ್ರಸಾರ sRGB ಯೊಂದಿಗೆ 30-ಬಿಟ್ ಮತ್ತು 48-ಬಿಟ್ scRGB.<ref>{{cite web |url=http://download.microsoft.com/download/5/E/6/5E66B27B-988B-4F50-AF3A-C2FF1E62180F/GRA-T583_WH08.pptx |title=WinHEC 2008 GRA-583: Display Technologies |publisher=Microsoft |date=2008-11-06 |accessdate=2008-12-04 |archive-date=ಡಿಸೆಂಬರ್ 27, 2008 |archive-url=https://web.archive.org/web/20081227074524/http://download.microsoft.com/download/5/E/6/5E66B27B-988B-4F50-AF3A-C2FF1E62180F/GRA-T583_WH08.pptx |url-status=dead }}</ref><ref>{{cite web |url=http://news.softpedia.com/news/Windows-7-High-Color-Support-98741.shtml |title=Windows 7 High Color Support |publisher=Softpedia |date=2008-11-26 |accessdate=2008-12-05 |archive-date=ಫೆಬ್ರವರಿ 21, 2009 |archive-url=https://web.archive.org/web/20090221114220/http://news.softpedia.com/news/Windows-7-High-Color-Support-98741.shtml |url-status=dead }}</ref> ಮೈಕ್ರೋಸಾಫ್ಟ್, ಹೊಸ TRIM ಆದೇಶವನ್ನು ಒಳಗೊಂಡಂತೆ, ಘನಾಕೃತಿಯಲ್ಲಿರುವ ಸಾಧನಗಳಿಗೂ ಕೂಡ ಉತ್ತಮ ಬೆಂಬಲವನ್ನು ಜಾರಿಗೆ ತಂದಿದೆ,<ref>{{cite web|url=http://blogs.msdn.com/e7/archive/2009/05/05/support-and-q-a-for-solid-state-drives-and.aspx|title=Support and Q&A for Solid-State Drives|work=Engineering Windows 7|publisher=Microsoft|date=2009-05-05|accessdate=2009-05-09}}</ref>. ಅಲ್ಲದೇ ವಿಂಡೋಸ್ 7, ಘನಾಕೃತಿಯ ಸಾಧನಗಳನ್ನು ಅಸಾಧಾರಣ ರೀತಿಯಲ್ಲಿ ಗುರುತಿಸಬಲ್ಲದು. ಮೈಕ್ರೋಸಾಫ್ಟ್, ಅನಂತರದ ಜೋಡನಾ ರೂಪದಲ್ಲಿ USB 3.0ಗೆ ಬೆಂಬಲ ನೀಡಲು ಯೋಜಿಸುತ್ತಿದೆ. ಮಾನದಂಡಗಳನ್ನು ನಿರ್ಧರಿಸುವಲ್ಲಿನ ವಿಳಂಬದಿಂದಾಗಿ ಆರಂಭಿಕ ಬಿಡುಗಡೆಯಲ್ಲಿ ಆಧಾರವನ್ನು ಸೇರಿಸಿರಲಿಲ್ಲ.<ref>{{cite web |url=http://news.cnet.com/8301-13924_3-10083822-64.html |title=Microsoft describes USB 3.0 delays |last=Crothers |first=Brooke |date=6 November 2008 |accessdate=2008-11-13 |publisher=CNet |archive-date=ಏಪ್ರಿಲ್ 26, 2011 |archive-url=https://web.archive.org/web/20110426041443/http://news.cnet.com/8301-13924_3-10083822-64.html |url-status=dead }}</ref> ವಿಂಡೋಸ್ ವಿಸ್ಟಾದಿಂದ ತೆಗೆದುಹಾಕಲಾದ ಅಂತರಜಾಲದ ಸ್ಪೇಡ್ಸ್, ಅಂತರಜಾಲ ಬ್ಯಾಕ್ ಗ್ಯಾಮನ್ ಮತ್ತು ಅಂತರಜಾಲ ಚೆಕ್ಕರಸ್,ಪರೀಕ್ಷಕಗಳನ್ನು ವಿಂಡೋಸ್ 7 ನಲ್ಲಿ ಹಿಂದಿರುಗಿಸಲಾಯಿತು. ವಿಂಡೋಸ್ 7, ಇಂಟರ್ ನೆಟ್ ಎಕ್ಸ್ ಪ್ಲೋರರ್8 ಮತ್ತು ವಿಂಡೋಸ್ ಮೀಡಿಯಾ ಪ್ಲೇಯರ್ 12 ಅನ್ನು ಒಳಗೊಂಡಿದೆ. {{Wikinews| Windows 7 will allow users to disable Internet Explorer}}ಬಳಕೆದಾರರು ವಿಂಡೋಸ್ ವಿಸ್ಟಾದಲ್ಲಿ ಸಾಧ್ಯವಾಗುವುದಕ್ಕಿಂತ ಹೆಚ್ಚು ವಿಂಡೋಸ್ ಘಟಕಗಳನ್ನು ಅಸಮರ್ಥವಾಗಿಸಬಲ್ಲರು. ಈ ಘಟಕಗಳ ಪಟ್ಟಿಗೆ ಹೊಸದಾಗಿ ಸೇರಿಸಲಾಗಿರುವವು ಎಂದರೆ ಇಂಟರ್ ನೆಟ್ ಎಕ್ಸ್ ಪ್ಲೋರ್ರ್, ವಿಂಡೋಸ್ ಮೀಡಿಯಾ ಪ್ಲೇಯರ್, ವಿಂಡೋಸ್ ಮೀಡಿಯಾ ಸೆಂಟರ್, ವಿಂಡೋಸ್ ಶೋಧಕ,ಮತ್ತು ವಿಂಡೋಸ್ ಪ್ರಸಾರ ವೇದಿಕೆಯನ್ನು ಒಳಗೊಂಡಿವೆ.<ref name="Engineering Windows 7">{{cite web|url=http://blogs.msdn.com/e7/archive/2009/03/06/beta-to-rc-changes-turning-windows-features-on-or-off.aspx|title=Beta to RC Changes&nbsp;— Turning Windows Features On or Off}}</ref> ವಿಂಡೋಸ್ 7, 13 ಅಧಿಕ ಶಬ್ದ ವ್ಯವಸ್ಥೆಗಳನ್ನು, ಟೈಟಲ್ಡ್ ಆಫ್ಟರ್ ನೂನ್, ಕೈಬರಹ, ಅಕ್ಷರಗಳನ್ನು, ಪುರಚಿತ್ರವನ್ನು, ಡೆಲ್ಟಾ, ಉತ್ಸವ,ಉದ್ಯಾನ, ಪರಂಪರೆ,ಗುರುತು, ಚಮತ್ಕಾರ, ರಾಗ, ಸ್ಯಾವನ್ನ ಮತ್ತು ಸೊನಾಟಾವನ್ನು ಒಳಗೊಂಡಿದೆ.<ref>{{cite web|url=http://www.winsupersite.com/win7/win7_7048_02.asp|title=Paul Thurrott's SuperSite for Windows: Windows 7 Build 7048 Notes|date=2009-03-08|accessdate=2009-04-24|first=Paul|last=Thurrott|publisher=Paul Thurrott's SuperSite for Windows}}</ref> ಮೈಕ್ರೋಸಾಫ್ಟ್ ವಾಸ್ತವಪ್ರಾಯವಾದ PCಯ ಹೊಸ ಆವೃತ್ತಿಗೆ ಹೊಸದಾಗಿ ವಿಂಡೋಸ್ ವರ್ಚ್ಯುವಲ್ PC ಎಂದು ಪುನಃ ನಾಮಕರಣ ಮಾಡಲಾಯಿತು. ಅಲ್ಲದೇ ಇದನ್ನು ವಿಂಡೋಸ್ 7 ನ ಫ್ರೋಫೆಷನಲ್ ಉದ್ಯಮಗಳಿಗೆ ಮತ್ತು ಅಂತಿಮ ಆವೃತ್ತಿಗಳಿಗೆ ಲಭ್ಯವಾಗುವಂತೆ ಮಾಡಲಾಯಿತು.<ref>{{cite web |url=http://www.microsoft.com/windows/virtual-pc/ |title=Windows Virtual PC |publisher=Microsoft |accessdate=2009-05-06 }}</ref> ಇದು ಒಂದೇ ಯಂತ್ರದಲ್ಲಿ ಚಲಾಯಿಸಲು ''ವಿಂಡೋಸ್ XP ಮೋಡ್'' ಅನ್ನು ಒಳಗೊಂಡಂತೆ ಬಹುವಿಂಡೋಗಳ ವಾತಾವರಣಕ್ಕೆ ಅವಕಾಶ ನೀಡುತ್ತದೆ. ವಿಂಡೋಸ್ XP ಮೋಡ್ ವರ್ಚ್ಯುವಲ್ ಯಂತ್ರದಲ್ಲಿ ವಿಂಡೋಸ್ XPಯನ್ನು ಚಲಾಯಿಸುತ್ತವೆ.ಇದು ವಿಂಡೋಸ್ XP ಯಲ್ಲಿ ಪ್ರದರ್ಶನವಾಗುತ್ತಿರುವ ಪ್ರದರ್ಶಕಗಳನ್ನು ವಿಂಡೋಸ್ 7 ಡೆಸ್ಕ್ ಟಾಪ್ ನಲ್ಲಿ ಪುನರ್ನಿರ್ದೇಶಿಸುತ್ತದೆ.<ref>{{cite web |url=http://download.microsoft.com/download/7/5/A/75A2C993-BFCC-47D0-8B6C-7C8CE2BA9833/Windows%20XP%20Mode%20for%20Windows%207_brochure.pdf |title=Windows XP Mode for Windows 7 brochure |publisher=Microsoft |accessdate=2009-05-06 |archive-date=ಮೇ 30, 2009 |archive-url=https://web.archive.org/web/20090530155602/http://download.microsoft.com/download/7/5/A/75A2C993-BFCC-47D0-8B6C-7C8CE2BA9833/Windows%20XP%20Mode%20for%20Windows%207_brochure.pdf |url-status=dead }}</ref> ಮುಂದೆ ವಿಂಡೋಸ್ 7, ವರ್ಚ್ಯುವಲ್ ಹಾರ್ಡ್ ಡಿಸ್ಕ್ ಅನ್ನು (VHD) ಸಾಮಾನ್ಯ ದತ್ತಾಂಶ ಸಂಗ್ರಾಹಕವಾಗಿ ಸ್ಥಾಪಿಸಲು ಬೆಂಬಲ ನೀಡುತ್ತದೆ. ಅಲ್ಲದೇ ವಿಂಡೋಸ್ 7 ನೊಂದಿಗೆ ನೀಡುವ ಬೂಟ್ ಲೋಡರ್, ವಿಂಡೋಸ್ ಸಿಸ್ಟಮ್ ಅನ್ನು VHD ಯಿಂದ ಸಜ್ಜುಗೊಳಿಸಬಲ್ಲದು. ಅದೇನೇ ಆದರೂ ಇದು ಕೇವಲ ಉದ್ಯಮಗಳಲ್ಲಿ ಮತ್ತು ಅಂತಿಮ ಆವೃತ್ತಿಗಳಲ್ಲಿ ಮಾತ್ರ ಲಭ್ಯ.<ref>{{cite web |url=http://www.microsoft.com/downloads/info.aspx?na=90&p=&SrcDisplayLang=en&SrcCategoryId=&SrcFamilyId=80ede31d-3509-407b-a896-0beea8705589&u=http%3a%2f%2fdownload.microsoft.com%2fdownload%2f7%2f0%2fF%2f70FE9C38-08D1-4FCC-BEF8-42B47DD968FE%2fWindows7VHDBoot.wmv |title=Demonstration: Windows 7 VHD Boot |publisher=Microsoft |accessdate=2009-04-29 }}</ref> ವಿಂಡೋಸ್ 7 ನ ರಿಮೋಟ್ ಡೆಸ್ಕ್ ಟಾಪ್ (RDP) ಅನ್ನು, ವಿಡಿಯೋ ಧ್ವನಿಮುದ್ರಣಗಳು ಮತ್ತು 3D ಆಟಗಳನ್ನು ಒಳಗೊಂಡಂತೆ ನಿಜ ಅವಧಿಯ ಬಹುಮಾಧ್ಯಮ ಅನ್ವಯಿಕೆಗಳಿಗೆ ಆಧಾರವನ್ನು ನೀಡಲು ಕೂಡ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ರಿಮೋಟ್ ಡೆಸ್ಕ್ ಟಾಪ್ ಪರಿಸದರಲ್ಲಿ ಡೈರೆಕ್ಟ್ ಎಕ್ಸ್ 10 ನ ಬಳಕೆಗೆ ಅವಕಾಶ ನೀಡಲಾಗಿದೆ.<ref>{{cite web |url=http://channel9.msdn.com/pdc2008/ES21/ |title=Windows 7 Presentation Virtualization: Graphics Remoting (RDP) Today and Tomorrow |publisher=Microsoft |accessdate=2008 }}</ref> ಹಿಂದೆ ವಿಂಡೋಸ್ ವಿಸ್ಟಾದ ಆರಂಭಿಕ ಆವೃತ್ತಿಯಲ್ಲಿದ್ದ ಮೂರು ಅನ್ವಯಿಕೆಗಳ ಪರಿಮಿತಿಯನ್ನು ವಿಂಡೋಸ್ 7 ನಿಂದ ತೆಗೆದುಹಾಕಲಾಗಿದೆ.<ref>{{cite web|url=http://windowsteamblog.com/blogs/windows7/archive/2009/05/29/let-s-talk-about-windows-7-starter.aspx |title= Let’s talk about Windows 7 Starter |publisher=Windows 7 Team |accessdate=2009-05-29}}</ref> === ತೆಗೆದು ಹಾಕಲಾದ ಕಾರ್ಯಲಕ್ಷಣಗಳು === {{Main|List of features removed in Windows 7}} ವಿಂಡೋಸ್ ವಿಸ್ಟಾದ ಭಾಗವಾಗಿದ್ದ ಅನೇಕ ಸಾಮರ್ಥ್ಯಗಳು ಮತ್ತು ಕೆಲವೊಂದು ಪ್ರೋಗ್ರಾಂಗಳು ದೀರ್ಘಕಾಲದ ವರೆಗೆ ಇರಲಿಲ್ಲ ಅಥವಾ ಅವುಗಳನ್ನು ಬದಲಾಯಿಸಲಾಯಿತು. ಇದರ ಫಲಿತಾಂಶವಾಗಿ ಕೆಲವು ಕಾರ್ಯಕಾರಿತ್ವಗಳನ್ನು ತೆಗೆದುಹಾಕಲಾಯಿತು. ಇದು ಕ್ಲಾಸಿಕ್ ಸ್ಟಾರ್ಟ್ ಮೆನು ಬಳಕೆದಾರರ ಅಂತರ ಸಂಪರ್ಕವನ್ನು, ಕೆಲವು ಟಾಸ್ಕ್ ಬಾರ್ ಲಕ್ಷಣಗಳನ್ನು, ವಿಂಡೋಸ್ ಎಕ್ಸ್ ಪ್ಲೋರರ್ ನ ಲಕ್ಷಣಗಳನ್ನು, ವಿಂಡೋಸ್ ಮೀಡಿಯಾ ಪ್ಲೇಯರ್ ನ ಲಕ್ಷಣಗಳನ್ನು, ವಿಂಡೋಸ್ ಅಲ್ಟಿಮೇಟ್ ಎಕ್ಸ್ ಟ್ರಾಸ್ ಮತ್ತು ಇಂಕ್ ಬಾಲ್ ಅನ್ನು ಒಳಗೊಂಡಿದೆ. ವಿಂಡೋಸ್ ವಿಸ್ಟಾನೊಂದಿಗಿದ್ದ ನಾಲ್ಕು ಅನ್ವಯಿಕೆಗಳು — ವಿಂಡೋಸ್ ಫೋಟೋ ಗ್ಯಾಲರಿ, ವಿಂಡೋಸ್ ಮೂವೀ ಮೇಕರ್, ವಿಂಡೋಸ್ ಕ್ಯಾಲಂಡರ್<ref>{{cite web|url=http://download.live.com/windows7|title=Finding your applications in Windows 7|accessdate=2009-10-23|date=2009-10-22|publisher=Microsoft|author=Windows Live team}}</ref> ಮತ್ತು ವಿಂಡೋಸ್ ಮ್ಯೇಲ್ — ಗಳನ್ನು ವಿಂಡೋಸ್ 7 ನೊಂದಿಗೆ ಸೇರಿಸಲಾಗಿಲ್ಲ. ಆದರೆ ಇವುಗಳ ಬದಲಿಗೆ ಸದೃಶವಾಗಿ ಕಾರ್ಯ ನಿರ್ವಹಿಸುವ ಅನ್ವಯಿಕೆಗಳನ್ನು ಪ್ರತ್ಯೇಕವಾದ ಪ್ಯಾಕೇಜ್ ವಿಂಡೋಸ್ ಲೈವ್ ಎಸೆನ್ಷಿಯಲ್ಸ್ ನಲ್ಲಿ ಉಚಿತವಾಗಿ ನೀಡಲಾಗಿದೆ. ಇದನ್ನು ಮೈಕ್ರೋಸಾಫ್ಟ್ ವೆಬ್ ಸೈಟ್ ನಲ್ಲಿ ಕಾಣಬಹುದಾಗಿದೆ. ವಿಂಡೋಸ್ ಅಲ್ಟಿಮೇಟ್ ಎಕ್ಸ್ ಟ್ರಾ ಗಳನ್ನು ತೆಗೆದರೂ ಕೂಡ ಅನೇಕ ಹೆಚ್ಚುವರಿ ಲಕ್ಷಣಗಳನ್ನು ಅಳವಡಿಸಲಾಗಿದೆ. ಅತ್ಯಂತ ಜನಪ್ರಿಯವಾದ ಹೆಚ್ಚುವರಿ ಲಕ್ಷಣಗಳೆಂದರೆ: ಮೈಕ್ರೋಸಾಫ್ಟ್ ಟೆಕ್ಸಸ್ ಹೋಲ್ಡ್ 'em, ಮೈಕ್ರೋಸಾಫ್ಟ್ ಟಿಂಕರ್, ಮತ್ತು ವಿಂಡೋಸ್ ಡ್ರೀಮ್ ಸೀನ್.{{Citation needed|date=July 2010}} ಇಂಕ್ ಬಾಲ್ ಅನ್ನು ಕೂಡ ವಿಂಡೋಸ್ 7 ಗೆ ಅಳವಡಿಸಬಹುದಾಗಿದೆ. == ನಂಬಿಕೆ ವಿರೋಧಿ ನಿಯಂತ್ರಣದ ನಿಗಾವಹಿಸುವಿಕೆ{{Anchor|Criticism}} == ಅಮೇರಿಕ ಸಂಯುಕ್ತ ಸಂಸ್ಥಾನದ ಒಕ್ಕೂಟ ನಿಯಂತ್ರಕರು ಮೈಕ್ರೋಸಾಫ್ಟ್ ನ ಇತರ ಕಾರ್ಯನಿರ್ವಹಣಾ ವ್ಯವಸ್ಥೆಗಳೊಂದಿಗೆ ವಿಂಡೋಸ್ 7 ಅನ್ನು ಅಧ್ಯಯನ ಮಾಡುತ್ತಿದ್ದಾರೆ. ಇವರು 2001 ರ ''ಅಮೇರಿಕ ಸಂಯುಕ್ತ ಸಂಸ್ಥಾನದ v. ಮೈಕ್ರೋಸಾಫ್ಟ್'' ಒಪ್ಪಂದದ ನಂತರ ಕಂಪನಿಯ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ದಾಖಲಿತ ವಿದ್ಯಮಾನದ ಪ್ರಕಾರ, ಮೂರು-ಜನ ಸದಸ್ಯರ ಸಮಿತಿಯು 2008 ರ ಫೆಬ್ರವರಿಯಲ್ಲಿ ಹೊಸ ಕಾರ್ಯನಿರ್ವಹಣಾ ವ್ಯವಸ್ಥೆಯ ಪ್ರಯೋಗ ಮಾದರಿಯನ್ನು ನಿರ್ಧರಿಸುತ್ತಿದೆ. ಜುಪಿಟರ್ ರಿಸರ್ಚ್ ನಲ್ಲಿ ವಿಶ್ಲೇಷಕನಾಗಿರುವ ಮೈಕೆಲ್ ಗಾರ್ಟೆನ್ ಬರ್ಗ್ ಕೆಳಕಂಡಂತೆ ಹೇಳಿದ್ದಾರೆ: ಗ್ರಾಹಕರು ಬಯಸಬಹುದಾದ ಅಧಿಕ ಗುಣಲಕ್ಷಣಗಳನ್ನು ನಿಯಮಗಳ ವಿರುದ್ಧ ಸೇರಿಸುವುದನ್ನು ಹೇಗೆ ಮುಂದುವರೆಸಬೇಕು ಎಂಬುದು, ವಿಂಡೋಸ್ 7 ನ ಮೇಲಿರುವ "[ಮೈಕ್ರೋಸಾಫ್ಟ್] ಸವಾಲಾಗಿದೆ."<ref>{{cite web|url = http://www.computerworld.com/action/article.do?command=viewArticleBasic&articleId=9068339&taxonomyId=14&intsrc=kc_top|archiveurl = https://web.archive.org/web/20080423070835/http://www.computerworld.com/action/article.do?command=viewArticleBasic&articleId=9068339&taxonomyId=14&intsrc=kc_top|archivedate = 2008-04-23|title = Windows 7 eyed by antitrust regulators|accessdate = 2008-03-19|last = Keizer|first = Gregg F.|authorlink = |year = 2008|month = March}}</ref> === ಯುರೋಪ್‌ === ಯುರೋಪಿನ ಟ್ರಸ್ಟ್ ವಿರೋಧಿ ನಿಯಮಗಳೊಂದಿಗೆ ಅನುವರ್ತಿಸಲು ಮೈಕ್ರೋಸಾಫ್ಟ್, "ಬ್ಯಾಲೊಟ್" ಪಟಲದ ಬಳಕೆಯ ಪ್ರಸ್ತಾಪವನ್ನು ಮುಂದಿಟ್ಟಿತು. ಇದು ಬಳಕೆದಾರರಿಗೆ ಸ್ಪರ್ಧಾತ್ಮಕ ಬ್ರೌಸರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ಮೂಲಕ ಹಿಂದೆ ಯೋಜಿಸಿದಂತೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ಅನ್ನು ಬಿಟ್ಟು ಉಳಿದ ವಿಂಡೋಸ್ ಆವೃತ್ತಿಯ ಅಗತ್ಯವನ್ನು ನೀಗಿಸಲಾಗುತ್ತದೆ.<ref name="neowin-browserballot">{{cite web|url=http://www.neowin.net/news/main/09/07/24/microsoft-propose-browser-ballot-screen-to-the-eu|title=Microsoft proposes "Browser Ballot Screen" to the EU|first=Kevin|coauthors=Weiner|date=July 24, 2009|publisher=Neowin|accessdate=2009-08-01|archive-date=ಜುಲೈ 27, 2009|archive-url=https://web.archive.org/web/20090727221730/http://www.neowin.net/news/main/09/07/24/microsoft-propose-browser-ballot-screen-to-the-eu|url-status=dead}}</ref> ಇಂಟರ್ ನೆಟ್ ಎಕ್ಸ್ ಪ್ಲೋರರ್ ನೊಂದಿಗೆ ವಿಂಡೋಸ್ 7 ಆವೃತ್ತಿಯ ಬಗ್ಗೆ ಗ್ರಾಹಕರಲ್ಲಿ ಉಂಟಾಗಬಹುದಾದ ಗೊಂದಲದ ಕುರಿತು ತಯಾರಕರಿಗೆ ಸಂಬಂಧಿಸಿದಂತೆ, ಮತ್ತು ವಿಂಡೋಸ್ 7 E ನ ಮೇಲೆ ಮಾಡಲಾದ ಟೀಕೆಗಳಿಗೆ ಪ್ರತಿಕ್ರಿಯಿಸುವಂತೆ, ಮೈಕ್ರೋಸಾಫ್ಟ್, ಇಂದು ಯುರೋಪ್ ಗೆ ಪ್ರತ್ಯೇಕ ಆವೃತ್ತಿಯನ್ನು ನೀಡಲು ನಿರಾಕರಿಸಿದೆ. ಅದಲ್ಲದೇ ಪ್ರಪಂಚದಾದ್ಯಂತ ಸಂಪೂರ್ಣ ಪ್ಯಾಕೇಜ್ ಗಳನ್ನು ಮತ್ತು ಪ್ರಮಾಣೀಕೃತ ಹೊಸ ಮಾಹಿತಿಗಳನ್ನು ರವಾನಿಸಲಾಗುತ್ತದೆ ಎಂಬುದನ್ನು ಪ್ರಕಟಿಸಿತು.<ref name="neowin-noE">{{cite web|url=http://www.neowin.net/news/main/09/08/01/microsoft-scraps-windows-7-e-version-for-europe|title=Microsoft scraps Windows 7 'E' version for Europe|last=Warren|first=Tom|date=August 1, 2009|publisher=Neowin|accessdate=2009-08-01|archive-date=ಆಗಸ್ಟ್ 22, 2009|archive-url=https://web.archive.org/web/20090822033855/http://www.neowin.net/news/main/09/08/01/microsoft-scraps-windows-7-e-version-for-europe|url-status=dead}}</ref> ವಿಂಡೋಸ್ ನ ಇತರ ಆವೃತ್ತಿಗಳೊಂದಿಗೆ ಮತ್ತು N ಆವೃತ್ತಿಯೊಂದಿಗೆ ನಡೆದಂತೆ, ಇದು ಯುರೋಪ್ ನಲ್ಲಿ ಬಿಡುಗಡೆ ಮಾಡಲಾದ ವಿಂಡೋಸ್ ಮೀಡಿಯಾ ಪ್ಲೇಯರ್ ನೊಂದಿಗೆ ಬರಲಿಲ್ಲ, ಆದರೆ ಇದನ್ನು ಮೈಕ್ರೋಸಾಫ್ಟ್ ನ ಮಾರಾಟ ವೆಬ್ ಸೈಟ್ ಗಳು ಮತ್ತು ಆಯ್ದ ಇತರ ವೆಬ್ ಸೈಟ್ ಗಳಲ್ಲಿ ಮಾತ್ರ ನೇರವಾಗಿ ಮಾರಾಟಕ್ಕಿಡಲಾಯಿತು.<ref>{{cite web|url=http://emea.microsoftstore.com/UK/Microsoft/Windows/Windows-7/?WT.mc_id=MSCOMUK_HomePage_Buy_Windowstab|title=Microsoft online Windows 7 store page|accessdate=2009-09-09|archive-date=ಸೆಪ್ಟೆಂಬರ್ 19, 2009|archive-url=https://web.archive.org/web/20090919152921/http://emea.microsoftstore.com/UK/Microsoft/Windows/Windows-7/?WT.mc_id=MSCOMUK_HomePage_Buy_Windowstab|url-status=dead}}</ref> == ಸ್ವೀಕೃತಿ == ಎಂಟು ಗಂಟೆಗಳೊಳಗೆ, Amazon.co.uk ನಲ್ಲಿ 2009 ರ ಜುಲೈನಲ್ಲಿ ಮಾಡಲಾದ ವಿಂಡೋಸ್ 7 ನ ಪೂರ್ವ ಬೇಡಿಕೆಗಳು, ವಿಂಡೋಸ್ ವಿಸ್ಟಾ ಅದರ ಮೊದಲ 17 ವಾರಗಳಲ್ಲಿ ಗಳಿಸಿದ ಬೇಡಿಕೆಯನ್ನು ಮೀರಿಸಿದವು.<ref>{{cite news |title=Windows 7 flies off virtual shelf |date=2009-07-15 |publisher=BBC News|url=http://news.bbc.co.uk/1/hi/technology/8151342.stm|accessdate=2009-07-15}}</ref> ಇದು ಹಿಂದಿನ [[ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್|ಏಳನೆ ಹ್ಯಾರಿ ಪಾಟರ್ ಪುಸ್ತಕದ]] ಮಾರಾಟ ದಾಖಲೆಯನ್ನು ಮೀರಿಸುವ ಮೂಲಕ ಅಮೇಜಾನ್ ಸೈಟ್ ನ ಇತಿಹಾಸದಲ್ಲೇ ಅತ್ಯಂತ ಗಳಿಕೆಯ ಅಪೂರ್ವ ಬೇಡಿಕೆಯಾಯಿತು.<ref>{{cite news |title=Windows 7 set to break retail records|date=2009-10-21 |publisher=The Guardian|url=https://www.theguardian.com/technology/2009/oct/21/windows-7-launch|accessdate=2009-10-21 | location=London | first=Bobbie | last=Johnson}}</ref> ವಿಂಡೋಸ್ 7 ನ ಫ್ರೋಫೆಷನಲ್ ಮತ್ತು ಅಲ್ಟಿ ಮೇಟ್ ಸಂಪುಟಗಳ, 64-ಬಿಟ್ ಆವೃತ್ತಿಗಳು ಜಪಾನ್ ನಲ್ಲಿ 36 ಗಂಟೆಗಳ ನಂತರ, ಮಾರಾಟವಾದವು.<ref>{{cite web|title=64bit版Windows 7は人気でやや品薄、週明けには回復?|date=2009-10-24|url=http://akiba-pc.watch.impress.co.jp/hotline/20091024/etc_win75.html}}</ref> ಇದು ಬಿಡುಗಡೆಯಾದ ಎರಡು ವಾರಗಳ ನಂತರ, ಇದರ ಮಾರುಕಟ್ಟೆ ಶೇರ್ ನ ಬೆಲೆ ಸ್ನೋ ಲೆಪರ್ಡ್ ಅನ್ನು ಮೀರಿಸಿದೆ ಎಂಬ ಪ್ರಕಟಣೆ ನೀಡಲಾಗಿತ್ತು. ಇದು ಎರಡು ತಿಂಗಳ ಹಿಂದೆ ಆಪಲ್ ನ [[ಮ್ಯಾಕ್ ಓಎಸ್ X|ಮ್ಯಾಕ್OS X]] ಕಾರ್ಯನಿರ್ವಹಣಾ ವ್ಯವಸ್ಥೆಯ ಅತ್ಯಂತ ಇತ್ತೀಚೀನ ಪರಿಷ್ಕರಣೆಯಾಗಿ ಬಿಡುಗಡೆಯಾಗಿತ್ತು.<ref>{{cite news |title=October 2009 OS stats: Windows 7 passes Snow Leopard, Linux|date=2009-11-06 |publisher=ars technica|url=https://arstechnica.com/microsoft/news/2009/11/october-2009-os-stats-windows-7-passes-snow-leopard-linux-1.ars?utm_source=microblogging&utm_medium=arstch&utm_term=Main%20Account&utm_campaign=microblogging|accessdate=2009-11-07}}</ref><ref>{{cite news |title=Windows 7 surpasses Snow Leopard in under two weeks|date=2009-11-07 |publisher=[[Neowin]]|url=http://www.neowin.net/news/main/09/11/06/windows-7-surpasses-snow-leopard-in-under-two-weeks|accessdate=2009-11-07}}</ref> ನೆಟ್ ಅನ್ವಯಿಕೆಗಳ ಪ್ರಕಾರ, ವಿಂಡೋಸ್ 7 ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ 4 ಪ್ರತಿಶತದಷ್ಟು ಮಾರುಕಟ್ಟೆಯ ಶೇರ್ ಅನ್ನು ತಲುಪಿತು. ಹೋಲಿಕೆ ಮಾಡಿದಾಗ, ಈ ಹಂತವನ್ನು ತಲುಪಲು ವಿಂಡೋಸ್ ವಿಸ್ಟಾ ಏಳು ತಿಂಗಳು ತೆಗೆದುಕೊಂಡಿತ್ತು.<ref name="win7UseContinuesToClimb">{{cite web | url = http://news.cnet.com/8301-10805_3-10394517-75.html | title = Windows 7 use continues to climb | author = [[Ina Fried]] | date = 2009-11-10 | publisher = [[CNET]] | accessdate = 2009-11-13 }}</ref> ನಂತರ ಅದು 2010 ರ ಮಾರ್ಚ್ 4 ರ ಹೊತ್ತಿಗೆ ಮೈಕ್ರೋಸಾಫ್ಟ್, 90 ಮಿಲಿಯನ್ ವಿಂಡೋಸ್ 7 ಪರವಾನಗಿಗಳನ್ನು ಮಾರಾಟ ಮಾಡಿದೆ ಎಂದು ಪ್ರಕಟಿಸಿತು.<ref>{{Cite web |url=http://digitaldaily.allthingsd.com/20100304/windows-7-90-million-licenses-sold-in-4-months/ |title=ಆರ್ಕೈವ್ ನಕಲು |access-date=ಫೆಬ್ರವರಿ 9, 2011 |archive-date=ಮೇ 10, 2010 |archive-url=https://web.archive.org/web/20100510041546/http://digitaldaily.allthingsd.com/20100304/windows-7-90-million-licenses-sold-in-4-months/ |url-status=dead }}</ref> ಆರುತಿಂಗಳೊಳಗೆ ಅಂದರೆ 2010 ರ ಏಪ್ರಿಲ್ 23 ರಂದು, ವಿಂಡೋಸ್ 7, 100 ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಇದು ಮೈಕ್ರೋಸಾಫ್ಟ್ ನ ಅತ್ಯಂತ ಹೆಚ್ಚು ಮಾರಾಟವಾದ ಕಾರ್ಯನಿರ್ವಹಣಾ ವ್ಯವಸ್ಥೆಯಾಯಿತು.<ref name="ZDNETWindows7FastestSellingWinOS">{{cite news |url=http://www.zdnet.com/news/windows-7-now-fastest-selling-windows-os/417718 |title=Windows 7 now fastest-selling Windows OS |publisher=ZDNet |date=2010-04-27 |accessdate=2010-06-24}}</ref><ref name="WindowsITPro150million">{{cite news |url=http://www.windowsitpro.com/article/paul-thurrotts-wininfo/Windows-7-150-Million-Copies-Sold.aspx |title=Windows 7: 150 Million Copies Sold |publisher=Windows IT Pro |date=2010-06-23 |accessdate=2010-06-24}}</ref> ಆದಾಗ್ಯೂ 2010 ರ ಜೂನ್ 23 ರ ಹೊತ್ತಿಗೆ ವಿಂಡೋಸ್ 7 ನ 150 ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದವು. ಈ ಮೂಲಕ ಪ್ರತಿ ಸೆಕೆಂಡ್ ಗಳಿಗೆ ಏಳು ಪ್ರತಿಗಳು ಮಾರಾಟವಾಗುವುದರೊಂದಿಗೆ ಇದು ಇತಿಹಾಸದಲ್ಲೆ ಅತ್ಯಂತ ವೇಗವಾಗಿ ಮಾರಾಟವಾದ ಕಾರ್ಯನಿರ್ವಾಹಕ ವ್ಯವಸ್ಥೆಯಾಯಿತು.<ref name="WindowsITPro150million"/><ref name="WindowsSteamBlog150million">{{cite news |url=http://windowsteamblog.com/windows/b/bloggingwindows/archive/2010/06/23/150-million-licenses-of-windows-7-sold-windows-live-betas-announced.aspx |title=150 Million Licenses of Windows 7 Sold, Windows Live Betas Announced |publisher=Microsoft |date=2010-06-23 |accessdate=2010-06-24}}</ref> ವಿಂಡೋಸ್ ಮಾಹಿತಿಯಿಂದ 2010 ರ ಜೂನ್ ಸಮಯದಲ್ಲಿ ಗಣನೆಗೆ ತೆಗೆದುಕೊಳ್ಳಲಾದ ಪ್ರಪಂಚದಾದ್ಯಂತ ದತ್ತಾಂಶವನ್ನು ಆಧರಿಸಿದಂತೆ, 46 ಪ್ರತಿಶತದಷ್ಟು ವಿಂಡೋಸ್ 7 PC ಗಳು ವಿಂಡೋಸ್ 7 ನ 64-ಬಿಟ್ ಆವೃತ್ತಿಯನ್ನು ಬಳಸುತ್ತಿವೆ, ಎಂದು ಹೇಳಲಾಗಿದೆ.<ref name="WindowsSteamBlog64BitMomentum">{{cite news |url=http://windowsteamblog.com/windows/b/bloggingwindows/archive/2010/07/08/64-bit-momentum-surges-with-windows-7.aspx |title=64-Bit Momentum Surges with Windows 7 |publisher=Microsoft |date=2010-07-08 |accessdate=2010-08-02}}</ref> NPD ಗ್ರೂಪ್ ನ ಸ್ಟಿಫನ್ ಬೇಕರ್ ಪ್ರಕಾರ, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ 2010 ರ ಏಪ್ರಿಲ್ ಸಮಯದಲ್ಲಿ ಸಗಟು ವ್ಯಾಪಾರದ ಮಳಿಗೆಗಳಲ್ಲಿ ಮಾರಾಟವಾದ 77 ಪ್ರತಿಶದಷ್ಟು PC ಗಳಿಗೆ ವಿಂಡೋಸ್ 7 ನ 64-ಬಿಟ್ ಆವೃತ್ತಿಯನ್ನು ಮೊದಲೇ ಅಳವಡಿಸಲಾಗಿತ್ತು.<ref name="WindowsSteamBlog64BitMomentum"/><ref name="CnetMicrosoftWindows7Makes64BitHeadway">{{cite news |url=http://news.cnet.com/8301-10805_3-20010092-75.html |title=Microsoft: Windows 7 makes 64-bit headway |publisher=cnet |date=2010-07-09 |accessdate=2010-08-02}}</ref> ಅದಲ್ಲದೇ 2010 ರ ಜುಲೈ 22 ರ ಹೊತ್ತಿಗೆ ವಿಂಡೋಸ್ 7, 175 ಮಿಲಿಯನ್ ಪ್ರತಿಗಳನ್ನು ಮಾರಾಟಮಾಡಿತ್ತು.<ref name="WindowsSteamBlog175million">{{cite news |url=http://windowsteamblog.com/windows/b/bloggingwindows/archive/2010/07/22/windows-7-momentum-continues-175-million-licenses-sold.aspx |title=Windows 7 Momentum Continues: 175 Million Licenses Sold |publisher=Microsoft |date=2010-07-22 |accessdate=2010-07-27}}</ref> ಹೀಗೆ 2010 ರ ಅಕ್ಟೋಬರ್ 21ರಂದು ಮೈಕ್ರೋಸಾಫ್ಟ್, ವಿಂಡೋಸ್ 7 ನ 240 ಮಿಲಿಯನ್ ಗಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ ಎಂಬುದನ್ನು ಪ್ರಕಟಿಸಿತು.<ref name="WindowsSteamBlog240million">{{cite news |url=http://windowsteamblog.com/windows/b/bloggingwindows/archive/2010/10/21/celebrating-windows-7-at-1-year-more-than-240-million-licenses-sold.aspx |title=Celebrating Windows 7 at 1 Year – More than 240 Million Licenses Sold |publisher=Microsoft |date=2010-10-21 |accessdate=2010-10-22}}</ref> ವಿಂಡೋಸ್ 7 ನ ವಿಮರ್ಶೆಗಳು ಅತ್ಯಂತ ಸಕಾರಾತ್ಮಕವಾಗಿದ್ದು, ಇದರ ಪೂರ್ವವರ್ತಿಯಾದ ವಿಂಡೋಸ್ ವಿಸ್ಟಾದೊಂದಿಗೆ ಹೋಲಿಸಿದರೆ ಇದರ ಉಪಯುಕ್ತತೆಯನ್ನು ಇಲ್ಲಿ ಪ್ರಶಂಸಿಸಲಾಗಿದೆ. CNET, ವಿಂಡೋಸ್ 7 ಹೋಮ್ ಪ್ರೀಮಿಯಂ ಗೆ 5 ಸ್ಟಾರ್ ಗಳಲ್ಲಿ 4.5 ಗುಣಾಂಕಗಳನ್ನು ನೀಡಿದೆ.<ref>{{cite news|title=Microsoft Windows 7 (Home Premium) Review - CNet|date=2009-07-31|publisher=[[CNet]]|url=http://reviews.cnet.com/windows/microsoft-windows-7-home/4505-3672_7-33704139.html|access-date=ಫೆಬ್ರವರಿ 9, 2011|archive-date=ಅಕ್ಟೋಬರ್ 18, 2009|archive-url=https://web.archive.org/web/20091018193403/http://reviews.cnet.com/windows/microsoft-windows-7-home/4505-3672_7-33704139.html|url-status=dead}}</ref> ಇದರೊಂದಿಗೆ "ಇದು ವಿಸ್ಟಾ ಏನನ್ನು ಹೊಂದಬೇಕಿತ್ತೊ ಅದಕ್ಕಿಂತ ಹೆಚ್ಚಿನದನ್ನು ಹೊಂದಿದೆ, [ಮತ್ತು] ಮೈಕ್ರೋಸಾಫ್ಟ್ ಏನನ್ನು ಸಾಧಿಸಬೇಕಿತ್ತೊ ಅದನ್ನು" ಎಂದು ಹೇಳಿದೆ.ಲ್ PC ನಿಯತಕಾಲಿಕೆ,ವಿಂಡೋಸ್ 7, ಪುನಃ ಒದಗಿಸಿದ ಟಾಸ್ಕ್ ಬಾರ್, ಸರಳವಾದ ಹೋಮ್ ನೆಟ್ ವರ್ಕಿಂಗ್, ಮತ್ತು ವೇಗವಾಗಿ ಪ್ರಾರಂಭವಾಗುವ ಕೆಲವೇ ಕೆಲವು ಹೊಂದಾಣಿಕೆಯ ಸಮಸ್ಯೆಗಳೊಂದಿಗೆ ವಿಂಡೋಸ್ ವಿಸ್ಟಾ ದ ಮೇಲೆ ಮಾಡಲಾದ "ಬಹುದೊಡ್ಡ ಸುಧಾರಣೆಯಾಗಿದೆ" ಎಂದು ಹೇಳುವ ಮೂಲಕ ಇದಕ್ಕೆ 5 ರಲ್ಲಿ 4 ಅಂಕಗಳನ್ನು ನೀಡಿದೆ.<ref name="pcmagReview">{{cite web | url = http://www.pcmag.com/article2/0%2C2817%2C2348899%2C00.asp | title = Microsoft Windows 7 | author = Michael Muchmore | date = 2009-10-22 | publisher = [[PC Magazine]] | accessdate = 2009-11-13 }}</ref> ಮ್ಯಾಗ್ಸಿಮಮ್ PC, ವಿಂಡೋಸ್ 7 ಗೆ 10 ರಲ್ಲಿ 9 ಅಂಕಗಳನ್ನು ನೀಡಿತು. ಅಲ್ಲದೇ ಈ ಕುರಿತು ವಿಂಡೋಸ್ 7, ಉಪಯುಕ್ತತೆ ಮತ್ತು ಸುರಕ್ಷತೆಯಲ್ಲಿ "ಬೃಹತ್ ಮಟ್ಟದ ಪ್ರಗತಿ ಸಾಧಿಸಿದೆ" ಎಂದು ಹೇಳಿತಲ್ಲದೇ, "ಇದನ್ನು ಸ್ವೀಕರಿಸಲು ಅರ್ಹವಾಗಿರುವ" ಹೊಸ ಟಾಸ್ಕ್ ಬಾರ್ ಅನ್ನು ಕೂಡ ಪ್ರಶಂಸಿಸಿತು.<ref name="maxPCReview">{{cite web | url = http://www.maximumpc.com/article/reviews/windows_7_review | title = Windows 7 Review: XP vs Vista vs 7 in 80+ Benchmarks | author = Will Smith | date = 2009-10-19 | publisher = [[Maximum PC]] | accessdate = 2009-11-13 }}</ref> PC ವರ್ಲ್ಡ್,ವಿಂಡೋಸ್ 7 ಅನ್ನು ವಿಂಡೋಸ್ XP ಗೆ "ತಕ್ಕ ಉತ್ತರಾಧಿಕಾರಿಯಾಗಿದೆ" ಎಂದು ಕರೆಯಿತಲ್ಲದೇ, ವೇಗದ ಮಾನದಂಡಗಳು ವಿಂಡೋಸ್ 7, ವಿಂಡೋಸ್ ವಿಸ್ಟಾ ಗಿಂತ ಸ್ವಲ್ಪ ವೇಗವಾಗಿರುವುದನ್ನು ತೋರಿಸುತ್ತವೆ ಎಂದು ಹೇಳಿತು.<ref name="pcWorldReview">{{cite web | url = http://www.pcworld.com/article/172602/windows_7_review.html | title = Windows 7 Review | author = [[Harry McCracken]] | date = 2009-10-19 | publisher = [[PC World (magazine)|PC World]] | accessdate = 2009-11-13 }}</ref> PC ವರ್ಲ್ಡ್, ವಿಂಡೋಸ್ 7 ಅನ್ನು ವರ್ಷದ ಅತ್ಯುತ್ತಮ ಉತ್ಪನ್ನ ಎಂದು ಕರೆಯಿತು.<ref name="pcWorldBestProducts2009">{{cite web | url = http://www.pcworld.com/article/174171-2/the_pc_world_100_best_products_of_2009.html | title = The PC World 100: Best Products of 2009 | author = The PC World Editorial Team | date = 2009-10-19 | publisher = [[PC World (magazine)|PC World]] | accessdate = 2009-11-13 }}</ref> ವಿಂಡೋಸ್ 7 ನ ಮೇಲೆEngadget ಮಾಡಿದ ವಿಮರ್ಶೆಯಲ್ಲಿ, ಮೈಕ್ರೋಸಾಫ್ಟ್ ವಿಂಡೋಸ್ 7ನೊಂದಿಗೆ "ಸದೃಢ ಹೆಜ್ಜೆಯನ್ನು ಮುಂದಿಟ್ಟಿದೆ" ಎಂದು ಹೇಳಿತು. ಅಲ್ಲದೇ ವಿಶೇಷವಾಗಿ ನೆಟ್ ಬುಕ್ ಸೆಟ್ ಗಳಿಗೆ ವೇಗವು ವಿಂಡೋಸ್ 7 ಮಾರಾಟದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ, ಎಂದು ವರದಿಮಾಡಿದೆ.<ref name="engadgetReview">{{cite web | url = http://www.engadget.com/2009/08/12/windows-7-review/ | title = Windows 7 review | author = Paul Miller | date = 2009-08-12 | publisher = [[Engadget]] | accessdate = 2009-11-13 }}</ref> LAPTOP ನಿಯತಕಾಲಿಕೆ, ವಿಂಡೋಸ್ 7 ಗೆ 5 ಸ್ಟಾರ್ ಗಳಲ್ಲಿ 4 ಸ್ಟಾರ್ ಗಳನ್ನು ನೀಡಿದೆ. ಅಲ್ಲದೇ ವಿಂಡೋಸ್ 7 ಕಂಪ್ಯೂಟರ್ ಅನ್ನು ಮತ್ತಷ್ಟು ಗ್ರಹಿಸುವಂತೆ ಮಾಡಿದೆ. ಲ್ಯಾಪ್ ಟಾಪ್ ಕಂಪ್ಯೂಟರ್ ನ ಬ್ಯಾಟರಿಗಳಲ್ಲಿ "ಸಾಧಾರಣದಿಂದ ಆಕರ್ಷಕ" ಸುಧಾರಣೆ ಒಳಗೊಂಡಂತೆ ಒಟ್ಟಾಗಿ ಉತ್ತಮ ಪ್ರದರ್ಶನದ ಅವಕಾಶ ನೀಡಿದೆ ಎಂದು ತಿಳಿಸಿದೆ.<ref name="laptopMagReview">{{cite web | url = http://www.laptopmag.com/review/software/windows-7.aspx | title = Windows 7 | author = Dana Wollman | date = 2009-08-21 | publisher = LAPTOP Magazine | accessdate = 2009-11-13 | archive-date = ಏಪ್ರಿಲ್ 17, 2014 | archive-url = https://web.archive.org/web/20140417003030/http://www.laptopmag.com/review/software/windows-7.aspx | url-status = dead }}</ref> Techradar, ಇಲ್ಲಿಯವರೆಗಿನ ವಿಂಡೋಸ್ ಆವೃತ್ತಿಗಳಲ್ಲೇ ಇದು ಅತ್ಯುತ್ತಮ ಆವೃತ್ತಿ ಎಂದು ಹೇಳುವ ಮೂಲಕ ಇದಕ್ಕೆ 5 ಸ್ಟಾರ್ ಗಳನ್ನು ನೀಡಿತು.<ref name="techRadarReview">{{cite web | url = http://www.techradar.com/reviews/pc-mac/software/operating-systems/microsoft-windows-7-622923/review | title = Windows 7 review | author = Mary Branscombe | date = 2009-08-07 | publisher = TechRadar | accessdate = 2009-11-13 }}</ref> ''ನ್ಯೂಯಾರ್ಕ್ ಟೈಮ್ಸ್'',<ref name="nyTimesReview">{{cite news | url = https://www.nytimes.com/2009/10/22/technology/personaltech/22pogue.html | title = Windows 7 Keeps the Good, Tries to Fix Flaws | author = [[David Pogue]] | date = 2009-10-21 | publisher = New York Times | accessdate = 2009-11-13 }}</ref> ''USA ಟುಡೇ'',<ref name="usaTodayReview">{{cite news | url = http://www.usatoday.com/tech/products/2009-10-16-baig16_CV_N.htm | title = After Vista, Windows 7 is a giant leap for Microsoft | author = [[Ed Baig|Edward C. Baig]] | date = 2009-10-21 | publisher = [[USA Today]] | accessdate = 2009-11-13 }}</ref> ''ದಿ ವಾಲ್ ಸ್ಟ್ರೀಟ್ ಜರ್ನಲ್'',<ref name="wsjReview">{{cite news | url = http://online.wsj.com/article/SB10001424052748703298004574459293141191728.html | title = A Windows to Help You Forget | author = [[Walter Mossberg|Walter S. Mossberg]] | date = 2009-10-08 | publisher = Wall Street Journal | accessdate = 2009-11-13 }}</ref> ಮತ್ತು ''ದಿ ಟೆಲಿಗ್ರಾಫ್'' <ref name="telegraphReview">{{cite news | url = http://www.telegraph.co.uk/technology/microsoft/6384509/Microsoft-Windows-7-review.html | title = Microsoft Windows 7 review | author = Matt Warman | date = 2009-10-20 | publisher = [[The Daily Telegraph|The Telegraph]] | accessdate = 2009-11-13 | location=London }}</ref> ಗಳೂ ಕೂಡ ವಿಂಡೋಸ್ 7 ಗೆ ಉತ್ತಮ ವಿಮರ್ಶೆಗಳನ್ನು ನೀಡಿವೆ. ಕೆಲವು ವಿಸ್ಟಾ ಅಲ್ಟಿಮೇಟ್ ನ ಬಳಕೆದಾರರು, ವಿಂಡೋಸ್ 7 ನ ಹೊಗಳಿಕೆ ಮತ್ತು ಪರಿಷ್ಕರಣಾ ಆಯ್ಕೆಗಳ ಮೇಲೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.<ref>{{cite web|title=Some Vista users say they're getting the Ultimate shaft|date=2009-07-02|url=http://news.cnet.com/8301-13860_3-10277506-56.html}}</ref><ref>{{cite web|title=Vista Ultimate users fume, rant over Windows 7 deals|date=2009-07-02|url=http://www.computerworld.com/s/article/9135121/Vista_Ultimate_users_fume_rant_over_Windows_7_deals}}</ref> ವಿಂಡೋಸ್ ವಿಸ್ಟಾದಿಂದ ವಿಂಡೋಸ್ 7 ಗೆ ಪರಿಷ್ಕರಣ ಮಾಡಲು ಬಯಸುವ ವಿಂಡೋಸ್ ವಿಸ್ಟಾ ಅಲ್ಟಿಮೇಟ್ ನ ಬಳಕೆದಾರರು, ವಿಂಡೋಸ್ 7 ಅಲ್ಟಿಮೇಟ್ ಅನ್ನು ಪರಿಷ್ಕರಿಸಲು $219.99<ref>{{cite web|title=Shop: Windows 7 |date=2009-10-22|url=http://www.microsoft.com/windows/buy/default.aspx}}</ref> ಅನ್ನು ಪಾವತಿಸಬೇಕು. ಅಥವಾ ಅವರ ಎಲ್ಲಾ ಪ್ರೋಗ್ರಾಂಗಳನ್ನು ಪುನಃ ಅಳವಡಿಸುವ ಸಂಪೂರ್ಣ ಅನ್ವಯಿಕೆಯನ್ನು ಮಾಡಬೇಕು.<ref>{{cite web|title=Windows 7 Upgrade Considerations |date=2009-10-22|url=http://www.microsoft.com/windows/windows-7/get/upgrade-considerations.aspx}}</ref> == ಆವೃತ್ತಿಗಳು == {{Main|Windows 7 editions}} ವಿಂಡೋಸ್ 7 ಆರು ವಿಭಿನ್ನ ಆವೃತ್ತಿಗಳಲ್ಲಿ ದೊರೆಯುತ್ತದೆ. ಆದರೆ ಕೇವಲ ಹೋಮ್ ಪ್ರೀಮಿಯಂ, ಫ್ರೋಫೆಷನಲ್ ಮತ್ತು ಅಲ್ಟಿಮೇಟ್ ಆವೃತ್ತಿಗಳು ಮಾತ್ರ ಬಹುಪಾಲು ರಾಷ್ಟ್ರಗಳಲ್ಲಿ ಗ್ರಾಹಕರಿಗೆ ಸಗಟು ವ್ಯಾಪಾರದ ಮಾರುಕಟ್ಟೆಗಳಲ್ಲಿ ದೊರೆಯುತ್ತವೆ.<ref name="ExtremeTech">{{cite web |url=http://www.extremetech.com/article2/0,2845,2340431,00.asp |title=All Windows 7 Versions—What You Need to Know |publisher=ExtremeTech |date=2009-02-05 |accessdate=2009-02-05 |archive-date=ಫೆಬ್ರವರಿ 18, 2012 |archive-url=https://web.archive.org/web/20120218221046/http://www.extremetech.com/computing/82542-all-windows-7-versionswhat-you-need-to-know |url-status=dead }}</ref> ಇತರ ಆವೃತ್ತಿಗಳನ್ನು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಥವಾ ಉದ್ಯಮಗಳ ಬಳಕೆಯಂತಹ ಇತರ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.<ref name="ExtremeTech"/> ವಿಂಡೋಸ್ 7 ನ ಪ್ರತಿ ಆವೃತ್ತಿ, ಅದರ ಹಿಂದಿನ ಆವೃತ್ತಿಯ ಎಲ್ಲಾ ಸಾಮರ್ಥ್ಯ ಮತ್ತು ಗುಣಲಕ್ಷಣಗಳನ್ನು ಒಳಗೊಂಡಿರುತ್ತದೆ.<ref name="ExtremeTech"/><ref name="supersite">{{cite web|url=http://www.winsupersite.com/win7/win7_skus.asp|title=Windows 7 Product Editions|last=Thurrott|first=Paul|date=2009-02-03|accessdate=2009-02-03}}</ref><ref name="cnet">{{cite web|url=http://news.cnet.com/8301-13860_3-10155193-56.html|title=Windows 7 will come in many flavors|publisher=CNET News|date=2009-02-03|accessdate=2009-02-03}}</ref><ref name="Softpedia">{{cite web |url=http://news.softpedia.com/news/Windows-7-Editions-Features-on-Parade-103766.shtml |title=Windows 7 Editions - Features on Parade |publisher=Softpedia |date=2009-02-05 |accessdate=2009-02-05 |archive-date=ಜನವರಿ 19, 2012 |archive-url=https://web.archive.org/web/20120119035448/http://news.softpedia.com/news/Windows-7-Editions-Features-on-Parade-103766.shtml |url-status=dead }}</ref><ref name="PCWorld">{{cite web |url=http://www.pcworld.com/article/158870/microsoft_announces_six_windows_7_editions.html |title=Windows 7: Which Edition is Right For You? |publisher=PCWorld |date=2009-02-03 |accessdate=2009-02-05 |archive-date=ಡಿಸೆಂಬರ್ 28, 2011 |archive-url=https://web.archive.org/web/20111228173247/http://www.pcworld.com/article/158870/windows_7_which_edition_is_right_for_you.html |url-status=dead }}</ref> ಎಲ್ಲಾ ಆವೃತ್ತಿಗಳು, 32-ಬಿಟ್ (IA-32) [[ಕೇಂದ್ರ ಸಂಸ್ಕರಣ ಘಟಕ|ಸಂಸ್ಕಾರಕ]] ವಿನ್ಯಾಸಕ್ಕೆ ಆಧಾರ ನೀಡುತ್ತವೆ. ಅಲ್ಲದೇ ಸ್ಟಾರ್ಟರ್ ಅನ್ನು ಹೊರತುಪಡಿಸಿ ಉಳಿದೆಲ್ಲಾ ಆವೃತ್ತಿಗಳು 64-ಬಿಟ್ (x86-64) ಸಂಸ್ಕರಣಾ ವಿನ್ಯಾಸಕ್ಕೆ ಆಧಾರ ನೀಡುತ್ತವೆ. ವಿಂಡೋಸ್ 7 ನ ಗ್ರಾಹಕರ ಎಲ್ಲಾ ಆವೃತ್ತಿಗಳಿಗೂ ಅಳವಡಿಸುವ ಮಾಧ್ಯಮ ಒಂದೇ ಆಗಿದೆ. ಇದು ಒಂದೇ ತೆರನಾದ ಸಂಸ್ಕರಣ ವಿನ್ಯಾಸ ಹಾಗು ಕ್ರಿಯಾಶೀಲವಾಗಿರುವ ಗುಣಲಕ್ಷಣವನ್ನು ಗುರುತಿಸುವ ಅನುಮತಿ ಹೊಂದಿದೆ. ಅಲ್ಲದೇ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಪುನಃ ಅಳವಡಿಸದೇ, ಅನಂತರ ಗುಣಲಕ್ಷಣಗಳು ಬಹಿರಂಗವಾಗುವುದಕ್ಕೆ ಅವಕಾಶ ನೀಡುವ ಪರವಾನಗಿ ಪರಿಷ್ಕರಣಗಳನ್ನು ಹೊಂದಿದೆ.<ref name="closewindows7look">{{cite web |url=http://windowsteamblog.com/blogs/windows7/archive/2009/02/04/a-closer-look-at-the-windows-7-skus.aspx |title=A closer look at the Windows 7 SKUs |last=LeBlanc |first=Brandon |date=February 9, 2009 |accessdate=2009-02-09 |work=Windows Team Blog |publisher=Microsoft }}</ref> ವಿಂಡೋಸ್ 7 ನ ಪ್ರತಿ ಆವೃತ್ತಿಗೆ ಮೈಕ್ರೋಸಾಫ್ಟ್ 2 DVDಗಳನ್ನು (IA-32 ಸಂಸ್ಕರಣ ವಿನ್ಯಾಸಕ್ಕಾಗಿ 1 DVD ಯನ್ನು ಮತ್ತೊಂದು DVDಯನ್ನು x86-64 ಸಂಸ್ಕರಣ ವಿನ್ಯಾಸಕ್ಕಾಗಿ ವಿತರಿಸಿತು)ಹೀಗೆ ವಿತರಿಸಿರುವುದು ಮೊದಲ ಬಾರಿಯಾಗಿದೆ.(ಸ್ಟ್ರಾರ್ಟರ್ ಮತ್ತು ಹೋಮ್ ಬೇಸಿಕ್ ಅನ್ನು ಹೊರತುಪಡಿಸಿ; ಕೇವಲ ಬಿಡಿ ಮಾರಾಟದಲ್ಲಿ, OEM ನಲ್ಲಿ ಅಲ್ಲ; ವಿಂಡೋಸ್ 7 ಹೋಮ್ ಬೇಸಿಕ್ 64-ಬಿಟ್ ಆವೃತ್ತಿಯನ್ನು ಅಳವಡಿಸುವ DVDಯನ್ನು ಬಿಡಿ ಮಾರಾಟದ ಪ್ಯಾಕೇಜ್ ನಲ್ಲಿ ಸೇರಿಸಲಾಗಿಲ್ಲ. ಆದರೆ ಅದನ್ನು ಮೈಕ್ರೋಸಾಫ್ಟ್ ನಿಂದ ಪಡೆಯಬಹುದಾಗಿದೆ). ಅಧಿಕ ಗುಣಲಕ್ಷಣಗಳೊಂದಿಗೆ ವಿಂಡೋಸ್ 7 ಅನ್ನು ಪರಿಷ್ಕರಿಸಲು ಬಯಸುವ ಬಳಕೆದಾರರು, ಪರಿಷ್ಕರಣವನ್ನು ಖರೀದಿಸಲು ವಿಂಡೋಸ್ ಏನಿಟೈಮ್ ಅಪ್ ಗ್ರೇಡ್ ಅನ್ನು ಬಳಸಬಹುದಾಗಿದೆ. ಅಲ್ಲದೇ ಆ ಆವೃತ್ತಿಗಳ ಗುಣಲಕ್ಷಣಗಳನ್ನು ಅದು ಹೊರಗಿರಿಸುತ್ತದೆ.<ref name="supersite"/><ref name="closewindows7look"/><ref name="ExtremeTechDateCostUpgrades">{{cite web |url=http://www.extremetech.com/article2/0,2845,2340432,00.asp |title=All Windows 7 Versions—What You Need to Know - Release Date, Cost, and Upgrades |publisher=ExtremeTech |date=2009-02-05 |accessdate=2009-02-16 |archive-date=ಫೆಬ್ರವರಿ 14, 2011 |archive-url=https://web.archive.org/web/20110214075439/http://www.extremetech.com/article2/0,2845,2340432,00.asp |url-status=dead }}</ref> ವಿಂಡೋಸ್ 7 ನ ಕೆಲವು ಪ್ರತಿಗಳು ನಿರ್ಬಂಧನೆಗಳನ್ನು ಹೊಂದಿವೆ. ಇವುಗಳನ್ನು ಅದರ ಮುಂಭಾಗದ ಕವರ್ ಬಾಕ್ಸ್ ನಲ್ಲಿ ನಿರ್ದಿಷ್ಟಗೊಳಿಸಲಾದ ಭೌಗೋಳಿಕ ಪ್ರದೇಶಗಳಲ್ಲಿ (ಕೆಳಗೆ ನೀಡಲಾದ ಭೌಗೋಳಿಕ ಪ್ರದೇಶಗಳಲ್ಲಿ: ಆಗ್ನೇಯ ಏಷ್ಯಾ ; ಸಿಂಗಾಪುರವನ್ನು ಒಳಗೊಂಡಂತೆ ಆಗ್ನೇಯ ಏಷ್ಯಾ; ಭಾರತ; ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ; ಅಥವಾ ಲ್ಯಾಟೀನ್ ಅಮೇರಿಕ ಮತ್ತು ಕ್ಯಾರಿಬೀನ್) ಮಾತ್ರ ವಿತರಿಸಬಹುದು, ಮಾರಬಹುದು ಅಥವಾ ಕೊಂಡುಕೊಳ್ಳಬಹುದು ಮತ್ತು ಬಳಸಬಹುದು. ಮೈಕ್ರೋಸಾಫ್ಟ್, ವಿಂಡೋಸ್ 7 ಹೋಮ್ ಪ್ರೀಮಿಯಂ (ಆಯ್ದ ಮಾರುಕಟ್ಟೆಗಳಲ್ಲಿ)ಫ್ಯಾಮಿಲಿ ಪ್ಯಾಕ್ ನ ಅವಕಾಶ ನೀಡಿದ್ದು, ಇದು ಮೂರು PC ಗಳ ವರೆಗೂ ಅಳವಡಿಸಲು ಅವಕಾಶ ನೀಡುತ್ತದೆ.<ref name="WindowsTeamBlogFamilyPack">{{cite web |url=http://windowsteamblog.com/blogs/windows7/archive/2009/07/21/when-will-you-get-windows-7-rtm.aspx |title=Microsoft Announces "Family Pack" For Windows 7 |publisher=Microsoft |date=2009-07-21 |accessdate=2009-07-21 }}</ref> ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ "ಫ್ಯಾಮಿಲಿ ಪ್ಯಾಕ್" ಗೆ US$259.99 ಡಾಲರ್ ಅನ್ನು ನೀಡಬೇಕು;<ref name="Amazon">{{cite web |url=http://www.amazon.com/Microsoft-Windows-Premium-Upgrade-Family/dp/B002MV2MG0/ |title=Microsoft Windows 7 Home Premium Upgrade Family Pack (3-User)|publisher=Amazon |date=2009-12-20 |accessdate=2009-12-20 }}</ref> ಇದನ್ನು ಮೊದಲು ಪರಿಚಯಿಸಿದಾಗ ಕೆಲ ವಾರಗಳ ವರೆಗೆ ಇದು US$149.99 ಬೆಲೆಗೆ ದೊರೆಯುತ್ತಿತ್ತು.<ref name="WindowsTeamBlogFamilyPack"/> ಮೈಕ್ರೋಸಾಫ್ಟ್, ವಿಂಡೋಸ್ 7 ರ ಮೇಲೆ, ವಿದ್ಯಾರ್ಥಿ ರಿಯಾಯಿತಿಗಾಗಿ ತಾತ್ಕಾಲಿಕ ಅವಕಾಶ ನೀಡಬೇಕೆಂದಿದೆ ಎಂಬ ಸಂಗತಿಯನ್ನು 2009 ರ ಸೆಪ್ಟೆಂಬರ್ 18 ರಲ್ಲಿ ಅದು ತಿಳಿಸಿತು. ಈ ಅವಕಾಶವನ್ನು ಕೆನಡಾ, ಆಸ್ಟ್ರೇಲಿಯಾ, ಕೊರಿಯಾ, ಮೆಕ್ಸಿಕೊ, ಫ್ರಾನ್ಸ್ ಮತ್ತು ಭಾರತದಲ್ಲಿರುವ ಯೋಜನೆಗಳೊಂದಿಗೆ[[ಅಮೇರಿಕ ಸಂಯುಕ್ತ ಸಂಸ್ಥಾನ|US]] ಮತ್ತು [[ಯುನೈಟೆಡ್ ಕಿಂಗ್‍ಡಮ್|ಇಂಗ್ಲೆಂಡ್]] ನಲ್ಲಿಯೂ ಸಹ ವಿಸ್ತರಿಸಲಾಯಿತು. ಸರಿಯಾದ.edu or.ac.uk ಇ ಮೇಲ್ ವಿಳಾಸ ಹೊಂದಿರುವ ವಿದ್ಯಾರ್ಥಿಗಳು $30 ಅಥವಾ £30 ಬೆಲೆಗೆ ವಿಂಡೋಸ್ 7 ಹೋಮ್ ಪ್ರೀಮಿಯಂ ಅಥವಾ ಪ್ರೋಫೆಷನಲ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.<ref>{{cite web |title=Windows: Student Offer |url=http://www.microsoft.com/uk/windows/studentoffer/default.aspx |author=Microsoft |accessdate=2009-09-18}}</ref><ref>{{cite web |title=Microsoft: Students to get Windows 7 for £30/$30 |first=Tom|last=Warren |url=http://www.neowin.net/news/main/09/09/17/microsoft-uk-students-to-get-windows-7-for-30 |accessdate=2009-09-18}}</ref> ವಿಂಡೋಸ್ 7 ಪ್ರಸ್ತುತದಲ್ಲಿ ಅಭಿವರ್ಧಕರಿಗೆ ಸಮಗ್ರವಾಗಿಸಿದ ಆವೃತ್ತಿಯ ರೂಪದಲ್ಲೂ ಕೂಡ ಲಭ್ಯವಿದೆ.(ಹಿಂದೆ ವಿಂಡೋಸ್ ಸಮಗ್ರವಾಗಿಸಿದೆ 2011).<ref>{{cite web|url=http://www.microsoft.com/windowsembedded/en-us/products/westandard/default.mspx|title=Windows Embedded Standard 7|publisher=Microsoft|accessdate=2010-06-19}}</ref> == ಮಾರಾಟ == ವಿಂಡೋಸ್ 7 ನ ವಿಭಿನ್ನ ಆವೃತ್ತಿಗಳನ್ನು ವಿನ್ಯಾಸ ಮಾಡಿ, ವಿವಿಧ ಅಗತ್ಯಗಳಿರುವವರಿಗೆ ಮಾರಾಟ ಮಾಡಲಾಗಿದೆ.<ref name="ExtremeTechWindows7Editions">{{cite web |url=http://www.extremetech.com/article2/0,2845,2340431,00.asp |title=All Windows 7 Versions--What You Need to Know |publisher=ExtremeTech |date=2009-02-05 |accessdate=2010-08-02 |archive-date=ಫೆಬ್ರವರಿ 18, 2012 |archive-url=https://web.archive.org/web/20120218221046/http://www.extremetech.com/computing/82542-all-windows-7-versionswhat-you-need-to-know |url-status=dead }}</ref> ವಿಭಿನ್ನ ಆವೃತ್ತಿಗಳಲ್ಲಿ(ಸ್ಟಾರ್ಟರ್, ಹೋಮ್ ಬೇಸಿಕ್, ಹೋಮ್ ಪ್ರೀಮಿಯಂ, ಪ್ರೋಫೆಷನಲ್, ಎಂಟರ್ ಪ್ರೈಸ್, ಮತ್ತು ಅಲ್ಟಿಮೇಟ್), ಸ್ಟಾರ್ಟರ್ ಆವೃತ್ತಿಯನ್ನು ಕಡಿಮೆ ವೆಚ್ಚದ ನೋಟ್ ಬುಕ್ ಗಳಿಗಾಗಿ ವಿನ್ಯಾಸಗೊಳಿಸಿ ಮಾರಾಟ ಮಾಡಲಾಯಿತು. ಹೋಮ್ ಬೇಸಿಕ್ ಅನ್ನು ಅಸ್ತಿತ್ವಕ್ಕೆ ಬರುತ್ತಿರುವ ಮಾರುಕಟ್ಟೆಗಳಿಗಾಗಿ, ಹೋಮ್ ಪ್ರೀಮಿಯಂ ಅನ್ನು ಸಾಮಾನ್ಯ ಗೃಹ ಬಳಕೆದಾರರಿಗಾಗಿ, ಪ್ರೋಫೆಷನಲ್ ಅನ್ನು ವ್ಯಾಪಾರಗಳಿಗಾಗಿ, ಎಂಟರ್ ಪ್ರೈಸಸ್ ಅನ್ನು ದೊಡ್ಡ ವ್ಯವಹಾರಗಳಿಗೆ ಮತ್ತು ಸಂಘ ಸಂಸ್ಥೆಗಳಿಗಾಗಿ ಹಾಗು ಅಲ್ಟಿಮೇಟ್ ಅನ್ನು ಉತ್ಸಾಹಿಗಳಿಗಾಗಿ ರೂಪಿಸಲಾಗಿದೆ.<ref name="ExtremeTechWindows7Editions"/> == ಯಂತ್ರಾಂಶದ ಅಗತ್ಯತೆಗಳು == [[ಚಿತ್ರ:WINDOWS 7 PC STICKER.svg|125px|thumb|right|ಇತ್ತೀಚಿನ PCಗಳು ತಂತ್ರಾಂಶದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುತ್ತವೆ ಅಥವಾ ವಿಂಡೋಸ್ 7 ಅನ್ನು ಚಲಾಯಿಸುವ PC ಗಳು ಈ ಸ್ಟಿಕರ್ ಅನ್ನು ಒಳಗೊಂಡಿರುತ್ತವೆ.]] ವಿಂಡೋಸ್ 7 ಅನ್ನು ಚಲಾಯಿಸಲು ಸಿಸ್ಟಮ್ ಗೆ ಅಗತ್ಯವಿರುವ ಕನಿಷ್ಠ ನಿರ್ದಿಷ್ಟತೆಗಳನ್ನು ಮೈಕ್ರೋಸಾಫ್ಟ್ ಪ್ರಕಟಿಸಿತು.<ref name="7requirements">{{cite web|url=http://windows.microsoft.com/en-us/windows7/products/system-requirements|title=Windows 7 system requirements|publisher=Microsoft}}</ref> ಈ 32-ಬಿಟ್ ಆವೃತ್ತಿಗೆ ಇರುವ ಅಗತ್ಯತೆಗಳು ವಿಸ್ಟಾದ ಪ್ರೀಮಿಯಂ ಆವೃತ್ತಿಗೆ ಇದ್ದ ಅಗತ್ಯತೆಗಳಿಗೆ ಸದೃಶವಾಗಿವೆ. ಆದರೆ 64-ಬಿಟ್ ಆವೃತ್ತಿಗಳಿಗೆ ಇವು ಅಧಿಕವಾಗಿವೆ. ನಂತರ ಮೈಕ್ರೋಸಾಫ್ಟ್, ಪರಿಷ್ಕರಣ ಸಲಹಾರ್ಥಿಯನ್ನು ಬಿಡುಗಡೆ ಮಾಡಿತು. ಇದು ಕಂಪ್ಯೂಟರ್ ವಿಂಡೋಸ್ 7 ನೊಂದಿಗೆ ಹೊಂದಿಕೊಂಡಿದೆಯೇ ಎಂಬುದನ್ನು ನಿರ್ಧರಿಸುತ್ತದೆ Nvidia GeForce FX (5xxx) ಸರಣಿಗಳು ರೇಖಾಚಿತ್ರ ಕಾರ್ಡ್ ಗಳು ಯಂತ್ರಾಂಶದ ಕನಿಷ್ಠ ಅಗತ್ಯತೆಗಳನ್ನು ಪೊರೈಸಿದರೂ ಕೂಡ, GeForce 6 ಸರಣಿಗಳಿಗಿಂತ ಕಡಿಮೆ ಇರುವ ಯಾವುದಕ್ಕೂ, ವಿಂಡೋಸ್ 7 ಹೊಂದಾಣಿಕೆಯ ಡ್ರೈವರ್ ಗಳನ್ನು ಉತ್ಪಾದಿಸದಂತೆ nVidia ನಿರ್ಧರಿಸಿತು. {| class="wikitable" cellspacing="3" cellpadding="0" style="margin:auto;text-align:center" |+ <td><big>ವಿಂಡೋಸ್ 7 ಗಾಗಿ ಬೇಕಿರುವ ಯಂತ್ರಾಂಶದ ಕನಿಷ್ಠ ಅಗತ್ಯತೆಗಳು</big><ref name="7requirements"/></td> |- ! ವಿನ್ಯಾಸ | '''32-ಬಿಟ್''' | '''64-ಬಿಟ್''' |- ! [[ಕೇಂದ್ರ ಸಂಸ್ಕರಣ ಘಟಕ|ಸಂಸ್ಕರಣಕಾರ:]] | 1&nbsp;GHz x86 ಸಂಸ್ಕರಣಕಾರ | 1&nbsp;GHz x86-64 ಸಂಸ್ಕರಣಕಾರ |- ! ಮೆಮೊರಿ (RAM) | 1&nbsp;GB | 2&nbsp;GB |- ! ಗ್ರಾಫಿಕ್ಸ್ ಕಾರ್ಡ್(ರೇಖಾಚಿತ್ರಗಳ ಕಾರ್ಡ್) | colspan="2"| WDDM ಚಾಲಕ ನಮೂನೆ 1.0 ಯೊಂದಿಗೆ DirectX 9 ರೇಖಾಚಿತ್ರಗಳ ಸಂಸ್ಕಾರಕ<br />(ಖಂಡಿತವಾಗಿ ಬೇಕಿಲ್ಲ; ಕೇವಲ ಏರೊ ಗೆ ಬೇಕಾಗುತ್ತದೆ) |- ! HDD ಫ್ರೀ ಸ್ಪೇಸ್ | ಫ್ರೀ ಡಿಸ್ಕ್ ಸ್ಪೇಸ್ ನ 16&nbsp;GB | ಫ್ರೀ ಡಿಸ್ಕ್ ಸ್ಪೇಸ್ ನ 20&nbsp;GB |- ! ಆಪ್ಟಿಕಲ್ ಡ್ರೈವ್ | colspan="2"| DVD ಡ್ರೈವ್ (ಕೇವಲ DVD/CD ಮೀಡಿಯಾ ದಿಂದ ಮಾತ್ರ ಅಳವಡಿಸಬೇಕು) |} '''ಕೆಲವೊಂದು ಗುಣಲಕ್ಷಣಗಳನ್ನು ಬಳಸಲು ಬೇಕಿರುವ ಹೆಚ್ಚುವರಿ ಅವಶ್ಯಕತೆಗಳು:''' <ref name="7requirements"/> * ವಿಂಡೋಸ್ XP ಮೋಡ್ (ಪ್ರೋಫೆಷನಲ್, ಅಲ್ಟಿಮೆಟ್ ಮತ್ತು ಎಂಟರ್ ಪ್ರೈಸ್): ಇದಕ್ಕೆ RAM ನ ಅಧಿಕ 1GBಯ ಅಗತ್ಯವಿದೆ ಹಾಗು ಲಭ್ಯವಿರುವ ಹಾರ್ಡ್ ಡಿಸ್ಕ್ ಸ್ಪೇಸ್ ನಲ್ಲಿ ಅಧಿಕ 15GBಯ ಅಗತ್ಯವಿದೆ. ಹಾರ್ಡ್ ವೇರ್ ವರ್ಚ್ಯುಲೈಸೇಷನ್ ಗೆ ಸಮರ್ಥವಾಗಿರುವ ಸಂಸ್ಕರಣಕ್ಕೆ ಬೇಕಿರುವ ಅವಶ್ಯಕಗಳನ್ನು ತೆಗೆದುಹಾಕಲಾಗಿದೆ.<ref>{{cite web|url=http://blogs.msdn.com/virtual_pc_guy/archive/2010/03/18/windows-virtual-pc-no-hardware-virtualization-update-now-available-for-download.aspx |title=Windows Virtual PC&nbsp;– no hardware virtualization update now available for download }}</ref> * ವಿಂಡೋಸ್ ಮೀಡಿಯಾ ಸೆಂಟರ್ ( ಹೋಮ್ ಪ್ರೀಮಿಯಂ, ಪ್ರೊಫೇಷನಲ್, ಅಲ್ಟಿಮೇಟ್ ಮತ್ತು ಎಂಟರ್ ಪ್ರೈಸ್ ನಲ್ಲಿ ಸೇರಿಸಲಾಗಿದೆ),ಇದು TVಯನ್ನು ದಾಖಲಿಸಿಕೊಳ್ಳಲು ಮತ್ತು ಪಡೆದುಕೊಳ್ಳಲು TV ಟ್ಯೂನರ್ ಅನ್ನು ಕೇಳುತ್ತದೆ. === ದತ್ತಾಂಶ ಸಂಗ್ರಹದ ಸ್ಮೃತಿಶಕ್ತಿಯ ಪರಿಮಿತಿಗಳು === ದತ್ತಾಂಶ ಸಂಗ್ರಹದ ಸ್ಮೃತಿ ಶಕ್ತಿಯ (RAM) ಮೇಲಿರುವ ಗರಿಷ್ಠ ಪರಿಮಿತಿಗಳು ವಿಂಡೋಸ್ 7,ವಿಂಡೋಸ್ ಆವೃತ್ತಿಗಳ ಮೇಲೆ ಹಾಗು 32-ಬಿಟ್ ಮತ್ತು 64-ಬಿಟ್ ಆವೃತ್ತಿಗಳ ನಡುವೆ ಅವಲಂಬಿತವಾಗಿವೆ, ಎಂಬುದನ್ನು ತಿಳಿಸುತ್ತವೆ.<ref name="7memoryrequirements">{{cite web|url=http://msdn.microsoft.com/en-us/library/aa366778(VS.85).aspx#physical_memory_limits_windows_7 |title=Memory Limits for Windows Releases |publisher=Microsoft |accessdate=2010-06-25}}</ref> ಕೆಳಕಂಡ ಟೇಬಲ್ ಮೂಲದ ಆಧಾರ ದೊರೆಯುವ ದತ್ತಾಂಶ ಸಂಗ್ರಹ ಶಕ್ತಿಯ ಗರಿಷ್ಠ ಪರಿಮಿತಿಗಳನ್ನು ನಿರ್ದಿಷ್ಟವಾಗಿ ತಿಳಿಸಲಾಗಿದೆ: {| class="wikitable" cellspacing="3" cellpadding="0" style="margin:auto;text-align:center" |+ <td><big>ವಿಂಡೋಸ್ 7 ಆವೃತ್ತಿಗಳಿಗಿರುವ ಕಂಪ್ಯೂಟರ್ ದತ್ತಾಂಶ ಸಂಗ್ರಹದ ಪರಿಮಿತಿಗಳು</big><ref name="7memoryrequirements"/></td> ! ಆವೃತ್ತಿ ! 32-ಬಿಟ್ ವಿಂಡೋಸ್ ಗಳಲ್ಲಿರುವ ಪರಿಮಿತಿ ! 64-ಬಿಟ್ ವಿಂಡೋಸ್ ಗಳಲ್ಲಿರುವ ಪರಿಮಿತಿ |- | ವಿಂಡೋಸ್ 7 ಅಲ್ಟಿಮೇಟ್ | 4&nbsp;GB | 192&nbsp;GB |- | ವಿಂಡೋಸ್ 7 ಎಂಟರ್ ಪ್ರೈಸ್ | 4&nbsp;GB | 192&nbsp;GB |- | ವಿಂಡೋಸ್ 7 ಪ್ರೋಫೆಷನಲ್ | 4&nbsp;GB | 192&nbsp;GB |- | ವಿಂಡೋಸ್ 7 ಹೋಮ್ ಪ್ರೀಮಿಯಂ | 4&nbsp;GB | 16&nbsp;GB |- | ವಿಂಡೋಸ್ 7 ಹೋಮ್ ಬೇಸಿಕ್ | 4&nbsp;GB | 8&nbsp;GB |- | ವಿಂಡೋಸ್ 7 ಸ್ಟಾರ್ಟರ್ | 2&nbsp;GB | N/A |} === ಬಹು-ಕೇಂದ್ರೀಯ ಸಂಸ್ಕರಣ ಮತ್ತು ಬಹುಸಂಸ್ಕರಣದ ಪರಿಮಿತಿಗಳು === ಒಂದು PCಯಲ್ಲಿ ವಿಂಡೋಸ್ 7 ಆಧಾರಗಳನ್ನು ಹೊಂದಿರುವ ತಾರ್ಕಿಕ ಸಂಸ್ಕರಣಗಳ ಗರಿಷ್ಠ ಒಟ್ಟು ಗಾತ್ರವು<ref>ತಾರ್ಕಿಕ ಸಂಸ್ಕರಣವು: 1) ಹೈಪರ್ ತ್ರೆಡಿಂಗ್ ಗೆ ಆಧಾರ ನೀಡುವುದರೊಂದಿಗೆ ಭೌತಿಕ ಸಂಸ್ಕರಣದ ಪರಿಮಾಣದಲ್ಲಿ ಕೇಂದ್ರಕಗಳ ಪರಿಮಾಣದ ಸೂಚನೆಗಳ ಎಳೆಯ ಎರಡು ನಿರ್ವಾಹಕಗಳಲ್ಲಿ ಒಂದು; ಅಥವಾ 2) ಹೈಪರ್ ತ್ರೆಡಿಂಗ್ ಗೆ ಆಧಾರವನ್ನು ನೀಡದೆಯೇ ಭೌತಿಕ ಸಂಸ್ಕರಣಗಳ ಪರಿಮಾಣದಲ್ಲಿ ಕೇಂದ್ರಕಗಳ ಪರಿಮಾಣದಲ್ಲಿ ಒಂದಾಗಿದೆ.</ref>: 32-ಬಿಟ್ ಗೆ 32<ref>ಹೈಪರ್ ತ್ರೆಡಿಂಗ್ ಗೆ ಆಧಾರವನ್ನು ನೀಡದೇ 32 ಕೇಂದ್ರಕಗಳು, ಹೈಪರ್ ತ್ರೆಡಿಂಗ್ ಗೆ ಆಧಾರವನ್ನು ನೀಡುವುದರೊಂದಿಗಿನ 16 ಕೇಂದ್ರಕಗಳು.</ref>, 64-ಬಿಟ್ ಗೆ 256<ref>ಹೈಪರ್ ತ್ರೆಡಿಂಗ್ ಆಧಾರವನ್ನು ನೀಡದೇ 256 ಕೇಂದ್ರಕಗಳು, ಹೈಪರ್ ತ್ರೆಡಿಂಗ್ ಗೆ ಆಧಾರವನ್ನು ನೀಡುವುದರೊಂದಿಗೆ 128 ಕೇಂದ್ರಕಗಳು.</ref>. ಒಂದು PC ಯಲ್ಲಿ ವಿಂಡೋಸ್ 7 ನ ಆಧಾರಗಳ ಹೊಂದಿರುವ ದತ್ತಾಂಶಗಳ ಸಂಸ್ಕರಣಗಳ ಗರಿಷ್ಠ ಪರಿಮಾಣ: ಪ್ರೊಫೇಷನಲ್, ಎಂಟರ್ ಪ್ರೈಸ್ ಮತ್ತು ಅಲ್ಟಿಮೇಟ್ ಗೆ 2; ಸ್ಟಾರ್ಟರ್, ಹೋಮ್ ಬೇಸಿಕ್ ಮತ್ತು ಹೋಮ್ ಪ್ರೀಮಿಯಂಗೆ 1.<ref>{{cite web|url=http://www.microsoft.com/windows/windows-7/get/system-requirements.aspx |title=Multi-core processor and multiprocessor limits for Windows 7 |publisher=Microsoft.com |date= |accessdate=2010-11-29}}</ref> == ಸರ್ವೀಸ್ ಪ್ಯಾಕ್ ಗಳು(ಸೇವಾ ಪರಿಷ್ಕರಣಗಳ ಸಂಗ್ರಹ) == ವಿಂಡೋಸ್ 7 ಸರ್ವೀಸ್ ಪ್ಯಾಕ್ 1 (SP1) ಅನ್ನು 2010 ರ ಮಾರ್ಚ್ 18 ರಂದು ಪ್ರಕಟಿಸಲಾಯಿತು. ಅಲ್ಲದೇ ಪ್ರಸ್ತುತ ಇದು ಅಭಿವೃದ್ಧಿಯ ಹಂತದಲ್ಲಿದೆ. ಬೀಟಾವನ್ನು 2010 ರ ಜುಲೈ 12 ರಂದು ಬಿಡುಗಡೆ ಮಾಡಲಾಯಿತು.<ref>{{cite web|url=http://windowsteamblog.com/windows/b/business/archive/2010/06/07/virtualization-updates-at-teched.aspx|date=2010-06-07|work=Windows Team Blog|publisher=Microsoft|title=Virtualization Updates at TechEd}}</ref><ref>{{cite web|url=http://www.computerworld.com/s/article/9172738/Microsoft_announces_Windows_7_SP1|title=Microsoft Announces Windows 7 Service Pack 1|publisher=Computer World}}</ref><ref>{{cite web|url=http://redmondmag.com/articles/2010/07/12/microsoft-releases-sp1-beta-for-windows-server-2008-r2.aspx|title=Microsoft Releases SP1 Beta for Windows Server 2008 R2|publisher=Redmondmag.com}}</ref> ಮೈಕ್ರೋಸಾಫ್ಟ್ ಈ ಸರ್ವೀಸ್ ಪ್ಯಾಕ್, ಹಿಂದೆ ವಿಂಡೋಸ್ ನ ಆವೃತ್ತಿಗಳಿಗೆ ಅದರಲ್ಲು ವಿಶೇಷವಾಗಿ ವಿಂಡೋಸ್ ವಿಸ್ಟಾಕ್ಕೆ ಬಿಡುಗಡೆ ಮಾಡಿದ ಸರ್ವೀಸ್ ಪ್ಯಾಕ್ ಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ ಎಂಬುದನ್ನು ದೃಢಪಡಿಸಿತು.<ref>{{cite web|url=http://www.techradar.com/news/software/operating-systems/microsoft-few-issues-to-address-with-windows-7-service-pack-1-665048|title=Microsoft: Few issues to address with Windows 7 Service Pack 1|publisher=TechRadar UK}}</ref> ಆಗ 2010 ರ ಏಪ್ರಿಲ್ 7 ರಂದು ವಿಂಡೋಸ್ 7 ಸರ್ವೀಸ್ ಪ್ಯಾಕ್ 1 ರ ನಿರ್ಮಾಣವನ್ನು 2010 ರ ಮಾರ್ಚ್ 27 ರಿಂದ ಎಂದು ನಿಗದಿಪಡಿಸಲಾಗಿತ್ತು. ಆದರೆ ಇದು ಟಾರಂಟ್ ಸೈಟ್ ಗಳಲ್ಲಿ ಬಹಿರಂಗವಾಯಿತು.<ref>{{cite web|url=http://lifehacker.com/5511581/windows-7-sp1-beta-hits-the-torrents|title=Windows 7 SP1 Hits The Torrents|publisher=Lifehacker|access-date=ಫೆಬ್ರವರಿ 9, 2011|archive-date=ಜನವರಿ 26, 2011|archive-url=https://web.archive.org/web/20110126090604/http://lifehacker.com/5511581/windows-7-sp1-beta-hits-the-torrents|url-status=dead}}</ref><ref>{{cite web|url=http://www.techradar.com/news/software/windows-7-service-pack-1-leaks-out-681913|title=Windows 7 Service Pack 1 Leaks Out|publisher=TechRadar UK|access-date=ಫೆಬ್ರವರಿ 9, 2011|archive-date=ಜೂನ್ 10, 2010|archive-url=https://web.archive.org/web/20100610211746/http://www.techradar.com/news/software/windows-7-service-pack-1-leaks-out-681913|url-status=dead}}</ref> ಬಹಿರಂಗವಾದ ಸರ್ವೀಸ್ ಪ್ಯಾಕ್ ಗಳು ನಿರ್ಮಾಣ ಸಂಖ್ಯೆ 6.1.7601.16537.amd64fre.win7.100327-0053ಯನ್ನು ಹೊಂದಿದ್ದವು. ಅಲ್ಲದೇ ವಿಂಡೋಸ್ ನ ಹಿಂದಿನ ಆವೃತ್ತಿಗಳಿಗಿಂತ ಅತ್ಯಂತ ವೇಗವಾಗಿ ಇದನ್ನು ಅಳವಡಿಸಿಕೊಳ್ಳಲಾಯಿತು ಎಂದು ವರದಿಯಾಗಿದೆ.<ref>{{cite web|url=http://geeksmack.net/microsoft/1235-exclusive-windows-7-sp1-beta-leaks-screenshots|title=Windows 7 SP1 Beta Leaks|publisher=GeekSmack|access-date=ಫೆಬ್ರವರಿ 9, 2011|archive-date=ಮಾರ್ಚ್ 19, 2011|archive-url=https://web.archive.org/web/20110319031106/http://www.geeksmack.net/microsoft/1235-exclusive-windows-7-sp1-beta-leaks-screenshots|url-status=dead}}</ref> ಸಾಫ್ಟ್ ಪೀಡಿಯಾ 2010 ರ ಅಕ್ಟೋಬರ್ 6 ರಂದು, ಕೆಳಕಂಡಂತೆ ವರದಿ ಮಾಡಿದೆ: ಮೈಕ್ರೋಸಾಫ್ಟ್ ವಿಂಡೋಸ್ 7 ಸರ್ವೀಸ್ ಪ್ಯಾಕ್ 1 ನಿರ್ಮಾಣ "6.1.7601.17104" ರ ಬಿಡುಗಡೆಯ ಪ್ಯಾಕ್, ಎಸ್ ಕ್ರಾವ್ ಅನ್ನು ಬಿಡುಗಡೆ ಮಾಡಿದೆ. ಇದು ಕೇವಲ ಆಯ್ದ ಟೆಸ್ಟರ್ ಗಳಿಗೆ ಮತ್ತು ಮೈಕ್ರೋಸಾಫ್ಟ್ ನ ಅತ್ಯಂತ ಹತ್ತಿರದ ಪಾಲುದಾರರಿಗೆ ಮಾತ್ರ ಲಭ್ಯವಾಗಿದೆ.<ref>{{cite web|url=http://news.softpedia.com/news/Windows-7-SP1-Release-Candidate-RC-Available-to-Select-Testers-Reportedly-159542.shtml|title=Windows 7 SP1 RC-Escrow Build 7601.17104 Available to Select Testers, Reportedly|publisher=Softpedia}}</ref> ಮೈಕ್ರೋಸಾಫ್ಟ್, ವಿಂಡೋಸ್ 7 ನ ಸರ್ವೀಸ್ ಪ್ಯಾಕ್ 1 ರ ಬಿಡುಗಡೆಯ ತಂತ್ರಾಂಶ ಆವೃತ್ತಿಯನ್ನು 2010 ರ ಅಕ್ಟೋಬರ್ 26 ರಂದು ಅಧಿಕೃತವಾಗಿ ಬಿಡುಗಡೆ ಮಾಡಿತು. ಇದು "6.1.7601.17105" ಆವೃತ್ತಿ ಸಂಖ್ಯೆಯನ್ನು ಹೊಂದಿದೆ.<ref>{{cite web|url=http://www.neowin.net/news/windows-7-sp1-rc-released |title=Windows 7 SP1 RC released |publisher=Neowin.net |date=2010-10-26 |accessdate=2010-11-29}}</ref> ಅದರ ಪ್ರಕಟನೆಯ ಪ್ರಕಾರ ಸರ್ವೀಸ್ ಪ್ಯಾಕ್ 1ರ ಪ್ರಸ್ತುತದ ಅಧಿಕೃತ ಬಿಡುಗಡೆಯನ್ನು 2011 ರ ಮೊದಲಾರ್ಧದಲ್ಲಿ ಮಾಡಲು ಸಿದ್ಧತೆಗಳನ್ನು ನಡೆಸಲಾಗಿದೆ.<ref>{{cite web|url=http://www.zdnet.com/blog/bott/ie9-hits-one-more-milestone-but-still-faces-one-final-hurdle/2530?tag=mantle_skin;content |title=IE9 hits one more milestone but still faces one final hurdle |publisher=ZDNet |date= |accessdate=2010-11-29}}</ref> == ಇವನ್ನೂ ಗಮನಿಸಿ == {{Portal|Microsoft}} * ಮೈಕ್ರೋಸಾಫ್ಟ್ ವಿಂಡೋಸ್ ಆವೃತ್ತಿಗಳ ಹೋಲಿಕೆ * ಮೈಕ್ರೋಸಾಫ್ಟ್ ವಿಂಡೋಸ್ ನ ಇತಿಹಾಸ * ಮೈಕ್ರೋಸಾಫ್ಟ್ ಸೆಕ್ಯೊರಿಟಿ ಎಸೆನ್ಷಿಯಲ್ಸ್ (MSE) == ಉಲ್ಲೇಖಗಳು == {{Reflist|colwidth=30em}} == ಬಾಹ್ಯ ಕೊಂಡಿಗಳು == {{Wikinews|Windows 7 gets 'early release' in China; software pirates beat Microsoft to the punch}} * {{Official website|http://www.microsoft.com/windows/windows-7/}} * [http://technet.microsoft.com/en-au/windows/dd361745.aspx?WT.mc_id=soc-c-au-loc--2010oct ವಿಂಡೋಸ್ 7 ರಿಸೋರ್ಸಸ್] * [http://windows.microsoft.com/en-US/Windows7/Home ವಿಂಡೋಸ್ 7 ಹೋಮ್ ವೆಬ್ ಸೈಟ್ - ಮೈಕ್ರೋಸಾಫ್ಟ್] * [http://blogs.msdn.com/e7/ ಇಂಜಿನಿಯರಿಂಗ್ ವಿಂಡೋಸ್ 7 - MSDN ಬ್ಲಾಗ್ಸ್] * [http://www.windows7deploymentguide.com/ ವಿಂಡೋಸ್ 7 ಡಿಪ್ಲಾಯ್ಮೆಂಟ್ ನ್ಯೂಸ್] {{Webarchive|url=https://web.archive.org/web/20190815200102/http://windows7deploymentguide.com/ |date=ಆಗಸ್ಟ್ 15, 2019 }} * [http://windowsteamblog.com/blogs/developers/default.aspx ವಿಂಡೋಸ್ 7 ಬ್ಲಾಗ್ ಫಾರ್ ಡೆವಲಪರ್ಸ್] * [http://windowsteamblog.com/blogs/windows7/default.aspx ವಿಂಡೋಸ್ 7 ಟೀಮ್ ಬ್ಲಾಗ್ - ವಿಂಡೋಸ್ ಟೀಮ್ ಬ್ಲಾಗ್] * [http://www.microsoft.com/industry/government/products/windows7/default.aspx ವಿಂಡೋಸ್ 7 ಫಾರ್ ಗವರ್ನಮೆಂಟ್] {{Microsoft Windows family}} {{Use mdy dates|date=August 2010}} {{Interwikineeded}} [[ವರ್ಗ:2009ರ ತಂತ್ರಾಂಶ]] [[ವರ್ಗ:ವಿಂಡೋಸ್‌‌ 7]] [[ವರ್ಗ:ವಿಂಡೋಸ್ NT]] okekp9deshneolhgvzodwpc9ne1d78i ವೆಸ್ಟ್ಮಿನ್ಸ್ಟರ್ ಸೇತುವೆ 0 27981 1377449 1364294 2026-07-28T03:44:07Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377449 wikitext text/x-wiki {{Coord|51|30|03|N|0|07|19|W|region:GB_type:landmark|display=title}} {{Infobox bridge| | image = River Thames and Westminster Bridge, London-17Aug2009.jpg | image_size=300px | bridge_name = Westminster Bridge | caption = [[River Thames]]: the bridge nearest the camera is Westminster Bridge, the next bridge is [[Lambeth Bridge]], and bridge just visible in the distance is [[Vauxhall Bridge]]<br>(as seen from the [[London Eye]] observation wheel) | official_name = | locale = [[ಲಂಡನ್]], [[ಇಂಗ್ಲೆಂಡ್]] | carries = Motor vehicles <br />Pedestrians | crosses = [[River Thames]] | maint = | open = ೧೮೬೨ | below = | traffic = | design = [[Arch Bridge]] | toll = | mainspan = | length = | width = | heritage = [[Listed building|Grade II* listed structure]] }} [[File:Canaletto Westminster Bridge 1747.jpg|thumb|ಕ್ಯಾನಲೆಟ್ಟೊ 1746ರಲ್ಲಿ ಚಿತ್ರಿಸಿದ ಮೊದಲ ವೆಸ್ಟ್‌ಮಿನ್‌ಸ್ಟರ್‌ ಸೇತುವೆ.]] [[File:Westminster Bridge 1750.jpg|thumb|ಸುಮಾರು 1750ರಲ್ಲಿ ಕಂಡುಬರುತ್ತಿದ್ದ ವೆಸ್ಟ್‌ಮಿನ್‌ಸ್ಟರ್‌ ಸೇತುವೆಸೇತುವೆಯ ಮಾಲೀಕರುಗಳು ಹಿಂದಿನ 'ಹಾರ್ಸ್ ಫೆರಿ' ನಿರ್ವಾಹಕರಿಗೆ, ಹಾಗು ಸ್ಥಳೀಯ ಅಂಬಿಗರಿಗೆ ಪರಿಹಾರ ನೀಡಬೇಕಿತ್ತು.]] [[File:Westminster Bridge and Lambeth Bridge 1897.jpg|thumbnail|left|280px|ಲ್ಯಾಂಬೆತ್ ಅರಮನೆ, ಲ್ಯಾಂಬೆತ್ ಸೇತುವೆ, ಸಂಸತ್ತಿನ ಸದನಗಳು ಹಾಗು ವೆಸ್ಟ್‌ಮಿನ್‌ಸ್ಟರ್‌ ಸೇತುವೆ ತೋರುತ್ತಿರುವ 1897ರ ನಕ್ಷೆ]] [[File:Rocque Vauxhall and Westminster (cropped).png|left|upright|280x280px|thumb|ವೆಸ್ಟ್‌ಮಿನ್‌ಸ್ಟರ್‌ &amp; ಲ್ಯಾಂಬೆತ್, 1746.ವೆಸ್ಟ್‌ಮಿನ್‌ಸ್ಟರ್‌ ಸೇತುವೆ 1740ರಲ್ಲಿ ಸಂಚಾರಕ್ಕೆ ಮುಕ್ತಗೊಂಡಿತು.ಇದು ವೆಸ್ಟ್‌ಮಿನ್‌ಸ್ಟರ್‌ ನಿಂದ ಲ್ಯಾಂಬೆತ್ ಗೆ ಸಂಪರ್ಕ ಕಲ್ಪಿಸುತ್ತದೆ, ಮುಂದೆ ವೌಕ್ಸ್ ಹಾಲ್ ಸೇತುವೆ ಎಂದು ಕರೆಯಲ್ಪಟ್ಟ ಪ್ರದೇಶದಲ್ಲಿನ ನದಿಯ ಮೇಲೆ ಹಂಟ್ಲೇ ಫೆರಿಯ ಸಂಚಾರ.]] [[File:Westminster bridge night.jpg|thumb|ರಾತ್ರಿ ಹೊತ್ತಿನಲ್ಲಿ ಕಂಡುಬರುವ ವೆಸ್ಟ್‌ಮಿನ್‌ಸ್ಟರ್‌ ಸೇತುವೆ ಹಾಗು ಸುತ್ತಮುತ್ತಲಿನ ಪ್ರದೇಶಗಳು.]] [[File:Turner-The Burning of the Houses of Lords and Commons.jpg|thumb|J. M. W.ಟರ್ನರ್ ರಿಂದ 1835ರಲ್ಲಿ ದಿ ಬರ್ನಿಂಗ್ ಆಫ್ ದಿ ಹೌಸ್ ಆಫ್ ಲಾರ್ಡ್ಸ್ ಹಾಗು ಕಾಮನ್ಸ್, ಜೊತೆಗೆ ಬಲಬದಿಯಲ್ಲಿ ವೆಸ್ಟ್‌ಮಿನ್‌ಸ್ಟರ್ ಸೇತುವೆ ಕಂಡುಬರುತ್ತಿದೆ.]] '''ವೆಸ್ಟ್‌ಮಿನ್‌ಸ್ಟರ್ ಸೇತುವೆ''' ಯು, ವೆಸ್ಟ್‌ಮಿನ್‌ಸ್ಟರ್, ಮಿಡಲ್ ಸೆಕ್ಸ್ ದಂಡೆ, ಹಾಗು ಲ್ಯಾಂಬೆತ್, ಸರ್ರಿ ದಂಡೆಯ ನಡುವೆ ಥೇಮ್ಸ್ ನದಿಗೆ ಅಡ್ಡಲಾಗಿ ಇರುವ ರಸ್ತೆ ಹಾಗು ಪಾದಚಾರಿ ಸಂಚಾರ ಸೇತುವೆಯಾಗಿದೆ. ಇದೀಗ ಇಲ್ಲಿ ಇಂಗ್ಲೆಂಡ್ ನ ಗ್ರೇಟರ್ [[ಲಂಡನ್]] ಎಂಬ ಪ್ರದೇಶವು ಸ್ಥಿತವಾಗಿದೆ. ==ಇತಿಹಾಸ== ಈ ಹಿಂದಿನಿಂದಲೂ ೬೦೦ ವರ್ಷಗಳಿಗೂ ಹೆಚ್ಚಿನ ಅವಧಿಗೆ ಲಂಡನ್ ಸೇತುವೆಗೆ ಹತ್ತಿರವಾದ ಒಂದು ಸೇತುವೆಯು ಕಿಂಗ್ಸ್ಟನ್ ನಲ್ಲಿತ್ತು. ವೆಸ್ಟ್‌ಮಿನ್‌ಸ್ಟರ್ ಸೇತುವೆ ನಿರ್ಮಾಣಕ್ಕೆ ೧೬೬೪ರಷ್ಟು ಹಿಂದೆಯೇ ಪ್ರಸ್ತಾಪ ಮಾಡಲಾಗಿತ್ತು. ಈ ಪ್ರಸ್ತಾಪಕ್ಕೆ ಕಾರ್ಪೋರೇಶನ್ ಆಫ್ ಲಂಡನ್ ಹಾಗು ಅಂಬಿಗರು ವಿರೋಧ ವ್ಯಕ್ತಪಡಿಸಿದ್ದರು. ಹೀಗೆ ೧೭೨೨ರಲ್ಲಿ, ಮತ್ತಷ್ಟು ಪ್ರತಿರೋಧಗಳ ನಡುವೆ ಹಾಗು ೧೭೨೯ರಲ್ಲಿ ಪುಟ್ನಿಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಾಣಗೊಂಡ ಒಂದು ಹೊಸ ಸೇತುವೆಯ ನಂತರ, ಯೋಜನೆಗೆ ೧೭೩೬ರಲ್ಲಿ ಸಂಸದೀಯ ಅಂಗೀಕಾರ ದೊರೆಯಿತು. ಖಾಸಗಿ ಬಂಡವಾಳ, ಲಾಟರಿ ಹಾಗು ಅನುದಾನಗಳ ಧನಸಹಾಯದೊಂದಿಗೆ, ಸ್ವಿಸ್ಸ್ ವಾಸ್ತುಶಿಲ್ಪಿ ಚಾರ್ಲ್ಸ್ ಲಾಬೆಲ್ಯೇ ವಿನ್ಯಾಸಗೊಳಿಸಿದ ವೆಸ್ಟ್‌ಮಿನ್‌ಸ್ಟರ್ ಸೇತುವೆಯು, ೧೭೩೯-೧೭೫೦ರ ಅವಧಿಯಲ್ಲಿ ನಿರ್ಮಾಣಗೊಂಡಿತು. ಲಂಡನ್ ನಗರವು, ವೆಸ್ಟ್‌ಮಿನ್‌ಸ್ಟರ್ ಸೇತುವೆಯ ನಿರ್ಮಾಣಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸುವುದರ ಜೊತೆಗೆ ಲಂಡನ್ ಸೇತುವೆಯ ಮೇಲಿದ್ದ ಕಟ್ಟಡಗಳನ್ನು ತೆರವುಗೊಳಿಸಿ, ೧೭೬೦-೬೩ರ ನಡುವೆ ಸೇತುವೆಯನ್ನು ವಿಸ್ತಾರವಾಗಿ ನಿರ್ಮಾಣ ಮಾಡಿತು. ನಗರದಲ್ಲಿ ಬ್ಲ್ಯಾಕ್ ಫ್ರಿಯರ್ಸ್ ಸೇತುವೆಯ ನಿರ್ಮಾಣ ಕಾರ್ಯವೂ ಸಹ ಆರಂಭಗೊಂಡಿತು, ಇದು ೧೭೬೯ರಲ್ಲಿ ಸಂಚಾರಕ್ಕೆ ಮುಕ್ತವಾಯಿತು. ಆ ಅವಧಿಯಲ್ಲಿ ನಿರ್ಮಾಣಗೊಂಡ ಇತರ ಸೇತುವೆಗಳೆಂದರೆ ಕೆವ್ ಸೇತುವೆ (೧೭೫೯), ಬ್ಯಾಟರ್ ಸೀ ಸೇತುವೆ (೧೭೭೩), ಹಾಗು ರಿಚ್ಮಂಡ್ ಸೇತುವೆ (೧೭೭೭). ಸೇತುವೆಯು, ದಕ್ಷಿಣ ಲಂಡನ್ ನ ಬೆಳವಣಿಗೆಗೆ ಹಾಗು ಈಗಾಗಲೇ ಕಿಕ್ಕಿರಿದ ವಾಹನ ದಟ್ಟಣೆಯಿಂದ ಕೂಡಿದ ಮಾರ್ಗಗಳಾದ ಸ್ಟ್ರ್ಯಾನ್ಡ್ ಹಾಗು ನ್ಯೂ ಆಕ್ಸ್ಫರ್ಡ್ ರಸ್ತೆಗಳ ಮೂಲಕ ಮತ್ತಷ್ಟು ಸಂಚಾರ ದಟ್ಟಣೆಯಾಗದಂತೆ ನಿರ್ಮಿಸಲಾಗಿತ್ತು.ನಂತರ ನಗರ ಹಾಗು ಲಂಡನ್ ಸೇತುವೆಯುದ್ದಕ್ಕೂ 'ಪಶ್ಚಿಮ ತುದಿಯಲ್ಲಿ' ವಿಸ್ತಾರಗೊಂಡ ಉತ್ತರ-ದಂಡೆಗೆ ದಕ್ಷಿಣ-ಕರಾವಳಿ ಬಂದರುಗಳು ನೇರವಾಗಿ ಸಂಪರ್ಕ ಹೊಂದುವಂತೆ ಎರಡೂ ರೀತಿಯಲ್ಲಿ ಸಹಕಾರಿಯಾಗುವ ಅಗತ್ಯವಿತ್ತು. ಇದನ್ನು ಸುಗಮಗೊಳಿಸಲು ಉಪ-ರಸ್ತೆಗಳ ಒಂದು ಸಮೂಹವನ್ನೂ ಸಹ ಅಭಿವೃದ್ಧಿಪಡಿಸಲಾಯಿತು, ಇದು ಸೌತ್ವಾರ್ಕ್ ನ ಎಲಿಫೆಂಟ್ & ಕ್ಯಾಸಲ್ ನಲ್ಲಿ, ನಂತರ ಸರ್ರಿ ಪ್ರದೇಶದಲ್ಲಿ ಸಂಕೀರ್ಣ ಜಂಕ್ಷನ್ ಗಳನ್ನು ಉಂಟುಮಾಡಿತು. ಆಗ ೧೯ನೇ ಶತಮಾನದ ಮಧ್ಯಭಾಗದಲ್ಲಿ ಇದು ಬಹಳಷ್ಟು ಕೆಳ ಮಟ್ಟಕ್ಕೆ ಇಳಿಯಿತು. ಪ್ರಸಕ್ತದಲ್ಲಿರುವ ಸೇತುವೆಯನ್ನು ಥಾಮಸ್ ಪೇಜ್ ವಿನ್ಯಾಸಗೊಳಿಸಿದರು. ಹೀಗೆ ಇದು ೧೮೬೨ರಲ್ಲಿ ಉದ್ಘಾಟನೆಗೊಂಡಿತು.<ref>{{Cite web |url=http://thames.me.uk/s00130.htm |title=ವ್ಹೇರ್ ಥೇಮ್ಸ್ ಸ್ಮೂತ್ ವಾಟರ್ಸ್ ಗ್ಲೈಡ್ |access-date=2011-02-25 |archive-date=2011-04-27 |archive-url=https://web.archive.org/web/20110427181954/http://thames.me.uk/s00130.htm |url-status=dead }}</ref> ಒಟ್ಟಾರೆಯಾಗಿ{{convert|252|m|ft|1}}ರಷ್ಟು ಉದ್ದ ಹಾಗು ೨೬ ಮೀಟರ್ ಅಗಲದೊಂದಿಗೆ, ಇದು ಏಳು-ಕಮಾನುಗಳ ಮೆತು ಕಬ್ಬಿಣದ ಸೇತುವೆಯಾಗಿದ್ದು, ಚಾರ್ಲ್ಸ್ ಬ್ಯಾರಿಯವರಿಂದ(ವೆಸ್ಟ್‌ಮಿನ್‌ಸ್ಟರ್ ಅರಮನೆಯ ವಿನ್ಯಾಸಕ) ಗೋಥಿಕ್ ವಾಸ್ತು ಶೈಲಿ ಪಡೆದಿದೆ. ಇದು ಮಧ್ಯ ಲಂಡನ್ ನ ಅತ್ಯಂತ ಹಳೆಯ ಸೇತುವೆಯಾಗಿದೆ. ಸೇತುವೆಗೆ ಪ್ರಮುಖವಾಗಿ ಹಸಿರು ಬಣ್ಣ ಬಳಿಯಲಾಗಿದೆ, ಹೌಸ್ ಆಫ್ ಕಾಮನ್ಸ್ ನಲ್ಲಿರುವ ಚರ್ಮದ ಆಸನಗಳೂ ಸಹ ಇದೇ ಬಣ್ಣದ್ದಾಗಿವೆ.ಹೌಸ್ ಆಫ್ ಕಾಮನ್ಸ್, ಸೇತುವೆಗೆ ಸಮೀಪದಲ್ಲಿ ವೆಸ್ಟ್‌ಮಿನ್‌ಸ್ಟರ್ ಅರಮನೆಯ ಬದಿಯಲ್ಲಿದೆ. ಇದು ಕೆಂಪು ಬಣ್ಣವನ್ನು ಹೊಂದಿರುವ ಲ್ಯಾಂಬೆತ್ ಸೇತುವೆಗೆ ತದ್ವಿರುದ್ಧವಾಗಿದೆ, ಹೌಸ್ ಆಫ್ ಲಾರ್ಡ್ಸ್ ನ ಆಸನಗಳು ಕೆಂಪು ವರ್ಣ ಹೊಂದಿವೆ, ಹಾಗು ಇದು ಹೌಸಸ್ ಆಫ್ ಪಾರ್ಲಿಮೆಂಟ್ ನ ಎದುರು ಭಾಗದಲ್ಲಿದೆ. ಇದು ೨೦೦೫ರಲ್ಲಿ,ಸಂಪೂರ್ಣ ನವೀಕರಣಕ್ಕೆ ಒಳಪಟ್ಟಿತು, ನವೀಕರಣ ಕಾರ್ಯವು ೨೦೦೭ರಲ್ಲಿ ಪೂರ್ಣಗೊಂಡಿತು. ಅದರ ಹಿಂದಿನ ವೈಭವವನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ, ಸೇತುವೆಗೆ ಕಬ್ಬಿಣದ ಪಟ್ಟಕಗಳನ್ನು ಹಾಕುವುದರ ಜೊತೆಗೆ ಸಂಪೂರ್ಣ ಸೇತುವೆಗೆ ಮತ್ತೆ ಬಣ್ಣ ಬಳಿಯಲಾಯಿತು. ನವೀಕರಣ ಕಾರ್ಯವನ್ನು ಗುತ್ತಿಗೆ ನೀಡಲಾದ ಇಂಟರ್ಸರ್ವ್ ಸಂಸ್ಥೆ ಹಾಗು ಇಂಜಿನಿಯರುಗಳಾದ ಟೋನಿ ಗೀ ಹಾಗು ಸಹಭಾಗಿಗಳು ಪೂರ್ಣಗೊಳಿಸಿದರು. ಇದು ವೆಸ್ಟ್‌ಮಿನ್‌ಸ್ಟರ್ ಅರಮನೆಗೆ ಪಶ್ಚಿಮದಲ್ಲಿ ಕೌಂಟಿ ಹಾಲ್ ನೊಂದಿಗೆ ಹಾಗು ಪೂರ್ವದಲ್ಲಿ ಲಂಡನ್ ಐನೊಂದಿಗೆ ಸಂಪರ್ಕ ಕಲ್ಪಿಸುತ್ತದೆ, ಹಾಗು ಲಂಡನ್ ಮ್ಯಾರಥಾನ್ ನ ಆರಂಭಿಕ ವರ್ಷಗಳಲ್ಲಿ ಇದು ಗಮ್ಯ ಸ್ಥಾನವಾಗಿತ್ತು. ನದಿಯ ಹರಿವಿನ ದಿಕ್ಕಿನಲ್ಲಿರುವ ಮುಂದಿನ ಸೇತುವೆಯೆಂದರೆ ಹಂಗರ್ಫೋರ್ಡ್ ಸೇತುವೆ ಹಾಗು ನದಿಯ ಹರಿವಿಗೆ ವಿರುದ್ಧ ದಿಕ್ಕಿನಲ್ಲಿ ಲ್ಯಾಂಬೆತ್ ಸೇತುವೆಯಿದೆ. ಸೇತುವೆಗೆ ೧೯೮೧ರಲ್ಲಿ ಗ್ರೇಡ್ II* ಪಟ್ಟಿಮಾಡಿದ ರಚನೆಯನ್ನು ನೀಡಲಾಯಿತು.<ref>{{IoE|204781}}ನವೆಂಬರ್ ೨೭,೨೦೦೮ರಲ್ಲಿ ಮುಕ್ತಗೊಂಡಿದೆ</ref> ==ಜನಪ್ರಿಯ ಸಂಸ್ಕೃತಿಯಲ್ಲಿ== ವೈಜ್ಞಾನಿಕ ಕಾದಂಬರಿ ಆಧಾರಿತ ೨೦೦೨ರಲ್ಲಿನ [[ಸಿನಮಾ|ಚಲನಚಿತ್ರ]] ''೨೮ ಡೇಸ್ ಲೇಟರ್'' ನಲ್ಲಿ, ನಾಯಕನು, ನಿರ್ಜನವಾದ ಲಂಡನ್ ನನ್ನು ನೋಡಲು ಕೋಮಾದಿಂದ ಹೊರಬರುತ್ತಾನೆ. ಆತ ಜನರನ್ನು ಅರಸುತ್ತಾ ವೆಸ್ಟ್‌ಮಿನ್‌ಸ್ಟರ್ ಸೇತುವೆಯುದ್ದಕ್ಕೂ ನಡೆದು ಹೋಗುತ್ತಾನೆ. ಲಂಡನ್ ನ ಸಾಂಪ್ರದಾಯಿಕ ಓಟ ಸ್ಪರ್ಧೆ, ಬ್ರಿಡ್ಜಸ್ ಹ್ಯಾಂಡಿ ಕ್ಯಾಪ್ ರೇಸ್ ಗೆ ವೆಸ್ಟ್‌ಮಿನ್‌ಸ್ಟರ್ ಸೇತುವೆಯು ಆರಂಭಿಕ ಹಾಗು ಕೊನೆಯ ಸ್ಥಳವಾಗಿದೆ. ವಿಲ್ಲಿಯಮ್ ವರ್ಡ್ಸ್ ವರ್ತ್ ''ಸೆಪ್ಟೆಂಬರ್ ೩, ೧೮೦೨ರಲ್ಲಿ ಕಂಪೋಸ್ಡ್ ಅಪಾನ್ ವೆಸ್ಟ್‌ಮಿನ್‌ಸ್ಟರ್ ಬ್ರಿಡ್ಜ್'' ಎಂಬ ಸಾನೆಟ್ಟನ್ನು(ಚತುರ್ದಶಪದಿ) ಬರೆಯುತ್ತಾರೆ. ಬ್ರಿಟಿಷ್ ವೈಜ್ಞಾನಿಕ ಕಾದಂಬರಿ ಸರಣಿ ಡಾಕ್ಟರ್ ಹೂ ನಲ್ಲಿ, ವೆಸ್ಟ್‌ಮಿನ್‌ಸ್ಟರ್ ಸೇತುವೆಯನ್ನು ಹಲವಾರು ಸಂದರ್ಭಗಳಲ್ಲಿ ಬಳಸಲಾಗಿದೆ. ಇದನ್ನು ಮೂಲವಾಗಿ ೧೯೬೪ರ ಧಾರಾವಾಹಿ ದಿ ದಲೆಕ್ ಇನ್ವೇಶನ್ ಆಫ್ ಅರ್ಥ್ ನಲ್ಲಿ ಬಳಸಲಾಗಿತ್ತು.ಇದು ಆಗಿನ ರಚನೆಯನ್ನು ಹಾಳು ಸುರಿಯುವ ಹಾಗು ನಿರ್ಜನವಾದುದೆಂದು ಚಿತ್ರಿಸಿದೆ. ಹಲವಾರು ದಲೆಕ್ ಗಳನ್ನು (ವಿಜ್ಞಾನದ ಕಾಲ್ಪನಿಕ ಕಥಾ ಮಾಲಿಕೆಗಳು)ಸೇತುವೆ ಹಾಗು ಅದರ ಪಕ್ಕದಲ್ಲಿರುವ ಆಲ್ಬರ್ಟ್ ಅಣೆಕಟ್ಟಿನ ನ ಮೇಲೆ ಹೆಣೆದಿರುವುದನ್ನು ಕಾಣಬಹುದು. ನಂತರದ ೨೦೦೫ರಲ್ಲಿ ಧಾರಾವಾಹಿ ಸರಣಿಯು ಮತ್ತೊಮ್ಮೆ ಪರಿಷ್ಕರಣದೊಂದಿಗೆ ಚಿತ್ರಿಸಿದಾಗ ಈ ಸ್ಥಳವನ್ನು ನಿರ್ಮಾಣ ತಂಡವು ಮತ್ತೊಮ್ಮೆ ಬಳಸಿಕೊಂಡಿತು. ಇದರಂತೆ ''ರೋಸ್'' ಸಂಚಿಕೆಯಲ್ಲಿ ಬರುವ ಒಂಭತ್ತನೇ ವೈದ್ಯ ಹಾಗು ರೋಸ್ ಟೈಲರ್ ಈ ಸೇತುವೆ ಮೇಲೆ ಹಾದು ಹೋಗುವ ಸಂದರ್ಭಗಳನ್ನು ಚಿತ್ರೀಕರಣ ಮಾಡಲಾಗಿದೆ. ಇದು ಡಾಕ್ಟರ್ ಹೂ ಸೌಂಡ್ ಟ್ರ್ಯಾಕ್ ಆಲ್ಬಮ್ ನಲ್ಲಿ ಒಂದು ಹಾಡಿನ ಹೆಸರೂ ಸಹ ಆಗಿದೆ. ಸೇತುವೆಯು ಮೊಂಟಿ ಪೈಥಾನ್'ಸ್ ಫ್ಲೈಯಿಂಗ್ ಸರ್ಕಸ್ ನ ರೇಖಾಚಿತ್ರ "ನೇಶನ್ ವೈಡ್" ನಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.)"ಹ್ಯಾಮ್ಲೆಟ್", ಸಂಚಿಕೆ ೪೩). ದೃಶ್ಯಾವಳಿಯಲ್ಲಿ ಕುರ್ಚಿಯ ಮೇಲೆ ಕುಳಿತು ಯಾವಾಗ ಬೇಕಾದರೂ ಕಾಲುಗಳನ್ನು ಚಾಚಿಕೊಂಡು ವಿರಮಿಸಲು ಸಾಧ್ಯವೇ ಎಂಬುದನ್ನು ತಿಳಿದುಕೊಂಡು ಬರುವಂತೆ ವರದಿಗಾರ ಜಾನ್ ಡಲ್(ಗ್ರಹ್ಯಾಂ ಚಾಪ್ಮನ್)ನನ್ನು ಸೇತುವೆಯ ಬಳಿ ಕಳುಹಿಸಲಾಗುತ್ತದೆ. ಪೋಲಿಸಿನವನು(ಮೈಕೆಲ್ ಪಾಲಿನ್) ಆ ಕುರ್ಚಿಯು ಒಬ್ಬ ಮಹಿಳೆಯದ್ದೆಂದು(ನೀರಸ ಪಾತ್ರದಲ್ಲಿ ಟೆರ್ರಿ ಜೋನ್ಸ್) ಆತನ ಕುರ್ಚಿಯನ್ನು ಕಸಿದುಕೊಳ್ಳುತ್ತಾನೆ, ಪೋಲಿಸಿನವನು ರಸ್ತೆಯ ಆ ಬದಿಯಲ್ಲಿ ನಿಂತಿರುತ್ತಾನೆ. ಕುರ್ಚಿಯನ್ನು ಆ ಮಹಿಳೆಗೆ ಹಿಂದಿರುಗಿಸುವ ಬದಲಾಗಿ, ಪೋಲಿಸಿನವರು ಆಕೆಯನ್ನು ಕೆಳಕ್ಕೆ ತಳ್ಳಿ, ಆಕೆಯಿಂದ ಅದೇ ಮಾದರಿಯ ಇನ್ನೊಂದು ಕುರ್ಚಿಯನ್ನು ಕಸಿದುಕೊಂಡು ವರದಿಗಾರನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ನಂತರದಲ್ಲಿ ಅವನು ಅಲ್ಲೇ ಸಮೀಪದಲ್ಲಿ ಓಡಾಡುತ್ತಿರುವ ಅಥವಾ ಕುಳಿತಿರುವ ಜನರಿಂದ ವಿವಿಧ ವಸ್ತುಗಳನ್ನು ಕಸಿದುಕೊಂಡು, ಅಂತಿಮವಾಗಿ ಬೀರ್ ಗಾಗಿ ಅಂಗಡಿಗೆ ಕನ್ನ ಹಾಕುತ್ತಾನೆ.(ಮೊದಲಿಗೆ ಗಾಜು ಪುಡಿಪುಡಿಯಾದ ಸದ್ದು ಕೇಳಿ ಬರುತ್ತದೆ, ನಂತರದಲ್ಲಿ ಎಚ್ಚರಿಕೆ ಕರೆಗಂಟೆಯ ಸದ್ದಾಗುತ್ತದೆ). ಆಗ ೨೦೦೦ದ ಚಿತ್ರ ''೧೦೨ ಡಾಲ್ಮೇಷಿಯನ್ಸ್'' ನಲ್ಲಿ, ಕ್ರುಯೆಲ್ಲ ಡೆ ವಿಲ್, ಬಿಗ್ ಬೆನ್ ನ ಶಬ್ದ ಕೇಳಿದ ತಕ್ಷಣ ಹುಚ್ಚಳಾಗುತ್ತಾಳೆ, ಹಾಗು ವೆಸ್ಟ್‌ಮಿನ್‌ಸ್ಟರ್ ಸೇತುವೆಯ ಮೇಲೆ ಎಲ್ಲವೂ ಆಕೆಗೆ ಬಿಳಿ ಹಾಗು ಕಪ್ಪು ಮಚ್ಚೆಗಳಾಗಿ ಕಂಡುಬರುತ್ತದೆ.(ಡಾಲ್ಮೇಷಿಯನ್ಸ್ ಗಳ ಒಂದು ಮಾದರಿ). ==ಈ ಸೇತುವೆ ಮೇಲೆ ಒಂದು ಕವನ== *ವರ್ಡ್ಸ್ ವರ್ತ್ ನ ಸೊನೆಟ್,'ಅಪಾನ್ ವೆಸ್ಟ್ ಮಿನಿಸ್ಟರ್ ಬ್ರಿಜ್: -[[:en:Composed upon Westminster Bridge, September 3, 1802|upon Westminster Bridge]] ==ಉಲ್ಲೇಖಗಳು‌== {{reflist}} ==ಬಾಹ್ಯ ಕೊಂಡಿಗಳು== * {{Structurae|id=s0000474|title=Westminster Bridge (1750)}} * {{Structurae|id=s0003158|title=Westminster Bridge (1862)}} * [http://www.earthpano.com/greatbritain/london/westminsterbridge/westminsterbridge.htm ಇಂಟರ್ಆಕ್ಟಿವ್ ಪನೋರಮ: ವೆಸ್ಟ್‌ಮಿನ್‌ಸ್ಟರ್‌ ಬ್ರಿಡ್ಜ್] {{Webarchive|url=https://web.archive.org/web/20101113181638/http://www.earthpano.com/greatbritain/london/westminsterbridge/westminsterbridge.htm |date=2010-11-13 }} {{ThamesCrossings | west=[[Lambeth Bridge]] | east=[[Jubilee Line]]<br />between [[Westminster tube station|Westminster]]<br />and [[Waterloo station|Waterloo]] }} {{Bridges of Central London}} {{Refimprove}} {{Interwikineeded}} [[ವರ್ಗ:ವೆಸ್ಟ್‌ಮಿನ್‌ಸ್ಟರ್‌ ನಲ್ಲಿ ಸಾರಿಗೆ ಸೌಕರ್ಯ]] [[ವರ್ಗ:ಲ್ಯಾಂಬೆತ್ ನಲ್ಲಿ ವಾಹನಸೌಕರ್ಯ]] [[ವರ್ಗ:ನಿರ್ಮಾಣ ಕಾರ್ಯ ಪೂರ್ಣಗೊಂಡ 1862ರಲ್ಲಿನ ಸೇತುವೆಗಳು]] [[ವರ್ಗ:ಥೇಮ್ಸ್ ನದಿಗೆ ಅಡ್ಡಲಾಗಿರುವ ಸೇತುವೆಗಳು]] [[ವರ್ಗ:ಲಂಡನ್ ನಲ್ಲಿ ಗ್ರೇಡ್ II* ಎಂದು ಪಟ್ಟಿ ಮಾಡಲಾಗಿರುವ ಕಟ್ಟಡಗಳು]] [[ವರ್ಗ:ಥೇಮ್ಸ್ ಕಾಲುಹಾದಿ]] idh3epvayg01g89togd625s9nwcg75s ವೈದ್ಯರ ದಿನಾಚರಣೆ 0 39207 1377451 1372654 2026-07-28T04:21:38Z InternetArchiveBot 69876 Rescuing 3 sources and tagging 0 as dead.) #IABot (v2.0.9.5 1377451 wikitext text/x-wiki  {{Infobox Holiday |holiday_name = ರಾಷ್ಟ್ರೀಯ ವೈದ್ಯರ ದಿನ |type = ರಾಷ್ಟ್ರೀಯ |image = Doctors stethoscope 2.jpg |imagesize = |caption = ರಾಷ್ಟ್ರೀಯ ವೈದ್ಯರ ದಿನ |official_name = |nickname = |observedby = ವಿವಿಧ ದೇಶಗಳು |litcolor = |longtype = |significance = ವೈಯಕ್ತಿಕ ಜೀವನ ಮತ್ತು ಸಮುದಾಯಗಳಿಗೆ ವೈದ್ಯರ ಕೊಡುಗೆಗಳನ್ನು ಗುರುತಿಸಲು |begins = |ends = |date = ದೇಶದೊಂದಿಗೆ ಬದಲಾಗುತ್ತದೆ |duration = 1 ದಿನ |frequency = ವಾರ್ಷಿಕ |celebrations = |observances = |relatedto = }} '''ರಾಷ್ಟ್ರೀಯ ವೈದ್ಯರ ದಿನವು''' ವೈಯಕ್ತಿಕ ಜೀವನ ಮತ್ತು ಸಮುದಾಯಗಳಿಗೆ [[ವೈದ್ಯ|ವೈದ್ಯರ]] ಕೊಡುಗೆಗಳನ್ನು ಗುರುತಿಸಿ ಆಚರಿಸಲಾಗುತ್ತದೆ. ಈ ದಿನದ ಸ್ಮರಣಾರ್ಥ ಆಚರಣೆಯ ದಿನಾಂಕವು ರಾಷ್ಟ್ರದಿಂದ ರಾಷ್ಟ್ರಕ್ಕೆ ಬದಲಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ ಈ ದಿನವನ್ನು [[ರಜಾದಿನ|ರಜಾದಿನವೆಂದು]] ಗುರುತಿಸಲಾಗಿದೆ. ಈ ದಿನವನ್ನು [[ರೋಗಿ|ರೋಗಿಗಳು]] ಮತ್ತು ಆರೋಗ್ಯ ಸೇವಾ ಉದ್ಯಮದ ಫಲಾನುಭವಿಗಳು ಆಚರಿಸಬೇಕಾಗಿದ್ದರೂ, ಇದನ್ನು ಸಾಮಾನ್ಯವಾಗಿ ಆರೋಗ್ಯ ಸಂಸ್ಥೆಗಳಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರು ತಮ್ಮ ಗುರುತಿಸುವಿಕೆಗೆ ಸಿಬ್ಬಂದಿಯೊಂದಿಗೆ ಊಟವನ್ನು ಆಯೋಜಿಸುತ್ತಾರೆ. ಐತಿಹಾಸಿಕವಾಗಿ, ವೈದ್ಯರು ಮತ್ತು ಅವರ ಸಂಗಾತಿಗಳಿಗೆ ಕಾರ್ಡ್ ಅಥವಾ ಕೆಂಪು ಕಾರ್ನೇಷನ್ ಅನ್ನು ಕಳುಹಿಸಬಹುದು, ಜೊತೆಗೆ ಮೃತ [[ವೈದ್ಯ|ವೈದ್ಯರ]] ಸಮಾಧಿಯ ಮೇಲೆ ಹೂವನ್ನು ಇರಿಸುವ ಕ್ರಮವನ್ನು ಮಾಡುತ್ತಾರೆ. == ಆಚರಿಸುವ ರಾಷ್ಟ್ರಗಳು == === ಆಸ್ಟ್ರೇಲಿಯಾ === [[ಆಸ್ಟ್ರೇಲಿಯ|ಆಸ್ಟ್ರೇಲಿಯಾದಲ್ಲಿ]], ರಾಷ್ಟ್ರೀಯ ವೈದ್ಯರ ದಿನವನ್ನು ಗುರುತಿಸಬಹುದಾದ ವಿವಿಧ ದಿನಾಂಕಗಳಿವೆ, ಮಾರ್ಚ್ 30ಕ್ಕೆ ಹೆಚ್ಚು ಭಾಗವಹಿಸಿರುವರು.<ref>{{Cite web |last=Metro South Hospital and Health Service |first=The State of Queensland |date=2018-03-14 |title=Doctors' Day honours valuable contributions |url=https://metrosouth.health.qld.gov.au/news/doctors-day-honours-valuable-contributions |access-date=2019-08-31 |website=metrosouth.health.qld.gov.au |language=en-AU |archive-date=2023-04-02 |archive-url=https://web.archive.org/web/20230402224922/https://metrosouth.health.qld.gov.au/news/doctors-day-honours-valuable-contributions |url-status=dead }}</ref> <ref>{{Cite web |title=Happy Doctors Day |url=https://www.healthcareaustralia.com.au/event/happy-doctors-day/ |access-date=2019-08-31 |website=Healthcare Australia |archive-date=2021-09-26 |archive-url=https://web.archive.org/web/20210926163800/https://healthcareaustralia.com.au/event/happy-doctors-day/ |url-status=dead }}</ref> <ref>{{Cite web |title=Doctors' Day |url=https://www.daysoftheyear.com/days/doctors-day/ |access-date=2019-08-31 |website=Days Of The Year |language=en}}</ref> === ಕುವೈತ್ === [[ಕುವೈತ್|ಕುವೈತ್‌ನಲ್ಲಿ]], ರಾಷ್ಟ್ರೀಯ ವೈದ್ಯರ ದಿನವನ್ನು ಮಾರ್ಚ್ 3 ರಂದು ಆಚರಿಸಲಾಗುತ್ತದೆ. ಈ ಆಚರಣೆಯ ಕಲ್ಪನೆಯು ಕುವೈಟಿನ ವ್ಯಾಪಾರ ಮಹಿಳೆಗೆ ಜಹ್ರಾ ಸುಲೈಮಾನ್ ಅಲ್-ಮೌಸಾವಿಯವರಿಗೆ ಬಂದಿತು. ಮತ್ತು ಈ ದಿನಾಂಕವನ್ನು ಅವಳ ಮಗಳು ಡಾ. ಸುಂಡಸ್ ಅಲ್-ಮಜಿದಿ ಅವರ ಜನ್ಮದಿನವಾದ ಕಾರಣ ಆಯ್ಕೆ ಮಾಡಲಾಗಿದೆ.<ref>{{Cite web |date=2020-07-01 |title=National Doctor's Day 2020: Health workers combating stress, sleep disorders and COVID-19 together, says casualty ward doctor - Health News, Firstpost |url=https://www.firstpost.com/health/national-doctors-day-2020-health-workers-combating-stress-sleep-disorders-and-covid-19-together-says-casualty-ward-doctor-8544751.html |access-date=2020-07-01 |website=Firstpost}}</ref> === ಬ್ರೆಜಿಲ್ === [[ಬ್ರೆಜಿಲ್|ಬ್ರೆಜಿಲ್‌ನಲ್ಲಿ]], ರಾಷ್ಟ್ರೀಯ ವೈದ್ಯರ ದಿನವನ್ನು ಅಕ್ಟೋಬರ್ 18 ರಂದು ರಜಾದಿನವಾಗಿ ಆಚರಿಸಲಾಗುತ್ತದೆ. [[ಕ್ಯಾಥೋಲಿಕ್ ಚರ್ಚ್]] ಸಂತ ಲ್ಯೂಕ್ ಅವರ ಜನ್ಮದಿನವನ್ನು ಆಚರಿಸುವ ದಿನ. ಚರ್ಚ್ ಸಂಪ್ರದಾಯದ ಪ್ರಕಾರ ಅಪೊಸ್ತಲ ಮತ್ತು ಸುವಾರ್ತಾಬೋಧಕ ಸೇಂಟ್ ಲ್ಯೂಕ್ ಹೊಸ ಒಡಂಬಡಿಕೆಯಲ್ಲಿ ಬರೆಯಲ್ಪಟ್ಟಂತೆ ವೈದ್ಯರಾಗಿದ್ದರು (ಕೊಲೊಸ್ಸಿಯನ್ಸ್ 4:14). <ref>{{Cite web |date=2020-06-30 |title=National Doctors' Day 2020: Why India Celebrates Doctors on July 1 and the Theme for This Year |url=https://www.news18.com/news/buzz/national-doctors-day-2020-why-india-celebrates-doctors-on-july-1-and-the-theme-for-this-year-2694043.html |access-date=2020-07-02 |website=News18}}</ref> === ಕೆನಡಾ === [[ಕೆನಡಾ|ಕೆನಡಾದಲ್ಲಿ]] ಮೇ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಕೆನಡಾದಲ್ಲಿ ಅಭ್ಯಾಸ ಮಾಡಿದ ಮೊದಲ ಮಹಿಳಾ ವೈದ್ಯ ಡಾ. ಎಮಿಲಿ ಸ್ಟೋವ್ ಅವರನ್ನು ಗುರುತಿಸಲು ಕೆನಡಾದ ವೈದ್ಯಕೀಯ ಸಂಘವು ದಿನವನ್ನು ಆಯ್ಕೆ ಮಾಡಿದೆ.<ref>{{Cite web |title=Recognizing the work of the medical profession: CMA to celebrate National Physicians' Day on May 1 |url=https://www.cma.ca/recognizing-work-medical-profession-cma-celebrate-national-physicians-day-may-1 |access-date=31 March 2020 |website=Canadian Medical Association}}</ref> ಸೆನೆಟ್ ಪಬ್ಲಿಕ್ ಬಿಲ್ ಏಸ್-248 ಅಧಿಕೃತವಾಗಿ ಈ ದಿನವನ್ನು ಗುರುತಿಸಿದೆ.<ref>{{Cite web |title=LEGISinfo - Senate Public Bill S-248 (42-1) |url=https://www.parl.ca/legisinfo/BillDetails.aspx?Language=E&billId=9753079 |access-date=31 March 2020 |website=Parliament of Canada}}</ref> === ಕ್ಯೂಬಾ === [[ಕ್ಯೂಬಾ|ಕ್ಯೂಬಾದಲ್ಲಿ]], ಕಾರ್ಲೋಸ್ ಜುವಾನ್ ಫಿನ್ಲೇ ಅವರ ಜನ್ಮದಿನದ ನೆನಪಿಗಾಗಿ ಡಿಸೆಂಬರ್ 3 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ರಜಾದಿನವಾಗಿ ಆಚರಿಸಲಾಗುತ್ತದೆ. ಕಾರ್ಲೋಸ್ ಜೆ. ಫಿನ್ಲೆ (ಡಿಸೆಂಬರ್ 3, 1833 - ಆಗಸ್ಟ್ 6, 1915) ಕ್ಯೂಬನ್ ವೈದ್ಯ ಮತ್ತು ವಿಜ್ಞಾನಿ ಹಳದಿ ಜ್ವರ ಸಂಶೋಧಕರೆಂದು ಗುರುತಿಸಲ್ಪಟ್ಟವರು.<ref>{{Cite web |title=The United States Army Yellow Fever Commission Headed by Walter Reed – U.S. Army Yellow Fever Commission |url=http://exhibits.hsl.virginia.edu/yellowfever/ |access-date=1 July 2017 |website=U.S. Army Yellow Fever Commission |archive-date=26 ಏಪ್ರಿಲ್ 2017 |archive-url=https://web.archive.org/web/20170426200032/http://exhibits.hsl.virginia.edu/yellowfever/ |url-status=dead }}</ref> 1881 ರಲ್ಲಿ, ಸೊಳ್ಳೆಯು ಹಳದಿ ಜ್ವರವನ್ನು ಉಂಟುಮಾಡುವ ಜೀವಿಗಳ ವಾಹಕವಾಗಿತ್ತು, ಇದನ್ನು ಈಗ ರೋಗ ವಾಹಕ ಎಂದು ಕರೆಯಲಾಗಿತ್ತು. ಕಚ್ಚುವ ಸೊಳ್ಳೆಯು ತರುವಾಯ ರೋಗಕ್ಕೆ ಬಲಿಯಾದವರನ್ನು ಕಚ್ಚುತ್ತದೆ ಮತ್ತು ಆ ಮೂಲಕ ಆರೋಗ್ಯವಂತ ವ್ಯಕ್ತಿಗೆ ಕಚ್ಚಿ ಸೋಂಕು ತಗುಲುತ್ತದೆ ಎಂದು ಅವರು ಮೊದಲು ಸಿದ್ಧಾಂತ ಮಾಡಿದರು. ಒಂದು ವರ್ಷದ ನಂತರ ಫಿನ್ಲೆ ಈಡಿಸ್ ಕುಲದ ಸೊಳ್ಳೆಯನ್ನು ಹಳದಿ ಜ್ವರವನ್ನು ಹರಡುವ ಜೀವಿ ಎಂದು ಗುರುತಿಸಿದನು. ಅನಾರೋಗ್ಯದ ಹರಡುವಿಕೆಯನ್ನು ನಿಯಂತ್ರಿಸುವ ಮಾರ್ಗವಾಗಿ ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸುವ ಶಿಫಾರಸಿನ ಮೂಲಕ ಆತನ ಸಿದ್ಧಾಂತವನ್ನು ಅನುಸರಿಸಲಾಯಿತು. <ref>{{Cite web |date=2020-07-01 |title=National Doctor's Day 2020: Theme, History and Objectives |url=https://www.jagranjosh.com/general-knowledge/national-doctors-day-1561792387-1 |access-date=2020-07-02 |website=Jagranjosh.com}}</ref> === ಎಲ್ ಸಾಲ್ವಡಾರ್ === 1969 ರಿಂದ, [[ಎಲ್ ಸಾಲ್ವಡಾರ್|ಎಲ್ ಸಾಲ್ವಡಾರ್‌ನಲ್ಲಿ]] ರಾಷ್ಟ್ರೀಯ ವೈದ್ಯರ ದಿನವನ್ನು ಶಾಸಕಾಂಗ ತೀರ್ಪಿನ ಪ್ರಕಾರ, <ref>{{Cite web |title=Asamblea Legislativa - República de El Salvador, Decreto #39 1968 |url=https://www.asamblea.gob.sv/sites/default/files/documents/decretos/171117_073325171_archivo_documento_legislativo.pdf}}</ref> ಜುಲೈ 14 ರಂದು ಎಲ್ ಸಾಲ್ವಡಾರ್‌ನ ಕಾಲೇಜ್ ಆಫ್ ಫಿಸಿಶಿಯನ್ಸ್ ಸ್ಥಾಪಿಸಿದ ದಿನದ ನೆನಪಿಗಾಗಿ ಆಚರಿಸಲಾಯಿತು (ಜುಲೈ 14, 1943).<ref>{{Cite web |title=Historia Colegio Médico de El Salvador |url=https://colegiomedico.org.sv/historia/ |access-date=2023-07-02 |archive-date=2024-04-16 |archive-url=https://web.archive.org/web/20240416060045/https://colegiomedico.org.sv/historia/ |url-status=dead }}</ref> === ಭಾರತ === ಭಾರತದಾದ್ಯಂತ <ref>{{Cite web |date=2020-07-01 |title=National Doctor's Day 2021 India: Date, Theme, Quotes, Significance |url=https://news.jagatgururampalji.org/national-doctors-day/ |access-date=2021-07-01 |website=S A NEWS |language=en-US}}</ref> ರಾಷ್ಟ್ರೀಯ ವೈದ್ಯರ ದಿನವನ್ನು ಜುಲೈ 1 ರಂದು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ [[ಬಿಧಾನ್‌ ಚಂದ್ರ ರಾಯ್‌|ಡಾ. ಬಿಧನ್ ಚಂದ್ರ ರಾಯ್]] ಅವರ ನೆನಪಿಗಾಗಿ ಆಚರಿಸಲಾಗುತ್ತದೆ.<ref>{{Cite news |date=1 July 2016 |title=National Doctors' Day: Here's what you should know about Dr BC Roy |work=Firstpost |url=http://www.firstpost.com/india/national-doctors-day-heres-what-you-should-know-about-dr-bc-roy-2866918.html |access-date=1 July 2017}}</ref> ಅವರು ಜುಲೈ 1, 1882 ರಂದು ಜನಿಸಿದರು ಮತ್ತು 1962 ರಲ್ಲಿ ಅದೇ ದಿನಾಂಕದಂದು ನಿಧನರಾದರು. === ಇಂಡೋನೇಷ್ಯಾ === '''ಹರಿ ಡಾಕ್ಟರ್ ನೇಸನಲ್''' ಅಥವಾ ರಾಷ್ಟ್ರೀಯ ವೈದ್ಯರ ದಿನವನ್ನು ಇಂಡೋನೇಷ್ಯಾದಲ್ಲಿ ಪ್ರತಿ ವರ್ಷ ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಇಂಡೋನೇಷಿಯನ್ ಡಾಕ್ಟರ್ಸ್ ಅಸೋಸಿಯೇಷನ್ (ಐಡಿಐ) ಹುಟ್ಟುಹಬ್ಬದ ಆಚರಣೆಯೊಂದಿಗೆ ದಿನವನ್ನು ಗುರುತಿಸಲಾಗಿದೆ.<ref>{{Cite news |title=Anies Baswedan on National Doctor's Day: Thanks for Sincere Dedication of Doctors in Indonesia |work=Netral News |url=https://en.netralnews.com/news/health/read/13691/anies.baswedan.on.national.doctor...s.day.thanks.for.sincere.dedication.of.doctors.in.indonesia |access-date=24 October 2020 |archive-date=16 ಮೇ 2021 |archive-url=https://web.archive.org/web/20210516090438/https://en.netralnews.com/news/health/read/13691/anies.baswedan.on.national.doctor...s.day.thanks.for.sincere.dedication.of.doctors.in.indonesia |url-status=dead }}</ref> === ಇರಾನ್ === [[ಇರಾನ್|ಇರಾನ್‌ನಲ್ಲಿ]], [[ಅವಿಸೆನ್ನ|ಅವಿಸೆನ್ನಾ ಅವರ]] ಜನ್ಮದಿನವನ್ನು (ಇರಾನಿಯನ್ ತಿಂಗಳು: ಶಹರಿವರ್ 1 = ಆಗಸ್ಟ್ 23) ವೈದ್ಯರ ರಾಷ್ಟ್ರೀಯ ದಿನವಾಗಿ ಸ್ಮರಿಸಲಾಗುತ್ತದೆ.<ref>{{Cite news |date=23 August 2014 |title=Iran commemorates Natˈl Doctors Day on Avicenna's birth anniv. |work=Islamic Republic News Agency – IRNA |url=http://www.irna.ir/en/News/2735009/گزارش_تصویری/Iran_commemorates_Natˈl_Doctors_Day_on_Avicenna’s_birth_anniv. |access-date=1 July 2017}}</ref> <ref>{{Cite news |date=23 August 2014 |title=Iran marks National Doctors Day to commemorate Avicenna |language=en |work=Mehr News Agency (MNA) |url=http://en.mehrnews.com/news/103719/Iran-marks-National-Doctors-Day-to-commemorate-Avicenna |access-date=1 July 2017}}</ref> === ಮಲೇಷ್ಯಾ === [[ಮಲೇಶಿಯ|ಮಲೇಷ್ಯಾದಲ್ಲಿ]], ಡಾ ಕನಗಸಾಬಾಯಿ ಎನ್. ಅವರ ಪ್ರಕಾರ ಪ್ರತಿ ವರ್ಷ ಅಕ್ಟೋಬರ್ 10 ರಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಮೊದಲು 2014 ರಲ್ಲಿ ಮಲೇಷ್ಯಾದ [http://fpmpam.org ಖಾಸಗಿ ವೈದ್ಯಕೀಯ ವೈದ್ಯರ ಸಂಘಗಳ ಒಕ್ಕೂಟದಿಂದ] ಪ್ರಾರಂಭಿಸಲಾಯಿತು <ref>{{Cite web |title=FPMPAM inaugural Doctors Day |url=http://fpmpam.org/e_006.html}}</ref> === ಟರ್ಕಿ === [[ಟರ್ಕಿ|ಟರ್ಕಿಯಲ್ಲಿ]], ಇದನ್ನು 1919 ರಿಂದ ಪ್ರತಿ ವರ್ಷ ಮಾರ್ಚ್ 14 ರಂದು ಮೆಡಿಸಿನ್ ಡೇ ಎಂದು ಆಚರಿಸಲಾಗುತ್ತಿದೆ.<ref>{{Cite web |date=2020-03-30 |title=March 30, 2020 - NATIONAL DOCTORS DAY – NATIONAL VIRTUAL VACATION DAY – NATIONAL PENCIL DAY – NATIONAL I AM IN CONTROL DAY – NATIONAL TAKE A WALK IN THE PARK DAY – NATIONAL TURKEY NECK SOUP DAY |url=https://nationaldaycalendar.com/march-30-2020-national-doctors-day-national-virtual-vacation-day-national-pencil-day-national-i-am-in-control-day-national-take-a-walk-in-the-park-day/ |access-date=2020-07-02 |website=National Day Calendar |language=en-US}}</ref> === ಯುನೈಟೆಡ್ ಸ್ಟೇಟ್ಸ್ === [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್‌ನಲ್ಲಿ]], ರಾಷ್ಟ್ರೀಯ ವೈದ್ಯರ ದಿನವು ರಾಷ್ಟ್ರಕ್ಕೆ ವೈದ್ಯರ ಸೇವೆಯನ್ನು ಪರಿಗಣಿಸಿ ವಾರ್ಷಿಕವಾಗಿ ಗುರುತಿಸುವ ದಿನವಾಗಿದೆ. ಈ ಕಲ್ಪನೆಯು ಡಾ. ಚಾರ್ಲ್ಸ್ ಬಿ. ಆಲ್ಮಂಡ್ ಅವರ ಪತ್ನಿ ಯುಡೋರಾ ಬ್ರೌನ್ ಆಲ್ಮಂಡ್ ಅವರಿಂದ ಬಂತು, ಮತ್ತು [[ಶಸ್ತ್ರಚಿಕಿತ್ಸೆ|ಶಸ್ತ್ರಚಿಕಿತ್ಸೆಯಲ್ಲಿ]] ಸಾಮಾನ್ಯ ಅರಿವಳಿಕೆಯ ಮೊದಲ ಬಳಕೆಯ ವಾರ್ಷಿಕೋತ್ಸವವನ್ನು ಆಯ್ಕೆಮಾಡಲಾಗಿದೆ. ಮಾರ್ಚ್ 30, 1842 ರಂದು,<ref>{{Cite web |date=2020-03-30 |title=DOCTORS' DAY - March 30, 2020 |url=https://nationaltoday.com/doctors-day/ |access-date=2020-07-02 |website=National Today |language=en-US}}</ref> ಜಾರ್ಜಿಯಾದ ಜೆಫರ್ಸನ್‌ನಲ್ಲಿ, ಜೇಮ್ಸ್ ವೆನೆಬಲ್ ಎಂಬ ರೋಗಿಯನ್ನು ಅರಿವಳಿಕೆ ಮಾಡಲು ಡಾ. ಕ್ರಾಫೋರ್ಡ್ ಲಾಂಗ್ ಈಥರ್ ಎಂಬಾತನನ್ನು ಬಳಸಿ ಅವನ ಕುತ್ತಿಗೆಯಿಂದ ಗಡ್ಡೆಯನ್ನು ನೋವುರಹಿತವಾಗಿ ಹೊರಹಾಕಿದನು.<ref>{{Cite journal|title=An Account of the First Use of Sulphuric Ether by Inhalation as an Anæsthetic in Surgical Operations|journal=Survey of Anesthesiology|volume=35|issue=6|pages=375|language=en-US|date=December 1991|last=Long|first=C. W.|doi=10.1097/00132586-199112000-00049}}</ref> === ವಿಯೆಟ್ನಾಂ === [[ವಿಯೆಟ್ನಾಮ್|ವಿಯೆಟ್ನಾಂ]] ಫೆಬ್ರವರಿ 28, 1955 ರಂದು ವೈದ್ಯರ ದಿನವನ್ನು ಸ್ಥಾಪಿಸಿತು. ಈ ದಿನವನ್ನು ಫೆಬ್ರವರಿ 27 ರಂದು ಅಥವಾ ಕೆಲವೊಮ್ಮೆ ಈ ದಿನಾಂಕಕ್ಕೆ ಹತ್ತಿರವಿರುವ ದಿನಾಂಕಗಳಂದು ಆಚರಿಸಲಾಗುತ್ತದೆ.<ref>http://news.duytan.edu.vn/NewsDetail.aspx?id=2041&pid=2039&lang=en-US {{Webarchive|url=https://web.archive.org/web/20160304221449/http://news.duytan.edu.vn/NewsDetail.aspx?id=2041&pid=2039&lang=en-US |date=2016-03-04 }} DTU Celebrates the 57th Anniversary of Vietnam Doctors’ Day</ref> === ವೆನೆಜುವೆಲಾ === ಮಾರ್ಚ್ 10 ವೆನೆಜುವೆಲಾದ ವೈದ್ಯರ ದಿನವಾಗಿದೆ. ಅತ್ಯುತ್ತಮ ವೈದ್ಯ ಮಾತ್ರವಲ್ಲದೆ ವೆನೆಜುವೆಲಾ ಗಣರಾಜ್ಯದ ಅಧ್ಯಕ್ಷರೂ ಆಗಿದ್ದ ಜೋಸ್ ಮರಿಯಾ ವರ್ಗಾಸ್ ಅವರನ್ನು ಗೌರವಿಸಲು ಈ ದಿನವನ್ನು ಆಯ್ಕೆ ಮಾಡಲಾಗಿದೆ. === ನೇಪಾಳ === [[ನೇಪಾಳ|ನೇಪಾಳವು]] ನೇಪಾಳಿ ದಿನಾಂಕ ಫಾಲ್ಗುನ್ 20 (ಮಾರ್ಚ್ 4) ರಂದು ನೇಪಾಳಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ನೇಪಾಳ ವೈದ್ಯಕೀಯ ಸಂಘವನ್ನು ಸ್ಥಾಪಿಸಿದಾಗಿನಿಂದ, ನೇಪಾಳವು ಪ್ರತಿ ವರ್ಷ ಈ ದಿನವನ್ನು ಆಯೋಜಿಸುತ್ತದೆ. ವೈದ್ಯ-ರೋಗಿ ಸಂವಹನ, ಕ್ಲಿನಿಕಲ್ ಚಿಕಿತ್ಸೆ ಮತ್ತು ಸಮುದಾಯ-ಆಧಾರಿತ ಆರೋಗ್ಯ ಪ್ರಚಾರ ಮತ್ತು ಆರೈಕೆಯನ್ನು ಚರ್ಚಿಸಲಾಗಿದೆ.<ref>{{Cite web |title=National Doctors' Day - Southern Medical Association |url=https://sma.org/about-sma/national-doctors-day/ |access-date=2020-07-02 |language=en-US}}</ref> === ಈಕ್ವೆಡಾರ್ === ಈಕ್ವೆಡಾರ್‌ನಲ್ಲಿ, ಫೆಬ್ರವರಿ 21 ರಂದು ರಾಷ್ಟ್ರೀಯ ವೈದ್ಯರ ದಿನವಾಗಿದ್ದು, 1747 ರ ಫೆಬ್ರವರಿ 21 ರಂದು ಜನಿಸಿದ ಮೊದಲ ಈಕ್ವೆಡಾರ್ ವೈದ್ಯರಾದ ಯುಜೆನಿಯೊ ಎಸ್ಪೆಜೊ ಅವರನ್ನು ಗೌರವಿಸಲು ಆಚರಿಸಲಾಗುತ್ತದೆ. == ಇತಿಹಾಸ == ಮೊದಲ ವೈದ್ಯರ ದಿನವನ್ನು ಮಾರ್ಚ್ 28, 1933 ರಂದು ಯುನೈಟೆಡ್ ಸ್ಟೇಟ್ಸ್‌ನ ಜಾರ್ಜಿಯಾದ ವಿಂಡರ್ನಲ್ಲಿ ಆಚರಿಸಲಾಯಿತು. ಈ ಮೊದಲ ಆಚರಣೆಯು ವೈದ್ಯರು ಮತ್ತು ಅವರ ಪತ್ನಿಯರಿಗೆ ಕಾರ್ಡ್‌ಗಳನ್ನು ಕಳುಹಿಸುವುದು, ಡಾ. ಲಾಂಗ್ ಸೇರಿದಂತೆ ಮೃತ ವೈದ್ಯರ ಸಮಾಧಿಗಳ ಮೇಲೆ ಹೂಗಳನ್ನು ಇಡುವುದು ಮತ್ತು ಡಾ. ಮತ್ತು ಶ್ರೀಮತಿ ವಿಲಿಯಂ ಟಿ. ರಾಂಡೋಲ್ಫ್ ಅವರ ಮನೆಯಲ್ಲಿ ಔಪಚಾರಿಕ ಭೋಜನವನ್ನು ಒಳಗೊಂಡಿತ್ತು. ನಂತರ ಬ್ಯಾರೋ ಕೌಂಟಿ ಅಲಯನ್ಸ್ ಶ್ರೀಮತಿ ಆಲ್ಮಂಡ್ ಅವರನ್ನು ಅಳವಡಿಸಿಕೊಂಡು ವೈದ್ಯರಿಗೆ ಗೌರವ ಸಲ್ಲಿಸಲು ನಿರ್ಣಯವನ್ನು ಜಾರ್ಜಿಯಾ ಸ್ಟೇಟ್ ಮೆಡಿಕಲ್ ಅಲೈಯನ್ಸ್‌ಗೆ 1933 ರಲ್ಲಿ ವಿಂಡರ್‌ನ ಶ್ರೀಮತಿ ಇ.ಆರ್. ಹ್ಯಾರಿಸ್, ಬ್ಯಾರೋ ಕೌಂಟಿ ಅಲೈಯನ್ಸ್‌ನ ಅಧ್ಯಕ್ಷಯಲ್ಲಿ ಯೋಜನೆಯನ್ನು ರೂಪಿಸಲಾಯಿತು.<ref>{{Cite news |title=History of Doctors' Day |work=Hallmark Ideas & Inspiration |url=http://ideas.hallmark.com/articles/spring-ideas/history-of-doctors-day/ |access-date=1 July 2017 |archive-date=2 ಜುಲೈ 2017 |archive-url=https://web.archive.org/web/20170702122408/http://ideas.hallmark.com/articles/spring-ideas/history-of-doctors-day/ |url-status=dead }}</ref> ಮೇ 10, 1934 ರಂದು, ಜಾರ್ಜಿಯಾದ ಆಗಸ್ಟಾದಲ್ಲಿ ವಾರ್ಷಿಕ ರಾಜ್ಯ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ನವೆಂಬರ್ 19–22, 1935 ರಂದು ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ನಡೆದ ಅದರ 29 ನೇ ವಾರ್ಷಿಕ ಸಭೆಯಲ್ಲಿ ಸದರ್ನ್ ಮೆಡಿಕಲ್ ಅಸೋಸಿಯೇಶನ್‌ನ ಮಹಿಳಾ ಒಕ್ಕೂಟಕ್ಕೆ ಅಲಯನ್ಸ್ ಅಧ್ಯಕ್ಷರಾದ ಶ್ರೀಮತಿ ಅವರು ಈ ನಿರ್ಣಯವನ್ನು ಪರಿಚಯಿಸಿದರು. ಅಂದಿನಿಂದ ಜೆ. ಬೊನಾರ್ ವೈಟ್ '''ವೈದ್ಯರ ದಿನವು''' ಸದರ್ನ್ ಮೆಡಿಕಲ್ ಅಸೋಸಿಯೇಷನ್ ಅಲೈಯನ್ಸ್‌ನ ಅವಿಭಾಜ್ಯ ಅಂಗವಾಗಿದೆ ಮತ್ತು ಪರ್ಯಾಯವಾಗಿ ಆಚರಣೆಯಲ್ಲಿದೆ. ಯುನೈಟೆಡ್ ಸ್ಟೇಟ್ಸ್ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎಸ್.ಜೆ.ರೆಸ್ ಅನ್ನು ಅಂಗೀಕರಿಸಿತು. #366 101 ನೇ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್, [[ಜಾರ್ಜ್ ಎಚ್. ಡಬ್ಲ್ಯು. ಬುಷ್|ಅಧ್ಯಕ್ಷ ಬುಷ್]] ಅಕ್ಟೋಬರ್ 30, 1990 ರಂದು ಸಹಿ ಹಾಕಿದರು (ಸಾರ್ವಜನಿಕ ಕಾನೂನು 101-473 ಅನ್ನು ರಚಿಸಿದರು), ವೈದ್ಯರ ದಿನವನ್ನು ಮಾರ್ಚ್ 30 ರಂದು ಆಚರಿಸಲು ರಾಷ್ಟ್ರೀಯ ರಜಾದಿನವೆಂದು ಗೊತ್ತುಪಡಿಸಿದರು.