ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.15
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಜ್ಞಾನಪೀಠ ಪ್ರಶಸ್ತಿ
0
984
1382624
1348421
2026-08-15T06:25:15Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382624
wikitext
text/x-wiki
{{Infobox Indian Awards
| awardname = ಜ್ಞಾನಪೀಠ ಪ್ರಶಸ್ತಿ
| image = [[File:Jnanpith Award.jpg|thumb|ಪ್ರಶಸ್ತಿ ಫಲಕ]]
| caption = ಪ್ರಶಸ್ತಿ ಫಲಕ
type = ಭಾರತೀಯ ಸಾಹಿತ್ಯದ ಉನ್ನತ ಪ್ರಶಸ್ತಿಗಳಲ್ಲಿ ಒಂದು
| subheader = ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ವೈಯುಕ್ತಿಕ ಕೊಡುಗೆಗಳಿಗೆ ನೀಡಲಾಗುವ ಪ್ರಶಸ್ತಿ<br> ಇದನ್ನು ೧೯೬೧ರಲ್ಲಿ ಸ್ಥಾಪಿಸಲಾಯಿತು.
| category = ಸಾಹಿತ್ಯ (ವೈಯುಕ್ತಿಕ)
| instituted = ೧೯೬೧
| firstawarded = ೧೯೬೫
| lastawarded = ೨೦೨೪
| total = ೬೪
| awardedby = [[ಭಾರತೀಯ ಜ್ಞಾನಪೀಠ]]
| cashaward =
| description = [[ಭಾರತ|ಭಾರತದ]] ಅತ್ಯುನ್ನತ ಸಾಹಿತ್ಯ ಪುರಸ್ಕಾರ
| previousnames =
| obverse =
| reverse =
| ribbon =
| firstawardees = [[ಜಿ. ಶಂಕರ ಕುರುಪ್]]
| lastawardees = [[ವೈರಮುತ್ತು]]
| precededby =
| followedby =
| website = http://jnanpith.net/index.html
}}
'''ಜ್ಞಾನಪೀಠ ಪ್ರಶಸ್ತಿ''' [[ಭಾರತ]]ದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೨೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
==ಜ್ಞಾನಪೀಠದ ಹಿನ್ನೆಲೆ ಮತ್ತು ವಿವರ==
ಈ ಪ್ರಶಸ್ತಿಯನ್ನು [[ಭಾರತ ಸರ್ಕಾರ]] ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. [[ಟೈಮ್ಸ್ ಆಫ್ ಇಂಡಿಯ|ಟೈಂಸ್ ಆಫ್ ಇಂಡಿಯಾ]]ದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ, ಜ್ಞಾನಪೀಠ ಟ್ರಸ್ಟ್ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆಯ ಸ್ಥಾನದಲ್ಲಿದೆ.
೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.
==ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ==
{| class="wikitable plainrowheaders sortable"
|+ <ref name="jnanpith">{{cite web|title=Jnanpith Laureates|url=http://www.jnanpith.net/page/jnanpith-laureates|publisher=Bharatiya Jnanpith|accessdate=20 May 2016|deadurl=yes|archiveurl=https://web.archive.org/web/20160714004820/http://jnanpith.net/page/jnanpith-laureates|archivedate=14 July 2016|df=dmy-all}}</ref>
! scope="col" |ವರ್ಷ
! scope="col" |ಭಾವಚಿತ್ರ
! scope="col" |ಪುರಸ್ಕೃತರು
! scope="col" |ಭಾಷೆ
! scope="col" |ಕೃತಿ
! scope="col" class="unsortable" style="text-align:center;" |{{Tooltip|Refs|References}}
|-
| style="text-align:center" | 1965<br/>{{small|(1st)}}
| [[File:G.shankarakurup.jpg|60px]]
! scope="row" | [[ಜಿ. ಶಂಕರ ಕುರುಪ್]]
| {{sort|ಮಲಯಾಳಂ}}
| style="text-align:center" | ''ಓಡಕ್ಕುಳಲ್''
|<ref name="outlook1965-2001">{{cite magazine|url=http://www.outlookindia.com/website/story/the-jnanpith-award/220855|title=The Jnanpith Award: All the past awardees from 1965 to now.|magazine=Outlook India|date=25 July 2003|accessdate=20 May 2016|deadurl=no|archiveurl=https://web.archive.org/web/20160611135156/http://www.outlookindia.com/website/story/the-jnanpith-award/220855|archivedate=11 June 2016|df=dmy-all}}</ref>
|-
| style="text-align:center" | 1966<br/>{{small|(2nd)}}
| {{dash}}
! scope="row" | [[ತಾರಾಶಂಕರ ಬಂದೋಪಾಧ್ಯಾಯ]]
| {{sort|ಬೆಂಗಾಲಿ}}
| style="text-align:center" | ''ಗಣದೇವತಾ''
|<ref name="outlook1965-2001"/>
|-
| style="text-align:center;background-color:#CEE8F0" rowspan=2| 1967<br/>{{small|(3rd)}} †
| [[File:Umashankar Joshi (cropped).jpg|60px]]
! scope="row" | [[ಉಮಾಶಂಕರ್ ಜೋಶಿ]]
| {{sort|ಗುಜರಾತಿ}}
| style="text-align:center" | ''ನಿಶಿತಾ''
|<ref name="outlook1965-2001"/>
|-
| [[File:Kuvempu 2017 stamp of India.jpg|60px]]
! scope="row" | [[ಕುವೆಂಪು]]
| {{sort|ಕನ್ನಡ}}
| style="text-align:center" | ''ಶ್ರೀ ರಾಮಾಯಣ ದರ್ಶನಂ''
|<ref name="outlook1965-2001"/>
|-
| style="text-align:center" | 1968<br/>{{small|(4th)}}
| [[File:Sumitranandan Pant 2015 stamp of India.jpg|60px]]
! scope="row" | [[ಸುಮಿತ್ರಾನಂದನ ಪಂತ್]]
| {{sort|ಹಿಂದಿ}}
| style="text-align:center" | ''ಚಿದಂಬರಾ''
|<ref name="outlook1965-2001"/>
|-
| style="text-align:center" | 1969<br/>{{small|(5th)}}
| [[File:Firaq Gorakhpuri 1997 stamp of India.jpg|60px]]
! scope="row" | [[ಫಿರಾಕ್ ಗೋರಕ್ ಪುರಿ]]
| {{sort|ಉರ್ದು}}
| style="text-align:center" | ''ಗುಲ್-ಎ-ನಗ್ಮಾ''
|<ref name="outlook1965-2001"/>
|-
| style="text-align:center" | 1970<br/>{{small|(6th)}}
| [[File:Viswanatha Satyanarayana 2017 stamp of India.jpg|60px]]
! scope="row" | [[ವಿಶ್ವನಾಥ ಸತ್ಯನಾರಾಯಣ]]
| {{sort|ತೆಲುಗು}}
| style="text-align:center" | ''ರಾಮಾಯಣ ಕಲ್ಪವೃಕ್ಷಮು''
|<ref name="outlook1965-2001"/>
|-
| style="text-align:center" | 1971<br/>{{small|(7th)}}
| {{dash}}
! scope="row" | [[ಬಿಷ್ಣು ಡೆ]]
| {{sort|ಬೆಂಗಾಲಿ}}
| style="text-align:center" | ''ಸ್ಮೃತಿ ಸತ್ತಾ ಭವಿಷ್ಯತ್''
|<ref name="outlook1965-2001"/>
|-
| style="text-align:center" | 1972<br/>{{small|(8th)}}
| [[File:Ramdhari Singh Dinkar 1999 stamp of India.jpg|60px]]
! scope="row" | [[ರಾಮ್ಧಾರಿ ಸಿಂಘ್ ದಿನಕರ್]]
| {{sort|ಹಿಂದಿ}}
| style="text-align:center" | ''ಊರ್ವಶಿ''
|<ref name="outlook1965-2001"/>
|-
| style="text-align:center;background-color:#CEE8F0" rowspan=2| 1973<br/>{{small|(9th)}} †
| [[File:Bendre.jpg|60px]]
! scope="row" | [[ದ. ರಾ. ಬೇಂದ್ರೆ]]
| {{sort|ಕನ್ನಡ}}
| style="text-align:center" | ''ನಾಕುತಂತಿ''
|<ref name="outlook1965-2001"/>
|-
| [[File:Gopinath Mohanty 01.jpg|60px]]
! scope="row" | [[ಗೋಪಿನಾಥ್ ಮೊಹಾಂತಿ]]
| {{sort|ಒಡಿಯಾ}}
| style="text-align:center" | ''ಮಾಟಿ ಮಟಲ್''
|<ref name="outlook1965-2001"/>
|-
| style="text-align:center" | 1974<br/>{{small|(10th)}}
| [[File:Vishnu Sakharam Khandekar 1998 stamp of India.jpg|60px]]
! scope="row" | [[ವಿಷ್ಣು ಸಖಾರಾಮ್ ಖಾಂಡೇಕರ್|ವಿ. ಎಸ್. ಖಾಂಡೇಕರ್]]
| {{sort|ಮರಾಠಿ}}
| style="text-align:center" | ''ಯಯಾತಿ''
|<ref name="outlook1965-2001"/>
|-
| style="text-align:center" | 1975<br/>{{small|(11th)}}
| [[File:AKILAN.jpg|60px]]
! scope="row" | [[ಪಿ.ವಿ. ಅಕಿಲಾಂಡಮ್|ಪಿ. ವಿ. ಅಖಿಲನ್]]
| {{sort|ತಮಿಳು}}
| style="text-align:center" | ''ಚಿತ್ರಪ್ಪಾವೈ''
|<ref name="outlook1965-2001"/>
|-
| style="text-align:center" | 1976<br/>{{small|(12th)}}
| {{dash}}
! scope="row" | [[ಆಶಾಪೂರ್ಣ ದೇವಿ]]
| {{sort|ಬೆಂಗಾಲಿ}}
| style="text-align:center" | ''ಪ್ರಥಮ್ ಪ್ರತಿಶೃತಿ''
|<ref name="outlook1965-2001"/>
|-
| style="text-align:center" | 1977<br/>{{small|(13th)}}
| [[File:ಶಿವರಾಮ ಕಾರಂತ.jpg|60px]]
! scope="row" | [[ಕೆ. ಶಿವರಾಮ ಕಾರಂತ]]
| {{sort|ಕನ್ನಡ}}
| style="text-align:center" | ''ಮೂಕಜ್ಜಿಯ ಕನಸುಗಳು''
|<ref name="outlook1965-2001"/>
|-
| style="text-align:center" | 1978<br/>{{small|(14th)}}
| {{dash}}
! scope="row" | [[ಸಚ್ಚಿದಾನಂದ ವಾತ್ಸಾಯನ]]
| {{sort|ಹಿಂದಿ}}
| style="text-align:center" | ''ಕಿತ್ನೀ ನಾವೋಂ ಮೇಂ ಕಿತ್ನೀ ಬಾರ್''
|<ref name="outlook1965-2001"/>
|-
| style="text-align:center" | 1979<br/>{{small|(15th)}}
| {{dash}}
! scope="row" | [[ಬಿ.ಕೆ. ಭಟ್ಟಾಚಾರ್ಯ|ಬೀರೇಂದ್ರ ಕುಮಾರ್ ಭಟ್ಟಾಚಾರ್ಯ]]
| {{sort|ಅಸ್ಸಾಮಿ}}
| style="text-align:center" | ''ಮೃತ್ಯುಂಜಯ್''
|<ref name="outlook1965-2001"/>
|-
| style="text-align:center" | 1980<br/>{{small|(16th)}}
| [[File:S. K. Pottekkatt.jpg|60px]]
! scope="row" | [[ಎಸ್.ಕೆ.ಪೊಟ್ಟೆಕ್ಕಾಟ್|ಎಸ್. ಕೆ. ಪೋಟ್ಟಕ್ಕಾಡ್]]
| {{sort|ಮಲಯಾಳಂ}}
| style="text-align:center" | ''ಒರು ದೇಶತ್ತಿಂಟೆ ಕಥಾ''
|<ref name="outlook1965-2001"/>
|-
| style="text-align:center" | 1981<br/>{{small|(17th)}}
| [[File:Amrita Pritam (1919 – 2005) , in 1948.jpg|60px]]
! scope="row" | [[ಅಮೃತಾ ಪ್ರೀತಮ್]]
| {{sort|ಪಂಜಾಬಿ}}
| style="text-align:center" | ''ಕಾಗಜ್ ತೆ ಕ್ಯಾನ್ವಾಸ್''
|<ref name="outlook1965-2001"/>
|-
| style="text-align:center" | 1982<br/>{{small|(18th)}}
| [[File:Stamp of India - 1991 - Colnect 164196 - Mahadevi Verma Poetess and - Varsha.jpeg|60px]]
! scope="row" | [[ಮಹಾದೇವಿ ವರ್ಮಾ]]
| {{sort|ಹಿಂದಿ}}
| rowspan = "47" | ಸಮಗ್ರ ಸಾಹಿತ್ಯ
| style="text-align:center" | <ref name="JP82">{{cite news|url=http://www.telegraphindia.com/1130505/jsp/calcutta/story_16858588.jsp|title=Poet's visual expression|date=5 May 2013|accessdate=22 May 2016|newspaper=The Telegraph (Calcutta)|authors=Das Soumitra, Dey Sreyoshi, Chakraborty, Showli|deadurl=no|archiveurl=https://web.archive.org/web/20160629224647/http://www.telegraphindia.com/1130505/jsp/calcutta/story_16858588.jsp|archivedate=29 June 2016|df=dmy-all}}</ref>
|-
| style="text-align:center" | 1983<br/>{{small|(19th)}}
| [[File:ಮಾಸ್ತಿ ವೆಂಕಟೇಶ ಅಯ್ಯಂಗಾರರು.png|60px]]
! scope="row" | [[ಮಾಸ್ತಿ ವೆಂಕಟೇಶ ಅಯ್ಯಂಗಾರ್]]
| {{sort|ಕನ್ನಡ}}
| style="text-align:center" | <ref name="JP83">{{cite news|url=http://www.newindianexpress.com/cities/bengaluru/Literary-Trust-Launches-Programme-to-Honour-Masti/2015/06/10/article2857923.ece|title=Literary Trust Launches Programme to Honour Masti|newspaper=The New Indian Express|date=10 June 2015|accessdate=22 May 2016|author=Vasudev, Chetana Divya|location=Gavipuram|deadurl=no|archiveurl=https://web.archive.org/web/20160611161109/http://www.newindianexpress.com/cities/bengaluru/Literary-Trust-Launches-Programme-to-Honour-Masti/2015/06/10/article2857923.ece|archivedate=11 June 2016|df=dmy-all}}</ref>
|-
| style="text-align:center" | 1984<br/>{{small|(20th)}}
| [[File:Thakazhi 1.jpg|60px]]
! scope="row" | [[ಟಿ. ಶಿವಶಂಕರ ಪಿಳ್ಳೈ|ತಕಳಿ ಶಿವಶಂಕರ ಪಿಳ್ಳೈ]]
| {{sort|ಮಲಯಾಳಂ}}
| style="text-align:center" | <ref name="JP84">{{cite magazine|url=http://indiatoday.intoday.in/story/novelist-thakazhi-sivasankara-pillai-gets-coveted-jnanpith-award-for-1984/1/354421.html|title=Crowning achievement|magazine=India Today|date=4 January 2014|accessdate=22 May 2016|author=Pillai, Sreedhar|deadurl=no|archiveurl=https://web.archive.org/web/20160624223214/http://indiatoday.intoday.in/story/novelist-thakazhi-sivasankara-pillai-gets-coveted-jnanpith-award-for-1984/1/354421.html|archivedate=24 June 2016|df=dmy-all}}</ref>
|-
| style="text-align:center" | 1985<br/>{{small|(21st)}}
| {{dash}}
! scope="row" | [[ಪನ್ನಾಲಾಲ್ ಪಟೇಲ್]]
| {{sort|ಗುಜರಾತಿ}}
| style="text-align:center" | {{sfn|Sabharwal|2007|p=234}}
|-
| style="text-align:center" | 1986<br/>{{small|(22nd)}}
| [[File:Sachidananda Routray Portrait.png|60px]]
! scope="row" | [[ಎಸ್. ರೌತ್ ರಾಯ್|ಸಚ್ಚಿದಾನಂದ ರಾವುತರಾಯ್]]
| {{sort|ಒಡಿಯಾ}}
| style="text-align:center" | <ref name="JP86">{{cite news|url=http://www.thehindu.com/2004/08/22/stories/2004082201361100.htm|title=Sachidananda Routray passes away|newspaper=The Hindu|date=22 August 2004|accessdate=22 May 2016|location=Bhubaneswar|deadurl=no|archiveurl=https://web.archive.org/web/20180203083346/http://www.thehindu.com/2004/08/22/stories/2004082201361100.htm|archivedate=3 February 2018|df=dmy-all}}</ref>
|-
| style="text-align:center" | 1987<br/>{{small|(23rd)}}
| [[File:Stamp of India - 2003 - Colnect 158296 - Kusumagraj 1912-1999.jpeg|60px]]
! scope="row" | [[ಕುಸುಮಾಗ್ರಜ್|ವಿ. ವಿ. ಶಿರ್ವಾಡ್ಕರ್]]
| {{sort|ಮರಾಠಿ}}
| style="text-align:center" | {{sfn|Sabharwal|2007|p=222}}
|-
| style="text-align:center" | 1988<br/>{{small|(24th)}}
| [[File:CNREDDY.JPG|60px]]
! scope="row" | [[ಸಿ. ನಾರಾಯಣ ರೆಡ್ಡಿ]]
| {{sort|ತೆಲುಗು}}
| style="text-align:center" | <ref name="JP88">{{cite news|url=http://archives.deccanchronicle.com/130418/news-current-affairs/article/telugu-writer-ravuri-bharadwaja-honoured-jnanpith-award|title=Telugu writer Ravuri Bharadwaja honoured with Jnanpith award|accessdate=22 May 2016|newspaper=Deccan Chronicle|location=Hyderabad|deadurl=yes|archiveurl=https://web.archive.org/web/20160924160855/http://archives.deccanchronicle.com/130418/news-current-affairs/article/telugu-writer-ravuri-bharadwaja-honoured-jnanpith-award|archivedate=24 September 2016|df=dmy-all}}</ref>
|-
| style="text-align:center" | 1989<br/>{{small|(25th)}}
| {{dash}}
! scope="row" | [[ಕುರ್ರಾತುಲೈನ್ ಹೈದರ್]]
| {{sort|ಉರ್ದು}}
| style="text-align:center" | <ref name="JP89">{{cite magazine|url=http://www.outlookindia.com/website/story/aini-apa-1927-2007/235376|title=Aini Apa (1927–2007)|magazine=Outlook India|date=21 August 2007|accessdate=22 May 2016|author=Naim, C. M.|deadurl=no|archiveurl=https://web.archive.org/web/20160611174323/http://www.outlookindia.com/website/story/aini-apa-1927-2007/235376|archivedate=11 June 2016|df=dmy-all}}</ref>
|-
| style="text-align:center" | 1990<br/>{{small|(26th)}}
| [[ಚಿತ್ರ:Gokak.jpg|60px]]
! scope="row" | [[ವಿ. ಕೃ. ಗೋಕಾಕ]]
| {{sort|ಕನ್ನಡ}}
| style="text-align:center" | <ref name="JP90">{{cite magazine|url=http://indiatoday.intoday.in/story/jnanpith-for-1990-awarded-to-well-known-kannada-writer-vinayak-krishna-gokak/1/319139.html|title=Jnanpith for 1990 awarded to well-known Kannada writer Vinayak Krishna Gokak|magazine=India Today|date=30 November 1991|accessdate=22 May 2016|deadurl=no|archiveurl=https://web.archive.org/web/20160624174238/http://indiatoday.intoday.in/story/jnanpith-for-1990-awarded-to-well-known-kannada-writer-vinayak-krishna-gokak/1/319139.html|archivedate=24 June 2016|df=dmy-all}}</ref>
|-
| style="text-align:center" | 1991<br/>{{small|(27th)}}
| {{dash}}
! scope="row" | [[ಸುಭಾಷ್ ಮುಖ್ಯೋಪಾಧ್ಯಾಯ]]
| {{sort|ಬೆಂಗಾಲಿ}}
| style="text-align:center" | <ref name="JP91">{{cite news|url=http://www.telegraphindia.com/1030709/asp/bengal/story_2146569.asp|title=Everyman's poet bids final farewell: Obituary [Subhas Mukhopadhyay]|date=9 July 2003|accessdate=22 May 2016|newspaper=The Telegraph (Calcutta)|deadurl=no|archiveurl=https://web.archive.org/web/20160303210134/http://www.telegraphindia.com/1030709/asp/bengal/story_2146569.asp|archivedate=3 March 2016|df=dmy-all}}</ref>
|-
| style="text-align:center" | 1992<br/>{{small|(28th)}}
| [[File:ShriNareshMehta.jpg|60px]]
! scope="row" | [[ನರೇಶ್ ಮೆಹ್ತಾ]]
| {{sort|ಹಿಂದಿ}}
| style="text-align:center" | {{sfn|Sabharwal|2007|p=250}}
|-
| style="text-align:center" | 1993<br/>{{small|(29th)}}
| [[File:Sitakant Mahapatra.jpg|60px]]
! scope="row" | [[ಸೀತಾಕಾಂತ್ ಮಹಾಪಾತ್ರ]]
| {{sort|ಒಡಿಯಾ}}
| style="text-align:center" | <ref name="JP93">{{cite news|url=http://www.dailypioneer.com/sunday-edition/agenda/books/the-spirit-of-poetry.html|title=The Spirit of Poetry|newspaper=The Pioneer|author=Srivastava, K. K.|date=1 March 2015|accessdate=22 May 2016|location=Bangalore|deadurl=no|archiveurl=https://web.archive.org/web/20160701004132/http://www.dailypioneer.com/sunday-edition/agenda/books/the-spirit-of-poetry.html|archivedate=1 July 2016|df=dmy-all}}</ref>
|-
| style="text-align:center" | 1994<br/>{{small|(30th)}}
| [[File:യു.ആർ. അനന്തമൂർത്തി.jpg|60px]]
! scope="row" | [[ಯು. ಆರ್. ಅನಂತಮೂರ್ತಿ]]
| {{sort|ಕನ್ನಡ}}
| style="text-align:center" | <ref name="JP94">{{cite news|url=http://timesofindia.indiatimes.com/india/UR-Ananthamurthy-renowned-Kannada-writer-dies-in-Bangalore/articleshow/40697927.cms|title=UR Ananthamurthy, renowned Kannada writer, dies in Bangalore|newspaper=The Times of India|author=Rao, Sunitha. R.|date=22 August 2014|accessdate=22 May 2016|location=Bangalore|deadurl=no|archiveurl=https://web.archive.org/web/20150923073546/http://timesofindia.indiatimes.com/india/UR-Ananthamurthy-renowned-Kannada-writer-dies-in-Bangalore/articleshow/40697927.cms|archivedate=23 September 2015|df=dmy-all}}</ref>
|-
| style="text-align:center" | 1995<br/>{{small|(31st)}}
| [[File:Mt vasudevan nayar.jpg|60px]]
! scope="row" | [[ಎಂ.ಟಿ.ವಾಸುದೇವನ್ ನಾಯರ್|ಎಂ. ಟಿ. ವಾಸುದೇವನ್ ನಾಯರ್]]
| {{sort|ಮಲಯಾಳಂ}}
| style="text-align:center" | {{sfn|Sabharwal|2007|p=262}}
|-
| style="text-align:center" | 1996<br/>{{small|(32nd)}}
| [[File:Mahashweta devi (cropped).jpg|60px]]
! scope="row" | [[ಮಹಾಶ್ವೇತಾ ದೇವಿ]]
| {{sort|ಬೆಂಗಾಲಿ}}
| style="text-align:center" | <ref name="JP96">{{cite press_release|title=Mahasweta Devi and Habib Tanvir appointed as National Research Professors|url=http://pib.nic.in/newsite/erelcontent.aspx?relid=16092|publisher=Press Information Bureau, India|date=2 March 2006|accessdate=20 May 2016|deadurl=no|archiveurl=https://web.archive.org/web/20160611042747/http://pib.nic.in/newsite/erelcontent.aspx?relid=16092|archivedate=11 June 2016|df=dmy-all}}</ref>
|-
| style="text-align:center" | 1997<br/>{{small|(33rd)}}
| {{dash}}
! scope="row" | [[ಅಲಿ ಸರ್ದಾರ್ ಜಾಫ್ರಿ]]
| {{sort|ಉರ್ದು}}
| style="text-align:center" | <ref name="JP97">{{cite press_release|title=The Prime Minister Shri Atal Behari Vajpayee presenting the 33rd Jnanpith Award|url=http://pib.nic.in/archieve/phtgalry/pgyr98/pg0698/0806981.html|publisher=Press Information Bureau, India|date=5 June 1998|accessdate=20 May 2016|deadurl=no|archiveurl=https://web.archive.org/web/20170510123531/http://pib.nic.in/archieve/phtgalry/pgyr98/pg0698/0806981.html|archivedate=10 May 2017|df=dmy-all}}</ref>
|-
| style="text-align:center" | 1998<br/>{{small|(34th)}}
| [[File:Girish Karnad Screening Cornell (cropped).JPG|60px]]
! scope="row" | [[ಗಿರೀಶ್ ಕಾರ್ನಾಡ್]]
| {{sort|ಕನ್ನಡ}}
| style="text-align:center" | <ref name="JP98">{{cite press_release|title=The Prime Minister Shri Atal Bihari Vajpayee presenting the prestigious Jnanpith Award for the year 1998|url=http://pib.nic.in/archieve/phtgalry/pg0399/pg30mr99/3003992.html|publisher=Press Information Bureau, India|date=27 March 1999|accessdate=21 May 2016|deadurl=no|archiveurl=https://web.archive.org/web/20170510123525/http://pib.nic.in/archieve/phtgalry/pg0399/pg30mr99/3003992.html|archivedate=10 May 2017|df=dmy-all}}
* {{cite magazine|url=http://www.frontline.in/navigation/?type=static&page=flonnet&rdurl=fl1603/16031170.htm|title=The multi-faceted playwright|magazine=Frontline|publisher=The Hindu|volume=16|issue=3|year=1999|author=Menon, Parvathi|location=Bangalore|deadurl=no|archiveurl=https://web.archive.org/web/20130922233330/http://www.frontline.in/navigation/?type=static&page=flonnet&rdurl=fl1603%2F16031170.htm|archivedate=22 September 2013|df=dmy-all}}</ref>
|-
| style="text-align:center;background-color:#CEE8F0" rowspan=2| 1999<br/>{{small|(35th)}} †
| [[File:Nirmal Verma (1929 - 2005).jpg|60px]]
! scope="row" | [[ನಿರ್ಮಲ್ ವರ್ಮ]]
| {{sort|ಹಿಂದಿ}}
| style="text-align:center" | <ref name="JP99">{{cite news|url=http://www.thehindu.com/2000/03/11/stories/0211000b.htm|title=Nirmal Verma, Gurdial Singh jointly get Jnanpith Award|newspaper=The Hindu|date=11 March 2000|accessdate=20 May 2016|location=New Delhi|deadurl=no|archiveurl=https://web.archive.org/web/20180203083155/http://www.thehindu.com/2000/03/11/stories/0211000b.htm|archivedate=3 February 2018|df=dmy-all}}</ref>
|-
| [[ಚಿತ್ರ:Gurdial_Singh_in_early_1960s.jpg|60px]]
! scope="row" | [[ಗುರುದಯಾಳ್ ಸಿಂಗ್]]
| {{sort|ಪಂಜಾಬಿ}}
| style="text-align:center" | <ref name="JP99"/>
|-
| style="text-align:center" | 2000<br/>{{small|(36th)}}
| [[File:Mamoni Raisom Goswami (cropped).JPG|60px]]
! scope="row" | [[ಇಂದಿರಾ ಗೋಸ್ವಾಮಿ]]
| {{sort|ಅಸ್ಸಾಮಿ}}
| style="text-align:center" | <ref name="JP00">{{cite press_release|title=The Vice President Shri Krishan Kant presenting the 36th Bhartiya Jnanpith Award|url=http://pib.nic.in/archieve/phtgalry/pgyr2002/pg022002/pg24feb2002/240220022.html|publisher=Press Information Bureau, India|date=24 February 2002|accessdate=20 May 2016|deadurl=no|archiveurl=https://web.archive.org/web/20170510123536/http://pib.nic.in/archieve/phtgalry/pgyr2002/pg022002/pg24feb2002/240220022.html|archivedate=10 May 2017|df=dmy-all}}</ref>
|-
| style="text-align:center" | 2001<br/>{{small|(37th)}}
| {{dash}}
! scope="row" | [[ರಾಜೇಂದ್ರ ಕೇಶವ್ಲಾಲ್ ಷಾ|ರಾಜೇಂದ್ರ ಕೆ. ಶಾ]]
| {{sort|ಗುಜರಾತಿ}}
| style="text-align:center" | <ref name="JP01">{{cite news|url=http://www.thehindu.com/thehindu/2003/07/18/stories/2003071803681200.htm|title=Third Gujarati to win Jnanpith|newspaper=The Hindu|date=18 July 2003|accessdate=20 May 2016|location=New Delhi|deadurl=no|archiveurl=https://web.archive.org/web/20040229105134/http://www.thehindu.com/thehindu/2003/07/18/stories/2003071803681200.htm|archivedate=29 February 2004|df=dmy-all}}</ref>
|-
| style="text-align:center" | 2002<br/>{{small|(38th)}}
| [[File:ஜெயகாந்தன்.jpg|60px]]
! scope="row" | [[ಡಿ. ಜಯಕಾಂತನ್]]
| {{sort|ತಮಿಳು}}
| style="text-align:center" | <ref name="JP02">{{cite news|url=http://timesofindia.indiatimes.com/india/Jnanpith-award-for-Jayakanthan/articleshow/1056950.cms|title=Jnanpith award for Jayakanthan|newspaper=The Times of India|date=20 March 2005|accessdate=20 May 2016|location=New Delhi/Chennai|deadurl=no|archiveurl=https://web.archive.org/web/20180203083355/https://timesofindia.indiatimes.com/india/Jnanpith-award-for-Jayakanthan/articleshow/1056950.cms|archivedate=3 February 2018|df=dmy-all}}</ref>