<ref>[http://www.doctorsday.org/ DoctorsDay.org] {{Webarchive|url=https://web.archive.org/web/20131006231747/http://www.doctorsday.org/ |date=2013-10-06 }} retrieved 1 July 2014</ref> <ref>{{Cite web |date=1990-10-30 |title=S.J.Res.366 – A joint resolution to designate March 30, 1991, as "National Doctors Day" |url=https://www.congress.gov/bill/101st-congress/senate-joint-resolution/366}}</ref> ಡಾ. ಕಿಂಬರ್ಲಿ ಜಾಕ್ಸನ್ ಮತ್ತು ಡಾ. ಕ್ರಿಸ್ಟಿನಾ ಲ್ಯಾಂಗ್ ಜೊತೆಗೆ ಡಾ. ಮರಿಯನ್ ಮಾಸ್ ಅಧಿಕೃತವಾಗಿ ವೈದ್ಯರ ದಿನವನ್ನು ವೈದ್ಯರ ವಾರಕ್ಕೆ ಬದಲಾಯಿಸಲು ಅರ್ಜಿ ಸಲ್ಲಿಸಿದರು. ಇದನ್ನು ಮಾರ್ಚ್ 2017 ರಲ್ಲಿ ಸ್ವೀಕರಿಸಲಾಯಿತು. 2017 ರಲ್ಲಿ ವೈದ್ಯರು ಒಟ್ಟಾಗಿ ಕೆಲಸ ಮಾಡುತ್ತಾರೆ (ಪಿಡ್ಲೂಟಿ, ಡಾ. ಕಿಂಬರ್ಲಿ ಜಾಕ್ಸನ್ ಸ್ಥಾಪಿಸಿದರು) ರಾಷ್ಟ್ರೀಯ ವೈದ್ಯರ ವಾರದ ಆಚರಣೆಯಲ್ಲಿ ಕೆವಿನ್‌ಎಮ್‌ಡಿಯಲ್ಲಿ ಆಯೋಜಿಸಲಾದ ಲೇಖನಗಳ ಸರಣಿಯನ್ನು ಪ್ರಾಯೋಜಿಸಿದರು.<ref>{{Cite web |title=NATIONAL PHYSICIANS WEEK - March 25–31 |url=https://nationaldaycalendar.com/national-physicians-week-march-25-31/ |access-date=2021-07-01 |website=National Day Calendar |language=en-US}}</ref> 2018 ರಲ್ಲಿ ಪಿಡ್ಲೂಟಿ ಜೊತೆಗೆ ಓಪನ್‌ಎಕ್ಸ್‌ಮೆಡ್ ವೈದ್ಯರ ಯೋಗಕ್ಷೇಮ ಮತ್ತು ವಕೀಲರ ಮೇಲೆ ಕೇಂದ್ರೀಕರಿಸುವ ಉಚಿತ ಆನ್‌ಲೈನ್ ಸಮ್ಮೇಳನವನ್ನು ಪ್ರಾಯೋಜಿಸಿದೆ. 2019 ರಲ್ಲಿ, ಪಿಡ್ಲೂಟಿ ಮತ್ತು ಓಪನ್‌ಎಕ್ಸ್‌ಮೆಡ್ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನಿವಾಸಿಗಳಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾಯೋಜಿಸಿದೆ. ವಾರದ ಈವೆಂಟ್ ವಕಾಲತ್ತು ಮತ್ತು ವೈದ್ಯ ಸಮುದಾಯವನ್ನು ಬೆಂಬಲಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. == ಉಲ್ಲೇಖಗಳು == {{ಉಲ್ಲೇಖಗಳು|30em}} == ಬಾಹ್ಯ ಕೊಂಡಿಗಳು == * [http://www.doctorsday.org ಯುನೈಟೆಡ್ ಸ್ಟೇಟ್ಸ್ನಲ್ಲಿ ರಾಷ್ಟ್ರೀಯ ವೈದ್ಯರ ದಿನ] {{Webarchive|url=https://web.archive.org/web/20131006231747/http://www.doctorsday.org/ |date=2013-10-06 }} * [http://www.engineersworldonline.com/doctorsday.html ಭಾರತದಲ್ಲಿ ವೈದ್ಯರ ದಿನ] {{Interwikineeded}} [[ವರ್ಗ:Pages with unreviewed translations]] [[ವರ್ಗ:ರಾಷ್ಟ್ರೀಯ ದಿನಾಚರಣೆಗಳು]] [[ವರ್ಗ:ವೈದ್ಯಕೀಯ]] [[ವರ್ಗ:ವೈದ್ಯಕ ವಿಜ್ಞಾನ]] [[ವರ್ಗ:ವೈದ್ಯಕೀಯ ಪ್ರಶಸ್ತಿಗಳು]] [[ವರ್ಗ:ವೈದ್ಯರು]] qbr15y9m4xjpes4gjulokexyrlcxnlt ಅಲುವಾ 0 39930 1377492 1335740 2026-07-28T10:59:02Z A826 72368 1377492 wikitext text/x-wiki {{databox}} {{Infobox settlement | name = ಆಲುವ | other_name = ಅಲ್ವಾಯ್ (ವಸಾಹತುಶಾಹಿ ಹೆಸರು) | native_name = | settlement_type = [[ಕೇರಳದ ಪುರಸಭೆಗಳು|ಪುರಸಭೆ]] [[ಕೊಚ್ಚಿ]]ನಲ್ಲಿ<ref name="auto">{{cite web |url=https://lsgkerala.gov.in/system/files/2017-10/localbodies.pdf |title=ಗ್ರಾಮ ಪಂಚಾಯತ್ಗಳು |website=lsgkerala.gov.in |access-date=2025-04-16}}</ref> | image_skyline = {{Photomontage | photo1a = Aluva manappuram temple - panoramio.jpg | photo2a = Statue of Mahathma Gandhi Aluva.JPG | photo2b = Aluva New Bridge.jpg | photo3a = Federal bank head office aluva.JPG | photo3b = Aluva metro station, Kerala, India.jpg | photo4a = Aluva Puzha from railway bridge.jpg | photo4b = Marthandavarma bridge Aluva 1.JPG | photo5a = Aluva Municipal Office.JPG | spacing = 2 | space = 2 | position = centre | color_border = white | color = white | size = 270 | foot_montage = ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಆಲುವಾ ಮಹಾದೇವ ದೇವಸ್ಥಾನ|ಮಹಾದೇವ ದೇವಸ್ಥಾನ]]; ಹೊಸ ಸೇತುವೆ; [[ಆಲುವಾ ಮೆಟ್ರೋ ನಿಲ್ದಾಣ]]; ಮಾರ್ತಾಂಡವರ್ಮ ಸೇತುವೆ; ನಗರಸಭೆ ಕಚೇರಿ; [[ಪೆರಿಯಾರ್ ನದಿ]]; [[ಫೆಡರಲ್ ಬ್ಯಾಂಕ್]] ಪ್ರಧಾನ ಕಚೇರಿ; ಗಾಂಧಿ ಪ್ರತಿಮೆ }} | image_alt = | image_caption = | nickname = | image_map = | map_alt = | map_caption = | pushpin_map = India Kerala#India | pushpin_map_alt = | pushpin_map_caption = ಕೇರಳ, ಭಾರತದಲ್ಲಿ ಸ್ಥಳ | coordinates = {{coord|10.1167|N|76.3500|E|display=inline,title}} | subdivision_type = ದೇಶ | subdivision_name = {{flag|India}} | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]] | subdivision_name1 = [[ಕೇರಳ]] | subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] | subdivision_name2 = [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] | established_title = ಸ್ಥಾಪನೆ | established_date = 1921 | founder = | named_for = | government_type = [[ಪುರಸಭೆ]] | governing_body = ಆಲುವಾ ಪುರಸಭೆ | leader_party = INC | leader_title = ಅಧ್ಯಕ್ಷರು | leader_name = ಸೈಜಿ ಜಾಲಿ | leader_title1 = | leader_name1 = | unit_pref = ಮೆಟ್ರಿಕ್ | area_footnotes = | area_total_km2 = 7.18 | area_rank = | elevation_footnotes = | elevation_m = 8 | population_total = 22428 | population_as_of = 2011 | population_footnotes = | population_density_km2 = 3358 | population_rank = | population_demonym = | demographics_type1 = ಭಾಷೆಗಳು | demographics1_title1 = ಅಧಿಕೃತ | timezone1 = [[ಭಾರತೀಯ ಪ್ರಮಾಣಿತ ಸಮಯ|IST]] | utc_offset1 = +5:30 | postal_code_type = [[ಭಾರತೀಯ ಅಂಚೆ ಸೂಚ್ಯಂಕ ಸಂಖ್ಯೆ|PIN]] | postal_code = 6831xx | area_code = 0484 | area_code_type = ದೂರವಾಣಿ ಕೋಡ್ | registration_plate = KL 41 | blank1_name_sec1 = [[ಲಿಂಗಾನುಪಾತ]] | blank1_info_sec1 = 1000:1050 [[ಪುರುಷ|♂]]/[[ಸ್ತ್ರೀ|♀]] | website = {{URL|https://aluvamunicipality.lsgkerala.gov.in/en}} | footnotes = | demographics1_info1 = [[ಮಲಯಾಳಂ ಭಾಷೆ|ಮಲಯಾಳಂ]], ಇಂಗ್ಲಿಷ್ | leader_name2 = TBD | leader_title2 = ಉಪಾಧ್ಯಕ್ಷರು | official_name = }} '''ಆಲುವಾ''' ({{IPA|ml|ɐːluʋɐ}}), ಹಿಂದೆ '''ಅಲ್ವಾಯ್''' ಎಂದು ಕರೆಯಲ್ಪಡುತ್ತಿದ್ದು, ಭಾರತದ [[ಕೇರಳ]] ರಾಜ್ಯದ [[ಕೊಚ್ಚಿ ಮಹಾನಗರ ಪ್ರದೇಶ]]ದ ಉತ್ತರ ಭಾಗದಲ್ಲಿರುವ ಒಂದು ಪ್ರಮುಖ ಪಟ್ಟಣ ಮತ್ತು [[ಕೇರಳದ ಪುರಸಭೆಗಳು|ಪುರಸಭೆಯಾಗಿದೆ]].<ref name="auto"/> [[ಪೆರಿಯಾರ್ ನದಿ]]ಯ ದಡದಲ್ಲಿರುವ ಈ ಪಟ್ಟಣವು [[ಎರ್ನಾಕುಲಂ ಜಿಲ್ಲೆ]]ಯಲ್ಲಿ ಪ್ರಮುಖ ವಸತಿ, ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿದ್ದು, ಆಲುವಾ ತಾಲೂಕಿನ ಆಡಳಿತ ಕೇಂದ್ರವಾಗಿದೆ. ಮಧ್ಯ [[ಕೊಚ್ಚಿ]]ಯ ಈಶಾನ್ಯದಲ್ಲಿರುವ ಆಲುವಾ, [[ಕೊಚ್ಚಿ]] ಮತ್ತು ಮಧ್ಯ ಕೇರಳದ ನಡುವಿನ ಪ್ರವೇಶದ್ವಾರವಾಗಿ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದೆ. ಆಲುವಾ ತನ್ನ ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇದು ಕೇರಳದ ಅತಿದೊಡ್ಡ ಧಾರ್ಮಿಕ ಸಮ್ಮೇಳನಗಳಲ್ಲಿ ಒಂದಾದ ವಾರ್ಷಿಕ [[ಆಲುವಾ ಶಿವರಾತ್ರಿ ಉತ್ಸವ]]ಕ್ಕೆ ಹೆಸರುವಾಸಿಯಾಗಿದೆ, ಇದು ಪೆರಿಯಾರ್ ನದಿಯ ಮರಳು ದಂಡೆಗಳಲ್ಲಿ ನಡೆಯುತ್ತದೆ.<ref>{{cite web|url=http://www.kerala-tourism.org/kerala-monuments/alwaye-palace.html |title=ಅಲ್ವಾಯ್ ಅರಮನೆ ಆಲುವಾ – ಆಲುವಾ ಅರಮನೆ ಕೇರಳ |publisher=Kerala-tourism.org |access-date=26 March 2014}}</ref> ಇದು [[ನಾರಾಯಣ ಗುರು|ಶ್ರೀ ನಾರಾಯಣ ಗುರು]] ಅವರೊಂದಿಗೆ ನಿಕಟ ಸಂಬಂಧ ಹೊಂದಿದೆ, ಅವರು 1913 ರಲ್ಲಿ ಆಲುವಾದಲ್ಲಿ [[ಅಲ್ವಾಯ್ ಅದ್ವೈತ ಆಶ್ರಮ|ಅದ್ವೈತ ಆಶ್ರಮ]]ವನ್ನು ಸ್ಥಾಪಿಸಿದರು, ಇದು ಪಟ್ಟಣವನ್ನು ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಚಿಂತನೆಯ ಪ್ರಮುಖ ಕೇಂದ್ರವನ್ನಾಗಿ ಮಾಡಿತು.<ref>{{cite web |url=http://www.sndp.org/Html/BiographyByDrSOmana.html#ADVAITA-ASHRAM |title=ಡಾ. ಎಸ್. ಓಮನಾ ಅವರ ಜೀವನಚರಿತ್ರೆ |publisher=Sndp.org |date=20 September 1928 |access-date=26 March 2014 |archive-url=https://web.archive.org/web/20000903124015/http://www.sndp.org/Html/BiographyByDrSOmana.html#ADVAITA-ASHRAM |archive-date=3 September 2000 |url-status=dead}}</ref> ಐತಿಹಾಸಿಕವಾಗಿ, ಆಲುವಾ ಪೆರಿಯಾರ್ ನದಿಯ ಉದ್ದಕ್ಕೂ ಪ್ರಮುಖ ವಸಾಹತುವಾಗಿ ಅಭಿವೃದ್ಧಿ ಹೊಂದಿತು ಮತ್ತು ವ್ಯಾಪಾರ, ಶಿಕ್ಷಣ ಮತ್ತು ಕೈಗಾರಿಕೆಗೆ ಕೇಂದ್ರವಾಯಿತು. ಆಲುವಾ ಆಲುವಾ [[ತಾಲೂಕು]]ನ ಆಡಳಿತ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. 1956 ರಲ್ಲಿ, ಮುಕುಂದಪುರಂ, ಕನಯನ್ನೂರ್, [[ಕುನ್ನತ್ತುನಾಡು (ರಾಜ್ಯ ವಿಧಾನಸಭಾ ಕ್ಷೇತ್ರ)|ಕುನತ್ತುನಾಡು]] ಮತ್ತು [[ಉತ್ತರ ಪರವೂರ್]] ಗ್ರಾಮಗಳ ತಾಲೂಕುಗಳನ್ನು ಸೇರಿಸಿ ಆಲುವಾ ತಾಲೂಕನ್ನು ರಚಿಸಲಾಯಿತು. ಕೊಚ್ಚಿ ನಗರ ಸಮೂಹದ ಭಾಗವಾಗಿದ್ದರೂ, ಆಲುವಾ ಸ್ವಾಯತ್ತ ಪುರಸಭೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಮತ್ತು ಕೇರಳದ ಪ್ರಮುಖ ನಗರ ಕೇಂದ್ರಗಳಲ್ಲಿ ಒಂದಾಗಿ ಉಳಿದಿದೆ. ಎರ್ನಾಕುಲಂ ಗ್ರಾಮೀಣ ಪೊಲೀಸ್ ಜಿಲ್ಲೆಯ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿ, PWD (ರಸ್ತೆಗಳು) ನ ಮುಖ್ಯ ಎಂಜಿನಿಯರ್ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯೂ ಇಲ್ಲಿದೆ. ಹೆಚ್ಚುವರಿಯಾಗಿ, ಆಲುವಾ [[ಕೊಚ್ಚಿ ಮೆಟ್ರೋ]] ರೈಲಿನ ಮೊದಲ ಹಂತದ ಉತ್ತರದ ಪ್ರಾರಂಭಿಕ ಬಿಂದುವಾಗಿದೆ, ಇದು ಜೂನ್ 2017 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. == ವ್ಯುತ್ಪತ್ತಿ == ಪಟ್ಟಣದ ಹೆಸರಿನ ವ್ಯುತ್ಪತ್ತಿಯು ಶತಮಾನಗಳಿಂದಲೂ ಊಹಾಪೋಹಕ್ಕೆ ಒಳಪಟ್ಟಿದೆ. ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಒಂದು ಆವೃತ್ತಿಯು ಹಿಂದೂ ದೇವರು [[ಶಿವ]]ನು ಜಗತ್ತನ್ನು ಉಳಿಸಲು [[ಹಲಾಹಲ|ಕಾಲಕೂಟಂ]] ವಿಷವನ್ನು ಕುಡಿದ ದಂತಕಥೆಗೆ ಸಂಬಂಧಿಸಿದೆ. ವಿಷವನ್ನು (ಆಲಂ) ಅವನ ಬಾಯಿಯಲ್ಲಿ (ವಾ) ಹಿಡಿದಿಟ್ಟುಕೊಂಡು, ಶಿವನು ಆಲುವಾದ ದೇವಸ್ಥಾನದಲ್ಲಿ ನೆಲೆಸಿದ ದೇವತೆಯಾಗಿ ರೂಪಾಂತರಗೊಂಡನು ಎಂದು ಹೇಳಲಾಗುತ್ತದೆ.<ref name="aluvamunicipality.in">{{cite web |title=ಆಮುಖಂ &#124; ಆಲುವಾ ಪುರಸಭೆ |url=http://www.aluvamunicipality.in/about |access-date=26 March 2014 |publisher=Aluvamunicipality.in}}</ref> ಶಿವರಾತ್ರಿ ಹಬ್ಬವನ್ನು ಅವನ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಕೆಲವು ಕರಪತ್ರಗಳು ಮತ್ತು ವೆಬ್ಸೈಟ್ಗಳು ಇನ್ನೂ ಪಟ್ಟಣವನ್ನು ಅದರ ವಸಾಹತುಶಾಹಿ ಹೆಸರಾದ ಅಲ್ವಾಯ್ ಎಂದು ಉಲ್ಲೇಖಿಸುತ್ತವೆ. == ಇತಿಹಾಸ == ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಆಲುವಾದಲ್ಲಿ ಕ್ರಿ.ಪೂ. 250 ರಷ್ಟು ಹಿಂದೆಯೇ ವಸಾಹತುಗಳು ಅಸ್ತಿತ್ವದಲ್ಲಿದ್ದವು ಎಂದು ಸೂಚಿಸುತ್ತವೆ.<ref>{{cite web|url=http://www.aluvamunicipality.in/ml/history |title=ಚರಿತ್ರಂ &#124; ಆಲುವಾ ಪುರಸಭೆ |publisher=Aluvamunicipality.in |access-date=26 March 2014}}</ref> ಕ್ರಿ.ಶ. 1341 ರವರೆಗೆ, ಆಲುವಾ ಕಕ್ಕನಾಡು ಮತ್ತು ಅಲಂಗಾಡನ್ನು ವ್ಯಾಪಿಸಿದ ನಿರಂತರ ಭೂಪ್ರದೇಶವನ್ನು ಒಳಗೊಂಡಿತ್ತು. ಆ ಸಮಯದ ವೇಳೆಗೆ, ಪಟ್ಟಣವು ಜನಸಂದಣಿಯಿಂದ ಕೂಡಿತ್ತು ಮತ್ತು ರಜಾ ತಾಣ ಮತ್ತು ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿತ್ತು.<ref>{{cite web|url=http://www.ashextourism.com/kerala/aluva_kerala.htm |title=ಕೇರಳ |publisher=Ashextourism.com |date=13 May 1999 |access-date=26 March 2014}}</ref> ಆಲುವಾದಲ್ಲಿ ಕವಲೊಡೆಯುವ ಪೆರಿಯಾರ್ನ ಶಾಖೆಯಾದ ಮಂಗಳಪುಳ್ಳವು ದಕ್ಷಿಣ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೆಸರುವಾಸಿಯಾಗಿತ್ತು. ಭಾರತದ ಸ್ವಾತಂತ್ರ್ಯದ ಮೊದಲು, ಆಲುವಾ [[ತಿರುವಾಂಕೂರು]] ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ಅದರ ರಾಜಮನೆತನದ ಅಧಿಕೃತ ಬೇಸಿಗೆ ನಿವಾಸವಾಗಿ ಸೇವೆ ಸಲ್ಲಿಸಿತು. ಇಪ್ಪತ್ತನೇ ಶತಮಾನದಲ್ಲಿ, ಯಹೂದಿಗಳ ಸಮುದಾಯವು ಕೊಚ್ಚಿಯಲ್ಲಿ ವಾಸಿಸುತ್ತಿದ್ದಾಗ, ಕೆಲವು ವ್ಯಕ್ತಿಗಳು ಪೆರಿಯಾರ್ ನದಿಯ ದಡದಲ್ಲಿ ಆಲುವಾದಲ್ಲಿ ಬೇಸಿಗೆ ಮನೆಗಳನ್ನು ಹೊಂದಿದ್ದರು.<ref>Weil, S. 2009 'ದಿ ಪ್ಲೇಸ್ ಆಫ್ ಅಲ್ವಾಯ್ ಇನ್ ಮಾಡರ್ನ್ ಕೊಚಿನ್ ಯಹೂದಿ ಹಿಸ್ಟರಿ', ಜರ್ನಲ್ ಆಫ್ ಮಾಡರ್ನ್ ಯಹೂದಿ ಸ್ಟಡೀಸ್ 8 (3): 319–335.</ref> == ರಾಜಕೀಯ == ಆಲುವಾ [[ಕೇರಳ ವಿಧಾನಸಭೆ]]ಯಲ್ಲಿನ ಒಂದು ಕ್ಷೇತ್ರವಾಗಿದೆ ಮತ್ತು [[ಚಾಲಕ್ಕುಡಿ]] (ಲೋಕಸಭಾ ಕ್ಷೇತ್ರ)ದ ಭಾಗವಾಗಿದೆ; [[ಅನ್ವರ್ ಸದತ್]] 2011 ರಿಂದ ಆಲುವಾದ [[ಶಾಸನಸಭಾ ಸದಸ್ಯ (ಭಾರತ)|ಶಾಸಕ]]ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.<ref>{{cite web |url=http://archive.eci.gov.in/se2001/background/S11/KL_Dist_PC_AC.pdf |title=ವಿಧಾನಸಭಾ ಕ್ಷೇತ್ರಗಳು – ಅನುಗುಣವಾದ ಜಿಲ್ಲೆಗಳು ಮತ್ತು ಸಂಸತ್ ಕ್ಷೇತ್ರಗಳು |access-date=19 October 2008 |work=Kerala |publisher=Election Commission of India |archive-url=https://web.archive.org/web/20081030085443/http://archive.eci.gov.in/se2001/background/S11/KL_Dist_PC_AC.pdf |archive-date=30 October 2008 |url-status=dead }}</ref> ಇದು [[ಚಾಲಕ್ಕುಡಿ (ಲೋಕಸಭಾ ಕ್ಷೇತ್ರ)]]ದ ಭಾಗವಾಗಿದೆ, ಇದನ್ನು [[ಲೋಕಸಭಾ ಸದಸ್ಯ|ಸಂಸದ]] [[ಬೆನ್ನಿ ಬೆಹನಾನ್]] ಪ್ರತಿನಿಧಿಸುತ್ತಾರೆ. ಆಡಳಿತಾತ್ಮಕವಾಗಿ, ಆಲುವಾ [[ಪುರಸಭೆ]]ಯಾಗಿ ಆಡಳಿತ ನಡೆಸಲ್ಪಡುತ್ತದೆ.<ref name=municipality>{{cite web|url=http://ernakulam.nic.in/admin.asp?typ=2&titl=Local%20Administration|title=ಸ್ಥಳೀಯ ಆಡಳಿತ – ಎರ್ನಾಕುಲಂ ಜಿಲ್ಲೆ|publisher=NIC Ernakulam (Govt. of India)|access-date=21 April 2011|archive-url=https://web.archive.org/web/20110719051111/http://ernakulam.nic.in/admin.asp?typ=2&titl=Local%20Administration|archive-date=19 July 2011|url-status=dead}}</ref> ಪ್ರಸ್ತುತ ಪುರಸಭಾ ಮಂಡಳಿಯು ಡಿಸೆಂಬರ್ 2025 ರಲ್ಲಿ ಆಯ್ಕೆಯಾದ ಸೈಜಿ ಜಾಲಿ ಅವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ನಡೆಸಲ್ಪಡುತ್ತಿದೆ. == ಪ್ರಯಾಣ == ಆಲುವಾ ವಾಯು, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೆ ಉತ್ತಮವಾಗಿ ಸಂಪರ್ಕ ಹೊಂದಿದೆ. === ವಾಯು === ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪಟ್ಟಣ ಕೇಂದ್ರದಿಂದ {{convert|15|km|mi|abbr=on}} ದೂರದಲ್ಲಿದೆ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಒದಗಿಸುತ್ತದೆ.<ref>{{Cite web |last=E |first=Krishna Kumar K. |date=2025-08-16 |title=ವಿಮಾನ ನಿಲ್ದಾಣವು ಬಹುಮಾದರಿ ಸಂಪರ್ಕವನ್ನು ಪಡೆಯುವ ಹಾದಿಯಲ್ಲಿದೆ |url=https://www.newindianexpress.com/cities/kochi/2025/Aug/16/airport-on-course-to-get-multimodal-connectivity |access-date=2026-06-11 |website=The New Indian Express |language=en}}</ref> [[File:Aluva Railway Station.JPG|thumb|ಆಲುವಾ ರೈಲ್ವೇ ನಿಲ್ದಾಣ]] === ರೈಲು === ==== ರೈಲು ==== [[File:Aluva Railway Station.jpg|thumb|ಆಲುವಾ ರೈಲ್ವೇ ನಿಲ್ದಾಣದ ಪ್ರವೇಶ]] [[ಆಲುವಾ ರೈಲ್ವೇ ನಿಲ್ದಾಣ|ಆಲುವಾ ರೈಲ್ವೇ ನಿಲ್ದಾಣ]] (IR ಕೋಡ್: AWY) ಒಂದು ಗ್ರೇಡ್-ಎ ನಿಲ್ದಾಣವಾಗಿದ್ದು, [[ಎರ್ನಾಕುಲಂ ಜಂಕ್ಷನ್ ರೈಲ್ವೇ ನಿಲ್ದಾಣ]] ಮತ್ತು [[ಎರ್ನಾಕುಲಂ ಟೌನ್ ರೈಲ್ವೇ ನಿಲ್ದಾಣ]]ದ ನಂತರ ಕೊಚ್ಚಿಯಲ್ಲಿ ಮೂರನೇ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ. ದಕ್ಷಿಣ ಕೇರಳಕ್ಕೆ ಹೋಗುವ ಪ್ರತಿಯೊಂದು ಪ್ರಯಾಣಿಕ ಮತ್ತು ಎಕ್ಸ್ಪ್ರೆಸ್ ರೈಲು ಇಲ್ಲಿ ನಿಲ್ಲುತ್ತದೆ. ಇಡುಕ್ಕಿ ಜಿಲ್ಲೆಯ ಪ್ರಯಾಣಿಕರು ಸಾಮಾನ್ಯವಾಗಿ ಆಲುವಾ ರೈಲ್ವೇ ನಿಲ್ದಾಣವನ್ನು ಬಳಸುತ್ತಾರೆ, ಏಕೆಂದರೆ ಇಡುಕ್ಕಿಯ ಭೌಗೋಳಿಕತೆಯು ಜಿಲ್ಲೆಗೆ ರೈಲ್ವೇ ನಿಲ್ದಾಣವನ್ನು ಹೊಂದಲು ಅನುಮತಿಸುವುದಿಲ್ಲ. ಗಮನಾರ್ಹವಾಗಿ, ಆಲುವಾ ರೈಲ್ವೇ ನಿಲ್ದಾಣದಲ್ಲಿ ಯಾವುದೇ ರೈಲುಗಳು ಪ್ರಾರಂಭವಾಗುವುದಿಲ್ಲ ಅಥವಾ ಕೊನೆಗೊಳ್ಳುವುದಿಲ್ಲ. ಹೆಚ್ಚುವರಿಯಾಗಿ, ಚೌವಾರಾ ಎಂಬ ಸಣ್ಣ ನಿಲ್ದಾಣವು ಆಲುವಾ ರೈಲ್ವೇ ನಿಲ್ದಾಣದಿಂದ ಸರಿಸುಮಾರು {{Convert|4|km|mi|abbr=on}} ದೂರದಲ್ಲಿದೆ. ==== ಮೆಟ್ರೋ ==== [[ಕೊಚ್ಚಿ ಮೆಟ್ರೋ]] ಹಂತ 1 ಆಲುವಾ ಬೈಪಾಸ್ನಲ್ಲಿ ಪ್ರಾರಂಭವಾಗಿ [[ತ್ರಿಪ್ಪುಣಿತುರಾ|ತ್ರಿಪುಣಿತುರಾ]]ವರೆಗೆ ಕಾರ್ಯನಿರ್ವಹಿಸುತ್ತದೆ. ಯೋಜನೆಯ ನಿರ್ಮಾಣವು 2013 ರ ಮಧ್ಯದಲ್ಲಿ ಪ್ರಾರಂಭವಾಯಿತು ಮತ್ತು 19 ಜೂನ್ 2017 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.<ref name="Greeshma Sukumaran-2017">{{cite news |last=Greeshma Sukumaran |date=17 June 2017 |title=ಕೊಚ್ಚಿ ಮೆಟ್ರೋ ಉದ್ಘಾಟನೆ: ಪ್ರಧಾನಿ ಮೋದಿ ರೈಲು ಸೇವೆಗೆ ಧ್ವಜ ಹಾರಿಸಿದರು, ಸಿಎಂ ಪಿನರಾಯಿ ವಿಜಯನ್, 'ಮೆಟ್ರೋ ಮ್ಯಾನ್' ಶ್ರೀಧರನ್ ಅವರೊಂದಿಗೆ ಮೊದಲ ಪ್ರಯಾಣ ನಡೆಸಿದರು |work=International Business Times |url=http://www.ibtimes.co.in/kochi-metro-inauguration-live-pm-modi-flag-off-rail-service-today-cm-pinarayi-metro-man-731109 |access-date=3 September 2017}}</ref> [[ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್]] ಆಲುವಾ ಫ್ಲೈಓವರ್ ಹೊರತಾಗಿ [[ಕೊಚ್ಚಿ ಮೆಟ್ರೋ#DMRC ಯ ಪಾತ್ರದ ವಿವಾದ|DMRC]] ಯಿಂದ ಕೈಗೊಳ್ಳಲಾದ ಕೇರಳ ಸರ್ಕಾರದ ಯೋಜನೆಯಾಗಿದೆ. [[ಆಲುವಾ ಮೆಟ್ರೋ ನಿಲ್ದಾಣ]]ವು ಹಂತ 1 ರ ಉತ್ತರದ ಕೊನೆಯ ಹಂತವಾಗಿದೆ.<ref name="Greeshma Sukumaran-2017" /> ಮೆಟ್ರೋ ವ್ಯವಸ್ಥೆಯ ಮೂರನೇ ಹಂತವು [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ಕ್ಕೆ ಸಂಪರ್ಕಿಸಲು ಆಲುವಾದಿಂದ ಉತ್ತರಕ್ಕೆ [[ಅಂಗಮಾಲಿ]] ಉಪನಗರಕ್ಕೆ ಮಾರ್ಗವನ್ನು ವಿಸ್ತರಿಸುವುದು ಎಂದು ಭಾವಿಸಲಾಗಿದೆ.[[File:Train at Aluva Metro Station.jpg|thumb|ಆಲುವಾ ಮೆಟ್ರೋ ನಿಲ್ದಾಣದಲ್ಲಿ ರೈಲು]] === ಬಸ್ === [[File:Municipal Bus station aluva.JPG|300px|thumb|ರಾಜೀವ್ ಗಾಂಧಿ ಬಸ್ ನಿಲ್ದಾಣ]] [[File:Aluva Bus terminal.jpg|300px|thumb |ನವೀಕರಿಸಿದ ಆಲುವಾ KSRTC ಬಸ್ ಟರ್ಮಿನಲ್]] ರಾಜೀವ್ ಗಾಂಧಿ ಕೇಂದ್ರ ಬಸ್ ನಿಲ್ದಾಣವು ಕೊಚ್ಚಿ ಮತ್ತು ಕೇರಳದ ಅತಿದೊಡ್ಡ ಖಾಸಗಿ ಬಸ್ ಟರ್ಮಿನಲ್ಗಳಲ್ಲಿ ಒಂದಾಗಿದೆ. ಇದು [[ಫೋರ್ಟ್ ಕೊಚ್ಚಿ]], [[ತ್ರಿಪುಣಿತುರಾ]], [[ಕಕ್ಕನಾಡು]] ಮುಂತಾದ ನಗರ ಪ್ರದೇಶಗಳಿಗೆ ಅಂತರ-ನಗರ ಸೇವೆಗಳೊಂದಿಗೆ ಕೊಚ್ಚಿ ನಗರ ಬಸ್ಗಳಿಗೆ ನೋಡ್ ಆಗಿ ಕಾರ್ಯನಿರ್ವಹಿಸುತ್ತದೆ. [[ಆಲುವಾ KSRTC ಬಸ್ ನಿಲ್ದಾಣ]]ವು ಮಧ್ಯ ಕೇರಳದ ಪ್ರಮುಖ KSRTC ಬಸ್ ನಿಲ್ದಾಣಗಳಲ್ಲಿ ಒಂದಾಗಿದೆ.<ref name="KSRTC Aluva Depo">{{cite web|url=http://www.keralartc.com/html/unit.html|title=KSRTC ಆಲುವಾ ಡಿಪೋ|publisher=KSRTC ಆಲುವಾ ಡಿಪೋ ಸಂಪರ್ಕಗಳು|access-date=8 March 2017|archive-url=https://web.archive.org/web/20171107221531/http://keralartc.com/html/unit.html|archive-date=7 November 2017|url-status=dead}}</ref> ಕರ್ನಾಟಕ RTC ಮತ್ತು ತಮಿಳುನಾಡಿನ SETC ಯ ದೈನಂದಿನ ಪ್ರಯಾಣಿಕ ಬಸ್ಗಳು ಮೈಸೂರು, ಮಂಗಳೂರು, ಬೆಂಗಳೂರು, ತಿರುಚಿ, ಕೊಯಮತ್ತೂರು, ಸೇಲಂ, ಪಳನಿ ಮತ್ತು ಕೊಡೈಕನಾಲ್ನಂತಹ ಸ್ಥಳಗಳಿಗೆ ಮಾರ್ಗಗಳನ್ನು ಹೊಂದಿವೆ. ಖಾಸಗಿಯಾಗಿ ನಡೆಸಲ್ಪಡುವ ಅಂತರ-ರಾಜ್ಯ ಬಸ್ಗಳು<ref name="Interstate Private Bus Service">{{cite web|url=http://www.sonatravels.in|title=ಸೋನಾ ಟ್ರಾವೆಲ್ಸ್|publisher=ಖಾಸಗಿ ಬಸ್ ನಿರ್ವಾಹಕ ಆಲುವಾ}}</ref> ಬೆಂಗಳೂರು, ಚೆನ್ನೈ, ಮೈಸೂರು, ಮುಂಬೈ ಮತ್ತು ಇತರ ನಗರಗಳಿಗೆ ಆಲುವಾದ ಬಿಂದುಗಳಲ್ಲಿ ನಿಲ್ದಾಣಗಳನ್ನು ಹೊಂದಿವೆ. [[ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್]] [[ಎಲೆಕ್ಟ್ರಿಕ್ ಬಸ್]] ಬಳಸಿ [[ಆಲುವಾ ಮೆಟ್ರೋ ನಿಲ್ದಾಣ]]ದಿಂದ [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ಕ್ಕೆ ಫೀಡರ್ ಬಸ್ ಸೇವೆಯನ್ನು ಸಹ ನಡೆಸುತ್ತದೆ. === ದೋಣಿ === ಆಲುವಾ ರಾಷ್ಟ್ರೀಯ ಜಲಮಾರ್ಗ 3 ರ ನಿಲ್ದಾಣವಾಗಿದೆ; ಜಲಮಾರ್ಗವು ದಕ್ಷಿಣಕ್ಕೆ ತಿರುವನಂತಪುರಕ್ಕೆ ಮತ್ತು ಉತ್ತರಕ್ಕೆ ಕೊಟ್ಟಪುರಂ (ತೃಶೂರ್) ಗೆ ಸಂಪರ್ಕಿಸುತ್ತದೆ.{{Citation needed|date=November 2023}} '''ಹೆಗ್ಗುರುತುಗಳು''' * [[ಮಾರ್ತಾಂಡ ವರ್ಮ ಸೇತುವೆ|ಮಾರ್ತಾಂಡ ವರ್ಮ ಸೇತುವೆ ಆಲುವಾ]] * [[ಆಲುವಾ ಮಹಾದೇವ ದೇವಸ್ಥಾನ]] * == ಸಂಸ್ಕೃತಿ == ಆಲುವಾದ ಸಂಸ್ಕೃತಿಯು ಅದರ ಸ್ಥಳೀಯ ಜನರು ಮತ್ತು ಪೆರಿಯಾರ್ ನದಿಯ ಸಾಮೀಪ್ಯದಂತಹ ಅಂಶಗಳಿಂದಾಗಿ ಅದರ ಕಡೆಗೆ ಆಕರ್ಷಿತರಾದವರಿಂದ ಪ್ರಭಾವಿತವಾಗಿದೆ. ಹಲವಾರು ಮಲಯಾಳಂ ಚಲನಚಿತ್ರ ಗೀತೆಗಳು ಪೆರಿಯಾರ್ ನದಿಗೆ ಸಮರ್ಪಿತವಾಗಿವೆ. [[ಚಂಗಂಪುಳ್ಳ ಕೃಷ್ಣ ಪಿಳ್ಳೈ|ಚಂಗಪುಜಾ ಕೃಷ್ಣ ಪಿಳ್ಳೈ]], [[ಜಿ. ಶಂಕರ ಕುರುಪ್]], [[ಬಾಲಚಂದ್ರನ್ ಚುಳ್ಳಿಕ್ಕಾಡು]], ವಿಮರ್ಶಕ ಕುಟ್ಟಿಪುಜಾ ಕೃಷ್ಣಪಿಳ್ಳ ಮತ್ತು ಕಾದಂಬರಿಕಾರ [[ಸುಭಾಷ್ ಚಂದ್ರನ್|ಸುಭಾಷ್ ಚಂದ್ರನ್]] ಅವರಂತಹ ಕವಿಗಳು ಆಲುವಾದವರಾಗಿದ್ದು, ಅಲ್ಲಿ ವಾಸಿಸುತ್ತಿದ್ದರು. ಆಲುವಾ ಪ್ರದೇಶದವರಲ್ಲದಿದ್ದರೂ, [[ವಯಲಾರ್ ರಾಮವರ್ಮ]] ಮತ್ತು [[ಒ. ಎನ್. ವಿ. ಕುರುಪ್|ಒ.ಎನ್.ವಿ. ಕುರುಪ್]] ಅವರು ಸಹ ಪೆರಿಯಾರ್ ಬಗ್ಗೆ ಬರೆದಿದ್ದಾರೆ, ಏಕೆಂದರೆ ಆಲುವಾ ಅವರ ಬರವಣಿಗೆಯ ಮೇಲೆ ಪ್ರಭಾವ ಬೀರಿತು.<ref>{{Cite web |title=ಪ್ರೇಮಮ್ ಆಲುವಾ ಪುಝಾ ಹಾಡು, ft. ನಿವಿನ್ ಪೌಲಿ, ಅನುಪಮಾ ಪರಮೇಶ್ವರನ್ |url=https://timesofindia.indiatimes.com/premam-aluva-puzha-song-ft-nivin-pauly-anupama-parameswaran/videoshow/61186943.cms |access-date=2026-06-11 |website=The Times of India |language=en}}</ref> ಮುದ್ರಣ ಯುಗದಲ್ಲಿ ಆಲುವಾದಲ್ಲಿ ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾದವು. ಪ್ರಕಟಿತ ಬರವಣಿಗೆಯ ಸಂಪ್ರದಾಯವನ್ನು ಮುಂದುವರೆಸುತ್ತಾ, puzha.com ನಿಂದ ಆಲುವಾದಲ್ಲಿ ಮೊದಲ ಆನ್ಲೈನ್ ನಿಯತಕಾಲಿಕೆ ಮತ್ತು ಬ್ಲಾಗಿಂಗ್ ವೇದಿಕೆಯನ್ನು ಪ್ರಾರಂಭಿಸಲಾಯಿತು, ಇದು ಇನ್ನೂ ಇಂಟರ್ನೆಟ್ನಲ್ಲಿ ಅಸ್ತಿತ್ವದಲ್ಲಿದೆ.{{when|date=November 2023}} == ವ್ಯಾಪಾರ == [[File:Federal bank head office aluva.JPG|thumb|ಫೆಡರಲ್ ಬ್ಯಾಂಕ್ ಪ್ರಧಾನ ಕಚೇರಿ, ಆಲುವಾ]]{{Unreferenced section|date=November 2023}} ಆಲುವಾ ಅನೇಕ ವ್ಯಾಪಾರ ಪ್ರಧಾನ ಕಚೇರಿಗಳ ನೆಲೆಯಾಗಿದೆ. ಆಲುವಾ ತನ್ನ "ಆಲುವಾ ಪುಕಯಿಲ್ಲಾತ ಅಡುಪ್ಪು" (ಹೊಗೆರಹಿತ ಒಲೆ) ಗೆ ಹೆಸರುವಾಸಿಯಾಗಿದೆ, ಇದನ್ನು ಅಲ್ವಾಯ್ ಸೆಟ್ಲ್ಮೆಂಟ್ ಚರ್ಚ್ ಕಂಡುಹಿಡಿದಿದೆ. [[ಫೆಡರಲ್ ಬ್ಯಾಂಕ್]] ತನ್ನ ಪ್ರಧಾನ ಕಚೇರಿಯನ್ನು ಆಲುವಾದಲ್ಲಿ ಹೊಂದಿದೆ. ಹೆಚ್ಚುವರಿಯಾಗಿ, ಕೇರಳ ರಾಜ್ಯ ಸಿವಿಲ್ ಸೇವಾ ಅಕಾಡೆಮಿಯು ಆಲುವಾದಲ್ಲಿ ಒಂದು ಶಾಖೆಯನ್ನು ಸ್ಥಾಪಿಸಿದೆ. == ಆಲುವಾದ ಗಮನಾರ್ಹ ವ್ಯಕ್ತಿಗಳು == {{columns-list| * [[ದಿಲೀಪ್ (ನಟ)|ದಿಲೀಪ್]] (ಚಲನಚಿತ್ರ ನಟ) * [[ಜಾನ್ ಅಬ್ರಹಾಂ]] (ಬಾಲಿವುಡ್ ನಟ) * [[ನಿವಿನ್ ಪೌಲಿ]] (ಚಲನಚಿತ್ರ ನಟ) * [[ಅಮಲಾ ಪಾಲ್]] (ಚಲನಚಿತ್ರ ನಟಿ) * [[ಪಿಯರ್ಲ್ ಮಾನಿ]] (ಚಲನಚಿತ್ರ ನಟಿ, ಟಿವಿ ನಿರೂಪಕಿ) * [[ವರ್ಗೀಸ್ ಪಯ್ಯಪ್ಪಿಲ್ಲಿ ಪಾಲಕ್ಕಪ್ಪಿಲ್ಲಿ]] * [[ಬಾಬುರಾಜ್ (ನಟ)]] * [[ಎಂ. ಕೆ. ಮಕ್ಕರ್ ಪಿಳ್ಳೈ]] (ಉದ್ಯಮಿ) * [[ಎಂ. ಎಂ. ಅಬ್ದುಲ್ ಖಾದರ್]] (ಮಾಜಿ ಕೇರಳ ಅಡ್ವೊಕೇಟ್ ಜನರಲ್) * [[ಎಂ. ಎಂ. ಪರೀದ್ ಪಿಳ್ಳೈ]] (ಮಾಜಿ ಕೇರಳ ಮುಖ್ಯ ನ್ಯಾಯಾಧೀಶರು) * [[ಕಲಾಮಂಡಲಂ ಹರಿದಾಸ್]] (ಸಂಗೀತಗಾರ) * [[ಸೈನುದ್ದೀನ್ (ನಟ)|ಸೈನುದ್ದೀನ್]] (ನಟ) * [[ಸಿಜು ವಿಲ್ಸನ್]] (ಚಲನಚಿತ್ರ ನಟ) * [[ಎನ್. ಎಫ್. ವರ್ಗೀಸ್]] (ಚಲನಚಿತ್ರ ನಟ) * [[ಅಜ್ಮಲ್ ಅಮೀರ್]] (ಚಲನಚಿತ್ರ ನಟ) * [[ಆಲ್ಫೋನ್ಸ್ ಪುತ್ರನ್]] (ಚಲನಚಿತ್ರ ನಿರ್ದೇಶಕ) * [[ಶರಾಫ್ ಉದೀನ್]] (ಚಲನಚಿತ್ರ ನಟ) * [[ಶಬರೀಶ್ ವರ್ಮ]] (ಚಲನಚಿತ್ರ ನಟ, ಕವಿ, ಗಾಯಕ) * [[ವೇಣು ವಿ. ದೇಸಮ್]] (ಕವಿ) * [[ಟಿನಿ ಟಾಮ್]] (ಚಲನಚಿತ್ರ ನಟ, ಹಾಸ್ಯನಟ) * [[ಸೀತಾರಾಮನ್ ಶಂಕರನಾರಾಯಣ ಅಯ್ಯರ್]] (ಪರಿಸರ ಕಾರ್ಯಕರ್ತ) * [[ಎನ್. ಕೆ. ದೇಸಮ್]] (ಕವಿ) * [[ಜಿ.ಎನ್. ಗೋಪಾಲ್]] (ಚೆಸ್ ಆಟಗಾರ) * [[ಕೃಷ್ಣ ಶಂಕರ್]] (ಚಲನಚಿತ್ರ ನಟ) * [[ಸಜಿನ್ ಗೋಪು]] (ನಟ) *[[ಶೃತಾ ಶಿವದಾಸ್]] (ನಟ) }} == ಗ್ಯಾಲರಿ == {{Cleanup gallery|date=April 2025}}<gallery mode=packed> File:Rajagiri Hospital.jpg|[[ರಾಜಗಿರಿ ಆಸ್ಪತ್ರೆ|ರಾಜಗಿರಿ ಆಸ್ಪತ್ರೆ, ಆಲುವಾ]] File:AluvaShivaTemple.JPG|ಆಲುವಾ ಮಣಪುರಂ File:Aluva Municipal Office.JPG|ನಗರಸಭೆ ಕಚೇರಿ ಆಲುವಾ File:Aluva muncipailty.jpg|ಖಾಸಗಿ ಬಸ್ ಟರ್ಮಿನಲ್ ಆಲುವಾ File:Aluva Guest House Entrance.JPG|ಆಲುವಾ ಅರಮನೆ ಪ್ರವೇಶ File:Aluva Sree Krishna Swami Temple Front.JPG|ಶ್ರೀ ಕೃಷ್ಣ ದೇವಸ್ಥಾನ ಆಲುವಾ File:Federal bank head office aluva.JPG|ಫೆಡರಲ್ ಬ್ಯಾಂಕ್ HO ಆಲುವಾ File:UC College Aluva.JPG|UC ಕಾಲೇಜು ಆಲುವಾ File:Mahathma Gandhi Municipal Town Hall Aluva.JPG|ಟೌನ್ ಹಾಲ್ ಆಲುವಾ File:Aluva-Bridge.JPG|ಮಾರ್ತಾಂಡ ವರ್ಮ ಸೇತುವೆ ಆಲುವಾ </gallery> == ಇವನ್ನೂ ನೋಡಿ == * [[ಆಲುವಾ ಶಿವರಾತ್ರಿ ಉತ್ಸವ]] * [[ಆಲುವಾ ರೈಲ್ವೇ ನಿಲ್ದಾಣ]] * [[ಮಾರ್ತಾಂಡ ವರ್ಮ ಸೇತುವೆ]] * [[ಮಂಗಳಪುಳ್ಳ ಸೇತುವೆ]] == ಸ್ಥಳ == {{Geographic Location |title = '''ಆಲುವಾದ ನೆರೆಯ ಪ್ರದೇಶಗಳು''' |Northwest = [[ಉತ್ತರ ಪರವೂರ್]] |North = [[ಚೆಂಗಮನಾಡು, ಎರ್ನಾಕುಲಂ ಜಿಲ್ಲೆ|ಚೆಂಗಮನಾಡು]] |Northeast = [[ಅಂಗಮಾಲಿ]] |West = [[ಕಳಮಶ್ಶೇರಿ]] |Centre = ಆಲುವಾ |East = [[ಪೆರುಂಬಾವೂರು]] |Southwest = [[ವೈಟಿಲ]] |South = [[ಕಕ್ಕನಾಡು]], [[ತ್ರಿಪುಣಿತುರಾ]] |Southeast = [[ಮುವತ್ತುಪುಳ್ಳ]], [[ಪಿರಾವೊಂ]] }} == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [https://web.archive.org/web/20191013043120/https://keralapanchayatelection2020.keralas.info/ ಆಲುವಾ ಪುರಸಭೆ ಚುನಾವಣೆ 2020 ಗೆ ಉಳಿದ ದಿನಾಂಕ] * [http://dattaanjaneya.org/ ಆಲುವಾದ ದೇವಾಲಯಗಳು] * [http://dattaanjaneya.org/ ಕೇರಳದ ಹನುಮಾನ್ ದೇವಾಲಯಗಳು] * [http://dattaanjaneya.org/famous-temple-india ಕೊಚ್ಚಿಯ ದೇವಾಲಯಗಳು] {{Commons category}} {{Wikivoyage|Aluva}} {{Contains special characters|Indic}} {{ಕೇರಳ}} {{ಎರ್ನಾಕುಲಂ ಜಿಲ್ಲೆ}} [[ವರ್ಗ:ಆಲುವಾ| ]] [[ವರ್ಗ:ಕೊಚ್ಚಿಯ ನೆರೆಹೊರೆಗಳು]] [[ವರ್ಗ:1921 ರಲ್ಲಿ ಸ್ಥಾಪಿಸಲಾದ ಜನವಸತಿ ಪ್ರದೇಶಗಳು]] [[ವರ್ಗ:1921 ರಲ್ಲಿ ಭಾರತದಲ್ಲಿ ಸ್ಥಾಪನೆಗಳು]] duo6ive8frko03n0fthatq7pvr9glyp 1377493 1377492 2026-07-28T11:00:01Z A826 72368 1377493 wikitext text/x-wiki {{databox}} {{Infobox settlement | name = ಆಲುವ | other_name = ಅಲ್ವಾಯ್ (ವಸಾಹತುಶಾಹಿ ಹೆಸರು) | native_name = | settlement_type = [[ಕೇರಳದ ಪುರಸಭೆಗಳು|ಪುರಸಭೆ]] [[ಕೊಚ್ಚಿ]]ನಲ್ಲಿ<ref name="auto">{{cite web |url=https://lsgkerala.gov.in/system/files/2017-10/localbodies.pdf |title=ಗ್ರಾಮ ಪಂಚಾಯತ್ಗಳು |website=lsgkerala.gov.in |access-date=2025-04-16}}</ref> | image_skyline = {{Photomontage | photo1a = Aluva manappuram temple - panoramio.jpg | photo2a = Statue of Mahathma Gandhi Aluva.JPG | photo2b = Aluva New Bridge.jpg | photo3a = Federal bank head office aluva.JPG | photo3b = Aluva metro station, Kerala, India.jpg | photo4a = Aluva Puzha from railway bridge.jpg | photo4b = Marthandavarma bridge Aluva 1.JPG | photo5a = Aluva Municipal Office.JPG | spacing = 2 | space = 2 | position = centre | color_border = white | color = white | size = 270 | foot_montage = ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಆಲುವಾ ಮಹಾದೇವ ದೇವಸ್ಥಾನ|ಮಹಾದೇವ ದೇವಸ್ಥಾನ]]; ಹೊಸ ಸೇತುವೆ; [[ಆಲುವಾ ಮೆಟ್ರೋ ನಿಲ್ದಾಣ]]; ಮಾರ್ತಾಂಡವರ್ಮ ಸೇತುವೆ; ನಗರಸಭೆ ಕಚೇರಿ; [[ಪೆರಿಯಾರ್ ನದಿ]]; [[ಫೆಡರಲ್ ಬ್ಯಾಂಕ್]] ಪ್ರಧಾನ ಕಚೇರಿ; ಗಾಂಧಿ ಪ್ರತಿಮೆ }} | image_alt = | image_caption = | nickname = | image_map = | map_alt = | map_caption = | pushpin_map = India Kerala#India | pushpin_map_alt = | pushpin_map_caption = ಕೇರಳ, ಭಾರತದಲ್ಲಿ ಸ್ಥಳ | coordinates = {{coord|10.1167|N|76.3500|E|display=inline,title}} | subdivision_type = ದೇಶ | subdivision_name = {{flag|India}} | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]] | subdivision_name1 = [[ಕೇರಳ]] | subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] | subdivision_name2 = [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] | established_title = ಸ್ಥಾಪನೆ | established_date = 1921 | founder = | named_for = | government_type = [[ಪುರಸಭೆ]] | governing_body = ಆಲುವಾ ಪುರಸಭೆ | leader_party = INC | leader_title = ಅಧ್ಯಕ್ಷರು | leader_name = ಸೈಜಿ ಜಾಲಿ | leader_title1 = | leader_name1 = | unit_pref = ಮೆಟ್ರಿಕ್ | area_footnotes = | area_total_km2 = 7.18 | area_rank = | elevation_footnotes = | elevation_m = 8 | population_total = 22428 | population_as_of = 2011 | population_footnotes = | population_density_km2 = 3358 | population_rank = | population_demonym = | demographics_type1 = ಭಾಷೆಗಳು | demographics1_title1 = ಅಧಿಕೃತ | timezone1 = [[ಭಾರತೀಯ ಪ್ರಮಾಣಿತ ಸಮಯ|IST]] | utc_offset1 = +5:30 | postal_code_type = [[ಭಾರತೀಯ ಅಂಚೆ ಸೂಚ್ಯಂಕ ಸಂಖ್ಯೆ|PIN]] | postal_code = 6831xx | area_code = 0484 | area_code_type = ದೂರವಾಣಿ ಕೋಡ್ | registration_plate = KL 41 | blank1_name_sec1 = [[ಲಿಂಗಾನುಪಾತ]] | blank1_info_sec1 = 1000:1050 [[ಪುರುಷ|♂]]/[[ಸ್ತ್ರೀ|♀]] | website = {{URL|https://aluvamunicipality.lsgkerala.gov.in/en}} | footnotes = | demographics1_info1 = [[ಮಲಯಾಳಂ ಭಾಷೆ|ಮಲಯಾಳಂ]], ಇಂಗ್ಲಿಷ್ | leader_name2 = TBD | leader_title2 = ಉಪಾಧ್ಯಕ್ಷರು | official_name = }} '''ಆಲುವಾ''' ({{IPA|ml|ɐːluʋɐ}}), ಹಿಂದೆ '''ಅಲ್ವಾಯ್''' ಎಂದು ಕರೆಯಲ್ಪಡುತ್ತಿದ್ದು, ಭಾರತದ [[ಕೇರಳ]] ರಾಜ್ಯದ [[ಕೊಚ್ಚಿ ಮಹಾನಗರ ಪ್ರದೇಶ]]ದ ಉತ್ತರ ಭಾಗದಲ್ಲಿರುವ ಒಂದು ಪ್ರಮುಖ ಪಟ್ಟಣ ಮತ್ತು [[ಕೇರಳದ ಪುರಸಭೆಗಳು|ಪುರಸಭೆಯಾಗಿದೆ]].<ref name="auto"/> [[ಪೆರಿಯಾರ್ ನದಿ]]ಯ ದಡದಲ್ಲಿರುವ ಈ ಪಟ್ಟಣವು [[ಎರ್ನಾಕುಲಂ ಜಿಲ್ಲೆ]]ಯಲ್ಲಿ ಪ್ರಮುಖ ವಸತಿ, ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿದ್ದು, ಆಲುವಾ ತಾಲೂಕಿನ ಆಡಳಿತ ಕೇಂದ್ರವಾಗಿದೆ. ಮಧ್ಯ [[ಕೊಚ್ಚಿ]]ಯ ಈಶಾನ್ಯದಲ್ಲಿರುವ ಆಲುವಾ, [[ಕೊಚ್ಚಿ]] ಮತ್ತು ಮಧ್ಯ ಕೇರಳದ ನಡುವಿನ ಪ್ರವೇಶದ್ವಾರವಾಗಿ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದೆ. ಆಲುವಾ ತನ್ನ ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇದು ಕೇರಳದ ಅತಿದೊಡ್ಡ ಧಾರ್ಮಿಕ ಸಮ್ಮೇಳನಗಳಲ್ಲಿ ಒಂದಾದ ವಾರ್ಷಿಕ [[ಆಲುವಾ ಶಿವರಾತ್ರಿ ಉತ್ಸವ]]ಕ್ಕೆ ಹೆಸರುವಾಸಿಯಾಗಿದೆ, ಇದು ಪೆರಿಯಾರ್ ನದಿಯ ಮರಳು ದಂಡೆಗಳಲ್ಲಿ ನಡೆಯುತ್ತದೆ.<ref>{{cite web|url=http://www.kerala-tourism.org/kerala-monuments/alwaye-palace.html |title=ಅಲ್ವಾಯ್ ಅರಮನೆ ಆಲುವಾ – ಆಲುವಾ ಅರಮನೆ ಕೇರಳ |publisher=Kerala-tourism.org |access-date=26 March 2014}}</ref> ಇದು [[ನಾರಾಯಣ ಗುರು|ಶ್ರೀ ನಾರಾಯಣ ಗುರು]] ಅವರೊಂದಿಗೆ ನಿಕಟ ಸಂಬಂಧ ಹೊಂದಿದೆ, ಅವರು 1913 ರಲ್ಲಿ ಆಲುವಾದಲ್ಲಿ [[ಅಲ್ವಾಯ್ ಅದ್ವೈತ ಆಶ್ರಮ|ಅದ್ವೈತ ಆಶ್ರಮ]]ವನ್ನು ಸ್ಥಾಪಿಸಿದರು, ಇದು ಪಟ್ಟಣವನ್ನು ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಚಿಂತನೆಯ ಪ್ರಮುಖ ಕೇಂದ್ರವನ್ನಾಗಿ ಮಾಡಿತು.<ref>{{cite web |url=http://www.sndp.org/Html/BiographyByDrSOmana.html#ADVAITA-ASHRAM |title=ಡಾ. ಎಸ್. ಓಮನಾ ಅವರ ಜೀವನಚರಿತ್ರೆ |publisher=Sndp.org |date=20 September 1928 |access-date=26 March 2014 |archive-url=https://web.archive.org/web/20000903124015/http://www.sndp.org/Html/BiographyByDrSOmana.html#ADVAITA-ASHRAM |archive-date=3 September 2000 |url-status=dead}}</ref> ಐತಿಹಾಸಿಕವಾಗಿ, ಆಲುವಾ ಪೆರಿಯಾರ್ ನದಿಯ ಉದ್ದಕ್ಕೂ ಪ್ರಮುಖ ವಸಾಹತುವಾಗಿ ಅಭಿವೃದ್ಧಿ ಹೊಂದಿತು ಮತ್ತು ವ್ಯಾಪಾರ, ಶಿಕ್ಷಣ ಮತ್ತು ಕೈಗಾರಿಕೆಗೆ ಕೇಂದ್ರವಾಯಿತು. ಆಲುವಾ ಆಲುವಾ [[ತಾಲೂಕು]]ನ ಆಡಳಿತ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. 1956 ರಲ್ಲಿ, ಮುಕುಂದಪುರಂ, ಕನಯನ್ನೂರ್, [[ಕುನ್ನತ್ತುನಾಡು (ರಾಜ್ಯ ವಿಧಾನಸಭಾ ಕ್ಷೇತ್ರ)|ಕುನತ್ತುನಾಡು]] ಮತ್ತು [[ಉತ್ತರ ಪರವೂರ್]] ಗ್ರಾಮಗಳ ತಾಲೂಕುಗಳನ್ನು ಸೇರಿಸಿ ಆಲುವಾ ತಾಲೂಕನ್ನು ರಚಿಸಲಾಯಿತು. ಕೊಚ್ಚಿ ನಗರ ಸಮೂಹದ ಭಾಗವಾಗಿದ್ದರೂ, ಆಲುವಾ ಸ್ವಾಯತ್ತ ಪುರಸಭೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಮತ್ತು ಕೇರಳದ ಪ್ರಮುಖ ನಗರ ಕೇಂದ್ರಗಳಲ್ಲಿ ಒಂದಾಗಿ ಉಳಿದಿದೆ. ಎರ್ನಾಕುಲಂ ಗ್ರಾಮೀಣ ಪೊಲೀಸ್ ಜಿಲ್ಲೆಯ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿ, PWD (ರಸ್ತೆಗಳು) ನ ಮುಖ್ಯ ಎಂಜಿನಿಯರ್ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯೂ ಇಲ್ಲಿದೆ. ಹೆಚ್ಚುವರಿಯಾಗಿ, ಆಲುವಾ [[ಕೊಚ್ಚಿ ಮೆಟ್ರೋ]] ರೈಲಿನ ಮೊದಲ ಹಂತದ ಉತ್ತರದ ಪ್ರಾರಂಭಿಕ ಬಿಂದುವಾಗಿದೆ, ಇದು ಜೂನ್ 2017 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. == ವ್ಯುತ್ಪತ್ತಿ == ಪಟ್ಟಣದ ಹೆಸರಿನ ವ್ಯುತ್ಪತ್ತಿಯು ಶತಮಾನಗಳಿಂದಲೂ ಊಹಾಪೋಹಕ್ಕೆ ಒಳಪಟ್ಟಿದೆ. ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಒಂದು ಆವೃತ್ತಿಯು ಹಿಂದೂ ದೇವರು [[ಶಿವ]]ನು ಜಗತ್ತನ್ನು ಉಳಿಸಲು [[ಹಲಾಹಲ|ಕಾಲಕೂಟಂ]] ವಿಷವನ್ನು ಕುಡಿದ ದಂತಕಥೆಗೆ ಸಂಬಂಧಿಸಿದೆ. ವಿಷವನ್ನು (ಆಲಂ) ಅವನ ಬಾಯಿಯಲ್ಲಿ (ವಾ) ಹಿಡಿದಿಟ್ಟುಕೊಂಡು, ಶಿವನು ಆಲುವಾದ ದೇವಸ್ಥಾನದಲ್ಲಿ ನೆಲೆಸಿದ ದೇವತೆಯಾಗಿ ರೂಪಾಂತರಗೊಂಡನು ಎಂದು ಹೇಳಲಾಗುತ್ತದೆ.<ref name="aluvamunicipality.in">{{cite web |title=ಆಮುಖಂ &#124; ಆಲುವಾ ಪುರಸಭೆ |url=http://www.aluvamunicipality.in/about |access-date=26 March 2014 |publisher=Aluvamunicipality.in}}</ref> ಶಿವರಾತ್ರಿ ಹಬ್ಬವನ್ನು ಅವನ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಕೆಲವು ಕರಪತ್ರಗಳು ಮತ್ತು ವೆಬ್ಸೈಟ್ಗಳು ಇನ್ನೂ ಪಟ್ಟಣವನ್ನು ಅದರ ವಸಾಹತುಶಾಹಿ ಹೆಸರಾದ ಅಲ್ವಾಯ್ ಎಂದು ಉಲ್ಲೇಖಿಸುತ್ತವೆ. == ಇತಿಹಾಸ == ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಆಲುವಾದಲ್ಲಿ ಕ್ರಿ.ಪೂ. 250 ರಷ್ಟು ಹಿಂದೆಯೇ ವಸಾಹತುಗಳು ಅಸ್ತಿತ್ವದಲ್ಲಿದ್ದವು ಎಂದು ಸೂಚಿಸುತ್ತವೆ.<ref>{{cite web|url=http://www.aluvamunicipality.in/ml/history |title=ಚರಿತ್ರಂ &#124; ಆಲುವಾ ಪುರಸಭೆ |publisher=Aluvamunicipality.in |access-date=26 March 2014}}</ref> ಕ್ರಿ.ಶ. 1341 ರವರೆಗೆ, ಆಲುವಾ ಕಕ್ಕನಾಡು ಮತ್ತು ಅಲಂಗಾಡನ್ನು ವ್ಯಾಪಿಸಿದ ನಿರಂತರ ಭೂಪ್ರದೇಶವನ್ನು ಒಳಗೊಂಡಿತ್ತು. ಆ ಸಮಯದ ವೇಳೆಗೆ, ಪಟ್ಟಣವು ಜನಸಂದಣಿಯಿಂದ ಕೂಡಿತ್ತು ಮತ್ತು ರಜಾ ತಾಣ ಮತ್ತು ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿತ್ತು.<ref>{{cite web|url=http://www.ashextourism.com/kerala/aluva_kerala.htm |title=ಕೇರಳ |publisher=Ashextourism.com |date=13 May 1999 |access-date=26 March 2014}}</ref> ಆಲುವಾದಲ್ಲಿ ಕವಲೊಡೆಯುವ ಪೆರಿಯಾರ್ನ ಶಾಖೆಯಾದ ಮಂಗಳಪುಳ್ಳವು ದಕ್ಷಿಣ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೆಸರುವಾಸಿಯಾಗಿತ್ತು. ಭಾರತದ ಸ್ವಾತಂತ್ರ್ಯದ ಮೊದಲು, ಆಲುವಾ [[ತಿರುವಾಂಕೂರು]] ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ಅದರ ರಾಜಮನೆತನದ ಅಧಿಕೃತ ಬೇಸಿಗೆ ನಿವಾಸವಾಗಿ ಸೇವೆ ಸಲ್ಲಿಸಿತು. ಇಪ್ಪತ್ತನೇ ಶತಮಾನದಲ್ಲಿ, ಯಹೂದಿಗಳ ಸಮುದಾಯವು ಕೊಚ್ಚಿಯಲ್ಲಿ ವಾಸಿಸುತ್ತಿದ್ದಾಗ, ಕೆಲವು ವ್ಯಕ್ತಿಗಳು ಪೆರಿಯಾರ್ ನದಿಯ ದಡದಲ್ಲಿ ಆಲುವಾದಲ್ಲಿ ಬೇಸಿಗೆ ಮನೆಗಳನ್ನು ಹೊಂದಿದ್ದರು.<ref>Weil, S. 2009 'ದಿ ಪ್ಲೇಸ್ ಆಫ್ ಅಲ್ವಾಯ್ ಇನ್ ಮಾಡರ್ನ್ ಕೊಚಿನ್ ಯಹೂದಿ ಹಿಸ್ಟರಿ', ಜರ್ನಲ್ ಆಫ್ ಮಾಡರ್ನ್ ಯಹೂದಿ ಸ್ಟಡೀಸ್ 8 (3): 319–335.</ref> == ರಾಜಕೀಯ == ಆಲುವಾ [[ಕೇರಳ ವಿಧಾನಸಭೆ]]ಯಲ್ಲಿನ ಒಂದು ಕ್ಷೇತ್ರವಾಗಿದೆ ಮತ್ತು [[ಚಾಲಕ್ಕುಡಿ]] (ಲೋಕಸಭಾ ಕ್ಷೇತ್ರ)ದ ಭಾಗವಾಗಿದೆ; [[ಅನ್ವರ್ ಸದತ್]] 2011 ರಿಂದ ಆಲುವಾದ [[ಶಾಸನಸಭಾ ಸದಸ್ಯ (ಭಾರತ)|ಶಾಸಕ]]ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.<ref>{{cite web |url=http://archive.eci.gov.in/se2001/background/S11/KL_Dist_PC_AC.pdf |title=ವಿಧಾನಸಭಾ ಕ್ಷೇತ್ರಗಳು – ಅನುಗುಣವಾದ ಜಿಲ್ಲೆಗಳು ಮತ್ತು ಸಂಸತ್ ಕ್ಷೇತ್ರಗಳು |access-date=19 October 2008 |work=Kerala |publisher=Election Commission of India |archive-url=https://web.archive.org/web/20081030085443/http://archive.eci.gov.in/se2001/background/S11/KL_Dist_PC_AC.pdf |archive-date=30 October 2008 |url-status=dead }}</ref> ಇದು [[ಚಾಲಕ್ಕುಡಿ (ಲೋಕಸಭಾ ಕ್ಷೇತ್ರ)]]ದ ಭಾಗವಾಗಿದೆ, ಇದನ್ನು [[ಲೋಕಸಭಾ ಸದಸ್ಯ|ಸಂಸದ]] [[ಬೆನ್ನಿ ಬೆಹನಾನ್]] ಪ್ರತಿನಿಧಿಸುತ್ತಾರೆ. ಆಡಳಿತಾತ್ಮಕವಾಗಿ, ಆಲುವಾ [[ಪುರಸಭೆ]]ಯಾಗಿ ಆಡಳಿತ ನಡೆಸಲ್ಪಡುತ್ತದೆ.<ref name=municipality>{{cite web|url=http://ernakulam.nic.in/admin.asp?typ=2&titl=Local%20Administration|title=ಸ್ಥಳೀಯ ಆಡಳಿತ – ಎರ್ನಾಕುಲಂ ಜಿಲ್ಲೆ|publisher=NIC Ernakulam (Govt. of India)|access-date=21 April 2011|archive-url=https://web.archive.org/web/20110719051111/http://ernakulam.nic.in/admin.asp?typ=2&titl=Local%20Administration|archive-date=19 July 2011|url-status=dead}}</ref> ಪ್ರಸ್ತುತ ಪುರಸಭಾ ಮಂಡಳಿಯು ಡಿಸೆಂಬರ್ 2025 ರಲ್ಲಿ ಆಯ್ಕೆಯಾದ ಸೈಜಿ ಜಾಲಿ ಅವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ನಡೆಸಲ್ಪಡುತ್ತಿದೆ. == ಪ್ರಯಾಣ == ಆಲುವಾ ವಾಯು, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೆ ಉತ್ತಮವಾಗಿ ಸಂಪರ್ಕ ಹೊಂದಿದೆ. === ವಾಯು === ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪಟ್ಟಣ ಕೇಂದ್ರದಿಂದ {{convert|15|km|mi|abbr=on}} ದೂರದಲ್ಲಿದೆ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಒದಗಿಸುತ್ತದೆ.<ref>{{Cite web |last=E |first=Krishna Kumar K. |date=2025-08-16 |title=ವಿಮಾನ ನಿಲ್ದಾಣವು ಬಹುಮಾದರಿ ಸಂಪರ್ಕವನ್ನು ಪಡೆಯುವ ಹಾದಿಯಲ್ಲಿದೆ |url=https://www.newindianexpress.com/cities/kochi/2025/Aug/16/airport-on-course-to-get-multimodal-connectivity |access-date=2026-06-11 |website=The New Indian Express |language=en}}</ref> [[File:Aluva Railway Station.JPG|thumb|ಆಲುವಾ ರೈಲ್ವೇ ನಿಲ್ದಾಣ]] === ರೈಲು === ==== ರೈಲು ==== [[File:Aluva Railway Station.jpg|thumb|ಆಲುವಾ ರೈಲ್ವೇ ನಿಲ್ದಾಣದ ಪ್ರವೇಶ]] [[ಆಲುವಾ ರೈಲ್ವೇ ನಿಲ್ದಾಣ|ಆಲುವಾ ರೈಲ್ವೇ ನಿಲ್ದಾಣ]] (IR ಕೋಡ್: AWY) ಒಂದು ಗ್ರೇಡ್-ಎ ನಿಲ್ದಾಣವಾಗಿದ್ದು, [[ಎರ್ನಾಕುಲಂ ಜಂಕ್ಷನ್ ರೈಲ್ವೇ ನಿಲ್ದಾಣ]] ಮತ್ತು [[ಎರ್ನಾಕುಲಂ ಟೌನ್ ರೈಲ್ವೇ ನಿಲ್ದಾಣ]]ದ ನಂತರ ಕೊಚ್ಚಿಯಲ್ಲಿ ಮೂರನೇ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ. ದಕ್ಷಿಣ ಕೇರಳಕ್ಕೆ ಹೋಗುವ ಪ್ರತಿಯೊಂದು ಪ್ರಯಾಣಿಕ ಮತ್ತು ಎಕ್ಸ್ಪ್ರೆಸ್ ರೈಲು ಇಲ್ಲಿ ನಿಲ್ಲುತ್ತದೆ. ಇಡುಕ್ಕಿ ಜಿಲ್ಲೆಯ ಪ್ರಯಾಣಿಕರು ಸಾಮಾನ್ಯವಾಗಿ ಆಲುವಾ ರೈಲ್ವೇ ನಿಲ್ದಾಣವನ್ನು ಬಳಸುತ್ತಾರೆ, ಏಕೆಂದರೆ ಇಡುಕ್ಕಿಯ ಭೌಗೋಳಿಕತೆಯು ಜಿಲ್ಲೆಗೆ ರೈಲ್ವೇ ನಿಲ್ದಾಣವನ್ನು ಹೊಂದಲು ಅನುಮತಿಸುವುದಿಲ್ಲ. ಗಮನಾರ್ಹವಾಗಿ, ಆಲುವಾ ರೈಲ್ವೇ ನಿಲ್ದಾಣದಲ್ಲಿ ಯಾವುದೇ ರೈಲುಗಳು ಪ್ರಾರಂಭವಾಗುವುದಿಲ್ಲ ಅಥವಾ ಕೊನೆಗೊಳ್ಳುವುದಿಲ್ಲ. ಹೆಚ್ಚುವರಿಯಾಗಿ, ಚೌವಾರಾ ಎಂಬ ಸಣ್ಣ ನಿಲ್ದಾಣವು ಆಲುವಾ ರೈಲ್ವೇ ನಿಲ್ದಾಣದಿಂದ ಸರಿಸುಮಾರು {{Convert|4|km|mi|abbr=on}} ದೂರದಲ್ಲಿದೆ. ==== ಮೆಟ್ರೋ ==== [[ಕೊಚ್ಚಿ ಮೆಟ್ರೋ]] ಹಂತ 1 ಆಲುವಾ ಬೈಪಾಸ್ನಲ್ಲಿ ಪ್ರಾರಂಭವಾಗಿ [[ತ್ರಿಪ್ಪುಣಿತುರಾ|ತ್ರಿಪುಣಿತುರಾ]]ವರೆಗೆ ಕಾರ್ಯನಿರ್ವಹಿಸುತ್ತದೆ. ಯೋಜನೆಯ ನಿರ್ಮಾಣವು 2013 ರ ಮಧ್ಯದಲ್ಲಿ ಪ್ರಾರಂಭವಾಯಿತು ಮತ್ತು 19 ಜೂನ್ 2017 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.<ref name="Greeshma Sukumaran-2017">{{cite news |last=Greeshma Sukumaran |date=17 June 2017 |title=ಕೊಚ್ಚಿ ಮೆಟ್ರೋ ಉದ್ಘಾಟನೆ: ಪ್ರಧಾನಿ ಮೋದಿ ರೈಲು ಸೇವೆಗೆ ಧ್ವಜ ಹಾರಿಸಿದರು, ಸಿಎಂ ಪಿನರಾಯಿ ವಿಜಯನ್, 'ಮೆಟ್ರೋ ಮ್ಯಾನ್' ಶ್ರೀಧರನ್ ಅವರೊಂದಿಗೆ ಮೊದಲ ಪ್ರಯಾಣ ನಡೆಸಿದರು |work=International Business Times |url=http://www.ibtimes.co.in/kochi-metro-inauguration-live-pm-modi-flag-off-rail-service-today-cm-pinarayi-metro-man-731109 |access-date=3 September 2017}}</ref> [[ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್]] ಆಲುವಾ ಫ್ಲೈಓವರ್ ಹೊರತಾಗಿ [[ಕೊಚ್ಚಿ ಮೆಟ್ರೋ#DMRC ಯ ಪಾತ್ರದ ವಿವಾದ|DMRC]] ಯಿಂದ ಕೈಗೊಳ್ಳಲಾದ ಕೇರಳ ಸರ್ಕಾರದ ಯೋಜನೆಯಾಗಿದೆ. [[ಆಲುವಾ ಮೆಟ್ರೋ ನಿಲ್ದಾಣ]]ವು ಹಂತ 1 ರ ಉತ್ತರದ ಕೊನೆಯ ಹಂತವಾಗಿದೆ.<ref name="Greeshma Sukumaran-2017" /> ಮೆಟ್ರೋ ವ್ಯವಸ್ಥೆಯ ಮೂರನೇ ಹಂತವು [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ಕ್ಕೆ ಸಂಪರ್ಕಿಸಲು ಆಲುವಾದಿಂದ ಉತ್ತರಕ್ಕೆ [[ಅಂಗಮಾಲಿ]] ಉಪನಗರಕ್ಕೆ ಮಾರ್ಗವನ್ನು ವಿಸ್ತರಿಸುವುದು ಎಂದು ಭಾವಿಸಲಾಗಿದೆ.[[File:Train at Aluva Metro Station.jpg|thumb|ಆಲುವಾ ಮೆಟ್ರೋ ನಿಲ್ದಾಣದಲ್ಲಿ ರೈಲು]] === ಬಸ್ === [[File:Municipal Bus station aluva.JPG|300px|thumb|ರಾಜೀವ್ ಗಾಂಧಿ ಬಸ್ ನಿಲ್ದಾಣ]] [[File:Aluva Bus terminal.jpg|300px|thumb |ನವೀಕರಿಸಿದ ಆಲುವಾ KSRTC ಬಸ್ ಟರ್ಮಿನಲ್]] ರಾಜೀವ್ ಗಾಂಧಿ ಕೇಂದ್ರ ಬಸ್ ನಿಲ್ದಾಣವು ಕೊಚ್ಚಿ ಮತ್ತು ಕೇರಳದ ಅತಿದೊಡ್ಡ ಖಾಸಗಿ ಬಸ್ ಟರ್ಮಿನಲ್ಗಳಲ್ಲಿ ಒಂದಾಗಿದೆ. ಇದು [[ಫೋರ್ಟ್ ಕೊಚ್ಚಿ]], [[ತ್ರಿಪುಣಿತುರಾ]], [[ಕಕ್ಕನಾಡು]] ಮುಂತಾದ ನಗರ ಪ್ರದೇಶಗಳಿಗೆ ಅಂತರ-ನಗರ ಸೇವೆಗಳೊಂದಿಗೆ ಕೊಚ್ಚಿ ನಗರ ಬಸ್ಗಳಿಗೆ ನೋಡ್ ಆಗಿ ಕಾರ್ಯನಿರ್ವಹಿಸುತ್ತದೆ. [[ಆಲುವಾ KSRTC ಬಸ್ ನಿಲ್ದಾಣ]]ವು ಮಧ್ಯ ಕೇರಳದ ಪ್ರಮುಖ KSRTC ಬಸ್ ನಿಲ್ದಾಣಗಳಲ್ಲಿ ಒಂದಾಗಿದೆ.<ref name="KSRTC Aluva Depo">{{cite web|url=http://www.keralartc.com/html/unit.html|title=KSRTC ಆಲುವಾ ಡಿಪೋ|publisher=KSRTC ಆಲುವಾ ಡಿಪೋ ಸಂಪರ್ಕಗಳು|access-date=8 March 2017|archive-url=https://web.archive.org/web/20171107221531/http://keralartc.com/html/unit.html|archive-date=7 November 2017|url-status=dead}}</ref> ಕರ್ನಾಟಕ RTC ಮತ್ತು ತಮಿಳುನಾಡಿನ SETC ಯ ದೈನಂದಿನ ಪ್ರಯಾಣಿಕ ಬಸ್ಗಳು ಮೈಸೂರು, ಮಂಗಳೂರು, ಬೆಂಗಳೂರು, ತಿರುಚಿ, ಕೊಯಮತ್ತೂರು, ಸೇಲಂ, ಪಳನಿ ಮತ್ತು ಕೊಡೈಕನಾಲ್ನಂತಹ ಸ್ಥಳಗಳಿಗೆ ಮಾರ್ಗಗಳನ್ನು ಹೊಂದಿವೆ. ಖಾಸಗಿಯಾಗಿ ನಡೆಸಲ್ಪಡುವ ಅಂತರ-ರಾಜ್ಯ ಬಸ್ಗಳು<ref name="Interstate Private Bus Service">{{cite web|url=http://www.sonatravels.in|title=ಸೋನಾ ಟ್ರಾವೆಲ್ಸ್|publisher=ಖಾಸಗಿ ಬಸ್ ನಿರ್ವಾಹಕ ಆಲುವಾ}}</ref> ಬೆಂಗಳೂರು, ಚೆನ್ನೈ, ಮೈಸೂರು, ಮುಂಬೈ ಮತ್ತು ಇತರ ನಗರಗಳಿಗೆ ಆಲುವಾದ ಬಿಂದುಗಳಲ್ಲಿ ನಿಲ್ದಾಣಗಳನ್ನು ಹೊಂದಿವೆ. [[ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್]] [[ಎಲೆಕ್ಟ್ರಿಕ್ ಬಸ್]] ಬಳಸಿ [[ಆಲುವಾ ಮೆಟ್ರೋ ನಿಲ್ದಾಣ]]ದಿಂದ [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ಕ್ಕೆ ಫೀಡರ್ ಬಸ್ ಸೇವೆಯನ್ನು ಸಹ ನಡೆಸುತ್ತದೆ. === ದೋಣಿ === ಆಲುವಾ ರಾಷ್ಟ್ರೀಯ ಜಲಮಾರ್ಗ 3 ರ ನಿಲ್ದಾಣವಾಗಿದೆ; ಜಲಮಾರ್ಗವು ದಕ್ಷಿಣಕ್ಕೆ ತಿರುವನಂತಪುರಕ್ಕೆ ಮತ್ತು ಉತ್ತರಕ್ಕೆ ಕೊಟ್ಟಪುರಂ (ತೃಶೂರ್) ಗೆ ಸಂಪರ್ಕಿಸುತ್ತದೆ.{{Citation needed|date=November 2023}} '''ಹೆಗ್ಗುರುತುಗಳು''' * [[ಮಾರ್ತಾಂಡ ವರ್ಮ ಸೇತುವೆ|ಮಾರ್ತಾಂಡ ವರ್ಮ ಸೇತುವೆ ಆಲುವಾ]] * [[ಆಲುವಾ ಮಹಾದೇವ ದೇವಸ್ಥಾನ]] * == ಸಂಸ್ಕೃತಿ == ಆಲುವಾದ ಸಂಸ್ಕೃತಿಯು ಅದರ ಸ್ಥಳೀಯ ಜನರು ಮತ್ತು ಪೆರಿಯಾರ್ ನದಿಯ ಸಾಮೀಪ್ಯದಂತಹ ಅಂಶಗಳಿಂದಾಗಿ ಅದರ ಕಡೆಗೆ ಆಕರ್ಷಿತರಾದವರಿಂದ ಪ್ರಭಾವಿತವಾಗಿದೆ. ಹಲವಾರು ಮಲಯಾಳಂ ಚಲನಚಿತ್ರ ಗೀತೆಗಳು ಪೆರಿಯಾರ್ ನದಿಗೆ ಸಮರ್ಪಿತವಾಗಿವೆ. [[ಚಂಗಂಪುಳ್ಳ ಕೃಷ್ಣ ಪಿಳ್ಳೈ|ಚಂಗಪುಜಾ ಕೃಷ್ಣ ಪಿಳ್ಳೈ]], [[ಜಿ. ಶಂಕರ ಕುರುಪ್]], [[ಬಾಲಚಂದ್ರನ್ ಚುಳ್ಳಿಕ್ಕಾಡು]], ವಿಮರ್ಶಕ ಕುಟ್ಟಿಪುಜಾ ಕೃಷ್ಣಪಿಳ್ಳ ಮತ್ತು ಕಾದಂಬರಿಕಾರ [[ಸುಭಾಷ್ ಚಂದ್ರನ್|ಸುಭಾಷ್ ಚಂದ್ರನ್]] ಅವರಂತಹ ಕವಿಗಳು ಆಲುವಾದವರಾಗಿದ್ದು, ಅಲ್ಲಿ ವಾಸಿಸುತ್ತಿದ್ದರು. ಆಲುವಾ ಪ್ರದೇಶದವರಲ್ಲದಿದ್ದರೂ, [[ವಯಲಾರ್ ರಾಮವರ್ಮ]] ಮತ್ತು [[ಒ. ಎನ್. ವಿ. ಕುರುಪ್|ಒ.ಎನ್.ವಿ. ಕುರುಪ್]] ಅವರು ಸಹ ಪೆರಿಯಾರ್ ಬಗ್ಗೆ ಬರೆದಿದ್ದಾರೆ, ಏಕೆಂದರೆ ಆಲುವಾ ಅವರ ಬರವಣಿಗೆಯ ಮೇಲೆ ಪ್ರಭಾವ ಬೀರಿತು.<ref>{{Cite web |title=ಪ್ರೇಮಮ್ ಆಲುವಾ ಪುಝಾ ಹಾಡು, ft. ನಿವಿನ್ ಪೌಲಿ, ಅನುಪಮಾ ಪರಮೇಶ್ವರನ್ |url=https://timesofindia.indiatimes.com/premam-aluva-puzha-song-ft-nivin-pauly-anupama-parameswaran/videoshow/61186943.cms |access-date=2026-06-11 |website=The Times of India |language=en}}</ref> ಮುದ್ರಣ ಯುಗದಲ್ಲಿ ಆಲುವಾದಲ್ಲಿ ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾದವು. ಪ್ರಕಟಿತ ಬರವಣಿಗೆಯ ಸಂಪ್ರದಾಯವನ್ನು ಮುಂದುವರೆಸುತ್ತಾ, puzha.com ನಿಂದ ಆಲುವಾದಲ್ಲಿ ಮೊದಲ ಆನ್ಲೈನ್ ನಿಯತಕಾಲಿಕೆ ಮತ್ತು ಬ್ಲಾಗಿಂಗ್ ವೇದಿಕೆಯನ್ನು ಪ್ರಾರಂಭಿಸಲಾಯಿತು, ಇದು ಇನ್ನೂ ಇಂಟರ್ನೆಟ್ನಲ್ಲಿ ಅಸ್ತಿತ್ವದಲ್ಲಿದೆ.{{when|date=November 2023}} == ವ್ಯಾಪಾರ == [[File:Federal bank head office aluva.JPG|thumb|ಫೆಡರಲ್ ಬ್ಯಾಂಕ್ ಪ್ರಧಾನ ಕಚೇರಿ, ಆಲುವಾ]]{{Unreferenced section|date=November 2023}} ಆಲುವಾ ಅನೇಕ ವ್ಯಾಪಾರ ಪ್ರಧಾನ ಕಚೇರಿಗಳ ನೆಲೆಯಾಗಿದೆ. ಆಲುವಾ ತನ್ನ "ಆಲುವಾ ಪುಕಯಿಲ್ಲಾತ ಅಡುಪ್ಪು" (ಹೊಗೆರಹಿತ ಒಲೆ) ಗೆ ಹೆಸರುವಾಸಿಯಾಗಿದೆ, ಇದನ್ನು ಅಲ್ವಾಯ್ ಸೆಟ್ಲ್ಮೆಂಟ್ ಚರ್ಚ್ ಕಂಡುಹಿಡಿದಿದೆ. [[ಫೆಡರಲ್ ಬ್ಯಾಂಕ್]] ತನ್ನ ಪ್ರಧಾನ ಕಚೇರಿಯನ್ನು ಆಲುವಾದಲ್ಲಿ ಹೊಂದಿದೆ. ಹೆಚ್ಚುವರಿಯಾಗಿ, ಕೇರಳ ರಾಜ್ಯ ಸಿವಿಲ್ ಸೇವಾ ಅಕಾಡೆಮಿಯು ಆಲುವಾದಲ್ಲಿ ಒಂದು ಶಾಖೆಯನ್ನು ಸ್ಥಾಪಿಸಿದೆ. == ಆಲುವಾದ ಗಮನಾರ್ಹ ವ್ಯಕ್ತಿಗಳು == {{columns-list| * [[ದಿಲೀಪ್ (ನಟ)|ದಿಲೀಪ್]] (ಚಲನಚಿತ್ರ ನಟ) * [[ಜಾನ್ ಅಬ್ರಹಾಂ]] (ಬಾಲಿವುಡ್ ನಟ) * [[ನಿವಿನ್ ಪೌಲಿ]] (ಚಲನಚಿತ್ರ ನಟ) * [[ಅಮಲಾ ಪಾಲ್]] (ಚಲನಚಿತ್ರ ನಟಿ) * [[ಪಿಯರ್ಲ್ ಮಾನಿ]] (ಚಲನಚಿತ್ರ ನಟಿ, ಟಿವಿ ನಿರೂಪಕಿ) * [[ವರ್ಗೀಸ್ ಪಯ್ಯಪ್ಪಿಲ್ಲಿ ಪಾಲಕ್ಕಪ್ಪಿಲ್ಲಿ]] * [[ಬಾಬುರಾಜ್ (ನಟ)]] * [[ಎಂ. ಕೆ. ಮಕ್ಕರ್ ಪಿಳ್ಳೈ]] (ಉದ್ಯಮಿ) * [[ಎಂ. ಎಂ. ಅಬ್ದುಲ್ ಖಾದರ್]] (ಮಾಜಿ ಕೇರಳ ಅಡ್ವೊಕೇಟ್ ಜನರಲ್) * [[ಎಂ. ಎಂ. ಪರೀದ್ ಪಿಳ್ಳೈ]] (ಮಾಜಿ ಕೇರಳ ಮುಖ್ಯ ನ್ಯಾಯಾಧೀಶರು) * [[ಕಲಾಮಂಡಲಂ ಹರಿದಾಸ್]] (ಸಂಗೀತಗಾರ) * [[ಸೈನುದ್ದೀನ್ (ನಟ)|ಸೈನುದ್ದೀನ್]] (ನಟ) * [[ಸಿಜು ವಿಲ್ಸನ್]] (ಚಲನಚಿತ್ರ ನಟ) * [[ಎನ್. ಎಫ್. ವರ್ಗೀಸ್]] (ಚಲನಚಿತ್ರ ನಟ) * [[ಅಜ್ಮಲ್ ಅಮೀರ್]] (ಚಲನಚಿತ್ರ ನಟ) * [[ಆಲ್ಫೋನ್ಸ್ ಪುತ್ರನ್]] (ಚಲನಚಿತ್ರ ನಿರ್ದೇಶಕ) * [[ಶರಾಫ್ ಉದೀನ್]] (ಚಲನಚಿತ್ರ ನಟ) * [[ಶಬರೀಶ್ ವರ್ಮ]] (ಚಲನಚಿತ್ರ ನಟ, ಕವಿ, ಗಾಯಕ) * [[ವೇಣು ವಿ. ದೇಸಮ್]] (ಕವಿ) * [[ಟಿನಿ ಟಾಮ್]] (ಚಲನಚಿತ್ರ ನಟ, ಹಾಸ್ಯನಟ) * [[ಸೀತಾರಾಮನ್ ಶಂಕರನಾರಾಯಣ ಅಯ್ಯರ್]] (ಪರಿಸರ ಕಾರ್ಯಕರ್ತ) * [[ಎನ್. ಕೆ. ದೇಸಮ್]] (ಕವಿ) * [[ಜಿ.ಎನ್. ಗೋಪಾಲ್]] (ಚೆಸ್ ಆಟಗಾರ) * [[ಕೃಷ್ಣ ಶಂಕರ್]] (ಚಲನಚಿತ್ರ ನಟ) * [[ಸಜಿನ್ ಗೋಪು]] (ನಟ) *[[ಶೃತಾ ಶಿವದಾಸ್]] (ನಟ) }} == ಗ್ಯಾಲರಿ == <gallery mode=packed> File:Rajagiri Hospital.jpg|[[ರಾಜಗಿರಿ ಆಸ್ಪತ್ರೆ|ರಾಜಗಿರಿ ಆಸ್ಪತ್ರೆ, ಆಲುವಾ]] File:AluvaShivaTemple.JPG|ಆಲುವಾ ಮಣಪುರಂ File:Aluva Municipal Office.JPG|ನಗರಸಭೆ ಕಚೇರಿ ಆಲುವಾ File:Aluva muncipailty.jpg|ಖಾಸಗಿ ಬಸ್ ಟರ್ಮಿನಲ್ ಆಲುವಾ File:Aluva Guest House Entrance.JPG|ಆಲುವಾ ಅರಮನೆ ಪ್ರವೇಶ File:Aluva Sree Krishna Swami Temple Front.JPG|ಶ್ರೀ ಕೃಷ್ಣ ದೇವಸ್ಥಾನ ಆಲುವಾ File:Federal bank head office aluva.JPG|ಫೆಡರಲ್ ಬ್ಯಾಂಕ್ HO ಆಲುವಾ File:UC College Aluva.JPG|UC ಕಾಲೇಜು ಆಲುವಾ File:Mahathma Gandhi Municipal Town Hall Aluva.JPG|ಟೌನ್ ಹಾಲ್ ಆಲುವಾ File:Aluva-Bridge.JPG|ಮಾರ್ತಾಂಡ ವರ್ಮ ಸೇತುವೆ ಆಲುವಾ </gallery> == ಇವನ್ನೂ ನೋಡಿ == * [[ಆಲುವಾ ಶಿವರಾತ್ರಿ ಉತ್ಸವ]] * [[ಆಲುವಾ ರೈಲ್ವೇ ನಿಲ್ದಾಣ]] * [[ಮಾರ್ತಾಂಡ ವರ್ಮ ಸೇತುವೆ]] * [[ಮಂಗಳಪುಳ್ಳ ಸೇತುವೆ]] == ಸ್ಥಳ == {{Geographic Location |title = '''ಆಲುವಾದ ನೆರೆಯ ಪ್ರದೇಶಗಳು''' |Northwest = [[ಉತ್ತರ ಪರವೂರ್]] |North = [[ಚೆಂಗಮನಾಡು, ಎರ್ನಾಕುಲಂ ಜಿಲ್ಲೆ|ಚೆಂಗಮನಾಡು]] |Northeast = [[ಅಂಗಮಾಲಿ]] |West = [[ಕಳಮಶ್ಶೇರಿ]] |Centre = ಆಲುವಾ |East = [[ಪೆರುಂಬಾವೂರು]] |Southwest = [[ವೈಟಿಲ]] |South = [[ಕಕ್ಕನಾಡು]], [[ತ್ರಿಪುಣಿತುರಾ]] |Southeast = [[ಮುವತ್ತುಪುಳ್ಳ]], [[ಪಿರಾವೊಂ]] }} == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [https://web.archive.org/web/20191013043120/https://keralapanchayatelection2020.keralas.info/ ಆಲುವಾ ಪುರಸಭೆ ಚುನಾವಣೆ 2020 ಗೆ ಉಳಿದ ದಿನಾಂಕ] * [http://dattaanjaneya.org/ ಆಲುವಾದ ದೇವಾಲಯಗಳು] * [http://dattaanjaneya.org/ ಕೇರಳದ ಹನುಮಾನ್ ದೇವಾಲಯಗಳು] * [http://dattaanjaneya.org/famous-temple-india ಕೊಚ್ಚಿಯ ದೇವಾಲಯಗಳು] {{Commons category}} {{Wikivoyage|Aluva}} {{Contains special characters|Indic}} {{ಕೇರಳ}} {{ಎರ್ನಾಕುಲಂ ಜಿಲ್ಲೆ}} [[ವರ್ಗ:ಆಲುವಾ| ]] [[ವರ್ಗ:ಕೊಚ್ಚಿಯ ನೆರೆಹೊರೆಗಳು]] [[ವರ್ಗ:1921 ರಲ್ಲಿ ಸ್ಥಾಪಿಸಲಾದ ಜನವಸತಿ ಪ್ರದೇಶಗಳು]] [[ವರ್ಗ:1921 ರಲ್ಲಿ ಭಾರತದಲ್ಲಿ ಸ್ಥಾಪನೆಗಳು]] ll7h3cca82acxr4jjyqnjbgky8nev71 1377494 1377493 2026-07-28T11:00:23Z A826 72368 A826 [[ಅಲುವ]] ಪುಟವನ್ನು [[ಅಲುವಾ]] ಕ್ಕೆ ಸರಿಸಿದ್ದಾರೆ 1377493 wikitext text/x-wiki {{databox}} {{Infobox settlement | name = ಆಲುವ | other_name = ಅಲ್ವಾಯ್ (ವಸಾಹತುಶಾಹಿ ಹೆಸರು) | native_name = | settlement_type = [[ಕೇರಳದ ಪುರಸಭೆಗಳು|ಪುರಸಭೆ]] [[ಕೊಚ್ಚಿ]]ನಲ್ಲಿ<ref name="auto">{{cite web |url=https://lsgkerala.gov.in/system/files/2017-10/localbodies.pdf |title=ಗ್ರಾಮ ಪಂಚಾಯತ್ಗಳು |website=lsgkerala.gov.in |access-date=2025-04-16}}</ref> | image_skyline = {{Photomontage | photo1a = Aluva manappuram temple - panoramio.jpg | photo2a = Statue of Mahathma Gandhi Aluva.JPG | photo2b = Aluva New Bridge.jpg | photo3a = Federal bank head office aluva.JPG | photo3b = Aluva metro station, Kerala, India.jpg | photo4a = Aluva Puzha from railway bridge.jpg | photo4b = Marthandavarma bridge Aluva 1.JPG | photo5a = Aluva Municipal Office.JPG | spacing = 2 | space = 2 | position = centre | color_border = white | color = white | size = 270 | foot_montage = ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಆಲುವಾ ಮಹಾದೇವ ದೇವಸ್ಥಾನ|ಮಹಾದೇವ ದೇವಸ್ಥಾನ]]; ಹೊಸ ಸೇತುವೆ; [[ಆಲುವಾ ಮೆಟ್ರೋ ನಿಲ್ದಾಣ]]; ಮಾರ್ತಾಂಡವರ್ಮ ಸೇತುವೆ; ನಗರಸಭೆ ಕಚೇರಿ; [[ಪೆರಿಯಾರ್ ನದಿ]]; [[ಫೆಡರಲ್ ಬ್ಯಾಂಕ್]] ಪ್ರಧಾನ ಕಚೇರಿ; ಗಾಂಧಿ ಪ್ರತಿಮೆ }} | image_alt = | image_caption = | nickname = | image_map = | map_alt = | map_caption = | pushpin_map = India Kerala#India | pushpin_map_alt = | pushpin_map_caption = ಕೇರಳ, ಭಾರತದಲ್ಲಿ ಸ್ಥಳ | coordinates = {{coord|10.1167|N|76.3500|E|display=inline,title}} | subdivision_type = ದೇಶ | subdivision_name = {{flag|India}} | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]] | subdivision_name1 = [[ಕೇರಳ]] | subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] | subdivision_name2 = [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] | established_title = ಸ್ಥಾಪನೆ | established_date = 1921 | founder = | named_for = | government_type = [[ಪುರಸಭೆ]] | governing_body = ಆಲುವಾ ಪುರಸಭೆ | leader_party = INC | leader_title = ಅಧ್ಯಕ್ಷರು | leader_name = ಸೈಜಿ ಜಾಲಿ | leader_title1 = | leader_name1 = | unit_pref = ಮೆಟ್ರಿಕ್ | area_footnotes = | area_total_km2 = 7.18 | area_rank = | elevation_footnotes = | elevation_m = 8 | population_total = 22428 | population_as_of = 2011 | population_footnotes = | population_density_km2 = 3358 | population_rank = | population_demonym = | demographics_type1 = ಭಾಷೆಗಳು | demographics1_title1 = ಅಧಿಕೃತ | timezone1 = [[ಭಾರತೀಯ ಪ್ರಮಾಣಿತ ಸಮಯ|IST]] | utc_offset1 = +5:30 | postal_code_type = [[ಭಾರತೀಯ ಅಂಚೆ ಸೂಚ್ಯಂಕ ಸಂಖ್ಯೆ|PIN]] | postal_code = 6831xx | area_code = 0484 | area_code_type = ದೂರವಾಣಿ ಕೋಡ್ | registration_plate = KL 41 | blank1_name_sec1 = [[ಲಿಂಗಾನುಪಾತ]] | blank1_info_sec1 = 1000:1050 [[ಪುರುಷ|♂]]/[[ಸ್ತ್ರೀ|♀]] | website = {{URL|https://aluvamunicipality.lsgkerala.gov.in/en}} | footnotes = | demographics1_info1 = [[ಮಲಯಾಳಂ ಭಾಷೆ|ಮಲಯಾಳಂ]], ಇಂಗ್ಲಿಷ್ | leader_name2 = TBD | leader_title2 = ಉಪಾಧ್ಯಕ್ಷರು | official_name = }} '''ಆಲುವಾ''' ({{IPA|ml|ɐːluʋɐ}}), ಹಿಂದೆ '''ಅಲ್ವಾಯ್''' ಎಂದು ಕರೆಯಲ್ಪಡುತ್ತಿದ್ದು, ಭಾರತದ [[ಕೇರಳ]] ರಾಜ್ಯದ [[ಕೊಚ್ಚಿ ಮಹಾನಗರ ಪ್ರದೇಶ]]ದ ಉತ್ತರ ಭಾಗದಲ್ಲಿರುವ ಒಂದು ಪ್ರಮುಖ ಪಟ್ಟಣ ಮತ್ತು [[ಕೇರಳದ ಪುರಸಭೆಗಳು|ಪುರಸಭೆಯಾಗಿದೆ]].<ref name="auto"/> [[ಪೆರಿಯಾರ್ ನದಿ]]ಯ ದಡದಲ್ಲಿರುವ ಈ ಪಟ್ಟಣವು [[ಎರ್ನಾಕುಲಂ ಜಿಲ್ಲೆ]]ಯಲ್ಲಿ ಪ್ರಮುಖ ವಸತಿ, ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿದ್ದು, ಆಲುವಾ ತಾಲೂಕಿನ ಆಡಳಿತ ಕೇಂದ್ರವಾಗಿದೆ. ಮಧ್ಯ [[ಕೊಚ್ಚಿ]]ಯ ಈಶಾನ್ಯದಲ್ಲಿರುವ ಆಲುವಾ, [[ಕೊಚ್ಚಿ]] ಮತ್ತು ಮಧ್ಯ ಕೇರಳದ ನಡುವಿನ ಪ್ರವೇಶದ್ವಾರವಾಗಿ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದೆ. ಆಲುವಾ ತನ್ನ ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇದು ಕೇರಳದ ಅತಿದೊಡ್ಡ ಧಾರ್ಮಿಕ ಸಮ್ಮೇಳನಗಳಲ್ಲಿ ಒಂದಾದ ವಾರ್ಷಿಕ [[ಆಲುವಾ ಶಿವರಾತ್ರಿ ಉತ್ಸವ]]ಕ್ಕೆ ಹೆಸರುವಾಸಿಯಾಗಿದೆ, ಇದು ಪೆರಿಯಾರ್ ನದಿಯ ಮರಳು ದಂಡೆಗಳಲ್ಲಿ ನಡೆಯುತ್ತದೆ.<ref>{{cite web|url=http://www.kerala-tourism.org/kerala-monuments/alwaye-palace.html |title=ಅಲ್ವಾಯ್ ಅರಮನೆ ಆಲುವಾ – ಆಲುವಾ ಅರಮನೆ ಕೇರಳ |publisher=Kerala-tourism.org |access-date=26 March 2014}}</ref> ಇದು [[ನಾರಾಯಣ ಗುರು|ಶ್ರೀ ನಾರಾಯಣ ಗುರು]] ಅವರೊಂದಿಗೆ ನಿಕಟ ಸಂಬಂಧ ಹೊಂದಿದೆ, ಅವರು 1913 ರಲ್ಲಿ ಆಲುವಾದಲ್ಲಿ [[ಅಲ್ವಾಯ್ ಅದ್ವೈತ ಆಶ್ರಮ|ಅದ್ವೈತ ಆಶ್ರಮ]]ವನ್ನು ಸ್ಥಾಪಿಸಿದರು, ಇದು ಪಟ್ಟಣವನ್ನು ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಚಿಂತನೆಯ ಪ್ರಮುಖ ಕೇಂದ್ರವನ್ನಾಗಿ ಮಾಡಿತು.<ref>{{cite web |url=http://www.sndp.org/Html/BiographyByDrSOmana.html#ADVAITA-ASHRAM |title=ಡಾ. ಎಸ್. ಓಮನಾ ಅವರ ಜೀವನಚರಿತ್ರೆ |publisher=Sndp.org |date=20 September 1928 |access-date=26 March 2014 |archive-url=https://web.archive.org/web/20000903124015/http://www.sndp.org/Html/BiographyByDrSOmana.html#ADVAITA-ASHRAM |archive-date=3 September 2000 |url-status=dead}}</ref> ಐತಿಹಾಸಿಕವಾಗಿ, ಆಲುವಾ ಪೆರಿಯಾರ್ ನದಿಯ ಉದ್ದಕ್ಕೂ ಪ್ರಮುಖ ವಸಾಹತುವಾಗಿ ಅಭಿವೃದ್ಧಿ ಹೊಂದಿತು ಮತ್ತು ವ್ಯಾಪಾರ, ಶಿಕ್ಷಣ ಮತ್ತು ಕೈಗಾರಿಕೆಗೆ ಕೇಂದ್ರವಾಯಿತು. ಆಲುವಾ ಆಲುವಾ [[ತಾಲೂಕು]]ನ ಆಡಳಿತ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. 1956 ರಲ್ಲಿ, ಮುಕುಂದಪುರಂ, ಕನಯನ್ನೂರ್, [[ಕುನ್ನತ್ತುನಾಡು (ರಾಜ್ಯ ವಿಧಾನಸಭಾ ಕ್ಷೇತ್ರ)|ಕುನತ್ತುನಾಡು]] ಮತ್ತು [[ಉತ್ತರ ಪರವೂರ್]] ಗ್ರಾಮಗಳ ತಾಲೂಕುಗಳನ್ನು ಸೇರಿಸಿ ಆಲುವಾ ತಾಲೂಕನ್ನು ರಚಿಸಲಾಯಿತು. ಕೊಚ್ಚಿ ನಗರ ಸಮೂಹದ ಭಾಗವಾಗಿದ್ದರೂ, ಆಲುವಾ ಸ್ವಾಯತ್ತ ಪುರಸಭೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಮತ್ತು ಕೇರಳದ ಪ್ರಮುಖ ನಗರ ಕೇಂದ್ರಗಳಲ್ಲಿ ಒಂದಾಗಿ ಉಳಿದಿದೆ. ಎರ್ನಾಕುಲಂ ಗ್ರಾಮೀಣ ಪೊಲೀಸ್ ಜಿಲ್ಲೆಯ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿ, PWD (ರಸ್ತೆಗಳು) ನ ಮುಖ್ಯ ಎಂಜಿನಿಯರ್ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯೂ ಇಲ್ಲಿದೆ. ಹೆಚ್ಚುವರಿಯಾಗಿ, ಆಲುವಾ [[ಕೊಚ್ಚಿ ಮೆಟ್ರೋ]] ರೈಲಿನ ಮೊದಲ ಹಂತದ ಉತ್ತರದ ಪ್ರಾರಂಭಿಕ ಬಿಂದುವಾಗಿದೆ, ಇದು ಜೂನ್ 2017 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. == ವ್ಯುತ್ಪತ್ತಿ == ಪಟ್ಟಣದ ಹೆಸರಿನ ವ್ಯುತ್ಪತ್ತಿಯು ಶತಮಾನಗಳಿಂದಲೂ ಊಹಾಪೋಹಕ್ಕೆ ಒಳಪಟ್ಟಿದೆ. ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಒಂದು ಆವೃತ್ತಿಯು ಹಿಂದೂ ದೇವರು [[ಶಿವ]]ನು ಜಗತ್ತನ್ನು ಉಳಿಸಲು [[ಹಲಾಹಲ|ಕಾಲಕೂಟಂ]] ವಿಷವನ್ನು ಕುಡಿದ ದಂತಕಥೆಗೆ ಸಂಬಂಧಿಸಿದೆ. ವಿಷವನ್ನು (ಆಲಂ) ಅವನ ಬಾಯಿಯಲ್ಲಿ (ವಾ) ಹಿಡಿದಿಟ್ಟುಕೊಂಡು, ಶಿವನು ಆಲುವಾದ ದೇವಸ್ಥಾನದಲ್ಲಿ ನೆಲೆಸಿದ ದೇವತೆಯಾಗಿ ರೂಪಾಂತರಗೊಂಡನು ಎಂದು ಹೇಳಲಾಗುತ್ತದೆ.<ref name="aluvamunicipality.in">{{cite web |title=ಆಮುಖಂ &#124; ಆಲುವಾ ಪುರಸಭೆ |url=http://www.aluvamunicipality.in/about |access-date=26 March 2014 |publisher=Aluvamunicipality.in}}</ref> ಶಿವರಾತ್ರಿ ಹಬ್ಬವನ್ನು ಅವನ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಕೆಲವು ಕರಪತ್ರಗಳು ಮತ್ತು ವೆಬ್ಸೈಟ್ಗಳು ಇನ್ನೂ ಪಟ್ಟಣವನ್ನು ಅದರ ವಸಾಹತುಶಾಹಿ ಹೆಸರಾದ ಅಲ್ವಾಯ್ ಎಂದು ಉಲ್ಲೇಖಿಸುತ್ತವೆ. == ಇತಿಹಾಸ == ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಆಲುವಾದಲ್ಲಿ ಕ್ರಿ.ಪೂ. 250 ರಷ್ಟು ಹಿಂದೆಯೇ ವಸಾಹತುಗಳು ಅಸ್ತಿತ್ವದಲ್ಲಿದ್ದವು ಎಂದು ಸೂಚಿಸುತ್ತವೆ.<ref>{{cite web|url=http://www.aluvamunicipality.in/ml/history |title=ಚರಿತ್ರಂ &#124; ಆಲುವಾ ಪುರಸಭೆ |publisher=Aluvamunicipality.in |access-date=26 March 2014}}</ref> ಕ್ರಿ.ಶ. 1341 ರವರೆಗೆ, ಆಲುವಾ ಕಕ್ಕನಾಡು ಮತ್ತು ಅಲಂಗಾಡನ್ನು ವ್ಯಾಪಿಸಿದ ನಿರಂತರ ಭೂಪ್ರದೇಶವನ್ನು ಒಳಗೊಂಡಿತ್ತು. ಆ ಸಮಯದ ವೇಳೆಗೆ, ಪಟ್ಟಣವು ಜನಸಂದಣಿಯಿಂದ ಕೂಡಿತ್ತು ಮತ್ತು ರಜಾ ತಾಣ ಮತ್ತು ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿತ್ತು.<ref>{{cite web|url=http://www.ashextourism.com/kerala/aluva_kerala.htm |title=ಕೇರಳ |publisher=Ashextourism.com |date=13 May 1999 |access-date=26 March 2014}}</ref> ಆಲುವಾದಲ್ಲಿ ಕವಲೊಡೆಯುವ ಪೆರಿಯಾರ್ನ ಶಾಖೆಯಾದ ಮಂಗಳಪುಳ್ಳವು ದಕ್ಷಿಣ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೆಸರುವಾಸಿಯಾಗಿತ್ತು. ಭಾರತದ ಸ್ವಾತಂತ್ರ್ಯದ ಮೊದಲು, ಆಲುವಾ [[ತಿರುವಾಂಕೂರು]] ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ಅದರ ರಾಜಮನೆತನದ ಅಧಿಕೃತ ಬೇಸಿಗೆ ನಿವಾಸವಾಗಿ ಸೇವೆ ಸಲ್ಲಿಸಿತು. ಇಪ್ಪತ್ತನೇ ಶತಮಾನದಲ್ಲಿ, ಯಹೂದಿಗಳ ಸಮುದಾಯವು ಕೊಚ್ಚಿಯಲ್ಲಿ ವಾಸಿಸುತ್ತಿದ್ದಾಗ, ಕೆಲವು ವ್ಯಕ್ತಿಗಳು ಪೆರಿಯಾರ್ ನದಿಯ ದಡದಲ್ಲಿ ಆಲುವಾದಲ್ಲಿ ಬೇಸಿಗೆ ಮನೆಗಳನ್ನು ಹೊಂದಿದ್ದರು.<ref>Weil, S. 2009 'ದಿ ಪ್ಲೇಸ್ ಆಫ್ ಅಲ್ವಾಯ್ ಇನ್ ಮಾಡರ್ನ್ ಕೊಚಿನ್ ಯಹೂದಿ ಹಿಸ್ಟರಿ', ಜರ್ನಲ್ ಆಫ್ ಮಾಡರ್ನ್ ಯಹೂದಿ ಸ್ಟಡೀಸ್ 8 (3): 319–335.</ref> == ರಾಜಕೀಯ == ಆಲುವಾ [[ಕೇರಳ ವಿಧಾನಸಭೆ]]ಯಲ್ಲಿನ ಒಂದು ಕ್ಷೇತ್ರವಾಗಿದೆ ಮತ್ತು [[ಚಾಲಕ್ಕುಡಿ]] (ಲೋಕಸಭಾ ಕ್ಷೇತ್ರ)ದ ಭಾಗವಾಗಿದೆ; [[ಅನ್ವರ್ ಸದತ್]] 2011 ರಿಂದ ಆಲುವಾದ [[ಶಾಸನಸಭಾ ಸದಸ್ಯ (ಭಾರತ)|ಶಾಸಕ]]ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.<ref>{{cite web |url=http://archive.eci.gov.in/se2001/background/S11/KL_Dist_PC_AC.pdf |title=ವಿಧಾನಸಭಾ ಕ್ಷೇತ್ರಗಳು – ಅನುಗುಣವಾದ ಜಿಲ್ಲೆಗಳು ಮತ್ತು ಸಂಸತ್ ಕ್ಷೇತ್ರಗಳು |access-date=19 October 2008 |work=Kerala |publisher=Election Commission of India |archive-url=https://web.archive.org/web/20081030085443/http://archive.eci.gov.in/se2001/background/S11/KL_Dist_PC_AC.pdf |archive-date=30 October 2008 |url-status=dead }}</ref> ಇದು [[ಚಾಲಕ್ಕುಡಿ (ಲೋಕಸಭಾ ಕ್ಷೇತ್ರ)]]ದ ಭಾಗವಾಗಿದೆ, ಇದನ್ನು [[ಲೋಕಸಭಾ ಸದಸ್ಯ|ಸಂಸದ]] [[ಬೆನ್ನಿ ಬೆಹನಾನ್]] ಪ್ರತಿನಿಧಿಸುತ್ತಾರೆ. ಆಡಳಿತಾತ್ಮಕವಾಗಿ, ಆಲುವಾ [[ಪುರಸಭೆ]]ಯಾಗಿ ಆಡಳಿತ ನಡೆಸಲ್ಪಡುತ್ತದೆ.<ref name=municipality>{{cite web|url=http://ernakulam.nic.in/admin.asp?typ=2&titl=Local%20Administration|title=ಸ್ಥಳೀಯ ಆಡಳಿತ – ಎರ್ನಾಕುಲಂ ಜಿಲ್ಲೆ|publisher=NIC Ernakulam (Govt. of India)|access-date=21 April 2011|archive-url=https://web.archive.org/web/20110719051111/http://ernakulam.nic.in/admin.asp?typ=2&titl=Local%20Administration|archive-date=19 July 2011|url-status=dead}}</ref> ಪ್ರಸ್ತುತ ಪುರಸಭಾ ಮಂಡಳಿಯು ಡಿಸೆಂಬರ್ 2025 ರಲ್ಲಿ ಆಯ್ಕೆಯಾದ ಸೈಜಿ ಜಾಲಿ ಅವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ನಡೆಸಲ್ಪಡುತ್ತಿದೆ. == ಪ್ರಯಾಣ == ಆಲುವಾ ವಾಯು, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೆ ಉತ್ತಮವಾಗಿ ಸಂಪರ್ಕ ಹೊಂದಿದೆ. === ವಾಯು === ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪಟ್ಟಣ ಕೇಂದ್ರದಿಂದ {{convert|15|km|mi|abbr=on}} ದೂರದಲ್ಲಿದೆ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಒದಗಿಸುತ್ತದೆ.<ref>{{Cite web |last=E |first=Krishna Kumar K. |date=2025-08-16 |title=ವಿಮಾನ ನಿಲ್ದಾಣವು ಬಹುಮಾದರಿ ಸಂಪರ್ಕವನ್ನು ಪಡೆಯುವ ಹಾದಿಯಲ್ಲಿದೆ |url=https://www.newindianexpress.com/cities/kochi/2025/Aug/16/airport-on-course-to-get-multimodal-connectivity |access-date=2026-06-11 |website=The New Indian Express |language=en}}</ref> [[File:Aluva Railway Station.JPG|thumb|ಆಲುವಾ ರೈಲ್ವೇ ನಿಲ್ದಾಣ]] === ರೈಲು === ==== ರೈಲು ==== [[File:Aluva Railway Station.jpg|thumb|ಆಲುವಾ ರೈಲ್ವೇ ನಿಲ್ದಾಣದ ಪ್ರವೇಶ]] [[ಆಲುವಾ ರೈಲ್ವೇ ನಿಲ್ದಾಣ|ಆಲುವಾ ರೈಲ್ವೇ ನಿಲ್ದಾಣ]] (IR ಕೋಡ್: AWY) ಒಂದು ಗ್ರೇಡ್-ಎ ನಿಲ್ದಾಣವಾಗಿದ್ದು, [[ಎರ್ನಾಕುಲಂ ಜಂಕ್ಷನ್ ರೈಲ್ವೇ ನಿಲ್ದಾಣ]] ಮತ್ತು [[ಎರ್ನಾಕುಲಂ ಟೌನ್ ರೈಲ್ವೇ ನಿಲ್ದಾಣ]]ದ ನಂತರ ಕೊಚ್ಚಿಯಲ್ಲಿ ಮೂರನೇ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ. ದಕ್ಷಿಣ ಕೇರಳಕ್ಕೆ ಹೋಗುವ ಪ್ರತಿಯೊಂದು ಪ್ರಯಾಣಿಕ ಮತ್ತು ಎಕ್ಸ್ಪ್ರೆಸ್ ರೈಲು ಇಲ್ಲಿ ನಿಲ್ಲುತ್ತದೆ. ಇಡುಕ್ಕಿ ಜಿಲ್ಲೆಯ ಪ್ರಯಾಣಿಕರು ಸಾಮಾನ್ಯವಾಗಿ ಆಲುವಾ ರೈಲ್ವೇ ನಿಲ್ದಾಣವನ್ನು ಬಳಸುತ್ತಾರೆ, ಏಕೆಂದರೆ ಇಡುಕ್ಕಿಯ ಭೌಗೋಳಿಕತೆಯು ಜಿಲ್ಲೆಗೆ ರೈಲ್ವೇ ನಿಲ್ದಾಣವನ್ನು ಹೊಂದಲು ಅನುಮತಿಸುವುದಿಲ್ಲ. ಗಮನಾರ್ಹವಾಗಿ, ಆಲುವಾ ರೈಲ್ವೇ ನಿಲ್ದಾಣದಲ್ಲಿ ಯಾವುದೇ ರೈಲುಗಳು ಪ್ರಾರಂಭವಾಗುವುದಿಲ್ಲ ಅಥವಾ ಕೊನೆಗೊಳ್ಳುವುದಿಲ್ಲ. ಹೆಚ್ಚುವರಿಯಾಗಿ, ಚೌವಾರಾ ಎಂಬ ಸಣ್ಣ ನಿಲ್ದಾಣವು ಆಲುವಾ ರೈಲ್ವೇ ನಿಲ್ದಾಣದಿಂದ ಸರಿಸುಮಾರು {{Convert|4|km|mi|abbr=on}} ದೂರದಲ್ಲಿದೆ. ==== ಮೆಟ್ರೋ ==== [[ಕೊಚ್ಚಿ ಮೆಟ್ರೋ]] ಹಂತ 1 ಆಲುವಾ ಬೈಪಾಸ್ನಲ್ಲಿ ಪ್ರಾರಂಭವಾಗಿ [[ತ್ರಿಪ್ಪುಣಿತುರಾ|ತ್ರಿಪುಣಿತುರಾ]]ವರೆಗೆ ಕಾರ್ಯನಿರ್ವಹಿಸುತ್ತದೆ. ಯೋಜನೆಯ ನಿರ್ಮಾಣವು 2013 ರ ಮಧ್ಯದಲ್ಲಿ ಪ್ರಾರಂಭವಾಯಿತು ಮತ್ತು 19 ಜೂನ್ 2017 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.<ref name="Greeshma Sukumaran-2017">{{cite news |last=Greeshma Sukumaran |date=17 June 2017 |title=ಕೊಚ್ಚಿ ಮೆಟ್ರೋ ಉದ್ಘಾಟನೆ: ಪ್ರಧಾನಿ ಮೋದಿ ರೈಲು ಸೇವೆಗೆ ಧ್ವಜ ಹಾರಿಸಿದರು, ಸಿಎಂ ಪಿನರಾಯಿ ವಿಜಯನ್, 'ಮೆಟ್ರೋ ಮ್ಯಾನ್' ಶ್ರೀಧರನ್ ಅವರೊಂದಿಗೆ ಮೊದಲ ಪ್ರಯಾಣ ನಡೆಸಿದರು |work=International Business Times |url=http://www.ibtimes.co.in/kochi-metro-inauguration-live-pm-modi-flag-off-rail-service-today-cm-pinarayi-metro-man-731109 |access-date=3 September 2017}}</ref> [[ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್]] ಆಲುವಾ ಫ್ಲೈಓವರ್ ಹೊರತಾಗಿ [[ಕೊಚ್ಚಿ ಮೆಟ್ರೋ#DMRC ಯ ಪಾತ್ರದ ವಿವಾದ|DMRC]] ಯಿಂದ ಕೈಗೊಳ್ಳಲಾದ ಕೇರಳ ಸರ್ಕಾರದ ಯೋಜನೆಯಾಗಿದೆ. [[ಆಲುವಾ ಮೆಟ್ರೋ ನಿಲ್ದಾಣ]]ವು ಹಂತ 1 ರ ಉತ್ತರದ ಕೊನೆಯ ಹಂತವಾಗಿದೆ.<ref name="Greeshma Sukumaran-2017" /> ಮೆಟ್ರೋ ವ್ಯವಸ್ಥೆಯ ಮೂರನೇ ಹಂತವು [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ಕ್ಕೆ ಸಂಪರ್ಕಿಸಲು ಆಲುವಾದಿಂದ ಉತ್ತರಕ್ಕೆ [[ಅಂಗಮಾಲಿ]] ಉಪನಗರಕ್ಕೆ ಮಾರ್ಗವನ್ನು ವಿಸ್ತರಿಸುವುದು ಎಂದು ಭಾವಿಸಲಾಗಿದೆ.[[File:Train at Aluva Metro Station.jpg|thumb|ಆಲುವಾ ಮೆಟ್ರೋ ನಿಲ್ದಾಣದಲ್ಲಿ ರೈಲು]] === ಬಸ್ === [[File:Municipal Bus station aluva.JPG|300px|thumb|ರಾಜೀವ್ ಗಾಂಧಿ ಬಸ್ ನಿಲ್ದಾಣ]] [[File:Aluva Bus terminal.jpg|300px|thumb |ನವೀಕರಿಸಿದ ಆಲುವಾ KSRTC ಬಸ್ ಟರ್ಮಿನಲ್]] ರಾಜೀವ್ ಗಾಂಧಿ ಕೇಂದ್ರ ಬಸ್ ನಿಲ್ದಾಣವು ಕೊಚ್ಚಿ ಮತ್ತು ಕೇರಳದ ಅತಿದೊಡ್ಡ ಖಾಸಗಿ ಬಸ್ ಟರ್ಮಿನಲ್ಗಳಲ್ಲಿ ಒಂದಾಗಿದೆ. ಇದು [[ಫೋರ್ಟ್ ಕೊಚ್ಚಿ]], [[ತ್ರಿಪುಣಿತುರಾ]], [[ಕಕ್ಕನಾಡು]] ಮುಂತಾದ ನಗರ ಪ್ರದೇಶಗಳಿಗೆ ಅಂತರ-ನಗರ ಸೇವೆಗಳೊಂದಿಗೆ ಕೊಚ್ಚಿ ನಗರ ಬಸ್ಗಳಿಗೆ ನೋಡ್ ಆಗಿ ಕಾರ್ಯನಿರ್ವಹಿಸುತ್ತದೆ. [[ಆಲುವಾ KSRTC ಬಸ್ ನಿಲ್ದಾಣ]]ವು ಮಧ್ಯ ಕೇರಳದ ಪ್ರಮುಖ KSRTC ಬಸ್ ನಿಲ್ದಾಣಗಳಲ್ಲಿ ಒಂದಾಗಿದೆ.<ref name="KSRTC Aluva Depo">{{cite web|url=http://www.keralartc.com/html/unit.html|title=KSRTC ಆಲುವಾ ಡಿಪೋ|publisher=KSRTC ಆಲುವಾ ಡಿಪೋ ಸಂಪರ್ಕಗಳು|access-date=8 March 2017|archive-url=https://web.archive.org/web/20171107221531/http://keralartc.com/html/unit.html|archive-date=7 November 2017|url-status=dead}}</ref> ಕರ್ನಾಟಕ RTC ಮತ್ತು ತಮಿಳುನಾಡಿನ SETC ಯ ದೈನಂದಿನ ಪ್ರಯಾಣಿಕ ಬಸ್ಗಳು ಮೈಸೂರು, ಮಂಗಳೂರು, ಬೆಂಗಳೂರು, ತಿರುಚಿ, ಕೊಯಮತ್ತೂರು, ಸೇಲಂ, ಪಳನಿ ಮತ್ತು ಕೊಡೈಕನಾಲ್ನಂತಹ ಸ್ಥಳಗಳಿಗೆ ಮಾರ್ಗಗಳನ್ನು ಹೊಂದಿವೆ. ಖಾಸಗಿಯಾಗಿ ನಡೆಸಲ್ಪಡುವ ಅಂತರ-ರಾಜ್ಯ ಬಸ್ಗಳು<ref name="Interstate Private Bus Service">{{cite web|url=http://www.sonatravels.in|title=ಸೋನಾ ಟ್ರಾವೆಲ್ಸ್|publisher=ಖಾಸಗಿ ಬಸ್ ನಿರ್ವಾಹಕ ಆಲುವಾ}}</ref> ಬೆಂಗಳೂರು, ಚೆನ್ನೈ, ಮೈಸೂರು, ಮುಂಬೈ ಮತ್ತು ಇತರ ನಗರಗಳಿಗೆ ಆಲುವಾದ ಬಿಂದುಗಳಲ್ಲಿ ನಿಲ್ದಾಣಗಳನ್ನು ಹೊಂದಿವೆ. [[ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್]] [[ಎಲೆಕ್ಟ್ರಿಕ್ ಬಸ್]] ಬಳಸಿ [[ಆಲುವಾ ಮೆಟ್ರೋ ನಿಲ್ದಾಣ]]ದಿಂದ [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ಕ್ಕೆ ಫೀಡರ್ ಬಸ್ ಸೇವೆಯನ್ನು ಸಹ ನಡೆಸುತ್ತದೆ. === ದೋಣಿ === ಆಲುವಾ ರಾಷ್ಟ್ರೀಯ ಜಲಮಾರ್ಗ 3 ರ ನಿಲ್ದಾಣವಾಗಿದೆ; ಜಲಮಾರ್ಗವು ದಕ್ಷಿಣಕ್ಕೆ ತಿರುವನಂತಪುರಕ್ಕೆ ಮತ್ತು ಉತ್ತರಕ್ಕೆ ಕೊಟ್ಟಪುರಂ (ತೃಶೂರ್) ಗೆ ಸಂಪರ್ಕಿಸುತ್ತದೆ.{{Citation needed|date=November 2023}} '''ಹೆಗ್ಗುರುತುಗಳು''' * [[ಮಾರ್ತಾಂಡ ವರ್ಮ ಸೇತುವೆ|ಮಾರ್ತಾಂಡ ವರ್ಮ ಸೇತುವೆ ಆಲುವಾ]] * [[ಆಲುವಾ ಮಹಾದೇವ ದೇವಸ್ಥಾನ]] * == ಸಂಸ್ಕೃತಿ == ಆಲುವಾದ ಸಂಸ್ಕೃತಿಯು ಅದರ ಸ್ಥಳೀಯ ಜನರು ಮತ್ತು ಪೆರಿಯಾರ್ ನದಿಯ ಸಾಮೀಪ್ಯದಂತಹ ಅಂಶಗಳಿಂದಾಗಿ ಅದರ ಕಡೆಗೆ ಆಕರ್ಷಿತರಾದವರಿಂದ ಪ್ರಭಾವಿತವಾಗಿದೆ. ಹಲವಾರು ಮಲಯಾಳಂ ಚಲನಚಿತ್ರ ಗೀತೆಗಳು ಪೆರಿಯಾರ್ ನದಿಗೆ ಸಮರ್ಪಿತವಾಗಿವೆ. [[ಚಂಗಂಪುಳ್ಳ ಕೃಷ್ಣ ಪಿಳ್ಳೈ|ಚಂಗಪುಜಾ ಕೃಷ್ಣ ಪಿಳ್ಳೈ]], [[ಜಿ. ಶಂಕರ ಕುರುಪ್]], [[ಬಾಲಚಂದ್ರನ್ ಚುಳ್ಳಿಕ್ಕಾಡು]], ವಿಮರ್ಶಕ ಕುಟ್ಟಿಪುಜಾ ಕೃಷ್ಣಪಿಳ್ಳ ಮತ್ತು ಕಾದಂಬರಿಕಾರ [[ಸುಭಾಷ್ ಚಂದ್ರನ್|ಸುಭಾಷ್ ಚಂದ್ರನ್]] ಅವರಂತಹ ಕವಿಗಳು ಆಲುವಾದವರಾಗಿದ್ದು, ಅಲ್ಲಿ ವಾಸಿಸುತ್ತಿದ್ದರು. ಆಲುವಾ ಪ್ರದೇಶದವರಲ್ಲದಿದ್ದರೂ, [[ವಯಲಾರ್ ರಾಮವರ್ಮ]] ಮತ್ತು [[ಒ. ಎನ್. ವಿ. ಕುರುಪ್|ಒ.ಎನ್.ವಿ. ಕುರುಪ್]] ಅವರು ಸಹ ಪೆರಿಯಾರ್ ಬಗ್ಗೆ ಬರೆದಿದ್ದಾರೆ, ಏಕೆಂದರೆ ಆಲುವಾ ಅವರ ಬರವಣಿಗೆಯ ಮೇಲೆ ಪ್ರಭಾವ ಬೀರಿತು.<ref>{{Cite web |title=ಪ್ರೇಮಮ್ ಆಲುವಾ ಪುಝಾ ಹಾಡು, ft. ನಿವಿನ್ ಪೌಲಿ, ಅನುಪಮಾ ಪರಮೇಶ್ವರನ್ |url=https://timesofindia.indiatimes.com/premam-aluva-puzha-song-ft-nivin-pauly-anupama-parameswaran/videoshow/61186943.cms |access-date=2026-06-11 |website=The Times of India |language=en}}</ref> ಮುದ್ರಣ ಯುಗದಲ್ಲಿ ಆಲುವಾದಲ್ಲಿ ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾದವು. ಪ್ರಕಟಿತ ಬರವಣಿಗೆಯ ಸಂಪ್ರದಾಯವನ್ನು ಮುಂದುವರೆಸುತ್ತಾ, puzha.com ನಿಂದ ಆಲುವಾದಲ್ಲಿ ಮೊದಲ ಆನ್ಲೈನ್ ನಿಯತಕಾಲಿಕೆ ಮತ್ತು ಬ್ಲಾಗಿಂಗ್ ವೇದಿಕೆಯನ್ನು ಪ್ರಾರಂಭಿಸಲಾಯಿತು, ಇದು ಇನ್ನೂ ಇಂಟರ್ನೆಟ್ನಲ್ಲಿ ಅಸ್ತಿತ್ವದಲ್ಲಿದೆ.{{when|date=November 2023}} == ವ್ಯಾಪಾರ == [[File:Federal bank head office aluva.JPG|thumb|ಫೆಡರಲ್ ಬ್ಯಾಂಕ್ ಪ್ರಧಾನ ಕಚೇರಿ, ಆಲುವಾ]]{{Unreferenced section|date=November 2023}} ಆಲುವಾ ಅನೇಕ ವ್ಯಾಪಾರ ಪ್ರಧಾನ ಕಚೇರಿಗಳ ನೆಲೆಯಾಗಿದೆ. ಆಲುವಾ ತನ್ನ "ಆಲುವಾ ಪುಕಯಿಲ್ಲಾತ ಅಡುಪ್ಪು" (ಹೊಗೆರಹಿತ ಒಲೆ) ಗೆ ಹೆಸರುವಾಸಿಯಾಗಿದೆ, ಇದನ್ನು ಅಲ್ವಾಯ್ ಸೆಟ್ಲ್ಮೆಂಟ್ ಚರ್ಚ್ ಕಂಡುಹಿಡಿದಿದೆ. [[ಫೆಡರಲ್ ಬ್ಯಾಂಕ್]] ತನ್ನ ಪ್ರಧಾನ ಕಚೇರಿಯನ್ನು ಆಲುವಾದಲ್ಲಿ ಹೊಂದಿದೆ. ಹೆಚ್ಚುವರಿಯಾಗಿ, ಕೇರಳ ರಾಜ್ಯ ಸಿವಿಲ್ ಸೇವಾ ಅಕಾಡೆಮಿಯು ಆಲುವಾದಲ್ಲಿ ಒಂದು ಶಾಖೆಯನ್ನು ಸ್ಥಾಪಿಸಿದೆ. == ಆಲುವಾದ ಗಮನಾರ್ಹ ವ್ಯಕ್ತಿಗಳು == {{columns-list| * [[ದಿಲೀಪ್ (ನಟ)|ದಿಲೀಪ್]] (ಚಲನಚಿತ್ರ ನಟ) * [[ಜಾನ್ ಅಬ್ರಹಾಂ]] (ಬಾಲಿವುಡ್ ನಟ) * [[ನಿವಿನ್ ಪೌಲಿ]] (ಚಲನಚಿತ್ರ ನಟ) * [[ಅಮಲಾ ಪಾಲ್]] (ಚಲನಚಿತ್ರ ನಟಿ) * [[ಪಿಯರ್ಲ್ ಮಾನಿ]] (ಚಲನಚಿತ್ರ ನಟಿ, ಟಿವಿ ನಿರೂಪಕಿ) * [[ವರ್ಗೀಸ್ ಪಯ್ಯಪ್ಪಿಲ್ಲಿ ಪಾಲಕ್ಕಪ್ಪಿಲ್ಲಿ]] * [[ಬಾಬುರಾಜ್ (ನಟ)]] * [[ಎಂ. ಕೆ. ಮಕ್ಕರ್ ಪಿಳ್ಳೈ]] (ಉದ್ಯಮಿ) * [[ಎಂ. ಎಂ. ಅಬ್ದುಲ್ ಖಾದರ್]] (ಮಾಜಿ ಕೇರಳ ಅಡ್ವೊಕೇಟ್ ಜನರಲ್) * [[ಎಂ. ಎಂ. ಪರೀದ್ ಪಿಳ್ಳೈ]] (ಮಾಜಿ ಕೇರಳ ಮುಖ್ಯ ನ್ಯಾಯಾಧೀಶರು) * [[ಕಲಾಮಂಡಲಂ ಹರಿದಾಸ್]] (ಸಂಗೀತಗಾರ) * [[ಸೈನುದ್ದೀನ್ (ನಟ)|ಸೈನುದ್ದೀನ್]] (ನಟ) * [[ಸಿಜು ವಿಲ್ಸನ್]] (ಚಲನಚಿತ್ರ ನಟ) * [[ಎನ್. ಎಫ್. ವರ್ಗೀಸ್]] (ಚಲನಚಿತ್ರ ನಟ) * [[ಅಜ್ಮಲ್ ಅಮೀರ್]] (ಚಲನಚಿತ್ರ ನಟ) * [[ಆಲ್ಫೋನ್ಸ್ ಪುತ್ರನ್]] (ಚಲನಚಿತ್ರ ನಿರ್ದೇಶಕ) * [[ಶರಾಫ್ ಉದೀನ್]] (ಚಲನಚಿತ್ರ ನಟ) * [[ಶಬರೀಶ್ ವರ್ಮ]] (ಚಲನಚಿತ್ರ ನಟ, ಕವಿ, ಗಾಯಕ) * [[ವೇಣು ವಿ. ದೇಸಮ್]] (ಕವಿ) * [[ಟಿನಿ ಟಾಮ್]] (ಚಲನಚಿತ್ರ ನಟ, ಹಾಸ್ಯನಟ) * [[ಸೀತಾರಾಮನ್ ಶಂಕರನಾರಾಯಣ ಅಯ್ಯರ್]] (ಪರಿಸರ ಕಾರ್ಯಕರ್ತ) * [[ಎನ್. ಕೆ. ದೇಸಮ್]] (ಕವಿ) * [[ಜಿ.ಎನ್. ಗೋಪಾಲ್]] (ಚೆಸ್ ಆಟಗಾರ) * [[ಕೃಷ್ಣ ಶಂಕರ್]] (ಚಲನಚಿತ್ರ ನಟ) * [[ಸಜಿನ್ ಗೋಪು]] (ನಟ) *[[ಶೃತಾ ಶಿವದಾಸ್]] (ನಟ) }} == ಗ್ಯಾಲರಿ == <gallery mode=packed> File:Rajagiri Hospital.jpg|[[ರಾಜಗಿರಿ ಆಸ್ಪತ್ರೆ|ರಾಜಗಿರಿ ಆಸ್ಪತ್ರೆ, ಆಲುವಾ]] File:AluvaShivaTemple.JPG|ಆಲುವಾ ಮಣಪುರಂ File:Aluva Municipal Office.JPG|ನಗರಸಭೆ ಕಚೇರಿ ಆಲುವಾ File:Aluva muncipailty.jpg|ಖಾಸಗಿ ಬಸ್ ಟರ್ಮಿನಲ್ ಆಲುವಾ File:Aluva Guest House Entrance.JPG|ಆಲುವಾ ಅರಮನೆ ಪ್ರವೇಶ File:Aluva Sree Krishna Swami Temple Front.JPG|ಶ್ರೀ ಕೃಷ್ಣ ದೇವಸ್ಥಾನ ಆಲುವಾ File:Federal bank head office aluva.JPG|ಫೆಡರಲ್ ಬ್ಯಾಂಕ್ HO ಆಲುವಾ File:UC College Aluva.JPG|UC ಕಾಲೇಜು ಆಲುವಾ File:Mahathma Gandhi Municipal Town Hall Aluva.JPG|ಟೌನ್ ಹಾಲ್ ಆಲುವಾ File:Aluva-Bridge.JPG|ಮಾರ್ತಾಂಡ ವರ್ಮ ಸೇತುವೆ ಆಲುವಾ </gallery> == ಇವನ್ನೂ ನೋಡಿ == * [[ಆಲುವಾ ಶಿವರಾತ್ರಿ ಉತ್ಸವ]] * [[ಆಲುವಾ ರೈಲ್ವೇ ನಿಲ್ದಾಣ]] * [[ಮಾರ್ತಾಂಡ ವರ್ಮ ಸೇತುವೆ]] * [[ಮಂಗಳಪುಳ್ಳ ಸೇತುವೆ]] == ಸ್ಥಳ == {{Geographic Location |title = '''ಆಲುವಾದ ನೆರೆಯ ಪ್ರದೇಶಗಳು''' |Northwest = [[ಉತ್ತರ ಪರವೂರ್]] |North = [[ಚೆಂಗಮನಾಡು, ಎರ್ನಾಕುಲಂ ಜಿಲ್ಲೆ|ಚೆಂಗಮನಾಡು]] |Northeast = [[ಅಂಗಮಾಲಿ]] |West = [[ಕಳಮಶ್ಶೇರಿ]] |Centre = ಆಲುವಾ |East = [[ಪೆರುಂಬಾವೂರು]] |Southwest = [[ವೈಟಿಲ]] |South = [[ಕಕ್ಕನಾಡು]], [[ತ್ರಿಪುಣಿತುರಾ]] |Southeast = [[ಮುವತ್ತುಪುಳ್ಳ]], [[ಪಿರಾವೊಂ]] }} == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [https://web.archive.org/web/20191013043120/https://keralapanchayatelection2020.keralas.info/ ಆಲುವಾ ಪುರಸಭೆ ಚುನಾವಣೆ 2020 ಗೆ ಉಳಿದ ದಿನಾಂಕ] * [http://dattaanjaneya.org/ ಆಲುವಾದ ದೇವಾಲಯಗಳು] * [http://dattaanjaneya.org/ ಕೇರಳದ ಹನುಮಾನ್ ದೇವಾಲಯಗಳು] * [http://dattaanjaneya.org/famous-temple-india ಕೊಚ್ಚಿಯ ದೇವಾಲಯಗಳು] {{Commons category}} {{Wikivoyage|Aluva}} {{Contains special characters|Indic}} {{ಕೇರಳ}} {{ಎರ್ನಾಕುಲಂ ಜಿಲ್ಲೆ}} [[ವರ್ಗ:ಆಲುವಾ| ]] [[ವರ್ಗ:ಕೊಚ್ಚಿಯ ನೆರೆಹೊರೆಗಳು]] [[ವರ್ಗ:1921 ರಲ್ಲಿ ಸ್ಥಾಪಿಸಲಾದ ಜನವಸತಿ ಪ್ರದೇಶಗಳು]] [[ವರ್ಗ:1921 ರಲ್ಲಿ ಭಾರತದಲ್ಲಿ ಸ್ಥಾಪನೆಗಳು]] ll7h3cca82acxr4jjyqnjbgky8nev71 ಟೆಂಪ್ಲೇಟು:ಕೇರಳ 10 41688 1377489 1077388 2026-07-28T10:58:14Z A826 72368 1377489 wikitext text/x-wiki {{Navbox |name = ಕೇರಳ |title = [[ಕೇರಳ]] |state = {{{state|{{{1|autocollapse}}}}}} |bodyclass = hlist |above = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ|ರಾಜಧಾನಿ]]: '''[[ತಿರುವನಂತಪುರಂ]]''' |group1 = ಚಿಹ್ನೆಗಳು |list1 = ;ಪಕ್ಷಿ : [[ಮಹಾ ಹಾರ್ನ್ಬಿಲ್|ದೊಡ್ಡ ಮೂಗುಕೊಕ್ಕು ಹಕ್ಕಿ]] ;ಪ್ರಾಣಿ : [[ಭಾರತೀಯ ಆನೆ]] ;ಮರ : [[ತೆಂಗಿನ ಮರ]] ;ಹೂವು : [[ಗೋಲ್ಡನ್ ಶವರ್ ಮರ|ಕಣಿಕೊನ್ನೆ]] ;ಮೀನು : [[ಕರಿಮೀನು]] |group2 = [[:ವರ್ಗ:ಕೇರಳ|ವಿಷಯಗಳು]] |list2 = * [[ಕೇರಳದ ಕಲೆಗಳು|ಕಲೆಗಳು]] * [[ಕೇರಳದ ಸಂಸ್ಕೃತಿ|ಸಂಸ್ಕೃತಿ]] * [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]] * [[ಕೇರಳದ ಆರ್ಥಿಕತೆ|ಆರ್ಥಿಕತೆ]] * [[ಕೇರಳದ ಶಿಕ್ಷಣ|ಶಿಕ್ಷಣ]] * [[ಮಲಯಾಳಂ ಚಲನಚಿತ್ರ|ಚಲನಚಿತ್ರ]] * [[ಕೇರಳದ ಭೌಗೋಳಿಕತೆ|ಭೌಗೋಳಿಕತೆ]] * [[ಕೇರಳದ ಇತಿಹಾಸ|ಇತಿಹಾಸ]] * [[ಕೇರಳದ ಸಸ್ಯ ಮತ್ತು ಪ್ರಾಣಿ ಸಂಪತ್ತು|ಸಸ್ಯ ಮತ್ತು ಪ್ರಾಣಿ ಸಂಪತ್ತು]] * [[ಕೇರಳ ಸರ್ಕಾರ|ಸರ್ಕಾರ]] * [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]] |group3 = [[ಕೇರಳದ ಜಿಲ್ಲೆಗಳು|ಜಿಲ್ಲೆಗಳು]] |list3 = * [[ತಿರುವನಂತಪುರಂ ಜಿಲ್ಲೆ|ತಿರುವನಂತಪುರಂ KL-01]] * [[ಕೊಲ್ಲಂ ಜಿಲ್ಲೆ|ಕೊಲ್ಲಂ KL-02]] * [[ಪತ್ತನಂತಿಟ್ಟ ಜಿಲ್ಲೆ|ಪತ್ತನಂತಿಟ್ಟ KL-03]] * [[ಆಲಪ್ಪುಳ್ಳ ಜಿಲ್ಲೆ|ಆಲಪ್ಪುಳ್ಳ KL-04]] * [[ಕೊಟ್ಟಯಂ ಜಿಲ್ಲೆ|ಕೊಟ್ಟಯಂ KL-05]] * [[ಇಡುಕ್ಕಿ ಜಿಲ್ಲೆ|ಇಡುಕ್ಕಿ KL-06]] * [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ KL-07]] * [[ತೃಶೂರ್ ಜಿಲ್ಲೆ|ತೃಶೂರ್ KL-08]] * [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್ KL-09]] * [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ KL-10]] * [[ಕೋಝಿಕ್ಕೋಡ್ ಜಿಲ್ಲೆ|ಕೋಝಿಕ್ಕೋಡ್ KL-11]] * [[ವಯನಾಡ್ ಜಿಲ್ಲೆ|ವಯನಾಡ್ KL-12]] * [[ಕಣ್ಣೂರ್ ಜಿಲ್ಲೆ|ಕಣ್ಣೂರ್ KL-13]] * [[ಕಾಸರಗೋಡು ಜಿಲ್ಲೆ|ಕಾಸರಗೋಡು KL-14]] |group4 = [[ಕೇರಳದ ನಿಗಮಗಳು, ಪುರಸಭೆಗಳು ಮತ್ತು ತಾಲೂಕುಗಳು|ನಗರ ನಿಗಮಗಳು]] |list4 = * [[ತಿರುವನಂತಪುರಂ]] * [[ಕೊಚ್ಚಿ]] * [[ಕೋಝಿಕ್ಕೋಡ್]] * [[ಕೊಲ್ಲಂ]] * [[ತೃಶೂರ್]] |group5 = [[ಕೇರಳದ ನಿಗಮಗಳು, ಪುರಸಭೆಗಳು ಮತ್ತು ತಾಲೂಕುಗಳು|ಪುರಸಭೆಗಳು]] |list5 = * [[ಅದೂರ್]] * [[ಆಲಪ್ಪುಳ್ಳ]] * [[ಆಲುವಾ]] * [[ಅಂಗಮಾಲಿ]] * [[ಅತ್ತಿಂಗಲ್]] * [[ಚಾಲಕ್ಕುಡಿ]] * [[ಚಂಗನಾಶ್ಶೇರಿ]] * [[ಚವಕ್ಕಾಡ್]] * [[ಚೆಂಗನ್ನೂರ್]] * [[ಚೇರ್ತಲ]] * [[ಚಿಟ್ಟೂರ್]] * [[ತತ್ತಮಂಗಲಂ]] * [[ಈಳೂರ್]] * [[ಗುರುವಾಯೂರ್]] * [[ಇರಿಂಜಾಲಕುಡ]] * [[ಕಳಮಶ್ಶೇರಿ]] * [[ಕಲ್ಪೆಟ್ಟ]] * [[ಕಂಹಂಗಾಡ್]] * [[ಕಣ್ಣೂರ್]] * [[ಕರುನಾಗಪಲ್ಲಿ]] * [[ಕಾಸರಗೋಡು ಪಟ್ಟಣ|ಕಾಸರಗೋಡು]] * [[ಕಾಯಂಕುಲಂ]] * [[ಕೊಡುಂಗಲ್ಲೂರ್]] * [[ಕೂತುಪರಂಬ]] * [[ಕೊತಮಂಗಲಂ, ಕೇರಳ|ಕೊತಮಂಗಲಂ]] * [[ಕೊಟ್ಟಕ್ಕಲ್]] * [[ಕೊಟ್ಟಯಂ]] * [[ಕೊಯಿಲಾಂಡಿ]] * [[ಕುನ್ನಂಕುಲಂ]] * [[ಮಲಪ್ಪುರಂ]] * [[ಮಂಜೇರಿ]] * [[ಮರಡು]] * [[ಮತ್ತನ್ನೂರ್]] * [[ಮಾವೆಲಿಕ್ಕರ]] * [[ಮುವತ್ತುಪುಳ್ಳ]] * [[ನೆಡುಮಂಗಾಡ್]] * [[ನೆಯ್ಯಾಟ್ಟಿಂಕರ]] * [[ನಿಲಂಬೂರ್]] * [[ನೀಲೇಶ್ವರಂ]] * [[ಉತ್ತರ ಪರವೂರ್]] * [[ಒಟ್ಟಪ್ಪಾಳಂ]] * [[ಪಾಲ, ಕೇರಳ|ಪಾಲ]] * [[ಪಾಲಕ್ಕಾಡ್]] * [[ಪರವೂರ್ (ದಕ್ಷಿಣ)]] * [[ಪತ್ತನಂತಿಟ್ಟ]] * [[ಪಯ್ಯನ್ನೂರ್]] * [[ಪೆರಿಂತಲ್ಮನ್ನ]] * [[ಪೆರುಂಬಾವೂರು]] * [[ಪೊನ್ನಾನಿ]] * [[ಪುನಲೂರ್]] * [[ಶೋರನೂರ್]] * [[ತಲಶ್ಶೇರಿ]] * [[ತಲಿಪರಂಬ]] * [[ತಿರುವಲ್ಲ]] * [[ತೊಡುಪುಳ್ಳ]] * [[ತ್ರಿಕ್ಕಾಕರ]] * [[ತ್ರಿಪುಣಿತುರಾ]] * [[ತಿರೂರ್]] * [[ವಡಕರ]] * [[ವೈಕೊಂ]] * [[ವರ್ಕಲ]] |group6 = [[ಕೇರಳದ ನಿಗಮಗಳು, ಪುರಸಭೆಗಳು ಮತ್ತು ತಾಲೂಕುಗಳು|ತಾಲೂಕುಗಳು]] |list6 = * [[ಅದೂರ್]] * [[ಅಲಥೂರ್]] * [[ಆಲುವಾ]] * [[ಅಂಬಲಪ್ಪುಳ್ಳ]] * [[ಚಂಗನಾಶ್ಶೇರಿ]] * [[ಚವಕ್ಕಾಡ್]] * [[ಚೆಂಗನ್ನೂರ್]] * [[ಚೇರ್ತಲ]] * [[ಚಿಟ್ಟೂರ್]] * [[ಚಿರಯಿಂಕೀಳು ತಾಲೂಕು|ಚಿರಯಿಂಕೀಳು]] * [[ದೇವಿಕುಳಂ]] * [[ಇರನಾಡ್ ತಾಲೂಕು|ಇರನಾಡ್]] * [[ಹೊಸದುರ್ಗ ತಾಲೂಕು|ಹೊಸದುರ್ಗ]] * [[ಕನಯನ್ನೂರ್]] * [[ಕಂಜಿರಪಲ್ಲಿ]] * [[ಕಣ್ಣೂರ್]] * [[ಕಾರ್ತಿಕಪ್ಪಲ್ಲಿ]] * [[ಕರುನಾಗಪಲ್ಲಿ]] * [[ಕಾಸರಗೋಡು ತಾಲೂಕು|ಕಾಸರಗೋಡು]] * [[ಕೊಚ್ಚಿ]] * [[ಕೊಡುಂಗಲ್ಲೂರ್]] * [[ಕೊಲ್ಲಂ ತಾಲೂಕು|ಕೊಲ್ಲಂ]] * [[ಕೊತಮಂಗಲಂ, ಕೇರಳ|ಕೊತಮಂಗಲಂ]] * [[ಕೊಟ್ಟಾರಕ್ಕರ]] * [[ಕೊಟ್ಟಯಂ]] * [[ಕೊಯಿಲಾಂಡಿ]] * [[ಕೋಝೆಂಚೇರಿ]] * [[ಕೋಝಿಕ್ಕೋಡ್]] * [[ಕುನ್ನತ್ತೂರ್ (ಕೇರಳ)|ಕುನ್ನತ್ತೂರ್]] * [[ಕುನ್ನತ್ತುನಾಡು]] * [[ಕುಟ್ಟನಾಡು]] * [[ಮಲ್ಲಪ್ಪಲ್ಲಿ]] * [[ಮನಂತವಾಡಿ]] * [[ಮನ್ನಾರ್ಕ್ಕಾಡ್]] * [[ಮಾವೆಲಿಕ್ಕರ]] * [[ಮೀನಾಚಿಲ್]] * [[ಮುಕುಂದಪುರಂ ತಾಲೂಕು|ಮುಕುಂದಪುರಂ]] * [[ಮುವತ್ತುಪುಳ್ಳ]] * [[ನೆಡುಮಂಗಾಡ್ ತಾಲೂಕು|ನೆಡುಮಂಗಾಡ್]] * [[ನೆಯ್ಯಾಟ್ಟಿಂಕರ ತಾಲೂಕು|ನೆಯ್ಯಾಟ್ಟಿಂಕರ]] * [[ನಿಲಂಬೂರ್]] * [[ಒಟ್ಟಪ್ಪಾಳಂ]] * [[ಪಾಲಕ್ಕಾಡ್]] * [[ಪರವೂರ್ ತಾಲೂಕು|ಪರವೂರ್]] * [[ಪತ್ತನಾಪುರಂ]] * [[ಪೀರ್ಮೇಡ್]] * [[ಪೊನ್ನಾನಿ]] * [[ರನ್ನಿ]] * [[ಸುಲ್ತಾನ್ ಬತ್ತೇರಿ]] * [[ತಲಿಪರಂಬ]] * [[ತಲಪ್ಪಿಲ್ಲಿ]] * [[ತಲಶ್ಶೇರಿ]] * [[ತಿರೂರಂಗಾಡಿ]] * [[ತಿರುವಲ್ಲ]] * [[ತಿರುವನಂತಪುರಂ ತಾಲೂಕು|ತಿರುವನಂತಪುರಂ]] * [[ತೊಡುಪುಳ್ಳ]] * [[ತ್ರಿಶೂರ್]] * [[ತಿರೂರ್ ತಾಲೂಕು|ತಿರೂರ್]] * [[ಉದುಂಬಂಚೋಳ]] * [[ವಡಕರ]] * [[ವೈಕೊಂ]] * [[ವಲ್ಲುವನಾಡ್ ತಾಲೂಕು|ವಲ್ಲುವನಾಡ್]] * [[ವೈತಿರಿ ತಾಲೂಕು|ವೈತಿರಿ]] |group7 = [[ಕೇರಳ#ಉಪವಿಭಾಗಗಳು|ಐತಿಹಾಸಿಕ ಪ್ರದೇಶಗಳು]] |list7 = * [[ಮಲಬಾರ್ ಪ್ರದೇಶ|ಮಲಬಾರ್]] ** [[ಉತ್ತರ ಮಲಬಾರ್]] ** ದಕ್ಷಿಣ ಮಲಬಾರ್ * [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] * [[ತಿರುವಾಂಕೂರು]] ** [[ದಕ್ಷಿಣ ತಿರುವಾಂಕೂರು]] ** [[ಮಧ್ಯ ತಿರುವಾಂಕೂರು]] ** [[ಉತ್ತರ ತಿರುವಾಂಕೂರು]] |below = [[Portal:India|ಪ್ರವೇಶದ್ವಾರ]]: [[Portal:Kerala|ಕೇರಳ]] }}<noinclude> {{collapsible option|statename=optional}} [[ವರ್ಗ:ಕೇರಳ ಟೆಂಪ್ಲೇಟುಗಳು| ]] </noinclude> d9oxrztp6yw7xyis7jy2ce2p0gyaw66 1377490 1377489 2026-07-28T10:58:35Z A826 72368 A826 [[ಟೆಂಪ್ಲೇಟು:Kerala]] ಪುಟವನ್ನು [[ಟೆಂಪ್ಲೇಟು:ಕೇರಳ]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ 1377489 wikitext text/x-wiki {{Navbox |name = ಕೇರಳ |title = [[ಕೇರಳ]] |state = {{{state|{{{1|autocollapse}}}}}} |bodyclass = hlist |above = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ|ರಾಜಧಾನಿ]]: '''[[ತಿರುವನಂತಪುರಂ]]''' |group1 = ಚಿಹ್ನೆಗಳು |list1 = ;ಪಕ್ಷಿ : [[ಮಹಾ ಹಾರ್ನ್ಬಿಲ್|ದೊಡ್ಡ ಮೂಗುಕೊಕ್ಕು ಹಕ್ಕಿ]] ;ಪ್ರಾಣಿ : [[ಭಾರತೀಯ ಆನೆ]] ;ಮರ : [[ತೆಂಗಿನ ಮರ]] ;ಹೂವು : [[ಗೋಲ್ಡನ್ ಶವರ್ ಮರ|ಕಣಿಕೊನ್ನೆ]] ;ಮೀನು : [[ಕರಿಮೀನು]] |group2 = [[:ವರ್ಗ:ಕೇರಳ|ವಿಷಯಗಳು]] |list2 = * [[ಕೇರಳದ ಕಲೆಗಳು|ಕಲೆಗಳು]] * [[ಕೇರಳದ ಸಂಸ್ಕೃತಿ|ಸಂಸ್ಕೃತಿ]] * [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]] * [[ಕೇರಳದ ಆರ್ಥಿಕತೆ|ಆರ್ಥಿಕತೆ]] * [[ಕೇರಳದ ಶಿಕ್ಷಣ|ಶಿಕ್ಷಣ]] * [[ಮಲಯಾಳಂ ಚಲನಚಿತ್ರ|ಚಲನಚಿತ್ರ]] * [[ಕೇರಳದ ಭೌಗೋಳಿಕತೆ|ಭೌಗೋಳಿಕತೆ]] * [[ಕೇರಳದ ಇತಿಹಾಸ|ಇತಿಹಾಸ]] * [[ಕೇರಳದ ಸಸ್ಯ ಮತ್ತು ಪ್ರಾಣಿ ಸಂಪತ್ತು|ಸಸ್ಯ ಮತ್ತು ಪ್ರಾಣಿ ಸಂಪತ್ತು]] * [[ಕೇರಳ ಸರ್ಕಾರ|ಸರ್ಕಾರ]] * [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]] |group3 = [[ಕೇರಳದ ಜಿಲ್ಲೆಗಳು|ಜಿಲ್ಲೆಗಳು]] |list3 = * [[ತಿರುವನಂತಪುರಂ ಜಿಲ್ಲೆ|ತಿರುವನಂತಪುರಂ KL-01]] * [[ಕೊಲ್ಲಂ ಜಿಲ್ಲೆ|ಕೊಲ್ಲಂ KL-02]] * [[ಪತ್ತನಂತಿಟ್ಟ ಜಿಲ್ಲೆ|ಪತ್ತನಂತಿಟ್ಟ KL-03]] * [[ಆಲಪ್ಪುಳ್ಳ ಜಿಲ್ಲೆ|ಆಲಪ್ಪುಳ್ಳ KL-04]] * [[ಕೊಟ್ಟಯಂ ಜಿಲ್ಲೆ|ಕೊಟ್ಟಯಂ KL-05]] * [[ಇಡುಕ್ಕಿ ಜಿಲ್ಲೆ|ಇಡುಕ್ಕಿ KL-06]] * [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ KL-07]] * [[ತೃಶೂರ್ ಜಿಲ್ಲೆ|ತೃಶೂರ್ KL-08]] * [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್ KL-09]] * [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ KL-10]] * [[ಕೋಝಿಕ್ಕೋಡ್ ಜಿಲ್ಲೆ|ಕೋಝಿಕ್ಕೋಡ್ KL-11]] * [[ವಯನಾಡ್ ಜಿಲ್ಲೆ|ವಯನಾಡ್ KL-12]] * [[ಕಣ್ಣೂರ್ ಜಿಲ್ಲೆ|ಕಣ್ಣೂರ್ KL-13]] * [[ಕಾಸರಗೋಡು ಜಿಲ್ಲೆ|ಕಾಸರಗೋಡು KL-14]] |group4 = [[ಕೇರಳದ ನಿಗಮಗಳು, ಪುರಸಭೆಗಳು ಮತ್ತು ತಾಲೂಕುಗಳು|ನಗರ ನಿಗಮಗಳು]] |list4 = * [[ತಿರುವನಂತಪುರಂ]] * [[ಕೊಚ್ಚಿ]] * [[ಕೋಝಿಕ್ಕೋಡ್]] * [[ಕೊಲ್ಲಂ]] * [[ತೃಶೂರ್]] |group5 = [[ಕೇರಳದ ನಿಗಮಗಳು, ಪುರಸಭೆಗಳು ಮತ್ತು ತಾಲೂಕುಗಳು|ಪುರಸಭೆಗಳು]] |list5 = * [[ಅದೂರ್]] * [[ಆಲಪ್ಪುಳ್ಳ]] * [[ಆಲುವಾ]] * [[ಅಂಗಮಾಲಿ]] * [[ಅತ್ತಿಂಗಲ್]] * [[ಚಾಲಕ್ಕುಡಿ]] * [[ಚಂಗನಾಶ್ಶೇರಿ]] * [[ಚವಕ್ಕಾಡ್]] * [[ಚೆಂಗನ್ನೂರ್]] * [[ಚೇರ್ತಲ]] * [[ಚಿಟ್ಟೂರ್]] * [[ತತ್ತಮಂಗಲಂ]] * [[ಈಳೂರ್]] * [[ಗುರುವಾಯೂರ್]] * [[ಇರಿಂಜಾಲಕುಡ]] * [[ಕಳಮಶ್ಶೇರಿ]] * [[ಕಲ್ಪೆಟ್ಟ]] * [[ಕಂಹಂಗಾಡ್]] * [[ಕಣ್ಣೂರ್]] * [[ಕರುನಾಗಪಲ್ಲಿ]] * [[ಕಾಸರಗೋಡು ಪಟ್ಟಣ|ಕಾಸರಗೋಡು]] * [[ಕಾಯಂಕುಲಂ]] * [[ಕೊಡುಂಗಲ್ಲೂರ್]] * [[ಕೂತುಪರಂಬ]] * [[ಕೊತಮಂಗಲಂ, ಕೇರಳ|ಕೊತಮಂಗಲಂ]] * [[ಕೊಟ್ಟಕ್ಕಲ್]] * [[ಕೊಟ್ಟಯಂ]] * [[ಕೊಯಿಲಾಂಡಿ]] * [[ಕುನ್ನಂಕುಲಂ]] * [[ಮಲಪ್ಪುರಂ]] * [[ಮಂಜೇರಿ]] * [[ಮರಡು]] * [[ಮತ್ತನ್ನೂರ್]] * [[ಮಾವೆಲಿಕ್ಕರ]] * [[ಮುವತ್ತುಪುಳ್ಳ]] * [[ನೆಡುಮಂಗಾಡ್]] * [[ನೆಯ್ಯಾಟ್ಟಿಂಕರ]] * [[ನಿಲಂಬೂರ್]] * [[ನೀಲೇಶ್ವರಂ]] * [[ಉತ್ತರ ಪರವೂರ್]] * [[ಒಟ್ಟಪ್ಪಾಳಂ]] * [[ಪಾಲ, ಕೇರಳ|ಪಾಲ]] * [[ಪಾಲಕ್ಕಾಡ್]] * [[ಪರವೂರ್ (ದಕ್ಷಿಣ)]] * [[ಪತ್ತನಂತಿಟ್ಟ]] * [[ಪಯ್ಯನ್ನೂರ್]] * [[ಪೆರಿಂತಲ್ಮನ್ನ]] * [[ಪೆರುಂಬಾವೂರು]] * [[ಪೊನ್ನಾನಿ]] * [[ಪುನಲೂರ್]] * [[ಶೋರನೂರ್]] * [[ತಲಶ್ಶೇರಿ]] * [[ತಲಿಪರಂಬ]] * [[ತಿರುವಲ್ಲ]] * [[ತೊಡುಪುಳ್ಳ]] * [[ತ್ರಿಕ್ಕಾಕರ]] * [[ತ್ರಿಪುಣಿತುರಾ]] * [[ತಿರೂರ್]] * [[ವಡಕರ]] * [[ವೈಕೊಂ]] * [[ವರ್ಕಲ]] |group6 = [[ಕೇರಳದ ನಿಗಮಗಳು, ಪುರಸಭೆಗಳು ಮತ್ತು ತಾಲೂಕುಗಳು|ತಾಲೂಕುಗಳು]] |list6 = * [[ಅದೂರ್]] * [[ಅಲಥೂರ್]] * [[ಆಲುವಾ]] * [[ಅಂಬಲಪ್ಪುಳ್ಳ]] * [[ಚಂಗನಾಶ್ಶೇರಿ]] * [[ಚವಕ್ಕಾಡ್]] * [[ಚೆಂಗನ್ನೂರ್]] * [[ಚೇರ್ತಲ]] * [[ಚಿಟ್ಟೂರ್]] * [[ಚಿರಯಿಂಕೀಳು ತಾಲೂಕು|ಚಿರಯಿಂಕೀಳು]] * [[ದೇವಿಕುಳಂ]] * [[ಇರನಾಡ್ ತಾಲೂಕು|ಇರನಾಡ್]] * [[ಹೊಸದುರ್ಗ ತಾಲೂಕು|ಹೊಸದುರ್ಗ]] * [[ಕನಯನ್ನೂರ್]] * [[ಕಂಜಿರಪಲ್ಲಿ]] * [[ಕಣ್ಣೂರ್]] * [[ಕಾರ್ತಿಕಪ್ಪಲ್ಲಿ]] * [[ಕರುನಾಗಪಲ್ಲಿ]] * [[ಕಾಸರಗೋಡು ತಾಲೂಕು|ಕಾಸರಗೋಡು]] * [[ಕೊಚ್ಚಿ]] * [[ಕೊಡುಂಗಲ್ಲೂರ್]] * [[ಕೊಲ್ಲಂ ತಾಲೂಕು|ಕೊಲ್ಲಂ]] * [[ಕೊತಮಂಗಲಂ, ಕೇರಳ|ಕೊತಮಂಗಲಂ]] * [[ಕೊಟ್ಟಾರಕ್ಕರ]] * [[ಕೊಟ್ಟಯಂ]] * [[ಕೊಯಿಲಾಂಡಿ]] * [[ಕೋಝೆಂಚೇರಿ]] * [[ಕೋಝಿಕ್ಕೋಡ್]] * [[ಕುನ್ನತ್ತೂರ್ (ಕೇರಳ)|ಕುನ್ನತ್ತೂರ್]] * [[ಕುನ್ನತ್ತುನಾಡು]] * [[ಕುಟ್ಟನಾಡು]] * [[ಮಲ್ಲಪ್ಪಲ್ಲಿ]] * [[ಮನಂತವಾಡಿ]] * [[ಮನ್ನಾರ್ಕ್ಕಾಡ್]] * [[ಮಾವೆಲಿಕ್ಕರ]] * [[ಮೀನಾಚಿಲ್]] * [[ಮುಕುಂದಪುರಂ ತಾಲೂಕು|ಮುಕುಂದಪುರಂ]] * [[ಮುವತ್ತುಪುಳ್ಳ]] * [[ನೆಡುಮಂಗಾಡ್ ತಾಲೂಕು|ನೆಡುಮಂಗಾಡ್]] * [[ನೆಯ್ಯಾಟ್ಟಿಂಕರ ತಾಲೂಕು|ನೆಯ್ಯಾಟ್ಟಿಂಕರ]] * [[ನಿಲಂಬೂರ್]] * [[ಒಟ್ಟಪ್ಪಾಳಂ]] * [[ಪಾಲಕ್ಕಾಡ್]] * [[ಪರವೂರ್ ತಾಲೂಕು|ಪರವೂರ್]] * [[ಪತ್ತನಾಪುರಂ]] * [[ಪೀರ್ಮೇಡ್]] * [[ಪೊನ್ನಾನಿ]] * [[ರನ್ನಿ]] * [[ಸುಲ್ತಾನ್ ಬತ್ತೇರಿ]] * [[ತಲಿಪರಂಬ]] * [[ತಲಪ್ಪಿಲ್ಲಿ]] * [[ತಲಶ್ಶೇರಿ]] * [[ತಿರೂರಂಗಾಡಿ]] * [[ತಿರುವಲ್ಲ]] * [[ತಿರುವನಂತಪುರಂ ತಾಲೂಕು|ತಿರುವನಂತಪುರಂ]] * [[ತೊಡುಪುಳ್ಳ]] * [[ತ್ರಿಶೂರ್]] * [[ತಿರೂರ್ ತಾಲೂಕು|ತಿರೂರ್]] * [[ಉದುಂಬಂಚೋಳ]] * [[ವಡಕರ]] * [[ವೈಕೊಂ]] * [[ವಲ್ಲುವನಾಡ್ ತಾಲೂಕು|ವಲ್ಲುವನಾಡ್]] * [[ವೈತಿರಿ ತಾಲೂಕು|ವೈತಿರಿ]] |group7 = [[ಕೇರಳ#ಉಪವಿಭಾಗಗಳು|ಐತಿಹಾಸಿಕ ಪ್ರದೇಶಗಳು]] |list7 = * [[ಮಲಬಾರ್ ಪ್ರದೇಶ|ಮಲಬಾರ್]] ** [[ಉತ್ತರ ಮಲಬಾರ್]] ** ದಕ್ಷಿಣ ಮಲಬಾರ್ * [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] * [[ತಿರುವಾಂಕೂರು]] ** [[ದಕ್ಷಿಣ ತಿರುವಾಂಕೂರು]] ** [[ಮಧ್ಯ ತಿರುವಾಂಕೂರು]] ** [[ಉತ್ತರ ತಿರುವಾಂಕೂರು]] |below = [[Portal:India|ಪ್ರವೇಶದ್ವಾರ]]: [[Portal:Kerala|ಕೇರಳ]] }}<noinclude> {{collapsible option|statename=optional}} [[ವರ್ಗ:ಕೇರಳ ಟೆಂಪ್ಲೇಟುಗಳು| ]] </noinclude> d9oxrztp6yw7xyis7jy2ce2p0gyaw66 ಟೆಂಪ್ಲೇಟು:ಎರ್ನಾಕುಲಂ ಜಿಲ್ಲೆ 10 45842 1377421 1068642 2026-07-27T13:53:35Z A826 72368 1377421 wikitext text/x-wiki {{Navbox |name = Ernakulam district |title = [[ಎರ್ನಾಕುಲಂ ಜಿಲ್ಲೆ]]ಯ ನಗರಗಳು ಮತ್ತು ಪಟ್ಟಣಗಳು |state = {{{state|autocollapse}}} |listclass = hlist |groupstyle = line-height:1.1em; |group1 = ಎರ್ನಾಕುಲಂ |list1 = * [[ಅಲುವಾ]] * [[ಅಂಗಮಾಲಿ]] * [[ಅಯ್ಯಂಪುಳ]] * [[ಚೆಂದಮಂಗಲಂ]] * [[ಚೆಂಗಮನಾಡ್]] * [[ಚೇರಾನಲ್ಲೂರು]] * [[ಚೂರ್ಣಿಕ್ಕರ]] * [[ಚೊಟ್ಟಾನಿಕ್ಕರ]] * [[ಚೌವ್ವಾರ]] * [[ಏದತ್ತಲ]] * [[ಈಲೂರು]] * [[ಎರ್ನಾಕುಲಂ]] * [[ಕಡಮಕ್ಕುಡಿ]] * [[ಕಕ್ಕನಾಡ್]] * [[ಕಳಮಸ್ಸೇರಿ]] * [[ಕನಯನ್ನೂರು]] * [[ಕೊಚ್ಚಿ]] * [[ಕೊಲೆಂಚೇರಿ]] * [[ಕೋತಮಂಗಲಂ, ಎರ್ನಾಕುಲಂ|ಕೋತಮಂಗಲಂ]] * [[ಮುವಟ್ಟುಪುಳ]] * [[ಕೂತಟ್ಟುಕುಳಂ]] * [[ಪಿರಾವೊಂ]] * [[ಕಾಲಡಿ]] * [[ಕೊಟ್ಟುವಳ್ಳಿ]] * [[ಕುಂಬಳಂ, ಎರ್ನಾಕುಲಂ|ಕುಂಬಳಂ]] * [[ಕುನ್ನತುನಾಡ್]] * [[ಕುರೀಕ್ಕಾಡ್]] * [[ಮಲಯಾಟ್ಟೂರು]] * [[ಮರಾಡು]] * [[ಮುಲವುಕಾಡ್]] * [[ಉತ್ತರ ಪರವೂರ್]] * [[ಪೆರುಂಬಾವೂರು]] * ಪುತುವೈಪಿನ್ * [[ತಿರುವಾಂಕುಳಂ]] * [[ತ್ರಿಕ್ಕಾಕರ]] * [[ತೃಪ್ಪೂನಿತುರ]] * [[ವರಪ್ಪುಳ]] * [[ವಾಝಕ್ಕಲ, ಎರ್ನಾಕುಲಂ|ವಾಝಕ್ಕಲ]] * [[ವಿಲ್ಲಿಂಗ್ಡನ್ ದ್ವೀಪ]] * </div> |group2 = ಇತರ ಜಿಲ್ಲೆಗಳ ನಗರಗಳು ಮತ್ತು ಪಟ್ಟಣಗಳು |list2 = * [[ಟೆಂಪ್ಲೇಟು:ಅಲಪ್ಪುಳ ಜಿಲ್ಲೆ|ಅಲಪ್ಪುಳ]] * [[ಟೆಂಪ್ಲೇಟು:ಇಡುಕ್ಕಿ ಜಿಲ್ಲೆ|ಇಡುಕ್ಕಿ]] * [[ಟೆಂಪ್ಲೇಟು:ಕಣ್ಣೂರು ಜಿಲ್ಲೆ|ಕಣ್ಣೂರು]] * [[ಟೆಂಪ್ಲೇಟು:ಕಾಸರಗೋಡು ಜಿಲ್ಲೆ|ಕಾಸರಗೋಡು]] * [[ಟೆಂಪ್ಲೇಟು:ಕೊಲ್ಲಂ ಜಿಲ್ಲೆ|ಕೊಲ್ಲಂ]] * [[ಟೆಂಪ್ಲೇಟು:ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] * [[ಟೆಂಪ್ಲೇಟು:ಕೋಝಿಕ್ಕೋಡ್ ಜಿಲ್ಲೆ|ಕೋಝಿಕ್ಕೋಡ್]] * [[ಟೆಂಪ್ಲೇಟು:ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] * [[ಟೆಂಪ್ಲೇಟು:ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] * [[ಟೆಂಪ್ಲೇಟು:ಪಥನಂತಿಟ್ಟ ಜಿಲ್ಲೆ|ಪಥನಂತಿಟ್ಟ]] * [[ಟೆಂಪ್ಲೇಟು:ತಿರುವನಂತಪುರ ಜಿಲ್ಲೆ|ತಿರುವನಂತಪುರ]] * [[ಟೆಂಪ್ಲೇಟು:ತೃಶ್ಶೂರು ಜಿಲ್ಲೆ|ತೃಶ್ಶೂರು]] * [[ಟೆಂಪ್ಲೇಟು:ವಯನಾಡು ಜಿಲ್ಲೆ|ವಯನಾಡು]] }}<noinclude> {{collapsible option}} [[ವರ್ಗ:ಕೇರಳ ಜಿಲ್ಲಾ ಟೆಂಪ್ಲೇಟುಗಳು]] </noinclude> 5dd31a9aeyi2vxzavrwqn1iq8px3yt3 1377422 1377421 2026-07-27T13:57:48Z A826 72368 A826 [[ಟೆಂಪ್ಲೇಟು:Ernakulam district]] ಪುಟವನ್ನು [[ಟೆಂಪ್ಲೇಟು:ಎರ್ನಾಕುಲಂ ಜಿಲ್ಲೆ]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ 1377421 wikitext text/x-wiki {{Navbox |name = Ernakulam district |title = [[ಎರ್ನಾಕುಲಂ ಜಿಲ್ಲೆ]]ಯ ನಗರಗಳು ಮತ್ತು ಪಟ್ಟಣಗಳು |state = {{{state|autocollapse}}} |listclass = hlist |groupstyle = line-height:1.1em; |group1 = ಎರ್ನಾಕುಲಂ |list1 = * [[ಅಲುವಾ]] * [[ಅಂಗಮಾಲಿ]] * [[ಅಯ್ಯಂಪುಳ]] * [[ಚೆಂದಮಂಗಲಂ]] * [[ಚೆಂಗಮನಾಡ್]] * [[ಚೇರಾನಲ್ಲೂರು]] * [[ಚೂರ್ಣಿಕ್ಕರ]] * [[ಚೊಟ್ಟಾನಿಕ್ಕರ]] * [[ಚೌವ್ವಾರ]] * [[ಏದತ್ತಲ]] * [[ಈಲೂರು]] * [[ಎರ್ನಾಕುಲಂ]] * [[ಕಡಮಕ್ಕುಡಿ]] * [[ಕಕ್ಕನಾಡ್]] * [[ಕಳಮಸ್ಸೇರಿ]] * [[ಕನಯನ್ನೂರು]] * [[ಕೊಚ್ಚಿ]] * [[ಕೊಲೆಂಚೇರಿ]] * [[ಕೋತಮಂಗಲಂ, ಎರ್ನಾಕುಲಂ|ಕೋತಮಂಗಲಂ]] * [[ಮುವಟ್ಟುಪುಳ]] * [[ಕೂತಟ್ಟುಕುಳಂ]] * [[ಪಿರಾವೊಂ]] * [[ಕಾಲಡಿ]] * [[ಕೊಟ್ಟುವಳ್ಳಿ]] * [[ಕುಂಬಳಂ, ಎರ್ನಾಕುಲಂ|ಕುಂಬಳಂ]] * [[ಕುನ್ನತುನಾಡ್]] * [[ಕುರೀಕ್ಕಾಡ್]] * [[ಮಲಯಾಟ್ಟೂರು]] * [[ಮರಾಡು]] * [[ಮುಲವುಕಾಡ್]] * [[ಉತ್ತರ ಪರವೂರ್]] * [[ಪೆರುಂಬಾವೂರು]] * ಪುತುವೈಪಿನ್ * [[ತಿರುವಾಂಕುಳಂ]] * [[ತ್ರಿಕ್ಕಾಕರ]] * [[ತೃಪ್ಪೂನಿತುರ]] * [[ವರಪ್ಪುಳ]] * [[ವಾಝಕ್ಕಲ, ಎರ್ನಾಕುಲಂ|ವಾಝಕ್ಕಲ]] * [[ವಿಲ್ಲಿಂಗ್ಡನ್ ದ್ವೀಪ]] * </div> |group2 = ಇತರ ಜಿಲ್ಲೆಗಳ ನಗರಗಳು ಮತ್ತು ಪಟ್ಟಣಗಳು |list2 = * [[ಟೆಂಪ್ಲೇಟು:ಅಲಪ್ಪುಳ ಜಿಲ್ಲೆ|ಅಲಪ್ಪುಳ]] * [[ಟೆಂಪ್ಲೇಟು:ಇಡುಕ್ಕಿ ಜಿಲ್ಲೆ|ಇಡುಕ್ಕಿ]] * [[ಟೆಂಪ್ಲೇಟು:ಕಣ್ಣೂರು ಜಿಲ್ಲೆ|ಕಣ್ಣೂರು]] * [[ಟೆಂಪ್ಲೇಟು:ಕಾಸರಗೋಡು ಜಿಲ್ಲೆ|ಕಾಸರಗೋಡು]] * [[ಟೆಂಪ್ಲೇಟು:ಕೊಲ್ಲಂ ಜಿಲ್ಲೆ|ಕೊಲ್ಲಂ]] * [[ಟೆಂಪ್ಲೇಟು:ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] * [[ಟೆಂಪ್ಲೇಟು:ಕೋಝಿಕ್ಕೋಡ್ ಜಿಲ್ಲೆ|ಕೋಝಿಕ್ಕೋಡ್]] * [[ಟೆಂಪ್ಲೇಟು:ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] * [[ಟೆಂಪ್ಲೇಟು:ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] * [[ಟೆಂಪ್ಲೇಟು:ಪಥನಂತಿಟ್ಟ ಜಿಲ್ಲೆ|ಪಥನಂತಿಟ್ಟ]] * [[ಟೆಂಪ್ಲೇಟು:ತಿರುವನಂತಪುರ ಜಿಲ್ಲೆ|ತಿರುವನಂತಪುರ]] * [[ಟೆಂಪ್ಲೇಟು:ತೃಶ್ಶೂರು ಜಿಲ್ಲೆ|ತೃಶ್ಶೂರು]] * [[ಟೆಂಪ್ಲೇಟು:ವಯನಾಡು ಜಿಲ್ಲೆ|ವಯನಾಡು]] }}<noinclude> {{collapsible option}} [[ವರ್ಗ:ಕೇರಳ ಜಿಲ್ಲಾ ಟೆಂಪ್ಲೇಟುಗಳು]] </noinclude> 5dd31a9aeyi2vxzavrwqn1iq8px3yt3 ಟೆಂಪ್ಲೇಟು:Princely states of India 10 46234 1377428 1067853 2026-07-27T14:41:03Z A826 72368 1377428 wikitext text/x-wiki {{Navbox | name = Princely states of India | state = {{{state|autocollapse}}} | title = [[ಬ್ರಿಟಿಷ್ ರಾಜ್]] ಸಮಯದ [[ಸಂಸ್ಥಾನ]]ಗಳು | bodyclass = hlist | group1 = 21-ತೋಪು ಸಲಾಮ್ | list1 = * [[ಹೈದರಾಬಾದ್ ಸಂಸ್ಥಾನ|ಹೈದರಾಬಾದ್]] * [[ಮೈಸೂರು ಸಂಸ್ಥಾನ|ಮೈಸೂರು]] * [[ಜಮ್ಮು ಮತ್ತು ಕಾಶ್ಮೀರ (ಸಂಸ್ಥಾನ)|ಜಮ್ಮು & ಕಾಶ್ಮೀರ]] * [[ಬರೋಡಾ ಸಂಸ್ಥಾನ|ಬರೋಡಾ]] * [[ಗ್ವಾಲಿಯರ್ ಸಂಸ್ಥಾನ|ಗ್ವಾಲಿಯರ್]] | group2 = 19-ತೋಪು ಸಲಾಮ್ | list2 = * [[ಭೋಪಾಲ್ ಸಂಸ್ಥಾನ|ಭೋಪಾಲ್]] * [[ಹೋಳ್ಕರ್|ಇಂದೋರ್]] * [[ಮೇವಾಡ್|ಉದಯಪುರ]] * [[ಕಲಾತ್ ಸಂಸ್ಥಾನ|ಕಲಾತ್]] * [[ಕೊಲ್ಹಾಪುರ ಸಂಸ್ಥಾನ|ಕೊಲ್ಹಾಪುರ]] * [[ತಿರುವಾಂಕೂರು]] | group3 = 17-ತೋಪು ಸಲಾಮ್ | list3 = * [[ಬಹಾವಲ್ಪುರ (ಸಂಸ್ಥಾನ)|ಬಹಾವಲ್ಪುರ]] * [[ಕೋಟಾ ಸಂಸ್ಥಾನ|ಕೋಟಾ]] * [[ಭರತ್ಪುರ ಸಂಸ್ಥಾನ|ಭರತ್ಪುರ]] * [[ಬಿಕಾನೇರ್ ಇತಿಹಾಸ|ಬಿಕಾನೇರ್]] * [[ಕಚ್ ಸಂಸ್ಥಾನ|ಕಚ್]] * [[ಪುದುಕೋಟ್ಟೈ ಸಂಸ್ಥಾನ|ಪುದುಕೋಟ್ಟೈ]] * [[ಜೈಪುರ ಸಂಸ್ಥಾನ|ಜೈಪುರ]] * [[ಜೋಧ್ಪುರ ಸಂಸ್ಥಾನ|ಜೋಧ್ಪುರ]] * [[ಪಟಿಯಾಲಾ ಸಂಸ್ಥಾನ|ಪಟಿಯಾಲಾ]] * [[ಬುಂದಿ ಸಂಸ್ಥಾನ|ಬುಂದಿ]] * [[ಕೊಚ್ಚಿನ್ ಸಾಮ್ರಾಜ್ಯ|ಕೊಚ್ಚಿ]] * [[ಕರೌಲಿ ಸಂಸ್ಥಾನ|ಕರೌಲಿ]] * [[ರೇವಾ (ಸಂಸ್ಥಾನ)|ರೇವಾ]] * [[ಟೋಂಕ್ (ಸಂಸ್ಥಾನ)|ಟೋಂಕ್]] | group4 = 15-ತೋಪು ಸಲಾಮ್ | list4 = * [[ಧೋಲ್ಪುರ ಸಂಸ್ಥಾನ|ಧೋಲ್ಪುರ]] * [[ಅಲ್ವಾರ್ ಸಂಸ್ಥಾನ|ಅಲ್ವಾರ್]] * [[ಬನ್ಸ್ವಾರಾ ಸಂಸ್ಥಾನ|ಬನ್ಸ್ವಾರಾ]] * [[ದತಿಯಾ ಸಂಸ್ಥಾನ|ದತಿಯಾ]] * [[ದೇವಾಸ್ ಸಂಸ್ಥಾನ|ದೇವಾಸ್]] * [[ಧಾರ್ ಸಂಸ್ಥಾನ|ಧಾರ್]] * [[ದುಂಗರ್ಪುರ ಸಂಸ್ಥಾನ|ದುಂಗರ್ಪುರ]] * [[ಇದಾರ್ ಸಂಸ್ಥಾನ|ಇದಾರ್]] * [[ಜೈಸಲ್ಮೇರ್ ಸಂಸ್ಥಾನ|ಜೈಸಲ್ಮೇರ್]] * [[ಖೈರ್ಪುರ (ಸಂಸ್ಥಾನ)|ಖೈರ್ಪುರ]] * [[ಕಿಶನ್ಗಢ್ ಸಂಸ್ಥಾನ|ಕಿಶನ್ಗಢ್]] * [[ಒರ್ಚಾ ಸಂಸ್ಥಾನ|ಒರ್ಚಾ]] * [[ಪ್ರತಾಪ್ಗಢ್ ಸಂಸ್ಥಾನ|ಪ್ರತಾಪ್ಗಢ]] * [[ರಾಂಪುರ ಸಂಸ್ಥಾನ|ರಾಂಪುರ]] * [[ಸಿಕ್ಕಿಂ]] * [[ಸಿರೋಹಿ ಸಂಸ್ಥಾನ|ಸಿರೋಹಿ]] | group5 = 13-ತೋಪು ಸಲಾಮ್ | list5 = * [[ಭಾವ್ನಗರ ಸಂಸ್ಥಾನ|ಭಾವ್ನಗರ]] * [[ಜಿಂದ್ ಸಂಸ್ಥಾನ|ಜಿಂದ್]] * [[ಜುನಾಗಢ್ ಸಂಸ್ಥಾನ|ಜುನಾಗಢ]] * [[ಕಪೂರ್ಥಲಾ ಸಂಸ್ಥಾನ|ಕಪೂರ್ಥಲಾ]] * [[ಕಾಶಿ ಸಾಮ್ರಾಜ್ಯ|ಬನಾರಸ್]] * [[ನಾಭಾ ಸಂಸ್ಥಾನ|ನಾಭಾ]] * [[ನವಾನಗರ ಸಂಸ್ಥಾನ|ನವಾನಗರ]] * [[ರತ್ಲಾಂ ಸಂಸ್ಥಾನ|ರತ್ಲಾಂ]] * [[ಕೂಚ್ ಬಿಹಾರ್|ಕೂಚ್ ಬಿಹಾರ್]] * [[ಧ್ರಾಂಗಧ್ರಾ ಸಂಸ್ಥಾನ|ಧ್ರಾಂಗಧ್ರಾ]] * [[ಜಾವೊರಾ ಸಂಸ್ಥಾನ|ಜಾವೊರಾ]] * [[ಝಾಲವಾರ್ ಸಂಸ್ಥಾನ|ಝಾಲವಾರ್]] * [[ಪಾಲನ್ಪುರ ಸಂಸ್ಥಾನ|ಪಾಲನ್ಪುರ]] * [[ಪೋರ್ಬಂದರ್ ಸಂಸ್ಥಾನ|ಪೋರ್ಬಂದರ್]] * [[ರಾಜಪಿಪ್ಲಾ ಸಾಮ್ರಾಜ್ಯ|ರಾಜಪಿಪ್ಲಾ]] * [[ತ್ರಿಪುರ ಸಾಮ್ರಾಜ್ಯ|ತ್ರಿಪುರ]] | group6 = 11-ತೋಪು ಸಲಾಮ್ | list6 = * [[ಮುರುದ್-ಜಾಂಜಿರಾ|ಜಾಂಜಿರಾ]] * [[ಅಜೈಗಢ್]] * [[ಅಲಿರಾಜ್ಪುರ ಸಂಸ್ಥಾನ|ಅಲಿರಾಜ್ಪುರ]] * [[ಬಾವೋನಿ ಸಂಸ್ಥಾನ|ಬಾವೋನಿ]] * [[ಬರ್ವಾನಿ ಸಂಸ್ಥಾನ|ಬರ್ವಾನಿ]] * [[ಬಿಜಾವಾರ್]] * [[ಖಂಭಾತ್|ಕಾಂಬೇ]] * [[ಚಂಬಾ, ಹಿಮಾಚಲ ಪ್ರದೇಶ|ಚಂಬಾ]] * [[ಚರ್ಖಾರಿ]] * [[ಛತರ್ಪುರ]] * [[ಚಿತ್ರಾಲ್ (ಸಂಸ್ಥಾನ)|ಚಿತ್ರಾಲ್]] * [[ಫರೀದ್ಕೋಟ್ ಸಂಸ್ಥಾನ|ಫರೀದ್ಕೋಟ್]] * [[ಗೊಂಡಾಲ್ ಸಂಸ್ಥಾನ|ಗೊಂಡಾಲ್]] * [[ಕಹ್ಲೂರ್|ಬಿಲಾಸ್ಪುರ]] * [[ಝಾಬುವಾ]] * [[ಮಾಲೇರ್ಕೋಟ್ಲಾ]] * [[ಮಂಡಿ ಸಂಸ್ಥಾನ|ಮಂಡಿ]] * [[ಮಣಿಪುರ]] * [[ಮೊರ್ವಿ]] * [[ನರ್ಸಿಂಗ್ಗಢ್ ಸಂಸ್ಥಾನ|ನರ್ಸಿಂಗ್ಗಢ್]] * [[ಪನ್ನಾ, ಭಾರತ|ಪನ್ನಾ]] * [[ರಾಧನ್ಪುರ]] * [[ರಾಜ್ಗಢ್ ಸಂಸ್ಥಾನ|ರಾಜ್ಗಢ್]] * [[ಸೈಲಾನಾ ಸಂಸ್ಥಾನ|ಸೈಲಾನಾ]] * [[ಸಮ್ಥಾರ್]] * [[ಸಿರ್ಮೂರ್ ಸಂಸ್ಥಾನ|ಸಿರ್ಮೌರ್]] * [[ಸೀತಾಮೌ ಸಂಸ್ಥಾನ|ಸೀತಾಮೌ]] * [[ಸುಂದರ್ ನಗರ್|ಸುಕೇತ್]] * [[ಗಢವಾಲ್ ಸಾಮ್ರಾಜ್ಯ|ಟೆಹ್ರಿ ಗಢವಾಲ್]] * [[ವಾಂಕನೇರ್]] | group7 = 9-ತೋಪು ಸಲಾಮ್ | list7 = | below = * [[ಭಾರತದ ಸಂಸ್ಥಾನಗಳ ಪಟ್ಟಿ]] ([[ಭಾರತದ ಸಂಸ್ಥಾನಗಳ ಪಟ್ಟಿ (ವರ್ಣಮಾಲೆಯ ಕ್ರಮದಲ್ಲಿ)|ವರ್ಣಮಾಲೆಯ ಕ್ರಮದಲ್ಲಿ]]) * [[ಸಲಾಮ್ ಸಂಸ್ಥಾನ]] }}<noinclude> {{collapsible option}} </noinclude> ak3e45czc0ouf6lkymq5v3643va5i90 ಮಾಡ್ಯೂಲ್:Icon/data 828 66845 1377465 1331453 2026-07-12T17:40:40Z en>Reconrabbit 0 Replaced former featured list icon to match former featured article, also reflecting change to [[Module:Article history/config]] 1377465 Scribunto text/plain -- This module stores icon data for [[Module:Icon]]. -------------------------------------------------------------------------------- -- Icon data -------------------------------------------------------------------------------- local data = { fa = { image = "Featured article star.svg", tooltip = "Featured article", link = true, }, far = { image = "Cscr-star piece.png", tooltip = "Featured article review", link = true, }, farc = { image = "Cscr-star piece.png", tooltip = "Featured article removal candidate", link = true, }, ffa = { aliases = {"dfa"}, image = "Featured article star - cross.svg", tooltip = "Former featured article", link = true, }, fac = { aliases = {"fan"}, image = "Cscr-candidate.svg", tooltip = "Featured article candidate", link = true, }, ffac = { aliases = {"nofa"}, image = "Cscr-former.svg", tooltip = "Former featured article candidate", link = true, }, fl = { image = "Featured article star.svg", tooltip = "Featured list", link = true, }, flrc = { aliases = {"flr"}, image = "Cscr-star piece.png", tooltip = "Featured list removal candidate", link = true, }, ffl = { aliases = {"dfl"}, image = "Featured article star - cross.svg", tooltip = "Former featured list", link = true, }, flc = { aliases = {"fln"}, image = "Cscr-candidate.svg", tooltip = "Featured list candidate", link = true, }, fflc = { aliases = {"nofl"}, image = "Cscr-former.svg", tooltip = "Former featured list candidate", link = true, }, a = { image = "Symbol a class.svg", tooltip = "A-Class article", link = true, }, admin = { aliases = {"mop"}, image = "Wikipedia Administrator.svg", tooltip = "Administrator", link = true, }, dac = { aliases = {"daa"}, image = "Symbol unsupport A vote.svg", tooltip = "Demoted A-Class article", link = true, }, acc = { aliases = {"acn", "aac"}, image = "A candidate.svg", tooltip = "A-Class article candidate", link = true, }, noac = { aliases = {"faac"}, image = "Symbol unsupport A vote.svg", tooltip = "Failed A-Class article candidate", link = true, }, ga = { image = "Symbol support vote.svg", tooltip = "Good article", link = false, }, gar = { image = "GA Candidate Neutral vote(ChaosNil).svg", tooltip = "Good article reassessment", link = false, }, dga = { image = "Symbol unsupport vote.svg", tooltip = "Delisted good article", link = false, }, gan = { aliases = {"gac"}, image = "GA candidate.svg", tooltip = "Good article nominee", link = false, }, ga2 = { image = "Symbol neutral vote.svg", tooltip = "Good article, 2nd opinion", link = false, }, gah = { image = "Symbol wait.svg", tooltip = "Good article on hold", link = false, }, fgan = { aliases = {"noga", "gaf", "gf"}, image = "Symbol oppose vote.svg", tooltip = "Former good article nominee", link = false, }, fp = { image = "Cscr-featured.svg", tooltip = "Featured picture", link = true, }, fpc = { aliases = {"fpn"}, image = "Cscr-candidate.svg", tooltip = "Featured picture candidate", link = true, }, ffp = { image = "Cscr-former.svg", tooltip = "Former featured picture", link = true, }, vp = { image = "ENWP VP Logo.svg", tooltip = "Valued picture", link = true, }, vpc = { image = "Valued pics 1.svg", tooltip = "Valued picture candidate", link = true, }, fs = { image = "Cscr-featured.svg", tooltip = "Featured sound", link = true, }, ffs = { image = "Cscr-former.svg", tooltip = "Former featured sound", link = true, }, fsc = { image = "Cscr-candidate.svg", tooltip = "Featured sound candidate", link = true, }, fpo = { image = "Linecons big-star.svg", tooltip = "Before the featured portal process ceased in 2017, this had been designated as a featured portal.", link = true, }, fpor = { image = "Cscr-star piece.png", tooltip = "Featured portal review", link = true, }, ffpo = { image = "Featured article star - cross.svg", tooltip = "Former featured portal", link = true, }, fpoc = { image = "Cscr-candidate.svg", tooltip = "Featured portal candidate", link = true, }, ft = { image = "Cscr-featuredtopic.svg", tooltip = "Featured topic", link = true, }, ftrc = { image = "Cscr-star piece.png", tooltip = "Featured topic removal candidate", link = true, }, fft = { aliases = {"dft"}, image = "DFT candidate_cluster.svg", tooltip = "Former featured topic", link = true, }, ftc = { aliases = {"ftn"}, image = "FT candidate cluster.svg", tooltip = "Featured topic candidate", link = false, }, gt = { image = "Support cluster.svg", tooltip = "Good topic", link = false, }, gtrc = { image = "Symbol unsupport vote.svg", tooltip = "Good topic removal candidate", link = false, }, gtc = { aliases = {"gtn"}, image = "GA candidate cluster.svg", tooltip = "Good topic candidate", link = false, }, bplus = { aliases = {"b+"}, image = "Symbol bplus class.svg", tooltip = "Bplus-Class article", link = true, }, b = { image = "Symbol b class.svg", tooltip = "B-Class article", link = true, }, br = { aliases = {"bcr"}, image = "Bclass-checklist.svg", tooltip = "B-Class review", link = true, }, c = { image = "Symbol c class.svg", tooltip = "C-Class article", link = true, }, start = { image = "Symbol start class.svg", tooltip = "Start-Class article", link = true, }, stub = { image = "Symbol stub class.svg", tooltip = "Stub-Class article", link = true, }, list = { aliases = {"comparison"}, image = "Symbol list class.svg", tooltip = "List-Class article", link = false, }, no = { image = "Crystal button cancel.svg", tooltip = "Unknown-Class article", link = true, }, book = { image = "Symbol book class2.svg", tooltip = "Wikipedia book", link = true, }, category = { aliases = {"cat", "categ"}, image = "Symbol category class.svg", tooltip = "Category", link = false, }, disambiguation = { aliases = {"dab", "disamb", "disambig"}, image = "Symbol dab class.svg", tooltip = "Disambiguation page", link = true, }, image = { aliases = {"file"}, image = "Symbol file class.svg", tooltip = "File", link = true, }, needed = { image = "Symbol needed class.svg", tooltip = "Needed article", link = false, }, outline = { image = "Global thinking.svg", tooltip = "Outline", link = false, }, portal = { image = "Symbol portal class.svg", tooltip = "Portal", link = true, }, project = { image = "Symbol project class.svg", tooltip = "Project page", link = false, }, redirect = { aliases = {"red", "redir"}, image = "Symbol redirect vote2.svg", tooltip = "Redirect", link = true, }, template = { aliases = {"temp", "templ"}, image = "Symbol template class pink.svg", tooltip = "Template", link = false, }, essay = { image = "Essay.svg", tooltip = "Essay", link = false, }, na = { image = "Symbol na class.svg", tooltip = "Non-article page", link = true, }, aa = { image = "Yes check.svg", tooltip = "Audited article of limited subject matter", link = false, }, da = { image = "Symbol oppose vote.svg", tooltip = "Demoted article", link = false, }, dyk = { image = "Symbol question.svg", tooltip = "Did You Know?", link = false, }, dyk2 = { image = "DYK questionmark icon.svg", tooltip = "Did You Know?", link = false, }, pr = { image = "Nuvola apps kedit.png", tooltip = "Peer review", link = true, }, ppr = { image = "Nuvola apps kedit.png", tooltip = "Portal peer review", link = true, }, q = { aliases = {"question"}, image = "Symbol question.svg", tooltip = "Question", link = false, }, cleanup = { image = "Edit-clear.svg", tooltip = "Cleanup work", link = false, }, qi = { image = "Quality images logo.svg", tooltip = "Quality image on Wikimedia Commons", link = false, }, vi = { image = "Valued image seal.svg", tooltip = "Valued image on Wikimedia Commons", link = false, }, tfa = { image = "Wikipedia-logo.svg", tooltip = "Today's Featured Article", link = true, }, tfl = { image = "Wikipedia-logo.svg", tooltip = "Today's Featured List", link = true, }, itn = { image = "Globe current.svg", tooltip = "In The News", link = true, }, otd = { image = "Nuvola apps date.svg", tooltip = "On This Day", link = true, }, wikiproject = { image = "People icon.svg", tooltip = "WikiProject", link = false, }, goce = { image = "Writing Magnifying.PNG", tooltip = "Guild of Copy Editors", link = true, }, wikipedia = { image = "Wikipedia-logo.svg", tooltip = "Wikipedia page", link = true, }, commons = { image = "Commons-logo.svg", tooltip = "Commons page", link = true, }, wikiquote = { image = "Wikiquote-logo.svg", tooltip = "Wikiquote page", link = false, }, wikiversity = { image = "Wikiversity logo 2017.svg", tooltip = "Wikiversity page", link = true, }, wikibooks = { image = "Wikibooks-logo.svg", tooltip = "Wikibooks page", link = true, }, wikisource = { image = "Wikisource-logo.svg", tooltip = "Wikisource page", link = true, }, wiktionary = { image = "Wiktionary-logo.svg", tooltip = "Wiktionary page", link = true, }, wikinews = { image = "Wikinews-logo.svg", tooltip = "Wikinews page", link = true, }, wikispecies = { image = "Wikispecies-logo.svg", tooltip = "Wikispecies page", link = true, }, wikidata = { image = "Wikidata-logo.svg", tooltip = "Wikidata page", link = false, }, wikivoyage = { image = "Wikivoyage-logo.svg", tooltip = "Wikivoyage page", link = true, }, mediawiki = { image = "MediaWiki-2020-icon.svg", tooltip = "MediaWiki", link = true, }, phabricator = { aliases = {"phab"}, image = "Favicon-Phabricator-WM.svg", tooltip = "Phabricator", link = false, }, wikitech = { image = "Wikitech-2021-blue-icon.svg", tooltip = "Wikitech", link = true, }, meta = { image = "Wikimedia Community Logo.svg", tooltip = "Meta-wiki page", link = false, }, four = { aliases = {"4a"}, image = "Four Award with draft icon.svg", tooltip = "Four Award", link = false, }, million = { image = "Million award logo.svg", tooltip = "Million Award", link = true, }, module = { image = "Lua-logo-nolabel.svg", tooltip = "Module", link = false, }, vital = { image = "Círculos_Concéntricos.svg", tooltip = "Vital article", link = false, }, potd = { image = "Wikipedia-logo.svg", tooltip = "Picture of the Day", link = true, }, draft = { image = "Symbol draft class.svg", tooltip = "Draft-Class article", link = true, }, user = { image = "Symbol user class.svg", tooltip = "User-Class article", link = true, }, info = { image = "Information icon.svg", tooltip = "Information", link = false, }, discussionnotificaion = { image = "Echo edit-user-talk icon.svg", tooltip = "Discussion", link = true, }, alert = { image = "OOjs UI icon alert.svg", tooltip = "Black alert", link = true, }, ['alert-imagewarning'] = { image = "OOjs UI icon alert image warning.svg", tooltip = "Alert", link = true, }, ['alert-constructive'] = { image = "OOjs UI icon alert-constructive.svg", tooltip = "Green alert", link = true, }, ['alert-blackred'] = { image = "OOjs UI icon alert destructive black-darkred.svg", tooltip = "Black, white, and red alert", link = true, }, barnstar2 = { image = "Original Barnstar Hires.svg", tooltip = "Original barnstar hires", link = false, }, barnstar = { image = "Original Barnstar.png", tooltip = "Original barnstar", link = false, }, gareview = { aliases = {"ganrv"}, image = "Good article review icon.svg", tooltip = "Good article review", link = false, }, new = { aliases = {"stork"}, image = "Symbol Stork.svg", tooltip = "New", link = true }, _DEFAULT = { image = "Symbol question.svg", link = false, } } -------------------------------------------------------------------------------- -- End icon data -------------------------------------------------------------------------------- -- Make aliases work the same as normal keys, and remove the "aliases" subtables. local ret= {} for code, iconData in pairs(data) do iconData.canonicalCode = code if iconData.aliases then for _, alias in ipairs(iconData.aliases) do ret[alias] = iconData end iconData.aliases = nil end ret[code] = iconData end return ret orhqy6iez91aq2a26989x2hpsd451lm 1377466 1377465 2026-07-28T05:43:17Z A826 72368 ೧ revisions imported from [[:en:Module:Icon/data]] 1377465 Scribunto text/plain -- This module stores icon data for [[Module:Icon]]. -------------------------------------------------------------------------------- -- Icon data -------------------------------------------------------------------------------- local data = { fa = { image = "Featured article star.svg", tooltip = "Featured article", link = true, }, far = { image = "Cscr-star piece.png", tooltip = "Featured article review", link = true, }, farc = { image = "Cscr-star piece.png", tooltip = "Featured article removal candidate", link = true, }, ffa = { aliases = {"dfa"}, image = "Featured article star - cross.svg", tooltip = "Former featured article", link = true, }, fac = { aliases = {"fan"}, image = "Cscr-candidate.svg", tooltip = "Featured article candidate", link = true, }, ffac = { aliases = {"nofa"}, image = "Cscr-former.svg", tooltip = "Former featured article candidate", link = true, }, fl = { image = "Featured article star.svg", tooltip = "Featured list", link = true, }, flrc = { aliases = {"flr"}, image = "Cscr-star piece.png", tooltip = "Featured list removal candidate", link = true, }, ffl = { aliases = {"dfl"}, image = "Featured article star - cross.svg", tooltip = "Former featured list", link = true, }, flc = { aliases = {"fln"}, image = "Cscr-candidate.svg", tooltip = "Featured list candidate", link = true, }, fflc = { aliases = {"nofl"}, image = "Cscr-former.svg", tooltip = "Former featured list candidate", link = true, }, a = { image = "Symbol a class.svg", tooltip = "A-Class article", link = true, }, admin = { aliases = {"mop"}, image = "Wikipedia Administrator.svg", tooltip = "Administrator", link = true, }, dac = { aliases = {"daa"}, image = "Symbol unsupport A vote.svg", tooltip = "Demoted A-Class article", link = true, }, acc = { aliases = {"acn", "aac"}, image = "A candidate.svg", tooltip = "A-Class article candidate", link = true, }, noac = { aliases = {"faac"}, image = "Symbol unsupport A vote.svg", tooltip = "Failed A-Class article candidate", link = true, }, ga = { image = "Symbol support vote.svg", tooltip = "Good article", link = false, }, gar = { image = "GA Candidate Neutral vote(ChaosNil).svg", tooltip = "Good article reassessment", link = false, }, dga = { image = "Symbol unsupport vote.svg", tooltip = "Delisted good article", link = false, }, gan = { aliases = {"gac"}, image = "GA candidate.svg", tooltip = "Good article nominee", link = false, }, ga2 = { image = "Symbol neutral vote.svg", tooltip = "Good article, 2nd opinion", link = false, }, gah = { image = "Symbol wait.svg", tooltip = "Good article on hold", link = false, }, fgan = { aliases = {"noga", "gaf", "gf"}, image = "Symbol oppose vote.svg", tooltip = "Former good article nominee", link = false, }, fp = { image = "Cscr-featured.svg", tooltip = "Featured picture", link = true, }, fpc = { aliases = {"fpn"}, image = "Cscr-candidate.svg", tooltip = "Featured picture candidate", link = true, }, ffp = { image = "Cscr-former.svg", tooltip = "Former featured picture", link = true, }, vp = { image = "ENWP VP Logo.svg", tooltip = "Valued picture", link = true, }, vpc = { image = "Valued pics 1.svg", tooltip = "Valued picture candidate", link = true, }, fs = { image = "Cscr-featured.svg", tooltip = "Featured sound", link = true, }, ffs = { image = "Cscr-former.svg", tooltip = "Former featured sound", link = true, }, fsc = { image = "Cscr-candidate.svg", tooltip = "Featured sound candidate", link = true, }, fpo = { image = "Linecons big-star.svg", tooltip = "Before the featured portal process ceased in 2017, this had been designated as a featured portal.", link = true, }, fpor = { image = "Cscr-star piece.png", tooltip = "Featured portal review", link = true, }, ffpo = { image = "Featured article star - cross.svg", tooltip = "Former featured portal", link = true, }, fpoc = { image = "Cscr-candidate.svg", tooltip = "Featured portal candidate", link = true, }, ft = { image = "Cscr-featuredtopic.svg", tooltip = "Featured topic", link = true, }, ftrc = { image = "Cscr-star piece.png", tooltip = "Featured topic removal candidate", link = true, }, fft = { aliases = {"dft"}, image = "DFT candidate_cluster.svg", tooltip = "Former featured topic", link = true, }, ftc = { aliases = {"ftn"}, image = "FT candidate cluster.svg", tooltip = "Featured topic candidate", link = false, }, gt = { image = "Support cluster.svg", tooltip = "Good topic", link = false, }, gtrc = { image = "Symbol unsupport vote.svg", tooltip = "Good topic removal candidate", link = false, }, gtc = { aliases = {"gtn"}, image = "GA candidate cluster.svg", tooltip = "Good topic candidate", link = false, }, bplus = { aliases = {"b+"}, image = "Symbol bplus class.svg", tooltip = "Bplus-Class article", link = true, }, b = { image = "Symbol b class.svg", tooltip = "B-Class article", link = true, }, br = { aliases = {"bcr"}, image = "Bclass-checklist.svg", tooltip = "B-Class review", link = true, }, c = { image = "Symbol c class.svg", tooltip = "C-Class article", link = true, }, start = { image = "Symbol start class.svg", tooltip = "Start-Class article", link = true, }, stub = { image = "Symbol stub class.svg", tooltip = "Stub-Class article", link = true, }, list = { aliases = {"comparison"}, image = "Symbol list class.svg", tooltip = "List-Class article", link = false, }, no = { image = "Crystal button cancel.svg", tooltip = "Unknown-Class article", link = true, }, book = { image = "Symbol book class2.svg", tooltip = "Wikipedia book", link = true, }, category = { aliases = {"cat", "categ"}, image = "Symbol category class.svg", tooltip = "Category", link = false, }, disambiguation = { aliases = {"dab", "disamb", "disambig"}, image = "Symbol dab class.svg", tooltip = "Disambiguation page", link = true, }, image = { aliases = {"file"}, image = "Symbol file class.svg", tooltip = "File", link = true, }, needed = { image = "Symbol needed class.svg", tooltip = "Needed article", link = false, }, outline = { image = "Global thinking.svg", tooltip = "Outline", link = false, }, portal = { image = "Symbol portal class.svg", tooltip = "Portal", link = true, }, project = { image = "Symbol project class.svg", tooltip = "Project page", link = false, }, redirect = { aliases = {"red", "redir"}, image = "Symbol redirect vote2.svg", tooltip = "Redirect", link = true, }, template = { aliases = {"temp", "templ"}, image = "Symbol template class pink.svg", tooltip = "Template", link = false, }, essay = { image = "Essay.svg", tooltip = "Essay", link = false, }, na = { image = "Symbol na class.svg", tooltip = "Non-article page", link = true, }, aa = { image = "Yes check.svg", tooltip = "Audited article of limited subject matter", link = false, }, da = { image = "Symbol oppose vote.svg", tooltip = "Demoted article", link = false, }, dyk = { image = "Symbol question.svg", tooltip = "Did You Know?", link = false, }, dyk2 = { image = "DYK questionmark icon.svg", tooltip = "Did You Know?", link = false, }, pr = { image = "Nuvola apps kedit.png", tooltip = "Peer review", link = true, }, ppr = { image = "Nuvola apps kedit.png", tooltip = "Portal peer review", link = true, }, q = { aliases = {"question"}, image = "Symbol question.svg", tooltip = "Question", link = false, }, cleanup = { image = "Edit-clear.svg", tooltip = "Cleanup work", link = false, }, qi = { image = "Quality images logo.svg", tooltip = "Quality image on Wikimedia Commons", link = false, }, vi = { image = "Valued image seal.svg", tooltip = "Valued image on Wikimedia Commons", link = false, }, tfa = { image = "Wikipedia-logo.svg", tooltip = "Today's Featured Article", link = true, }, tfl = { image = "Wikipedia-logo.svg", tooltip = "Today's Featured List", link = true, }, itn = { image = "Globe current.svg", tooltip = "In The News", link = true, }, otd = { image = "Nuvola apps date.svg", tooltip = "On This Day", link = true, }, wikiproject = { image = "People icon.svg", tooltip = "WikiProject", link = false, }, goce = { image = "Writing Magnifying.PNG", tooltip = "Guild of Copy Editors", link = true, }, wikipedia = { image = "Wikipedia-logo.svg", tooltip = "Wikipedia page", link = true, }, commons = { image = "Commons-logo.svg", tooltip = "Commons page", link = true, }, wikiquote = { image = "Wikiquote-logo.svg", tooltip = "Wikiquote page", link = false, }, wikiversity = { image = "Wikiversity logo 2017.svg", tooltip = "Wikiversity page", link = true, }, wikibooks = { image = "Wikibooks-logo.svg", tooltip = "Wikibooks page", link = true, }, wikisource = { image = "Wikisource-logo.svg", tooltip = "Wikisource page", link = true, }, wiktionary = { image = "Wiktionary-logo.svg", tooltip = "Wiktionary page", link = true, }, wikinews = { image = "Wikinews-logo.svg", tooltip = "Wikinews page", link = true, }, wikispecies = { image = "Wikispecies-logo.svg", tooltip = "Wikispecies page", link = true, }, wikidata = { image = "Wikidata-logo.svg", tooltip = "Wikidata page", link = false, }, wikivoyage = { image = "Wikivoyage-logo.svg", tooltip = "Wikivoyage page", link = true, }, mediawiki = { image = "MediaWiki-2020-icon.svg", tooltip = "MediaWiki", link = true, }, phabricator = { aliases = {"phab"}, image = "Favicon-Phabricator-WM.svg", tooltip = "Phabricator", link = false, }, wikitech = { image = "Wikitech-2021-blue-icon.svg", tooltip = "Wikitech", link = true, }, meta = { image = "Wikimedia Community Logo.svg", tooltip = "Meta-wiki page", link = false, }, four = { aliases = {"4a"}, image = "Four Award with draft icon.svg", tooltip = "Four Award", link = false, }, million = { image = "Million award logo.svg", tooltip = "Million Award", link = true, }, module = { image = "Lua-logo-nolabel.svg", tooltip = "Module", link = false, }, vital = { image = "Círculos_Concéntricos.svg", tooltip = "Vital article", link = false, }, potd = { image = "Wikipedia-logo.svg", tooltip = "Picture of the Day", link = true, }, draft = { image = "Symbol draft class.svg", tooltip = "Draft-Class article", link = true, }, user = { image = "Symbol user class.svg", tooltip = "User-Class article", link = true, }, info = { image = "Information icon.svg", tooltip = "Information", link = false, }, discussionnotificaion = { image = "Echo edit-user-talk icon.svg", tooltip = "Discussion", link = true, }, alert = { image = "OOjs UI icon alert.svg", tooltip = "Black alert", link = true, }, ['alert-imagewarning'] = { image = "OOjs UI icon alert image warning.svg", tooltip = "Alert", link = true, }, ['alert-constructive'] = { image = "OOjs UI icon alert-constructive.svg", tooltip = "Green alert", link = true, }, ['alert-blackred'] = { image = "OOjs UI icon alert destructive black-darkred.svg", tooltip = "Black, white, and red alert", link = true, }, barnstar2 = { image = "Original Barnstar Hires.svg", tooltip = "Original barnstar hires", link = false, }, barnstar = { image = "Original Barnstar.png", tooltip = "Original barnstar", link = false, }, gareview = { aliases = {"ganrv"}, image = "Good article review icon.svg", tooltip = "Good article review", link = false, }, new = { aliases = {"stork"}, image = "Symbol Stork.svg", tooltip = "New", link = true }, _DEFAULT = { image = "Symbol question.svg", link = false, } } -------------------------------------------------------------------------------- -- End icon data -------------------------------------------------------------------------------- -- Make aliases work the same as normal keys, and remove the "aliases" subtables. local ret= {} for code, iconData in pairs(data) do iconData.canonicalCode = code if iconData.aliases then for _, alias in ipairs(iconData.aliases) do ret[alias] = iconData end iconData.aliases = nil end ret[code] = iconData end return ret orhqy6iez91aq2a26989x2hpsd451lm ವಿದ್ಯುದೃಣತ್ವ 0 70622 1377444 1363737 2026-07-28T01:07:20Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377444 wikitext text/x-wiki [[Image:Electrostatic Potential.jpg|thumb|300px|right|This electrostatic potential map shows how the oxygen atom has a more negative charge (red) than the positive (blue) hydrogen atoms of a water molecule.]] '''ವಿದ್ಯುದೃಣತ್ವ''' ಅಥವಾ ವಿದ್ಯುತ್ ಋಣತೆ (Electronegetivity) ಎಂದರೆ ಎಲೆಕ್ಟ್ರಾನ್‍ಗಳನ್ನು ಉಳಿಸಿಕೊಳ್ಳಲು ಅಥವಾ ಪಡೆದುಕೊಳ್ಳಲು ಮತ್ತು ಋಣಾತ್ಮಕ ಅಯಾನ್‍ಗಳನ್ನು ರೂಪಿಸಲು ಪರಮಾಣುವೊಂದು ಹೊಂದಿರುವ ಸಾಪೇಕ್ಷ ಸಾಮರ್ಥ್ಯ.<ref name="ವಿದ್ಯುತ್ ಋಣತೆ">{{cite book | title=ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ | publisher=ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ | author=ಕೆ.ಎಲ್.ಗೋಪಾಲಕೃಷ್ಣ ರಾವ್, ಟಿ.ಆರ್.ಅನಂತರಾಮು, ಸಿ.ಆರ್.ಕೃಷ್ಣರಾವ್ | year=2012 | pages=೫೮೧ | isbn=978-81-8467-198-8}}</ref> ಉದಾಹರಣೆ ಹ್ಯಾಲೋಜನ್.ಇದರ ಸಂಕೇತಾಕ್ಷರ '<span class="nounderlines">[[Chi (letter)|χ]]</span>'ಒಂದು ವಸ್ತುವಿನ ವಿದ್ಯುತ್ ಋಣತೆಯು ಅದರ ಪರಮಾಣು ಸಂಖ್ಯೆ ಮತ್ತು ಅದರ ವ್ಯಾಲೆನ್ಸ್ ಎಲೆಕ್ಟ್ರಾನ್‍ಗಳು ನ್ಯೂಕ್ಲಿಯಸ್‍ನಿಂದ ಹೊಂದಿರುವ ದೂರದಿಂದ ಪರಿಣಾಮ ಹೊಂದುತ್ತದೆ.ವಿದ್ಯುತ್ ಋಣತೆಯ ಸಂಖ್ಯೆಯು ದೊಡ್ಡದಿದ್ದಷ್ಟು ಆ ವಸ್ತುವು ಇತರ ವಸ್ತುಗಳ ಎಲೆಕ್ಟ್ರಾನ್‍ಗಳನ್ನು ತನ್ನತ್ತ ಸೆಳೆದುಕೊಳ್ಳುವ ಕ್ರಿಯೆ ಹೆಚ್ಚುತ್ತದೆ.ಇದನ್ನು ಅಳತೆ ಮಾಡಲು ಯಾವುದೇ ನಿರ್ದಿಷ್ಟ ಮಾಪಕಗಳಿಲ್ಲದಿದ್ದರೂ ಹಲವಾರು ಅಂಶಗಳನ್ನು ಪರಿಗಣಿಸಿ ಇದನ್ನು "ಪೌಲಿಂಗ್ ಸ್ಕೇಲ್"ನ ಮೂಲಕ ನಿರೂಪಿಸಲಾಗುತ್ತಿದೆ. ವಿದ್ಯುತ್ ಋಣತೆಯ ವಿರುದ್ಧ ಕ್ರಿಯೆ ವಿದ್ಯುತ್ ಧನತೆ. ಇದು ಎಲೆಕ್ಟ್ರಾನ್‍ಗಳನ್ನು ದಾನಮಾಡಲು ವಸ್ತುವೊಂದು ಹೊಂದಿರುವ ಸಾಮರ್ಥ್ಯ. ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *[http://www.webelements.com/ WebElements] {{Webarchive|url=https://web.archive.org/web/20140104110225/http://webelements.com/ |date=2014-01-04 }}, lists values of electronegativities by a number of different methods of calculation *[http://sciencehack.com/videos/view/6952235798166539784 Video explaining electronegativity] {{Webarchive|url=https://web.archive.org/web/20120516075254/http://sciencehack.com/videos/view/6952235798166539784 |date=2012-05-16 }} {{Refimprove}} {{Interwikineeded}} [[ವರ್ಗ:ಭೌತಶಾಸ್ತ್ರ]] [[ವರ್ಗ:ವಿದ್ಯುಚ್ಛಾಸ್ತ್ರ]] 1r1jca6th0idhqu52swmujyuzltwrcv ವಿಲಿಯಂ ಬಟ್ಲರ್ ಯೀಟ್ಸ್ 0 71607 1377445 1363888 2026-07-28T01:40:24Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377445 wikitext text/x-wiki {{Infobox writer <!-- for more information see [[:Template:Infobox writer/doc]] --> | name = ವಿಲಿಯಂ ಬಟ್ಲರ್ ಯೀಟ್ಸ್ | image = Yeats Boughton.jpg | image_size = 250px | caption =ವಿಲಿಯಂ ಬಟ್ಲರ್ ಯೀಟ್ಸ್ 1903 ರಲ್ಲಿ. | birth_date = 13 ಜೂನ್ 1865 | birth_place = [[Sandymount]], [[Dublin]], [[United Kingdom of Great Britain and Ireland|Ireland]] | death_date = 28 ಜನವರಿ 1939 (aged 73) | death_place = Hôtel Idéal Séjour, [[Menton]], [[ಫ್ರಾನ್ಸ್]] | spouse = {{marriage| [[Georgie Hyde Lees]] 1892-1968|1916}} | children = {{unbulleted list|[[Anne Yeats]]|[[Michael Yeats]]}} | relations = {{unbulleted list|[[John Butler Yeats]] (father)| Susan Pollexfen (mother)|[[Jack Butler Yeats]] (brother)}} | occupation = ಕವಿ}} '''ವಿಲಿಯಂ ಬಟ್ಲರ್ ಯೀಟ್ಸ್''' (13 ಜೂನ್ 1865{{spaced ndash}}28 ಜನವರಿ 1939) ಐರಿಷ್ [[ಕವಿ]] ಮತ್ತು ಇಪ್ಪತ್ತನೆಯ ಶತಮಾನದ ಒಬ್ಬ ಪ್ರಮುಖ ಬರಹಗಾರ.೧೯೨೩ರಲ್ಲಿ ಇವರಿಗೆ ಸಾಹಿತ್ಯದ [[ನೋಬೆಲ್ ಪ್ರಶಸ್ತಿ]] ಕೊಡಲಾಯಿತು. ಇದು ಐರಿಷ್ ನಾಗರಿಕನಿಗೆ ದೊರೆತ ಪ್ರಥಮ ನೋಬೆಲ್ ಪ್ರಶಸ್ತಿಯೂ ಹೌದು.<ref>[http://nobelprize.org/nobel_prizes/literature/laureates/1923/ The Nobel Prize in Literature 1923]. Nobelprize.org. Retrieved on 3 June 2007.</ref> ತಮ್ಮ ಅತ್ಯುನ್ನತ ಕೃತಿಗಳನ್ನು ನೋಬೆಲ್ ಪ್ರಶಸ್ತಿಯ ನಂತರ ಬರೆದ ಕೆಲವೇ ಲೇಖಕರಲ್ಲಿ ಯೀಟ್ಸ್ ಕೂಡಾ ಒಬ್ಬರು.ಇವರು ಪ್ರಶಸ್ತಿಯ ನಂತರ ಬರೆದ ಉನ್ನತ ಕೃತಿಗಳಲ್ಲಿ ''ದಿ ಟವರ್'' (೧೯೨೮),''ದಿ ವೈಂಡಿಂಗ್ ಸ್ಟೈರ್ ಆಂಡ್ ಅದರ್ ಪೋಯೆಮ್ಸ್'' (೧೯೨೯) ಪ್ರಮುಖವಾಗಿದೆ.<ref>Frenz, Horst (Edit.) [http://nobelprize.org/nobel_prizes/literature/laureates/1923/yeats-bio.html The Nobel Prize in Literature 1923]. "Nobel Lectures, Literature 1901–1967", 1969. Retrieved on 23 May 2007.</ref> ಯೀಟ್ಸ್ [[ರವೀಂದ್ರನಾಥ ಠಾಗೋರ್]]ರವರ [[ಗೀತಾಂಜಲಿ]] ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ..<ref>{{cite web|url=http://www.open.ac.uk/researchprojects/makingbritain/content/william-butler-yeats|title=William Butler Yeats|publisher=open.ac.uk|access-date=2015-08-22|archive-date=2015-09-23|archive-url=https://web.archive.org/web/20150923001312/http://www.open.ac.uk/researchprojects/makingbritain/content/william-butler-yeats|url-status=dead}}</ref> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== * [http://www.yeatssociety.org/ The WB Yeats Society of NY] * [http://www.johnbutleryeatsseminar.com/wbyeatspoetryprize Yeats Annual Poetry Prize for Australia] {{Webarchive|url=https://web.archive.org/web/20120227145007/http://www.johnbutleryeatsseminar.com/wbyeatspoetryprize |date=2012-02-27 }} * [http://www.nli.ie/yeats/ The National Library of Ireland's exhibition, ''Yeats: The Life and Works of William Butler Yeats''] {{Webarchive|url=https://web.archive.org/web/20070203220551/http://www.nli.ie/yeats/ |date=2007-02-03 }} * [http://www.census.nationalarchives.ie/pages/1911/Dublin/Royal_Exchange/Frederick_Street__South/88146/ The 1911 Census return] {{Webarchive|url=https://web.archive.org/web/20130801025013/http://www.census.nationalarchives.ie/pages/1911/Dublin/Royal_Exchange/Frederick_Street__South/88146/ |date=2013-08-01 }} lists W.B. Yeates (sic) and Lady Gregory boarding in South Frederick Street, Dublin * [http://archives.lib.siu.edu/index.php?p=core%2Fsearch&q=%22William+Butler+Yeats%22&content=1 Yeats' correspondence and other archival records] {{Webarchive|url=https://web.archive.org/web/20130705024130/http://archives.lib.siu.edu/index.php?p=core%2Fsearch&q=%22William+Butler+Yeats%22&content=1 |date=2013-07-05 }} at Southern Illinois University Carbondale, Special Collections Research Center * [http://www.agsm.edu.au/bobm/Stanford/ Recordings of 24 lectures] {{Webarchive|url=https://web.archive.org/web/20160827214858/http://www.agsm.edu.au/bobm/Stanford/ |date=2016-08-27 }} Donald Davie gave at Stanford in 1975 on W. B. Yeats * "[[s:To William Butler Yeats|To William Butler Yeats]]", a poem by [[Florence Earle Coates]] {{Interwikineeded}} [[ವರ್ಗ:ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಕವಿಗಳು]] hk4iitc5za2dpgbaok848iij3xpimjv ಮಾಡ್ಯೂಲ್:Color contrast 828 72055 1377467 1301065 2026-07-27T16:10:39Z en>Jonesey95 0 Undid revision [[Special:Diff/1366336997|1366336997]] by [[Special:Contributions/Aidan9382|Aidan9382]] ([[User talk:Aidan9382|talk]]). Appears to have broken the layout of Template:basketballbox. See [[Template:Basketballbox/testcases]] 1301064 Scribunto text/plain -- -- This module implements -- {{Color contrast ratio}} -- {{Greater color contrast ratio}} -- {{ColorToLum}} -- {{RGBColorToLum}} -- local p = {} local HTMLcolor = mw.loadData( 'Module:Color contrast/colors' ) local function sRGB (v) if (v <= 0.03928) then v = v / 12.92 else v = math.pow((v+0.055)/1.055, 2.4) end return v end local function rgbdec2lum(R, G, B) if ( 0 <= R and R < 256 and 0 <= G and G < 256 and 0 <= B and B < 256 ) then return 0.2126 * sRGB(R/255) + 0.7152 * sRGB(G/255) + 0.0722 * sRGB(B/255) else return '' end end local function hsl2lum(h, s, l) if ( 0 <= h and h < 360 and 0 <= s and s <= 1 and 0 <= l and l <= 1 ) then local c = (1 - math.abs(2*l - 1))*s local x = c*(1 - math.abs( math.fmod(h/60, 2) - 1) ) local m = l - c/2 local r, g, b = m, m, m if( 0 <= h and h < 60 ) then r = r + c g = g + x elseif( 60 <= h and h < 120 ) then r = r + x g = g + c elseif( 120 <= h and h < 180 ) then g = g + c b = b + x elseif( 180 <= h and h < 240 ) then g = g + x b = b + c elseif( 240 <= h and h < 300 ) then r = r + x b = b + c elseif( 300 <= h and h < 360 ) then r = r + c b = b + x end return rgbdec2lum(255*r, 255*g, 255*b) else return '' end end local function color2lum(c) if (c == nil) then return '' end -- html '#' entity c = c:gsub("&#35;", "#") -- whitespace c = c:match( '^%s*(.-)[%s;]*$' ) -- unstrip nowiki strip markers c = mw.text.unstripNoWiki(c) -- lowercase c = c:lower() -- first try to look it up local L = HTMLcolor[c] if (L ~= nil) then return L end -- convert from hsl if mw.ustring.match(c,'^hsl%([%s]*[0-9][0-9%.]*[%s]*,[%s]*[0-9][0-9%.]*%%[%s]*,[%s]*[0-9][0-9%.]*%%[%s]*%)$') then local h, s, l = mw.ustring.match(c,'^hsl%([%s]*([0-9][0-9%.]*)[%s]*,[%s]*([0-9][0-9%.]*)%%[%s]*,[%s]*([0-9][0-9%.]*)%%[%s]*%)$') return hsl2lum(tonumber(h), tonumber(s)/100, tonumber(l)/100) end -- convert from rgb if mw.ustring.match(c,'^rgb%([%s]*[0-9][0-9]*[%s]*,[%s]*[0-9][0-9]*[%s]*,[%s]*[0-9][0-9]*[%s]*%)$') then local R, G, B = mw.ustring.match(c,'^rgb%([%s]*([0-9][0-9]*)[%s]*,[%s]*([0-9][0-9]*)[%s]*,[%s]*([0-9][0-9]*)[%s]*%)$') return rgbdec2lum(tonumber(R), tonumber(G), tonumber(B)) end -- convert from rgb percent if mw.ustring.match(c,'^rgb%([%s]*[0-9][0-9%.]*%%[%s]*,[%s]*[0-9][0-9%.]*%%[%s]*,[%s]*[0-9][0-9%.]*%%[%s]*%)$') then local R, G, B = mw.ustring.match(c,'^rgb%([%s]*([0-9][0-9%.]*)%%[%s]*,[%s]*([0-9][0-9%.]*)%%[%s]*,[%s]*([0-9][0-9%.]*)%%[%s]*%)$') return rgbdec2lum(255*tonumber(R)/100, 255*tonumber(G)/100, 255*tonumber(B)/100) end -- remove leading # (if there is one) and whitespace c = mw.ustring.match(c, '^[%s#]*([a-f0-9]*)[%s]*$') -- split into rgb local cs = mw.text.split(c or '', '') if( #cs == 6 ) then local R = 16*tonumber('0x' .. cs[1]) + tonumber('0x' .. cs[2]) local G = 16*tonumber('0x' .. cs[3]) + tonumber('0x' .. cs[4]) local B = 16*tonumber('0x' .. cs[5]) + tonumber('0x' .. cs[6]) return rgbdec2lum(R, G, B) elseif ( #cs == 3 ) then local R = 16*tonumber('0x' .. cs[1]) + tonumber('0x' .. cs[1]) local G = 16*tonumber('0x' .. cs[2]) + tonumber('0x' .. cs[2]) local B = 16*tonumber('0x' .. cs[3]) + tonumber('0x' .. cs[3]) return rgbdec2lum(R, G, B) end -- failure, return blank return '' end -- This exports the function for use in other modules. -- The colour is passed as a string. function p._lum(color) return color2lum(color) end function p._greatercontrast(args) local bias = tonumber(args['bias'] or '0') or 0 local css = (args['css'] and args['css'] ~= '') and true or false local v1 = color2lum(args[1] or '') local c2 = args[2] or 'white' local v2 = color2lum(c2) local c3 = args[3] or 'black' local v3 = color2lum(c3) local ratio1 = -1; local ratio2 = -1; if (type(v1) == 'number' and type(v2) == 'number') then ratio1 = (v2 + 0.05)/(v1 + 0.05) ratio1 = (ratio1 < 1) and 1/ratio1 or ratio1 end if (type(v1) == 'number' and type(v3) == 'number') then ratio2 = (v3 + 0.05)/(v1 + 0.05) ratio2 = (ratio2 < 1) and 1/ratio2 or ratio2 end if css then local c1 = args[1] or '' if mw.ustring.match(c1, '^[A-Fa-f0-9][A-Fa-f0-9][A-Fa-f0-9]$') or mw.ustring.match(c1, '^[A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9]$') then c1 = '#' .. c1 end if mw.ustring.match(c2, '^[A-Fa-f0-9][A-Fa-f0-9][A-Fa-f0-9]$') or mw.ustring.match(c2, '^[A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9]$') then c2 = '#' .. c2 end if mw.ustring.match(v3, '^[A-Fa-f0-9][A-Fa-f0-9][A-Fa-f0-9]$') or mw.ustring.match(v3, '^[A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9]$') then c3 = '#' .. c3 end return 'background-color:' .. c1 .. '; color:' .. ((ratio1 > 0) and (ratio2 > 0) and ((ratio1 + bias > ratio2) and c2 or c3) or '') .. ';' end return (ratio1 > 0) and (ratio2 > 0) and ((ratio1 + bias > ratio2) and c2 or c3) or '' end function p._ratio(args) local v1 = color2lum(args[1]) local v2 = color2lum(args[2]) if (type(v1) == 'number' and type(v2) == 'number') then -- v1 should be the brighter of the two. if v2 > v1 then v1, v2 = v2, v1 end return (v1 + 0.05)/(v2 + 0.05) else return args['error'] or '?' end end function p._styleratio(args) local style = (args[1] or ''):lower() local bg, fg = 'white', 'black' local lum_bg, lum_fg = 1, 0 if args[2] then local lum = color2lum(args[2]) if lum ~= '' then bg, lum_bg = args[2], lum end end if args[3] then local lum = color2lum(args[3]) if lum ~= '' then fg, lum_fg = args[3], lum end end local slist = mw.text.split(mw.ustring.gsub(mw.ustring.gsub(style or '', '&#[Xx]23;', '#'), '&#35;', '#'), ';') for k = 1,#slist do local s = slist[k] local k,v = s:match( '^[%s]*([^:]-):([^:]-)[%s;]*$' ) k = k or '' v = v or '' if (k:match('^[%s]*(background)[%s]*$') or k:match('^[%s]*(background%-color)[%s]*$')) then local lum = color2lum(v) if( lum ~= '' ) then bg, lum_bg = v, lum end elseif (k:match('^[%s]*(color)[%s]*$')) then local lum = color2lum(v) if( lum ~= '' ) then bg, lum_fg = v, lum end end end if lum_bg > lum_fg then return (lum_bg + 0.05)/(lum_fg + 0.05) else return (lum_fg + 0.05)/(lum_bg + 0.05) end end --[[ Use {{#invoke:Color contrast|somecolor}} directly or {{#invoke:Color contrast}} from a wrapper template. Parameters: -- |1= — required; A color to check. --]] function p.lum(frame) local color = frame.args[1] or frame:getParent().args[1] return p._lum(color) end function p.ratio(frame) local args = frame.args[1] and frame.args or frame:getParent().args return p._ratio(args) end function p.styleratio(frame) local args = frame.args[1] and frame.args or frame:getParent().args return p._styleratio(args) end function p.greatercontrast(frame) local args = frame.args[1] and frame.args or frame:getParent().args return p._greatercontrast(args) end return p bx0blwcv5isqzm2jrxnp01lj4148n73 1377468 1377467 2026-07-28T05:43:17Z A826 72368 ೧ revisions imported from [[:en:Module:Color_contrast]] 1301064 Scribunto text/plain -- -- This module implements -- {{Color contrast ratio}} -- {{Greater color contrast ratio}} -- {{ColorToLum}} -- {{RGBColorToLum}} -- local p = {} local HTMLcolor = mw.loadData( 'Module:Color contrast/colors' ) local function sRGB (v) if (v <= 0.03928) then v = v / 12.92 else v = math.pow((v+0.055)/1.055, 2.4) end return v end local function rgbdec2lum(R, G, B) if ( 0 <= R and R < 256 and 0 <= G and G < 256 and 0 <= B and B < 256 ) then return 0.2126 * sRGB(R/255) + 0.7152 * sRGB(G/255) + 0.0722 * sRGB(B/255) else return '' end end local function hsl2lum(h, s, l) if ( 0 <= h and h < 360 and 0 <= s and s <= 1 and 0 <= l and l <= 1 ) then local c = (1 - math.abs(2*l - 1))*s local x = c*(1 - math.abs( math.fmod(h/60, 2) - 1) ) local m = l - c/2 local r, g, b = m, m, m if( 0 <= h and h < 60 ) then r = r + c g = g + x elseif( 60 <= h and h < 120 ) then r = r + x g = g + c elseif( 120 <= h and h < 180 ) then g = g + c b = b + x elseif( 180 <= h and h < 240 ) then g = g + x b = b + c elseif( 240 <= h and h < 300 ) then r = r + x b = b + c elseif( 300 <= h and h < 360 ) then r = r + c b = b + x end return rgbdec2lum(255*r, 255*g, 255*b) else return '' end end local function color2lum(c) if (c == nil) then return '' end -- html '#' entity c = c:gsub("&#35;", "#") -- whitespace c = c:match( '^%s*(.-)[%s;]*$' ) -- unstrip nowiki strip markers c = mw.text.unstripNoWiki(c) -- lowercase c = c:lower() -- first try to look it up local L = HTMLcolor[c] if (L ~= nil) then return L end -- convert from hsl if mw.ustring.match(c,'^hsl%([%s]*[0-9][0-9%.]*[%s]*,[%s]*[0-9][0-9%.]*%%[%s]*,[%s]*[0-9][0-9%.]*%%[%s]*%)$') then local h, s, l = mw.ustring.match(c,'^hsl%([%s]*([0-9][0-9%.]*)[%s]*,[%s]*([0-9][0-9%.]*)%%[%s]*,[%s]*([0-9][0-9%.]*)%%[%s]*%)$') return hsl2lum(tonumber(h), tonumber(s)/100, tonumber(l)/100) end -- convert from rgb if mw.ustring.match(c,'^rgb%([%s]*[0-9][0-9]*[%s]*,[%s]*[0-9][0-9]*[%s]*,[%s]*[0-9][0-9]*[%s]*%)$') then local R, G, B = mw.ustring.match(c,'^rgb%([%s]*([0-9][0-9]*)[%s]*,[%s]*([0-9][0-9]*)[%s]*,[%s]*([0-9][0-9]*)[%s]*%)$') return rgbdec2lum(tonumber(R), tonumber(G), tonumber(B)) end -- convert from rgb percent if mw.ustring.match(c,'^rgb%([%s]*[0-9][0-9%.]*%%[%s]*,[%s]*[0-9][0-9%.]*%%[%s]*,[%s]*[0-9][0-9%.]*%%[%s]*%)$') then local R, G, B = mw.ustring.match(c,'^rgb%([%s]*([0-9][0-9%.]*)%%[%s]*,[%s]*([0-9][0-9%.]*)%%[%s]*,[%s]*([0-9][0-9%.]*)%%[%s]*%)$') return rgbdec2lum(255*tonumber(R)/100, 255*tonumber(G)/100, 255*tonumber(B)/100) end -- remove leading # (if there is one) and whitespace c = mw.ustring.match(c, '^[%s#]*([a-f0-9]*)[%s]*$') -- split into rgb local cs = mw.text.split(c or '', '') if( #cs == 6 ) then local R = 16*tonumber('0x' .. cs[1]) + tonumber('0x' .. cs[2]) local G = 16*tonumber('0x' .. cs[3]) + tonumber('0x' .. cs[4]) local B = 16*tonumber('0x' .. cs[5]) + tonumber('0x' .. cs[6]) return rgbdec2lum(R, G, B) elseif ( #cs == 3 ) then local R = 16*tonumber('0x' .. cs[1]) + tonumber('0x' .. cs[1]) local G = 16*tonumber('0x' .. cs[2]) + tonumber('0x' .. cs[2]) local B = 16*tonumber('0x' .. cs[3]) + tonumber('0x' .. cs[3]) return rgbdec2lum(R, G, B) end -- failure, return blank return '' end -- This exports the function for use in other modules. -- The colour is passed as a string. function p._lum(color) return color2lum(color) end function p._greatercontrast(args) local bias = tonumber(args['bias'] or '0') or 0 local css = (args['css'] and args['css'] ~= '') and true or false local v1 = color2lum(args[1] or '') local c2 = args[2] or 'white' local v2 = color2lum(c2) local c3 = args[3] or 'black' local v3 = color2lum(c3) local ratio1 = -1; local ratio2 = -1; if (type(v1) == 'number' and type(v2) == 'number') then ratio1 = (v2 + 0.05)/(v1 + 0.05) ratio1 = (ratio1 < 1) and 1/ratio1 or ratio1 end if (type(v1) == 'number' and type(v3) == 'number') then ratio2 = (v3 + 0.05)/(v1 + 0.05) ratio2 = (ratio2 < 1) and 1/ratio2 or ratio2 end if css then local c1 = args[1] or '' if mw.ustring.match(c1, '^[A-Fa-f0-9][A-Fa-f0-9][A-Fa-f0-9]$') or mw.ustring.match(c1, '^[A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9]$') then c1 = '#' .. c1 end if mw.ustring.match(c2, '^[A-Fa-f0-9][A-Fa-f0-9][A-Fa-f0-9]$') or mw.ustring.match(c2, '^[A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9]$') then c2 = '#' .. c2 end if mw.ustring.match(v3, '^[A-Fa-f0-9][A-Fa-f0-9][A-Fa-f0-9]$') or mw.ustring.match(v3, '^[A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9][A-Fa-f0-9]$') then c3 = '#' .. c3 end return 'background-color:' .. c1 .. '; color:' .. ((ratio1 > 0) and (ratio2 > 0) and ((ratio1 + bias > ratio2) and c2 or c3) or '') .. ';' end return (ratio1 > 0) and (ratio2 > 0) and ((ratio1 + bias > ratio2) and c2 or c3) or '' end function p._ratio(args) local v1 = color2lum(args[1]) local v2 = color2lum(args[2]) if (type(v1) == 'number' and type(v2) == 'number') then -- v1 should be the brighter of the two. if v2 > v1 then v1, v2 = v2, v1 end return (v1 + 0.05)/(v2 + 0.05) else return args['error'] or '?' end end function p._styleratio(args) local style = (args[1] or ''):lower() local bg, fg = 'white', 'black' local lum_bg, lum_fg = 1, 0 if args[2] then local lum = color2lum(args[2]) if lum ~= '' then bg, lum_bg = args[2], lum end end if args[3] then local lum = color2lum(args[3]) if lum ~= '' then fg, lum_fg = args[3], lum end end local slist = mw.text.split(mw.ustring.gsub(mw.ustring.gsub(style or '', '&#[Xx]23;', '#'), '&#35;', '#'), ';') for k = 1,#slist do local s = slist[k] local k,v = s:match( '^[%s]*([^:]-):([^:]-)[%s;]*$' ) k = k or '' v = v or '' if (k:match('^[%s]*(background)[%s]*$') or k:match('^[%s]*(background%-color)[%s]*$')) then local lum = color2lum(v) if( lum ~= '' ) then bg, lum_bg = v, lum end elseif (k:match('^[%s]*(color)[%s]*$')) then local lum = color2lum(v) if( lum ~= '' ) then bg, lum_fg = v, lum end end end if lum_bg > lum_fg then return (lum_bg + 0.05)/(lum_fg + 0.05) else return (lum_fg + 0.05)/(lum_bg + 0.05) end end --[[ Use {{#invoke:Color contrast|somecolor}} directly or {{#invoke:Color contrast}} from a wrapper template. Parameters: -- |1= — required; A color to check. --]] function p.lum(frame) local color = frame.args[1] or frame:getParent().args[1] return p._lum(color) end function p.ratio(frame) local args = frame.args[1] and frame.args or frame:getParent().args return p._ratio(args) end function p.styleratio(frame) local args = frame.args[1] and frame.args or frame:getParent().args return p._styleratio(args) end function p.greatercontrast(frame) local args = frame.args[1] and frame.args or frame:getParent().args return p._greatercontrast(args) end return p bx0blwcv5isqzm2jrxnp01lj4148n73 ರೂಪನಗರ 0 80688 1377433 1362008 2026-07-27T15:10:50Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377433 wikitext text/x-wiki {{Infobox settlement | name = Rupnagar | native_name = ਰੂਪਨਗਰ | native_name_lang = g-pa | other_name = Ropar | settlement_type = Archeological Site and Historical City | image_skyline =Rupnagar city, Punjab, India.jpg|Rupnagar city, Punjab, India | image_alt = | image_caption =view of Rupnagar,from Indus Valley Civilization site's mound | nickname = Ropar | image_map = | map_alt = | map_caption = | pushpin_map = India Punjab | pushpin_label_position = left | pushpin_map_alt = | pushpin_map_caption = | latd = 30.9664 | latm = | lats = | latNS = N | longd = 76.5331 | longm = | longs = | longEW = E | coordinates_display = inline,title | subdivision_type = Country | subdivision_name = India | subdivision_type1 = [[States and territories of India|State]] | subdivision_name1 = [[Punjab, India|Punjab]] | subdivision_type2 = [[List of districts of India|District]] | subdivision_name2 = [[Rupnagar district|Rupnagar]] | established_title = <!-- Established -->19th century | established_date = | founder = | named_for = | government_type = municipal council | governing_body = Ropar MC | unit_pref = Metric | area_footnotes = | area_rank = | area_total_km2 = | elevation_footnotes = | elevation_m = 262 | population_total = 48165 | population_as_of = 2001 | population_rank = | population_density_km2 = auto | population_demonym = | population_footnotes = | demographics_type1 = Languages | demographics1_title1 = Official | demographics1_info1 = [[Punjabi language|Punjabi]] | timezone1 = [[Indian Standard Time|IST]] | utc_offset1 = +5:30 | postal_code_type = [[Postal Index Number|PIN]] | postal_code = 140 001 | area_code_type = Telephone code | area_code = 91-1881 | registration_plate = PB 12 | website = {{URL|http://rupnagar.nic.in/}} | footnotes = }} '''ರೊಪರ್''' ({{lang-pa|ਰੂਪਨਗਰ}})ಎಂದೇ ಕರೆಯಲ್ಪಡುತ್ತಿದ್ದ ರೂಪನಗರ, ಸಟಲಜ್ ನದಿಯ ಎಡಭಾಗದಲ್ಲಿ, ಉಪಸ್ಥಿತವಿರುವ ಪುರಾತನ ನಗರ. ಈ ನಗರವನ್ನು, 11 ನೇ ಶತಮಾನದಲ್ಲಿ ಆಳಿದ ರಾಜಾ ರೋಕೇಶ್ವರ್ ನ ಮಗನಾದ ರಾಜಾ ರೂಪಸೇನನ ನಂತರ ಹೆಸರಿಸಲಾಗಿದೆ. ಇದು ಇಂಡಸ್ ವ್ಯಾಲಿ ನಾಗರೀಕತೆಯ ನಗರಗಳಲ್ಲಿ, ಒಂದು ಮುಖ್ಯ ನಗರವಾಗಿತ್ತು. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಸಂಶೋಧನ ಕಾರ್ಯದಲ್ಲಿ, ಸುಮಾರು ಆರು ವಿವಿಧ ಕಾಲದ ನಾಗರೀಕತೆಯ ಅವಶೇಷಗಳು ಲಭ್ಯವಾಗಿದ್ದವು. ಇಲ್ಲಿ ದೊರೆತ ಅವಶೇಷಗಳನ್ನು ಕಾಪಾಡಿ, ಸಂರಕ್ಷಿಸಲು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆ ಒಂದು ವಿಶೇಷವಾದ ಸಂಗ್ರಹಾಲಯವನ್ನು ಕಟ್ಟಿಸಿತು. ಇದು ರೂಪನಗರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.<ref>{{Cite web |url=http://www.fallingrain.com/world/IN/23/Rupnagar.html |title=Falling Rain Genomics, Inc - Rupnagar |access-date=2016-07-05 |archive-date=2012-10-24 |archive-url=https://web.archive.org/web/20121024035333/http://www.fallingrain.com/world/IN/23/Rupnagar.html |url-status=dead }}</ref> ==ರೂಪನಗರ ಸುತ್ತಮುತ್ತಲಿನ ಪ್ರವಾಸಿ ತಾಣಗಳು== ರಾಜ್ಯದ ಗಡಿ ಭಾಗದ ಸಮೀಪಕ್ಕೆ, ಉಪಸ್ಥಿತವಿರುವ ಇದು, ಪೂರ್ವ ಭಾಗದಲ್ಲಿ ಸಟ್ಲಜ್ ನದಿ ಮತ್ತು ಶಿವಾಲಿಕ ಸಾಲು ಬೆಟ್ಟಗಳ ನಡುವೆ ನೆಲೆಗೊಂಡಿದೆ. ಈ ನಗರವು, ಅನೇಕ ಪ್ರವಾಸಿ ತಾಣಗಳಿಗೆ ಮನೆಯಾಗಿದೆ. ಅವು ಯಾವುವೆಂದರೆ ಆನಂದಪುರ ಸಾಹಿಬ್, ಭಾಕ್ರನಂಗಲ್ ಅಣೆಕಟ್ಟು, ಜತೇಶ್ವರ ಮಹಾದೇವ ಮಂದಿರ, ಕಿರಾತ್ ಪುರ ಸಾಹಿಬ್ ಮುಂತಾದವುಗಳು. ರೂಪನಗರ ಪ್ರವಾಸ ಕೈಗೊಂಡಾಗ, ಪ್ರವಾಸಿಗರು ಸಮೀಪದ ಇತರ ಪ್ರವಾಸಿ ಸ್ಥಳಗಳಿಗೂ ಭೇಟಿ ಕೊಡಬಹುದು. ರೂಪನಗರದಿಂದ ರಾಜ್ಯದ ರಾಜಧಾನಿಯಾಗಿರುವ ಚಂದಿಗಡ್ ಕೆಲವೇ ಗಂಟೆಗಳ ಪ್ರಯಾಣ. ಅಲ್ಲಿ ಪ್ರವಾಸಿಗರು ಹಾಯಾಗಿ ತಂಗಬಹುದು. ಇದನ್ನು ಹೊರತು ಪಡಿಸಿಯೂ ಪ್ರವಾಸಿಗರು, ಅನೇಕ ಪ್ರವಾಸಿ ತಾಣಗಳಾದ ಶಿಮ್ಲಾ(125 ಕಿ.ಮಿ) ಮತ್ತು ಕಸೌಲಿಗೆ (98 ಕಿ.ಮಿ) ಭೇಟಿ ಕೊಡಬಹುದು. ==ರೋಚಕತೆಗಳು ಮತ್ತು ಸೌಲಭ್ಯಗಳು== ನಗರದ ನಿವಾಸಿಗಳು ಅನೇಕ ಹಬ್ಬಗಳನ್ನು ಹೆಚ್ಚಿನ ಹುರುಪು ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಇದು ಇಲ್ಲಿನ ಜನರ ಕೋಮು ಸೌಹಾರ್ದತೆಯನ್ನು ಪ್ರತಿಬಿಂಬಿಸುತ್ತದೆ. ಈ ನಗರದಲ್ಲಿ ಹೊಲ್ಲಮೊಹಲ್ಲಾ ಎಂಬ ದೊಡ್ಡ ಹಬ್ಬವನ್ನು ಆಚರಿಸುತ್ತಾರೆ. ಇದನ್ನು, ಪ್ರತಿ ವರ್ಷ ಹೋಲಿ ಹಬ್ಬದ ನಂತರ ಆನಂದಪುರ ಸಾಹಿಬ್ ನಲ್ಲಿ ಆಚರಿಸಲಾಗುತ್ತದೆ. ದೇಶದೆಲ್ಲಡೆ ಇರುವ ಸಿಖ ಸಮುದಾಯದವರು ಮೂರು ದಿವಸಗಳ ಕಾಲ ನಡೆಯುವ ಈ ಜಾತ್ರೆಗೆ ಆಗಮಿಸುತ್ತಾರೆ. ಕಡೆಯ ದಿವಸ ನಿಹಂಗರು ಅಂದರೆ, ಸಿಖ ಯೋಧರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಆಯುಧಗಳನ್ನು ಹಿಡಿದು ಹೋಲಗಡ ಕೋಟೆಯ ಹತ್ತಿರ ನಡೆಯುತ್ತಾರೆ. ಈ ಸಂದರ್ಭದಲ್ಲಿ ಗುಡಾರ ಹೂಡಿಕೆ, ಕತ್ತಿ ವರಸೆ, ಕುದುರೆ ಸವಾರಿಯನ್ನು ಚರಣ ಗಂಗಾದ ಮರಳು ಹಾಸಿಗೆಯಲ್ಲಿ ಪ್ರದರ್ಶಿಸುತ್ತಾರೆ. ಈ ನಗರವು ಅನೇಕ ಹೊಟೆಲ್ ಗಳನ್ನು ಮತ್ತು ರೆಸ್ಟೋರೆಂಟ್ ಗಳನ್ನು ಒಳಗೊಂಡಿದೆ. ಇದರ ಜೊತೆಗೆ, ರಸ್ತೆ ಬದಿಯ ಪಕ್ಕಾ ಪಂಜಾಬಿ ಧಾಬಾಗಳೂ ಲಭ್ಯವಿದೆ. ಈ ಎಲ್ಲಾ ವೈವಿಧ್ಯತೆ, ರೂಪನಗರ ಪ್ರವಾಸೊದ್ಯಮವನ್ನು ಜನಪ್ರಿಯವನ್ನಾಗಿ ಮಾಡಿದೆ. ==ರೂಪನಗರವನ್ನು ತಲುಪುವ ಬಗೆ== ರಾಷ್ಟ್ರೀಯ ಹೆದ್ದಾರಿ 21 ರೂಪನಗರದಲ್ಲಿ ಹಾಯುವುದರಿಂದ, ಈ ನಗರವು ಪಂಜಾಬಿನ ಬಹುತೇಕ ಎಲ್ಲಾ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಹಾಗೆ, ರಾಷ್ಟ್ರ ರಾಜಧಾನಿಯಾದ ನವದೆಹಲಿ ಸಹ ನಗರದಿಂದ 297 ಕಿ.ಮಿ ದೂರದಲ್ಲಿದೆ ಮತ್ತು ರಾಜ್ಯದ ರಾಜಧಾನಿಯಾದ ಚಂದಿಗಡ ರೂಪನಗರದಿಂದ 45 ಕಿ.ಮಿ ದೂರದಲ್ಲಿದೆ. ಪ್ರವಾಸಿಗರು ಹತ್ತಿರದ ಅಂತಾರಾಷ್ಟ್ರೀಯ ಹಾಗು ರಾಷ್ಟ್ರೀಯ ಅಂದರೆ, ಕ್ರಮವಾಗಿ ಅಮೃತ್ಸರ ಹಾಗು ಚಂದಿಗಡಿನ ವಿಮಾನನಿಲ್ದಾಣದಿಂದ ವಾಯು ಯಾನದ ಸೌಲಭ್ಯ ಪಡೆದು ಸುಲಭವಾಗಿ ಪ್ರಯಾಣಿಸಬಹುದು. ಭಾರತದ ಅನೇಕ ನಗರಗಳಿಗೆ, ರೂಪನಗರವು ಉತ್ತಮ ಸಂಪರ್ಕ ಹೊಂದಿರುವುದರಿಂದ ಪ್ರವಾಸಿಗರು ರೈಲು ಮಾರ್ಗವಾಗಿ ಕೂಡ ಪ್ರಯಾಣಿಸಬಹುದು. ==ರೂಪನಗರಕ್ಕೆ ಭೇಟಿ ಕೊಡಲು ಸೂಕ್ತ ಸಮಯ== ಉತ್ತರ ಭಾರತದ ಇತರ ಪ್ರದೇಶಗಳಂತೆ, ರೂಪನಗರ ಹವಾಮಾನವು ಬೇಸಿಗೆಯಲ್ಲಿ ಸುಡುವ ಬಿಸಿಲು, ಮಳೆಗಾಲದಲ್ಲಿ ಭಾರಿ ಮಳೆ ಹಾಗು ಚಳಿಗಾಲದಲ್ಲಿ ಕೊರೆಯುವ ಚಳಿಯನ್ನು ಹೊಂದಿರುತ್ತದೆ. ಹಾಗಾಗಿ ರೂಪನಗರಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಸೆಪ್ಟೆಂಬರ್ ನಿಂದ ನವೆಂಬರ್ ವರೆಗಿನ ಅವಧಿ. ==ಉಲ್ಲೇಖಗಳು== {{reflist}} {{Refimprove}} {{Interwikineeded}} gpgwk25euap8fidebf3qbdcyzthc618 ವಿಕಿಪೀಡಿಯ:ಅರಳಿ ಕಟ್ಟೆ/ತಾಂತ್ರಿಕ ಸುದ್ದಿ 4 90682 1377438 1376988 2026-07-27T18:48:40Z MediaWiki message delivery 17558 /* Tech News: 2026-31 */ ಹೊಸ ವಿಭಾಗ 1377438 wikitext text/x-wiki {{ಅರಳಿಕಟ್ಟೆ-nav}} {{Tech_header}} <br clear="all" /> == <span lang="en" dir="ltr">Tech News: 2026-30</span> == <div lang="en" dir="ltr"> <section begin="technews-2026-W30"/><div class="plainlinks"> Latest '''[[m:Special:MyLanguage/Tech/News|tech news]]''' from the Wikimedia technical community. Please tell other users about these changes. Not all changes will affect you. [[m:Special:MyLanguage/Tech/News/2026/30|Translations]] are available. '''Updates for editors''' * The [[mw:Special:MyLanguage/Reader/Reader Experience|Reader Experience team]] has incorporated community feedback around the placement of watchstar and watchlist buttons for the [[mw:Special:MyLanguage/Readers/Reader Experience/WE3.3.4 Reading lists|Reading Lists beta feature]], which would allow for saving articles for later reading – a [[m:Special:MyLanguage/Community Wishlist/W102|wishlist item]] to bring the functionality to web. Editors are invited to enable the beta feature to test it out and [[phab:T426453|share their thoughts]]. * [[mw:Special:MyLanguage/VisualEditor/Suggestion Mode|Suggestion Mode]] offers edit suggestions within the VisualEditor for improving Wikipedia articles. [[Special:EditChecks|All suggestions]] are [[mw:Special:MyLanguage/Help:Suggestion mode#For administrators – local customization|community-configurable]]. The [[mw:Special:MyLanguage/Edit check/TextMatch|TextMatch]] feature is a way for volunteers to create custom local suggestions. The feature searches in articles for strings of text, and now includes support for regular expressions. This gives volunteers greater precision and flexibility over the kinds of local suggestions they can create. Note: Suggestions [[mw:Special:MyLanguage/Edit check/Configuration#:~:text=maximumEditcount|can be targeted]] based on the edit count of the person editing as well as other aspects of the page. You can [[mw:Special:MyLanguage/Help:Suggestion mode#Create custom local types of Suggestions|find examples from other communities]] for inspiration, including TextMatches that detect: typos, grammar-errors, potential advertisements, clichés, incorrect dash or hyphen usage, non-specific time keywords, outdated names, and more. Any [[mw:Special:MyLanguage/Talk:VisualEditor/Suggestion Mode|feedback]] is appreciated. * [[File:Reload icon with two arrows.svg|12px|link=|class=skin-invert|Recurrent item]] View all {{formatnum:27}} community-submitted {{PLURAL:27|task|tasks}} that were [[m:Special:MyLanguage/Tech/News/Recently resolved community tasks|resolved last week]]. For example, an issue where the SVG Translate tool could use an outdated version of a file, causing existing translations to be overwritten when new ones were uploaded, has now [[phab:T430577|been fixed]]. Overall, in the last quarter from April – June 2026 about 337 community tasks were resolved by the Wikimedia Foundation. '''Updates for technical contributors''' * On Parsoid-enabled wikis, Parsoid now renders a maximum of 1,250 images per page. A new tracking category, "media-limit-reached", will be soon made available to identify pages where this limit is reached, making it easier to find content whose media output may have been restricted during rendering. See [[phab:T430854]] for more information and to provide feedback. * [[File:Reload icon with two arrows.svg|12px|link=|class=skin-invert|Recurrent item]] Detailed code updates later this week: [[mw:MediaWiki 1.47/wmf.12|MediaWiki]] '''''[[m:Special:MyLanguage/Tech/News|Tech news]]''' prepared by [[m:Special:MyLanguage/Tech/News/Writers|Tech News writers]] and posted by [[m:Special:MyLanguage/User:MediaWiki message delivery|bot]]&nbsp;• [[m:Special:MyLanguage/Tech/News#contribute|Contribute]]&nbsp;• [[m:Special:MyLanguage/Tech/News/2026/30|Translate]]&nbsp;• [[m:Tech|Get help]]&nbsp;• [[m:Talk:Tech/News|Give feedback]]&nbsp;• [[m:Global message delivery/Targets/Tech ambassadors|Subscribe or unsubscribe]].'' </div><section end="technews-2026-W30"/> </div> <bdi lang="en" dir="ltr">[[User:MediaWiki message delivery|MediaWiki message delivery]]</bdi> ೧೧:೧೫, ೨೧ ಜುಲೈ ೨೦೨೬ (IST) <!-- Message sent by User:STei (WMF)@metawiki using the list at https://meta.wikimedia.org/w/index.php?title=Global_message_delivery/Targets/Tech_ambassadors&oldid=30836091 --> == <span lang="en" dir="ltr">Tech News: 2026-31</span> == <div lang="en" dir="ltr"> <section begin="technews-2026-W31"/><div class="plainlinks"> Latest '''[[m:Special:MyLanguage/Tech/News|tech news]]''' from the Wikimedia technical community. Please tell other users about these changes. Not all changes will affect you. [[m:Special:MyLanguage/Tech/News/2026/31|Translations]] are available. '''Updates for editors''' * [[File:Maki-gift-15.svg|12px|link=|class=skin-invert|Wishlist item]] [[mw:Special:MyLanguage/ContentTranslation|Content Translation]] now supports dark mode, fulfilling a [[m:Community Wishlist/W544|Community Wishlist request]]. This brings the tool in line with the accessibility features available in the Vector 2022 and Minerva skins, helping reduce visual fatigue for users translating content. [https://phabricator.wikimedia.org/T367077] * DiscussionTools' source mode and the 2017 wikitext editor will now offer autocomplete for links (<bdi lang="zxx" dir="ltr"><code><nowiki>[[</nowiki></code></bdi>), templates (<bdi lang="zxx" dir="ltr"><code><nowiki>{{</nowiki></code></bdi>), HTML and parser tags (<bdi lang="zxx" dir="ltr"><code><nowiki><</nowiki></code></bdi>), and magic words (<bdi lang="zxx" dir="ltr"><code><nowiki>__</nowiki></code></bdi>), making it quicker and easier to insert links, templates, and other wiki markup while editing. [https://phabricator.wikimedia.org/T432400] * The [[mw:Special:MyLanguage/Readers/Reader Growth/Mobile page previews|Readers Growth team]] has concluded its experiment with mobile page previews and will not roll out the feature. Page Previews are a pop-up bottom sheet that appears when readers tap a blue link, showing a thumbnail, lead paragraph, and an option to open the article. The experiment showed flat retention and negative indicator metrics, suggesting that mobile web readers preferred navigating directly to linked articles rather than using page previews. * The Reader Experience team has seen encouraging early results from the [[mw:Special:MyLanguage/Readers/Reader Experience/Reading lists|Reading Lists feature]], with 93% of participating users reporting that it was useful. Reading Lists help active readers save articles for future reading and support their learning goals on Wikimedia projects. The team plans further improvements before expanding the feature to more users. * The [[mw:Special:MyLanguage/Wikimedia Apps/Team/Explore Feed Refresh|Explore Feed Refresh]] initiative was tested with new and casual Wikipedia app readers. The refreshed feed helps readers discover new and relevant content. After a 10.5% increase in engagement with the feed, Wikimedia Apps team has decided to scale the Home Feed redesign to iOS with the learnings from the Android release applied. * [[File:Reload icon with two arrows.svg|12px|link=|class=skin-invert|Recurrent item]] View all {{formatnum:23}} community-submitted {{PLURAL:23|task|tasks}} that were [[m:Special:MyLanguage/Tech/News/Recently resolved community tasks|resolved last week]]. For example, an issue where subject names in the Article Guidance feature were displayed with incorrect capitalization on French Wikipedia, has now been fixed. Subject names will now follow the correct capitalization rules for the language. [https://phabricator.wikimedia.org/T427201] '''Updates for technical contributors''' * After running several [[mw:Special:MyLanguage/Contributors/Account Creation Experiments|Account Creation Experiments]] to improve registration completion rates, a new version of the username field on [[Special:CreateAccount|Create Account]] has been rolled out. It includes [[:c:File:Create account - July 2026 updates.png|a popover summarizing the username policy]] to provide clearer guidance during account creation. As part of this change, the messages <bdi lang="zxx" dir="ltr"><code><nowiki>createacct-helpusername</nowiki></code></bdi> and <bdi lang="zxx" dir="ltr"><code><nowiki>createacct-username-help</nowiki></code></bdi> that several communities have configured will no longer be used. If communities want to customize the guidance shown in the new popover, they can instead edit the following messages: <bdi lang="zxx" dir="ltr"><code><nowiki>createacct-username-policy-popover-bullet1</nowiki></code></bdi>, <bdi lang="zxx" dir="ltr"><code><nowiki>createacct-username-policy-popover-bullet2</nowiki></code></bdi>, and <bdi lang="zxx" dir="ltr"><code><nowiki>createacct-username-policy-popover-bullet3</nowiki></code></bdi>. [https://phabricator.wikimedia.org/T430604] * Later this week, the [[mw:Special:MyLanguage/Help:Extension:CodeMirror|CodeMirror syntax highlighter]] will offer [[w:en:Theme (computing)|themes]]. The themes can be picked from a dropdown menu in the full [[mw:Special:MyLanguage/Help:Extension:CodeMirror#CodeMirror preferences|CodeMirror preferences]] dialog. For wikitext, available themes are default, colorblind-friendly (previously the colorblind preference option on [[Special:Preferences#mw-prefsection-editing]]) and no-highlighting. For code languages (i.e., CSS/JavaScript/JSON/Vue/Lua), there are several themes available. These same themes will eventually be available for wikitext, too. [https://phabricator.wikimedia.org/T163533] * From now on, wikis can restrict editing in the "User" namespace to only the page owner and certain user groups. [[mw:Special:MyLanguage/Manual:$wgRestrictUserPageEditing|Read the configuration documentation]] to learn more. * [[File:Reload icon with two arrows.svg|12px|link=|class=skin-invert|Recurrent item]] Detailed code updates later this week: [[mw:MediaWiki 1.47/wmf.14|MediaWiki]] '''''[[m:Special:MyLanguage/Tech/News|Tech news]]''' prepared by [[m:Special:MyLanguage/Tech/News/Writers|Tech News writers]] and posted by [[m:Special:MyLanguage/User:MediaWiki message delivery|bot]]&nbsp;• [[m:Special:MyLanguage/Tech/News#contribute|Contribute]]&nbsp;• [[m:Special:MyLanguage/Tech/News/2026/31|Translate]]&nbsp;• [[m:Tech|Get help]]&nbsp;• [[m:Talk:Tech/News|Give feedback]]&nbsp;• [[m:Global message delivery/Targets/Tech ambassadors|Subscribe or unsubscribe]].'' </div><section end="technews-2026-W31"/> </div> <bdi lang="en" dir="ltr">[[User:MediaWiki message delivery|MediaWiki message delivery]]</bdi> ೦೦:೧೮, ೨೮ ಜುಲೈ ೨೦೨೬ (IST) <!