|-
| style="text-align:center" | 2003<br/>{{small|(39th)}}
| {{dash}}
! scope="row" | [[ವಿಂದಾ ಕರಂದೀಕರ್]]
| {{sort|ಮರಾಠಿ}}
| style="text-align:center" | <ref name="JP03">{{cite press_release|title=President's address at the conferment of 39th Jnanpith Award for 2003|url=http://pib.nic.in/newsite/erelcontent.aspx?relid=19789|publisher=Press Information Bureau, India|date=10 August 2006|accessdate=20 May 2016|deadurl=no|archiveurl=https://web.archive.org/web/20160611040801/http://pib.nic.in/newsite/erelcontent.aspx?relid=19789|archivedate=11 June 2016|df=dmy-all}}</ref>
|-
| style="text-align:center" | 2004<br/>{{small|(40th)}}
| [[File:Shri Rahman Rahi (profile).jpg|60px]]
! scope="row" | [[ರೆಹಮಾನ್ ರಾಹಿ]]
| {{sort|ಕಾಶ್ಮೀರಿ}}
| style="text-align:center" | <ref name="JP04">{{cite press release|url=http://jnanpith.net/images/40thJnanpith_Declared.pdf|title=40th Jnanpith Award to Eminent Kashmiri Poet Shri Rahman Rahi|date=9 March 2007|accessdate=21 May 2016|publisher=Bharatiya Jnanpith|format=PDF|archiveurl=https://web.archive.org/web/20090407121508/http://jnanpith.net/images/40thJnanpith_Declared.pdf|archivedate=7 April 2009 }}</ref>
|-
| style="text-align:center" | 2005<br/>{{small|(41st)}}
| {{dash}}
! scope="row" | [[ಕುವಂರ ನಾರಾಯಣ|ಕುನ್ವರ್ ನಾರಾಯಣ್]]
| {{sort|ಹಿಂದಿ}}
| style="text-align:center" | <ref name="JP0506">{{cite press release|url=http://www.jnanpith.net/images/Press-Release-41st-&-42nd-Awards.pdf |title=41st Jnanpith Award to Eminent Hindi Poet Shri Kunwar Narayan and 42nd Jnanpith Award jointly to Eminent Konkani Poet and Author Shri Ravindra Kelekar and Sanskrit Poet and Scholar Shri Satya Vrat Shastri |date=22 November 2008 |accessdate=21 May 2016 |publisher=Bharatiya Jnanpith |format=PDF |archiveurl=https://web.archive.org/web/20100215175046/http://www.jnanpith.net/images/Press-Release-41st-%26-42nd-Awards.pdf |archivedate=15 February 2010 |deadurl=yes |df= }}</ref>
|-
| style="text-align:center;background-color:#CEE8F0" rowspan=2| 2006<br/>{{small|(42nd)}} †
| [[File:Ravindra Kelekar.jpg|60px]]
! scope="row" | [[ರವೀಂದ್ರ ಕೇಳೆಕರ್|ರವೀಂದ್ರ ಕೇಳೇಕರ್]]
| {{sort|ಕೊಂಕಣಿ}}
| style="text-align:center" | <ref name="JP0506"/>
|-
| [[File:Prof Satya Vrat Shastri in 2013.jpg|60px]]
! scope="row" | [[ಸತ್ಯವ್ರತ ಶಾಸ್ತ್ರಿ]]
| {{sort|ಸಂಸ್ಕೃತ}}
| style="text-align:center" | <ref name="JP0506"/>
|-
| style="text-align:center" | 2007<br/>{{small|(43rd)}}
| [[File:Onv.jpg|60px]]
! scope="row" | [[ಒ.ಎನ್.ವಿ. ಕುರುಪ್|ಓ. ಎನ್. ವಿ. ಕುರುಪ್]]
| {{sort|ಮಲಯಾಳಂ}}
| style="text-align:center" | <ref name="JP07">{{cite press_release|title=Prime Minister's Speech at The Conferment of 43rd Jnanpith Award at Thiruvananthapuram|url=http://pib.nic.in/newsite/PrintRelease.aspx?relid=69774|publisher=Press Information Bureau, India|date=11 February 2011|accessdate=21 May 2016|deadurl=no|archiveurl=https://web.archive.org/web/20160611040706/http://pib.nic.in/newsite/PrintRelease.aspx?relid=69774|archivedate=11 June 2016|df=dmy-all}}</ref>
|-
| style="text-align:center" | 2008<br/>{{small|(44th)}}
| {{dash}}
! scope="row" | [[ಅಖ್ಲಾಕ್ ಮೊಹಮ್ಮದ್ ಖಾನ್ (ಶಹರ್ಯಾರ್)]]
| {{sort|ಉರ್ದು}}
| style="text-align:center" | <ref name="JP08">{{cite news|url=http://www.thehindu.com/news/cities/Delhi/doyen-of-urdu-poetry-shahryar-presented-jnanpith-award/article2467289.ece|title=Doyen of Urdu poetry Shahryar presented Jnanpith Award|newspaper=The Hindu|date=19 September 2011|accessdate=20 May 2016|location=New Delhi|deadurl=no|archiveurl=https://web.archive.org/web/20140620053503/http://www.thehindu.com/news/cities/Delhi/doyen-of-urdu-poetry-shahryar-presented-jnanpith-award/article2467289.ece|archivedate=20 June 2014|df=dmy-all}}</ref>
|-
| style="text-align:center;background-color:#CEE8F0" rowspan=2| 2009<br/>{{small|(45th)}} †
| {{dash}}
! scope="row" | [[ಅಮರ ಕಾಂತ|ಅಮರ್ ಕಾಂತ್]]
| {{sort|ಹಿಂದಿ}}
| style="text-align:center" | <ref name="JP09">{{cite news|url=http://www.thehindu.com/arts/books/article2470528.ece?homepage=true|title=Amar Kant, Shrilal Shukla, Kambar win Jnanpith Award|newspaper=The Hindu|date=20 September 2011|accessdate=20 May 2016|location=New Delhi|deadurl=yes|archiveurl=https://web.archive.org/web/20121103102912/http://www.thehindu.com/arts/books/article2470528.ece?homepage=true#|archivedate=3 November 2012|df=dmy-all}}</ref>
|-
| [[File:Shrilal Shukla 2017 stamp of India.jpg|60px]]
! scope="row" | [[ಶ್ರೀ ಲಾಲ್ ಶುಕ್ಲ]]
| {{sort|ಹಿಂದಿ}}
| style="text-align:center" | <ref name="JP09"/>
|-
| style="text-align:center" | 2010<br/>{{small|(46th)}}
| [[File:CHANDRASEKHAR-B KAMBARA.jpg|60px]]
! scope="row" | [[ಚಂದ್ರಶೇಖರ ಕಂಬಾರ]]
| {{sort|ಕನ್ನಡ}}
| style="text-align:center" | <ref name="JP10">{{cite press_release|title=Address of the Hon'ble President on the Occasion of Conferring the Jnanapith Award for the Year 2010 on Dr.Chandrashekhara Kambar|url=http://pib.nic.in/newsite/erelcontent.aspx?relid=88353|publisher=Press Information Bureau, India|date=11 October 2012|accessdate=20 May 2016|deadurl=no|archiveurl=https://web.archive.org/web/20160610210917/http://pib.nic.in/newsite/erelcontent.aspx?relid=88353|archivedate=10 June 2016|df=dmy-all}}</ref>
|-
| style="text-align:center" | 2011<br/>{{small|(47th)}}
| [[File:Pratiba Ray 2010.JPG|60px]]
! scope="row" | [[ಪ್ರತಿಭಾ ರೇ]]
| {{sort|ಒಡಿಯಾ}}
| style="text-align:center" | <ref name="JP11">{{cite press_release|title=Speech by the President of India, Shri Pranab Mukherjee at the presentation of 47th Jnanpith Award to Dr. Pratibha Ray|url=http://pib.nic.in/newsite/erelcontent.aspx?relid=96155|publisher=Press Information Bureau, India|date=22 May 2013|accessdate=20 May 2016|deadurl=no|archiveurl=https://web.archive.org/web/20160610212433/http://pib.nic.in/newsite/erelcontent.aspx?relid=96155|archivedate=10 June 2016|df=dmy-all}}</ref>
|-
| style="text-align:center" | 2012<br/>{{small|(48th)}}
| [[File:Ravuri Bharadhwaja bharat-s-tiwari-photography-IMG 8916 October 11, 2013.jpg|60px]]
! scope="row" | [[ರಾವೂರಿ ಭರದ್ವಾಜ]]
| {{sort|ತೆಲುಗು}}
| style="text-align:center" | <ref name="JP12">{{cite web|url=http://www.jnanpith.net/sites/default/files/Press%20Release%2048th%20Jnanpith%20Award.pdf|title=48th Jnanpith Award to Eminent Telugu Littérateur Shri Ravuri Bharadhwaja|publisher=Bharatiya Jnanpith|date=17 April 2013|accessdate=20 May 2016|format=PDF|deadurl=yes|archiveurl=https://web.archive.org/web/20160304060721/http://www.jnanpith.net/sites/default/files/Press%20Release%2048th%20Jnanpith%20Award.pdf|archivedate=4 March 2016|df=dmy-all}}</ref>
|-
| style="text-align:center" | 2013<br/>{{small|(49th)}}
| [[File:Kedarnath Singh bharat-s-tiwari-photography-IMG 5611 November 24, 2015.jpg|60px]]
! scope="row" | [[ಕೇದಾರನಾಥ್ ಸಿಂಗ್]]
| {{sort|ಹಿಂದಿ}}
| style="text-align:center" | <ref name="JP13">{{cite web|url=http://www.thehindu.com/todays-paper/tp-national/kedarnath-singh-chosen-for-jnanpith/article6135361.ece|title=Kedarnath Singh chosen for Jnanpith|newspaper=The Hindu|date=21 June 2014|accessdate=20 May 2016|location=New Delhi|deadurl=no|archiveurl=https://web.archive.org/web/20140707045937/http://www.thehindu.com/todays-paper/tp-national/kedarnath-singh-chosen-for-jnanpith/article6135361.ece|archivedate=7 July 2014|df=dmy-all}}</ref>
|-
| style="text-align:center" | 2014<br/>{{small|(50th)}}
| [[File:Bhalachandra Nemade.jpg|60px]]
! scope="row" | [[ಭಾಲಚಂದ್ರ ನೆಮಾಡೆ|ಭಾಲಚಂದ್ರ ನೇಮಾಡೆ]]
| {{sort|ಮರಾಠಿ}}
| style="text-align:center" | <ref name="JP14">{{cite web|url=http://jnanpith.net/sites/default/files/50th%20Jnanpith%20Award%20to%20Eminent%20Marathi%20Litterateur%20Shri%20Bhalachandra%20Nemade.pdf|title=50th Jnanpith Award to Eminent Marathi Littérateur Shri Bhalchandra Nemade|publisher=Bharatiya Jnanpith|date=6 February 2015|accessdate=20 May 2016|format=PDF|deadurl=yes|archiveurl=https://web.archive.org/web/20160611165857/http://jnanpith.net/sites/default/files/50th%20Jnanpith%20Award%20to%20Eminent%20Marathi%20Litterateur%20Shri%20Bhalachandra%20Nemade.pdf|archivedate=11 June 2016|df=dmy-all}}</ref>
|-
| style="text-align:center" | 2015<br/>{{small|(51st)}}
| [[File:Raghivir Chaudhari 001 (cropped).JPG|60px]]
! scope="row" | [[ರಘುವೀರ್ ಚೌಧರಿ]]
| {{sort|ಗುಜರಾತಿ}}
| style="text-align:center" | <ref name="JP15">{{cite web|url=http://jnanpith.net/sites/default/files/tmp/51stJnanpithAwardDeclared.pdf|title=51st Jnanpith Award to Eminent Gujarati Littérateur Shri Raghuveer Chaudhari|publisher=Bharatiya Jnanpith|date=29 December 2015|accessdate=20 May 2016|format=PDF|deadurl=yes|archiveurl=https://web.archive.org/web/20160123170516/http://jnanpith.net/sites/default/files//tmp/51stJnanpithAwardDeclared.pdf|archivedate=23 January 2016|df=dmy-all}}</ref>
|-
| style="text-align:center" | 2016<br/>{{small|(52nd)}}
| [[File:Sankha Ghosh - Kolkata 2011-05-09 3039.JPG|60px]]
! scope="row" | [[ಶಂಖ ಘೋಷ್]]
| {{sort|ಬೆಂಗಾಲಿ}}
| style="text-align:center" | <ref name="JP16">{{cite news|url=http://www.dnaindia.com/india/report-acclaimed-bengali-poet-shankha-ghosh-to-get-2016-jnanpith-award-2285768|title=Acclaimed Bengali poet Shankha Ghosh to get 2016 Jnanpith Award|newspaper=Daily News Analysis|date=23 December 2016|accessdate=23 December 2016|deadurl=no|archiveurl=https://web.archive.org/web/20161223115010/http://www.dnaindia.com/india/report-acclaimed-bengali-poet-shankha-ghosh-to-get-2016-jnanpith-award-2285768|archivedate=23 December 2016|df=dmy-all}}</ref>
|-
| style="text-align:center" | 2017<br/>{{small|(53rd)}}
| [[File:Sobti 01.jpg|60px]]
! scope="row" | [[ಕೃಷ್ಣಾ ಸೋಬ್ತಿ]]
| {{sort|ಹಿಂದಿ}}
| style="text-align:center" | <ref name="JP17">{{cite news|url=http://www.thehindu.com/books/hindi-writer-krishna-sobti-chosen-for-jnanpith-award/article19976100.ece|title=Hindi writer Krishna Sobti chosen for Jnanpith Award|newspaper=The Hindu|date=3 November 2017|accessdate=6 November 2017|deadurl=no|archiveurl=https://web.archive.org/web/20180203083346/http://www.thehindu.com/books/hindi-writer-krishna-sobti-chosen-for-jnanpith-award/article19976100.ece|archivedate=3 February 2018|df=dmy-all}}</ref>
|-
| style="text-align:center" | 2018<br/>{{small|(54th)}}
| [[File:Amitav Ghosh by Gage Skidmore.jpg|60px]]
! scope="row" | [[ಅಮಿತಾವ್ ಘೋಷ್]]
| {{sort|ಇಂಗ್ಲಿಷ್}}
| style="text-align:center" | <ref name="JP18">{{cite news|url=https://timesofindia.indiatimes.com/india/author-amitav-ghosh-honoured-with-54h-jnanpith-award/articleshow/67093276.cms|title=Author Amitav Ghosh honoured with 54h Jnanpith award|newspaper=The Times of India|date=14 December 2018|accessdate=14 December 2018|deadurl=no|archiveurl=https://web.archive.org/web/20181214160559/https://timesofindia.indiatimes.com//india/author-amitav-ghosh-honoured-with-54h-jnanpith-award/articleshow/67093276.cms|archivedate=14 December 2018|df=dmy-all}}</ref>
|-
| style="text-align:center" | 2019<br/>{{small|(55th)}}
| [[File:Akkitham Achuthan Namboothiri .jpg|60px]]
! scope="row" | [[ಅಕ್ಕಿತಂ ಅಚ್ಯುತನ್ ನಂಬೂದಿರಿ]]
| {{sort|ಮಲಯಾಳಂ}}
| style="text-align:center" | <ref>{{cite news |title=Poet Akkitham bags Jnanpith award |url=https://english.mathrubhumi.com/books/books-news/poet-akkitham-bags-jnanpith-award-1.4320848 |location=New Delhi |date=29 November 2019 |access-date=29 ನವೆಂಬರ್ 2019 |archive-date=23 ಡಿಸೆಂಬರ್ 2019 |archive-url=https://web.archive.org/web/20191223054039/https://english.mathrubhumi.com/books/books-news/poet-akkitham-bags-jnanpith-award-1.4320848 |url-status=dead }}</ref>
|-
| style="text-align:center" | 2021<br/>{{small|(56th)}}
| {{dash}}
! scope="row" |[[ನೀಲಮಣಿ ಫೂಕನ್]]
| {{sort|ಅಸ್ಸಾಮಿ}}
| style="text-align:center" | <ref name="JP2021">{{cite news |title=Nilmani Phookan Jr, Damodar Mauzo win Jnanpith award for years 2020, 2021 |url=https://www.onmanorama.com/news/india/2021/12/07/nilmani-phookan-jr--damodar-mauzo-win-jnanpith-award-for-years-2.html|website=OManorama|location=New Delhi | date=7 December 2021}}</ref>
|-
| style="text-align:center" | 2022<br/>{{small|(57th)}}
| [[File:Damodar Mauzo.jpg|60px]]
! scope="row" | [[ದಾಮೋದರ ಮೌಜೊ|ದಾಮೋದರ ಮೌಜೋ]]
| {{sort|ಕೊಂಕಣಿ}}
| style="text-align:center" | <ref name="JP2021"/>
|-
| style="text-align:center;background-color:#CEE8F0" rowspan=2| 2023<br/>{{small|(58th)}} †
| [[ಚಿತ್ರ:Jagadguru_Rambhadracharya_(cropped).jpg|60px]]
! scope="row" | ರಾಮಭದ್ರಾಚಾರ್ಯ
| {{sort|ಸಂಸ್ಕೃತ}}
| style="text-align:center" |
|-
| [[ಚಿತ್ರ:Gulzar.jpg|60px]]
! scope="row" | [[ಗುಲ್ಜಾರ್]]
| {{sort|ಉರ್ದು}}
| style="text-align:center" |
|-
| style="text-align:center" | 2024<br/>{{small|(59th)}}
| [[ಚಿತ್ರ:Vinod-kumar-shukla-aankh-band-kar-lene-se_1650620989.jpg|60px]]
! scope="row" | ವಿನೋದ್ ಕುಮಾರ್ ಶುಕ್ಲಾ
| {{sort|ಹಿಂದಿ}}
| style="text-align:center" |
|-
| style="text-align:center| 2025<br />{{small|(60th)}}
| [[ಚಿತ್ರ:Vairamuthu_alaigal_book_shop.JPG|60px]]
! scope="row" | [[ವೈರಮುತ್ತು]]
|{{sort|ತಮಿಳು}}
| style="text-align:center" |<ref>{{cite web |author=The Hindu Bureau |title=Vairamuthu wins Jnanpith Award, third Tamil writer to receive honour |website=The Hindu |date=2026-03-14 |url=https://www.thehindu.com/news/national/tamil-nadu/vairamuthu-wins-jnanpith-award-third-tamil-writer-to-receive-honour/article70743018.ece |access-date=2026-03-14}}</ref>
|-
|}
==ಈ ಪುಟಗಳನ್ನೂ ನೋಡಿ==
*[[ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು]]
*[http://www.jnanpith.net/index.html ಭಾರತೀಯ ಜ್ಞಾನಪೀಠ ಸಂಸ್ಥೆ]
*[http://www.prajavani.net/news/article/2016/12/24/461213.html ಆಧುನಿಕ ಕಾವ್ಯ ಪ್ರಕಾರ;ಬಂಗಾಳದ ಕವಿ ಶಂಖ ಘೋಷ್ಗೆ ಜ್ಞಾನಪೀಠ;24 Dec, 2016]
==ಉಲ್ಲೇಖಗಳು==
{{reflist}}
*1.[೧೫]"Gujarati Litterateur Raghuveer Chaudhary honoured with 51st Jnanpith Award". mid-day. 2015-12-29. Retrieved 29 December 2015.
*2.[೧೬]http://www.jagranjosh.com/current-affairs/noted-gujarati-writer-raghuveer-chaudhary-selected-for-51st-jnanpith-award-1451444947-1 {{Webarchive|url=https://web.archive.org/web/20160201203952/http://www.jagranjosh.com/current-affairs/noted-gujarati-writer-raghuveer-chaudhary-selected-for-51st-jnanpith-award-1451444947-1 |date=2016-02-01 }}
{{ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು}}
{{Interwikineeded}}
[[ವರ್ಗ:ಸಾಹಿತ್ಯ ಪುರಸ್ಕಾರಗಳು]]
[[ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಭಾರತೀಯ ಪ್ರಶಸ್ತಿಗಳು]]
gjow9gjwf9o09yr7q5rbmmjf64ncsxl
ಆಂಧ್ರ ಪ್ರದೇಶ
0
1383
1382490
1378134
2026-08-14T12:45:30Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382490
wikitext
text/x-wiki
{{Infobox Indian Jurisdiction
|type = state
|state_name = ಆಂಧ್ರ ಪ್ರದೇಶ
|native_name = ಆಂಧ್ರ ಪ್ರದೇಶ
|other_name = ಆಂಧ್ರ ಪ್ರದೇಶ
|abbreviation = IN-AP
|capital = [[Hyderabad, Andhra Pradesh|Hyderabad]]
|Industrial capital = [[Visakhapatnam, Andhra Pradesh|Visakhapatnam]]
|latd = 17.366 |longd = 78.476
|largest_city = [[Hyderabad, Andhra Pradesh|Hyderabad]]
|major_cities = [[Vishakhapatnam]], [[Vijayawada]], [[Guntur]], [[Kurnool]], [[Tirumala - Tirupati|Tirupati]]
|official_languages = [[ತೆಲುಗು|Telugu]], [[ಉರ್ದೂ|ಉರ್ದು]]
|languages speak = [[Telugu language|Telugu]], [[ಆಂಗ್ಲ|English]], [[Hindi language|Hindi]], [[Urdu]]
|legislature_type = Bicameral
|legislature_strength = 175
|leader_title_1 = [[Governors of Andhra Pradesh|Governor]]
|leader_name_1 = [[ಎಕ್ಕಡು ಶ್ರೀನಿವಾಸನ್ ಲಕ್ಷ್ಮೀನರಸಿಂಹನ್]]
|leader_title_2 = [[Chief Ministers of Andhra Pradesh|Chief Minister]]
|leader_name_2 =
|established_date = [[ನವೆಂಬರ್ ೧]], [[೧೯೫೬]]
|area_total = 160205
|area_rank = 8th
|area_magnitude = 11
|climate = Aw, BSh
|population_year = 2002
|population_total = 76210007
|population_rank = 5th
|population_density = 277
|districts = 23
|website = www.ap.gov.in
|seal = Andhraseal.png
}}
'''ಆಂಧ್ರ ಪ್ರದೇಶ ''' ({{lang-te|ఆంధ్ర ప్రదేశ్}}) ({{audio|Andhra.ogg|pronunciation}}, [[ಭಾಷಾಂತರ]]: '''ಆಂಧ್ರದ ಪ್ರಾಂತ್ಯ''', ಸಂಕ್ಷಿಪ್ತವಾಗಿ '''ಎ.ಪಿ. ''' ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದು[[ಭಾರತ|ಭಾರತದ]] ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು ವಿಸ್ತೀರ್ಣದ ಆಧಾರದಲ್ಲಿ ಭಾರತದ ರಾಜ್ಯಗಳ ವಿಸ್ತೀರ್ಣದಲ್ಲಿ ಎಂಟನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಜನಸಂಖ್ಯೆಯ ಆಧಾರದಲ್ಲಿ ಭಾರತದ ರಾಜ್ಯಗಳ ಜನಸಂಖ್ಯೆಯಲ್ಲಿ ಹತ್ತನೇ ಅತಿ ದೊಡ್ಡ [[ರಾಜ್ಯ]]ವಾಗಿದೆ. ಪ್ರಸ್ತುತ ರಾಜಧಾನಿ ಮತ್ತು [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]]. ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ಎಂದು ಗುರುತಿಸಲಾಗಿದೆ. ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. [[ಗುಜರಾತ್|ಗುಜರಾತ್]] ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.<ref>{{cite web |url=http://www.aponline.gov.in/quick%20links/apfactfile/apfactmain.html |title=:: Citizen Help |publisher=APOnline |date=1956-11-01 |accessdate=2009-03-03 |archive-date=2014-03-21 |archive-url=https://web.archive.org/web/20140321052152/http://www.aponline.gov.in/quick%20links/apfactfile/apfactmain.html |url-status=dead }}</ref>
ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್ಗಡ ಮತ್ತು ಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "''ಭಾರತದ ಅನ್ನದ ಪಾತ್ರೆ'' " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.
ಇದರ <ref>{{Cite web |url=http://www.irri.org/science/ricestat/data/may2008/WRS2008-Table07.pdf |title=ಆರ್ಕೈವ್ ನಕಲು |access-date=2009-12-16 |archive-date=2009-03-26 |archive-url=https://web.archive.org/web/20090326142818/http://www.irri.org/science/ricestat/data/may2008/WRS2008-Table07.pdf |url-status=dead }}</ref> ಎರಡು ಪ್ರಮುಖ ನದಿಗಳಾದ [[ಗೋದಾವರಿ]] ಮತ್ತು [[ಕೃಷ್ಣಾ ನದಿ|ಕೃಷ್ಣಾ]] ರಾಜ್ಯದ ಉದ್ದಗಲಕ್ಕೂ ಹರಿಯುತ್ತವೆ. [[ಪುದುಚೇರಿ|ಪುದುಚೆರಿ]] (ಪಾಂಡಿಚೆರಿ) ರಾಜ್ಯದ ಯಾಣಮ್ ಜಿಲ್ಲೆಯ ಪರಾವೃತ ಪ್ರದೇಶವು (೧೨ sq mi (೩೦ km²)) ರಾಜ್ಯದ ಈಶಾನ್ಯ ಭಾಗದಲ್ಲಿನ ಗೋದಾವರಿ ನದಿ ಮುಖಜ ಭೂಮಿ ಪ್ರದೇಶದಲ್ಲಿದೆ.
ರಾಜ್ಯವನ್ನು ಒಳಗೊಂಡ ಪ್ರದೇಶವನ್ನು ಐತಿಹಾಸಿಕವಾಗಿ ''ಆಂಧ್ರಾಪಥ'', ''ಆಂಧ್ರದೇಸ'', ''ಆಂಧ್ರಾವನಿ '' ಮತ್ತು ''ಆಂಧ್ರ ವಿಷಯ'' ಎಂದು ಕರೆಯಲಾಗುತ್ತಿತ್ತು.<ref>S. S.ರಾಮಚಂದ್ರ ಮೂರ್ತಿಯವರು ಬರೆದಿರುವ ಎ ಸ್ಟಡಿ ಆಫ್ ತೆಲುಗು ಪ್ಲೇಸ್-ನೇಮ್ಸ್, P. ೧೦</ref> ಆಂಧ್ರ ಪ್ರದೇಶವು ೧೯೫೬ರ ನವೆಂಬರ್ ೧ರಂದು ಆಂಧ್ರ ರಾಜ್ಯದಿಂದ ರಚನೆಯಾಯಿತು.
{| class="wikitable sortable " border="1" cellspacing="1" style="float:right;width:260px;margin:0 0 1em 1em;background:#f4f5f6;border:1px #c6c7c8 solid;font-size:90%"
|-
| colspan="2" bgcolor="#C2D6E5" align="center"|'''ಆಂಧ್ರ ಪ್ರದೇಶದ ರಾಜ್ಯ ಚಿಹ್ನೆಗಳು'''
|-
| '''ರಾಜ್ಯ ಭಾಷೆ'''
| [[ತೆಲುಗು]]
|-
| '''ರಾಜ್ಯ ಚಿನ್ಹೆ'''
| ಪೂರ್ಣಕುಂಭಂ
|-
|'''ರಾಜ್ಯ ಗೀತೆ'''
| "''ಮಾ ತೆಲುಗುತಲ್ಲಿಕಿ ಮಲ್ಲೆಪೂದಂಡ''"
|-
|
'''ರಾಜ್ಯ ಪ್ರಾಣಿ'''
| ಕೃಷ್ಣ ಮೃಗ
|-
|
'''ರಾಜ್ಯ ಪಕ್ಷಿ'''
| ಉರುಳು ಹಕ್ಕಿ
|-
|
'''ರಾಜ್ಯ ವೃಕ್ಷ'''
| [[ಬೇವು]]
|-
|
'''ರಾಜ್ಯ ಕ್ರೀಡ'''
| [[ಕಬಡ್ಡಿ]]
|-
|
'''ರಾಜ್ಯ ನೃತ್ಯ'''
| [[ಕೂಚಿಪೂಡಿ]]
|-
| '''ರಾಜ್ಯ ಪುಷ್ಪ'''
| ಜಲ ನೈದಿಲೆ
|}
== ಇತಿಹಾಸ ==
ಐತರೇಯ [[ಬ್ರಾಹ್ಮಣ]] (B.C.೮೦೦) ಹಾಗೂ [[ಮಹಾಭಾರತ|ಮಹಾಭಾರತದಂತಹ]] ಸಂಸ್ಕೃತ ಮಹಾಕಾವ್ಯಗಳಲ್ಲಿ [[ಆಂಧ್ರ ಸಾಮಾಜ್ಯ|ಆಂಧ್ರ ಸಾಮ್ರಾಜ್ಯ]] ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ.
<ref>{{cite web|url=http://www.aponline.gov.in/quick%20links/hist-cult/history.html |title=History and Culture-History |publisher=APonline |date= |accessdate=2009-03-03}}</ref>"ಆಂಧ್ರ" ಜನಾಂಗದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲೂ (B.C ೧ನೇ ಶತಮಾನ) ಉಲ್ಲೇಖವಾಗಿದೆ.
<ref>Antiquity of Andhra race: http://teluguuniversity.ac.in/Language/prachina_telugu_note.html {{Webarchive|url=https://web.archive.org/web/20100223014753/http://teluguuniversity.ac.in/Language/prachina_telugu_note.html |date=2010-02-23 }}</ref> ಭಟ್ಟಿಪ್ರೊಲುವಿನಲ್ಲಿ ಪತ್ತೆಯಾದ ಶಾಸನಗಳಲ್ಲಿ [[ತೆಲುಗು]] ಭಾಷೆಯ ಮೂಲ ಪತ್ತೆಯಾಗಿದೆ.<ref>Antiquity of Telugu: http://www.hindu.com/2007/12/20/stories/2007122054820600.htm {{Webarchive|url=https://web.archive.org/web/20091221070032/http://www.hindu.com/2007/12/20/stories/2007122054820600.htm |date=2009-12-21 }}</ref>
ಚಂದ್ರಗುಪ್ತ ಮೌರ್ಯ(B.C.೩೨೨–೨೯೭)ನ ಆಸ್ಥಾನಕ್ಕೆ ಭೇಟಿ ನೀಡಿದ್ದ ಮೆಗಾಸ್ತನೀಸ್ನು, ಕೋಟೆಗಳಿಂದ ಸುತ್ತುವರಿಯಲ್ಪಟ್ಟಿರುವ ೩ ಪಟ್ಟಣಗಳು, ೧೦೦,೦೦೦ ಪದಾತಿ ದಳ, ೨೦೦ ಅಶ್ವದಳ ಮತ್ತು ೧,೦೦೦ ಆನೆಗಳನ್ನು ಒಳಗೊಂಡ ಸೈನ್ಯವನ್ನು ಆಂಧ್ರ ದೇಶವು ಹೊಂದಿತ್ತು ಎಂದು ಉಲ್ಲೇಖಿಸಿದ್ದಾನೆ.
ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ.<ref>http://www.aponline.gov.in/quick links/hist-cult/history.html</ref>
ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ<ref>{{Cite web |url=http://www.asiarooms.com/travel-guide/india/hyderabad/excursions-from-hyderabad/bhattiprolu.html |title=ಆರ್ಕೈವ್ ನಕಲು |access-date=2009-12-16 |archive-date=2008-01-13 |archive-url=https://web.archive.org/web/20080113215940/http://www.asiarooms.com/travel-guide/india/hyderabad/excursions-from-hyderabad/bhattiprolu.html |url-status=dead }}</ref> ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು([[ಭಟ್ಟಿಪ್ರೊಲು]]) ಅವನ ರಾಜಧಾನಿಯಾಗಿತ್ತು. ಬಹುಶಃ ಇದು [[ಭಾರತ|ಭಾರತದಲ್ಲಿನ]] ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು.<ref>{{Cite web |url=http://www.indialine.com/travel/andhrapradesh/about-andhrapradesh.html |title=ಆರ್ಕೈವ್ ನಕಲು |access-date=2009-12-16 |archive-date=2019-03-02 |archive-url=https://web.archive.org/web/20190302024817/http://www.indialine.com/travel/andhrapradesh/about-andhrapradesh.html |url-status=dead }}</ref> ಅದೇ ಸಮಯದ ಆಸುಪಾಸಿನಲ್ಲಿ ಧಾನ್ಯಕಟಕಮ್/ಧರಣಿಕೋಟ(ಈಗಿನ ಅಮರಾವತಿ) ಒಂದು ಮುಖ್ಯವಾದ ಸ್ಥಳವಾಗಿತ್ತು ಎಂದು ಕಾಣುತ್ತದೆ. ಈ ಸ್ಥಳಕ್ಕೆ [[ಗೌತಮ ಬುದ್ಧ|ಗೌತಮ ಬುದ್ಧರು]] ಭೇಟಿ ನೀಡಿದ್ದರು. ಪ್ರಾಚೀನ ಟಿಬೆಟ್ ವಿದ್ವಾಂಸ ತಾರಾನಾಥರ ಪ್ರಕಾರ: "ತನಗೆ ಜ್ಞಾನೋದಯವಾದ ನಂತರದ ವರ್ಷದ [[ಚೈತ್ರ ಮಾಸ|ಚೈತ್ರ]] ಮಾಸದ ಹುಣ್ಣಿಮೆಯ ದಿನದಂದು, ಧಾನ್ಯಕಟಕದ ಮಹಾನ್ ಸ್ತೂಪದಲ್ಲಿ ಬುದ್ಧನು 'ಭವ್ಯವಾದ ಚಾಂದ್ರ ಸೌಧಗಳ' ([[ಕಾಲಚಕ್ರ]]) [[ಮಂಡಲ|ಮಂಡಲವನ್ನು]] ಹೊರಹೊಮ್ಮಿಸಿದನು." <ref>ಜರ್ಮನ್ ಸ್ಕಾಲರ್ಸ್ ಆನ್ ಇಂಡಿಯಾ, Vol. I. PP. ೧೩೬-೧೪೦ದಲ್ಲಿ ಹೆಲ್ಮಟ್ ಹಾಫ್ಮನ್ ಬರೆದಿರುವ, "ಬುದ್ಧಾಸ್ ಪ್ರೀಚಿಂಗ್ ಆಫ್ ದಿ ಕಾಲಚಕ್ರ [[ತಂತ್ರ]] ಅಟ್ ದಿ ಸ್ತೂಪ ಆಫ್ ಧಾನ್ಯಕಟಕ" (ವಾರಣಾಸಿ, ೧೯೭೩)</ref><ref>Taranatha; http://www.kalacakra.org/history/khistor2.htm</ref>
[[ಡೇವಿಡ್ ರಿಕಾರ್ಡೋ|thumb|left|ವಾರಂಗಲ್ನಲ್ಲಿರುವ ಕಾಕತೀಯರ ಶಿಲ್ಪಕಲೆ]]
BCE ೧೪ನೇ ಶತಮಾನದಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]] ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಪತನಾನಂತರ ಆಂಧ್ರದ [[ಶಾತವಾಹನ|ಶಾತವಾಹನರು]] BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ [[ಇಕ್ಷ್ವಾಕು ಮನೆತನ]], [[ಪಲ್ಲವ|ಪಲ್ಲವರು]], [[ಆಂಧ್ರ ಗೋತ್ರಿಕ|ಆನಂದ ಗೋತ್ರಿಕರು]], [[ವಿಷ್ಣುಕುಂದಿನ|ವಿಷ್ಣುಕುಂದಿನರು]], [[ಪೂರ್ವದ ಚಾಲುಕ್ಯರು|ಪೂರ್ವದ ಚಾಲುಕ್ಯ]]ರು ಮತ್ತು [[ಚೋಳ|ಚೋಳರು]] ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ [[ತೆಲುಗು]] ಭಾಷೆಯ ಶಾಸನಾಧಾರಗಳು <ref>ಇಂಡಿಯನ್ ಎಪಿಗ್ರಫಿ, ಆರ್.ಸಾಲೋಮನ್, ಆಕ್ಸ್ಫರ್ರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೮
ISBN ೦-೧೯-೫೦೯೯೮೪-೨, p. ೧೦೬</ref> ದೊರೆತವು. ಈ ಅವಧಿಯಲ್ಲಿ ಪ್ರಾಕೃತ ಮತ್ತು [[ಸಂಸ್ಕೃತ]] ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು.<ref>ಎಪಿಗ್ರಾಫಿಕ ಇಂಡಿಕ, ೨೭: ೨೨೦-೨೨೮</ref> ವಿನುಕೊಂಡವನ್ನು [[ರಾಜಧಾನಿ|ರಾಜಧಾನಿಯಾಗಿ]] ಮಾಡಿಕೊಂಡು ಆಳ್ವಿಕೆ ನಡೆಸಿದ ವಿಷ್ಣುಕುಂದಿನ ರಾಜರಿಂದ ತೆಲುಗು ಅಧಿಕೃತ ಭಾಷೆಯಾಯಿತು. ವಿಷ್ಣುಕುಂದಿನರು ಅವನತಿ ಹೊಂದಿದ ನಂತರ, ಪೂರ್ವದ ಚಾಲುಕ್ಯರು ವೆಂಗಿಯಲ್ಲಿನ ತಮ್ಮ ರಾಜಧಾನಿಯಿಂದ ಸುದೀರ್ಘ ಕಾಲದವರೆಗೆ ಆಳ್ವಿಕೆ ನಡೆಸಿದರು.ಇವರು CE ೧ನೇ ಶತಮಾನದದ ಆರಂಭದಲ್ಲಿ [[ಶಾತವಾಹನ|ಶಾತವಾಹನರು]] ಮತ್ತು ನಂತರದ ದಿನಗಳಲ್ಲಿ ಇಕ್ಷ್ವಾಕು ಮನೆತನಗಳ ಅಡಿಯಲ್ಲಿ [[ಚಾಲುಕ್ಯ|ಚಾಲುಕ್ಯರು]], ಸಾಮಂತರು ಮತ್ತು ಸೇನಾನಾಯಕರಾಗಿದ್ದರು ಎಂದು ಉಲ್ಲೇಖವಾಗಿದೆ. ಚಾಲುಕ್ಯ ದೊರೆಯಾದ ರಾಜರಾಜ ನರೇಂದ್ರನು ರಾಜಮುಂಡ್ರಿಯನ್ನು CE ೧೦೨೨ರ ಆಸುಪಾಸಿನಲ್ಲಿ ಆಳಿದನು.
[[ಪಲ್ನಾಡು]] ಯದ್ಧದಿಂದಾಗಿ ಪೂರ್ವದ [[ಚಾಲುಕ್ಯ|ಚಾಲುಕ್ಯರ]] ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ [[ಕಾಕತೀಯ|ಕಾಕತೀಯಸಾಮ್ರಾಜ್ಯವು]] ಪ್ರವರ್ಧಮಾನಕ್ಕೆ ಬಂದಿತು. ವಾರಂಗಲ್ ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ ಸಾಮಂತರಾಗಿದ್ದರು.
ಕಾಕತೀಯರಿಂದ ಎಲ್ಲ ತೆಲುಗು ಪ್ರದೇಶಗಳು ಒಂದುಗೂಡಿದವು. CE ೧೩೨೩ರಲ್ಲಿ, ದೆಹಲಿಯ [[ಸುಲ್ತಾನ್|ಸುಲ್ತಾನ]]ನಾದ ಘಿಯಾಜುದ್ದೀನ್ [[ತುಘಲಕ್|ತುಘಲಕ್ನು]] ತೆಲುಗು ದೇಶವನ್ನು ಗೆಲ್ಲಲು ಮತ್ತು ವಾರಂಗಲ್ನ್ನು ವಶಪಡಿಸಿಕೊಳ್ಳಲು ಉಲುಘ್ ಖಾನ್ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದನು.[[ಪ್ರತಾಪರುದ್ರ|ಪ್ರತಾಪರುದ್ರರಾಜನನ್ನು]] ಯುದ್ಧಖೈದಿಯಾಗಿ ಕರೆದೊಯ್ಯಲಾಯಿತು. CE ೧೩೨೬ರಲ್ಲಿ [[ದೆಹಲಿ ಸುಲ್ತಾನರು|ದೆಹಲಿ ಸುಲ್ತಾನ]]ರಿಂದ ವಾರಂಗಲ್ನ್ನು ಪುನಃ ವಶಪಡಿಸಿಕೊಂಡ [[ಮುಸುನೂರಿ ನಾಯಕರು|ಮುಸುನೂರಿ ನಾಯಕ]]ರು, ಮುಂದಿನ ೫೦ ವರ್ಷಗಳವರೆಗೆ ಆಳ್ವಿಕೆ ನಡೆಸಿದನು. ಅವರ ಈ ವಿಜಯದ ಪ್ರೇರಣೆಯಿಂದ ಆಂಧ್ರ ಪ್ರದೇಶ ಮತ್ತು [[ಭಾರತ|ಭಾರತದ]] ಇತಿಹಾಸದಲ್ಲಿನ ಮಹಾನ್ ಚಕ್ರಾಧಿಪತ್ಯಗಳಲ್ಲಿ ಒಂದಾದ [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯವು]] ಸ್ಥಾಪನೆಯಾಯಿತು. ವಾರಂಗಲ್ನ ಕಾಕತೀಯರ ಖಜಾನೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ [[ಹರಿಹರ]] ಮತ್ತು [[ಬುಕ್ಕ|ಬುಕ್ಕರು]] ಈ ಸಾಮ್ರಾಜ್ಯದ ಸಂಸ್ಥಾಪಕರು.<ref>ರಾಬರ್ಟ್ ಸೆವೆಲ್ರವರ, ಎ ಫರ್ಗಾಟನ್ ಎಂಪೈರ್ (ವಿಜಯನಗರ): ಎ ಕಾಂಟ್ರಿಬ್ಯೂಷನ್ ಟು ದಿ ಹಿಸ್ಟ್ರಿ ಆಫ್ ಇಂಡಿಯಾ, ಚಾಪ್ಟರ್ ೨ http://www.gutenberg.org/dirs/etext೦೨/fevch೧೦.txt{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಅಲ್ಲಾವುದ್ದೀನ್ [[ಹಸನ್ ಗಂಗು]] ಎಂಬುವವನು [[ದೆಹಲಿ ಸುಲ್ತಾನರು|ದೆಹಲಿ ಸುಲ್ತಾನ]]ರ ವಿರುದ್ಧ ದಂಗೆಯೆದ್ದು, CE ೧೩೪೭ನೇ ಇಸವಿಯಲ್ಲಿ ಬಹಮನಿ ಸಾಮ್ರಾಜ್ಯ ಎಂಬ ಸ್ವತಂತ್ರ ಮುಸ್ಲಿಂ ರಾಜ್ಯವನ್ನು [[ದಕ್ಷಿಣ ಭಾರತ|ದಕ್ಷಿಣ ಭಾರತದಲ್ಲಿ]] ಸ್ಥಾಪನೆ ಮಾಡಿದನು. [[ಖುತುಬ್ ಷಾಹಿ|ಕುತುಬ್ ಷಾಹಿ]] ಮನೆತನವು, ೧೬ನೇ ಶತಮಾನದ ಆರಂಭದಿಂದ ೧೭ನೇ ಶತಮಾನದ ಅಂತ್ಯದವರೆಗೆ, ಅಂದರೆ ಸುಮಾರು ಇನ್ನೂರು ವರ್ಷಗಳ ಕಾಲ ಆಂಧ್ರ ದೇಶದ ಮೇಲೆ ಪ್ರಭುತ್ವ ಸಾಧಿಸಿತ್ತು.
[[ಚಿತ್ರ:Charminar-Pride of Hyderabad.jpg|thumb|left|ಹೈದರಾಬಾದ್ನಲ್ಲಿನ ಚಾರ್ಮಿನಾರ್]]
[[ವಸಾಹತು ಭಾರತ|ವಸಾಹತು ಭಾರತದಲ್ಲಿ]] [[ಉತ್ತರದ ಸರ್ಕಾರ್ಗಳು]] ಬ್ರಿಟಿಷ್ ಆಳ್ವಿಕೆಯ [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯ]]ದ ಭಾಗವಾದರು. ಅಂತಿಮವಾಗಿ ಈ ಪ್ರದೇಶವು [[ಕರಾವಳಿ ಆಂಧ್ರ]] ಪ್ರಾಂತ್ಯವಾಗಿ ಹೊರಹೊಮ್ಮಿತು. ನಂತರ [[ನಿಜಾಮ್|ನಿಜಾಮ]]ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ಮುಂದೆ ಈ ಪ್ರದೇಶಗಳೇ [[ರಾಯಲಸೀಮ|ರಾಯಲಸೀಮಾ]] ಪ್ರಾಂತ್ಯವಾಗಿ ಹೊರಹೊಮ್ಮಿತು.ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್ ಆಡಳಿತವನ್ನು ಒಪ್ಪಿಕೊಂಡ ನಿಜಾಮರು, [[ಹೈದರಾಬಾದ್ ಸಂಸ್ಥಾನ|ಹೈದರಾಬಾದ್]]ನ [[ರಾಜೋಚಿತ ರಾಜ್ಯ|ರಾಜೋಚಿತ ರಾಜ್ಯವಾಗಿ]] ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು. ಈ ಮಧ್ಯೆ, ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್ (ಯಾಣೋನ್)ನ್ನು [[ಫ್ರಾನ್ಸ್|ಫ್ರೆಂಚರು]] ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ (ಬ್ರಿಟಷ್ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ) ತಮ್ಮ ಹಿಡಿತದಲ್ಲಿಟ್ಟುಕೊಂಡರು.
೧೯೪೭ರಲ್ಲಿ ಯುನೈಟೆಡ್ ಕಿಂಗ್ಡಂನಿಂದ ಭಾರತವು ಸ್ವತಂತ್ರಗೊಂಡಿತು. ಹೈದರಾಬಾದ್ನ ಮುಸ್ಲಿಂ ನಿಜಾಮನು ಭಾರತದಿಂದ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಯಸಿದನು. ಆದರೆ, ಆ ಪ್ರಾಂತ್ಯದ ಜನರು ಭಾರತದ ಒಕ್ಕೂಟಕ್ಕೆ ಸೇರಲು ಚಳವಳಿಯನ್ನು ಆರಂಭಿಸಿದರು. ೫ ದಿನಗಳ ಕಾಲ ನಡೆದ [[ಪೋಲೋ ಕಾರ್ಯಾಚರಣೆ|ಪೋಲೋ ಕಾರ್ಯಾಚರಣೆಗೆ]] [[ಹೈದರಾಬಾದ್ ರಾಜ್ಯ|ಹೈದರಾಬಾದ್]] ರಾಜ್ಯದ ಜನತೆಯ ಅಪೂರ್ವ ಬೆಂಬಲ ದೊರೆತಿದ್ದರಿಂದಾಗಿ, ೧೯೪೮ರಲ್ಲಿ ಹೈದರಾಬಾದ್ ರಾಜ್ಯವು ಬಲವಂತವಾಗಿ ಭಾರತ ಗಣರಾಜ್ಯದ ಒಂದು ಭಾಗವಾಗಬೇಕಾಯಿತು.
[[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ರಾಜ್ಯದ]] ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಉಪವಾಸ ಆರಂಭಿಸಿದ ''ಅಮರಜೀವಿ'' [[ಪೊಟ್ಟಿ ಶ್ರೀರಾಮುಲು]] ಉಪವಾಸದಿಂದಲೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹುಯಿಲು ಮತ್ತು ನಾಗರಿಕ ಕ್ಷೋಭೆಗೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಅಧಿಕೃತವಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್ ೧ರಂದು ಆಂಧ್ರಕ್ಕೆ ರಾಜ್ಯದ ಸ್ಥಾನಮಾನವು ದಕ್ಕಿ, [[ಕರ್ನೂಲು|ಕರ್ನೂಲ್]] ಅದರ ರಾಜಧಾನಿಯಾಯಿತು.
೧೯೫೬ರ ನವೆಂಬರ್ ೧ರಂದು ಆಂಧ್ರರಾಜ್ಯವು ಹೈದರಾಬಾದ್ ರಾಜ್ಯದ [[ತೆಲಂಗಾಣ]] ಪ್ರಾಂತ್ಯದಲ್ಲಿ ವಿಲೀನವಾಗುವ ಮೂಲಕ ಆಂಧ್ರ ಪ್ರದೇಶ ರಾಜ್ಯದ ರಚನೆಯಾಯಿತು. [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]] ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಹೈದರಾಬಾದ್ನ್ನು ಆಂಧ್ರ ಪ್ರದೇಶ ಎಂಬ ಹೊಸ ರಾಜ್ಯದ ರಾಜಧಾನಿಯಾಗಿ ಮಾಡಲಾಯಿತು. ೧೯೫೪ರಲ್ಲಿ [[ಫ್ರಾನ್ಸ್|ಫ್ರೆಂಚರಿಂದ]] ಯಾಣಮ್ ಬಿಡುಗಡೆ ಹೊಂದಿತು. ಆದರೆ ಜಿಲ್ಲೆಯ ಪ್ರತ್ಯೇಕ ಮತ್ತು ವಿಶಿಷ್ಟ ಅನನ್ಯತೆಯನ್ನು ಉಳಿಸಬೇಕು ಎಂಬುದು ಬಿಡುಗಡೆಯ ಒಪ್ಪಂದದ ಷರತ್ತಾಗಿತ್ತು. ಇದು ದಕ್ಷಿಣ ಭಾರತದ ಇತರ ಪರಾವೃತ ಪ್ರದೇಶಗಳಿಗೂ ಅನ್ವಯಿಸಿ, ಇಂದಿನ [[ಪುದುಚೇರಿ|ಪುದುಚೆರಿ]] ರಾಜ್ಯದ ರಚನೆಯಾಯಿತು.
== ಭೂಗೋಳ ಮತ್ತು ಹವಾಮಾನ ==
ಆಂಧ್ರ ಪ್ರದೇಶದ ಹವಾಮಾನವು ಸಾಮಾನ್ಯವಾಗಿ ಬಿಸಿ ಮತ್ತು ತೇವಾಂಶದಿಂದ ಕೂಡಿರುತ್ತದೆ. ನೈರುತ್ಯ ಮಳೆ ಮಾರುತಗಳು ರಾಜ್ಯದ ಹವಾಮಾನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಆಂಧ್ರ ಪ್ರದೇಶದಲ್ಲಿನ ಚಳಿಗಾಲವು ಹಿತಕರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿಯೇ ರಾಜ್ಯವು ತನ್ನ ಬಹುತೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಆಂಧ್ರ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್ನಿಂದ ಜೂನ್ವರೆಗೂ ಇರುತ್ತದೆ. ಈ ತಿಂಗಳುಗಳ ಅವಧಿಯಲ್ಲಿ ಪಾದರಸದ ಮಟ್ಟವು ತುಂಬಾ ಉನ್ನತವಾಗಿರುತ್ತದೆ. ಕರಾವಳಿ ಪ್ರದೇಶದಲ್ಲಿನ ಬೇಸಿಗೆ ತಾಪಮಾನವು ಸಾಮಾನ್ಯವಾಗಿ ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ, ತಾಪಮಾನವು ಸಾಮಾನ್ಯವಾಗಿ ೨೦ °C ಮತ್ತು ೪೦ °C ನ ನಡುವಣ ಇರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಬೇಸಿಗೆಯ ದಿನವೊಂದರಲ್ಲಿ ತಾಪಮಾನವು ೪೫ ಡಿಗ್ರಿಗಳಷ್ಟು ಮಟ್ಟವನ್ನು ಮುಟ್ಟಿರುತ್ತದೆ.
ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಆಂಧ್ರ ಪ್ರದೇಶದಲ್ಲಿ ಸಮೃಧ್ಧ ಮಳೆಯಾಗುವ ಕಾಲ. ಹಾಗಾಗಿ ಈ ತಿಂಗಳುಗಳ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಬೀಳುವ ಒಟ್ಟು ಮಳೆಯ ಮೂರನೇ ಒಂದು ಭಾಗವನ್ನು ಈಶಾನ್ಯ ಮಳೆ ಮಾರುತಗಳು ಹೊತ್ತು ತರುತ್ತವೆ. ಕೆಲವು ವೇಳೆ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಚಳಿಗಾಲವು ರಾಜ್ಯವನ್ನು ಪ್ರವೇಶಿಸುತ್ತದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಆಂಧ್ರ ಪ್ರದೇಶದಲ್ಲಿ ಚಳಿಗಾಲವಿರುತ್ತದೆ. ರಾಜ್ಯವು ಗಣನೀಯ ಪ್ರಮಾಣದ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿರುವುದರಿಂದ ಇಲ್ಲಿ ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ.ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯಾಗಿ ೧೩ °Cನಿಂದ ೩೦ °Cವರೆಗೆ ಇರುತ್ತದೆ.
ಬೇಸಿಗೆಯ ತಿಂಗಳುಗಳಲ್ಲಿ ಆಂಧ್ರಕ್ಕೆ ನೀವು ಪ್ರವಾಸ ಹೊರಡುವುದಾದಲ್ಲಿ ಬೇಸಿಗೆಯ ಉಡುಪುಗಳೊಂದಿಗೆ ಸಿದ್ಧರಿರುವುದು ಅಗತ್ಯವಾಗಿರುತ್ತದೆ. ಬೇಸಿಗೆಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳುವಲ್ಲಿ ಹತ್ತಿ ಉಡುಪುಗಳು ಸೂಕ್ತವಾಗಿರುತ್ತವೆ.
ವರ್ಷದ ಪ್ರಮುಖ ಭಾಗದ ಅವಧಿಯಲ್ಲಿ ಆಂಧ್ರ ಪ್ರದೇಶದ ಹವಾಮಾನ ಅಷ್ಟೇನೂ ಹಿತಕರವಾಗಿರುವುದಿಲ್ಲ. ಆದ್ದರಿಂದ ರಾಜ್ಯಕ್ಕೆ ಭೇಟಿ ನೀಡಲು ಅಕ್ಟೋಬರ್ನಿಂದ ಫೆಬ್ರವರಿಯ ನಡುವಿನ ಅವಧಿಯು ಪ್ರಶಸ್ತ ಕಾಲವೆಂದು ಹೇಳಬಹುದು.
== ವಿಭಾಗಗಳು ==
[[ಚಿತ್ರ:Andhra Pradesh districts map.svg|thumb|right|200px|ಆಂಧ್ರ ಪ್ರದೇಶದ ಜಿಲ್ಲೆಗಳ ನಕ್ಷೆ]]
ಆಂಧ್ರ ಪ್ರದೇಶವನ್ನು [[ಕರಾವಳಿ ಆಂಧ್ರ]], [[ರಾಯಲಸೀಮ|ರಾಯಲಸೀಮಾ]] ಮತ್ತು [[ತೆಲಂಗಾಣ]] ಎಂದು ಮೂರು ವಿಭಾಗಗಳಾಗಿ ವಿಭಾಗಿಸಬಹುದು.<ref>{{Cite web |url=http://www.blonnet.com/2007/05/17/stories/2007051704252100.htm |title=ನಾಲ್ಕು ಪ್ರಾದೇಶಿಕ ಯೋಜನಾ ಮಂಡಳಿಗಳಿಗೆ AP ಸಂಪುಟವು ಅನುಮೋದಿಸುತ್ತದೆ |access-date=2009-12-16 |archive-date=2008-05-10 |archive-url=https://web.archive.org/web/20080510040333/http://www.blonnet.com/2007/05/17/stories/2007051704252100.htm |url-status=dead }}</ref>
ಆಂಧ್ರ ಪ್ರದೇಶ ೨೩ ಜಿಲ್ಲೆಗಳನ್ನು ಹೊಂದಿದ್ದು ಅವು ಈ ರೀತಿ ಇವೆ: [[ಅದಿಲಾಬಾದ್ ಜಿಲ್ಲೆ|ಅದಿಲಾಬಾದ್]], [[ಅನಂತಪುರ್ ಜಿಲ್ಲೆ|ಅನಂತಪುರ್]], [[ಚಿತ್ತೂರ್ ಜಿಲ್ಲೆ|ಚಿತ್ತೂರ್]], [[ಕಡಪ ಜಿಲ್ಲೆ|ಕಡಪ]], [[ಪೂರ್ವ ಗೋದಾವರಿ ಜಿಲ್ಲೆ|ಪೂರ್ವ ಗೋದಾವರಿ]], [[ಪಶ್ಚಿಮ ಗೋದಾವರಿ ಜಿಲ್ಲೆ|ಪಶ್ಚಿಮ ಗೋದಾವರಿ]], [[ಗುಂಟೂರು ಜಿಲ್ಲೆ|ಗುಂಟೂರ್]], [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]], [[ಕರೀಂನಗರ ಜಿಲ್ಲೆ|ಕರೀಂನಗರ]], [[ಖಮ್ಮಮ್ ಜಿಲ್ಲೆ|ಖಮ್ಮಮ್]], [[ಕೃಷ್ಣ ಜಿಲ್ಲೆ|ಕೃಷ್ಣ]], [[ಕರ್ನೂಲ್ ಜಿಲ್ಲೆ|ಕರ್ನೂಲ್]], [[ಮಹಬೂಬ್ನಗರ ಜಿಲ್ಲೆ|ಮೆಹಬೂಬ್ ನಗರ]], [[ಮೇಡಕ್ ಜಿಲ್ಲೆ|ಮೇಡಕ್]], [[ನಲ್ಗೊಂಡ ಜಿಲ್ಲೆ|ನಲ್ಗೊಂಡ]], [[ನೆಲ್ಲೂರ್ ಜಿಲ್ಲೆ|ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರ್]], [[ನಿಜಾಮಬಾದ್ ಜಿಲ್ಲೆ|ನಿಜಾಮಬಾದ್]], [[ಪ್ರಕಾಶಮ್ ಜಿಲ್ಲೆ|ಪ್ರಕಾಶಮ್]], [[ರಂಗಾ ರೆಡ್ಡಿ ಜಿಲ್ಲೆ|ರಂಗಾರೆಡ್ಡಿ]], [[ಶ್ರೀಕಾಕುಲಂ ಜಿಲ್ಲೆ|ಶ್ರೀಕಾಕುಲಂ]], [[ವಿಶಾಖಪಟ್ಟಂ ಜಿಲ್ಲೆ|ವಿಶಾಖಪಟ್ಟಣಂ]], [[ವಿಜಿಯನಗರಂ ಜಿಲ್ಲೆ|ವಿಜಯನಗರಂ]] ಮತ್ತು [[ವಾರಂಗಲ್ ಜಿಲ್ಲೆ|ವಾರಂಗಲ್]].
ಪ್ರತಿ ಜಿಲ್ಲೆಯನ್ನೂ ವಿವಿಧ [[ತೆಹ್ಸಿಲ್|ಮಂಡಲ]]ಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.[[ಹೈದರಾಬಾದ್, ತೆಲಂಗಾಣ|ಹೈದರಾಬಾದ್]] ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ [[ಸಿಕಂದರಾಬಾದ್|ಸಿಕಂದರಾಬಾದ್ನ]] ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. [[ವಿಶಾಖಪಟ್ನಂ|ವಿಶಾಖಪಟ್ಟಣ]]ವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ [[ಭಾರತೀಯ ನೌಕಾಪಡೆ]]ಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. [[ವಿಜಯವಾಡ]] ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: [[ಕಾಕಿನಾಡ]], [[ವರಂಗಲ್|ವಾರಂಗಲ್]], [[ಗುಂಟೂರು|ಗುಂಟೂರ್]], [[ತಿರುಪತಿ]], [[ರಾಜಮುಂಡ್ರಿ]], [[ನೆಲ್ಲೂರು|ನೆಲ್ಲೂರ್]], [[ಒಂಗೊಲ್|ಓಂಗೊಲ್]], [[ಕರ್ನೂಲು|ಕರ್ನೂಲ್]], [[ಅನಂತಪುರ|ಅನಂತಪುರ್]], [[ಕರೀಂನಗರ|ಕರೀಂನಗರ]], [[ನಿಜಾಮಾಬಾದ್]] ಮತ್ತು [[ಎಲೂರು|ಏಲೂರು]].
==ಸೀಮಾಂಧ್ರಕ್ಕೆ ಹೊಸ ರಾಜಧಾನಿ==
[[Image:Telengana.PNG|thumb|ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ]]
೨ Dec, ೨೦೧೬
[[File:Andhra Pradeah Capital Region.jpg|left|thumb|ಆಂಧ್ರಪ್ರದೇಶದ ರಾಜಧಾನಿ ಪ್ರದೇಶ '''ಅಮರಾವತಿ''' ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ]]
*ದಿ. ಜೂನ್ ೨, ೨೦೧೪, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).<ref name="ref2">(ವಿಜಯ ಕರ್ನಾಟಕ ದಿ. ಜೂನ್ 2, 2014)</ref>
*ಮೂಲ ಆಂದ್ರಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಾಕ್ಕೆ ರಾಧಾನಿಯಾಯಿತು. ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
*ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.<ref name="ref1" />
== ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ ==
ಹೈದರಾಬಾದ್ ಜಿಲ್ಲೆಯ ಈ ವಸ್ತುಸಂಗ್ರಹಾಲಯವನ್ನು [[ಮೂರನೆಯ ಸಾಲಾರ್ ಜಂಗರು]] (ಮೀರ್ ಯೂಸಿಫ್ ಆಲಿಖಾನ್) ಒಬ್ಬರೇ ಸಂಗ್ರಹಿಸಿರುತ್ತಾರೆ. ವಿಶ್ಬದಲ್ಲಿ ವ್ಯಕ್ತಿಯೊಬ್ಬನೇ ಸಂಗ್ರಹಿಸಿದ ವಸ್ತುಗಳ ಅತಿದೊಡ್ಡ ಸಂಗ್ರಹವೆಂದು ಪ್ರಸಿದ್ಧಿಪಡೆದಿದೆ. ಇಲ್ಲಿನ ವಿಶೇಷ ವಸ್ತುಗಳ ಚಿಕ್ಕ ಪಟ್ಟಿ ಹೀಗಿದೆ. ಪರ್ಷಿಯಾದ ರತ್ನಗಂಬಳಿಗಳು, ಮೊಗಲ್ ಕಾಲದ ಸೂಕ್ಷ್ಮಚಿತ್ರಗಳು,ಚೀನಾದೇಶದ ಪಿಂಗಾಣಿ ಹೂಜಿಗಳು, ಜಪಾನಿನ ಅರಗಿನ ವಸ್ತುಗಳು, ಯೂರೋಪಿನ ಪ್ರಖ್ಯಾತ ಅಮೃತಶಿಲೆಯ ಮೂರ್ತಿಗಳು, (ಇವುಗಳಲ್ಲಿ ಅತ್ಯಂತ ಹೆಸರಾದ,'[[ಮುಸುಕಿನ ರೆಬೆಕ್ಕಾ]],'(ಮಾರ್ಗರೆಟ್ ಮತ್ತು, ಮೆಫಿಸ್ಟೋಫೆಲೆಸ್)ಜೆಡ್ ಕಲ್ಲಿನಿಂದ ಮಾಡಿದ ಕಠಾರಿಗಳು,(ಜೆಹಾಂಗೀರ್, ಶೆಹಜಹಾನ್ ಮತ್ತು ಔರಂಗ್ ಜೇಬ್ ರ ಕಠಾರಿಗಳು)ಮತ್ತು ಇತರ ಆಕರ್ಷಕ ವಸ್ತುಗಳಿವೆ.
== ಜನಸಂಖ್ಯಾ ವಿವರ ==
{| class="wikitable sortable " border="1" style="float:left"
|-
|
| ತೆಲುಗು
| ಇತರೆ ಭಾಷೆಗಳು
| ಒಟ್ಟು
|-
| ಹಿಂದು
| align="right"|೮೨%
| align="right"| ೨%
| align="right"| '''೮೪%'''
|-
| ಮುಸ್ಲಿಂ
| align="right"|೧%
| align="right"| ೮%{{fn|1}}
| align="right"| '''೯%'''
|-
| ಕ್ರೈಸ್ತ
| align="right"| ೪%
| align="right"|೧%
| align="right"| '''೫%'''
|-
| ಇತರೆ ಧರ್ಮೀಯರು
| align="right"| ೦.೫%
| align="right"| ೦.೫%
| align="right"| '''೧%'''
|-
|
'''ಒಟ್ಟು'''
| align="right"| '''೮೮.೫%'''
| align="right"| '''೧೧.೫%'''
| align="right"| '''೧೦೦%'''
|-
| colspan=೪
| {{fnb|1}} ಮುಖ್ಯವಾಗಿ ಉರ್ದು<br />
|}
{{IndiaCensusPop
| title= Population Trend
| 1961= 35983000
| 1971= 43503000
| 1981= 53550000
| 1991= 66508000
| 2001= 75727000
| estimate=
| est year=
| est ref=
| footnote=Source:Census of India<ref name="POPULATION CHARACTERISTICS - ANDHRA PRADESH">{{cite web|url=http://budget.ap.gov.in/tab1_1.htm|title=POPULATION CHARACTERISTICS — ANDHRA PRADESH|work=Census of India|publisher=budget.ap.gov.in|accessdate=2008-06-04|archive-date=2008-12-08|archive-url=https://web.archive.org/web/20081208103506/http://budget.ap.gov.in/tab1_1.htm|url-status=dead}}</ref>
|state=
}}
[[ತೆಲುಗು]] ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಸುಮಾರು ೮೮.೫% ಜನರು ತೆಲುಗು ಮಾತನಾಡುತ್ತಾರೆ.
ತೆಲುಗು ಭಾಷೆ ಅತಿ ಹೆಚ್ಚು ಜನರು ಮಾತನಾಡುವ ಭಾರತದ ಮೂರನೇ ಭಾಷೆ.<ref>{{cite web |url= http://www.censusindia.gov.in/Census_Data_2001/Census_Data_Online/Language/Statement6.htm |title= Comparative Ranking of Scheduled Languages in Descending Order of Speakers' Strength - 1971, 1981, 1991 and 2001 |accessdate=10 November 2008 |last= |first= |coauthors= |year= 2001 |work= |publisher= Office of the Registrar General & Census Commissioner, India}}</ref> ರಾಜ್ಯದಲ್ಲಿನ ಪ್ರಮುಖ ಅಲ್ಪಸಂಖ್ಯಾತ ಭಾಷಿಕ ಸಮುದಾಯಗಳಲ್ಲಿ [[ಉರ್ದೂ|ಉರ್ದು]] (೮.೬೩%), [[ಹಿಂದಿ]] (೦.೬೩%) ಮತ್ತು [[ತಮಿಳು]] (೧.೦೧%) ಮಾತನಾಡುವವರು ಸೇರಿದ್ದಾರೆ.<ref>{{cite web |url= http://www.censusindia.gov.in/Census_Data_2001/Census_Data_Online/Language/Statement3.htm |title= Distribution of 10,000 Persons by Language — India, States and Union Territories - 2001 |accessdate=10 November 2008 |last= |first= |coauthors= |year= 2001 |work= |publisher= Office of the Registrar General & Census Commissioner, India}}</ref> ಭಾರತ ಸರ್ಕಾರವು ೨೦೦೮ರ ನವೆಂಬರ್ ೧ರಂದು ತೆಲುಗು ಭಾಷೆಗೆ ಶಾಸ್ತ್ರೀಯ ಮತ್ತು ಪ್ರಾಚೀನ ಭಾಷೆ ಎಂಬ ಸ್ಥಾನಮಾನ ನೀಡಿದೆ.<ref>{{cite web |url= http://timesofindia.indiatimes.com/India/Telugu_Kannada_get_classical_tag/articleshow/3660666.cms |title= Telugu, Kannada get classical tag |accessdate=10 November 2008 |last= |first= |coauthors= |date= [[2008-11-01]] |work= [[ಟೈಮ್ಸ್ ಆಫ್ ಇಂಡಿಯ]] |publisher=}}</ref>
ಆಂಧ್ರ ಪ್ರದೇಶದಲ್ಲಿ ೧%ಗಿಂತ ಕಡಿಮೆ ಜನರಿಂದ ಮಾತನಾಡಲ್ಪಡುವ ಇತರೆ ಭಾಷೆಗಳೆಂದರೆ, [[ಕನ್ನಡ]] (೦.೯೪%), [[ಮರಾಠಿ]] (೦.೮೪%), [[ಒಡಿಯಾ|ಒರಿಯಾ]] (೦.೪೨%), [[ಗೊಂಡಿ ಭಾಷೆ|ಗೊಂಡಿ]] (೦.೨೧%) ಮತ್ತು [[ಮಲಯಾಳಂ]] (೦.೧%). ೦.೧%ಗಿಂತ ಕಡಿಮೆ ಪ್ರಮಾಣದ ರಾಜ್ಯ ನಿವಾಸಿಗಳಿಂದ ಆಡಲ್ಪಡುತ್ತಿರುವ ಭಾಷೆಗಳಲ್ಲಿ [[ಗುಜರಾತಿ ಭಾಷೆ|ಗುಜರಾತಿ]] (೦.೦೯%), [[ಸಾವರ]] (೦.೦೯%), [[ಕೋಯ ಭಾಷೆ|ಕೋಯ]] (೦.೦೮%), ಜಟಪು (೦.೦೪%), [[ಪಂಜಾಬಿ ಭಾಷೆ|ಪಂಜಾಬಿ]] (೦.೦೪%), [[ಕೊಲಾಮಿ|ಕೊಳಮಿ]] (೦.೦೩%), ಕೊಂಡ (೦.೦೩%), [[ಗಡಬ ಭಾಷೆ|ಗಡಬ]] (೦.೦೨%), [[ಸಿಂಧಿ ಭಾಷೆ|ಸಿಂಧಿ]] (೦.೦೨%), [[ನೇಪಾಳಿ ಭಾಷೆ|ಗೋರ್ಖಾಲಿ/ನೇಪಾಳಿ]] (೦.೦೧%) ಮತ್ತು [[ಖೊಂಡ್]]/ಕೊಂಧ್(೦.೦೧%) ಸೇರಿವೆ.
ಆಂಧ್ರ ಪ್ರದೇಶದ ಪ್ರಧಾನ ಜನಾಂಗವೆಂದರೆ [[ತೆಲುಗು ಜನ]]; ಇವರು [[ಆರ್ಯರು]] ಮತ್ತು [[ದ್ರಾವಿಡ|ದ್ರಾವಿಡರ]] ಸಮ್ಮಿಶ್ರ ಜನಾಂಗಕ್ಕೆ ಪ್ರಮುಖವಾಗಿ ಸೇರುತ್ತಾರೆ.
== ಆರ್ಥಿಕ ವ್ಯವಸ್ಥೆ ==
[[ಕೃಷಿ|ಕೃಷಿಯು]], ರಾಜ್ಯದ ಆರ್ಥಿಕತೆಗೆ ಪ್ರಮುಖ ಆದಾಯದ ಮೂಲವಾಗಿದೆ. ಭಾರತದ ನಾಲ್ಕು ಪ್ರಮುಖ ನದಿಗಳಾದ [[ಗೋದಾವರಿ]], [[ಕೃಷ್ಣಾ ನದಿ|ಕೃಷ್ಣ]], [[ಪೆನ್ನಾರ್ ನದಿ|ಪೆನ್ನಾ]] ಮತ್ತು [[ತುಂಗಭದ್ರ ನದಿ|ತುಂಗಭದ್ರ]] ರಾಜ್ಯದ ಮೂಲಕ ಹರಿಯುತ್ತಿದ್ದು, ಕೃಷಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿವೆ.[[ಅಕ್ಕಿ]], [[ಕಬ್ಬು]], [[ಹತ್ತಿ]], [[ಮೆಣಸಿನಕಾಯಿ]] (ಮೆಣಸಿನ ಹಣ್ಣು), [[ಮಾವು]] ಮತ್ತು [[ಹೊಗೆಸೊಪ್ಪು]] ಇಲ್ಲಿನ ಪ್ರಾದೇಶಿಕ ಬೆಳೆಗಳು. ಇತ್ತೀಚೆಗೆ, [[ಸಸ್ಯಜನ್ಯ ಕೊಬ್ಬುಗಳು ಮತ್ತು ಎಣ್ಣೆಗಳು|ಸಸ್ಯಜನ್ಯ ತೈಲ]]ದ ಉತ್ಪಾದನೆಗೆ ಬಳಕೆಯಾಗುವ [[ಸೂರ್ಯಕಾಂತಿ]] ಮತ್ತು [[ಕಡಲೇಕಾಯಿ|ಕಡಲೆಕಾಯಿಯಂತಹ]] ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.ವಿಶ್ವದ ಅತಿ ಎತ್ತರದ ಕಲ್ಲಿನ ಜಲಾಶಯ ಎನಿಸಿರುವ [[ನಾಗಾರ್ಜುನ ಸಾಗರ ಜಲಾಶಯ]], [[ಗೋದಾವರಿ ನದೀಮುಖಜಭೂಮಿಯ ನೀರಾವರಿ ಯೋಜನೆಗಳು|ಗೋದಾವರಿ ನದಿ ಜಲಾನಯನ ನೀರಾವರಿ ಯೋಜನೆ]]ಗಳನ್ನು ಒಳಗೊಂಡಂತೆ ಹಲವು ಅಂತರರಾಜ್ಯ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ.<ref>{{cite web|url=http://agri.ap.nic.in|title=Agriculture dept. of Andhra Pradesh|access-date=2021-08-09|archive-date=2011-07-09|archive-url=https://web.archive.org/web/20110709142554/http://agri.ap.nic.in/|url-status=dead}}</ref><ref name="dfljos">{{cite web|url=http://www.apind.gov.in/indussectors.html|title=Key Sectors of Andhra Pradesh|access-date=2009-12-16|archive-date=2009-02-21|archive-url=https://web.archive.org/web/20090221073936/http://apind.gov.in/indussectors.html|url-status=dead}}</ref>
[[ಚಿತ್ರ:Hitec city.jpg|thumb|left|ರಾಜ್ಯದ ರಾಜಧಾನಿ ಮತ್ತು ರಾಜ್ಯದಲ್ಲಿನ ಅತಿ ದೊಡ್ಡ ನಗರವಾದ ಹೈದರಬಾದ್ನಲ್ಲಿನ ಸೈಬರ್ಗೋಪುರಗಳು]]
[[ಮಾಹಿತಿ ತಂತ್ರಜ್ಞಾನ]] ಮತ್ತು [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನ]] ಕ್ಷೇತ್ರಗಳ ಮೇಲೂ ರಾಜ್ಯವು ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದೆ. ೨೦೦೪–೨೦೦೫ರ ಅವಧಿಯಲ್ಲಿ, ಹೆಚ್ಚಿನ IT ರಫ್ಟು ಮಾಡುತ್ತಿದ್ದ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಐದನೇ ಸ್ಥಾನದಲ್ಲಿತ್ತು. ೨೦೦೪-೨೦೦೫ರ ಅವಧಿಯಲ್ಲಿ ರಾಜ್ಯದ IT ರಫ್ತು ಮೌಲ್ಯವು ೮೨,೭೦೦ ದಶಲಕ್ಷ ರೂ.ಗಳಷ್ಟು (೧,೮೦೦ ದಶಲಕ್ಷ $)ಇತ್ತು.<ref>http://finance.indiainfo.com/news/೨೦೦೫/೦೫/೧೧/೧೧೦೫it-exports.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> IT ಕ್ಷೇತ್ರವು ಪ್ರತಿ ವರ್ಷವೂ ೫೨.೩% ದರದಲ್ಲಿ ವಿಸ್ತರಿಸುತ್ತಿದೆ. ೨೦೦೬–೨೦೦೭ರಲ್ಲಿ ೧೯೦,೦೦೦ ದಶಲಕ್ಷ ರೂ.ಗಳಿಗೆ (೪.೫ ದಶಲಕ್ಷ $) ಮುಟ್ಟಿದ IT ರಫ್ತು, ದೇಶದ ಒಟ್ಟು IT ರಫ್ತಿಗೆ ಶೇ ೧೪ರಷ್ಟು ಕೊಡುಗೆ ನೀಡಿ, ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು.<ref>{{Cite web |url=http://www.pppinindia.com/business-opportunities-andhra-pradesh.asp |title=ಆರ್ಕೈವ್ ನಕಲು |access-date=2009-12-16 |archive-date=2009-08-30 |archive-url=https://web.archive.org/web/20090830194512/http://www.pppinindia.com/business-opportunities-andhra-pradesh.asp |url-status=dead }}</ref> ರಾಜ್ಯದ ಸೇವಾ ವಲಯವು ೪೩%ನಷ್ಟು ಆದಾಯವನ್ನು ರಾಜ್ಯದ ಒಟ್ಟು ದೇಶೀಯ ಉತ್ಪನ್ನ(GSDP)ಕ್ಕೆ ಈಗಾಗಲೇ ನೀಡುತ್ತಿದ್ದು, ೨೦%ರಷ್ಟು ಉದ್ಹೋಗಿಗಳನ್ನು ತನ್ನಲ್ಲಿ ತೊಡಗಿಸಿಕೊಂಡಿದೆ.<ref name="dfljos"/> ರಾಜ್ಯದ ರಾಜಧಾನಿಯಾದ ಹೈದರಾಬಾದ್, ದೇಶದ ಬೃಹತ್ ಮೂಲ ಔಷಧವಸ್ತು ತಯಾರಕ ರಾಜಧಾನಿ ಎಂದು ಪರಿಗಣಿತವಾಗಿದ್ದು, ದೇಶದ ೧೦ ಅಗ್ರಗಣ್ಯ ಔಷಧೀಯ ಕಂಪನಿಗಳಲ್ಲಿ ೫೦%ನಷ್ಟು ಕಂಪನಿಗಳು ರಾಜ್ಯದ ಮೂಲವನ್ನು ಹೊಂದಿವೆ. ಮೂಲಭೂತ ಸೌಕರ್ಯ ಕ್ಷೇತ್ರದಲ್ಲೂ ರಾಜ್ಯವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದ್ದು, ರಾಜ್ಯದ ಹಲವು ಕಂಪನಿಗಳು ಅಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂಚೂಣಿಯಲ್ಲಿವೆ.
ಆಂಧ್ರ ಪ್ರದೇಶವು ಖನಿಜಗಳಿಂದ ಸಂಪದ್ಭರಿತವಾಗಿರುವ ರಾಜ್ಯವಾಗಿದ್ದು, ಖನಿಜ ಸಂಪತ್ತಿಗೆ ಸಂಬಂಧಿಸಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದ [[ಸುಣ್ಣ|ಸುಣ್ಣದ ಕಲ್ಲು]]ಸಂಗ್ರಹಗಳ ಸುಮಾರು ಮೂರನೇ ಒಂದರಷ್ಟು ಭಾಗವನ್ನು ರಾಜ್ಯವು ಹೊಂದಿದ್ದು, ಆ ಪ್ರಮಾಣವು ಸುಮಾರು ೩೦ ಬಿಲಿಯನ್ ಟನ್ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. [[ಕೃಷ್ಣ ಗೋದಾವರಿ ಮುಖಜಭೂಮಿ|ಕೃಷ್ಣ ಗೋದಾವರಿ ಜಲಾನಯನ ಪ್ರದೇಶ]]ವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಂಪತ್ತಿನ ಬೃಹತ್ ಸಂಗ್ರಹವನ್ನು ಹೊಂದಿದೆ. ರಾಜ್ಯದಲ್ಲಿ ಬೃಹತ್ ಪ್ರಮಾಣದ ಕಲ್ಲಿದ್ದಲು ಸಂಗ್ರಹವೂ ಇದೆ.<ref name="dfljos"/>
[[ಅಳವಡಿಸಲ್ಪಟ್ಟ ವಿದ್ಯುತ್ ಸಾಮರ್ಥ್ಯದ ಆಧಾರದ ಮೇಲೆ ಭಾರತದ ರಾಜ್ಯಗಳು|ಜಲ ವಿದ್ಯುತ್ ಉತ್ಪಾದನೆ]]ಯಲ್ಲಿ ಇಡೀ ದೇಶದಲ್ಲೇ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಒಟ್ಟು ದೇಶೀಯ ಉತ್ಪಾದನೆಯಲ್ಲಿ ೧೧%ಕ್ಕೂ ಹೆಚ್ಚಿನ ಜಲವಿದ್ಯುತ್ ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ.
೨೦೦೫ರ ಅವಧಿಯಲ್ಲಿನ ಆಂಧ್ರ ಪ್ರದೇಶದ GSDPಯು ಪ್ರಚಲಿತ ಬೆಲೆಗಳಲ್ಲಿ ೬೨ ಶತಕೋಟಿ $ನಷ್ಟಿತ್ತು ಎಂದು ಅಂದಾಜಿಸಲಾಗಿತ್ತು. ಇದು ಆಂಧ್ರ ಪ್ರದೇಶದ GSDPಯ ಪ್ರವೃತ್ತಿಯನ್ನು ತೋರಿಸುವ ಕೋಷ್ಟಕವಾಗಿದೆ. ಇದನ್ನು ''ಅಂಕಿ ಅಂಶಗಳು ಮತ್ತು ಯೋಜನಾ ಜಾರಿಯ ಸಚಿವಾಲಯ'' ವು ಮಾರುಕಟ್ಟೆ ಬೆಲೆಯನ್ನು ಆಧರಿಸಿ ಅಂದಾಜಿಸಿದ್ದು, ಅಂಕಿಗಳನ್ನು ಭಾರತದ ದಶಲಕ್ಷ ರೂಪಾಯಿಗಳಲ್ಲಿ ತೋರಿಸಲಾಗಿದೆ.ಆದ್ದರಿಂದ, ಒಟ್ಟಾರೆ GSDPಯ ಹೋಲಿಕೆಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ<ref>{{Cite web |url=http://mospi.nic.in/6_gsdp_cur_9394ser.htm |title=ಆರ್ಕೈವ್ ನಕಲು |access-date=2009-12-16 |archive-date=2016-03-03 |archive-url=https://web.archive.org/web/20160303231836/http://mospi.nic.in/6_gsdp_cur_9394ser.htm |url-status=dead }}</ref> ಮತ್ತು ಒಟ್ಟು GSDPಯ ತಲಾದಾಯದಲ್ಲೂ ಭಾರತದ ಪ್ರಮುಖ ರಾಜ್ಯಗಳ ಪೈಕಿ ಇದು ನಾಲ್ಕನೇ ಸ್ಥಾನವನ್ನು ಪಡೆದಿದೆ. ಮತ್ತೊಂದು ಅಳತೆಗೋಲಿನ ಪ್ರಕಾರ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ವಿಚಾರದಲ್ಲಿ ಭಾರತೀಯ ಒಕ್ಕೂಟದ ಎಲ್ಲ ರಾಜ್ಯಗಳ ಪೈಕಿ ಒಟ್ಟು ರಾಜ್ಯವು ಮೂರನೇ ಸ್ಥಾನದಲ್ಲಿದೆ.<ref>http://en.wikipedia.org/wiki/Comparison_between_Indian_states_and_countries_by_GDP_(PPP)</ref>
{| class="wikitable sortable " border="1"
|-
!ವರ್ಷ
!
ರಾಜ್ಯ GDP (Rs.MM)
|-
| ೧೯೮೦
| align="right"| ೮೧,೯೧೦
|-
| ೧೯೮೫
| align="right"| ೧೫೨,೬೬೦
|-
| ೧೯೯೦
| align="right"| ೩೩೩,೩೬೦
|-
| ೧೯೯೫
| align="right"| ೭೯೮,೫೪೦
|-
| ೨೦೦೦
| align="right"| ೧,೪೦೧,೧೯೦
|-
| ೨೦೦೭
| align="right"| ೨,೨೯೪,೬೧೦
|}
== ಸರ್ಕಾರ ಮತ್ತು ರಾಜಕೀಯ ==
ಆಂಧ್ರ ಪ್ರದೇಶ [[ವಿಧಾನಸಭಾ|ವಿಧಾನಸಭೆ]]ಯು ೨೯೪ ಸದಸ್ಯ ಸ್ಥಾನಗಳನ್ನು ಹೊಂದಿದೆ.[[ಭಾರತದ ಸಂಸತ್ತು|ಭಾರತದ ಸಂಸತ್]]ನಲ್ಲಿ ರಾಜ್ಯವು ೬೦ ಜನ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಮೇಲ್ಮನೆಯಾದ [[ರಾಜ್ಯಸಭೆ]]ಯಲ್ಲಿ ೧೮ ಮಂದಿಯಿದ್ದರೆ, ಕೆಳಮನೆಯಾದ [[ಲೋಕಸಭೆ|ಲೋಕಸಭೆಯಲ್ಲಿ]] ೪೨ ಮಂದಿ ಸದಸ್ಯರಿದ್ದಾರೆ.<ref>{{cite web|url=http://www.apassemblylive.com/|title=Andhra Pradesh Legislative Assembly|access-date=2009-12-16|archive-date=2005-04-01|archive-url=https://web.archive.org/web/20050401032522/http://www.apassemblylive.com/|url-status=dead}}</ref><ref>{{cite web|url=http://164.100.24.209/newls/membershomepage.aspx|title=Parliament of India|access-date=2009-12-16|archive-date=2008-12-10|archive-url=https://web.archive.org/web/20081210055350/http://164.100.24.209/newls/membershomepage.aspx|url-status=dead}}</ref>
೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. [[ಕಾಸು ಬ್ರಹ್ಮಾನಂದ ರೆಡ್ಡಿ]] ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು [[N.T.ರಾಮ ರಾವ್|ಎನ್.ಟಿ.ರಾಮ ರಾವ್]]ರವರು ೧೯೮೩ರಲ್ಲಿ ಮುರಿದರು. [[P.V. ಪಿ.ವಿ.ನರಸಿಂಹರಾವ್|ಪಿ.ವಿ.ನರಸಿಂಹ ರಾವ್]]ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ [[ತಂಗುತೂರಿ ಪ್ರಕಾಶಂ|ತಂಗುತೂರಿ ಪ್ರಕಾಶಮ್]], ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ [[ಕಾಸು ಬ್ರಹ್ಮಾನಂದ ರೆಡ್ಡಿ]], [[ಮರ್ರಿ ಚೆನ್ನಾ ರೆಡ್ಡಿ]], [[ಜಲಗಂ ವೆಂಗಲ್ ರೆಡ್ಡಿ|ಜಲಗಂ ವೆಂಗಲ್ ರಾವ್]], [[ನೆದುರುಮಲ್ಲಿ ಜನಾರ್ಧನ ರೆಡ್ಡಿ]], [[ನಾದೇಂಡ್ಲ ಭಾಸ್ಕರ ರಾವ್]], [[ಕೋಟ್ಲ ವಿಜಯಭಾಸ್ಕರ ರೆಡ್ಡಿ|ಕೋಟ್ಲ ವಿಜಯ ಭಾಸ್ಕರ ರೆಡ್ಡಿ]], [[N.T. ರಾಮ ರಾವ್|ಎನ್.ಟಿ.ರಾಮ ರಾವ್]], [[ನಾರಾ ಚಂದ್ರಬಾಬು ನಾಯ್ಡು]] ಮತ್ತು [[Y.S. ರಾಜಶೇಖರ ರೆಡ್ಡಿ|ವೈ.ಎಸ್.ರಾಜಶೇಖರ ರೆಡ್ಡಿ]]ಯವರುಗಳು ಸೇರಿದ್ದಾರೆ.
[[ಡೇವಿಡ್ ರಿಕಾರ್ಡೋ|thumb|250px|right|ಹೈದರಾಬಾದ್ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ]]
೧೯೮೩ರಲ್ಲಿ [[ತೆಲುಗು ದೇಶಂ ಪಕ್ಷ|ತೆಲುಗು ದೇಶಮ್ ಪಕ್ಷ]]ವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು [[N.T. ರಾಮ ರಾವ್|ಎನ್.ಟಿ.ರಾಮ ರಾವ್]]ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್ ರಾವ್ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು.
೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್. ಜನಾರ್ಧನ್ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು.
೧೯೯೪ರಲ್ಲಿ ಮತ್ತೆ TDPಗೆ ಜನಾದೇಶವನ್ನು ನೀಡಿದ ಆಂಧ್ರ ಪ್ರದೇಶವು, NTRರವರು ಮತ್ತೆ ಮುಖ್ಯಮಂತ್ರಿಯಾಗುವುದನ್ನು ಕಂಡಿತು. ಆದರೆ NTRರವರ ಅಳಿಯನಾಗಿದ್ದ ಚಂದ್ರಬಾಬು ನಾಯ್ಡುರವರು ರಾಜಕೀಯ ಕ್ಷಿಪ್ತಕ್ರಾಂತಿಯೊಂದರಲ್ಲಿ ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ಅಧಿಕಾರವನ್ನು ಕಿತ್ತುಕೊಂಡರು. ಈ ನಂಬಿಕೆ ದ್ರೋಹವನ್ನು ಅರಗಿಸಿಕೊಳ್ಳಲಾಗದ NTRರವರು ಕೆಲವು ಕಾಲದ ನಂತರ ಹೃದಯಾಘಾತದಿಂದ ಮರಣ ಹೊಂದಿದರು. ೧೯೯೯ರಲ್ಲಿ TDPಯು ಚುನಾವಣೆಯಲ್ಲಿ ಗೆದ್ದಿತು. ಮುಂದಿನ ಚುನಾವಣೆಯಲ್ಲಿ INC ನೇತೃತ್ವದ ರಾಜಶೇಖರ ರೆಡ್ಡಿಯವರ ಶಕ್ತಿಶಾಲಿ ಮುಂಚೂಣಿಯನ್ನು ಹೊಂದಿದ್ದ ಮೈತ್ರಿಕೂಟದ ಎದುರು ೨೦೦೪ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋಲನ್ನನುಭವಿಸಿದರು.
೨೦೦೮ರಲ್ಲಿ ಚಲನಚಿತ್ರ ತಾರೆ [[ಚಿರಂಜೀವಿ|ಜಿರಂಜೀವಿ]]ಯವರಿಂದ [[ಪ್ರಜಾ ರಾಜ್ಯ ಪಕ್ಷಂ|ಪ್ರಜಾ ರಾಜ್ಯಂ ಪಕ್ಷ]](PRP) ಸ್ಥಾಪಿತವಾಯಿತು. ಇದು ೨೦೦೯ರ ಚುನಾವಣೆಯಲ್ಲಿ ತ್ರಿಕೋನ ಹೋರಾಟವನ್ನು ಹುಟ್ಟುಹಾಕಿತು. ಅತಿಯಾದ ನಿರೀಕ್ಷೆ ಮತ್ತು ಮಾಧ್ಯಮದ ಭಾರೀ ಪ್ರಚಾರದ ನಡುವೆಯೂ ಇದು ಆಂಧ್ರ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ವಿಫಲವಾಯಿತು. ಹೀಗಾಗಿ ೧೮ ಸ್ಥಾನಗಳನ್ನಷ್ಟೆ ಗೆಲ್ಲುವುದಕ್ಕೆ ಸಾಧ್ಯವಾಯಿತು.ಒಂದೇ ಆಶಾಕಿರಣವೆಂದರೆ ಒಟ್ಟು ಮತಗಳಲ್ಲಿ ಶೇ ೩೬ರಷ್ಟು ಮತ ಪಡೆದ ಕಾಂಗ್ರೆಸ್ ಮತ್ತು ಶೇ ೨೫ರಷ್ಟು ಗಳಿಸಿದ ತೆಲುಗು ದೇಶಮ್ ಪಕ್ಷಗಳಿಗೆ ಪ್ರತಿಯಾಗಿ, ಇದು ಶೇ ೧೭ರಷ್ಟು ಮತವನ್ನು ಗಳಿಸುವಲ್ಲಿ ಸಫಲವಾಯಿತು.
ಪ್ರಜಾ ರಾಜ್ಯಂ ಪಕ್ಷ ಮತ್ತು TDP, TRS, CPI ಮತ್ತು CPM ಪಕ್ಷಗಳ ಬೃಹತ್ ಮೈತ್ರಿಕೂಟವನ್ನು ಹಿಮ್ಮೆಟ್ಟಿಸುವುದರೊಂದಿಗೆ ವೈ.ಎಸ್.ರಾಜಶೇಖರ ರೆಡ್ಡಿ ಮತ್ತೆ ಮುಖ್ಯಮಂತ್ರಿಯಾದರು. YSR ರೆಡ್ಡಿಯವರು APಯ ಇತಿಹಾಸದಲ್ಲಿ, ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ೫ ವರ್ಷಗಳನ್ನು ಸಂಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾದರು.