-- Message sent by User:STei (WMF)@metawiki using the list at https://meta.wikimedia.org/w/index.php?title=Global_message_delivery/Targets/Tech_ambassadors&oldid=30856308 --> jru61g4she8yo4gffxh4asdo7hoczdp ವಿದೇಶಿ ನೇರ ಹೂಡಿಕೆ 0 116448 1377443 1363682 2026-07-28T00:41:38Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377443 wikitext text/x-wiki [[File:World Foreign Direct Investment.png|upright=1.6|right|thumb]] '''ವಿದೇಶಿ ನೇರ ಹೂಡಿಕೆ (ಎಫ್‌ಡಿಐ)''' ಎಂದರೆ ಮತ್ತೊಂದು ದೇಶದಲ್ಲಿ ಆಸ್ತಿ ಖರೀದಿಯನ್ನು ಸೂಚಿಸುತ್ತದೆ, ಇದು ಹೂಡಿಕೆದಾರನಿಗೆ ಆ ಆಸ್ತಿಯ ಮೇಲೆ ನೇರ ನಿಯಂತ್ರಣವನ್ನು ನೀಡುತ್ತದೆ (ಉದಾಹರಣೆಗೆ, ಭೂಮಿ ಮತ್ತು ಕಟ್ಟಡ ಖರೀದಿ). ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಇದು ಮತ್ತೊಂದು ದೇಶದಲ್ಲಿರುವ ಸಂಸ್ಥೆಯು ಒಂದು ದೇಶದ ವ್ಯವಹಾರ, ಅನಿವಾಸಿ ಆಸ್ತಿ ಅಥವಾ ಕಾರ್ಖಾನೆಗಳಂತಹ ಉತ್ಪಾದಕ ಆಸ್ತಿಗಳ ಮೇಲೆ ನಿಯಂತ್ರಣದ ಹಕ್ಕು ಹೊಂದುವ ಹೂಡಿಕೆಯಾಗುತ್ತದೆ.<ref name="FTLexicon">{{cite web|url=http://lexicon.ft.com/Term?term=foreign-direct-investment|title=Foreign Direct Investment Definition from Financial Times Lexicon|website=lexicon.ft.com|access-date=13 September 2014|archive-date=8 April 2019|archive-url=https://web.archive.org/web/20190408103028/http://lexicon.ft.com/Term?term=foreign-direct-investment|url-status=dead}}</ref> ಇದು ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆ ಅಥವಾ ವಿದೇಶಿ ಪರೋಕ್ಷ ಹೂಡಿಕೆಗಳಿಂದ ನೇರ ನಿಯಂತ್ರಣದ ಕಲ್ಪನೆಯ ಮೂಲಕ ವಿಭಜಿಸಲ್ಪಟ್ಟಿದೆ. ಹೂಡಿಕೆಯ ಮೂಲವು ಎಫ್‌ಡಿಐ (ವಿದೇಶಿ ನೇರ ಹೂಡಿಕೆ)ಯ ವ್ಯಾಖ್ಯಾನದ ಮೇಲೆ ಪ್ರಭಾವ ಬೀರುವುದಿಲ್ಲ. ಈ ಹೂಡಿಕೆಯನ್ನು "ಅಜೈವಿಕವಾಗಿ" ಗುರಿ ದೇಶದಲ್ಲಿ ಕಂಪನಿಯನ್ನು ಖರೀದಿಸುವ ಮೂಲಕ ಅಥವಾ "ಜೈವಿಕವಾಗಿ" ಆ ದೇಶದಲ್ಲಿ ಈಗಾಗಲೇ ಇರುವ ವ್ಯವಹಾರವನ್ನು ವಿಸ್ತರಿಸುವ ಮೂಲಕ ಮಾಡಬಹುದು. ==ವ್ಯಾಖ್ಯಾನಗಳು== ವಿಶಾಲ ಅರ್ಥದಲ್ಲಿ, ಪ್ರತ್ಯಕ್ಷ ವಿದೇಶಿ ಹೂಡಿಕೆಗಳಲ್ಲಿ ವಿಲೀನ ಮತ್ತು ಅಧಿಗ್ರಹಣೆಗಳು, ಹೊಸ ಸೌಕರ್ಯಗಳನ್ನು ನಿರ್ಮಿಸುವುದು, ವಿದೇಶಗಳಲ್ಲಿ ಗಳಿಸಿದ ಲಾಭವನ್ನು ಮರುಹೂಡಿಕೆ ಮಾಡುವುದು, ಮತ್ತು ಕಂಪನಿಗಳ ಆಂತರಿಕ ಸಾಲಗಳು ಸೇರಿವೆ. ಆದರೆ ಸಂಕ್ಷಿಪ್ತ ಅರ್ಥದಲ್ಲಿ, ಪ್ರತ್ಯಕ್ಷ ವಿದೇಶಿ ಹೂಡಿಕೆ ಹೊಸ ಸೌಕರ್ಯವನ್ನು ನಿರ್ಮಿಸುವುದರ ಜೊತೆಗೆ ಹೂಡಿದ ದೇಶದಿಂದ ಹೊರತುಪಡುವ ಆರ್ಥಿಕತೆಯಲ್ಲಿ ಕಾರ್ಯನಿರ್ವಹಿಸುವ ಉದ್ಯಮದಲ್ಲಿನ ದೀರ್ಘಕಾಲೀನ ನಿರ್ವಹಣಾ ಆಸಕ್ತಿಗೆ (೧೦% ಅಥವಾ ಅದಕ್ಕಿಂತ ಹೆಚ್ಚು ಮತದಾನ ಹಕ್ಕುಗಳ ಬಂಗಿ) ಮಾತ್ರ ಸಂಬಂಧಿಸಿದೆ.<ref>{{cite web|url=http://data.worldbank.org/indicator/BX.KLT.DINV.CD.WD |title=Foreign direct investment, net inflows (BoP, current US$) {{pipe}} Data {{pipe}} Table |publisher=Data.worldbank.org |access-date=17 November 2012}}</ref>ಪ್ರತ್ಯಕ್ಷ ವಿದೇಶಿ ಹೂಡಿಕೆ (ಎಫ್‌ಡಿಐ) ಯೆಂದರೆ ಇಕ್ವಿಟಿ ಬಂಡವಾಳ, ದೀರ್ಘಕಾಲದ ಬಂಡವಾಳ, ಮತ್ತು ಖಾಲಿ ಕಾಲಾವಧಿಯ ಬಂಡವಾಳದ ಮೊತ್ತವನ್ನು ಬೋಪ ದಲ್ಲಿ ತೋರಿಸಲಾಗುತ್ತದೆ. ಎಫ್‌ಡಿಐ ಸಾಮಾನ್ಯವಾಗಿ ನಿರ್ವಹಣೆಯಲ್ಲಿ ಭಾಗವಹಿಸುವಿಕೆ, ಜಂಟಿ ಉದ್ದಿಮೆ, ತಂತ್ರಜ್ಞಾನ ಮತ್ತು ಪರಿಣಿತಿಯ ವರ್ಗಾವಣೆಗಳನ್ನು ಒಳಗೊಂಡಿರುತ್ತದೆ. ಎಫ್‌ಡಿಐ ಯ ಶೇಖರವು ನಿರ್ದಿಷ್ಟ ಅವಧಿಗೆ ಬಾಹ್ಯ ಎಫ್‌ಡಿಐ ಕಡಿತವಾಗಿ ಆಂತರಿಕ ಎಫ್‌ಡಿಐ ಇರುವ ಶುದ್ದ (ಎಫ್‌ಡಿಐ) ಸಮಾಹೃತವಾಗಿರುತ್ತದೆ. ನೇರ ಹೂಡಿಕೆಯಲ್ಲಿ ೧೦% ಕ್ಕಿಂತ ಕಡಿಮೆ ಶೇರುಗಳನ್ನು ಹೂಡಿಕೆಯ ಮೂಲಕ ಖರೀದಿಸುವ ಹೂಡಿಕೆಯನ್ನು ಹೊರತುಪಡಿಸಲಾಗುತ್ತದೆ.<ref>{{cite web |url=https://www.cia.gov/library/publications/the-world-factbook/docs/notesanddefs.html?countryName=Iran&countryCode=ir&regionCode=me#2198 |title=CIA – The World Factbook |publisher=Cia.gov |access-date=17 November 2012 |archive-date=1 December 2017 |archive-url=https://web.archive.org/web/20171201042301/https://www.cia.gov/library/publications/the-world-factbook/docs/notesanddefs.html?countryName=Iran&countryCode=ir&regionCode=me#2198 |url-status=dead }}</ref> ಎಫ್‌ಡಿಐ ಅಂತರಾಷ್ಟ್ರೀಯ ಆರ್ಥಿಕ ಚಲನೆಯ ಭಾಗವಾಗಿದ್ದು, ಒಂದು ದೇಶದಲ್ಲಿ ವ್ಯಾಪಾರ ಮತ್ತು ಉದ್ಯಮದ ಮಾಲೀಕತ್ವವನ್ನು ಮತ್ತೊಂದು ದೇಶದಲ್ಲಿರುವ ಘಟಕದಿಂದ ನಿಯಂತ್ರಿಸುವ ಮೂಲಕ ವಿವರಿಸಲಾಗುತ್ತದೆ. ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಯನ್ನು ವಿದೇಶಿ ಬಂಡವಾಳ ಹೂಡಿಕೆ (ಎಫ್‌‌ಪಿಐ) ಯಿಂದ ಪ್ರತ್ಯೇಕಿಸಲಾಗುತ್ತದೆ, ಏಕೆಂದರೆ ಎಫ್‌ಡಿಐ ನಲ್ಲಿರುವ "ನಿಯಂತ್ರಣ" ಅಂಶವು ಶೇರುಗಳು ಮತ್ತು ಬಾಂಡ್‌ಗಳಂತಹ ಇನ್ನೊಂದು ದೇಶದ ಭದ್ರತೆಗಳಲ್ಲಿ ಮಾಡುವ ನಿಷ್ಕ್ರಿಯ ಹೂಡಿಕೆಯಿಂದ ವಿಭಿನ್ನವಾಗಿದೆ.<ref name="FTLexicon"/> ಫೈನಾನ್ಶಿಯಲ್ ಟೈಮ್ಸ್ ಪ್ರಕಾರ, 'ನಿಯಂತ್ರಣದ ಪ್ರಮಾಣಿತ ವ್ಯಾಖ್ಯಾನಗಳು ಅಂತರಾಷ್ಟ್ರೀಯವಾಗಿ ಒಪ್ಪಿಗೆಯಾದ ೧೦ ಶೇಕಡಾ ಮತದಾನದ ಷೇರುಗಳ ಮಿತಿಯನ್ನು ಬಳಸುತ್ತವೆ. ಆದರೆ ಇದು ಕೆಲವೊಮ್ಮೆ ಬೂದು ಪ್ರದೇಶವಾಗಿರುತ್ತದೆ, ಏಕೆಂದರೆ ಕೆಲವೊಮ್ಮೆ ಸಣ್ಣ ಪ್ರಮಾಣದ ಷೇರುಗಳು ವ್ಯಾಪಕವಾಗಿ ಹೊಂದಿರುವ ಕಂಪನಿಗಳಲ್ಲಿ ನಿಯಂತ್ರಣವನ್ನು ನೀಡಬಹುದು. ತಂತ್ರಜ್ಞಾನ ನಿಯಂತ್ರಣ, ನಿರ್ವಹಣೆ, ಅಥವಾ ನಿರ್ಣಾಯಕ ಒಳಹರಿವು ಸಹ ವಾಸ್ತವಿಕವಾಗಿ ನಿಯಂತ್ರಣ ನೀಡಬಹುದು.<ref name=FTLexicon/> ==ಸೈದ್ಧಾಂತಿಕ ಹಿನ್ನೆಲೆ== ೧೯೬೦ ರಲ್ಲಿ ಸ್ಟೀಫನ್ ಹೈಮರ್ ಅವರ ಎಫ್‌ಡಿಐನ ಹೆಗ್ಗುರುತು ಕೆಲಸ ಮಾಡುವ ಮೊದಲು, ಎಫ್‌ಡಿಐಗೆ ನಿರ್ದಿಷ್ಟವಾಗಿ ವ್ಯವಹರಿಸುವ ಯಾವುದೇ ಸಿದ್ಧಾಂತ ಅಸ್ತಿತ್ವದಲ್ಲಿಲ್ಲ.<ref>{{Cite journal |last=Buckley |first=Peter J. |date=2011 |title=The theory of international business pre-Hymer |url=https://www.academia.edu/24108983 |journal=Journal of World Business |volume=46 |issue=1 |pages=61–73 |doi=10.1016/j.jwb.2010.05.018 |issn=1090-9516}}</ref> ವಿದೇಶಿ ಹೂಡಿಕೆಗಳ ಕುರಿತು ಕೆಲ ಮೂಲಸಿದ್ಧಾಂತಗಳು ಅಸ್ತಿತ್ವದಲ್ಲಿವೆ. ಎಲಿ ಹೆಕ್ಸ್ಚರ್ (೧೯೧೯) ಮತ್ತು ಬರ್ಟಿಲ್ ಓಹ್ಲಿನ್ (೧೯೩೩) ಇಬ್ಬರೂ ನಿಯೋಕ್ಲಾಸಿಕಲ್ ಆರ್ಥಿಕತೆಯ ಮತ್ತು ಸ್ಥೂಲ ಆರ್ಥಿಕ ಸಿದ್ಧಾಂತೆಯ ಆಧಾರದ ಮೇಲೆ ವಿದೇಶಿ ಹೂಡಿಕೆಗಳ ತತ್ತ್ವವನ್ನು ಅಭಿವೃದ್ಧಿಪಡಿಸಿದರು. ಈ ಸಿದ್ಧಾಂತದ ಪ್ರಕಾರ, ಎರಡು ದೇಶಗಳ ಸರಕುಗಳ ಉತ್ಪಾದನಾ ವೆಚ್ಚದಲ್ಲಿನ ವ್ಯತ್ಯಾಸವು ದೇಶಗಳ ನಡುವೆ ಉದ್ಯೋಗ ಮತ್ತು ವ್ಯಾಪಾರದ ವಿಶೇಷತೆಯನ್ನು ಉಂಟುಮಾಡುತ್ತದೆ. ಅಂಶಗಳ ಅನುಪಾತ ಸಿದ್ಧಾಂತವು ಈ ವ್ಯತ್ಯಾಸಗಳನ್ನು ವಿವರಿಸುತ್ತದೆ: ಉದಾಹರಣೆಗೆ, ಹೆಚ್ಚು ಕಾರ್ಮಿಕಶಕ್ತಿ ಹೊಂದಿರುವ ದೇಶಗಳು ಕಾರ್ಮಿಕ-ತೀವ್ರ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳುತ್ತವೆ, ಇನ್ನೂ ಬಂಡವಾಳದ ಹೆಚ್ಚಿನ ಪ್ರಮಾಣ ಹೊಂದಿರುವ ದೇಶಗಳು ಬಂಡವಾಳ-ತೀವ್ರ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳುತ್ತವೆ. ಆದಾಗ್ಯೂ, ಈ ಸಿದ್ಧಾಂತವು ಪರಿಪೂರ್ಣ ಸ್ಪರ್ಧೆಯನ್ನು ಊಹಿಸುತ್ತದೆ, ಮತ್ತು ದೇಶಗಳ ಗಡಿಗಳ ನಡುವೆ ಕಾರ್ಮಿಕರ ಚಲನೆ ಇಲ್ಲ ಎಂದು ಹೇಳುತ್ತದೆ. ೧೯೬೭ ರಲ್ಲಿ ವೈನ್‌ಟ್ರಾಬ್ ಈ ತತ್ತ್ವವನ್ನು ಯುನೈಟೆಡ್ ಸ್ಟೇಟ್ಸ್‌ನ ಆದಾಯದ ದರ ಮತ್ತು ಬಂಡವಾಳ ಹರಿವಿನ ಡೇಟಾದ ಆಧಾರದ ಮೇಲೆ ಪರೀಕ್ಷಿಸಿದರು, ಆದರೆ ಈ ಊಹೆಯನ್ನು ಬೆಂಬಲಿಸಲು ಡೇಟಾ ವಿಫಲವಾಯಿತು. ಎಫ್‌ಡಿಐ ಬಗ್ಗೆ ಪ್ರೇರಣೆಗಳ ಸಮೀಕ್ಷೆಗಳ ಡೇಟಾದೂ ಈ ಊಹೆಯನ್ನು ಬೆಂಬಲಿಸಲು ವಿಫಲವಾಯಿತು.<ref>{{cite book |last1=Ietto-Gillies |first1=Grazia |title=Transnational Corporations and International Production: Concepts, Theories and Effects |date=2005 |publisher=Edward Elgar Publishing |isbn=9781845424626 |page=51 |url=https://books.google.com/books?id=7TFmAwAAQBAJ |access-date=8 January 2023}}</ref><ref name="Moosa 2002">{{cite book |last1=Moosa |first1=Imad A |title=Foreign direct investment - Theory, evidence, and practice |date=2002 |publisher=Palgrave Macmillan |isbn=9781403907493 |pages=4–6, 23 |url=https://archive.org/details/ImadA.MoosaForeignDirectInvestmentTheoryEvidenceAndPractice2002PalgraveMacmillan |access-date=8 January 2023}}</ref> ಅಮೇರಿಕಾದ ಸಂಘಟಿತ ಸಂಸ್ಥೆಗಳವಲಿನಿಂದ ಹೊರದೇಶಗಳಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಲು ಏನೆಲ್ಲ ಕಾರಣಗಳಿವೆ ಎಂಬುದರ ಬಗ್ಗೆ ಆಸಕ್ತನಾದ ಹೈಮರ್, ಈ ದರ್ಶನವನ್ನು ಸ್ಪಷ್ಟಗೊಳಿಸಲು ಬೇರೆ ಚಿಂತನೆಗಳನ್ನು ಮೀರಿ ಹೊಸ ಚೌಕಟ್ಟನ್ನು ರೂಪಿಸಿದ. ಆತನಿಗೆ ಹಿಂದಿನ ಸಿದ್ಧಾಂತಗಳು ವಿದೇಶಿ ಹೂಡಿಕೆ ಮತ್ತು ಅದರ ಪ್ರೇರಣೆಗಳನ್ನು ಸ್ಪಷ್ಟವಾಗಿ ವಿವರಿಸಲಿಲ್ಲ ಎಂದು ತೋರಿತು. ತನ್ನ ಹಿಂದಿನ ಚಿಂತನೆಗಳ ಸವಾಲುಗಳನ್ನು ಎದುರಿಸುತ್ತ, ಹೈಮರ್ ತನ್ನ ಸಿದ್ಧಾಂತವನ್ನು ಅಂತಾರಾಷ್ಟ್ರೀಯ ಹೂಡಿಕೆಗೆ ಸಂಬಂಧಿಸಿದ ಶೂನ್ಯತೆಗಳನ್ನು ತುಂಬಲು ಕೇಂದ್ರೀಕರಿಸಿದ. ಆತನ ಸಿದ್ಧಾಂತವು ಅಂತಾರಾಷ್ಟ್ರೀಯ ಹೂಡಿಕೆಯನ್ನು ಬೇರೆಯುಲ್ಲದ, ಕಂಪನಿಯ ಉಲ್ದಯವಾದ ನಿರ್ದಿಷ್ಟ ದೃಷ್ಟಿಕೋನದಿಂದ ಪರಿಚಯಿಸುತ್ತದೆ. ಸಂಪ್ರದಾಯಬದ್ಧವಾದ ಮ್ಯಾಕ್ರೋ ಆರ್ಥಿಕ ಸಿದ್ಧಾಂತಗಳಿಗಿಂತ ಭಿನ್ನವಾಗಿ, ಹೈಮರ್ ಬಂಡವಾಳ ಹೂಡಿಕೆ ಮತ್ತು ನೇರ ಹೂಡಿಕೆ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾನೆ. ಈ ಎರಡು ಹೂಡಿಕೆಗಳ ಮಧ್ಯದ ಪ್ರಮುಖ ವ್ಯತ್ಯಾಸವು ನಿಯಂತ್ರಣದ ವಿಷಯ, ಅಂದರೆ ನೇರ ಹೂಡಿಕೆಗಳಲ್ಲಿ ಕಂಪನಿಗಳು ಹೆಚ್ಚುವರಿ ಮಟ್ಟದ ನಿಯಂತ್ರಣವನ್ನು ಪಡೆಯುತ್ತವೆ, ಬಂಡವಾಳ ಹೂಡಿಕೆಗಳಲ್ಲಿ ಹಾಗಿಲ್ಲ. ಇದಲ್ಲದೆ, ಹೈಮರ್ ನಿಯೋಕ್ಲಾಸಿಕಲ್ ಸಿದ್ಧಾಂತಗಳನ್ನು ಟೀಕಿಸುತ್ತಾ, ಬಂಡವಾಳ ಚಲನೆಯ ಸಿದ್ಧಾಂತವು ಅಂತಾರಾಷ್ಟ್ರೀಯ ಉತ್ಪಾದನೆಯನ್ನು ವಿವರಿಸಲು ಸಮರ್ಥವಲ್ಲ ಎಂದು ಹೇಳುತ್ತಾನೆ. ಆ ಮೂಲಕ, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒದಗಿಸುವುದು ಗೃಹ ದೇಶದಿಂದ ಆತಿಥ್ಯ ದೇಶಕ್ಕೆ ನಿಧಿಗಳ ಚಲನೆ ಮಾತ್ರವಲ್ಲ ಎಂದು ವಿವರಿಸುತ್ತಾನೆ, ಮತ್ತು ಅದು ಅನೇಕ ದೇಶಗಳಲ್ಲಿ ನಿರ್ದಿಷ್ಟ ಕೈಗಾರಿಕೆಗಳ ಮೇಲೆ ಕೇಂದ್ರೀಕೃತವಾಗಿದೆ. ಬಡ್ಡಿದರಗಳೇ ಹೂಡಿಕೆಗಳ ಪ್ರಮುಖ ಉದ್ದೇಶವಾಗಿದ್ದರೆ, ಎಫ್‌ಡಿಐ ಸ್ವಲ್ಪ ದೇಶಗಳಲ್ಲೇ ಅನೇಕ ಕೈಗಾರಿಕೆಗಳನ್ನು ಒಳಗೊಂಡಿರುತ್ತಿತ್ತು. ಹೈಮರ್ ಮತ್ತೊಂದು ಗಮನಾರ್ಹ ಅನಿಸಿಕೆಯನ್ನು ನೀಡಿದ್ದು, ನಿಯೋ ಕ್ಲಾಸಿಕಲ್ ಸಿದ್ಧಾಂತಗಳು ಹೇಳುವಂತೆ ವಿದೇಶಿ ನೇರ ಹೂಡಿಕೆ ಹೊರದೇಶಗಳಲ್ಲಿ ಹೆಚ್ಚಿನ ಲಾಭವನ್ನು ಹೂಡಲು ಮಾತ್ರ ಸೀಮಿತವಾಗಿಲ್ಲ ಎಂಬುದಾಗಿದೆ. ವಾಸ್ತವವಾಗಿ, ವಿದೇಶಿ ನೇರ ಹೂಡಿಕೆಯನ್ನು ಆತಿಥ್ಯ ದೇಶದಲ್ಲಿ ಸಾಲಗಳನ್ನು ಪಡೆದು, ಇಕ್ವಿಟಿ ವಿನಿಮಯಕ್ಕಾಗಿ ಪಾವತಿಗಳು (ಪೇಟೆಂಟ್ಸ್, ತಂತ್ರಜ್ಞಾನ, ಯಂತ್ರೋಪಕರಣಗಳು ಇತ್ಯಾದಿ) ಮತ್ತು ಇತರ ವಿಧಾನಗಳ ಮೂಲಕ ಹಣಕಾಸು ಮಾಡಬಹುದು. ಎಫ್‌ಡಿಐಯ ಪ್ರಮುಖ ನಿರ್ಧಾರಕ ಅಂಶಗಳು ಆತಿಥ್ಯ ದೇಶದ ಆರ್ಥಿಕತೆಯ ಪಾರ್ಶ್ವ ಹಾಗೂ ಆ ದೇಶದ ಅಭಿವೃದ್ಧಿಯ ಪ್ರಾಸ್ಪೆಕ್ಟಸ್ ಆಗಿದೆ. ಹೈಮರ್ ತನ್ನ ಸಿದ್ಧಾಂತವನ್ನು ಟೀಕಿಸದೆ, ಕೆಲವೊಂದು ಹೊಸ ನಿರ್ಧಾರಕ ಅಂಶಗಳನ್ನು ಪ್ರಸ್ತಾಪಿಸುತ್ತಾ, ಮಾರುಕಟ್ಟೆ ಮತ್ತು ಅಸಮರ್ಪೂರ್ಣತೆಗಳನ್ನು ಅರ್ಥೈಸುತ್ತಾನೆ. ಅವುಗಳ ವಿವರ ಈ ಕೆಳಗಿನಂತಿವೆ: # '''ಸಂಸ್ಥೆಯ ನಿರ್ದಿಷ್ಟ ಪ್ರಯೋಜನಗಳು''': ದೇಶೀಯ ಹೂಡಿಕೆಯು ಖಾಲಿಯಾದ ನಂತರ, ಸಂಸ್ಥೆಯು ಮಾರುಕಟ್ಟೆಯ ಅಪೂರ್ಣತೆಗಳಿಗೆ ಸಂಬಂಧಿಸಿದ ಅದರ ಪ್ರಯೋಜನಗಳನ್ನು ಬಳಸಿಕೊಳ್ಳಬಹುದು, ಅದು ಸಂಸ್ಥೆಗೆ ಮಾರುಕಟ್ಟೆ ಶಕ್ತಿ ಮತ್ತು ಸ್ಪರ್ಧಾತ್ಮಕ ಪ್ರಯೋಜನವನ್ನು ಒದಗಿಸುತ್ತದೆ. ಹೆಚ್ಚಿನ ಅಧ್ಯಯನಗಳು ಪರವಾನಗಿಗಳ ರೂಪದಲ್ಲಿ ಸಂಸ್ಥೆಗಳು ಈ ಪ್ರಯೋಜನಗಳನ್ನು ಹೇಗೆ ಹಣಗಳಿಸಬಹುದು ಎಂಬುದನ್ನು ವಿವರಿಸಲು ಪ್ರಯತ್ನಿಸಿದವು. # '''ಸಂಘರ್ಷಗಳನ್ನು ತೆಗೆದುಹಾಕುವುದು''': ಸಂಸ್ಥೆಯು ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಥವಾ ಅದೇ ಮಾರುಕಟ್ಟೆಯಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಬಯಸಿದರೆ ಸಂಘರ್ಷ ಉಂಟಾಗುತ್ತದೆ. ಈ ಅಡಚಣೆಗೆ ಪರಿಹಾರವು ಒಪ್ಪಂದದ ರೂಪದಲ್ಲಿ ಉದ್ಭವಿಸಿದೆ ಎಂದು ಅವರು ಪ್ರಸ್ತಾಪಿಸುತ್ತಾರೆ, ಮಾರುಕಟ್ಟೆಯನ್ನು ಪ್ರತಿಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಅಥವಾ ಉತ್ಪಾದನೆಯ ನೇರ ನಿಯಂತ್ರಣವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ಕಾರ್ಯಾಚರಣೆಗಳ ನಿಯಂತ್ರಣವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಸಂಘರ್ಷದ ಕಡಿತವು ಮಾರುಕಟ್ಟೆಯ ಅಪೂರ್ಣತೆಯನ್ನು ಹೆಚ್ಚಿಸುತ್ತದೆ ಎಂದು ಗಣನೆಗೆ ತೆಗೆದುಕೊಳ್ಳಬೇಕು. # '''ಅಪಾಯವನ್ನು ತಗ್ಗಿಸಲು ಅಂತರಾಷ್ಟ್ರೀಕರಣ ತಂತ್ರವನ್ನು ರೂಪಿಸುವ ಪ್ರವೃತ್ತಿ''': ಅವರ ಸ್ಥಾನದ ಪ್ರಕಾರ, ಸಂಸ್ಥೆಗಳು ೩ ಹಂತದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ: ದಿನದಿಂದ ದಿನಕ್ಕೆ ಮೇಲ್ವಿಚಾರಣೆ, ನಿರ್ವಹಣಾ ನಿರ್ಧಾರದ ಸಮನ್ವಯ ಮತ್ತು ದೀರ್ಘಕಾಲೀನ ಕಾರ್ಯತಂತ್ರದ ಯೋಜನೆ ಮತ್ತು ನಿರ್ಧಾರ ತೆಗೆದುಕೊಳ್ಳುವುದು. ಕಂಪನಿಯು ಎಷ್ಟು ಮಟ್ಟಿಗೆ ಅಪಾಯವನ್ನು ತಗ್ಗಿಸಬಹುದು ಎಂಬುದು ಈ ಮಟ್ಟದ ನಿರ್ಧಾರವನ್ನು ಗಣನೆಗೆ ತೆಗೆದುಕೊಂಡು ಒಂದು ಸಂಸ್ಥೆಯು ಅಂತರಾಷ್ಟ್ರೀಕರಣದ ಕಾರ್ಯತಂತ್ರವನ್ನು ಎಷ್ಟು ಚೆನ್ನಾಗಿ ರೂಪಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂತರರಾಷ್ಟ್ರೀಯ ವ್ಯಾಪಾರ ಮತ್ತು ವಿದೇಶಿ ನೇರ ಹೂಡಿಕೆ ಕ್ಷೇತ್ರದಲ್ಲಿ ಹೈಮರ್‌ನ ಪ್ರಾಮುಖ್ಯತೆಯು ಬಹುರಾಷ್ಟ್ರೀಯ ಉದ್ಯಮಗಳ (ಎಂಎನ್‌ಇ) ಅಸ್ತಿತ್ವದ ಬಗ್ಗೆ ಮತ್ತು ಸ್ಥೂಲ ಆರ್ಥಿಕ ತತ್ವಗಳನ್ನು ಮೀರಿ ಎಫ್‌ಡಿಐ ಹಿಂದಿನ ಕಾರಣಗಳು, ನಂತರದ ವಿದ್ವಾಂಸರು ಮತ್ತು ಅಂತರಾಷ್ಟ್ರೀಯ ವ್ಯವಹಾರದಲ್ಲಿನ ಸಿದ್ಧಾಂತಗಳ ಮೇಲೆ ಅವರ ಪ್ರಭಾವದ ಬಗ್ಗೆ ಸೈದ್ಧಾಂತಿಕವಾಗಿ ರೂಪಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಜಾನ್ ಡನ್ನಿಂಗ್ ಮತ್ತು ಕ್ರಿಸ್ಟೋಸ್ ಪಿಟೆಲಿಸ್ ಅವರ ಒಎಲ್‌ಐ (ಮಾಲೀಕತ್ವ, ಸ್ಥಳ ಮತ್ತು ಅಂತರಾಷ್ಟ್ರೀಯೀಕರಣ) ಸಿದ್ಧಾಂತವಾಗಿ ವಹಿವಾಟು ವೆಚ್ಚಗಳ ಮೇಲೆ ಹೆಚ್ಚು ಗಮನಹರಿಸುತ್ತದೆ. ಇದಲ್ಲದೆ, "ಎಫ್‌ಡಿಐ ಮತ್ತು ಎಂಎನ್‌ಇ ಚಟುವಟಿಕೆಯ ದಕ್ಷತೆ-ಮೌಲ್ಯ ರಚನೆಯ ಅಂಶವು ೧೯೯೦ ರ ದಶಕದಲ್ಲಿ ಇತರ ಎರಡು ಪ್ರಮುಖ ಪಾಂಡಿತ್ಯಪೂರ್ಣ ಬೆಳವಣಿಗೆಗಳಿಂದ ಮತ್ತಷ್ಟು ಬಲಗೊಂಡಿತು: ಸಂಪನ್ಮೂಲ-ಆಧಾರಿತ (ಆರ್‌ಬಿವಿ) ಮತ್ತು ವಿಕಸನ ಸಿದ್ಧಾಂತಗಳು" ಜೊತೆಗೆ, ಅವರ ಕೆಲವು ಭವಿಷ್ಯವಾಣಿಗಳು ನಂತರ ಕಾರ್ಯರೂಪಕ್ಕೆ ಬಂದವು. , ಉದಾಹರಣೆಗೆ ಅಸಮಾನತೆಗಳನ್ನು ಹೆಚ್ಚಿಸುವ ಐಎಮ್‌ಎಫ್ ಅಥವಾ ವಿಶ್ವ ಬ್ಯಾಂಕ್‌ನಂತಹ ಅತ್ಯುನ್ನತ ಸಂಸ್ಥೆಗಳ ಶಕ್ತಿ (ಡನ್ನಿಂಗ್ & ಪಿಲೆಟಿಸ್, ೨೦೦೮). ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ ೧೦ ಒಂದು ವಿದ್ಯಮಾನವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.<ref>{{Cite journal| doi = 10.1057/palgrave.jibs.8400328| issn = 0047-2506| volume = 39| issue = 1| pages = 167–176| last1 = Dunning| first1 = John H.| last2 = Pitelis| first2 = Christos N.| title = Stephen Hymer's contribution to international business scholarship: An assessment and extension| journal = Journal of International Business Studies| access-date = 12 July 2019| date = 2008| s2cid = 153551822| url = https://researchportal.bath.ac.uk/en/publications/stephen-hymers-contribution-to-international-business-scholarship}}</ref><ref>{{Cite web|title=Goal 10 targets|url=https://www.undp.org/content/undp/en/home/sustainable-development-goals/goal-10-reduced-inequalities/targets.html|access-date=23 September 2020|website=UNDP|language=en|archive-date=27 November 2020|archive-url=https://web.archive.org/web/20201127140337/https://www.undp.org/content/undp/en/home/sustainable-development-goals/goal-10-reduced-inequalities/targets.html|url-status=dead}}</ref> ==ಎಫ್‌ಡಿಐ ವಿಧಗಳು== ಹೂಡಿಕೆದಾರ/ಮೂಲ ದೇಶ ಮತ್ತು ಆತಿಥೇಯ/ಗಮ್ಯಸ್ಥಾನದ ದೇಶದ ದೃಷ್ಟಿಕೋನದ ಆಧಾರದ ಮೇಲೆ ಎಫ್‌ಡಿಐ ಹೂಡಿಕೆಗಳ ಪ್ರಕಾರಗಳನ್ನು ವರ್ಗೀಕರಿಸಬಹುದು. ಹೂಡಿಕೆದಾರರ ದೃಷ್ಟಿಕೋನದಲ್ಲಿ, ಇದನ್ನು ಸಮತಲ ಎಫ್‌ಡಿಐ, ಲಂಬ ಎಫ್‌ಡಿಐ ಮತ್ತು ಸಂಘಟಿತ ಎಫ್‌ಡಿಐ ಎಂದು ವಿಂಗಡಿಸಬಹುದು. ಗಮ್ಯಸ್ಥಾನದ ದೇಶದಲ್ಲಿ, ಎಫ್‌ಡಿಐ ಅನ್ನು ಆಮದು-ಬದಲಿ, ರಫ್ತು-ಹೆಚ್ಚಳಗೊಳಿಸುವಿಕೆ ಮತ್ತು ಸರ್ಕಾರ ಪ್ರಾರಂಭಿಸಿದ ಎಫ್‌ಡಿಐ ಎಂದು ವಿಂಗಡಿಸಬಹುದು.<ref name="Moosa 2002"/>ಒಂದೇ ರೀತಿಯ ಸರಕುಗಳನ್ನು ಉತ್ಪಾದಿಸಲು ಬಹುರಾಷ್ಟ್ರೀಯ ನಿಗಮವು ತನ್ನ ತಾಯ್ನಾಡಿನ ಉದ್ಯಮ ಸರಪಳಿಯನ್ನು ಗಮ್ಯಸ್ಥಾನದ ದೇಶಕ್ಕೆ ನಕಲಿಸಿದಾಗ ಅಡ್ಡ ಎಫ್‌ಡಿಐ ಉದ್ಭವಿಸುತ್ತದೆ. ಗಮ್ಯಸ್ಥಾನದ ದೇಶದಲ್ಲಿ (ಹಿಂದುಳಿದ ಲಂಬ ಎಫ್‌ಡಿಐ) ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಅಥವಾ ಗಮ್ಯಸ್ಥಾನದ ದೇಶದಲ್ಲಿ (ಫಾರ್ವರ್ಡ್ ವರ್ಟಿಕಲ್ ಎಫ್‌ಡಿಐ) ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ವಿತರಣಾ ಮಳಿಗೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಬಹುರಾಷ್ಟ್ರೀಯ ನಿಗಮವು ಕಂಪನಿಯನ್ನು ಸ್ವಾಧೀನಪಡಿಸಿಕೊಂಡಾಗ ಲಂಬ ಎಫ್‌ಡಿಐ ನಡೆಯುತ್ತದೆ. ಕಾಂಗ್ಲೋಮರೇಟ್ ಎಫ್‌ಡಿಐ ಸಮತಲ ಮತ್ತು ಲಂಬ ಎಫ್‌ಡಿಐ ನಡುವಿನ ಸಂಯೋಜನೆಯಾಗಿದೆ.<ref name="Moosa 2002"/> ಪ್ಲಾಟ್‌ಫಾರ್ಮ್ ಎಫ್‌ಡಿಐ ಎನ್ನುವುದು ಮೂರನೇ ದೇಶಕ್ಕೆ ರಫ್ತು ಮಾಡುವ ಉದ್ದೇಶಕ್ಕಾಗಿ ಮೂಲ ದೇಶದಿಂದ ಗಮ್ಯಸ್ಥಾನದ ದೇಶಕ್ಕೆ ವಿದೇಶಿ ನೇರ ಹೂಡಿಕೆಯಾಗಿದೆ. ==ವಿಧಾನಗಳು== ವಿದೇಶಿ ನೇರ ಹೂಡಿಕೆದಾರರು ಈ ಕೆಳಗಿನ ಯಾವುದೇ ವಿಧಾನಗಳ ಮೂಲಕ ಆರ್ಥಿಕತೆಯಲ್ಲಿ ಉದ್ಯಮದ ಮತದಾನದ ಶಕ್ತಿಯನ್ನು ಪಡೆದುಕೊಳ್ಳಬಹುದು: * ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಅಥವಾ ಕಂಪನಿಯನ್ನು ಎಲ್ಲಿಯಾದರೂ ಸಂಯೋಜಿಸುವ ಮೂಲಕ * ಸಂಯೋಜಿತ ಉದ್ಯಮದಲ್ಲಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ * ಸಂಬಂಧವಿಲ್ಲದ ಉದ್ಯಮದ ವಿಲೀನ ಅಥವಾ ಸ್ವಾಧೀನದ ಮೂಲಕ * ಮತ್ತೊಂದು ಹೂಡಿಕೆದಾರ ಅಥವಾ ಉದ್ಯಮದೊಂದಿಗೆ ಈಕ್ವಿಟಿ ಜಂಟಿ ಉದ್ಯಮ ಭಾಗವಹಿಸುವಿಕೆ ===ಎಫ್‌ಡಿಐ ಪ್ರೋತ್ಸಾಹದ ರೂಪಗಳು=== ವಿದೇಶಿ ನೇರ ಹೂಡಿಕೆಯ ಪ್ರೋತ್ಸಾಹಗಳು ಈ ಕೆಳಗಿನ ರೂಪಗಳನ್ನು ತೆಗೆದುಕೊಳ್ಳಬಹುದು:<ref>U.S. States regularly offer tax incentives to inbound investors. See, for example, an excellent summary, written by Sidney Silhan, of state tax incentives offered to FDI businesses at: [https://pro.bloombergtax.com/portfolio/u-s-inbound-business-tax-planning-portfolio-6580/ BNA Portfolio 6580, U.S. Inbound Business Tax Planning]{{Dead link|date=ಜೂನ್ 2025 |bot=InternetArchiveBot |fix-attempted=yes }}, at p. A-71.</ref> * ಕಡಿಮೆ ಕಾರ್ಪೊರೇಟ್ ತೆರಿಗೆ ಮತ್ತು ವೈಯಕ್ತಿಕ [[ಆದಾಯ ತೆರಿಗೆ]] ದರಗಳು * ತೆರಿಗೆ ರಜೆಗಳು * ಇತರ ರೀತಿಯ ತೆರಿಗೆ ರಿಯಾಯಿತಿಗಳು * ಆದ್ಯತೆ ಸುಂಕಗಳು * [[ವಿಶೇಷ ಆರ್ಥಿಕ ವಲಯ]]ಗಳು * ಮುಕ್ತ ವ್ಯಾಪಾರ ವಲಯ – ರಫ್ತು ಸಂಸ್ಕರಣಾ ವಲಯಗಳು * ಬಂಧಿತ ಗೋದಾಮುಗಳು * ಮ್ಯಾಕ್ವಿಲಾಡೋರಾಗಳು * ಹೂಡಿಕೆ ಹಣಕಾಸು ಸಬ್ಸಿಡಿಗಳು * ಉಚಿತ ಭೂಮಿ ಅಥವಾ ಭೂಮಿ ಸಬ್ಸಿಡಿಗಳು * ಸ್ಥಳಾಂತರ ಮತ್ತು ದೇಶಾಂತರ * ಮೂಲಸೌಕರ್ಯ ಸಬ್ಸಿಡಿಗಳು * ಆರ್ & ಡಿ ಬೆಂಬಲ * ಶಕ್ತಿ<ref name="sciencedirect.com">{{Cite journal|last1=Sarkodie|first1=Samuel Asumadu|last2=Adams|first2=Samuel|last3=Leirvik|first3=Thomas|date=1 August 2020|title=Foreign direct investment and renewable energy in climate change mitigation: Does governance matter?|journal=Journal of Cleaner Production|language=en|volume=263|pages=121262|doi=10.1016/j.jclepro.2020.121262|issn=0959-6526|doi-access=free|bibcode=2020JCPro.26321262S |hdl=11250/2661454|hdl-access=free}}</ref> * ನಿಯಮಗಳಿಂದ ಅವಹೇಳನ (ಸಾಮಾನ್ಯವಾಗಿ ದೊಡ್ಡ ಯೋಜನೆಗಳಿಗೆ) ==ಎಫ್‌ಡಿಐ== [[File:Foreign Direct Investment by Country.png|upright=1.6|right|thumb]] ಅಗತ್ಯವಿರುವ ನೇರ ವಿದೇಶಿ ಹೂಡಿಕೆ (ಎಫ್‌ಡಿಐ) ರಾಷ್ಟ್ರದ ಪ್ರಜಾಪ್ರಭುತ್ವ ಸೂಚಕಗಳೊಂದಿಗೆ (ಡೆಮೊಕ್ರಸಿ ಇಂಡೆಕ್ಸ್) ಹೆಚ್ಚಾಗುತ್ತದೆ, ಆದರೆ ನೈಸರ್ಗಿಕ ಸಂಪತ್ತುಗಳ ಹಂಚಿಕೆ ಒಟ್ಟು ರಫ್ತಿನಲ್ಲಿ ಕಡಿಮೆ ಇರುವ ರಾಷ್ಟ್ರಗಳಿಗೆ ಮಾತ್ರ. ನೈಸರ್ಗಿಕ ಸಂಪತ್ತಿನ ರಫ್ತಿನಲ್ಲಿ ಹೆಚ್ಚಿನ ಶೇಕಡಾ ಹಂಚಿಕೆ ಹೊಂದಿರುವ ದೇಶಗಳಲ್ಲಿ, ಡೆಮೊಕ್ರಸಿ ಇಂಡೆಕ್ಸ್ ಹೆಚ್ಚಾಗಿರುವಾಗ ಎಫ್‌ಡಿಐ ಕಡಿಮೆ ಹೊಡೆಯುತ್ತದೆ.<ref>{{Cite book|last=Jensen|first=Nathan M.|url=https://books.google.com/books?id=TaLaafHi2oUC|title=Nation-States and the Multinational Corporation: A Political Economy of Foreign Direct Investment|date=2008|publisher=Princeton University Press|isbn=978-1-4008-3737-3|language=en}}</ref><ref>{{Cite journal |last1=Asiedu |first1=Elizabeth |last2=Lien |first2=Donald |date=2011 |title=Democracy, foreign direct investment and natural resources |url=https://linkinghub.elsevier.com/retrieve/pii/S002219961000125X |journal=Journal of International Economics |language=en |volume=84 |issue=1 |pages=99–111 |doi=10.1016/j.jinteco.2010.12.001}}</ref> ಅಭಿವೃದ್ಧಿಶೀಲ ಮತ್ತು ಪರಿವರ್ತನೆಯ ದೇಶಗಳಲ್ಲಿನ ಸ್ಥಳೀಯ ಸಂಸ್ಥೆಗಳ ಮೇಲೆ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಪರಿಣಾಮಗಳ ೨೦೧೦ ರ ಮೆಟಾ-ವಿಶ್ಲೇಷಣೆಯು ವಿದೇಶಿ ಹೂಡಿಕೆಯು ಸ್ಥಳೀಯ ಉತ್ಪಾದಕತೆಯ ಬೆಳವಣಿಗೆಯನ್ನು ದೃಢವಾಗಿ ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ.<ref>{{cite journal|author=Tomas Havranek & Zuzana Irsova|date=30 April 2011|title=Which Foreigners are Worth Wooing? A Meta-Analysis of Vertical Spillovers from FDI|journal=William Davidson Institute Working Papers Series |url=https://ideas.repec.org/p/wdi/papers/2010-996.html|access-date=17 September 2012|publisher=Ideas.repec.org}}</ref> ೧೯೯೨ ರಿಂದ ಕನಿಷ್ಠ ೨೦೨೩ ರವರೆಗೆ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಎಫ್‌ಡಿಐಗಾಗಿ ಮೊದಲ ಎರಡು ತಾಣಗಳಾಗಿವೆ. <ref name=":0222">{{Cite book |last=Li |first=David Daokui |title=China's World View: Demystifying China to Prevent Global Conflict |date=2024 |publisher=[[W. W. Norton & Company]] |isbn=978-0393292398 |location=New York, NY |author-link=David Daokui Li}}</ref>{{Rp|page=81}} === ಯುರೋಪ್ === ಇವೈ ನಡೆಸಿದ ಅಧ್ಯಯನದ ಪ್ರಕಾರ, ಫ್ರಾನ್ಸ್ ೨೦೨೦ ರಲ್ಲಿ ಯುಕೆ ಮತ್ತು ಜರ್ಮನಿಗಿಂತ ಯುರೋಪ್‌ನಲ್ಲಿ ಅತಿದೊಡ್ಡ ವಿದೇಶಿ ನೇರ ಹೂಡಿಕೆ ಸ್ವೀಕರಿಸುವ ದೇಶವಾಗಿದೆ.<ref name="EY">[https://www.ey.com/en_gl/attractiveness/20/how-can-europe-reset-the-investment-agenda-now-to-rebuild-its-future How can Europe reset the investment agenda now to rebuild its future?] {{Webarchive|url=https://web.archive.org/web/20200919025614/https://www.ey.com/en_gl/attractiveness/20/how-can-europe-reset-the-investment-agenda-now-to-rebuild-its-future |date=2020-09-19 }}, [[Ernst & Young|EY]], 28 May 2020</ref>ಇವೈ ಇದನ್ನು "ಅಧ್ಯಕ್ಷ ಮ್ಯಾಕ್ರನ್ ರ ಕಾರ್ಮಿಕ ಕಾನೂನುಗಳು ಮತ್ತು ಕಾರ್ಪೊರೇಟ್ ತೆರಿಗೆಯ ಸುಧಾರಣೆಗಳ ನೇರ ಪರಿಣಾಮವಾಗಿದೆ, ಇದು ದೇಶೀಯ ಮತ್ತು ಅಂತರಾಷ್ಟ್ರೀಯ ಹೂಡಿಕೆದಾರರಿಂದ ಚೆನ್ನಾಗಿ ಸ್ವೀಕರಿಸಲ್ಪಟ್ಟಿತು."<ref name="EY"/> ಇದಲ್ಲದೆ, ಇಯೂ ನ ೨೪ ದೇಶಗಳು ಅರ್ಮೇನಿಯನ್ ಸ್ವಾತಂತ್ರ್ಯದ ವರ್ಷದಿಂದ ಅರ್ಮೇನಿಯನ್ ಆರ್ಥಿಕತೆಗೆ ಹೂಡಿಕೆ ಮಾಡಿದೆ<ref>{{cite book |last1=Hayrapetyan |first1=Grigor |last2=Hayrapetyan |first2=Viktoriya |title=Economic Relations between Armenia and the EU within the framework of Eastern Partnership |date=2009 |publisher=YSU |page=242 |url=Economic Relations between Armenia and the EU within the framework of Eastern Partnership}}</ref> ಗಮನಾರ್ಹ ಬೆಳವಣಿಗೆಯನ್ನು ಸಾಧಿಸುವ ಯುರೋಪಿಯನ್ ಸ್ಕೇಲ್-ಅಪ್‌ಗಳನ್ನು ವಿದೇಶಿ ಘಟಕಗಳು ಆಗಾಗ್ಗೆ ಸ್ವಾಧೀನಪಡಿಸಿಕೊಳ್ಳುತ್ತವೆ, ಈ ಸ್ವಾಧೀನಗಳಲ್ಲಿ ೬೦% ಕ್ಕಿಂತ ಹೆಚ್ಚು ಇಯೂ ಹೊರಗಿನಿಂದ, ಪ್ರಧಾನವಾಗಿ ಯುನೈಟೆಡ್ ಸ್ಟೇಟ್ಸ್‌ನಿಂದ ಖರೀದಿದಾರರನ್ನು ಒಳಗೊಂಡಿರುತ್ತದೆ.<ref>{{Cite journal |last1=Burger |first1=Anže |last2=Hogan |first2=Teresa |last3=Kotnik |first3=Patricia |last4=Rao |first4=Sandeep |last5=Sakinç |first5=Mustafa Erdem |date=2023-01-01 |title=Does acquisition lead to the growth of high-tech scale-ups? Evidence from Europe |url=https://www.sciencedirect.com/science/article/pii/S0275531922002069 |journal=Research in International Business and Finance |volume=64 |pages=101820 |doi=10.1016/j.ribaf.2022.101820 |issn=0275-5319}}</ref><ref name=":211">{{Cite web |title=The scale-up gap: Financial market constraints holding back innovative firms in the European Union |url=https://www.eib.org/the-scale-up-gap |access-date=2024-07-30 |website=European Investment Bank |language=en}}</ref> === ಚೀನಾ === [[File:Foreign direct investment in China.webp|thumb|ಚೀನಾದಲ್ಲಿ ವಿದೇಶಿ ನೇರ ಹೂಡಿಕೆ]] ಚೀನಾದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ), 'ರೆನ್‌ಮಿನ್‌ಬಿ ವಿದೇಶಿ ನೇರ ಹೂಡಿಕೆ' (ಆರ್‌ಎಫ್‌ಡಿಐ) ಎಂದೂ ಕರೆಯಲ್ಪಡುತ್ತದೆ, ೧೯೭೦ರ ದಶಕದ ಉತ್ತರಾರ್ಧದಲ್ಲಿ ಪ್ರಮುಖ ನಾಯಕ ಡೆಂಗ್ ಕ್ಸಿಯಾಪಿಂಗ್ ಅವರ ಸುಧಾರಣೆ ಮತ್ತು ಮುಕ್ತ ಆರ್ಥಿಕ ನೀತಿಗಳಿಂದ ಪ್ರಾರಂಭವಾಯಿತು. ೨೦೦೦ರ ದಶಕದಲ್ಲಿ ವಿದೇಶಿ ನೇರ ಹೂಡಿಕೆ ಗಣನೀಯವಾಗಿ ಹೆಚ್ಚಾಯಿತು. 2012ರ ಮೊದಲ ಆರು ತಿಂಗಳಲ್ಲಿ $೧೯.೧ ಶತಕೋಟಿಯ ವಿದೇಶಿ ನೇರ ಹೂಡಿಕೆ ಚೀನಾವನ್ನು ವಿಶ್ವದ ಅತಿವರ್ಧಿತ ವಿದೇಶಿ ನೇರ ಹೂಡಿಕೆ ಪಡೆಯುವ ರಾಷ್ಟ್ರವಾಗಿ ಪರಿವರ್ತಿತ ಮಾಡಿತು, ಮತ್ತು ಇದು $೧೭.೪ ಶತಕೋಷ್ಟಿಯ ಎಫ್‌ಡಿಐ ಹೊಂದಿರುವ ಯುನೈಟೆಡ್ ಸ್ಟೇಟ್ಸ್‌ನ್ನು ಮೀರಿಸಿತು. ೨೦೧೩ ರಲ್ಲಿ, ಚೀನಾಕ್ಕೆ ಎಫ್‌ಡಿಐ ಹರಿವು $೨೪.೧ ಶತಕೋಷ್ಟಿಯಾಗಿತ್ತು, ಇದು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಎಫ್‌ಡಿಐ ಯ ೩೪.೭% ಮಾರುಕಟ್ಟೆ ಪಾಲನ್ನು ನೀಡಿತು. ವ್ಯತಿರಿಕ್ತವಾಗಿ, ೨೦೧೩ರಲ್ಲಿ ಚೀನಾದಿಂದ ಹೊರಹೋಗುವ ಎಫ್‌ಡಿಐ $೮.೯೭ ಬಿಲಿಯನ್ ಆಗಿದ್ದು, ಏಷ್ಯಾ-ಪೆಸಿಫಿಕ್ ನಲ್ಲಿ ೧೦.೭% ಪಾಲನ್ನು ಹೊಂದಿತ್ತು.<ref name = "nikkei2024">{{Cite web|url=https://asia.nikkei.com/Economy/Foreign-direct-investment-in-China-falls-to-30-year-low|title=Foreign direct investment in China falls to 30-year low|website=Nikkei Asia|date = February 19, 2024}}</ref><ref>{{cite news|url= https://www.reuters.com/article/2012/10/24/us-china-us-investment-idUSBRE89N0EZ20121024|title= China tops U.S. as investment target in 1st half 2012: U.N. agency|date= 24 October 2012|access-date= 24 October 2012|work= [[Reuters]]|archive-date= 24 September 2015|archive-url= https://web.archive.org/web/20150924171505/http://www.reuters.com/article/2012/10/24/us-china-us-investment-idUSBRE89N0EZ20121024|url-status= dead}}</ref><ref>{{cite news|url= http://www.fdiintelligence.com/Landing-Pages/fDi-report-2014/fDi-Report-2014-Asia-Pacific#Main|title= The fDi Report 2014 – Asia Pacific|date= 25 June 2014|access-date= 17 July 2014|work= [[fDi Magazine]]}}{{Dead link|date=ಏಪ್ರಿಲ್ 2025 |bot=InternetArchiveBot |fix-attempted=yes }}</ref> ಮಹಾ ಆರ್ಥಿಕ ಹಿಂಜರಿತದ ಪರಿಣಾಮವಾಗಿ, ೨೦೦೯ ರಲ್ಲಿ ನೇರ ವಿದೇಶಿ ಹೂಡಿಕೆ (ಎಫ್‌ಡಿಐ) ಮೂರನೇ ಒಂದು ಭಾಗದಷ್ಟು ಕುಸಿಯಿತು, ಆದರೆ ೨೦೧೦ ರಲ್ಲಿ ಇದು ಪುನಃ ಬಲ ಪಡೆದಿತು. ೨೦೨೦ ರಲ್ಲಿ ಚೀನಾ ತನ್ನ ವಿದೇಶಿ ಹೂಡಿಕೆ ಕಾನೂನನ್ನು ಜಾರಿಗೆ ತಂದಿತು. ೨೦೨೪ ರ ವೇಳೆಗೆ ಚೀನಾದ ಎಫ್‌ಡಿಐ ೩೦ ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು, ಇದಕ್ಕೆ ಚೀನಾದಿಂದ ಬೆಹುಗಾರಿಕೆ-ವಿರೋಧಿ ಶಿಸ್ತುಕ್ರಮಗಳು ಮತ್ತು ಅರೆವಾಹಕಗಳಂತಹ ಕೈಗಾರಿಕೆಗಳಿಗೆ ಅನೇಕ ನಿರ್ಬಂಧಗಳ ಹೆಚ್ಚಳವೇ ಕಾರಣವಾಗಿದೆ.<ref>{{cite web|title=FDI by Country|url=http://greyhill.com/fdi-by-country/ |publisher=Greyhill Advisors|access-date=15 November 2011}}</ref> <ref>{{Cite web|url=http://mg.mofcom.gov.cn/article/policy/201909/20190902898870.shtml|title=Foreign Investment Law of the People's Republic of China|website=mofcom.gov.cn|access-date=19 November 2019|archive-date=25 ಫೆಬ್ರವರಿ 2021|archive-url=https://web.archive.org/web/20210225155326/http://mg2.mofcom.gov.cn/article/policy/China/201909/20190902898870.shtml|url-status=dead}}</ref><ref name = "nikkei2024"/> ===ಭಾರತ=== ವಿದೇಶಿ ಹೂಡಿಕೆಯನ್ನು ೧೯೯೧ ರಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಅಡಿಯಲ್ಲಿ ಪರಿಚಯಿಸಲಾಯಿತು, ಆಗಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಚಾಲನೆ ನೀಡಿದರು.<ref>{{cite news |url=http://timesofindia.indiatimes.com/india/Why-do-you-become-Singham-for-US-not-for-India-Narendra-Modi-asks-Manmohan-Singh/articleshow/16590297.cms | title=Why do you become 'Singham' for US, not for India? Narendra Modi asks Manmohan Singh | date=28 September 2012 | access-date=13 December 2012 | work=The Times Of India }}</ref><ref>{{cite news | url=http://timesofindia.indiatimes.com/city/vadodara/BJP-will-break-records/articleshow/17604216.cms | title=BJP will break records | date=13 December 2012 | access-date=13 December 2012 | work=The Times Of India }}</ref> ಭಾರತದಲ್ಲಿ ಹೂಡಿಕೆ ಮಾಡಲು ಸಾಗರೋತ್ತರ ಕಾರ್ಪೊರೇಟ್ ಸಂಸ್ಥೆಗಳಿಗೆ ಭಾರತ ಅನುಮತಿ ನೀಡಲಿಲ್ಲ.<ref>{{cite web|title=Derecognition of overseas corporate bodies (OCBs) |url=http://rbidocs.rbi.org.in/rdocs/notification/PDFs/40569a.pdf |publisher=rbidocs.rbi.org.in|access-date=16 September 2012|date=8 December 2003}}</ref> ಭಾರತವು ವಿವಿಧ ವಲಯಗಳಲ್ಲಿ ವಿದೇಶಿ ಹೂಡಿಕೆದಾರರ ಈಕ್ವಿಟಿ ಹಿಡುವಳಿ ಮೇಲೆ ಮಿತಿಯನ್ನು ಹೇರುತ್ತದೆ, ಪ್ರಸ್ತುತ ವಾಯುಯಾನ ಮತ್ತು ವಿಮಾ ಕ್ಷೇತ್ರಗಳಲ್ಲಿ ಎಫ್‌ಡಿಐ ಗರಿಷ್ಠ ೪೯% ಗೆ ಸೀಮಿತವಾಗಿದೆ.<ref>[http://www.indianexpress.com/news/airlines-govt-oks-49--fdi-stake-buy/1002639/ Airlines: Govt OK's 49% FDI stake buy]. ''Indian Express'' (14 September 2012). Retrieved on 28 July 2013.</ref><ref>{{cite web|title=FDI Limit in Insurance sector increased from 26% to 49%|url=http://news.biharprabha.com/2014/07/fdi-limit-in-insurance-sector-increased-from-26-to-49/|work=news.biharprabha.com|access-date=10 July 2014|archive-date=22 ಡಿಸೆಂಬರ್ 2022|archive-url=https://web.archive.org/web/20221222004439/http://news.biharprabha.com/2014/07/fdi-limit-in-insurance-sector-increased-from-26-to-49/|url-status=dead}}</ref> ೨೦೧೨ ರ ಯುಎನ್‌ಸಿಟಿಎಡಿ ಸಮೀಕ್ಷೆಯು ೨೦೧೦-೨೦೧೨ ರ ಅವಧಿಯಲ್ಲಿ ಭಾರತವನ್ನು ಬಹುರಾಷ್ಟ್ರೀಯ ಸಂಸ್ಥೆಗಳಿಗೆ (ಚೀನಾ ನಂತರ) ಎರಡನೇ ಪ್ರಮುಖ ಎಫ್‌ಡಿಐ ತಾಣವಾಗಿ ಯೋಜಿಸಿದೆ. ಮಾಹಿತಿಯ ಪ್ರಕಾರ, ಹೆಚ್ಚಿನ ಒಳಹರಿವುಗಳನ್ನು ಆಕರ್ಷಿಸಿದ ಕ್ಷೇತ್ರಗಳು ಸೇವೆಗಳು, ದೂರಸಂಪರ್ಕ, ನಿರ್ಮಾಣ ಚಟುವಟಿಕೆಗಳು ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್. ಮಾರಿಷಸ್, ಸಿಂಗಾಪುರ, ಯುಎಸ್ ಮತ್ತು ಯುಕೆ ಎಫ್‌ಡಿಐನ ಪ್ರಮುಖ ಮೂಲಗಳಾಗಿವೆ. ಯೂಎನ್‌ಸಿಟಿಎಡಿ ದತ್ತಾಂಶದ ಆಧಾರದ ಮೇಲೆ ಎಫ್‌ಡಿಐ ಹರಿವು $೧೦.೪ ಶತಕೋಟಿ, ಕಳೆದ ವರ್ಷದ ಮೊದಲಾರ್ಧದಿಂದ 43% ನಷ್ಟು ಕುಸಿತವಾಗಿದೆ.<ref name="edges">{{cite news|url=https://www.wsj.com/articles/SB10001424052970203406404578074683825139320|title=China Edges Out U.S. as Top Foreign-Investment Draw Amid World Decline|work=Wall Street Journal|date=23 October 2012}}</ref> ೨೦೧೫ ರಲ್ಲಿ, ಭಾರತವು ಚೀನಾ ಮತ್ತು ಯುಎಸ್ ಅನ್ನು ಮೀರಿಸಿ ಅಗ್ರ ಎಫ್‌ಡಿಐ ತಾಣವಾಗಿ ಹೊರಹೊಮ್ಮಿತು. ಭಾರತವು $೩೧ ಶತಕೋಟಿ $ನಷ್ಟು ಎಫ್‌ಡಿಐ ಅನ್ನು $೨೮ ಬಿಲಿಯನ್ ಮತ್ತು $೨೭ ಶತಕೋಟಿ ಚೀನಾ ಮತ್ತು USನ ಕ್ರಮವಾಗಿ ಆಕರ್ಷಿಸಿತು.<ref>{{cite news|agency=Times News Network |url=http://timesofindia.indiatimes.com/india/India-pips-US-China-as-No-1-foreign-direct-investment-destination/articleshow/49160838.cms |title=India pips US, China as No. 1 foreign direct investment destination|work=The Times of India |date=30 September 2015 |access-date=1 October 2015}}</ref><ref>{{cite web|url=http://profit.ndtv.com/news/economy/article-india-pips-china-us-to-emerge-as-favourite-foreign-investment-destination-report-1224530 |title=India Pips China, US to Emerge as Favourite Foreign Investment Destination |work=Profit.ndtv.com |date=30 September 2015 |access-date=1 October 2015}}</ref> ===ಇರಾನ=== ಜೆಸಿಪಿಒಏ ಕಾರಣದಿಂದಾಗಿ ೨೦೧೫ ರ ಹೊತ್ತಿಗೆ ಇರಾನ್ ಕಂಪನಿಗಳು ಎಫ್‌ಡಿಐ ಹೂಡಿಕೆಯಲ್ಲಿ ಕೆಲವು ಸುಧಾರಣೆಗಳನ್ನು ಕಂಡವು. ಇರಾನಿನ ತೈಲ ಉದ್ಯಮದಲ್ಲಿ ಸ್ವಲ್ಪ ಹೂಡಿಕೆಯ ಅಗತ್ಯವಿದೆ.<ref>{{cite web | url=https://financialtribune.com/articles/domestic-economy/116934/russians-overtake-chinese-to-top-list-of-foreign-investors-in-iran | title=Russians Overtake Chinese to Top List of Foreign Investors in Iran | date=30 January 2023 | access-date=5 ಅಕ್ಟೋಬರ್ 2024 | archive-date=7 ಅಕ್ಟೋಬರ್ 2024 | archive-url=https://web.archive.org/web/20241007101353/https://financialtribune.com/articles/domestic-economy/116934/russians-overtake-chinese-to-top-list-of-foreign-investors-in-iran | url-status=dead }}</ref><ref>{{Cite web |title=Doing business in Iran: trade and export guide |url=https://www.gov.uk/government/publications/doing-business-with-iran/frequently-asked-questions-on-doing-business-with-iran |access-date=2023-06-12 |website=GOV.UK |language=en}}</ref> ಇರಾನ್ ಆರ್ಥಿಕತೆಯ ಸ್ಥಿತಿಯಿಂದಾಗಿ ೨೦೨೩ ರ ಹೊತ್ತಿಗೆ ಎಫ್‌ಡಿಐ ೮೨% ರಷ್ಟು ಕಡಿಮೆಯಾಗಿದೆ.<ref>{{Cite web |title=کاهش 82 درصدی سرمایه‌گذاری خارجی در ایران |url=https://www.aa.com.tr/fa/اقتصادی/کاهش-82-درصدی-سرمایه-گذاری-خارجی-در-ایران/2714306 |access-date=2023-06-12 |website=www.aa.com.tr}}</ref> === ಯುರೇಷಿಯಾ === ನವೆಂಬರ್ ೨೦೨೧ ರಲ್ಲಿ, ಯುರೇಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ವರದಿಯು ಕಝಾಕಿಸ್ತಾನ್ ಯುರೇಷಿಯನ್ ಎಕನಾಮಿಕ್ ಯೂನಿಯನ್ ನಿಂದ ೨೦೨೦ ರ ವೇಳೆಗೆ $೧೧.೨ ಶತಕೋಟಿ ಮತ್ತು ೨೦೧೭ ರಿಂದ $೩ ಶತಕೋಟಿಯಷ್ಟು ಹೆಚ್ಚಳದೊಂದಿಗೆ ಅತ್ಯಧಿಕ ಎಫ್‌ಡಿಐ ಸ್ಟಾಕ್ ಮೌಲ್ಯವನ್ನು ಹೊಂದಿದೆ ಎಂದು ಬಹಿರಂಗಪಡಿಸಿತು.<ref>{{Cite web|last=November 2021|first=Assel Satubaldina in Business on 22|date=2021-11-22|title=Kazakhstan Leading in FDI Stock Value from Eurasian Economic Union Countries|url=https://astanatimes.com/2021/11/kazakhstan-leading-in-fdi-stock-value-from-eurasian-economic-union-countries/|access-date=2021-11-23|website=The Astana Times|language=en}}</ref> ===ಅರ್ಮೇನಿಯಾ === ವಿಶ್ವ ಬ್ಯಾಂಕ್ ಪ್ರಕಾರ, ಕಾಮನ್‌ವೆಲ್ತ್ ಸ್ವತಂತ್ರ ರಾಜ್ಯಗಳಲ್ಲಿ ಎಫ್‌ಡಿಐ ಮನವಿಯ ವಿಷಯದಲ್ಲಿ ಅರ್ಮೇನಿಯಾ ಮೊದಲ ಸ್ಥಾನದಲ್ಲಿದೆ. ಹೊಸ ಕಾನೂನುಗಳು ಮತ್ತು ಷರತ್ತುಗಳನ್ನು ಪರಿಚಯಿಸುವ ಮೂಲಕ ಅರ್ಮೇನಿಯನ್ ಸರ್ಕಾರವು ವಿದೇಶಿ ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಅದರ ಕ್ರಿಯಾತ್ಮಕ ಆರ್ಥಿಕತೆಯಿಂದಾಗಿ ದೇಶಕ್ಕೆ 'ದಿ ಕಾಕೇಶಿಯನ್ ಟೈಗರ್' ಎಂದು ಹೆಸರಿಸಲಾಯಿತು. ಎಫ್‌ಡಿಐ ಅನ್ನು ಆಕರ್ಷಿಸುವ ಕೆಲವು ಕ್ರಮಗಳು ಮುಕ್ತ ಆರ್ಥಿಕ ವಲಯಗಳನ್ನು ಸಡಿಲಿಸಲಾದ ಕಾನೂನುಗಳೊಂದಿಗೆ, ಲಾಭ ತೆರಿಗೆ, ವ್ಯಾಟ್ ಮತ್ತು ಆಸ್ತಿ ತೆರಿಗೆ ಪ್ರಯೋಜನಗಳನ್ನು ಒಳಗೊಂಡಿವೆ.<ref>{{Cite web|last=November 2022|first=Lloyds Bank|title=Foreign direct investment (FDI) in Armenia|url=https://www.lloydsbanktrade.com/en/market-potential/armenia/investment/|access-date=2022-12-03|website=Export Enterprises SA|language=en}}</ref> ನಿರ್ದಿಷ್ಟವಾಗಿ, ದಿ ಮೋಸ್ಟ್ ಫೇವರ್ಡ್ ನೇಷನ್ ಮತ್ತು ರಾಷ್ಟ್ರೀಯ ಚಿಕಿತ್ಸಾ ಪದ್ಧತಿಗಳು ಜಾರಿಯಲ್ಲಿವೆ ಮತ್ತು ಅಂತರರಾಷ್ಟ್ರೀಯ ಹೂಡಿಕೆಯನ್ನು ಉತ್ತೇಜಿಸಲು ನಡೆಯುತ್ತಿರುವ ಕಾನೂನು ರಕ್ಷಣೆಯೊಂದಿಗೆ ಸರ್ಕಾರವು "ತೆರೆದ ಬಾಗಿಲು" ನೀತಿಯನ್ನು ಆಯ್ಕೆ ಮಾಡಿದೆ. "ವಿದೇಶಿ ಹೂಡಿಕೆಗಳ ಮೇಲೆ" ಕಾನೂನಿನ ಅಡಿಯಲ್ಲಿ ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ಹೆಚ್ಚು ಲಾಭದಾಯಕ ವ್ಯಾಪಾರ ವಾತಾವರಣವನ್ನು ಖಾತರಿಪಡಿಸಲಾಗಿದೆ. ಹೆಚ್ಚುವರಿಯಾಗಿ, ಇದು ಅರ್ಮೇನಿಯನ್ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ ವಿದೇಶಿ ಬಂಡವಾಳದ ರಕ್ಷಣೆಯನ್ನು ಖಾತರಿಪಡಿಸುತ್ತದೆ ಮತ್ತು ಮಿತಿಯಿಲ್ಲದ ಒಳಗೊಳ್ಳುವಿಕೆಯನ್ನು ಅನುಮತಿಸುತ್ತದೆ.<ref>{{cite web |title=Foreign Direct Investment |url=https://investinarmenia.am/en/foreign-direct-investment-and-free-economic-zones |publisher=GLOBAL SPC |access-date=10 December 2022 |archive-date=6 ಡಿಸೆಂಬರ್ 2022 |archive-url=https://web.archive.org/web/20221206154357/https://investinarmenia.am/en/foreign-direct-investment-and-free-economic-zones |url-status=dead }}</ref> ಸೈಪ್ರಸ್, ಜರ್ಮನಿ, ನೆದರ್ಲ್ಯಾಂಡ್ಸ್, ಯುಕೆ ಮತ್ತು ಫ್ರಾನ್ಸ್ ೨೦೦೭-೨೦೧೩ರ ಅವಧಿಯಲ್ಲಿ ೧.೪ ಯುಎಸ್‌ಡಿ ಶತಕೋಟಿ ಮೊತ್ತದಲ್ಲಿ ಒಟ್ಟಾರೆಯಾಗಿ ಹೂಡಿಕೆ ಮಾಡಿವೆ ಎಂದು ಸಂಶೋಧನೆ ತೋರಿಸುತ್ತದೆ.<ref>{{cite book |last1=Hayrapetyan |first1=Grigor |last2=Hayrapetyan |first2=Viktoriya |title=Economic Relations between Armenia and the EU within the framework of Eastern Partnership |date=2009 |publisher=YSU |page=242 |url=http://ysu.am/files/9-1512387282-.pdf}}</ref> === ಲ್ಯಾಟಿನ್ ಅಮೇರಿಕಾ === ಈ ವಿಶ್ವದ ಪ್ರಾಂತ್ಯವು ಹಿಂದಿನ ದೇಶಗಳ ಹೋಲಿಸಿಕೊಂಡು ನಿರ್ದಿಷ್ಟ ವೈಶಿಷ್ಟ್ಯಗಳೊಂದಿಗೆ ವಿದೇಶಿ ನೇರ ಹೂಡಿಕೆಯನ್ನು ನಿರ್ವಹಿಸುತ್ತದೆ. ಆದ್ದರಿಂದ, ಆಳವಾದ ವಿಶ್ಲೇಷಣೆಗೆ ಸಂಬಂಧಿಸಿದ ವಿಷಯವು ಬ್ರಜಿಲ್, ಪೆರು, ಕೊಲಂಬಿಯಾ ಮತ್ತು ಅರ್ಜೆಂಟೀನಾದಂತಹ ದೇಶಗಳ ಮೇಲೆ ಕೇಂದ್ರೀಕೃತವಾಗಿದೆ. ಚೆವಿಲ್ಲೋಟ್ ಡೆಲ್ಗಾಡೋ ಅವರು ಅವರ ಅಧ್ಯಯನದಲ್ಲಿ ಉಲ್ಲೇಖಿಸಿದಂತೆ, ಲ್ಯಾಟಿನ್ ಅಮೆರಿಕವು ಅವಕಾಶಗಳ ಭೂಮಿಯಾಗಿದ್ದು, ಒಬ್ಬ ಕೆಲ ಹೂಡಕರಿಗೆ ವಿಸ್ತರಣೆಯ ವ್ಯಾಪ್ತಿಯಲ್ಲಿದೆ. ಪ್ರಸ್ತುತ, ಬ್ರಜಿಲ್ ಮಹತ್ವಪೂರ್ಣ ಸ್ಥಾನವನ್ನು ಹೊಂದಿದ್ದು, 15 ವರ್ಷದ ಅವಧಿಯಲ್ಲಿ ಅದರ ಬೆಳವಣಿಗೆ ಫಲಕಾರಿವಾಗಿದೆ. ಲ್ಯಾಟಿನ್ ಅಮೆರಿಕಾದ ಐಶ್ವರ್ಯದ ಹೊರತಾಗಿಯೂ, ರಾಜಕೀಯ ಅಸ್ಥಿರತೆ, ಹಿಂಸಾಚಾರ, ಮತ್ತು ಸಾಮಾಜಿಕ-ಸಾಂಸ್ಕೃತಿಕ ಅಂಶಗಳು ಹೆಚ್ಚು ದೊಡ್ಡ ಸವಾಲುಗಳನ್ನು ಎದುರಿಸಬಹುದಾದುದರಿಂದ ಹೂಡಿಕೆದಾರರು ತಮ್ಮ ಬಂಡವಾಳವನ್ನು ಲ್ಯಾಟಿನ್ ಅಮೆರಿಕಾದಲ್ಲಿ ಹೂಡಿಸುವ ಮುನ್ನ ಎರಡು ಬಾರಿ ಯೋಚಿಸಲು ಪ್ರೇರಿತಗೊಳ್ಳುತ್ತಾರೆ. ==ಉಲ್ಲೇಖಗಳು== {{Reflist|30em}} ==ಬಾಹ್ಯ ಕೊಂಡಿಗಳು== * {{OCLC|317650570|50016270|163149563}} * [https://fraser.stlouisfed.org/title/854 ಯುನೈಟೆಡ್ ಸ್ಟೇಟ್ಸ್ನಲ್ಲಿ ವಿದೇಶಿ ನೇರ ಹೂಡಿಕೆ. ವಹಿವಾಟುಗಳು.] * [https://purl.fdlp.gov/GPO/gpo41428 ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಿದೇಶಿ ನೇರ ಹೂಡಿಕೆ] ವಾಣಿಜ್ಯ ಇಲಾಖೆ ಮತ್ತು ಆರ್ಥಿಕ ಸಲಹೆಗಾರರ ​​ಕೌನ್ಸಿಲ್ * [https://fred.stlouisfed.org/series/ROWFDIQ027S ಸಂವಾದಾತ್ಮಕ ಐತಿಹಾಸಿಕ ಡೇಟಾ: ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಿದೇಶಿ ನೇರ ಹೂಡಿಕೆ — ಹರಿವು] ಫೆಡರಲ್ ರಿಸರ್ವ್ ಬೋರ್ಡ್ ಆಫ್ ಗವರ್ನರ್ಸ್ * [http://www.oecd.org/daf/inv/investment-policy/fdibenchmarkdefinition.htm ವಿದೇಶಿ ನೇರ ಹೂಡಿಕೆಯ OECD ಬೆಂಚ್‌ಮಾರ್ಕ್ ವ್ಯಾಖ್ಯಾನ (೨೦೦೮)] * [http://www.imf.org/external/pubs/ft/fdis/2003/fdistat.pdf IMF: ದೇಶಗಳು FDI ಅನ್ನು ಹೇಗೆ ಅಳೆಯುತ್ತವೆ (೨೦೦೧)] * [https://diposit.ub.edu/dspace/bitstream/2445/65742/1/Atenea_Chevillotte_TFM.pdf] {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] 7q831ko0bd8feehlbbzjpw50xve0z98 ಟೆಂಪ್ಲೇಟು:Indian name 10 139744 1377497 2020-05-30T17:27:05Z en>Prad Nelluru 0 Prad Nelluru moved page [[Template:Indian name]] to [[Template:Indian patronymic]]: Not all Indian names follow this pattern, so I'm making it more specific, to just patronymics. 1377497 wikitext text/x-wiki #REDIRECT [[Template:Indian patronymic]] {{Redirect category shell| {{R from move}} }} 6fcvj5pux5iq3lmrh6v0vqnq3ufncz2 1377498 1080122 2026-07-28T11:31:24Z A826 72368 ೧ revisions imported from [[:en:Template:Indian_name]] 1080122 wikitext text/x-wiki #REDIRECT [[ಟೆಂಪ್ಲೇಟು:ಭಾರತೀಯ ಹೆಸರು]] 69lpkbipa1ddt73q6nynacn9rwse17e ಟೆಂಪ್ಲೇಟು:Check completeness of transclusions 10 148356 1377469 1232686 2025-10-03T21:26:01Z en>Pppery 0 Untag 1232685 wikitext text/x-wiki {| class="wikitable" |- ! {{#if: {{{header|}}} | {{{header}}} | Transclusion maintenance }} |- | [https://templatetransclusioncheck.toolforge.org/?lang=en&name={{FULLPAGENAMEE}} Check completeness of transclusions] |- {{#if: {{{update source|}}} | {{!}} [{{{update source}}} Update source] }} |- {{#if: {{{extra|}}} | {{!}} {{{extra}}} }} |}<noinclude> {{Documentation}} </noinclude> 77lc4exjlxnaxb0to163j8thz09np66 1377470 1377469 2026-07-28T05:43:17Z A826 72368 ೧ revisions imported from [[:en:Template:Check_completeness_of_transclusions]] 1232685 wikitext text/x-wiki {| class="wikitable" |- ! {{#if: {{{header|}}} | {{{header}}} | Transclusion maintenance }} |- | [https://templatetransclusioncheck.toolforge.org/?lang=en&name={{FULLPAGENAMEE}} Check completeness of transclusions] |- {{#if: {{{update source|}}} | {{!}} [{{{update source}}} Update source] }} |- {{#if: {{{extra|}}} | {{!}} {{{extra}}} }} |}<noinclude> {{Documentation}} </noinclude> 77lc4exjlxnaxb0to163j8thz09np66 ರೆಡ್‍ವುಡ್ 0 150098 1377434 1362052 2026-07-27T15:22:44Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377434 wikitext text/x-wiki {{Automatic taxobox|fossil_range={{fossilrange|Norian|0| [[Norian]]?<ref name="Norian 2017">{{cite journal |doi=10.1016/j.revpalbo.2017.02.009 |title=Medulloprotaxodioxylon triassicum gen. Et sp. Nov., a taxodiaceous conifer wood from the Norian (Triassic) of northern Bogda Mountains, northwestern China |journal=Review of Palaeobotany and Palynology |volume=241 |pages=70–84 |year=2017 |last1=Wan |first1=Mingli |last2=Yang |first2=Wan |last3=Tang |first3=Peng |last4=Liu |first4=Lujun |last5=Wang |first5=Jun }}</ref> to Recent}}|image=Sequoiafarm Sequoiadendron giganteum.jpg|image_caption=''[[Sequoiadendron giganteum]]''|taxon=Sequoioideae|subdivision_ranks=Genera|subdivision=* [[Sequoia (genus)|''Sequoia'']] * ''[[Sequoiadendron]]'' * ''[[Metasequoia]]''}} '''ರೆಡ್‍ವುಡ್''' ಶಂಕುಧಾರಿ ಜಾತಿಯ ಕುಪ್ರೆಸೇಸಿಯೈ ಕುಟುಂಬದ (ಟ್ಯಾಕ್ಸೊಡೈಯೇಸೀ) ನಿತ್ಯಹಸುರು [[ಮರ|ವೃಕ್ಷಗಳ]] ಸಾಮಾನ್ಯ ಸರ್ವನಾಮ. ವೈಜ್ಞಾನಿಕ ಸರ್ವನಾಮ: ''ಸೆಕ್ವಿಯಾಯ್ಡಿಯೀ''. ದೈತ್ಯಗಾತ್ರದ ''ಸಿಕ್ವೊಯಿಯ ಡೆಂಡ್ರಾನ್ ಜೈಜೇಂಟಿಯಮ್'', ಕ್ಯಾಲಿಫೋರ್ನಿಯದ ''ಸಿಕ್ವೊಯಿಯ ಸೆಂಪರ್ವಿರೆನ್ಸ್'' ಎಂಬ ಎರಡು ಪ್ರಭೇದಗಳುಂಟು. ಎರಡನೆಯದರ ಪೂರ್ವಜ ಎಂದು ಪರಿಗಣಿಸುವ ಮೆಟಸಿಕ್ವೊಯಿಯಗ್ಲಿಪ್ಟೊಸ್ಟ್ರೊ ಬಾಯ್ಡಿಸ್ (ಡಾನ್ ರೆಡ್‌ವುಡ್) ವೃಕ್ಷ ಮತ್ತು ಟ್ಯಾಕ್ಸೋಡಿಯಮ್ ಡಿಸ್ಟಿಶಮ್ (ಬಾಲ್ಡ್ ರೆಡ್‌ವುಡ್) ಇವುಗಳ ಸಮೀಪದ ಬಂಧುಗಳು. ಒಂದು ಕಾಲದಲ್ಲಿ ಉತ್ತರದ ಸಮಶೀತೋಷ್ಣವಲಯಾದ್ಯಂತ ಇದ್ದ ಇವುಗಳ ಸಂಖ್ಯಾಬಲ ಕ್ಷೀಣಿಸತೊಡಗಿತು. ಕಳೆದ ಹಿಮಾನಿಯುಗದಲ್ಲಿ ಈ ಯುಗಾಂತ್ಯದ ವೇಳೆಗೆ ಉಳಿದದ್ದು ಮೂರು ಪ್ರಭೇದಗಳು ಮಾತ್ರ - ದೈತ್ಯ ಸಿಕ್ವೊಯಿಯ, ಕ್ಯಾಲಿಫೋರ್ನಿಯದ ಕರಾವಳಿ ರೆಡ್‌ವುಡ್ ಮತ್ತು ನೈರುತ್ಯ ಚೀನದ ಡಾನ್ ರೆಡ್‌ವುಡ್. [[ಆರಿಜೋನ|ಅರಿಜೋನದ]] ಕಾಡುಗಳಲ್ಲಿ ವಿಲುಪ್ತ ಸಿಕ್ವೊಯಿಯ ಪ್ರಭೇದಗಳ ಅಶ್ಮೀಭವಿತ (ಪೆಟ್ರಿಫೈಡ್) [[ಪಳೆಯುಳಿಕೆ|ಪಳೆಯುಳಿಕೆಗಳಿವೆ]] (ಫಾಸಿಲ್). ಜುರಾಸಿಕ್ ಅವಧಿಯ ಪಳಿಯುಳಿಕೆಗಳೂ ದೊರೆತಿವೆ. ರೆಡ್‌ವುಡ್‍ಗಳಿಗಿರುವ ಅಪಾಯಗಳೆಂದರೆ ಮರಗಳನ್ನು ಕಡಿಯುವುದು, ಬೆಂಕಿ ಹತ್ತಿಕೊಳ್ಳುವುದು,<ref>{{cite web |title=Prescribed Fire at Redwood National and State Parks - Redwood National and State Parks (U.S. National Park Service) |url=https://www.nps.gov/redw/learn/management/rxfire.htm}}</ref> [[ವಾಯುಗುಣ ಬದಲಾವಣೆ]], ಅಕ್ರಮವಾದ ಗಾಂಜಾ ಕೃಷಿ, ಮತ್ತು ಅಂಟುಪುರುಳೆಯನ್ನು ಕಡಿಯುವುದು.<ref>{{cite web |title=The Threats to the Redwoods |url=https://www.savetheredwoods.org/about-us/faqs/the-threats-to-the-redwoods/ |access-date=2023-05-03 |archive-date=2015-05-07 |archive-url=https://web.archive.org/web/20150507205752/https://www.savetheredwoods.org/about-us/faqs/the-threats-to-the-redwoods/ |url-status=dead }}</ref><ref>{{cite journal|url=https://www.csmonitor.com/Environment/2014/0305/Why-redwood-burl-poaching-is-so-destructive|title=Why redwood burl poaching is so destructive|journal=Christian Science Monitor|date=5 March 2014}}</ref><ref>{{cite journal|doi=10.1016/j.forpol.2018.06.009|title=The spatial pattern of redwood burl poaching and implications for prevention|journal=Forest Policy and Economics|volume=94|pages=46–54|year=2018|last1=Kurland|first1=Justin|last2=Pires|first2=Stephen F|last3=Marteache|first3=Nerea|s2cid=158505170}}</ref> == ವೈಶಿಷ್ಟ್ಯಗಳು == ತಳದಲ್ಲಿ ಆನಿಕೆ ನೆರವಿನಿಂದ ನಿಂತಿರುವ ಕೆಂಪುಕಂದು ಬಣ್ಣದ ಕಂಬದಂತೆ ಕಾಣುವ [[ಕಾಂಡ]], ಕನಿಷ್ಠ  30 ಮೀ ಎತ್ತರ, ಶಂಕುವಿನ ಆಕಾರ, ಸೂಜಿಯಂಥ [[ಎಲೆ|ಎಲೆಗಳು]], ಚಿಕ್ಕ ದೀರ್ಘವೃತ್ತಾಕಾರದ ಶಂಕುಗಳು ಈ ವೃಕ್ಷಗಳ ವೈಶಿಷ್ಟ್ಯಗಳು. == ದೈತ್ಯ ಸಿಕ್ವೊಯಿಯ == [[ಚಿತ್ರ:2013-09-20_09_51_40_Giant_Sequoia_in_Grant_Grove.JPG|left|thumb|154x154px]] ಸಿಯೆರ ನೆವಾಡದಲ್ಲಿ ಸಮುದ್ರಮಟ್ಟದಿಂದ 900-2440 ಮೀ ಎತ್ತರದಲ್ಲಿರುವ ಸು. 300 ಕಿಮೀ ಉದ್ದದ ಕಿರಿದಗಲದ ಪಶ್ಚಿಮ ಇಳಿಜಾರು ಪ್ರದೇಶದಲ್ಲಿ ಇವು ಬೆಳೆಯುತ್ತವೆ. ಇವುಗಳ ಕನಿಷ್ಠ ಎತ್ತರ 46 ಮೀ, ಗರಿಷ್ಠ ವ್ಯಾಸ 9 ಮೀ. ಸಿಕ್ವೊಯಿಯ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜನರಲ್ ಶೆರ್ಮನ್ ಹೆಸರಿನ ವೃಕ್ಷ ಅತ್ಯಂತ ದೊಡ್ಡದು. ಇದರ ಎತ್ತರ 84 ಮೀ, ವ್ಯಾಸ 11 ಮೀ, ಅಂದಾಜು ತೂಕ 1950 ಟನ್. ಇಲ್ಲಿ 4000 ವರ್ಷ ವಯಸ್ಸಿನ ವೃಕ್ಷಗಳಿವೆ. ಕೊಂಬೆಗಳ ಅತಿ ಸಮೀಪದಲ್ಲಿರುವ ಹುರುಪೆಯಂತೆ ಕಾಣುವ ಎಲೆಗಳು;  ಸ್ಪಂಜಿನಂಥ ಅರೆಗೊಳವಿಯಾಕಾರದ ಗಾಡಿಯುಕ್ತ (ಫ್ಲೂಟೆಡ್) [[ತೊಗಟೆ]] ಈ ವೃಕ್ಷದ ವೈಶಿಷ್ಟ್ಯಗಳು. ಕೆಲವದರ ತೊಗಟೆ 60 ಸೆಮೀ ದಪ್ಪವಿರುವುದುಂಟು. ಇದರ ದಾರು (ವುಡ್) ಹಗುರ, ಒರಟು ಮತ್ತು [[ಕೀಟ]] ಹಾಗೂ [[ಬೆಂಕಿ]] ನಿರೋಧಕ. == ಕರಾವಳಿ ರೆಡ್‌ವುಡ್ == [[ಚಿತ್ರ:Sequoia_sempervirens_Big_Basin_Redwoods_State_Park_7.jpg|left|thumb|150x150px]] ಇವು ದಕ್ಷಿಣ ಓರೆಗಾನ್‌ನಿಂದ ಮಧ್ಯ ಕ್ಯಾಲಿಫೋರ್ನಿಯವರೆಗಿನ [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್ ಸಾಗರದ]] ಕರಾವಳಿಯಲ್ಲಿ ಬೆಳೆಯುತ್ತವೆ. ಸುಮಾರು 30ರಿಂದ 112 ಮೀ ಎತ್ತರ, 7.5 ಮೀ ವ್ಯಾಸದ ಕಾಂಡವುಳ್ಳ ಇವುಗಳ ಜೀವಿತಾವಧಿ ಸುಮಾರು 2500 ವರ್ಷಗಳು. ದೈತ್ಯ ಸಿಕ್ವೊಯಿಯಕ್ಕಿಂತ ಮೊನಚು ಮತ್ತು ನೀಲಿಛಾಯೆ ಯುಕ್ತ ಎಲೆಗಳು, ನಯ ಮತ್ತು ಗಟ್ಟಿಯಾದ ದಾರು ಈ ವೃಕ್ಷಗಳ ವೈಶಿಷ್ಟ್ಯ. ಚೌಬೀನೆಗಾಗಿ (ಟಿಂಬರ್) ಕಡಿದ ಬಳಿಕ ಉಳಿಯುವ ಬೊಡ್ಡೆ ಪುನಃ ಚಿಗುರಿ ಸುಮಾರು 40 ವರ್ಷಗಳ ಅನಂತರ ಮರಳಿ ಚೌಬೀನೆ ನೀಡುವಷ್ಟು ಬೆಳೆಯುತ್ತದೆ. == ಡಾನ್ ರೆಡ್‌ವುಡ್ == [[ಚಿತ್ರ:Metasequoia_glyptostroboides_03.jpg|left|thumb|133x133px]] ಕರಾವಳಿ ರೆಡ್‌ವುಡ್‌ನ ಪೂರ್ವಜ ಎಂದು ಭಾವಿಸಲಾಗಿರುವ ಈ [[ಪರ್ಣಪಾತಿ]] (ಡೆಸಿಡ್ಯುಅಸ್) ವೃಕ್ಷಗಳ ಸರಾಸರಿ ಎತ್ತರ 30 ಮೀ, ವ್ಯಾಸ 1.8 ಮೀ. ತೆಳು ಎದುರುಬದಿರಾಗಿ ಬೆಳೆಯುವ ಕೊಂಬೆಗಳು ಮತ್ತು ಚಪ್ಪಟೆ ಎಲೆಗಳು ಇವುಗಳ ಇತರ ವೈಶಿಷ್ಟ್ಯಗಳು. == ಉಲ್ಲೇಖಗಳು == {{ಉಲ್ಲೇಖಗಳು}} == ಗ್ರಂಥಸೂಚಿ ಮತ್ತು ಕೊಂಡಿಗಳು == * {{cite web |title=About the trees |url=http://www.nps.gov/redw/naturescience/about-the-trees.htm |access-date=10 January 2014 |publisher=National Park Service}} * {{cite web |title=A few basic facts about Redwoods, and Parks |url=http://www.nps.gov/redw/faqs.htm |access-date=10 January 2014 |publisher=National Park Service}} * {{cite web |title=Calaveras Big Trees Association |url=http://www.bigtrees.org/ |access-date=10 January 2014}} * {{cite web |author=Hanks, Doug |year=2005 |title=Crescent Ridge Dawn Redwood Preserve |url=http://www.dawnredwood.org/ |access-date=10 January 2014}} * [[:de:Liste der dicksten Mammutbäume in Deutschland]]. List of Large Giant Redwoods in Germany * IUCN 2013. IUCN Red List of Threatened Species. Version 2013.2. Downloaded on 10 January 2014. * {{cite AV media|url=http://channel.nationalgeographic.com/channel/explorer/videos/climbing-redwood-giants/|title=Climbing Redwood Giants|medium=film|people=James Donald, John Rubin (directors)|publisher=National Geographic|year=2009|access-date=2023-05-03|archive-date=2013-04-12|archive-url=https://web.archive.org/web/20130412011955/http://channel.nationalgeographic.com/channel/explorer/videos/climbing-redwood-giants/|url-status=dead}} * {{cite episode|url=http://vimeo.com/56524336|title=Big trees|series=Notes from the Field tv|network=[[PBS]]|minutes=6|access-date=10 January 2014}} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೆಡ್ವುಡ್}} {{Interwikineeded}} [[ವರ್ಗ:ಮರಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 1vlwj1m2ad6at57ssf1orpy2kpuq235 ಲೀನಾ ಯಾದವ್ 0 153317 1377439 1362695 2026-07-27T19:29:24Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377439 wikitext text/x-wiki {{Infobox person | name = ಲೀನಾ ಯಾದವ್ | image = | caption = | birth_date = {{birth date and age|1971|1|6|df=yes}} | birth_place = | othername = | occupation = ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ, ಸಂಪಾದಕಿ ಮತ್ತು ಚಿತ್ರಕಥೆಗಾರ್ತಿ | years active = | spouse =ಅಸೀಮ್ ಬಜಾಜ್ | nationality = ಭಾರತೀಯರು | relatives = ರಾಮ್ ಗೋಪಾಲ್ ಬಜಾಜ್ (ಮಾವ) }} '''ಲೀನಾ ಯಾದವ್''' (ಜನನ ೬ ಜನವರಿ ೧೯೭೧) ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ, ಚಿತ್ರಕಥೆಗಾರ್ತಿ ಮತ್ತು ಸಂಪಾದಕಿ. ಅವರು ದೂರದರ್ಶನ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಚಲನಚಿತ್ರಗಳನ್ನು ನಿರ್ಮಿಸಲು ಮುಂದಾದರು. ೨೦೧೫ ರಲ್ಲಿ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಕೆಯ ಮೊದಲ ಅಂತರರಾಷ್ಟ್ರೀಯ ಚಲನಚಿತ್ರ, ''ಪಾರ್ಚ್ಡ್'' <ref name="star">{{Cite web |title=Playing Teen Patti with Leena Yadav |url=http://www.starboxoffice.com/sbogallery.aspx?aid=2105&bid=2011%2fMay%2freviews_20110527_19 |url-status=dead |archive-url=https://web.archive.org/web/20120606235557/http://www.starboxoffice.com/sbogallery.aspx?aid=2105&bid=2011%2FMay%2Freviews_20110527_19 |archive-date=6 June 2012 |access-date=17 March 2012 |publisher=starboxoffice.com |quote=Editing intrigued, so I learnt it. I have never assisted anybody, so I have learnt everything about direction and writing from editing. While I was editing, I got the offer to direct something for television, post which I directed fiction and non-fiction shows on TV for 12 years}}</ref> ಪ್ರದರ್ಶನಗೊಂಡಿತು.<ref name="tv">{{Cite web |date=20 August 2002 |title=Indiantelevision.com's Interview with TV director Leena Yadav |url=http://www.indiantelevision.com/interviews/y2k2/director/leena_y.htm |access-date=18 April 2012 |publisher=indiantelevision.com |quote=The lady who started her career in television as an editor and graduated to direction with the Star Movies' show This Week That Year has come a long way. After the Nikhil Kapoor anchored show, Yadav floated her own production house with Kapoor and produced one-off stories for Star Bestsellers, which she also directed.}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == [[ಮಧ್ಯ ಪ್ರದೇಶ|ಮಧ್ಯಪ್ರದೇಶದಲ್ಲಿ]] [[ಭಾರತೀಯ ಭೂಸೇನೆ|ಭಾರತೀಯ ಸೇನೆಯ]] ಜನರಲ್‌ಗೆ ಜನಿಸಿದ ಅವರು [[ದೆಹಲಿ|ದೆಹಲಿಯ]] ಲೇಡಿ ಶ್ರೀ ರಾಮ್ ಮಹಿಳಾ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವರು [[ಮುಂಬಯಿ.|ಮುಂಬೈನ]] ಸೋಫಿಯಾ ಕಾಲೇಜಿನಲ್ಲಿ ಸಮೂಹ ಸಂವಹನವನ್ನು ಅಧ್ಯಯನ ಮಾಡಿದರು.<ref name="tv"/><ref name="red">{{Cite web |date=1 February 2005 |title=Meet the woman behind Shabd |url=http://www.rediff.com/movies/2005/feb/01leena.htm |access-date=19 April 2012 |publisher=[[rediff.com]] |quote=Born in Madhya Pradesh [ Images ], Leena was brought up 'all over India [ Images ],' thanks to her armyman father – I met my husband through work. My first directorial venture was This Week That Year, which was also Aseem's first show. After that, we got married.}}</ref><ref name="imdb">{{Cite web |title=Leena Yadav – Director, editor, and writer |url=https://www.imdb.com/name/nm1636742/ |access-date=17 April 2012 |publisher=imdb.com |quote=Born: January 6, 1971 in India}}</ref> == ವೈಯಕ್ತಿಕ ಜೀವನ == ಅವರು ಅಸೀಮ್ ಬಜಾಜ್ ( ರಾಮ್ ಗೋಪಾಲ್ ಬಜಾಜ್ ಅವರ ಮಗ ಮತ್ತು ಖೇಮಚಂದ್ ಪ್ರಕಾಶ್ ಅವರ ತಾಯಿಯ ಮೊಮ್ಮಗ) ಅವರನ್ನು ವಿವಾಹವಾದರು. ಅವರು ಭಾರತೀಯ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕರಾದ ಹಜಾರೋನ್ ಖ್ವೈಶೈನ್ ಐಸಿ, ಶಬ್ದ್, ತೀನ್ ಪಟ್ಟಿ, ಯು ಮಿ ಔರ್ ಹಮ್ ನಂತಹ ಚಲನಚಿತ್ರಗಳಲ್ಲಿನ ಕಾವ್ಯಾತ್ಮಕ ಚಿತ್ರಣಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಮೊದಲ ಟಿವಿ ಶೋ ''ದಿಸ್ ವೀಕ್'' ನಿರ್ದೇಶಿಸುತ್ತಿರುವಾಗ ಅಸೀಮ್‌‌ರನ್ನು ಭೇಟಿಯಾದರು.<ref name="red"/> == ಚಿತ್ರಕಥೆ == '''ಚಲನಚಿತ್ರಗಳು''' ಟಿವಿ ನಿರ್ದೇಶಕಿಯಾಗಿ ಅವರು ಸುಮಾರು ೧೨ ವರ್ಷಗಳ ಕಾಲ ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ಎರಡೂ ಚಿತ್ರಗಳನ್ನು ನಿರ್ದೇಶಿಸಿದರು. ಅವರು ನಿರ್ದೇಶಿಸಿದ ಕೆಲವು ಟಿವಿ ಕಾರ್ಯಕ್ರಮಗಳು ''ಸ್ಟಾರ್ ಬೆಸ್ಟ್ ಸೆಲ್ಲರ್‌'', ''ಅನುಪಮ್ ಅಂಕಲ್‌ಗೆ ನಾ ಸಮ್‌ಥಿಂಗ್ ಟು ಸೇ ನಾ ಸಮ್‌ಥಿಂಗ್'', ''ಸಂಜೀವನಿ'', ಮತ್ತು ಇನ್ನೂ ಅನೇಕಗಳ ಸಂಚಿಕೆಗಳನ್ನು ಒಳಗೊಂಡಿತ್ತು,.<ref name="star"/> ಮುಖ್ಯವಾಹಿನಿಯ ಚಲನಚಿತ್ರ ನಿರ್ದೇಶಕರಾಗಿ ೨೦೦೫ ರಲ್ಲಿ ಬಿಡುಗಡೆಯಾದ ಅಸಾಂಪ್ರದಾಯಿಕ ಕಥಾಹಂದರದೊಂದಿಗೆ ''ಶಬ್ದ್'' ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಐದು ವರ್ಷಗಳ ನಂತರ ''ತೀನ್ ಪಟ್ಟಿ'' ಅವರ ಎರಡನೇ ಚಿತ್ರ.<ref>{{Cite web |date=23 January 2010 |title=No film without Big B says Leena Yadav |url=http://articles.timesofindia.indiatimes.com/2010-01-23/news-interviews/28129624_1_leena-yadav-shabd-amitabh-bachchan |url-status=dead |archive-url=https://archive.today/20120707183039/http://articles.timesofindia.indiatimes.com/2010-01-23/news-interviews/28129624_1_leena-yadav-shabd-amitabh-bachchan |archive-date=7 July 2012 |access-date=19 April 2012 |website=[[The Times of India]] |quote=Leena Yadav's directorial debut Shabd had an unconventional storyline and an even more unexpected cast – Sanjay Dutt, Aishwarya Rai Bachchan and Zayed Khan. With her second directorial venture, she's made even more interesting permutations and combinations in her casting.}}</ref> ತನ್ನಿಷ್ಠಾ ಚಟರ್ಜಿ, ರಾಧಿಕಾ ಆಪ್ಟೆ, ಸುರ್ವೀನ್ ಚಾವ್ಲಾ ಮತ್ತು ಆದಿಲ್ ಹುಸೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ''ಪಾರ್ಚೆಡ್'' ಅವರು ನಿರ್ದೇಶಿಸಿದ ಇತ್ತೀಚಿನ ಚಲನಚಿತ್ರವಾಗಿದೆ.<ref>{{Cite web |date=11 February 2014 |title=Oscar Winner Russell Carpenter to Lens U.S.-India Co-Production 'Parched' (Exclusive) |url=http://www.hollywoodreporter.com/news/oscar-winning-cinematographer-russell-carpenter-679196 |access-date=23 July 2015 |publisher=Hollywood Reporter}}</ref><ref>{{Cite web |date=2016-09-27 |title=Getting threats over Parched, says director Leena Yadav |url=https://indianexpress.com/article/entertainment/bollywood/getting-threats-over-parched-says-director-leena-yadav-3052239/ |access-date=2021-04-12 |website=The Indian Express |language=en}}</ref> === ನಿರ್ದೇಶಕರಾಗಿ === ''ಚಲನಚಿತ್ರ ಸಂಕಲನದ'' ಕೆಲಸದಿಂದ ಆಕರ್ಷಿತರಾದ ಅವರು, ಮಾಸ್ ಕಮ್ಯುನಿಕೇಷನ್ಸ್ ಹಿನ್ನೆಲೆಯಲ್ಲಿ ಡಿಪ್ಲೊಮಾ ಮಾಡುತ್ತಿದ್ದಾಗ, ''ಚಲನಚಿತ್ರ ಸಂಕಲನವನ್ನು'' ಕಲಿತರು. ಯಾರ ಬಳಿಯೂ ಅಸಿಸ್ಟೆಂಟ್ ಆಗಿ ಕೆಲಸ ಮಾಡದೆ, ಸ್ವತಃ ''ಎಡಿಟಿಂಗ್'' ನಿಂದಲೇ ಡೈರೆಕ್ಷನ್ ಮತ್ತು ಸ್ಕ್ರಿಪ್ಟ್ ರೈಟಿಂಗ್ ಕಲಿತಿದ್ದಾರೆ. 'ಜಾಹೀರಾತು ಚಿತ್ರಗಳು' - ಕಾರ್ಪೊರೇಟ್ ಶೋಗಳು - ಮತ್ತು ದೂರದರ್ಶನ ಧಾರಾವಾಹಿಗಳಿಗೆ ಸಂಪಾದಕರಾಗಿ ಕೆಲಸ ಮಾಡುತ್ತಿರುವಾಗ, ಸ್ಟಾರ್ ಚಲನಚಿತ್ರಗಳಿಗಾಗಿ ''ಈ ವಾರ'' ದೂರದರ್ಶನ (ಟಿವಿ) ಕಾರ್ಯಕ್ರಮವನ್ನು ನಿರ್ದೇಶಿಸುವ ಪ್ರಸ್ತಾಪವನ್ನು ಪಡೆದರು. ಯಶಸ್ಸಿನೊಂದಿಗೆ ಅವರು ಸ್ಟಾರ್ ಬೆಸ್ಟ್ ಸೆಲ್ಲರ್‌ಗಳಿಗಾಗಿ ಕಾರ್ಯಕ್ರಮಗಳನ್ನು ನಿರ್ಮಿಸಲು ಮತ್ತು ನಿರ್ದೇಶಿಸಲು ನಿಖಿಲ್ ಕಪೂರ್ ಅವರೊಂದಿಗೆ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ತೆರೆದರು.<ref name="star"/><ref name="tv"/><ref name="red"/><ref name="scm">{{Cite web |date=13 January 2012 |title=Leena Yadav – Film director |url=http://www.scmsophia.com/visiting_faculty.htm |url-status=dead |archive-url=https://archive.today/20130202162918/http://www.scmsophia.com/visiting_faculty.htm |archive-date=2 February 2013 |access-date=16 April 2012 |publisher=scmsophia.com |quote=Leena Yadav conducts workshops on cinema. She is an experienced television and film professional, and has worked on ad films, corporate videos and television shows. She has directed television shows such as This Week That Year, Sanjeevani, Kahi na Kahi Koi Hai, Goonj and Khauf.}}</ref> {| class="wikitable" !ವರ್ಷ ! ಚಲನಚಿತ್ರ ! ನಿರ್ದೇಶಕ ! ಬರಹಗಾರ ! ನಿರ್ಮಾಪಕ ! ಸಂಪಾದಕ ! ಸೂಚನೆ |- | ೨೦೦೦ | ''ಕೊನೆ'' ||{{yes}} ||{{yes}} ||{{yes}} ||{{yes}} | ಟಿವಿ ಚಲನಚಿತ್ರ; ಸಹ ಸಂಯೋಜಕ <ref name="imdb"/> |- | ೨೦೦೫ | ''ಶಬ್ದ'' ||{{yes}} ||{{yes}} ||{{no}} ||{{yes}} | |- | ೨೦೦೯ | ''ಥ್ಯಾಂಕ್ಯೂ ಫಾರ್ ನೌ'' ||{{no}}|| {{no}} ||{{no}} ||{{yes}} | ಕಿರುಚಿತ್ರ |- | ೨೦೧೦ | ''ತೀನ್ ಪಟ್ಟಿ'' ||{{yes}} ||{{yes}} ||{{no}} ||{{no}} | |- | ೨೦೧೫ | ''ಒಣಗಿ ಹೋಗಿದೆ'' ||{{yes}} ||{{yes}} ||{{yes}} ||{{no}} | |- | ೨೦೧೮ | ''ರಾಜ್ಮಾ ಚಾವಲ್'' ||{{yes}} ||{{yes}} ||{{yes}} ||{{no}} | |- |} ; ದೂರದರ್ಶನ ಕಾರ್ಯಕ್ರಮ * ''ದಿಸ್ ವೀಕ್ ದೆಟ್ ಇಯರ್'' - ಸ್ಟಾರ್ ಚಲನಚಿತ್ರಗಳಿಗಾಗಿ. * ''ಸೇ ನಾ ಸಮ್‌ಥಿಂಗ್ ಟು ಅನುಪಮ್ ಅಂಕಲ್''. * ''ಸಂಜೀವನಿ''. * ''ಗೂಂಜ್'' - ಸೋನಿ ಟಿವಿಗಾಗಿ. * ''ಕಹಿನ್ ನಾ ಕಹಿ ಕೋಯಿ ಹಾ'' – ಮಾಧುರಿ ದೀಕ್ಷಿತ್ ಜೊತೆಗಿನ ಹೊಂದಾಣಿಕೆಯ ಪ್ರದರ್ಶನ. * ''ಟೆಂಪ್ಟೇಶನ್ ಐ-ಲ್ಯಾಂಡ್''. * ''ಡೆಡ್ ಎಂಡ್''. * ''ಖೌಫ್'' <ref name="star"/><ref name="tv"/><ref name="scm"/> ; ; ಸಾಕ್ಷ್ಯಚಿತ್ರ * ''ಹೌಸ್ ಆಫ್ ಸೀಕ್ರೆಟ್ಸ್: ಬುರಾರಿ ಡೆತ್ಸ್'' (೨೦೨೧) <ref>{{Cite web |title=Netflix India Unveils 4 Documentary Films and TV Series |url=https://gadgets.ndtv.com/entertainment/news/netflix-searching-for-sheela-burari-deaths-indian-predator-crime-stories-india-detectives-documentaries-2382219 |access-date=2021-04-12 |website=NDTV Gadgets 360 |language=en}}</ref> == ಉಲ್ಲೇಖಗಳು == {{ಉಲ್ಲೇಖಗಳು}} <references group="" responsive="0"></references> == ಬಾಹ್ಯ ಕೊಂಡಿಗಳು == * {{Imdb name|1636742}} * [https://archive.today/20130103065847/http://articles.timesofindia.indiatimes.com/2010-02-01/news-interviews/28138741_1_teen-patti-leena-yadav-world-cinema What's making Leena Yadav worried?] * [http://movies.sulekha.com/leena-yadav_film-director Latest Films directed by Leena Yadav] {{Webarchive|url=https://web.archive.org/web/20170428230255/http://movies.sulekha.com/leena-yadav_film-director |date=2017-04-28 }} * [https://web.archive.org/web/20120303053909/http://www.subtitledonline.com/special-features/interview-director-leena-yadav INTERVIEW: Director: Leena Yadav] * [https://web.archive.org/web/20120305182914/http://www.bollywoodworld.com/bollywood-news/big-b-perfect-at-tennis-violin-piano-director-leena-yadav-18655.html Big B perfect at tennis, violin, piano: Director Leena Yadav] * [http://www.thehindu.com/arts/cinema/article108718.ece Let the game begin – Leena Yadav explores gambling and its psychology in ‘Teen Patti'.] * [http://bollyspice.com/3336/the-story-of-teen-patti-is-a-metaphor-for-life-leena-yadav “The story of Teen Patti is a metaphor for life” – Leena Yadav] * [http://www.bbc.co.uk/shropshire/content/articles/2009/0529/bollywood_previews_teen_feature.shtml Bollywood previews – Teen Patti – A high tension drama based on gambling to prove a mathematical theory.] * [https://www.imdb.com/news/ni1635906 After ‘Kites’, Hollywood editor for ‘Teen Patti’]{{Citation|title=IMDB}} {{Authority control}} {{Interwikineeded}} [[ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ]] gwvo6gouwx6dd3c4y0w0ww6pj7cjc7n ರೋಟಿಫೆರ 0 153578 1377436 1362204 2026-07-27T16:12:55Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377436 wikitext text/x-wiki {{Automatic taxobox | name = ರೋಟಿಫೆರ | fossil_range = {{Fossil range|earliest=Devonian|Eocene|Recent}} Possible Devonian and Permian records | image = Mikrofoto.de-Raedertier-14.jpg | image_caption = ಡೆಲಾಯ್ಡ್ ರೋಟಿಫರ್ (ಡೆಲಾಯ್ಡೀ) | image2 = Pulchritia dorsicornuta - ZooKeys-342-001-g001.jpg | image2_caption = ''ಪಲ್ಚ್ರೀಟಿಯಾ ಡಾರ್ಸಿಕಾರ್ನೂಟಾ'' (ಮೋನೊಗೊನೊಂಟಾ) | display_parents = 8 | taxon = Rotifera | authority = [[Georges Cuvier|Cuvier]], 1798 | subdivision_ranks = ವರ್ಗಗಳು ಮತ್ತು ಇತರ ಉಪಗುಂಪುಗಳು | subdivision = * ಯೂರೊಟಾಟೋರಿಯಾ ** ಡೆಲಾಯ್ಡೀ ** ಮೋನೊಗೊನೊಂಟಾ * ಪ್ಯಾರಾರೊಟೇಟೋರಿಯಾ ** ಸೀಸೋನಿಡೀ }} '''ರೋಟಿಫೆರ''' [[ಸಿಹಿ ನೀರು|ಸಿಹಿನೀರಿನ]] ಕೊಳ, ಹಳ್ಳ ಹಾಗೂ [[ಚರಂಡಿ|ಚರಂಡಿಗಳಲ್ಲಿ]] ವಾಸಿಸುವ, ಈಸಲು ಅನುಕೂಲವೆಸಗುವಂಥ ಚಕ್ರಚಲನೆಯ [[ಅಂಗ (ಜೀವಶಾಸ್ತ್ರ)|ಅಂಗವುಳ್ಳ]] ಹಲವು ಪ್ರಭೇದಗಳನ್ನೊಳಗೊಂಡ ಸೂಕ್ಷ್ಮಪ್ರಾಣಿಗಳ ಗುಂಪು. ಇದನ್ನೊಂದು ಪ್ರತ್ಯೇಕ ವರ್ಗ ಇಲ್ಲವೆ ವಂಶವೆಂದೂ ಗುರುತಿಸಲಾಗಿದೆ. '''ಚಕ್ರಪ್ರಾಣಿಗಳು''' (ಹ್ವೀಲ್ ಅನಿಮಲ್ಸ್) ಎಂಬುದು ಇವುಗಳ ಸಾಮಾನ್ಯ ಹೆಸರು.<ref name="Howey">{{cite web |last=Howey |first=Richard L. |year=1999 |title=Welcome to the Wonderfully Weird World of Rotifers |url=http://www.microscopy-uk.org.uk/mag/indexmag.html?http://www.microscopy-uk.org.uk/mag/artnov99/rotih.html |access-date=2010-02-19 |publisher=Micscape Magazine}}</ref> ಬಹುಕಣಜೀವಿಗಳ ಪೈಕಿ ಇವು ಅತಿಸೂಕ್ಷ್ಮವಾದವು. ಅತ್ಯಂತ ಚಿಕ್ಕ ಪ್ರಭೇದದ ಉದ್ದ ಕೆಲವೇ ಮೈಕ್ರಾನುಗಳಷ್ಟಿದ್ದರೆ ದೈತ್ಯಪ್ರಭೇದದ ಉದ್ದ ಕೇವಲ 1 ಮಿಮೀ ಮಾತ್ರ. ಜೀವಿಗಳು ಎಷ್ಟು ಚಿಕ್ಕವೊ ಹಾಗೆಯೇ ವರ್ಗವೂ ಕೂಡ. ಇಡೀ ವರ್ಗದಲ್ಲಿ ಒಂದೇ ಒಂದು ಉಪವರ್ಗ, 4 ಸರಣಿಗಳು, 15 ಗಣಗಳು, ಸು. 35 ಪ್ರಭೇದಗಳು ಮಾತ್ರ ಇವೆ. == ದೇಹರಚನೆ == ರೋಟಿಫೆರ ವರ್ಗಕ್ಕೆ ಸೇರಿರುವ [[ಪ್ರಾಣಿ|ಪ್ರಾಣಿಗಳು]] ವಿಶಿಷ್ಟ ಬಗೆಯವು. ಇತರ ಪ್ರಾಣಿಗಳಲ್ಲಿ ಸಾಮಾನ್ಯ ಎನಿಸುವಂಥ [[ತಲೆ]] ಈ ಪ್ರಾಣಿಗಳಿಗಿಲ್ಲ. ಶರೀರದ ಮುಂಭಾಗದಲ್ಲಿ ಕಿರೀಟದಂತೆ ವೃತ್ತಾಕಾರದಲ್ಲಿ ಅಳವಡಿಕೆಗೊಂಡಿರುವ [[ಕಶಾಂಗ|ಕಶಾಂಗಗಳ]] (ಸಿಲಿಯ) ಗುಂಪು ಇದೆ. ಇದನ್ನು ಚಕ್ರಾಂಗ ಅಥವಾ ಲೋಪೊಫೊರ್ ಎಂದು ಕರೆಯವುದಿದೆ. [[ಬಾಯಿ]] ಈ ಚಕ್ರಾಂಗದ ಕೆಳಭಾಗದಲ್ಲಿದೆ. ಇನ್ನುಳಿದ ದೇಹದ ಭಾಗವನ್ನು ಹೊರಗಿನಿಂದ ಗಟ್ಟಿ ಕವಚದಂತಿರುವ [[ಚರ್ಮ|ಚರ್ಮದ]] ಹೊರಪೊರೆ ಆವರಿಸಿದೆ. ದೇಹದ ಹಿಂಭಾಗ ಮೊನಚಾಗಿದ್ದು ಕೊನೆಯಲ್ಲಿ ಅಂಟಿಕೊಳ್ಳುವ ಅಂಗವಿದೆ. == ಆಹಾರ == ಏಕಕಣಜೀವಿಗಳು, [[ಪಾಚಿ]] ಹಾಗೂ ಇನ್ನಿತರ [[ಸೂಕ್ಷ್ಮ ಜೀವಿ|ಸೂಕ್ಷ್ಮಜೀವಿಗಳೇ]] ರೋಟಿಫೆರ್‌ಗಳ [[ಆಹಾರ]]. ಮುಂಭಾಗದಲ್ಲಿರುವ ಕಶಾಂಗಗಳ ಬಡಿತದಿಂದ ಉಂಟಾಗುವ ನೀರಿನ ಸುಳಿಯಲ್ಲಿ ಸಿಕ್ಕ ಸೂಕ್ಷ್ಮಜೀವಿಗಳು ಚಕ್ರಾಂಗದ ನಡುವೆ ಹಾಯುವಾಗ ಕಶಾಂಗಗಳು ಅವನ್ನು ಬಾಯೊಳಗೆ ತಳ್ಳುತ್ತವೆ. ಕೆಲವು ಪ್ರಭೇದಗಳಲ್ಲಿ ಹೀರುಬಾಯಿ ಇದ್ದು ಅದರ ಮೂಲಕ ಆಹಾರ ಅನ್ನನಾಳವನ್ನು ಪ್ರವೇಶಿಸುತ್ತದೆ. ಕೆಲವು ರೋಟಿಫೆರ್‌ಗಳು ವಾತಾವರಣದಲ್ಲಿ ಪ್ರತಿಕೂಲ ಸ್ಥಿತಿಯುಂಟಾದಾಗ ಸುಪ್ತಾವಸ್ಥೆ ಅಥವಾ ಶಿಶಿರನಿದ್ರಾವಶವಾಗುತ್ತವೆ. ಮತ್ತೆ ಕೆಲವು ಪ್ರಭೇದಗಳು ಶರೀರದ ನೀರನ್ನು ಕಳೆದುಕೊಂಡು ಒಣಗಿ ಕಡ್ಡಿಯಂತಾಗುತ್ತವೆ. ಪುನಃ ಅವಕ್ಕೆ ನೀರು ದೊರೆತಾಗ ನೀರನ್ನು ಹೀರಿಕೊಂಡು  ಕ್ರಿಯಾಶೀಲವಾಗುತ್ತವೆ. == ಪ್ರಭೇದಗಳು == ರೋಟಿಫೆರದ ಬಹುತೇಕ ಪ್ರಭೇದಗಳು ಸ್ವತಂತ್ರಜೀವಿಗಳು. ನೀರಿನಲ್ಲಿ ಸುಲಭವಾಗಿ ಈಸಬಲ್ಲವು. ಕೆಲವು ಮಾತ್ರ ತೇಲುತ್ತವೆ. ಇನ್ನುಳಿದ ಕೆಲವು ತಳಭಾಗಕ್ಕೆ ಅಂಟಿಕೊಂಡು ನಿವೃತ್ತಜೀವನ ನಡೆಸುತ್ತವೆ. ಇನ್ನೂ ಕೆಲವು ಪ್ರಭೇದಗಳು [[ಜಿಗಣೆ|ಜಿಗಣೆಗಳಂತೆ]] ಕುಣಿಕೆ ಹಾಕಿ ಜಿಗಿಯುತ್ತವೆ. ಹೈಡಾಟಿನ, ಬ್ರಾಖಿಯೋನಸ್, ರೋಟಿಫೆರ್, ಅಸ್ಫ್ಲಾಂಕ ಮುಂತಾದವು ಈ ವರ್ಗವು ಮುಖ್ಯಪ್ರಭೇದಗಳು. == ಉಲ್ಲೇಖಗಳು == {{ಉಲ್ಲೇಖಗಳು}} == ಹೊರಗಿನ ಕೊಂಡಿಗಳು == * Jersabek, C. D. & Leitner, M. F. (2013): [http://www.rotifera.hausdernatur.at/ ''The Rotifer World Catalog''] {{Webarchive|url=https://web.archive.org/web/20211025204647/http://www.rotifera.hausdernatur.at/ |date=2021-10-25 }}. World Wide Web electronic publication. * [http://www.ucmp.berkeley.edu/phyla/rotifera/rotifera.html Introduction to the Rotifera] * [https://www.plingfactory.de/Science/Atlas/KennkartenTiere/Rotifers/01RotEng/E-TL/TL5Rotifera.html Rotifers of Germany and Neighbouring Countries (Website with high-quality photos)] * [http://www.micrographia.com/specbiol/rotife/homebdel/bdel0100.htm Rotifers] {{Webarchive|url=https://web.archive.org/web/20110316155700/http://www.micrographia.com/specbiol/rotife/homebdel/bdel0100.htm |date=2011-03-16 }} * [http://www.tolweb.org/Rotifera/2480 Tree of Life Web Project] {{Webarchive|url=https://web.archive.org/web/20110514114210/http://tolweb.org/Rotifera/2480 |date=2011-05-14 }} * [http://www.alinweb.com/video/ Rotifer Videos] * [https://web.archive.org/web/20061003205918/http://icb.oxfordjournals.org/cgi/content/full/42/3/660 Detailed description of Rotifers] * [http://www.gutenberg.org/files/35879/35879-h/35879-h.html ''The Rotifers'', by Robert Abernathy, on Project Gutenberg] * {{Cite EB1911|wstitle=Rotifera|short=x}} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೋಟಿಫೆರ}} {{Interwikineeded}} [[ವರ್ಗ:ಸೂಕ್ಷ್ಮ ಜೀವಿಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] m44epwscobgcyi5sxwavdd7g75yjq6o ಲಿಕ್ಸಿಯಾ ಜಾಂಗ್ 0 178579 1377437 1368463 2026-07-27T18:45:40Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1377437 wikitext text/x-wiki {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೬ ಸ್ಪರ್ಧಾ ಲೇಖನ]] {{Infobox scientist | name = ಲಿಕ್ಸಿಯಾ ಜಾಂಗ್ | native_name = 张丽霞 | native_name_lang = zh | image = | image_size = | alt = | caption = | birth_date = <!--{{birth date |YYYY|MM|DD}}--> | birth_place = [[ಚೀನಾ]] | death_date = <!--{{death date and age |YYYY|MM|DD |YYYY|MM|DD}} (death date then birth date)--> | death_place = | death_cause = | resting_place = | resting_place_coordinates = <!--{{coord|LAT|LONG|type:landmark|display=inline,title}}--> | other_names = | citizenship = | nationality = | fields = ಕಂಪ್ಯೂಟರ್ ನೆಟ್‌ವರ್ಕ್ಗಳು | workplaces = [[ಕ್ಯಾಲಿಫೋರ್ನಿಯಾ]] ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ | patrons = | education = ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ, ಲಾಸ್ ಏಂಜಲೀಸ್ | alma_mater = [[ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]] | thesis_title = <!--(or | thesis1_title = and | thesis2_title = )--> | thesis_url = <!--(or | thesis1_url = and | thesis2_url = )--> | thesis_year = <!--(or | thesis1_year = and | thesis2_year = )--> | doctoral_advisor = ಡೇವಿಡ್ ಡಿ. ಕ್ಲಾರ್ಕ್ | academic_advisors = | doctoral_students = ಲ್ಯಾನ್ ವಾಂಗ್ (ಕಂಪ್ಯೂಟರ್ ವಿಜ್ಞಾನಿ)(ಲ್ಯಾನ್ ವಾಂಗ್) | notable_students = | known_for = ಸಂಪನ್ಮೂಲ ಮೀಸಲಾತಿ ಪ್ರೋಟೋಕಾಲ್<br>ಮಧ್ಯಮ ಪೆಟ್ಟಿಗೆ | influences = | influenced = | awards = | author_abbrev_bot = | author_abbrev_zoo = | spouse = | partner = <!--(or | partners = )--> | children = | signature = <!--(filename only)--> | signature_alt = | website = <!--{{URL|www.example.com}}--> | footnotes = }} '''ಲಿಕ್ಸಿಯಾ ಜಾಂಗ್''' ({{zh|s=张丽霞}})<ref>{{Cite web|url=http://net.pku.edu.cn/features/article/5|title=中心老师参加第三届北大-UCLA学术年会|date=2012-06-27|website=Peking University|language=zh|access-date=2018-10-15|archive-date=2018-10-15|archive-url=https://web.archive.org/web/20181015080331/http://net.pku.edu.cn/features/article/5|url-status=dead}}</ref> ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನ ಜೊನಾಥನ್ ಬಿ. ಪೋಸ್ಟಲ್ ಪ್ರಾಧ್ಯಾಪಕರಾಗಿದ್ದಾರೆ.<ref name="postel">{{citation|url=http://newsroom.ucla.edu/releases/lixia-zhang-named-to-jonathan-228215|title=Lixia Zhang named to UCLA's Jonathan B. Postel Chair in Computer Science|first=Wileen Wong|last=Kromhout|date=February 2, 2012|journal=UCLA Newsroom|access-date=2015-06-14|archive-url=https://web.archive.org/web/20190425202848/http://newsroom.ucla.edu/releases/lixia-zhang-named-to-jonathan-228215|archive-date=April 25, 2019|url-status=dead}}.</ref> ಅವರ ಪರಿಣತಿ ಕಂಪ್ಯೂಟರ್ ನೆಟ್‌ವರ್ಕ್ಗಳಲ್ಲಿದೆ; ಅವರು ಇಂಟರ್ನೆಟ್ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು, ಸಂಪನ್ಮೂಲ ಮೀಸಲಾತಿ ಪ್ರೋಟೋಕಾಲ್ ಅನ್ನು ವಿನ್ಯಾಸಗೊಳಿಸಿದರು, <ref>"Interview with Lixia Zhang, Professor, Computer Science Department, UCLA, Member of the IAB", IETF Journal, Spring 2006, archived from the original on 4 March 2016.</ref> "ಮಧ್ಯಮ ಪೆಟ್ಟಿಗೆ" ಎಂಬ ಪದವನ್ನು ಸೃಷ್ಟಿಸಿದರು,<ref name="postel"/><ref name=tax>{{citation|title=Middleboxes: Taxonomy and Issues|series=Request for Comments|volume=3234|url=https://www.ietf.org/rfc/rfc3234.txt|first1=B.|last1=Carpenter|first2=S.|last2=Brim|date=February 2002|publisher=[[Internet Society]]}}</ref> ಮತ್ತು ನಾಮಕರಣಗೊಂಡ ದತ್ತಾಂಶ ನೆಟ್‌ವರ್ಕಿಂಗ್ ಅಭಿವೃದ್ಧಿಗೆ ಪ್ರವರ್ತಕರಾಗಿದ್ದರು.<ref name="ndn"/> ==ಜೀವನಚರಿತ್ರೆ== <!--born? parents?-->ಜಾಂಗ್ ಉತ್ತರ ಚೀನಾದಲ್ಲಿ ಬೆಳೆದರು, ಸಾಂಸ್ಕೃತಿಕ [[ಕ್ರಾಂತಿ]] ಶಾಲೆಗಳನ್ನು ಮುಚ್ಚಿದಾಗ ಅವರು ಅಲ್ಲಿ ಒಂದು ಜಮೀನಿನಲ್ಲಿ ಟ್ರ್ಯಾಕ್ಟರ್ ಚಾಲಕಿಯಾಗಿ ಕೆಲಸ ಮಾಡುತ್ತಿದ್ದರು.<ref name="techrev">{{citation|url=http://www.technologyreview.com/article/415819/lixia-zhang-phd-89/|title=Lixia Zhang, PhD '89: Researcher played key role in developing Internet architecture|journal=MIT Technology Review|first=Eileen|last=McCluskey|date=October 20, 2009|access-date=2015-06-14|archive-date=2015-10-18|archive-url=https://web.archive.org/web/20151018224034/http://www.technologyreview.com/article/415819/lixia-zhang-phd-89/|url-status=dead}}.</ref> ಅವರು 1981 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ, ಲಾಸ್ ಏಂಜಲೀಸ್ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು,<ref name="techrev"/> ಮತ್ತು 1989 ರಲ್ಲಿ ಡೇವಿಡ್ ಡಿ. ಕ್ಲಾರ್ಕ್ ಅವರ ಮೇಲ್ವಿಚಾರಣೆಯಲ್ಲಿ [[ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]] ನಲ್ಲಿ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದರು.<ref>{{mathgenealogy|id=70501}}</ref> ಜೆರಾಕ್ಸ್ ಪಾರ್ಕ್ ನಲ್ಲಿ ಸಂಶೋಧಕರಾಗಿ ಕೆಲಸ ಮಾಡಿದ ನಂತರ, ಅವರು 1996 ರಲ್ಲಿ ಯುಸಿಎಲ್ಎಗೆ ತೆರಳಿದರು.<ref name="techrev"/> ಅವರು ಮತ್ತು ಅವರ ಪತಿ ಜಿಮ್ ಮಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರು ಶೆರ್ಮನ್ ಓಕ್ಸ್, ಲಾಸ್ ಏಂಜಲೀಸ್ ನಲ್ಲಿ ವಾಸಿಸುತ್ತಿದ್ದಾರೆ.<ref name="techrev"/> ==ಕೊಡುಗೆಗಳು== 1986 ರಲ್ಲಿ ನಡೆದ ಇಂಟರ್ನೆಟ್ ಎಂಜಿನಿಯರಿಂಗ್ ಕಾರ್ಯಪಡೆಯ ಆರಂಭಿಕ ಸಭೆಯಲ್ಲಿ ಭಾಗವಹಿಸಿದ 21 ಜನರಲ್ಲಿ ಜಾಂಗ್ ಒಬ್ಬರಾಗಿದ್ದರು, ಸಭೆಯಲ್ಲಿ ಭಾಗವಹಿಸಿದ ಏಕೈಕ ಮಹಿಳೆ ಮತ್ತು ಏಕೈಕ ವಿದ್ಯಾರ್ಥಿನಿ. ಐಇಟಿಎಫ್‌ನಲ್ಲಿ, ಅವರ ಆರಂಭಿಕ ಕೆಲಸವು ರೂಟಿಂಗ್ ಗೆ ಸಂಬಂಧಿಸಿದೆ, ಆದರೂ ಅವರ ಪ್ರಬಂಧ ಸಂಶೋಧನೆಯು [[ಸೇವೆಯ ಗುಣಮಟ್ಟ]] ದ ಮೇಲೆ ಇತ್ತು.<ref name="interview">{{citation|title=Interview with Lixia Zhang, Professor, Computer Science Department, UCLA, Member of the IAB|date=Spring 2006|url=http://www.internetsociety.org/articles/interview-lixia-zhang-professor-computer-science-department-ucla-member-iab|journal=IETF Journal|archive-url=https://web.archive.org/web/20160304023815/http://www.internetsociety.org/articles/interview-lixia-zhang-professor-computer-science-department-ucla-member-iab|archive-date=4 March 2016}}.</ref> ಅವರು ೧೯೯೪ ರಿಂದ ೧೯೯೬ ರವರೆಗೆ ಮತ್ತು ಮತ್ತೆ ೨೦೦೫ ರಿಂದ ೨೦೦೯ ರವರೆಗೆ ಇಂಟರ್ನೆಟ್ ಆರ್ಕಿಟೆಕ್ಚರ್ ಮಂಡಳಿಯ ಸದಸ್ಯರಾಗಿದ್ದರು.<ref>[https://www.iab.org/about/history/ IAB History]. Retrieved 2015-06-14.</ref> ೨೦೦೬ ರಲ್ಲಿ ನಡೆದ ಆರಂಭಿಕ ಐಇಟಿಎಫ್ ಸಭೆಯ ೨೦ ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಮೇ ೭, ೨೦೦೬ ರಂದು ಪ್ರಕಟವಾದ ಐಇಟಿಎಫ್ ಜರ್ನಲ್ ಜಾಂಗ್ ಅವರನ್ನು ಸಂದರ್ಶಿಸಿತು.<ref>{{Cite web |title=Lixia Zhang |url=https://web.cs.ucla.edu/~lixia/bio.html |access-date=2025-07-25 |website=web.cs.ucla.edu |archive-date=2025-10-19 |archive-url=https://web.archive.org/web/20251019022046/https://web.cs.ucla.edu/~lixia/bio.html |url-status=dead }}</ref><ref>{{Cite web |date=May 7, 2006 |title=Interview with Lizia Shang, Professor, Computer Science Department, UCLA, Member of the IAB |url=https://www.ietfjournal.org/interview-with-lixia-zhang-professor-computer-science-department-ucla-member-of-the-iab/ |website=IETF Journal |access-date=ಮಾರ್ಚ್ 3, 2026 |archive-date=ಫೆಬ್ರವರಿ 7, 2023 |archive-url=https://wayback.archive-it.org/20635/20230207073325/https://www.ietfjournal.org/interview-with-lixia-zhang-professor-computer-science-department-ucla-member-of-the-iab/ |url-status=bot: unknown }}</ref> ಪ್ರಾಯೋಗಿಕ ನೆಟ್‌ವರ್ಕ್ ಸೆಟಪ್‌ನಲ್ಲಿ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಅವರು ವಿನ್ಯಾಸಗೊಳಿಸಿದ ಪ್ರೋಟೋಕಾಲ್ ಸಂಪನ್ಮೂಲ ಮೀಸಲಾತಿ ಪ್ರೋಟೋಕಾಲ್ ಗೆ ಆಧಾರವಾಯಿತು.<ref name="interview"/> "RSVP: ಎ ನ್ಯೂ ರಿಸೋರ್ಸ್ ರಿಸರ್ವೇಶನ್ ಪ್ರೋಟೋಕಾಲ್" ಎಂಬ ಶಿಷ್ಟಾಚಾರದ ಕುರಿತಾದ ಜಾಂಗ್ ಅವರ ಪ್ರಬಂಧ (ಸ್ಟೀವ್ ಡೀರಿಂಗ್, ಡೆಬೊರಾ ಎಸ್ಟ್ರಿನ್, ಸ್ಕಾಟ್ ಶೆಂಕರ್, ಮತ್ತು ಡೇನಿಯಲ್ ಜಪ್ಪಲಾ, (''IEEE ನೆಟ್‌ವರ್ಕ್'' 1993) 2002 ರಲ್ಲಿ ''IEEE ಕಮ್ಯುನಿಕೇಷನ್ಸ್ ಮ್ಯಾಗಜೀನ್'' ನ 50 ನೇ ವಾರ್ಷಿಕೋತ್ಸವದ ಸಂಚಿಕೆಯಲ್ಲಿ ವ್ಯಾಖ್ಯಾನದೊಂದಿಗೆ ಮರುಮುದ್ರಣಗೊಂಡ ಹತ್ತು ಹೆಗ್ಗುರುತು ಲೇಖನಗಳಲ್ಲಿ ಒಂದಾಗಿ ಆಯ್ಕೆಯಾಯಿತು.<ref>[https://web.archive.org/web/20050414110311/http://www.comsoc.org/livepubs/ci1/public/anniv/zhang.html Landmark 10 articles: RSVP: A New Resource ReSerVation Protocol]. Archived from the original April 14, 2005. Retrieved 2015-06-14.</ref> 1999 ರಲ್ಲಿ<ref name="postel"/> ನಿಯಮಿತ ಇಂಟರ್ನೆಟ್ ಪ್ರೋಟೋಕಾಲ್ ರೂಟರ್‌ನ ಕಾರ್ಯಗಳನ್ನು ಹೊರತುಪಡಿಸಿ ಇತರ ಕಾರ್ಯಗಳನ್ನು ನಿರ್ವಹಿಸುವ ಕಂಪ್ಯೂಟರ್ ನೆಟ್‌ವರ್ಕಿಂಗ್ ಸಾಧನವನ್ನು ಉಲ್ಲೇಖಿಸಲು ಝಾಂಗ್ "ಮಿಡಲ್‌ಬಾಕ್ಸ್" ಎಂಬ ಪದವನ್ನು ಸೃಷ್ಟಿಸಿದರು.<ref name=tax/> ಮಿಡಲ್‌ಬಾಕ್ಸ್‌ಗಳ ಉದಾಹರಣೆಗಳಲ್ಲಿ ಫೈರ್‌ವಾಲ್ (ಕಂಪ್ಯೂಟಿಂಗ್) ಮತ್ತು ನೆಟ್‌ವರ್ಕ್ ವಿಳಾಸ ಅನುವಾದಕರು ಸೇರಿವೆ. ಅವರ ಪದವನ್ನು ಉದ್ಯಮವು ವ್ಯಾಪಕವಾಗಿ ಅಳವಡಿಸಿಕೊಂಡಿದೆ.<ref name="postel"/> 2010 ರಿಂದ ಅವರು ಹೆಸರಿನ ಡೇಟಾ ನೆಟ್‌ವರ್ಕಿಂಗ್ ಗೆ ಸಂಬಂಧಿಸಿದ ಬಹು-ಕ್ಯಾಂಪಸ್ ಸಂಶೋಧನಾ ಯೋಜನೆಯ ನಾಯಕಿಯಾಗಿದ್ದಾರೆ.<ref name="ndn">[http://named-data.net/project/participants/first-phase/ Named Data Networking: First Phase Participants]. Retrieved 2015-06-14.</ref> ==ಪ್ರಶಸ್ತಿಗಳು ಮತ್ತು ಗೌರವಗಳು== 2006 ರಲ್ಲಿ, ಪ್ಯಾಕೆಟ್ ಸ್ವಿಚ್ಡ್ ನೆಟ್‌ವರ್ಕ್‌ಗಳಲ್ಲಿನ ವಾಸ್ತುಶಿಲ್ಪ ಮತ್ತು ಸಿಗ್ನಲಿಂಗ್ ಪ್ರೋಟೋಕಾಲ್‌ಗಳಿಗೆ ನೀಡಿದ ಕೊಡುಗೆಗಳಿಗಾಗಿ ಜಾಂಗ್ ಕಂಪ್ಯೂಟಿಂಗ್ ಮೆಷಿನರಿಗಳ ಸಂಘ ಮತ್ತು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ಗಳ ಸಂಸ್ಥೆ ಎರಡರಲ್ಲೂ ಫೆಲೋ ಆದರು.<ref>[http://awards.acm.org/award_winners/zhang_2613263.cfm Award citation], [[List of Fellows of the Association for Computing Machinery|ACM Fellow]]. Retrieved 2015-06-14.</ref><ref>[http://www.comsoc.org/about/memberprograms/fellows/2006 IEEE Fellows Elected as of January 1, 2006] {{Webarchive|url=https://web.archive.org/web/20160304104206/http://www.comsoc.org/about/memberprograms/fellows/2006 |date=March 4, 2016 }}, IEEE Communications Society. Retrieved 2015-06-14.</ref> 2009 ರಲ್ಲಿ, ಅವರು IEEE ಇಂಟರ್ನೆಟ್ ಪ್ರಶಸ್ತಿ ಗೆದ್ದರು.<ref>[https://web.archive.org/web/20100407235918/http://www.ieee.org/about/awards/bios/internet_recipients.html IEEE Internet Award recipients]. Retrieved 2015-06-14.</ref> 2012 ರಲ್ಲಿ, ಅವರನ್ನು ಪೋಸ್ಟಲ್ ಪ್ರಾಧ್ಯಾಪಕ ಹುದ್ದೆಗೆ ಹೆಸರಿಸಲಾಯಿತು.<ref name="postel" /> ೨೦೧೪ ರಲ್ಲಿ, ಝಾಂಗ್ ನೊಟೇಬಲ್ ವುಮೆನ್ ಇನ್ ಕಂಪ್ಯೂಟಿಂಗ್ ಕಾರ್ಡ್ಸ್ ನಲ್ಲಿ ಕಾಣಿಸಿಕೊಂಡರು.<ref>{{Cite web|title=Notable Women in Computing|url=http://www.cs.duke.edu/csed/wikipedia/cards.html}}</ref> ತಂತ್ರಜ್ಞಾನ ಕ್ಷೇತ್ರದಲ್ಲಿ 54 ಗಮನಾರ್ಹ ಮಹಿಳೆಯರನ್ನು ಒಳಗೊಂಡ ಪ್ಲೇಯಿಂಗ್ ಕಾರ್ಡ್‌ಗಳ ಪ್ಯಾಕ್‌ನಲ್ಲಿನ ನಾಲ್ಕು ವಜ್ರಗಳ ಮೇಲೆ ಅವರ ಚಿತ್ರ ಕಾಣಿಸಿಕೊಂಡಿತು.<ref>{{citation|url=http://www.businessinsider.com/54-women-who-rocked-the-tech-world-2015-2?op=1|title=54 women who rocked the tech world|first=Julie|last=Bort|date=February 12, 2015|journal=Business Insider}}.