== ಸಂಸ್ಕೃತಿ ==
=== ಸಾಂಸ್ಕೃತಿಕ ಸಂಸ್ಥೆಗಳು ===
ಆಂಧ್ರ ಪ್ರದೇಶವು ಹಲವು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಅವುಗಳೆಂದರೆ, ಗುಂಟೂರು ನಗರದ ಬಳಿ ಇರುವ [[ಅಮರಾವತಿ|ಅಮರಾವತಿಯಲ್ಲಿನ]] [http://asi.nic.in/asi_museums_amravati.asp ಪುರಾತತ್ವ ವಸ್ತುಸಂಗ್ರಹಾಲಯ], ಇದು ಸುತ್ತಮುತ್ತಲ ಪ್ರಾಚೀನ ಸ್ಥಳಗಳ ಅವಶೇಷಗಳನ್ನು ಹೊಂದಿದೆ; ಹೈದರಾಬಾದ್ನಲ್ಲಿರುವ [[ಸಾಲಾರ್ ಜಂಗ್ ವಸ್ತುಸಂಗ್ರಹಾಲಯ]], ಇದು ಶಿಲ್ಪಗಳು, ವರ್ಣಚಿತ್ರಗಳು ಮತ್ತು ಧಾರ್ಮಿಕ ಕರಕುಶಲ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ; [[ವಿಶಾಖಪಟ್ಟಣಂ|ವಿಶಾಖಪಟ್ಟಣಂನಲ್ಲಿರುವ]] ವಿಶಾಖ ವಸ್ತುಸಂಗ್ರಹಾಲಯ, ಇದು ನವೀಕರಣಗೊಂಡ ಡಚ್ ಬಂಗಲೆಯಲ್ಲಿದ್ದು [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯದ]]ಯ ಸ್ವಾತಂತ್ರ್ಯಪೂರ್ವ ಇತಿಹಾಸವನ್ನು ಪ್ರದರ್ಶಿಸುತ್ತದೆ.<ref>{{cite web|url=http://www.vizagcityonline.com/visakha_museum/ |title=VizagCityOnline.com — Visakha Museum |publisher=Vizagcityonline.com |date= |accessdate=2008-11-29}}</ref>[[ವಿಜಯವಾಡ|ವಿಜಯವಾಡದಲ್ಲಿರುವ]] ವಿಕ್ಟೋರಿಯಾ ಜುಬಿಲಿ ವಸ್ತುಸಂಗ್ರಹಾಲಯವು ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳು, ಮೂರ್ತಿಗಳು, ಶಸ್ತ್ರಾಸ್ತ್ರಗಳು, ಮೊನಚಾದ ಆಯುಧಗಳು ಮತ್ತು ಶಾಸನಗಳನ್ನು ಹೊಂದಿದೆ.<ref>ವಿಕ್ಟೋರಿಯಾ ಜ್ಯುಬಿಲಿ ವಸ್ತು ಸಂಗ್ರಹಾಲಯ: http://www.indiatourism.com/andhra-pradesh-museums/victoria-jubilee-museum.html</ref>
=== ಆಹಾರ ಪದ್ಧತಿ ===
{{Main|Andhra cuisine}}
[[ಚಿತ್ರ:India food.jpg|thumb|left|ಇತರೆ ಭಾರತೀಯ ಆಹಾರಗಳೊಂದಿಗೆ ಬಡಿಸುವ ಹೈದರಾಬಾದಿ ಬಿರಿಯಾನಿ]]
ಆಂಧ್ರ ಪ್ರದೇಶದ ಆಹಾರ ಅಥವಾ ಅಡಿಗೆ ಪದ್ದತಿಯು [[ಭಾರತೀಯ ಆಹಾರ ಪದ್ಧತಿ|ಭಾರತದ ಆಹಾರ ಪದ್ಧತಿ]]ಗಳಲ್ಲೇ ಅತ್ಯಂತ ಮಸಾಲೆಪೂರಿತ ಆಹಾರ ಪದ್ಧತಿಯಾಗಿದೆ.{{Citation needed|date=February 2009}} ಭೌಗೋಳಿಕ ಪ್ರದೇಶ, ಜಾತಿ, ಸಂಪ್ರದಾಯ ಮುಂತಾದ ಅಂಶಗಳನ್ನು ಆಧರಿಸಿ ಆಂಧ್ರದ ಆಹಾರ ಪದ್ಧತಿಯಲ್ಲಿ ಹಲವು ವೈವಿಧ್ಯಗಳು ರೂಪುಗೊಂಡಿವೆ. [[ಭಾರತೀಯ ಉಪ್ಪಿನಕಾಯಿ|ಉಪ್ಪಿನಕಾಯಿ]]ಗಳು ಮತ್ತು [[ತೆಲುಗು]] ಭಾಷೆಯಲ್ಲಿ ''ಪಚ್ಚಡಿ '' ಎಂದು ಕರೆಯಲ್ಪಡುವ [[ಚಟ್ನಿ|ಚಟ್ನಿಗಳು]] ವಿಶೇಷವಾಗಿ ಆಂಧ್ರ ಪ್ರದೇಶದ ಜನಪ್ರಿಯ ಖಾದ್ಯಗಳು. ಚಟ್ಟಿ ಮತ್ತು ಉಪ್ಪಿನಕಾಯಿಗಳಲ್ಲಿರುವ ವೈವಿಧ್ಯಗಳು ರಾಜ್ಯಕ್ಕೆ ಅನನ್ಯತೆಯನ್ನು ತಂದುಕೊಟ್ಟಿವೆ.[[ಟೊಮೇಟೊ|ಟೊಮ್ಯಾಟೊ]], [[ಬದನೆ|ಬದನೆಕಾಯಿ]](ನೆಲಗುಳ್ಳ), [[ದಾಸವಾಳ ಜಾತಿಯ (ಗಿಡ)|ದಾಸವಾಳ ಜಾತಿಯ]](ಗೊಂಗೂರ) ತರಕಾರಿಗಳೂ ಸೇರಿದಂತೆ ಹೆಚ್ಚೂ ಕಡಿಮೆ ಪ್ರತಿಯೊಂದು ತರಕಾರಿಗಳಿಂದ ಚಟ್ನಿಗಳನ್ನು ತಯಾರಿಸಲಾಗುತ್ತದೆ.''[[ಆವಕಾಯ]]'' ಎಂದು ಕರೆಯಲ್ಪಡುವ ಮಾವಿನ ಉಪ್ಪಿನಕಾಯಿಯು, ಬಹುಶಃ ಆಂಧ್ರ ಪ್ರದೇಶದ ಉಪ್ಪಿನಕಾಯಿಗಳಲ್ಲೇ ಅತ್ಯಂತ ಜನಪ್ರಿಯ ಉಪ್ಪಿನಕಾಯಿ ಎನ್ನಬಹುದು.
[[ಅಕ್ಕಿ|ಅಕ್ಕಿಯು]] ಇಲ್ಲಿನ [[ಮುಖ್ಯ ಆಹಾರ|ಪ್ರಮುಖ ಆಹಾರ]]ವಾಗಿದ್ದು, ವಿವಿಧ ಬಗೆಯಲ್ಲಿ ಇದನ್ನು ಬಳಸಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿಕೊಂಡು ಯಾವುದಾದರೊಂದು ರೀತಿಯ [[ಮೇಲೋಗರ|ಮೇಲೋಗರದ]] ಜೊತೆ ಸೇವಿಸಲಾಗುತ್ತದೆ; ಇಲ್ಲವೇ, [[ಕಲಸಿದ ಹಿಟ್ಟು (ಅಡಿಗೆಯ)|ಕಲಸಿದ ಹಿಟ್ಟು]] ಮಾಡಿಕೊಂಡು [[ತೆಳುವಾದ ಬಟ್ಟೆ|ತೆಳುವಾದ ಬಟ್ಟೆಯಂತೆ]] ಕಾಣುವ ಅಟ್ಟು (ಕಲಸಿದ ಹಿಟ್ಟು ಮತ್ತು ಹೆಸರುಕಾಳಿನ ಮಿಶ್ರಣದಿಂದ ತಯಾರಿಸುವ [[ಹೆಸರು ಕಾಳು ದೋಸೆ|ಪೆಸರಟ್ಟು]] ಎಂಬ ತಿಂಡಿ)ಅಥವಾ [[ದೋಸೆ]] ಎಂಬ ತಿಂಡಿಯನ್ನು ತಯಾರಿಸಲು ಬಳಸಲಾಗುವುದು.
[[ಮಾಂಸ]], [[ತರಕಾರಿ|ತರಕಾರಿಗಳು]], [[ಸೊಪ್ಪು ತರಕಾರಿ|ಸೊಪ್ಪು]]ಗಳೊಂದಿಗೆ ವಿವಿಧ ಸಾಂಬಾರ ಪದಾರ್ಥಗಳನ್ನು ([[ಮಸಾಲೆ]]) ಸೇರಿಸಿ ವೈವಿಧ್ಯಮಯ ರುಚಿಕಟ್ಟಾದ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ.
೧೪ನೇ ಶತಮಾನದಲ್ಲಿ [[ತೆಲಂಗಾಣ]] ಪ್ರದೇಶವನ್ನು ಪ್ರವೇಶಿಸಿದ್ದ ಮುಸ್ಲಿಮರ ಆಹಾರ ಪದ್ಧತಿಯಿಂದ ಹೈದರಾಬಾದಿ ಆಹಾರ ಪದ್ಧತಿಯು ಪ್ರಭಾವಿತಗೊಂಡಿದೆ.
ಬಹುತೇಕ ಆಹಾರ ವೈವಿಧ್ಯಗಳು ಮಾಂಸ ಸಂಬಂಧಿಯಾಗಿರುತ್ತವೆ.
ವಿಲಕ್ಷಣ ರೀತಿಯ ಮಸಾಲೆ ಪದಾರ್ಥಗಳು ಹಾಗೂ ''[[ತುಪ್ಪ]]'' ವನ್ನು (ಶೋಧಿಸಿದ ಬೆಣ್ಣೆ) ಧಾರಾಳವಾಗಿ ಬಳಸುವುದರಿಂದ ಈ ಆಹಾರಗಳು ರುಚಿಕರ ಮತ್ತು ಪರಿಮಳಯುಕ್ತವಾಗಿರುತ್ತವೆ. ಕುರಿ, ಕೋಳಿ ಮತ್ತು ಮೀನಿನ ಮಾಂಸಗಳು ಮಾಂಸಾಹಾರಿ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಬಳಕೆಯಾಗುತ್ತವೆ. ಹೈದರಾಬಾದಿ ಆಹಾರಗಳಲ್ಲಿ [[ಬಿರ್ಯಾನಿ|ಬಿರಿಯಾನಿಯು]] ಬಹುಶಃ ಅತ್ಯಂತ ವಿಶಿಷ್ಟ ಮತ್ತು ಜನಪ್ರಿಯ ಆಹಾರ ಎಂದು ಹೇಳಬಹುದು.
=== ನೃತ್ಯ ===
[[ಚಿತ್ರ:Kuchi pudi dancers.jpg|thumb|right|150px|ಆಂಧ್ರ ಪ್ರದೇಶದ ಸಾಂಪ್ರದಾಯಿಕ ನೃತ್ಯವಾದ ಕೂಚಿಪುಡಿ]]
ಆಂಧ್ರ ಪ್ರದೇಶದಲ್ಲಿ ಚಾಲ್ತಿಯಲ್ಲಿರುನ ನೃತ್ಯ ಪ್ರಕಾರಗಳ ಬಗೆಗೆ ಬರೆದ ಮೊದಲ ವ್ಯಕ್ತಿ ಜಯಪ ಸೇನಾನಿ ([[ಜಯಪ ನಾಯುಡು]]).<ref>''ನೃತ್ಯ ರತ್ನಾವಳಿ'' (http://www.telugupeople.com/discussion/article.asp?id=೧೧೧ {{Webarchive|url=https://web.archive.org/web/20110914085001/http://www.telugupeople.com/discussion/article.asp?id=%E0%B3%A7%E0%B3%A7%E0%B3%A7 |date=2011-09-14 }}</ref> ದೇಸಿ ಮತ್ತು ಮಾರ್ಗಿ ಪ್ರಕಾರದ ನೃತ್ಯಗಳೆರಡೂ ಇವರ 'ನೃತ್ಯ ರತ್ನಾವಳಿ' ಎಂಬ ಸಂಸ್ಕೃತ ಪ್ರಕರಣ ಗ್ರಂಥದಲ್ಲಿ ಸೇರ್ಪಡೆಗೊಂಡಿವೆ.
ಇದು ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಪೆರಾನಿ, ಪ್ರೇಂಖನ, ಶುದ್ಧ ನರ್ತನ, ಕಾರ್ಕರಿ, ರಾಸಕ, ದಂಡ ರಾಸಕ, ಶಿವ ಪ್ರಿಯ, ಕಂದುಕ ನರ್ತನ, ಭಂದಿಕಾ ನೃತ್ಯಂ, ಕರಣ ನೃತ್ಯಂ, ಚಿಂದು, ಗೊಂಡಾಲಿ, ಕೋಲಾಟಂ ಮುಂತಾದ ಜಾನಪದ ನೃತ್ಯ ಪ್ರಕಾರಗಳು ಇಲ್ಲಿ ವಿವರಿಸಲ್ಪಟ್ಟಿವೆ. ಮಾರ್ಗ ಮತ್ತು ದೇಸಿ, ತಾಂಡವ ಮತ್ತು ಲಾಸ್ಯ, ನಾಟ್ಯ ಹಾಗೂ ನೃತ್ಯವೆಂಬ ಪ್ರಕಾರಗಳ ನಡುವಿರುವ ವ್ಯತ್ಯಾಸಗಳ ಕುರಿತಾದ ವಿಚಾರಗಳನ್ನು ಮೊದಲ ಅಧ್ಯಾಯದಲ್ಲಿ ಲೇಖಕನು ಚರ್ಚಿಸುತ್ತಾನೆ. ಆಂಗಿಕಾಭಿನಯ, ಕಾರಿಗಳು, ಸ್ಥಾನಕಗಳು, ಮತ್ತು ಮಂಡಲಗಳ ಕುರಿತು ೨ ಮತ್ತು ೩ನೇ ಅಧ್ಯಾಯಗಳಲ್ಲಿ ವಿವರಿಸುತ್ತಾನೆ. ೪ನೇ ಅಧ್ಯಾಯದಲ್ಲಿ ಕರಣಗಳು, ಅಂಗಾಹಾರಗಳು ಮತ್ತು ರೇಚಕಗಳು ವಿವರಿಸಲ್ಪಟ್ಟಿವೆ. ಮುಂದಿನ ಅಧ್ಯಾಯಗಳಲ್ಲಿ ಅವನು ದೇಸಿ ನೃತ್ಯ ಪ್ರಕಾರಗಳ ಕುರಿತು ವಿವರಿಸಿದ್ದಾನೆ. ಕೊನೆಯ ಅಧ್ಯಾಯದಲ್ಲಿ ಕಲೆ ಮತ್ತು ನೃತ್ಯಾಭ್ಯಾಸದ ಕುರಿತು ಆತ ವಿವರಿಸುತ್ತಾನೆ.
ಆಂಧ್ರ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯವು ಪುರುಷರು ಮತ್ತು ಮಹಿಳೆಯರಿಬ್ಬರಿಂದಲೂ ಅಭಿನಯಿಸಲ್ಪಡುತ್ತದೆ. ಆದರೂ ಮಹಿಳೆಯರು ಇದನ್ನು ಕಲಿಯಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. [[ಕೂಚಿಪೂಡಿ|ಕೂಚಿಪುಡಿಯು]] ರಾಜ್ಯದ ಅತ್ಯಂತ ಪರಿಚಿತ ಶಾಸ್ತ್ರೀಯ [[ಆಂಧ್ರ ಪ್ರದೇಶದ ನೃತ್ಯಪ್ರಕಾರಗಳು|ನೃತ್ಯ ಪ್ರಕಾರ]]ವಾಗಿದೆ.ರಾಜ್ಯದ ಇತಿಹಾಸದ ಆದ್ಯಂತವಾಗಿ ಅಸ್ಥಿತ್ವದಲ್ಲಿರುವ ಹಲವು ನೃತ್ಯ ಪ್ರಕಾರಗಳೆಂದರೆ, ಚೆಂಚು ಭಾಗೋತಂ, [[ಕೂಚಿಪೂಡಿ|ಕೂಚಿಪುಡಿ]], [[ಭಾಮಕಲಾಪಂ|ಭಾಮಕಲಾಪಮ್]], [[ಬುರ್ರ ಕಥಾ|ಬುರ್ರಕಥಾ]], [[ವೀರನಾಟ್ಯಂ]], [[ಬುಟ್ಟ ಬೊಮ್ಮಲು|ಬುಟ್ಟು ಬೊಮ್ಮಲು]], [[ದಪ್ಪು]], [[ತಪ್ಪೀಟ ಗುಲ್ಲು|ತಪ್ಪೆಟ ಗುಲ್ಲು]], [[ಲಂಬಾಡಿ]], ಬೊನಾಲು, [[ಧಿಂಸ]], [[ಕೋಲಾಟಂ]] ಮತ್ತು ಚಿಂಡು.
== ಹಬ್ಬಗಳು ==
* ಜನವರಿಯಲ್ಲಿ [[ಮಕರ ಸಂಕ್ರಾಂತಿ|ಸಂಕ್ರಾಂತಿ]].
* ಫೆಬ್ರವರಿ/ಮಾರ್ಚ್ನಲ್ಲಿ [[ಮಹಾ ಶಿವರಾತ್ರಿ|ಮಹಾಶಿವರಾತ್ರಿ]].
*
ಮಾರ್ಚ್ನಲ್ಲಿ
[[ಹೋಳಿ]]
* ಮಾರ್ಚ್/ಏಪ್ರಿಲ್ನಲ್ಲಿ [[ಯುಗಾದಿ|ಉಗಾದಿ]] ಅಥವಾ ತೆಲುಗು ಹೊಸವರ್ಷ
* ಉಗಾದಿ ಹಬ್ಬದ ೯ ದಿನಗಳ ನಂತರ ಮಾರ್ಚ್/ಏಪ್ರಿಲ್ನಲ್ಲಿ [[ಶ್ರೀ ರಾಮ ನವಮಿ|ಶ್ರೀರಾಮನವಮಿ]] ಆಚರಿಸಲ್ಪಡುತ್ತದೆ.
* ಆಗಷ್ಟ್ನಲ್ಲಿ [[ವರಮಹಾಲಕ್ಷ್ಮಿ ವ್ರತ|ವರಲಕ್ಷ್ಮಿ ವ್ರತಮ್]]
*
ಆಗಷ್ಟ್ನಲ್ಲಿ [[ರಾಖಿ ಪೂರ್ಣಿಮಾ|ರಾಖಿ ಪೂರ್ಣಿಮ]]
*
ಆಗಷ್ಟ್ನಲ್ಲಿ [[ಗಣೇಶ ಚತುರ್ಥಿ|ವಿನಾಯಕ ಚೌತಿ]]
*
ಸೆಪ್ಟೆಂಬರ್/ಅಕ್ಟೋಬರ್ನಲ್ಲಿ [[ವಿಜಯ ದಶಮಿ|ದಸರಾ]]
* ಆಶ್ವಯುಜ ಮಾಸದ ಶುಕ್ಲಪಕ್ಷದಲ್ಲಿನ ೩ನೇ ದಿನವಾದ [[ಅಟ್ಲ ತಡ್ಡೆ]] (ಗ್ರಿಗರಿ ಪಂಚಾಂಗದಲ್ಲಿ ಸೆಪ್ಟೆಂಬರ್/ಅಕ್ಟೋಬರ್ ತಿಂಗಳಲ್ಲಿ ಬರುತ್ತದೆ)
* [[ವಿಜಯ ದಶಮಿ|ದಸರಾ]] ಹಬ್ಬದ ೨೦ ದಿನಗಳ ನಂತರ ಅಕ್ಟೋಬರ್/ನವೆಂಬರ್ನಲ್ಲಿ ಬರುವ [[ದೀಪಾವಳಿ]].
* [[ಈದ್-ಉಲ್-ಫಿತರ್|ಈದ್-ಉಲ್-ಫಿತರ್]], [[ಬಕ್ರೀದ್|ಬಕ್ರೀದ್]], [[ಮೊಹರ್ರಂ|ಮೊಹರಂ]].
* [[ಶ್ರಾವಣ ಮಾಸ|ಶ್ರಾವಣಂನಲ್ಲಿ]] [[ಬೊನಾಲು|ಬೋನಾಲು]]
([[ತೆಲಂಗಾಣ]] ಪ್ರದೇಶದಲ್ಲಿ ಆಚರಿಸಲ್ಪಡುತ್ತದೆ.)
* [[ತೆಲಂಗಾಣ]] ಪ್ರಾಂತ್ಯದಲ್ಲಿ [[ವಿಜಯ ದಶಮಿ|ದಸರಾ]] ಹಬ್ಬದ [[ನವರಾತ್ರಿ|ದುರ್ಗಾಷ್ಟಮಿ ಸಮಯದಲ್ಲಿ ನವರಾತ್ರಿ ಎಂದು ಕರೆಯಲ್ಪಡುವ]], ೯ ದಿನಗಳವರೆಗೆ ಆಚರಿಸಲ್ಪಡುವ [[ಬಥುಕಮ್ಮ]] ಹಬ್ಬ.
* [[ನವ್ರೂಜ್|ನವ್ರೂಜ್]]
* [[ಕ್ರಿಸ್ಮಸ್|ಕ್ರಿಸ್ಮಸ್]]
== ಸಾಹಿತ್ಯ ==
[[ನನ್ನಯ್ಯ]], [[ತಿಕ್ಕನ]] ಮತ್ತು [[ಯೆರ್ರಾಪ್ರಗದ|ಯರ್ರಾಪ್ರಗದ]] ಎಂಬ ಕವಿತ್ರಯರು ಶ್ರೇಷ್ಠ ಮಹಾಕಾವ್ಯ ''[[ಮಹಾಭಾರತ]]'' ವನ್ನು ತೆಲುಗು ಭಾಷೆಗೆ ಅನುವಾದಿಸಿದರು. ಬಮ್ಮೆರ [[ಪೋತನ]] ಎಂಬ ಮತ್ತೋರ್ವ ಕವಿಯು ''ಶ್ರೀಮದ್ ಆಂಧ್ರ ಮಹಾ ಭಾಗವತಮು'' ಎಂಬ ಅತ್ಯುತ್ಕೃಷ್ಟ ಕೃತಿಯನ್ನು ರಚಿಸಿದ್ದು, ಇದು ವೇದವ್ಯಾಸರು [[ಸಂಸ್ಕೃತ|ಸಂಸ್ಕೃತದಲ್ಲಿ]] ಬರೆದ ''ಶ್ರೀ ಭಾಗವತಮ್'' ನ ತೆಲುಗು ಭಾಷಾಂತರವಾಗಿದೆ. ನನ್ನಯ್ಯನನ್ನು ''ಆದಿಕವಿ'' ಎಂದು ಕರೆಯಲಾಗಿದ್ದು, ರಾಜಮಹೇಂದ್ರವರಂ([[ರಾಜಮಂಡ್ರಿ]])ಯಿಂದ ಆಳ್ವಿಕೆ ನಡೆಸುತ್ತಿದ್ದ ರಾಜರಾಜನರೇಂದ್ರನು ಇವನ ಆಶ್ರಯದಾತನಾಗಿದ್ದನು. [[ವಿಜಯನಗರ|ವಿಜಯನಗರದ]] ಚಕ್ರವರ್ತಿ [[ಶ್ರೀಕೃಷ್ಣದೇವರಾಯ|ಕೃಷ್ಣದೇವರಾಯ]]ನು [[ಅಮುಕ್ತಮಾಲ್ಯದ]] ಎಂಬ ಕೃತಿಯನ್ನು ಬರೆದನು. [[ಕಡಪ]] ಪ್ರದೇಶದವನಾದ ತೆಲುಗು ಕವಿ [[ವೇಮನ|ವೇಮನಕೂಡಾ]] ತನ್ನ ತಾತ್ವಿಕ ಪದ್ಯಗಳಿಂದ ಪರಿಚಿತನಾಗಿದ್ದಾನೆ. [[ಕಂದುಕೂರಿ ವೀರೇಶಲಿಂಗಮ್|ಕಂದುಕೂರಿ ವೀರೇಶಲಿಂಗಮ್ರವರ]] ನಂತರದ ತೆಲುಗು ಸಾಹಿತ್ಯವನ್ನು ಆಧುನಿಕ ಸಾಹಿತ್ಯ ಎಂದು ಕರೆಯಲಾಗುತ್ತದೆ. ''ಗದ್ಯ ಟಿಕ್ಕಣ'' ಎಂದೇ ಹೆಸರಾದ ಸತ್ಯವತಿ ಚರಿತಂರವರು ''ಸತ್ಯವತಿ ಚರಿತಂ'' ಎಂಬ ತೆಲುಗು ಭಾಷೆಯ ಸಾಮಾಜಿಕ ಕಾದಂಬರಿಯನ್ನು ಬರೆದಿದ್ದಾರೆ. ಇತರೆ ಆಧುನಿಕ ಬರಹಗಾರರಲ್ಲಿ, [[ಜ್ಞಾನಪೀಠ ಪ್ರಶಸ್ತಿ|ಜ್ಷಾನಪೀಠ ಪ್ರಶಸ್ತಿ]] ವಿಜೇತರುಗಳಾದ [[ವಿಶ್ವನಾಥ ಸತ್ಯನಾರಾಯಣ|ಶ್ರೀ ವಿಶ್ವನಾಥ ಸತ್ಯನಾರಾಯಣ]] ಮತ್ತು [[ಸಿ. ನಾರಾಯಣ ರೆಡ್ಡಿ|ಡಾ.ಸಿ. ನಾರಾಯಣ ರೆಡ್ಡಿ]]ಯವರುಗಳು ಸೇರಿದ್ದಾರೆ. ಆಂಧ್ರ ಪ್ರದೇಶದ ಸ್ಥಳೀಕ ಮತ್ತು ಕ್ರಾಂತಿಕಾರಿ ಕವಿ [[ಶ್ರೀ ಶ್ರೀ ರವಿ ಶಂಕರ್|ಶ್ರೀ ಶ್ರೀಯವರು]] ತೆಲುಗು ಸಾಹಿತ್ಯಕ್ಕೆ ಹೊಸ ರೂಪದ ಅಭಿವ್ಯಕ್ತಿವಾದವನ್ನು ಪರಿಚಯಿಸಿದರು.
ಶ್ರೀ ಪುಟ್ಟಪರ್ತಿ ನಾರಾಯಣಚಾರ್ಯುಲುರವರು ಕೂಡ ತೆಲುಗು ಸಾಹಿತ್ಯದ ವಿದ್ವಾಂಸ ಕವಿಗಳಲ್ಲಿ ಒಬ್ಬರು. ಇವರು ವಿಶ್ವನಾಥ ಸತ್ಯನಾರಾಯಣರ ಸಮಕಾಲೀನರಾಗಿದ್ದರು. ಶ್ರೀ ಪುಟ್ಟಪರ್ತಿ ನಾರಾಯಣಾಚಾರ್ಯಲುರವರು ದ್ವಿಪದಿ ಕಾವ್ಯವಾಗಿ ''ಶಿವತಾಂಡವಂ'', ''ಪಾಂಡುರಂಗ ಮಹಾತ್ಯಂ'', ಎಂಬ ಜನಪ್ರಿಯ ಪುಸ್ತಕಗಳನ್ನು ಬರೆದರು.{{Clarifyme|date=December 2008}}
[[ಶ್ರೀರಂಗಂ ಶ್ರೀನಿವಾಸರಾವ್]], [[ಗುರ್ರಂ ಜಾಷುವಾ|ಗುರ್ರಂ ಜಷುವಾ]], [[ಚಿನ್ನಯ ಸೂರಿ]], [[ವಿಶ್ವನಾಥ ಸತ್ಯನಾರಾಯಣ]] ಮತ್ತು [[ವಡ್ಡೇರ ಚಂಡಿದಾಸ್|ವದ್ದೇರ ಚಂಡಿದಾಸ್]] ಮುಂತಾದವರು ಆಂಧ್ರ ಪ್ರದೇಶದ ಇತರೆ ಜನಪ್ರಿಯ ಲೇಖಕರಾಗಿದ್ದಾರೆ.
=== ಚಲನಚಿತ್ರಗಳು ===
{{Main|Telugu Cinema}}
ಆಂಧ್ರ ಪ್ರದೇಶ ಸುಮಾರು ೨೭೦೦ ಚಲನಚಿತ್ರ ಮಂದಿರಗಳನ್ನು ಹೊಂದಿದ್ದು, ಭಾರತದಲ್ಲೇ ಅತಿ ಹೆಚ್ಚು ಚಲನಚಿತ್ರ ಮಂದಿರಗಳನ್ನು ಹೊಂದಿರುವ ರಾಜ್ಯವಾಗಿದೆ.{{Citation needed|date=February 2007}} ರಾಜ್ಯವು ವರ್ಷವೊಂದಕ್ಕೆ ಸುಮಾರು ೨೦೦{{Citation needed|date=February 2007}} ಚಲನಚಿತ್ರಗಳನ್ನು ತಯಾರಿಸುತ್ತದೆ. ಭಾರತದಲ್ಲಿರುವ ಡಾಲ್ಬಿ ಡಿಜಿಟಲ್ ಥಿಯೇಟರ್ಗಳ ಪೈಕಿ ಸುಮಾರು ೪೦% (೯೩೦ರ ಪೈಕಿ ೩೩೦)ರಷ್ಟನ್ನು ಇದು ಹೊಂದಿದೆ.<ref>{{cite web |url=http://www.dtsonline.com/digitalcinema/find/index.php |title=DTS | Home |publisher=Dtsonline.com |date= |accessdate=2008-11-29 |archive-date=2008-04-11 |archive-url=https://web.archive.org/web/20080411212750/http://www.dtsonline.com/digitalcinema/find/index.php |url-status=dead }}</ref> ಈಗ ಇದು ಬೃಹತ್ ೩D ಪರದೆಯನ್ನೊಳಗೊಂಡ ಐಮ್ಯಾಕ್ಸ್ ಥಿಯೇಟರ್ ಒಂದನ್ನು ಹಾಗೂ ೩-೫ ಮಲ್ಟಿಪ್ಲೆಕ್ಸ್ಗಳನ್ನೂ ಹೊಂದಿದೆ. ಟಾಲಿವುಡ್ (ತೆಲುಗು ಚಿತ್ರರಂಗ) ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ತಯಾರಿಸುತ್ತದೆ.
NTR ರವರು ಟಾಲಿವುಡ್ನ ದಂತಕತೆಯಾಗಿದ್ದಾರೆ.ಇವರು ತಮ್ಮ ಪಕ್ಷ ಸ್ಥಾಪಿಸಿದ ೯ ತಿಂಗಳಲ್ಲೇ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಇದೊಂದು ವಿಶ್ವದಾಖಲೆ ಮತ್ತು ಈವರೆಗೆ ಯಾರೂ ಈ ಸಾಧನೆ ಮಾಡಿಲ್ಲ.
=== ಸಂಗೀತ ===
{{Main|Music of Andhra Pradesh}}
ರಾಜ್ಯವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. [[ಕರ್ನಾಟಕ ಸಂಗೀತದ ತ್ರಿಮೂರ್ತಿಗಳು]] ಎಂದೇ ಹೆಸರಾಗಿರುವ [[ತ್ಯಾಗರಾಜ|ತ್ಯಾಗರಾಜರು]], [[ಅನ್ನಮಾಚಾರ್ಯ|ಅನ್ನಮಾಚಾರ್ಯರು]], ಕ್ಷೇತ್ರಯ್ಯನವರೂ ಸೇರಿದಂತೆ ಭದ್ರಾಚಲ [[ರಾಮದಾಸು|ರಾಮದಾಸುರವರಂತಹ]] [[ಕರ್ನಾಟಕ ಸಂಗೀತ|ಕರ್ನಾಟಕ ಸಂಗೀತದ]] ಅನೇಕ ಪ್ರಸಿದ್ಧರು ತೆಲುಗು ಪರಂಪರೆಗೆ ಸೇರಿದವರು.