</ref> 2020 ರಲ್ಲಿ, ಅವರು 2020 ರ SIGCOMM ಜೀವಮಾನ ಸಾಧನೆ ಪ್ರಶಸ್ತಿಯನ್ನು ಗೆದ್ದರು,<ref>{{Cite web|title=Professor Lixia Zhang wins the 2020 SIGCOMM Lifetime Achievement Award {{!}} CS|url=https://www.cs.ucla.edu/professor-lixia-zhang-wins-the-2020-sigcomm-lifetime-achievement-award/|access-date=2021-02-25|language=en-US}}</ref> 2021 ರಲ್ಲಿ ಅವರನ್ನು ಇಂಟರ್ನೆಟ್ ಹಾಲ್ ಆಫ್ ಫೇಮ್ ಗೆ ಸೇರಿಸಲಾಯಿತು.<ref>{{Cite web |title=Lixia Zhang |url=https://www.internethalloffame.org/inductee/lixia-zhang/ |access-date=2024-01-01 |website=Internet Hall of Fame |language=en-US}}</ref> ೨೦೨೫ ರಲ್ಲಿ, ಅವರು ರಾಷ್ಟ್ರೀಯ ಎಂಜಿನಿಯರಿಂಗ್ ಅಕಾಡೆಮಿಗೆ ಆಯ್ಕೆಯಾದರು.<ref>{{Cite web |title=National Academy of Engineering Elects 128 Members and 22 International Members |url=https://www.nae.edu/331605/NAENewClass2025 |access-date=2025-03-01 |website=NAE Website |language=en}}</ref> ==ಉಲ್ಲೇಖಗಳು== {{reflist}} {{DEFAULTSORT:Zhang, Lixia}} [[ವರ್ಗ:1951 ರ ಜನನಗಳು]] [[ವರ್ಗ:ಚೀನೀ ಕಂಪ್ಯೂಟರ್ ವಿಜ್ಞಾನಿಗಳು]] [[ವರ್ಗ:ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿಗಳು]] [[ವರ್ಗ:ಅಮೇರಿಕನ್ ಮಹಿಳಾ ಕಂಪ್ಯೂಟರ್ ವಿಜ್ಞಾನಿಗಳು]] [[ವರ್ಗ:ಅಮೇರಿಕನ್ ಮಹಿಳಾ ಕಂಪ್ಯೂಟರ್ ವಿಜ್ಞಾನಿಗಳು]] [[ವರ್ಗ:ಹೀಲಾಂಗ್ಜಿಯಾಂಗ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಚೀನೀ ಮಹಿಳಾ ಕಂಪ್ಯೂಟರ್ ವಿಜ್ಞಾನಿಗಳು]] [[ವರ್ಗ:ಹೀಲಾಂಗ್ಜಿಯಾಂಗ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ ಅಧ್ಯಾಪಕರು]] [[ವರ್ಗ:ಮಹಿಳಾ ಇಂಟರ್ನೆಟ್ ಪ್ರವರ್ತಕರು]] [[ವರ್ಗ:ಕಂಪ್ಯೂಟಿಂಗ್ ಯಂತ್ರೋಪಕರಣಗಳ ಸಂಘದ ಫೆಲೋಗಳು]] [[ವರ್ಗ:ಐಇಇಇ ಫೆಲೋಗಳು]] [[ವರ್ಗ:ಚೀನೀ ಮಹಿಳಾ ವಿಜ್ಞಾನಿಗಳು]] [[ವರ್ಗ:ಯುನೈಟೆಡ್ ಸ್ಟೇಟ್ಸ್‌ಗೆ ಚೀನೀ ವಲಸೆ ಬಂದವರು]] [[ವರ್ಗ:PARC (ಕಂಪನಿ)ಯಲ್ಲಿ ವಿಜ್ಞಾನಿಗಳು]] [[ವರ್ಗ:ಇಂಟರ್ನೆಟ್ ಪ್ರವರ್ತಕರು]] [[ವರ್ಗ:21ನೇ ಶತಮಾನದ ಅಮೇರಿಕನ್ ಮಹಿಳೆಯರು]] sfr9f8puimuv346aj64tzge5q5j8hus ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ 2 179308 1377479 1376942 2026-07-28T07:58:07Z ಗಣೇಶ್ ಎಂ 88310 1377479 wikitext text/x-wiki ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು. ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ ಕನಪಾಯಿಯ ಮಗಳು - ಸೀತಮ್ಮ, ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು. ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು. 1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ‍್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು. ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು. ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು. ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ. 2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು. ಖುಷಿಯಿಂದ ಓಡಿದೆನು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ? ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ನೋಡುವವರಿಹರೆಂದು ನಾ ಬಲ್ಲೆ ಅದರಿಂದ ಓಡುವುದು ಮೈ ದುಂಬಿ ಎಂದಿನಂತೆ ಯಾರು ಏನು ಹೇಳಿದರೂ ಯಾರು ಏನು ಹೇಳಿದರೂ ನನಗಿಲ್ಲ ಚಿಂತೆ ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಗಣೇಶ್.ಎಂ (ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ) ನಿವ್ರತ್ತಿ ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ ಗಣೇಶ್ ಎಂ (ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ) "ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು, ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪ ಮೊಬೈಲ್ ನಂ. ೯೪೪೯೩೯೦೪೭೬ ರೋಟರಿ ನಾ ಕಂಡಂತೆ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು, ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥ ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ, ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥ ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ, ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥ ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ, ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಗಣೇಶ್.ಎಂ ನಮ್ಮ ಸತೀಷ ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ, ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ. ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ, ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ. ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ, ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ. ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ, ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ. ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ, ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ. ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ, ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ. ಗಣೇಶ್ ಎಂ ಆಧ್ಯಕ್ಷ ರೋಟೇರಿಯನ್ ದಿನೇಶ್ ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ ಅಪರೇಷನ್ ವಿಜಯ ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್ ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್. ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ. ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ, ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ. ಜಾವಲಿನ್ ಚಾಂಪಿಯನ್ ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್ ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್ ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್ ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ. ಮೇಸ್ಟ್ರು ಸುಭಾಶ್ಚಂದ್ರ ರೈ ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ. ಸುಧಾಕರ ಪೂಂಜ ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು, ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು. ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ, ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು, ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು. ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ. ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು ಸುಧಾಕರ ಪೂಂಜರ್ ಬೈಕಂಪಾಡಿ ರೋಟರಿದ ಪಿರಾಕ್ ದ ಗುರಿಕಾರೆರ್, ನಮ್ಮ ಮಾತ ಮೊಕೆದ ಅರ್ತಿ ಪಿರ್ತಿದ ಸುಧಾಕರ ಪೂಂಜರ್ ಕಷ್ಟೊಡು ಬೆಗರ್ ಚೀಂಟ್ ದ್ ಉದ್ಯಮೊಡು ಬುಲೆದ್ ಬತ್ತಿನ ಸಾದಿ ಉದ್ಯಮದ ಬಗ್ಯೆ ಜಕ್ ಜವನಿಯೆರೆಗ್ ಕೊರ್ಪೆರ್ ಅಲ್ಂಬೇಗ್ ದ ಬುದ್ಧಿ. ಜಿಲ್ಲಾ ರಾಜ್ಯೋತ್ಸವ ಮಾನಾದಿಗೆ ಪಡೆತಿನ ಬಂಟರ ಸಂಘದ ಪೆರ್ಮೆದ ಗುರ್ಕಾರ್ಲು ಬೇದದಾಂತಿ ಇರ್ನ ಜನಸೇವೆನ್ ತೂಯರೆ ಬಾರಿ ಪೊರ್ಲು ರೋಟರಿ ಸಂಸಾರ ಬೊಕ್ಕ ದೊಸ್ತಿನಕ್ಲ್ನನ ಸಮುಕೊಡು ಇರ್ನ ಪುಟ್ಟು ಪರ್ಬದ ಷಷ್ಠ್ಯಬ್ದಿ ಈರ್ ನಂಬುದಿನ ದೈವದೇವೆರೆನ ದಯೆಟ್ ಯಂಕ್ಲೆಗ್ ತಿಕ್ಕಡ್ ಇರ್ನ ಜನ್ಮ ಶತಾಬ್ದಿ. ದೋಸ್ತಿನಕುಲೆನ ಮೋಕೆದ ಸಂಸಾರದ ನಡುಟು ಇರೆಗ್ ಪುಟ್ಟು ಪರ್ಬದ ಎಡ್ಡೆಪ್ಪುಲು ಕಟೀಲಪ್ಪೆನ ದಯೆಟ್ ತಿಕ್ಕಡ್ ಇರೆಗ್ ಸುಖ ಸಂತೋಸದ ನೂದು ಬಿಸು ಪರ್ಬೊಲು ಆನ್ಲೈನ್ ಸ್ಪರ್ಧೆಗೆ ನನ್ನ ಕಥೆ ಜಯರಾಮನು ಹುಟ್ಟಿದ್ದು ಉಳ್ಳಾಲ ನೇತ್ರಾವತಿ ದಕ್ಷಿಣಕ್ಕಿರುವ ಕೇರಳ ಗಡಿ ಭಾಗಕ್ಕೆ ತಾಗಿಕೊಂಡಿರುವ ಒಂದು ಪುಟ್ಟ ಗ್ರಾಮದಲ್ಲಿ. ಹಿಂದುಳಿದ ಬಡ ಕುಟುಂಬದಲ್ಲಿ ಜಯರಾಮನು ಹುಟ್ಟಿದಾಗ, ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ, ಜಪ್ಪು ಮೋರ್ಗನ್ ಗೇಟಿನಿಂದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನು ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಸುಮಾರು ಎರಡು- ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು, ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಗಿಡಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ: ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳು ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ, ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ, ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ, ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ, ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಲೂಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು. ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ, ಜಯರಾಮನ ತಂದೆ ತಾಯಿಗಳ ಪಾಡು ಹೇಳುತೀರದು. ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿಯಾಗಿತ್ತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡದ ಮೇಲೆ ವೈರಸ್ ದಾಳಿ ಮಾಡಿದರಿಂದ, ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು. ಜಯರಾಮನಿಗೆ 5 ವರ್ಷ ಆದ ನಂತರ ಆ ಪರಿಸರದಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ, ಎಡಗೈಯಲ್ಲಿ ಇರಲಿಲ್ಲ. ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಅವನಿಗೆ ಭುಜದ ತನಕ ಭಾರ ಎತ್ತಲಿಕ್ಕೆ ಆಗುತ್ತಿತ್ತು. ಬಾವಿಯಿಂದ ಎಲ್ಲರ ಹಾಗೆ ನೀರು ಸೇರುತ್ತಿದ್ದ. ಬುಜದ ಮೇಲಕ್ಕೆ ಮಾತ್ರ ಎಡಗೈ ಒಂದರಲ್ಲೇ ಬಾರ ಎತ್ತಲಿಕ್ಕೆ ಆಗುತ್ತಿರಲಿಲ್ಲ. ಒಂದು ದಿನ ಶಾಲಾ ವಾರ್ಷಿಕೋತ್ಸವಕ್ಕೆ ಮರದ ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವ ಪ್ರದರ್ಶನ ಕಾರ್ಯಕ್ರಮವಿತ್ತು. ಜಯರಾಮನು ಕೂಡ ಆ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಲು ಸೇರಿಕೊಂಡ. ಡಂಬಲ್ಸ್‌‌ನೊಂದಿಗೆ ವ್ಯಾಯಾಮ ಮಾಡುವಾಗ ಎಡಗೈಯಲ್ಲಿ, ಭಜದ ಮೇಲಕ್ಕೆ ಡಂಬಲ್ಸ್ ಎತ್ತಲಿಕ್ಕೆ ಆಗಲಿಲ್ಲ, ಆಗ ಶಾಲೆಯ ದೈಹಿಕ ಶಿಕ್ಷಕರು ನಾಗರಬೆತ್ತದಿಂದ ಜಯರಾಮನಿಗೆ ಹೊಡೆದು ನಿನಗೆ ಆಗುವುದಿಲ್ಲ ಎಂದಾದರೆ ಯಾಕೆ ಬಂದು ಸೇರುತ್ತೀಯ ಎಂದು ಎಲ್ಲರೆದುರಿಗೆ ಅವಮಾನ ಮಾಡಿದರು. ವ್ಯಾಯಾಮದ ಅವಧಿ ಮುಗಿಯುವವರೆಗೆ ಮೈದಾನದಲ್ಲಿ ಒಬ್ಬನನ್ನೇ ಬಿಸಿಲಿನಲ್ಲೇ ಕೂರಿಸಿದ್ದಾರೆ. ಜಯರಾಮನಿಗೆ ಯಕ್ಷಗಾನದಲ್ಲಿ ಕೂಡ ತುಂಬಾ ಆಸಕ್ತಿ ಇತ್ತು, ಆದರೆ ಯಕ್ಷಗಾನದ ನೃತ್ಯ ಮಾಡಲು ಎಡಗೈಯಿಂದ ಆಗದ ಕಾರಣ ಯಕ್ಷಗಾನದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡ. ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಏನೂ ಆಗುತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್‌ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ನಲ್ಲಿ ಮೇಲಿಂದ ಬರುವ ‌ಬಾಲ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ. ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪಡೆದು, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು, ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಶಲ್ಯ ಹಾಗೂ ಅನುಭವದಿಂದ ಉದ್ಯೋಗ ಪಡೆದನು. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಿಗಳು ತಮ್ಮ ವಯಸ್ಸು 40 ವರ್ಷ ಆದ ಮೇಲೆ, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ 40 ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು 2 ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ. ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಸದ್ರಡ ಮತ್ತು ಆರೋಗ್ಯವಾಗಿದ್ದರು. ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೀಗೆ ಹಂಚಿಕೊಂಡಿದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು" ಎಂದು ಹೇಳುತ್ತಾನೆ. ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‍ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ 500 ಮೀಟರ್‌‍ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್‌‍ಗಳ ನಿರಂತರ ಓಟದ ಕಠಿಣ ಗುರಿಯ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಅವನ ಮಕ್ಕಳು ಕೂಡ ಅವನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್‍ನಲ್ಲಿ ಮತ್ತು ಮ್ಯಾರಥಾನ್‍ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಷ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ. 2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್‍‍ಗಳಲ್ಲಿ ಮತ್ತು ಮ್ಯಾರಥಾನ್‍ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್‍ಗಳಲ್ಲಿ ಭಾಗವಹಿಸಿ 70ಕ್ಕೂ ಅಧಿಕ ಪೋಡಿಯಂ ಫಿನಿಷ್ ಬಹುಮಾನಗಳನ್ನು ಪಡೆದಿದ್ದಾನೆ. ಪ್ರೌಢ ಶಾಲೆಯಲ್ಲಿರುವಾಗ ಯಾವ ದೈಹಿಕ ಶಿಕ್ಷಕರಿಂದ ಅವಮಾನಿಸಲ್ಪಟ್ಟಿದ್ದಾನಾ, ಅದೇ ಶಿಕ್ಷಕರಿಂದ ಅದೇ ಶಾಲೆಯಲ್ಲಿ ಕ್ರೀಡಾ ಸಾಧನೆಗಾಗಿ ಸನ್ಮಾನ ಸ್ವೀಕರಿಸಿದ್ದನು. ಜಯರಾಮನು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರೂ ಯಾವತ್ತೂ ಮೀಸಲಾತಿ ಇಲ್ಲವೇ ಅನುಕಂಪದ ಆಧಾರದಲ್ಲಿ ಏನನ್ನೂ ಪದೆದವನಲ್ಲ. ಸಂಸ್ಥೆಗೆ ಸೇರಿದ ಮೇಲೆ ಸಂಸ್ಥೆಯ ಅಭಿವೃದ್ಧಿಗೋಸ್ಕರ ಹಗಲಿರುಳು ದುಡಿದ. ಸೃಜನಶೀಲ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಆಧುನಿಕ ತಂತ್ರಜ್ಞಾನ ಅಳವಡಿಕೆ ಈ ಎಲ್ಲ ಕೆಲಸಗಳಿಂದ ಮೇಲಾಧಿಕಾರಿಗಳ ಪ್ರಶಂಸೆ ಗಿಟ್ಟಿಸಿಕೊಂಡು, ಒಂದು ವಿಭಾಗದ ಮುಖ್ಯಸ್ಥನಾಗಿ ಬಡ್ತಿ ಪಡೆದ. ಅನ್ನ ನೀಡುವ ಉದ್ಯೋಗ ಹಾಗೂ ಸಂಸಾರಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಕ್ರೀಡಾ ಚಟುವಟಿಕೆಗಳೊಂದಿಗೆ ಸಮಾಜ ಸೇವೆಯಲ್ಲಿ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ತನ್ನ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾನೆ. ಪೋಲಿಯೋ ನಿರ್ಮೂಲನೆ ಮಾಡುವ ಅಂತರಾಷ್ಟ್ರೀಯ ಸೇ ವಾ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಾನೆ. 2014ರಲ್ಲಿ ನಮ್ಮ ಸರ್ಕಾರವು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿದಾಗ, ಅತ್ಯಂತ ಕುಶಿ ಪಟ್ಟ ವ್ಯಕ್ತಿ ಗಳಲ್ಲಿ ಜಯರಾಮನೂ ಒಬ್ಬ. ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಹವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆ ನೋವುಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಉದ್ಯೋಗ ಹಾಗೂ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜೀವನದ ಜಯದ ಕಥೆ. 1.ಉಪ್ಪಡ್ - ಗ್ರೀಷ್ಮ ಪ್ರಕಾಶ್ 2.ತಿಮರೆದ ,ಕೊಳ್ಳತರು ಚಟ್ನಿ,- ಸುಪ್ರೀತಾ ಮಹೇಶ್ ಕುಡುತ ಚಟ್ನಿ, ಪೂಂಬೆ ಚಟ್ನಿ, 3.ತೋಜಂಕ್ ಪೆಲತಾರಿ 4.ಉಪ್ಪಡ್ ಪಚ್ಚಿರ್ - ದೀಪ್ತಿ ರಾಜು 5. ಮೆಂತೆ ಗಂಜಿ - ಕವಿತಾ ಪುಷ್ಪಾರಾಜ್ 6. ಮಂಜಲ್ದಾ ಇರೆತ ಅಡ್ಯೆ - ಕವಿತಾ ಗಣೇಶ್ 7. ಪೆಲಕಾಯಿ ಅಡ್ಯೆ - ನಂದನ ಹರೀಶ್ 8. ಪತ್ರೊಡೆ - ಪ್ರಜ್ಞಾ ಪ್ರಭು 5. ಅರೆಪು ಪುಂಡಿ - ಮಮತಾ ಗಂಗಾಧರ್ 9. ಮರುವಾಯಿ ಪಲ್ಯ ಜ್ಯೋತಿ ಪ್ರವೀಣ್ /ಅಂಜನಾ ಶಶಿಧರ್ 10. ಬುತಾಯಿ ಪುಳಿಮುಂಚಿ - ಪ್ರೀತಿ ವಿನೀತ್ 11. ಸಾರ್ನಡ್ದೆ ಪಾಯಸ - ಕೇಸರಿ ಪೂಂಜ / ನೂತನ್ ಶ್ರೀಕಾಂತ್ 12. ಕಡ್ಲೆ ಸಲಾಯಿ ಪಾಯಸ ಪೂರ್ಣಿಮ ಹೆಗ್ಡೆ / ಅಕ್ಷಿತಾ ಗಣೇಶ ಪ್ರಸಾದ್ 13. ಕುಡುತ್ತ ಸಾರ್ - ದೀಪ್ತಿ 14. ಎಟ್ಟಿ ಚಟ್ನಿ - ಶಿಪ್ರಾ ಲೊಕನಾಥ್ 15. ಗಂಜಿ - ಅನುಶ್ರೀ 16. ಪದೆಂಗಿ ಅಂಬಡೆ ಕಜಿಪು - ಶರ್ಮಿಳಾ ಭರತ್ 17. ತೆಟ್ಲಾ ಅಂಬಡೆ - ಕೇಸರಿ ಪೂಂಜ 18. ಮಣ್ಣಿ - ಲತಾ ಹರೀಶ್ ಸನಿಲ್ 19. ಎಡ್ಡೆಮುಂಚಿ ಕಷಾಯ - ಪ್ರಜ್ಞಾ . ಕುಡು ಅರಿ 20. ಮಾವಿನ ಚಟ್ನಿ - ಪ್ರಿಯಾಂಕಾ ಶಿವಪ್ರಸಾದ್ 21. ಪೆಜಕಾಯಿ ಚಟ್ನಿ - ಅಮಿತಾ ಸತೀಶ್ 22. ಕೊಂಕಣಿತೊವೆ - ಉಷಾ ಯೋಗೀಶ 23. ಚಿಕನ್ ಸುಕ್ಕ - ರೇಷ್ಮಾ ಶಬರಿ ಶಂಕರ್/ ಜಯಲಕ್ಷ್ಮಿ ಶಶಿಕುಮಾರ್ 24. ⁠ಮಾವಿನಕಾಯಿ ಚಟ್ನಿ- ಗ್ರೀಷ್ಮ 25 ತೋಜಂಕ್ ಅಂಬಡೇ- ಕನ್ನಿಕಾ 26 . ⁠ಮಸಾಲಾ ಮಜ್ಜಿಗೆ- ಕನ್ನಿಕಾ 27. ನೀರ್ ದೋಸೆ- ಕಾಜಲ್ ನವೀನ್ 28. ಎಟ್ಟಿ ಸುಕ್ಕ - ಪ್ರಿಯಾಂಕಾ ಶಿವಪ್ರಸಾದ್ 29. ಅರಿತ ಪಾಯಸಾ - ಪ್ರೀತಾ ದಿನೇಶ್ 30. ಸೇಮೆದ ಅಡ್ಯ ಬೊಕ್ಕ ಪೇರ್- ಜ್ಯೋತಿ ಶೆಟ್ಟಿ 31. ಕಡ್ಲೆ ಬಲ್ಯಾರ್ ಸುಕ್ಕ- ಅಕ್ಷ ಆಶ್ರಯ 32. ಪುಂಡಿ , ನುಂಗೆಲ್ ಅಂಬಡೆ ಕಜಿಪು - ಆಶಾ ಜಗನ್ನಾಥ್ rwmri2wtv0sc73y9ik3yo9m50dpxrg2 1377499 1377479 2026-07-28T11:38:14Z ಗಣೇಶ್ ಎಂ 88310 1377499 wikitext text/x-wiki ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು. ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ ಕನಪಾಯಿಯ ಮಗಳು - ಸೀತಮ್ಮ, ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು. ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು. 1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ‍್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು. ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು. ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು. ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ. 2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು. ಖುಷಿಯಿಂದ ಓಡಿದೆನು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ? ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ನೋಡುವವರಿಹರೆಂದು ನಾ ಬಲ್ಲೆ ಅದರಿಂದ ಓಡುವುದು ಮೈ ದುಂಬಿ ಎಂದಿನಂತೆ ಯಾರು ಏನು ಹೇಳಿದರೂ ಯಾರು ಏನು ಹೇಳಿದರೂ ನನಗಿಲ್ಲ ಚಿಂತೆ ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಗಣೇಶ್.ಎಂ (ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ) ನಿವ್ರತ್ತಿ ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ ಗಣೇಶ್ ಎಂ (ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ) "ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು, ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪ ಮೊಬೈಲ್ ನಂ. ೯೪೪೯೩೯೦೪೭೬ ರೋಟರಿ ನಾ ಕಂಡಂತೆ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು, ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥ ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ, ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥ ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ, ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥ ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ, ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಗಣೇಶ್.ಎಂ ನಮ್ಮ ಸತೀಷ ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ, ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ. ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ, ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ. ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ, ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ. ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ, ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ. ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ, ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ. ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ, ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ. ಗಣೇಶ್ ಎಂ ಆಧ್ಯಕ್ಷ ರೋಟೇರಿಯನ್ ದಿನೇಶ್ ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ ಅಪರೇಷನ್ ವಿಜಯ ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್ ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್. ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ. ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ, ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ. ಜಾವಲಿನ್ ಚಾಂಪಿಯನ್ ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್ ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್ ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್ ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ. ಮೇಸ್ಟ್ರು ಸುಭಾಶ್ಚಂದ್ರ ರೈ ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ. ಸುಧಾಕರ ಪೂಂಜ ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು, ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು. ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ, ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು, ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು. ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ. ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು ಸುಧಾಕರ ಪೂಂಜರ್ ಬೈಕಂಪಾಡಿ ರೋಟರಿದ ಪಿರಾಕ್ ದ ಗುರಿಕಾರೆರ್, ನಮ್ಮ ಮಾತ ಮೊಕೆದ ಅರ್ತಿ ಪಿರ್ತಿದ ಸುಧಾಕರ ಪೂಂಜರ್ ಕಷ್ಟೊಡು ಬೆಗರ್ ಚೀಂಟ್ ದ್ ಉದ್ಯಮೊಡು ಬುಲೆದ್ ಬತ್ತಿನ ಸಾದಿ ಉದ್ಯಮದ ಬಗ್ಯೆ ಜಕ್ ಜವನಿಯೆರೆಗ್ ಕೊರ್ಪೆರ್ ಅಲ್ಂಬೇಗ್ ದ ಬುದ್ಧಿ. ಜಿಲ್ಲಾ ರಾಜ್ಯೋತ್ಸವ ಮಾನಾದಿಗೆ ಪಡೆತಿನ ಬಂಟರ ಸಂಘದ ಪೆರ್ಮೆದ ಗುರ್ಕಾರ್ಲು ಬೇದದಾಂತಿ ಇರ್ನ ಜನಸೇವೆನ್ ತೂಯರೆ ಬಾರಿ ಪೊರ್ಲು ರೋಟರಿ ಸಂಸಾರ ಬೊಕ್ಕ ದೊಸ್ತಿನಕ್ಲ್ನನ ಸಮುಕೊಡು ಇರ್ನ ಪುಟ್ಟು ಪರ್ಬದ ಷಷ್ಠ್ಯಬ್ದಿ ಈರ್ ನಂಬುದಿನ ದೈವದೇವೆರೆನ ದಯೆಟ್ ಯಂಕ್ಲೆಗ್ ತಿಕ್ಕಡ್ ಇರ್ನ ಜನ್ಮ ಶತಾಬ್ದಿ. ದೋಸ್ತಿನಕುಲೆನ ಮೋಕೆದ ಸಂಸಾರದ ನಡುಟು ಇರೆಗ್ ಪುಟ್ಟು ಪರ್ಬದ ಎಡ್ಡೆಪ್ಪುಲು ಕಟೀಲಪ್ಪೆನ ದಯೆಟ್ ತಿಕ್ಕಡ್ ಇರೆಗ್ ಸುಖ ಸಂತೋಸದ ನೂದು ಬಿಸು ಪರ್ಬೊಲು ಆನ್ಲೈನ್ ಸ್ಪರ್ಧೆಗೆ ನನ್ನ ಕಥೆ ಜಯರಾಮನು ಹುಟ್ಟಿದ್ದು ಉಳ್ಳಾಲ ನೇತ್ರಾವತಿ ದಕ್ಷಿಣಕ್ಕಿರುವ ಕೇರಳ ಗಡಿ ಭಾಗಕ್ಕೆ ತಾಗಿಕೊಂಡಿರುವ ಒಂದು ಪುಟ್ಟ ಗ್ರಾಮದಲ್ಲಿ. ಹಿಂದುಳಿದ ಬಡ ಕುಟುಂಬದಲ್ಲಿ ಜಯರಾಮನು ಹುಟ್ಟಿದಾಗ, ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ, ಜಪ್ಪು ಮೋರ್ಗನ್ ಗೇಟಿನಿಂದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನು ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಸುಮಾರು ಎರಡು- ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು, ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಗಿಡಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ: ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳು ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ, ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ, ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ, ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ, ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಲೂಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು. ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ, ಜಯರಾಮನ ತಂದೆ ತಾಯಿಗಳ ಪಾಡು ಹೇಳುತೀರದು. ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿಯಾಗಿತ್ತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡದ ಮೇಲೆ ವೈರಸ್ ದಾಳಿ ಮಾಡಿದರಿಂದ, ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು. ಜಯರಾಮನಿಗೆ 5 ವರ್ಷ ಆದ ನಂತರ ಆ ಪರಿಸರದಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ, ಎಡಗೈಯಲ್ಲಿ ಇರಲಿಲ್ಲ. ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಅವನಿಗೆ ಭುಜದ ತನಕ ಭಾರ ಎತ್ತಲಿಕ್ಕೆ ಆಗುತ್ತಿತ್ತು. ಬಾವಿಯಿಂದ ಎಲ್ಲರ ಹಾಗೆ ನೀರು ಸೇರುತ್ತಿದ್ದ. ಬುಜದ ಮೇಲಕ್ಕೆ ಮಾತ್ರ ಎಡಗೈ ಒಂದರಲ್ಲೇ ಬಾರ ಎತ್ತಲಿಕ್ಕೆ ಆಗುತ್ತಿರಲಿಲ್ಲ. ಒಂದು ದಿನ ಶಾಲಾ ವಾರ್ಷಿಕೋತ್ಸವಕ್ಕೆ ಮರದ ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವ ಪ್ರದರ್ಶನ ಕಾರ್ಯಕ್ರಮವಿತ್ತು. ಜಯರಾಮನು ಕೂಡ ಆ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಲು ಸೇರಿಕೊಂಡ. ಡಂಬಲ್ಸ್‌‌ನೊಂದಿಗೆ ವ್ಯಾಯಾಮ ಮಾಡುವಾಗ ಎಡಗೈಯಲ್ಲಿ, ಭಜದ ಮೇಲಕ್ಕೆ ಡಂಬಲ್ಸ್ ಎತ್ತಲಿಕ್ಕೆ ಆಗಲಿಲ್ಲ, ಆಗ ಶಾಲೆಯ ದೈಹಿಕ ಶಿಕ್ಷಕರು ನಾಗರಬೆತ್ತದಿಂದ ಜಯರಾಮನಿಗೆ ಹೊಡೆದು ನಿನಗೆ ಆಗುವುದಿಲ್ಲ ಎಂದಾದರೆ ಯಾಕೆ ಬಂದು ಸೇರುತ್ತೀಯ ಎಂದು ಎಲ್ಲರೆದುರಿಗೆ ಅವಮಾನ ಮಾಡಿದರು. ವ್ಯಾಯಾಮದ ಅವಧಿ ಮುಗಿಯುವವರೆಗೆ ಮೈದಾನದಲ್ಲಿ ಒಬ್ಬನನ್ನೇ ಬಿಸಿಲಿನಲ್ಲೇ ಕೂರಿಸಿದ್ದಾರೆ. ಜಯರಾಮನಿಗೆ ಯಕ್ಷಗಾನದಲ್ಲಿ ಕೂಡ ತುಂಬಾ ಆಸಕ್ತಿ ಇತ್ತು, ಆದರೆ ಯಕ್ಷಗಾನದ ನೃತ್ಯ ಮಾಡಲು ಎಡಗೈಯಿಂದ ಆಗದ ಕಾರಣ ಯಕ್ಷಗಾನದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡ. ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಏನೂ ಆಗುತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್‌ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ನಲ್ಲಿ ಮೇಲಿಂದ ಬರುವ ‌ಬಾಲ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ. ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪಡೆದು, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು, ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಶಲ್ಯ ಹಾಗೂ ಅನುಭವದಿಂದ ಉದ್ಯೋಗ ಪಡೆದನು. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಿಗಳು ತಮ್ಮ ವಯಸ್ಸು 40 ವರ್ಷ ಆದ ಮೇಲೆ, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ 40 ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು 2 ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ. ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಸದ್ರಡ ಮತ್ತು ಆರೋಗ್ಯವಾಗಿದ್ದರು. ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೀಗೆ ಹಂಚಿಕೊಂಡಿದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು" ಎಂದು ಹೇಳುತ್ತಾನೆ. ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‍ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ 500 ಮೀಟರ್‌‍ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್‌‍ಗಳ ನಿರಂತರ ಓಟದ ಕಠಿಣ ಗುರಿಯ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಅವನ ಮಕ್ಕಳು ಕೂಡ ಅವನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್‍ನಲ್ಲಿ ಮತ್ತು ಮ್ಯಾರಥಾನ್‍ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಷ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ. 2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್‍‍ಗಳಲ್ಲಿ ಮತ್ತು ಮ್ಯಾರಥಾನ್‍ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್‍ಗಳಲ್ಲಿ ಭಾಗವಹಿಸಿ 70ಕ್ಕೂ ಅಧಿಕ ಪೋಡಿಯಂ ಫಿನಿಷ್ ಬಹುಮಾನಗಳನ್ನು ಪಡೆದಿದ್ದಾನೆ. ಪ್ರೌಢ ಶಾಲೆಯಲ್ಲಿರುವಾಗ ಯಾವ ದೈಹಿಕ ಶಿಕ್ಷಕರಿಂದ ಅವಮಾನಿಸಲ್ಪಟ್ಟಿದ್ದಾನಾ, ಅದೇ ಶಿಕ್ಷಕರಿಂದ ಅದೇ ಶಾಲೆಯಲ್ಲಿ ಕ್ರೀಡಾ ಸಾಧನೆಗಾಗಿ ಸನ್ಮಾನ ಸ್ವೀಕರಿಸಿದ್ದನು. ಜಯರಾಮನು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರೂ ಯಾವತ್ತೂ ಮೀಸಲಾತಿ ಇಲ್ಲವೇ ಅನುಕಂಪದ ಆಧಾರದಲ್ಲಿ ಏನನ್ನೂ ಪಡೆದವನಲ್ಲ. ಸಂಸ್ಥೆಗೆ ಸೇರಿದ ಮೇಲೆ ಸಂಸ್ಥೆಯ ಅಭಿವೃದ್ಧಿಗೋಸ್ಕರ ಹಗಲಿರುಳು ದುಡಿದ. ಸೃಜನಶೀಲ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಆಧುನಿಕ ತಂತ್ರಜ್ಞಾನ ಅಳವಡಿಕೆ ಈ ಎಲ್ಲ ಕೆಲಸಗಳಿಂದ ಮೇಲಾಧಿಕಾರಿಗಳ ಪ್ರಶಂಸೆ ಗಿಟ್ಟಿಸಿಕೊಂಡು, ಒಂದು ವಿಭಾಗದ ಮುಖ್ಯಸ್ಥನಾಗಿ ಬಡ್ತಿ ಪಡೆದ. ಅನ್ನ ನೀಡುವ ಉದ್ಯೋಗ ಹಾಗೂ ಸಂಸಾರಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಕ್ರೀಡಾ ಚಟುವಟಿಕೆಗಳೊಂದಿಗೆ ಸಮಾಜ ಸೇವೆಯಲ್ಲಿ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ತನ್ನ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾನೆ. ಪೋಲಿಯೋ ನಿರ್ಮೂಲನೆ ಮಾಡುವ ಅಂತರಾಷ್ಟ್ರೀಯ ಸೇ ವಾ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಾನೆ. 2014ರಲ್ಲಿ ನಮ್ಮ ಸರ್ಕಾರವು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿದಾಗ, ಅತ್ಯಂತ ಕುಶಿ ಪಟ್ಟ ವ್ಯಕ್ತಿ ಗಳಲ್ಲಿ ಜಯರಾಮನೂ ಒಬ್ಬ. ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಹವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆ ನೋವುಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಉದ್ಯೋಗ ಹಾಗೂ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜೀವನದ ಜಯದ ಕಥೆ. 1.ಉಪ್ಪಡ್ - ಗ್ರೀಷ್ಮ ಪ್ರಕಾಶ್ 2.ತಿಮರೆದ ,ಕೊಳ್ಳತರು ಚಟ್ನಿ,- ಸುಪ್ರೀತಾ ಮಹೇಶ್ ಕುಡುತ ಚಟ್ನಿ, ಪೂಂಬೆ ಚಟ್ನಿ, 3.ತೋಜಂಕ್ ಪೆಲತಾರಿ 4.ಉಪ್ಪಡ್ ಪಚ್ಚಿರ್ - ದೀಪ್ತಿ ರಾಜು 5. ಮೆಂತೆ ಗಂಜಿ - ಕವಿತಾ ಪುಷ್ಪಾರಾಜ್ 6. ಮಂಜಲ್ದಾ ಇರೆತ ಅಡ್ಯೆ - ಕವಿತಾ ಗಣೇಶ್ 7. ಪೆಲಕಾಯಿ ಅಡ್ಯೆ - ನಂದನ ಹರೀಶ್ 8. ಪತ್ರೊಡೆ - ಪ್ರಜ್ಞಾ ಪ್ರಭು 5. ಅರೆಪು ಪುಂಡಿ - ಮಮತಾ ಗಂಗಾಧರ್ 9. ಮರುವಾಯಿ ಪಲ್ಯ ಜ್ಯೋತಿ ಪ್ರವೀಣ್ /ಅಂಜನಾ ಶಶಿಧರ್ 10. ಬುತಾಯಿ ಪುಳಿಮುಂಚಿ - ಪ್ರೀತಿ ವಿನೀತ್ 11. ಸಾರ್ನಡ್ದೆ ಪಾಯಸ - ಕೇಸರಿ ಪೂಂಜ / ನೂತನ್ ಶ್ರೀಕಾಂತ್ 12. ಕಡ್ಲೆ ಸಲಾಯಿ ಪಾಯಸ ಪೂರ್ಣಿಮ ಹೆಗ್ಡೆ / ಅಕ್ಷಿತಾ ಗಣೇಶ ಪ್ರಸಾದ್ 13. ಕುಡುತ್ತ ಸಾರ್ - ದೀಪ್ತಿ 14. ಎಟ್ಟಿ ಚಟ್ನಿ - ಶಿಪ್ರಾ ಲೊಕನಾಥ್ 15. ಗಂಜಿ - ಅನುಶ್ರೀ 16. ಪದೆಂಗಿ ಅಂಬಡೆ ಕಜಿಪು - ಶರ್ಮಿಳಾ ಭರತ್ 17. ತೆಟ್ಲಾ ಅಂಬಡೆ - ಕೇಸರಿ ಪೂಂಜ 18. ಮಣ್ಣಿ - ಲತಾ ಹರೀಶ್ ಸನಿಲ್ 19. ಎಡ್ಡೆಮುಂಚಿ ಕಷಾಯ - ಪ್ರಜ್ಞಾ . ಕುಡು ಅರಿ 20. ಮಾವಿನ ಚಟ್ನಿ - ಪ್ರಿಯಾಂಕಾ ಶಿವಪ್ರಸಾದ್ 21. ಪೆಜಕಾಯಿ ಚಟ್ನಿ - ಅಮಿತಾ ಸತೀಶ್ 22. ಕೊಂಕಣಿತೊವೆ - ಉಷಾ ಯೋಗೀಶ 23. ಚಿಕನ್ ಸುಕ್ಕ - ರೇಷ್ಮಾ ಶಬರಿ ಶಂಕರ್/ ಜಯಲಕ್ಷ್ಮಿ ಶಶಿಕುಮಾರ್ 24. ⁠ಮಾವಿನಕಾಯಿ ಚಟ್ನಿ- ಗ್ರೀಷ್ಮ 25 ತೋಜಂಕ್ ಅಂಬಡೇ- ಕನ್ನಿಕಾ 26 . ⁠ಮಸಾಲಾ ಮಜ್ಜಿಗೆ- ಕನ್ನಿಕಾ 27. ನೀರ್ ದೋಸೆ- ಕಾಜಲ್ ನವೀನ್ 28. ಎಟ್ಟಿ ಸುಕ್ಕ - ಪ್ರಿಯಾಂಕಾ ಶಿವಪ್ರಸಾದ್ 29. ಅರಿತ ಪಾಯಸಾ - ಪ್ರೀತಾ ದಿನೇಶ್ 30. ಸೇಮೆದ ಅಡ್ಯ ಬೊಕ್ಕ ಪೇರ್- ಜ್ಯೋತಿ ಶೆಟ್ಟಿ 31. ಕಡ್ಲೆ ಬಲ್ಯಾರ್ ಸುಕ್ಕ- ಅಕ್ಷ ಆಶ್ರಯ 32. ಪುಂಡಿ , ನುಂಗೆಲ್ ಅಂಬಡೆ ಕಜಿಪು - ಆಶಾ ಜಗನ್ನಾಥ್ ಅಕ್ಕ ರಜತ ಮಹೋತ್ಸವ ಚುಟುಕು ಕವನ 3iunz4rykwszutwqw50jwxm12rfwos6 ಕೊಲ್ಲಂ ಪೂರಂ 0 179847 1377475 1377365 2026-07-28T06:22:16Z ChiK 40016 /* */ 1377475 wikitext text/x-wiki {{Short description|Indian festival}} {{Use dmy dates|date=June 2018}} {{Use Indian English|date=June 2018}} {{Infobox holiday | image = | caption = '''ಕೊಲ್ಲಂ ಪೂರಂ ''' | official_name = '''ಕೊಲ್ಲಂ ಪೂರಂ ''' | observed by = | date = ವಿಷು ಹಬ್ಬದ ಮರುದಿನ | observances = ದೇವಾಲಯದ ಉತ್ಸವ, ''ಕುಡಮಾಟಂ (ಬಣ್ಣ ಬಣ್ಣದ ಕೊಡೆಗಳನ್ನು ಬದಲಾಯಿಸುವ ಸಾಂಪ್ರದಾಯಿಕ ಸ್ಪರ್ಧೆ/ಆಚರಣೆ)'', ''ಆನೆಗಳ ಪ್ರದರ್ಶನ'' | type = Religious, Cultural | longtype = ದೇವಾಲಯದ ಉತ್ಸವ | significance = | date2011 = | date2012 = | date2013 = | holiday_name = ಕೊಲ್ಲಂ ಪೂರಂ | month = April | duration = 10 days | frequency = ವಾರ್ಷಿಕ }} '''ಕೊಲ್ಲಂ ಪೂರಂ''' (ಮಲಯಾಳಂ: കൊല്ലം പൂരം) ಎಂಬುದು ಭಾರತದ [[ಕೇರಳ]] ರಾಜ್ಯದ [[ಕೊಲ್ಲಂ]] ನಗರದಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಹತ್ತು ದಿನಗಳ ಹಬ್ಬವಾಗಿದೆ. ಈ ಹಬ್ಬವು ರಾಜ್ಯದ ಎಲ್ಲಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುತ್ತದೆ. ಇದನ್ನು ಕೊಲ್ಲಂನ ಆಶ್ರಮಂ ಮೈದಾನದಲ್ಲಿರುವ '[[ಆಶ್ರಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]]'ದ ವಾರ್ಷಿಕ ಉತ್ಸವದ ಅಂಗವಾಗಿ ಆಯೋಜಿಸಲಾಗುತ್ತದೆ.<ref>{{cite news|title=Kollam Pooram today|url=http://www.thehindu.com/2005/04/15/stories/2005041511910300.htm|archive-url=https://archive.today/20160728063941/http://www.thehindu.com/2005/04/15/stories/2005041511910300.htm|url-status=dead|archive-date=28 July 2016|access-date=6 August 2015|work=[[The Hindu]]|date=15 April 2005}}</ref> ಈ ಹಬ್ಬವು ಈಗ ರಾಷ್ಟ್ರೀಯ ಹಬ್ಬದ ಸ್ಥಾನಮಾನವನ್ನು ಪಡೆದುಕೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. '''ಕುಡಮಾಟಂ''' ಆಚರಣೆಗಾಗಿ, ಮೂವತ್ತು [[ಆನೆ]]ಗಳನ್ನು ತಲಾ ಹದಿನೈದರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇವು ತಾಮರಕುಳಂ [[ಶ್ರೀ ಮಹಾಗಣಪತಿ ದೇವಾಲಯ]] ಮತ್ತು ಪುತಿಯಕಾವು [[ಭಗವತಿ ದೇವಾಲಯ]]ಗಳನ್ನು ಪ್ರತಿನಿಧಿಸುತ್ತವೆ. ಶ್ರೀ ಕಡವೂರು ಅಖಿಲ್ ಅವರ ನೇತೃತ್ವದ ಸಾಂಪ್ರದಾಯಿಕ 'ಮೇಳಂ' ವಾದ್ಯಗಳ ಲಯಕ್ಕೆ ತಕ್ಕಂತೆ ಈ ಕುಡಮಾಟಂ ನಡೆಯುತ್ತದೆ. ಪೂರಂ ಹಬ್ಬದ ಸಮಾರೋಪದ ಅಂಗವಾಗಿ ಕೊನೆಯಲ್ಲಿ ಭವ್ಯವಾದ ಬಾಣಬಿರುಸುಗಳ ಪ್ರದರ್ಶನ (ಸಿಡಿಮದ್ದು ಪ್ರದರ್ಶನ) ಇರುತ್ತದೆ.<ref>{{cite news|title=Kollam Pooram draws huge crowds|url=http://www.thehindu.com/news/national/kerala/kollam-pooram-draws-huge-crowds/article7111750.ece|access-date=6 August 2015|work=[[The Hindu]]|date=17 April 2015}}</ref> == ಸಹ ನೋಡಿ == * [[ಕೊಲ್ಲಂ]] * [[ತ್ರಿಶೂರ್ ಪೂರಂ]] * [[ಅಧ್ಯಕ್ಷರ ಟ್ರೋಫಿ ದೋಣಿ ಸ್ಪರ್ಧೆ]] * [[ಕೊಲ್ಲಂ ಬೀಚ್]] == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == * {{Cite web |date=2011-11-17 |title=Festivals of Kollam – Kollam Pooram {{!}} kollamcity.in |url=http://kollamcity.in/kollam-pooram |url-status=usurped |archive-url=https://web.archive.org/web/20111117064150/http://kollamcity.in/kollam-pooram |archive-date=17 November 2011 |access-date=2024-05-12}} * {{Cite web |title=കൊല്ലം പൂരം – കൊല്ലം പൂരം |url=https://kollampooram.com |access-date=2022-08-03 |language=en-US}} [[ವರ್ಗ:ಕೊಲ್ಲಂನ ಸಂಸ್ಕೃತಿ]] [[ವರ್ಗ:ಕೇರಳದ ಹಿಂದೂ ಹಬ್ಬಗಳು]] [[ವರ್ಗ:ಕೊಲ್ಲಂ ಜಿಲ್ಲೆಯ ಹಬ್ಬಗಳು]] [[ವರ್ಗ:ಏಪ್ರಿಲ್ ಆಚರಣೆಗಳು]] [[ವರ್ಗ:ಕೇರಳದ ಆನೆ ಹಬ್ಬಗಳು]] [[ವರ್ಗ:ಕೊಲ್ಲಂ ಜಿಲ್ಲೆ]] [[ವರ್ಗ:ಭಾರತೀಯ ಸಂಸ್ಕೃತಿಯಲ್ಲಿ ಆನೆಗಳು]] 6r13cq723v6akaowbfzijsd3unqez3b ಪಟ್ಟಣಂ (ಕೊಚ್ಚಿನ್) 0 179868 1377418 2026-07-27T13:46:03Z A826 72368 ಹೊಸ ಪುಟ: {{Infobox settlement | name = ಪಟ್ಟಣಂ | native_name = | native_name_lang = | other_name = | nickname = | settlement_type = ಗ್ರಾಮ | image_skyline = Pattanam - Muziris excavation museum - Muziris Heritage - WikiSangamotsavam 2018, Kottappuram, Kodungalloor (10).jpg | image_alt = ಪಟ್ಟಣಂ ಗ್ರಾಮದಲ್ಲಿ ಮುಜಿರಿಸ್ ಉತ್ಖನನ ವಸ್ತುಸ... 1377418 wikitext text/x-wiki {{Infobox settlement | name = ಪಟ್ಟಣಂ | native_name = | native_name_lang = | other_name = | nickname = | settlement_type = ಗ್ರಾಮ | image_skyline = Pattanam - Muziris excavation museum - Muziris Heritage - WikiSangamotsavam 2018, Kottappuram, Kodungalloor (10).jpg | image_alt = ಪಟ್ಟಣಂ ಗ್ರಾಮದಲ್ಲಿ ಮುಜಿರಿಸ್ ಉತ್ಖನನ ವಸ್ತುಸಂಗ್ರಹಾಲಯ. | image_caption = ಸೈಟ್ ಮ್ಯೂಸಿಯಂ, ಪಟ್ಟಣಂ | pushpin_map = India Kerala#India | pushpin_label_position = right | pushpin_map_alt = | pushpin_map_caption = ಕೇರಳ, ಭಾರತದಲ್ಲಿ ಸ್ಥಳ | coordinates = {{coord|10.15654|N|76.208982|E|display=inline,title}} | subdivision_type = ದೇಶ | subdivision_name = {{flag|India}} | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]] | subdivision_name1 = [[ಕೇರಳ]] | subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] | subdivision_name2 = [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] | subdivision_type3 = ತಾಲೂಕು | subdivision_name3 = ಪರವೂರ್ | established_title = <!-- ಸ್ಥಾಪನೆ --> | established_date = | founder = | named_for = | government_type = | governing_body = [[ಚಿಟ್ಟಟ್ಟುಕರ|ಚಿಟ್ಟಟ್ಟುಕರ ಪಂಚಾಯತ್]] | unit_pref = Metric | area_footnotes = | area_rank = | area_total_km2 = | elevation_footnotes = | elevation_m = | population_total = | population_as_of = | population_rank = | population_density_km2 = auto | population_demonym = | population_footnotes = | demographics_type1 = ಭಾಷೆಗಳು | demographics1_title1 = ಅಧಿಕೃತ | demographics1_info1 = * [[ಮಲಯಾಳಂ ಭಾಷೆ|ಮಲಯಾಳಂ]] *[[ಇಂಗ್ಲಿಷ್ ಭಾಷೆ|ಇಂಗ್ಲಿಷ್]] | timezone1 = [[ಭಾರತೀಯ ಪ್ರಮಾಣಿತ ಸಮಯ|IST]] | utc_offset1 = +5:30 | postal_code_type = [[ಪೋಸ್ಟಲ್ ಸೂಚ್ಯಂಕ ಸಂಖ್ಯೆ|PIN]] | postal_code = 683 522 | area_code_type = ದೂರವಾಣಿ ಕೋಡ್ | area_code = 0484 | registration_plate = KL-42 | blank1_name_sec1 = ಹತ್ತಿರದ ನಗರ ನಿಗಮ | blank1_info_sec1 = [[ಕೊಚ್ಚಿ, ಭಾರತ|ಕೊಚ್ಚಿ]] | blank2_name_sec1 = [[ಲೋಕಸಭೆ|ಲೋಕಸಭಾ ಕ್ಷೇತ್ರ]] | blank2_info_sec1 = [[ಎರ್ನಾಕುಲಂ]] | blank3_name_sec1 = ನಾಗರಿಕ ಸಂಸ್ಥೆ | blank3_info_sec1 = [[ಚಿಟ್ಟಟ್ಟುಕರ|ಚಿಟ್ಟಟ್ಟುಕರ ಪಂಚಾಯತ್]] | blank1_name_sec2 = [[ಭಾರತದ ಹವಾಮಾನ|ಹವಾಮಾನ]] | blank1_info_sec2 = [[ಭಾರತದ ಹವಾಮಾನ ಪ್ರದೇಶಗಳು|ಉಷ್ಣವಲಯ]] <small>([[ಕೊಪ್ಪೆನ್ ಹವಾಮಾನ ವರ್ಗೀಕರಣ|ಕೊಪ್ಪೆನ್]])</small> | website = | footnotes = }} '''ಪಟ್ಟಣಂ''' ({{ipa|ml|pɐʈːɐɳɐm|lang}}) ದಕ್ಷಿಣ [[ಭಾರತ]]ದ [[ಕೇರಳ]] ರಾಜ್ಯದ [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ ಜಿಲ್ಲೆಯ]] ಪರವೂರ್ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ.<ref>{{Cite news |last=Nair |first=C. Gouridasan |date=3 May 2009 |title=Pattanam Richest Indo-Roman Site on Indian Ocean Rim |url=http://www.hindu.com/2009/05/03/stories/2009050356481800.htm |work=The Hindu |archive-date=10 May 2009 |access-date=21 September 2025 |archive-url=https://web.archive.org/web/20090510031007/http://www.hindu.com/2009/05/03/stories/2009050356481800.htm |url-status=dead }}</ref> ಇದು [[ಉತ್ತರ ಪರವೂರ್]] ನಿಂದ 2'''–'''3&nbsp;ಕಿಮೀ ವಾಯುವ್ಯಕ್ಕೆ, [[ಚೆಂದಮಂಗಲಂ]] ನಿಂದ 3 ಕಿಮೀ ಪಶ್ಚಿಮಕ್ಕೆ, ಮತ್ತು [[ಕೊಚ್ಚಿ|ಕೊಚ್ಚಿ (ಕೊಚಿನ್)]] ನಿಂದ 30&nbsp;ಕಿಮೀ ಉತ್ತರಕ್ಕೆ ಇದೆ. ಇದು ಕರಾವಳಿಯಿಂದ ಸುಮಾರು 4 ಕಿಮೀ ಒಳನಾಡಿನಲ್ಲಿದೆ. [[ಪೆರಿಯಾರ್ ನದಿ|ಪೆರಿಯಾರ್]] ಸುಮಾರು 5 ಕಿಮೀ ಉತ್ತರಕ್ಕೆ ಹರಿಯುತ್ತದೆ, ಆದರೆ ಪರವೂರ್ ತೋಡು ಎಂಬ ತೊರೆಯು ಸುಮಾರು 1 ಕಿಮೀ ದಕ್ಷಿಣಕ್ಕೆ ಹರಿಯುತ್ತದೆ.<ref name=":1">{{Cite book |last=Singh |first=Upinder |author-link= |url= |title=A History of Ancient and Early Medieval India: from the Stone Age to the 12th Century |date= |publisher=Pearson India |year=2024 |isbn=978-93-570-5618-2 |edition=2nd |location=[[New Delhi]] |pages=1115-17 |orig-year=2008}}</ref> ಪಟ್ಟಣಂವನ್ನು ಪುರಾತತ್ವಶಾಸ್ತ್ರಜ್ಞರು ಉತ್ಖನನ ಮಾಡಿದ್ದಾರೆ ಮತ್ತು ಇದು ಪ್ರಾಚೀನ ಕಾಲದಲ್ಲಿ ಪ್ರಮುಖ ಬಂದರಾಗಿತ್ತು ಎಂದು ಬಹಿರಂಗಪಡಿಸಲಾಗಿದೆ.<ref name=":1" /> ವಿವಿಧ [[ಗ್ರೀಕೋ-ರೋಮನ್ ಪ್ರಪಂಚ|ಗ್ರೀಕೋ-ರೋಮನ್]] ಗ್ರಂಥಗಳಲ್ಲಿ ಉಲ್ಲೇಖಿಸಲಾದ [[ಮುಜಿರಿಸ್|ಮುಜಿರಿಸ್ (ಮುಚಿರಿ)]] ಬಂದರಿಗೆ ಇದು ಹೊಂದಿಕೆಯಾಗುತ್ತದೆ ಎಂದು ನಂಬಲಾಗಿದೆ.<ref name=":1" /><ref>{{Cite book |last=Singh |first=Upinder |author-link= |url= |title=A History of Ancient and Early Medieval India: from the Stone Age to the 12th Century |date= |publisher=Pearson India |year=2024 |isbn=978-93-570-5618-2 |edition=2nd |location=[[New Delhi]] |pages=1072 |orig-year=2008}}</ref> ಪಟ್ಟಣಂನಿಂದ ಸಂಗ್ರಹಿಸಲಾದ ಹೆಚ್ಚಿನ ಕಲಾಕೃತಿಗಳನ್ನು ಈಗ ಪಟ್ಟಣಂನಲ್ಲಿರುವ ಸೈಟ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.<ref>{{Cite web |title=Pattanam |url=https://www.keralatourism.org/muziris/historical-sites/pattanam |website=Kerala Tourism |publisher=Government of Kerala}}</ref> ==ಪುರಾತತ್ವ ಉತ್ಖನನಗಳು== ಪಟ್ಟಣಂನ ಪುರಾತತ್ವ ದಿಬ್ಬವು (10°09.434’N; 76°12.587’E) ಸುಮಾರು 45 ಹೆಕ್ಟೇರ್ಗಳನ್ನು (~111 ಎಕರೆ) ಆವರಿಸಿದೆ ಎಂದು ಅಂದಾಜಿಸಲಾಗಿದೆ.<ref name=":1" /> ವಸತಿ ಚಟುವಟಿಕೆಗಳಿಂದಾಗಿ, ಇದು ಹೆಚ್ಚು ತೊಂದರೆಗೊಳಗಾದ ಸ್ಥಳವಾಗಿದೆ. ಕೇವಲ ಸ್ವಲ್ಪ ಭಾಗವನ್ನು ಮಾತ್ರ ಉತ್ಖನನ ಮಾಡಲಾಗಿದೆ (~1%), ಆದರೆ ಕೆಲವು ಭಾಗಗಳು ನಿರ್ಮಾಣ ಮತ್ತು ಮರಳು ಗಣಿಗಾರಿಕೆಯಿಂದಾಗಿ ಭಾಗಶಃ ಅಥವಾ ಸಂಪೂರ್ಣವಾಗಿ ನಾಶವಾಗಿವೆ.<ref>{{Cite journal |last=Cherian |first=P. J. |last2=Prasad |first2=G. V. Ravi |last3=Dutta |first3=Koushik |last4=Ray |first4=Dinesh Kr. |last5=Selvakumar |first5=V. |last6=Shajan |first6=K. P. |date=2009 |title=Chronology of Pattanam: a Multi-Cultural Port site on the Malabar Coast |url=https://www.jstor.org/stable/24111922 |journal=Current Science |volume=97 |issue=2 |pages=236–240 |issn=0011-3891}}</ref><ref name=":1" /> 2007 ಮತ್ತು 2015 ರ ನಡುವೆ, ಕೇರಳ ಇತಿಹಾಸ ಸಂಶೋಧನಾ ಮಂಡಳಿ (KCHR) ಪಟ್ಟಣಂನಲ್ಲಿ ಒಂಬತ್ತು ಹಂತಗಳ ಪರಿಶೋಧನೆ ಮತ್ತು ಉತ್ಖನನಗಳನ್ನು ನಡೆಸಿತು (ಒಟ್ಟು ಅರವತ್ತೊಂದು ಕಂದಕಗಳನ್ನು ಉತ್ಖನನ ಮಾಡಲಾಯಿತು).<ref name=":1" /> === ಪಟ್ಟಣಂನಿಂದ ಆವಿಷ್ಕಾರಗಳು === ಉತ್ಖನನಗಳು ವೈವಿಧ್ಯಮಯ ಅವಶೇಷಗಳನ್ನು ಬೆಳಕಿಗೆ ತಂದವು, ಮೆಡಿಟರೇನಿಯನ್, ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಚೀನಾದೊಂದಿಗಿನ ಮಲಬಾರ್ ಕರಾವಳಿಯ ಸಂವಹನಗಳ ಬಗ್ಗೆ ಪ್ರಮುಖ ಒಳನೋಟಗಳನ್ನು ನೀಡುತ್ತವೆ.<ref name=":1" /> ಉತ್ಖನನ ಮಾಡಲಾದ ವಸ್ತುಗಳ ಬಹುಪಾಲು ದಕ್ಷಿಣ ಭಾರತೀಯ ಅಥವಾ ಕೇರಳ ಇತಿಹಾಸದ ಆರಂಭಿಕ ಐತಿಹಾಸಿಕ ಅವಧಿಗೆ ಸೇರಿವೆ, ಇದು ಸುಮಾರು ಕ್ರಿ.ಪೂ. 3 ನೇ ಶತಮಾನದಿಂದ ಕ್ರಿ.ಶ. 5 ನೇ ಶತಮಾನದವರೆಗೆ ವ್ಯಾಪಿಸಿದೆ.<ref name=":1" /> * ರಚನಾತ್ಮಕ ಪುರಾವೆಗಳಲ್ಲಿ ಒಂದು [[ಹಡಗುಕಟ್ಟೆ]], ಅಂಜಿಲಿ ಮರದಿಂದ ನಿರ್ಮಿಸಲಾದ 6-ಮೀಟರ್ [[ತೆಪ್ಪ|ದೋಣಿ]], ಮತ್ತು ತೇಕ್-ಮರದ [[ಲಂಗರು ಸ್ತಂಭಗಳು]] ಸೇರಿವೆ.<ref name=":0">{{Cite news |date=5 August 2011 |title= |work=The Hindu (Thiruvananthapuram edition) |page=9}}</ref> ಹಡಗುಕಟ್ಟೆಯು ಲ್ಯಾಟರೈಟ್ ಕಣಗಳು, ಸುಣ್ಣ ಮತ್ತು ಮಣ್ಣಿನಿಂದ ಮಾಡಲ್ಪಟ್ಟಿತ್ತು ಮತ್ತು ಇಟ್ಟಿಗೆ ಲೈನಿಂಗ್ (ಸುಟ್ಟ ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ) ಹೊಂದಿತ್ತು.<ref name=":1" /><ref name=":0" /> * ಮಣ್ಣಿನ ಪಾತ್ರೆಗಳ ಸಂಗ್ರಹವು ದಕ್ಷಿಣ ಏಷ್ಯಾದ ಪಾತ್ರೆಗಳಿಂದ (ಕಪ್ಪು ಮತ್ತು ಕೆಂಪು ಪಾತ್ರೆ, ರಸ್ಸೆಟ್ ಲೇಪಿತ ಬಣ್ಣದ ಪಾತ್ರೆ, ಭಾರತೀಯ ರೌಲೆಟೆಡ್ ಪಾತ್ರೆ, ಮತ್ತು 'ಟೈಪ್ 10' ಸೂಕ್ಷ್ಮ ಬೂದು ಪಾತ್ರೆ) ಪ್ರಧಾನವಾಗಿ ಪ್ರಾಬಲ್ಯ ಹೊಂದಿತ್ತು. ಇವುಗಳ ಜೊತೆಗೆ, ಆಮದು ಮಾಡಿಕೊಂಡ ವೈವಿಧ್ಯಮಯ ಮಣ್ಣಿನ ಪಾತ್ರೆಗಳು ಆರಂಭಿಕ ಐತಿಹಾಸಿಕ ಅವಧಿಯಿಂದ ವ್ಯಾಪಕವಾದ ಸಮುದ್ರ ವ್ಯಾಪಾರ ಜಾಲಗಳನ್ನು ಪ್ರಮಾಣೀಕರಿಸುತ್ತವೆ, ಈ ಸ್ಥಳವನ್ನು ಮೆಡಿಟರೇನಿಯನ್ ಪ್ರಪಂಚ, ಮಧ್ಯಪ್ರಾಚ್ಯ ಮತ್ತು ಚೀನಾದೊಂದಿಗೆ ಸಂಪರ್ಕಿಸುತ್ತವೆ.<ref name=":1" /> * ಮೆಡಿಟರೇನಿಯನ್ನೊಂದಿಗಿನ ಸಂಪರ್ಕವು [[ಆಂಫೊರಾ]] ಚೂರುಗಳು ಮತ್ತು [[ಟೆರಾ ಸಿಗಿಲಾಟಾ]] ತುಣುಕುಗಳು, ಹಾಗೆಯೇ ಮಾಣಿಕ್ಯದ [[ಇಂಟ್ಯಾಗ್ಲಿಯೋಸ್]] (ದೇವತೆ [[ಟೈಕೆ]]/[[ಫಾರ್ಚುನಾ]] ಮತ್ತು ಜಿಗಿಯುವ ಸಿಂಹವನ್ನು ಚಿತ್ರಿಸುವ), ಅಮೂಲ್ಯವಾದ ಕಲ್ಲುಗಳಿಂದ ಮಾಡಿದ [[ಕ್ಯಾಮಿಯೋ (ಕೆತ್ತನೆ)|ಕ್ಯಾಮಿಯೋ]] ಖಾಲಿ ತುಂಡುಗಳು, ಮತ್ತು [[ರೋಮನ್ ಗಾಜು|ರೋಮನ್ ಗಾಜಿನ]] ತುಣುಕುಗಳಿಂದ ಸಾಕ್ಷಿಯಾಗಿದೆ.<ref name=":0" /><ref name=":1" /> ಹೆಚ್ಚುವರಿ ವಿದೇಶಿ ಆಮದುಗಳಲ್ಲಿ ದಕ್ಷಿಣ ಇರಾನ್ನಿಂದ ಬಂದ ಟರ್ಕ್ವಾಯ್ಸ್ ಮೆರುಗು ಮಣ್ಣಿನ ಪಾತ್ರೆಗಳು ಮತ್ತು ಮೆಸೊಪಟ್ಯಾಮಿಯಾದ ಟಾರ್ಪಿಡೋ ಜಾಡಿಗಳು ಸೇರಿವೆ.<ref name=":1" /> ಪಟ್ಟಣಂನಲ್ಲಿ ಪತ್ತೆಯಾದ ಭೌತಿಕ ಸಂಸ್ಕೃತಿಯು ವಿವಿಧ ಅಮೂಲ್ಯವಾದ ಕಲ್ಲುಗಳು/ಗಾಜಿನಿಂದ ಮಾಡಿದ ಮಣಿಗಳು<ref name=":2">{{cite news |last=Srivathsan |first=A. |date=14 March 2010 |title=More Evidence Unearthed at Ancient Port of Muziris |url=https://www.thehindu.com/features/friday-review/history-and-culture/More-evidence-unearthed-at-ancient-port-of-Muziris/article12060873.ece |access-date= |newspaper=The Hindu}}</ref>, ಗ್ರಾನೈಟ್ ರುಬ್ಬುವ ಸಾಧನಗಳು, ಕಲ್ಲಿನ ತೂಕಗಳು, ಮತ್ತು ಟೆರಾಕೋಟಾ ವಸ್ತುಗಳನ್ನು ಒಳಗೊಂಡಿತ್ತು. ಹೆಚ್ಚುವರಿಯಾಗಿ, ಕಬ್ಬಿಣ, ತಾಮ್ರ, ಸೀಸ, ಮತ್ತು ಚಿನ್ನದಂತಹ ಲೋಹಗಳಿಂದ ರಚಿಸಲಾದ ಕಲಾಕೃತಿಗಳು (ಚಿಕ್ಕ ಕೊಡಲಿ ಪೆಂಡೆಂಟ್/ಆಭರಣದಂತಹವು) ಸಹ ದಾಖಲಿಸಲ್ಪಟ್ಟಿವೆ.<ref name=":1" /><ref>{{Cite news |last=Basheer |first=K. P. M. |date=12 June 2011 |title=Pattanam Finds Throw More Light on Trade |url=http://www.hindu.com/2011/06/12/stories/2011061254420500.htm |work=The Hindu |archive-date=16 June 2011 |access-date=20 April 2021 |archive-url=https://web.archive.org/web/20110616141506/http://www.hindu.com/2011/06/12/stories/2011061254420500.htm |url-status=dead }}</dfn> ಹೆಚ್ಚುವರಿಯಾಗಿ, ಚೇರ ರಾಜವಂಶದ ಚದರ ತಾಮ್ರದ ನಾಣ್ಯಗಳು, ಬಿಲ್ಲು-ಮತ್ತು-ಬಾಣದ ಚಿಹ್ನೆಯನ್ನು ಹೊಂದಿರುವ, ಈ ಸ್ಥಳದಲ್ಲಿ ಪತ್ತೆಯಾಗಿವೆ.<ref name=":0" /> ಗಮನಾರ್ಹ ಆವಿಷ್ಕಾರಗಳಲ್ಲಿ [[ಬ್ರಾಹ್ಮಿ ಲಿಪಿ]]ಯಲ್ಲಿ ಕೆತ್ತಲಾದ ಮುರಿದ ಅಂಚು ಸೇರಿದೆ.<ref name=":2" /> ಈ ಸ್ಥಳವು ಕರಿಮೆಣಸು, ಏಲಕ್ಕಿ, ಮತ್ತು [[ಧೂಪ|ಸಾಂಬ್ರಾಣಿ]]ಯಂತಹ ಸಸ್ಯಶಾಸ್ತ್ರೀಯ ಅವಶೇಷಗಳನ್ನು, ಜೊತೆಗೆ ಮೂಳೆ ತುಣುಕುಗಳು ಮತ್ತು ಹಲ್ಲುಗಳನ್ನು ಒಳಗೊಂಡ ಪ್ರಾಣಿಶಾಸ್ತ್ರೀಯ ಅವಶೇಷಗಳನ್ನು ನೀಡಿತು.<ref name=":1" /> ಚೀನೀ ಮಣ್ಣಿನ ಪಾತ್ರೆಗಳು — ನೀಲಿ-ಬಿಳಿ, ಬಿಳಿ-ಮೆರುಗಿನ, ಮತ್ತು ಕಂದು-ಮೆರುಗಿನ ಪಿಂಗಾಣಿಗಳನ್ನು ಒಳಗೊಂಡಿರುವ — ಆರಂಭಿಕ ಆಧುನಿಕದಿಂದ ಆಧುನಿಕ ಅವಧಿಯವರೆಗೆ ಪೂರ್ವ ಏಷ್ಯಾದೊಂದಿಗಿನ ವಾಣಿಜ್ಯ ಸಂವಹನಗಳನ್ನು ಸೂಚಿಸುತ್ತವೆ.<ref name=":1" /> <gallery mode="packed"> File:Amphorae shards, Pattanam Museum.jpg|ಆಂಫೊರಾ ಚೂರುಗಳು, ಪಟ್ಟಣಂ File:Carnelian intaglios (with Greek or Roman goddess and lion), Pattanam Museum.jpg|ಮಾಣಿಕ್ಯದ ಇಂಟ್ಯಾಗ್ಲಿಯೋಸ್ಗಳು, ಪಟ್ಟಣಂ File:Tamil-Brahmi Inscription, Pattanam excavation museum, Kottappuram, Kodungallur.jpg|ತಮಿಳು-ಬ್ರಾಹ್ಮಿ ಶಾಸನ, ಪಟ್ಟಣಂ File:Tubular Jars, Pattanam Children's Museum.jpg|ಕೊಳವೆಯಾಕಾರದ ಜಾಡಿಗಳು, ಪಟ್ಟಣಂ File:Pattanam Archaeological Excavations.jpg|ಹಡಗುಕಟ್ಟೆ, ಪಟ್ಟಣಂ </gallery> ===ಟೀಕೆಗಳು=== ಪ್ರಸ್ತುತ ಪಟ್ಟಣಂ ಅನ್ನು ಪೌರಾಣಿಕ ಬಂದರು [[ಮುಜಿರಿಸ್]] ಆಗಿ ಗುರುತಿಸುವುದು — ಇದು [[ಮಸಾಲೆ ವ್ಯಾಪಾರ]]ದ ಪ್ರಮುಖ ಹಿಂದೂ ಮಹಾಸಾಗರ ಕೇಂದ್ರಗಳಲ್ಲಿ ಒಂದಾಗಿ ಹಲವಾರು [[ಗ್ರೀಕೋ-ರೋಮನ್ ಪ್ರಪಂಚ|ಗ್ರೀಕೋ-ರೋಮನ್ ಮೂಲಗಳಲ್ಲಿ]] ಪ್ರಸಿದ್ಧವಾಗಿದೆ — ಕೆಲವು ವಿದ್ವಾಂಸರಿಂದ ಪ್ರಶ್ನಿಸಲ್ಪಟ್ಟಿದೆ.<ref name="keralahistory.ac.in">{{cite web |year=2013 |title=The Seventh Season Pattanam Excavation (2013) |url=http://www.keralahistory.ac.in/pdf2013/pattanam_7th_season_handbook1.pdf |url-status=dead |archive-url=https://web.archive.org/web/20160304031410/http://www.keralahistory.ac.in/pdf2013/pattanam_7th_season_handbook1.pdf |archive-date=4 March 2016 |access-date= |website= |publisher=Kerala Council for Historical Research }}</ref><ref>{{Cite news |date=16 November 2021 |title=Pattanam Throws Open Many Questions: Romila Thapar |url=https://www.thehindu.com/news/national/kerala/pattanam-throws-open-many-questions-romila-thapar/article5123431.ece |work=The Hindu}}</ref><ref>{{Cite news |last=Anandan |first=S. |date=28 May 2014 |title=Was Pattanam an Urban Trade Centre? |url=https://www.thehindu.com/news/national/kerala/was-pattanam-an-urban-trade-centre/article6056558.ece |work=The Hindu}}</ref> ಪರ್ಯಾಯ ದೃಷ್ಟಿಕೋನವು ಮುಜಿರಿಸ್ ಅನ್ನು ಪಟ್ಟಣಂನ ಉತ್ತರಕ್ಕಿರುವ [[ಕೊಡುಂಗಲ್ಲೂರು]] ನಲ್ಲಿ ಇರಿಸುತ್ತದೆ. ಇದನ್ನು ಬೆಂಬಲಿಸುವ ವಾದಗಳು ಮಧ್ಯಕಾಲೀನ ಬಂದರು ಅಥವಾ ರಾಜಧಾನಿಯಾಗಿ ಅದರ ಐತಿಹಾಸಿಕ ಪಾತ್ರ ಮತ್ತು [[ಕೊಚ್ಚಿಯ ಯಹೂದಿ ತಾಮ್ರದ ಫಲಕಗಳು|ಯಹೂದಿ ತಾಮ್ರದ ಫಲಕಗಳಲ್ಲಿ]] "ಮುಯಿರಿಕ್ಕೋಡ್" ಬಂದರಿನ ಉಲ್ಲೇಖವನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಕೇರಳದ ಇತರ ಸ್ಥಳಗಳಾದ ಕೊಡುಂಗಲ್ಲೂರ್ನಂತಹವುಗಳಲ್ಲಿ ಹೋಲಿಸಬಹುದಾದ ಉತ್ಖನನಗಳ ಅನುಪಸ್ಥಿತಿಯು ಚರ್ಚೆಯಲ್ಲಿ ಗಮನಾರ್ಹ ಅಂತರವೆಂದು ಪರಿಗಣಿಸಲಾಗಿದೆ.<ref name=":0" /> == ಇವನ್ನೂ ನೋಡಿ == {{div col|colwidth=23em}} *[[ಉತ್ತರ ಪರವೂರ್]] *[[ತಿರುವಾಂಚಿಕುಳಂ]] *[[ಎರ್ನಾಕುಲಂ ಜಿಲ್ಲೆ]] *[[ಪರವೂರ್ ತಾಲೂಕು]] *[[ಕೊಚ್ಚಿ]] *[[ಕೊಡುಂಗಲ್ಲೂರು]] {{div col end}} == ಉಲ್ಲೇಖಗಳು == {{reflist}} ===ಹೆಚ್ಚಿನ ಓದಿಗೆ=== *{{Cite news |date=11 June 2006 |title=Search for India's Ancient City |url=http://news.bbc.co.uk/2/hi/south_asia/4970452.stm |work=BBC News}} * {{Cite journal |last=Cherian |first=P. J. |last2=Prasad |first2=G. V. Ravi |last3=Dutta |first3=Koushik |last4=Ray |first4=Dinesh Kr. |last5=Selvakumar |first5=V. |last6=Shajan |first6=K. P. |date=2009 |title=Chronology of Pattanam: a Multi-Cultural Port site on the Malabar Coast |url=https://www.jstor.org/stable/24111922 |journal=Current Science |volume=97 |issue=2 |pages=236–240 |issn=0011-3891}} * {{cite web |year=2013 |title=The Seventh Season Pattanam Excavation (2013) |url=http://www.keralahistory.ac.in/pdf2013/pattanam_7th_season_handbook1.pdf |url-status=dead |archive-url=https://web.archive.org/web/20160304031410/http://www.keralahistory.ac.in/pdf2013/pattanam_7th_season_handbook1.pdf |archive-date=4 March 2016 |access-date= |website= |publisher=Kerala Council for Historical Research }} *{{Cite news |last=Haridas |first=Anand |date=29 May 2010 |title=Pattanam Excavation Significant: Baby |url=http://www.hindu.com/2010/05/29/stories/2010052960400400.htm |work=The Hindu |archive-date=3 June 2010 |access-date=21 September 2025 |archive-url=https://web.archive.org/web/20100603031338/http://www.hindu.com/2010/05/29/stories/2010052960400400.htm |url-status=dead }} {{Ernakulam district}} [[Category:ಕೊಚ್ಚಿ]] 4r1kttf0ofteqxd0zp52rxiklpog27c 1377424 1377418 2026-07-27T14:03:23Z A826 72368 1377424 wikitext text/x-wiki {{databox}} {{Infobox settlement | name = ಪಟ್ಟಣಂ | native_name = | native_name_lang = | other_name = | nickname = | settlement_type = ಗ್ರಾಮ | image_skyline = Pattanam - Muziris excavation museum - Muziris Heritage - WikiSangamotsavam 2018, Kottappuram, Kodungalloor (10).jpg | image_alt = ಪಟ್ಟಣಂ ಗ್ರಾಮದಲ್ಲಿ ಮುಜಿರಿಸ್ ಉತ್ಖನನ ವಸ್ತುಸಂಗ್ರಹಾಲಯ. | image_caption = ಸೈಟ್ ಮ್ಯೂಸಿಯಂ, ಪಟ್ಟಣಂ | pushpin_map = India Kerala#India | pushpin_label_position = right | pushpin_map_alt = | pushpin_map_caption = ಕೇರಳ, ಭಾರತದಲ್ಲಿ ಸ್ಥಳ | coordinates = {{coord|10.15654|N|76.208982|E|display=inline,title}} | subdivision_type = ದೇಶ | subdivision_name = {{flag|India}} | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]] | subdivision_name1 = [[ಕೇರಳ]] | subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] | subdivision_name2 = [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] | subdivision_type3 = ತಾಲೂಕು | subdivision_name3 = ಪರವೂರ್ | established_title = <!-- ಸ್ಥಾಪನೆ --> | established_date = | founder = | named_for = | government_type = | governing_body = [[ಚಿಟ್ಟಟ್ಟುಕರ|ಚಿಟ್ಟಟ್ಟುಕರ ಪಂಚಾಯತ್]] | unit_pref = Metric | area_footnotes = | area_rank = | area_total_km2 = | elevation_footnotes = | elevation_m = | population_total = | population_as_of = | population_rank = | population_density_km2 = auto | population_demonym = | population_footnotes = | demographics_type1 = ಭಾಷೆಗಳು | demographics1_title1 = ಅಧಿಕೃತ | demographics1_info1 = * [[ಮಲಯಾಳಂ ಭಾಷೆ|ಮಲಯಾಳಂ]] *[[ಇಂಗ್ಲಿಷ್ ಭಾಷೆ|ಇಂಗ್ಲಿಷ್]] | timezone1 = [[ಭಾರತೀಯ ಪ್ರಮಾಣಿತ ಸಮಯ|IST]] | utc_offset1 = +5:30 | postal_code_type = [[ಪೋಸ್ಟಲ್ ಸೂಚ್ಯಂಕ ಸಂಖ್ಯೆ|PIN]] | postal_code = 683 522 | area_code_type = ದೂರವಾಣಿ ಕೋಡ್ | area_code = 0484 | registration_plate = KL-42 | blank1_name_sec1 = ಹತ್ತಿರದ ನಗರ ನಿಗಮ | blank1_info_sec1 = [[ಕೊಚ್ಚಿ, ಭಾರತ|ಕೊಚ್ಚಿ]] | blank2_name_sec1 = [[ಲೋಕಸಭೆ|ಲೋಕಸಭಾ ಕ್ಷೇತ್ರ]] | blank2_info_sec1 = [[ಎರ್ನಾಕುಲಂ]] | blank3_name_sec1 = ನಾಗರಿಕ ಸಂಸ್ಥೆ | blank3_info_sec1 = [[ಚಿಟ್ಟಟ್ಟುಕರ|ಚಿಟ್ಟಟ್ಟುಕರ ಪಂಚಾಯತ್]] | blank1_name_sec2 = [[ಭಾರತದ ಹವಾಮಾನ|ಹವಾಮಾನ]] | blank1_info_sec2 = [[ಭಾರತದ ಹವಾಮಾನ ಪ್ರದೇಶಗಳು|ಉಷ್ಣವಲಯ]] <small>([[ಕೊಪ್ಪೆನ್ ಹವಾಮಾನ ವರ್ಗೀಕರಣ|ಕೊಪ್ಪೆನ್]])</small> | website = | footnotes = }} '''ಪಟ್ಟಣಂ''' ({{ipa|ml|pɐʈːɐɳɐm|lang}}) ದಕ್ಷಿಣ [[ಭಾರತ]]ದ [[ಕೇರಳ]] ರಾಜ್ಯದ [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ ಜಿಲ್ಲೆಯ]] ಪರವೂರ್ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ.<ref>{{Cite news |last=Nair |first=C. Gouridasan |date=3 May 2009 |title=Pattanam Richest Indo-Roman Site on Indian Ocean Rim |url=http://www.hindu.com/2009/05/03/stories/2009050356481800.htm |work=The Hindu |archive-date=10 May 2009 |access-date=21 September 2025 |archive-url=https://web.archive.org/web/20090510031007/http://www.hindu.com/2009/05/03/stories/2009050356481800.htm |url-status=dead }}</ref> ಇದು [[ಉತ್ತರ ಪರವೂರ್]] ನಿಂದ 2'''–'''3&nbsp;ಕಿಮೀ ವಾಯುವ್ಯಕ್ಕೆ, [[ಚೆಂದಮಂಗಲಂ]] ನಿಂದ 3 ಕಿಮೀ ಪಶ್ಚಿಮಕ್ಕೆ, ಮತ್ತು [[ಕೊಚ್ಚಿ|ಕೊಚ್ಚಿ (ಕೊಚಿನ್)]] ನಿಂದ 30&nbsp;ಕಿಮೀ ಉತ್ತರಕ್ಕೆ ಇದೆ. ಇದು ಕರಾವಳಿಯಿಂದ ಸುಮಾರು 4 ಕಿಮೀ ಒಳನಾಡಿನಲ್ಲಿದೆ. [[ಪೆರಿಯಾರ್ ನದಿ|ಪೆರಿಯಾರ್]] ಸುಮಾರು 5 ಕಿಮೀ ಉತ್ತರಕ್ಕೆ ಹರಿಯುತ್ತದೆ, ಆದರೆ ಪರವೂರ್ ತೋಡು ಎಂಬ ತೊರೆಯು ಸುಮಾರು 1 ಕಿಮೀ ದಕ್ಷಿಣಕ್ಕೆ ಹರಿಯುತ್ತದೆ.<ref name=":1">{{Cite book |last=Singh |first=Upinder |author-link= |url= |title=A History of Ancient and Early Medieval India: from the Stone Age to the 12th Century |date= |publisher=Pearson India |year=2024 |isbn=978-93-570-5618-2 |edition=2nd |location=[[New Delhi]] |pages=1115-17 |orig-year=2008}}</ref> ಪಟ್ಟಣಂವನ್ನು ಪುರಾತತ್ವಶಾಸ್ತ್ರಜ್ಞರು ಉತ್ಖನನ ಮಾಡಿದ್ದಾರೆ ಮತ್ತು ಇದು ಪ್ರಾಚೀನ ಕಾಲದಲ್ಲಿ ಪ್ರಮುಖ ಬಂದರಾಗಿತ್ತು ಎಂದು ಬಹಿರಂಗಪಡಿಸಲಾಗಿದೆ.<ref name=":1" /> ವಿವಿಧ [[ಗ್ರೀಕೋ-ರೋಮನ್ ಪ್ರಪಂಚ|ಗ್ರೀಕೋ-ರೋಮನ್]] ಗ್ರಂಥಗಳಲ್ಲಿ ಉಲ್ಲೇಖಿಸಲಾದ [[ಮುಜಿರಿಸ್|ಮುಜಿರಿಸ್ (ಮುಚಿರಿ)]] ಬಂದರಿಗೆ ಇದು ಹೊಂದಿಕೆಯಾಗುತ್ತದೆ ಎಂದು ನಂಬಲಾಗಿದೆ.<ref name=":1" /><ref>{{Cite book |last=Singh |first=Upinder |author-link= |url= |title=A History of Ancient and Early Medieval India: from the Stone Age to the 12th Century |date= |publisher=Pearson India |year=2024 |isbn=978-93-570-5618-2 |edition=2nd |location=[[New Delhi]] |pages=1072 |orig-year=2008}}</ref> ಪಟ್ಟಣಂನಿಂದ ಸಂಗ್ರಹಿಸಲಾದ ಹೆಚ್ಚಿನ ಕಲಾಕೃತಿಗಳನ್ನು ಈಗ ಪಟ್ಟಣಂನಲ್ಲಿರುವ ಸೈಟ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.<ref>{{Cite web |title=Pattanam |url=https://www.keralatourism.org/muziris/historical-sites/pattanam |website=Kerala Tourism |publisher=Government of Kerala}}</ref> ==ಪುರಾತತ್ವ ಉತ್ಖನನಗಳು== ಪಟ್ಟಣಂನ ಪುರಾತತ್ವ ದಿಬ್ಬವು (10°09.434’N; 76°12.587’E) ಸುಮಾರು 45 ಹೆಕ್ಟೇರ್ಗಳನ್ನು (~111 ಎಕರೆ) ಆವರಿಸಿದೆ ಎಂದು ಅಂದಾಜಿಸಲಾಗಿದೆ.<ref name=":1" /> ವಸತಿ ಚಟುವಟಿಕೆಗಳಿಂದಾಗಿ, ಇದು ಹೆಚ್ಚು ತೊಂದರೆಗೊಳಗಾದ ಸ್ಥಳವಾಗಿದೆ. ಕೇವಲ ಸ್ವಲ್ಪ ಭಾಗವನ್ನು ಮಾತ್ರ ಉತ್ಖನನ ಮಾಡಲಾಗಿದೆ (~1%), ಆದರೆ ಕೆಲವು ಭಾಗಗಳು ನಿರ್ಮಾಣ ಮತ್ತು ಮರಳು ಗಣಿಗಾರಿಕೆಯಿಂದಾಗಿ ಭಾಗಶಃ ಅಥವಾ ಸಂಪೂರ್ಣವಾಗಿ ನಾಶವಾಗಿವೆ.<ref>{{Cite journal |last=Cherian |first=P. J. |last2=Prasad |first2=G. V. Ravi |last3=Dutta |first3=Koushik |last4=Ray |first4=Dinesh Kr. |last5=Selvakumar |first5=V. |last6=Shajan |first6=K. P. |date=2009 |title=Chronology of Pattanam: a Multi-Cultural Port site on the Malabar Coast |url=https://www.jstor.org/stable/24111922 |journal=Current Science |volume=97 |issue=2 |pages=236–240 |issn=0011-3891}}</ref><ref name=":1" /> 2007 ಮತ್ತು 2015 ರ ನಡುವೆ, ಕೇರಳ ಇತಿಹಾಸ ಸಂಶೋಧನಾ ಮಂಡಳಿ (KCHR) ಪಟ್ಟಣಂನಲ್ಲಿ ಒಂಬತ್ತು ಹಂತಗಳ ಪರಿಶೋಧನೆ ಮತ್ತು ಉತ್ಖನನಗಳನ್ನು ನಡೆಸಿತು (ಒಟ್ಟು ಅರವತ್ತೊಂದು ಕಂದಕಗಳನ್ನು ಉತ್ಖನನ ಮಾಡಲಾಯಿತು).<ref name=":1" /> === ಪಟ್ಟಣಂನಿಂದ ಆವಿಷ್ಕಾರಗಳು === ಉತ್ಖನನಗಳು ವೈವಿಧ್ಯಮಯ ಅವಶೇಷಗಳನ್ನು ಬೆಳಕಿಗೆ ತಂದವು, ಮೆಡಿಟರೇನಿಯನ್, ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಚೀನಾದೊಂದಿಗಿನ ಮಲಬಾರ್ ಕರಾವಳಿಯ ಸಂವಹನಗಳ ಬಗ್ಗೆ ಪ್ರಮುಖ ಒಳನೋಟಗಳನ್ನು ನೀಡುತ್ತವೆ.<ref name=":1" /> ಉತ್ಖನನ ಮಾಡಲಾದ ವಸ್ತುಗಳ ಬಹುಪಾಲು ದಕ್ಷಿಣ ಭಾರತೀಯ ಅಥವಾ ಕೇರಳ ಇತಿಹಾಸದ ಆರಂಭಿಕ ಐತಿಹಾಸಿಕ ಅವಧಿಗೆ ಸೇರಿವೆ, ಇದು ಸುಮಾರು ಕ್ರಿ.ಪೂ. 3 ನೇ ಶತಮಾನದಿಂದ ಕ್ರಿ.ಶ. 5 ನೇ ಶತಮಾನದವರೆಗೆ ವ್ಯಾಪಿಸಿದೆ.<ref name=":1" /> * ರಚನಾತ್ಮಕ ಪುರಾವೆಗಳಲ್ಲಿ ಒಂದು [[ಹಡಗುಕಟ್ಟೆ]], ಅಂಜಿಲಿ ಮರದಿಂದ ನಿರ್ಮಿಸಲಾದ 6-ಮೀಟರ್ [[ತೆಪ್ಪ|ದೋಣಿ]], ಮತ್ತು ತೇಕ್-ಮರದ [[ಲಂಗರು ಸ್ತಂಭಗಳು]] ಸೇರಿವೆ.<ref name=":0">{{Cite news |date=5 August 2011 |title= |work=The Hindu (Thiruvananthapuram edition) |page=9}}</ref> ಹಡಗುಕಟ್ಟೆಯು ಲ್ಯಾಟರೈಟ್ ಕಣಗಳು, ಸುಣ್ಣ ಮತ್ತು ಮಣ್ಣಿನಿಂದ ಮಾಡಲ್ಪಟ್ಟಿತ್ತು ಮತ್ತು ಇಟ್ಟಿಗೆ ಲೈನಿಂಗ್ (ಸುಟ್ಟ ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ) ಹೊಂದಿತ್ತು.<ref name=":1" /><ref name=":0" /> * ಮಣ್ಣಿನ ಪಾತ್ರೆಗಳ ಸಂಗ್ರಹವು ದಕ್ಷಿಣ ಏಷ್ಯಾದ ಪಾತ್ರೆಗಳಿಂದ (ಕಪ್ಪು ಮತ್ತು ಕೆಂಪು ಪಾತ್ರೆ, ರಸ್ಸೆಟ್ ಲೇಪಿತ ಬಣ್ಣದ ಪಾತ್ರೆ, ಭಾರತೀಯ ರೌಲೆಟೆಡ್ ಪಾತ್ರೆ, ಮತ್ತು 'ಟೈಪ್ 10' ಸೂಕ್ಷ್ಮ ಬೂದು ಪಾತ್ರೆ) ಪ್ರಧಾನವಾಗಿ ಪ್ರಾಬಲ್ಯ ಹೊಂದಿತ್ತು. ಇವುಗಳ ಜೊತೆಗೆ, ಆಮದು ಮಾಡಿಕೊಂಡ ವೈವಿಧ್ಯಮಯ ಮಣ್ಣಿನ ಪಾತ್ರೆಗಳು ಆರಂಭಿಕ ಐತಿಹಾಸಿಕ ಅವಧಿಯಿಂದ ವ್ಯಾಪಕವಾದ ಸಮುದ್ರ ವ್ಯಾಪಾರ ಜಾಲಗಳನ್ನು ಪ್ರಮಾಣೀಕರಿಸುತ್ತವೆ, ಈ ಸ್ಥಳವನ್ನು ಮೆಡಿಟರೇನಿಯನ್ ಪ್ರಪಂಚ, ಮಧ್ಯಪ್ರಾಚ್ಯ ಮತ್ತು ಚೀನಾದೊಂದಿಗೆ ಸಂಪರ್ಕಿಸುತ್ತವೆ.<ref name=":1" /> * ಮೆಡಿಟರೇನಿಯನ್ನೊಂದಿಗಿನ ಸಂಪರ್ಕವು [[ಆಂಫೊರಾ]] ಚೂರುಗಳು ಮತ್ತು [[ಟೆರಾ ಸಿಗಿಲಾಟಾ]] ತುಣುಕುಗಳು, ಹಾಗೆಯೇ ಮಾಣಿಕ್ಯದ [[ಇಂಟ್ಯಾಗ್ಲಿಯೋಸ್]] (ದೇವತೆ [[ಟೈಕೆ]]/[[ಫಾರ್ಚುನಾ]] ಮತ್ತು ಜಿಗಿಯುವ ಸಿಂಹವನ್ನು ಚಿತ್ರಿಸುವ), ಅಮೂಲ್ಯವಾದ ಕಲ್ಲುಗಳಿಂದ ಮಾಡಿದ [[ಕ್ಯಾಮಿಯೋ (ಕೆತ್ತನೆ)|ಕ್ಯಾಮಿಯೋ]] ಖಾಲಿ ತುಂಡುಗಳು, ಮತ್ತು [[ರೋಮನ್ ಗಾಜು|ರೋಮನ್ ಗಾಜಿನ]] ತುಣುಕುಗಳಿಂದ ಸಾಕ್ಷಿಯಾಗಿದೆ.<ref name=":0" /><ref name=":1" /> ಹೆಚ್ಚುವರಿ ವಿದೇಶಿ ಆಮದುಗಳಲ್ಲಿ ದಕ್ಷಿಣ ಇರಾನ್ನಿಂದ ಬಂದ ಟರ್ಕ್ವಾಯ್ಸ್ ಮೆರುಗು ಮಣ್ಣಿನ ಪಾತ್ರೆಗಳು ಮತ್ತು ಮೆಸೊಪಟ್ಯಾಮಿಯಾದ ಟಾರ್ಪಿಡೋ ಜಾಡಿಗಳು ಸೇರಿವೆ.<ref name=":1" /> ಪಟ್ಟಣಂನಲ್ಲಿ ಪತ್ತೆಯಾದ ಭೌತಿಕ ಸಂಸ್ಕೃತಿಯು ವಿವಿಧ ಅಮೂಲ್ಯವಾದ ಕಲ್ಲುಗಳು/ಗಾಜಿನಿಂದ ಮಾಡಿದ ಮಣಿಗಳು<ref name=":2">{{cite news |last=Srivathsan |first=A. |date=14 March 2010 |title=More Evidence Unearthed at Ancient Port of Muziris |url=https://www.thehindu.com/features/friday-review/history-and-culture/More-evidence-unearthed-at-ancient-port-of-Muziris/article12060873.ece |access-date= |newspaper=The Hindu}}</ref>, ಗ್ರಾನೈಟ್ ರುಬ್ಬುವ ಸಾಧನಗಳು, ಕಲ್ಲಿನ ತೂಕಗಳು, ಮತ್ತು ಟೆರಾಕೋಟಾ ವಸ್ತುಗಳನ್ನು ಒಳಗೊಂಡಿತ್ತು. ಹೆಚ್ಚುವರಿಯಾಗಿ, ಕಬ್ಬಿಣ, ತಾಮ್ರ, ಸೀಸ, ಮತ್ತು ಚಿನ್ನದಂತಹ ಲೋಹಗಳಿಂದ ರಚಿಸಲಾದ ಕಲಾಕೃತಿಗಳು (ಚಿಕ್ಕ ಕೊಡಲಿ ಪೆಂಡೆಂಟ್/ಆಭರಣದಂತಹವು) ಸಹ ದಾಖಲಿಸಲ್ಪಟ್ಟಿವೆ.<ref name=":1" /><ref>{{Cite news |last=Basheer |first=K. P. M. |date=12 June 2011 |title=Pattanam Finds Throw More Light on Trade |url=http://www.hindu.com/2011/06/12/stories/2011061254420500.htm |work=The Hindu |archive-date=16 June 2011 |access-date=20 April 2021 |archive-url=https://web.archive.org/web/20110616141506/http://www.hindu.com/2011/06/12/stories/2011061254420500.htm |url-status=dead }}</dfn> ಹೆಚ್ಚುವರಿಯಾಗಿ, ಚೇರ ರಾಜವಂಶದ ಚದರ ತಾಮ್ರದ ನಾಣ್ಯಗಳು, ಬಿಲ್ಲು-ಮತ್ತು-ಬಾಣದ ಚಿಹ್ನೆಯನ್ನು ಹೊಂದಿರುವ, ಈ ಸ್ಥಳದಲ್ಲಿ ಪತ್ತೆಯಾಗಿವೆ.<ref name=":0" /> ಗಮನಾರ್ಹ ಆವಿಷ್ಕಾರಗಳಲ್ಲಿ [[ಬ್ರಾಹ್ಮಿ ಲಿಪಿ]]ಯಲ್ಲಿ ಕೆತ್ತಲಾದ ಮುರಿದ ಅಂಚು ಸೇರಿದೆ.<ref name=":2" /> ಈ ಸ್ಥಳವು ಕರಿಮೆಣಸು, ಏಲಕ್ಕಿ, ಮತ್ತು [[ಧೂಪ|ಸಾಂಬ್ರಾಣಿ]]ಯಂತಹ ಸಸ್ಯಶಾಸ್ತ್ರೀಯ ಅವಶೇಷಗಳನ್ನು, ಜೊತೆಗೆ ಮೂಳೆ ತುಣುಕುಗಳು ಮತ್ತು ಹಲ್ಲುಗಳನ್ನು ಒಳಗೊಂಡ ಪ್ರಾಣಿಶಾಸ್ತ್ರೀಯ ಅವಶೇಷಗಳನ್ನು ನೀಡಿತು.<ref name=":1" /> ಚೀನೀ ಮಣ್ಣಿನ ಪಾತ್ರೆಗಳು — ನೀಲಿ-ಬಿಳಿ, ಬಿಳಿ-ಮೆರುಗಿನ, ಮತ್ತು ಕಂದು-ಮೆರುಗಿನ ಪಿಂಗಾಣಿಗಳನ್ನು ಒಳಗೊಂಡಿರುವ — ಆರಂಭಿಕ ಆಧುನಿಕದಿಂದ ಆಧುನಿಕ ಅವಧಿಯವರೆಗೆ ಪೂರ್ವ ಏಷ್ಯಾದೊಂದಿಗಿನ ವಾಣಿಜ್ಯ ಸಂವಹನಗಳನ್ನು ಸೂಚಿಸುತ್ತವೆ.<ref name=":1" /> <gallery mode="packed"> File:Amphorae shards, Pattanam Museum.jpg|ಆಂಫೊರಾ ಚೂರುಗಳು, ಪಟ್ಟಣಂ File:Carnelian intaglios (with Greek or Roman goddess and lion), Pattanam Museum.jpg|ಮಾಣಿಕ್ಯದ ಇಂಟ್ಯಾಗ್ಲಿಯೋಸ್ಗಳು, ಪಟ್ಟಣಂ File:Tamil-Brahmi Inscription, Pattanam excavation museum, Kottappuram, Kodungallur.jpg|ತಮಿಳು-ಬ್ರಾಹ್ಮಿ ಶಾಸನ, ಪಟ್ಟಣಂ File:Tubular Jars, Pattanam Children's Museum.jpg|ಕೊಳವೆಯಾಕಾರದ ಜಾಡಿಗಳು, ಪಟ್ಟಣಂ File:Pattanam Archaeological Excavations.jpg|ಹಡಗುಕಟ್ಟೆ, ಪಟ್ಟಣಂ </gallery> ===ಟೀಕೆಗಳು=== ಪ್ರಸ್ತುತ ಪಟ್ಟಣಂ ಅನ್ನು ಪೌರಾಣಿಕ ಬಂದರು [[ಮುಜಿರಿಸ್]] ಆಗಿ ಗುರುತಿಸುವುದು — ಇದು [[ಮಸಾಲೆ ವ್ಯಾಪಾರ]]ದ ಪ್ರಮುಖ ಹಿಂದೂ ಮಹಾಸಾಗರ ಕೇಂದ್ರಗಳಲ್ಲಿ ಒಂದಾಗಿ ಹಲವಾರು [[ಗ್ರೀಕೋ-ರೋಮನ್ ಪ್ರಪಂಚ|ಗ್ರೀಕೋ-ರೋಮನ್ ಮೂಲಗಳಲ್ಲಿ]] ಪ್ರಸಿದ್ಧವಾಗಿದೆ — ಕೆಲವು ವಿದ್ವಾಂಸರಿಂದ ಪ್ರಶ್ನಿಸಲ್ಪಟ್ಟಿದೆ.<ref name="keralahistory.ac.in">{{cite web |year=2013 |title=The Seventh Season Pattanam Excavation (2013) |url=http://www.keralahistory.ac.in/pdf2013/pattanam_7th_season_handbook1.pdf |url-status=dead |archive-url=https://web.archive.org/web/20160304031410/http://www.keralahistory.ac.in/pdf2013/pattanam_7th_season_handbook1.pdf |archive-date=4 March 2016 |access-date= |website= |publisher=Kerala Council for Historical Research }}</ref><ref>{{Cite news |date=16 November 2021 |title=Pattanam Throws Open Many Questions: Romila Thapar |url=https://www.thehindu.com/news/national/kerala/pattanam-throws-open-many-questions-romila-thapar/article5123431.ece |work=The Hindu}}</ref><ref>{{Cite news |last=Anandan |first=S. |date=28 May 2014 |title=Was Pattanam an Urban Trade Centre? |url=https://www.thehindu.com/news/national/kerala/was-pattanam-an-urban-trade-centre/article6056558.ece |work=The Hindu}}</ref> ಪರ್ಯಾಯ ದೃಷ್ಟಿಕೋನವು ಮುಜಿರಿಸ್ ಅನ್ನು ಪಟ್ಟಣಂನ ಉತ್ತರಕ್ಕಿರುವ [[ಕೊಡುಂಗಲ್ಲೂರು]] ನಲ್ಲಿ ಇರಿಸುತ್ತದೆ. ಇದನ್ನು ಬೆಂಬಲಿಸುವ ವಾದಗಳು ಮಧ್ಯಕಾಲೀನ ಬಂದರು ಅಥವಾ ರಾಜಧಾನಿಯಾಗಿ ಅದರ ಐತಿಹಾಸಿಕ ಪಾತ್ರ ಮತ್ತು [[ಕೊಚ್ಚಿಯ ಯಹೂದಿ ತಾಮ್ರದ ಫಲಕಗಳು|ಯಹೂದಿ ತಾಮ್ರದ ಫಲಕಗಳಲ್ಲಿ]] "ಮುಯಿರಿಕ್ಕೋಡ್" ಬಂದರಿನ ಉಲ್ಲೇಖವನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಕೇರಳದ ಇತರ ಸ್ಥಳಗಳಾದ ಕೊಡುಂಗಲ್ಲೂರ್ನಂತಹವುಗಳಲ್ಲಿ ಹೋಲಿಸಬಹುದಾದ ಉತ್ಖನನಗಳ ಅನುಪಸ್ಥಿತಿಯು ಚರ್ಚೆಯಲ್ಲಿ ಗಮನಾರ್ಹ ಅಂತರವೆಂದು ಪರಿಗಣಿಸಲಾಗಿದೆ.<ref name=":0" /> == ಇವನ್ನೂ ನೋಡಿ == {{div col|colwidth=23em}} *[[ಉತ್ತರ ಪರವೂರ್]] *[[ತಿರುವಾಂಚಿಕುಳಂ]] *[[ಎರ್ನಾಕುಲಂ ಜಿಲ್ಲೆ]] *[[ಪರವೂರ್ ತಾಲೂಕು]] *[[ಕೊಚ್ಚಿ]] *[[ಕೊಡುಂಗಲ್ಲೂರು]] {{div col end}} == ಉಲ್ಲೇಖಗಳು == {{reflist}} ===ಹೆಚ್ಚಿನ ಓದಿಗೆ=== *{{Cite news |date=11 June 2006 |title=Search for India's Ancient City |url=http://news.bbc.co.uk/2/hi/south_asia/4970452.stm |work=BBC News}} * {{Cite journal |last=Cherian |first=P. J. |last2=Prasad |first2=G. V. Ravi |last3=Dutta |first3=Koushik |last4=Ray |first4=Dinesh Kr. |last5=Selvakumar |first5=V. |last6=Shajan |first6=K. P. |date=2009 |title=Chronology of Pattanam: a Multi-Cultural Port site on the Malabar Coast |url=https://www.jstor.org/stable/24111922 |journal=Current Science |volume=97 |issue=2 |pages=236–240 |issn=0011-3891}} * {{cite web |year=2013 |title=The Seventh Season Pattanam Excavation (2013) |url=http://www.keralahistory.ac.in/pdf2013/pattanam_7th_season_handbook1.pdf |url-status=dead |archive-url=https://web.archive.org/web/20160304031410/http://www.keralahistory.ac.in/pdf2013/pattanam_7th_season_handbook1.pdf |archive-date=4 March 2016 |access-date= |website= |publisher=Kerala Council for Historical Research }} *{{Cite news |last=Haridas |first=Anand |date=29 May 2010 |title=Pattanam Excavation Significant: Baby |url=http://www.hindu.com/2010/05/29/stories/2010052960400400.htm |work=The Hindu |archive-date=3 June 2010 |access-date=21 September 2025 |archive-url=https://web.archive.org/web/20100603031338/http://www.hindu.com/2010/05/29/stories/2010052960400400.htm |url-status=dead }} {{Ernakulam district}} [[Category:ಕೊಚ್ಚಿ]] 5nyw0zck3rz722x4uxosyzbivuplps8 ಟೆಂಪ್ಲೇಟು:Ipa 10 179869 1377419 2024-10-28T18:00:20Z en>MusikBot II 0 Protected "[[Template:Ipa]]": [[Wikipedia:High-risk templates|High-risk template or module]]: 250 transclusions ([[User:MusikBot II/TemplateProtector|more info]]) ([Edit=Require autoconfirmed or confirmed access] (indefinite)) 1377419 wikitext text/x-wiki #REDIRECT [[Template:IPA]] gelh26ukhrrwzdd1brw2xuhpmzz567b 1377420 1377419 2026-07-27T13:46:54Z A826 72368 ೧ revisions imported from [[:en:Template:Ipa]] 1377419 wikitext text/x-wiki #REDIRECT [[Template:IPA]] gelh26ukhrrwzdd1brw2xuhpmzz567b ಟೆಂಪ್ಲೇಟು:Ernakulam district 10 179870 1377423 2026-07-27T13:57:48Z A826 72368 A826 [[ಟೆಂಪ್ಲೇಟು:Ernakulam district]] ಪುಟವನ್ನು [[ಟೆಂಪ್ಲೇಟು:ಎರ್ನಾಕುಲಂ ಜಿಲ್ಲೆ]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ 1377423 wikitext text/x-wiki #REDIRECT [[ಟೆಂಪ್ಲೇಟು:ಎರ್ನಾಕುಲಂ ಜಿಲ್ಲೆ]] dnnrdo4spuku0qfrrrat1a4xn22x844 ಸದ್ಯ 0 179871 1377425 2026-07-27T14:16:06Z A826 72368 ಹೊಸ ಪುಟ: {{Infobox food | name = ಸದ್ಯ | image = Sadhya DSW.jpg | image_size = 300px | caption = | country = [[ಭಾರತ]] | region = [[ಕೇರಳ]] | creator = | course = | type = | served = | main_ingredient = | variations = | calories = | other = [[ಕಮಯಾನ್]] }} [[File:Sadya 2019.jpg|thumb|ಸಾಂಪ್ರದಾಯಿಕ ಕೇರಳ ಸದ್ಯ]] '''ಸದ್ಯ''' ({{langx|ml|സദ്യ}}, {{ipa|ml|sɐd̪jɐ|ipa}}), ಇದನ್ನು '''... 1377425 wikitext text/x-wiki {{Infobox food | name = ಸದ್ಯ | image = Sadhya DSW.jpg | image_size = 300px | caption = | country = [[ಭಾರತ]] | region = [[ಕೇರಳ]] | creator = | course = | type = | served = | main_ingredient = | variations = | calories = | other = [[ಕಮಯಾನ್]] }} [[File:Sadya 2019.jpg|thumb|ಸಾಂಪ್ರದಾಯಿಕ ಕೇರಳ ಸದ್ಯ]] '''ಸದ್ಯ''' ({{langx|ml|സദ്യ}}, {{ipa|ml|sɐd̪jɐ|ipa}}), ಇದನ್ನು '''ಸಾಧ್ಯ''' ಎಂದೂ ಕರೆಯಲಾಗುತ್ತದೆ, ಇದು ಕೇರಳ ಮೂಲದ ಮತ್ತು ಎಲ್ಲಾ ಮಲಯಾಳಿಗಳಿಗೆ ಮಹತ್ವದ ಊಟವಾಗಿದ್ದು, ಇದು ಸಾಮಾನ್ಯವಾಗಿ ಊಟದ ಸಮಯದಲ್ಲಿ [[ಬಾಳೆ]] ಎಲೆಯಲ್ಲಿ ಬಡಿಸಲಾಗುವ ವಿವಿಧ ಸಾಂಪ್ರದಾಯಿಕ ಸಸ್ಯಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ.<ref>Kerala's Slow Food; The Indian banana leaf banquet that tastes like home by Shahnaz Habib AFAR March/ April 2014 page 49</ref> ಸದ್ಯವನ್ನು ಸಾಮಾನ್ಯವಾಗಿ [[ಓಣಂ]] ಮತ್ತು [[ವಿಷು]]<ref name="Iyer 2018">{{cite web |last=Iyer |first=Meenakshi |title=Onam 2018, here's why Sadya is the most balanced meal, full of nutritional value – more lifestyle |website=[[Hindustan Times]] |date=25 August 2018 |url=https://www.hindustantimes.com/more-lifestyle/onam-2018-here-s-why-sadya-is-the-most-balanced-meal-full-of-nutritional-value/story-2gwLfWrIj9L3VSnBVFxUfK.html |access-date=20 September 2018 |archive-date=20 September 2018 |archive-url=https://web.archive.org/web/20180920234525/https://www.hindustantimes.com/more-lifestyle/onam-2018-here-s-why-sadya-is-the-most-balanced-meal-full-of-nutritional-value/story-2gwLfWrIj9L3VSnBVFxUfK.html |url-status=dead }}</ref> ಹಿಂದೂ ಹಬ್ಬಗಳಿಗೆ ಹಾಗೂ ಜನ್ಮದಿನಗಳು ಮತ್ತು ಮದುವೆಗಳಂತಹ ಇತರ ವಿಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಔತಣವಾಗಿ ಬಡಿಸಲಾಗುತ್ತದೆ. ==ವ್ಯುತ್ಪತ್ತಿ== ಮಲಯಾಳಂ ಪದ ''ಸದ್ಯ'' ({{wikt-lang|ml|സദ്യ}}) ಸಂಸ್ಕೃತ ''ಸಗ್ಧಿ-'' ({{wikt-lang|sa|सग्धि}}) ನಿಂದ ಬಂದಿದೆ, ಇದು ಸಾಮುದಾಯಿಕ ಔತಣವನ್ನು ಸೂಚಿಸುತ್ತದೆ.<ref>{{Cite news |date=2016-09-09 |title=How Onasadya traditions differ across Kerala |url=https://www.thehindu.com/features/metroplus/Food/Onam-on-a-leaf/article14630774.ece |access-date=2024-12-07 |work=The Hindu |language=en-IN |issn=0971-751X}}</ref> ==ಅವಲೋಕನ== [[File:Valla Sadya.JPG|thumb|left|ವಲ್ಲ ಸದ್ಯ]] ಒಂದು ವಿಶಿಷ್ಟ ಸದ್ಯವು ಸುಮಾರು 24–28 ಭಕ್ಷ್ಯಗಳನ್ನು ಒಂದೇ ಹಂತವಾಗಿ ಬಡಿಸಬಹುದು.<ref>{{cite web |title=Happy Onam 2020: 26 dishes in the Onam Sadhya feast, what they’re called |url=https://www.hindustantimes.com/more-lifestyle/happy-onam-2020-26-dishes-in-the-onam-sadhya-feast-what-they-re-called/story-Ox35zUre2YkHzMjzOcSHTN.html |publisher=Hindustan Times |access-date=26 June 2024}}</ref> ಕೆಲವು ಸಂದರ್ಭಗಳಲ್ಲಿ, ಅದು ಹೆಚ್ಚು ದೊಡ್ಡದಾಗಿದ್ದಾಗ, ಅದು 64 ಕ್ಕೂ ಹೆಚ್ಚು ವಸ್ತುಗಳನ್ನು ಒಳಗೊಂಡಿರಬಹುದು, ಉದಾಹರಣೆಗೆ ಅರನ್ಮುಳ ವಲ್ಲಂಕಳಿಗೆ ([[ವಲ್ಲ ಸದ್ಯ]]) ಸದ್ಯ.<ref name="NDTV Food 2017"/> ಸಾಂಪ್ರದಾಯಿಕ ಸದ್ಯ ಊಟದ ಸಮಯದಲ್ಲಿ, ಜನರು ಮೆತ್ತೆಗಳ ಮೇಲೆ [[ಅಡ್ಡಕಾಲುಗಳ]] ಕುಳಿತುಕೊಳ್ಳುತ್ತಾರೆ.<ref name="Vasu Kumar 2017">{{cite book | last1=Vasu | first1=S.S.L. | last2=Kumar | first2=R. | title=Morning Glory Blossoms | publisher=Partridge Publishing Singapore | year=2017 | isbn=978-1-5437-4244-2 | url=https://books.google.com/books?id=8aJEDwAAQBAJ&pg=PT21 | access-date=20 September 2018 | page=21}}</ref> ಆಹಾರವನ್ನು ಚಮಚಗಳಿಲ್ಲದೆ ಬಲಗೈಯಿಂದ ತಿನ್ನಲಾಗುತ್ತದೆ.<ref name="Vasu Kumar 2017"/> ಬೆರಳುಗಳನ್ನು [[ಹಿಡಿ (ಚಮಚ)|ಹಿಡಿ]]ಯಂತೆ ಮಾಡಲಾಗುತ್ತದೆ.<ref name="Vasu Kumar 2017"/> ಮುಖ್ಯ ಭಕ್ಷ್ಯವು ಸರಳವಾದ ಬೇಯಿಸಿದ [[ಅಕ್ಕಿ]]ಯಾಗಿದ್ದು, ಇದನ್ನು ಇತರ ತರಕಾರಿ ಸಾರುಗಳು/''ಕೂಟ್ಟಾನ್'' ({{wikt-lang|ml|കൂട്ടാന്‍}}) ಜೊತೆಗೆ ಬಡಿಸಲಾಗುತ್ತದೆ, ಇದರಲ್ಲಿ [[ಪರಿಪ್ಪು]], [[ಸಾಂಬಾರ್]], [[ರಸಂ]], {{transliteration|ml|italic=no|ಪುಳಿಸ್ಸೇರಿ}} ಮತ್ತು {{transliteration|ml|italic=no|[[ಕಾಲನ್]]}}, {{transliteration|ml|italic=no|[[ಅವಿಯಲ್]]}}, {{transliteration|ml|italic=no|[[ತೋರನ್]]}}, {{transliteration|ml|italic=no|[[ಓಲನ್ (ಭಕ್ಷ್ಯ)|ಓಲನ್]]}}, {{transliteration|ml|italic=no|[[ಪಚಡಿ]]}}, {{transliteration|ml|italic=no|[[ಕಿಚಡಿ]]}}, {{transliteration|ml|italic=no|[[ಕೂಟ್ಟುಕರಿ]]}}, {{transliteration|ml|italic=no|[[ಎರಿಸ್ಸೇರಿ]]}}, [[ಮಾವಿನ ಉಪ್ಪಿನಕಾಯಿ]], [[ಇಂಜಿಪುಳಿ]], [[ಮೆಝುಕ್ಕುಪುರಟ್ಟಿ]], {{transliteration|ml|italic=no|[[ನಿಂಬೆ ಉಪ್ಪಿನಕಾಯಿ|ನಾರಂಗ ಆಚಾರ್ (ನಿಂಬೆ ಉಪ್ಪಿನಕಾಯಿ)]]}}, ಜೊತೆಗೆ [[ಪಪ್ಪಡಂ]], [[ಬಾಳೆಹಣ್ಣಿನ ಚಿಪ್ಸ್]], {{transliteration|ml|italic=no|ಶರ್ಕರ ಉಪ್ಪೇರಿ}}, [[ಬಾಳೆಹಣ್ಣು]], ಸರಳ [[ಮೊಸರು]] ಮತ್ತು [[ಮಜ್ಜಿಗೆ]] ಸೇರಿವೆ.<ref name="NDTV Food 2017">{{cite web | title=Happy Vishu 2017: Vishu Sadhya, Kerala's Grand New Year Feast | publisher=[[NDTV]] Food | date=13 April 2017 | url=https://food.ndtv.com/food-drinks/happy-vishu-2017-vishu-sadhya-keralas-grand-new-year-feast-1680747 | access-date=20 September 2018}}</ref><ref name="Rai">{{cite book | last=Rai | first=J. | title=Curry Cookbook – Keralan Cuisine – Jay Rai's Indian Kitchen: करी व्यंजनों | publisher=Springwood media | isbn=978-1-4761-2308-0 | url=https://books.google.com/books?id=5zDWhOU-I04C&pg=PT4 | access-date=20 September 2018 | page=pt4-5}}</ref><ref>{{cite book | last=Brien | first=C.O. | title=The Penguin Food Guide to India | publisher=Penguin Books Limited | year=2013 | isbn=978-93-5118-575-8 | url=https://books.google.com/books?id=BGhBAgAAQBAJ&pg=PT422 | access-date=20 September 2018 | page=pt422}}</ref><ref name="Punit 2015">{{cite web |last=Punit |first=27 lip-smacking, vegetarian dishes to try during Kerala’s grandest feast |date=28 August 2015 |title=Quartz India |url=https://qz.com/india/489554/27-lip-smacking-vegetarian-dishes-to-try-during-keralas-grandest-feast/ |access-date=20 September 2018 |website=Quartz India}}</ref> ಮಜ್ಜಿಗೆಯನ್ನು ಸಾಮಾನ್ಯವಾಗಿ ಊಟದ ಕೊನೆಯಲ್ಲಿ ಬಡಿಸಲಾಗುತ್ತದೆ.<ref name="NDTV Food 2017"/> ಊಟದ ಕೊನೆಯಲ್ಲಿ ಬಡಿಸುವ ಸಾಂಪ್ರದಾಯಿಕ ಸಿಹಿಭಕ್ಷ್ಯವಾದ [[ಪಾಯಸಂ]] ಅನೇಕ ವಿಧಗಳಲ್ಲಿದೆ<ref name="NDTV Food 2017"/> ಮತ್ತು ಸಾಮಾನ್ಯವಾಗಿ ಮೂರು ಅಥವಾ ಹೆಚ್ಚು ಬಡಿಸಲಾಗುತ್ತದೆ. ಕೆಲವು ಪ್ರಭೇದಗಳೆಂದರೆ ಪಾಲಡಾ ಪ್ರಧಮನ್, [[ಅಡ ಪ್ರಧಮನ್]], ಪರಿಪ್ಪು ಪ್ರಧಮನ್, ಚಕ್ಕ ಪ್ರಧಮನ್, ಗೋತಂಪು ಪಾಯಸಂ, ಪಾಲ್ ಪಾಯಸಂ, ಇತ್ಯಾದಿ. ಬಹು ತರಕಾರಿ ಸಾರುಗಳು ವಿಭಿನ್ನ ತರಕಾರಿಗಳಿಂದ ತಯಾರಿಸಲ್ಪಟ್ಟಿರುತ್ತವೆ ಮತ್ತು ಅವುಗಳದೇ ಆದ ಪರಿಮಳವನ್ನು ಹೊಂದಿರುತ್ತವೆ. ತರಕಾರಿ ಸಾರುಗಳ ವೈವಿಧ್ಯವು ಸಮೃದ್ಧಿ ಮತ್ತು ಕ್ಷೇಮವನ್ನು ಸೂಚಿಸುತ್ತದೆ. [[File:Onam Sadya (15164960372).jpg|thumb|[[ಓಣಂ]] ಗಾಗಿ ಬಡಿಸಲಾದ ಸದ್ಯ]] ಭಕ್ಷ್ಯಗಳನ್ನು ಬಾಳೆ ಎಲೆಯ ವಿವಿಧ ಸ್ಥಳಗಳಲ್ಲಿ ಬಡಿಸಲಾಗುತ್ತದೆ.<ref name="Kannampilly 2003"/> ಉದಾಹರಣೆಗೆ, ಉಪ್ಪಿನಕಾಯಿಗಳನ್ನು ಮೇಲಿನ ಎಡ ಮೂಲೆಯಲ್ಲಿ ಮತ್ತು ಬಾಳೆಹಣ್ಣನ್ನು ಕೆಳಗಿನ ಎಡ ಮೂಲೆಯಲ್ಲಿ ಬಡಿಸಲಾಗುತ್ತದೆ, ಇದು ಸೇವಕರಿಗೆ ಹೆಚ್ಚುವರಿ ಭಾಗಗಳನ್ನು ನೀಡುವುದನ್ನು ಸುಲಭವಾಗಿ ಗುರುತಿಸಲು ಮತ್ತು ನಿರ್ಧರಿಸಲು ಸಹಾಯ ಮಾಡುತ್ತದೆ. ಎಲ್ಲಾ ಭಕ್ಷ್ಯಗಳಲ್ಲಿ ಸಾಮಾನ್ಯವಾಗಿ ಬಳಸುವ ಅಂಶವೆಂದರೆ ತೆಂಗು, ಏಕೆಂದರೆ ಇದು ಕೇರಳದಲ್ಲಿ ಹೇರಳವಾಗಿ ಲಭ್ಯವಿದೆ. ಕೆಲವು ಭಕ್ಷ್ಯಗಳಲ್ಲಿ ತೆಂಗಿನ ಹಾಲನ್ನು ಬಳಸಲಾಗುತ್ತದೆ, ಮತ್ತು ತೆಂಗಿನ ಎಣ್ಣೆಯನ್ನು ಹುರಿಯಲು ಬಳಸಲಾಗುತ್ತದೆ. ಸದ್ಯ ಮೆನುವಿನಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿವೆ, ಇದು ಸ್ಥಳೀಯ ಪದ್ಧತಿಗಳು ಮತ್ತು ಪದಾರ್ಥಗಳ ಲಭ್ಯತೆಯಿಂದ ಪ್ರಭಾವಿತವಾಗಿರುತ್ತದೆ. ಕೇರಳ ಅಥವಾ ಭಾರತದ ನೈಋತ್ಯ ಕರಾವಳಿಗೆ ಸ್ಥಳೀಯವಾಗಿರುವ ಸಾಂಪ್ರದಾಯಿಕ ಮತ್ತು ಕಾಲಿಕ ತರಕಾರಿಗಳನ್ನು ಬಳಸುವುದು ಪದ್ಧತಿಯಾಗಿದ್ದರೂ, ಕ್ಯಾರೆಟ್, ಅನಾನಸ್, ಮತ್ತು ಹುರುಳಿಕಾಯಿಗಳಂತಹ ತರಕಾರಿಗಳನ್ನು ಭಕ್ಷ್ಯಗಳಲ್ಲಿ ಸೇರಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಸಾಂಪ್ರದಾಯಿಕವಾಗಿ, ಸದ್ಯದ ಭಕ್ಷ್ಯಗಳಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ಇರುವುದಿಲ್ಲ. ಊಟದ ನಂತರ ''ವೆಟ್ಟಿಲ ಮುರುಕ್ಕಾನ್'', [[ವೀಳ್ಯದೆಲೆ]]<ref name="India.com 2017">{{cite web | title=Onam Sadya Items That Make the Traditional Recipe of Kerala Festival a Hit | website=India.com | date=3 September 2017 | url=http://www.india.com/festivals-events/onam-sadhya-items-that-make-the-traditional-recipe-of-kerala-festival-a-hit-2445898/ | access-date=20 September 2018}}</ref> ಅನ್ನು ಸುಣ್ಣ ಮತ್ತು ಅಡಿಕೆಯೊಂದಿಗೆ ಅಗಿಯಬಹುದು. ಇದು ಊಟದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರುಚಿ ಮೊಗ್ಗುಗಳನ್ನು ಶುದ್ಧೀಕರಿಸುತ್ತದೆ.<ref name="India.com 2017"/> ==ಭೇದಗಳು== *[[ತಿರುವನಂತಪುರ ಸದ್ಯ]] *[[ವಲ್ಲ ಸದ್ಯ]] ==ತಯಾರಿ== [[File:Kichadi Sadhya.jpg|thumb|left|[[ಪಚಡಿ]]ಯನ್ನು ಕೆಲವೊಮ್ಮೆ ಸದ್ಯದಲ್ಲಿ ಬಳಸಲಾಗುತ್ತದೆ.]] ಸದ್ಯವನ್ನು ಸಾಮಾನ್ಯವಾಗಿ ಊಟಕ್ಕೆ ಬಡಿಸಲಾಗುತ್ತದೆ,<ref>{{cite book | last=Basu | first=M. | title=Masala: Indian Cooking for Modern Living | publisher=Bloomsbury Publishing | year=2018 | isbn=978-1-4088-8687-8 | url=https://books.google.com/books?id=WDNWDwAAQBAJ&pg=PT268 | access-date=20 September 2018 | page=pt268}}</ref> ಆದರೂ ಹಗುರವಾದ ಆವೃತ್ತಿಯನ್ನು ರಾತ್ರಿ ಊಟಕ್ಕೂ ಬಡಿಸಲಾಗುತ್ತದೆ. ತಯಾರಿಗಳು ಹಿಂದಿನ ರಾತ್ರಿ ಪ್ರಾರಂಭವಾಗುತ್ತವೆ, ಮತ್ತು ಭಕ್ಷ್ಯಗಳನ್ನು ಆಚರಣೆಯ ದಿನದಂದು ಬೆಳಿಗ್ಗೆ ಹತ್ತು ಗಂಟೆಯೊಳಗೆ ತಯಾರಿಸಲಾಗುತ್ತದೆ. ಇತ್ತೀಚೆಗೆ, ಸದ್ಯವನ್ನು ಹೆಚ್ಚಾಗಿ ಮೇಜಿನ ಮೇಲೆ ಬಡಿಸಲಾಗುತ್ತದೆ, ಏಕೆಂದರೆ ಜನರು ನೆಲದ ಮೇಲೆ ಕುಳಿತುಕೊಳ್ಳುವುದು ಸೌಕರ್ಯವನ್ನು ಕಂಡುಕೊಳ್ಳುವುದಿಲ್ಲ. ಸದ್ಯಕ್ಕಾಗಿ ವಸ್ತುಗಳು/ಪದಾರ್ಥಗಳನ್ನು ಸಂಗ್ರಹಿಸುವುದು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ವಿಸ್ತಾರವಾದ ಮತ್ತು ಎಚ್ಚರಿಕೆಯ ಪ್ರಕ್ರಿಯೆಯಾಗಿದೆ. ಸದ್ಯವನ್ನು ತಯಾರಿಸಲು ಬೆಂಕಿಯನ್ನು ಹಚ್ಚುವುದು ಅಗ್ನಿಗೆ ಪ್ರಾರ್ಥನೆಯ ನಂತರ ಮಾಡಲಾಗುತ್ತದೆ, ಮತ್ತು ಮೊದಲ ಸೇವೆಯನ್ನು ಬೆಳಗಿದ [[ನಿಲವಿಳಕ್ಕು]] ಮುಂದೆ ಬಾಳೆ ಎಲೆಯಲ್ಲಿ [[ಗಣೇಶ|ಗಣಪತಿಗೆ]] ಅರ್ಪಣೆಯಾಗಿ ನೀಡಲಾಗುತ್ತದೆ. ಸದ್ಯದಲ್ಲಿ, ಊಟವನ್ನು [[ಬಾಳೆ]] ಎಲೆಯಲ್ಲಿ ಬಡಿಸಲಾಗುತ್ತದೆ.<ref name="NDTV Food 2017"/> ಊಟ ಮುಗಿದ ನಂತರ ಎಲೆಯನ್ನು ಮಡಚಿ ಮುಚ್ಚಲಾಗುತ್ತದೆ.<ref name="The Hans India 2016">{{cite web | title=The festive feast | website=The Hans India | date=11 September 2016 | url=http://www.thehansindia.com/posts/index/Sunday-Hans/2016-09-11/The-festive-feast/253227 | access-date=20 September 2018}}</ref> ಕೆಲವು ಸಂದರ್ಭಗಳಲ್ಲಿ, ಎಲೆಯನ್ನು ನಿಮ್ಮ ಕಡೆಗೆ ಮಡಚುವುದು ಊಟದ ತೃಪ್ತಿಯನ್ನು ಸೂಚಿಸುತ್ತದೆ, ಆದರೆ ಅದನ್ನು ದೂರಕ್ಕೆ ಮಡಚುವುದು ಊಟವನ್ನು ಸುಧಾರಿಸಬಹುದು ಎಂದು ಸೂಚಿಸುತ್ತದೆ.<ref name="The Hans India 2016"/> ಆದಾಗ್ಯೂ, ಎಲೆಯನ್ನು ಮಡಚುವ ದಿಕ್ಕು ಕೇರಳದ ವಿವಿಧ ಭಾಗಗಳಲ್ಲಿ ವಿಭಿನ್ನ ಅರ್ಥಗಳನ್ನು ಹೊಂದಬಹುದು.<ref>{{cite web | last=Pillai | first=Pooja | title=God's Own Platter | website=The Indian Express | date=14 September 2016 | url=http://indianexpress.com/article/lifestyle/food-wine/gods-kerala-onam-meal-food-feast-own-platter-3029921/ | access-date=20 September 2018}}</ref> ಸೆಂಟ್ರಲ್ ತಿರುವಾಂಕೂರು ಶೈಲಿಯ ಸದ್ಯವು ಅತ್ಯಂತ ಶಿಸ್ತುಬದ್ಧ ಮತ್ತು ಸಂಪ್ರದಾಯಬದ್ಧವಾಗಿದೆ ಎಂದು ಕರೆಯಲಾಗುತ್ತದೆ.<ref name="Hindu2016b">{{cite web|author=N. Satyendran |url=http://www.thehindu.com/todays-paper/tp-features/tp-metroplus/onam-on-a-leaf/article9092190.ece |title=Onam on a leaf |work=The Hindu |date=2010-08-10 |access-date=2016-09-14}}</ref> ಭಕ್ಷ್ಯಗಳನ್ನು ಬಡಿಸುವಲ್ಲಿ ಸಾಮಾನ್ಯವಾಗಿ ಒಂದು ಕ್ರಮವನ್ನು ಅನುಸರಿಸಲಾಗುತ್ತದೆ, ಮೊದಲು ಚಿಪ್ಸ್ ಮತ್ತು ಉಪ್ಪಿನಕಾಯಿಗಳಿಂದ ಪ್ರಾರಂಭಿಸಿ.<ref name="Kannampilly 2003" /><ref name="Punit 2015" /> ಆದಾಗ್ಯೂ, ಸ್ಥಳೀಯ ಆದ್ಯತೆಗಳನ್ನು ಅವಲಂಬಿಸಿ ಕೇರಳದ ವಿವಿಧ ಭಾಗಗಳಲ್ಲಿ ಭಕ್ಷ್ಯಗಳನ್ನು ತಯಾರಿಸುವ ಮತ್ತು ಬಡಿಸುವ ವಿಭಿನ್ನ ಶೈಲಿಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. [[ವಲ್ಲ ಸದ್ಯ|ಅರನ್ಮುಳ ವಲ್ಲ-ಸದ್ಯ]]ವು 64 ಕ್ಕೂ ಹೆಚ್ಚು ವಸ್ತುಗಳನ್ನು ಸಾಂಪ್ರದಾಯಿಕವಾಗಿ ಬಡಿಸುವ ಅತ್ಯಂತ ಪ್ರಸಿದ್ಧ ಸದ್ಯವಾಗಿದೆ.<ref>{{cite web |date=22 August 2015 |title=Sing out loud for a 64-dish sadya |url=https://timesofindia.indiatimes.com/city/kochi/Sing-out-loud-for-a-64-dish-sadya/articleshow/48620396.cms |access-date=20 September 2018 |website=The Times of India}}</ref> ==ವಿಶಿಷ್ಟ ಪದಾರ್ಥಗಳು== ಐಟಂಗಳು ಈ ಕೆಳಗಿನಂತಿವೆ:<ref name="Hindu2016b"/><ref name="Indianexpress">{{cite web|url=http://indianexpress.com/article/lifestyle/food-wine/onam-special-heres-what-a-traditional-onam-sadhya-consists-of-3028642/ |title=Onam special: Here's what a traditional Onam sadhya consists of |website=The Indian Express|date=2016-09-13 |access-date=2016-09-13}}</ref> [[File:Sadhya Items.jpg|thumb|250px|ಸದ್ಯ ವಸ್ತುಗಳು. ಪ್ರದಕ್ಷಿಣಾಕಾರವಾಗಿ ಮೇಲ್ಭಾಗದಿಂದ: [[ಪಾಯಸಂ]] (ಲೋಟದಲ್ಲಿ), [[ಕಹಿ ಸೋರೆಕಾಯಿ]] [[ತೋರನ್]], [[ಅವಿಯಲ್]], [[ಕಾಲನ್]], [[ನಿಂಬೆ ಉಪ್ಪಿನಕಾಯಿ]], [[ಸಾಂಬಾರ್]], [[ಮಜ್ಜಿಗೆ]], ಮಧ್ಯದಲ್ಲಿ ಬೇಯಿಸಿದ ಅಕ್ಕಿ]] * ಅಕ್ಕಿ: ಇದು ಸದ್ಯದಲ್ಲಿ ಮುಖ್ಯ ವಸ್ತುವಾಗಿದೆ. ಇದು ಸಾಮಾನ್ಯವಾಗಿ ಕೇರಳದ ಕೆಂಪು ಅಕ್ಕಿ (ಅರೆ-ಹೊಳಪು ಬೇಯಿಸಿದ ಕಂದು<ref name="Hindu2016b"/><ref name=ctsadhya>{{cite web|author1=Ramya Menon|title=God's Own Feast-ival!|url=http://www.cucumbertown.com/gods-own-feast-ival-onam|archive-url=https://web.archive.org/web/20140904212725/http://www.cucumbertown.com/gods-own-feast-ival-onam|url-status=dead|archive-date=2014-09-04|website=Cucumbertown}}</ref>) ಆಗಿದ್ದು, ಇದನ್ನು ಸದ್ಯಕ್ಕೆ ಬಳಸಲಾಗುತ್ತದೆ, ಆದರೆ [[ಮಟ್ಟ ಅಕ್ಕಿ|ಕೇರಳ ಮಟ್ಟ]] ಅಕ್ಕಿಯನ್ನು ಕೆಲವೊಮ್ಮೆ ಬಳಸಲಾಗುತ್ತದೆ.<ref>{{cite web | last=Tiwari | first=Nimisha | title=Flavours of India: Here's a look at a plethora of dishes that make festivals fun | website=The Economic Times | date=19 July 2018 | url=https://economictimes.indiatimes.com/magazines/travel/flavours-of-india-heres-a-look-at-a-plethora-of-dishes-that-make-festivals-fun/articleshow/65039593.cms | access-date=20 September 2018}}</ref> * [[ಪರಿಪ್ಪು]]: ದಪ್ಪವಾದ ತರಕಾರಿ ಸಾರು [[ದ್ವಿದಳ]] ಭಕ್ಷ್ಯ. * [[ಸಾಂಬಾರ್]]: [[ದ್ವಿದಳ ಧಾನ್ಯಗಳು]], [[ಹುಣಸೆಹಣ್ಣು]], [[ನುಗ್ಗೆಕಾಯಿ]], [[ಟೊಮೆಟೊ]], ಸುರನ್ ಗೆಡ್ಡೆ ಮುಂತಾದ ತರಕಾರಿಗಳು, ಮತ್ತು [[ಇಂಗು]]ದಿಂದ ಪರಿಮಳಗೊಳಿಸಲಾದ ದಪ್ಪವಾದ ಮಸಾಲೆ ಸಾರು. * [[ರಸಂ]]: ಹುಣಸೆಹಣ್ಣು,<ref name="Firstpost 2017"/> ಟೊಮೆಟೊಗಳು, ಮತ್ತು [[ಕರಿಮೆಣಸು]], [[ಇಂಗು]], [[ಕೊತ್ತಂಬರಿ]], [[ಮೆಣಸಿನಕಾಯಿ]] ಮುಂತಾದ ಮಸಾಲೆಗಳಿಂದ ಮಾಡಿದ ನೀರಿನಂಶದ ಭಕ್ಷ್ಯ. ಇದು ರುಚಿಯಲ್ಲಿ ಬಹಳ ಖಾರವಾಗಿದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ರಸಂ ಅನ್ನು ಸದ್ಯದ ಭಾಗವಾಗಿ ಪರಿಗಣಿಸಲಾಗುವುದಿಲ್ಲ. * [[ಅವಿಯಲ್]]: ವಿವಿಧ ತರಕಾರಿಗಳು ಮತ್ತು ತೆಂಗಿನ ದಟ್ಟವಾದ ಮಿಶ್ರಣ, ಇದನ್ನು [[ಕರಿಬೇವಿನ ಸೊಪ್ಪು]] ಮತ್ತು ತೆಂಗಿನ ಎಣ್ಣೆಯಿಂದ ಪರಿಮಳಗೊಳಿಸಲಾಗುತ್ತದೆ.<ref name="Punit 2015"/> * [[ಕಾಲನ್]]: [[ಮೊಸರು]], ತೆಂಗು, ಮತ್ತು "ನೇಂದ್ರನ್" ಬಾಳೆಹಣ್ಣು ಅಥವಾ ಗೆಡ್ಡೆಯಂತಹ [[ಸುರನ್ ಗೆಡ್ಡೆ]] ಯಾವುದೇ ಒಂದು ತರಕಾರಿಯಿಂದ ತಯಾರಿಸಲಾಗುತ್ತದೆ. ಇದು ತುಂಬಾ ದಪ್ಪವಾಗಿರುತ್ತದೆ ಮತ್ತು ಹೆಚ್ಚು ಹುಳಿಯಾಗಿರುತ್ತದೆ, ಮತ್ತು ಸಾಮಾನ್ಯವಾಗಿ ಕಡಿಮೆ ನೀರಿನ ಅಂಶದಿಂದಾಗಿ ಹೆಚ್ಚು ಕಾಲ ಉಳಿಯಬಹುದು.<ref name="Indianexpress"/> * [[ಓಲನ್ (ಭಕ್ಷ್ಯ)|ಓಲನ್]]: [[ಬೂದು ಸೋರೆಕಾಯಿ]] ಅಥವಾ ಕಪ್ಪು ಬಟಾಣಿ, ತೆಂಗಿನ ಹಾಲು, ಮತ್ತು [[ಶುಂಠಿ]]ಯನ್ನು ತೆಂಗಿನ ಎಣ್ಣೆಯಿಂದ ಪರಿಮಳಗೊಳಿಸಿ ತಯಾರಿಸಿದ ಹಗುರವಾದ ಭಕ್ಷ್ಯ.<ref name="Punit 2015"/><ref name="Hindu2016b"/> * [[ಕೂಟ್ಟುಕರಿ]]: ಬಾಳೆಹಣ್ಣು ಅಥವಾ ಸುರನ್ ಗೆಡ್ಡೆಯಂತಹ ತರಕಾರಿಗಳನ್ನು [[ಕಡಲೆಕಾಯಿ]], ತೆಂಗು ಮತ್ತು ಕರಿಮೆಣಸಿನೊಂದಿಗೆ ಬೇಯಿಸಲಾಗುತ್ತದೆ.<ref>{{Cite web|date=2020-08-09|title=Onam Sadya: Know Everything About It|url=https://www.caringlyyours.com/everything-about-onam-sadya/|access-date=2020-08-13|website=Caringly Yours|language=en-US|archive-date=24 June 2021|archive-url=https://web.archive.org/web/20210624123722/https://www.caringlyyours.com/everything-about-onam-sadya/|url-status=dead}}</ref> * [[ಎರಿಸ್ಸೇರಿ]]: ಕುಂಬಳಕಾಯಿ, [[ಕಪ್ಪು ಕಣ್ಣಿನ ಬಟಾಣಿ]] ಮತ್ತು ತೆಂಗಿನಿಂದ ಮಾಡಿದ ದಪ್ಪವಾದ ತರಕಾರಿ ಸಾರು.<ref>{{cite web | title=When kanji used to be the special item on wedding menu | website=OnManorama | date=29 August 2018 | url=https://food.manoramaonline.com/food/foodie/2018/08/29/when-kanji-used-to-be-the-special-item-wedding-menu.html | access-date=20 September 2018}}</ref><ref>{{cite book | last=Kannan | first=A. | title=From the South Delectable Home Cooking | publisher=DC Books | year=2011 | isbn=978-81-921926-2-8 | url=https://books.google.com/books?id=ne6vDQAAQBAJ&pg=PA1 | access-date=20 September 2018 | page=1}}</ref> * [[ಪಚಡಿ]]: ಮೊಸರಿನಿಂದ ಮಾಡಿದ ಹುಳಿ ತರಕಾರಿ ಸಾರು ಮತ್ತು ಸಾಮಾನ್ಯವಾಗಿ [[ಸೌತೆಕಾಯಿ]] ಅಥವಾ ಚೂರು ಮಾಡಿದ ಬೂದು ಸೋರೆಕಾಯಿಯನ್ನು ಸಾಸಿವೆ ಬೀಜಗಳೊಂದಿಗೆ ಅರೆದ ತೆಂಗಿನಲ್ಲಿ ಬೇಯಿಸಿ, ಸಾಸಿವೆ ಬೀಜಗಳನ್ನು ಮತ್ತು ಕರಿಬೇವಿನ ಸೊಪ್ಪನ್ನು ಎಣ್ಣೆಯಲ್ಲಿ ಹುರಿದು ಪರಿಮಳಗೊಳಿಸಲಾಗುತ್ತದೆ.<ref name="Indianexpress"/><ref name="Tastycircle">{{cite web|author=N. Satyendran |url=http://www.tastycircle.com/recipe/pachadi/ |title=Pachadi|date=6 July 2012 |access-date=2016-09-14}}</ref> * ಸಿಹಿ [[ಪಚಡಿ#ಕೇರಳ ಮತ್ತು ತಮಿಳುನಾಡಿನಲ್ಲಿ|ಪಚಡಿ]]: ಪಚಡಿಯ ಸಿಹಿ ರೂಪ, ಅನಾನಸ್, ಕುಂಬಳಕಾಯಿ ಅಥವಾ ದ್ರಾಕ್ಷಿಯನ್ನು ಮೊಸರಿನಲ್ಲಿ ತಯಾರಿಸಲಾಗುತ್ತದೆ.<ref name="Punit 2015"/> ಮಸಾಲಾ ತರಕಾರಿ ಸಾರು ಜೀರಿಗೆ ಬೀಜಗಳು ಮತ್ತು ಹಸಿ ಮೆಣಸಿನಕಾಯಿಗಳೊಂದಿಗೆ ಅರೆದ ತೆಂಗನ್ನು ಒಳಗೊಂಡಿರುತ್ತದೆ.<ref name="Indianexpress"/><ref name="Tastycircle"/> * ಪುಳಿಸ್ಸೇರಿ: ಸ್ವಲ್ಪ ಹುಳಿಯಾದ [[ಮೊಸರು]] ಮತ್ತು ಸೌತೆಕಾಯಿಯಿಂದ ಮಾಡಿದ ಹುಳಿ, ಹಳದಿ ಬಣ್ಣದ ತೆಳುವಾದ ತರಕಾರಿ ಸಾರು.<ref name="Kannampilly 2003">{{cite book | last=Kannampilly | first=V. | title=The Essential Kerala Cookbook | publisher=Penguin Books | year=2003 | isbn=978-0-14-302950-2 | url=https://books.google.com/books?id=pYfOCaAPb3sC&pg=PA9 | access-date=20 September 2018 | page=9}}</ref> ಮಾಂಪಳ-ಪುಳಿಸ್ಸೇರಿ ಎಂಬ ಸಿಹಿ ಪ್ರಭೇದವು ಸೌತೆಕಾಯಿಯನ್ನು ಮಾಗಿದ ಮಾವಿನಕಾಯಿಗಳು ಮತ್ತು [[ಬೆಲ್ಲ]]ದ ಸಂಯೋಜನೆಯಿಂದ ಬದಲಾಯಿಸುತ್ತದೆ. * [[ಇಂಜಿಪುಳಿ]]: ಶುಂಠಿ, ಹುಣಸೆಹಣ್ಣು, ಹಸಿ ಮೆಣಸಿನಕಾಯಿಗಳು, ಮತ್ತು ಬೆಲ್ಲದಿಂದ ಮಾಡಿದ ಸಿಹಿ ಉಪ್ಪಿನಕಾಯಿ, ಇದನ್ನು ಪುಳಿ-ಇಂಜಿ ಎಂದೂ ಕರೆಯಲಾಗುತ್ತದೆ.<ref>{{cite web | title=Onam 2018: All the delicacies that make up the very vast Onam sadhya feast | website=The Indian Express | date=24 August 2018 | url=https://indianexpress.com/article/lifestyle/food-wine/onam-2018-dishes-onam-sadhya-5322737/ | access-date=20 September 2018}}</ref> * [[ತೋರನ್]]: [[ಬಟಾಣಿ]], [[ಹಸಿರು ಬೀನ್ಸ್]], ಕಚ್ಚಾ [[ಹಲಸಿನಹಣ್ಣು]], ಕ್ಯಾರೆಟ್, ಅಥವಾ [[ಎಲೆಕೋಸು]] (ಸಾಮಾನ್ಯವಾಗಿ) ನಂತಹ [[ಸಾಟೆಡ್]] ತರಕಾರಿಗಳನ್ನು ತುರಿದ ತೆಂಗಿನಕಾಯಿಯೊಂದಿಗೆ ಮಾಡಿದ ಭಕ್ಷ್ಯ. * [[ಮೆಝುಕ್ಕುಪುರಟ್ಟಿ]]: ಸಸ್ಯಾಹಾರಿ ಭಕ್ಷ್ಯಕ್ಕಾಗಿ ತಯಾರಿಸುವ ಒಂದು ಶೈಲಿಯಾಗಿದ್ದು, ಇದರಲ್ಲಿ ತರಕಾರಿಯನ್ನು ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ. ಕತ್ತರಿಸಿದ ಈರುಳ್ಳಿ ಅಥವಾ ಸಣ್ಣ ಈರುಳ್ಳಿಗಳನ್ನು ಸಹ ಬಳಸಬಹುದು. * [[ಆಚಾರ್]]: ಕಚ್ಚಾ [[ಮಾವು]] ([[ಮಾವಿನ ಉಪ್ಪಿನಕಾಯಿ]]),<ref name="NDTV Food 2017"/> [[ನಿಂಬೆ]],<ref name="Firstpost 2017">{{cite web | title=Watch: Essential parts of an Onam Sadhya | website=Firstpost | date=4 September 2017 | url=https://www.firstpost.com/india/watch-breaking-down-the-onam-sadhya-4007925.html | access-date=20 September 2018}}</ref> [[ನಿಂಬೆ ಹಣ್ಣು]], ([[ನಿಂಬೆ ಉಪ್ಪಿನಕಾಯಿ|ನಾರಂಗಕಾರಿ]]) ಇತ್ಯಾದಿಗಳ ಖಾರದ [[ಉಪ್ಪಿನಕಾಯಿ|ಉಪ್ಪಿನಕಾಯಿಗಳು]]. * [[ಪಪ್ಪಡಂ]]: ದ್ವಿದಳ ಧಾನ್ಯಗಳ ಹಿಟ್ಟಿನಿಂದ ತಯಾರಿಸಲ್ಪಟ್ಟಿದೆ, ಇದನ್ನು ಅಕ್ಕಿಯೊಂದಿಗೆ ಜೋಡಿಸಿ ಹಸಿವನ್ನುಂಟುಮಾಡುವ ತಿಂಡಿಯಾಗಿ ತಿನ್ನಬಹುದು. * [[ಬಾಳೆಹಣ್ಣಿನ ಚಿಪ್ಸ್#ಭಾರತ|ಶರ್ಕರ ಉಪ್ಪೇರಿ]]: ಬೆಲ್ಲದೊಂದಿಗೆ [[ಬಾಳೆಹಣ್ಣಿನ ಚಿಪ್ಸ್]].<ref name="Punit 2015"/> * [[ಬಾಳೆಹಣ್ಣಿನ ಚಿಪ್ಸ್#ಭಾರತ|ಕಾಯ ವರುತತು]]: ಬಾಳೆಹಣ್ಣಿನ ಚಿಪ್ಸ್.<ref name="NDTV Food 2017"/> * [[ಬಾಳೆಹಣ್ಣು]]: ಸಿಹಿಭಕ್ಷ್ಯವಾದ ಪಾಯಸಂನೊಂದಿಗೆ ತಿನ್ನಲು ಹಣ್ಣಾದ ಬಾಳೆಹಣ್ಣನ್ನು ಹೆಚ್ಚಾಗಿ ಸದ್ಯದೊಂದಿಗೆ ಬಡಿಸಲಾಗುತ್ತದೆ. * [[ಚಮ್ಮಂತಿ ಪೊಡಿ]]: ಒಣ ಮಸಾಲೆ ಪದಾರ್ಥ ಅಥವಾ ಚಟ್ನಿಯಾಗಿ ಬಡಿಸುವ ತೆಂಗಿನ ಪುಡಿ. * [[ಮಜ್ಜಿಗೆ|ಸಾಂಭಾರಂ]], ಇದನ್ನು ಮೋರು ಎಂದೂ ಕರೆಯಲಾಗುತ್ತದೆ: ಹಸಿ ಮೆಣಸಿನಕಾಯಿ, ಶುಂಠಿ, ಮತ್ತು ಕರಿಬೇವಿನ ಸೊಪ್ಪಿನೊಂದಿಗೆ ಉಪ್ಪಿನ ಮಜ್ಜಿಗೆಯಿಂದ ತಯಾರಿಸಿದ ಪಾನೀಯ, ಇದನ್ನು ಜೀರ್ಣಕ್ರಿಯೆಯನ್ನು ಸುಧಾರಿಸಲು ಕುಡಿಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಊಟದ ಕೊನೆಯಲ್ಲಿ ಬಡಿಸಲಾಗುತ್ತದೆ.<ref name="NDTV Food 2017"/><ref name="Firstpost 2017"/> *[[ಕಡುಮಂಗ]]: ಚೂರು ಮಾಡಿದ ಮಾವಿನ ಉಪ್ಪಿನಕಾಯಿ. ಸಾಮಾನ್ಯವಾಗಿ ಸದ್ಯದ ಮೂರನೇ ಮಸಾಲೆ ಪದಾರ್ಥವಾಗಿ ಬಡಿಸಲಾಗುತ್ತದೆ. ಈ ಉಪ ಭಕ್ಷ್ಯಗಳ ನಂತರ ಪ್ರಧಮನ್ ಮತ್ತು ಪಾಯಸಂಗಳಂತಹ ಸಿಹಿಭಕ್ಷ್ಯಗಳು ಬರುತ್ತವೆ.<ref name="NDTV Food 2017"/> ==ಪ್ರಧಮನ್== ''ಪ್ರಧಮನ್'' ಎಂಬುದು ದಪ್ಪ ದ್ರವದ ರೂಪದಲ್ಲಿ ಸಿಹಿ ಭಕ್ಷ್ಯವಾಗಿದೆ; [[ಪಾಯಸಂ]] ಅನ್ನು ಹೋಲುತ್ತದೆ, ಆದರೆ ಪದಾರ್ಥಗಳ ವಿಷಯದಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಹೊಂದಿದೆ ಮತ್ತು ಹೆಚ್ಚು ವಿಸ್ತಾರವಾಗಿ ತಯಾರಿಸಲಾಗುತ್ತದೆ. ಇದನ್ನು ಬಿಳಿ [[ಸಕ್ಕರೆ]] ಅಥವಾ ಬೆಲ್ಲದೊಂದಿಗೆ ತಯಾರಿಸಲಾಗುತ್ತದೆ, ಇದಕ್ಕೆ ತೆಂಗಿನ ಹಾಲನ್ನು ಸೇರಿಸಲಾಗುತ್ತದೆ. ಪ್ರಧಮನ್ ಮತ್ತು ಪಾಯಸಂ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಹಿಂದಿನದು ತೆಂಗಿನ ಹಾಲನ್ನು ಬಳಸುತ್ತದೆ, ಆದರೆ ಪಾಯಸಂನ ದ್ರವ ಆವೃತ್ತಿಗಳು ಹಸುವಿನ ಹಾಲನ್ನು ಬಳಸುತ್ತವೆ. * [[ಅಡ ಪ್ರಧಮನ್|ಪಾಲಡ ಪ್ರಧಮನ್]] ಅನ್ನು ಬೇಯಿಸಿದ ಅಕ್ಕಿ ಅಡ, ಹಾಲು ಮತ್ತು ಸಕ್ಕರೆಯ ಚಕ್ಕೆಗಳಿಂದ ತಯಾರಿಸಲಾಗುತ್ತದೆ.<ref>{{cite book | last=Kannampilly | first=V. | title=The Essential Kerala Cookbook | publisher=Penguin Books | year=2003 | isbn=978-0-14-302950-2 | url=https://books.google.com/books?id=pYfOCaAPb3sC&pg=PA232 | access-date=20 September 2018 | page=232}}</ref> * ಪಳ ಪ್ರಧಮನ್ ಅನ್ನು "ನೇಂದ್ರ" ಬಾಳೆಹಣ್ಣು ಅಥವಾ ಬಾಳೆಹಣ್ಣನ್ನು ಬೆಲ್ಲ ಮತ್ತು ತೆಂಗಿನ ಹಾಲಿನಲ್ಲಿ ಬೇಯಿಸಿ ತಯಾರಿಸಲಾಗುತ್ತದೆ.<ref>{{cite web | last=James | first=Merin | title=It's sadhya time, let's feast! | website=The Asian Age | date=31 August 2017 | url=https://www.asianage.com/life/food/310817/its-sadhya-time-lets-feast.html | access-date=20 September 2018}}</ref><ref>{{cite book | last=Varghese | first=T. | title=Stark World Kerala | publisher=Stark World Pub. | year=2006 | isbn=978-81-902505-1-1 | url=https://books.google.com/books?id=lDhuAAAAMAAJ | access-date=20 September 2018 | page=107}}</ref> * ಗೋತಂಬು ಪ್ರಧಮನ್ ಅನ್ನು ಮುರಿದ [[ಗೋಧಿ]]ಯಿಂದ ತಯಾರಿಸಲಾಗುತ್ತದೆ.<ref name="Rai"/> * ಪರಿಪ್ಪು ಪ್ರಧಮನ್ ಅನ್ನು [[ಹೆಸರುಬೇಳೆ]]ಯಿಂದ ತಯಾರಿಸಲಾಗುತ್ತದೆ.<ref>{{cite book | last=Abram | first=D. | title=The Rough Guide to Kerala | publisher=Rough Guides | year=2010 | isbn=978-1-4053-8806-1 | url=https://books.google.com/books?id=NqjHz7n3Un0C&pg=PT86 | access-date=20 September 2018 | page=pt86}}</ref> * [[ಚಕ್ಕ ಪ್ರಧಮನ್]] ಅನ್ನು ಹಲಸಿನಹಣ್ಣಿನಿಂದ ತಯಾರಿಸಲಾಗುತ್ತದೆ.<ref>{{cite web | title=Chakka Maholsavam to feature jackfruit delicacies | website=The Hindu | date=10 May 2018 | url=https://www.thehindu.com/news/cities/kozhikode/chakka-maholsavam-to-feature-jackfruit-delicacies/article23829437.ece | access-date=20 September 2018}}</ref> * [[ಅಡ ಪ್ರಧಮನ್]] ಅನ್ನು ಅಕ್ಕಿ-ಅಡ (ಅಕ್ಕಿ ಚಕ್ಕೆಗಳು) ಯಿಂದ ತಯಾರಿಸಲಾಗುತ್ತದೆ.<ref>{{cite news | url=https://www.thehindu.com/life-and-style/food/kerala-celebrates-onam-with-payasam-fetes/article36014401.ece | title=Payasam fetes usher in the sweet notes of Onam in Kerala | newspaper=The Hindu | date=20 August 2021 | last1=Nagarajan | first1=Saraswathy }}</ref> * ಕಡಲ ಪ್ರಧಮನ್ ಅನ್ನು ಸಂಪುಲಕದಿಂದ ತಯಾರಿಸಲಾಗುತ್ತದೆ.<ref>{{cite book | author=India Ministry of Tourism | title=Explore India: The Official Newsletter of the Ministry of Tourism | publisher=Durga Das Publications Pvt. Limited | issue=v. 3 | year=2001 | url=https://books.google.com/books?id=Qk0sAQAAMAAJ | access-date=20 September 2018 }}</ref> ==ಇವನ್ನೂ ನೋಡಿ== {{portal|Food|India}} * [[ಕೇರಳದ ಪಾಕಪದ್ಧತಿ]] * [[ಕಮಯಾನ್]] (ಫಿಲಿಪ್ಪೀನ್ಸ್ನಿಂದ ಇದೇ ರೀತಿಯ ಊಟ) * [[ಓಣಂ#ಓಣಂ ಸದ್ಯ|ಓಣಂ ಸದ್ಯ]] *[[ತಿರುವನಂತಪುರ ಸದ್ಯ]] *[[ತಿರುವನಂತಪುರ ಬೋಳಿ]] * [[ದಕ್ಷಿಣ ಭಾರತೀಯ ಪಾಕಪದ್ಧತಿ]] * [[ತಾಳಿ]] ==ಉಲ್ಲೇಖಗಳು== {{reflist}} ==ಬಾಹ್ಯ ಕೊಂಡಿಗಳು== * {{commons category-inline|Sadya}} [[ವರ್ಗ:ಭಾರತೀಯ ಪಾಕಪದ್ಧತಿ]] [[ವರ್ಗ:ಕೇರಳ ಪಾಕಪದ್ಧತಿ]] [[ವರ್ಗ:ಓಣಂ]] 0tu2rksd2vtx6v61ywl83g5by0wkdb8 1377426 1377425 2026-07-27T14:22:10Z A826 72368 /* ಅವಲೋಕನ */ 1377426 wikitext text/x-wiki {{Infobox food | name = ಸದ್ಯ | image = Sadhya DSW.jpg | image_size = 300px | caption = | country = [[ಭಾರತ]] | region = [[ಕೇರಳ]] | creator = | course = | type = | served = | main_ingredient = | variations = | calories = | other = [[ಕಮಯಾನ್]] }} [[File:Sadya 2019.jpg|thumb|ಸಾಂಪ್ರದಾಯಿಕ ಕೇರಳ ಸದ್ಯ]] '''ಸದ್ಯ''' ({{langx|ml|സദ്യ}}, {{ipa|ml|sɐd̪jɐ|ipa}}), ಇದನ್ನು '''ಸಾಧ್ಯ''' ಎಂದೂ ಕರೆಯಲಾಗುತ್ತದೆ, ಇದು ಕೇರಳ ಮೂಲದ ಮತ್ತು ಎಲ್ಲಾ ಮಲಯಾಳಿಗಳಿಗೆ ಮಹತ್ವದ ಊಟವಾಗಿದ್ದು, ಇದು ಸಾಮಾನ್ಯವಾಗಿ ಊಟದ ಸಮಯದಲ್ಲಿ [[ಬಾಳೆ]] ಎಲೆಯಲ್ಲಿ ಬಡಿಸಲಾಗುವ ವಿವಿಧ ಸಾಂಪ್ರದಾಯಿಕ ಸಸ್ಯಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ.<ref>Kerala's Slow Food; The Indian banana leaf banquet that tastes like home by Shahnaz Habib AFAR March/ April 2014 page 49</ref> ಸದ್ಯವನ್ನು ಸಾಮಾನ್ಯವಾಗಿ [[ಓಣಂ]] ಮತ್ತು [[ವಿಷು]]<ref name="Iyer 2018">{{cite web |last=Iyer |first=Meenakshi |title=Onam 2018, here's why Sadya is the most balanced meal, full of nutritional value – more lifestyle |website=[[Hindustan Times]] |date=25 August 2018 |url=https://www.hindustantimes.com/more-lifestyle/onam-2018-here-s-why-sadya-is-the-most-balanced-meal-full-of-nutritional-value/story-2gwLfWrIj9L3VSnBVFxUfK.html |access-date=20 September 2018 |archive-date=20 September 2018 |archive-url=https://web.archive.org/web/20180920234525/https://www.hindustantimes.com/more-lifestyle/onam-2018-here-s-why-sadya-is-the-most-balanced-meal-full-of-nutritional-value/story-2gwLfWrIj9L3VSnBVFxUfK.html |url-status=dead }}</ref> ಹಿಂದೂ ಹಬ್ಬಗಳಿಗೆ ಹಾಗೂ ಜನ್ಮದಿನಗಳು ಮತ್ತು ಮದುವೆಗಳಂತಹ ಇತರ ವಿಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಔತಣವಾಗಿ ಬಡಿಸಲಾಗುತ್ತದೆ. ==ವ್ಯುತ್ಪತ್ತಿ== ಮಲಯಾಳಂ ಪದ ''ಸದ್ಯ'' ({{wikt-lang|ml|സദ്യ}}) ಸಂಸ್ಕೃತ ''ಸಗ್ಧಿ-'' ({{wikt-lang|sa|सग्धि}}) ನಿಂದ ಬಂದಿದೆ, ಇದು ಸಾಮುದಾಯಿಕ ಔತಣವನ್ನು ಸೂಚಿಸುತ್ತದೆ.<ref>{{Cite news |date=2016-09-09 |title=How Onasadya traditions differ across Kerala |url=https://www.thehindu.com/features/metroplus/Food/Onam-on-a-leaf/article14630774.ece |access-date=2024-12-07 |work=The Hindu |language=en-IN |issn=0971-751X}}</ref> ==ಅವಲೋಕನ== [[File:Valla Sadya.JPG|thumb|left|ವಲ್ಲ ಸದ್ಯ]] ಒಂದು ವಿಶಿಷ್ಟ ಸದ್ಯವು ಸುಮಾರು 24–28 ಭಕ್ಷ್ಯಗಳನ್ನು ಒಂದೇ ಹಂತವಾಗಿ ಬಡಿಸಬಹುದು.<ref>{{cite web |title=Happy Onam 2020: 26 dishes in the Onam Sadhya feast, what they’re called |url=https://www.hindustantimes.com/more-lifestyle/happy-onam-2020-26-dishes-in-the-onam-sadhya-feast-what-they-re-called/story-Ox35zUre2YkHzMjzOcSHTN.html |publisher=Hindustan Times |access-date=26 June 2024}}</ref> ಕೆಲವು ಸಂದರ್ಭಗಳಲ್ಲಿ, ಅದು ಹೆಚ್ಚು ದೊಡ್ಡದಾಗಿದ್ದಾಗ, ಅದು 64 ಕ್ಕೂ ಹೆಚ್ಚು ವಸ್ತುಗಳನ್ನು ಒಳಗೊಂಡಿರಬಹುದು, ಉದಾಹರಣೆಗೆ ಅರನ್ಮುಳ ವಲ್ಲಂಕಳಿಗೆ ([[ವಲ್ಲ ಸದ್ಯ]]) ಸದ್ಯ.<ref name="NDTV Food 2017"/> ಸಾಂಪ್ರದಾಯಿಕ ಸದ್ಯ ಊಟದ ಸಮಯದಲ್ಲಿ, ಜನರು ಮೆತ್ತೆಗಳ ಮೇಲೆ [[ಅಡ್ಡಕಾಲುಗಳ]] ಕುಳಿತುಕೊಳ್ಳುತ್ತಾರೆ.<ref name="Vasu Kumar 2017">{{cite book | last1=Vasu | first1=S.S.L. | last2=Kumar | first2=R. | title=Morning Glory Blossoms | publisher=Partridge Publishing Singapore | year=2017 | isbn=978-1-5437-4244-2 | url=https://books.google.com/books?id=8aJEDwAAQBAJ&pg=PT21 | access-date=20 September 2018 | page=21}}</ref> ಆಹಾರವನ್ನು ಚಮಚಗಳಿಲ್ಲದೆ ಬಲಗೈಯಿಂದ ತಿನ್ನಲಾಗುತ್ತದೆ.<ref name="Vasu Kumar 2017"/> ಬೆರಳುಗಳನ್ನು [[ಹಿಡಿ (ಚಮಚ)|ಹಿಡಿ]]ಯಂತೆ ಮಾಡಲಾಗುತ್ತದೆ.<ref name="Vasu Kumar 2017"/> ಮುಖ್ಯ ಭಕ್ಷ್ಯವು ಸರಳವಾದ ಬೇಯಿಸಿದ [[ಅಕ್ಕಿ]]ಯಾಗಿದ್ದು, ಇದನ್ನು ಇತರ ತರಕಾರಿ ಸಾರುಗಳು/''ಕೂಟ್ಟಾನ್'' ({{wikt-lang|ml|കൂട്ടാന്‍}}) ಜೊತೆಗೆ ಬಡಿಸಲಾಗುತ್ತದೆ, ಇದರಲ್ಲಿ [[ಪರಿಪ್ಪು]], [[ಸಾಂಬಾರ್]], [[ರಸಂ]], ಪುಳಿಸ್ಸೇರಿ ಮತ್ತು [[ಕಾಲನ್]], [[ಅವಿಯಲ್]], [[ತೋರನ್]], [[ಓಲನ್ (ಭಕ್ಷ್ಯ)|ಓಲನ್]], [[ಪಚಡಿ]], [[ಕಿಚಡಿ]], [[ಕೂಟ್ಟುಕರಿ]], [[ಎರಿಸ್ಸೇರಿ]], [[ಮಾವಿನ ಉಪ್ಪಿನಕಾಯಿ]], [[ಇಂಜಿಪುಳಿ]], [[ಮೆಝುಕ್ಕುಪುರಟ್ಟಿ]], [[ನಿಂಬೆ ಉಪ್ಪಿನಕಾಯಿ|ನಾರಂಗ ಆಚಾರ್ (ನಿಂಬೆ ಉಪ್ಪಿನಕಾಯಿ)]], ಜೊತೆಗೆ [[ಪಪ್ಪಡಂ]], [[ಬಾಳೆಹಣ್ಣಿನ ಚಿಪ್ಸ್]], ಶರ್ಕರ ಉಪ್ಪೇರಿ, [[ಬಾಳೆಹಣ್ಣು]], ಸರಳ [[ಮೊಸರು]] ಮತ್ತು [[ಮಜ್ಜಿಗೆ]] ಸೇರಿವೆ.<ref name="NDTV Food 2017">{{cite web | title=Happy Vishu 2017: Vishu Sadhya, Kerala's Grand New Year Feast | publisher=[[NDTV]] Food | date=13 April 2017 | url=https://food.ndtv.com/food-drinks/happy-vishu-2017-vishu-sadhya-keralas-grand-new-year-feast-1680747 | access-date=20 September 2018}}</ref><ref name="Rai">{{cite book | last=Rai | first=J. | title=Curry Cookbook – Keralan Cuisine – Jay Rai's Indian Kitchen: करी व्यंजनों | publisher=Springwood media | isbn=978-1-4761-2308-0 | url=https://books.google.com/books?id=5zDWhOU-I04C&pg=PT4 | access-date=20 September 2018 | page=pt4-5}}</ref><ref>{{cite book | last=Brien | first=C.O. | title=The Penguin Food Guide to India | publisher=Penguin Books Limited | year=2013 | isbn=978-93-5118-575-8 | url=https://books.google.com/books?id=BGhBAgAAQBAJ&pg=PT422 | access-date=20 September 2018 | page=pt422}}</ref><ref name="Punit 2015">{{cite web |last=Punit |first=27 lip-smacking, vegetarian dishes to try during Kerala’s grandest feast |date=28 August 2015 |title=Quartz India |url=https://qz.com/india/489554/27-lip-smacking-vegetarian-dishes-to-try-during-keralas-grandest-feast/ |access-date=20 September 2018 |website=Quartz India}}</ref> ಮಜ್ಜಿಗೆಯನ್ನು ಸಾಮಾನ್ಯವಾಗಿ ಊಟದ ಕೊನೆಯಲ್ಲಿ ಬಡಿಸಲಾಗುತ್ತದೆ.<ref name="NDTV Food 2017"/> ಊಟದ ಕೊನೆಯಲ್ಲಿ ಬಡಿಸುವ ಸಾಂಪ್ರದಾಯಿಕ ಸಿಹಿಭಕ್ಷ್ಯವಾದ [[ಪಾಯಸಂ]] ಅನೇಕ ವಿಧಗಳಲ್ಲಿದೆ<ref name="NDTV Food 2017"/> ಮತ್ತು ಸಾಮಾನ್ಯವಾಗಿ ಮೂರು ಅಥವಾ ಹೆಚ್ಚು ಬಡಿಸಲಾಗುತ್ತದೆ. ಕೆಲವು ಪ್ರಭೇದಗಳೆಂದರೆ ಪಾಲಡಾ ಪ್ರಧಮನ್, [[ಅಡ ಪ್ರಧಮನ್]], ಪರಿಪ್ಪು ಪ್ರಧಮನ್, ಚಕ್ಕ ಪ್ರಧಮನ್, ಗೋತಂಪು ಪಾಯಸಂ, ಪಾಲ್ ಪಾಯಸಂ, ಇತ್ಯಾದಿ. ಬಹು ತರಕಾರಿ ಸಾರುಗಳು ವಿಭಿನ್ನ ತರಕಾರಿಗಳಿಂದ ತಯಾರಿಸಲ್ಪಟ್ಟಿರುತ್ತವೆ ಮತ್ತು ಅವುಗಳದೇ ಆದ ಪರಿಮಳವನ್ನು ಹೊಂದಿರುತ್ತವೆ. ತರಕಾರಿ ಸಾರುಗಳ ವೈವಿಧ್ಯವು ಸಮೃದ್ಧಿ ಮತ್ತು ಕ್ಷೇಮವನ್ನು ಸೂಚಿಸುತ್ತದೆ. [[File:Onam Sadya (15164960372).jpg|thumb|[[ಓಣಂ]] ಗಾಗಿ ಬಡಿಸಲಾದ ಸದ್ಯ]] ಭಕ್ಷ್ಯಗಳನ್ನು ಬಾಳೆ ಎಲೆಯ ವಿವಿಧ ಸ್ಥಳಗಳಲ್ಲಿ ಬಡಿಸಲಾಗುತ್ತದೆ.<ref name="Kannampilly 2003"/> ಉದಾಹರಣೆಗೆ, ಉಪ್ಪಿನಕಾಯಿಗಳನ್ನು ಮೇಲಿನ ಎಡ ಮೂಲೆಯಲ್ಲಿ ಮತ್ತು ಬಾಳೆಹಣ್ಣನ್ನು ಕೆಳಗಿನ ಎಡ ಮೂಲೆಯಲ್ಲಿ ಬಡಿಸಲಾಗುತ್ತದೆ, ಇದು ಸೇವಕರಿಗೆ ಹೆಚ್ಚುವರಿ ಭಾಗಗಳನ್ನು ನೀಡುವುದನ್ನು ಸುಲಭವಾಗಿ ಗುರುತಿಸಲು ಮತ್ತು ನಿರ್ಧರಿಸಲು ಸಹಾಯ ಮಾಡುತ್ತದೆ. ಎಲ್ಲಾ ಭಕ್ಷ್ಯಗಳಲ್ಲಿ ಸಾಮಾನ್ಯವಾಗಿ ಬಳಸುವ ಅಂಶವೆಂದರೆ ತೆಂಗು, ಏಕೆಂದರೆ ಇದು ಕೇರಳದಲ್ಲಿ ಹೇರಳವಾಗಿ ಲಭ್ಯವಿದೆ. ಕೆಲವು ಭಕ್ಷ್ಯಗಳಲ್ಲಿ ತೆಂಗಿನ ಹಾಲನ್ನು ಬಳಸಲಾಗುತ್ತದೆ, ಮತ್ತು ತೆಂಗಿನ ಎಣ್ಣೆಯನ್ನು ಹುರಿಯಲು ಬಳಸಲಾಗುತ್ತದೆ. ಸದ್ಯ ಮೆನುವಿನಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿವೆ, ಇದು ಸ್ಥಳೀಯ ಪದ್ಧತಿಗಳು ಮತ್ತು ಪದಾರ್ಥಗಳ ಲಭ್ಯತೆಯಿಂದ ಪ್ರಭಾವಿತವಾಗಿರುತ್ತದೆ. ಕೇರಳ ಅಥವಾ ಭಾರತದ ನೈಋತ್ಯ ಕರಾವಳಿಗೆ ಸ್ಥಳೀಯವಾಗಿರುವ ಸಾಂಪ್ರದಾಯಿಕ ಮತ್ತು ಕಾಲಿಕ ತರಕಾರಿಗಳನ್ನು ಬಳಸುವುದು ಪದ್ಧತಿಯಾಗಿದ್ದರೂ, ಕ್ಯಾರೆಟ್, ಅನಾನಸ್, ಮತ್ತು ಹುರುಳಿಕಾಯಿಗಳಂತಹ ತರಕಾರಿಗಳನ್ನು ಭಕ್ಷ್ಯಗಳಲ್ಲಿ ಸೇರಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಸಾಂಪ್ರದಾಯಿಕವಾಗಿ, ಸದ್ಯದ ಭಕ್ಷ್ಯಗಳಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ಇರುವುದಿಲ್ಲ. ಊಟದ ನಂತರ ''ವೆಟ್ಟಿಲ ಮುರುಕ್ಕಾನ್'', [[ವೀಳ್ಯದೆಲೆ]]<ref name="India.com 2017">{{cite web | title=Onam Sadya Items That Make the Traditional Recipe of Kerala Festival a Hit | website=India.com | date=3 September 2017 | url=http://www.india.com/festivals-events/onam-sadhya-items-that-make-the-traditional-recipe-of-kerala-festival-a-hit-2445898/ | access-date=20 September 2018}}</ref> ಅನ್ನು ಸುಣ್ಣ ಮತ್ತು ಅಡಿಕೆಯೊಂದಿಗೆ ಅಗಿಯಬಹುದು. ಇದು ಊಟದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರುಚಿ ಮೊಗ್ಗುಗಳನ್ನು ಶುದ್ಧೀಕರಿಸುತ್ತದೆ.<ref name="India.com 2017"/> ==ಭೇದಗಳು== *[[ತಿರುವನಂತಪುರ ಸದ್ಯ]] *[[ವಲ್ಲ ಸದ್ಯ]] ==ತಯಾರಿ== [[File:Kichadi Sadhya.jpg|thumb|left|[[ಪಚಡಿ]]ಯನ್ನು ಕೆಲವೊಮ್ಮೆ ಸದ್ಯದಲ್ಲಿ ಬಳಸಲಾಗುತ್ತದೆ.]] ಸದ್ಯವನ್ನು ಸಾಮಾನ್ಯವಾಗಿ ಊಟಕ್ಕೆ ಬಡಿಸಲಾಗುತ್ತದೆ,<ref>{{cite book | last=Basu | first=M. | title=Masala: Indian Cooking for Modern Living | publisher=Bloomsbury Publishing | year=2018 | isbn=978-1-4088-8687-8 | url=https://books.google.com/books?id=WDNWDwAAQBAJ&pg=PT268 | access-date=20 September 2018 | page=pt268}}</ref> ಆದರೂ ಹಗುರವಾದ ಆವೃತ್ತಿಯನ್ನು ರಾತ್ರಿ ಊಟಕ್ಕೂ ಬಡಿಸಲಾಗುತ್ತದೆ. ತಯಾರಿಗಳು ಹಿಂದಿನ ರಾತ್ರಿ ಪ್ರಾರಂಭವಾಗುತ್ತವೆ, ಮತ್ತು ಭಕ್ಷ್ಯಗಳನ್ನು ಆಚರಣೆಯ ದಿನದಂದು ಬೆಳಿಗ್ಗೆ ಹತ್ತು ಗಂಟೆಯೊಳಗೆ ತಯಾರಿಸಲಾಗುತ್ತದೆ. ಇತ್ತೀಚೆಗೆ, ಸದ್ಯವನ್ನು ಹೆಚ್ಚಾಗಿ ಮೇಜಿನ ಮೇಲೆ ಬಡಿಸಲಾಗುತ್ತದೆ, ಏಕೆಂದರೆ ಜನರು ನೆಲದ ಮೇಲೆ ಕುಳಿತುಕೊಳ್ಳುವುದು ಸೌಕರ್ಯವನ್ನು ಕಂಡುಕೊಳ್ಳುವುದಿಲ್ಲ. ಸದ್ಯಕ್ಕಾಗಿ ವಸ್ತುಗಳು/ಪದಾರ್ಥಗಳನ್ನು ಸಂಗ್ರಹಿಸುವುದು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ವಿಸ್ತಾರವಾದ ಮತ್ತು ಎಚ್ಚರಿಕೆಯ ಪ್ರಕ್ರಿಯೆಯಾಗಿದೆ. ಸದ್ಯವನ್ನು ತಯಾರಿಸಲು ಬೆಂಕಿಯನ್ನು ಹಚ್ಚುವುದು ಅಗ್ನಿಗೆ ಪ್ರಾರ್ಥನೆಯ ನಂತರ ಮಾಡಲಾಗುತ್ತದೆ, ಮತ್ತು ಮೊದಲ ಸೇವೆಯನ್ನು ಬೆಳಗಿದ [[ನಿಲವಿಳಕ್ಕು]] ಮುಂದೆ ಬಾಳೆ ಎಲೆಯಲ್ಲಿ [[ಗಣೇಶ|ಗಣಪತಿಗೆ]] ಅರ್ಪಣೆಯಾಗಿ ನೀಡಲಾಗುತ್ತದೆ. ಸದ್ಯದಲ್ಲಿ, ಊಟವನ್ನು [[ಬಾಳೆ]] ಎಲೆಯಲ್ಲಿ ಬಡಿಸಲಾಗುತ್ತದೆ.<ref name="NDTV Food 2017"/> ಊಟ ಮುಗಿದ ನಂತರ ಎಲೆಯನ್ನು ಮಡಚಿ ಮುಚ್ಚಲಾಗುತ್ತದೆ.<ref name="The Hans India 2016">{{cite web | title=The festive feast | website=The Hans India | date=11 September 2016 | url=http://www.thehansindia.com/posts/index/Sunday-Hans/2016-09-11/The-festive-feast/253227 | access-date=20 September 2018}}</ref> ಕೆಲವು ಸಂದರ್ಭಗಳಲ್ಲಿ, ಎಲೆಯನ್ನು ನಿಮ್ಮ ಕಡೆಗೆ ಮಡಚುವುದು ಊಟದ ತೃಪ್ತಿಯನ್ನು ಸೂಚಿಸುತ್ತದೆ, ಆದರೆ ಅದನ್ನು ದೂರಕ್ಕೆ ಮಡಚುವುದು ಊಟವನ್ನು ಸುಧಾರಿಸಬಹುದು ಎಂದು ಸೂಚಿಸುತ್ತದೆ.<ref name="The Hans India 2016"/> ಆದಾಗ್ಯೂ, ಎಲೆಯನ್ನು ಮಡಚುವ ದಿಕ್ಕು ಕೇರಳದ ವಿವಿಧ ಭಾಗಗಳಲ್ಲಿ ವಿಭಿನ್ನ ಅರ್ಥಗಳನ್ನು ಹೊಂದಬಹುದು.<ref>{{cite web | last=Pillai | first=Pooja | title=God's Own Platter | website=The Indian Express | date=14 September 2016 | url=http://indianexpress.com/article/lifestyle/food-wine/gods-kerala-onam-meal-food-feast-own-platter-3029921/ | access-date=20 September 2018}}</ref> ಸೆಂಟ್ರಲ್ ತಿರುವಾಂಕೂರು ಶೈಲಿಯ ಸದ್ಯವು ಅತ್ಯಂತ ಶಿಸ್ತುಬದ್ಧ ಮತ್ತು ಸಂಪ್ರದಾಯಬದ್ಧವಾಗಿದೆ ಎಂದು ಕರೆಯಲಾಗುತ್ತದೆ.<ref name="Hindu2016b">{{cite web|author=N. Satyendran |url=http://www.thehindu.com/todays-paper/tp-features/tp-metroplus/onam-on-a-leaf/article9092190.ece |title=Onam on a leaf |work=The Hindu |date=2010-08-10 |access-date=2016-09-14}}</ref> ಭಕ್ಷ್ಯಗಳನ್ನು ಬಡಿಸುವಲ್ಲಿ ಸಾಮಾನ್ಯವಾಗಿ ಒಂದು ಕ್ರಮವನ್ನು ಅನುಸರಿಸಲಾಗುತ್ತದೆ, ಮೊದಲು ಚಿಪ್ಸ್ ಮತ್ತು ಉಪ್ಪಿನಕಾಯಿಗಳಿಂದ ಪ್ರಾರಂಭಿಸಿ.<ref name="Kannampilly 2003" /><ref name="Punit 2015" /> ಆದಾಗ್ಯೂ, ಸ್ಥಳೀಯ ಆದ್ಯತೆಗಳನ್ನು ಅವಲಂಬಿಸಿ ಕೇರಳದ ವಿವಿಧ ಭಾಗಗಳಲ್ಲಿ ಭಕ್ಷ್ಯಗಳನ್ನು ತಯಾರಿಸುವ ಮತ್ತು ಬಡಿಸುವ ವಿಭಿನ್ನ ಶೈಲಿಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. [[ವಲ್ಲ ಸದ್ಯ|ಅರನ್ಮುಳ ವಲ್ಲ-ಸದ್ಯ]]ವು 64 ಕ್ಕೂ ಹೆಚ್ಚು ವಸ್ತುಗಳನ್ನು ಸಾಂಪ್ರದಾಯಿಕವಾಗಿ ಬಡಿಸುವ ಅತ್ಯಂತ ಪ್ರಸಿದ್ಧ ಸದ್ಯವಾಗಿದೆ.<ref>{{cite web |date=22 August 2015 |title=Sing out loud for a 64-dish sadya |url=https://timesofindia.indiatimes.com/city/kochi/Sing-out-loud-for-a-64-dish-sadya/articleshow/48620396.cms |access-date=20 September 2018 |website=The Times of India}}</ref> ==ವಿಶಿಷ್ಟ ಪದಾರ್ಥಗಳು== ಐಟಂಗಳು ಈ ಕೆಳಗಿನಂತಿವೆ:<ref name="Hindu2016b"/><ref name="Indianexpress">{{cite web|url=http://indianexpress.com/article/lifestyle/food-wine/onam-special-heres-what-a-traditional-onam-sadhya-consists-of-3028642/ |title=Onam special: Here's what a traditional Onam sadhya consists of |website=The Indian Express|date=2016-09-13 |access-date=2016-09-13}}</ref> [[File:Sadhya Items.jpg|thumb|250px|ಸದ್ಯ ವಸ್ತುಗಳು. ಪ್ರದಕ್ಷಿಣಾಕಾರವಾಗಿ ಮೇಲ್ಭಾಗದಿಂದ: [[ಪಾಯಸಂ]] (ಲೋಟದಲ್ಲಿ), [[ಕಹಿ ಸೋರೆಕಾಯಿ]] [[ತೋರನ್]], [[ಅವಿಯಲ್]], [[ಕಾಲನ್]], [[ನಿಂಬೆ ಉಪ್ಪಿನಕಾಯಿ]], [[ಸಾಂಬಾರ್]], [[ಮಜ್ಜಿಗೆ]], ಮಧ್ಯದಲ್ಲಿ ಬೇಯಿಸಿದ ಅಕ್ಕಿ]] * ಅಕ್ಕಿ: ಇದು ಸದ್ಯದಲ್ಲಿ ಮುಖ್ಯ ವಸ್ತುವಾಗಿದೆ. ಇದು ಸಾಮಾನ್ಯವಾಗಿ ಕೇರಳದ ಕೆಂಪು ಅಕ್ಕಿ (ಅರೆ-ಹೊಳಪು ಬೇಯಿಸಿದ ಕಂದು<ref name="Hindu2016b"/><ref name=ctsadhya>{{cite web|author1=Ramya Menon|title=God's Own Feast-ival!|url=http://www.cucumbertown.com/gods-own-feast-ival-onam|archive-url=https://web.archive.org/web/20140904212725/http://www.cucumbertown.com/gods-own-feast-ival-onam|url-status=dead|archive-date=2014-09-04|website=Cucumbertown}}</ref>) ಆಗಿದ್ದು, ಇದನ್ನು ಸದ್ಯಕ್ಕೆ ಬಳಸಲಾಗುತ್ತದೆ, ಆದರೆ [[ಮಟ್ಟ ಅಕ್ಕಿ|ಕೇರಳ ಮಟ್ಟ]] ಅಕ್ಕಿಯನ್ನು ಕೆಲವೊಮ್ಮೆ ಬಳಸಲಾಗುತ್ತದೆ.<ref>{{cite web | last=Tiwari | first=Nimisha | title=Flavours of India: Here's a look at a plethora of dishes that make festivals fun | website=The Economic Times | date=19 July 2018 | url=https://economictimes.indiatimes.com/magazines/travel/flavours-of-india-heres-a-look-at-a-plethora-of-dishes-that-make-festivals-fun/articleshow/65039593.cms | access-date=20 September 2018}}</ref> * [[ಪರಿಪ್ಪು]]: ದಪ್ಪವಾದ ತರಕಾರಿ ಸಾರು [[ದ್ವಿದಳ]] ಭಕ್ಷ್ಯ. * [[ಸಾಂಬಾರ್]]: [[ದ್ವಿದಳ ಧಾನ್ಯಗಳು]], [[ಹುಣಸೆಹಣ್ಣು]], [[ನುಗ್ಗೆಕಾಯಿ]], [[ಟೊಮೆಟೊ]], ಸುರನ್ ಗೆಡ್ಡೆ ಮುಂತಾದ ತರಕಾರಿಗಳು, ಮತ್ತು [[ಇಂಗು]]ದಿಂದ ಪರಿಮಳಗೊಳಿಸಲಾದ ದಪ್ಪವಾದ ಮಸಾಲೆ ಸಾರು. * [[ರಸಂ]]: ಹುಣಸೆಹಣ್ಣು,<ref name="Firstpost 2017"/> ಟೊಮೆಟೊಗಳು, ಮತ್ತು [[ಕರಿಮೆಣಸು]], [[ಇಂಗು]], [[ಕೊತ್ತಂಬರಿ]], [[ಮೆಣಸಿನಕಾಯಿ]] ಮುಂತಾದ ಮಸಾಲೆಗಳಿಂದ ಮಾಡಿದ ನೀರಿನಂಶದ ಭಕ್ಷ್ಯ. ಇದು ರುಚಿಯಲ್ಲಿ ಬಹಳ ಖಾರವಾಗಿದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ರಸಂ ಅನ್ನು ಸದ್ಯದ ಭಾಗವಾಗಿ ಪರಿಗಣಿಸಲಾಗುವುದಿಲ್ಲ. * [[ಅವಿಯಲ್]]: ವಿವಿಧ ತರಕಾರಿಗಳು ಮತ್ತು ತೆಂಗಿನ ದಟ್ಟವಾದ ಮಿಶ್ರಣ, ಇದನ್ನು [[ಕರಿಬೇವಿನ ಸೊಪ್ಪು]] ಮತ್ತು ತೆಂಗಿನ ಎಣ್ಣೆಯಿಂದ ಪರಿಮಳಗೊಳಿಸಲಾಗುತ್ತದೆ.<ref name="Punit 2015"/> * [[ಕಾಲನ್]]: [[ಮೊಸರು]], ತೆಂಗು, ಮತ್ತು "ನೇಂದ್ರನ್" ಬಾಳೆಹಣ್ಣು ಅಥವಾ ಗೆಡ್ಡೆಯಂತಹ [[ಸುರನ್ ಗೆಡ್ಡೆ]] ಯಾವುದೇ ಒಂದು ತರಕಾರಿಯಿಂದ ತಯಾರಿಸಲಾಗುತ್ತದೆ. ಇದು ತುಂಬಾ ದಪ್ಪವಾಗಿರುತ್ತದೆ ಮತ್ತು ಹೆಚ್ಚು ಹುಳಿಯಾಗಿರುತ್ತದೆ, ಮತ್ತು ಸಾಮಾನ್ಯವಾಗಿ ಕಡಿಮೆ ನೀರಿನ ಅಂಶದಿಂದಾಗಿ ಹೆಚ್ಚು ಕಾಲ ಉಳಿಯಬಹುದು.<ref name="Indianexpress"/> * [[ಓಲನ್ (ಭಕ್ಷ್ಯ)|ಓಲನ್]]: [[ಬೂದು ಸೋರೆಕಾಯಿ]] ಅಥವಾ ಕಪ್ಪು ಬಟಾಣಿ, ತೆಂಗಿನ ಹಾಲು, ಮತ್ತು [[ಶುಂಠಿ]]ಯನ್ನು ತೆಂಗಿನ ಎಣ್ಣೆಯಿಂದ ಪರಿಮಳಗೊಳಿಸಿ ತಯಾರಿಸಿದ ಹಗುರವಾದ ಭಕ್ಷ್ಯ.<ref name="Punit 2015"/><ref name="Hindu2016b"/> * [[ಕೂಟ್ಟುಕರಿ]]: ಬಾಳೆಹಣ್ಣು ಅಥವಾ ಸುರನ್ ಗೆಡ್ಡೆಯಂತಹ ತರಕಾರಿಗಳನ್ನು [[ಕಡಲೆಕಾಯಿ]], ತೆಂಗು ಮತ್ತು ಕರಿಮೆಣಸಿನೊಂದಿಗೆ ಬೇಯಿಸಲಾಗುತ್ತದೆ.<ref>{{Cite web|date=2020-08-09|title=Onam Sadya: Know Everything About It|url=https://www.caringlyyours.com/everything-about-onam-sadya/|access-date=2020-08-13|website=Caringly Yours|language=en-US|archive-date=24 June 2021|archive-url=https://web.archive.org/web/20210624123722/https://www.caringlyyours.com/everything-about-onam-sadya/|url-status=dead}}</ref> * [[ಎರಿಸ್ಸೇರಿ]]: ಕುಂಬಳಕಾಯಿ, [[ಕಪ್ಪು ಕಣ್ಣಿನ ಬಟಾಣಿ]] ಮತ್ತು ತೆಂಗಿನಿಂದ ಮಾಡಿದ ದಪ್ಪವಾದ ತರಕಾರಿ ಸಾರು.<ref>{{cite web | title=When kanji used to be the special item on wedding menu | website=OnManorama | date=29 August 2018 | url=https://food.manoramaonline.com/food/foodie/2018/08/29/when-kanji-used-to-be-the-special-item-wedding-menu.html | access-date=20 September 2018}}</ref><ref>{{cite book | last=Kannan | first=A. | title=From the South Delectable Home Cooking | publisher=DC Books | year=2011 | isbn=978-81-921926-2-8 | url=https://books.google.com/books?id=ne6vDQAAQBAJ&pg=PA1 | access-date=20 September 2018 | page=1}}</ref> * [[ಪಚಡಿ]]: ಮೊಸರಿನಿಂದ ಮಾಡಿದ ಹುಳಿ ತರಕಾರಿ ಸಾರು ಮತ್ತು ಸಾಮಾನ್ಯವಾಗಿ [[ಸೌತೆಕಾಯಿ]] ಅಥವಾ ಚೂರು ಮಾಡಿದ ಬೂದು ಸೋರೆಕಾಯಿಯನ್ನು ಸಾಸಿವೆ ಬೀಜಗಳೊಂದಿಗೆ ಅರೆದ ತೆಂಗಿನಲ್ಲಿ ಬೇಯಿಸಿ, ಸಾಸಿವೆ ಬೀಜಗಳನ್ನು ಮತ್ತು ಕರಿಬೇವಿನ ಸೊಪ್ಪನ್ನು ಎಣ್ಣೆಯಲ್ಲಿ ಹುರಿದು ಪರಿಮಳಗೊಳಿಸಲಾಗುತ್ತದೆ.<ref name="Indianexpress"/><ref name="Tastycircle">{{cite web|author=N. Satyendran |url=http://www.tastycircle.com/recipe/pachadi/ |title=Pachadi|date=6 July 2012 |access-date=2016-09-14}}</ref> * ಸಿಹಿ [[ಪಚಡಿ#ಕೇರಳ ಮತ್ತು ತಮಿಳುನಾಡಿನಲ್ಲಿ|ಪಚಡಿ]]: ಪಚಡಿಯ ಸಿಹಿ ರೂಪ, ಅನಾನಸ್, ಕುಂಬಳಕಾಯಿ ಅಥವಾ ದ್ರಾಕ್ಷಿಯನ್ನು ಮೊಸರಿನಲ್ಲಿ ತಯಾರಿಸಲಾಗುತ್ತದೆ.<ref name="Punit 2015"/> ಮಸಾಲಾ ತರಕಾರಿ ಸಾರು ಜೀರಿಗೆ ಬೀಜಗಳು ಮತ್ತು ಹಸಿ ಮೆಣಸಿನಕಾಯಿಗಳೊಂದಿಗೆ ಅರೆದ ತೆಂಗನ್ನು ಒಳಗೊಂಡಿರುತ್ತದೆ.<ref name="Indianexpress"/><ref name="Tastycircle"/> * ಪುಳಿಸ್ಸೇರಿ: ಸ್ವಲ್ಪ ಹುಳಿಯಾದ [[ಮೊಸರು]] ಮತ್ತು ಸೌತೆಕಾಯಿಯಿಂದ ಮಾಡಿದ ಹುಳಿ, ಹಳದಿ ಬಣ್ಣದ ತೆಳುವಾದ ತರಕಾರಿ ಸಾರು.<ref name="Kannampilly 2003">{{cite book | last=Kannampilly | first=V. | title=The Essential Kerala Cookbook | publisher=Penguin Books | year=2003 | isbn=978-0-14-302950-2 | url=https://books.google.com/books?id=pYfOCaAPb3sC&pg=PA9 | access-date=20 September 2018 | page=9}}</ref> ಮಾಂಪಳ-ಪುಳಿಸ್ಸೇರಿ ಎಂಬ ಸಿಹಿ ಪ್ರಭೇದವು ಸೌತೆಕಾಯಿಯನ್ನು ಮಾಗಿದ ಮಾವಿನಕಾಯಿಗಳು ಮತ್ತು [[ಬೆಲ್ಲ]]ದ ಸಂಯೋಜನೆಯಿಂದ ಬದಲಾಯಿಸುತ್ತದೆ. * [[ಇಂಜಿಪುಳಿ]]: ಶುಂಠಿ, ಹುಣಸೆಹಣ್ಣು, ಹಸಿ ಮೆಣಸಿನಕಾಯಿಗಳು, ಮತ್ತು ಬೆಲ್ಲದಿಂದ ಮಾಡಿದ ಸಿಹಿ ಉಪ್ಪಿನಕಾಯಿ, ಇದನ್ನು ಪುಳಿ-ಇಂಜಿ ಎಂದೂ ಕರೆಯಲಾಗುತ್ತದೆ.<ref>{{cite web | title=Onam 2018: All the delicacies that make up the very vast Onam sadhya feast | website=The Indian Express | date=24 August 2018 | url=https://indianexpress.com/article/lifestyle/food-wine/onam-2018-dishes-onam-sadhya-5322737/ | access-date=20 September 2018}}</ref> * [[ತೋರನ್]]: [[ಬಟಾಣಿ]], [[ಹಸಿರು ಬೀನ್ಸ್]], ಕಚ್ಚಾ [[ಹಲಸಿನಹಣ್ಣು]], ಕ್ಯಾರೆಟ್, ಅಥವಾ [[ಎಲೆಕೋಸು]] (ಸಾಮಾನ್ಯವಾಗಿ) ನಂತಹ [[ಸಾಟೆಡ್]] ತರಕಾರಿಗಳನ್ನು ತುರಿದ ತೆಂಗಿನಕಾಯಿಯೊಂದಿಗೆ ಮಾಡಿದ ಭಕ್ಷ್ಯ. * [[ಮೆಝುಕ್ಕುಪುರಟ್ಟಿ]]: ಸಸ್ಯಾಹಾರಿ ಭಕ್ಷ್ಯಕ್ಕಾಗಿ ತಯಾರಿಸುವ ಒಂದು ಶೈಲಿಯಾಗಿದ್ದು, ಇದರಲ್ಲಿ ತರಕಾರಿಯನ್ನು ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ. ಕತ್ತರಿಸಿದ ಈರುಳ್ಳಿ ಅಥವಾ ಸಣ್ಣ ಈರುಳ್ಳಿಗಳನ್ನು ಸಹ ಬಳಸಬಹುದು. * [[ಆಚಾರ್]]: ಕಚ್ಚಾ [[ಮಾವು]] ([[ಮಾವಿನ ಉಪ್ಪಿನಕಾಯಿ]]),<ref name="NDTV Food 2017"/> [[ನಿಂಬೆ]],<ref name="Firstpost 2017">{{cite web | title=Watch: Essential parts of an Onam Sadhya | website=Firstpost | date=4 September 2017 | url=https://www.firstpost.com/india/watch-breaking-down-the-onam-sadhya-4007925.html | access-date=20 September 2018}}</ref> [[ನಿಂಬೆ ಹಣ್ಣು]], ([[ನಿಂಬೆ ಉಪ್ಪಿನಕಾಯಿ|ನಾರಂಗಕಾರಿ]]) ಇತ್ಯಾದಿಗಳ ಖಾರದ [[ಉಪ್ಪಿನಕಾಯಿ|ಉಪ್ಪಿನಕಾಯಿಗಳು]]. * [[ಪಪ್ಪಡಂ]]: ದ್ವಿದಳ ಧಾನ್ಯಗಳ ಹಿಟ್ಟಿನಿಂದ ತಯಾರಿಸಲ್ಪಟ್ಟಿದೆ, ಇದನ್ನು ಅಕ್ಕಿಯೊಂದಿಗೆ ಜೋಡಿಸಿ ಹಸಿವನ್ನುಂಟುಮಾಡುವ ತಿಂಡಿಯಾಗಿ ತಿನ್ನಬಹುದು. * [[ಬಾಳೆಹಣ್ಣಿನ ಚಿಪ್ಸ್#ಭಾರತ|ಶರ್ಕರ ಉಪ್ಪೇರಿ]]: ಬೆಲ್ಲದೊಂದಿಗೆ [[ಬಾಳೆಹಣ್ಣಿನ ಚಿಪ್ಸ್]].<ref name="Punit 2015"/> * [[ಬಾಳೆಹಣ್ಣಿನ ಚಿಪ್ಸ್#ಭಾರತ|ಕಾಯ ವರುತತು]]: ಬಾಳೆಹಣ್ಣಿನ ಚಿಪ್ಸ್.<ref name="NDTV Food 2017"/> * [[ಬಾಳೆಹಣ್ಣು]]: ಸಿಹಿಭಕ್ಷ್ಯವಾದ ಪಾಯಸಂನೊಂದಿಗೆ ತಿನ್ನಲು ಹಣ್ಣಾದ ಬಾಳೆಹಣ್ಣನ್ನು ಹೆಚ್ಚಾಗಿ ಸದ್ಯದೊಂದಿಗೆ ಬಡಿಸಲಾಗುತ್ತದೆ. * [[ಚಮ್ಮಂತಿ ಪೊಡಿ]]: ಒಣ ಮಸಾಲೆ ಪದಾರ್ಥ ಅಥವಾ ಚಟ್ನಿಯಾಗಿ ಬಡಿಸುವ ತೆಂಗಿನ ಪುಡಿ. * [[ಮಜ್ಜಿಗೆ|ಸಾಂಭಾರಂ]], ಇದನ್ನು ಮೋರು ಎಂದೂ ಕರೆಯಲಾಗುತ್ತದೆ: ಹಸಿ ಮೆಣಸಿನಕಾಯಿ, ಶುಂಠಿ, ಮತ್ತು ಕರಿಬೇವಿನ ಸೊಪ್ಪಿನೊಂದಿಗೆ ಉಪ್ಪಿನ ಮಜ್ಜಿಗೆಯಿಂದ ತಯಾರಿಸಿದ ಪಾನೀಯ, ಇದನ್ನು ಜೀರ್ಣಕ್ರಿಯೆಯನ್ನು ಸುಧಾರಿಸಲು ಕುಡಿಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಊಟದ ಕೊನೆಯಲ್ಲಿ ಬಡಿಸಲಾಗುತ್ತದೆ.<ref name="NDTV Food 2017"/><ref name="Firstpost 2017"/> *[[ಕಡುಮಂಗ]]: ಚೂರು ಮಾಡಿದ ಮಾವಿನ ಉಪ್ಪಿನಕಾಯಿ. ಸಾಮಾನ್ಯವಾಗಿ ಸದ್ಯದ ಮೂರನೇ ಮಸಾಲೆ ಪದಾರ್ಥವಾಗಿ ಬಡಿಸಲಾಗುತ್ತದೆ. ಈ ಉಪ ಭಕ್ಷ್ಯಗಳ ನಂತರ ಪ್ರಧಮನ್ ಮತ್ತು ಪಾಯಸಂಗಳಂತಹ ಸಿಹಿಭಕ್ಷ್ಯಗಳು ಬರುತ್ತವೆ.<ref name="NDTV Food 2017"/> ==ಪ್ರಧಮನ್== ''ಪ್ರಧಮನ್'' ಎಂಬುದು ದಪ್ಪ ದ್ರವದ ರೂಪದಲ್ಲಿ ಸಿಹಿ ಭಕ್ಷ್ಯವಾಗಿದೆ; [[ಪಾಯಸಂ]] ಅನ್ನು ಹೋಲುತ್ತದೆ, ಆದರೆ ಪದಾರ್ಥಗಳ ವಿಷಯದಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಹೊಂದಿದೆ ಮತ್ತು ಹೆಚ್ಚು ವಿಸ್ತಾರವಾಗಿ ತಯಾರಿಸಲಾಗುತ್ತದೆ. ಇದನ್ನು ಬಿಳಿ [[ಸಕ್ಕರೆ]] ಅಥವಾ ಬೆಲ್ಲದೊಂದಿಗೆ ತಯಾರಿಸಲಾಗುತ್ತದೆ, ಇದಕ್ಕೆ ತೆಂಗಿನ ಹಾಲನ್ನು ಸೇರಿಸಲಾಗುತ್ತದೆ. ಪ್ರಧಮನ್ ಮತ್ತು ಪಾಯಸಂ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಹಿಂದಿನದು ತೆಂಗಿನ ಹಾಲನ್ನು ಬಳಸುತ್ತದೆ, ಆದರೆ ಪಾಯಸಂನ ದ್ರವ ಆವೃತ್ತಿಗಳು ಹಸುವಿನ ಹಾಲನ್ನು ಬಳಸುತ್ತವೆ. * [[ಅಡ ಪ್ರಧಮನ್|ಪಾಲಡ ಪ್ರಧಮನ್]] ಅನ್ನು ಬೇಯಿಸಿದ ಅಕ್ಕಿ ಅಡ, ಹಾಲು ಮತ್ತು ಸಕ್ಕರೆಯ ಚಕ್ಕೆಗಳಿಂದ ತಯಾರಿಸಲಾಗುತ್ತದೆ.<ref>{{cite book | last=Kannampilly | first=V. | title=The Essential Kerala Cookbook | publisher=Penguin Books | year=2003 | isbn=978-0-14-302950-2 | url=https://books.google.com/books?id=pYfOCaAPb3sC&pg=PA232 | access-date=20 September 2018 | page=232}}</ref> * ಪಳ ಪ್ರಧಮನ್ ಅನ್ನು "ನೇಂದ್ರ" ಬಾಳೆಹಣ್ಣು ಅಥವಾ ಬಾಳೆಹಣ್ಣನ್ನು ಬೆಲ್ಲ ಮತ್ತು ತೆಂಗಿನ ಹಾಲಿನಲ್ಲಿ ಬೇಯಿಸಿ ತಯಾರಿಸಲಾಗುತ್ತದೆ.<ref>{{cite web | last=James | first=Merin | title=It's sadhya time, let's feast! | website=The Asian Age | date=31 August 2017 | url=https://www.asianage.com/life/food/310817/its-sadhya-time-lets-feast.html | access-date=20 September 2018}}</ref><ref>{{cite book | last=Varghese | first=T. | title=Stark World Kerala | publisher=Stark World Pub. | year=2006 | isbn=978-81-902505-1-1 | url=https://books.google.com/books?id=lDhuAAAAMAAJ | access-date=20 September 2018 | page=107}}</ref> * ಗೋತಂಬು ಪ್ರಧಮನ್ ಅನ್ನು ಮುರಿದ [[ಗೋಧಿ]]ಯಿಂದ ತಯಾರಿಸಲಾಗುತ್ತದೆ.<ref name="Rai"/> * ಪರಿಪ್ಪು ಪ್ರಧಮನ್ ಅನ್ನು [[ಹೆಸರುಬೇಳೆ]]ಯಿಂದ ತಯಾರಿಸಲಾಗುತ್ತದೆ.<ref>{{cite book | last=Abram | first=D. | title=The Rough Guide to Kerala | publisher=Rough Guides | year=2010 | isbn=978-1-4053-8806-1 | url=https://books.google.com/books?id=NqjHz7n3Un0C&pg=PT86 | access-date=20 September 2018 | page=pt86}}</ref> * [[ಚಕ್ಕ ಪ್ರಧಮನ್]] ಅನ್ನು ಹಲಸಿನಹಣ್ಣಿನಿಂದ ತಯಾರಿಸಲಾಗುತ್ತದೆ.<ref>{{cite web | title=Chakka Maholsavam to feature jackfruit delicacies | website=The Hindu | date=10 May 2018 | url=https://www.thehindu.com/news/cities/kozhikode/chakka-maholsavam-to-feature-jackfruit-delicacies/article23829437.ece | access-date=20 September 2018}}</ref> * [[ಅಡ ಪ್ರಧಮನ್]] ಅನ್ನು ಅಕ್ಕಿ-ಅಡ (ಅಕ್ಕಿ ಚಕ್ಕೆಗಳು) ಯಿಂದ ತಯಾರಿಸಲಾಗುತ್ತದೆ.<ref>{{cite news | url=https://www.thehindu.com/life-and-style/food/kerala-celebrates-onam-with-payasam-fetes/article36014401.ece | title=Payasam fetes usher in the sweet notes of Onam in Kerala | newspaper=The Hindu | date=20 August 2021 | last1=Nagarajan | first1=Saraswathy }}</ref> * ಕಡಲ ಪ್ರಧಮನ್ ಅನ್ನು ಸಂಪುಲಕದಿಂದ ತಯಾರಿಸಲಾಗುತ್ತದೆ.<ref>{{cite book | author=India Ministry of Tourism | title=Explore India: The Official Newsletter of the Ministry of Tourism | publisher=Durga Das Publications Pvt. Limited | issue=v. 3 | year=2001 | url=https://books.google.com/books?id=Qk0sAQAAMAAJ | access-date=20 September 2018 }}</ref> ==ಇವನ್ನೂ ನೋಡಿ== {{portal|Food|India}} * [[ಕೇರಳದ ಪಾಕಪದ್ಧತಿ]] * [[ಕಮಯಾನ್]] (ಫಿಲಿಪ್ಪೀನ್ಸ್ನಿಂದ ಇದೇ ರೀತಿಯ ಊಟ) * [[ಓಣಂ#ಓಣಂ ಸದ್ಯ|ಓಣಂ ಸದ್ಯ]] *[[ತಿರುವನಂತಪುರ ಸದ್ಯ]] *[[ತಿರುವನಂತಪುರ ಬೋಳಿ]] * [[ದಕ್ಷಿಣ ಭಾರತೀಯ ಪಾಕಪದ್ಧತಿ]] * [[ತಾಳಿ]] ==ಉಲ್ಲೇಖಗಳು== {{reflist}} ==ಬಾಹ್ಯ ಕೊಂಡಿಗಳು== * {{commons category-inline|Sadya}} [[ವರ್ಗ:ಭಾರತೀಯ ಪಾಕಪದ್ಧತಿ]] [[ವರ್ಗ:ಕೇರಳ ಪಾಕಪದ್ಧತಿ]] [[ವರ್ಗ:ಓಣಂ]] dcgdw1e6z5q4azc3p3j21bqn4mhh98b ಕೊಚ್ಚಿ ಸಾಮ್ರಾಜ್ಯ 0 179872 1377429 2026-07-27T14:42:27Z A826 72368 ಹೊಸ ಪುಟ: {{Infobox former country | conventional_long_name = ಕೊಚ್ಚಿ ಸಾಮ್ರಾಜ್ಯ | common_name = ಕೊಚ್ಚಿ | status = [[ರಕ್ಷಿತ ಪ್ರದೇಶ]] | empire = | status_text = * ಸ್ವತಂತ್ರ ಸಾಮ್ರಾಜ್ಯ (12ನೇ ಶತಮಾನ CE–1370) * [[ವಿಜಯನಗರ ಸಾಮ್ರಾಜ್ಯ]]ದ ಅಡಿಯಲ್ಲಿ (1370–1565) * ಸ್ವತ... 1377429 wikitext text/x-wiki {{Infobox former country | conventional_long_name = ಕೊಚ್ಚಿ ಸಾಮ್ರಾಜ್ಯ | common_name = ಕೊಚ್ಚಿ | status = [[ರಕ್ಷಿತ ಪ್ರದೇಶ]] | empire = | status_text = * ಸ್ವತಂತ್ರ ಸಾಮ್ರಾಜ್ಯ (12ನೇ ಶತಮಾನ CE–1370) * [[ವಿಜಯನಗರ ಸಾಮ್ರಾಜ್ಯ]]ದ ಅಡಿಯಲ್ಲಿ (1370–1565) * ಸ್ವತಂತ್ರ ಸಾಮ್ರಾಜ್ಯ (1565–1766) * [[ಮೈಸೂರು ಸಾಮ್ರಾಜ್ಯ]]ದ ಅಡಿಯಲ್ಲಿ (1766–1799) * ಅರೆ-ಸ್ವತಂತ್ರ ಉಲ್ಲೇಖಗಳು; [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯೊಂದಿಗೆ ಅಧೀನ ಮೈತ್ರಿ (1799–1815) * [[ಬ್ರಿಟಿಷ್ ಭಾರತ ಸಾಮ್ರಾಜ್ಯ|ಭಾರತ]]ದ [[ಸಂಸ್ಥಾನ]] (1815–1947) | capital = [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ([[ಪೊನ್ನಾನಿ]])<br />[[ಕೊಡುಂಗಲ್ಲೂರು]]<br />[[ತೃಪ್ಪೂನಿತುರ]]<br />[[ತೃಶ್ಶೂರು]]<br />[[ಮಟ್ಟಂಚೇರಿ]] | government_type = [[ಸಂಪೂರ್ಣ ರಾಜಪ್ರಭುತ್ವ]]<br />[[ಸಂಸ್ಥಾನ]] | leader_title1 = [[ರಾಜ]] | year_start = 12ನೇ ಶತಮಾನ CE<ref name="askh"/> | year_end = 1 ಜುಲೈ 1949 | p1 = ಚೇರ ಸಾಮ್ರಾಜ್ಯ | s1 = ತಿರುವಾಂಕೂರು-ಕೊಚ್ಚಿ | flag_s1 = Flag of India.svg | native_name = കൊച്ചി രാജ്യം | image_flag = Cochin flag.svg | flag_alt = ಕೊಚ್ಚಿ ಸಾಮ್ರಾಜ್ಯ | image_coat = | image_map = Map of the Kingdom of Cochin.jpg | image_map_alt = ಕೊಚ್ಚಿ | common_languages = | title_leader = [[ರಾಜ]] | year_leader1 = 12ನೇ ಶತಮಾನ CE (ಮೊದಲ) | leader1 = ವೀರ ಕೇರಳ ವರ್ಮ | year_leader2 = 1948–1949 (ಕೊನೆಯ) | leader2 = [[ರಾಮ ವರ್ಮ ಪರಿಕ್ಷಿತ್ ತಂಪುರನ್|ರಾಮ ವರ್ಮ XVIII]] | title_deputy = [[ದಿವಾನ್]] | year_deputy1 = 1812–1818 (ಮೊದಲ) | deputy1 = ಜಾನ್ ಮನ್ರೋ | year_deputy2 = 1944–1947 (ಕೊನೆಯ) | deputy2 = [[ಸಿ. ಪಿ. ಕರುಣಾಕರ ಮೆನನ್]] | official_languages = [[ಮಲಯಾಳಂ]] | religion = '''ಬಹುಮತ''': [[ಹಿಂದೂ ಧರ್ಮ]] <small>(ಅಧಿಕೃತ)</small> <br /> '''ಅಲ್ಪಸಂಖ್ಯಾತ''': <br />[[ಕ್ರಿಶ್ಚಿಯನ್ ಧರ್ಮ]]<br />[[ಯಹೂದಿ ಧರ್ಮ]]<br />[[ಇಸ್ಲಾಂ]] | currency = [[ರೂಪಾಯಿ]] | today = [[ಭಾರತ]] | demonym = | area_km2 = | area_rank = | GDP_PPP = 600.03 ಕೋಟಿ USD | GDP_PPP_year = | HDI = | HDI_year = }} '''ಕೊಚ್ಚಿ ಸಾಮ್ರಾಜ್ಯ''' ಅಥವಾ '''ಕೊಚ್ಚಿ ರಾಜ್ಯ'''ವು '''ಪೆರುಂಪಡಪ್ಪು ಸ್ವರೂಪಂ''' ಎಂದೂ ಕರೆಯಲ್ಪಡುತ್ತದೆ,<ref>{{Cite book |last=Eapan |url=https://books.google.co.in/books?id=j7VFEAAAQBAJ&pg=PA6&dq=Perumpadappu+Swaroopam&hl=en&newbks=1&newbks_redir=0&source=gb_mobile_search&sa=X&ved=2ahUKEwim_KDEuK-UAxUWjGMGHYUSE2gQ6AF6BAgIEAM#v=onepage&q=Perumpadappu%20Swaroopam&f=false |title=The Permanent King of Cochin |date=2021-03-12 |publisher=The Savings Trust Limited |language=en}}</ref> ಇದು ಪ್ರಸ್ತುತ [[ಕೇರಳ]] ರಾಜ್ಯದ ಮಧ್ಯ ಭಾಗದಲ್ಲಿದ್ದ ಒಂದು ಸಾಮ್ರಾಜ್ಯವಾಗಿದ್ದು, ತನ್ನ ರಾಜಧಾನಿಯನ್ನು [[ಕೊಚ್ಚಿ (ಕೊಚಿನ್)]] ನಗರದಲ್ಲಿ ಹೊಂದಿತ್ತು. ಇದು 12ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿತು ಮತ್ತು 1949 ರಲ್ಲಿ [[ಭಾರತದ ಒಕ್ಕೂಟ]]ಕ್ಕೆ ಸೇರ್ಪಡೆಯಾಗುವವರೆಗೆ ಆಳ್ವಿಕೆ ಮುಂದುವರಿಸಿತು. ಕೊಚ್ಚಿ ಸಾಮ್ರಾಜ್ಯ, ಮೂಲತಃ ಪೆರುಂಪಡಪ್ಪು ಸ್ವರೂಪಂ ಎಂದು ಕರೆಯಲ್ಪಡುತ್ತಿದ್ದು, [[ಮಧ್ಯಕಾಲೀನ ಭಾರತ|ಮಧ್ಯಯುಗದಲ್ಲಿ]] [[ಕುಲಶೇಖರ ಸಾಮ್ರಾಜ್ಯ (ಎರಡನೇ ಚೇರರು)|ಕುಲಶೇಖರ]]ರ ಆಳ್ವಿಕೆಯಲ್ಲಿತ್ತು. 12ನೇ ಶತಮಾನದಲ್ಲಿ [[ಕುಲಶೇಖರ ಸಾಮ್ರಾಜ್ಯ (ಎರಡನೇ ಚೇರರು)|ಮಹೋದಯಪುರ ಚೇರರ]] ಪತನದ ನಂತರ, ಹಲವಾರು ಇತರ ಪ್ರಾಂತ್ಯಗಳ ಜೊತೆಗೆ ಪೆರುಂಪಡಪ್ಪು ಸ್ವರೂಪಂ ಸ್ವತಂತ್ರ ರಾಜಕೀಯ ಘಟಕವಾಯಿತು. ಆದಾಗ್ಯೂ, ಮಲಬಾರ್ ಕರಾವಳಿಯಲ್ಲಿ ಪೋರ್ಚುಗೀಸರ ಆಗಮನದ ನಂತರವೇ ಪೆರುಂಪಡಪ್ಪು ಸ್ವರೂಪಂ ರಾಜಕೀಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಪೆರುಂಪಡಪ್ಪು ಆಡಳಿತಗಾರರು [[ಎಡಪ್ಪಲ್ಲಿ]]ಯ ನಂಬೂದಿರಿ ಆಡಳಿತಗಾರರೊಂದಿಗೆ ಕುಟುಂಬ ಸಂಬಂಧಗಳನ್ನು ಹೊಂದಿದ್ದರು. ಎಡಪ್ಪಲ್ಲಿ ಆಡಳಿತಗಾರರಿಂದ [[ಕೊಚ್ಚಿ]] ಮತ್ತು [[ವೈಪಿನ್]] ಅನ್ನು ಪೆರುಂಪಡಪ್ಪು ಆಡಳಿತಗಾರರಿಗೆ ವರ್ಗಾಯಿಸಿದ ನಂತರ, ನಂತರದವರು ಕೊಚ್ಚಿಯ ರಾಜರೆಂದು ಕರೆಯಲ್ಪಟ್ಟರು. ಐತಿಹಾಸಿಕವಾಗಿ, ಕೊಚ್ಚಿಯ ರಾಜಧಾನಿಯು [[ಕೊಡುಂಗಲ್ಲೂರು (ಕ್ರಂಗನೂರು)]] ನಲ್ಲಿತ್ತು, ಆದರೆ 1341 ರಲ್ಲಿ, ವಿನಾಶಕಾರಿ ಪ್ರವಾಹವನ್ನು ಎದುರಿಸಲು ರಾಜಧಾನಿಯನ್ನು ಕೊಚ್ಚಿಗೆ ಸ್ಥಳಾಂತರಿಸಲಾಯಿತು. 15ನೇ ಶತಮಾನದ ಆರಂಭದ ವೇಳೆಗೆ, ಕೊಚ್ಚಿ ತನ್ನನ್ನು ಸಂಪೂರ್ಣವಾಗಿ ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿತು. 15ನೇ ಶತಮಾನದ ಕೊನೆಯ ವೇಳೆಗೆ, [[ಕೋಝಿಕ್ಕೋಡ್ನ ಜಾಮೋರಿನ್]]ನ ಆಕ್ರಮಣಗಳ ಪರಿಣಾಮವಾಗಿ ಸಾಮ್ರಾಜ್ಯವು ತನ್ನ ಕನಿಷ್ಠ ಮಿತಿಗೆ ಕುಗ್ಗಿತ್ತು. [[ಪೋರ್ಚುಗೀಸ್ ನೌಕಾಪಡೆ]]ಗಳು ಭಾರತಕ್ಕೆ ಆಗಮಿಸಿದಾಗ, ಕೊಚ್ಚಿ ಸಾಮ್ರಾಜ್ಯವು ತನ್ನ [[ಸಾಮಂತ]]ರನ್ನು [[ಜಾಮೋರಿನ್]]ಗೆ ಕಳೆದುಕೊಂಡಿತ್ತು, ಇದರಲ್ಲಿ [[ಎಡಪಲ್ಲಿ]] ಮತ್ತು ಕ್ರಂಗನೂರು ಸೇರಿದ್ದವು, ನಂತರದ್ದು ಐತಿಹಾಸಿಕವಾಗಿ ಸಾಮ್ರಾಜ್ಯದ ಕೇಂದ್ರವಾಗಿತ್ತು. ಕೊಚ್ಚಿ ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಅವಕಾಶವನ್ನು ಹುಡುಕುತ್ತಿತ್ತು, ಅದು ಅಪಾಯದಲ್ಲಿತ್ತು. ರಾಜ ಉನ್ನಿ ಗೋಡ ವರ್ಮ ಅವರು 24 ಡಿಸೆಂಬರ್ 1500 ರಂದು [[ಪೇಡ್ರೋ ಆಲ್ವಾರೆಸ್ ಕಬ್ರಾಲ್]] ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು ಮತ್ತು ಪೋರ್ಚುಗಲ್ ಮತ್ತು ಕೊಚ್ಚಿ ಸಾಮ್ರಾಜ್ಯದ ನಡುವೆ ಕೋಝಿಕ್ಕೋಡ್ನ ಜಾಮೋರಿನ್ ವಿರುದ್ಧ ನಿರ್ದೇಶಿಸಿದ ಮೈತ್ರಿಯ ಒಪ್ಪಂದವನ್ನು ಮಾತುಕತೆ ನಡೆಸಿದರು. ಪ್ರದೇಶದಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸಲಾಯಿತು ಮತ್ತು [[ಪೋರ್ಚುಗೀಸ್ ಈಸ್ಟ್ ಇಂಡೀಸ್]] ನಿಯಂತ್ರಿಸುತ್ತಿತ್ತು, ಇವುಗಳಲ್ಲಿ ಅತ್ಯಂತ ಮುಖ್ಯವಾದುದು [[ಕೊಚ್ಚಿಯ ಫೋರ್ಟ್ ಮ್ಯಾನುಯೆಲ್|ಫೋರ್ಟ್ ಮ್ಯಾನುಯೆಲ್]]. ಕೊಚ್ಚಿ ಭಾರತದಲ್ಲಿ ಸ್ಥಳೀಯ ಮತ್ತು ವಿದೇಶಿ ಶಕ್ತಿಗಳ ವಿರುದ್ಧ ಸಹಾಯವನ್ನು ಒದಗಿಸುತ್ತಾ ದೀರ್ಘಕಾಲೀನ [[ಪೋರ್ಚುಗೀಸ್ ಸಾಮ್ರಾಜ್ಯ|ಪೋರ್ಚುಗೀಸ್]] ರಕ್ಷಿತ ಪ್ರದೇಶವಾಯಿತು (1503–1663). [[ಲುಸೊ-ಡಚ್ ಯುದ್ಧ]]ದ ನಂತರ, [[ಡಚ್ ಈಸ್ಟ್ ಇಂಡಿಯಾ ಕಂಪನಿ]] (1663–1795) ಕೊಚ್ಚಿಯ ಮಿತ್ರವಾಯಿತು. ನಂತರ [[ಆಂಗ್ಲೋ-ಡಚ್ ಯುದ್ಧ]]ದ ನಂತರ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] (1795–1858, 6 ಮೇ 1809 ರಂದು ದೃಢೀಕರಿಸಲಾಯಿತು), ಕೊಚ್ಚಿ ರಾಜ್ಯದ ಮೇಲೆ [[ಬ್ರಿಟಿಷ್ ಪ್ರಭುತ್ವ]]ವನ್ನು ಹೊಂದಿತ್ತು. [[File:Madras map 1913.jpg|thumb|ಮದ್ರಾಸ್ ರಾಜ್ಯ ನಕ್ಷೆ, 1913]] [[ತಿರುವಾಂಕೂರು ಸಾಮ್ರಾಜ್ಯ]]ವು ಕೊಚ್ಚಿ ಸಾಮ್ರಾಜ್ಯದೊಂದಿಗೆ ವಿಲೀನಗೊಂಡು 1950 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಿತು. [[ವಿಳವಂಕೋಡ್]], [[ಕಲ್ಕುಳಂ]], [[ತೋವಾಳೈ]], [[ಅಗಸ್ತೀಶ್ವರಂ]], ಮತ್ತು [[ಸೆಂಗೋಟ್ಟೈ]]ನ ಐದು [[ತಮಿಳು ಭಾಷೆ|ತಮಿಳು]]-ಬಹುಮತದ [[ತಾಲೂಕು]]ಗಳನ್ನು 1956 ರಲ್ಲಿ [[ತಿರುವಾಂಕೂರು-ಕೊಚ್ಚಿ]]ಯಿಂದ [[ಮದ್ರಾಸ್ ರಾಜ್ಯ]]ಕ್ಕೆ ವರ್ಗಾಯಿಸಲಾಯಿತು.<ref name="Kerala">{{Cite web|url=https://legislative.gov.in/sites/default/files/A1956-37.pdf|title=The States Reorganisation Act, 1956|website=legislative.gov.in|publisher=Government of India|access-date=10 June 2021|archive-date=17 November 2021|archive-url=https://web.archive.org/web/20211117014954/https://legislative.gov.in/sites/default/files/A1956-37.pdf|url-status=live}}</ref> ತಿರುವಾಂಕೂರು-ಕೊಚ್ಚಿಯ [[ಮಲಯಾಳಂ]]-ಮಾತನಾಡುವ ಪ್ರದೇಶಗಳು [[ಮಲಬಾರ್ ಜಿಲ್ಲೆ]] ([[ಲಕ್ಷದ್ವೀಪ|ಲಕ್ಷದ್ವೀಪ]] ಮತ್ತು [[ಮಿನಿಕೊಯ್]] ದ್ವೀಪಗಳನ್ನು ಹೊರತುಪಡಿಸಿ) ಮತ್ತು [[ಮದ್ರಾಸ್ ರಾಜ್ಯ]]ದ [[ದಕ್ಷಿಣ ಕನ್ನಡ]] ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕಿನೊಂದಿಗೆ ವಿಲೀನಗೊಂಡು 1 ನವೆಂಬರ್ 1956 ರಂದು, [[ಭಾರತ ಸರ್ಕಾರ]]ದ [[ರಾಜ್ಯ ಪುನರ್ವಿಂಗಡಣೆ ಕಾಯ್ದೆ, 1956]] ರ ಪ್ರಕಾರ, ಆಧುನಿಕ [[ಮಲಯಾಳಂ]]-ರಾಜ್ಯವಾದ [[ಕೇರಳ]]ವನ್ನು ರೂಪಿಸಿತು.<ref name="Kerala"/> ==ಪ್ರದೇಶಗಳು== [[File:Kochi 1960 street.jpg|thumb|left|1960ರ ದಶಕದಲ್ಲಿ ಕೊಚ್ಚಿ, ಒಕ್ಕೂಟಕ್ಕೆ ಸೇರ್ಪಡೆಯಾದ ಕೆಲವೇ ವರ್ಷಗಳ ನಂತರ]] 1800 ರಿಂದ 1947 ರವರೆಗೆ, ಕೊಚ್ಚಿ ಸಾಮ್ರಾಜ್ಯವು ಪ್ರಸ್ತುತದ [[ತೃಶ್ಶೂರು ಜಿಲ್ಲೆ]]ಯ ಬಹುಭಾಗವನ್ನು (ಚಾವಕ್ಕಾಡ್ ತಾಲೂಕನ್ನು ಹೊರತುಪಡಿಸಿ), [[ಪಾಲಕ್ಕಾಡ್ ಜಿಲ್ಲೆ]]ಯ [[ಅಳತ್ತೂರು]] ತಾಲೂಕಿನ ಕೆಲವು ಪ್ರದೇಶಗಳು ಮತ್ತು ಸಂಪೂರ್ಣ [[ಚಿತ್ತೂರು]] ತಾಲೂಕು, ಮತ್ತು [[ಎರ್ನಾಕುಲಂ ಜಿಲ್ಲೆ]]ಯ ಕೊಚ್ಚಿ ತಾಲೂಕು ([[ಫೋರ್ಟ್ ಕೊಚ್ಚಿ]]ಯನ್ನು ಹೊರತುಪಡಿಸಿ), [[ಕನಯನ್ನೂರು]] ತಾಲೂಕಿನ ಹೆಚ್ಚಿನ ಭಾಗ ([[ಎಡಪ್ಪಲ್ಲಿ]]ಯನ್ನು ಹೊರತುಪಡಿಸಿ), [[ಅಲುವಾ]] ತಾಲೂಕಿನ ಭಾಗಗಳು ([[ಕರುಕುಟ್ಟಿ]], [[ಅಂಗಮಾಲಿ]], [[ಕಾಲಡಿ]], [[ಚೌವ್ವಾರ]], [[ಕಂಜೂರು]], [[ಶ್ರೀಮೂಲನಗರಂ]], [[ಮಲಯಾಟ್ಟೂರು]], [[ಮಂಜಪ್ರ]]), [[ಕುನ್ನತುನಾಡ್]] ತಾಲೂಕಿನ ಭಾಗಗಳು ಮತ್ತು [[ಪರವೂರ್ ತಾಲೂಕು]] ([[ಚೆಂದಮಂಗಲಂ]]) ನ ಭಾಗಗಳನ್ನು ಒಳಗೊಂಡಿತ್ತು, ಇವು ಈಗ [[ಕೇರಳ]]ದ ಭಾಗವಾಗಿವೆ. ==ಇತಿಹಾಸ== ===ಮೂಲ=== ಕೊಚ್ಚಿ ಸಾಮ್ರಾಜ್ಯದ ಅಥವಾ ಕೊಚ್ಚಿ ರಾಜಮನೆತನದ, ಪೆರುಂಪಡಪ್ಪು ಸ್ವರೂಪಂ ಎಂದೂ ಕರೆಯಲ್ಪಡುವ, ಹೊರಹೊಮ್ಮುವಿಕೆಯ ಬಗ್ಗೆ ಯಾವುದೇ ಅಸ್ತಿತ್ವದಲ್ಲಿರುವ ಲಿಖಿತ ಪುರಾವೆಗಳಿಲ್ಲ.<ref name="Kerala.com-2007">{{cite web|url=http://www.kerala.com/ke_historyancient.htm|title=Kerala History|author=Kerala.com|year=2007|access-date=7 January 2008|archive-url=https://web.archive.org/web/20080110143725/http://www.kerala.com/ke_historyancient.htm|archive-date=10 January 2008|url-status=dead}}</ref> ದಾಖಲಾಗಿರುವುದೆಲ್ಲಾ ಜಾನಪದ ಕಥೆಗಳು ಮತ್ತು ಕತೆಗಳು, ಮತ್ತು ಆಳುವ ಸಾಮ್ರಾಜ್ಯದ ಮೂಲಗಳ ಬಗ್ಗೆ ಸ್ವಲ್ಪ ಮಸುಕಾದ ಐತಿಹಾಸಿಕ ಚಿತ್ರಣ ಮಾತ್ರ. ಉಳಿದಿರುವ ಹಸ್ತಪ್ರತಿಗಳು, ಉದಾಹರಣೆಗೆ ''[[ಕೇರಳೋಲ್ಪತ್ತಿ]]'', ''ಕೇರಳಮಹಾತ್ಮ್ಯಂ'', ಮತ್ತು ''ಪೆರುಂಪಡಪ್ಪು ಗ್ರಂಥವಾರಿ'', ಸಾಂಪ್ರದಾಯಿಕ ಐತಿಹಾಸಿಕ ಮೂಲಗಳಂತೆ ವಿಶ್ವಾಸಾರ್ಹವಲ್ಲದ ಪುರಾಣಗಳು ಮತ್ತು ದಂತಕಥೆಗಳ ಸಂಗ್ರಹಗಳಾಗಿವೆ. ''ಪೆರುಂಪಡಪ್ಪು ಗ್ರಂಥವಾರಿ''ಯು ಸಾಮ್ರಾಜ್ಯದ ಮೂಲಗಳ ಬಗ್ಗೆ ಹೆಚ್ಚುವರಿ ನಿರೂಪಣೆಯನ್ನು ಒಳಗೊಂಡಿದೆ: <blockquote>''ಪೆರುಂಪಡಪ್ಪು ಸ್ವರೂಪಂ''ನ ಕೊನೆಯ ''ತವಳಿ''ಯು ''[[ಕಲಿಯುಗ|ಕಲಿಯುಗ]]'' ದಿನ ''ಶೋಡಶಾಂಗಂಸುರಾಜ್ಯಂ''ನಲ್ಲಿ ಅಸ್ತಿತ್ವಕ್ಕೆ ಬಂದಿತು. [[ಚೇರಮಾನ್ ಪೆರುಮಾಳ್ಳ ದಂತಕಥೆ|ಚೇರಮಾನ್ ಪೆರುಮಾಳ್]] ಭೂಮಿಯನ್ನು ಅರ್ಧದಷ್ಟು ವಿಭಜಿಸಿದರು, [[ನೀಲೇಶ್ವರಂ]]ನ ಉತ್ತರಕ್ಕೆ 17 "ಅಂಶ" ಮತ್ತು ದಕ್ಷಿಣಕ್ಕೆ 17 ಅಂಶ, ಒಟ್ಟು 34 ಅಂಶಗಳು, ಮತ್ತು ತಮ್ಮ ಅಧಿಕಾರವನ್ನು ತಮ್ಮ ಸೋದರಳಿಯರು ಮತ್ತು ಪುತ್ರರಿಗೆ ನೀಡಿದರು. [[ಕನ್ಯಾಕುಮಾರಿ (ಪಟ್ಟಣ)|ಕನ್ಯಾಕುಮಾರಿ]] ಮತ್ತು [[ಗೋಕರ್ಣ, ಭಾರತ|ಗೋಕರ್ಣ]] (ಈಗ [[ಕರ್ನಾಟಕ]]ದಲ್ಲಿದೆ) ನಡುವಿನ ಮೂವತ್ನಾಲ್ಕು ಸಾಮ್ರಾಜ್ಯಗಳನ್ನು ಚೇರಮಾನ್ ಪೆರುಮಾಳ್ನ ಕೊನೆಯ ಸೋದರಳಿಯನ ಪುತ್ರಿಯಾಗಿದ್ದ "ತಂಪುರಾನ್" ಗೆ ನೀಡಲಾಯಿತು.</blockquote> [[ಕೇರಳೋಲ್ಪತ್ತಿ]]ಯು ತನ್ನ ಸಾಮ್ರಾಜ್ಯದ ವಿಭಜನೆಯನ್ನು ಕ್ರಿ.ಶ. 345 ರಲ್ಲೂ, ಪೆರುಂಪಡಪ್ಪು ಗ್ರಂಥವಾರಿಯು ಕ್ರಿ.ಶ. 385 ರಲ್ಲೂ, [[ವಿಲಿಯಂ ಲೋಗನ್ (ಮಲಬಾರ್ ಕೈಪಿಡಿ)|ವಿಲಿಯಂ ಲೋಗನ್]] ಅವರು ಕ್ರಿ.ಶ. 825 ರಲ್ಲೂ ದಾಖಲಿಸಿದ್ದಾರೆ. [[ಕೇರಳ]]ದ ಈ ಹಿಂದಿನ ವಿಭಜನೆಗಳ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲ, ಆದರೆ ಕೆಲವು ಇತಿಹಾಸಕಾರರ ಪ್ರಕಾರ ವಿಭಜನೆಯು 12ನೇ ಶತಮಾನದ ಆರಂಭದಲ್ಲಿ ಎರಡನೇ [[ಚೇರ ಸಾಮ್ರಾಜ್ಯ|ಚೇರ]] ಸಾಮ್ರಾಜ್ಯದ ಸಮಯದಲ್ಲಿ ಸಂಭವಿಸಿರಬಹುದು.<ref>{{cite book|author=Pillai, Elamkulam Kunjan| title=Studies in Kerala History|year=1970}}</ref> {{Keralahistory}} === ಆರಂಭಿಕ ಇತಿಹಾಸ === ಸಾಮ್ರಾಜ್ಯದ ಮೂಲ ಪ್ರಧಾನ ಕಚೇರಿಯು ಪ್ರಸ್ತುತದ [[ಮಲಪ್ಪುರಂ ಜಿಲ್ಲೆ]]ಯ [[ಪೊನ್ನಾನಿ]] ಬಳಿಯ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ನಲ್ಲಿತ್ತು.<ref name="askh"/> [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ([[ಪೊನ್ನಾನಿ]] ಬಳಿ) ಆಡಳಿತಗಾರನು ಆರಂಭಿಕ ಮಧ್ಯಕಾಲೀನ ಅವಧಿಯಲ್ಲಿ, [[ಕೋಝಿಕ್ಕೋಡ್ನ ಜಾಮೋರಿನ್]] [[ತಿರುನಾವಾಯ]] ಯುದ್ಧದ ನಂತರ [[ಪೊನ್ನಾನಿ]] ಪ್ರದೇಶವನ್ನು ವಶಪಡಿಸಿಕೊಂಡಾಗ, [[ಕೊಡುಂಗಲ್ಲೂರು]]ಗೆ ಪಲಾಯನ ಮಾಡಿದನು.<ref name="askh">A Survey of Kerala History, A. Sreedhara Menon, DC Books, Kottayam (2007)</ref> [[ಕೋಝಿಕ್ಕೋಡ್|ಕ್ಯಾಲಿಕಟ್]] ([[ಪೊರ್ಲತಿರಿ]] ಸಾಮ್ರಾಜ್ಯ) ಅನ್ನು [[ಎರನಾಡ್]]ನ [[ಜಾಮೋರಿನ್]] ವಶಪಡಿಸಿಕೊಂಡನು, ನಂತರ ಅವನು ಪೆರುಂಪಡಪ್ಪು ಸಾಮ್ರಾಜ್ಯದ ಭಾಗಗಳನ್ನು ವಶಪಡಿಸಿಕೊಂಡನು ಮತ್ತು ಅದರ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದನು. ತಮ್ಮ ಉತ್ತರದ ತವರು ಮತ್ತು ಮೂಲ ರಾಜಧಾನಿಯನ್ನು ಕಳೆದುಕೊಂಡಿದ್ದರೂ, ಪೆರುಂಪಡಪ್ಪು ಸಾಮ್ರಾಜ್ಯವು ಮಧ್ಯ ಕೇರಳದ ವಿಶಾಲ ಪ್ರದೇಶದ ಮೇಲೆ ಸಾಮ್ರಾಜ್ಯವನ್ನು (ಇನ್ನೂ ಔಪಚಾರಿಕವಾಗಿ "ಪೆರುಂಪಡಪ್ಪು ಸ್ವರೂಪಂ" ಎಂದು ಉಲ್ಲೇಖಿಸಲಾಗುತ್ತದೆ) ಉಳಿಸಿಕೊಂಡಿತು. ಅವರ ರಾಜ್ಯವು ಉತ್ತರದಲ್ಲಿ ಪುಕ್ಕೈತದಿಂದ, ಪೂರ್ವದಲ್ಲಿ [[ಅನೈಮಲೈ ಬೆಟ್ಟಗಳು|ಆನಮಲ]]ದಿಂದ, ದಕ್ಷಿಣದಲ್ಲಿ [[ಪುರಕ್ಕಾಡ್]] ವರೆಗೆ ವಿಸ್ತರಿಸಿತ್ತು.<ref name="Ayyar, p.128">Ayyar, p.128</ref> === ರಾಜಮನೆತನ ಮತ್ತು ಉತ್ತರಾಧಿಕಾರ === ಪೆರುಂಪಡಪ್ಪು ಸಾಮ್ರಾಜ್ಯವು ಅಂತಿಮವಾಗಿ ಐದು ಶಾಖೆಗಳನ್ನು (ಮುಟ್ಟು, ಎಲಯ, ಪಲ್ಲುರುತ್ತಿ, ಮಡತ್ತುಂಕಿಲ್ ಮತ್ತು ಚಲಿಯೂರು) ಉತ್ಪಾದಿಸಿತು, ಪ್ರತಿಯೊಂದೂ ತನ್ನದೇ ಆದ ಕುಟುಂಬದ ಆಸನ, ಅನುಯಾಯಿಗಳು ಮತ್ತು [[ನಾಯರ್]]ರ ಸೈನ್ಯವನ್ನು ಹೊಂದಿತ್ತು. ಆದರೆ ಐದು ಶಾಖೆಗಳು (''ತವಳಿ'') ಸಾಮಾನ್ಯ ಆಳುವ ರಾಜನ (''ರಾಜ'') ಅಡಿಯಲ್ಲಿ ಒಟ್ಟುಗೂಡಿದವು, ಅವನು ಎಲ್ಲಾ ಐದು ಶಾಖೆಗಳ ಒಟ್ಟಿಗೆ ಹಿರಿಯ ಪುರುಷ ಸದಸ್ಯನಾಗಿದ್ದನು.<ref name="Ayyar, p.128"/> ಪೆರುಂಪಡಪ್ಪು (ಮತ್ತು ಭವಿಷ್ಯದ ಕೊಚ್ಚಿ) ರಾಜಮನೆತನವು [[ಕೇರಳ]]ದಲ್ಲಿ ಸಾಮಾನ್ಯವಾಗಿರುವ ಮಾತೃಪ್ರಧಾನ ಉತ್ತರಾಧಿಕಾರ ನಿಯಮಗಳನ್ನು ([[ತಿರುವಾಂಕೂರು ರಾಜಮನೆತನ|ತಿರುವಾಂಕೂರು]] ಅನ್ನು ಹೋಲುತ್ತದೆ) ಅನುಸರಿಸಿತು.<ref>Mennon, p.480</ref> ಉತ್ತರಾಧಿಕಾರವು ಸ್ತ್ರೀ ವಂಶದ ಮೂಲಕ ಹೋಯಿತು – ಅಂದರೆ, ರಾಜನ ಪುತ್ರರಿಗೆ ಅಲ್ಲ, ಆದರೆ ಅವನ ಸಹೋದರರಿಗೆ ಮತ್ತು ನಂತರ ಅವನ ಸಹೋದರಿಯರ ಪುತ್ರರಿಗೆ (ಅಂದರೆ ಸೋದರಳಿಯರು). ಸಿದ್ಧಾಂತದಲ್ಲಿ, ಉತ್ತರಾಧಿಕಾರಿಯು ಸಂಭಾವ್ಯ ಅಭ್ಯರ್ಥಿಗಳಲ್ಲಿ ವಯಸ್ಸಿನಲ್ಲಿ ಮುಂದಿನ ಹಿರಿಯನಾಗಿರಬೇಕು. ಇದನ್ನು ನಂತರ ಸಡಿಲಗೊಳಿಸಲಾಯಿತು, ಮತ್ತು ಆಚರಣೆಯಲ್ಲಿ ರಾಜಪ್ರಭುತ್ವವು ಆಯ್ಕೆಯಾಯಿತು, ಉತ್ತರಾಧಿಕಾರಿಯು ತುಂಬಾ ವಯಸ್ಸಾದ ಅಥವಾ ಅಸಮರ್ಥನಾಗಿರುವುದನ್ನು ತಪ್ಪಿಸಲು. ಕಡೆಗಣಿಸಲ್ಪಟ್ಟ ನಿಜವಾದ ಹಿರಿಯನಿಗೆ ಸಾಂಕೇತಿಕ ಅಥವಾ ಆಚರಣಾತ್ಮಕ ಪ್ರತಿಷ್ಠೆಗಳಿಂದ (ವಿಶೇಷವಾಗಿ ಧಾರ್ಮಿಕವಾಗಿ ಮಹತ್ವದ ಬಿರುದು ''ಮುಪ್ಪುಸ್ತಾನಂ'') ಪರಿಹಾರ ನೀಡಲಾಯಿತು.<ref name="Mennon, p.481">Mennon, p.481</ref> ನಿವೃತ್ತಿಯನ್ನು ಸಹ ಬಲವಂತಪಡಿಸಲಾಯಿತು – ಒಂದು ನಿರ್ದಿಷ್ಟ ವಯಸ್ಸಿಗೆ ಅಥವಾ ಸೈನಿಕ ಅಸಮರ್ಥತೆಗೆ ತಲುಪಿದ ನಂತರ ರಾಜನು ನಿವೃತ್ತನಾಗುವುದು ಸಾಂಪ್ರದಾಯಿಕ ಮತ್ತು ನಿರೀಕ್ಷಿತವಾಗಿತ್ತು, ಧಾರ್ಮಿಕ ಜೀವನವನ್ನು ಅಳವಡಿಸಿಕೊಳ್ಳಲು ಹಿಂದೆ ಸರಿಯುತ್ತಾನೆ. ಅಧಿಕಾರವನ್ನು ಅವನ ಉತ್ತರಾಧಿಕಾರಿಗೆ ವರ್ಗಾಯಿಸಲಾಯಿತು, ಅಥವಾ ಉತ್ತರಾಧಿಕಾರಿಯು ಪ್ರಾಪ್ತವಯಸ್ಕನಾಗುವವರೆಗೆ ರಾಜಪ್ರತಿನಿಧಿಗೆ ವರ್ಗಾಯಿಸಲಾಯಿತು. ಉತ್ತರಾಧಿಕಾರವು ಆಗಾಗ್ಗೆ ಐದು ಶಾಖೆಗಳ ನಡುವೆ ಜಗಳಗಳಿಗೆ ಕಾರಣವಾಯಿತು. ಕೋಝಿಕ್ಕೋಡ್ನ ಜಾಮೋರಿನ್ ಈ ಕುಟುಂಬ ಜಗಳಗಳನ್ನು ಶೋಷಣೆ ಮಾಡಿದನು, ಕೆಲವೊಮ್ಮೆ ಮಧ್ಯಸ್ಥಗಾರನ ಪಾತ್ರದಲ್ಲಿ, ಇದು ದಕ್ಷಿಣದ ಸಾಮ್ರಾಜ್ಯದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಅವನಿಗೆ ಅವಕಾಶ ಮಾಡಿಕೊಟ್ಟಿತು. === ಕೊಚ್ಚಿಗೆ ಪರಿವರ್ತನೆ === ಭವಿಷ್ಯದ ಕೊಚ್ಚಿ ನಗರವು ಮೂಲತಃ ಉದ್ದನೆಯ ದಂಡೆಯ ಉದ್ದಕ್ಕೂ ಇದ್ದ ಒಂದು ಸಣ್ಣ ಗ್ರಾಮವಾಗಿತ್ತು. 1341 ರಲ್ಲಿ [[ಪೆರಿಯಾರ್ ನದಿ]]ಯ ಹಿಂಸಾತ್ಮಕ ಪ್ರವಾಹಗಳು ಮತ್ತು ಉಕ್ಕುವಿಕೆಗಳು [[ವೇಂಬನಾಡು ಲಗೂನ್]] ಮತ್ತು [[ಅರೇಬಿಯನ್ ಸಮುದ್ರ]]ದ ನಡುವಿನ ನಿರ್ಗಮನವನ್ನು ಕೊಚ್ಚಿ ಈಗ ಕುಳಿತಿರುವ ಸಂಧಿಸ್ಥಳದಲ್ಲಿ ತೆರೆಯಲು ಒತ್ತಾಯಿಸಿತು, ಇದು ಉದ್ದವಾದ ಕೊಚ್ಚಿ ಪರ್ಯಾಯ ದ್ವೀಪವನ್ನು (''ಕರಾಪುರಂ'') ಈಗಿನ [[ವೈಪಿನ್]] ದ್ವೀಪದಿಂದ ಪ್ರತ್ಯೇಕಿಸಿತು.<ref>Hunter's ''Imperial Gazetteer'' (1908, p.360).</ref> ಕ್ರಂಗನೂರನ್ನು ಸಮುದ್ರಕ್ಕೆ ಸಂಪರ್ಕಿಸುವ ಜಲಮಾರ್ಗಗಳು ಮಣ್ಣು ತುಂಬಿಕೊಳ್ಳುತ್ತಿದ್ದಂತೆ, ವಾಣಿಜ್ಯ ಸಂಚಾರವು ಕ್ರಂಗನೂರಿನಿಂದ ಕೊಚ್ಚಿಯ ಹೊಸ ಬಿರುಕಿಗೆ ಪುನರ್ನಿರ್ದೇಶಿಸಲು ಪ್ರಾರಂಭಿಸಿತು, ಮತ್ತು ವ್ಯಾಪಾರಿ ಕುಟುಂಬಗಳು ಗೋದಾಮುಗಳನ್ನು ಮತ್ತು ಅಂತಿಮವಾಗಿ ಮನೆಗಳನ್ನು ಸ್ಥಾಪಿಸಲು ಸ್ಥಳಾಂತರಗೊಳ್ಳಲು ಪ್ರಾರಂಭಿಸಿದರು. ಒಮ್ಮೆ ಮಹಾನ್ ಹಳೆಯ ಬಂದರು ನಗರವಾದ [[ಕೊಡುಂಗಲ್ಲೂರು]] (ಕ್ರಂಗನೂರು) ಕುಸಿಯಿತು, ಹೊಸ ಬಂದರು-ನಗರವಾದ [[ಕೊಚ್ಚಿ]] (ಕೊಚಿನ್) ಸಂಪತ್ತು ಮತ್ತು ಪ್ರಾಮುಖ್ಯತೆಯಲ್ಲಿ ಏರಿತು. ಆರಂಭಿಕ ನಗರದ ನಗರ ಕೇಂದ್ರವು [[ಮಟ್ಟಂಚೇರಿ]] (ಈಗ ಕೊಚ್ಚಿ ನಗರದ ಒಂದು ಜಿಲ್ಲೆ, ಒಮ್ಮೆ "''ಕೊಚಿಮ್ ಡೆ ಸಿಮಾ''" ಎಂದು ಕರೆಯಲ್ಪಡುತ್ತಿತ್ತು) ಗ್ರಾಮದಲ್ಲಿ ತುಲನಾತ್ಮಕವಾಗಿ ಎತ್ತರದ ನೆಲದ ಮೇಲೆ ಅಭಿವೃದ್ಧಿಗೊಂಡಿತು. ನಂತರ ಕೊಚ್ಚಿ ನಗರವಾದ ಪ್ರದೇಶದ ಮೂಲ ಮಾಲೀಕರು [[ಎಡಪಲ್ಲಿ]] (''ರೆಪೆಲಿಮ್'') ರಾಜರ ಎಲ್ಲಂಗಲ್ಲೂರು ರಾಜಮನೆತನದವರಾಗಿದ್ದರು (ಲಗೂನ್ನ ಪೂರ್ವ ಭಾಗದಲ್ಲಿ).<ref>Ayyar, p.129</ref> ಬ್ರಾಹ್ಮಣ ವರ್ಗದಿಂದ ಬಂದ ಎಡಪಲ್ಲಿ ರಾಜಮನೆತನವು ವಿಭಿನ್ನ ಉತ್ತರಾಧಿಕಾರ ನಿಯಮಗಳನ್ನು ಅನುಸರಿಸಿತು. 1400 ರ ದಶಕದ ಆರಂಭದಲ್ಲಿ, ಎಡಪಲ್ಲಿಯ ರಾಜನು ಪೆರುಂಪಡಪ್ಪಿನ ಎಲಯ ಶಾಖೆಯ ಸಹೋದರಿಯನ್ನು ವಿವಾಹವಾಗಿದ್ದನು, ಮತ್ತು ಆದ್ದರಿಂದ ಅವರ ಮಗನು ಎರಡು ಮನೆಗಳಿಗೆ ಎರಡು ಪಟ್ಟು ರಾಜ ಉತ್ತರಾಧಿಕಾರಿಯಾಗಿದ್ದನು – ತಂದೆಯ ಮೂಲಕ ಎಡಪಲ್ಲಿಗೆ, ತಾಯಿಯ ಮೂಲಕ ಪೆರುಂಪಡಪ್ಪಿಗೆ. ಆದರೆ ಅವನು ಸ್ಪಷ್ಟವಾಗಿ ಪೆರುಂಪಡಪ್ಪಿಗೆ ಉತ್ತರಾಧಿಕಾರದ ಸಾಲಿನಲ್ಲಿ ಮೊದಲಿಗನಾಗಿರಲಿಲ್ಲ. 1400 ರ ದಶಕದ ಆರಂಭದಲ್ಲಿ, ಎಡಪಲ್ಲಿಯ ರಾಜನು ತನ್ನ ಭೂಮಿಯ ಭಾಗವನ್ನು, ನಿರ್ದಿಷ್ಟವಾಗಿ ದಕ್ಷಿಣ ವೈಪಿನ್ ದ್ವೀಪ ಮತ್ತು ಹೊಸ ಬಿರುಕಿನ ಸುತ್ತಲಿನ ಕರಾಪುರಂ ಪರ್ಯಾಯ ದ್ವೀಪದ ಉತ್ತರ ಭಾಗವನ್ನು, ತನ್ನ ರಾಜಪುತ್ರನಿಗೆ ಅಪ್ಪಾನೇಜ್ ಜಹಗೀರಿಯಾಗಿ ನೀಡಿದನು. ಇದು ಮೂಲತಃ ಶಾಶ್ವತ ವರ್ಗಾವಣೆಯಾಗಿರಬಾರದು, ಬದಲಿಗೆ ತರಬೇತಿ ಮೈದಾನವಾಗಿ ಕಾರ್ಯನಿರ್ವಹಿಸಬೇಕು, ಉತ್ತರಾಧಿಕಾರಿಯು ತನ್ನ ಆಡಳಿತ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಅವಕಾಶ ನೀಡಬೇಕು. ತನ್ನ ತಂದೆಗೆ ಉತ್ತರಾಧಿಕಾರಿಯಾದ ನಂತರ, ಅವನು ಲಗೂನ್ ದಾಟಿ ಎಡಪಲ್ಲಿಗೆ ಹೋಗುವ ನಿರೀಕ್ಷೆಯಿತ್ತು, ಮತ್ತು ಕೊಚ್ಚಿಯನ್ನು ಮುಂದಿನ ಉತ್ತರಾಧಿಕಾರಿಗೆ ಆಸನವಾಗಿ ಬಿಟ್ಟುಕೊಡಬೇಕಿತ್ತು. ಆಡಳಿತಗಾರನು ಯಾವಾಗಲೂ ತರಬೇತಿಯಲ್ಲಿರುವ ರಾಜಕುಮಾರನಾಗಿದ್ದರಿಂದ, ಅವನನ್ನು "''ಕೊಚ್ಚು ತಂಪುರಾನ್''" (ಅಂದರೆ 'ಕಿರಿಯ ಪ್ರಭು' ಅಥವಾ 'ಕಿರಿಯ ರಾಜ') ಎಂದು ಕರೆಯಲಾಯಿತು, ಹೀಗೆ ಜಹಗೀರಿಯು ಅವನ ನಂತರ "ಕೊಚ್ಚಿ/ಕೊಚಿನ್" ಎಂದು ಪ್ರಸಿದ್ಧವಾಯಿತು. ಆದ್ದರಿಂದ ಮೂಲ "ಕೊಚ್ಚಿ ಸಾಮ್ರಾಜ್ಯ" (''ಕೊಚ್ಚಿ ರಾಜ್ಯಂ'') ಒಂದು ಸಣ್ಣ ಎಡಪಲ್ಲಿ ಶಾಖೆಯಾಗಿ ಪ್ರಾರಂಭವಾಯಿತು, ಇದು ಹೆಚ್ಚು ದೊಡ್ಡ ಪೆರುಂಪಡಪ್ಪು ರಾಜ್ಯದಿಂದ ವಿಭಿನ್ನ ಮತ್ತು ಪ್ರತ್ಯೇಕವಾಗಿತ್ತು.<ref>M.L. Dames (1921) ''Book of Duarte Barbosa'', p.94-95</ref> ಕೊಚ್ಚಿಯ ಬೆಳೆಯುತ್ತಿರುವ ಸಂಪತ್ತು ಕೊಚ್ಚಿಯ ಕಿರಿಯ ರಾಜಕುಮಾರನಿಗೆ ಶಕ್ತಿ ಮತ್ತು ಪ್ರಾಬಲ್ಯವನ್ನು ನೀಡಿತು, ಅಂತಿಮವಾಗಿ ಅವನು ಪೆರುಂಪಡಪ್ಪು ಸಾಮ್ರಾಜ್ಯದ ಇತರ ಶಾಖೆಗಳ ಹಿರಿಯ ಸಂಬಂಧಿಕರ ಮೇಲೆ ತನ್ನನ್ನು ರಾಜನಾಗಿ ಸ್ಥಾಪಿಸಿಕೊಳ್ಳಲು, ಹಾಗೆಯೇ ಕೊಚ್ಚಿಯನ್ನು ಎಡಪಲ್ಲಿಯಿಂದ ಪ್ರತ್ಯೇಕಿಸಲು ಮತ್ತು ತನ್ನದೇ ಆದ ಪ್ರತ್ಯೇಕ ಮಾರ್ಗವನ್ನು ರೂಪಿಸಲು ಅವಕಾಶ ಮಾಡಿಕೊಟ್ಟಿತು. ಈ ಪರಿವರ್ತನೆಯ ಪರಿಣಾಮವಾಗಿ, ದೊಡ್ಡ "ಪೆರುಂಪಡಪ್ಪು ಸಾಮ್ರಾಜ್ಯ" ([[ಪೆರುಂಪಡಪ್ಪು, ಮಲಪ್ಪುರಂ|''ಪೆರುಂಪಡಪ್ಪು ಸ್ವರೂಪಂ'']]) "ಕೊಚ್ಚಿ ಸಾಮ್ರಾಜ್ಯ" ಎಂದು ಕರೆಯಲ್ಪಡಲು ಪ್ರಾರಂಭಿಸಿತು,<ref name="askh"/> ಮತ್ತು ಸಾಮ್ರಾಜ್ಯದ ರಾಜಧಾನಿಯು ಕೊಡುಂಗಲ್ಲೂರಿನಿಂದ ಪ್ರಸ್ತುತ ಕೊಚ್ಚಿಯಲ್ಲಿರುವ ವೈಪಿನ್ಗೆ ಸ್ಥಳಾಂತರಗೊಂಡಿತು. ಹೊಸ ಸಾಮ್ರಾಜ್ಯದ ಸಮಯದಲ್ಲಿ, ಉತ್ತರಾಧಿಕಾರವನ್ನು ಪೆರುಂಪಡಪ್ಪಿನ ಎಲ್ಲಾ ಶಾಖೆಗಳ ಬದಲಿಗೆ ಕೊಚ್ಚಿಯ ಎಲಯ ಶಾಖೆಯೊಳಗೆ ಸೀಮಿತಗೊಳಿಸಲು ನಿಯಮಗಳನ್ನು ಬದಲಾಯಿಸಲಾಯಿತು (ಇತರ ಶಾಖೆಗಳ ಅಸಮಾಧಾನಕ್ಕೆ ಕಾರಣವಾಯಿತು).<ref name="Mennon, p.481"/> === ಮಿಂಗ್ ಸಾಮ್ರಾಜ್ಯದ ಮೈತ್ರಿ (1411–1433) === [[ಕೋಝಿಕ್ಕೋಡ್]] ನ ಬಂದರು, ಕ್ಯಾಲಿಕಟ್ ಎಂದೂ ಕರೆಯಲ್ಪಡುತ್ತದೆ, ಮಧ್ಯಕಾಲೀನ ಕೇರಳ ಕರಾವಳಿಯಲ್ಲಿ ಉತ್ತಮ ಆರ್ಥಿಕ ಮತ್ತು ರಾಜಕೀಯ ಸ್ಥಾನವನ್ನು ಹೊಂದಿತ್ತು, ಆದರೆ [[ಕಣ್ಣೂರು]], [[ಕೊಲ್ಲಂ]], ಮತ್ತು ಕೊಚ್ಚಿಗಳು ವಾಣಿಜ್ಯಿಕವಾಗಿ ಮುಖ್ಯವಾದ ದ್ವಿತೀಯ ಬಂದರುಗಳಾಗಿದ್ದವು, ಅಲ್ಲಿ ವಿಶ್ವದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಸೇರುತ್ತಿದ್ದರು.<ref>''The Portuguese, Indian Ocean and European Bridgeheads 1500–1800''. Festschrift in Honour of Prof. K. S. Mathew (2001). Edited by: Pius Malekandathil and T. Jamal Mohammed. Fundacoa Oriente. Institute for Research in Social Sciences and Humanities of MESHAR (Kerala)</ref> 15ನೇ ಶತಮಾನದ ಆರಂಭದಲ್ಲಿ ಮಲಬಾರ್ ಕರಾವಳಿಯಲ್ಲಿ, ಕ್ಯಾಲಿಕಟ್ ಮತ್ತು ಕೊಚ್ಚಿಯು ತೀವ್ರ ಪೈಪೋಟಿಯಲ್ಲಿದ್ದವು, ಆದ್ದರಿಂದ [[ಚೀನಾ]]ದ [[ಮಿಂಗ್ ಸಾಮ್ರಾಜ್ಯ]]ವು ಕೊಚ್ಚಿ ಮತ್ತು ಅದರ ಆಡಳಿತಗಾರನಿಗೆ ವಿಶೇಷ ಸ್ಥಾನಮಾನವನ್ನು ನೀಡುವ ಮೂಲಕ ಮಧ್ಯಪ್ರವೇಶಿಸಲು ನಿರ್ಧರಿಸಿತು, ಇವನು ಚೀನೀಯರಿಗೆ ''ಕೆಯಿಲಿ'' (可亦里) ಎಂದು ಕರೆಯಲ್ಪಟ್ಟನು.<ref name=sen16-616-7>{{cite journal |last1=Sen |first1=Tansen |title=The Impact of Zheng He's Expeditions on Indian Ocean Interactions |journal=Bulletin of the School of Oriental and African Studies |date=2016 |volume=79 |issue=3 |pages=609–636 |doi=10.1017/S0041977X16001038}}.</ref> ಕ್ಯಾಲಿಕಟ್ ಆ ಪ್ರದೇಶದ ಪ್ರಮುಖ ಬಂದರು-ನಗರವಾಗಿತ್ತು, ಆದರೆ ಕೊಚ್ಚಿ ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತಿತ್ತು.<ref name=sen16-616-7/> ಐದನೇ [[ಮಿಂಗ್ ನೌಕಾ ಪ್ರಯಾಣ]]ಕ್ಕಾಗಿ, ಅಡ್ಮಿರಲ್ [[ಝೆಂಗ್ ಹೇ]] ಅವರಿಗೆ ಕೊಚ್ಚಿಯ ''ಕೆಯಿಲಿ''ಗೆ ಮುದ್ರೆಯನ್ನು ನೀಡುವಂತೆ ಮತ್ತು ಅವನ ಸಾಮ್ರಾಜ್ಯದಲ್ಲಿ ಒಂದು ಪರ್ವತವನ್ನು ''ಜೆನ್ಗುವೋ ಝಿ ಶಾನ್'' (鎮國之山, ದೇಶವನ್ನು ರಕ್ಷಿಸುವ ಪರ್ವತ) ಎಂದು ಗೊತ್ತುಪಡಿಸುವಂತೆ ಸೂಚಿಸಲಾಯಿತು.<ref name=sen16-616-7/> ಝೆಂಗ್ ಹೇ [[ಯೊಂಗ್ಲೆ ಚಕ್ರವರ್ತಿ]] ಸ್ವತಃ ರಚಿಸಿದ ಘೋಷಣೆಯೊಂದಿಗೆ ಕೆತ್ತಲಾದ ಕಲ್ಲಿನ ಫಲಕವನ್ನು ಕೊಚ್ಚಿಗೆ ತಲುಪಿಸಿದನು.<ref name=sen16-616-7/> ಕೊಚ್ಚಿಯು ಮಿಂಗ್ ಚೀನಾದ ರಕ್ಷಣೆಯ ಅಡಿಯಲ್ಲಿ ಉಳಿದಿರುವವರೆಗೆ, [[ಕೋಝಿಕ್ಕೋಡ್ನ ಜಾಮೋರಿನ್]] ಕೊಚ್ಚಿಯ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗಲಿಲ್ಲ ಮತ್ತು ಮಿಲಿಟರಿ ಘರ್ಷಣೆಯನ್ನು ತಪ್ಪಿಸಲಾಯಿತು.<ref name=sen16-616-7/> [[ಮಿಂಗ್ ನೌಕಾ ಪ್ರಯಾಣಗಳ]] ಸ್ಥಗಿತವು ಕೊಚ್ಚಿಗೆ ನಕಾರಾತ್ಮಕ ಫಲಿತಾಂಶಗಳನ್ನು ನೀಡಿತು, ಏಕೆಂದರೆ ಕೋಝಿಕ್ಕೋಡ್ನ ಜಾಮೋರಿನ್ ನಂತರ ಕೊಚ್ಚಿಯ ವಿರುದ್ಧ ಆಕ್ರಮಣವನ್ನು ಪ್ರಾರಂಭಿಸಿದನು.<ref name=sen16-616-7/> 15ನೇ ಶತಮಾನದ ಕೊನೆಯಲ್ಲಿ, ಜಾಮೋರಿನ್ ಕೊಚ್ಚಿಯನ್ನು ಆಕ್ರಮಿಸಿಕೊಂಡನು ಮತ್ತು ತನ್ನ ಪ್ರತಿನಿಧಿಯನ್ನು ರಾಜನಾಗಿ ಸ್ಥಾಪಿಸಿದನು.<ref name=sen16-616-7/> === ಕ್ಯಾಲಿಕಟ್ನ ಸಾಮಂತ === ಕೊಚ್ಚಿಯ ಉದಯೋನ್ಮುಖ ರಾಜ ಮತ್ತು ಅವನ ಪೆರುಂಪಡಪ್ಪು ಶಾಖೆಗಳ ಸಂಬಂಧಿಕರ ನಡುವಿನ ಸಂಘರ್ಷ (ತಮ್ಮ ಪಾತ್ರವನ್ನು ಮರಳಿ ಪಡೆಯಲು ಹಾತೊರೆಯುತ್ತಿದ್ದರು) ಮತ್ತು ಎಡಪಲ್ಲಿ (ತನ್ನ ಭೂಮಿಯನ್ನು ಮರಳಿ ಪಡೆಯಲು ಹಾತೊರೆಯುತ್ತಿದ್ದರು), [[ಕ್ಯಾಲಿಕಟ್]]ನ [[ಜಾಮೋರಿನ್]]ನ ಮಧ್ಯಪ್ರವೇಶವನ್ನು ಎಳೆದುಕೊಂಡಿತು, ಅವರು ಸಂಬಂಧಿಕರ ಪರವಾಗಿ ನ್ಯಾಯದ ಹೆಸರಿನಲ್ಲಿ ಕೊಚ್ಚಿಯ ಮೇಲೆ ದಾಳಿ ಮಾಡಿದರು. ಜಾಮೋರಿನ್ನ ಸೈನ್ಯಗಳು ಅಂತಿಮವಾಗಿ ಯಶಸ್ವಿಯಾದವು ಮತ್ತು ಒಂದು ಒಪ್ಪಂದವನ್ನು ಹೇರಿದವು, ಇದು ಕೊಚ್ಚಿಯ ರಾಜನನ್ನು ತನ್ನ ಪ್ರದೇಶಗಳಿಗೆ ಸೀಮಿತಗೊಳಿಸಿತು ಮತ್ತು ಕ್ಯಾಲಿಕಟ್ಗೆ ಸಾಮಂತ ಪ್ರತಿಜ್ಞೆಯನ್ನು ಹೊರತೆಗೆಯಿತು. ಕೊಚ್ಚಿ ಸಾಮ್ರಾಜ್ಯವು ಉತ್ತರಾಧಿಕಾರದ ಸಮಯದಲ್ಲಿ ಜಾಮೋರಿನ್ನ ಒಪ್ಪಿಗೆಯನ್ನು ಪಡೆಯಬೇಕಾಗಿತ್ತು ಮತ್ತು ವಾರ್ಷಿಕ ಕಪ್ಪ ಮತ್ತು ಪಡೆಗಳನ್ನು ಜಾಮೋರಿನ್ನ ಅಭಿಯಾನಗಳಿಗೆ ಒದಗಿಸಲು ಬಾಧ್ಯವಾಗಿತ್ತು.<ref>Ayyar, p.131</ref> 1500 ರಲ್ಲಿ ಪೋರ್ಚುಗೀಸರು ಆಗಮಿಸಿದಾಗ ಇದು ಸ್ಥೂಲವಾಗಿ ಪರಿಸ್ಥಿತಿಯಾಗಿತ್ತು. ಕೊಚ್ಚಿ ಸಾಮ್ರಾಜ್ಯವು ಅರ್ಧ-ಸಾಮಂತ, ಅರ್ಧ-ಯುದ್ಧದಲ್ಲಿತ್ತು ಕೋಝಿಕ್ಕೋಡ್ನ ಜಾಮೋರಿನ್ನೊಂದಿಗೆ. ಕೊಚ್ಚಿಯ ರಾಜ, ಉನ್ನಿ ಗೋಡ ವರ್ದ (ಪೋರ್ಚುಗೀಸ್ ವೃತ್ತಾಂತಗಳಲ್ಲಿ "ಟ್ರಿಮುಂಪರಾ ರಾಜ" ಎಂದು ಉಲ್ಲೇಖಿಸಲಾಗಿದೆ) ಈ ಒಪ್ಪಂದದಿಂದ ಕಸಿವಿಸಿಗೊಂಡಿದ್ದನು.<ref>Mennon, p.482; Ayyar, p.131-32</ref><ref>''Book of Duarte Barbosa'', v.2, p.94-95.</ref> ಅವನು ಪೋರ್ಚುಗೀಸ್ ಶಸ್ತ್ರಾಸ್ತ್ರಗಳೊಂದಿಗಿನ ಮೈತ್ರಿಯನ್ನು ಜಾಮೋರಿನ್ನ ಶಕ್ತಿಯನ್ನು ಉರುಳಿಸಲು, ಕೊಚ್ಚಿಯ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಮತ್ತು ತನ್ನ ಸಂಬಂಧಿಕರ ಮೇಲೆ ತನ್ನ ಪ್ರಾಬಲ್ಯವನ್ನು ಹೇರಲು ಒಂದು ಮಾರ್ಗವಾಗಿ ಗ್ರಹಿಸಿದನು. === ಪೋರ್ಚುಗೀಸ್ ಮೈತ್ರಿ (1500–1663) === [[File:Mattancherry palace bhagvathy kshetram.JPG|thumb|left|[[ಮಟ್ಟಂಚೇರಿ ಅರಮನೆ]]-ದೇವಾಲಯ, ಇದನ್ನು [[ಪೋರ್ಚುಗೀಸ್ ಸಾಮ್ರಾಜ್ಯ|ಪೋರ್ಚುಗೀಸರು]] ರಾಜ ವೀರ ಕೇರಳ ವರ್ಮ I ರಿಗೆ ಉಡುಗೊರೆಯಾಗಿ ನಿರ್ಮಿಸಿದರು]] [[ಭೌಗೋಳಿಕ ಅನ್ವೇಷಣೆಯ ಯುಗ]]ದಲ್ಲಿ 1498 ರಲ್ಲಿ [[ಕಪ್ಪಾಡ್]], [[ಕೋಝಿಕ್ಕೋಡ್]] ನಲ್ಲಿ ಪೋರ್ಚುಗೀಸರು ಆಗಮಿಸಿದರು, ಹೀಗೆ ಯುರೋಪಿನಿಂದ ಭಾರತಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆದರು.<ref>DC Books, Kottayam (2007), A. Sreedhara Menon, A Survey of Kerala History</ref> ಕೊಚ್ಚಿಯು ಭಾರತದಲ್ಲಿ ಮೊದಲ ಯುರೋಪಿಯನ್ ವಸಾಹತಿನ ಸ್ಥಳವಾಗಿತ್ತು. 1500 ರಲ್ಲಿ, [[ಪೋರ್ಚುಗೀಸ್ ಜನರು|ಪೋರ್ಚುಗೀಸ್]] ಅಡ್ಮಿರಲ್ [[ಪೇಡ್ರೋ ಆಲ್ವಾರೆಸ್ ಕಬ್ರಾಲ್]] [[ಕೋಝಿಕ್ಕೋಡ್|ಕ್ಯಾಲಿಕಟ್]] ನಿಂದ ಹಿಮ್ಮೆಟ್ಟಿದ ನಂತರ ಕೊಚ್ಚಿಯಲ್ಲಿ ಇಳಿದರು. ಕೊಚ್ಚಿಯ ರಾಜನು ಪೋರ್ಚುಗೀಸರನ್ನು ಸ್ವಾಗತಿಸಿದನು ಮತ್ತು ಸ್ನೇಹದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಾಜನು ಅವರಿಗೆ ಕೊಚ್ಚಿಯಲ್ಲಿ ಒಂದು [[ಕಾರ್ಖಾನೆ (ವ್ಯಾಪಾರಿ ಕೇಂದ್ರ)|ಕಾರ್ಖಾನೆ]]ಯನ್ನು ನಿರ್ಮಿಸಲು ಅನುಮತಿಸಿದನು (ಮತ್ತು ಕಬ್ರಾಲ್ನ ನಿರ್ಗಮನದ ನಂತರ ಕೊಚ್ಚಿಯು ಮೂವತ್ತು ಪೋರ್ಚುಗೀಸರು ಮತ್ತು ನಾಲ್ವರು [[ಫ್ರಾನ್ಸಿಸ್ಕನ್|ಫ್ರಾನ್ಸಿಸ್ಕನ್]] ಸನ್ಯಾಸಿಗಳು ಸಾಮ್ರಾಜ್ಯದಲ್ಲಿ ಉಳಿಯಲು ಅನುಮತಿಸಿದನು). ಬೆಂಬಲದ ಕೊಡುಗೆಯಿಂದ ಆಶ್ವಾಸನೆ ಪಡೆದ ರಾಜನು ತನ್ನ ಶತ್ರು, [[ಕೋಝಿಕ್ಕೋಡ್]]ನ [[ಜಾಮೋರಿನ್]]ರ ಮೇಲೆ ಯುದ್ಧವನ್ನು ಘೋಷಿಸಿದನು. 1502 ರಲ್ಲಿ, [[ವಾಸ್ಕೋ ಡ ಗಾಮಾ]] ನೇತೃತ್ವದಲ್ಲಿ ಹೊಸ ದಂಡಯಾತ್ರೆಯು ಕೊಚ್ಚಿಗೆ ಆಗಮಿಸಿತು, ಮತ್ತು ಸ್ನೇಹವನ್ನು ನವೀಕರಿಸಲಾಯಿತು. ವಾಸ್ಕೋ ಡ ಗಾಮಾ ನಂತರ ಕ್ಯಾಲಿಕಟ್ ಅನ್ನು ಬಾಂಬ್ ದಾಳಿ ಮಾಡಿದನು{{citation needed|date=January 2018}} ಮತ್ತು ಅಲ್ಲಿನ ಅರಬ್ ಕಾರ್ಖಾನೆಗಳನ್ನು ನಾಶಪಡಿಸಿದನು. ಇದು ಕ್ಯಾಲಿಕಟ್ನ ಆಡಳಿತಗಾರ ಜಾಮೋರಿನ್ನನ್ನು ಕೆರಳಿಸಿತು, ಮತ್ತು ಅವನು ವಾಸ್ಕೋ ಡ ಗಾಮಾ ನಿರ್ಗಮನದ ನಂತರ ಕೊಚ್ಚಿಯ ಮೇಲೆ ದಾಳಿ ಮಾಡಿದನು ಮತ್ತು ಪೋರ್ಚುಗೀಸ್ ಕಾರ್ಖಾನೆಯನ್ನು ನಾಶಪಡಿಸಿದನು. ಕೊಚ್ಚಿಯ ರಾಜನು ಮತ್ತು ಅವನ ಪೋರ್ಚುಗೀಸ್ ಮಿತ್ರರು [[ವೈಪಿನ್]] ದ್ವೀಪಕ್ಕೆ ಹಿಮ್ಮೆಟ್ಟಲು ಒತ್ತಾಯಿಸಲ್ಪಟ್ಟರು. ಆದಾಗ್ಯೂ, ಸಣ್ಣ ಬಲವರ್ಧನೆ ಪೋರ್ಚುಗೀಸ್ ನೌಕಾಪಡೆಯ ಆಗಮನ ಮತ್ತು ಕೆಲವು ದಿನಗಳ ನಂತರ [[ಡುವಾರ್ಟೆ ಪಾಚೆಕೊ ಪೆರೆರಾ]] ಮತ್ತು ಮುಂದಿನ ಮಾನ್ಸೂನ್ಗಳು ಜಾಮೋರಿನ್ ಅನ್ನು ಎಚ್ಚರಿಸಿದವು. ಕ್ಯಾಲಿಕಟ್ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡಿತು ಮತ್ತು ಮುತ್ತಿಗೆಯನ್ನು ತ್ಯಜಿಸಿತು. ಕೊಚ್ಚಿಯ ರಾಜನಿಗೆ ಸಿಂಹಾಸನವನ್ನು ಭದ್ರಪಡಿಸಿದ ನಂತರ, ಪೋರ್ಚುಗೀಸರು ಒಂದು ಕೋಟೆಯನ್ನು ನಿರ್ಮಿಸಲು ಅನುಮತಿ ಪಡೆದರು – [[ಫೋರ್ಟ್ ಇಮ್ಯಾನ್ಯುಯೆಲ್]] ([[ಫೋರ್ಟ್ ಕೊಚ್ಚಿ]]ಯಲ್ಲಿ, ಪೋರ್ಚುಗಲ್ನ ರಾಜನ ಹೆಸರನ್ನು ಇಡಲಾಗಿದೆ) – ಇದು ಪೋರ್ಚುಗೀಸ್ ಕಾರ್ಖಾನೆಯನ್ನು ಸುತ್ತುವರಿದಿದೆ, ಇದು ಕ್ಯಾಲಿಕಟ್ನಿಂದ ಯಾವುದೇ ಮತ್ತಷ್ಟು ದಾಳಿಗಳಿಂದ ರಕ್ಷಿಸಲು ಮತ್ತು 27 ಸೆಪ್ಟೆಂಬರ್ 1503 ರಂದು ಮರದ ಕೋಟೆಯ ಅಡಿಪಾಯವನ್ನು ಹಾಕಲಾಯಿತು, ಇದು ಭಾರತದಲ್ಲಿ ಪೋರ್ಚುಗೀಸರು ನಿರ್ಮಿಸಿದ ಮೊದಲ ಕೋಟೆಯಾಗಿದೆ. ನಿರ್ಮಾಣದ ಸಂಪೂರ್ಣ ಕೆಲಸವನ್ನು ಸ್ಥಳೀಯ ರಾಜನು ಅಧಿಕಾರ ನೀಡಿದನು, ಅವರು ಕೆಲಸಗಾರರು ಮತ್ತು ಸಾಮಗ್ರಿಗಳನ್ನು ಪೂರೈಸಿದರು. 1505 ರಲ್ಲಿ, ಕಲ್ಲಿನ ಕೋಟೆಯು ಮರದ ಕೋಟೆಯನ್ನು ಬದಲಾಯಿಸಿತು. ನಂತರ, ಪಟ್ಟಣದ ಉತ್ತಮ ರಕ್ಷಣೆಗಾಗಿ, ವೈಪೀನ್ ದ್ವೀಪದಲ್ಲಿ "ಕ್ಯಾಸ್ಟೆಲೊ ಡಿ ಸಿಮಾ" ಎಂಬ ಕೋಟೆಯನ್ನು ನಿರ್ಮಿಸಲಾಯಿತು. ಪೋರ್ಚುಗೀಸ್ ನೌಕಾಪಡೆಯ ನಿರ್ಗಮನದ ಸಮಯದಲ್ಲಿ, ಕೊಚ್ಚಿಯಲ್ಲಿ [[ಡುವಾರ್ಟೆ ಪಾಚೆಕೊ ಪೆರೆರಾ]] ಮತ್ತು ಸಣ್ಣ ನೌಕಾಪಡೆ ಮಾತ್ರ ಉಳಿದಿದ್ದವು. ಏತನ್ಮಧ್ಯೆ, ಕೋಝಿಕ್ಕೋಡ್ನ ಜಾಮೋರಿನ್ ಒಂದು ಬೃಹತ್ ಸೈನ್ಯವನ್ನು ರಚಿಸಿದನು ಮತ್ತು ಅವರ ಮೇಲೆ ದಾಳಿ ಮಾಡಿದನು. ಐದು ತಿಂಗಳ ಕಾಲ, ಕೊಚ್ಚಿ ಸಾಮ್ರಾಜ್ಯವು ಪಾಚೆಕೊ ಪೆರೆರಾ ಮತ್ತು ಅವನ ಸೈನ್ಯದ ಸಹಾಯದಿಂದ [[ಕೊಚ್ಚಿ ಯುದ್ಧ (1504)|ಕ್ಯಾಲಿಕಟ್ನ ಆಕ್ರಮಣಗಳನ್ನು]] ಹಿಮ್ಮೆಟ್ಟಿಸಲು ಸಾಧ್ಯವಾಯಿತು. [[ತಾನೂರು ಸಾಮ್ರಾಜ್ಯ]]ದ ಆಡಳಿತಗಾರ, ಇವನು [[ಕೋಝಿಕ್ಕೋಡ್ನ ಜಾಮೋರಿನ್]]ನ ಸಾಮಂತನಾಗಿದ್ದನು, [[ಕೋಝಿಕ್ಕೋಡ್]]ನಲ್ಲಿ ತನ್ನ ಪ್ರಭುವಿನ ವಿರುದ್ಧ ಪೋರ್ಚುಗೀಸರ ಪಕ್ಷ ವಹಿಸಿದನು.<ref name="askh"/> ಪರಿಣಾಮವಾಗಿ, [[ತಾನೂರು ಸಾಮ್ರಾಜ್ಯ]] (''[[ತಿರೂರ್ ತಾಲೂಕು|ವೆಟ್ಟತುನಾಡು]]'') ಭಾರತದ ಆರಂಭಿಕ ಪೋರ್ಚುಗೀಸ್ ವಸಾಹತುಗಳಲ್ಲಿ ಒಂದಾಯಿತು. [[ತಾನೂರು, ಮಲಪ್ಪುರಂ|ತಾನೂರು]]ನ ಆಡಳಿತಗಾರನು ಕೊಚ್ಚಿಯ ಪಕ್ಷ ವಹಿಸಿದನು.<ref name="askh"/> 16ನೇ ಮತ್ತು 17ನೇ ಶತಮಾನಗಳಲ್ಲಿ ಕೊಚ್ಚಿ ರಾಜಮನೆತನದ ಹಲವಾರು ಸದಸ್ಯರನ್ನು [[ವೆಟ್ಟೋಂ ಗ್ರಾಮ ಪಂಚಾಯತ್|ವೆಟ್ಟೋಂ]] ನಿಂದ ಆಯ್ಕೆ ಮಾಡಲಾಯಿತು.<ref name="askh"/> ಆದಾಗ್ಯೂ, [[ತಾನೂರು, ಮಲಪ್ಪುರಂ|ತಾನೂರು]] ಪಡೆಗಳು ರಾಜನ ಅಡಿಯಲ್ಲಿ [[ಕೊಚ್ಚಿ ಯುದ್ಧ (1504)]]ರಲ್ಲಿ ಕೋಝಿಕ್ಕೋಡ್ನ ಜಾಮೋರಿನ್ಗಾಗಿ ಹೋರಾಡಿದವು.<ref>{{cite book|title=Malabar Manual (Volume-I)|last=Logan|first=William|publisher=Asian Educational Services|year=2010|isbn=9788120604476|location=New Delhi|pages=631–666}}</ref> ಆದಾಗ್ಯೂ, [[ತಾನೂರು, ಮಲಪ್ಪುರಂ|ತಾನೂರು]] ಪ್ರದೇಶದಲ್ಲಿನ [[ಮುಸ್ಲಿಂ ಮಾಪ್ಪಿಳ]] ವ್ಯಾಪಾರಿಗಳ ನಿಷ್ಠೆಯು [[ಕೋಝಿಕ್ಕೋಡ್ನ ಜಾಮೋರಿನ್]]ನೊಂದಿಗೆ ಇತ್ತು.<ref>{{cite book|author=S. Muhammad Hussain Nainar|year=1942|title=Tuhfat-al-Mujahidin: An Historical Work in The Arabic Language|publisher=University of Madras|url=https://archive.org/details/Tuhfat-al-MujahidinAnHistoricalWorkInTheArabicLanguage}}</ref> ಕೊಚ್ಚಿಯ ರಾಜನು ಪೋರ್ಚುಗೀಸರ ಸಹಾಯದಿಂದ ಆಳುವುದನ್ನು ಮುಂದುವರಿಸಿದನು. ಏತನ್ಮಧ್ಯೆ, ಪೋರ್ಚುಗೀಸರು ಜಾಮೋರಿನ್ನೊಂದಿಗೆ ರಹಸ್ಯವಾಗಿ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿದರು. ಜಾಮೋರಿನ್ನನ ಕೆಲವು ನಂತರದ ಪ್ರಯತ್ನಗಳು ಕೊಚ್ಚಿ ಬಂದರನ್ನು ವಶಪಡಿಸಿಕೊಳ್ಳಲು ಕೊಚ್ಚಿಯ ರಾಜನು ಪೋರ್ಚುಗೀಸರ ಸಹಾಯದಿಂದ ವಿಫಲಗೊಳಿಸಿದನು. ನಿಧಾನವಾಗಿ, ಕೊಚ್ಚಿಯಲ್ಲಿನ ಪೋರ್ಚುಗೀಸ್ ಶಸ್ತ್ರಾಗಾರವನ್ನು ಹೆಚ್ಚಿಸಲಾಯಿತು, ಬಹುಶಃ ಕೊಚ್ಚಿಯನ್ನು ರಕ್ಷಿಸಲು ರಾಜನಿಗೆ ಸಹಾಯ ಮಾಡಲು. ಮತ್ತು ದೀರ್ಘಕಾಲದವರೆಗೆ, ಗೋವಾದ ನಂತರ, ಪೂರ್ವ ಭಾರತದ ಮಧ್ಯದಲ್ಲಿದ್ದ ಕೊಚ್ಚಿಯು ಭಾರತದಲ್ಲಿ ಪೋರ್ಚುಗಲ್ ಹೊಂದಿದ್ದ ಉತ್ತಮ ಸ್ಥಳವಾಗಿತ್ತು. ಅಲ್ಲಿಂದ ಪೋರ್ಚುಗೀಸರು ದೊಡ್ಡ ಪ್ರಮಾಣದ ಮಸಾಲೆಗಳನ್ನು, ವಿಶೇಷವಾಗಿ ಮೆಣಸುಗಳನ್ನು ರಫ್ತು ಮಾಡಿದರು. 1530 ರಲ್ಲಿ, [[ಸೇಂಟ್ ಫ್ರಾನ್ಸಿಸ್ ಝೇವಿಯರ್]] ಆಗಮಿಸಿದರು ಮತ್ತು ಲ್ಯಾಟಿನ್ [[ಕ್ರಿಶ್ಚಿಯನ್ ಧರ್ಮಪ್ರಚಾರ]]ವನ್ನು ಸ್ಥಾಪಿಸಿದರು. ಕೊಚ್ಚಿಯು ಪೋರ್ಚುಗೀಸ್ ವೈಸ್ರಾಯ್ ಆಗಿದ್ದ [[ವಾಸ್ಕೋ ಡ ಗಾಮಾ]] ಅವರ ಸಮಾಧಿಯನ್ನು ಆತಿಥ್ಯ ವಹಿಸಿತು, ಇವರನ್ನು [[ಸೇಂಟ್ ಫ್ರಾನ್ಸಿಸ್ ಚರ್ಚ್, ಕೊಚ್ಚಿ|ಸೇಂಟ್ ಫ್ರಾನ್ಸಿಸ್ ಚರ್ಚ್]]ನಲ್ಲಿ ಸಮಾಧಿ ಮಾಡಲಾಯಿತು, ನಂತರ 1539 ರಲ್ಲಿ ಅವರ ಅವಶೇಷಗಳನ್ನು ಪೋರ್ಚುಗಲ್ಗೆ ಹಿಂದಿರುಗಿಸಲಾಯಿತು.<ref>{{cite encyclopedia|publisher=Microsoft|encyclopedia=MSN Encarta Encyclopedia|url=http://encarta.msn.com/encyclopedia_761567498/Vasco_Da_Gama.html|title=Death of Vasco Da Gama in Kochi|access-date=23 May 2006|archive-url=https://web.archive.org/web/20091028171509/http://encarta.msn.com/encyclopedia_761567498/Vasco_Da_Gama.html|archive-date=28 October 2009|url-status=dead}}</ref> [[ಅಫೊನ್ಸೊ ಡಿ ಅಲ್ಬುಕರ್ಕ್]] ಸಮಯದ ನಂತರ ಶೀಘ್ರದಲ್ಲೇ, ಕೇರಳದಲ್ಲಿ ಪೋರ್ಚುಗೀಸ್ ಪ್ರಭಾವವು ಕುಸಿಯಿತು.<ref name="Kerala.com-2007" /> === ಡಚ್ ಮೈತ್ರಿ (1663–1766) === [[File:ബോൾഗാട്ടി.jpg|thumb|ಡಚ್ ವ್ಯಾಪಾರಿಗಳಿಂದ 1744 ರಲ್ಲಿ ನಿರ್ಮಿಸಲಾದ [[ಬೋಲ್ಗಟ್ಟಿ ಅರಮನೆ]], ನೆದರ್ಲ್ಯಾಂಡ್ಸ್ ಹೊರಗಿನ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ಡಚ್ ಅರಮನೆಗಳಲ್ಲಿ ಒಂದಾಗಿದೆ]] ಪೋರ್ಚುಗೀಸ್ ಮೈತ್ರಿಯ ನಂತರ [[ಡಚ್ ಮಲಬಾರ್|ಡಚ್]]ರ ಮೈತ್ರಿಯಾಯಿತು, ಅವರು ಆ ಸಮಯದಲ್ಲಿ ಪೋರ್ಚುಗೀಸರು ಮತ್ತು ಅವರ ಮಿತ್ರರೊಂದಿಗಿನ ವಿವಿಧ ಮುಖಾಮುಖಿಗಳ ನಂತರ [[ಕ್ವಿಲೋನ್]] ಅನ್ನು ವಶಪಡಿಸಿಕೊಂಡಿದ್ದರು. [[ಕೊಚ್ಚಿ ರಾಜಮನೆತನ]]ದ ಅಸಮಾಧಾನಗೊಂಡ ಸದಸ್ಯರು ಕೊಚ್ಚಿ ರಾಜನನ್ನು ಉರುಳಿಸಲು ಸಹಾಯಕ್ಕಾಗಿ ಡಚ್ಚರ ಸಹಾಯವನ್ನು ಕರೆದರು. ಡಚ್ಚರು ಯಶಸ್ವಿಯಾಗಿ ನ್ಜರಕಲ್ನಲ್ಲಿ ಇಳಿದು ಪಳ್ಳಿಪ್ಪುರಂನ ಕೋಟೆಯನ್ನು ವಶಪಡಿಸಿಕೊಳ್ಳಲು ಮುಂದಾದರು, ಅದನ್ನು ಅವರು ಜಾಮೋರಿನ್ಗೆ ಹಸ್ತಾಂತರಿಸಿದರು. === ಮೈಸೂರು ಆಕ್ರಮಣ (1766–1799) === ಮೈಸೂರು ಆಡಳಿತಗಾರ [[ಹೈದರ್ ಅಲಿ]] ಕೊಚ್ಚಿಯನ್ನು ವಶಪಡಿಸಿಕೊಂಡನು. ಅವನು 1763 ರಲ್ಲಿ [[ನಾಗರ, ಕರ್ನಾಟಕ|ಬೆಡ್ನೂರ್]] ಅನ್ನು ವಶಪಡಿಸಿಕೊಂಡ ನಂತರ [[ಕಣ್ಣೂರು|ಕ್ಯಾನನೋರ್]]ನ ಅಲಿ ರಾಜನನ್ನು ತಲುಪಿದನು, ಅವನು ತಕ್ಷಣ ಅಲಿ ರಾಜನನ್ನು ಕೇರಳವನ್ನು ಆಕ್ರಮಿಸಲು ಮತ್ತು ಕೋಝಿಕ್ಕೋಡ್ನ ಜಾಮೋರಿನ್ ಅನ್ನು ಎದುರಿಸಲು ಸಹಾಯ ಮಾಡುವಂತೆ ಕೇಳಿದನು. ಸಮೀಪದ ಪ್ರಬಲ [[ಕೊಲತಿರಿ]]ಯ ಹಳೆಯ ಪ್ರತಿಸ್ಪರ್ಧಿಯಾಗಿದ್ದ ಕ್ಯಾನನೋರ್ನ ಮುಸ್ಲಿಂ ಮುಖ್ಯಸ್ಥನು ಆಕ್ರಮಣದ ಅಡಿಯಲ್ಲಿ ಮೈಸೂರಿನ ಸಕ್ರಿಯ ಮಿತ್ರನಾಗಿದ್ದನು. ಅಲಿ ರಾಜನು ಕೊಲತಿರಿ ರಾಜನ ಅರಮನೆಯನ್ನು ವಶಪಡಿಸಿಕೊಂಡನು ಮತ್ತು ಬೆಂಕಿ ಹಚ್ಚಿದನು. ನಂತರದವನು ತನ್ನ ಅನುಯಾಯಿಗಳೊಂದಿಗೆ ಆಗಿನ ಬ್ರಿಟಿಷ್ ವಸಾಹತಾದ ತೆಲ್ಲಿಚೇರಿಗೆ ಪಲಾಯನ ಮಾಡಿದನು. ವಿಜಯದ ನಂತರ, ಹೈದರ್ ಅಲಿ ಪ್ರಸ್ತುತ [[ಉತ್ತರ ಮಲಬಾರ್]]ನಲ್ಲಿರುವ [[ಕೋಟ್ಟಾಯಂ ಸಾಮ್ರಾಜ್ಯ]]ವನ್ನು ಪ್ರವೇಶಿಸಿದನು ಮತ್ತು ಸ್ಥಳೀಯ ಮುಸ್ಲಿಮರ ಸಹಾಯದಿಂದ, ಕೋಟ್ಟಾಯಂ ಸೈನ್ಯದ ಕೆಲವು ಪ್ರತಿರೋಧದ ನಂತರ ಅದನ್ನು ಆಕ್ರಮಿಸಿಕೊಂಡನು. ಕ್ಯಾಲಿಕಟ್ ಅನ್ನು ರಕ್ತಸಿಕ್ತ ಯುದ್ಧದಲ್ಲಿ ತೆಗೆದುಕೊಂಡ ನಂತರ, ಹೈದರ್ ಅಲಿ ದೊಡ್ಡ ಪ್ರಮಾಣದ ಹಣದೊಂದಿಗೆ [[ಪಾಲ್ಘಾಟ್]] ಮೂಲಕ ಆಗ್ನೇಯ ದಿಕ್ಕಿನಲ್ಲಿ [[ಕೊಯಂಬತ್ತೂರು]] ಕಡೆಗೆ ಮೆರವಣಿಗೆ ಮಾಡಿದನು. ಮೈಸೂರು ಅಲಿ ರಾಜನನ್ನು ಮಿಲಿಟರಿ ಗವರ್ನರ್ ಆಗಿಯೂ ಮತ್ತು ಮಡೋನ್ನ (ಮಾಜಿ ಆದಾಯ ಅಧಿಕಾರಿ) ಅವರನ್ನು ಹೊಸದಾಗಿ ಸ್ವಾಧೀನಪಡಿಸಿಕೊಂಡ ಮಲಬಾರ್ ಪ್ರಾಂತ್ಯದ ನಾಗರಿಕ ಗವರ್ನರ್ ಆಗಿಯೂ ನೇಮಿಸಿತು. === ಬ್ರಿಟಿಷ್ ಮೈತ್ರಿ (1814–1947) === [[File:59Cochin Canal.jpg|thumb|1913 ರಲ್ಲಿ ಕೊಚ್ಚಿ]] 1814 ರಲ್ಲಿ, [[ಆಂಗ್ಲೋ-ಡಚ್ ಒಪ್ಪಂದ 1814|ಆಂಗ್ಲೋ-ಡಚ್ ಒಪ್ಪಂದ]]ದ ಪ್ರಕಾರ, ಕೊಚ್ಚಿಯ ದ್ವೀಪಗಳು, [[ಫೋರ್ಟ್ ಕೊಚ್ಚಿ]] ಮತ್ತು ಅದರ ಪ್ರದೇಶ ಸೇರಿದಂತೆ, [[ಬಂಕಾ ದ್ವೀಪ|ಬಂಕಾ]] ದ್ವೀಪಕ್ಕೆ ಬದಲಾಗಿ ಯುನೈಟೆಡ್ ಕಿಂಗ್ಡಮ್ಗೆ ವಹಿಸಿಕೊಡಲಾಯಿತು. ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ, ಕೊಚ್ಚಿಯಲ್ಲಿ ಇಂಗ್ಲಿಷ್ ನಿವಾಸಿಗಳ ಪುರಾವೆಗಳಿವೆ.<ref name="kochirajyam">Kochi Rajyacharithram by KP Padmanabha Menon. P(1914)</ref> [[ಬ್ರಿಟಿಷ್ ರಾಜ್]] ಸಮಯದಲ್ಲಿ, ಕೊಚ್ಚಿ ಸಂಸ್ಥಾನವು ಮೂರು ಕಡೆಗಳಲ್ಲಿ (ಅಂದರೆ, ಉತ್ತರ, ಪಶ್ಚಿಮ, ಮತ್ತು ಪೂರ್ವ) ಬ್ರಿಟಿಷ್ [[ಮಲಬಾರ್ ಜಿಲ್ಲೆ]]ಯಿಂದ ಮತ್ತು ದಕ್ಷಿಣದಲ್ಲಿ [[ತಿರುವಾಂಕೂರು]]ನಿಂದ ಸುತ್ತುವರಿಯಲ್ಪಟ್ಟಿತ್ತು.<ref name="kochirajyam"/> ಬ್ರಿಟನ್ನೊಂದಿಗೆ ಮೈತ್ರಿಗೆ ಸಹಿ ಹಾಕುವ ಮೂಲಕ, ಕೊಚ್ಚಿಯು ವಶಪಡಿಸಿಕೊಳ್ಳುವುದನ್ನು ತಪ್ಪಿಸಿತು. 20ನೇ ಶತಮಾನದ ಆರಂಭದ ವೇಳೆಗೆ, ಬಂದರಿನ ವ್ಯಾಪಾರವು ಗಣನೀಯವಾಗಿ ಹೆಚ್ಚಿತು ಮತ್ತು ರಾಜನು ಬಂದರನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬಯಸಿದನು. ರಾಜನು 1920 ರಲ್ಲಿ [[ಲಾರ್ಡ್ ವಿಲ್ಲಿಂಗ್ಡನ್]] (ಆಗ [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್]]ನ ಗವರ್ನರ್) ಸಹಾಯದೊಂದಿಗೆ [[ರಾಬರ್ಟ್ ಬ್ರಿಸ್ಟೋ (ಎಂಜಿನಿಯರ್)|ರಾಬರ್ಟ್ ಬ್ರಿಸ್ಟೋ]] ಎಂಬ ಬಂದರು ಎಂಜಿನಿಯರ್ ಅನ್ನು ಕೊಚ್ಚಿಗೆ ಕರೆತಂದನು. 21 ವರ್ಷಗಳ ಅವಧಿಯಲ್ಲಿ ಅವನು ಕೊಚ್ಚಿಯ ರಾಜನಿಗೆ ಕೊಚ್ಚಿಯನ್ನು ದಕ್ಷಿಣ ಏಷ್ಯಾದ ಸುರಕ್ಷಿತ ಬಂದರನ್ನಾಗಿ ಪರಿವರ್ತಿಸಲು ಸಹಾಯ ಮಾಡಿದನು, ಅಲ್ಲಿ ಹಡಗುಗಳು ಹೊಸದಾಗಿ ಪುನಃ ವಶಪಡಿಸಿಕೊಂಡ ಒಳ ಬಂದರಿನಲ್ಲಿ ನಿಲ್ಲುತ್ತಿದ್ದವು, ಇದು ಉಗಿ ಕ್ರೇನ್ಗಳ ದೀರ್ಘ ಸಾಲನ್ನು ಹೊಂದಿತ್ತು.<ref>{{cite web|publisher=Corporation of Kochi|work=Robert Charles Bristow employed to develop Kochi port|url=http://www.corporationofcochin.org/pages/Maintemp.asp?id=7|title=The Cochin Saga|access-date=23 May 2006|archive-url=https://web.archive.org/web/20060503202739/http://www.corporationofcochin.org/Pages/Maintemp.asp?id=7|archive-date=3 May 2006|url-status=dead}}</ref> ಏತನ್ಮಧ್ಯೆ, 1956 ರವರೆಗೆ [[ಮಲಬಾರ್ ಜಿಲ್ಲೆ]]ಯ ಭಾಗವಾಗಿದ್ದ [[ಫೋರ್ಟ್ ಕೊಚ್ಚಿ]], 1 ನವೆಂಬರ್ 1866 ರಂದು, [[ಕಣ್ಣೂರು]], [[ತಲಶ್ಶೇರಿ]], [[ಕೋಝಿಕ್ಕೋಡ್]], ಮತ್ತು [[ಪಾಲಕ್ಕಾಡ್]] ಜೊತೆಗೆ, ಮದ್ರಾಸ್ ಕಾಯ್ದೆ 10 ಆಫ್ 1865 (ಪಟ್ಟಣಗಳ ಸುಧಾರಣಾ ಕಾಯ್ದೆ 1850 ರ ತಿದ್ದುಪಡಿ) ಪ್ರಕಾರ ಪುರಸಭೆಯನ್ನಾಗಿ ಮಾಡಲಾಯಿತು<ref>{{cite web |url=http://www.lawmin.nic.in/chronology.doc |title=Chronological List of Central Acts (Updated to 17-10-2014) |website=Lawmin.nic.in |access-date=2016-08-07 |archive-date=7 January 2018 |archive-url=https://web.archive.org/web/20180107091128/http://lawmin.nic.in/chronology.doc |url-status=dead }}</ref><ref>{{cite book |last1=Lewis McIver |first1=G. Stokes |title=Imperial Census of 1881 Operations and Results in the Presidency of Madras |date=1883 |publisher=E. Keys at the Government Press |location=Madras |page=444 |edition=(Vol II) |url=https://books.google.com/books?id=b_YIAAAAQAAJ |access-date=5 December 2020}}</ref><ref>{{cite book |last1=Presidency |first1=Madras (India |title=Madras District Gazetteers, Statistical Appendix For Malabar District. |date=1915 |publisher=The Superintendent, Government Press |location=Madras |page=20 |edition=Vol.2 |url=https://books.google.com/books?id=aUEwnQEACAAJ |access-date=2 December 2020}}</ref><ref>{{cite book |first=Henry |last=Frowde |title=Imperial Gazetteer of India |date=1908–1909 |publisher=Clarendon Press |location=Oxford |edition=New |url=https://dsal.uchicago.edu/reference/gazetteer/ |access-date=2 December 2020 |archive-date=16 December 2008 |archive-url=https://web.archive.org/web/20081216124143/http://dsal.uchicago.edu/reference/gazetteer/ |url-status=live }}</ref> ರ ಪ್ರಕಾರ, ಮತ್ತು ಅದರ ಮೊದಲ ನಗರ ಸಭೆಯ ಚುನಾವಣೆಯು 18 ಸದಸ್ಯರ ಮಂಡಳಿಯೊಂದಿಗೆ 1883 ರಲ್ಲಿ ನಡೆಯಿತು. ಕೊಚ್ಚಿಯ ಮಹಾರಾಜರು 1896 ರಲ್ಲಿ [[ಮಟ್ಟಂಚೇರಿ]] ಮತ್ತು [[ಎರ್ನಾಕುಲಂ]] ನಲ್ಲಿ ಟೌನ್ ಕೌನ್ಸಿಲ್ಗಳನ್ನು ರಚಿಸುವ ಮೂಲಕ ಸ್ಥಳೀಯ ಆಡಳಿತವನ್ನು ಪ್ರಾರಂಭಿಸಿದರು. 1925 ರಲ್ಲಿ, ಸಾರ್ವಜನಿಕರು ಆಡಳಿತದಲ್ಲಿ ಭಾಗವಹಿಸಲು ಸಹಾಯ ಮಾಡಲು ಕೊಚ್ಚಿ ಶಾಸಕಾಂಗ ಸಭೆಯನ್ನು ಸಹ ರಚಿಸಲಾಯಿತು. ಸಭೆಯು 45 ಸದಸ್ಯರನ್ನು ಒಳಗೊಂಡಿತ್ತು, 10 ಮಂದಿ ಅಧಿಕೃತವಾಗಿ ನಾಮನಿರ್ದೇಶನಗೊಂಡಿದ್ದರು. [[ತೊಟ್ಟಕ್ಕಾಟ್ಟು ಮಾಧವಿಯಮ್ಮ]] ಭಾರತದಲ್ಲಿ ಯಾವುದೇ ಶಾಸಕಾಂಗದ ಸದಸ್ಯರಾದ ಮೊದಲ ಮಹಿಳೆಯಾಗಿದ್ದರು.<ref>{{cite web|publisher=Corporation of Kochi|title=History and culture of Kochi|url=http://www.corporationofcochin.org/pages/Maintemp.asp?id=4|access-date=23 May 2006|archive-url=https://web.archive.org/web/20060503202745/http://www.corporationofcochin.org/Pages/Maintemp.asp?id=4|archive-date=3 May 2006|url-status=dead}}</ref> 1947 ರಲ್ಲಿ ಹೊಸ [[ಭಾರತದ ಒಕ್ಕೂಟ]]ಕ್ಕೆ ಸ್ವಇಚ್ಛೆಯಿಂದ ಸೇರ್ಪಡೆಯಾದ ಮೊದಲ ಸಂಸ್ಥಾನವು ಕೊಚ್ಚಿಯಾಗಿತ್ತು.<ref>{{Cite book |url=https://www.abhilekh-patal.in/jspui/handle/123456789/2762944 |title=Cochin State- Instrument of Accession and Standstill Agreement signed between Kerala Varma, Ruler of Cochin State and the Dominion of India |publisher=Ministry of States, Government of India |year=1947 |location=New Delhi |pages=2 |chapter=Instrument of Accession of the State of Cochin |access-date=31 August 2022 |url-access=registration |via=[[National Archives of India]]}}</ref> ಭಾರತವು 26 ಜನವರಿ 1950 ರಂದು ಗಣರಾಜ್ಯವಾಯಿತು. [[ತಿರುವಾಂಕೂರು]] ಕೊಚ್ಚಿಯೊಂದಿಗೆ ವಿಲೀನಗೊಂಡು [[ತಿರುವಾಂಕೂರು-ಕೊಚ್ಚಿ]]ಯನ್ನು ರಚಿಸಿತು, ಇದು ಪ್ರತಿಯಾಗಿ [[ಮದ್ರಾಸ್ ಪ್ರೆಸಿಡೆನ್ಸಿ]]ಯ [[ಮಲಬಾರ್ ಜಿಲ್ಲೆ]]ಯೊಂದಿಗೆ ಏಕೀಕರಿಸಲ್ಪಟ್ಟಿತು. [[ಕಾಸರಗೋಡು]] ಅದಕ್ಕೆ ವಿಲೀನಗೊಂಡಿತು ಮತ್ತು [[ಕನ್ಯಾಕುಮಾರಿ]] ಅದರಿಂದ ತೆಗೆದುಹಾಕಲಾಯಿತು. 1 ನವೆಂಬರ್ 1956 ರಂದು, [[ಭಾರತೀಯ ರಾಜ್ಯ]]ವಾದ [[ಕೇರಳ]]ವನ್ನು ರಚಿಸಲಾಯಿತು.<ref>{{cite web|url=https://www.pbs.org/hiddenindia/history/index.htm|title=Hidden India:The Kerala Spicelands|publisher=[[PBS]]|year=2007|access-date=7 January 2008|archive-date=8 January 2021|archive-url=https://web.archive.org/web/20210108213214/https://www.pbs.org/hiddenindia/history/index.htm|url-status=live}}</ref> ==ಆಡಳಿತ== ಆಡಳಿತಾತ್ಮಕ ಉದ್ದೇಶಗಳಿಗಾಗಿ, ಕೊಚ್ಚಿಯನ್ನು ಏಳು ತಾಲೂಕುಗಳಾಗಿ ವಿಂಗಡಿಸಲಾಗಿತ್ತು (ಕ್ರಿ.ಶ. 1860 ರಿಂದ 1905 ರವರೆಗೆ): ಚಿತ್ತೂರು, ಕೊಚ್ಚಿ, ಕ್ರಂಗನೂರು, ಕನಯನ್ನೂರು, ಮುಕುಂದಪುರಂ, ತೃಶ್ಶೂರು, ಮತ್ತು ತಲಪಿಲ್ಲಿ. {| class="wikitable sortable" style="margin:auto;" ! ತಾಲೂಕು ! ವಿಸ್ತೀರ್ಣ (ಚದರ ಮೈಲುಗಳಲ್ಲಿ) ! ಪ್ರಧಾನ ಕಚೇರಿ |- | ಚಿತ್ತೂರು | 285 | [[ಚಿತ್ತೂರು]] |- | ಕೊಚ್ಚಿ | 63 | [[ಮಟ್ಟಂಚೇರಿ]] |- | ಕ್ರಂಗನೂರು | 19 | [[ಕ್ರಂಗನೂರು]] (ಈಗ [[ಕೊಡುಂಗಲ್ಲೂರು]]) |- | ಕನಯನ್ನೂರು | 81 | [[ಎರ್ನಾಕುಲಂ]] |- | ಮುಕುಂದಪುರಂ | 418 | [[ಇರಿಂಜಾಲಕುಡ]] |- | ತಲಪಲ್ಲಿ | 271 | [[ವಡಕ್ಕಂಚೇರಿ]] |- | ತೃಶ್ಶೂರು | 225 | [[ತೃಶ್ಶೂರು]] (ಈಗ [[ತೃಶ್ಶೂರು]]) |- ! ಒಟ್ಟು ! 1,362 ! |} === ರಾಜಧಾನಿಗಳು === ಪೆರುಂಪಡಪ್ಪು ಸ್ವರೂಪಂನ ರಾಜಧಾನಿಯು 12ನೇ ಶತಮಾನದ ಆರಂಭದಿಂದ 13ನೇ ಶತಮಾನದ ಕೊನೆಯವರೆಗೆ ವನ್ನೇರಿಯ [[ಪೆರುಂಪಡಪ್ಪು (ಮಲಪ್ಪುರಂ ಜಿಲ್ಲೆ)|ಪೆರುಂಪಡಪ್ಪು]] ಗ್ರಾಮದ ಚಿತ್ರಕೂಡದಲ್ಲಿತ್ತು. ಪೆರುಂಪಡಪ್ಪು ಸ್ವರೂಪಂನ ರಾಜಧಾನಿಯು ವನ್ನೇರಿಯಲ್ಲಿದ್ದರೂ, ಪೆರುಂಪಡಪ್ಪು ರಾಜನು ಮಹೋದಯಪುರದಲ್ಲಿ ಒಂದು ಅರಮನೆಯನ್ನು ಹೊಂದಿದ್ದನು. 13ನೇ ಶತಮಾನದ ಕೊನೆಯ ಭಾಗದಲ್ಲಿ [[ಜಾಮೋರಿನ್]]ರು ವನ್ನೇರಿಯ ಮೇಲೆ ದಾಳಿ ಮಾಡಿದಾಗ, ಪೆರುಂಪಡಪ್ಪು ಸ್ವರೂಪಂ ತಮ್ಮ ರಾಜಧಾನಿಯನ್ನು ವನ್ನೇರಿಯಿಂದ ಮಹೋದಯಪುರಕ್ಕೆ ಸ್ಥಳಾಂತರಿಸಿದರು. 1405 ರಲ್ಲಿ, ಪೆರುಂಪಡಪ್ಪು ಸ್ವರೂಪಂ ತಮ್ಮ ರಾಜಧಾನಿಯನ್ನು ಮಹೋದಯಪುರದಿಂದ [[ಕೊಚ್ಚಿ]]ಗೆ ಬದಲಾಯಿಸಿದರು. 14ನೇ ಶತಮಾನದ ಕೊನೆಯ ವೇಳೆಗೆ, [[ಜಾಮೋರಿನ್]] ತ್ರಿಕ್ಕನಮತಿಲಕಂ ಅನ್ನು ವಶಪಡಿಸಿಕೊಂಡನು ಮತ್ತು ಇದು ಮಹೋದಯಪುರಕ್ಕೆ ([[ತಿರುವಾಂಚಿಕುಳಂ]]) ಬೆದರಿಕೆಯಾಯಿತು, ಇದು ಪೆರುಂಪಡಪ್ಪು ಸ್ವರೂಪಂ ತಮ್ಮ ರಾಜಧಾನಿಯನ್ನು ಮಹೋದಯಪುರದಿಂದ ಕೊಚ್ಚಿಗೆ ಬದಲಾಯಿಸಲು ಕಾರಣವಾಗಿರಬಹುದು. ಇದಲ್ಲದೆ, 1341 ರಲ್ಲಿ ಪ್ರವಾಹವು ಒಂದು ದ್ವೀಪವನ್ನು, ಪುತುವಿಪ್ಪು ([[ವೈಪಿನ್]]) ಅನ್ನು ಸೃಷ್ಟಿಸಿತು, ಮತ್ತು ಕೊಚ್ಚಿಯು ಹಿಂದೂ ಮಹಾಸಾಗರ ವ್ಯಾಪಾರಕ್ಕೆ ಗಮನಾರ್ಹವಾದ [[ನೈಸರ್ಗಿಕ ಬಂದರು|ನೈಸರ್ಗಿಕ ಬಂದರು]]ವಾಯಿತು.<ref>{{cite web|url=http://knowindia.net/kerala/kochi/kochi.html|title=History of Cochin – Ernakulam|year=2007|access-date=6 January 2008|archive-date=8 January 2021|archive-url=https://web.archive.org/web/20210108225244/http://knowindia.net/kerala/kochi/kochi.html|url-status=live}}</ref> ಹಳೆಯ [[ಕೊಡುಂಗಲ್ಲೂರು]] ([[ಕ್ರಂಗನೂರು]]) ಬಂದರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು, ಇದು ರಾಜಧಾನಿಯ ಬದಲಾವಣೆಗೆ ಕಾರಣವಾಗಿರಬಹುದು. ಅಲ್ಲಿಂದ ಪೆರುಂಪಡಪ್ಪು ಸ್ವರೂಪಂ [[ಕೊಚ್ಚಿ ರಾಜಮನೆತನ]] ಎಂಬ ಹೆಸರನ್ನು ಬಳಸಿತು. ಅಂತಿಮವಾಗಿ, 16ನೇ ಶತಮಾನದಲ್ಲಿ ಭಾರತೀಯ ಉಪಖಂಡಕ್ಕೆ ಪೋರ್ಚುಗೀಸರ ಆಗಮನವು ಕೊಚ್ಚಿ ರಾಜಕೀಯದ ಮೇಲೆ ಪ್ರಭಾವ ಬೀರಿರಬಹುದು. ಕೊಚ್ಚಿ ಸಾಮ್ರಾಜ್ಯವು ಯುರೋಪಿಯನ್ ಶಕ್ತಿಯೊಂದಿಗೆ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಭಾರತೀಯ ರಾಷ್ಟ್ರಗಳಲ್ಲಿ ಒಂದಾಗಿದೆ, 1500 ರಲ್ಲಿ [[ಪೇಡ್ರೋ ಆಲ್ವಾರೆಸ್ ಕಬ್ರಾಲ್]] ಅವರೊಂದಿಗೆ ವ್ಯಾಪಾರದ ಷರತ್ತುಗಳನ್ನು ಮಾತುಕತೆ ನಡೆಸಿತು. ಕಾಲ್ವತಿಯ ಅರಮನೆಯು ಮೂಲತಃ ರಾಜರ ನಿವಾಸವಾಗಿತ್ತು. 1555 ರಲ್ಲಿ, ಆದಾಗ್ಯೂ, ರಾಜಮನೆತನದ ಅರಮನೆಯು [[ಮಟ್ಟಂಚೇರಿ]]ಗೆ ಸ್ಥಳಾಂತರಗೊಂಡಿತು,<ref>{{cite web|url=http://www.cochin-ernakulam.com/history.htm|title=Kochi – Queen of the Arabian Sea|publisher=KnowIndia.netdate=2007|access-date=6 January 2008|archive-date=14 December 2019|archive-url=https://web.archive.org/web/20191214125023/http://www.cochin-ernakulam.com/history.htm|url-status=usurped}}</ref> ಮತ್ತು ನಂತರ [[ತೃಶ್ಶೂರು]]ಗೆ ಸ್ಥಳಾಂತರಗೊಂಡಿತು. ಆ ಸಮಯದಲ್ಲಿ ಪೆನ್ವಾಳಿ ತಂಪುರಾನ್ (ಮಹಿಳಾ ತಂಪುರಾನ್) ಮತ್ತು ಇತರ ಕೊಚ್ಚುತಂಪುರಾನ್ಗಳು (ವಲ್ಲಿಯ ತಂಪುರಾನ್ (ರಾಜ) ಹೊರತುಪಡಿಸಿ ಇತರ ತಂಪುರಾನ್ಗಳು) ವೆಳ್ಳರಪ್ಪಳ್ಳಿಯ ಒಂದು ಅರಮನೆಯಲ್ಲಿ ವಾಸಿಸುತ್ತಿದ್ದರು. 18ನೇ ಶತಮಾನದ ಆರಂಭದಲ್ಲಿ [[ತೃಪ್ಪೂನಿತುರ]] ಪ್ರಾಮುಖ್ಯತೆಯನ್ನು ಗಳಿಸಲು ಪ್ರಾರಂಭಿಸಿತು. ಸಾಮ್ರಾಜ್ಯವು [[ತೃಶ್ಶೂರು]], [[ಕೊಚ್ಚಿ]] ಮತ್ತು [[ತೃಪ್ಪೂನಿತುರ]]ಗಳಿಂದ ಆಳಲ್ಪಟ್ಟಿತು.<ref>{{cite web|url=http://www.crfhs.org/familytree/familyhistory1.php?caption_id=3&flg=0 |title=Cochin Royal Family History – Post-1715 |year=2007 |access-date=6 January 2008 |url-status=usurped |archive-url=https://web.archive.org/web/20090114111834/http://www.crfhs.org/familytree/familyhistory1.php?caption_id=3&flg=0 |archive-date=14 January 2009 }}</ref> ಸುಮಾರು 1755 ರಲ್ಲಿ ಪೆನ್ವಾಳಿ ತಂಪುರಾನ್ (ಮಹಿಳಾ ತಂಪುರಾನ್) ಮತ್ತು ಇತರ ಕೊಚ್ಚುತಂಪುರಾನ್ಗಳು (ಇತರ ತಂಪುರಾನ್ಗಳು) ವೆಳ್ಳರಪ್ಪಳ್ಳಿಯನ್ನು ತೊರೆದು ತೃಪ್ಪೂನಿತುರದಲ್ಲಿ ವಾಸಿಸಲು ಪ್ರಾರಂಭಿಸಿದರು. ಹೀಗೆ ತೃಪ್ಪೂನಿತುರವು ಕೊಚ್ಚಿ ರಾಜಮನೆತನದ ರಾಜಧಾನಿಯಾಯಿತು. == ಕೊಚ್ಚಿಯ ಮಹಾರಾಜರ ಪಟ್ಟಿ == ವೀರಕೇರಳ ವರ್ಮ, [[ಚೇರಮಾನ್ ಪೆರುಮಾಳ್]]ನ ಸೋದರಳಿಯ, ಸಾಂಪ್ರದಾಯಿಕವಾಗಿ ಕೊಚ್ಚಿಯ ಮೊದಲ ಮಹಾರಾಜನೆಂದು ನಂಬಲಾಗಿದೆ. ಸಾಮ್ರಾಜ್ಯದ ಲಿಖಿತ ದಾಖಲೆಗಳು, ಆದಾಗ್ಯೂ, ಕ್ರಿ.