ಮಹಾನ್ ಮ್ಯಾಂಡೋಲಿನ್ ವಾದಕ [[ಮ್ಯಾಂಡೊಲಿನ್ ಶ್ರೀನಿವಾಸ್|ಮ್ಯಾಂಡೋಲಿನ್ ಶ್ರೀನಿವಾಸ್]] ಕೂಡ ಆಂಧ್ರ ಪ್ರದೇಶದವರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಹಾಡುಗಳೂ ಬಹಳ ಜನಪ್ರಿಯವಾಗಿವೆ.ಕರ್ನಾಟಕ ಸಂಗೀತದಲ್ಲಿ ಮತ್ತಷ್ಟು ರಾಗಗಳನ್ನು ಸೃಷ್ಟಿಸಿದ, ಕರ್ನಾಟಕ ಸಂಗೀತದ ಮಹಾನ್ ಗಾಯಕರಾದ ಶ್ರೀ [[ಮಂಗಳಂಪಲ್ಲಿ ಬಾಲಮುರಳಿಕೃಷ್ಣ]] ರವರು ಕೂಡ ತೆಲುಗು ಪರಂಪರೆಗೆ ಸೇರಿದವರು.
=== ಧರ್ಮ ===
ಎಲ್ಲ ಜಾತಿಗಳ [[ಹಿಂದೂ ಸಂತರು]] ಆಂಧ್ರ ಪ್ರದೇಶದಲ್ಲಿ ನೆಲೆ ಕಂಡಿದ್ದಾರೆ. ಸಂತ ಯೋಗಿ [[ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿ|ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಯವರು]] ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಪ್ರಮುಖ ವ್ಯಕ್ತಿಯಾಗಿದ್ದು, ವಿಶ್ವಬ್ರಾಹ್ಮಣ (ಅಕ್ಕಸಾಲಿಗ) ಜಾತಿಯಲ್ಲಿ ಜನಿಸಿದ್ದರೂ ಸಹ, ಬ್ರಾಹ್ಮಣ, [[ದಲಿತ#ಹಿಂದು ದಲಿತರು (ಹರಿಜನರು)|ಹರಿಜನ]] ಮತ್ತು ಮುಸ್ಲಿಂ ಅನುಯಾಯಿಗಳನ್ನು ಹೊಂದಿದ್ದರು.<ref>{{cite web |url=http://www.mihira.com/wisdommasters/veerabrahmam.htm |title=Sri Potuluri Veera Brahmendra Swami |publisher=Mihira.com |date= |accessdate=2008-11-29 |archive-date=2008-11-20 |archive-url=https://web.archive.org/web/20081120050546/http://www.mihira.com/wisdommasters/veerabrahmam.htm |url-status=dead }}</ref> ಬೆಸ್ತರಾಗಿದ್ದ ರಘು ಕೂಡ ಶೂದ್ರರಾಗಿದ್ದರು.<ref>{{cite web|url=http://www.telugubhakti.com/telugupages/Monthly/Bhaktas/content1.htm |title=Stories of Bhaktas — Fisherman Raghu |publisher=Telugubhakti.com |date= |accessdate=2008-11-29}}</ref> ಸಂತ ಕಕ್ಕಯ್ಯ ಚೂರ(ಚಮ್ಮಾರ) [[ದಲಿತ#ಹಿಂದು ದಲಿತರು (ಹರಿಜನರು)|ಹರಿಜನ]] ಸಂತರಾಗಿದ್ದರು.
ಆಧುನಿಕ ಕಾಲದ ಹಲವಾರು ಪ್ರಮುಖ ಹಿಂದೂ ಸಂತರು ಆಂಧ್ರ ಪ್ರದೇಶದಿಂದ ಬಂದಿದ್ದಾರೆ. ಅವರೆಂದರೆ, [[ದ್ವೈತಾದ್ವೈತ]] ತತ್ವವನ್ನು ಸ್ಥಾಪಿಸಿದ [[ನಿಂಬರ್ಕ]], [[ಭಾರತದ ಸ್ವಾತಂತ್ರ್ಯ ಚಳುವಳಿ|ಭಾರತ ಸ್ವಾತಂತ್ರ್ಯ]]ದ ಪ್ರತಿಪಾದನೆ ಮಾಡಿದ ತಾಯಿ ಮೀರಾ, ದೈವಾರಾಧನೆಯಲ್ಲಿ ಧಾರ್ಮಿಕ ಐಕ್ಯತೆಯನ್ನು ಪ್ರತಿಪಾದಿಸಿದ [[ಶ್ರೀ ಸತ್ಯ ಸಾಯಿ ಬಾಬ|ಶ್ರೀ ಸತ್ಯ ಸಾಯಿ ಬಾಬಾ]], ಸ್ವಾಮಿ ಸುಂದರ ಚೈತನ್ಯಾನಂದಜೀ ಮತ್ತು ಅರಬಿಂದೋ ಮಿಷನ್.
== ತೀರ್ಥಯಾತ್ರಾ ಮತ್ತು ಧಾರ್ಮಿಕ ಸ್ಥಳಗಳು ==
[[ಡೇವಿಡ್ ರಿಕಾರ್ಡೋ|thumb|right|250px|ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿಯಲ್ಲಿರುವ ಅತಿ ಮುಖ್ಯವಾದ ಯಾತ್ರಾಸ್ಥಳ]]
ಭಾರತದಾದ್ಯಂತ ಇರುವ ಹಿಂದೂಗಳಿಗೆ [[ತಿರುಮಲ-ತಿರುಪತಿ|ತಿರುಪತಿ ಅಥವಾ ತಿರುಮಲ]] ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು [[ವೆಂಕಟೇಶ್ವರ|ವೆಂಕಟೇಶ್ವರದೇವರಿಗೆ]] ಸಮರ್ಪಣೆಯಾಗಿದೆ. ತಿರುಪತಿಯು [[ಚಿತ್ತೂರ್|ಚಿತ್ತೂರ್]] ಜಿಲ್ಲೆಯಲ್ಲಿದೆ. [[ಸತ್ಯನಾರಾಯಣ ಸ್ವಾಮಿ]] ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ.
[[ಸಿಂಹಾಚಲಂ]] ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, [[ಪ್ರಹ್ಲಾದ|ಪ್ರಹ್ಲಾದನನ್ನು]] ಅವನ ದುಷ್ಠ ತಂದೆ [[ಹಿರಣ್ಯಕಶಿಪು|ಹಿರಣ್ಯಕಶಿಪುವಿನಿಂದ]] ರಕ್ಷಿಸಿದ ಸಂರಕ್ಷಕ ದೇವರಾದ [[ನರಸಿಂಹ|ನರಸಿಂಹನ]] ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. [[ವಿಜಯವಾಡ]] ನಗರದಲ್ಲಿರುವ [[ಕನಕದುರ್ಗ ದೇವಸ್ಥಾನ|ಕನಕ ದುರ್ಗ ದೇವಸ್ಥಾನ]] ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. [[ಶ್ರೀ ಕಾಳಹಸ್ತಿ]] ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, [[ಚಿತ್ತೂರ್|ಚಿತ್ತೂರ್]] ಜಿಲ್ಲೆಯಲ್ಲಿನ [[ಸ್ವರ್ಣಮುಖಿ]] ನದಿಯ ದಡದಲ್ಲಿದೆ.
ಸಿಂಹಾಚಲಂ ಕ್ಷೇತ್ರವು ಪರ್ವತದ ಮೇಲಿರುವ ಪುಣ್ಯಕ್ಷೇತ್ರವಾಗಿದ್ದು ವಿಶಾಖಪಟ್ಟಣಂನಿಂದ ೧೬ ಕಿ.ಮೀ.ನಷ್ಟು ದೂರದಲ್ಲಿದೆ ಹಾಗೂ ನಗರದ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮತ್ತೊಂದು ಭಾಗದಲ್ಲಿದೆ. ಇದು ಅತಿ ಮನೋಹರ ಶಿಲ್ಪಕಲೆಯನ್ನು ಒಳಗೊಂಡ ಆಂಧ್ರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಬೆಟ್ಟಗಳ ಮಧ್ಯದಲ್ಲಿ ಸ್ಥಾಪಿತಗೊಂಡಿದೆ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ೧೬ ಕಂಬಗಳ ನಾಟ್ಯ ಮಂಟಪ ಮತ್ತು ೯೬ ಕಂಬಗಳ ಕಲ್ಯಾಣ ಮಂಟಪಗಳು ದೇವಸ್ಥಾನದ ಉತ್ಕೃಷ್ಠ ವಾಸ್ತುಶೈಲಿಗೆ ಸಾಕ್ಷಿಯಾಗಿವೆ. ತನ್ನ ಸ್ಥಾನವನ್ನು ಅಲಂಕರಿಸಿರುವ ದೈವವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಗೆ ಚಂದನದ ದಪ್ಪ ಲೇಪನವನ್ನು ಮಾಡಲಾಗಿದೆ. ಇದು, [[ವಿಷ್ಣು|ವಿಷ್ಣುವಿನ]] ಅವತಾರಗಳಲ್ಲೊಂದಾದ [[ನರಸಿಂಹ ಸ್ವಾಮಿ|ನರಸಿಂಹ ಸ್ವಾಮಿಗೆ]] ಸಮರ್ಪಿಸಲಾದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, [[ಚೋಳ|ಚೋಳರ]] ದೊರೆಯಾದ ಕುಲೋತ್ತುಂಗ ೧೧ ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ. ಒಡಿಶಾದ ಗಜಪತಿ ದೊರೆಗಳ ಮೇಲೆ ವಿಜಯಿಯಾಗಿ ಹೊರಹೊಮ್ಮಿದ ನೆನಪಿಗಾಗಿ [[ಕೃಷ್ಣದೇವರಾಯ|ಶ್ರೀ ಕೃಷ್ಣ ದೇವರಾಯ]]ನು ಸ್ಥಾಪಿಸಿದ ವಿಜಯ ಸ್ಢಂಭ ಇಲ್ಲಿದೆ. ಈ ದೇವಸ್ಥಾನದಲ್ಲಿ ಪ್ರಾಚೀನ [[ತೆಲುಗು]] ಶಾಸನಗಳನ್ನು ಕಾಣಬಹುದು. ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು.ಇದು ದ್ರಾವಿಡ (ದಕ್ಷಿಣ ಭಾರತದ) ವಾಸ್ತುಶೈಲಿಯನ್ನು ಹೊಂದಿದೆ.ನೆರೆಹಾವಳಿ, ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದ ವೈಜಾಗ್ನ್ನು ಈ ಸ್ವಾಮಿಯು ರಕ್ಷಿಸುತ್ತಿದ್ದಾನೆ ಎಂಬ ಜನಪ್ರಿಯ ನಂಬಿಕೆಯು ಇಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿಯವರೆಗೂ ನೈಸರ್ಗಿಕ ವಿಕೋಪಗಳಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ. ಪತಿ-ಪತ್ನಿಯಾಗ ಬಯಸುವ ಜೋಡಿಗಳು ಮದುವೆಗೆ ಮುಂಚೆ ಈ ದೇವಸ್ಥಾನಕ್ಕೆ ಹೋಗುವುದು ಒಂದು ವಾಡಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂದಣಿಯಿರುವ ಕೂಡಿರುವ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು.
[[ಚಿತ್ರ:Hussain Sagar lake, Hyderabad.jpg|thumb|250px|right|ಹುಸೇನ್ ಸಾಗರ್ ಸರೋವರದ ಮೇಲಿನ ಬುದ್ಧನ ವಿಗ್ರಹ]]
[[ಶ್ರೀ ಶೈಲಂ]], ಆಂಧ್ರ ಪ್ರದೇಶದ ಮತ್ತೊಂದು ಮಹತ್ವದ ದೇವಾಲಯವಾಗಿದ್ದು, ಇದೂ ಕೂಡ ರಾಷ್ಟ್ರಮಟ್ಟದ ಪ್ರಾಮುಖ್ಯತೆಯನ್ನು ಪಡೆದಿದೆ. ಇದು [[ಶಿವ]] ದೇವರಿಗೆ ಸಮರ್ಪಿಸಲ್ಪಟ್ಟಿರುವ ದೇವಾಲಯವಾಗಿದೆ. ವಿವಿಧ [[ಜ್ಯೋತಿರ್ಲಿಂಗಂ|ಜ್ಯೋತಿರ್ಲಿಂಗ]]ಗಳಿರುವ ಹಲವು ಸ್ಥಳಗಳ ಪೈಕಿ ಇದೂ ಒಂದಾಗಿದೆ. ''[[ಸ್ಜಂದ ಪುರಾಣ|ಸ್ಕಂದ ಪುರಾಣ]]'' ದಲ್ಲಿ "ಶ್ರೀ ಶೈಲ ಕಾಂಡಂ' ಎಂಬ ಅಧ್ಯಾಯವಿದ್ದು ಅದು ಸಂಪೂರ್ಣವಾಗಿ ಈ ಸ್ಥಳಕ್ಕೇ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯದಲ್ಲಿ ಈ ಸ್ಥಳದ ಪ್ರಾಚೀನ ಮೂಲದ ಬಗ್ಗೆ ಉಲ್ಲೇಖವಿದೆ. ಕಳೆದ ಸಹಸ್ರಮಾನದ ತಮಿಳು ಸಂತರು ಈ ದೇವಾಲಯದ ಕುರಿತು ಹಾಡಿ ಹೊಗಳಿರುವುದರಿಂದಲೂ ಇದರ ಪ್ರಾಚೀನತೆಯು ದೃಢಪಟ್ಟಿದೆ.[[ಆದಿ ಶಂಕರ|ಆದಿ ಶಂಕರರು]] ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ಆ ಸಮಯದಲ್ಲಿಯೇ ತಮ್ಮ "''[[ಶಿವಾನಂದ ಲಹರಿ]]'' "ಯನ್ನು ರಚಿಸಿದರು ಎಂದು ಹೇಳಲಾಗಿದೆ. ಶಿವನ ಪವಿತ್ರ ಬಸವನಾಗಿರುವ ವೃಷಭನು, ಶಿವ ಮತ್ತು [[ಪಾರ್ವತಿ|ಪಾರ್ವತಿಯರು]] ತನ್ನ ಎದುರು ಮಲ್ಲಿಕಾರ್ಜುನ ಮತ್ತು ಭ್ರಮರಾಂಬರ ರೂಪದಲ್ಲಿ ಕಾಣಿಸಿಕೊಳ್ಳುವವರೆಗೂ [[ಮಹಾಕಾಳಿ]] ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದ ಎಂಬುದೊಂದು ನಂಬಿಕೆಯಿದೆ. ಈ ದೇವಸ್ಥಾನವು ೧೨ ಪವಿತ್ರ [[ಜ್ಯೋತಿರ್ಲಿಂಗಗಳು|ಜ್ಯೋತಿರ್ಲಿಂಗ]]ಗಳಲ್ಲಿ ಒಂದಾಗಿದೆ. [[ರಾಮ|ಶ್ರೀರಾಮ ಸ್ವಾಮಿ]]ಯು ಸ್ವತಃ ಇಲ್ಲಿ ಸಹಸ್ರಲಿಂಗಗಳನ್ನು ಪ್ರತಿಷ್ಠಾಪಿಸಿದ; ಜೊತೆಗೆ ಪಾಂಡವರು ಪಂಚಪಾಂಡವ ಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಶ್ರೀ ಶೈಲಂ ಕ್ಷೇತ್ರವು [[ಕರ್ನೂಲ್]] ಜಿಲ್ಲೆಯಲ್ಲಿದೆ.
[[ಚಿತ್ರ:vb211.jpg|thumb|left|250px|ಸಿಂಹಾಚಲಂ ದೇವಸ್ತಾನದಲ್ಲಿನ ಮಂಪಟ]]
[[ಭದ್ರಾಚಲಂ]] ಕ್ಷೇತ್ರವು, ಶ್ರೀರಾಮನ ದೇವಸ್ಥಾನ ಮತ್ತು [[ಗೋದಾವರಿ]] ನದಿಗಾಗಿ ಹೆಸರುವಾಸಿಯಾಗಿದೆ. ಶ್ರೀರಾಮನನ್ನು ಕುರಿತು ಅವನ ಪರಮ ಭಕ್ತನಾದ ರಾಮದಾಸು(ಮೂಲದಲ್ಲಿ-[[ಕಂಚೆರ್ಲ ಗೋಪಣ್ಣ|ಕಂಚೇರ್ಲ ಗೋಪಣ್ಣ]]) ತನ್ನ ಭಕ್ತಿಗೀತೆಗಳನ್ನು ಬರೆದದ್ದು ಇದೇ ಸ್ಥಳದಲ್ಲಿ. [[ತ್ರೇತಾಯುಗ|ತ್ರೇತಾಯುಗದಲ್ಲಿ]] ಶ್ರೀರಾಮನು ಇದೇ ಗೋದಾವರಿ ನದಿಯ ದಡದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದನು ಎಂಬ ನಂಬಿಕೆಯಿದೆ. ಭದ್ರ ಎಂಬ ಒಂದು ಪರ್ವತವು ಸುದೀರ್ಘವಾದ ತಪಸ್ಸಿನ ನಂತರ, ತನ್ನ ಮೇಲೆಯೇ ಚಿರಕಾಲ ನೆಲೆಸುವಂತೆ ಶ್ರೀರಾಮನನ್ನು ಕೋರಿತು ಎಂಬುದಾಗಿ ಒಂದು ದಂತಕಥೆಯಿದೆ. [[ರಾಮ ದೇವರು|ಶ್ರೀರಾಮ]] ನು ಪತ್ನಿ [[ಸೀತೆ]] ಮತ್ತು ಸಹೋದರ [[ಲಕ್ಷ್ಮಣ|ಲಕ್ಷ್ಮಣರೊಡಗೂಡಿ]] ಭದ್ರಗಿರಿಯಲ್ಲಿಯೇ ನೆಲೆಸುವುದಾಗಿ ಹೇಳಿದನು ಎಂದು ಪ್ರತೀತಿಯಿದೆ. ಭದ್ರಾಚಲಂ ಕ್ಷೇತ್ರವು [[ಖಮ್ಮಮ್ ಜಿಲ್ಲೆ|ಖಮ್ಮಮ್ ಜಿಲ್ಲೆ]]ಯಲ್ಲಿದೆ. ೧೭ನೇ ಶತಮಾನದಲ್ಲಿ ತಾನಿಶನ ಆಳ್ವಿಕೆಯ ಕಾಲದಲ್ಲಿ ಗೋಪಣ್ಣನು ಜನರಿಂದ ದೇಣಿಗೆ ಸಂಗ್ರಹಿಸಿ ರಾಮನಿಗಾಗಿ ಈ ದೇವಸ್ಥಾನವನ್ನು ನಿರ್ಮಿಸಿದನು. ಅವನು ರಾಮ-ಸೀತಾರ ಕಲ್ಯಾಣವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಪ್ರತಿವರ್ಷ [[ಶ್ರೀ ರಾಮ ನವಮಿ|ಶ್ರೀರಾಮ ನವಮಿ]]ಯನ್ನು ಆಚರಿಸಲಾಗುತ್ತಿದೆ. ಭದ್ರಾಚಲಂನಲ್ಲಿ ನಡೆಯುವ ಈ ಆಚರಣೆಗೆ ಆಂಧ್ರ ಪ್ರದೇಶ ಸರ್ಕಾರವು ಪ್ರತಿ ವರ್ಷವೂ ಮುತ್ತುಗಳನ್ನು ಕಳಿಸುತ್ತದೆ.
[[ಬಸರ್-ಸರಸ್ವತಿ ದೇವಸ್ಥಾನ|ಬಸರ್-ಸರಸ್ವತಿ ದೇವಸ್ಥಾನವು]], ವಿದ್ಯಾದೇವತೆ ಸರಸ್ವತಿಯ ಮತ್ತೊಂದು ಪ್ರಸಿದ್ಧ ಸ್ಥಳ. ಬಸರಾ ಕ್ಷೇತ್ರವು [[ಅದಿಲಾಬಾದ್]] ಜಿಲ್ಲೆಯಲ್ಲಿದೆ. [[ಯಾಗಂಟಿ ಗುಹೆಗಳು]] ಕೂಡ ಆಂಧ್ರ ಪ್ರದೇಶದ ಮತ್ತೊಂದು ಬಹುಮುಖ್ಯ ಯಾತ್ರಾ ಸ್ಥಳವಾಗಿದೆ. ಮಹಾನಂದಿಯನ್ನು ಹೊರತುಪಡಿಸಿ ಕರ್ನೂಲ್ ಜಿಲ್ಲೆಯು ಮತ್ತೊಂದು ಯಾತ್ರಾ ಕೇಂದ್ರವಾಗಿದ್ದು ಹಸಿರಿನಿಂದ ಕೂಡಿದೆ.ಪ್ರಸಿದ್ಧ [[ಹಿಂದೂ ಧರ್ಮ|ಹಿಂದೂ]] [[ಬಿರ್ಲಾ ಮಂದಿರ್, ಹೈದರಾಬಾದ್|ಬಿರ್ಲಾ ಮಂದಿರ]], ಮತ್ತು [[ರಾಮಪ್ಪ ದೇವಸ್ಥಾನ]], [[ಇಸ್ಲಾಂ ಧರ್ಮ|ಮುಸ್ಲಿಂರ]] [[ಮೆಕ್ಕ ಮಸೀದಿ|ಮೆಕ್ಕಾ ಮಸೀದಿ]] ಮತ್ತು [[ಚಾರ್ಮಿನಾರ್]], ಜೊತೆಗೆ [[ಹುಸೇನ್ ಸಾಗರ್|ಹುಸೇನ್ ಸಾಗರ್ ಜಲಾಶಯ]]ದ ಮೇಲಿರುವ [[ಗೌತಮ ಬುದ್ಧ|ಬುದ್ಧ]]ನ ಪ್ರತಿಮೆ ಮುಂತಾದುವುಗಳು ಆಂಧ್ರ ಪ್ರದೇಶದ ಮನಮೋಹಕ ಧಾರ್ಮಿಕ ಸ್ಮಾರಕಗಳಾಗಿವೆ.
[[ಚಿತ್ರ:Ramappa1.jpg|thumb|right|250px|ರಾಮಪ್ಪ ದೇವಸ್ಥಾನ]]
ಕನಕದುರ್ಗ ದೇವಸ್ಥಾನವು ಭಾರತದ ಆಂಧ್ರ ಪ್ರದೇಶದಲ್ಲಿನ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ.ಕೃಷ್ಣಾ ನದಿಯ ದಂಡೆಯ ಮೇಲಿರುವ ವಿಜಯವಾಡ ನಗರದ ಇಂದ್ರಕೀಲಾದ್ರಿ ಪರ್ವತದ ಮೇಲೆ ಈ ದೇವಸ್ಥಾನ ಸ್ಥಾಪಿತವಾಗಿದೆ. ಹಚ್ಚಹಸಿರಿನಿಂದ ಆವೃತವಾಗಿರುವ ಈಗಿನ ವಿಜಯವಾಡ ಹಿಂದೆ ಕಲ್ಲುಬಂಡೆಗಳ ಪ್ರಾಂತ್ಯವಾಗಿದ್ದು, ದಿಣ್ಣೆಗಳಿಂದ ತುಂಬಿಕೊಂಡಿದ್ದರಿಂದಾಗಿ ಕೃಷ್ಣಾ ನದಿಯ ಹರಿವಿಗೆ ತಡೆಯೊಡ್ಡುತ್ತಿತ್ತು ಎಂದು ದಂತಕಥೆಯೊಂದು ಹೇಳುತ್ತದೆ. ಹೀಗಾಗಿ ಆ ಭೂಮಿಯು ವಾಸ ಮಾಡುವುದಕ್ಕಾಗಲೀ ವ್ಯವಸಾಯಕ್ಕಾಗಲೀ ಯೋಗ್ಯವಾಗಿರಲಿಲ್ಲ. ಶಿವನನ್ನು ಪ್ರಾರ್ಥಿಸಿದಾಗ, ಅವನ ಆಜ್ಞಾಪನೆಯ ಮೇರೆಗೆ ಪರ್ವತಗಳು ಕೃಷ್ಣಾ ನದಿ ಹರಿಯಲು ದಾರಿ ಮಾಡಿಕೊಟ್ಟವು.
ಅದು ಆದದ್ದೇ ತಡ!ಕೃಷ್ಣಾ ನದಿಯು ಬೆಟ್ಟದಲ್ಲಿ ಶಿವನು ಕೊರೆದ ಸುರಂಗಗಳ ಅಥವಾ "ಬೆಜ್ಜಮ್" ಮೂಲಕ ಯಾವುದೇ ಅಡೆತಡೆಯಿಲ್ಲದೆ ರಭಸದಿಂದ ಹರಿಯಲು ಪ್ರಾರಂಭಿಸಿತು. ಹೀಗೆ ಆ ಸ್ಥಳ ಬೆಜವಾಡ ಎಂಬ ಹೆಸರು ಪಡೆಯಿತು.
ಹಲವು ಪುರಾಣಗಳಲ್ಲೊಂದು ಈ ಸ್ಥಳದೊಂದಿಗೆ ಸಂಬಂಧ ಹೊಂದಿದೆ. ಅದೆಂದರೆ, ಶಿವನಿಂದ ವರ ಪಡೆಯಲು ಅರ್ಜುನ ಶಿವವನ್ನು ಕುರಿತು ಇಂದ್ರಕೀಲ ಪರ್ವತದ ಮೇಲೆ ಕುಳಿತು ತಪಸ್ಸು ಮಾಡಿದನು. ನಂತರ ಅರ್ಜುನ ಶಿವನಿಂದ ವರ ಪಡೆದು ವಿಜಯಿಯಾದನು. ಈ ನಗರಕ್ಕೆ "ವಿಜಯವಾಡ" ಎಂದು ಹೆಸರು ಬರಲು ಇದೇ ಕಾರಣವಾಯಿತು. ಅಸುರಾಧಿಪತಿ ಮಹಿಷಾಸುರನನ್ನು ಸಂಹರಿಸಿದ [[ಕನಕದುರ್ಗ]] ದೇವತೆಯ ವಿಜಯೋತ್ಸವದ ಕುರಿತು ಮತ್ತೊಂದು ಜನಪ್ರಿಯ ದಂತಕಥೆಯಿದೆ. ಒಂದಾನೊಂದು ಕಾಲದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನತೆಗೆ ರಾಕ್ಷಸರ ಕಾಟವು ಅತಿಯಾಗಿ ಸಹಿಸಲು ಅಸಾಧ್ಯವಾಗಿತ್ತು. ಆಗ ಇಂದ್ರಕೀಲ ಋಷಿಯು ಉಗ್ರವಾಗಿ ತಪಸ್ಸು ಮಾಡಿದನು. ಅದನ್ನು ಮೆಚ್ಚಿ ದೇವತೆಯು ಪ್ರತ್ಯಕ್ಷಳಾದಾಗ, ತನ್ನ ತಲೆಯ ಮೇಲೆ ಆಕೆಯು ನೆಲೆಸಿ ದುರುಳ ರಾಕ್ಷಸರಿಂದ ರಕ್ಷಣೆ ಒದಗಿಸಬೇಕೆಂದು ಋಷಿಯು ಪ್ರಾರ್ಥಿಸಿದನು. ಋಷಿಯ ಕೋರಿಕೆಯ ಮೇರೆಗೆ, ರಾಕ್ಷಸರನ್ನು ಸಂಹರಿಸಿದ ದುರ್ಗಾ ದೇವತೆಯು ಇಂದ್ರಕೀಲದಲ್ಲಿ ಶಾಶ್ವತವಾಗಿ ನೆಲೆಸಿದಳು.
ತದನಂತರ, ಅವಳು ರಾಕ್ಷಸದೊರೆ ಮಹಿಷಾಸುರರನ್ನು ಸಂಹರಿಸಿ ವಿಜಯವಾಡದ ಜನರನ್ನು ರಾಕ್ಷಸರ ದುಷ್ಟ ಹಿಡಿತದಿಂದ ರಕ್ಷಿಸಿದಳು. [[ನವರಾತ್ರಿ]] ಎಂದು ಕರೆಯುವ [[ದಸರ|ದಸರಾ]] ಹಬ್ಬದ ಸಮಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಮಹತ್ವವಾದವುಗಳೆಂದರೆ, ಸರಸ್ವತಿ ಪೂಜೆ ಮತ್ತು ತೆಪ್ಪೋತ್ಸವ. ದುರ್ಗಾ ದೇವತೆಗಾಗಿ ದಸರಾ ಹಬ್ಬವನ್ನು ಇಲ್ಲಿ ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳು ಈ ವರ್ಣಮಯ ಆಚರಣೆಯಲ್ಲಿ ಭಾಗವಹಿಸಿ ನಂತರ [[ಕೃಷ್ಣಾ ನದಿ|ಕೃಷ್ಣಾ ನದಿಯಲ್ಲಿ]] ಮಿಂದು ಪುನೀತರಾಗುತ್ತಾರೆ.