ಶ. 1503 ರಿಂದ ಪ್ರಾರಂಭವಾಗುತ್ತವೆ. ಕೊಚ್ಚಿಯ ಮಹಾರಾಜನನ್ನು ಗಂಗಾಧರ ಕೋವಿಲ್ ಅಧಿಕಾರಿಕಲ್ ಎಂದೂ ಕರೆಯಲಾಗುತ್ತಿತ್ತು, ಇದರರ್ಥ ಎಲ್ಲಾ ದೇವಾಲಯಗಳ ಮುಖ್ಯಸ್ಥ.<ref>{{cite web|url=http://www.gosree.org/history.html|title=Emergence of Kingdom of Cochin and Cochin Royal Family|author=Thampuran, Rameshan|year=2007|access-date=6 January 2008|archive-url=https://web.archive.org/web/20080113184028/http://www.gosree.org/history.html|archive-date=13 January 2008|url-status=dead}}</ref> ರಾಜರು [[ಮಾತೃಪ್ರಧಾನ|ಮಾತೃಪ್ರಧಾನ]] ಉತ್ತರಾಧಿಕಾರ ವ್ಯವಸ್ಥೆಯನ್ನು ಅನುಸರಿಸಿದರು. [[File:Hill Palace Museum Tripunithura DSC 1243 11.jpg|thumb|200px|ಹಿಲ್ ಪ್ಯಾಲೇಸ್, ಮುಖ್ಯ ಅರಮನೆ]] [[File:Rajah of Cochin 1868 (2).jpg|thumb|[[ರಾಮ ವರ್ಮ XIV]], 1868 ರಲ್ಲಿ ಕೊಚ್ಚಿಯ ರಾಜ]] [[File:H H Raja of Cochin.jpg|thumb|[[ರಾಮ ವರ್ಮ XV]] ಅವರನ್ನು ಹಿಸ್ ಅಬ್ಡಿಕೇಟೆಡ್ ಹೈನೆಸ್ ಎಂದು ಕರೆಯಲಾಗುತ್ತದೆ]] [[File:Keralavarma king.jpg|thumb|300px|[[ಐಕ್ಯ ಕೇರಳಂ ತಂಪುರಾನ್|ಮಹಾರಾಜ ಕೇರಳ ವರ್ಮ ತಂಪುರಾನ್ ಅಲಿಯಾಸ್<br /> ಐಕ್ಯ ಕೇರಳಂ ತಂಪುರಾನ್]]]] === ಪೋರ್ಚುಗೀಸ್ ಮಿತ್ರನಾಗಿ === # ಉನ್ನಿರಾಮನ್ ಕೋಯಿಕಲ್ II (1503-1537) # ವೀರ ಕೇರಳ ವರ್ಮ I (1537–1565) # [[ಕೇಶವ ರಾಮ ವರ್ಮ]] (1565–1601) # ವೀರ ಕೇರಳ ವರ್ಮ II (1601–1615) # ರವಿ ವರ್ಮ I (1615–1624) # ವೀರ ಕೇರಳ ವರ್ಮ III (1624–1637) # ಗೋಡ ವರ್ಮ I (1637–1645) # ವೀರರಾಯಿರ ವರ್ಮ (1645–1646) # ವೀರ ಕೇರಳ ವರ್ಮ IV (1646–1650) # ರಾಮ ವರ್ಮ I (1650–1656) # ರಾಣಿ ಗಂಗಾಧರಲಕ್ಷ್ಮಿ (1656–1658, ರಾಜಪ್ರತಿನಿಧಿ<ref>{{cite book |last1=Education |first1=Kerala (India) Department of |url=https://books.google.com/books?id=kzFuAAAAMAAJ&q=Rani+Gangadhara+lakshmi+1656 |title=Kerala District Gazetteers: Ernakulam |last2=Menon |first2=A. Sreedhara |date=1965 |publisher=Superintendent of Government Presses |pages=128}}</ref>) # ರಾಮ ವರ್ಮ II (1658–1662) # ಗೋಡ ವರ್ಮ II (1662–1663) === ಡಚ್ ಮಿತ್ರನಾಗಿ === # ವೀರ ಕೇರಳ ವರ್ಮ V (1663–1687) # ರಾಮ ವರ್ಮ III (1687–1693) # ರವಿ ವರ್ಮ II (1693–1697) # ರಾಮ ವರ್ಮ IV (1697–1701) # ರಾಮ ವರ್ಮ V (1701–1721) # ರವಿ ವರ್ಮ III (1721–1731) # ರಾಮ ವರ್ಮ VI (1731–1746) # ಕೇರಳ ವರ್ಮ I (1746–1749) # ರಾಮ ವರ್ಮ VII (1749–1760) # ಕೇರಳ ವರ್ಮ II (1760–1775) # [[ರಾಮ ವರ್ಮ VIII]] (1775–1790) # [[ರಾಮ ವರ್ಮ IX]] (ಶಕ್ತನ್ ತಂಪುರಾನ್) (1790–1805) === ಬ್ರಿಟಿಷ್ ಸಂಸ್ಥಾನವಾಗಿ === # [[ರಾಮ ವರ್ಮ X]] (1805–1809) – ವೆಳ್ಳರಪ್ಪಳ್ಳಿ-ಯಿಲ್ ತೀಪೆತ್ತ ತಂಪುರಾನ್ # [[ಕೇರಳ ವರ್ಮ III]] (ವೀರ ಕೇರಳ ವರ್ಮ) (1809–1828) – ಕರ್ಕಿಡಕ ಮಾಸಾತಿಲ್ ತೀಪೆತ್ತ ತಂಪುರಾನ್ # [[ರಾಮ ವರ್ಮ XI]] (1828–1837) – ತುಳಂ-ಮಾಸಾತಿಲ್ ತೀಪೆತ್ತ ತಂಪುರಾನ್ # [[ರಾಮ ವರ್ಮ XII]] (1837–1844) – ಏಡವ-ಮಾಸಾತಿಲ್ ತೀಪೆತ್ತ ತಂಪುರಾನ್ # [[ರಾಮ ವರ್ಮ XIII]] (1844–1851) – ತೃಶ್ಶೂರು-ಇಲ್ ತೀಪೆತ್ತ ತಂಪುರಾನ್ # [[ಕೇರಳ ವರ್ಮ IV]] (ವೀರ ಕೇರಳ ವರ್ಮ) (1851–1853) – ಕಾಶಿ-ಯಿಲ್ ತೀಪೆತ್ತ ತಂಪುರಾನ್ # [[ರವಿ ವರ್ಮ IV]] (1853–1864) – ಮಕರ ಮಾಸಾತಿಲ್ ತೀಪೆತ್ತ ತಂಪುರಾನ್ # [[ರಾಮ ವರ್ಮ XIV]] (1864–1888) – ಮಿಥುನ ಮಾಸಾತಿಲ್ ತೀಪೆತ್ತ ತಂಪುರಾನ್ # [[ಕೇರಳ ವರ್ಮ V]] (1888–1895) – ಚಿಂಗಂ ಮಾಸಾತಿಲ್ ತೀಪೆತ್ತ ತಂಪುರಾನ್ # [[ರಾಮ ವರ್ಮ XV]] (ಸರ್ ಶ್ರೀ ರಾಮ ವರ್ಮ) (1895–1914) – ಉರ್ಫ್ ರಾಜರ್ಷಿ, ಅಬ್ಡಿಕೇಟೆಡ್ ಹೈನೆಸ್ # [[ರಾಮ ವರ್ಮ XVI]] (1914–1932) – ಮದ್ರಾಸಿಲ್ ತೀಪೆತ್ತ ತಂಪುರಾನ್ # [[ರಾಮ ವರ್ಮ XVII]] (1932–1941) – ಧಾರ್ಮಿಕ ಚಕ್ರವರ್ತಿ, ಚೌವಾರ-ಯಿಲ್ ತೀಪೆತ್ತ ತಂಪುರಾನ್ # [[ಕೇರಳ ವರ್ಮ VI]] (1941–1943) – ಮಿದುಕ್ಕನ್ ತಂಪುರಾನ್ # [[ರವಿ ವರ್ಮ V]] (1943–1946) – ಕುಂಜಪ್ಪನ್ ತಂಪುರಾನ್ # [[ಐಕ್ಯ ಕೇರಳಂ ತಂಪುರಾನ್|ಕೇರಳ ವರ್ಮ VII]] (1946–1948) – ಐಕ್ಯ ಕೇರಳಂ ತಂಪುರಾನ್ # [[ಪರಿಕ್ಷಿತ್ ತಂಪುರಾನ್|ರಾಮ ವರ್ಮ XVIII]] (1948–1964) ಇವರನ್ನು [[ಪರಿಕ್ಷಿತ್ ತಂಪುರಾನ್]] ಎಂದು ಕರೆಯಲಾಗುತ್ತಿತ್ತು. ಅವರು ಕೊಚ್ಚಿ ಸಂಸ್ಥಾನದ ಕೊನೆಯ ಅಧಿಕೃತ ಆಡಳಿತಗಾರರಾಗಿದ್ದರು. ಅವರು 1949 ರಲ್ಲಿ ಭಾರತ ಒಕ್ಕೂಟಕ್ಕೆ ಸೇರ್ಪಡೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಏಕೀಕರಣವು ಮತ್ತೊಂದು ವರ್ಷದಲ್ಲಿ ಪೂರ್ಣಗೊಂಡಿತು. === ಸ್ವಾತಂತ್ರ್ಯಾನಂತರ (ನಾಮಮಾತ್ರ ಮಾತ್ರ) === # [[ಪರಿಕ್ಷಿತ್ ತಂಪುರಾನ್|ರಾಮ ವರ್ಮ XVIII]] (1948–1964) ಇವರನ್ನು [[ಪರಿಕ್ಷಿತ್ ತಂಪುರಾನ್]] ಎಂದು ಕರೆಯಲಾಗುತ್ತಿತ್ತು. # [[ರಾಮ ವರ್ಮ XIX]] (1964–1975) – [[ಲಾಲನ್ ತಂಪುರಾನ್]] – 1971 ರಲ್ಲಿ [[ಇಂದಿರಾ ಗಾಂಧಿ]] ಅವರ ಸರ್ಕಾರದ [[ಪ್ರಿವಿ ಪರ್ಸ್ ಇನ್ ಇಂಡಿಯಾ#ರದ್ದು|26ನೇ ತಿದ್ದುಪಡಿ]]ಯ ಅಡಿಯಲ್ಲಿ ಅಧಿಕೃತ ಮಾನ್ಯತೆಯಿಂದ ವಂಚಿತರಾದರು. # ರವಿ ವರ್ಮ (1975–1983) # ರಾಮ ವರ್ಮ ಕುಟ್ಟಪ್ಪನ್ ತಂಪುರಾನ್ (1983-1985) # ಕೇರಳ ವರ್ಮ ಕಾಶಿ ಅಪ್ಪನ್ ತಂಪುರಾನ್ (1986-1990) # ಕೇರಳ ವರ್ಮ ಅಣಿಯನ್ ಕೊಚುನ್ನಿ ತಂಪುರಾನ್ (1990-2004) # [[ಕೇರಳ ವರ್ಮ VIII]] (2004–2004) ಕೇವಲ ಆರು ತಿಂಗಳುಗಳು – [[ಕೊಚುನ್ನಿ ತಂಪುರಾನ್]] # [[ರಾಮ ವರ್ಮ ಕೊಚಣಿಯನ್ ತಂಪುರಾನ್|ರಾಮ ವರ್ಮ XXI]] (2011–2014) – [[ರಾಮ ವರ್ಮ ಕೊಚಣಿಯನ್ ತಂಪುರಾನ್|ಕೊಚಣಿಯನ್ ತಂಪುರಾನ್]] # [[ರವಿ ವರ್ಮ VI]] (2014–2020) – [[ಕೊಚಣಿಯನ್ ತಂಪುರಾನ್]] # ರವಿ ವರ್ಮ VII (ಸೇರಿ) (2020–2024) # ಕೇರಳ ವರ್ಮ ಕುಂಜಿಕುಟ್ಟನ್ ತಂಪುರಾನ್ (2024-2025) # ರವಿ ವರ್ಮ (ಆರ್.ಟಿ.ಆರ್.ವಿ.) (2025 ಪ್ರಸ್ತುತ) == ಕೊಚ್ಚಿಯ ಪ್ರಧಾನ ಮಂತ್ರಿಗಳು (1947–49) == {| class="wikitable sortable" ! rowspan=2|{{Abbr|ಸಂ.|ಸಂಖ್ಯೆ}}{{efn|name="no1"|ಆವರಣದಲ್ಲಿರುವ ಸಂಖ್ಯೆಯು ಅಧಿಕಾರಿಯು ಹಿಂದೆ ಹುದ್ದೆಯನ್ನು ಹೊಂದಿದ್ದಾರೆಂದು ಸೂಚಿಸುತ್ತದೆ.}} ! rowspan=2| ಹೆಸರು ! rowspan=2| ಭಾವಚಿತ್ರ ! colspan=3| ಅಧಿಕಾರಾವಧಿ<ref>[http://www.niyamasabha.org/codes/ginfo_2_3.htm Responsible Governments (1947–56)] {{webarchive|url=https://web.archive.org/web/20210123033912/http://niyamasabha.org/codes/ginfo_2_3.htm|date=23 January 2021}}. Kerala Legislature. Retrieved on 22 April 2014.</ref> ! rowspan=2 colspan=2|ಪಕ್ಷ ! rowspan=2| ಸಭೆ ! rowspan=2| ನೇಮಿಸಿದವರು <small>(ರಾಜ)</small> |- ! ಪ್ರಾರಂಭ ! ಅಂತ್ಯ ! ಅಧಿಕಾರದ ದಿನಗಳು |- | 1 | [[ಪನಂಪಿಲ್ಲಿ ಗೋವಿಂದ ಮೆನನ್]] | [[File:Panampilly statue.jpg|100x100px]] | 14 ಆಗಸ್ಟ್ 1947 | 22 ಅಕ್ಟೋಬರ್ 1947 | {{age in years and days|1947|9|1|1947|10|22}} | rowspan="3" | ಸ್ವತಂತ್ರ | rowspan="3" width="4px" style="background-color: grey" | | rowspan="2" |ಆರನೇ ಸಭೆ (1945–48) | rowspan="3" |[[ಐಕ್ಯ ಕೇರಳಂ ತಂಪುರಾನ್|ಕೇರಳ ವರ್ಮ VII]],<br>[[ಕೊಚ್ಚಿಯ ಮಹಾರಾಜ]] |- | 2 | [[ಟಿ. ಕೆ. ನಾಯರ್]] | | 27 ಅಕ್ಟೋಬರ್ 1947 | 20 ಸೆಪ್ಟೆಂಬರ್ 1948 | {{age in years and days|1947|10|22|1948|9|20}} |- | 3 | [[ಇ. ಇಕ್ಕಂಡ ವಾರಿಯರ್]] | [[File:Ikkanda variar.jpg|100x100px]] | 20 ಸೆಪ್ಟೆಂಬರ್ 1948 | 30 ಜೂನ್ 1949 | {{age in years and days|1948|9|20|1949|6|30}} | ಶಾಸಕಾಂಗ ಸಭೆ (1948–49) |- |} == ಕೊಚ್ಚಿಯ ಮುಖ್ಯಸ್ಥರು == [[ಚೆಂದಮಂಗಲಂ]]ನ ಪಾಳಿಯಂ ಕುಟುಂಬದ [[ಪಾಳಿಯಾತ್ ಆಚನ್]] 17ನೇ ಶತಮಾನದ ಆರಂಭದಿಂದಲೂ ಕೊಚ್ಚಿ ರಾಜ್ಯದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು [[ಕೊಚ್ಚಿ]]ಯ ಮಂತ್ರಿ ಹುದ್ದೆಗೆ ಆನುವಂಶಿಕ ಹಕ್ಕುಗಳನ್ನು ಹೊಂದಿದ್ದರು. ಪಾಳಿಯಾತ್ ಆಚನ್ ರಾಜನ ನಂತರ ಅತ್ಯಂತ ಪ್ರಬಲ ವ್ಯಕ್ತಿಯಾಗಿದ್ದರು, ಮತ್ತು ಅವರು ಕೆಲವೊಮ್ಮೆ ರಾಜನಿಗಿಂತ ಹೆಚ್ಚಿನ ಅಧಿಕಾರವನ್ನು ಚಲಾಯಿಸುತ್ತಿದ್ದರು. ''ಪಾಳಿಯಂ ಸ್ವರೂಪಂ'', ಅಧಿಕಾರದಲ್ಲಿ ''ಪೆರುಂಪಡಪ್ಪು ಸ್ವರೂಪಂ'' ಗೆ ಎರಡನೇ ಸ್ಥಾನದಲ್ಲಿದ್ದರೂ ಸಂಪತ್ತು ಮತ್ತು ಭೂಮಿಯ ವಿಷಯದಲ್ಲಿ ಹೆಚ್ಚು ದೊಡ್ಡದಾಗಿತ್ತು. ಈ ಪ್ರದೇಶಗಳ ಸುತ್ತಮುತ್ತಲಿನ ಇತರ ಪ್ರಬಲ ಪ್ರಭುಗಳೆಂದರೆ ಅಂಚಿ ಕೈಮಳ್ಳರ ಮುಖ್ಯಸ್ಥರಾಗಿದ್ದ ಚೇರನೆಲ್ಲೂರು ಕಾರ್ತಾವು, ಅರುನಾಟಿಲ್ ಪ್ರಭುಗಳ ಮುಖ್ಯಸ್ಥರಾಗಿದ್ದ ಮುರಿಯನಾಟ್ (ಮುಕುಂದಪುರಂ-ನಡವಾರಂಬು) ನಂಬಿಯಾರ್, ಕೊಡಸ್ಸೇರಿ ಕಾರ್ತಾ ಮಪ್ರನಂ ಪ್ರಭು-ವೆಲ್ಲೋಸೆ ನಾಯರ್, ಚಂಗಾರಂಪೊನ್ನಾತ್ ಕಾರ್ತಾ, ಚೆಂಗಾಳಿ ನಂಬಿಯಾರ್ (ಚೆಂಗಾಳಿನಾಡ್ ನಾಡುವಾಳಿ), ಮತ್ತು ಎಡಪಲ್ಲಿ ನಂಪಿಯಾತಿರಿ. ಕೆ.ಪಿ. ಪದ್ಮನಾಭ ಮೆನನ್ ಅವರ ''ಕೇರಳದ ಇತಿಹಾಸ, ಸಂಪುಟ 2'' ರಲ್ಲಿ ಎರನಾಕುಲಂ ಎಲ್ಲವನ್ನೂ ಹೊಂದಿದ್ದ ಚೇರನೆಲ್ಲೂರು ಕಾರ್ತಾ ಮುಖ್ಯಸ್ಥರಾಗಿದ್ದ ಅಂಜಿ ಕೈಮಳ್ಳರ ಬಗ್ಗೆ ಉಲ್ಲೇಖಿಸಿದ್ದಾರೆ. ವಾಸ್ತವವಾಗಿ, ಎರನಾಕುಲಂ ಅನ್ನು ಕೇರಳದ ಆರಂಭಿಕ ನಕ್ಷೆಗಳಲ್ಲಿ ಅಂಜಿ ಕೈಮಲ್ ಎಂದು ಕರೆಯಲಾಗುತ್ತದೆ. ಡಚ್ ಇನ್ ಮಲಬಾರ್ (ಡಚ್ ದಾಖಲೆಗಳು ಸಂಖ್ಯೆ 13), 1910 ರಲ್ಲಿ ಕ್ರಿ.ಶ. 1740 ರ ನಕ್ಷೆಯನ್ನು ತೋರಿಸುತ್ತದೆ, ಇದು ಅಂಜಿ ಕೈಮಲ್ನ ಪ್ರದೇಶವು ಕೊಚ್ಚಿ ರಾಜ್ಯಕ್ಕಿಂತ ಸುಮಾರು ಎರಡು ಪಟ್ಟು ದೊಡ್ಡದಾಗಿದೆ ಎಂದು ತೋರಿಸುತ್ತದೆ. ಅವರು (ಡಚ್ ಈಸ್ಟ್ ಇಂಡಿಯಾ ಕಂಪನಿ) ಗೊಲ್ಲೆನೆಸ್ಸೆಯನ್ನು ಉಲ್ಲೇಖಿಸಿ ಹೇಳುವ ಇತರ ಮುಖ್ಯಸ್ಥರು 1) ಮೂರಿಯಾನಾಟ್ ನಂಬಿಯಾರ್ 2) ಪಾಳಿಯಾತ್ ಆಚನ್ (ಮೇಲೆ ಉಲ್ಲೇಖಿಸಲಾಗಿದೆ), 3) ಕೊಡಚೇರಿ (ಕೊಟಸ್ಸೇರಿ) ಕೈಮಲ್, 4) ಕೊರೆಟ್ಟಿಯ ಕೈಮಲಿಯೊನೆ (ಮಹಿಳಾ ಕೈಮಲ್), 5) ಚಂಗೇರ ಕೊಡ್ಡ ಕೈಮಲ್, ಮತ್ತು 6) ಪನಮೂಕಟ್ಟು ಕೈಮಲ್ (ಪನಂಬಕಾಡು ಕೈಮಲ್). ಕೊನೆಯ ನಾಲ್ವರು ಕೈಮಲ್ಗಳು ನಂದಿಯೆಟ್ಟರ್ ನಾಡಿನ ಕೈಮಲ್ಗಳೆಂದು ಕರೆಯಲ್ಪಡುತ್ತಾರೆ. ನಂದಿಯೆಟ್ಟರ್ ನಾಡಿನ ಕೈಮಲ್ಗಳು 1694 ರಿಂದ ಡಚ್ ಈಸ್ಟ್ ಇಂಡಿಯಾ ಕಂಪನಿಯ ಹೀರ್ ವಾನ್ ರೀಡ್ ಪ್ರಕಾರ 43,000 ನಾಯರ್ ಪಡೆಗಳನ್ನು ಹೊಂದಿದ್ದರು.<ref>ಪುಟ 241 ಮತ್ತು 242</ref> == ಮಾತೃಪ್ರಧಾನ ಉತ್ತರಾಧಿಕಾರ == ಕೊಚ್ಚಿ ರಾಜಮನೆತನವು [[ಮರುಮಕ್ಕತ್ತಾಯಂ]] ಎಂದು ಕರೆಯಲ್ಪಡುವ ಮಾತೃಪ್ರಧಾನ ಉತ್ತರಾಧಿಕಾರ ವ್ಯವಸ್ಥೆಯನ್ನು ಅನುಸರಿಸಿತು. ಸಾಂಪ್ರದಾಯಿಕವಾಗಿ ಕುಟುಂಬದ ಮಹಿಳಾ ಸದಸ್ಯರು [[ನಂಬೂದಿರಿ]] ಬ್ರಾಹ್ಮಣರನ್ನು ವಿವಾಹವಾಗುತ್ತಾರೆ ಆದರೆ ಪುರುಷ ಸದಸ್ಯರು [[ನಾಯರ್]]/[[ಮೆನನ್ (ಬಿರುದು)|ಮೆನನ್]] ವರ್ಗದ ಮಹಿಳೆಯರನ್ನು ವಿವಾಹವಾಗುತ್ತಾರೆ. ಮಾತೃಪ್ರಧಾನ ವ್ಯವಸ್ಥೆಯ ಪ್ರಕಾರ ಪುರುಷ ಸದಸ್ಯರ ಈ ಪತ್ನಿಯರು ರಾಣಿಯರು ಅಥವಾ ರಾಣಿಯರಲ್ಲ ಬದಲಿಗೆ [[ಪನಪಿಳ್ಳೈ ಅಮ್ಮ|ನೇತ್ಯಾರ್ ಅಮ್ಮ]] ಎಂಬ ಬಿರುದನ್ನು ಪಡೆಯುತ್ತಾರೆ.<ref>{{cite news|date=3 March 2003|title=Seeking royal roots|newspaper=[[The Hindu]]|url=http://www.hindu.com/thehindu/mp/2003/03/03/stories/2003030300550200.htm|archive-url=https://web.archive.org/web/20101022024430/http://www.hindu.com/thehindu/mp/2003/03/03/stories/2003030300550200.htm|access-date=5 January 2012|url-status=dead|archive-date=22 October 2010}}</ref> == ಸಾಂಪ್ರದಾಯಿಕ ಆಚರಣೆಗಳು == "ಶೋಡಶಕ್ರಿಯಾಕಲ್" ಎಂಬ ಪದವು ಎಲ್ಲಾ ಸದಸ್ಯರು ನಿರ್ವಹಿಸಬೇಕಾದ ಹದಿನಾರು ಆಚರಣೆಗಳನ್ನು ಸೂಚಿಸುತ್ತದೆ, ಇವುಗಳನ್ನು "ಸ್ಮೃತಿ" ಮೂಲಕ ರಚಿಸಲಾಗಿದೆ. # ಸೇಕೋಂ (ಗರ್ಭಾಧಾನಂ): ಮದುವೆಯ ನಂತರ ಮೊದಲ ಲೈಂಗಿಕ ಸಂಭೋಗಕ್ಕೆ ಮೊದಲು ನಡೆಸಬೇಕಾದ ಆಚರಣೆ. # [[ಪುಮ್ಸವನಂ|ಪುಮ್ಸವನೋಂ]]: ಗರ್ಭಧಾರಣೆಯ ನಂತರ ನಡೆಸಬೇಕು. # ಸೀಮಂತಂ: [[ಪುಮ್ಸವನಂ|ಪುಮ್ಸವನೋಂ]] ನಂತರ ನಡೆಸಲಾಗುತ್ತದೆ. # ಜಾತಕರ್ಮಂ: ಜನನದ ನಂತರ ನಡೆಸಲಾಗುತ್ತದೆ. # ನಾಮಕರಣಂ: ಮಗುವಿನ ನಾಮಕರಣ ಸಮಾರಂಭ. # (ಉಪ)ನಿಷ್ಕ್ರಮಣಂ (ವಾತಿಲ್ಪುರಪ್ಪಾಡು): ಮಗುವನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ಕರೆದೊಯ್ಯುವುದನ್ನು ಒಳಗೊಂಡಿರುತ್ತದೆ. # ಚೋರೂನು: ಮಗುವಿನ ಮೊದಲ ಆಚರಣಾತ್ಮಕ ಅಕ್ಕಿ ಸೇವನೆ. # [[ಚೂಡಾಕರಣ|ಚೌಳಂ]]: ಹುಡುಗ/ಹುಡುಗಿಯ ಮೊದಲ ಕ್ಷೌರ ಸಮಾರಂಭ. # [[ಉಪನಯನಂ]]: [[ಪವಿತ್ರ ದಾರ]] ಧಾರಣ, ಇದನ್ನು ಮಲಯಾಳಂನಲ್ಲಿ ಪೂನೂಲ್ ಎಂದು ಕರೆಯಲಾಗುತ್ತದೆ (ಹುಡುಗರಿಗೆ ಮಾತ್ರ). # ಮಹಾನಾಮ್ನೀವೃತಂ (ಆಂಡುವೃತಂ): # ಮಹಾವೃತಂ # ಉಪನಿಷದ್ವೃತಂ # ಗೋದಾನಂ: ಆಚಾರ್ಯನಿಗೆ (ಪುರೋಹಿತ ಅಥವಾ ಗುರು) ಕೃತಜ್ಞತೆ ಸಲ್ಲಿಸುವ ಭಾಗವಾಗಿ ಆಚರಣೆಗಳು, ಇದರಲ್ಲಿ ಹಸುಗಳನ್ನು ನೀಡುವುದು ಸೇರಿದೆ. # ಸಮಾವರ್ತನಂ: ಮೇಲಿನ ವೇದ ಶಿಕ್ಷಣದ ಪೂರ್ಣಗೊಳಿಸುವಿಕೆಗಾಗಿ ದೀರ್ಘ ಆಚರಣೆ. # ಮದುವೆ # ಅಗ್ನಿಧಾನಂ: ಔಪಾಸನಂ ಮತ್ತು ಶ್ರೌತ ಆಚರಣೆಗಳಿಗೆ ಪರಿಚಯದ ವಿಸ್ತರಣೆಯಾಗಿ, ಮರಣದ ನಂತರ ನಡೆಸಲಾಗುವ ಆಚರಣೆ. === ದೇವತೆಗಳು === [[File:SreePoornathrayeesa.jpg|thumb|right|150px|ಶ್ರೀ ಪೂರ್ಣತ್ರಯೀಶ ದೇವಾಲಯ]] * ಪರದೇವತೆ (ದೇವತೆ): ವನ್ನೇರಿ ಚಿತ್ರಕೂಡಂ, [[ಪಳಯನ್ನೂರು]] ಭಗವತಿ, [[ಚಾಳೂರು]] [[ಪಳಯನ್ನೂರು]] ಭಗವತಿ * ಪರದೇವನ್ (ದೇವರು): [[ವಿಷ್ಣು]] ([[ಶ್ರೀ ಪೂರ್ಣತ್ರಯೀಶ ದೇವಾಲಯ|ಶ್ರೀ ಪೂರ್ಣತ್ರಯೀಶ]]), ತಿರುವಾಂಚಿಕುಳತ್ತಪ್ಪನ್ ([[ಉತ್ತರ ಪರವೂರು]] ಮತ್ತು [[ಕೊಡುಂಗಲ್ಲೂರು]] ನಡುವಿನ [[ತಿರುವಾಂಚಿಕುಳಂ]]ನ ಶಿವ) * ಇತರ ದೇವತೆಗಳು: [[ಚೊಟ್ಟಾನಿಕ್ಕರ ದೇವಾಲಯ|ಚೊಟ್ಟಾನಿಕ್ಕರ ಭಗವತಿ]], ಪುಲ್ಪಳ್ಳಿ ತೇವರ್ ಮತ್ತು ಇನ್ನೂ ಹಲವು === ಪುರುಷ ತಂಪುರಾನ್ಗಳ ಹೆಸರಿಡುವ ಪದ್ಧತಿ === ಕೊಚ್ಚಿ ರಾಜಮನೆತನದಲ್ಲಿ ಎಲ್ಲಾ ಪುರುಷ ತಂಪುರಾನ್ಗಳಿಗೆ ಈ ಕೆಳಗಿನ ಸಂಪ್ರದಾಯದ ಪ್ರಕಾರ ಹೆಸರಿಡಲಾಗುತ್ತಿತ್ತು. * ಹಿರಿಯ ಪುತ್ರ – ರಾಮ ವರ್ಮ * ಎರಡನೇ ಪುತ್ರ – ಕೇರಳ ವರ್ಮ<ref>{{cite web|title=Prince Chris Kerala Varma|url=https://kingdomofcochin.org/chris|website=kingdomofcochin.org|access-date=22 November 2024|archive-date=22 November 2024|archive-url=https://web.archive.org/web/20241122005245/https://kingdomofcochin.org/chris|url-status=live}}</ref> * ಮೂರನೇ ಪುತ್ರ – ರವಿ ವರ್ಮ * ನಾಲ್ಕನೇ ಪುತ್ರ – ರಾಮ ವರ್ಮ<ref name="History of Cochin Royal Family">{{cite web|title=History of Cochin Royal Family|url=http://cochinroyalhistory.org/pages.php?menu_id=3|access-date=2020-09-11|website=cochinroyalhistory.org|archive-date=10 January 2021|archive-url=https://web.archive.org/web/20210110074335/http://cochinroyalhistory.org/pages.php?menu_id=3|url-status=live}}</ref> === ಮಹಿಳಾ ತಂಪುರಾನ್ಗಳ ಹೆಸರಿಡುವ ಪದ್ಧತಿ === ಕೊಚ್ಚಿ ರಾಜಮನೆತನದಲ್ಲಿ ಮಹಿಳಾ ತಂಪುರಾನ್ಗಳಿಗೆ ಈ ಕೆಳಗಿನ ಸಂಪ್ರದಾಯದ ಪ್ರಕಾರ ಹೆಸರಿಡಲಾಗುತ್ತಿತ್ತು. * ಮೊದಲ ಪುತ್ರಿ – ''ಅಂಬಾ'' * ಎರಡನೇ ಪುತ್ರಿ – ''ಸುಭದ್ರ'' ಈ ಹೆಸರಿಡುವ ಸಂಪ್ರದಾಯವನ್ನು ಮೂರನೇ ಪುತ್ರಿ ಮತ್ತು ನಾಲ್ಕನೇ ಇತ್ಯಾದಿಗಳಿಗೆ ಮತ್ತೆ ಅನುಸರಿಸಲಾಗುತ್ತದೆ. ಮಹಿಳಾ ಮತ್ತು ಪುರುಷ ಸದಸ್ಯರಿಬ್ಬರನ್ನೂ "ತಂಪುರಾನ್" ಎಂಬ ಹೆಸರಿನಿಂದ ಕರೆಯಲಾಗುತ್ತದೆ ಮತ್ತು ಒಂದೇ ಕುಟುಂಬದ ಹೆಸರನ್ನು (ತಂಪುರಾನ್) ಹೊಂದಿರುತ್ತಾರೆ.<ref name="History of Cochin Royal Family" /> == ಪರುಕುಟ್ಟಿ ನೇತ್ಯಾರ್ ಅಮ್ಮ == {{Main|ಪರುಕುಟ್ಟಿ ನೇತ್ಯಾರ್ ಅಮ್ಮ}} [[ಮಹಾರಾಜ]] ರಾಮ ವರ್ಮ (ಮದ್ರಾಸ್ಸಿಲ್ ತೀಪೆತ್ತ ತಂಪುರಾನ್ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಾರೆ), ಇವರು 1914 ರಿಂದ 1932 ರವರೆಗೆ ಆಳ್ವಿಕೆ ನಡೆಸಿದರು, ಇವರಿಗೆ ವಿಶೇಷವಾಗಿ ಸಮರ್ಥ [[ರಾಣಿ|ರಾಣಿ]]ಯಾಗಿದ್ದ [[ಪರುಕುಟ್ಟಿ ನೇತ್ಯಾರ್ ಅಮ್ಮ]] ಸಹಾಯ ಮಾಡಿದರು.<ref>{{cite web|url=http://www.crfhs.org/familytree/familyhistory1.php?caption_id=4&flg=0 |title=Cochin Royal Family History – Post-1715 |year=2007 |access-date=6 January 2008 |url-status=usurped |archive-url=https://web.archive.org/web/20090114111206/http://www.crfhs.org/familytree/familyhistory1.php?caption_id=4&flg=0 |archive-date=14 January 2009 }}</ref> ಅವರು ಪ್ರಸಿದ್ಧ [[ತೃಶ್ಶೂರು ಜಿಲ್ಲೆ|ತೃಶ್ಶೂರು]] ವಡಕ್ಕೆ ಕುರುಪತ್ ಕುಟುಂಬದ ಸದಸ್ಯೆಯಾಗಿದ್ದರು, ಇದು ಶ್ರೀಮಂತ [[ನಾಯರ್]]/[[ಮೆನನ್ (ಬಿರುದು)|ಮೆನನ್]] ಕುಟುಂಬವಾಗಿತ್ತು. ಅವರ ತಂದೆ ಕುರೂರ್ ನಾರಾಯಣನ್ ನಂಬೂದಿರಿಪ್ಪಾಡ್, [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]]ನ ರಾಜರಿಗೆ ಅಭಿಷೇಕ ಮಾಡುವ ಗೌರವವನ್ನು ಸಾಂಪ್ರದಾಯಿಕವಾಗಿ ಹೊಂದಿದ್ದ ಕುಟುಂಬಕ್ಕೆ ಸೇರಿದವರು.<ref>{{Cite web|url=http://kuruppathheritage.com/history|archive-url=https://web.archive.org/web/20200415190958/http://kuruppathheritage.com/history|url-status=dead|archive-date=2020-04-15|title=Kuruppath {{!}} History|date=2020-04-15|access-date=2020-04-15}}</ref> ಅವರು 1888 ರಲ್ಲಿ ತಮಗೆ ಹದಿನಾಲ್ಕು ವರ್ಷವಿರುವಾಗ ಉತ್ತರಾಧಿಕಾರದ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ [[ಮಹಾರಾಜ]]ರನ್ನು ವಿವಾಹವಾದರು. ಅವರ ಪತಿಯು ತಮ್ಮ ಹಿಂದಿನವರ ಪದತ್ಯಾಗದ ಪರಿಣಾಮವಾಗಿ ಸಿಂಹಾಸನವನ್ನು ಏರಿದರು. ಮಹಾರಾಜರು ವಿದ್ವಾಂಸರಾಗಿದ್ದರು ಮತ್ತು ಇತರ ಆಸಕ್ತಿಗಳನ್ನು ಹೊಂದಿದ್ದರಿಂದ, ಅವರು ರಾಜ್ಯದ ಹಣಕಾಸನ್ನು ವಹಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಸಂಬಳವು ನಾಲ್ಕು ಪಟ್ಟು ಹೆಚ್ಚಾಯಿತು ಮತ್ತು ಹೆಚ್ಚಿದ ಆದಾಯವು ಅವರಿಗೆ 17-ಗನ್ ಸಲಾಂ ಗಳಿಸಿತು. ಪರುಕುಟ್ಟಿ ನೇತ್ಯಾರ್ ಅಮ್ಮ ಅವರಿಗೆ 1919 ರಲ್ಲಿ ಸಾರ್ವಜನಿಕ ಕಾರ್ಯಕ್ಕಾಗಿ ಕಿಂಗ್ [[ಜಾರ್ಜ್ V]] ರಿಂದ [[ಕೈಸರ್-ಇ-ಹಿಂದ್ ಪದಕ]]ವನ್ನು ನೀಡಲಾಯಿತು ಮತ್ತು ಅವರು ಕೊಚ್ಚಿಯ ಲೇಡಿ ರಾಮ ವರ್ಮ ಎಂದು ಕರೆಯಲ್ಪಟ್ಟರು.<ref>{{Cite web |url=http://www.nationalarchives.gov.uk/a2a/results.aspx?tab=2&Page=1&ContainAllWords=Naithyarammah&ExactPhrase=British+Library%2c+Asia%2c+Pacific+and+Africa+Collections&Places=British+Library%2c+Asia%2c+Pacific+and+Africa+Collections |title=The National Archives {{!}} A2A {{!}} Results<!-- Bot generated title --> |access-date=8 July 2008 |archive-date=8 May 2009 |archive-url=https://web.archive.org/web/20090508112936/http://www.nationalarchives.gov.uk/a2a/results.aspx?tab=2&Page=1&ContainAllWords=Naithyarammah&ExactPhrase=British+Library%2C+Asia%2C+Pacific+and+Africa+Collections&Places=British+Library%2C+Asia%2C+Pacific+and+Africa+Collections |url-status=live }}</ref> == ಇಂದು ಕೊಚ್ಚಿ ರಾಜಮನೆತನ == ಸಾಮ್ರಾಜ್ಯದ ಸದಸ್ಯರು ವಿಶ್ವದಾದ್ಯಂತ ಹರಡಿಕೊಂಡಿದ್ದಾರೆ. ಕುಟುಂಬವು ವಿಶ್ವದ ಅತಿದೊಡ್ಡ ರಾಜಮನೆತನಗಳಲ್ಲಿ ಒಂದಾಗಿದೆ, 1,000 ಕ್ಕೂ ಹೆಚ್ಚು ಜನರನ್ನು ಹೊಂದಿದೆ, ಮತ್ತು ಕುಟುಂಬದ ಹಲವಾರು ಸದಸ್ಯರು ಇನ್ನೂ [[ತೃಪ್ಪೂನಿತುರ]], [[ತೃಶ್ಶೂರು]] ([[ಚಾಳೂರು]]), ಮತ್ತು ಕೊಚ್ಚಿಯ ಇತರ ಭಾಗಗಳಲ್ಲಿ ಮತ್ತು ಸುತ್ತಮುತ್ತಲೂ ವಾಸಿಸುತ್ತಿದ್ದಾರೆ.<ref>{{cite web|url=http://www.hinduonnet.com/thehindu/mp/2003/03/03/stories/2003030300550200.htm|archive-url=https://web.archive.org/web/20031208162309/http://www.hinduonnet.com/thehindu/mp/2003/03/03/stories/2003030300550200.htm|url-status=usurped|archive-date=8 December 2003|work=The Hindu |location=India| title=Seeking royal roots | year=2003|access-date=6 January 2008}}</ref> ಕೊಚ್ಚಿ ರಾಜಮನೆತನದ ಪ್ರಸ್ತುತ ಮುಖ್ಯಸ್ಥರು ಸ್ಮೃತ್. ಮೃಣಾಲಿನಿ ತಂಪುರಾನ್ (ಜನನ 1925) ಅವರು 100 ವರ್ಷ ವಯಸ್ಸಿನವರಾಗಿದ್ದು ತೃಪ್ಪೂನಿತುರದಲ್ಲಿ ವಾಸಿಸುತ್ತಿದ್ದಾರೆ.<ref>{{Cite web|title=History of Cochin Royal Family|url=https://www.cochinroyalhistory.org/profile.php|access-date=2021-10-14|website=cochinroyalhistory.org}}</ref><ref>{{Cite web|title=Kingdom of Cochin History course|url=https://www.kingdomofcochin.org/history|access-date=2024-12-02|website=kingdomofcochin.org}}</ref> ಇತರ ಪ್ರಸಿದ್ಧ ಕುಟುಂಬ ಸದಸ್ಯರಲ್ಲಿ ಡಾ ಕೊಚ ವರ್ಮ,<ref>{{Cite web|title=Profile of the Author|url=https://www.cochinroyalhistory.org/profile.php|access-date=2024-12-19|website=cochinroyalhistory.org}}</ref> ಡಾ ಕ್ರಿಸ್ ಕೇರಳ ವರ್ಮ<ref>{{Cite web|title=Prince Chris Kerala Varma|url=https://www.kingdomofcochin.org/chris|access-date=2024-12-19|website=kingdomofcochin.org}}</ref> ಸೇರಿದ್ದಾರೆ. == ಚಿತ್ರಸಂಪುಟ == <gallery class="center" widths="200" heights="200"> File:Chazhur Kovilakam.jpg|ಚಾಳೂರು ಗ್ರಾಮವು ಚಾಳೂರು (ಚಾಳೂರು) ಕೋವಿಲಕೋಂನ ಪ್ರಾಚೀನ ಅರಮನೆಯನ್ನು ಹೊಂದಿದೆ. ಇದು ಕೊಚ್ಚಿ ರಾಜಮನೆತನದ ಮೂಲ (ಮೂಲ ತವಳಿ), ತೃಶ್ಶೂರು ಜಿಲ್ಲೆಯಲ್ಲಿದೆ (ಪೆರುಂಪಡಪ್ಪು ಸ್ವರೂಪಂ). File:Chazhur Kovilakam Vadakke kettu.jpg|ವಡಕ್ಕೆ ಕೆಟ್ಟು (ಅರಮನೆಯ ಉತ್ತರ ಭಾಗದಲ್ಲಿ ನಾಲುಕೆಟ್ಟು) File:Chazhur Kovilakam Nalukettu.JPG|ಈ ಗ್ರಾಮದಲ್ಲಿದೆ ಚಾಳೂರು ರಾಜಮನೆತನದ ನಾಲುಕೆಟ್ಟು (ಕೇರಳ ಶೈಲಿಯ ಸಮ್ಮಿಶ್ರ ಕುಟುಂಬ ಮನೆ). File:Chazhur Kovilakam Nalukettu.jpg|ನಾಲುಕೆಟ್ಟು File:APPUKKUTTAN THAMPURAN.JPG|ಸ್ವರ್ಗೀಯ ಶ್ರೀ ಕೇರಳವರ್ಮ ಅಪ್ಪುಕುಟ್ಟನ್ ತಂಪುರಾನ್ (1943–2012), ಚಾಳೂರು ಕೋವಿಲಕೋಂ ಸದಸ್ಯ File:Malika.JPG|ಚಾಳೂರು ಕೋವಿಲಕೋಂ ವಡಕ್ಕೆಕೆಟ್ಟು – ಮಾಲಿಕಾ </gallery> == ಇವನ್ನೂ ನೋಡಿ == * [[ಕೋಝಿಕ್ಕೋಡ್ನ ಜಾಮೋರಿನ್]] * [[ಭಾರತದ ರಾಜಕೀಯ ಏಕೀಕರಣ]] * [[ಕೊಚ್ಚಿಯ ಇತಿಹಾಸ]] * [[ಬ್ರಿಟಿಷ್ ಭಾರತ]] * [[ತೃಪ್ಪೂನಿತುರ]] * [[ಪಾಳಿಯಾತ್ ಆಚನ್]] * [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] * [[ಪೊನ್ನಾನಿ]] ==ಟಿಪ್ಪಣಿಗಳು== {{Notelist}} ==ಉಲ್ಲೇಖಗಳು== {{Reflist}} == ಹೆಚ್ಚಿನ ಓದಿಗೆ == * ''ಕೊಚ್ಚಿ ರಾಜಮನೆತನದ ವಂಶಾವಳಿ'' – [[ರಮೇಶನ್ ತಂಪುರಾನ್]] ರವರಿಂದ == ಗ್ರಂಥಸೂಚಿ == * ಕಾಟ್ಜ್, ನಾಥನ್ ಮತ್ತು ಗೋಲ್ಡ್ ಬರ್ಗ್, ಹೆಲೆನ್ ಎಸ್. ''ಕಶ್ರುತ್, ಜಾತಿ ಮತ್ತು ಕಬ್ಬಾಲಾ: ಕೊಚ್ಚಿಯ ಯಹೂದಿಗಳ ಧಾರ್ಮಿಕ ಜೀವನ''. ಮಹೋನರ್ ಬುಕ್ಸ್, 2005. * ಕುಲ್ಕೆ, ಹರ್ಮನ್. ''ಭಾರತದ ಇತಿಹಾಸ''. ನ್ಯೂಯಾರ್ಕ್: ರೌಟ್ಲೆಡ್ಜ್, 2004. * ಮೆನನ್, ಪಿ. ಶುಂಗೂನ್ನಿ. ''ಅತ್ಯಂತ ಪ್ರಾಚೀನ ಕಾಲದಿಂದ ತಿರುವಾಂಕೂರಿನ ಇತಿಹಾಸ''. 1878.[https://archive.org/details/ahistorytravanc00menogoog] * ಪಿಳ್ಳೈ, ಎಲಂಕುಳಂ ಕುಂಜನ್. ''ಕೇರಳದ ಇತಿಹಾಸದ ಅಧ್ಯಯನಗಳು''. ಕೋಟ್ಟಯಂ, 1970. * ರಾಮಚಂದ್ರನ್, ರತಿ. ''ಮಧ್ಯಕಾಲೀನ ಕೇರಳದ ಇತಿಹಾಸ''. ಪ್ರಗತಿ ಪಬ್ಲಿಕೇಷನ್ಸ್, 2005. * ತಂಪುರಾನ್, ರಮೇಶನ್. ''ಕೊಚ್ಚಿ ರಾಜಮನೆತನದ ವಂಶಾವಳಿ''. * ಕೇರಳದ ಇತಿಹಾಸ, ಕೆ.ಪಿ. ಪದ್ಮನಾಭ ಮೆನನ್, ಸಂಪುಟ 2. * ಚಾಳೂರು ತಾಮ್ರಪತ್ರ, ಎಸ್. ರಾಜೇಂದು, ಕೋಟ್ಟಯಂ, 2015. == ಬಾಹ್ಯ ಕೊಂಡಿಗಳು == {{Commons category}} * [https://www.kingdomofcochin.org ಕೊಚ್ಚಿ ಸಾಮ್ರಾಜ್ಯ ರಾಜತಾಂತ್ರಿಕ ವೆಬ್ಸೈಟ್] * [http://cochinroyalhistory.org ಕೊಚ್ಚಿ ರಾಜಮನೆತನದ ಐತಿಹಾಸಿಕ ಸೊಸೈಟಿ] * [http://www.namboothiri.com ನಂಬೂದಿರಿ ವೆಬ್ಸೈಟ್ಸ್ ಟ್ರಸ್ಟ್] {{Princely states of India}} {{Authority control}} [[ವರ್ಗ:ಕೊಚ್ಚಿನ್ ಸಾಮ್ರಾಜ್ಯ| ]] [[ವರ್ಗ:ಭಾರತದಲ್ಲಿ 11 ನೇ ಶತಮಾನದ ಸ್ಥಾಪನೆಗಳು]] [[ವರ್ಗ:ಭಾರತದಲ್ಲಿ 1949 ರ ಅಪನಗದೀಕರಣಗಳು]] [[ವರ್ಗ:ಕೊಚ್ಚಿಯ ಇತಿಹಾಸ]] [[ವರ್ಗ:ತ್ರಿಶೂರ್ ಇತಿಹಾಸ]] [[ವರ್ಗ:ಭಾರತದ ರಾಜಪ್ರಭುತ್ವ ರಾಜ್ಯಗಳು]] [[ವರ್ಗ:ಕೇರಳ ಸಾಮ್ರಾಜ್ಯಗಳು]] [[ವರ್ಗ:ಏಷ್ಯಾದಲ್ಲಿ ಹಿಂದಿನ ಬ್ರಿಟಿಷ್ ವಸಾಹತುಗಳು ಮತ್ತು ರಕ್ಷಿತ ಪ್ರದೇಶಗಳು]] [[ವರ್ಗ:ತಿರುವಾಂಕೂರು–ಕೊಚ್ಚಿನ್]] 2wpunevc6n61v2w3bfi9rubcs5505nk ಸದಸ್ಯರ ಚರ್ಚೆಪುಟ:Shiva Hishanth 3 179873 1377450 2026-07-28T04:12:12Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1377450 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shiva Hishanth}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೪೨, ೨೮ ಜುಲೈ ೨೦೨೬ (IST) armvi4rkbavz90ecku5elnfrj4a0cu6 ಮಕರವಿಳಕ್ಕು 0 179874 1377453 2026-07-28T05:07:57Z Prathvi Acharya 87484 "[[:en:Special:Redirect/revision/1341444700|Makaravilakku]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು 1377453 wikitext text/x-wiki [[ಚಿತ್ರ:Makara_jyothi.jpg|thumb| ಪೊನ್ನಂಬಲಮೇಡುವಿನಲ್ಲಿ ಮಕರವಿಳಕು ಕಾಣಿಸಿಕೊಳ್ಳುತ್ತದೆ]] [[ಚಿತ್ರ:SabarimalaRush2010.JPG|thumb| ''ಮಕರ ಜ್ಯೋತಿಯ'' ದರ್ಶನ ಪಡೆಯಲು ಶಬರಿಮಲೆ ಸನ್ನಿಧಾನದಲ್ಲಿ ಭಕ್ತರು ಸೇರುತ್ತಾರೆ.]] ಮಕರಜ್ಯೋತಿ ದಿನದಂದು ಪೊನ್ನಂಬಲಮೇಡುವಿನಲ್ಲಿ ಮಕರವಿಳಕ್ಕು ಎಂಬ ರಹಸ್ಯ ದೀಪವು (ಬೆಂಕಿಯ ಜ್ವಾಲೆ) ಕಾಣಿಸಿಕೊಳ್ಳುತ್ತದೆ. ಇದು ಶಬರಿಮಲೆಯಿಂದ ಆಕಾಶದ ಸಿರಿಯಸ್ ನಕ್ಷತ್ರದ ಕೆಳಗೆ ಗೋಚರಿಸುತ್ತದೆ. ಪೊನ್ನಂಬಲಮೇಡು ಸಮುದ್ರ ಮಟ್ಟದಿಂದ 1170 ಮೀಟರ್ ಎತ್ತರದಲ್ಲಿದೆ ಮತ್ತು ಶಬರಿಮಲೆಯು 1,260 ಮೀಟರ್ ಎತ್ತರದಲ್ಲಿದೆ. ಈ ಹಬ್ಬವು ಅಯ್ಯಪ್ಪ ಸ್ವಾಮಿಯ ಪವಿತ್ರ ಆಭರಣಗಳ (ತಿರುವಭರಣಂ) ಮೆರವಣಿಗೆ ಮತ್ತು ಶಬರಿಮಲೆಯ ಗಿರಿಕ್ಷೇತ್ರದಲ್ಲಿ ಭಕ್ತರ ಮಹಾಸಂಗಮವನ್ನು ಒಳಗೊಂಡಿರುತ್ತದೆ. ಪ್ರತಿವರ್ಷ ಈ ಜ್ವಾಲೆಯನ್ನು ನೋಡಲು ಅಂದಾಜು ಅರ್ಧ ದಶಲಕ್ಷ (ಐದು ಲಕ್ಷ) ಭಕ್ತರು ಶಬರಿಮಲೆಗೆ ಹರಿದು ಬರುತ್ತಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇವಸ್ವಂ ಮಂಡಳಿಯ ಮುಖ್ಯಸ್ಥರಾಗಿದ್ದ ರಾಮನ್ ನಾಯರ್, "ರಾಜ್ಯ ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳು ಜಂಟಿಯಾಗಿ ಪೊನ್ನಂಬಲಮೇಡುವಿನಲ್ಲಿ ದೀಪವನ್ನು ಬೆಳಗಿಸುತ್ತಾರೆ" ಎಂದು ಹೇಳಿದರು. ಬೆಟ್ಟದ ಶಿಖರದಲ್ಲಿ ಈ ದೀಪವನ್ನು ಬೆಳಗಿಸುವುದು ಶಬರಿಮಲೆಯಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ತೀರ್ಥಯಾತ್ರಾ ಅವಧಿಯ ಮುಕ್ತಾಯವನ್ನು ಸೂಚಿಸುತ್ತದೆ. ಶಬರಿಮಲೆ ದೇವಸ್ಥಾನದಲ್ಲಿ ದೀಪಾರಾಧನೆಯ ಸಮಯದಲ್ಲಿ ಈ ಜ್ವಾಲೆಯನ್ನು ಬೆಳಗಿಸಲಾಗುತ್ತದೆ. ಶಿಖರದಲ್ಲಿ ಕರ್ಪೂರವನ್ನು ಬಳಸಿ ಈ ಜ್ವಾಲೆಯನ್ನು ಬೆಳಗಿಸಲಾಗುತ್ತದೆ. == ಮಕರವಿಳಕ್ಕು ಆಯೋಜಕರು == ಮಕರವಿಳಕ್ಕು ಎಂಬುದು ಧಾರ್ಮಿಕ ಆಚರಣೆಯ ಒಂದು ಭಾಗವಾಗಿದ್ದು, ಇದನ್ನು ಹಿಂದೆ ಪೊನ್ನಂಬಲಮೇಡು (ಮಕರವಿಳಕ್ಕು ಕಾಣಿಸಿಕೊಳ್ಳುವ ಸ್ಥಳ) ಅರಣ್ಯದಲ್ಲಿ ಮಲಯಮಾನ್ ಕಾರಿಯ ವಂಶಸ್ಥರು ಎಂದು ನಂಬಲಾದ ಮಲೆಯರಾಯ ಬುಡಕಟ್ಟು ಜನಾಂಗದವರು ಆಚರಿಸುತ್ತಿದ್ದರು. ನಂತರದ ದಿನಗಳಲ್ಲಿ ಇದನ್ನು ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ರಹಸ್ಯವಾಗಿ ಮುಂದುವರಿಸಿಕೊಂಡು ಬಂದಿದೆ. ಈ ಬುಡಕಟ್ಟು ಜನಾಂಗದವರು ನೂರಾರು ವರ್ಷಗಳಿಂದ ಇದನ್ನು ಆಚರಿಸುತ್ತಾ ಬಂದಿದ್ದು, ಇದರೊಂದಿಗೆ ಯಾವುದೇ ಅಲೌಕಿಕ ಅಂಶಗಳು ನಂಟು ಹೊಂದಿಲ್ಲ. ಈ ಹೆಸರು ಪೊನ್ನಂಬಲಮೇಡು ಬೆಟ್ಟದ ಮೇಲೆ ಮೂರು ಬಾರಿ ಪ್ರಕಾಶಮಾನವಾದ "ವಿಳಕ್ಕು" (ದೀಪ) ಬೆಳಗಿಸುವುದನ್ನು ಸೂಚಿಸುತ್ತದೆ. [1, 2, 3] == ಉಲ್ಲೇಖಗಳು == {{ಉಲ್ಲೇಖಗಳು}} [[ವರ್ಗ:ಜನವರಿ]] qtatix38r10hofoyp3211fwslv2ewaq 1377454 1377453 2026-07-28T05:16:26Z Prathvi Acharya 87484 1377454 wikitext text/x-wiki {{databox}} [[ಚಿತ್ರ:Makara_jyothi.jpg|thumb| ಪೊನ್ನಂಬಲಮೇಡುವಿನಲ್ಲಿ ಮಕರವಿಳಕು ಕಾಣಿಸಿಕೊಳ್ಳುತ್ತದೆ]] [[ಚಿತ್ರ:SabarimalaRush2010.JPG|thumb| ''ಮಕರ ಜ್ಯೋತಿಯ'' ದರ್ಶನ ಪಡೆಯಲು ಶಬರಿಮಲೆ ಸನ್ನಿಧಾನದಲ್ಲಿ ಭಕ್ತರು ಸೇರುತ್ತಾರೆ.]] [[ಮಕರಜ್ಯೋತಿ]] ದಿನದಂದು ಪೊನ್ನಂಬಲಮೇಡುವಿನಲ್ಲಿ '''ಮಕರವಿಳಕ್ಕು''' ಎಂಬ ರಹಸ್ಯ ದೀಪವು (ಬೆಂಕಿಯ ಜ್ವಾಲೆ) ಕಾಣಿಸಿಕೊಳ್ಳುತ್ತದೆ. ಇದು [[ಶಬರಿಮಲೆ]]ಯಿಂದ ಆಕಾಶದ [[ಸಿರಿಯಸ್ ನಕ್ಷತ್ರ]]ದ ಕೆಳಗೆ ಗೋಚರಿಸುತ್ತದೆ.<ref>{{Cite news |date=2011-01-31 |title=Sabarimala's Makara Jyothi is man-lit: TDB |url=https://timesofindia.indiatimes.com/india/Sabarimalas-Makara-Jyothi-is-man-lit-TDB/articleshow/7397707.cms |access-date=2025-01-14 |work=The Times of India |issn=0971-8257}}</ref><ref>{{Cite news |date=2011-01-20 |title=Kerala High Court's poser on &lsquo;Makarajyothi' |url=https://www.thehindu.com/news/national/Kerala-High-Courts-poser-on-lsquoMakarajyothi/article15526119.ece |access-date=2025-01-14 |work=The Hindu |language=en-IN |issn=0971-751X}}</ref> [[ಪೊನ್ನಂಬಲಮೇಡು ಸಮುದ್ರ]] ಮಟ್ಟದಿಂದ 1170 ಮೀಟರ್ ಎತ್ತರದಲ್ಲಿದೆ ಮತ್ತು ಶಬರಿಮಲೆಯು 1,260 ಮೀಟರ್ ಎತ್ತರದಲ್ಲಿದೆ. ಈ ಹಬ್ಬವು [[ಅಯ್ಯಪ್ಪ ಸ್ವಾಮಿ]]ಯ ಪವಿತ್ರ ಆಭರಣಗಳ (ತಿರುವಭರಣಂ) ಮೆರವಣಿಗೆ ಮತ್ತು ಶಬರಿಮಲೆಯ ಗಿರಿಕ್ಷೇತ್ರದಲ್ಲಿ ಭಕ್ತರ ಮಹಾಸಂಗಮವನ್ನು ಒಳಗೊಂಡಿರುತ್ತದೆ. ಪ್ರತಿವರ್ಷ ಈ ಜ್ವಾಲೆಯನ್ನು ನೋಡಲು ಅಂದಾಜು ಅರ್ಧ ದಶಲಕ್ಷ (ಐದು ಲಕ್ಷ) ಭಕ್ತರು ಶಬರಿಮಲೆಗೆ ಹರಿದು ಬರುತ್ತಾರೆ.<ref>{{Cite web |last=Bharat |first=E. T. V. |date=2025-01-14 |title=Thousands Offer Prayers At Sabarimala On Makaravilakku Day |url=https://www.etvbharat.com/en/!state/thousands-offer-prayers-at-sabarimala-on-makaravilakku-day-enn25011405141 |access-date=2025-01-14 |website=ETV Bharat News |language=en}}</ref> ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇವಸ್ವಂ ಮಂಡಳಿಯ ಮುಖ್ಯಸ್ಥರಾಗಿದ್ದ [[ರಾಮನ್ ನಾಯರ್]], "ರಾಜ್ಯ ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳು ಜಂಟಿಯಾಗಿ ಪೊನ್ನಂಬಲಮೇಡುವಿನಲ್ಲಿ ದೀಪವನ್ನು ಬೆಳಗಿಸುತ್ತಾರೆ" ಎಂದು ಹೇಳಿದರು. ಬೆಟ್ಟದ ಶಿಖರದಲ್ಲಿ ಈ ದೀಪವನ್ನು ಬೆಳಗಿಸುವುದು ಶಬರಿಮಲೆಯಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ತೀರ್ಥಯಾತ್ರಾ ಅವಧಿಯ ಮುಕ್ತಾಯವನ್ನು ಸೂಚಿಸುತ್ತದೆ. ಶಬರಿಮಲೆ ದೇವಸ್ಥಾನದಲ್ಲಿ ದೀಪಾರಾಧನೆಯ ಸಮಯದಲ್ಲಿ ಈ ಜ್ವಾಲೆಯನ್ನು ಬೆಳಗಿಸಲಾಗುತ್ತದೆ. ಶಿಖರದಲ್ಲಿ ಕರ್ಪೂರವನ್ನು ಬಳಸಿ ಈ ಜ್ವಾಲೆಯನ್ನು ಬೆಳಗಿಸಲಾಗುತ್ತದೆ.<ref>{{Cite web |last=Shaji |first=K. A. |date=2023-01-16 |title=The myth of Sabarimala's Makaravilakku is bust, but the controversy still rages on |url=https://thesouthfirst.com/kerala/the-myth-of-sabarimalas-makaravilakku-is-bust-but-the-controversy-over-it-still-rages-on/#:~:text=The%20South%20First-,The%20myth%20of%20Sabarimala's%20Makaravilakku%20is%20bust,%20but%20the%20controversy,on%20Ponnambalamedu%20hill%20is%20manmade. |access-date=2025-01-14 |website=The South First |language=en}}</ref> == ಮಕರವಿಳಕ್ಕು ಆಯೋಜಕರು == ಮಕರವಿಳಕ್ಕು ಎಂಬುದು ಧಾರ್ಮಿಕ ಆಚರಣೆಯ ಒಂದು ಭಾಗವಾಗಿದ್ದು, ಇದನ್ನು ಹಿಂದೆ ಪೊನ್ನಂಬಲಮೇಡು (ಮಕರವಿಳಕ್ಕು ಕಾಣಿಸಿಕೊಳ್ಳುವ ಸ್ಥಳ) ಅರಣ್ಯದಲ್ಲಿ ಮಲಯಮಾನ್ ಕಾರಿಯ ವಂಶಸ್ಥರು ಎಂದು ನಂಬಲಾದ [[ಮಲೆಯರಾಯ ಬುಡಕಟ್ಟು]] ಜನಾಂಗದವರು ಆಚರಿಸುತ್ತಿದ್ದರು. <ref>{{Cite web|title = Nothing celestial about Sabarimala's divine flame; it's man-made – Firstpost| date=16 January 2012 |url = http://www.firstpost.com/politics/after-sabarimala-officials-admit-celestial-fire-is-man-made-pilgrim-flow-dips-183797.html|access-date = 2015-09-22}}</ref> ನಂತರದ ದಿನಗಳಲ್ಲಿ ಇದನ್ನು [[ತಿರುವಾಂಕೂರು ದೇವಸ್ವಂ]] ಮಂಡಳಿಯು (ಟಿಡಿಬಿ) ರಹಸ್ಯವಾಗಿ ಮುಂದುವರಿಸಿಕೊಂಡು ಬಂದಿದೆ. ಈ ಬುಡಕಟ್ಟು ಜನಾಂಗದವರು ನೂರಾರು ವರ್ಷಗಳಿಂದ ಇದನ್ನು ಆಚರಿಸುತ್ತಾ ಬಂದಿದ್ದು, ಇದರೊಂದಿಗೆ ಯಾವುದೇ ಅಲೌಕಿಕ ಅಂಶಗಳು ನಂಟು ಹೊಂದಿಲ್ಲ.<ref>{{Cite news|title = Makarajyothi is man-made, aver leaders|url = http://www.thehindu.com/news/national/makarajyothi-is-manmade-aver-leaders/article1109340.ece|newspaper = The Hindu|date = 2011-01-21|access-date = 2015-09-22|issn = 0971-751X}}</ref><ref>{{cite news|author=Special Correspondent |url=http://www.thehindu.com/news/cities/Kochi/article1118935.ece |title=Makarajyothi is a star: senior Thantri |work=The Hindu |date=2011-01-24 |access-date=2014-01-18}}</ref>ಈ ಹೆಸರು ಪೊನ್ನಂಬಲಮೇಡು ಬೆಟ್ಟದ ಮೇಲೆ ಮೂರು ಬಾರಿ ಪ್ರಕಾಶಮಾನವಾದ "ವಿಳಕ್ಕು" (ದೀಪ) ಬೆಳಗಿಸುವುದನ್ನು ಸೂಚಿಸುತ್ತದೆ.<ref name="Zee">{{cite news|url=http://zeenews.india.com/news/kerala/the-light-on-markarsamkarama-day-an-aarti_751058.html|title=The light on Markarsamkarama day an 'aarti'|date=7 January 2012|work=[[Zee News]] India|access-date=16 January 2013}}</ref> == ಉಲ್ಲೇಖಗಳು == {{ಉಲ್ಲೇಖಗಳು}} [[ವರ್ಗ:ಜನವರಿ]] [[ವರ್ಗ:ಕೇರಳದ ಹಿಂದೂ ಹಬ್ಬಗಳು]] [[ವರ್ಗ:ಪತ್ತನಂತಿಟ್ಟ ಜಿಲ್ಲೆಯ ಹಬ್ಬಗಳು]] [[ವರ್ಗ:ಅಯ್ಯಪ್ಪನ್]] 8ndmdh2b7munxtffikynpyh30fls91t ವರ್ಗ:ಪತ್ತನಂತಿಟ್ಟ ಜಿಲ್ಲೆಯ ಹಬ್ಬಗಳು 14 179875 1377455 2026-07-28T05:16:48Z Prathvi Acharya 87484 ಹೊಸ ಪುಟ: [[ವರ್ಗ:ಪತ್ತನಂತಿಟ್ಟ ಜಿಲ್ಲೆಯ ಹಬ್ಬಗಳು]] 1377455 wikitext text/x-wiki [[ವರ್ಗ:ಪತ್ತನಂತಿಟ್ಟ ಜಿಲ್ಲೆಯ ಹಬ್ಬಗಳು]] 423cir3ji6j895sddxi2cvsq87xfnhh ವರ್ಗ:ಅಯ್ಯಪ್ಪನ್ 14 179876 1377456 2026-07-28T05:17:06Z Prathvi Acharya 87484 ಹೊಸ ಪುಟ: [[ವರ್ಗ:ಅಯ್ಯಪ್ಪನ್]] 1377456 wikitext text/x-wiki [[ವರ್ಗ:ಅಯ್ಯಪ್ಪನ್]] 19g8j77uy03cymogi2p5hucxhbz2bp3 ನೆನ್ಮಾರ ವಲ್ಲಂಗಿ ವೇಲಾ 0 179877 1377457 2026-07-28T05:24:21Z Prathvi Acharya 87484 "[[:en:Special:Redirect/revision/1347005830|Nenmara Vallanghy Vela]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು 1377457 wikitext text/x-wiki {{Infobox holiday | holiday_name = Nemmara Vela | image = Nenmara-vallangi-vela.jpg | significance = Biggest fireworks show in Kerala | official_name = Nenmara Vela | date = 2 April 2024 (Tuesday) Meenam 20th day in the Malayalam Calendar month of Meenam | observances = Temple Festival, Fireworks, ''Melam'', ''Panchavadyam'', ''Aanapanthal'' | type = | month = April | duration = 3 Days | frequency = Once in a Year. }} ನೆನ್ಮಾರಾ ವಲ್ಲಂಗಿ ವೇಲಾ ಅಥವಾ ನೆನ್ಮಾರಾ ವೇಲಾ ಎಂಬುದು ಕೇರಳದ ಒಂದು ವಾರ್ಷಿಕ ಹಬ್ಬವಾಗಿದ್ದು, ಇದನ್ನು ಪಾಲಕ್ಕಾಡ್ ಜಿಲ್ಲೆಯ ನೆನ್ಮಾರಾದಲ್ಲಿರುವ ನೆಲ್ಲಿಕುಲಂಗರ ಭಗವತಿ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ನೆಮ್ಮಾರ ಮತ್ತು ವಲ್ಲಂಗಿ ಎಂಬುದು ಪಾಲಕ್ಕಾಡ್ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಎರಡು ನೆರೆಹೊರೆಯ ಹಳ್ಳಿಗಳಾಗಿದ್ದು, ಇವು ನೆಲ್ಲಿಯಂಪತಿ ಬೆಟ್ಟಗಳ ಕಣಿವೆಯಲ್ಲಿವೆ. ಏಪ್ರಿಲ್ ಮೊದಲ ವಾರದಲ್ಲಿ ಹಸಿರು ಹಾಸಿನಂತಿರುವ ಭತ್ತದ ಗದ್ದೆಗಳು ಹಬ್ಬದ ಮೈದಾನವಾಗಿ ಬದಲಾಗುತ್ತವೆ. ಕೊಚ್ಚಿನ್ ರಾಜರ ಸಾಮಂತರಾಗಿದ್ದ ಪೂಕೋಟ್ ತರವಾಡು ಕುಟುಂಬದವರು, ಹಬ್ಬದ ದಿನದಂದು ವಲ್ಲಂಗಿ ದೇಶಂನಲ್ಲಿ ವಿವಿಧ ಆಚರಣೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸುತ್ತಾರೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ ಈ ಹಬ್ಬವು 'ಮೀನಂ' ತಿಂಗಳ 20 ನೇ ತಾರೀಖಿನಂದು (ಪ್ರತಿ ವರ್ಷದ ಏಪ್ರಿಲ್ 2 ಅಥವಾ 3 ರಂದು) ಬರುತ್ತದೆ. ಪ್ರತಿ ವರ್ಷ 'ಮೀನಂ 1' ರಂದು 'ಕೊಡಿಯೇಟ್ಟಂ' (ಹಬ್ಬದ ಆರಂಭ) ಆಚರಿಸಲಾಗುತ್ತದೆ. ಈ ಸಂಭ್ರಮಾಚರಣೆಯು 'ಮೀನಂ' ತಿಂಗಳ ಮೊದಲ 20 ದಿನಗಳ ಕಾಲ ಮುಂದುವರಿಯುತ್ತದೆ ಮತ್ತು 20 ನೇ ದಿನದಂದು ವೇಲಾ ಹಬ್ಬವನ್ನು ಆಚರಿಸಲಾಗುತ್ತದೆ. ಭತ್ತದ ಕೊಯ್ಲಿನ ನಂತರ ನೆಮ್ಮಾರ ಮತ್ತು ವಲ್ಲಂಗಿ ಗ್ರಾಮಸ್ಥರು ಆಚರಿಸುವ ಈ ವಾರ್ಷಿಕ ವೇಲಾ ಹಬ್ಬವು, ಭವ್ಯವಾದ ಬಾಣಬಿರುಸುಗಳ ಪ್ರದರ್ಶನ ಮತ್ತು ಅಲಂಕೃತ ಆನೆಗಳಿಗೆ ಹೆಸರುವಾಸಿಯಾಗಿದೆ. == ಗ್ಯಾಲರಿ == <gallery widths="280"> ಚಿತ್ರ:Vallanghy_Vela_2020.jpg|alt=Vallanghy Vela 2020| ವಲ್ಲಂಗಿ ವೇಲಾ 2020 ಚಿತ್ರ:Vallanghy_Vela_2019.jpg|alt=Vallanghy Vela 2019| ವಲ್ಲಂಗಿ ವೇಲಾ 2019 ಚಿತ್ರ:Nemmara_Vela_-1_.JPG|alt=Nemmara Desam| ನೆಮ್ಮರ ದೇಶಂ ಚಿತ್ರ:Nemmara14.jpg|alt=Nemmara Desam Anna Pandhal| ನೆಮ್ಮರ ದೇಶಂ ಅಣ್ಣ ಪಂಧಲ್ ಚಿತ್ರ:Nenmara_Vedikkettu.JPG|alt=Nemmara Desam Fireworks display| ನೆಮ್ಮಾರ ದೇಶಂ ಪಟಾಕಿ ಪ್ರದರ್ಶನ ಚಿತ್ರ:Nemmara_temple.jpg|alt=Nemmara Desam| ನೆಮ್ಮರ ದೇಶಂ ಚಿತ್ರ:Nemmara_panthal.jpg|alt=Nemmara Desam elephants| ನೆಮ್ಮರ ದೇಶಂ ಆನೆಗಳು </gallery> == ಸಹ ನೋಡಿ == * [[ತ್ರಿಶೂರ್ ಪೂರಂ|Thrissur Pooram]], a similar festival * [[ವೈರಂಕೋಡ್ ಹಬ್ಬ|Vairankode vela]] == ಉಲ್ಲೇಖಗಳು == <references /> == ಬಾಹ್ಯ ಕೊಂಡಿಗಳು == * https://www.keralatourism.org/event/nemmara-vallangi-vela/14 * 1kvqwic0pvcpld24qnv4fjtswcaxuz7 1377458 1377457 2026-07-28T05:34:29Z Prathvi Acharya 87484 1377458 wikitext text/x-wiki {{databox}} {{Infobox holiday | holiday_name = ನೆನ್ಮಾರಾ ವಲ್ಲಂಗಿ ವೇಲಾ | image = Nenmara-vallangi-vela.jpg | significance = ಕೇರಳದಲ್ಲೇ ಅತ್ಯಂತ ದೊಡ್ಡ ಬಾಣಬಿರುಸುಗಳ ಪ್ರದರ್ಶನ. | official_name = ನೆನ್ಮಾರಾ ವಲ್ಲಂಗಿ ವೇಲಾ | date =2024 ಏಪ್ರಿಲ್ 2 (ಮಂಗಳವಾರ) ಮಲಯಾಳಂ ಕ್ಯಾಲೆಂಡರ್‌ನ ಮೀನಂ ತಿಂಗಳ 20 ನೇ ದಿನ. | observances = ದೇವಸ್ಥಾನದ ಹಬ್ಬ, ಬಾಣಬಿರುಸುಗಳ ಪ್ರದರ್ಶನ, ''ಮೇಳಂ'', ''ಪಂಚವಾದ್ಯಂ'', ''ಆನೆಪಂತಲ್'' (ಆನೆಗಳ ಪೆಂಡಾಲ್). | type = | month = April | duration = 3 Days | frequency = ವರ್ಷಕ್ಕೆ ಒಮ್ಮೆ. }} '''ನೆನ್ಮಾರಾ ವಲ್ಲಂಗಿ ವೇಲಾ''' ಅಥವಾ ನೆನ್ಮಾರಾ ವೇಲಾ ಎಂಬುದು [[ಕೇರಳ]]ದ ಒಂದು ವಾರ್ಷಿಕ ಹಬ್ಬವಾಗಿದ್ದು, ಇದನ್ನು [[ಪಾಲಕ್ಕಾಡ್ ಜಿಲ್ಲೆ]]ಯ ನೆನ್ಮಾರಾದಲ್ಲಿರುವ ನೆಲ್ಲಿಕುಲಂಗರ [[ಭಗವತಿ ದೇವಸ್ಥಾನ]]ದಲ್ಲಿ ಆಚರಿಸಲಾಗುತ್ತದೆ.<ref>{{Cite web |title=Nenmara Vallangi Vela, Palakkad, Kerala Festivals |url=https://www.keralatourism.org/event/nenmara-vallangi-vela/14/ |access-date=2026-01-03 |website=[[Department of Tourism (Kerala)]] |language=en}}</ref> ನೆಮ್ಮಾರ ಮತ್ತು ವಲ್ಲಂಗಿ ಎಂಬುದು ಪಾಲಕ್ಕಾಡ್ ಜಿಲ್ಲೆಯ [[ದಕ್ಷಿಣ]] ಭಾಗದಲ್ಲಿರುವ ಎರಡು ನೆರೆಹೊರೆಯ ಹಳ್ಳಿಗಳಾಗಿದ್ದು, ಇವು ನೆಲ್ಲಿಯಂಪತಿ ಬೆಟ್ಟಗಳ ಕಣಿವೆಯಲ್ಲಿವೆ. ಏಪ್ರಿಲ್ ಮೊದಲ ವಾರದಲ್ಲಿ ಹಸಿರು ಹಾಸಿನಂತಿರುವ [[ಭತ್ತ]]ದ [[ಗದ್ದೆ]]ಗಳು ಹಬ್ಬದ ಮೈದಾನವಾಗಿ ಬದಲಾಗುತ್ತವೆ. [[ಕೊಚ್ಚಿನ್]] ರಾಜರ ಸಾಮಂತರಾಗಿದ್ದ ಪೂಕೋಟ್ ತರವಾಡು ಕುಟುಂಬದವರು, ಹಬ್ಬದ ದಿನದಂದು ವಲ್ಲಂಗಿ ದೇಶಂನಲ್ಲಿ ವಿವಿಧ ಆಚರಣೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸುತ್ತಾರೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ ಈ ಹಬ್ಬವು 'ಮೀನಂ' ತಿಂಗಳ 20 ನೇ ತಾರೀಖಿನಂದು (ಪ್ರತಿ ವರ್ಷದ ಏಪ್ರಿಲ್ 2 ಅಥವಾ 3 ರಂದು) ಬರುತ್ತದೆ.<ref>{{cite web|url=http://www.indiamike.com/india/kerala-f39/nemmara-vallanghy-vela-on-april-3rd-t129847/ |title=Nemmara - Vallanghy Vela on April 2nd - India Travel Forum |publisher=IndiaMike.com |access-date=2014-03-29}}</ref> ಪ್ರತಿ ವರ್ಷ 'ಮೀನಂ 1' ರಂದು [['ಕೊಡಿಯೇಟ್ಟಂ']] (ಹಬ್ಬದ ಆರಂಭ) ಆಚರಿಸಲಾಗುತ್ತದೆ. ಈ ಸಂಭ್ರಮಾಚರಣೆಯು 'ಮೀನಂ' ತಿಂಗಳ ಮೊದಲ 20 ದಿನಗಳ ಕಾಲ ಮುಂದುವರಿಯುತ್ತದೆ ಮತ್ತು 20 ನೇ ದಿನದಂದು ವೇಲಾ ಹಬ್ಬವನ್ನು ಆಚರಿಸಲಾಗುತ್ತದೆ. ಭತ್ತದ ಕೊಯ್ಲಿನ ನಂತರ ನೆಮ್ಮಾರ ಮತ್ತು ವಲ್ಲಂಗಿ ಗ್ರಾಮಸ್ಥರು ಆಚರಿಸುವ ಈ ವಾರ್ಷಿಕ ವೇಲಾ ಹಬ್ಬವು, ಭವ್ಯವಾದ ಬಾಣಬಿರುಸುಗಳ ಪ್ರದರ್ಶನ ಮತ್ತು ಅಲಂಕೃತ [[ಆನೆ]]ಗಳಿಗೆ ಹೆಸರುವಾಸಿಯಾಗಿದೆ.<ref>{{cite news|url=https://www.thehindu.com/todays-paper/tp-national/tp-kerala/nemmaravallangi-vela-celebrated/article3275423.ece |title=Nemmara-Vallangi Vela celebrated |newspaper=The Hindu |date=3 April 2012|access-date=13 July 2019}}</ref> == ಗ್ಯಾಲರಿ == <gallery widths="280"> ಚಿತ್ರ:Vallanghy_Vela_2020.jpg|alt=Vallanghy Vela 2020| ವಲ್ಲಂಗಿ ವೇಲಾ 2020 ಚಿತ್ರ:Vallanghy_Vela_2019.jpg|alt=Vallanghy Vela 2019| ವಲ್ಲಂಗಿ ವೇಲಾ 2019 ಚಿತ್ರ:Nemmara_Vela_-1_.JPG|alt=Nemmara Desam| ನೆಮ್ಮರ ದೇಶಂ ಚಿತ್ರ:Nemmara14.jpg|alt=Nemmara Desam Anna Pandhal| ನೆಮ್ಮರ ದೇಶಂ ಅಣ್ಣ ಪಂಧಲ್ ಚಿತ್ರ:Nenmara_Vedikkettu.JPG|alt=Nemmara Desam Fireworks display| ನೆಮ್ಮಾರ ದೇಶಂ ಪಟಾಕಿ ಪ್ರದರ್ಶನ ಚಿತ್ರ:Nemmara_temple.jpg|alt=Nemmara Desam| ನೆಮ್ಮರ ದೇಶಂ ಚಿತ್ರ:Nemmara_panthal.jpg|alt=Nemmara Desam elephants| ನೆಮ್ಮರ ದೇಶಂ ಆನೆಗಳು </gallery> == ಸಹ ನೋಡಿ == * [[ತ್ರಿಶೂರ್ ಪೂರಂ|Thrissur Pooram]], a similar festival * [[ವೈರಂಕೋಡ್ ಹಬ್ಬ|Vairankode vela]] == ಉಲ್ಲೇಖಗಳು == <references /> == ಬಾಹ್ಯ ಕೊಂಡಿಗಳು == * https://www.keralatourism.org/event/nemmara-vallangi-vela/14 [[ವರ್ಗ:ಕೇರಳದ ಹಿಂದೂ ಹಬ್ಬಗಳು]] [[ವರ್ಗ:ಪಾಲಕ್ಕಾಡ್ ಜಿಲ್ಲೆಯ ಹಬ್ಬಗಳು]] [[ವರ್ಗ:ಏಪ್ರಿಲ್ ಆಚರಣೆಗಳು]] gemh7343s0r0hjpj9tmujwvtxjyf3y4 1377460 1377458 2026-07-28T05:40:37Z Prathvi Acharya 87484 1377460 wikitext text/x-wiki {{databox}} {{Infobox holiday | holiday_name = ನೆನ್ಮಾರಾ ವಲ್ಲಂಗಿ ವೇಲಾ | image = Nenmara-vallangi-vela.jpg | significance = ಕೇರಳದಲ್ಲೇ ಅತ್ಯಂತ ದೊಡ್ಡ ಬಾಣಬಿರುಸುಗಳ ಪ್ರದರ್ಶನ. | official_name = ನೆನ್ಮಾರಾ ವಲ್ಲಂಗಿ ವೇಲಾ | date =2024 ಏಪ್ರಿಲ್ 2 (ಮಂಗಳವಾರ) ಮಲಯಾಳಂ ಕ್ಯಾಲೆಂಡರ್‌ನ ಮೀನಂ ತಿಂಗಳ 20 ನೇ ದಿನ. | observances = ದೇವಸ್ಥಾನದ ಹಬ್ಬ, ಬಾಣಬಿರುಸುಗಳ ಪ್ರದರ್ಶನ, ''ಮೇಳಂ'', ''ಪಂಚವಾದ್ಯಂ'', ''ಆನೆಪಂತಲ್'' (ಆನೆಗಳ ಪೆಂಡಾಲ್). | type = | month = April | duration = 3 Days | frequency = ವರ್ಷಕ್ಕೆ ಒಮ್ಮೆ. }} '''ನೆನ್ಮಾರಾ ವಲ್ಲಂಗಿ ವೇಲಾ''' ಅಥವಾ ನೆನ್ಮಾರಾ ವೇಲಾ ಎಂಬುದು [[ಕೇರಳ]]ದ ಒಂದು ವಾರ್ಷಿಕ ಹಬ್ಬವಾಗಿದ್ದು, ಇದನ್ನು [[ಪಾಲಕ್ಕಾಡ್ ಜಿಲ್ಲೆ]]ಯ ನೆನ್ಮಾರಾದಲ್ಲಿರುವ ನೆಲ್ಲಿಕುಲಂಗರ [[ಭಗವತಿ ದೇವಸ್ಥಾನ]]ದಲ್ಲಿ ಆಚರಿಸಲಾಗುತ್ತದೆ.<ref>{{Cite web |title=Nenmara Vallangi Vela, Palakkad, Kerala Festivals |url=https://www.keralatourism.org/event/nenmara-vallangi-vela/14/ |access-date=2026-01-03 |website=[[Department of Tourism (Kerala)]] |language=en}}</ref> ನೆಮ್ಮಾರ ಮತ್ತು ವಲ್ಲಂಗಿ ಎಂಬುದು ಪಾಲಕ್ಕಾಡ್ ಜಿಲ್ಲೆಯ [[ದಕ್ಷಿಣ]] ಭಾಗದಲ್ಲಿರುವ ಎರಡು ನೆರೆಹೊರೆಯ ಹಳ್ಳಿಗಳಾಗಿದ್ದು, ಇವು ನೆಲ್ಲಿಯಂಪತಿ ಬೆಟ್ಟಗಳ ಕಣಿವೆಯಲ್ಲಿವೆ. ಏಪ್ರಿಲ್ ಮೊದಲ ವಾರದಲ್ಲಿ ಹಸಿರು ಹಾಸಿನಂತಿರುವ [[ಭತ್ತ]]ದ [[ಗದ್ದೆ]]ಗಳು ಹಬ್ಬದ ಮೈದಾನವಾಗಿ ಬದಲಾಗುತ್ತವೆ. [[ಕೊಚ್ಚಿನ್]] ರಾಜರ ಸಾಮಂತರಾಗಿದ್ದ ಪೂಕೋಟ್ ತರವಾಡು ಕುಟುಂಬದವರು, ಹಬ್ಬದ ದಿನದಂದು ವಲ್ಲಂಗಿ ದೇಶಂನಲ್ಲಿ ವಿವಿಧ ಆಚರಣೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸುತ್ತಾರೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ ಈ ಹಬ್ಬವು 'ಮೀನಂ' ತಿಂಗಳ 20 ನೇ ತಾರೀಖಿನಂದು (ಪ್ರತಿ ವರ್ಷದ ಏಪ್ರಿಲ್ 2 ಅಥವಾ 3 ರಂದು) ಬರುತ್ತದೆ.<ref>{{cite web|url=http://www.indiamike.com/india/kerala-f39/nemmara-vallanghy-vela-on-april-3rd-t129847/ |title=Nemmara - Vallanghy Vela on April 2nd - India Travel Forum |publisher=IndiaMike.com |access-date=2014-03-29}}</ref> ಪ್ರತಿ ವರ್ಷ 'ಮೀನಂ 1' ರಂದು [['ಕೊಡಿಯೇಟ್ಟಂ']] (ಹಬ್ಬದ ಆರಂಭ) ಆಚರಿಸಲಾಗುತ್ತದೆ. ಈ ಸಂಭ್ರಮಾಚರಣೆಯು 'ಮೀನಂ' ತಿಂಗಳ ಮೊದಲ 20 ದಿನಗಳ ಕಾಲ ಮುಂದುವರಿಯುತ್ತದೆ ಮತ್ತು 20 ನೇ ದಿನದಂದು ವೇಲಾ ಹಬ್ಬವನ್ನು ಆಚರಿಸಲಾಗುತ್ತದೆ. ಭತ್ತದ ಕೊಯ್ಲಿನ ನಂತರ ನೆಮ್ಮಾರ ಮತ್ತು ವಲ್ಲಂಗಿ ಗ್ರಾಮಸ್ಥರು ಆಚರಿಸುವ ಈ ವಾರ್ಷಿಕ ವೇಲಾ ಹಬ್ಬವು, ಭವ್ಯವಾದ ಬಾಣಬಿರುಸುಗಳ ಪ್ರದರ್ಶನ ಮತ್ತು ಅಲಂಕೃತ [[ಆನೆ]]ಗಳಿಗೆ ಹೆಸರುವಾಸಿಯಾಗಿದೆ.<ref>{{cite news|url=https://www.thehindu.com/todays-paper/tp-national/tp-kerala/nemmaravallangi-vela-celebrated/article3275423.ece |title=Nemmara-Vallangi Vela celebrated |newspaper=The Hindu |date=3 April 2012|access-date=13 July 2019}}</ref> == ಗ್ಯಾಲರಿ == <gallery widths="280"> ಚಿತ್ರ:Vallanghy_Vela_2020.jpg|alt=Vallanghy Vela 2020| ವಲ್ಲಂಗಿ ವೇಲಾ 2020 ಚಿತ್ರ:Vallanghy_Vela_2019.jpg|alt=Vallanghy Vela 2019| ವಲ್ಲಂಗಿ ವೇಲಾ 2019 ಚಿತ್ರ:Nemmara_Vela_-1_.JPG|alt=Nemmara Desam| ನೆಮ್ಮರ ದೇಶಂ ಚಿತ್ರ:Nemmara14.jpg|alt=Nemmara Desam Anna Pandhal| ನೆಮ್ಮರ ದೇಶಂ ಅಣ್ಣ ಪಂಧಲ್ ಚಿತ್ರ:Nenmara_Vedikkettu.JPG|alt=Nemmara Desam Fireworks display| ನೆಮ್ಮಾರ ದೇಶಂ ಪಟಾಕಿ ಪ್ರದರ್ಶನ ಚಿತ್ರ:Nemmara_temple.jpg|alt=Nemmara Desam| ನೆಮ್ಮರ ದೇಶಂ ಚಿತ್ರ:Nemmara_panthal.jpg|alt=Nemmara Desam elephants| ನೆಮ್ಮರ ದೇಶಂ ಆನೆಗಳು </gallery> == ಸಹ ನೋಡಿ == * [[ತ್ರಿಶೂರ್ ಪೂರಂ|Thrissur Pooram]], a similar festival * [[ವೈರಂಕೋಡ್ ಹಬ್ಬ|Vairankode vela]] == ಉಲ್ಲೇಖಗಳು == <references /> == ಬಾಹ್ಯ ಕೊಂಡಿಗಳು == {{commons category|Nenmara Vallanghy Vela}} * https://www.keralatourism.org/event/nemmara-vallangi-vela/14 [[ವರ್ಗ:ಕೇರಳದ ಹಿಂದೂ ಹಬ್ಬಗಳು]] [[ವರ್ಗ:ಪಾಲಕ್ಕಾಡ್ ಜಿಲ್ಲೆಯ ಹಬ್ಬಗಳು]] [[ವರ್ಗ:ಏಪ್ರಿಲ್ ಆಚರಣೆಗಳು]] ljb2ec8ocb9c4uggjswpriradn3voty 1377472 1377460 2026-07-28T06:06:35Z Prathvi Acharya 87484 1377472 wikitext text/x-wiki {{databox}} {{Infobox holiday | holiday_name = ನೆನ್ಮಾರಾ ವಲ್ಲಂಗಿ ವೇಲಾ | image = Nenmara-vallangi-vela.jpg | significance = ಕೇರಳದಲ್ಲೇ ಅತ್ಯಂತ ದೊಡ್ಡ ಬಾಣಬಿರುಸುಗಳ ಪ್ರದರ್ಶನ. | official_name = ನೆನ್ಮಾರಾ ವಲ್ಲಂಗಿ ವೇಲಾ | date =2024 ಏಪ್ರಿಲ್ 2 (ಮಂಗಳವಾರ) ಮಲಯಾಳಂ ಕ್ಯಾಲೆಂಡರ್‌ನ ಮೀನಂ ತಿಂಗಳ 20 ನೇ ದಿನ. | observances = ದೇವಸ್ಥಾನದ ಹಬ್ಬ, ಬಾಣಬಿರುಸುಗಳ ಪ್ರದರ್ಶನ, ''ಮೇಳಂ'', ''ಪಂಚವಾದ್ಯಂ'', ''ಆನೆಪಂತಲ್'' (ಆನೆಗಳ ಪೆಂಡಾಲ್). | type = | month = April | duration = 3 Days | frequency = ವರ್ಷಕ್ಕೆ ಒಮ್ಮೆ. }} '''ನೆನ್ಮಾರಾ ವಲ್ಲಂಗಿ ವೇಲಾ''' ಅಥವಾ ನೆನ್ಮಾರಾ ವೇಲಾ ಎಂಬುದು [[ಕೇರಳ]]ದ ಒಂದು ವಾರ್ಷಿಕ ಹಬ್ಬವಾಗಿದ್ದು, ಇದನ್ನು [[ಪಾಲಕ್ಕಾಡ್ ಜಿಲ್ಲೆ]]ಯ ನೆನ್ಮಾರಾದಲ್ಲಿರುವ ನೆಲ್ಲಿಕುಲಂಗರ [[ಭಗವತಿ ದೇವಸ್ಥಾನ]]ದಲ್ಲಿ ಆಚರಿಸಲಾಗುತ್ತದೆ.<ref>{{Cite web |title=Nenmara Vallangi Vela, Palakkad, Kerala Festivals |url=https://www.keralatourism.org/event/nenmara-vallangi-vela/14/ |access-date=2026-01-03 |website=[[Department of Tourism (Kerala)]] |language=en}}</ref> ನೆಮ್ಮಾರ ಮತ್ತು ವಲ್ಲಂಗಿ ಎಂಬುದು ಪಾಲಕ್ಕಾಡ್ ಜಿಲ್ಲೆಯ [[ದಕ್ಷಿಣ]] ಭಾಗದಲ್ಲಿರುವ ಎರಡು ನೆರೆಹೊರೆಯ ಹಳ್ಳಿಗಳಾಗಿದ್ದು, ಇವು ನೆಲ್ಲಿಯಂಪತಿ ಬೆಟ್ಟಗಳ ಕಣಿವೆಯಲ್ಲಿವೆ. ಏಪ್ರಿಲ್ ಮೊದಲ ವಾರದಲ್ಲಿ ಹಸಿರು ಹಾಸಿನಂತಿರುವ [[ಭತ್ತ]]ದ [[ಗದ್ದೆ]]ಗಳು ಹಬ್ಬದ ಮೈದಾನವಾಗಿ ಬದಲಾಗುತ್ತವೆ. [[ಕೊಚ್ಚಿನ್]] ರಾಜರ ಸಾಮಂತರಾಗಿದ್ದ ಪೂಕೋಟ್ ತರವಾಡು ಕುಟುಂಬದವರು, ಹಬ್ಬದ ದಿನದಂದು ವಲ್ಲಂಗಿ ದೇಶಂನಲ್ಲಿ ವಿವಿಧ ಆಚರಣೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸುತ್ತಾರೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ ಈ ಹಬ್ಬವು 'ಮೀನಂ' ತಿಂಗಳ 20 ನೇ ತಾರೀಖಿನಂದು (ಪ್ರತಿ ವರ್ಷದ ಏಪ್ರಿಲ್ 2 ಅಥವಾ 3 ರಂದು) ಬರುತ್ತದೆ.<ref>{{cite web|url=http://www.indiamike.com/india/kerala-f39/nemmara-vallanghy-vela-on-april-3rd-t129847/ |title=Nemmara - Vallanghy Vela on April 2nd - India Travel Forum |publisher=IndiaMike.com |access-date=2014-03-29}}</ref> ಪ್ರತಿ ವರ್ಷ 'ಮೀನಂ 1' ರಂದು [['ಕೊಡಿಯೇಟ್ಟಂ']] (ಹಬ್ಬದ ಆರಂಭ) ಆಚರಿಸಲಾಗುತ್ತದೆ. ಈ ಸಂಭ್ರಮಾಚರಣೆಯು 'ಮೀನಂ' ತಿಂಗಳ ಮೊದಲ 20 ದಿನಗಳ ಕಾಲ ಮುಂದುವರಿಯುತ್ತದೆ ಮತ್ತು 20 ನೇ ದಿನದಂದು ವೇಲಾ ಹಬ್ಬವನ್ನು ಆಚರಿಸಲಾಗುತ್ತದೆ. ಭತ್ತದ ಕೊಯ್ಲಿನ ನಂತರ ನೆಮ್ಮಾರ ಮತ್ತು ವಲ್ಲಂಗಿ ಗ್ರಾಮಸ್ಥರು ಆಚರಿಸುವ ಈ ವಾರ್ಷಿಕ ವೇಲಾ ಹಬ್ಬವು, ಭವ್ಯವಾದ ಬಾಣಬಿರುಸುಗಳ ಪ್ರದರ್ಶನ ಮತ್ತು ಅಲಂಕೃತ [[ಆನೆ]]ಗಳಿಗೆ ಹೆಸರುವಾಸಿಯಾಗಿದೆ.<ref>{{cite news|url=https://www.thehindu.com/todays-paper/tp-national/tp-kerala/nemmaravallangi-vela-celebrated/article3275423.ece |title=Nemmara-Vallangi Vela celebrated |newspaper=The Hindu |date=3 April 2012|access-date=13 July 2019}}</ref> == ಗ್ಯಾಲರಿ == <gallery widths="280"> ಚಿತ್ರ:Vallanghy_Vela_2020.jpg|alt=Vallanghy Vela 2020| ವಲ್ಲಂಗಿ ವೇಲಾ 2020 ಚಿತ್ರ:Vallanghy_Vela_2019.jpg|alt=Vallanghy Vela 2019| ವಲ್ಲಂಗಿ ವೇಲಾ 2019 ಚಿತ್ರ:Nemmara_Vela_-1_.JPG|alt=Nemmara Desam| ನೆಮ್ಮರ ದೇಶಂ ಚಿತ್ರ:Nemmara14.jpg|alt=Nemmara Desam Anna Pandhal| ನೆಮ್ಮರ ದೇಶಂ ಅಣ್ಣ ಪಂಧಲ್ ಚಿತ್ರ:Nenmara_Vedikkettu.JPG|alt=Nemmara Desam Fireworks display| ನೆಮ್ಮಾರ ದೇಶಂ ಪಟಾಕಿ ಪ್ರದರ್ಶನ ಚಿತ್ರ:Nemmara_temple.jpg|alt=Nemmara Desam| ನೆಮ್ಮರ ದೇಶಂ ಚಿತ್ರ:Nemmara_panthal.jpg|alt=Nemmara Desam elephants| ನೆಮ್ಮರ ದೇಶಂ ಆನೆಗಳು </gallery> == ಸಹ ನೋಡಿ == * [[ತ್ರಿಶೂರ್ ಪೂರಂ|Thrissur Pooram]], a similar festival * [[ವೈರಂಕೋಡ್ ಹಬ್ಬ|Vairankode vela]] == ಉಲ್ಲೇಖಗಳು == <references /> == ಬಾಹ್ಯ ಕೊಂಡಿಗಳು == {{commons category|Nenmara Vallanghy Vela}} * https://www.keralatourism.org/event/nemmara-vallangi-vela/14 {{Culture of Kerala}} {{Tourism in Kerala}} [[ವರ್ಗ:ಕೇರಳದ ಹಿಂದೂ ಹಬ್ಬಗಳು]] [[ವರ್ಗ:ಪಾಲಕ್ಕಾಡ್ ಜಿಲ್ಲೆಯ ಹಬ್ಬಗಳು]] [[ವರ್ಗ:ಏಪ್ರಿಲ್ ಆಚರಣೆಗಳು]] 589xg2oxxv8bnvon2ludgjc6qb2qtq7 ವರ್ಗ:ಪಾಲಕ್ಕಾಡ್ ಜಿಲ್ಲೆಯ ಹಬ್ಬಗಳು 14 179878 1377459 2026-07-28T05:34:47Z Prathvi Acharya 87484 ಹೊಸ ಪುಟ: [[ವರ್ಗ:ಪಾಲಕ್ಕಾಡ್ ಜಿಲ್ಲೆಯ ಹಬ್ಬಗಳು]] 1377459 wikitext text/x-wiki [[ವರ್ಗ:ಪಾಲಕ್ಕಾಡ್ ಜಿಲ್ಲೆಯ ಹಬ್ಬಗಳು]] kj7losmgkstu10swyeo02kekszbbtyt ಟೆಂಪ್ಲೇಟು:Culture of Kerala 10 179879 1377461 2026-06-28T23:10:21Z en>Jessicapierce 0 minor copy edits 1377461 wikitext text/x-wiki {{Navbox <!---LINKS WITHOUT ANY CONTENT WILL BE REMOVED/COMMENTED OUT---> | name = Culture of Kerala | title = [[Culture of Kerala]] | listclass = hlist | belowclass = hlist | state = {{{state|}}} | group1 = Arts promotion bodies | list1 = * [[Kerala Kalamandalam]] * [[Kerala Lalitakala Academy]] * [[Kerala Sangeetha Nataka Akademi]] * [[Kerala Folklore Academy]] | group2 = Performing arts | list2 = * [[Chakyar Koothu]] * [[Kathakali]] * [[Kerala Natanam]] * [[Koodiyattam]] * [[Mohiniyattam]] * [[Nangiar Koothu]] * [[Ottamthullal]] * [[Parayan thullal]] * [[Sheethankan Thullal]] | group3 = Music | list3 = * [[Kshetram vadyam]] * [[Kuzhal Pattu]] * [[Mappila Paattu]] * [[Panchari melam]] * [[Panchavadyam]] * [[Pandi Melam]] * [[Parisha Vadyam]] * [[Pulluvan Paattu]] * [[Sopanam]] * [[Thayambaka]] | group4 = Folk arts | list4 = * [[Aravana|Arabana muttu]] * [[Charadupinnikkali]] * [[Chavittu Nadakam]] * [[Chozhikali]] * [[Duff Muttu]] * [[Eruthukali]] * [[Gadhika]] * [[Garudan Thookkam]] * [[Kolam Thullal]] * [[Kolkali]] * [[Kothammuriyattam]] * [[Kummattikali]] * [[Kuthiyottam]] * [[Malapulayattam]] * [[Malavazhiyattam]] * [[Mangalamkali]] * [[Marathukali]] * [[Margam Kali]] * [[Mudiyett]] * [[Nayadikali]] * [[Oppana]] * [[Padayani]] * [[Parichamuttukali]] * [[Poorakkali]] * [[Poothan]] * [[Poothamkali]] * [[Sarpam Thullal]] * [[Slama Carol|Slamakali]] * [[Thacholikali]] * [[Theyyam]] * [[Theyyannam]] * Thiriyuzhichil * [[Thiyyattu]] * [[Tholpavakoothu]] | group5 = Fine arts | list5 = * [[Kerala mural painting]] | group6 = Festivals | list6 = * [[Aanayoottu]] * [[Aaraattu]] * [[Aluva Sivarathri festival]] * [[Arattupuzha Pooram]] * [[Edakkunni Uthram Vilakku]] * [[Gandharvanpattu]] * [[Ilanjithara Melam]] * [[Kadavallur Anyonyam]] * [[Kanyarkali]] * [[Karivela]] * [[Keralotsavam]] * [[Kollam Pooram]] * [[Kottakkal pooram]] * [[Kottankulangara Festival]] * [[Machad Mamangam]] * [[Makaravilakku]] * [[Nalukulangara Pooram]] * [[Kalpathi Ratholsavam]] * [[Nenmara Vallanghy Vela]] * [[Onam]] * [[Onathallu or Avittathallu]] * [[Peruvanam Pooram]] * [[Puli Kali]] * [[Tattamangalam Kuthira Vela]] * [[Thirumandhamkunnu Pooram]] * [[Thiruvathira]] * [[Thrissur Pooram]] * [[Uthralikavu Pooram]] * [[Vishu]] | group7 = Martial arts | list7 = * [[Kalaripayattu]] * [[Velakali]] | group8 = Musical instruments | list8 = * [[Chenda]] * [[Idakka]] * [[Kombu (instrument)|Kombu]] * [[Mizhavu]] * [[Timila]] | group9 = Society | list9 = * [[Sarpa Kavu]] * [[Tharavad]] |below= * {{Icon|Template}} '''[[:Category:Kerala templates|Templates]]''' * {{Icon|Category}} '''[[:Category:Culture of Kerala|Category]]''' * {{Icon|WikiProject}} '''[[Wikipedia:WikiProject Kerala|WikiProject]]''' * '''{{Portal-inline|India}}''' }}<noinclude> {{Documentation|content= {{Align|right|{{Check completeness of transclusions}}}} {{collapsible option}} }} [[Category:Kerala navigational boxes]] [[Category:India arts and culture navigational boxes|Kerala]] </noinclude> d7j0lsdsgoprjt2kx0u3jbgae8dsa5q 1377462 1377461 2026-07-28T05:42:44Z A826 72368 ೧ revisions imported from [[:en:Template:Culture_of_Kerala]] 1377461 wikitext text/x-wiki {{Navbox <!---LINKS WITHOUT ANY CONTENT WILL BE REMOVED/COMMENTED OUT---> | name = Culture of Kerala | title = [[Culture of Kerala]] | listclass = hlist | belowclass = hlist | state = {{{state|}}} | group1 = Arts promotion bodies | list1 = * [[Kerala Kalamandalam]] * [[Kerala Lalitakala Academy]] * [[Kerala Sangeetha Nataka Akademi]] * [[Kerala Folklore Academy]] | group2 = Performing arts | list2 = * [[Chakyar Koothu]] * [[Kathakali]] * [[Kerala Natanam]] * [[Koodiyattam]] * [[Mohiniyattam]] * [[Nangiar Koothu]] * [[Ottamthullal]] * [[Parayan thullal]] * [[Sheethankan Thullal]] | group3 = Music | list3 = * [[Kshetram vadyam]] * [[Kuzhal Pattu]] * [[Mappila Paattu]] * [[Panchari melam]] * [[Panchavadyam]] * [[Pandi Melam]] * [[Parisha Vadyam]] * [[Pulluvan Paattu]] * [[Sopanam]] * [[Thayambaka]] | group4 = Folk arts | list4 = * [[Aravana|Arabana muttu]] * [[Charadupinnikkali]] * [[Chavittu Nadakam]] * [[Chozhikali]] * [[Duff Muttu]] * [[Eruthukali]] * [[Gadhika]] * [[Garudan Thookkam]] * [[Kolam Thullal]] * [[Kolkali]] * [[Kothammuriyattam]] * [[Kummattikali]] * [[Kuthiyottam]] * [[Malapulayattam]] * [[Malavazhiyattam]] * [[Mangalamkali]] * [[Marathukali]] * [[Margam Kali]] * [[Mudiyett]] * [[Nayadikali]] * [[Oppana]] * [[Padayani]] * [[Parichamuttukali]] * [[Poorakkali]] * [[Poothan]] * [[Poothamkali]] * [[Sarpam Thullal]] * [[Slama Carol|Slamakali]] * [[Thacholikali]] * [[Theyyam]] * [[Theyyannam]] * Thiriyuzhichil * [[Thiyyattu]] * [[Tholpavakoothu]] | group5 = Fine arts | list5 = * [[Kerala mural painting]] | group6 = Festivals | list6 = * [[Aanayoottu]] * [[Aaraattu]] * [[Aluva Sivarathri festival]] * [[Arattupuzha Pooram]] * [[Edakkunni Uthram Vilakku]] * [[Gandharvanpattu]] * [[Ilanjithara Melam]] * [[Kadavallur Anyonyam]] * [[Kanyarkali]] * [[Karivela]] * [[Keralotsavam]] * [[Kollam Pooram]] * [[Kottakkal pooram]] * [[Kottankulangara Festival]] * [[Machad Mamangam]] * [[Makaravilakku]] * [[Nalukulangara Pooram]] * [[Kalpathi Ratholsavam]] * [[Nenmara Vallanghy Vela]] * [[Onam]] * [[Onathallu or Avittathallu]] * [[Peruvanam Pooram]] * [[Puli Kali]] * [[Tattamangalam Kuthira Vela]] * [[Thirumandhamkunnu Pooram]] * [[Thiruvathira]] * [[Thrissur Pooram]] * [[Uthralikavu Pooram]] * [[Vishu]] | group7 = Martial arts | list7 = * [[Kalaripayattu]] * [[Velakali]] | group8 = Musical instruments | list8 = * [[Chenda]] * [[Idakka]] * [[Kombu (instrument)|Kombu]] * [[Mizhavu]] * [[Timila]] | group9 = Society | list9 = * [[Sarpa Kavu]] * [[Tharavad]] |below= * {{Icon|Template}} '''[[:Category:Kerala templates|Templates]]''' * {{Icon|Category}} '''[[:Category:Culture of Kerala|Category]]''' * {{Icon|WikiProject}} '''[[Wikipedia:WikiProject Kerala|WikiProject]]''' * '''{{Portal-inline|India}}''' }}<noinclude> {{Documentation|content= {{Align|right|{{Check completeness of transclusions}}}} {{collapsible option}} }} [[Category:Kerala navigational boxes]] [[Category:India arts and culture navigational boxes|Kerala]] </noinclude> d7j0lsdsgoprjt2kx0u3jbgae8dsa5q 1377471 1377462 2026-07-28T06:03:54Z A826 72368 1377471 wikitext text/x-wiki {{Navbox <!---LINKS WITHOUT ANY CONTENT WILL BE REMOVED/COMMENTED OUT---> | name = Culture of Kerala | title = [[ಕೇರಳದ ಸಂಸ್ಕೃತಿ]] | listclass = hlist | belowclass = hlist | state = {{{state|}}} | group1 = ಕಲಾ ಪ್ರೋತ್ಸಾಹಕ ಸಂಸ್ಥೆಗಳು | list1 = * [[ಕೇರಳ ಕಲಾಮಂಡಲಂ]] * [[ಕೇರಳ ಲಲಿತಕಲಾ ಅಕಾಡೆಮಿ]] * [[ಕೇರಳ ಸಂಗೀತ ನಾಟಕ ಅಕಾಡೆಮಿ]] * [[ಕೇರಳ ಜಾನಪದ ಅಕಾಡೆಮಿ]] | group2 = ಅಭಿನಯ ಕಲೆಗಳು | list2 = * [[ಚಾಕ್ಯಾರ್ ಕೂತು]] * [[ಕಥಕ್ಕಳಿ]] * [[ಕೇರಳ ನಟನಂ]] * [[ಕೂಡಿಯಾಟ್ಟಂ]] * [[ಮೋಹಿನಿಯಾಟ್ಟಂ]] * [[ನಂಗಿಯಾರ್ ಕೂತು]] * [[ಒಟ್ಟಮ್ತುಲ್ಲಾಲ್]] * [[ಪಾರಯನ್ ತುಲ್ಲಾಲ್]] * [[ಶೀತಂಕನ್ ತುಲ್ಲಾಲ್]] | group3 = ಸಂಗೀತ | list3 = * [[ಕ್ಷೇತ್ರಂ ವಾದ್ಯಂ]] * [[ಕುಝಲ್ ಪಟ್ಟು]] * [[ಮಾಪ್ಪಿಳ ಪಾಟ್ಟು]] * [[ಪಂಚಾರಿ ಮೇಳಂ]] * [[ಪಂಚವಾದ್ಯಂ]] * [[ಪಾಂಡಿ ಮೇಳಂ]] * [[ಪರಿಶ ವಾದ್ಯಂ]] * [[ಪುಲ್ಲುವಾನ್ ಪಾಟ್ಟು]] * [[ಸೋಪಾನಂ]] * [[ತಯಂಬಕ]] | group4 = ಜಾನಪದ ಕಲೆಗಳು | list4 = * [[ಅರಬಾನ ಮುತ್ತು]] * [[ಚರಡುಪಿನ್ನಿಕ್ಕಳಿ]] * [[ಚವಿಟ್ಟು ನಾಡಕಂ]] * [[ಚೋಳಿಕಳಿ]] * [[ದಫ್ ಮುತ್ತು]] * [[ಎರುತುಕಳಿ]] * [[ಗಧಿಕ]] * [[ಗರುಡನ್ ತೂಕ್ಕಂ]] * [[ಕೋಳಂ ತುಲ್ಲಾಲ್]] * [[ಕೋಳ್ಕಳಿ]] * [[ಕೋತಮ್ಮುರಿಯಟ್ಟಂ]] * [[ಕುಮ್ಮಟ್ಟಿಕಳಿ]] * [[ಕುತಿಯೋಟ್ಟಂ]] * [[ಮಲಪುಳಯಟ್ಟಂ]] * [[ಮಲವಾಳಿಯಟ್ಟಂ]] * [[ಮಂಗಳಂಕಳಿ]] * [[ಮರತುಕಳಿ]] * [[ಮಾರ್ಗಂ ಕಳಿ]] * [[ಮುಡಿಯೇಟ್ಟ್]] * [[ನಾಯದಿಕಳಿ]] * [[ಒಪ್ಪನ]] * [[ಪದಯಾನಿ]] * [[ಪರಿಚಮುಟ್ಟುಕಳಿ]] * [[ಪೂರಕ್ಕಳಿ]] * [[ಪೂತನ್]] * [[ಪೂತಂಕಳಿ]] * [[ಸರ್ಪಂ ತುಲ್ಲಾಲ್]] * [[ಸ್ಲಾಮ ಕೆರೊಲ್|ಸ್ಲಾಮಕಳಿ]] * [[ತಚೋಳಿಕಳಿ]] * [[ಥೆಯ್ಯಂ]] * [[ಥೆಯ್ಯನ್ನಂ]] * ತಿರಿಯುಳಿಚಿಲ್ * [[ತಿಯ್ಯಟ್ಟು]] * [[ತೋಲ್ಪವಕೂತು]] | group5 = ಲಲಿತ ಕಲೆಗಳು | list5 = * [[ಕೇರಳದ ಭಿತ್ತಿಚಿತ್ರಕಲೆ]] | group6 = ಹಬ್ಬಗಳು | list6 = * [[ಆನಯೂಟ್ಟು]] * [[ಆರಾಟ್ಟು]] * [[ಅಳುವಾ ಶಿವರಾತ್ರಿ ಉತ್ಸವ]] * [[ಅರಟ್ಟುಪುಳ ಪೂರಂ]] * [[ಎಡಕ್ಕುನ್ನಿ ಉತ್ತ್ರಂ ವಿಳಕ್ಕು]] * [[ಗಂಧರ್ವನ್ಪಟ್ಟು]] * [[ಇಲಂಜಿತ್ತರ ಮೇಳಂ]] * [[ಕಡವಲ್ಲೂರು ಅನ್ಯೋನ್ಯಂ]] * [[ಕಣಿಯಾರ್ಕಳಿ]] * [[ಕರಿವೇಳ]] * [[ಕೇರಳೋತ್ಸವಂ]] * [[ಕೊಲ್ಲಂ ಪೂರಂ]] * [[ಕೊಟ್ಟಕ್ಕಲ್ ಪೂರಂ]] * [[ಕೊಟ್ಟಾಂಕುಳಂಗರ ಉತ್ಸವ]] * [[ಮಚಾಡ್ ಮಾಮಂಗಂ]] * [[ಮಕರವಿಳಕ್ಕು]] * [[ನಾಳುಕುಳಂಗರ ಪೂರಂ]] * [[ಕಲ್ಪಾತಿ ರಥೋತ್ಸವಂ]] * [[ನೆನ್ಮಾರ ವಳ್ಳಂಘಿ ವೇಳ]] * [[ಓಣಂ]] * [[ಓನತ್ತಲ್ಲು ಅಥವಾ ಅವಿಟತ್ತಲ್ಲು]] * [[ಪೆರುವನಂ ಪೂರಂ]] * [[ಪುಳಿ ಕಳಿ]] * [[ತಟ್ಟಮಂಗಲಂ ಕುತ್ತಿರ ವೇಳ]] * [[ತಿರುಮಂಧಾಂಕುನ್ನು ಪೂರಂ]] * [[ತಿರುವಾತಿರ]] * [[ತೃಶ್ಶೂರ್ ಪೂರಂ]] * [[ಉತ್ರಾಳಿಕಾವು ಪೂರಂ]] * [[ವಿಷು]] | group7 = ಸಮರ ಕಲೆಗಳು | list7 = * [[ಕಳರಿಪಯಟ್ಟು]] * [[ವೇಳಕಳಿ]] | group8 = ಸಂಗೀತ ವಾದ್ಯಗಳು | list8 = * [[ಚೆಂಡ]] * [[ಇಡಕ್ಕ]] * [[ಕೊಂಬು (ವಾದ್ಯ)|ಕೊಂಬು]] * [[ಮಿಳಾವು]] * [[ತಿಮಿಳ]] | group9 = ಸಮಾಜ | list9 = * [[ಸರ್ಪ ಕಾವು]] * [[ತರವಾಡ್]] |below= * {{Icon|Template}} '''[[:Category:Kerala templates|ಟೆಂಪ್ಲೇಟುಗಳು]]''' * {{Icon|Category}} '''[[:Category:Culture of Kerala|ವರ್ಗ]]''' * {{Icon|WikiProject}} '''[[Wikipedia:WikiProject Kerala|ವಿಕಿಪ್ರಾಜೆಕ್ಟ್]]''' * '''{{Portal-inline|India}}''' }}<noinclude> {{Documentation|content= {{Align|right|{{Check completeness of transclusions}}}} {{collapsible option}} }} </noinclude> g20wxb3orncmvcmp6r1kyll0l4wezbr ಟೆಂಪ್ಲೇಟು:Tourism in Kerala 10 179880 1377463 2025-07-23T15:07:21Z en>Ajeeshkumar4u 0 1377463 wikitext text/x-wiki {{Navbox <!---LINKS WITHOUT ANY CONTENT WILL BE REMOVED/COMMENTED OUT---> | name = Tourism in Kerala | title = [[Tourism in Kerala]] | listclass = hlist | state = collapsed | group1 = Organisations | list1 = * [[Kerala Tourism Development Corporation]] * [[Department of Tourism (Kerala)]] * [[Gandhi Seva Sadan]] | group2 = Informative articles | list2 = * [[Chinese fishing nets]] * [[God's Own Country]] * [[Chundan Vallam]] * [[Jatayu Earth's Center Nature Park|Jatayu Earth’s Center]] * [[Kerala backwaters]] * [[Pooram]] * [[Puli Kali]] * [[Temple Festivals of Kerala]] * [[Tourist Resorts (Kerala)]] * [[Vallam kali]] * [[Wildlife of Kerala]] | group3 = Airports | list3 = * [[Calicut International Airport]] * [[Cochin International Airport]] * [[Kannur International Airport]] * [[Quilon Aerodrome|Kollam Airport]]<small>(Defunct)</small> * [[Trivandrum International Airport]] | group4 = Amusement parks | list4 = * [[Fantasy Park]] * [[Valanchery|Flora Fantasia]] * [[Kottakkunnu]] * [[Vismaya]] * [[Wonderla]] | group6 = Archaeological sites | list6 = * [[Anchuthengu]] * [[Ariyannur Umbrellas]] * [[Cheraman Parambu]] * [[Kadavallur]] * [[Kandanissery]] * [[Kudakkallu Parambu]] * [[Pattanam]] * [[Tangasseri]] * Thovarimala Ezhuthupara | group7 = Beaches | list7 = * [[Alappuzha Beach]] * [[Azheekal beach]] * [[Bekal|Bekal beach]] * [[Chavakkad Beach]] * [[Cherai Beach]] * [[Fort Kochi beach]] * [[Kappad]] * [[Kappil, Thiruvananthapuram]] * [[Kappkadavu]] * [[Kollam Beach]] * [[Kovalam]] * [[Kozhikode Beach]] * [[Mappila Bay]] * [[Marari Beach]] * [[Meenkunnu Beach]] * [[Munakkal Beach]] * [[Mundakkal Beach]] * [[Muzhappilangad Beach]] * [[Muziris beach]] * [[Purathur|Padinjarekkara beach]] * [[Tirur|Paravanna beach]] * [[Payyambalam Beach]] * [[Ponnani]] * [[Poovar]] * [[Shankumugham Beach]] * [[Snehatheeram Beach]] * [[Thekkumbhagam|Paravur Thekkumbhagam]] * [[Thirumullavaram Beach]] * [[Tanur, Malappuram|Tanur beach]] * [[Thottada Beach]] * [[Vatakara| Vadakara Sandbank]] * [[Vallikkunnu|Kadalundi Nagaram beach]] * [[Varkala Beach]] | group8 = Boat races | list8 = * [[Aranmula Boat Race]] * [[Edappal|Biyyam Kayal Boat Race]] * [[Champakulam Moolam Boat Race]] * [[Indira Gandhi Boat Race]] * [[Kallada Boat Race]] * [[Kandassankadavu Boat Race]] * [[Nehru Trophy Boat Race]] * [[Payippadu Vallam Kali]] * [[President's Trophy Boat Race]] * [[Sree Narayana Jayanthi Boat Race]] * [[Triprayar Boat Race]] | group9 = Caves | list9 = * [[Chovvanur burial cave]] * [[Edakkal Caves]] * [[Kottukal cave temple]] * [[Nedumala caves, Piralimattam]] * [[Vizhinjam rock caves]] | group10 = Dams | list10 = * [[Banasura Sagar Dam]] * [[Bhoothathankettu]] * [[Cheruthoni Dam]] * [[Chimmony Dam]] * [[Idamalayar Dam]] * [[Idukki Dam]] * [[Kakki Reservoir]] * [[Kanjirapuzha Dam]] * [[Karapuzha Dam]] * [[Malampuzha Dam]] * [[Malankara Dam]] * [[Mangalam Dam]] * [[Mattupetty Dam]] * [[Kollengode, Palakkad|Meenkara Dam]] * [[Mullaperiyar Dam]] * [[Neyyar Dam]] * [[Parambikulam Dam]] * [[Pazhassi Dam]] * [[Peechi Dam]] * [[Peringalkuthu Dam]] * [[Peruvaripallam Dam]] * [[Ponmudi Dam]] * [[Poomala Dam]] * [[Pothundi Dam]] * [[Sholayar Dam]] * [[Siruvani Dam]] * [[Thanneermukkom Bund]] * [[Thenmala Dam]] * [[Thunakkadavu Dam]] * [[Vazhani Dam]] * [[Walayar Dam]] | group11 = Festivals | list11 = * [[Aanayoottu]] * [[Aaraattu]] * [[Aluva Sivarathri festival]] * [[Arattupuzha Pooram]] * [[Edakkunni Uthram Vilakku]] * [[Feast of Saint Raphael, Ollur]] * [[Gandharvanpattu]] * [[Ilanjithara Melam]] * [[India International Boat Show]] * [[International Film Festival of Kerala]] * [[Kadavallur Anyonyam]] * [[Kanyarkali]] * [[Karivela]] * [[Kerala Adventure Carnival]] * [[Keralotsavam]] * [[Kollam Pooram]] * [[Kottakkal pooram]] * [[Kottankulangara Festival]] * [[Machad Mamangam]] * [[Nalukulangara Pooram]] * [[Kalpathi Ratholsavam]] * [[Nenmara Vallanghy Vela]] * [[Onam]] * [[Onathallu or Avittathallu]] * [[Peruvanam Pooram]] * [[Tattamangalam Kuthira Vela]] * [[Thirumandhamkunnu Pooram]] * [[Thrissur Pooram]] * [[Uthralikavu Pooram]] | group12 = Forts | list12 = * [[Arikady Fort]] * [[Anchuthengu Fort]] * [[Bekal Fort]] * [[Chandragiri Fort, Kerala]] * [[Cranganore Fort]] * [[East Fort]] * [[Fort Emmanuel]] * [[Hosdurg Fort]] * [[Nedumkotta]] * [[Overbury's Folly]] * [[Palakkad Fort]] * [[Paloor Kotta Falls|Paloor Kotta]] * [[Pallipuram Fort]] * [[St Thomas Fort, Tangasseri]] * [[St. Angelo Fort]] * [[Tellicherry Fort]] * [[William Fort]] | group13 = Islands | list13 = * [[Dharmadam Island]] * [[Ezhumanthuruthu]] * [[Gundu Island]] * [[Islands of Kollam]] * [[Kavvayi]] * [[Kuruvadweep]] * [[Munroe Island]] * [[Parumala]] * [[Pizhala]] * [[Pulinkunnoo]] * [[Ramanthuruthu]] * [[Valiyaparamba]] * [[Vallarpadam]] * [[Vallikkunnu|Balathiruthi Islands]] * [[Vypin]] * [[Willingdon Island]] | group14 = Lakes | list14 = * [[Ashtamudi Lake]] * [[Ponnani|Biyyam Lake]] * [[Enamakkal Lake]] * [[Mananchira]] * [[Oranju Poika]] * [[Padinjarechira]] * [[Paravur Lake]] * [[Pookode Lake]] * [[Sasthamcotta Lake]] * [[Veeranpuzha]] * [[Vellayani Lake]] * [[Vadakkechira]] * [[Vanchikulam]] * [[Vembanad]] | group15 = Lighthouses | list15 = * [[Vizhinjam Lighthouse|Vizhinjam]] * [[Tangasseri Lighthouse|Tangasseri]] * [[Kovilthottam Lighthouse|Kovilthottam]] * [[Alappuzha Lighthouse|Alappuzha]] * [[Manakkodam Lighthouse|Manakkodam]] * [[Vypin Lighthouse|Vypin]] * [[Azhikode Lighthouse|Azhikode]] * [[Chetwai Lighthouse|Chetwai]] * [[Ponnani Lighthouse|Ponnani]] * [[Beypore Lighthouse|Beypore]] * [[Kozhikkode Lighthouse|Kozhikode]] * [[Kannur Lighthouse|Kannur]] | group16 = Mountains | list16 = * [[Aathanad]] * [[Agastya Mala]] * [[Ambanad Hills]] * [[Ambukuthi mala]] * [[Anamudi]] * [[Anginda peak]] * [[Arimbra Hills, Malappuram|Arimbra hills]] * [[Attappadi]] * [[Banasura Hill]] * [[Edavanna|Chekkunnu Mala]] * [[Chembra Peak]] * [[Mankada|Cheriyam hill]] * [[Elivai Malai]] * [[Ilaveezha Poonchira]] * [[Illickal Kallu]] * [[Kodikuthimala]] * [[Kunnathoor Padi]] * [[Marayur]] * [[Meenuliyan Para]] * [[Mukurthi]] * [[Nelliampathi]] * [[Paithalmala]] * [[Anakkayam|Pandallur hills]] * [[Ponmudi]] * [[Poomala]] * [[Urakam Hill]] * [[Vagamon]] * [[Vagavurrai]] * [[Vavul Mala]] * [[Vellarimala]] | group17 = Museums | list17 = * [[8 Point Art Cafe|8 Point Gallery Cafe, Kollam]] * [[Arakkal Museum]] * [[Archaeological Museum, Thrissur]] * [[Indian Business Museum]] * [[Indo-Portuguese Museum]] * [[International Coir Museum]] * [[Kerala Science and Technology Museum]] * [[Kerala Soil Museum]] * [[Kulathupuzha Forest Museum]] * [[Lockhart Tea Museum]] * [[Munnar Tea Museum]] * [[Napier Museum]] * [[Palm Leaf Manuscript Museum, Thiruvananthapuram]] * [[Pazhassi Raja Archaeological Museum]] * [[Sardar Vallabhbhai Patel Police Museum|Sardar Vallabhbhai Patel Police Museum, Kollam]] * [[Teak Museum]], [[Nilambur]] * [[Wayanad Heritage Museum]] | group18 = Palaces | list18 = * [[Mappila Bay|Arakkal Palace]] * [[Aranmula Kottaram]] * [[Bolgatty Palace]] * [[British Residency]] * [[Cheena Kottaram]] * [[Halcyon Castle]] * [[Hill Palace, Tripunithura]] * [[Kanakakkunnu Palace]] * [[Karimpuzha, Palakkad|Karimpuzha Kovilakam]] * [[Kilimanoor Palace]] * [[Kodungallur Kovilakam]] * [[Kollengode Palace]] * [[Kowdiar Palace]] * [[Koyikkal Palace]] * [[Krishnapuram Palace]] * [[Kuthira Malika]] * [[Lakshmipuram Palace]] * [[Kasaragod district|Maipady Palace]] * [[Mattancherry Palace]] * [[Merry Lodge Palace]] * [[Nilambur Kingdom|Nilambur Kovilakam]] * [[Paliath Achan|Paliam Kovilakam]] * [[Pandalam Palace]] * [[Punnathurkotta]] * [[Puthen Kovilakam]] * [[Shakthan Thampuran Palace]] * [[Sri Moolam Thirunal Palace]] * [[Thevally Palace]] | group19 = Ancient residences | list19 = * [[Athavanad|Azhvanchery Mana]] * [[Olappamanna Mana]] * [[Keezhattur|Poonthanam Illam]] * [[Thunchan Parambu, Tirur|Thunchan Samarakam]] * [[Varikkasseri Mana]] | group20 = Waterfalls | list20 = * [[Adyanpara Falls]] * [[Aripara Falls]] * [[Aruvikkuzhi Waterfalls]] * [[Athirappilly Falls]] * [[Ayyapanov Waterfalls]] * [[Charpa Falls]] * [[Cheeyappara]] * [[Dhoni, Palakkad|Dhoni Waterfalls]] * [[Edavanna|Kollam Kolli Falls]] * [[Kakkadampoyil|Kozhippara Waterfalls]] * [[Kudamutti Falls]] * [[Kumbhavurutty Waterfalls]] * [[Lakkom Water Falls]] * [[Manalar Waterfalls]] * [[Marmala waterfall]] * [[Meenmutty Falls, Thiruvananthapuram]] * [[Meenmutty Falls, Wayanad]] * [[Mannarkkad|Meenvallam Waterfalls]] * [[Oliyarik Waterfalls]] * [[Palaruvi Falls]] * [[Paloor Kotta Falls]] * [[Panieli Poru waterfalls]] * [[Pattathippara Falls]] * [[Perunthenaruvi]] * [[Perunthenaruvi Falls]] * [[Siruvani Waterfalls]] * [[Soochipara Falls]] * [[Thommankuthu]] * [[Thusharagiri Falls]] * [[Thoovanam Waterfalls]] * [[Vazhachal Falls]] * [[Vazhvanthol waterfalls]] | group21 = Wildlife sanctuaries | list21 = * [[Aralam Wildlife Sanctuary]] * [[Chimmony Wildlife Sanctuary]] * [[Chinnar Wildlife Sanctuary]] * [[Kadalundi Bird Sanctuary]] * [[Karimpuzha Wildlife Sanctuary]] * [[Kumarakom Bird Sanctuary]] * [[Kurinjimala Sanctuary]] * [[Malabar Wildlife Sanctuary]] * [[Mangalavanam Bird Sanctuary]] * [[Neyyar Wildlife Sanctuary]] * [[Nilgiri Biosphere Reserve]] * [[Pathiramanal]] * [[Parambikulam Wildlife Sanctuary]] * [[Peechi-Vazhani Wildlife Sanctuary]] * [[Peppara Wildlife Sanctuary]] * [[Periyar Tiger Reserve]] * [[Shendurney Wildlife Sanctuary]] * [[Thattekad Bird Sanctuary]] * [[Wayanad Wildlife Sanctuary]] | group22 = Zoos | list22 = * [[Crocodile Rehabilitation and Research Centre]] * [[Parassinikkadavu Snake Park]] * [[Thiruvananthapuram Zoo]] * [[Thrissur Zoo]] * [[Thrissur Zoological Park Wildlife Conservation & Research Centre]] | belowclass = hlist | below = * {{Icon|Template}} '''[[:Category:Kerala templates|Templates]]''' * {{Icon|Category}} '''[[:Category:Tourism in Kerala|Category]]''' * {{Icon|WikiProject}} '''[[Wikipedia:WikiProject Kerala|WikiProject]]''' * '''{{Portal-inline|India}}''' }}<noinclude> {{Documentation|content= {{Align|right|{{Check completeness of transclusions}}}} {{collapsible option}} }} [[Category:Kerala templates]] </noinclude> fyk7yzielixeg8tqxz70ic6gq2qa3je 1377464 1377463 2026-07-28T05:43:16Z A826 72368 ೧ revisions imported from [[:en:Template:Tourism_in_Kerala]] 1377463 wikitext text/x-wiki {{Navbox <!---LINKS WITHOUT ANY CONTENT WILL BE REMOVED/COMMENTED OUT---> | name = Tourism in Kerala | title = [[Tourism in Kerala]] | listclass = hlist | state = collapsed | group1 = Organisations | list1 = * [[Kerala Tourism Development Corporation]] * [[Department of Tourism (Kerala)]] * [[Gandhi Seva Sadan]] | group2 = Informative articles | list2 = * [[Chinese fishing nets]] * [[God's Own Country]] * [[Chundan Vallam]] * [[Jatayu Earth's Center Nature Park|Jatayu Earth’s Center]] * [[Kerala backwaters]] * [[Pooram]] * [[Puli Kali]] * [[Temple Festivals of Kerala]] * [[Tourist Resorts (Kerala)]] * [[Vallam kali]] * [[Wildlife of Kerala]] | group3 = Airports | list3 = * [[Calicut International Airport]] * [[Cochin International Airport]] * [[Kannur International Airport]] * [[Quilon Aerodrome|Kollam Airport]]<small>(Defunct)</small> * [[Trivandrum International Airport]] | group4 = Amusement parks | list4 = * [[Fantasy Park]] * [[Valanchery|Flora Fantasia]] * [[Kottakkunnu]] * [[Vismaya]] * [[Wonderla]] | group6 = Archaeological sites | list6 = * [[Anchuthengu]] * [[Ariyannur Umbrellas]] * [[Cheraman Parambu]] * [[Kadavallur]] * [[Kandanissery]] * [[Kudakkallu Parambu]] * [[Pattanam]] * [[Tangasseri]] * Thovarimala Ezhuthupara | group7 = Beaches | list7 = * [[Alappuzha Beach]] * [[Azheekal beach]] * [[Bekal|Bekal beach]] * [[Chavakkad Beach]] * [[Cherai Beach]] * [[Fort Kochi beach]] * [[Kappad]] * [[Kappil, Thiruvananthapuram]] * [[Kappkadavu]] * [[Kollam Beach]] * [[Kovalam]] * [[Kozhikode Beach]] * [[Mappila Bay]] * [[Marari Beach]] * [[Meenkunnu Beach]] * [[Munakkal Beach]] * [[Mundakkal Beach]] * [[Muzhappilangad Beach]] * [[Muziris beach]] * [[Purathur|Padinjarekkara beach]] * [[Tirur|Paravanna beach]] * [[Payyambalam Beach]] * [[Ponnani]] * [[Poovar]] * [[Shankumugham Beach]] * [[Snehatheeram Beach]] * [[Thekkumbhagam|Paravur Thekkumbhagam]] * [[Thirumullavaram Beach]] * [[Tanur, Malappuram|Tanur beach]] * [[Thottada Beach]] * [[Vatakara| Vadakara Sandbank]] * [[Vallikkunnu|Kadalundi Nagaram beach]] * [[Varkala Beach]] | group8 = Boat races | list8 = * [[Aranmula Boat Race]] * [[Edappal|Biyyam Kayal Boat Race]] * [[Champakulam Moolam Boat Race]] * [[Indira Gandhi Boat Race]] * [[Kallada Boat Race]] * [[Kandassankadavu Boat Race]] * [[Nehru Trophy Boat Race]] * [[Payippadu Vallam Kali]] * [[President's Trophy Boat Race]] * [[Sree Narayana Jayanthi Boat Race]] * [[Triprayar Boat Race]] | group9 = Caves | list9 = * [[Chovvanur burial cave]] * [[Edakkal Caves]] * [[Kottukal cave temple]] * [[Nedumala caves, Piralimattam]] * [[Vizhinjam rock caves]] | group10 = Dams | list10 = * [[Banasura Sagar Dam]] * [[Bhoothathankettu]] * [[Cheruthoni Dam]] * [[Chimmony Dam]] * [[Idamalayar Dam]] * [[Idukki Dam]] * [[Kakki Reservoir]] * [[Kanjirapuzha Dam]] * [[Karapuzha Dam]] * [[Malampuzha Dam]] * [[Malankara Dam]] * [[Mangalam Dam]] * [[Mattupetty Dam]] * [[Kollengode, Palakkad|Meenkara Dam]] * [[Mullaperiyar Dam]] * [[Neyyar Dam]] * [[Parambikulam Dam]] * [[Pazhassi Dam]] * [[Peechi Dam]] * [[Peringalkuthu Dam]] * [[Peruvaripallam Dam]] * [[Ponmudi Dam]] * [[Poomala Dam]] * [[Pothundi Dam]] * [[Sholayar Dam]] * [[Siruvani Dam]] * [[Thanneermukkom Bund]] * [[Thenmala Dam]] * [[Thunakkadavu Dam]] * [[Vazhani Dam]] * [[Walayar Dam]] | group11 = Festivals | list11 = * [[Aanayoottu]] * [[Aaraattu]] * [[Aluva Sivarathri festival]] * [[Arattupuzha Pooram]] * [[Edakkunni Uthram Vilakku]] * [[Feast of Saint Raphael, Ollur]] * [[Gandharvanpattu]] * [[Ilanjithara Melam]] * [[India International Boat Show]] * [[International Film Festival of Kerala]] * [[Kadavallur Anyonyam]] * [[Kanyarkali]] * [[Karivela]] * [[Kerala Adventure Carnival]] * [[Keralotsavam]] * [[Kollam Pooram]] * [[Kottakkal pooram]] * [[Kottankulangara Festival]] * [[Machad Mamangam]] * [[Nalukulangara Pooram]] * [[Kalpathi Ratholsavam]] * [[Nenmara Vallanghy Vela]] * [[Onam]] * [[Onathallu or Avittathallu]] * [[Peruvanam Pooram]] * [[Tattamangalam Kuthira Vela]] * [[Thirumandhamkunnu Pooram]] * [[Thrissur Pooram]] * [[Uthralikavu Pooram]] | group12 = Forts | list12 = * [[Arikady Fort]] * [[Anchuthengu Fort]] * [[Bekal Fort]] * [[Chandragiri Fort, Kerala]] * [[Cranganore Fort]] * [[East Fort]] * [[Fort Emmanuel]] * [[Hosdurg Fort]] * [[Nedumkotta]] * [[Overbury's Folly]] * [[Palakkad Fort]] * [[Paloor Kotta Falls|Paloor Kotta]] * [[Pallipuram Fort]] * [[St Thomas Fort, Tangasseri]] * [[St. Angelo Fort]] * [[Tellicherry Fort]] * [[William Fort]] | group13 = Islands | list13 = * [[Dharmadam Island]] * [[Ezhumanthuruthu]] * [[Gundu Island]] * [[Islands of Kollam]] * [[Kavvayi]] * [[Kuruvadweep]] * [[Munroe Island]] * [[Parumala]] * [[Pizhala]] * [[Pulinkunnoo]] * [[Ramanthuruthu]] * [[Valiyaparamba]] * [[Vallarpadam]] * [[Vallikkunnu|Balathiruthi Islands]] * [[Vypin]] * [[Willingdon Island]] | group14 = Lakes | list14 = * [[Ashtamudi Lake]] * [[Ponnani|Biyyam Lake]] * [[Enamakkal Lake]] * [[Mananchira]] * [[Oranju Poika]] * [[Padinjarechira]] * [[Paravur Lake]] * [[Pookode Lake]] * [[Sasthamcotta Lake]] * [[Veeranpuzha]] * [[Vellayani Lake]] * [[Vadakkechira]] * [[Vanchikulam]] * [[Vembanad]] | group15 = Lighthouses | list15 = * [[Vizhinjam Lighthouse|Vizhinjam]] * [[Tangasseri Lighthouse|Tangasseri]] * [[Kovilthottam Lighthouse|Kovilthottam]] * [[Alappuzha Lighthouse|Alappuzha]] * [[Manakkodam Lighthouse|Manakkodam]] * [[Vypin Lighthouse|Vypin]] * [[Azhikode Lighthouse|Azhikode]] * [[Chetwai Lighthouse|Chetwai]] * [[Ponnani Lighthouse|Ponnani]] * [[Beypore Lighthouse|Beypore]] * [[Kozhikkode Lighthouse|Kozhikode]] * [[Kannur Lighthouse|Kannur]] | group16 = Mountains | list16 = * [[Aathanad]] * [[Agastya Mala]] * [[Ambanad Hills]] * [[Ambukuthi mala]] * [[Anamudi]] * [[Anginda peak]] * [[Arimbra Hills, Malappuram|Arimbra hills]] * [[Attappadi]] * [[Banasura Hill]] * [[Edavanna|Chekkunnu Mala]] * [[Chembra Peak]] * [[Mankada|Cheriyam hill]] * [[Elivai Malai]] * [[Ilaveezha Poonchira]] * [[Illickal Kallu]] * [[Kodikuthimala]] * [[Kunnathoor Padi]] * [[Marayur]] * [[Meenuliyan Para]] * [[Mukurthi]] * [[Nelliampathi]] * [[Paithalmala]] * [[Anakkayam|Pandallur hills]] * [[Ponmudi]] * [[Poomala]] * [[Urakam Hill]] * [[Vagamon]] * [[Vagavurrai]] * [[Vavul Mala]] * [[Vellarimala]] | group17 = Museums | list17 = * [[8 Point Art Cafe|8 Point Gallery Cafe, Kollam]] * [[Arakkal Museum]] * [[Archaeological Museum, Thrissur]] * [[Indian Business Museum]] * [[Indo-Portuguese Museum]] * [[International Coir Museum]] * [[Kerala Science and Technology Museum]] * [[Kerala Soil Museum]] * [[Kulathupuzha Forest Museum]] * [[Lockhart Tea Museum]] * [[Munnar Tea Museum]] * [[Napier Museum]] * [[Palm Leaf Manuscript Museum, Thiruvananthapuram]] * [[Pazhassi Raja Archaeological Museum]] * [[Sardar Vallabhbhai Patel Police Museum|Sardar Vallabhbhai Patel Police Museum, Kollam]] * [[Teak Museum]], [[Nilambur]] * [[Wayanad Heritage Museum]] | group18 = Palaces | list18 = * [[Mappila Bay|Arakkal Palace]] * [[Aranmula Kottaram]] * [[Bolgatty Palace]] * [[British Residency]] * [[Cheena Kottaram]] * [[Halcyon Castle]] * [[Hill Palace, Tripunithura]] * [[Kanakakkunnu Palace]] * [[Karimpuzha, Palakkad|Karimpuzha Kovilakam]] * [[Kilimanoor Palace]] * [[Kodungallur Kovilakam]] * [[Kollengode Palace]] * [[Kowdiar Palace]] * [[Koyikkal Palace]] * [[Krishnapuram Palace]] * [[Kuthira Malika]] * [[Lakshmipuram Palace]] * [[Kasaragod district|Maipady Palace]] * [[Mattancherry Palace]] * [[Merry Lodge Palace]] * [[Nilambur Kingdom|Nilambur Kovilakam]] * [[Paliath Achan|Paliam Kovilakam]] * [[Pandalam Palace]] * [[Punnathurkotta]] * [[Puthen Kovilakam]] * [[Shakthan Thampuran Palace]] * [[Sri Moolam Thirunal Palace]] * [[Thevally Palace]] | group19 = Ancient residences | list19 = * [[Athavanad|Azhvanchery Mana]] * [[Olappamanna Mana]] * [[Keezhattur|Poonthanam Illam]] * [[Thunchan Parambu, Tirur|Thunchan Samarakam]] * [[Varikkasseri Mana]] | group20 = Waterfalls | list20 = * [[Adyanpara Falls]] * [[Aripara Falls]] * [[Aruvikkuzhi Waterfalls]] * [[Athirappilly Falls]] * [[Ayyapanov Waterfalls]] * [[Charpa Falls]] * [[Cheeyappara]] * [[Dhoni, Palakkad|Dhoni Waterfalls]] * [[Edavanna|Kollam Kolli Falls]] * [[Kakkadampoyil|Kozhippara Waterfalls]] * [[Kudamutti Falls]] * [[Kumbhavurutty Waterfalls]] * [[Lakkom Water Falls]] * [[Manalar Waterfalls]] * [[Marmala waterfall]] * [[Meenmutty Falls, Thiruvananthapuram]] * [[Meenmutty Falls, Wayanad]] * [[Mannarkkad|Meenvallam Waterfalls]] * [[Oliyarik Waterfalls]] * [[Palaruvi Falls]] * [[Paloor Kotta Falls]] * [[Panieli Poru waterfalls]] * [[Pattathippara Falls]] * [[Perunthenaruvi]] * [[Perunthenaruvi Falls]] * [[Siruvani Waterfalls]] * [[Soochipara Falls]] * [[Thommankuthu]] * [[Thusharagiri Falls]] * [[Thoovanam Waterfalls]] * [[Vazhachal Falls]] * [[Vazhvanthol waterfalls]] | group21 = Wildlife sanctuaries | list21 = * [[Aralam Wildlife Sanctuary]] * [[Chimmony Wildlife Sanctuary]] * [[Chinnar Wildlife Sanctuary]] * [[Kadalundi Bird Sanctuary]] * [[Karimpuzha Wildlife Sanctuary]] * [[Kumarakom Bird Sanctuary]] * [[Kurinjimala Sanctuary]] * [[Malabar Wildlife Sanctuary]] * [[Mangalavanam Bird Sanctuary]] * [[Neyyar Wildlife Sanctuary]] * [[Nilgiri Biosphere Reserve]] * [[Pathiramanal]] * [[Parambikulam Wildlife Sanctuary]] * [[Peechi-Vazhani Wildlife Sanctuary]] * [[Peppara Wildlife Sanctuary]] * [[Periyar Tiger Reserve]] * [[Shendurney Wildlife Sanctuary]] * [[Thattekad Bird Sanctuary]] * [[Wayanad Wildlife Sanctuary]] | group22 = Zoos | list22 = * [[Crocodile Rehabilitation and Research Centre]] * [[Parassinikkadavu Snake Park]] * [[Thiruvananthapuram Zoo]] * [[Thrissur Zoo]] * [[Thrissur Zoological Park Wildlife Conservation & Research Centre]] | belowclass = hlist | below = * {{Icon|Template}} '''[[:Category:Kerala templates|Templates]]''' * {{Icon|Category}} '''[[:Category:Tourism in Kerala|Category]]''' * {{Icon|WikiProject}} '''[[Wikipedia:WikiProject Kerala|WikiProject]]''' * '''{{Portal-inline|India}}''' }}<noinclude> {{Documentation|content= {{Align|right|{{Check completeness of transclusions}}}} {{collapsible option}} }} [[Category:Kerala templates]] </noinclude> fyk7yzielixeg8tqxz70ic6gq2qa3je 1377473 1377464 2026-07-28T06:08:56Z A826 72368 1377473 wikitext text/x-wiki {{Navbox <!---LINKS WITHOUT ANY CONTENT WILL BE REMOVED/COMMENTED OUT---> | name = Tourism in Kerala | title = [[ಕೇರಳದ ಪ್ರವಾಸೋದ್ಯಮ]] | listclass = hlist | state = collapsed | group1 = ಸಂಸ್ಥೆಗಳು | list1 = * [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]] * [[ಪ್ರವಾಸೋದ್ಯಮ ಇಲಾಖೆ (ಕೇರಳ)]] * [[ಗಾಂಧಿ ಸೇವಾ ಸದನ್]] | group2 = ಮಾಹಿತಿ ಲೇಖನಗಳು | list2 = * [[ಚೀನೀ ಮೀನುಗಾರಿಕಾ ಬಲೆಗಳು]] * [[ದೇವರ ಸ್ವಂತ ನಾಡು]] * [[ಚುಂಡನ್ ವಲ್ಲಂ]] * [[ಜಟಾಯು ಭೂಮಿಯ ಕೇಂದ್ರ ನೈಸರ್ಗಿಕ ಉದ್ಯಾನವನ|ಜಟಾಯು ಭೂಮಿಯ ಕೇಂದ್ರ]] * [[ಕೇರಳದ ಒಳನಾಡಿನ ಜಲಮಾರ್ಗಗಳು]] * [[ಪೂರಂ]] * [[ಪುಳಿ ಕಳಿ]] * [[ಕೇರಳದ ದೇವಾಲಯ ಉತ್ಸವಗಳು]] * [[ಪ್ರವಾಸಿ ರೆಸಾರ್ಟ್ಗಳು (ಕೇರಳ)]] * [[ವಲ್ಲಂ ಕಳಿ]] * [[ಕೇರಳದ ವನ್ಯಜೀವಿ]] | group3 = ವಿಮಾನ ನಿಲ್ದಾಣಗಳು | list3 = * [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]] * [[ಕೊಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]] * [[ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]] * [[ಕ್ವಿಲಾನ್ ವಿಮಾನ ನಿಲ್ದಾಣ|ಕೊಲ್ಲಂ ವಿಮಾನ ನಿಲ್ದಾಣ]]<small>(ನಿಷ್ಕ್ರಿಯ)</small> * [[ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]] | group4 = ಮನೋರಂಜನಾ ಉದ್ಯಾನವನಗಳು | list4 = * [[ಫ್ಯಾಂಟಸಿ ಪಾರ್ಕ್]] * [[ವಾಲಂಚೇರಿ|ಫ್ಲೋರಾ ಫ್ಯಾಂಟೇಸಿಯಾ]] * [[ಕೊಟ್ಟಕ್ಕುನ್ನು]] * [[ವಿಸ್ಮಯ]] * [[ವಂಡರ್ಲಾ]] | group6 = ಪುರಾತತ್ವ ಸ್ಥಳಗಳು | list6 = * [[ಅಂಚುತೆಂಗು]] * [[ಅರಿಯನ್ನೂರು ಛತ್ರಿಗಳು]] * [[ಚೇರಮನ್ ಪರಂಬು]] * [[ಕಡವಲ್ಲೂರು]] * [[ಕಂದನಿಸ್ಸೇರಿ]] * [[ಕುಡಕ್ಕಲ್ಲು ಪರಂಬು]] * [[ಪಟ್ಟನಂ]] * [[ತಂಗಸ್ಸೇರಿ]] * ತೋವರಿಮಲ ಎಳುತುಪರಾ | group7 = ಸಮುದ್ರ ತೀರಗಳು | list7 = * [[ಆಲಪ್ಪುಳ ಸಮುದ್ರ ತೀರ]] * [[ಅಳೀಕಲ್ ಸಮುದ್ರ ತೀರ]] * [[ಬೇಕಲ್|ಬೇಕಲ್ ಸಮುದ್ರ ತೀರ]] * [[ಚವಕ್ಕಾಡ್ ಸಮುದ್ರ ತೀರ]] * [[ಚೆರೈ ಸಮುದ್ರ ತೀರ]] * [[ಫೋರ್ಟ್ ಕೊಚ್ಚಿ ಸಮುದ್ರ ತೀರ]] * [[ಕಪ್ಪಾಡ್]] * [[ಕಪ್ಪಿಲ್, ತಿರುವನಂತಪುರ]] * [[ಕಪ್ಪ್ಕಡವು]] * [[ಕೊಲ್ಲಂ ಸಮುದ್ರ ತೀರ]] * [[ಕೋವಳಂ]] * [[ಕೋಳಿಕ್ಕೋಡ್ ಸಮುದ್ರ ತೀರ]] * [[ಮಾಪ್ಪಿಳ ಬೇ]] * [[ಮರಾರಿ ಸಮುದ್ರ ತೀರ]] * [[ಮೀನ್ಕುನ್ನು ಸಮುದ್ರ ತೀರ]] * [[ಮುನ್ನಕ್ಕಲ್ ಸಮುದ್ರ ತೀರ]] * [[ಮುಂಡಕ್ಕಲ್ ಸಮುದ್ರ ತೀರ]] * [[ಮುಳಪ್ಪಿಳಂಗಾಡ್ ಸಮುದ್ರ ತೀರ]] * [[ಮುಝಿರಿಸ್ ಸಮುದ್ರ ತೀರ]] * [[ಪುರತ್ತೂರು|ಪಡಿಂಜಾರೆಕ್ಕರ ಸಮುದ್ರ ತೀರ]] * [[ತಿರೂರ್|ಪರವಣ್ಣ ಸಮುದ್ರ ತೀರ]] * [[ಪಯ್ಯಂಬಳಂ ಸಮುದ್ರ ತೀರ]] * [[ಪೊನ್ನಾನಿ]] * [[ಪೂವಾರ್]] * [[ಶಂಕುಮುಘಂ ಸಮುದ್ರ ತೀರ]] * [[ಸ್ನೇಹತೀರಂ ಸಮುದ್ರ ತೀರ]] * [[ತೆಕ್ಕುಂಭಾಗಂ|ಪರವೂರು ತೆಕ್ಕುಂಭಾಗಂ]] * [[ತಿರುಮುಳ್ಳವಾರಂ ಸಮುದ್ರ ತೀರ]] * [[ತಾನೂರು, ಮಲಪ್ಪುರಂ|ತಾನೂರು ಸಮುದ್ರ ತೀರ]] * [[ತೊಟ್ಟಾಡ ಸಮುದ್ರ ತೀರ]] * [[ವಟಕರ|ವಡಕರ ಮರಳು ದಿಬ್ಬ]] * [[ವಳ್ಳಿಕ್ಕುನ್ನು|ಕಡಲುಂಡಿ ನಗರಂ ಸಮುದ್ರ ತೀರ]] * [[ವರ್ಕಲ ಸಮುದ್ರ ತೀರ]] | group8 = ದೋಣಿ ಪಂದ್ಯಗಳು | list8 = * [[ಅರನ್ಮುಳ ದೋಣಿ ಪಂದ್ಯ]] * [[ಎಡಪ್ಪಾಳ್|ಬಿಯ್ಯಂ ಕಾಯಲ್ ದೋಣಿ ಪಂದ್ಯ]] * [[ಚಂಪಕುಳಂ ಮೂಲಂ ದೋಣಿ ಪಂದ್ಯ]] * [[ಇಂದಿರಾ ಗಾಂಧಿ ದೋಣಿ ಪಂದ್ಯ]] * [[ಕಲ್ಲಾಡ ದೋಣಿ ಪಂದ್ಯ]] * [[ಕಂದಸ್ಸಾಂಕಡವು ದೋಣಿ ಪಂದ್ಯ]] * [[ನೆಹರು ಟ್ರೋಫಿ ದೋಣಿ ಪಂದ್ಯ]] * [[ಪಯಿಪ್ಪಾಡು ವಲ್ಲಂ ಕಳಿ]] * [[ರಾಷ್ಟ್ರಪತಿ ಟ್ರೋಫಿ ದೋಣಿ ಪಂದ್ಯ]] * [[ಶ್ರೀ ನಾರಾಯಣ ಜಯಂತಿ ದೋಣಿ ಪಂದ್ಯ]] * [[ತ್ರಿಪ್ರಯಾರ್ ದೋಣಿ ಪಂದ್ಯ]] | group9 = ಗುಹೆಗಳು | list9 = * [[ಚೋವ್ವನೂರು ಸಮಾಧಿ ಗುಹೆ]] * [[ಎಡಕ್ಕಲ್ ಗುಹೆಗಳು]] * [[ಕೊಟ್ಟುಕಲ್ ಗುಹಾ ದೇವಾಲಯ]] * [[ನೆಡುಮಲ ಗುಹೆಗಳು, ಪಿರಾಳಿಮಟ್ಟಂ]] * [[ವಿಝಿಂಜಂ ಕಲ್ಲಿನ ಗುಹೆಗಳು]] | group10 = ಅಣೆಕಟ್ಟುಗಳು | list10 = * [[ಬನಾಸುರ ಸಾಗರ್ ಅಣೆಕಟ್ಟು]] * [[ಭೂತತ್ತಾಂಕೆಟ್ಟು]] * [[ಚೆರುತೋಣಿ ಅಣೆಕಟ್ಟು]] * [[ಚಿಮ್ಮೋಣಿ ಅಣೆಕಟ್ಟು]] * [[ಇಡಮಲಯಾರ್ ಅಣೆಕಟ್ಟು]] * [[ಇಡುಕ್ಕಿ ಅಣೆಕಟ್ಟು]] * [[ಕಕ್ಕಿ ಜಲಾಶಯ]] * [[ಕಂಜಿರಪುಳ ಅಣೆಕಟ್ಟು]] * [[ಕರಪುಳ ಅಣೆಕಟ್ಟು]] * [[ಮಲಂಪುಳ ಅಣೆಕಟ್ಟು]] * [[ಮಲಂಕಾರ ಅಣೆಕಟ್ಟು]] * [[ಮಂಗಳಂ ಅಣೆಕಟ್ಟು]] * [[ಮಟ್ಟುಪೆಟ್ಟಿ ಅಣೆಕಟ್ಟು]] * [[ಕೊಲ್ಲೆಂಗೋಡೆ, ಪಾಲಕ್ಕಾಡ್|ಮೀನ್ಕಾರ ಅಣೆಕಟ್ಟು]] * [[ಮುಳ್ಳಪೆರಿಯಾರ್ ಅಣೆಕಟ್ಟು]] * [[ನೆಯ್ಯಾರ್ ಅಣೆಕಟ್ಟು]] * [[ಪರಂಬಿಕುಳಂ ಅಣೆಕಟ್ಟು]] * [[ಪಾಝಸ್ಸಿ ಅಣೆಕಟ್ಟು]] * [[ಪೀಚಿ ಅಣೆಕಟ್ಟು]] * [[ಪೆರಿಂಗಲ್ಕುತು ಅಣೆಕಟ್ಟು]] * [[ಪೆರುವರಿಪಳ್ಳಂ ಅಣೆಕಟ್ಟು]] * [[ಪೊನ್ಮುಡಿ ಅಣೆಕಟ್ಟು]] * [[ಪೂಮಾಲ ಅಣೆಕಟ್ಟು]] * [[ಪೊತುಂಡಿ ಅಣೆಕಟ್ಟು]] * [[ಶೋಳಯಾರ್ ಅಣೆಕಟ್ಟು]] * [[ಸಿರುವಾಣಿ ಅಣೆಕಟ್ಟು]] * [[ತಣ್ಣೀರ್ಮುಕ್ಕಂ ಬಂಡೆ]] * [[ತೆನ್ಮಲ ಅಣೆಕಟ್ಟು]] * [[ತುನಕ್ಕಡವು ಅಣೆಕಟ್ಟು]] * [[ವಾಝಾನಿ ಅಣೆಕಟ್ಟು]] * [[ವಾಲಯಾರ್ ಅಣೆಕಟ್ಟು]] | group11 = ಹಬ್ಬಗಳು | list11 = * [[ಆನಯೂಟ್ಟು]] * [[ಆರಾಟ್ಟು]] * [[ಅಳುವಾ ಶಿವರಾತ್ರಿ ಉತ್ಸವ]] * [[ಅರಟ್ಟುಪುಳ ಪೂರಂ]] * [[ಎಡಕ್ಕುನ್ನಿ ಉತ್ತ್ರಂ ವಿಳಕ್ಕು]] * [[ಸಂತ ರಾಫೆಲ್ ಹಬ್ಬ, ಒಲ್ಲೂರು]] * [[ಗಂಧರ್ವನ್ಪಟ್ಟು]] * [[ಇಲಂಜಿತ್ತರ ಮೇಳಂ]] * [[ಭಾರತ ಅಂತಾರಾಷ್ಟ್ರೀಯ ದೋಣಿ ಪ್ರದರ್ಶನ]] * [[ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ]] * [[ಕಡವಲ್ಲೂರು ಅನ್ಯೋನ್ಯಂ]] * [[ಕಣಿಯಾರ್ಕಳಿ]] * [[ಕರಿವೇಳ]] * [[ಕೇರಳ ಸಾಹಸ ಕಾರ್ನಿವಲ್]] * [[ಕೇರಳೋತ್ಸವಂ]] * [[ಕೊಲ್ಲಂ ಪೂರಂ]] * [[ಕೊಟ್ಟಕ್ಕಲ್ ಪೂರಂ]] * [[ಕೊಟ್ಟಾಂಕುಳಂಗರ ಉತ್ಸವ]] * [[ಮಚಾಡ್ ಮಾಮಂಗಂ]] * [[ನಾಳುಕುಳಂಗರ ಪೂರಂ]] * [[ಕಲ್ಪಾತಿ ರಥೋತ್ಸವಂ]] * [[ನೆನ್ಮಾರ ವಳ್ಳಂಘಿ ವೇಳ]] * [[ಓಣಂ]] * [[ಓನತ್ತಲ್ಲು ಅಥವಾ ಅವಿಟತ್ತಲ್ಲು]] * [[ಪೆರುವನಂ ಪೂರಂ]] * [[ತಟ್ಟಮಂಗಲಂ ಕುತ್ತಿರ ವೇಳ]] * [[ತಿರುಮಂಧಾಂಕುನ್ನು ಪೂರಂ]] * [[ತ್ರಿಶೂರ್ ಪೂರಂ]] * [[ಉತ್ರಾಳಿಕಾವು ಪೂರಂ]] | group12 = ಕೋಟೆಗಳು | list12 = * [[ಅರಿಕಡಿ ಕೋಟೆ]] * [[ಅಂಚುತೆಂಗು ಕೋಟೆ]] * [[ಬೇಕಲ್ ಕೋಟೆ]] * [[ಚಂದ್ರಗಿರಿ ಕೋಟೆ, ಕೇರಳ]] * [[ಕ್ರಂಗನೋರ್ ಕೋಟೆ]] * [[ಪೂರ್ವ ಕೋಟೆ]] * [[ಫೋರ್ಟ್ ಎಮ್ಯಾನುಯೆಲ್]] * [[ಹೊಸ್ದುರ್ಗ್ ಕೋಟೆ]] * [[ನೆಡುಂಕೋಟ್ಟ]] * [[ಓವರ್ಬರಿಯ ಫೋಲ್ಲಿ]] * [[ಪಾಲಕ್ಕಾಡ್ ಕೋಟೆ]] * [[ಪಾಲೂರ್ ಕೋಟ್ಟ ಜಲಪಾತ|ಪಾಲೂರ್ ಕೋಟ್ಟ]] * [[ಪಳ್ಳಿಪುರಂ ಕೋಟೆ]] * [[ಸೇಂಟ್ ಥಾಮಸ್ ಕೋಟೆ, ತಂಗಸ್ಸೇರಿ]] * [[ಸೇಂಟ್ ಏಂಜಲೋ ಕೋಟೆ]] * [[ಟೆಲ್ಲಿಚೇರಿ ಕೋಟೆ]] * [[ವಿಲಿಯಂ ಕೋಟೆ]] | group13 = ದ್ವೀಪಗಳು | list13 = * [[ಧರ್ಮದಂ ದ್ವೀಪ]] * [[ಎಳುಮನ್ತುರುತು]] * [[ಗುಂಡು ದ್ವೀಪ]] * [[ಕೊಲ್ಲಂನ ದ್ವೀಪಗಳು]] * [[ಕವ್ವಾಯಿ]] * [[ಕುರುವದ್ವೀಪ]] * [[ಮನ್ರೋ ದ್ವೀಪ]] * [[ಪರುಮಲ]] * [[ಪಿಳಳ]] * [[ಪುಲಿಂಕುನ್ನು]] * [[ರಾಮನ್ತುರುತು]] * [[ವಳಿಯಪರಂಬ]] * [[ವಳ್ಳಾರ್ಪಡಂ]] * [[ವಳ್ಳಿಕ್ಕುನ್ನು|ಬಾಲತಿರುತಿ ದ್ವೀಪಗಳು]] * [[ವೈಪಿನ್]] * [[ವಿಲ್ಲಿಂಗ್ಟನ್ ದ್ವೀಪ]] | group14 = ಸರೋವರಗಳು | list14 = * [[ಅಷ್ಟಮುಡಿ ಸರೋವರ]] * [[ಪೊನ್ನಾನಿ|ಬಿಯ್ಯಂ ಸರೋವರ]] * [[ಎನಾಮಕ್ಕಲ್ ಸರೋವರ]] * [[ಮನಂಚಿರ]] * [[ಒರಂಜು ಪೊಯ್ಕ]] * [[ಪಡಿಂಜರೆಚಿರ]] * [[ಪರವೂರು ಸರೋವರ]] * [[ಪೂಕೋಡ್ ಸರೋವರ]] * [[ಸಸ್ತಂಕೋಟ್ಟ ಸರೋವರ]] * [[ವೀರನ್ಪುಳ]] * [[ವೆಳ್ಳಾಯಣಿ ಸರೋವರ]] * [[ವಡಕ್ಕೆಚಿರ]] * [[ವಂಚಿಕುಳಂ]] * [[ವೆಂಬನಾಡ್]] | group15 = ದೀಪಸ್ತಂಭಗಳು | list15 = * [[ವಿಝಿಂಜಂ ದೀಪಸ್ತಂಭ|ವಿಝಿಂಜಂ]] * [[ತಂಗಸ್ಸೇರಿ ದೀಪಸ್ತಂಭ|ತಂಗಸ್ಸೇರಿ]] * [[ಕೋವಿಲ್ತೋಟ್ಟಂ ದೀಪಸ್ತಂಭ|ಕೋವಿಲ್ತೋಟ್ಟಂ]] * [[ಆಲಪ್ಪುಳ ದೀಪಸ್ತಂಭ|ಆಲಪ್ಪುಳ]] * [[ಮನಕ್ಕೋಡಂ ದೀಪಸ್ತಂಭ|ಮನಕ್ಕೋಡಂ]] * [[ವೈಪಿನ್ ದೀಪಸ್ತಂಭ|ವೈಪಿನ್]] * [[ಅಳಿಕೋಡ್ ದೀಪಸ್ತಂಭ|ಅಳಿಕೋಡ್]] * [[ಚೆಟ್ವಾಯ್ ದೀಪಸ್ತಂಭ|ಚೆಟ್ವಾಯ್]] * [[ಪೊನ್ನಾನಿ ದೀಪಸ್ತಂಭ|ಪೊನ್ನಾನಿ]] * [[ಬೇಪೂರ್ ದೀಪಸ್ತಂಭ|ಬೇಪೂರ್]] * [[ಕೋಳಿಕ್ಕೋಡ್ ದೀಪಸ್ತಂಭ|ಕೋಳಿಕ್ಕೋಡ್]] * [[ಕಣ್ಣೂರು ದೀಪಸ್ತಂಭ|ಕಣ್ಣೂರು]] | group16 = ಪರ್ವತಗಳು | list16 = * [[ಆತನಾಡ್]] * [[ಅಗಸ್ತ್ಯ ಮಲ]] * [[ಅಂಬನಾಡ್ ಬೆಟ್ಟಗಳು]] * [[ಅಂಬುಕುತಿ ಮಲ]] * [[ಅನಮುಡಿ]] * [[ಅಂಗಿಂದ ಶಿಖರ]] * [[ಅರಿಂಬ್ರ ಬೆಟ್ಟಗಳು, ಮಲಪ್ಪುರಂ|ಅರಿಂಬ್ರ ಬೆಟ್ಟಗಳು]] * [[ಅಟ್ಟಪ್ಪಾಡಿ]] * [[ಬನಾಸುರ ಬೆಟ್ಟ]] * [[ಎಡವಣ್ಣ|ಚೆಕ್ಕುನ್ನು ಮಲ]] * [[ಚೆಂಬ್ರ ಶಿಖರ]] * [[ಮಂಕಡ|ಚೇರಿಯಂ ಬೆಟ್ಟ]] * [[ಎಳಿವೈ ಮಲೈ]] * [[ಇಲವೀಳ ಪೂಂಚಿರ]] * [[ಇಳಿಕ್ಕಲ್ ಕಲ್ಲು]] * [[ಕೊಡಿಕುತಿಮಲ]] * [[ಕುನ್ನತ್ತೂರ್ ಪಾಡಿ]] * [[ಮರಾಯೂರ್]] * [[ಮೀನುಳಿಯನ್ ಪಾರ]] * [[ಮುಕುರ್ತಿ]] * [[ನೆಳ್ಳಿಯಂಪಾತಿ]] * [[ಪೈತಲ್ಮಲ]] * [[ಅನಕ್ಕಯಂ|ಪಂಡಲ್ಲೂರು ಬೆಟ್ಟಗಳು]] * [[ಪೊನ್ಮುಡಿ]] * [[ಪೂಮಾಲ]] * [[ಉರಕಂ ಬೆಟ್ಟ]] * [[ವಗಮೋನ್]] * [[ವಗವುರೈ]] * [[ವಾವುಲ್ ಮಲ]] * [[ವೆಳ್ಳಾರಿಮಲ]] | group17 = ವಸ್ತುಸಂಗ್ರಹಾಲಯಗಳು | list17 = * [[8 ಪಾಯಿಂಟ್ ಆರ್ಟ್ ಕೆಫೆ|8 ಪಾಯಿಂಟ್ ಗ್ಯಾಲರಿ ಕೆಫೆ, ಕೊಲ್ಲಂ]] * [[ಅರಕ್ಕಲ್ ವಸ್ತುಸಂಗ್ರಹಾಲಯ]] * [[ಪುರಾತತ್ವ ವಸ್ತುಸಂಗ್ರಹಾಲಯ, ತೃಶ್ಶೂರ್]] * [[ಭಾರತೀಯ ವ್ಯಾಪಾರ ವಸ್ತುಸಂಗ್ರಹಾಲಯ]] * [[ಇಂಡೋ-ಪೋರ್ಚುಗೀಸ್ ವಸ್ತುಸಂಗ್ರಹಾಲಯ]] * [[ಅಂತಾರಾಷ್ಟ್ರೀಯ ಕಾಯಿರ್ ವಸ್ತುಸಂಗ್ರಹಾಲಯ]] * [[ಕೇರಳ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯ]] * [[ಕೇರಳ ಮಣ್ಣು ವಸ್ತುಸಂಗ್ರಹಾಲಯ]] * [[ಕುಳತ್ತುಪುಳ ಅರಣ್ಯ ವಸ್ತುಸಂಗ್ರಹಾಲಯ]] * [[ಲಾಕ್ಹಾರ್ಟ್ ಚಹಾ ವಸ್ತುಸಂಗ್ರಹಾಲಯ]] * [[ಮುನ್ನಾರ್ ಚಹಾ ವಸ್ತುಸಂಗ್ರಹಾಲಯ]] * [[ನೇಪಿಯರ್ ವಸ್ತುಸಂಗ್ರಹಾಲಯ]] * [[ತಾಳೆಗರಿ ಹಸ್ತಪ್ರತಿ ವಸ್ತುಸಂಗ್ರಹಾಲಯ, ತಿರುವನಂತಪುರ]] * [[ಪಾಝಸ್ಸಿ ರಾಜ ಪುರಾತತ್ವ ವಸ್ತುಸಂಗ್ರಹಾಲಯ]] * [[ಸರ್ದಾರ್ ವಲ್ಲಭಭಾಯಿ ಪಟೇಲ್ ಪೊಲೀಸ್ ವಸ್ತುಸಂಗ್ರಹಾಲಯ|ಸರ್ದಾರ್ ವಲ್ಲಭಭಾಯಿ ಪಟೇಲ್ ಪೊಲೀಸ್ ವಸ್ತುಸಂಗ್ರಹಾಲಯ, ಕೊಲ್ಲಂ]] * [[ತೇಕು ವಸ್ತುಸಂಗ್ರಹಾಲಯ]], [[ನಿಲಂಬೂರ್]] * [[ವಯನಾಡ್ ಪರಂಪರೆ ವಸ್ತುಸಂಗ್ರಹಾಲಯ]] | group18 = ಅರಮನೆಗಳು | list18 = * [[ಮಾಪ್ಪಿಳ ಬೇ|ಅರಕ್ಕಲ್ ಅರಮನೆ]] * [[ಅರನ್ಮುಳ ಕೊಟ್ಟಾರಂ]] * [[ಬೋಲ್ಗಟ್ಟಿ ಅರಮನೆ]] * [[ಬ್ರಿಟಿಷ್ ರೆಸಿಡೆನ್ಸಿ]] * [[ಚೀನ ಕೊಟ್ಟಾರಂ]] * [[ಹ್ಯಾಲ್ಸಿಯನ್ ಕ್ಯಾಸಲ್]] * [[ಹಿಲ್ ಪ್ಯಾಲೇಸ್, ತೃಪುನಿತುರ]] * [[ಕನಕಕ್ಕುನ್ನು ಅರಮನೆ]] * [[ಕರಿಂಪುಳ, ಪಾಲಕ್ಕಾಡ್|ಕರಿಂಪುಳ ಕೋವಿಲಕಂ]] * [[ಕಿಳಿಮಾನೂರು ಅರಮನೆ]] * [[ಕೊಡುಂಗಲ್ಲೂರು ಕೋವಿಲಕಂ]] * [[ಕೊಲ್ಲೆಂಗೋಡೆ ಅರಮನೆ]] * [[ಕೌಡಿಯಾರ್ ಅರಮನೆ]] * [[ಕೊಯಿಕ್ಕಲ್ ಅರಮನೆ]] * [[ಕೃಷ್ಣಪುರಂ ಅರಮನೆ]] * [[ಕುತ್ತಿರ ಮಾಳಿಕ]] * [[ಲಕ್ಷ್ಮೀಪುರಂ ಅರಮನೆ]] * [[ಕಾಸರಗೋಡು ಜಿಲ್ಲೆ|ಮೈಪಾಡಿ ಅರಮನೆ]] * [[ಮತ್ತಾಂಚೇರಿ ಅರಮನೆ]] * [[ಮೆರಿ ಲಾಡ್ಜ್ ಅರಮನೆ]] * [[ನಿಲಂಬೂರು ಸಾಮ್ರಾಜ್ಯ|ನಿಲಂಬೂರು ಕೋವಿಲಕಂ]] * [[ಪಾಳಿಯಾತ್ ಅಚ್ಚನ್|ಪಾಳಿಯಂ ಕೋವಿಲಕಂ]] * [[ಪಂಡಾಳಂ ಅರಮನೆ]] * [[ಪುನ್ನತ್ತೂರುಕೋಟ್ಟ]] * [[ಪುತ್ತೇನ್ ಕೋವಿಲಕಂ]] * [[ಶಕ್ತನ್ ತಂಪುರಾನ್ ಅರಮನೆ]] * [[ಶ್ರೀ ಮೂಲಂ ತಿರುನಾಳ್ ಅರಮನೆ]] * [[ಥೇವಳ್ಳಿ ಅರಮನೆ]] | group19 = ಪ್ರಾಚೀನ ನಿವಾಸಗಳು | list19 = * [[ಅತವನಾಡ್|ಅಳ್ವಂಚೇರಿ ಮನ]] * [[ಓಲಪ್ಪಮಣ್ಣ ಮನ]] * [[ಕೀಳತ್ತೂರು|ಪೂಂತಾನಂ ಇಳ್ಳಂ]] * [[ತುಂಚನ್ ಪರಂಬು, ತಿರೂರ್|ತುಂಚನ್ ಸಮಾರಕಂ]] * [[ವರಿಕ್ಕಸ್ಸೇರಿ ಮನ]] | group20 = ಜಲಪಾತಗಳು | list20 = * [[ಅದ್ಯನ್ಪಾರ ಜಲಪಾತ]] * [[ಅರಿಪಾರ ಜಲಪಾತ]] * [[ಅರುವಿಕ್ಕುಳಿ ಜಲಪಾತ]] * [[ಅತಿರಪ್ಪಿಳ್ಳಿ ಜಲಪಾತ]] * [[ಅಯ್ಯಪನೋವ್ ಜಲಪಾತ]] * [[ಚಾರ್ಪ ಜಲಪಾತ]] * [[ಚೀಯಪ್ಪಾರ]] * [[ಧೋನಿ, ಪಾಲಕ್ಕಾಡ್|ಧೋನಿ ಜಲಪಾತ]] * [[ಎಡವಣ್ಣ|ಕೊಲ್ಲಂ ಕೊಳ್ಳಿ ಜಲಪಾತ]] * [[ಕಕ್ಕಾಡಂಪೊಯಿಲ್|ಕೋಳಿಪ್ಪಾರ ಜಲಪಾತ]] * [[ಕುದಮುಟ್ಟಿ ಜಲಪಾತ]] * [[ಕುಂಬವುರುತಿ ಜಲಪಾತ]] * [[ಲಕ್ಕೋಂ ಜಲಪಾತ]] * [[ಮಣಲಾರ್ ಜಲಪಾತ]] * [[ಮರ್ಮಲ ಜಲಪಾತ]] * [[ಮೀನ್ಮುಟ್ಟಿ ಜಲಪಾತ, ತಿರುವನಂತಪುರ]] * [[ಮೀನ್ಮುಟ್ಟಿ ಜಲಪಾತ, ವಯನಾಡ್]] * [[ಮನ್ನಾರ್ಕ್ಕಾಡ್|ಮೀನ್ವಳ್ಳಂ ಜಲಪಾತ]] * [[ಒಳಿಯಾರಿಕ್ ಜಲಪಾತ]] * [[ಪಳರುವಿ ಜಲಪಾತ]] * [[ಪಾಲೂರ್ ಕೋಟ್ಟ ಜಲಪಾತ]] * [[ಪನಿಯೇಳಿ ಪೋರು ಜಲಪಾತ]] * [[ಪಟ್ಟತಿಪ್ಪಾರ ಜಲಪಾತ]] * [[ಪೆರುಂತೇನರುವಿ]] * [[ಪೆರುಂತೇನರುವಿ ಜಲಪಾತ]] * [[ಸಿರುವಾಣಿ ಜಲಪಾತ]] * [[ಸೂಚಿಪಾರ ಜಲಪಾತ]] * [[ತೊಮ್ಮನ್ಕುತು]] * [[ತುಷಾಗಿರಿ ಜಲಪಾತ]] * [[ತೂವನಂ ಜಲಪಾತ]] * [[ವಾಝಚಾಲ್ ಜಲಪಾತ]] * [[ವಾಝ್ವಂತೋಳ್ ಜಲಪಾತ]] | group21 = ವನ್ಯಜೀವಿ ಅಭಯಾರಣ್ಯಗಳು | list21 = * [[ಅರಳಂ ವನ್ಯಜೀವಿ ಅಭಯಾರಣ್ಯ]] * [[ಚಿಮ್ಮೋಣಿ ವನ್ಯಜೀವಿ ಅಭಯಾರಣ್ಯ]] * [[ಚಿನ್ನಾರ್ ವನ್ಯಜೀವಿ ಅಭಯಾರಣ್ಯ]] * [[ಕಡಲುಂಡಿ ಪಕ್ಷಿ ಅಭಯಾರಣ್ಯ]] * [[ಕರಿಂಪುಳ ವನ್ಯಜೀವಿ ಅಭಯಾರಣ್ಯ]] * [[ಕುಮಾರಕೋಂ ಪಕ್ಷಿ ಅಭಯಾರಣ್ಯ]] * [[ಕುರಿಂಜಿಮಲ ಅಭಯಾರಣ್ಯ]] * [[ಮಲಬಾರ್ ವನ್ಯಜೀವಿ ಅಭಯಾರಣ್ಯ]] * [[ಮಂಗಳವನಂ ಪಕ್ಷಿ ಅಭಯಾರಣ್ಯ]] * [[ನೆಯ್ಯಾರ್ ವನ್ಯಜೀವಿ ಅಭಯಾರಣ್ಯ]] * [[ನೀಲಗಿರಿ ಜೀವವೈವಿಧ್ಯ ಮೀಸಲು ಪ್ರದೇಶ]] * [[ಪಾತಿರಾಮಣಲ್]] * [[ಪರಂಬಿಕುಳಂ ವನ್ಯಜೀವಿ ಅಭಯಾರಣ್ಯ]] * [[ಪೀಚಿ-ವಾಝಾನಿ ವನ್ಯಜೀವಿ ಅಭಯಾರಣ್ಯ]] * [[ಪೆಪ್ಪಾರ ವನ್ಯಜೀವಿ ಅಭಯಾರಣ್ಯ]] * [[ಪೆರಿಯಾರ್ ಹುಲಿ ಮೀಸಲು ಪ್ರದೇಶ]] * [[ಶೆಂದುರ್ನಿ ವನ್ಯಜೀವಿ ಅಭಯಾರಣ್ಯ]] * [[ತಟ್ಟೇಕಾಡ್ ಪಕ್ಷಿ ಅಭಯಾರಣ್ಯ]] * [[ವಯನಾಡ್ ವನ್ಯಜೀವಿ ಅಭಯಾರಣ್ಯ]] | group22 = ಮೃಗಾಲಯಗಳು | list22 = * [[ಮೊಸಳೆ ಪುನರ್ವಸತಿ ಮತ್ತು ಸಂಶೋಧನಾ ಕೇಂದ್ರ]] * [[ಪರಸ್ಸಿನಿಕ್ಕಡವು ಸರ್ಪ ಉದ್ಯಾನವನ]] * [[ತಿರುವನಂತಪುರ ಮೃಗಾಲಯ]] * [[ತ್ರಿಶೂರ್ ಮೃಗಾಲಯ]] * [[ತ್ರಿಶೂರ್ ಪ್ರಾಣಿಶಾಸ್ತ್ರ ಉದ್ಯಾನವನ ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರ]] }}<noinclude> {{Documentation|content= {{Align|right|{{Check completeness of transclusions}}}} {{collapsible option}} }} </noinclude> f2uwudkmrhkfee23skkud6fo25qvzo5 ಪೆರುವನಂ ಪೂರಂ 0 179881 1377476 2026-07-28T06:25:38Z Prathvi Acharya 87484 "[[:en:Special:Redirect/revision/1325665166|Peruvanam Pooram]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು 1377476 wikitext text/x-wiki [[ಚಿತ್ರ:Peruvanam_pooram.jpg|thumb|275x275px| ಪೆರುವನಂ - ಚಾತಕುಡಂ ಶಾಸ್ತಾದ ಪೂರಂ]] ಪೆರುವನಂ ಪೂರಂ ದಕ್ಷಿಣ ಭಾರತದ ಕೇರಳ ರಾಜ್ಯದ ಅತ್ಯಂತ ಜನಪ್ರಿಯ ದೇವಸ್ಥಾನದ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ತ್ರಿಶೂರ್ ಜಿಲ್ಲೆಯ ಚೇರ್ಪುನಲ್ಲಿರುವ ಪೆರುವನಂ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಶಿವನು ಈ ದೇವಸ್ಥಾನದ ಪ್ರಧಾನ ದೇವತೆಯಾಗಿದ್ದಾನೆ. ಪೆರುವನಂ ಮಹಾದೇವ ದೇವಸ್ಥಾನದ ಪ್ರಧಾನ ದೇವತೆಯು ಈ ಪೂರಂನಲ್ಲಿ ಭಾಗವಹಿಸುವುದಿಲ್ಲ, ಬದಲಿಗೆ ತೃಶೂರ್ ವಡಕ್ಕುಮ್ನಾಥನ್‌ನಂತೆಯೇ ಈ ಸಮಾರಂಭಕ್ಕೆ ಮೂಕ ಪ್ರೇಕ್ಷಕನಾಗಿರುತ್ತಾನೆ. ಈ ಹಬ್ಬದಲ್ಲಿ ದೇವಿ ಮತ್ತು ಶಾಸ್ತಾ (ಅಯ್ಯಪ್ಪ) ಪ್ರಧಾನ ದೇವತೆಯಾಗಿರುವ ದೇವಸ್ಥಾನಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಈ ಹಿಂದೆ ಈ ಉತ್ಸವದಲ್ಲಿ 108 ದೇವಸ್ಥಾನಗಳು ಭಾಗವಹಿಸುತ್ತಿದ್ದವು ಎಂದು ಹೇಳಲಾಗುತ್ತದೆ. ಪ್ರಸ್ತುತ, ಈ ಸಂಭ್ರಮಾಚರಣೆಯು ಸುಮಾರು 23 ದೇವಸ್ಥಾನಗಳ ಮೆರವಣಿಗೆಗಳನ್ನು (ಇದನ್ನು "ಎಳುನ್ನಳ್ಳಿಪ್ಪು" ಎನ್ನಲಾಗುತ್ತದೆ) ಒಳಗೊಂಡಿರುತ್ತದೆ. ಪೆರುವನಂ ಮಹಾದೇವ ದೇವಸ್ಥಾನದ ದಾಖಲೆಗಳ (ಗ್ರಂಥಾವಳಿ) ಪ್ರಕಾರ, 2016ರ ವರ್ಷವು ಈ ಪೂರಂನ ಪ್ರಸ್ತುತ ರೂಪದ 1434ನೇ ಆವೃತ್ತಿಗೆ ಸಾಕ್ಷಿಯಾಗಿದೆ. ಈ ಪೂರಂ ಕೇರಳ ರಾಜ್ಯದ ಸಾಂಸ್ಕೃತಿಕ ಚೌಕಟ್ಟು ಮತ್ತು ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. ಪೆರುವನಂ ಪೂರಂ ತನ್ನ ಭವ್ಯತೆ ಮತ್ತು ಧಾರ್ಮಿಕ ವಿಧಿವಿಧಾನಗಳ ಕಟ್ಟುನಿಟ್ಟಾದ ಪಾಲನೆಗೆ ಹೆಸರುವಾಸಿಯಾಗಿದೆ. ಇಲ್ಲಿ ನುಡಿಸಲಾಗುವ ಪಾಂಡಿ ಮತ್ತು ಪಂಚಾರಿ ಮೇಳಗಳು ಅತ್ಯುನ್ನತ ಗುಣಮಟ್ಟದ್ದಾಗಿರುತ್ತವೆ. ಊರಕಂ ದೇವಿ ದೇವಸ್ಥಾನ ಮತ್ತು ಚೇರ್ಪು ಭಗವತಿ ದೇವಸ್ಥಾನದ ಪಂಚಾರಿ ಮೇಳಗಳು ಅತ್ಯಂತ ಆಕರ್ಷಕವಾಗಿ ಪ್ರದರ್ಶಿಸಲ್ಪಡುವ ಮೇಳಗಳಾಗಿದ್ದು, ಇವುಗಳಲ್ಲಿ ಚೇರ್ಪು ಭಗವತಿ ದೇವಸ್ಥಾನದ ಮೇಳವು ಹೆಚ್ಚು ಪ್ರಸಿದ್ಧಿಯಾಗಿದೆ. ಪೆರುವನಂ ನಡವಳಿ (ಮಲಯಾಳಂನಲ್ಲಿ "ನಡೆದಾಡುವ ಹಾದಿ") ಅತ್ಯುತ್ತಮ ಮೆರವಣಿಗೆಗಳು ಮತ್ತು ಮೇಳಗಳಿಗೆ ಪ್ರಮುಖ ವೇದಿಕೆಯಾಗಿದೆ. ಇದರ ನಿರ್ಮಾಣವು ಚರ್ಮವಾದ್ಯಗಳ ಪ್ರದರ್ಶನಕ್ಕೆ ಒಂದು ನೈಸರ್ಗಿಕ ರಂಗಮಂದಿರದಂತಹ ವಾತಾವರಣವನ್ನು ಕಲ್ಪಿಸುವ ರೀತಿಯಲ್ಲಿದೆ. ಸೂಕ್ಷ್ಮ ಜ್ಞಾನವಿರುವ ಕೇಳುಗರು ಪೆರುವನಂ ನಡವಳಿಯನ್ನು ಮೇಳಗಳ ಪಾಲಿನ ಅತ್ಯಂತ ಪವಿತ್ರವಾದ ರಂಗಭೂಮಿ ಎಂದು ಪರಿಗಣಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಕೇರಳದ ಹಬ್ಬಗಳು ಸಮಾಜದ ಎಲ್ಲಾ ಸ್ತರಗಳ ಜನರ ವ್ಯಾಪಕ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತಿವೆ. ಈ ವಿದ್ಯಮಾನಕ್ಕೆ ಪ್ರಮುಖ ಕಾರಣ ಪೆರುವನಂ ಪೂರಂ ಎನ್ನಬಹುದು, ಏಕೆಂದರೆ ಇದು ಕೇರಳದ ಸಾಂಸ್ಕೃತಿಕ ಚೌಕಟ್ಟನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪೆರುವನಂ ಪೂರಂ ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಬಹುಶಃ ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಯೋಜಿತ ಧಾರ್ಮಿಕ ಉತ್ಸವ ಇದಾಗಿರಬಹುದು. == ಇತಿಹಾಸ == ಪೆರುವನಂ ಕುರಿತಾದ ಅತ್ಯಂತ ಆರಂಭಿಕ ಐತಿಹಾಸಿಕ ಉಲ್ಲೇಖವು ಕ್ರಿ.ಶ. 583 ರಲ್ಲಿ ಕಂಡುಬರುತ್ತದೆ ("ಆಯಾತು ಶಿವಲೋಕಂ ನಃ" - ಪೆರುವನಂ ಗ್ರಂಥಾವರಿಯ ಪ್ರಕಾರ ಪೆರುವನಂ ಪೂರಂನ ಆರಂಭವನ್ನು ಸೂಚಿಸುವ ಕಲಿವಾಕ್ಯ). ಇದು ಅತ್ಯಂತ ಹಳೆಯ ಪೂರಂ ಹಬ್ಬದ ಮೊದಲ ದಾಖಲೆಯೂ ಆಗಿದೆ. ಉತ್ತರದ ಭರತಪುಳದಿಂದ ಹಿಡಿದು ದಕ್ಷಿಣದ ಪೆರಿಯಾರ್‌ವರೆಗೆ ವಿಸ್ತರಿಸಿದ್ದ ಪೆರುವನಂ ಕ್ಷೇತ್ರ ಸಂಕೇತದ ವ್ಯಾಪ್ತಿಗೆ ಬರುತ್ತಿದ್ದ 108 ದೇವಸ್ಥಾನಗಳು, ಈ ಭವ್ಯ ಪೂರಂ ಮಹಾಸಂಗಮದ ವೇದಿಕೆಯಾಗಿದ್ದ ಆರಾಟ್ಟುಪುಳ ಶಾಸ್ತಾ ದೇವಸ್ಥಾನದಲ್ಲಿ ಒಟ್ಟುಗೂಡುತ್ತಿದ್ದವು. ಇದನ್ನು ಪೆರುವನಂ ಪೂರಂ ಅಥವಾ ಪೆರುವನಂ ಪಳ್ಳಿವೆಟ್ಟ ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ವಿವಿಧ ಕಾರಣಗಳಿಗಾಗಿ ಬೇರೆ ಬೇರೆ ದೇವಸ್ಥಾನಗಳ ಭಾಗವಹಿಸುವಿಕೆ ಕಡಿಮೆಯಾದ್ದರಿಂದ, ಸುಮಾರು ಐದು ನೂರು ವರ್ಷಗಳ ಹಿಂದೆ ಈ ಪೂರಂ ಹಬ್ಬವು ಕ್ಷೀಣಿಸಿತು. ಆನಂತರ, ಹದಿನೆಂಟನೇ ಶತಮಾನದಲ್ಲಿ ಕೊಚ್ಚಿನ್‌ನ ಶಕ್ತನ್ ತಂಪುರಾನ್ ಅವರು ಈಗಿನ ಪ್ರಸಿದ್ಧ 'ತ್ರಿಶೂರ್ ಪೂರಂ' ಅನ್ನು ಪ್ರಾರಂಭಿಸಿದರು. ಇದು ಪೆರುವನಂ ಪೂರಂ ಅನ್ನು ಮರೆಮಾಚುವಂತೆ ಮಾಡಿತು. ಪ್ರಸ್ತುತ ಪೆರುವನಂ ಪೂರಂ ಕೇವಲ 23 ದೇವಸ್ಥಾನಗಳನ್ನಷ್ಟೇ ಒಳಗೊಂಡಿರುವ ಒಂದು ಆಚರಣೆಯಾಗಿದೆ. ಈ ಹೊಸ ರೂಪದ ಹಬ್ಬವು ಈಗ 1431 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇದನ್ನು ಮಲಯಾಳಂ ಕ್ಯಾಲೆಂಡರ್‌ನ ಮೀನಂ ತಿಂಗಳಲ್ಲಿ (ಸಾಮಾನ್ಯವಾಗಿ ಏಪ್ರಿಲ್) ಆಚರಿಸಲಾಗುತ್ತದೆ. ಈ ಪೂರಂ ಹಬ್ಬವು ಹಲವಾರು 'ಎಳುನ್ನಳ್ಳಿಪ್ಪು'ಗಳನ್ನು ಒಳಗೊಂಡಿರುತ್ತದೆ (ಎಳುನ್ನಳ್ಳಿಪ್ಪು ಎಂದರೆ ದೇವಸ್ಥಾನದ ದೇವತೆಯನ್ನು ಅಲಂಕೃತ ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದು). ಇದರಲ್ಲಿ ಒಟ್ಟು ಏಳು ಆನೆಗಳು ಇರುತ್ತವೆ ಮತ್ತು ಇವುಗಳಿಗೆ ಪಂಚಾರಿ ಮೇಳ ಅಥವಾ ಪಾಂಡಿ ಮೇಳದಂತಹ ಸಾಂಪ್ರದಾಯಿಕ ಚರ್ಮವಾದ್ಯಗಳ ಮೇಳಗಳು ಸಾಥ್ ನೀಡುತ್ತವೆ. ಪೆರುವನಂ ಪೂರಂನ ಮೊದಲ ಎಳುನ್ನಳ್ಳಿಪ್ಪು ಸಂಜೆ ಪ್ರಾರಂಭವಾಗಿ ಮರುದಿನ ಮುಂಜಾನೆಯವರೆಗೆ ಮುಂದುವರಿಯುತ್ತದೆ. ನಸುಕಿನ ಜಾವ ಸುಮಾರು 4 ಗಂಟೆಗೆ ಪ್ರಾರಂಭವಾಗುವ ನಾಲ್ಕು ಗಂಟೆಗಳ ಅವಧಿಯ ಪಂಚಾರಿ ಮೇಳವು ಈ ಪೂರಂ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಹೆಚ್ಚು ಜನಪ್ರಿಯವಾಗಿರುವ ತ್ರಿಶೂರ್ ಪೂರಂ ಕೇರಳದಲ್ಲಿ ಪೂರಂಗಳನ್ನು ಆಚರಿಸುವ ವಿಧಾನದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದ ಕೀರ್ತಿಗೆ ಪಾತ್ರವಾಗಿದ್ದರೂ, ಪೆರುವನಂ ಪೂರಂ ಸಮೃದ್ಧ ಇತಿಹಾಸವನ್ನು ಹೊಂದಿದೆ. ಇದು ಅನೇಕ ನಾವೀನ್ಯತೆಗಳು ಮತ್ತು ಹೊಸ ಸೇರ್ಪಡೆಗಳಿಗೆ ಸಾಕ್ಷಿಯಾಗಿದೆ, ಅವುಗಳಲ್ಲಿ ಕೆಲವು ಇಂದು ಕೇರಳದ ದೇವಸ್ಥಾನದ ಹಬ್ಬಗಳ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ಪೆರುವನಂ ಪೂರಂನಲ್ಲಿ ಊರಕತ್ತಮ್ಮ ತಿರುವಾಡಿ ಪೂರಂ ಸಂದರ್ಭದಲ್ಲಿಯೇ ಮೊದಲ ಬಾರಿಗೆ 'ಪಂಚಾರಿ ಮೇಳ'ವನ್ನು ಪ್ರದರ್ಶಿಸಲಾಯಿತು ಎಂದು ಹೇಳಲಾಗುತ್ತದೆ. ಹಾಗೆಯೇ ಆನೆಗಳ ಹಣೆಯ ಅಲಂಕಾರಿಕ ಪಟ್ಟಿಯಾದ "ನೆಟ್ಟಿಪಟ್ಟಂ" ಅನ್ನು ಪೆರುವನಂ ಪೂರಂನ ಚೇರ್ಪು ಭಗವತಿ ದೇವಸ್ಥಾನದ ಪೂರಂನಲ್ಲಿಯೇ ಮೊದಲ ಬಾರಿಗೆ ಪರಿಚಯಿಸಲಾಯಿತು. == ಪ್ರಕ್ರಿಯೆಗಳು == === ಪಿಶಾರಿಕ್ಕಲ್ ಭಗವತಿ === ಕಡಲಸ್ಸೇರಿಯ ಪಿಶಾರಿಕಲ್ ದೇವಸ್ಥಾನದ ಭಗವತಿ (ಮಲಯಾಳಂನಲ್ಲಿ ದೇವಿ ಅಥವಾ ಸ್ತ್ರೀ ದೇವತೆ) ದೇವತೆಯು ಇಡೀ ರಾತ್ರಿಯ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾಳೆ. ಪಿಶಾರಿಕಲ್ ಭಗವತಿಯ ಪೂರಂ ಸಂಜೆ ಸುಮಾರು 4 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಈ ಮೆರವಣಿಗೆಯು ಪಂಚಾರಿ ಮೇಳದ ಹಿನ್ನೆಲೆಯೊಂದಿಗೆ ಮೂರು ಆನೆಗಳನ್ನು ಒಳಗೊಂಡಿರುತ್ತದೆ. 'ಪಿಶಾರಿಕಲ್' ಎಂಬ ಪದವು ಮಲಯಾಳಂನ "ವಿಷ-ಹಾರಿ" (ವಿಷಕ್ಕೆ ಪ್ರತಿವಿಷ/ಚಿಕಿತ್ಸೆ ಎಂಬ ಅರ್ಥ ನೀಡುವ) ಎಂಬ ಪದದ ಅಪಭ್ರಂಶ ರೂಪವಾಗಿದೆ. ಈ ಪೂರಂ ಅಂದಿನ ದಿನದ ಎಲ್ಲಾ ಕಾರ್ಯಕ್ರಮಗಳ ಧಾರ್ಮಿಕ ಆರಂಭವಾಗಿದ್ದು, ಪಿಶಾರಿಕಲ್ ಭಗವತಿಯ ಮೆರವಣಿಗೆಯೂ ಮುಗಿಯುವವರೆಗೆ ಉಳಿದೆಲ್ಲಾ ಪೂರಂಗಳು ಕಾಯಬೇಕಾಗುತ್ತದೆ. === ಅರಟ್ಟುಪುಳ ಶಾಸ್ತ === ಅಂದಿನ ದಿನದ ಮೊದಲ ಪ್ರಮುಖ ಪೂರಂ ಆರಾಟ್ಟುಪುಳ ಶಾಸ್ತಾ (ಅಯ್ಯಪ್ಪ) ದೇವತೆಯದ್ದಾಗಿದೆ. ಸೂರ್ಯಾಸ್ತಕ್ಕೂ ಮುನ್ನವೇ ದೇವತೆಯು ದಕ್ಷಿಣದ ಗೋಪುರದ ಮೂಲಕ ದೇವಸ್ಥಾನವನ್ನು ಪ್ರವೇಶಿಸುತ್ತದೆ. ಸೊಗಸಾದ ಆಭರಣಗಳಿಂದ ಅಲಂಕರಿಸಲ್ಪಟ್ಟ ಏಳು ಆನೆಗಳು ಉತ್ತರಾಭಿಮುಖವಾಗಿ, ಆದರೆ ಮುಳುಗುತ್ತಿರುವ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಸಾಲಾಗಿ ನಿಲ್ಲುತ್ತವೆ. ಈ ದೃಶ್ಯವು ಮುಂದಿನ ದಿನಗಳಲ್ಲಿ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯುವಂತಹದ್ದಾಗಿದೆ. ತಕ್ಷಣವೇ ವಿಸ್ತಾರವಾದ 'ಪಾಂಡಿ ಮೇಳ' ಪ್ರಾರಂಭವಾಗುತ್ತದೆ. ಸುಮಾರು 30 ನಿಮಿಷಗಳ ನಂತರ ದೇವತೆಯು ಪೂರ್ವದ ಗೋಪುರದ ಕಡೆಗೆ ಚಲಿಸಿ, ಪೂರ್ವಾಭಿಮುಖವಾಗಿರುವ ನಡವಳಿಯನ್ನು (ವಾಕ್‌ವೇ) ಪ್ರವೇಶಿಸುತ್ತದೆ. ಪಾಂಡಿ ಮೇಳವು ಅಲ್ಲಿಯೂ ಮುಂದುವರಿದು, ರಾತ್ರಿ ಸುಮಾರು 10 ಗಂಟೆಯವರೆಗೆ ನಡೆಯುತ್ತದೆ. === ಚಠಕುಡಂ ಶಾಸ್ತ === ಇದೇ ಸಮಯದಲ್ಲಿ, ಚಾತಕುಡಂ ಶಾಸ್ತಾ ರಾತ್ರಿ 7:30 ರ ನಂತರ ನಡವಳಿಯ (ವಾಕ್‌ವೇ) ಪೂರ್ವದ ತುದಿಯಲ್ಲಿ ಏಳು ಅಲಂಕೃತ ಆನೆಗಳನ್ನು ಒಟ್ಟುಗೂಡಿಸಿ, ವಿಸ್ತಾರವಾದ ಪಂಚಾರಿ ಮೇಳವನ್ನು ಪ್ರಾರಂಭಿಸುತ್ತದೆ. ತೋಟ್ಟಿಪ್ಪಾಳ್ ಭಗವತಿಯು ಶಾಸ್ತಾನ ಎಡಭಾಗದ ಪಕ್ಕದ ಆನೆಯ ಮೇಲೆ ಸಾಥ್ ನೀಡುತ್ತಾಳೆ. ಈ ಮೇಳವು ರಾತ್ರಿ ಸುಮಾರು 10:30 ರವರೆಗೆ ಮುಂದುವರಿಯುತ್ತದೆ. ಈ ಇಡೀ ಸಮಯದಲ್ಲಿ, ಆರಾಟ್ಟುಪುಳ ಶಾಸ್ತಾ ಪೆರುವನಂ ದೇವಸ್ಥಾನಕ್ಕೆ ಮರಳಲು ನಡವಳಿಯ ಪೂರ್ವದ ತುದಿಯಲ್ಲಿ ಕಾಯುತ್ತಿರುತ್ತದೆ. ಆ ಸಮಯದಲ್ಲಿ ಮೇಟಂಕುಳಂ ಮತ್ತು ಕಲ್ಲೇಲಿಯ ಇಬ್ಬರು ಇತರ ಶಾಸ್ತಾಗಳು ಆತನನ್ನು ಜೊತೆಗೂಡುತ್ತಾರೆ. ಈ ಮೂವರೂ ಪಂಚಾರಿ ಮೇಳದೊಂದಿಗೆ ನಡವಳಿಯನ್ನು ಏರುತ್ತಾರೆ. ಅಂದಿನ ದಿನದ ಮೂರನೇ ಪೂರಂ ಆದ ಊರಕತ್ತು ಅಮ್ಮತಿರುವಾಡಿಯ ಪೂರಂ ಪ್ರಾರಂಭವಾಗುವ ಮುನ್ನ ಈ ಪ್ರಕ್ರಿಯೆಯು ನಡೆಯುತ್ತದೆ. === ಉರಕತ್ತು ಅಮ್ಮತ್ತಿರುವಡಿ === ಅಮ್ಮತಿರುವಾಡಿಯ ಪೂರಂ ನಡವಳಿಯ (ವಾಕ್‌ವೇ) ಅದೇ ಪೂರ್ವ ಭಾಗದಿಂದ, ಚಾತಕುಡಂ ಪೂರಂ ಮುಕ್ತಾಯಗೊಳ್ಳುವ ಮುನ್ನವೇ ಅದರ ಸರಿಯಾಗಿ ಹಿಂಭಾಗದಿಂದ ಪ್ರಾರಂಭವಾಗುತ್ತದೆ. ಚಾತಕುಡಂ ಪೂರಂ ಮುಗಿದ ನಂತರವೇ ನಿಜವಾದ ಪಂಚಾರಿ ಮೇಳವು ಆರಂಭವಾಗುತ್ತದೆ. ತದನಂತರ, ಚಾತಕುಡಂ ಶಾಸ್ತಾ ಅಮ್ಮತಿರುವಾಡಿಯ ಬಲಭಾಗದ ಆನೆಯ ಮೇಲೆ ಜೊತೆಗೂಡುತ್ತದೆ. ಈ ಮೇಳವು ಮಧ್ಯರಾತ್ರಿಯನ್ನೂ ಮೀರಿ ಮುಂದುವರಿಯುತ್ತದೆ. ಇದರ ಬೆನ್ನಲ್ಲೇ, ನಡವಳಿಯಲ್ಲಿ ದೇವತೆಯ ಸರಿಯಾಗಿ ಮುಂಭಾಗದಲ್ಲೇ ಬಾಣಬಿರುಸುಗಳನ್ನು ಬೆಳಗಿಸಲಾಗುತ್ತದೆ. === ವಿಳಕ್ಕು === ಪೆರುವನಂ ಪೂರಂನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮತ್ತೊಂದು ವಿಶಿಷ್ಟ ಆಚರಣೆಯು ಮಧ್ಯರಾತ್ರಿಯ ಸಮಯದಲ್ಲಿ ಇರಟ್ಟಯಪ್ಪನ್ ದೇವಸ್ಥಾನದ ಒಳಗೆ ನಡೆಯುತ್ತದೆ. ಇದು ರಾತ್ರಿಯ ಸಮಯದಲ್ಲಿ ಹೆಚ್ಚು ಗಮನ ಸೆಳೆಯದ ಒಂದು ಅಪರೂಪದ ಘಟನೆಯಾಗಿದೆ. ಅಂದು ರಾತ್ರಿ ತಮ್ಮದೇ ಆದ ವಿಸ್ತಾರವಾದ ಪೂರಂಗಳನ್ನು ಹೊಂದಿರದ ಹನ್ನೊಂದು ದೇವತೆಗಳು, ಇತರ ಪೂರಂಗಳು ಪ್ರಗತಿಯಲ್ಲಿದ್ದಾಗ ಒಂದೊಂದೇ ಆನೆಗಳ ಮೇಲೆ ಇಲ್ಲಿಗೆ ಆಗಮಿಸುತ್ತಾರೆ. ಅವರೆಲ್ಲರೂ ದೇವಸ್ಥಾನಕ್ಕೆ ಬಂದು, ದೇವಸ್ಥಾನದ ಆವರಣದ ಒಳಗಡೆ ಪ್ರದಕ್ಷಿಣೆ ಹಾಕುವ ಮೂಲಕ ಇರಟ್ಟಯಪ್ಪನ್ ದೇವರಿಗೆ ಗೌರವ ನಮನ ಸಲ್ಲಿಸುತ್ತಾರೆ ಮತ್ತು ನಂತರ ಆನೆಯಿಂದ ಕೆಳಗಿಳಿಯುತ್ತಾರೆ. ತದನಂತರ, ಆಯಾ ದೇವತೆಗಳ ಕೋಲಗಳನ್ನು ಇರಟ್ಟಯಪ್ಪನ್ ಅವರ ಮಂಟಪಕ್ಕೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ಪ್ರತಿಯೊಂದು ಕೋಲಕ್ಕೂ ವಿಶ್ರಾಂತಿ ಪಡೆಯಲು ನಿರ್ದಿಷ್ಟ ಸ್ಥಳವಿರುತ್ತದೆ. ಮಧ್ಯರಾತ್ರಿಯ ವೇಳೆಗೆ ಈ ಎಲ್ಲಾ ದೇವತೆಗಳು ತಮ್ಮ ತಮ್ಮ ಆನೆಗಳನ್ನೇರಿ, ಇರಟ್ಟಯಪ್ಪನ್ ದೇವಸ್ಥಾನದ ಪಶ್ಚಿಮ ಪ್ರವೇಶದ್ವಾರದ ಹೊರಗೆ ಸಾಲಾಗಿ ನಿಲ್ಲುತ್ತಾರೆ. ಆಯಾ ದೇವಸ್ಥಾನಗಳಿಂದ ದೇವತೆಗಳನ್ನು ಪೆರುವನಂಗೆ ಕರೆತಂದ ದೀವಟಿಗೆಗಳು (ಎಣ್ಣೆ ದೀಪಗಳು) ಸಹ ಆನೆಗಳ ಮುಂಭಾಗದಲ್ಲಿ ಸಾಲಾಗಿ ನಿಲ್ಲುತ್ತವೆ. ನಂತರ ಆಯಾ ದೇವಸ್ಥಾನಗಳ ಡೋಲು ಬಾರಿಸುವವರು (ಮಾರಾರ್ ಸಮುದಾಯದವರು) ಮತ್ತು ಇತರ ಪಕ್ಕವಾದ್ಯಗಾರರು ಸೇರಿ ವಿಸ್ತಾರವಾದ ಪಂಚಾರಿ ಮೇಳವನ್ನು ಪ್ರಾರಂಭಿಸುತ್ತಾರೆ. ಮಧ್ಯರಾತ್ರಿಯ ಸಮಯದಲ್ಲಿ, ಈ ಭವ್ಯ ಪ್ರದರ್ಶನದ ಸೊಬಗನ್ನು ಕೆಡಿಸಲು ಯಾವುದೇ ಕೃತಕ ದೀಪಗಳಿಲ್ಲದ ಕಾರಣ, 'ವಿಳಕ್ಕು' ಎಂದು ಕರೆಯಲಾಗುವ ಈ ಆಚರಣೆಯು ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ. === ಚೆರ್ಪು ಭಗವತಿ === ಚೇರ್ಪು ಭಗವತಿಯು ಕೊನೆಯದಾಗಿ ನಡವಳಿಯನ್ನು (ವಾಕ್‌ವೇ) ಪ್ರವೇಶಿಸುತ್ತಾಳೆ. ಆದರೆ, ದೇವತೆಯು ಮಧ್ಯರಾತ್ರಿಯ ವೇಳೆಗೆ ಸುಮಾರು ಒಂದು ಮೈಲಿ ದೂರದಲ್ಲಿರುವ ತನ್ನ ದೇವಸ್ಥಾನದ ರಸ್ತೆಯ ಮೂಲಕ ತಾಯಂಕುಳಂಗರ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ತಿರುವಿಗೆ ಬಂದು ತಲುಪಿರುತ್ತಾಳೆ. ಅಲ್ಲಿ, ರಾತ್ರಿ ಸುಮಾರು 11:30 ಕ್ಕೆ ಅತ್ಯುನ್ನತ ಮಟ್ಟದ 'ಪಂಚವಾದ್ಯಂ' ಪ್ರಾರಂಭವಾಗುತ್ತದೆ. ಪಂಚವಾದ್ಯಂನ ಹಿನ್ನೆಲೆಯೊಂದಿಗೆ ಮೂರು ಆನೆಗಳ ಮೆರವಣಿಗೆಯು ನಿಧಾನವಾಗಿ ಮೇಕ್ಕಾವು ಕಾಳಿ ದೇವಸ್ಥಾನದ ಕಡೆಗೆ ಚಲಿಸುತ್ತದೆ. ಮುಂಜಾನೆ 3 ಗಂಟೆಯ ಮುನ್ನವೇ ಪಂಚವಾದ್ಯಂ ಅಲ್ಲಿ ಮುಕ್ತಾಯಗೊಳ್ಳುತ್ತದೆ. ತದನಂತರ, 'ಪಾಂಡಿ ಮೇಳ' ಪ್ರಾರಂಭವಾಗುತ್ತದೆ ಮತ್ತು ಮೆರವಣಿಗೆಯು ಪಶ್ಚಿಮ ಗೋಪುರದ ಮೂಲಕ ಪೆರುವನಂ ದೇವಸ್ಥಾನವನ್ನು ಪ್ರವೇಶಿಸುತ್ತದೆ. ಈ ಮೇಳವು ಒಂದು ಗಂಟೆಯ ಕಾಲ ನಡೆಯುತ್ತದೆ. ಆ ಸಮಯದಲ್ಲಿ, ಪೂರಂ ಆಚರಿಸಲು ಇಚ್ಛಿಸುವ ಬೇರೆ ಯಾವುದೇ ದೇವಸ್ಥಾನಗಳು ಬಾಕಿ ಇವೆಯೇ ಎಂದು ಕೇಳುವ ಒಂದು ಧಾರ್ಮಿಕ ವಿಧಿವಿಧಾನವಿರುತ್ತದೆ. ಚೇರ್ಪು ಭಗವತಿಯು ಕೊನೆಯದಾಗಿ ಪೂರಂ ಪ್ರದರ್ಶಿಸಬೇಕಾಗಿರುವುದರಿಂದ ಈ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಸಮಯದಲ್ಲಿ ಅಯ್ಕುನ್ನು ಭಗವತಿಯು ಮೆರವಣಿಗೆಯನ್ನು ಜೊತೆಗೂಡುತ್ತಾಳೆ ಮತ್ತು ಇಬ್ಬರೂ ದೇವತೆಗಳು ತಲಾ ಒಂದೊಂದು ಆನೆಯ ಮೇಲೇರಿ, ಇತರ ಐದು ಆನೆಗಳೊಂದಿಗೆ ದೇವಸ್ಥಾನದ ಪೂರ್ವ ಭಾಗದ ಕಡೆಗೆ ಚಲಿಸುತ್ತಾರೆ. ಅಲ್ಲಿಯೇ ಮುಂಜಾನೆ 4 ಗಂಟೆಯ ನಂತರ ಪ್ರಸಿದ್ಧ 'ಪಂಚಾರಿ ಮೇಳ' ಪ್ರಾರಂಭವಾಗುತ್ತದೆ. ಸುಮಾರು ಒಂದು ಗಂಟೆಯ ನಂತರ, ಮೆರವಣಿಗೆಯು ಪೂರ್ವಾಭಿಮುಖವಾಗಿರುವ ನಡವಳಿಯ ಕಡೆಗೆ ಸಾಗುತ್ತದೆ. ಈ ಮೇಳವು ಸೂರ್ಯೋದಯದ ನಂತರವೂ, ಅಂದರೆ ಬೆಳಿಗ್ಗೆ ಸುಮಾರು 8 ಗಂಟೆಯವರೆಗೆ ಮುಂದುವರಿಯುತ್ತದೆ. ಉದಯಿಸುತ್ತಿರುವ ಸೂರ್ಯನ ಕಿರಣಗಳಡಿಯಲ್ಲಿ ಚಿನ್ನದ ಆಭರಣಗಳಿಂದ ಅಲಂಕೃತಗೊಂಡ ಏಳು ಆನೆಗಳ ಸಾಲು, ಪೆರುವನಂ ಪೂರಂನ ಮತ್ತೊಂದು ಅತ್ಯಂತ ರೋಮಾಂಚನಕಾರಿ ಅನುಭವವಾಗಿದೆ. === ಪೂರಂಗಳ ಸಮಾರೋಪ === ಪಿಶಾರಿಕಲ್ ಭಗವತಿಯಿಂದ ಪ್ರಾರಂಭಿಸಿ ಎಲ್ಲಾ ಭಗವತಿಯರು 'ತೋಟುಕುಳಂ' ಎಂದು ಕರೆಯಲಾಗುವ ದೇವಸ್ಥಾನದ ಕೊಳದಲ್ಲಿ ಧಾರ್ಮಿಕ ಸ್ನಾನದ (ಆರಾಟ್ಟು) ಮೂಲಕ ಸಂಭ್ರಮಾಚರಣೆಯನ್ನು ಮುಕ್ತಾಯಗೊಳಿಸುತ್ತಾರೆ. ಪ್ರತಿಯೊಂದು ದೇವತೆಯೂ ತನ್ನದೇ ಆದ ಪೂರಂ ಮುಕ್ತಾಯಗೊಂಡ ತಕ್ಷಣವೇ ಈ ಧಾರ್ಮಿಕ ಸ್ನಾನವನ್ನು ನೆರವೇರಿಸುತ್ತದೆ. == ಸಹ ನೋಡಿ == * ಪೆರುವನಂ == ಉಲ್ಲೇಖಗಳು == [http://www.cherpubhagavathy.com ಚೆರ್ಪು ಭಗವತಿ ದೇವಸ್ಥಾನ]{{ಉಲ್ಲೇಖಗಳು}} [[ವರ್ಗ:Pages with unreviewed translations]] 6a8opegzhjeun50cu2hnakc2vhud90e 1377477 1377476 2026-07-28T06:44:57Z Prathvi Acharya 87484 1377477 wikitext text/x-wiki {{databox}} [[ಚಿತ್ರ:Peruvanam_pooram.jpg|thumb|275x275px| ಪೆರುವನಂ - ಚಾತಕುಡಂ ಶಾಸ್ತಾದ ಪೂರಂ]] [[ಪೆರುವನಂ ಪೂರಂ]] [[ದಕ್ಷಿಣ]] ಭಾರತದ [[ಕೇರಳ]] ರಾಜ್ಯದ ಅತ್ಯಂತ ಜನಪ್ರಿಯ ದೇವಸ್ಥಾನದ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು [[ತ್ರಿಶೂರ್]] ಜಿಲ್ಲೆಯ ಚೇರ್ಪುನಲ್ಲಿರುವ ಪೆರುವನಂ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. [[ಶಿವ]]ನು ಈ ದೇವಸ್ಥಾನದ ಪ್ರಧಾನ ದೇವತೆಯಾಗಿದ್ದಾನೆ.<ref>{{Cite web|url=http://www.ola.in/articles/peruvanam/article_tcr_peruvanam.html|title=Pradakshina - Peruvanam|access-date=11 February 2009|archive-date=29 November 2023|archive-url=https://web.archive.org/web/20231129020030/http://www.ola.in/articles/peruvanam/article_tcr_peruvanam.html|url-status=dead}}</ref> ಪೆರುವನಂ ಮಹಾದೇವ [http://www.ola.in/articles/peruvanam/article_tcr_peruvanam.html Peruvanam Mahadeva Temple] {{Webarchive|url=https://web.archive.org/web/20231129020030/http://www.ola.in/articles/peruvanam/article_tcr_peruvanam.html |date=29 November 2023 }} does not participate in the pooram, and is a silent spectator to the proceedings, just like [[Thrissur Vadakkumnatha Temple|Thrissur Vadakkumnathan]].ದೇವಸ್ಥಾನದ ಪ್ರಧಾನ ದೇವತೆಯು ಈ ಪೂರಂನಲ್ಲಿ ಭಾಗವಹಿಸುವುದಿಲ್ಲ, ಬದಲಿಗೆ [[ತ್ರಿಶೂರ್]] ವಡಕ್ಕುಮ್ನಾಥನ್‌ನಂತೆಯೇ ಈ ಸಮಾರಂಭಕ್ಕೆ ಮೂಕ ಪ್ರೇಕ್ಷಕನಾಗಿರುತ್ತಾನೆ. ಈ ಹಬ್ಬದಲ್ಲಿ [[ದೇವಿ]] ಮತ್ತು [[ಶಾಸ್ತಾ]](ಅಯ್ಯಪ್ಪ) ಪ್ರಧಾನ ದೇವತೆಯಾಗಿರುವ ದೇವಸ್ಥಾನಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಈ ಹಿಂದೆ ಈ ಉತ್ಸವದಲ್ಲಿ 108 ದೇವಸ್ಥಾನಗಳು ಭಾಗವಹಿಸುತ್ತಿದ್ದವು ಎಂದು ಹೇಳಲಾಗುತ್ತದೆ. ಪ್ರಸ್ತುತ, ಈ ಸಂಭ್ರಮಾಚರಣೆಯು ಸುಮಾರು 23 ದೇವಸ್ಥಾನಗಳ ಮೆರವಣಿಗೆಗಳನ್ನು (ಇದನ್ನು "ಎಳುನ್ನಳ್ಳಿಪ್ಪು" ಎನ್ನಲಾಗುತ್ತದೆ) ಒಳಗೊಂಡಿರುತ್ತದೆ. ಪೆರುವನಂ ಮಹಾದೇವ ದೇವಸ್ಥಾನದ ದಾಖಲೆಗಳ (ಗ್ರಂಥಾವಳಿ) ಪ್ರಕಾರ, 2016ರ ವರ್ಷವು ಈ ಪೂರಂನ ಪ್ರಸ್ತುತ ರೂಪದ 1434ನೇ ಆವೃತ್ತಿಗೆ ಸಾಕ್ಷಿಯಾಗಿದೆ.[http://www.ola.in/articles/peruvanam/article_tcr_peruvanam.html Peruvanam Mahadeva Temple] {{Webarchive|url=https://web.archive.org/web/20231129020030/http://www.ola.in/articles/peruvanam/article_tcr_peruvanam.html |date=29 November 2023 }} ಈ ಪೂರಂ ಕೇರಳ ರಾಜ್ಯದ ಸಾಂಸ್ಕೃತಿಕ ಚೌಕಟ್ಟು ಮತ್ತು ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. ಪೆರುವನಂ ಪೂರಂ[http://www.keralatourism.org/event/event.php?id=2144963864312 Peruvanam pooram] ತನ್ನ ಭವ್ಯತೆ ಮತ್ತು ಧಾರ್ಮಿಕ ವಿಧಿವಿಧಾನಗಳ ಕಟ್ಟುನಿಟ್ಟಾದ ಪಾಲನೆಗೆ ಹೆಸರುವಾಸಿಯಾಗಿದೆ. ಇಲ್ಲಿ ನುಡಿಸಲಾಗುವ ಪಾಂಡಿ ಮತ್ತು ಪಂಚಾರಿ ಮೇಳಗಳು ಅತ್ಯುನ್ನತ ಗುಣಮಟ್ಟದ್ದಾಗಿರುತ್ತವೆ. ಊರಕಂ ದೇವಿ ದೇವಸ್ಥಾನ ಮತ್ತು ಚೇರ್ಪು ಭಗವತಿ ದೇವಸ್ಥಾನದ ಪಂಚಾರಿ ಮೇಳಗಳು ಅತ್ಯಂತ ಆಕರ್ಷಕವಾಗಿ ಪ್ರದರ್ಶಿಸಲ್ಪಡುವ ಮೇಳಗಳಾಗಿದ್ದು, ಇವುಗಳಲ್ಲಿ [http://www.cherpubhagavathy.com Cherpu Bhagavathy Temple]ಚೇರ್ಪು [[ಭಗವತಿ ದೇವಸ್ಥಾನ]]ದ ಮೇಳವು ಹೆಚ್ಚು ಪ್ರಸಿದ್ಧಿಯಾಗಿದೆ. ಪೆರುವನಂ ನಡವಳಿ (ಮಲಯಾಳಂನಲ್ಲಿ "ನಡೆದಾಡುವ ಹಾದಿ") ಅತ್ಯುತ್ತಮ ಮೆರವಣಿಗೆಗಳು ಮತ್ತು ಮೇಳಗಳಿಗೆ ಪ್ರಮುಖ ವೇದಿಕೆಯಾಗಿದೆ. ಇದರ ನಿರ್ಮಾಣವು ಚರ್ಮವಾದ್ಯಗಳ ಪ್ರದರ್ಶನಕ್ಕೆ ಒಂದು ನೈಸರ್ಗಿಕ ರಂಗಮಂದಿರದಂತಹ ವಾತಾವರಣವನ್ನು ಕಲ್ಪಿಸುವ ರೀತಿಯಲ್ಲಿದೆ. ಸೂಕ್ಷ್ಮ ಜ್ಞಾನವಿರುವ ಕೇಳುಗರು ಪೆರುವನಂ ನಡವಳಿಯನ್ನು ಮೇಳಗಳ ಪಾಲಿನ ಅತ್ಯಂತ ಪವಿತ್ರವಾದ ರಂಗಭೂಮಿ ಎಂದು ಪರಿಗಣಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಕೇರಳದ ಹಬ್ಬಗಳು ಸಮಾಜದ ಎಲ್ಲಾ ಸ್ತರಗಳ ಜನರ ವ್ಯಾಪಕ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತಿವೆ. ಈ ವಿದ್ಯಮಾನಕ್ಕೆ ಪ್ರಮುಖ ಕಾರಣ ಪೆರುವನಂ ಪೂರಂ ಎನ್ನಬಹುದು, ಏಕೆಂದರೆ ಇದು ಕೇರಳದ ಸಾಂಸ್ಕೃತಿಕ ಚೌಕಟ್ಟನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.[http://www.keralatourism.org/event/event.php?id=2144963864312 Peruvanam pooram] ಪೆರುವನಂ ಪೂರಂ ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಬಹುಶಃ ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಯೋಜಿತ ಧಾರ್ಮಿಕ ಉತ್ಸವ ಇದಾಗಿರಬಹುದು. == ಇತಿಹಾಸ == ಪೆರುವನಂ ಕುರಿತಾದ ಅತ್ಯಂತ ಆರಂಭಿಕ ಐತಿಹಾಸಿಕ ಉಲ್ಲೇಖವು [http://www.peruvanathirattayappan.org/index.php/en/about-us/temple-history Peruvanam] {{Webarchive|url=https://web.archive.org/web/20130323114521/http://www.peruvanathirattayappan.org/index.php/en/about-us/temple-history |date=23 March 2013 }} occurs in A.D. 583 ("Ayathu Shivalokam Nah" - kalivakyam denoting the starting of [http://www.keralatourism.org/event/event.php?id=2144963864312 Peruvanam pooram]ಕ್ರಿ.ಶ. 583 ರಲ್ಲಿ ಕಂಡುಬರುತ್ತದೆ ("ಆಯಾತು ಶಿವಲೋಕಂ ನಃ" - ಪೆರುವನಂ ಗ್ರಂಥಾವರಿಯ ಪ್ರಕಾರ ಪೆರುವನಂ ಪೂರಂನ ಆರಂಭವನ್ನು ಸೂಚಿಸುವ ಕಲಿವಾಕ್ಯ). ಇದು ಅತ್ಯಂತ ಹಳೆಯ ಪೂರಂ ಹಬ್ಬದ ಮೊದಲ ದಾಖಲೆಯೂ ಆಗಿದೆ. ಉತ್ತರದ ಭರತಪುಳದಿಂದ ಹಿಡಿದು ದಕ್ಷಿಣದ ಪೆರಿಯಾರ್‌ವರೆಗೆ ವಿಸ್ತರಿಸಿದ್ದ ಪೆರುವನಂ ಕ್ಷೇತ್ರ ಸಂಕೇತದ ವ್ಯಾಪ್ತಿಗೆ ಬರುತ್ತಿದ್ದ 108 ದೇವಸ್ಥಾನಗಳು, ಈ ಭವ್ಯ ಪೂರಂ ಮಹಾಸಂಗಮದ ವೇದಿಕೆಯಾಗಿದ್ದ ಆರಾಟ್ಟುಪುಳ ಶಾಸ್ತಾ ದೇವಸ್ಥಾನದಲ್ಲಿ ಒಟ್ಟುಗೂಡುತ್ತಿದ್ದವು. ಇದನ್ನು ಪೆರುವನಂ ಪೂರಂ ಅಥವಾ ಪೆರುವನಂ ಪಳ್ಳಿವೆಟ್ಟ ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ವಿವಿಧ ಕಾರಣಗಳಿಗಾಗಿ ಬೇರೆ ಬೇರೆ ದೇವಸ್ಥಾನಗಳ ಭಾಗವಹಿಸುವಿಕೆ ಕಡಿಮೆಯಾದ್ದರಿಂದ, ಸುಮಾರು ಐದು ನೂರು ವರ್ಷಗಳ ಹಿಂದೆ ಈ ಪೂರಂ ಹಬ್ಬವು ಕ್ಷೀಣಿಸಿತು. ಆನಂತರ, ಹದಿನೆಂಟನೇ ಶತಮಾನದಲ್ಲಿ ಕೊಚ್ಚಿನ್‌ನ ಶಕ್ತನ್ ತಂಪುರಾನ್ ಅವರು ಈಗಿನ ಪ್ರಸಿದ್ಧ 'ತ್ರಿಶೂರ್ ಪೂರಂ' ಅನ್ನು ಪ್ರಾರಂಭಿಸಿದರು. ಇದು ಪೆರುವನಂ ಪೂರಂ ಅನ್ನು ಮರೆಮಾಚುವಂತೆ ಮಾಡಿತು. ಪ್ರಸ್ತುತ ಪೆರುವನಂ ಪೂರಂ ಕೇವಲ 23 ದೇವಸ್ಥಾನಗಳನ್ನಷ್ಟೇ ಒಳಗೊಂಡಿರುವ ಒಂದು ಆಚರಣೆಯಾಗಿದೆ. ಈ ಹೊಸ ರೂಪದ ಹಬ್ಬವು ಈಗ 1431 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇದನ್ನು ಮಲಯಾಳಂ ಕ್ಯಾಲೆಂಡರ್‌ನ ಮೀನಂ ತಿಂಗಳಲ್ಲಿ (ಸಾಮಾನ್ಯವಾಗಿ ಏಪ್ರಿಲ್) ಆಚರಿಸಲಾಗುತ್ತದೆ. ಈ ಪೂರಂ ಹಬ್ಬವು ಹಲವಾರು 'ಎಳುನ್ನಳ್ಳಿಪ್ಪು'ಗಳನ್ನು ಒಳಗೊಂಡಿರುತ್ತದೆ (ಎಳುನ್ನಳ್ಳಿಪ್ಪು ಎಂದರೆ ದೇವಸ್ಥಾನದ ದೇವತೆಯನ್ನು ಅಲಂಕೃತ ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದು). ಇದರಲ್ಲಿ ಒಟ್ಟು ಏಳು ಆನೆಗಳು ಇರುತ್ತವೆ ಮತ್ತು ಇವುಗಳಿಗೆ ಪಂಚಾರಿ ಮೇಳ ಅಥವಾ ಪಾಂಡಿ ಮೇಳದಂತಹ ಸಾಂಪ್ರದಾಯಿಕ ಚರ್ಮವಾದ್ಯಗಳ ಮೇಳಗಳು ಸಾಥ್ ನೀಡುತ್ತವೆ. ಪೆರುವನಂ ಪೂರಂನ ಮೊದಲ ಎಳುನ್ನಳ್ಳಿಪ್ಪು ಸಂಜೆ ಪ್ರಾರಂಭವಾಗಿ ಮರುದಿನ ಮುಂಜಾನೆಯವರೆಗೆ ಮುಂದುವರಿಯುತ್ತದೆ. ನಸುಕಿನ ಜಾವ ಸುಮಾರು 4 ಗಂಟೆಗೆ ಪ್ರಾರಂಭವಾಗುವ ನಾಲ್ಕು ಗಂಟೆಗಳ ಅವಧಿಯ ಪಂಚಾರಿ ಮೇಳವು ಈ ಪೂರಂ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಹೆಚ್ಚು ಜನಪ್ರಿಯವಾಗಿರುವ ತ್ರಿಶೂರ್ ಪೂರಂ ಕೇರಳದಲ್ಲಿ ಪೂರಂಗಳನ್ನು ಆಚರಿಸುವ ವಿಧಾನದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದ ಕೀರ್ತಿಗೆ ಪಾತ್ರವಾಗಿದ್ದರೂ, ಪೆರುವನಂ ಪೂರಂ ಸಮೃದ್ಧ ಇತಿಹಾಸವನ್ನು ಹೊಂದಿದೆ. ಇದು ಅನೇಕ ನಾವೀನ್ಯತೆಗಳು ಮತ್ತು ಹೊಸ ಸೇರ್ಪಡೆಗಳಿಗೆ ಸಾಕ್ಷಿಯಾಗಿದೆ, ಅವುಗಳಲ್ಲಿ ಕೆಲವು ಇಂದು ಕೇರಳದ ದೇವಸ್ಥಾನದ ಹಬ್ಬಗಳ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ಪೆರುವನಂ ಪೂರಂನಲ್ಲಿ ಊರಕತ್ತಮ್ಮ ತಿರುವಾಡಿ ಪೂರಂ ಸಂದರ್ಭದಲ್ಲಿಯೇ ಮೊದಲ ಬಾರಿಗೆ 'ಪಂಚಾರಿ ಮೇಳ'ವನ್ನು ಪ್ರದರ್ಶಿಸಲಾಯಿತು ಎಂದು ಹೇಳಲಾಗುತ್ತದೆ. ಹಾಗೆಯೇ ಆನೆಗಳ ಹಣೆಯ ಅಲಂಕಾರಿಕ ಪಟ್ಟಿಯಾದ "ನೆಟ್ಟಿಪಟ್ಟಂ" ಅನ್ನು ಪೆರುವನಂ ಪೂರಂನ ಚೇರ್ಪು ಭಗವತಿ ದೇವಸ್ಥಾನದ ಪೂರಂನಲ್ಲಿಯೇ ಮೊದಲ ಬಾರಿಗೆ ಪರಿಚಯಿಸಲಾಯಿತು.[http://www.starelephants.com/more/events/viewevent/25-peruvanam-pooram.html Peruvanam Pooram]{{Dead link|date=December 2025 |bot=InternetArchiveBot }}. == ಪ್ರಕ್ರಿಯೆಗಳು == === ಪಿಶಾರಿಕ್ಕಲ್ ಭಗವತಿ === [[ಕಡಲಸ್ಸೇರಿಯ ಪಿಶಾರಿಕಲ್ ದೇವಸ್ಥಾನ]]ದ ಭಗವತಿ (ಮಲಯಾಳಂನಲ್ಲಿ ದೇವಿ ಅಥವಾ ಸ್ತ್ರೀ ದೇವತೆ) ದೇವತೆಯು ಇಡೀ ರಾತ್ರಿಯ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾಳೆ. ಪಿಶಾರಿಕಲ್ ಭಗವತಿಯ ಪೂರಂ ಸಂಜೆ ಸುಮಾರು 4 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಈ ಮೆರವಣಿಗೆಯು ಪಂಚಾರಿ ಮೇಳದ ಹಿನ್ನೆಲೆಯೊಂದಿಗೆ ಮೂರು ಆನೆಗಳನ್ನು ಒಳಗೊಂಡಿರುತ್ತದೆ. 'ಪಿಶಾರಿಕಲ್' ಎಂಬ ಪದವು ಮಲಯಾಳಂನ "ವಿಷ-ಹಾರಿ" (ವಿಷಕ್ಕೆ ಪ್ರತಿವಿಷ/ಚಿಕಿತ್ಸೆ ಎಂಬ ಅರ್ಥ ನೀಡುವ) ಎಂಬ ಪದದ ಅಪಭ್ರಂಶ ರೂಪವಾಗಿದೆ. ಈ ಪೂರಂ ಅಂದಿನ ದಿನದ ಎಲ್ಲಾ ಕಾರ್ಯಕ್ರಮಗಳ ಧಾರ್ಮಿಕ ಆರಂಭವಾಗಿದ್ದು, ಪಿಶಾರಿಕಲ್ ಭಗವತಿಯ ಮೆರವಣಿಗೆಯೂ ಮುಗಿಯುವವರೆಗೆ ಉಳಿದೆಲ್ಲಾ ಪೂರಂಗಳು ಕಾಯಬೇಕಾಗುತ್ತದೆ. === ಅರಟ್ಟುಪುಳ ಶಾಸ್ತ === ಅಂದಿನ ದಿನದ ಮೊದಲ ಪ್ರಮುಖ ಪೂರಂ [[ಅರಟ್ಟುಪುಳ ಶಾಸ್ತಾ]] (ಅಯ್ಯಪ್ಪ) ದೇವತೆಯದ್ದಾಗಿದೆ. ಸೂರ್ಯಾಸ್ತಕ್ಕೂ ಮುನ್ನವೇ ದೇವತೆಯು ದಕ್ಷಿಣದ ಗೋಪುರದ ಮೂಲಕ ದೇವಸ್ಥಾನವನ್ನು ಪ್ರವೇಶಿಸುತ್ತದೆ. ಸೊಗಸಾದ ಆಭರಣಗಳಿಂದ ಅಲಂಕರಿಸಲ್ಪಟ್ಟ ಏಳು ಆನೆಗಳು ಉತ್ತರಾಭಿಮುಖವಾಗಿ, ಆದರೆ ಮುಳುಗುತ್ತಿರುವ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಸಾಲಾಗಿ ನಿಲ್ಲುತ್ತವೆ. ಈ ದೃಶ್ಯವು ಮುಂದಿನ ದಿನಗಳಲ್ಲಿ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯುವಂತಹದ್ದಾಗಿದೆ. ತಕ್ಷಣವೇ ವಿಸ್ತಾರವಾದ 'ಪಾಂಡಿ ಮೇಳ' ಪ್ರಾರಂಭವಾಗುತ್ತದೆ. ಸುಮಾರು 30 ನಿಮಿಷಗಳ ನಂತರ ದೇವತೆಯು ಪೂರ್ವದ ಗೋಪುರದ ಕಡೆಗೆ ಚಲಿಸಿ, ಪೂರ್ವಾಭಿಮುಖವಾಗಿರುವ ನಡವಳಿಯನ್ನು (ವಾಕ್‌ವೇ) ಪ್ರವೇಶಿಸುತ್ತದೆ. ಪಾಂಡಿ ಮೇಳವು ಅಲ್ಲಿಯೂ ಮುಂದುವರಿದು, ರಾತ್ರಿ ಸುಮಾರು 10 ಗಂಟೆಯವರೆಗೆ ನಡೆಯುತ್ತದೆ. === ಚಠಕುಡಂ ಶಾಸ್ತ === ಇದೇ ಸಮಯದಲ್ಲಿ, [[ಚಠಕುಡಂ ಶಾಸ್ತಾ]] ರಾತ್ರಿ 7:30 ರ ನಂತರ ನಡವಳಿಯ (ವಾಕ್‌ವೇ) ಪೂರ್ವದ ತುದಿಯಲ್ಲಿ ಏಳು ಅಲಂಕೃತ ಆನೆಗಳನ್ನು ಒಟ್ಟುಗೂಡಿಸಿ, ವಿಸ್ತಾರವಾದ ಪಂಚಾರಿ ಮೇಳವನ್ನು ಪ್ರಾರಂಭಿಸುತ್ತದೆ. ತೋಟ್ಟಿಪ್ಪಾಳ್ ಭಗವತಿಯು ಶಾಸ್ತಾನ ಎಡಭಾಗದ ಪಕ್ಕದ [[ಆನೆ]]ಯ ಮೇಲೆ ಸಾಥ್ ನೀಡುತ್ತಾಳೆ. ಈ ಮೇಳವು ರಾತ್ರಿ ಸುಮಾರು 10:30 ರವರೆಗೆ ಮುಂದುವರಿಯುತ್ತದೆ. ಈ ಇಡೀ ಸಮಯದಲ್ಲಿ, ಅರಟ್ಟುಪುಳ ಶಾಸ್ತಾ ಪೆರುವನಂ ದೇವಸ್ಥಾನಕ್ಕೆ ಮರಳಲು ನಡವಳಿಯ ಪೂರ್ವದ ತುದಿಯಲ್ಲಿ ಕಾಯುತ್ತಿರುತ್ತದೆ. ಆ ಸಮಯದಲ್ಲಿ ಮೇಟಂಕುಳಂ ಮತ್ತು ಕಲ್ಲೇಲಿಯ ಇಬ್ಬರು ಇತರ ಶಾಸ್ತಾಗಳು ಆತನನ್ನು ಜೊತೆಗೂಡುತ್ತಾರೆ. ಈ ಮೂವರೂ ಪಂಚಾರಿ ಮೇಳದೊಂದಿಗೆ ನಡವಳಿಯನ್ನು ಏರುತ್ತಾರೆ. ಅಂದಿನ ದಿನದ ಮೂರನೇ ಪೂರಂ ಆದ ಊರಕತ್ತು ಅಮ್ಮತಿರುವಾಡಿಯ ಪೂರಂ ಪ್ರಾರಂಭವಾಗುವ ಮುನ್ನ ಈ ಪ್ರಕ್ರಿಯೆಯು ನಡೆಯುತ್ತದೆ. === ಉರಕತ್ತು ಅಮ್ಮತ್ತಿರುವಡಿ === ಅಮ್ಮತಿರುವಾಡಿಯ ಪೂರಂ ನಡವಳಿಯ (ವಾಕ್‌ವೇ) ಅದೇ ಪೂರ್ವ ಭಾಗದಿಂದ, ಚಾತಕುಡಂ ಪೂರಂ ಮುಕ್ತಾಯಗೊಳ್ಳುವ ಮುನ್ನವೇ ಅದರ ಸರಿಯಾಗಿ ಹಿಂಭಾಗದಿಂದ ಪ್ರಾರಂಭವಾಗುತ್ತದೆ. ಚಠಕುಡಂ ಪೂರಂ ಮುಗಿದ ನಂತರವೇ ನಿಜವಾದ ಪಂಚಾರಿ ಮೇಳವು ಆರಂಭವಾಗುತ್ತದೆ. ತದನಂತರ, ಚಾತಕುಡಂ ಶಾಸ್ತಾ ಅಮ್ಮತಿರುವಾಡಿಯ ಬಲಭಾಗದ ಆನೆಯ ಮೇಲೆ ಜೊತೆಗೂಡುತ್ತದೆ. ಈ ಮೇಳವು ಮಧ್ಯರಾತ್ರಿಯನ್ನೂ ಮೀರಿ ಮುಂದುವರಿಯುತ್ತದೆ. ಇದರ ಬೆನ್ನಲ್ಲೇ, ನಡವಳಿಯಲ್ಲಿ ದೇವತೆಯ ಸರಿಯಾಗಿ ಮುಂಭಾಗದಲ್ಲೇ ಬಾಣಬಿರುಸುಗಳನ್ನು ಬೆಳಗಿಸಲಾಗುತ್ತದೆ. === ವಿಳಕ್ಕು === ಪೆರುವನಂ ಪೂರಂನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮತ್ತೊಂದು ವಿಶಿಷ್ಟ ಆಚರಣೆಯು ಮಧ್ಯರಾತ್ರಿಯ ಸಮಯದಲ್ಲಿ [http://www.peruvanathirattayappan.org/index.php/en/prathishta/irattayappan Irattayappan]ಇರಟ್ಟಯಪ್ಪನ್ ದೇವಸ್ಥಾನದ ಒಳಗೆ ನಡೆಯುತ್ತದೆ. ಇದು ರಾತ್ರಿಯ ಸಮಯದಲ್ಲಿ ಹೆಚ್ಚು ಗಮನ ಸೆಳೆಯದ ಒಂದು ಅಪರೂಪದ ಘಟನೆಯಾಗಿದೆ. ಅಂದು ರಾತ್ರಿ ತಮ್ಮದೇ ಆದ ವಿಸ್ತಾರವಾದ ಪೂರಂಗಳನ್ನು ಹೊಂದಿರದ ಹನ್ನೊಂದು ದೇವತೆಗಳು, ಇತರ ಪೂರಂಗಳು ಪ್ರಗತಿಯಲ್ಲಿದ್ದಾಗ ಒಂದೊಂದೇ ಆನೆಗಳ ಮೇಲೆ ಇಲ್ಲಿಗೆ ಆಗಮಿಸುತ್ತಾರೆ. ಅವರೆಲ್ಲರೂ ದೇವಸ್ಥಾನಕ್ಕೆ ಬಂದು, ದೇವಸ್ಥಾನದ ಆವರಣದ ಒಳಗಡೆ ಪ್ರದಕ್ಷಿಣೆ ಹಾಕುವ ಮೂಲಕ ಇರಟ್ಟಯಪ್ಪನ್ ದೇವರಿಗೆ ಗೌರವ ನಮನ ಸಲ್ಲಿಸುತ್ತಾರೆ ಮತ್ತು ನಂತರ ಆನೆಯಿಂದ ಕೆಳಗಿಳಿಯುತ್ತಾರೆ. ತದನಂತರ, ಆಯಾ ದೇವತೆಗಳ ಕೋಲಗಳನ್ನು ಇರಟ್ಟಯಪ್ಪನ್ ಅವರ ಮಂಟಪಕ್ಕೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ಪ್ರತಿಯೊಂದು ಕೋಲಕ್ಕೂ ವಿಶ್ರಾಂತಿ ಪಡೆಯಲು ನಿರ್ದಿಷ್ಟ ಸ್ಥಳವಿರುತ್ತದೆ. ಮಧ್ಯರಾತ್ರಿಯ ವೇಳೆಗೆ ಈ ಎಲ್ಲಾ ದೇವತೆಗಳು ತಮ್ಮ ತಮ್ಮ ಆನೆಗಳನ್ನೇರಿ, ಇರಟ್ಟಯಪ್ಪನ್ ದೇವಸ್ಥಾನದ ಪಶ್ಚಿಮ ಪ್ರವೇಶದ್ವಾರದ[http://www.peruvanathirattayappan.org/index.php/en/prathishta/irattayappan Irattayappan] ಹೊರಗೆ ಸಾಲಾಗಿ ನಿಲ್ಲುತ್ತಾರೆ. ಆಯಾ ದೇವಸ್ಥಾನಗಳಿಂದ ದೇವತೆಗಳನ್ನು ಪೆರುವನಂಗೆ ಕರೆತಂದ ದೀವಟಿಗೆಗಳು (ಎಣ್ಣೆ ದೀಪಗಳು) ಸಹ ಆನೆಗಳ ಮುಂಭಾಗದಲ್ಲಿ ಸಾಲಾಗಿ ನಿಲ್ಲುತ್ತವೆ. ನಂತರ ಆಯಾ ದೇವಸ್ಥಾನಗಳ ಡೋಲು ಬಾರಿಸುವವರು (ಮಾರಾರ್ ಸಮುದಾಯದವರು) ಮತ್ತು ಇತರ ಪಕ್ಕವಾದ್ಯಗಾರರು ಸೇರಿ ವಿಸ್ತಾರವಾದ ಪಂಚಾರಿ ಮೇಳವನ್ನು ಪ್ರಾರಂಭಿಸುತ್ತಾರೆ. ಮಧ್ಯರಾತ್ರಿಯ ಸಮಯದಲ್ಲಿ, ಈ ಭವ್ಯ ಪ್ರದರ್ಶನದ ಸೊಬಗನ್ನು ಕೆಡಿಸಲು ಯಾವುದೇ ಕೃತಕ ದೀಪಗಳಿಲ್ಲದ ಕಾರಣ, 'ವಿಳಕ್ಕು' ಎಂದು ಕರೆಯಲಾಗುವ ಈ ಆಚರಣೆಯು ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ. === ಚೇರ್ಪು ಭಗವತಿ === [http://www.cherpubhagavathy.com Cherpu Bhagavathy] ಚೇರ್ಪು ಭಗವತಿಯು ಕೊನೆಯದಾಗಿ ನಡವಳಿಯನ್ನು (ವಾಕ್‌ವೇ) ಪ್ರವೇಶಿಸುತ್ತಾಳೆ. ಆದರೆ, ದೇವತೆಯು ಮಧ್ಯರಾತ್ರಿಯ ವೇಳೆಗೆ ಸುಮಾರು ಒಂದು ಮೈಲಿ ದೂರದಲ್ಲಿರುವ ತನ್ನ ದೇವಸ್ಥಾನದ ರಸ್ತೆಯ ಮೂಲಕ ತಾಯಂಕುಳಂಗರ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ತಿರುವಿಗೆ ಬಂದು ತಲುಪಿರುತ್ತಾಳೆ. ಅಲ್ಲಿ, ರಾತ್ರಿ ಸುಮಾರು 11:30 ಕ್ಕೆ ಅತ್ಯುನ್ನತ ಮಟ್ಟದ 'ಪಂಚವಾದ್ಯಂ' ಪ್ರಾರಂಭವಾಗುತ್ತದೆ. ಪಂಚವಾದ್ಯಂನ ಹಿನ್ನೆಲೆಯೊಂದಿಗೆ ಮೂರು ಆನೆಗಳ ಮೆರವಣಿಗೆಯು ನಿಧಾನವಾಗಿ ಮೇಕ್ಕಾವು ಕಾಳಿ ದೇವಸ್ಥಾನದ ಕಡೆಗೆ ಚಲಿಸುತ್ತದೆ. ಮುಂಜಾನೆ 3 ಗಂಟೆಯ ಮುನ್ನವೇ ಪಂಚವಾದ್ಯಂ ಅಲ್ಲಿ ಮುಕ್ತಾಯಗೊಳ್ಳುತ್ತದೆ. ತದನಂತರ, 'ಪಾಂಡಿ ಮೇಳ' ಪ್ರಾರಂಭವಾಗುತ್ತದೆ ಮತ್ತು ಮೆರವಣಿಗೆಯು ಪಶ್ಚಿಮ ಗೋಪುರದ ಮೂಲಕ ಪೆರುವನಂ ದೇವಸ್ಥಾನವನ್ನು ಪ್ರವೇಶಿಸುತ್ತದೆ. ಈ ಮೇಳವು ಒಂದು ಗಂಟೆಯ ಕಾಲ ನಡೆಯುತ್ತದೆ. ಆ ಸಮಯದಲ್ಲಿ, ಪೂರಂ ಆಚರಿಸಲು ಇಚ್ಛಿಸುವ ಬೇರೆ ಯಾವುದೇ ದೇವಸ್ಥಾನಗಳು ಬಾಕಿ ಇವೆಯೇ ಎಂದು ಕೇಳುವ ಒಂದು ಧಾರ್ಮಿಕ ವಿಧಿವಿಧಾನವಿರುತ್ತದೆ. ಚೇರ್ಪು ಭಗವತಿಯು ಕೊನೆಯದಾಗಿ ಪೂರಂ ಪ್ರದರ್ಶಿಸಬೇಕಾಗಿರುವುದರಿಂದ ಈ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಸಮಯದಲ್ಲಿ ಅಯ್ಕುನ್ನು ಭಗವತಿಯು ಮೆರವಣಿಗೆಯನ್ನು ಜೊತೆಗೂಡುತ್ತಾಳೆ ಮತ್ತು ಇಬ್ಬರೂ ದೇವತೆಗಳು ತಲಾ ಒಂದೊಂದು ಆನೆಯ ಮೇಲೇರಿ, ಇತರ ಐದು ಆನೆಗಳೊಂದಿಗೆ ದೇವಸ್ಥಾನದ ಪೂರ್ವ ಭಾಗದ ಕಡೆಗೆ ಚಲಿಸುತ್ತಾರೆ. ಅಲ್ಲಿಯೇ ಮುಂಜಾನೆ 4 ಗಂಟೆಯ ನಂತರ ಪ್ರಸಿದ್ಧ 'ಪಂಚಾರಿ ಮೇಳ' ಪ್ರಾರಂಭವಾಗುತ್ತದೆ. ಸುಮಾರು ಒಂದು ಗಂಟೆಯ ನಂತರ, ಮೆರವಣಿಗೆಯು ಪೂರ್ವಾಭಿಮುಖವಾಗಿರುವ ನಡವಳಿಯ ಕಡೆಗೆ ಸಾಗುತ್ತದೆ. ಈ ಮೇಳವು ಸೂರ್ಯೋದಯದ ನಂತರವೂ, ಅಂದರೆ ಬೆಳಿಗ್ಗೆ ಸುಮಾರು 8 ಗಂಟೆಯವರೆಗೆ ಮುಂದುವರಿಯುತ್ತದೆ. ಉದಯಿಸುತ್ತಿರುವ ಸೂರ್ಯನ ಕಿರಣಗಳಡಿಯಲ್ಲಿ ಚಿನ್ನದ ಆಭರಣಗಳಿಂದ ಅಲಂಕೃತಗೊಂಡ ಏಳು ಆನೆಗಳ ಸಾಲು, ಪೆರುವನಂ ಪೂರಂನ ಮತ್ತೊಂದು ಅತ್ಯಂತ ರೋಮಾಂಚನಕಾರಿ ಅನುಭವವಾಗಿದೆ. === ಪೂರಂಗಳ ಸಮಾರೋಪ === ಪಿಶಾರಿಕಲ್ ಭಗವತಿಯಿಂದ ಪ್ರಾರಂಭಿಸಿ ಎಲ್ಲಾ ಭಗವತಿಯರು 'ತೋಟುಕುಳಂ' ಎಂದು ಕರೆಯಲಾಗುವ ದೇವಸ್ಥಾನದ ಕೊಳದಲ್ಲಿ ಧಾರ್ಮಿಕ ಸ್ನಾನದ (ಆರಾಟ್ಟು) ಮೂಲಕ ಸಂಭ್ರಮಾಚರಣೆಯನ್ನು ಮುಕ್ತಾಯಗೊಳಿಸುತ್ತಾರೆ. ಪ್ರತಿಯೊಂದು ದೇವತೆಯೂ ತನ್ನದೇ ಆದ ಪೂರಂ ಮುಕ್ತಾಯಗೊಂಡ ತಕ್ಷಣವೇ ಈ ಧಾರ್ಮಿಕ ಸ್ನಾನವನ್ನು ನೆರವೇರಿಸುತ್ತದೆ. == ಸಹ ನೋಡಿ == [http://www.cherpubhagavathy.com Cherpu Bhagavathy Temple] {{commons category|Peruvanam Pooram}} * ಪೆರುವನಂ == ಉಲ್ಲೇಖಗಳು == {{reflist}} {{Culture of Kerala}} {{Tourism in Kerala}} [[ವರ್ಗ:ಕೇರಳದ ಆನೆ ಹಬ್ಬಗಳು]] [[ವರ್ಗ:ತ್ರಿಶೂರ್‌ನ ಸಂಸ್ಕೃತಿ]] [[ವರ್ಗ:ತ್ರಿಶೂರ್ ಜಿಲ್ಲೆಯ ಹಬ್ಬಗಳು]] [[ವರ್ಗ:ಏಪ್ರಿಲ್ ಆಚರಣೆಗಳು]] [[ವರ್ಗ:ಕೇರಳದ ಹಿಂದೂ ಹಬ್ಬಗಳು]] 926mjyowawt2lfvmbuyzubc2fdrnj7g ಪಿಂಡಿಕುಥಿ ಪೆರುನ್ನಾಲ್ 0 179882 1377480 2026-07-28T08:01:22Z Prathvi Acharya 87484 "[[:en:Special:Redirect/revision/1340795292|Pindikuthi Perunnal]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು 1377480 wikitext text/x-wiki {{Infobox holiday | holiday_name = Pindikuthi Perunnal | nickname = Rakkuli Perunnal<ref name="KeralaFolkloreAcademy">{{cite book |last1=Choondal |first1=Chummar |title=Christian Folklore |date=1988 |publisher=Kerala Folklore Academy |pages=230 |url=https://books.google.com/books?id=UdLYAAAAMAAJ&q=pindikuthi |access-date=31 December 2022 |language=en}}</ref><ref name="PaurastyaVidyapitham">{{cite book |last1=Moolan |first1=John |title=The Period of Annunciation-nativity in the East Syrian Calendar: Its Background and Place in the Liturgical Year |date=1985 |publisher=Paurastya Vidyapitham |pages=22 |url=https://books.google.com/books?id=CaMtAAAAMAAJ&q=pindikuthi |language=en}}</ref> | type = Christian | image = File:Pindi Perunnal 2019 In Kunnamkulam 03.jpg | caption = Children lighting lamps on Pindikuthi Perunnal | observedby = [[Saint Thomas Christians]], Kerala, India | date = 6 January | observances = Decoration of plantain trunks with torches, oil lamps and flowers, Ritual bathing in night. | significance = Beginning of Epiphany season | scheduling = same day each year | duration = 1 day | frequency = Annual | relatedto = [[Epiphany (holiday)|Epiphany]] }} ಪಿಂಡಿಕುತ್ಥಿ ಪೆರುನ್ನಾಳ್ (ಮಲಯಾಳಂ: പിണ്ടികുത്തി പെരുന്നാൾ) ಅಥವಾ ರಾಕ್ಕುಳಿ ಪೆರುನ್ನಾಳ್ (ಮಲಯಾಳಂ: രാക്കുളി പെരുന്നാൾ) ಎಂಬುದು ಜನವರಿ 6 ರಂದು ಆಚರಿಸಲಾಗುವ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಒಂದು ಸಾಂಪ್ರದಾಯಿಕ ಮತ್ತು ಪ್ರಮುಖ ಹಬ್ಬವಾಗಿದೆ. ಪಿಂಡಿಕುತ್ಥಿ ಪೆರುನ್ನಾಳ್ ಹಬ್ಬವು ಪೂರ್ವ ಚರ್ಚ್‌ನಲ್ಲಿನ 'ಡೆನ್ಹಾ' (ಯೇಸುವಿನ ದೀಕ್ಷಾಸ್ನಾನ) ಮತ್ತು ಪಶ್ಚಿಮ ಚರ್ಚ್‌ನಲ್ಲಿನ 'ಎಪಿಫ್ಯಾನಿ' ಹಬ್ಬಕ್ಕೆ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಪ್ರತಿರೂಪವಾಗಿದೆ. ಪಿಂಡಿಕುತ್ಥಿ ಪೆರುನ್ನಾಳ್‌ಗೆ ಅತ್ಯಂತ ಹತ್ತಿರದ ಭಾನುವಾರದಿಂದ 'ಡೆನ್ಹಾ ಕಾಲಂ' (ಎಪಿಫ್ಯಾನಿ ಸೀಸನ್) ಎಂಬ ಧಾರ್ಮಿಕ ಪ್ರಾರ್ಥನಾ ಅವಧಿಯು ಪ್ರಾರಂಭವಾಗುತ್ತದೆ. == ವ್ಯುತ್ಪತ್ತಿ == 'ಪಿಂಡಿಕುತ್ಥಿ' ಎಂಬ ಪದವು ಮಲಯಾಳಂನ ಒಂದು ಸಂಯುಕ್ತ ಪದವಾಗಿದ್ದು, ಇದು 'ಪಿಂಡಿ' (പിണ്ടി) ಎಂದರೆ "ಬಾಳೆಗಿಡದ ದಿಂಡು/ಕಾಂಡ" ಮತ್ತು 'ಕುತ್ಥಿ' (കുത്തി) ಅಂದರೆ "ಚುಚ್ಚುವುದು ಅಥವಾ ಚುಚ್ಚಿದ" (ಕುಥಲ್ ಎಂಬ ಪದದ ಭೂತಕಾಲದ ರೂಪ) ಎಂಬ ಎರಡು ಪದಗಳಿಂದ ಕೂಡಿದೆ. ಆದ್ದರಿಂದ, ಪಿಂಡಿಕುತ್ಥಿ ಎಂದರೆ "ಬಾಳೆಗಿಡದ ದಿಂಡಿಗೆ ಚುಚ್ಚುವುದು" ಎಂದರ್ಥ. 'ರಾಕ್ಕುಳಿ' ಎಂದರೆ ಅಕ್ಷರಶಃ "ರಾತ್ರಿಯ ಸ್ನಾನ" ಎಂದರ್ಥವಾಗಿದೆ. == ಸಂಭ್ರಮಾಚರಣೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಚರಣೆಗಳು == {{CSS image crop|Image=Pindi Perunnal 2019 In Kunnamkulam 14.jpg|bSize=300|cWidth=140|cHeight=300|oTop=70|oLeft=70|Location=left|Description=Lighting best plantain trunk in front of the house is the pride of every house owner.}}  ಮನೆಗಳ ಮುಂಭಾಗದಲ್ಲಿ ವಿಶೇಷವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ನೆಟ್ಟು, ಅದಕ್ಕೆ ಹಲವಾರು ದೀವಟಿಗೆಗಳನ್ನು (ಪಂಜುಗಳನ್ನು) ಜೋಡಿಸಲಾಗುತ್ತದೆ. ಡೆನ್ಹಾ ಹಬ್ಬದ ಹಿಂದಿನ ರಾತ್ರಿ, ಕುಟುಂಬದ ಸದಸ್ಯರು ಅದರ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾ "ದೇವರು ದೇದೀಪ್ಯಮಾನನಾಗಿದ್ದಾನೆ" ಎಂಬ ಅರ್ಥ ನೀಡುವ "ಎಲ್ ಪಯ್ಯ" ಎಂಬ ಸಿರಿಯಾಕ್ ಭಜನೆಯನ್ನು ಹಾಡುತ್ತಾರೆ. ಈ ಸಮಯದಲ್ಲಿ ವಿಶೇಷ ಖಾದ್ಯಗಳನ್ನು, ಮುಖ್ಯವಾಗಿ ಮಾಂಸಾಹಾರದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕೆಲವು ಪ್ಯಾರಿಷ್‌ಗಳು (ಚರ್ಚ್ ಜಿಲ್ಲೆಗಳು) ಅತ್ಯುತ್ತಮವಾಗಿ ಅಲಂಕರಿಸಿದ ಬಾಳೆಗಿಡದ ದಿಂಡುಗಳಿಗೆ ಸ್ಪರ್ಧೆಗಳನ್ನು ಆಯೋಜಿಸುತ್ತವೆ. ಕೆಲವು ಚರ್ಚ್‌ಗಳಲ್ಲಿ ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಹ ನಡೆಸಲಾಗುತ್ತದೆ. ಪಲೈ ಮತ್ತು ಪುಲಿಂಕುನ್ನು ಮುಂತಾದ ಕೆಲವು ಪ್ರದೇಶಗಳ ಸೆಂಟ್ ಥಾಮಸ್ ಕ್ರಿಶ್ಚಿಯನ್ನರು, ಸಂಜೆಯ ಧಾರ್ಮಿಕ ಪ್ರಾರ್ಥನೆಯಾದ 'ರಾಮ್ಶಾ'ದ ಭವ್ಯ ಆಚರಣೆಯ ನಂತರ, ಆಯಾ ಪ್ರದೇಶದ ಚರ್ಚ್‌ಗಳ ಹತ್ತಿರ ಹರಿಯುವ ನದಿಗಳಲ್ಲಿ ಡೆನ್ಹಾ ಹಬ್ಬದ ಹಿಂದಿನ ರಾತ್ರಿ (ರಾವು) ಧಾರ್ಮಿಕ ಸ್ನಾನವನ್ನು (ಜೋರ್ಡಾನ್ ನದಿಯಲ್ಲಿ ಯೇಸುಕ್ರಿಸ್ತರ ದೀಕ್ಷಾಸ್ನಾನದ ಅನುಕರಣೆಯಾಗಿ) ಆಚರಿಸುತ್ತಿದ್ದರು. ಪಿಂಡಿಕುತ್ಥಿ ಪೆರುನ್ನಾಳ್ (ಕೆಲವೊಮ್ಮೆ ತಪ್ಪಾಗಿ ಪಿಂಡಿ ಪೆರುನ್ನಾಳ್ ಎಂದೂ ಕರೆಯಲಾಗುತ್ತದೆ) ಇರಿಂಜಾಲಕುಡ ಮತ್ತು ಕುನ್ನಂಕುಳಂನಂತಹ ಪ್ರದೇಶಗಳಲ್ಲಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬವಾಗಿದೆ. ಇರಿಂಜಾಲಕುಡದ ಬಹುತೇಕ ಜನರು ಜಾತಿ ಮತ್ತು ಧರ್ಮದ ಭೇದವಿಲ್ಲದೆ ಕನಿಷ್ಠ ಎರಡು ಅಥವಾ ಮೂರು ತಿಂಗಳು ಮುಂಚಿತವಾಗಿಯೇ ಈ ಹಬ್ಬಕ್ಕಾಗಿ ಕಾಯುತ್ತಾರೆ. ಮುಖ್ಯ ಸಂಭ್ರಮಾಚರಣೆಗಳು ಹಬ್ಬದ ಹಿಂದಿನ ದಿನದ ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ಇರಿಂಜಾಲಕುಡದ ಮುಖ್ಯ ರಸ್ತೆಗಳಲ್ಲಿ ಸಾಗುವ ಚಂಡೆ/ಡೋಲು ವಾದನದೊಂದಿಗೆ ಹಬ್ಬದ ಆರಂಭವನ್ನು ಸಾರಲಾಗುತ್ತದೆ. ಇದು ಮನೆಗಳ ಮುಂಭಾಗದಲ್ಲಿ ಸೂಕ್ತವಾದ ಬಾಳೆಗಿಡದ ದಿಂಡನ್ನು ಸಿದ್ಧಪಡಿಸುವುದರಿಂದ ಹಿಡಿದು ಅತ್ಯಂತ ಉತ್ಸಾಹಭರಿತ ಚಟುವಟಿಕೆಗಳಿಗೆ ಚಾಲನೆ ನೀಡುತ್ತದೆ. ಪ್ರತಿಯೊಬ್ಬ ಮನೆ ಮಾಲೀಕರಿಗೂ ತಮ್ಮ ಮನೆಯ ಮುಂದೆ ಸುಂದರವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ಇಡುವುದು ಒಂದು ಪ್ರತಿಷ್ಠೆಯ ವಿಷಯವಾಗಿರುತ್ತದೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಪ್ರತಿ ಕುಟುಂಬದ ಘಟಕಕ್ಕಾಗಿ '''"ಪವಿತ್ರ ಬಾಣ" (ಸೇಕ್ರೆಡ್ ಆರೋ) ಮೆರವಣಿಗೆಗಳು''' ಸಹ ನಡೆಯುತ್ತವೆ, ಇವು ಶನಿವಾರದಂದು ಪ್ರಾರಂಭವಾಗುತ್ತವೆ. ಈ "ಪವಿತ್ರ ಬಾಣ"ವು ಸೆಂಟ್ ಸೆಬಾಸ್ಟಿಯನ್ ಅವರ ದೇಹಕ್ಕೆ ಚುಚ್ಚಿದ ಬಾಣಗಳ ನೆನಪಿಗಾಗಿ ಆಚರಿಸಲಾಗುತ್ತದೆ. ಇದನ್ನು ಪ್ರತಿ ಮನೆಗೆ ತರಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಇದಕ್ಕೆ ಗೌರವ ಸಲ್ಲಿಸಿ, ಕಾಣಿಕೆಗಳನ್ನು ಅರ್ಪಿಸುತ್ತಾರೆ. ಕೆಲ ಸಮಯದ ನಂತರ ಭಾರಿ ಬಾಣಬಿರುಸುಗಳೊಂದಿಗೆ ಈ ಪವಿತ್ರ ಬಾಣವನ್ನು ಅಲಂಕೃತ ರಥಗಳವರೆಗೆ ಕರೆದೊಯ್ಯಲಾಗುತ್ತದೆ. ಈ ಆಚರಣೆಗಳು ಮುಖ್ಯವಾಗಿ ಶನಿವಾರ ಮತ್ತು ಸೋಮವಾರಗಳಂದು ನಡೆಯುತ್ತವೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಮುಖ್ಯ ಹಬ್ಬವು ಭಾನುವಾರದಂದು ಇರುತ್ತದೆ. ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಧರಿಸಿ ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಅಥವಾ ಅದಕ್ಕಾಗಿ ಕಾಯುತ್ತಿರುತ್ತಾರೆ. ಪ್ರಾರ್ಥನೆಗಳೊಂದಿಗೆ ಮುಖ್ಯ ಮೆರವಣಿಗೆಯು ಮಧ್ಯಾಹ್ನ ಸುಮಾರು 3:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಇದಕ್ಕೂ ಮುನ್ನ ಭಾರಿ ಬಾಣಬಿರುಸುಗಳ ಪ್ರದರ್ಶನವಿರುತ್ತದೆ. ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ಸ್ಥಳಗಳಿಂದ ಜನರು দলে দলে ಬರುತ್ತಾರೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> == ಟಿಪ್ಪಣಿಗಳು == {{ಉಲ್ಲೇಖಗಳು|group=note}} == ಉಲ್ಲೇಖಗಳು == 6frhpori8riaunokytp67cso2khtxb1 1377481 1377480 2026-07-28T08:22:38Z A826 72368 1377481 wikitext text/x-wiki {{Infobox holiday | holiday_name = Pindikuthi Perunnal | nickname = Rakkuli Perunnal<ref name="KeralaFolkloreAcademy">{{cite book |last1=Choondal |first1=Chummar |title=Christian Folklore |date=1988 |publisher=Kerala Folklore Academy |pages=230 |url=https://books.google.com/books?id=UdLYAAAAMAAJ&q=pindikuthi |access-date=31 December 2022 |language=en}}</ref><ref name="PaurastyaVidyapitham">{{cite book |last1=Moolan |first1=John |title=The Period of Annunciation-nativity in the East Syrian Calendar: Its Background and Place in the Liturgical Year |date=1985 |publisher=Paurastya Vidyapitham |pages=22 |url=https://books.google.com/books?id=CaMtAAAAMAAJ&q=pindikuthi |language=en}}</ref> | type = Christian | image = File:Pindi Perunnal 2019 In Kunnamkulam 03.jpg | caption = Children lighting lamps on Pindikuthi Perunnal | observedby = [[Saint Thomas Christians]], Kerala, India | date = 6 January | observances = Decoration of plantain trunks with torches, oil lamps and flowers, Ritual bathing in night. | significance = Beginning of Epiphany season | duration = 1 day | frequency = Annual | relatedto = [[Epiphany (holiday)|Epiphany]] }} ಪಿಂಡಿಕುತ್ಥಿ ಪೆರುನ್ನಾಳ್ (ಮಲಯಾಳಂ: പിണ്ടികുത്തി പെരുന്നാൾ) ಅಥವಾ ರಾಕ್ಕುಳಿ ಪೆರುನ್ನಾಳ್ (ಮಲಯಾಳಂ: രാക്കുളി പെരുന്നാൾ) ಎಂಬುದು ಜನವರಿ 6 ರಂದು ಆಚರಿಸಲಾಗುವ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಒಂದು ಸಾಂಪ್ರದಾಯಿಕ ಮತ್ತು ಪ್ರಮುಖ ಹಬ್ಬವಾಗಿದೆ. ಪಿಂಡಿಕುತ್ಥಿ ಪೆರುನ್ನಾಳ್ ಹಬ್ಬವು ಪೂರ್ವ ಚರ್ಚ್‌ನಲ್ಲಿನ 'ಡೆನ್ಹಾ' (ಯೇಸುವಿನ ದೀಕ್ಷಾಸ್ನಾನ) ಮತ್ತು ಪಶ್ಚಿಮ ಚರ್ಚ್‌ನಲ್ಲಿನ 'ಎಪಿಫ್ಯಾನಿ' ಹಬ್ಬಕ್ಕೆ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಪ್ರತಿರೂಪವಾಗಿದೆ. ಪಿಂಡಿಕುತ್ಥಿ ಪೆರುನ್ನಾಳ್‌ಗೆ ಅತ್ಯಂತ ಹತ್ತಿರದ ಭಾನುವಾರದಿಂದ 'ಡೆನ್ಹಾ ಕಾಲಂ' (ಎಪಿಫ್ಯಾನಿ ಸೀಸನ್) ಎಂಬ ಧಾರ್ಮಿಕ ಪ್ರಾರ್ಥನಾ ಅವಧಿಯು ಪ್ರಾರಂಭವಾಗುತ್ತದೆ. == ವ್ಯುತ್ಪತ್ತಿ == 'ಪಿಂಡಿಕುತ್ಥಿ' ಎಂಬ ಪದವು ಮಲಯಾಳಂನ ಒಂದು ಸಂಯುಕ್ತ ಪದವಾಗಿದ್ದು, ಇದು 'ಪಿಂಡಿ' (പിണ്ടി) ಎಂದರೆ "ಬಾಳೆಗಿಡದ ದಿಂಡು/ಕಾಂಡ" ಮತ್ತು 'ಕುತ್ಥಿ' (കുത്തി) ಅಂದರೆ "ಚುಚ್ಚುವುದು ಅಥವಾ ಚುಚ್ಚಿದ" (ಕುಥಲ್ ಎಂಬ ಪದದ ಭೂತಕಾಲದ ರೂಪ) ಎಂಬ ಎರಡು ಪದಗಳಿಂದ ಕೂಡಿದೆ. ಆದ್ದರಿಂದ, ಪಿಂಡಿಕುತ್ಥಿ ಎಂದರೆ "ಬಾಳೆಗಿಡದ ದಿಂಡಿಗೆ ಚುಚ್ಚುವುದು" ಎಂದರ್ಥ. 'ರಾಕ್ಕುಳಿ' ಎಂದರೆ ಅಕ್ಷರಶಃ "ರಾತ್ರಿಯ ಸ್ನಾನ" ಎಂದರ್ಥವಾಗಿದೆ. == ಸಂಭ್ರಮಾಚರಣೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಚರಣೆಗಳು == {{CSS image crop|Image=Pindi Perunnal 2019 In Kunnamkulam 14.jpg|bSize=300|cWidth=140|cHeight=300|oTop=70|oLeft=70|Location=left|Description=Lighting best plantain trunk in front of the house is the pride of every house owner.}}  ಮನೆಗಳ ಮುಂಭಾಗದಲ್ಲಿ ವಿಶೇಷವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ನೆಟ್ಟು, ಅದಕ್ಕೆ ಹಲವಾರು ದೀವಟಿಗೆಗಳನ್ನು (ಪಂಜುಗಳನ್ನು) ಜೋಡಿಸಲಾಗುತ್ತದೆ. ಡೆನ್ಹಾ ಹಬ್ಬದ ಹಿಂದಿನ ರಾತ್ರಿ, ಕುಟುಂಬದ ಸದಸ್ಯರು ಅದರ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾ "ದೇವರು ದೇದೀಪ್ಯಮಾನನಾಗಿದ್ದಾನೆ" ಎಂಬ ಅರ್ಥ ನೀಡುವ "ಎಲ್ ಪಯ್ಯ" ಎಂಬ ಸಿರಿಯಾಕ್ ಭಜನೆಯನ್ನು ಹಾಡುತ್ತಾರೆ. ಈ ಸಮಯದಲ್ಲಿ ವಿಶೇಷ ಖಾದ್ಯಗಳನ್ನು, ಮುಖ್ಯವಾಗಿ ಮಾಂಸಾಹಾರದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕೆಲವು ಪ್ಯಾರಿಷ್‌ಗಳು (ಚರ್ಚ್ ಜಿಲ್ಲೆಗಳು) ಅತ್ಯುತ್ತಮವಾಗಿ ಅಲಂಕರಿಸಿದ ಬಾಳೆಗಿಡದ ದಿಂಡುಗಳಿಗೆ ಸ್ಪರ್ಧೆಗಳನ್ನು ಆಯೋಜಿಸುತ್ತವೆ. ಕೆಲವು ಚರ್ಚ್‌ಗಳಲ್ಲಿ ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಹ ನಡೆಸಲಾಗುತ್ತದೆ. ಪಲೈ ಮತ್ತು ಪುಲಿಂಕುನ್ನು ಮುಂತಾದ ಕೆಲವು ಪ್ರದೇಶಗಳ ಸೆಂಟ್ ಥಾಮಸ್ ಕ್ರಿಶ್ಚಿಯನ್ನರು, ಸಂಜೆಯ ಧಾರ್ಮಿಕ ಪ್ರಾರ್ಥನೆಯಾದ 'ರಾಮ್ಶಾ'ದ ಭವ್ಯ ಆಚರಣೆಯ ನಂತರ, ಆಯಾ ಪ್ರದೇಶದ ಚರ್ಚ್‌ಗಳ ಹತ್ತಿರ ಹರಿಯುವ ನದಿಗಳಲ್ಲಿ ಡೆನ್ಹಾ ಹಬ್ಬದ ಹಿಂದಿನ ರಾತ್ರಿ (ರಾವು) ಧಾರ್ಮಿಕ ಸ್ನಾನವನ್ನು (ಜೋರ್ಡಾನ್ ನದಿಯಲ್ಲಿ ಯೇಸುಕ್ರಿಸ್ತರ ದೀಕ್ಷಾಸ್ನಾನದ ಅನುಕರಣೆಯಾಗಿ) ಆಚರಿಸುತ್ತಿದ್ದರು. ಪಿಂಡಿಕುತ್ಥಿ ಪೆರುನ್ನಾಳ್ (ಕೆಲವೊಮ್ಮೆ ತಪ್ಪಾಗಿ ಪಿಂಡಿ ಪೆರುನ್ನಾಳ್ ಎಂದೂ ಕರೆಯಲಾಗುತ್ತದೆ) ಇರಿಂಜಾಲಕುಡ ಮತ್ತು ಕುನ್ನಂಕುಳಂನಂತಹ ಪ್ರದೇಶಗಳಲ್ಲಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬವಾಗಿದೆ. ಇರಿಂಜಾಲಕುಡದ ಬಹುತೇಕ ಜನರು ಜಾತಿ ಮತ್ತು ಧರ್ಮದ ಭೇದವಿಲ್ಲದೆ ಕನಿಷ್ಠ ಎರಡು ಅಥವಾ ಮೂರು ತಿಂಗಳು ಮುಂಚಿತವಾಗಿಯೇ ಈ ಹಬ್ಬಕ್ಕಾಗಿ ಕಾಯುತ್ತಾರೆ. ಮುಖ್ಯ ಸಂಭ್ರಮಾಚರಣೆಗಳು ಹಬ್ಬದ ಹಿಂದಿನ ದಿನದ ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ಇರಿಂಜಾಲಕುಡದ ಮುಖ್ಯ ರಸ್ತೆಗಳಲ್ಲಿ ಸಾಗುವ ಚಂಡೆ/ಡೋಲು ವಾದನದೊಂದಿಗೆ ಹಬ್ಬದ ಆರಂಭವನ್ನು ಸಾರಲಾಗುತ್ತದೆ. ಇದು ಮನೆಗಳ ಮುಂಭಾಗದಲ್ಲಿ ಸೂಕ್ತವಾದ ಬಾಳೆಗಿಡದ ದಿಂಡನ್ನು ಸಿದ್ಧಪಡಿಸುವುದರಿಂದ ಹಿಡಿದು ಅತ್ಯಂತ ಉತ್ಸಾಹಭರಿತ ಚಟುವಟಿಕೆಗಳಿಗೆ ಚಾಲನೆ ನೀಡುತ್ತದೆ. ಪ್ರತಿಯೊಬ್ಬ ಮನೆ ಮಾಲೀಕರಿಗೂ ತಮ್ಮ ಮನೆಯ ಮುಂದೆ ಸುಂದರವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ಇಡುವುದು ಒಂದು ಪ್ರತಿಷ್ಠೆಯ ವಿಷಯವಾಗಿರುತ್ತದೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಪ್ರತಿ ಕುಟುಂಬದ ಘಟಕಕ್ಕಾಗಿ '''"ಪವಿತ್ರ ಬಾಣ" (ಸೇಕ್ರೆಡ್ ಆರೋ) ಮೆರವಣಿಗೆಗಳು''' ಸಹ ನಡೆಯುತ್ತವೆ, ಇವು ಶನಿವಾರದಂದು ಪ್ರಾರಂಭವಾಗುತ್ತವೆ. ಈ "ಪವಿತ್ರ ಬಾಣ"ವು ಸೆಂಟ್ ಸೆಬಾಸ್ಟಿಯನ್ ಅವರ ದೇಹಕ್ಕೆ ಚುಚ್ಚಿದ ಬಾಣಗಳ ನೆನಪಿಗಾಗಿ ಆಚರಿಸಲಾಗುತ್ತದೆ. ಇದನ್ನು ಪ್ರತಿ ಮನೆಗೆ ತರಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಇದಕ್ಕೆ ಗೌರವ ಸಲ್ಲಿಸಿ, ಕಾಣಿಕೆಗಳನ್ನು ಅರ್ಪಿಸುತ್ತಾರೆ. ಕೆಲ ಸಮಯದ ನಂತರ ಭಾರಿ ಬಾಣಬಿರುಸುಗಳೊಂದಿಗೆ ಈ ಪವಿತ್ರ ಬಾಣವನ್ನು ಅಲಂಕೃತ ರಥಗಳವರೆಗೆ ಕರೆದೊಯ್ಯಲಾಗುತ್ತದೆ. ಈ ಆಚರಣೆಗಳು ಮುಖ್ಯವಾಗಿ ಶನಿವಾರ ಮತ್ತು ಸೋಮವಾರಗಳಂದು ನಡೆಯುತ್ತವೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಮುಖ್ಯ ಹಬ್ಬವು ಭಾನುವಾರದಂದು ಇರುತ್ತದೆ. ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಧರಿಸಿ ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಅಥವಾ ಅದಕ್ಕಾಗಿ ಕಾಯುತ್ತಿರುತ್ತಾರೆ. ಪ್ರಾರ್ಥನೆಗಳೊಂದಿಗೆ ಮುಖ್ಯ ಮೆರವಣಿಗೆಯು ಮಧ್ಯಾಹ್ನ ಸುಮಾರು 3:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಇದಕ್ಕೂ ಮುನ್ನ ಭಾರಿ ಬಾಣಬಿರುಸುಗಳ ಪ್ರದರ್ಶನವಿರುತ್ತದೆ. ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ಸ್ಥಳಗಳಿಂದ ಜನರು দলে দলে ಬರುತ್ತಾರೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> == ಟಿಪ್ಪಣಿಗಳು == {{ಉಲ್ಲೇಖಗಳು|group=note}} == ಉಲ್ಲೇಖಗಳು == flun7tbhjuypw917e6by5ne6o8dyvci 1377482 1377481 2026-07-28T08:23:15Z A826 72368 Reverted edit by [[Special:Contributions/A826|A826]] ([[User talk:A826|talk]]) to last revision by [[User:Prathvi Acharya|Prathvi Acharya]] 1377480 wikitext text/x-wiki {{Infobox holiday | holiday_name = Pindikuthi Perunnal | nickname = Rakkuli Perunnal<ref name="KeralaFolkloreAcademy">{{cite book |last1=Choondal |first1=Chummar |title=Christian Folklore |date=1988 |publisher=Kerala Folklore Academy |pages=230 |url=https://books.google.com/books?id=UdLYAAAAMAAJ&q=pindikuthi |access-date=31 December 2022 |language=en}}</ref><ref name="PaurastyaVidyapitham">{{cite book |last1=Moolan |first1=John |title=The Period of Annunciation-nativity in the East Syrian Calendar: Its Background and Place in the Liturgical Year |date=1985 |publisher=Paurastya Vidyapitham |pages=22 |url=https://books.google.com/books?id=CaMtAAAAMAAJ&q=pindikuthi |language=en}}</ref> | type = Christian | image = File:Pindi Perunnal 2019 In Kunnamkulam 03.jpg | caption = Children lighting lamps on Pindikuthi Perunnal | observedby = [[Saint Thomas Christians]], Kerala, India | date = 6 January | observances = Decoration of plantain trunks with torches, oil lamps and flowers, Ritual bathing in night. | significance = Beginning of Epiphany season | scheduling = same day each year | duration = 1 day | frequency = Annual | relatedto = [[Epiphany (holiday)|Epiphany]] }} ಪಿಂಡಿಕುತ್ಥಿ ಪೆರುನ್ನಾಳ್ (ಮಲಯಾಳಂ: പിണ്ടികുത്തി പെരുന്നാൾ) ಅಥವಾ ರಾಕ್ಕುಳಿ ಪೆರುನ್ನಾಳ್ (ಮಲಯಾಳಂ: രാക്കുളി പെരുന്നാൾ) ಎಂಬುದು ಜನವರಿ 6 ರಂದು ಆಚರಿಸಲಾಗುವ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಒಂದು ಸಾಂಪ್ರದಾಯಿಕ ಮತ್ತು ಪ್ರಮುಖ ಹಬ್ಬವಾಗಿದೆ. ಪಿಂಡಿಕುತ್ಥಿ ಪೆರುನ್ನಾಳ್ ಹಬ್ಬವು ಪೂರ್ವ ಚರ್ಚ್‌ನಲ್ಲಿನ 'ಡೆನ್ಹಾ' (ಯೇಸುವಿನ ದೀಕ್ಷಾಸ್ನಾನ) ಮತ್ತು ಪಶ್ಚಿಮ ಚರ್ಚ್‌ನಲ್ಲಿನ 'ಎಪಿಫ್ಯಾನಿ' ಹಬ್ಬಕ್ಕೆ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಪ್ರತಿರೂಪವಾಗಿದೆ. ಪಿಂಡಿಕುತ್ಥಿ ಪೆರುನ್ನಾಳ್‌ಗೆ ಅತ್ಯಂತ ಹತ್ತಿರದ ಭಾನುವಾರದಿಂದ 'ಡೆನ್ಹಾ ಕಾಲಂ' (ಎಪಿಫ್ಯಾನಿ ಸೀಸನ್) ಎಂಬ ಧಾರ್ಮಿಕ ಪ್ರಾರ್ಥನಾ ಅವಧಿಯು ಪ್ರಾರಂಭವಾಗುತ್ತದೆ. == ವ್ಯುತ್ಪತ್ತಿ == 'ಪಿಂಡಿಕುತ್ಥಿ' ಎಂಬ ಪದವು ಮಲಯಾಳಂನ ಒಂದು ಸಂಯುಕ್ತ ಪದವಾಗಿದ್ದು, ಇದು 'ಪಿಂಡಿ' (പിണ്ടി) ಎಂದರೆ "ಬಾಳೆಗಿಡದ ದಿಂಡು/ಕಾಂಡ" ಮತ್ತು 'ಕುತ್ಥಿ' (കുത്തി) ಅಂದರೆ "ಚುಚ್ಚುವುದು ಅಥವಾ ಚುಚ್ಚಿದ" (ಕುಥಲ್ ಎಂಬ ಪದದ ಭೂತಕಾಲದ ರೂಪ) ಎಂಬ ಎರಡು ಪದಗಳಿಂದ ಕೂಡಿದೆ. ಆದ್ದರಿಂದ, ಪಿಂಡಿಕುತ್ಥಿ ಎಂದರೆ "ಬಾಳೆಗಿಡದ ದಿಂಡಿಗೆ ಚುಚ್ಚುವುದು" ಎಂದರ್ಥ. 'ರಾಕ್ಕುಳಿ' ಎಂದರೆ ಅಕ್ಷರಶಃ "ರಾತ್ರಿಯ ಸ್ನಾನ" ಎಂದರ್ಥವಾಗಿದೆ. == ಸಂಭ್ರಮಾಚರಣೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಚರಣೆಗಳು == {{CSS image crop|Image=Pindi Perunnal 2019 In Kunnamkulam 14.jpg|bSize=300|cWidth=140|cHeight=300|oTop=70|oLeft=70|Location=left|Description=Lighting best plantain trunk in front of the house is the pride of every house owner.}}  ಮನೆಗಳ ಮುಂಭಾಗದಲ್ಲಿ ವಿಶೇಷವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ನೆಟ್ಟು, ಅದಕ್ಕೆ ಹಲವಾರು ದೀವಟಿಗೆಗಳನ್ನು (ಪಂಜುಗಳನ್ನು) ಜೋಡಿಸಲಾಗುತ್ತದೆ. ಡೆನ್ಹಾ ಹಬ್ಬದ ಹಿಂದಿನ ರಾತ್ರಿ, ಕುಟುಂಬದ ಸದಸ್ಯರು ಅದರ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾ "ದೇವರು ದೇದೀಪ್ಯಮಾನನಾಗಿದ್ದಾನೆ" ಎಂಬ ಅರ್ಥ ನೀಡುವ "ಎಲ್ ಪಯ್ಯ" ಎಂಬ ಸಿರಿಯಾಕ್ ಭಜನೆಯನ್ನು ಹಾಡುತ್ತಾರೆ. ಈ ಸಮಯದಲ್ಲಿ ವಿಶೇಷ ಖಾದ್ಯಗಳನ್ನು, ಮುಖ್ಯವಾಗಿ ಮಾಂಸಾಹಾರದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕೆಲವು ಪ್ಯಾರಿಷ್‌ಗಳು (ಚರ್ಚ್ ಜಿಲ್ಲೆಗಳು) ಅತ್ಯುತ್ತಮವಾಗಿ ಅಲಂಕರಿಸಿದ ಬಾಳೆಗಿಡದ ದಿಂಡುಗಳಿಗೆ ಸ್ಪರ್ಧೆಗಳನ್ನು ಆಯೋಜಿಸುತ್ತವೆ. ಕೆಲವು ಚರ್ಚ್‌ಗಳಲ್ಲಿ ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಹ ನಡೆಸಲಾಗುತ್ತದೆ. ಪಲೈ ಮತ್ತು ಪುಲಿಂಕುನ್ನು ಮುಂತಾದ ಕೆಲವು ಪ್ರದೇಶಗಳ ಸೆಂಟ್ ಥಾಮಸ್ ಕ್ರಿಶ್ಚಿಯನ್ನರು, ಸಂಜೆಯ ಧಾರ್ಮಿಕ ಪ್ರಾರ್ಥನೆಯಾದ 'ರಾಮ್ಶಾ'ದ ಭವ್ಯ ಆಚರಣೆಯ ನಂತರ, ಆಯಾ ಪ್ರದೇಶದ ಚರ್ಚ್‌ಗಳ ಹತ್ತಿರ ಹರಿಯುವ ನದಿಗಳಲ್ಲಿ ಡೆನ್ಹಾ ಹಬ್ಬದ ಹಿಂದಿನ ರಾತ್ರಿ (ರಾವು) ಧಾರ್ಮಿಕ ಸ್ನಾನವನ್ನು (ಜೋರ್ಡಾನ್ ನದಿಯಲ್ಲಿ ಯೇಸುಕ್ರಿಸ್ತರ ದೀಕ್ಷಾಸ್ನಾನದ ಅನುಕರಣೆಯಾಗಿ) ಆಚರಿಸುತ್ತಿದ್ದರು. ಪಿಂಡಿಕುತ್ಥಿ ಪೆರುನ್ನಾಳ್ (ಕೆಲವೊಮ್ಮೆ ತಪ್ಪಾಗಿ ಪಿಂಡಿ ಪೆರುನ್ನಾಳ್ ಎಂದೂ ಕರೆಯಲಾಗುತ್ತದೆ) ಇರಿಂಜಾಲಕುಡ ಮತ್ತು ಕುನ್ನಂಕುಳಂನಂತಹ ಪ್ರದೇಶಗಳಲ್ಲಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬವಾಗಿದೆ. ಇರಿಂಜಾಲಕುಡದ ಬಹುತೇಕ ಜನರು ಜಾತಿ ಮತ್ತು ಧರ್ಮದ ಭೇದವಿಲ್ಲದೆ ಕನಿಷ್ಠ ಎರಡು ಅಥವಾ ಮೂರು ತಿಂಗಳು ಮುಂಚಿತವಾಗಿಯೇ ಈ ಹಬ್ಬಕ್ಕಾಗಿ ಕಾಯುತ್ತಾರೆ. ಮುಖ್ಯ ಸಂಭ್ರಮಾಚರಣೆಗಳು ಹಬ್ಬದ ಹಿಂದಿನ ದಿನದ ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ಇರಿಂಜಾಲಕುಡದ ಮುಖ್ಯ ರಸ್ತೆಗಳಲ್ಲಿ ಸಾಗುವ ಚಂಡೆ/ಡೋಲು ವಾದನದೊಂದಿಗೆ ಹಬ್ಬದ ಆರಂಭವನ್ನು ಸಾರಲಾಗುತ್ತದೆ. ಇದು ಮನೆಗಳ ಮುಂಭಾಗದಲ್ಲಿ ಸೂಕ್ತವಾದ ಬಾಳೆಗಿಡದ ದಿಂಡನ್ನು ಸಿದ್ಧಪಡಿಸುವುದರಿಂದ ಹಿಡಿದು ಅತ್ಯಂತ ಉತ್ಸಾಹಭರಿತ ಚಟುವಟಿಕೆಗಳಿಗೆ ಚಾಲನೆ ನೀಡುತ್ತದೆ. ಪ್ರತಿಯೊಬ್ಬ ಮನೆ ಮಾಲೀಕರಿಗೂ ತಮ್ಮ ಮನೆಯ ಮುಂದೆ ಸುಂದರವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ಇಡುವುದು ಒಂದು ಪ್ರತಿಷ್ಠೆಯ ವಿಷಯವಾಗಿರುತ್ತದೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಪ್ರತಿ ಕುಟುಂಬದ ಘಟಕಕ್ಕಾಗಿ '''"ಪವಿತ್ರ ಬಾಣ" (ಸೇಕ್ರೆಡ್ ಆರೋ) ಮೆರವಣಿಗೆಗಳು''' ಸಹ ನಡೆಯುತ್ತವೆ, ಇವು ಶನಿವಾರದಂದು ಪ್ರಾರಂಭವಾಗುತ್ತವೆ. ಈ "ಪವಿತ್ರ ಬಾಣ"ವು ಸೆಂಟ್ ಸೆಬಾಸ್ಟಿಯನ್ ಅವರ ದೇಹಕ್ಕೆ ಚುಚ್ಚಿದ ಬಾಣಗಳ ನೆನಪಿಗಾಗಿ ಆಚರಿಸಲಾಗುತ್ತದೆ. ಇದನ್ನು ಪ್ರತಿ ಮನೆಗೆ ತರಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಇದಕ್ಕೆ ಗೌರವ ಸಲ್ಲಿಸಿ, ಕಾಣಿಕೆಗಳನ್ನು ಅರ್ಪಿಸುತ್ತಾರೆ. ಕೆಲ ಸಮಯದ ನಂತರ ಭಾರಿ ಬಾಣಬಿರುಸುಗಳೊಂದಿಗೆ ಈ ಪವಿತ್ರ ಬಾಣವನ್ನು ಅಲಂಕೃತ ರಥಗಳವರೆಗೆ ಕರೆದೊಯ್ಯಲಾಗುತ್ತದೆ. ಈ ಆಚರಣೆಗಳು ಮುಖ್ಯವಾಗಿ ಶನಿವಾರ ಮತ್ತು ಸೋಮವಾರಗಳಂದು ನಡೆಯುತ್ತವೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಮುಖ್ಯ ಹಬ್ಬವು ಭಾನುವಾರದಂದು ಇರುತ್ತದೆ. ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಧರಿಸಿ ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಅಥವಾ ಅದಕ್ಕಾಗಿ ಕಾಯುತ್ತಿರುತ್ತಾರೆ. ಪ್ರಾರ್ಥನೆಗಳೊಂದಿಗೆ ಮುಖ್ಯ ಮೆರವಣಿಗೆಯು ಮಧ್ಯಾಹ್ನ ಸುಮಾರು 3:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಇದಕ್ಕೂ ಮುನ್ನ ಭಾರಿ ಬಾಣಬಿರುಸುಗಳ ಪ್ರದರ್ಶನವಿರುತ್ತದೆ. ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ಸ್ಥಳಗಳಿಂದ ಜನರು দলে দলে ಬರುತ್ತಾರೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> == ಟಿಪ್ಪಣಿಗಳು == {{ಉಲ್ಲೇಖಗಳು|group=note}} == ಉಲ್ಲೇಖಗಳು == 6frhpori8riaunokytp67cso2khtxb1 1377483 1377482 2026-07-28T08:27:56Z A826 72368 1377483 wikitext text/x-wiki {{Infobox holiday | holiday_name = Pindikuthi Perunnal | nickname = Rakkuli Perunnal<ref name="KeralaFolkloreAcademy">{{cite book |last1=Choondal |first1=Chummar |title=Christian Folklore |date=1988 |publisher=Kerala Folklore Academy |pages=230 |url=https://books.google.com/books?id=UdLYAAAAMAAJ&q=pindikuthi |access-date=31 December 2022 |language=en}}</ref><ref name="PaurastyaVidyapitham">{{cite book |last1=Moolan |first1=John |title=The Period of Annunciation-nativity in the East Syrian Calendar: Its Background and Place in the Liturgical Year |date=1985 |publisher=Paurastya Vidyapitham |pages=22 |url=https://books.google.com/books?id=CaMtAAAAMAAJ&q=pindikuthi |language=en}}</ref> | type = Christian | image = File:Pindi Perunnal 2019 In Kunnamkulam 03.jpg | caption = Children lighting lamps on Pindikuthi Perunnal | observedby = [[Saint Thomas Christians]], Kerala, India | date = January 6 | observances = Decoration of plantain trunks with torches, oil lamps and flowers, Ritual bathing in night. | significance = Beginning of Epiphany season | duration = 1 day | frequency = Annual | relatedto = [[Epiphany (holiday)|Epiphany]] }} ಪಿಂಡಿಕುತ್ಥಿ ಪೆರುನ್ನಾಳ್ (ಮಲಯಾಳಂ: പിണ്ടികുത്തി പെരുന്നാൾ) ಅಥವಾ ರಾಕ್ಕುಳಿ ಪೆರುನ್ನಾಳ್ (ಮಲಯಾಳಂ: രാക്കുളി പെരുന്നാൾ) ಎಂಬುದು ಜನವರಿ 6 ರಂದು ಆಚರಿಸಲಾಗುವ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಒಂದು ಸಾಂಪ್ರದಾಯಿಕ ಮತ್ತು ಪ್ರಮುಖ ಹಬ್ಬವಾಗಿದೆ. ಪಿಂಡಿಕುತ್ಥಿ ಪೆರುನ್ನಾಳ್ ಹಬ್ಬವು ಪೂರ್ವ ಚರ್ಚ್‌ನಲ್ಲಿನ 'ಡೆನ್ಹಾ' (ಯೇಸುವಿನ ದೀಕ್ಷಾಸ್ನಾನ) ಮತ್ತು ಪಶ್ಚಿಮ ಚರ್ಚ್‌ನಲ್ಲಿನ 'ಎಪಿಫ್ಯಾನಿ' ಹಬ್ಬಕ್ಕೆ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಪ್ರತಿರೂಪವಾಗಿದೆ. ಪಿಂಡಿಕುತ್ಥಿ ಪೆರುನ್ನಾಳ್‌ಗೆ ಅತ್ಯಂತ ಹತ್ತಿರದ ಭಾನುವಾರದಿಂದ 'ಡೆನ್ಹಾ ಕಾಲಂ' (ಎಪಿಫ್ಯಾನಿ ಸೀಸನ್) ಎಂಬ ಧಾರ್ಮಿಕ ಪ್ರಾರ್ಥನಾ ಅವಧಿಯು ಪ್ರಾರಂಭವಾಗುತ್ತದೆ. == ವ್ಯುತ್ಪತ್ತಿ == 'ಪಿಂಡಿಕುತ್ಥಿ' ಎಂಬ ಪದವು ಮಲಯಾಳಂನ ಒಂದು ಸಂಯುಕ್ತ ಪದವಾಗಿದ್ದು, ಇದು 'ಪಿಂಡಿ' (പിണ്ടി) ಎಂದರೆ "ಬಾಳೆಗಿಡದ ದಿಂಡು/ಕಾಂಡ" ಮತ್ತು 'ಕುತ್ಥಿ' (കുത്തി) ಅಂದರೆ "ಚುಚ್ಚುವುದು ಅಥವಾ ಚುಚ್ಚಿದ" (ಕುಥಲ್ ಎಂಬ ಪದದ ಭೂತಕಾಲದ ರೂಪ) ಎಂಬ ಎರಡು ಪದಗಳಿಂದ ಕೂಡಿದೆ. ಆದ್ದರಿಂದ, ಪಿಂಡಿಕುತ್ಥಿ ಎಂದರೆ "ಬಾಳೆಗಿಡದ ದಿಂಡಿಗೆ ಚುಚ್ಚುವುದು" ಎಂದರ್ಥ. 'ರಾಕ್ಕುಳಿ' ಎಂದರೆ ಅಕ್ಷರಶಃ "ರಾತ್ರಿಯ ಸ್ನಾನ" ಎಂದರ್ಥವಾಗಿದೆ. == ಸಂಭ್ರಮಾಚರಣೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಚರಣೆಗಳು == {{CSS image crop|Image=Pindi Perunnal 2019 In Kunnamkulam 14.jpg|bSize=300|cWidth=140|cHeight=300|oTop=70|oLeft=70|Location=left|Description=Lighting best plantain trunk in front of the house is the pride of every house owner.}}  ಮನೆಗಳ ಮುಂಭಾಗದಲ್ಲಿ ವಿಶೇಷವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ನೆಟ್ಟು, ಅದಕ್ಕೆ ಹಲವಾರು ದೀವಟಿಗೆಗಳನ್ನು (ಪಂಜುಗಳನ್ನು) ಜೋಡಿಸಲಾಗುತ್ತದೆ. ಡೆನ್ಹಾ ಹಬ್ಬದ ಹಿಂದಿನ ರಾತ್ರಿ, ಕುಟುಂಬದ ಸದಸ್ಯರು ಅದರ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾ "ದೇವರು ದೇದೀಪ್ಯಮಾನನಾಗಿದ್ದಾನೆ" ಎಂಬ ಅರ್ಥ ನೀಡುವ "ಎಲ್ ಪಯ್ಯ" ಎಂಬ ಸಿರಿಯಾಕ್ ಭಜನೆಯನ್ನು ಹಾಡುತ್ತಾರೆ. ಈ ಸಮಯದಲ್ಲಿ ವಿಶೇಷ ಖಾದ್ಯಗಳನ್ನು, ಮುಖ್ಯವಾಗಿ ಮಾಂಸಾಹಾರದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕೆಲವು ಪ್ಯಾರಿಷ್‌ಗಳು (ಚರ್ಚ್ ಜಿಲ್ಲೆಗಳು) ಅತ್ಯುತ್ತಮವಾಗಿ ಅಲಂಕರಿಸಿದ ಬಾಳೆಗಿಡದ ದಿಂಡುಗಳಿಗೆ ಸ್ಪರ್ಧೆಗಳನ್ನು ಆಯೋಜಿಸುತ್ತವೆ. ಕೆಲವು ಚರ್ಚ್‌ಗಳಲ್ಲಿ ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಹ ನಡೆಸಲಾಗುತ್ತದೆ. ಪಲೈ ಮತ್ತು ಪುಲಿಂಕುನ್ನು ಮುಂತಾದ ಕೆಲವು ಪ್ರದೇಶಗಳ ಸೆಂಟ್ ಥಾಮಸ್ ಕ್ರಿಶ್ಚಿಯನ್ನರು, ಸಂಜೆಯ ಧಾರ್ಮಿಕ ಪ್ರಾರ್ಥನೆಯಾದ 'ರಾಮ್ಶಾ'ದ ಭವ್ಯ ಆಚರಣೆಯ ನಂತರ, ಆಯಾ ಪ್ರದೇಶದ ಚರ್ಚ್‌ಗಳ ಹತ್ತಿರ ಹರಿಯುವ ನದಿಗಳಲ್ಲಿ ಡೆನ್ಹಾ ಹಬ್ಬದ ಹಿಂದಿನ ರಾತ್ರಿ (ರಾವು) ಧಾರ್ಮಿಕ ಸ್ನಾನವನ್ನು (ಜೋರ್ಡಾನ್ ನದಿಯಲ್ಲಿ ಯೇಸುಕ್ರಿಸ್ತರ ದೀಕ್ಷಾಸ್ನಾನದ ಅನುಕರಣೆಯಾಗಿ) ಆಚರಿಸುತ್ತಿದ್ದರು. ಪಿಂಡಿಕುತ್ಥಿ ಪೆರುನ್ನಾಳ್ (ಕೆಲವೊಮ್ಮೆ ತಪ್ಪಾಗಿ ಪಿಂಡಿ ಪೆರುನ್ನಾಳ್ ಎಂದೂ ಕರೆಯಲಾಗುತ್ತದೆ) ಇರಿಂಜಾಲಕುಡ ಮತ್ತು ಕುನ್ನಂಕುಳಂನಂತಹ ಪ್ರದೇಶಗಳಲ್ಲಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬವಾಗಿದೆ. ಇರಿಂಜಾಲಕುಡದ ಬಹುತೇಕ ಜನರು ಜಾತಿ ಮತ್ತು ಧರ್ಮದ ಭೇದವಿಲ್ಲದೆ ಕನಿಷ್ಠ ಎರಡು ಅಥವಾ ಮೂರು ತಿಂಗಳು ಮುಂಚಿತವಾಗಿಯೇ ಈ ಹಬ್ಬಕ್ಕಾಗಿ ಕಾಯುತ್ತಾರೆ. ಮುಖ್ಯ ಸಂಭ್ರಮಾಚರಣೆಗಳು ಹಬ್ಬದ ಹಿಂದಿನ ದಿನದ ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ಇರಿಂಜಾಲಕುಡದ ಮುಖ್ಯ ರಸ್ತೆಗಳಲ್ಲಿ ಸಾಗುವ ಚಂಡೆ/ಡೋಲು ವಾದನದೊಂದಿಗೆ ಹಬ್ಬದ ಆರಂಭವನ್ನು ಸಾರಲಾಗುತ್ತದೆ. ಇದು ಮನೆಗಳ ಮುಂಭಾಗದಲ್ಲಿ ಸೂಕ್ತವಾದ ಬಾಳೆಗಿಡದ ದಿಂಡನ್ನು ಸಿದ್ಧಪಡಿಸುವುದರಿಂದ ಹಿಡಿದು ಅತ್ಯಂತ ಉತ್ಸಾಹಭರಿತ ಚಟುವಟಿಕೆಗಳಿಗೆ ಚಾಲನೆ ನೀಡುತ್ತದೆ. ಪ್ರತಿಯೊಬ್ಬ ಮನೆ ಮಾಲೀಕರಿಗೂ ತಮ್ಮ ಮನೆಯ ಮುಂದೆ ಸುಂದರವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ಇಡುವುದು ಒಂದು ಪ್ರತಿಷ್ಠೆಯ ವಿಷಯವಾಗಿರುತ್ತದೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಪ್ರತಿ ಕುಟುಂಬದ ಘಟಕಕ್ಕಾಗಿ '''"ಪವಿತ್ರ ಬಾಣ" (ಸೇಕ್ರೆಡ್ ಆರೋ) ಮೆರವಣಿಗೆಗಳು''' ಸಹ ನಡೆಯುತ್ತವೆ, ಇವು ಶನಿವಾರದಂದು ಪ್ರಾರಂಭವಾಗುತ್ತವೆ. ಈ "ಪವಿತ್ರ ಬಾಣ"ವು ಸೆಂಟ್ ಸೆಬಾಸ್ಟಿಯನ್ ಅವರ ದೇಹಕ್ಕೆ ಚುಚ್ಚಿದ ಬಾಣಗಳ ನೆನಪಿಗಾಗಿ ಆಚರಿಸಲಾಗುತ್ತದೆ. ಇದನ್ನು ಪ್ರತಿ ಮನೆಗೆ ತರಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಇದಕ್ಕೆ ಗೌರವ ಸಲ್ಲಿಸಿ, ಕಾಣಿಕೆಗಳನ್ನು ಅರ್ಪಿಸುತ್ತಾರೆ. ಕೆಲ ಸಮಯದ ನಂತರ ಭಾರಿ ಬಾಣಬಿರುಸುಗಳೊಂದಿಗೆ ಈ ಪವಿತ್ರ ಬಾಣವನ್ನು ಅಲಂಕೃತ ರಥಗಳವರೆಗೆ ಕರೆದೊಯ್ಯಲಾಗುತ್ತದೆ. ಈ ಆಚರಣೆಗಳು ಮುಖ್ಯವಾಗಿ ಶನಿವಾರ ಮತ್ತು ಸೋಮವಾರಗಳಂದು ನಡೆಯುತ್ತವೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಮುಖ್ಯ ಹಬ್ಬವು ಭಾನುವಾರದಂದು ಇರುತ್ತದೆ. ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಧರಿಸಿ ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಅಥವಾ ಅದಕ್ಕಾಗಿ ಕಾಯುತ್ತಿರುತ್ತಾರೆ. ಪ್ರಾರ್ಥನೆಗಳೊಂದಿಗೆ ಮುಖ್ಯ ಮೆರವಣಿಗೆಯು ಮಧ್ಯಾಹ್ನ ಸುಮಾರು 3:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಇದಕ್ಕೂ ಮುನ್ನ ಭಾರಿ ಬಾಣಬಿರುಸುಗಳ ಪ್ರದರ್ಶನವಿರುತ್ತದೆ. ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ಸ್ಥಳಗಳಿಂದ ಜನರು দলে দলে ಬರುತ್ತಾರೆ.{{Fact|date=December 2020}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (December 2020)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> == ಟಿಪ್ಪಣಿಗಳು == {{ಉಲ್ಲೇಖಗಳು|group=note}} == ಉಲ್ಲೇಖಗಳು == ah1on6ie04mxf4svfjxgxp7xeojcsq3 1377484 1377483 2026-07-28T09:19:53Z Prathvi Acharya 87484 1377484 wikitext text/x-wiki {{Infobox holiday | holiday_name = ಪಿಂಡಿಕುಥಿ ಪೆರುನ್ನಾಲ್ | nickname = ರಾಕ್ಕುಳಿ ಪೆರುನ್ನಾಳ್<ref name="KeralaFolkloreAcademy">{{cite book |last1=Choondal |first1=Chummar |title=Christian Folklore |date=1988 |publisher=Kerala Folklore Academy |pages=230 |url=https://books.google.com/books?id=UdLYAAAAMAAJ&q=pindikuthi |access-date=31 December 2022 |language=en}}</ref><ref name="PaurastyaVidyapitham">{{cite book |last1=Moolan |first1=John |title=The Period of Annunciation-nativity in the East Syrian Calendar: Its Background and Place in the Liturgical Year |date=1985 |publisher=Paurastya Vidyapitham |pages=22 |url=https://books.google.com/books?id=CaMtAAAAMAAJ&q=pindikuthi |language=en}}</ref> | type = ಕ್ರಿಶ್ಚಿನ್ | image = File:Pindi Perunnal 2019 In Kunnamkulam 03.jpg | caption = ಪಿಂಡಿಕುತ್ಥಿ ಪೆರುನ್ನಾಳ್ ಹಬ್ಬದಂದು ದೀಪಗಳನ್ನು ಬೆಳಗಿಸುತ್ತಿರುವ ಮಕ್ಕಳು | observedby = [[ಸೆಂಟ್ ಥಾಮಸ್ ಕ್ರಿಶ್ಚಿಯನ್ನರು]], ಕೇರಳ, ಭಾರತ | date = ಜನವರಿ 6 | observances = ಬಾಳೆಗಿಡದ ದಿಂಡುಗಳನ್ನು ಪಂಜುಗಳು, ಎಣ್ಣೆ ದೀಪಗಳು ಮತ್ತು ಹೂವುಗಳಿಂದ ಅಲಂಕರಿಸುವುದು, ರಾತ್ರಿಯ ಧಾರ್ಮಿಕ ಸ್ನಾನ. | significance = ಎಪಿಫ್ಯಾನಿ ಹಬ್ಬದ ಅವಧಿಯ ಆರಂಭ | duration = 1 day | frequency = ವಾರ್ಷಿಕ. | relatedto = [[ಎಪಿಫ್ಯಾನಿ (holiday)|ಎಪಿಫ್ಯಾನಿ ]] }} '''ಪಿಂಡಿಕುತ್ಥಿ ಪೆರುನ್ನಾಳ್''' (ಮಲಯಾಳಂ: പിണ്ടികുത്തി പെരുന്നാൾ) ಅಥವಾ ರಾಕ್ಕುಳಿ ಪೆರುನ್ನಾಳ್ (ಮಲಯಾಳಂ: രാക്കുളി പെരുന്നാൾ) ಎಂಬುದು ಜನವರಿ 6 ರಂದು ಆಚರಿಸಲಾಗುವ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಒಂದು ಸಾಂಪ್ರದಾಯಿಕ ಮತ್ತು ಪ್ರಮುಖ ಹಬ್ಬವಾಗಿದೆ.<ref name="KeralaFolkloreAcademy"/><ref name="PaurastyaVidyapitham"/><ref name="stalphonsasyromalabarcathedralhyd">{{cite web |title=LITURGICAL CALENDAR – Liturgical Seasons |url=http://www.stalphonsasyromalabarcathedralhyd.com/liturgical-season/ |publisher=Syro Malabar Catholic Diocese of Shamshabad |accessdate=10 February 2020 |archive-date=4 March 2020 |archive-url=https://web.archive.org/web/20200304064138/http://www.stalphonsasyromalabarcathedralhyd.com/liturgical-season/ |url-status=dead }}</ref> ಪಿಂಡಿಕುತ್ಥಿ ಪೆರುನ್ನಾಳ್ ಹಬ್ಬವು ಪೂರ್ವ ಚರ್ಚ್‌ನಲ್ಲಿನ 'ಡೆನ್ಹಾ' (ಯೇಸುವಿನ ದೀಕ್ಷಾಸ್ನಾನ) ಮತ್ತು ಪಶ್ಚಿಮ ಚರ್ಚ್‌ನಲ್ಲಿನ 'ಎಪಿಫ್ಯಾನಿ' ಹಬ್ಬಕ್ಕೆ ಸೆಂಟ್ ಥಾಮಸ್ ಕ್ರಿಶ್ಚಿಯನ್ನರ ಪ್ರತಿರೂಪವಾಗಿದೆ.<ref name="kalyancatechism">{{cite book |last1=Eluvathingal |first1=Dr. Francis |title=FAMILY TRADITIONS AND IDENTITY OF ST. THOMAS CATHOLICS – Paper Prepared for the Eparchial Assembly, Kalyan |publisher=Diocese of Kalyan |page=10 |url=https://kalyancatechism.in/catechism/lesson18/IDENTITY_AND_TRADITIONS_OF_ST._THOMAS_CATHOLIC_FAMILIES_Final_Paper.pdf |accessdate=10 February 2020}}</ref> ಪಿಂಡಿಕುತ್ಥಿ ಪೆರುನ್ನಾಳ್‌ಗೆ ಅತ್ಯಂತ ಹತ್ತಿರದ ಭಾನುವಾರದಿಂದ 'ಡೆನ್ಹಾ ಕಾಲಂ' (ಎಪಿಫ್ಯಾನಿ ಸೀಸನ್) ಎಂಬ ಧಾರ್ಮಿಕ ಪ್ರಾರ್ಥನಾ ಅವಧಿಯು ಪ್ರಾರಂಭವಾಗುತ್ತದೆ. == ವ್ಯುತ್ಪತ್ತಿ == 'ಪಿಂಡಿಕುತ್ಥಿ' ಎಂಬ ಪದವು ಮಲಯಾಳಂನ ಒಂದು ಸಂಯುಕ್ತ ಪದವಾಗಿದ್ದು, ಇದು 'ಪಿಂಡಿ' (പിണ്ടി) ಎಂದರೆ "ಬಾಳೆಗಿಡದ ದಿಂಡು/ಕಾಂಡ" <ref name="maxgyan">{{cite web |title=Kutthal‍ meaning in English Malayalam – കുത്തല്‍ |url=http://www.maxgyan.com/malayalam/english/meaning-of-%E0%B4%95_u_%E0%B4%A4%E0%B5%8D%E0%B4%A4%E0%B4%B2%E0%B5%8D%E2%80%8D-in-english.html |website=www.maxgyan.com |accessdate=10 February 2020}}</ref> ಮತ್ತು 'ಕುತ್ಥಿ' (കുത്തി) ಅಂದರೆ "ಚುಚ್ಚುವುದು ಅಥವಾ ಚುಚ್ಚಿದ" (ಕುಥಲ್ ಎಂಬ ಪದದ ಭೂತಕಾಲದ ರೂಪ) ಎಂಬ ಎರಡು ಪದಗಳಿಂದ ಕೂಡಿದೆ. ಆದ್ದರಿಂದ, ಪಿಂಡಿಕುತ್ಥಿ ಎಂದರೆ "ಬಾಳೆಗಿಡದ ದಿಂಡಿಗೆ ಚುಚ್ಚುವುದು" ಎಂದರ್ಥ. 'ರಾಕ್ಕುಳಿ' ಎಂದರೆ ಅಕ್ಷರಶಃ "ರಾತ್ರಿಯ ಸ್ನಾನ" ಎಂದರ್ಥವಾಗಿದೆ.<ref name="nasranifoundation"/> == ಸಂಭ್ರಮಾಚರಣೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಚರಣೆಗಳು == {{CSS image crop|Image=Pindi Perunnal 2019 In Kunnamkulam 14.jpg|bSize=300|cWidth=140|cHeight=300|oTop=70|oLeft=70|Location=left|Description=ಬಾಳೆಗಿಡದ ದಿಂಡುಗಳನ್ನು ಪಂಜುಗಳು, ಎಣ್ಣೆ ದೀಪಗಳು ಮತ್ತು ಹೂವುಗಳಿಂದ ಅಲಂಕರಿಸುವುದು, ರಾತ್ರಿಯ ಧಾರ್ಮಿಕ ಸ್ನಾನ..}}  ಮನೆಗಳ ಮುಂಭಾಗದಲ್ಲಿ ವಿಶೇಷವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ನೆಟ್ಟು, ಅದಕ್ಕೆ ಹಲವಾರು ದೀವಟಿಗೆಗಳನ್ನು (ಪಂಜುಗಳನ್ನು) ಜೋಡಿಸಲಾಗುತ್ತದೆ. ಡೆನ್ಹಾ ಹಬ್ಬದ ಹಿಂದಿನ ರಾತ್ರಿ, ಕುಟುಂಬದ ಸದಸ್ಯರು ಅದರ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾ "ದೇವರು ದೇದೀಪ್ಯಮಾನನಾಗಿದ್ದಾನೆ" ಎಂಬ ಅರ್ಥ ನೀಡುವ "ಎಲ್ ಪಯ್ಯ" ಎಂಬ ಸಿರಿಯಾಕ್ ಭಜನೆಯನ್ನು ಹಾಡುತ್ತಾರೆ. ಈ ಸಮಯದಲ್ಲಿ ವಿಶೇಷ ಖಾದ್ಯಗಳನ್ನು, ಮುಖ್ಯವಾಗಿ ಮಾಂಸಾಹಾರದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕೆಲವು ಪ್ಯಾರಿಷ್‌ಗಳು (ಚರ್ಚ್ ಜಿಲ್ಲೆಗಳು) ಅತ್ಯುತ್ತಮವಾಗಿ ಅಲಂಕರಿಸಿದ ಬಾಳೆಗಿಡದ ದಿಂಡುಗಳಿಗೆ ಸ್ಪರ್ಧೆಗಳನ್ನು ಆಯೋಜಿಸುತ್ತವೆ. ಕೆಲವು ಚರ್ಚ್‌ಗಳಲ್ಲಿ ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಹ ನಡೆಸಲಾಗುತ್ತದೆ.<ref name="nasranifoundation">{{cite web |title=The Feast of Denha: January 06 |url=http://www.nasranifoundation.org/calendar/dr/reflection_6January.html |website=Nasrani Foundation |accessdate=10 February 2020}}</ref> ಪಲೈ ಮತ್ತು ಪುಲಿಂಕುನ್ನು ಮುಂತಾದ ಕೆಲವು ಪ್ರದೇಶಗಳ ಸೆಂಟ್ ಥಾಮಸ್ ಕ್ರಿಶ್ಚಿಯನ್ನರು, ಸಂಜೆಯ ಧಾರ್ಮಿಕ ಪ್ರಾರ್ಥನೆಯಾದ 'ರಾಮ್ಶಾ'ದ ಭವ್ಯ ಆಚರಣೆಯ ನಂತರ, ಆಯಾ ಪ್ರದೇಶದ ಚರ್ಚ್‌ಗಳ ಹತ್ತಿರ ಹರಿಯುವ ನದಿಗಳಲ್ಲಿ ಡೆನ್ಹಾ ಹಬ್ಬದ ಹಿಂದಿನ ರಾತ್ರಿ (ರಾವು) ಧಾರ್ಮಿಕ ಸ್ನಾನವನ್ನು (ಜೋರ್ಡಾನ್ ನದಿಯಲ್ಲಿ ಯೇಸುಕ್ರಿಸ್ತರ ದೀಕ್ಷಾಸ್ನಾನದ ಅನುಕರಣೆಯಾಗಿ) ಆಚರಿಸುತ್ತಿದ್ದರು.<ref name="nasranifoundation"/> ಪಿಂಡಿಕುತ್ಥಿ ಪೆರುನ್ನಾಳ್ (ಕೆಲವೊಮ್ಮೆ ತಪ್ಪಾಗಿ ಪಿಂಡಿ ಪೆರುನ್ನಾಳ್ ಎಂದೂ ಕರೆಯಲಾಗುತ್ತದೆ) ಇರಿಂಜಾಲಕುಡ ಮತ್ತು ಕುನ್ನಂಕುಳಂನಂತಹ ಪ್ರದೇಶಗಳಲ್ಲಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬವಾಗಿದೆ. ಇರಿಂಜಾಲಕುಡದ ಬಹುತೇಕ ಜನರು ಜಾತಿ ಮತ್ತು ಧರ್ಮದ ಭೇದವಿಲ್ಲದೆ ಕನಿಷ್ಠ ಎರಡು ಅಥವಾ ಮೂರು ತಿಂಗಳು ಮುಂಚಿತವಾಗಿಯೇ ಈ ಹಬ್ಬಕ್ಕಾಗಿ ಕಾಯುತ್ತಾರೆ. ಮುಖ್ಯ ಸಂಭ್ರಮಾಚರಣೆಗಳು ಹಬ್ಬದ ಹಿಂದಿನ ದಿನದ ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ಇರಿಂಜಾಲಕುಡದ ಮುಖ್ಯ ರಸ್ತೆಗಳಲ್ಲಿ ಸಾಗುವ ಚಂಡೆ/ಡೋಲು ವಾದನದೊಂದಿಗೆ ಹಬ್ಬದ ಆರಂಭವನ್ನು ಸಾರಲಾಗುತ್ತದೆ. ಇದು ಮನೆಗಳ ಮುಂಭಾಗದಲ್ಲಿ ಸೂಕ್ತವಾದ ಬಾಳೆಗಿಡದ ದಿಂಡನ್ನು ಸಿದ್ಧಪಡಿಸುವುದರಿಂದ ಹಿಡಿದು ಅತ್ಯಂತ ಉತ್ಸಾಹಭರಿತ ಚಟುವಟಿಕೆಗಳಿಗೆ ಚಾಲನೆ ನೀಡುತ್ತದೆ. ಪ್ರತಿಯೊಬ್ಬ ಮನೆ ಮಾಲೀಕರಿಗೂ ತಮ್ಮ ಮನೆಯ ಮುಂದೆ ಸುಂದರವಾಗಿ ಅಲಂಕರಿಸಿದ ಬಾಳೆಗಿಡದ ದಿಂಡನ್ನು ಇಡುವುದು ಒಂದು ಪ್ರತಿಷ್ಠೆಯ ವಿಷಯವಾಗಿರುತ್ತದೆ.{{citation needed|date=December 2020}} ಪ್ರತಿ ಕುಟುಂಬದ ಘಟಕಕ್ಕಾಗಿ '''"ಪವಿತ್ರ ಬಾಣ" (ಸೇಕ್ರೆಡ್ ಆರೋ) ಮೆರವಣಿಗೆಗಳು''' ಸಹ ನಡೆಯುತ್ತವೆ, ಇವು ಶನಿವಾರದಂದು ಪ್ರಾರಂಭವಾಗುತ್ತವೆ. ಈ "ಪವಿತ್ರ ಬಾಣ"ವು ಸೆಂಟ್ ಸೆಬಾಸ್ಟಿಯನ್ ಅವರ ದೇಹಕ್ಕೆ ಚುಚ್ಚಿದ ಬಾಣಗಳ ನೆನಪಿಗಾಗಿ ಆಚರಿಸಲಾಗುತ್ತದೆ. ಇದನ್ನು ಪ್ರತಿ ಮನೆಗೆ ತರಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಇದಕ್ಕೆ ಗೌರವ ಸಲ್ಲಿಸಿ, ಕಾಣಿಕೆಗಳನ್ನು ಅರ್ಪಿಸುತ್ತಾರೆ. ಕೆಲ ಸಮಯದ ನಂತರ ಭಾರಿ ಬಾಣಬಿರುಸುಗಳೊಂದಿಗೆ ಈ ಪವಿತ್ರ ಬಾಣವನ್ನು ಅಲಂಕೃತ ರಥಗಳವರೆಗೆ ಕರೆದೊಯ್ಯಲಾಗುತ್ತದೆ. ಈ ಆಚರಣೆಗಳು ಮುಖ್ಯವಾಗಿ ಶನಿವಾರ ಮತ್ತು ಸೋಮವಾರಗಳಂದು ನಡೆಯುತ್ತವೆ.{{citation needed|date=December 2020}} ಮುಖ್ಯ ಹಬ್ಬವು ಭಾನುವಾರದಂದು ಇರುತ್ತದೆ. ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಧರಿಸಿ ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಅಥವಾ ಅದಕ್ಕಾಗಿ ಕಾಯುತ್ತಿರುತ್ತಾರೆ. ಪ್ರಾರ್ಥನೆಗಳೊಂದಿಗೆ ಮುಖ್ಯ ಮೆರವಣಿಗೆಯು ಮಧ್ಯಾಹ್ನ ಸುಮಾರು 3:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಇದಕ್ಕೂ ಮುನ್ನ ಭಾರಿ ಬಾಣಬಿರುಸುಗಳ ಪ್ರದರ್ಶನವಿರುತ್ತದೆ. ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ಸ್ಥಳಗಳಿಂದ ಜನರು দলে দলে ಬರುತ್ತಾರೆ.{{citation needed|date=December 2020}} == ಉಲ್ಲೇಖಗಳು == {{Reflist}} [[ವರ್ಗ:ಕೇರಳದ ಹಬ್ಬಗಳು]] [[ವರ್ಗ:ಸೆಂಟ್ ಥಾಮಸ್ ಕ್ರಿಶ್ಚಿಯನ್ನರು]] ay3cw8ozlkccwzkx4uc2b0y8821qf6w ವರ್ಗ:ಸೆಂಟ್ ಥಾಮಸ್ ಕ್ರಿಶ್ಚಿಯನ್ನರು 14 179883 1377485 2026-07-28T09:20:18Z Prathvi Acharya 87484 ಹೊಸ ಪುಟ: [[ವರ್ಗ:ಸೆಂಟ್ ಥಾಮಸ್ ಕ್ರಿಶ್ಚಿಯನ್ನರು]] 1377485 wikitext text/x-wiki [[ವರ್ಗ:ಸೆಂಟ್ ಥಾಮಸ್ ಕ್ರಿಶ್ಚಿಯನ್ನರು]] iov865k0ca8qxkksjr9fj9ilgpzyvqw ಸದಸ್ಯರ ಚರ್ಚೆಪುಟ:Kirankumar S Mavinakayi 3 179884 1377487 2026-07-28T09:34:41Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1377487 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Kirankumar S Mavinakayi}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೦೪, ೨೮ ಜುಲೈ ೨೦೨೬ (IST) mg3t7a20oo6qxun02a5wsp23io7lhtc ಟೆಂಪ್ಲೇಟು:Kerala 10 179885 1377491 2026-07-28T10:58:35Z A826 72368 A826 [[ಟೆಂಪ್ಲೇಟು:Kerala]] ಪುಟವನ್ನು [[ಟೆಂಪ್ಲೇಟು:ಕೇರಳ]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ 1377491 wikitext text/x-wiki #REDIRECT [[ಟೆಂಪ್ಲೇಟು:ಕೇರಳ]] kutizfxajeffh2awtn8zg39ajktcbi2 ಅಲುವ 0 179886 1377495 2026-07-28T11:00:24Z A826 72368 A826 [[ಅಲುವ]] ಪುಟವನ್ನು [[ಅಲುವಾ]] ಕ್ಕೆ ಸರಿಸಿದ್ದಾರೆ 1377495 wikitext text/x-wiki #REDIRECT [[ಅಲುವಾ]] dxs09359yqs85q64ni3c21oi26lr4u1