== ಇತರೆ ಸಾಂಸ್ಕೃತಿಕ ವಿಚಾರಗಳು ==
[[ಬಾಪು (ಕಲಾವಿದ)|ಬಾಪೂರವರ]] ಚಿತ್ರಕಲೆ, [[ನಂದೂರಿ ಸುಬ್ಬರಾವ್]] ಅವರ ''ಯೆಂಕಿ ಪಾಟಲು'',(ಯೆಂಕಿ ಎಂದು ಕರೆಯಲ್ಪಡುವ ಅಗಸಗಿತ್ತಿಯ/ಅವಳ ಕುರಿತಾದ ಹಾಡುಗಳು), ತುಂಟ ಬುಡುಗು,([[ಮುಲ್ಲಪುಡಿ|ಮುಲ್ಲಪುಡಿಯವರಿಂದ]] ರಚನೆಯಾದ ಪಾತ್ರ), [[ಅನ್ನಮಾಚಾರ್ಯ|ಅನ್ನಮಯ್ಯನ]] ಹಾಡುಗಳು, [[ಆವಕಾಯ|ಅವಕಾಯ]] (ವಿಭಿನ್ನವಾದ ಒಂದು ಬಗೆಯ ಮಾವಿನ ಉಪ್ಪಿನ ಕಾಯಿ, ಇದರಲ್ಲಿ ಮಾವಿನ ಓಟೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುತ್ತದೆ), [[ಗೊಂಗೂರ|ಗೊಂಗುರ]] (ದಾಸವಾಳದ ಜಾತಿಯ ಗಿಡದಿಂದ ಮಾಡಲಾದ [[ಚಟ್ನಿ]]), ''ಅಟ್ಲ ತಡ್ಡಿ'' (ಹದಿಹರೆಯದ ಹುಡುಗಿಯರಿಗೆಂದೇ ಆಚರಿಸಲಾಗುವ ವಿಶೇಷವಾದ ಋತುಕಾಲಿಕ ಹಬ್ಬ.) ಗೋದಾವರಿ ನದಿಯ ದಂಡೆಗಳು, ''ದೂಡು ಬಸವಣ್ಣ'' (ಸುಗ್ಗಿಯ ಹಬ್ಬವಾದ ಸಂಕ್ರಾಂತಿಯ ಸಮಯದಲ್ಲಿ ಸಾಂಪ್ರದಾಯಿಕ ಬಸವನನ್ನು ಸಿಂಗರಿಸಿ ಮನೆ ಮನೆಗೆ ಕರೆದೊಯ್ದು ಪ್ರದರ್ಶಿಸುವ ಒಂದು ಆಚರಣೆ) ಮುಂತಾದ ಹಬ್ಬ-ಆಚರಣೆಗಳು ತೆಲುಗು [[ಮಕರ ಸಂಕ್ರಾಂತಿ|ಸಂಸ್ಕೃತಿ]]ಯನ್ನು ಶ್ರೀಮಂತಗೊಳಿಸಿವೆ. ಮೆದು ಕಲ್ಲುಗಳಲ್ಲಿ [[ಧಾರ್ಮಿಕ ದೃಷ್ಟಿಕೋನ|ವಿಗ್ರಹ]]ಗಳನ್ನು ಕೆತ್ತುವುದಕ್ಕೆ ಸಂಬಂಧಿಸಿದ ಶಿಲ್ಪಕಲಾ ಕುಶಲತೆಗಾಗಿ [[ದುರ್ಗಿ|ದುರ್ಗಿಯ]] ಹಳ್ಳಿಯು ಹೆಸರುವಾಸಿಯಾಗಿದೆ. ಈ ಮೆದುಕಲ್ಲುಗಳು ಕೆಟ್ಟ ಹವಾಗುಣಕ್ಕೆ ಗುರಿಯಾಗುವ ಸಂಭವವಿರುತ್ತವೆಯಾದ್ದರಿಂದ ಅವುಗಳನ್ನು ನೆರಳಿನಟ್ಟು ಪ್ರದರ್ಶಿಸುವುದು ಅಗತ್ಯವಾಗಿರುತ್ತದೆ. 'ಕಲಂಕಾರಿ' ಅತ್ಯಂತ ಪ್ರಾಚೀನ ಕಲಾಪ್ರಕಾರವಾಗಿದ್ದು, ಇದರ ಇತಿಹಾಸ ಹರಪ್ಪ ನಾಗರಿಕತೆಯವರೆಗೂ ಹೋಗುತ್ತದೆ. ಗೊಂಬೆ ತಯಾರಿಕೆಗೂ ಆಂಧ್ರ ಹೆಸರುವಾಸಿಯಾಗಿದೆ. ಗೊಂಬೆಗಳನ್ನು ಮರ, ಮಣ್ಣು, ಒಣ ಹುಲ್ಲು, ಮತ್ತು ಹಗುರವಾದ ಮಿಶ್ರಲೋಹಗಳಿಂದ ತಯಾರಿಸಲಾಗುತ್ತದೆ. ತಿರುಪತಿಯು ಮಂಜತ್ತಿಮರದ ಕೆತ್ತನೆಗಳಿಗೆ ಹೆಸರವಾಸಿಯಾಗಿದೆ. ಸಮೃದ್ಧವಾದ ಬಣ್ಣಗಳನ್ನು ಹೊಂದಿರುವ ಮಣ್ಣಿನ ಗೊಂಬೆಗಳಿಗೆ ಕೊಂಡಪಲ್ಲಿ ಹೆಸರುವಾಸಿಯಾಗಿದೆ. ವಿಶಾಖಪಟ್ಟಣದಲ್ಲಿ ನೆಲೆಗೊಂಡಿರುವ ಈಟಿಕೊಪ್ಪವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ. ನಿರ್ಮಲ್ ಚಿತ್ರಕಲೆಯು ಅಭಿವ್ಯಕ್ತಿಗೆ ಒತ್ತುಕೊಡುವ ಪ್ರಕಾರವಾಗಿದ್ದು ಅವುಗಳನ್ನು ಸಾಮಾನ್ಯವಾಗಿ ಕಪ್ಪು ಹಿನ್ನೆಲೆಯುಳ್ಳ ಮಾಧ್ಯಮದ ಮೇಲೆ ಚಿತ್ರಿಸಲಾಗುತ್ತದೆ. ಕಥಾ ನಿರೂಪಣಾ ಪ್ರಕಾರಕ್ಕೆ ಆಂಧ್ರದಲ್ಲಿ ತನ್ನದೇ ಆದ ಒಂದು ಸ್ಥಾನವಿದೆ. 'ಯಕ್ಷಗಾನಂ', 'ಬುರ್ರ ಕಥಾ' (ಸಾಮಾನ್ಯವಾಗಿ ಮೂರು ಜನರಿಂದ ಮಾಡುವಂಥಾದ್ದಾಗಿದ್ದು, ಕಥೆಯನ್ನು ಹೇಳಲು ಮೂರು ವಿಭಿನ್ನ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳಲಾಗುತ್ತದೆ), 'ಜಂಗಮ ಕಥಾಲು', 'ಹರಿ ಕಥಾಲು', 'ಚೆಕ್ಕ ಭಜನ', 'ಉರುಮುಲ ನಾಟ್ಯಂ'(ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಆಚರಿಸಲಾಗುವ ನೃತ್ಯವಾಗಿದ್ದು, ಭಾರೀ ಸಂಗೀತದ ಲಯಕ್ಕೆ ನೃತ್ಯಗಾರರ ತಂಡವು ವೃತ್ತಾಕಾರದಲ್ಲಿ ಕುಣಿಯುತ್ತದೆ), 'ಘಟ ನಾಟ್ಯಂ'(ಒಬ್ಬರ ತಲೆಯ ಮೇಲೆ ಮಣ್ಣಿಯ ಮಡಕೆಯನ್ನು ಇಟ್ಟು ಕುಣಿಯುವ ಪ್ರದರ್ಶನ ಕಲೆ) ಇವೆಲ್ಲವೂ ಪ್ರಖ್ಯಾತ ವಿಶಾಖಾ ಉತ್ಸವದಲ್ಲಿ ಆಚರಿಸಲಾಗುವ ಜಾನಪದ ನೃತ್ಯ ಪ್ರಕಾರಗಳಾಗಿದ್ದು, ಆಂಧ್ರ ಪ್ರದೇಶದ ಪಲುಮಾಂಬ ಜಾತ್ರೆಗೇ ಅನನ್ಯತೆಯನ್ನು ತಂದುಕೊಟ್ಟಿವೆ.
== ಶಿಕ್ಷಣ ==
[[ಚಿತ್ರ:Ind school of business.jpg|thumb|350px|right|ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್]]
ಆಂಧ್ರ ಪ್ರದೇಶದಲ್ಲಿ ೨೦ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಬಹುತೇಕ ಎಲ್ಲಾ ಕಲಾ ಕೋರ್ಸುಗಳು, ಮಾನವ ಶಾಸ್ತ್ರಗಳು, ವಿಜ್ಞಾನ, ಎಂಜಿನಿಯರಿಂಗ್, ಕಾನೂನು, ಔಷಧ ವೈದ್ಯಶಾಸ್ತ್ರ, ವ್ಯವಹಾರ ಮತ್ತು ಪಶುವೈದ್ಯ ವಿಜ್ಞಾನ ಮುಂತಾದ ವಿಷಯಗಳಲ್ಲಿ ಇವು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ.ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲೂ ಅತ್ಯಾಧುನಿಕ ಸಂಶೋಧನೆಗಳು ನಡೆಯುತ್ತಿವೆ.
ಆಂಧ್ರ ಪ್ರದೇಶದಲ್ಲಿ ೧೩೩೦ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು; ೧೦೦೦ [[ಮಾಸ್ಟರ್ ಆಫರ್ ಬಿಸಿನೆಸ್ ಅಡ್ಮಿನಿಷ್ಟ್ರೇಷನ್|MBA]] ಮತ್ತು [[ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್|MCA]] ಕಾಲೇಜುಗಳು; ೫೦೦ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ೫೩ ವೈದ್ಯಕೀಯ ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ೧೯:೧ರಷ್ಟು ಇದೆ. ೨೦೦೧ರ ಜನಗಣತಿಯ ಪ್ರಕಾರ ಆಂಧ್ರ ಪ್ರದೇಶವು ಒಟ್ಟಾರೆಯಾಗಿ ೬೦.೫%ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣವು ೭೦.೩%ರಷ್ಟು ಇದ್ದರೆ ಮಹಿಳಾ ಸಾಕ್ಷರತಾ ಪ್ರಮಾಣವು ೫೦.೪%ರಷ್ಟು ಮಾತ್ರ ಇದ್ದು, ಅದೇ ಕಳವಳಕ್ಕೆ ಕಾರಣವಾಗಿದೆ.
ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ರಾಜ್ಯವು ಇತ್ತೀಚೆಗೆ ದಾಪುಗಾಲಿಟ್ಟಿದೆ. ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಹೈದರಾಬಾದ್ನಲ್ಲಿರುವ [[BITS ಪಿಲಾನಿ]] ಆವರಣ) ಮತ್ತು [[IIT ಹೈದರಾಬಾದ್|IIT ಹೈದರಾಬಾದ್ನಂತಹ]] ಸಂಸ್ಥೆಗಳಿಗೆ ಆಂಧ್ರ ಪ್ರದೇಶವು ತವರು ಮನೆಯಾಗಿದೆ.
[[IIIT ಹೈದರಾಬಾದ್|ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ, ಹೈದರಾಬಾದ್ (IIIT-H)]], [[ಹೈದರಾಬಾದ್ ವಿಶ್ವವಿದ್ಯಾಲಯ]](ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ), ಮತ್ತು [[ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್|ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್]] (ISB), ಇವು ತಮ್ಮ ಗುಣಮಟ್ಟದ ಶಿಕ್ಷಣದಿಂದಾಗಿ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿವೆ. ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಮತ್ತು ದಿ ಇನ್ಸ್ಟಿಟ್ಯೂಟ್ ಆಫ್ ಹೊಟೇಲ್ ಮ್ಯಾನೇಜ್ಮೆಂಟ್, ಕೇಟರಿಂಗ್ ಟೆಕ್ನಾಲಜಿ ಅಂಡ್ ಅಪ್ಲೈಡ್ ನ್ಯೂಟ್ರಿಷನ್ ಇವೂ ಕೂಡ ಹೈದರಾಬಾದ್ನಲ್ಲಿವೆ. ಪ್ರತಿಷ್ಠಿತ [[ಒಸ್ಮಾನಿಯಾ ವಿಶ್ವವಿದ್ಯಾಲಯ]] ಕೂಡ ಇರುವುದು ಹೈದರಾಬಾದ್ನಲ್ಲೇ.
ಆಂಧ್ರ ಪ್ರದೇಶ ಸರ್ಕಾರವು ಮೊದಲ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು, ತನ್ಮೂಲಕ ಇದು ಹಲವು ಸಮಿತಿಗಳ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಿದಂತಾಗಿದೆ. ಈ ರೀತಿಯಲ್ಲಿ, ಆಂಧ್ರ ಪ್ರದೇಶ ವಿಧಾನಸಭೆಯ ಕಾಯಿದೆ ಸಂಖ್ಯೆ ೬ರ ಪ್ರಕಾರ "ಆಂಧ್ರ ಪ್ರದೇಶ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು ಹಾಗೂ ದಿನಾಂಕ: ೯-೪-೧೯೮೬ರಂದು ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮ ರಾವ್ ಇದನ್ನು ಉದ್ಘಾಟಿಸಿದರು. ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿಜಯವಾಡದಲ್ಲಿ ದಿನಾಂಕ: ೦೧-೧೧-೧೯೮೬ರಿಂದ ಕಾರ್ಯಾರಂಭ ಮಾಡಿತು. ಇದರ ಸಂಸ್ಥಾಪಕರಾದ ಶ್ರೀ ಎನ್.ಟಿ.ರಾಮ ರಾವ್ರವರ ನಿಧನಾ ನಂತರ, ೧೯೯೮ರ ಅವಲೋಕಿಸುವ ಕಾಯಿದೆ ಸಂಖ್ಯೆ ೪ರ ಅನುಸಾರ, ದಿನಾಂಕ: ೨.೨.೯೮ರಂದು ಅನ್ವಯವಾಗುವಂತೆ, ಅವರ ಸ್ಮರಣೆಗಾಗಿ 'NTR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ', ಆಂದ್ರ ಪ್ರದೇಶ ಎಂದು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಯಿತು.
== ವೃತ್ತ ಪತ್ರಿಕೆಗಳು ==
ಆಂಧ್ರ ಪ್ರದೇಶವು ತೆಲುಗು ಭಾಷೆಯ ಹಲವು ವೃತ್ತ ಪತ್ರಿಕೆಗಳನ್ನು ಹೊಂದಿದೆ. ''[[ಈನಾಡು]]'', ''[[ಆಂಧ್ರ ಜ್ಯೋತಿ]]'', ''[[ಸಾಕ್ಷಿ]]'', ''[[ಪ್ರಜಾಶಕ್ತಿ]]'', ''[[ವಾರ್ತಾ]]'', ''[[ಆಂಧ್ರಭೂಮಿ|ಆಂಧ್ರ ಭೂಮಿ]]'', ''[[ವಿಶಾಲಾಂಧ್ರ]]'','' [[ಸೂರ್ಯಾ]]'', ಮತ್ತು ''[[ಆಂಧ್ರ ಪ್ರಭ]]'', ಇವು ರಾಜ್ಯದಲ್ಲಿನ ಪ್ರಮುಖ ತೆಲುಗು ಭಾಷಾ ವೃತ್ತಪತ್ರಿಕೆಗಳು.
ಆಂಧ್ರ ಪ್ರದೇಶದ ಉರ್ದು ಭಾಷಾ ವೃತ್ತಪತ್ರಿಕೆಗಳೆಂದರೆ, ''[[ಸಿಯಾಸತ್ ಡೈಲಿ]]'', ''[[ಮುನ್ಸಿಫ್ ಡೈಲಿ]]'', ''[[ರೆಹ್ನುಮಾ-ಇ-ಡೆಕ್ಕನ್]]'', ''[[ಇತಿಮದ್ ಉರ್ದು ಡೈಲಿ]]'', ''[[ಆವಾಂ]]'' ಮತ್ತು ''[[ದಿ ಮಿಲಾಪ್ ಡೈಲಿ|ಮಿಲಾಪ್ ಡೈಲಿ]]''
ಆಂಧ್ರ ಪ್ರದೇಶದಲ್ಲಿ ಇಂಗ್ಷೀಷ್ ಭಾಷೆಯ ಹಲವು ಪತ್ರಿಕೆಗಳೂ ಪ್ರಕಟವಾಗುತ್ತಿದ್ದು ಅವು ಇಂತಿವೆ, ''[[ಡೆಕ್ಕನ್ ಕ್ರಾನಿಕಲ್]], '' ''[[ದಿ ಹಿಂದು]]'', ''[[ದಿ ಟೈಮ್ಸ್ ಆಫ್ ಇಂಡಿಯಾ|ದಿ ಟೈಮ್ಸ್ ಆಫ್ ಇಂಡಿಯಾ]]'', ''[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್|ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]]'', ''[[ದಿ ಎಕನಾಮಿಕ್ ಟೈಮ್ಸ್]]'', ''[[ಬಿಸಿನೆಸ್ ಲೈನ್|ದಿ ಬಿಸಿನೆಸ್ ಲೈನ್]] ''
ಹಿಂದಿ ಭಾಷೆಯ ಹಲವಾರು ವೃತ್ತಪತ್ರಿಕೆಗಳಿಗೂ ಆಂಧ್ರ ಪ್ರದೇಶ ತವರು ಮನೆಯಾಗಿದೆ. ಅವುಗಳೆಂದರೆ, ''[[ಸ್ವತಂತ್ರ ವಾರ್ತಾ]]'', ''[[ವಿಶಾಖಪಟ್ಟಣಂ]] ನಿಜಾಮಾಬಾದ್'', ಮತ್ತು [[ಹೈದರಾಬಾದ್|ಹೈದರಾಬಾದ್ನಿಂದ]] ಪ್ರಕಟವಾಗುವ ಅತ್ಯಂತ ಹಳೆಯ [[ಹಿಂದಿ ವೃತ್ತಪತ್ರಿಕೆ|ಹಿಂದಿ ಪತ್ರಿಕೆ]]ಗಳಲ್ಲಿ ಒಂದಾದ ''[[ಹಿಂದಿ ಮಿಲಾಪ್]]''.
== ಪ್ರವಾಸೋದ್ಯಮ ==
[[ಚಿತ್ರ:Araku-valley.gif|thumb|right|ಅರಕು ಕಣಿವೆ]]
[[ಚಿತ್ರ:vb125.jpg|thumb|right|ಬೊರ್ರ ಗುಹೆಗಳು (ಇಳಿಬಿದ್ದಿರುವ ನೀರ್ಗೋಲುಳು ಮತ್ತು ನೆಲದಿಂದ ಮೇಲೆದ್ದಿರುವ ನೀರ್ಗೋಲುಗಳು )]]
[[ಚಿತ್ರ:Cave entrance.jpg|thumb|right|ಬೆಲಂ ಗುಹೆಗಳು]]
ಆಂಧ್ರ ಪ್ರದೇಶವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆಯು "''ಭಾರತದ [[ಕೋಹಿನೂರ್|ಕೊಹಿನೂರ್]]'' " ಎಂದು ಬಿಂಬಿಸಿದೆ.
ಆಂಧ್ರ ಪ್ರದೇಶವು ಹಲವು ಧಾರ್ಮಿಕ ಯಾತ್ರಾ ಕೇಂದ್ರಗಳ ತವರೂರಾಗಿದೆ. [[ವೆಂಕಟೇಶ್ವರ ಸ್ವಾಮಿ|ವೆಂಕಟೇಶ್ವರ ಸ್ವಾಮಿಯ]] ನೆಲೆಬೀಡಾದ [[ತಿರುಮಲ ವೆಂಕಟೇಶ್ವರ ದೇವಸ್ಥಾನ|ತಿರುಪತಿ]]ಯು ಪ್ರಪಂಚದಲ್ಲಿನ ಯಾತ್ರಾಕೇಂದ್ರಗಳ ಪೈಕಿ (ಯಾವುದೇ ಧರ್ಮದ) ಅತಿ ಹೆಚ್ಚು ಜನ ಯಾತ್ರಾರ್ಥಿಗಳು ಭೇಟಿ ಕೊಡುವ ಸ್ಥಳವಾಗಿದೆ. [[ನಲ್ಲಮಲ ಬೆಟ್ಟಗಳು|ನಲ್ಲಮಲ ಬೆಟ್ಟ]]ದಲ್ಲಿ ಸೇರಿಕೊಂಡಿರುವ {{Citation needed|date=December 2008}}[[ಶ್ರಿ ಶೈಲಂ|ಶ್ರೀ ಶೈಲಂ]] ಕ್ಷೇತ್ರವು ''ಶ್ರೀ ಮಲ್ಲಿಕಾರ್ಜುನ'' ನ ನೆಲೆಬೀಡಾಗಿದ್ದು, ಭಾರತದಲ್ಲಿನ ಹನ್ನೆರಡು ''[[ಜ್ಯೋತಿರ್ಲಿಂಗಂ|ಜ್ಯೋತಿರ್ಲಿಂಗ]]'' ಗಳಲ್ಲಿ ಒಂದಾಗಿದೆ. ಯಾದಗಿರಿಗುಟ್ಟವು ವಿಷ್ಣುವಿನ ಮತ್ತೊಂದು ಅವತಾರವಾಗಿರುವ ಶ್ರೀ ಲಕ್ಷ್ಮೀ ನರಸಿಂಹನ ಆವಾಸಸ್ಥಾನವಾಗಿರುವಂತೆಯೇ, ಅಮರಾವತಿಯ ಶಿವನ ದೇವಾಲಯವು ಪಂಚಾರಾಮಮ್ಗಳಲ್ಲಿ (ಐದು ದೇವಾಲಯಗಳಲ್ಲಿ) ಒಂದಾಗಿದೆ. ವಾರಂಗಲ್ನಲ್ಲಿನ ಸಾವಿರ ಕಂಬಗಳ ದೇವಸ್ಥಾನ ಮತ್ತು ರಾಮಪ್ಪ ದೇವಸ್ಥಾನಗಳು ತಮ್ಮ ದೇವಾಲಯದಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿವೆ. ಅಮರಾವತಿ, ನಾಗಾರ್ಜುನ ಕೊಂಡ, ಭಟ್ಟಿಪ್ರೊಲು, ಘಂಟಸಾಲ, ನೆಲಕೊಂಡಪಲ್ಲಿ, ಧೂಲಿಕಟ್ಟ, ಬಾವಿಕೊಂಡ, [[ಥೊಟ್ಲಕೊಂಡ]], ಶಾಲಿಹುಂಡಂ, ಪವುರಾಲಕೊಂಡ, ಶಂಕರಂ, ಫಣಿಗಿರಿ ಮತ್ತು ಕೋಲನ್ಪಾಕ ಇವೇ ಮೊದಲಾದ ಸ್ಥಳಗಳಲ್ಲಿ ರಾಜ್ಯವು ಅಸಂಖ್ಯಾತ ಬೌದ್ಧ ಕೇಂದ್ರಗಳನ್ನು ಹೊಂದಿದೆ.
[[ಬಾದಾಮಿ ಚಾಲುಕ್ಯರು|ಬಾದಾಮಿ ಚಾಲುಕ್ಯ]]ರು ([[ಬಾದಾಮಿ|ಬಾದಾಮಿಯು]] [[ಕರ್ನಾಟಕ|ಕರ್ನಾಟಕದಲ್ಲಿದೆ]].) ೬ನೇ ಶತಮಾನದಲ್ಲಿ ನಿರ್ಮಿಸಿರುವ '''ಆಲಂಪುರ್ ಭ್ರಮಾ ದೇವಸ್ಥಾನಗಳು ''' <ref>{{cite web
|url=http://www.templenet.com/encandh1.html
|title=The Templenet Encyclopedia — Temples of Andhra Pradesh
|publisher=
|accessdate=2009-02-26
}}</ref>[[ಚಾಲುಕ್ಯ|ಚಾಲುಕ್ಯರ]] ಕಲೆ ಮತ್ತು ಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿವೆ. [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯವು]] ಅಸಂಖ್ಯಾತ ಸ್ಮಾರಕಗಳು, [[ಶ್ರೀಶೈಲಂ]] ದೇವಸ್ಥಾನ ಮತ್ತು [[ಲೇಪಾಕ್ಷಿ]] ದೇವಸ್ಥಾನಗಳನ್ನು ನಿರ್ಮಿಸಿತು.
[[ವಿಶಾಖಪಟ್ಟಣಂ|ವಿಶಾಖಪಟ್ಟಣಂನಲ್ಲಿರುವ]] ಗೋಲ್ಡನ್ ಬೀಚ್, ಬೊರ್ರದಲ್ಲಿನ ಒಂದು ದಶಲಕ್ಷ ವರ್ಷಗಳಷ್ಟು ಹಳೆಯದಾದ ಸುಣ್ಣದ ಕಲ್ಲಿನ ಗುಹೆಗಳು, ಚಿತ್ರಸದೃಶ [[ಅರಕು ಕಣಿವೆ]], ಹಾರ್ಸ್ಲೆ ಬೆಟ್ಟಗಳ ಗಿರಿಧಾಮಗಳು, ''ಪಾಪಿ ಕೊಂಡಾಲು'' ವಿನಲ್ಲಿ ಕಿರಿದಾದ ಕಮರಿಯೊಂದರ ಮೂಲಕ ಹರಿಯುವ ಗೋದಾವರಿ ನದಿ, ಕುಂತಲ, ಎಟ್ಟಿಪೊತಾಲದಲ್ಲಿರುವ ಜಲಪಾತಗಳು ಮತ್ತು [[ತಲಕೊಂಡ|ತಲಕೋಣ]]ದಲ್ಲಿರುವ ಸಮೃದ್ಧ ಜೀವ-ವೈವಿಧ್ಯ ಇವೇ ಮೊದಲಾದವುಗಳು ರಾಜ್ಯದ ಕೆಲವೊಂದು ಪ್ರಾಕೃತಿಕ ಆಕರ್ಷಣೆಗಳಾಗಿವೆ. ವಿಶಾಖಪಟ್ಟಣಂನಲ್ಲಿನ ಸಮದ್ರತೀರಕ್ಕೆ ಸನಿಹದಲ್ಲಿ ಕೈಲಾಸಗಿರಿಯಿದೆ. ಕೈಲಾಸಗಿರಿಯ ಪರ್ವತದ ತುದಿಯಲ್ಲಿ ಒಂದು ಉದ್ಯಾನವನವಿದೆ. ವಿಶಾಖಪಟ್ಟಣಂ ಹಲವು ಪ್ರವಾಸೀ ಆಕರ್ಷಣೆಯ ತಾಣಗಳ ತವರು. ಅವುಗಳೆಂದರೆ, INS ಕರಶೂರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, (ಈ ತೆರನಾದ ವಸ್ತುಸಂಗ್ರಹಾಲಯ ಭಾರತದಲ್ಲೇ ಏಕೈಕ), ಭಾರತದಲ್ಲಿನ ಅತಿ ಉದ್ದದ ಕಡಲತೀರದ ರಸ್ತೆಯನ್ನು ಹೊಂದಿರುವ ಯರಾಡ ಬೀಚ್, ಅರಕು ಕಣಿವೆ, VUDA ಉದ್ಯಾನವನ ಮತ್ತು ಇಂದಿರಾಗಾಂಧಿ ಮೃಗಾಲಯ ಇವೇ ಮೊದಲಾದವುಗಳು.
[[ಡೇವಿಡ್ ರಿಕಾರ್ಡೋ|thumb|left|ಬೊರ್ರ ಗುಹೆಗಳು]]
[[ಚಿತ್ರ:RishikondaBeachmain.jpg|thumb|left|ರಿಷಿಕೊಂಡ ಬೀಚ್]]
[[ಬೊರ್ರ ಗುಹೆಗಳು]] ಭಾರತದಲ್ಲಿನ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಪೂರ್ವ ಘಟ್ಟಗಳ ಅನಂತಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿವೆ. ಇವು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೮೦೦ ರಿಂದ ೧೩೦೦ ಮೀಟರ್ಗಳಷ್ಟು ಎತ್ತರದಲ್ಲಿದ್ದು, ದಶಲಕ್ಷ ವರ್ಷಗಳಷ್ಟು ಹಳೆಯದಾದ, ಗುಹೆಯ ಚಾವಣಿಯಿಂದ ಇಳಿಬಿದ್ದಿರುವ ನೀರ್ಗೋಲು ಹಾಗೂ ಗುಹೆಯ ನೆಲದಲ್ಲಿ ಎದ್ದು ನಿಂತಿರುವ ನೀರ್ಗೋಲುಗಳ ವ್ಯೂಹಕ್ಕೆ ಹೆಸರುವಾಸಿಯಾಗಿವೆ. ಬ್ರಿಟಿಷ್ ಭೂವಿಜ್ಞಾನಿಯಾದ ವಿಲಿಯಂ ಕಿಂಗ್ ಜಾರ್ಜ್, ೧೮೦೭ರಲ್ಲಿ ಈ ಗುಹೆಗಳನ್ನು ಪತ್ತೆಹಚ್ಚಿದನು. ಗುಹೆಯ ಒಳಭಾಗದಲ್ಲಿ ಕಂಡುಬರುವ ರಚನೆಯು ಮನುಷ್ಯನ ಮೆದುಳಿನಂತೆ ಕಾಣುತ್ತದೆ. ಸ್ಥಳೀಯ ಭಾಷೆಯಾದ ತೆಲುಗಿನಲ್ಲಿ ಮೆದುಳಿಗೆ ''ಬುರ್ರ'' ಎಂಬ ಹೆಸರಿದೆ. ಹೀಗಾಗಿ ಈ ಗುಹೆಗಳಿಗೆ ಆ ಹೆಸರು ಬಂದಿದೆ. ಇದೇ ರೀತಿಯಲ್ಲಿ, ದಶಲಕ್ಷ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿನ ಸುಣ್ಣದ ಕಲ್ಲಿನ ನಿಕ್ಷೇಪಗಳು ಚಿತ್ರಾವತಿ ನದಿಯಿಂದ ಸವಕಳಿಗೆ ಒಳಗಾಗಿದ್ದರಿಂದಾಗಿ ಬೆಲಂ ಗುಹೆಗಳು ರೂಪುಗೊಂಡವು. ಸುಣ್ಣದ ಕಲ್ಲು ಮತ್ತು ನೀರಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ದುರ್ಬಲ ಆಮ್ಲೀಯ ಅಂತರ್ಜಲ ಅಥವಾ ಕಾರ್ಬಾನಿಕ್ ಆಮ್ಲದ ಕ್ರಿಯೆಯಿಂದಾಗಿ ಈ ಸುಣ್ಣದ ಕಲ್ಲಿನ ಗುಹೆಗಳು ರೂಪುಗೊಂಡವು.
[[ಬೆಲಂ ಗುಹೆಗಳು]] ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಗುಹಾ ವ್ಯವಸ್ಥೆಯಾಗಿವೆ. ಗುಹೆ ಎಂಬುದಕ್ಕೆ ಸಂಸ್ಕೃತದಲ್ಲಿ ''ಬಿಲಂ '' ಎಂಬ ಹೆಸರಿದ್ದು, ಇದರಿಂದಲೇ ಬೆಲಂ ಗುಹೆಗಳು ತಮ್ಮ ಹೆಸರನ್ನು ಪಡೆದಿವೆ.
ತೆಲುಗಿನಲ್ಲಿ ಈ ಗುಹೆಗಳಿಗೆ ''ಬೆಲಂ ಗುಹಾಲು'' ಎಂಬ ಹೆಸರಿದೆ. ಬೆಲಂ ಗುಹೆಗಳು ೩೨೨೯ ಮೀಟರ್ನಷ್ಟು ಉದ್ದವಿದ್ದು, ಇದರಿಂದಾಗಿ ಅವು ಭಾರತದ ಉಪಖಂಡದಲ್ಲಿನ ಎರಡನೇ ಅತಿದೊಡ್ಡ ನೈಸರ್ಗಿಕ ಗುಹೆಗಳಾಗಿವೆ. ಉದ್ದನೆಯ ನಡುವಣಂಕಗಳು, ವಿಶಾಲವಾದ ಕೋಣೆಗಳು, ಸಿಹಿನೀರಿನ ಓಣಿಗಳು ಮತ್ತು ಕೊಳಾಯಿಗಳನ್ನು ಬೆಲಂ ಗುಹೆಗಳು ಹೊಂದಿವೆ. ಗುಹೆಯ ಆಳವಾದ ಸ್ಥಳವು{{convert|120|ft|m}} ಪ್ರವೇಶದ್ವಾರದಿಂದ ಇದ್ದು, ಅದನ್ನು ''ಪಾತಾಳಗಂಗಾ'' ಎಂದು ಕರೆಯಲಾಗುತ್ತದೆ.
೧,೨೬೫ ಮೀಟರ್ನಷ್ಟು ಎತ್ತರದಲ್ಲಿರುವ [[ಹಾರ್ಸ್ಲೆ ಬೆಟ್ಟಗಳು]], ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧ ಬೇಸಿಗೆ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಸುಮಾರು ೧೬೦ ಕಿ.ಮೀ. ಮತ್ತು ತಿರುಪತಿಯಿಂದ ಸುಮಾರು ೧೪೪ ಕಿ.ಮೀ.ನಷ್ಟು ದೂರದಲ್ಲಿದೆ.ಇದರ ಸಮೀಪದಲ್ಲಿಯೇ ಮದನಪಲ್ಲಿ ಪಟ್ಟಣವಿದೆ. ಪ್ರಮುಖವಾದ ಪ್ರವಾಸೀ ಆಕರ್ಷಣೆಯ ತಾಣಗಳಲ್ಲಿ ಮಲ್ಲಮ್ಮ ದೇವಸ್ಥಾನ ಮತ್ತು ರಿಷಿ ವ್ಯಾಲಿ ಸ್ಕೂಲ್ ಸೇರಿವೆ. ೮೭ ಕಿ.ಮಿ. ದೂರ ಇರುವ ಕೌಂಡಿನ್ಯ ವನ್ಯಜೀವಿ ಅಭಯಾರಣ್ಯಕ್ಕೆ ಹಾರ್ಸ್ಲೆ ಬೆಟ್ಟಗಳು ನಿರ್ಗಮನಾ ತಾಣವಾಗಿದೆ.
[[ಚಾರ್ಮಿನಾರ್]], [[ಗೊಲ್ಕೊಂಡ ಸುಲ್ತಾನರು|ಗೋಲ್ಕೊಂಡ ಕೋಟೆ]], [[ಚಂದ್ರಗಿರಿ|ಚಂದ್ರಗಿರಿ ಕೋಟೆ]], [[ಚೌಮಹಲ್ಲ ಅರಮನೆ]], ಮತ್ತು [[ಫಲಕ್ನುಮ ಅರಮನೆ]] ಮುಂತಾದವುಗಳು ರಾಜ್ಯದಲ್ಲಿರುವ ಕೆಲವೊಂದು ಸ್ಮಾರಕಗಳು.
[[ಕೃಷ್ಣ ಜಿಲ್ಲೆ|ಕೃಷ್ಣ ಜಿಲ್ಲೆಯಲ್ಲಿರುವ]] [[ವಿಜಯವಾಡ|ವಿಜಯವಾಡದಲ್ಲಿನ]] [[ಕನಕ ದುರ್ಗ ದೇವಸ್ಥಾನ]], ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ದ್ವಾರಕಾತಿರುಮಲದಲ್ಲಿನ [[ವೆಂಕಟೇಶ್ವರ ದೇವಸ್ಥಾನ]] (ಇದಕ್ಕೆ ಚಿನ್ನ ತಿರುಪತಿ ಎಂದೂ ಹೆಸರಿದೆ), ಶ್ರೀಕಾಕುಲಂ ಜಿಲ್ಲೆಯಲ್ಲಿರುವ [[ಅರಸವೆಲ್ಲಿಯಲ್ಲಿನ ಸೂರ್ಯ ದೇವಸ್ಥಾನ]]- ಇವು ಕೂಡಾ ಆಂಧ್ರ ಪ್ರದೇಶದಲ್ಲಿ ನೋಡಬಹುದಾದ ಮತ್ತಷ್ಟು ಸ್ಥಳಗಳು. ಅಣ್ಣಾವರಂ ಸತ್ಯನಾರಾಯಣ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ.
== ಸಾರಿಗೆ ==
[[ಚಿತ್ರ:Map AP dist NH roads.png|thumb|left|ಆಂಧ್ರ ಪ್ರದೇಶದ ಪ್ರಮುಖ ರಸ್ತೆ ಸಂಪರ್ಕಗಳು]]
[[ಚಿತ್ರ:Vizag seaport.jpg|thumb|right|ವಿಶಾಖಪಟ್ಟಣಂ ಕಡಲ ಬಂದರು]]
[[ಚಿತ್ರ:Secunderabad Junction railway station in 2007.jpg|thumb|right|ಸಿಕಂದರಾಬಾದ್ ರೈಲ್ವೇ ನಿಲ್ದಾಣ, ದಕ್ಷಿಣ ಕೇಂದ್ರೀಯ ರೈಲ್ವೆಯ ಕೇಂದ್ರ ಕಾರ್ಯಾಲಯ]]
ರಾಜ್ಯವು ಒಟ್ಟು ೧,೪೬,೯೪೪ ಕಿ.ಮೀ.ನಷ್ಟು ರಸ್ತೆಯನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ೪೨,೫೧೧ ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗಳು, ೨,೯೪೯ ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ೧,೦೧,೪೮೪ ಕಿ.ಮೀ.ನಷ್ಟು ಜಿಲ್ಲಾ ರಸ್ತೆಗಳು ಸೇರಿವೆ. ಆಂಧ್ರ ಪ್ರದೇಶದಲ್ಲಿನ ವಾಹನಗಳ ಬೆಳವಣಿಗೆಯ ಪ್ರಮಾಣವು ೧೬%ರಷ್ಟಿದ್ದು ಇದು ದೇಶದಲ್ಲೇ ಅತಿ ಹೆಚ್ಚು.<ref>{{cite web |url=http://www.aponline.gov.in/Quick%20links/apfactfile/naturaladvantages.html#Airways |title=AP Fact File-Natural Advantages |publisher=APonline |date= |accessdate=2009-03-03 |archive-date=2009-04-03 |archive-url=https://web.archive.org/web/20090403042513/http://www.aponline.gov.in/Quick%20links/apfactfile/naturaladvantages.html#Airways |url-status=dead }}</ref>
ಆಂಧ್ರ ಪ್ರದೇಶದ ಸರ್ಕಾರದ ಒಡೆತನದ [[ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ|ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು]] (APSRTC), ರಾಜ್ಯದ ಪ್ರಮುಖ ಸಾರ್ವಜನಿಕ ಸಾರಿಗೆ ನಿಗಮವಾಗಿದ್ದು, ಎಲ್ಲ ನಗರಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅತಿ ಹೆಚ್ಚಿನ ವಾಹನಗಳನ್ನು ಹೊಂದಿರುವ ಮತ್ತು ಪ್ರತಿದಿನವೂ ಅತಿ ಉದ್ದದ ಪ್ರದೇಶದವರೆಗೆ ಸಾಗಿಸುವ/ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಮೂಲಕ APSRTCಯು ವಿಶ್ವ ದಾಖಲೆಗಳ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಹೊರತುಪಡಿಸಿ, ಸಾವಿರಾರು ಖಾಸಗಿ ನಿರ್ವಾಹಕರೂ ಕೂಡ ಬಸ್ಸುಗಳನ್ನು ಓಡಿಸುವ ಮೂಲಕ ರಾಜ್ಯದ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತಾರೆ. ಕಾರು, ಮೋಟಾರು ಅಳವಡಿತ ಸ್ಕೂಟರ್ ಮತ್ತು ಬೈಸಿಕಲ್ಗಳಂತಹ ಖಾಸಗಿ ವಾಹನಗಳು, ನಗರ ಮತ್ತು ಅವಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿನ ಸ್ಥಳೀಯ ಸಾರಿಗೆಯಲ್ಲಿ ಗಣನೀಯ ಪಾಲನ್ನು ಹೊಂದಿವೆ.
ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಅವುಗಳೆಂದರೆ: [[ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಹೈದರಾಬಾದ್]] (ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)(ರಾಜ್ಯದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ), [[ವಿಶಾಖಪಟ್ಟಣಂ]], [[ವಿಜಯವಾಡ]], [[ರಾಜಮುಂಡ್ರಿ]] ಮತ್ತು [[ತಿರುಮಲ-ತಿರುಪತಿ|ತಿರುಪತಿ]].ಇನ್ನೂ ಆರು ನಗರಗಳಲ್ಲಿ ವಿಮಾನನಿಲ್ದಾಣಗಳನ್ನು ಆರಂಭಿಸಲು ಸರ್ಕಾರವು ಯೋಜನೆಯನ್ನು ಹಾಕಿಕೊಂಡಿದೆ. ಅವುಗಳೆಂದರೆ, [[ನೆಲ್ಲೂರು|ನೆಲ್ಲೂರ್]], [[ವಾರಂಗಲ್]], [[ಕಡಪ]], [[ತಡೇಪಲ್ಲಿಗುಡೆಂ|ತಡೆಪಲ್ಲಿಗುಡೆಂ]] [[ರಾಮಗುಂಡಂ]] ಮತ್ತು [[ಒಂಗೊಲ್|ಒಂಗೊಲ್]]
ಆಂಧ್ರ ಪ್ರದೇಶವು [[ವಿಶಾಖಪಟ್ಟಣಂ]] ಮತ್ತು [[ಕಾಕಿನಾಡ|ಕಾಕಿನಾಡದಲ್ಲಿ]] ಭಾರತದ ಎರಡು ಪ್ರಮುಖ ಬಂದರುಗಳನ್ನು ಹೊಂದಿದೆ ಹಾಗೂ [[ಮಚಲೀಪಟ್ಟಣಂ|ಮಚಲೀಪಟ್ಣಂ]], [[ನಿಜಾಮ್ಪಟ್ಟಣಂ|ನಿಜಾಮ್ಪಟ್ಣಂ]]([[ಗುಂಟೂರ್|ಗುಂಟೂರ್]]) ಮತ್ತು [[ಕೃಷ್ಣಪಟ್ಟಣಂ|ಕೃಷ್ಣಪಟ್ಣಂ]]ಗಳಲ್ಲಿ ಮೂರು ಸಣ್ಣ ಬಂದರುಗಳನ್ನು ಹೊಂದಿದೆ. ವಿಶಾಖಪಟ್ಟಣಂ ಬಳಿ ಇರುವ [[ಗಂಗಾವರಂ|ಗಂಗಾವರಂನಲ್ಲಿ]] ಮತ್ತೊಂದು ಖಾಸಗಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆಳಸಮುದ್ರದ ಬಂದರು ೨೦೦,೦೦೦-೨೫೦,೦೦೦ DWT ವರೆಗಿನ ಸಾಮರ್ಥ್ಯದ ಹಡಗುಗಳು ತಂಗಲು ಅವಕಾಶ ಮಾಡಿಕೊಡುವುದರಿಂದ ಬೃಹತ್ ಹಡಗುಗಳು ಭಾರತೀಯ ಕಡಲತೀರದೊಳಗೆ ಪ್ರವೇಶಿಸಲು ಅನುವಾಗುತ್ತದೆ.
== ಆಂಧ್ರ ರಾಜಕೀಯ ಮತ್ತು ಆಡಳಿತ ==
*೨೦೦೯ ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾರಾಜಯಂ ಪಾರ್ಟಿ, ಟಿಡಿಪಿ, ಟಿಆರ್.ಎಸ್. ಸಿಪಿಎಮ್ ಪಕ್ಷಗಳನ್ನು ಸೋಲಿಸಿ ನಂತರ ೨ ನೇ ಬಾರಿಗೆ ವೈ.ಎಸ್.ರಾಜಶೇಖರ ರೆಡ್ಡಿಯವರು ಆಂಧ್ರದ ಮುಖ್ಯಮಂತ್ರಿಯಾದರು. ಅವರು ೨-೯-೨೦೦೯ ರಂದು ಹೆಲಿಕ್ಯಾಪರ್ ಅವಘಡದಲ್ಲಿ ಸಾವನ್ನಪ್ಪಿದರು. ಹಿರಿಯ ರಾಜಕಾರಣಿ ಹಾಗೂ ನಣಕಸಿನ ಮಂತ್ರಿಯಾಗಿದ್ದ ಕೊನಿಜೇತಿ ರೋಸಚಿi ನವರು ೩-೯-೨೦೦೯ ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ವಯಸ್ಸಾದಕಾರಣ ಕೆಲಸದ ವತ್ತಡ ಹೆಚ್ಚಾಗಿದೆಯೆಂದು ೨೪-೧೧-೨೦೧೦ ರಲ್ಲಿ ರಾಜೀನಾಮೆ ಸಲ್ಲಿಸಿದರು. ನಲ್ಲೇರಿ ಕಿರಣ ಕುಮಾರ ರೆಡ್ಡಿ ಯವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು
== ಆಂಧ್ರ ಪ್ರದೇಶದ ರಾಜಕೀಯ==
{| style="font-size:95%; border:1px solid black; text-align:left; vertical-align:top; background-color:#F4F9FF" cellspacing="0" cellpadding="3" width="100%"
|- bgcolor=#99ccff style="text-align:center"
| width="20%" | '''ರಾಜ್ಯ''' /ಲೋಕ ಸಭೆ ಸ್ಥಾನ
| width="25%" | '''ಹೆಸರು'''
| width="15%" | '''ಅಧಿಕಾರ ಸ್ವೀಕರಿಸಿದ ದಿನಾಂಕ'''
| width="28%"| '''ಪಕ್ಷ ವಿವರ''' -ವಿಧಾನ ಸಭೆ
| width="2%" | '''FMR''' (ಒಟ್ಟು ವಿಧಾನ ಸಭೆ ಸದಸ್ಯರು )
|-
| bgcolor="#C1E0FF" | ಆಂಧ್ರ ಪ್ರದೇಶ<br />(೪೨)ಕಾಂ.೩೩(೩೮.೯೫)/ಬಿಜೆಪಿ ೦/ಟಿಡಿಪಿ ೬(೨೪.೯೩);ಟಿಆರ್.ಎಸ್.೨;ಐಎ.ಎಂ೧
|೧.'''[[ವೈ. ಎಸ್. ರಾಜಶೇಖರ ರೆಡ್ಡಿ]]'''
೨.ಕೊನಿಜೇಟಿ ರೋಸಯ್ಯ ;
೩.ಕಿರಣಕುಮಾರ ರೆಡ್ಡಿ; (ಕಾಂಗ್ರೆಸ್)
|೨೦೦೪/ಮೇ-೨೦೦೯; ೩-೯-೦೨೦೦೯ ; ೨೪-೧೧-೨೦೧೦
|ಕಾಂ~೧೫೬/೩೬.೫೬%;(-೨% -೨೯); ತೆ.ದೇ.ಪಾ.(ಟಿಡಿಪಿ) ೯೨/೨೮.೧೨(೪೫); ತೆ.ರಾ.ಸ ೧೦(-೧೬) ; ಪಿಆರ್.ಪಿ..೧೮ (+೧೮);ಇತರೆ:೧೪
| ಒಟ್ಟು ೨೯೪
|-
|}
===[[ತೆಲಂಗಾಣ]] ಉದಯ===
[[ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪]][[ಸೀಮಾಂಧ್ರ]]
*ದಿ. ಜೂನ್ 2, 2014, ರಂದು ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).<ref>ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ)</ref>
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್ ಅಧಿಕಾರ ಸ್ವೀಕರಿಸಿದರು. 294 ಸದಸ್ಯರಿದ್ದ ಆಂಧ್ರ ವಿಧಾನಸಭೆಯಲ್ಲಿ ವಿಭಜಕನೆಯ ನಂತರ 175 ಶಾಸಕರಿದ್ದಾರೆ. ತೆಲಂಗಾಣದಲ್ಲಿ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.
===೨೦೧೪ ರ ಜೂನ್ ನಂತರದ ಆಂಧ್ರ ಅಥವಾ ಸೀಮಾಂಧ್ರ===
====ಸೀಮಾಂಧ್ರಕ್ಕೆ ಹೊಸ ರಾಜಧಾನಿ====
[[Image:Telengana.PNG|thumb|ಆಂಧ್ರ ಪ್ರದೇಶರಾಜ್ಯದಲ್ಲಿ ಪ್ರತ್ಯೇಕಗೊಂಡ [[ತೆಲಂಗಾಣ]] ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ; ಹಳದಿ ಬಣ್ಣದಲ್ಲಿರುವುದು ಹೊಸದಾಗಿ ಉದಯವಾದ ಆಂಧ್ರ ಪ್ರದೇಶ]]
2 Dec, 2016
[[File:Andhra Pradeah Capital Region.jpg|left|thumb|ಆಂಧ್ರ ಪ್ರದೇಶದ ರಾಜಧಾನಿ ಪ್ರದೇಶ '''ಅಮರಾವತಿ''' ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ]]
*ದಿ. ಜೂನ್ 2, 2014, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).<ref name="ref2" />
*ಮೂಲ ಆಂಧ್ರ ಪ್ರದೇಶ ಇಬ್ಭಾಗವಾಗಿ [[ತೆಲಂಗಾಣ]] ಆಂಧ್ರ ಎಂದುಎರಡು ರಾಜ್ಯಗಳಾದಾಗ [[ಹೈದರಾಭಾದು]] ತೆಲಂಗಾಣಕ್ಕೆ ರಾಜಧಾನಿಯಾಯಿತು. ಹೊಸ ಆಂಧ್ರವು '''ಅಮರಾವತಿ''' ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
*ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.<ref name="ref1">[http://www.prajavani.net/news/article/2016/12/02/456084.html ಅಮರಾವತಿಗೆ ಆಡಳಿತ ಸ್ಥಳಾಂತರ]</ref>
===ಆಂಧ್ರ ಪ್ರದೇಶ ಚುನಾವಣೆ -2014===
*[[೨೦೧೯ರ ಆಂಧ್ರ ಪ್ರದೇಶ ಚುನಾವಣೆ]]
*[[:en:2019 Andhra Pradesh Legislative Assembly election|2019 Andhra Pradesh Legislative Assembly election]]
* ಆಂಧ್ರ ಪ್ರದೇಶ ಸರ್ಕಾರ (ಹೊಸ ಆಂಧ್ರ )
* ಶ್ರೀ ನಾರಾ ಚಂದ್ರಬಾಬು ನಾಯಿಡು -ಮಾನ್ಯ ಮುಖ್ಯ ಮಂತ್ರಿ
{| class="wikitable sortable "
|-
! ಪಕ್ಷ !! ಸದಸ್ಯರು
|-
| ಟಿಡಿಪಿ (ತೆಲಗು ದೇಶಂ ಪಾರ್ಟಿ) || 101
|-
|ವೈಎಸ್ಆರ್ ಪಾರ್ಟಿ(ವೈಎಸ್ಆರ್ ಕಾಂಗ್ರೆಸ್ ಪಾರ್ಟಿ) || 66
|-
| ಬಿಜೆಪಿ (ಭಾರತೀಯ ಜನತಾ ಪಾರ್ಟಿ) ||4
|-
|ಎನ್ ಪಿ.(ನವೋದಯ ಪಾರ್ಟಿ) || 1
|-
|ಪಕ್ಷೇತರ ||1
|-
|ಖಾಲಿ ||2
|-
!ಓಟ್ಟು !!175
|}
===೨೦೧೯ ರ ಚುನಾವಣೆ ಮತ್ತು ಹೊಸ ಸರ್ಕಾರ===
:[[2019 ರ ವಿಧಾನಸಭಾ ಚುನಾವಣೆಗಳು]]
*2019 ರ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಯಾವುದೇ ಮೈತ್ರಿ ಮಾಡದೆ ಏಕಾಂಗಿಯಾಗಿ ಸ್ಪರ್ಧಿಸಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಈ ಮೊದಲು ಐಎನ್ಸಿ ಮತ್ತು ವೈ.ಎಸ್.ಆರ್ ನೇತೃತ್ವದ ಕಾಂಗ್ರೆಸ್ ಪಾರ್ಟಿ ಎಂದು ವೀಭಜತವಾಗಿತ್ತು ವೈ.ಎಸ್.ಆರ್. ಕಾಂಗ್ರೆಸ್ ಜಗನ್ಮೋಹನ್ ರೆಡ್ಡಿ ನೇತ್ರತ್ವದಲ್ಲಿ ಸ್ಪರ್ಧಿಸಿತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್ಪಿ ಸಹ ಸಿಪಿಐ, ಸಿಪಿಐ (ಎಂ) ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು. 2019 ರ ಚುನಾವಣೆಯಲ್ಲಿ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದರೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು 151 ಸ್ಥಾನಗಳನ್ನು ಗಳಿಸಿತು. ಇದರ ನಾಯಕ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು 2019 ರ ಮೇ 30 ರಂದು ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯಾದರು.<ref>{{Cite web |url=https://www.loksabhaelections.in/Andhra-Pradesh |title=Andhra Pradesh Legislative Assembly Election 2019 Website |access-date=2019-06-19 |archive-date=2019-05-27 |archive-url=https://web.archive.org/web/20190527040708/https://www.loksabhaelections.in/Andhra-Pradesh |url-status=dead }}</ref>
== ಇದನ್ನೂ ನೋಡಿರಿ ==
*[[ತೆಲಂಗಾಣ]]
*[[ಭಾರತದ ಮುಖ್ಯಮಂತ್ರಿಗಳು]]
*[[೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ]]
* [[ಆಂಧ್ರ ಪ್ರದೇಶದಿಂದ ಬಂದಿರುವ ಪ್ರಮುಖರ ಪಟ್ಟಿ]]
* [[ಭಾರತದ ಇತಿಹಾಸ]]
* [[ಭಾರತದ ಮಧ್ಯಕಾಲೀನ ಸಾಮ್ರಾಜ್ಯಗಳು]]
*[[ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ]]
* [[ಆಂಧ್ರ ರಾಜ್ಯ]]
* [[ಬ್ರೂಸ್ ಎಲಿಯಟ್ ಟೇಪರ್|ಬ್ರೂಸ್ ಎಲಿಯಟ್ ಟೇಪರ್ರವರು]] ಬರೆದಿರುವ [[:ರೈವಲ್ರಿ ಅಂಡ್ ಟ್ರಿಬ್ಯೂಟ್: ಸೊಸೈಟಿ ಅಂಡ್ ರಿಚುಯಲ್ ಇನ್ ಎ ತೆಲುಗು ವಿಲೇಜ್ ಇನ್ ಸೌತ್ ಇಂಡಿಯಾ|ಸೊಸೈಟಿ ಅಂಡ್ ರಿಚುಯಲ್ ಇನ್ ಎ ತೆಲುಗು ವಿಲೇಜ್ ಇನ್ ಸೌತ್ ಇಂಡಿಯಾ]] ರೈವಲ್ರಿ ಅಂಡ್ ಟ್ರಿಬ್ಯೂಟ್: ಸೊಸೈಟಿ ಅಂಡ್ ರಿಚುಯಲ್ ಇನ್ ಎ ತೆಲುಗು ವಿಲ್ಲೇಜ್ ಇನ್ ಸೌತ್ ಇಂಡಿಯಾ{/0.
* [[ಯಾಣಂ (ಭಾರತ)|ಯಾಣಂ]]
* [[ಗುಂಟೂರ್ ವಿಭಾಗ|ಗುಂಟೂರ್ ವಿಭಾಗ]]
*https://en.wikipedia.org/wiki/State_Assembly_elections_in_India,_2009
*ಚರ್ಚೆಗೆ/ ಸಲೆಹೆ ಕೊಡಲು ಮೇಲೆ ಎಡಗಡೆ ಚರ್ಚೆಗೆ ಹೋಗಿ ಬದಲಾಯಿಸಿ -ಗೆ ಕ್ಲಿಕ್ ಮಾಡಿ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ
== ಟಿಪ್ಪಣಿಗಳು ==
{{reflist}}
== ಹೊರಗಿನ ಕೊಂಡಿಗಳು ==
{{commonscat}}
* [http://www.aponline.gov.in/ ಆಂಧ್ರ ಪ್ರದೇಶ ಸರ್ಕಾರದ ಅಧಿಕೃತ ವೆಬ್ಸೈಟ್ ]
* [http://www.aptourism.in/ ಆಂಧ್ರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ] {{Webarchive|url=https://web.archive.org/web/20110512192155/http://aptourism.in/ |date=2011-05-12 }}
* {{ODP|Regional/Asia/India/Andhra_Pradesh/}}
* [http://www.ap.nic.in/ NIC ವೆಬ್ಸೈಟ್ನಲ್ಲಿನ ಆಂಧ್ರ ಪ್ರದೇಶದ ಪೋರ್ಟಲ್] {{Webarchive|url=https://web.archive.org/web/20110511100851/http://www.ap.nic.in/ |date=2011-05-11 }}
* [http://www.apstatepolice.org/ ಆಂಧ್ರ ಪ್ರದೇಶ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ ]
{{Major Cities of Andhra Pradesh}}
{{States and territories of India}}
[[:pnb:آندھراپردیش|pnb:آندھراپردیش]]
==ವರ್ಗ==
{{Interwikineeded}}
[[ವರ್ಗ:ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
[[ವರ್ಗ:ಆಂಧ್ರ ಪ್ರದೇಶ]]
[[ವರ್ಗ:1956ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
5o9j8pxzxaunbx9qthm0ahnno89p5id
ಪಾಜಕ
0
2977
1382807
1353116
2026-08-15T11:44:43Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382807
wikitext
text/x-wiki
[[Image:PajakaVillage.jpg|thumb|right|ಪಾಜಕ ಕ್ಷೇತ್ರ]]
[[ಚಿತ್ರ:Pajaka.jpg|300px|thumb|right|ಪಾಜಕ ಕ್ಷೇತ್ರ]]
'''ಪಾಜಕ'''<ref>https://web.archive.org/web/20070102055821/http://www.udupipages.com/home/temple/pajaka.html</ref> [[ಉಡುಪಿ | ಉಡುಪಿಯ]] ಬಳಿ ಇರುವ [[ಶ್ರೀ ಮಧ್ವಾಚಾರ್ಯರು|ಶ್ರೀ ಮಧ್ವಾಚಾರ್ಯರ]]<ref>https://www.itslife.in/travel/pajaka-kshethra</ref> ಹುಟ್ಟೂರು. ಇದು ಉಡುಪಿ ಶ್ರೀಕೃಷ್ಣ ಮಠದಿಂದ ಸುಮಾರು ೧೩ ಕಿ.ಮೀ ದೂರದಲ್ಲಿದೆ. ಪಾಜಕ ಕ್ಷೇತ್ರದ ಮಹಿಮೆಯನ್ನು ಮಧ್ವಾಚಾರ್ಯರ ಶಿಷ್ಯರಾದ ಶ್ರೀ.ಹೃಶಿಕೇಶ ರವರು "ಸಂಪ್ರದಾಯ ಪದ್ದತ್ತಿ" ಎಂಬ ತಮ್ಮ ಕೃತಿಯಲ್ಲಿ ರಚಿಸಿದ್ದಾರೆ.ಇವರು ಪಲಿಮಾರು ಮಠದ ಮೂಲ ಗುರುಗಳಾಗಿರುತ್ತಾರೆ. ಉಡುಪಿ ಕುಂಜಾರು ಬೆಟ್ಟದ ಆಗ್ನೇಯಕ್ಕೆ ಏಳು ಮೈಲಿ ದೂರದಲ್ಲಿರುವ ಪಾಜಕ, ಈ ಬೆಟ್ಟವನ್ನು `ದುರ್ಗಾ ಬೆಟ್ಟ' ಎಂದೂ ಕರೆಯುತ್ತಾರೆ. ಇದರ ನಾಲ್ಕು ಬದಿಗಳಲ್ಲಿ ಭಗವಾನ್ ಪರಶುರಾಮನಿಂದ ರಚಿಸಲ್ಪಟ್ಟ ನಾಲ್ಕು ಪವಿತ್ರ ತೀರ್ಥಗಳು ಅಥವಾ ಟ್ಯಾಂಕ್ಗಳಿವೆ. ಪೂರ್ವ ಭಾಗದಲ್ಲಿ ಪರಶು ತೀರ್ಥ, ದಕ್ಷಿಣ ಭಾಗದಲ್ಲಿ ಧನುಸ್ತೀರ್ಥ, <ref>https://indiancolumbus.blogspot.com/2012/07/pajaka-kshetra-birth-place-of.html</ref>ಪಶ್ಚಿಮದಲ್ಲಿ ಗದಾತೀರ್ಥ ಮತ್ತು ಉತ್ತರದಲ್ಲಿ ಬಾಣತೀರ್ಥವಿದೆ. ಈ ತೀರ್ಥಗಳಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳನ್ನು ತೊಲಗಿಸಿದಂತೆ ಪರಿಗಣಿಸಲಾಗುತ್ತದೆ. ಪಾಜಕವು ಶ್ರೀ ಆಚಾರ್ಯರ ಬಾಲ್ಯದ ಘಟನೆಗಳಿಗೆ ಸಂಬಂಧಿಸಿದ ಅನೇಕ ಗುರುತುಗಳನ್ನು ಹೊಂದಿದೆ.
<ref>https://shivallibrahmins.com/tulunaadu-temples/udupi-taluk/sri-pajaka-kshetra/</ref>
==ಇತಿಹಾಸ==
<ref>{{Cite web |url=https://udupidarshan.com/temple/pajaka.php |title=ಆರ್ಕೈವ್ ನಕಲು |access-date=2023-04-07 |archive-date=2023-04-07 |archive-url=https://web.archive.org/web/20230407064719/https://udupidarshan.com/temple/pajaka.php |url-status=dead }}</ref>
ಪಾಜಕ ಭಾರತದ ಕರ್ನಾಟಕ ರಾಜ್ಯದ ಉಡುಪಿ ತಾಲ್ಲೂಕಿನ ಮತ್ತು ಜಿಲ್ಲೆಯ ಒಂದು ಗ್ರಾಮ. ಪಾಜಕವು ದ್ವೈತ ತತ್ವಜ್ಞಾನಿ ಶ್ರೀ ಮಧ್ವಾಚಾರ್ಯರು ಜನಿಸಿದ ಸ್ಥಳವಾಗಿದೆ. ಈ ಸ್ಥಳವು ಕುಂಜಾರುಗಿರಿ ದುರ್ಗಾ ದೇವಸ್ಥಾನದ ಸಮೀಪದಲ್ಲಿದೆ. ಪಾಜಕ ಕ್ಷೇತ್ರದ ಪ್ರಾಮುಖ್ಯತೆಯನ್ನು "ಸಂಪ್ರದಾಯ ಪದ್ಧತಿ" ಎಂಬ ಸಣ್ಣ ಜೀವನಚರಿತ್ರೆಯ ಕಾವ್ಯದಲ್ಲಿ ವಿವರಿಸಲಾಗಿದೆ, ಇದರ ಲೇಖಕರು ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷಿಕೇಶ, ಶ್ರೀ ಪಲಿಮಾರು ಮಾತೆಯ ಮೂಲ ಯತಿ. ಸೋದೆಮಠದ ಶ್ರೀ ವಾದಿರಾಜ ಸ್ವಾಮಿಗಳು ತಮ್ಮ " ತೀರ್ಥ ಪ್ರಬಂಧ "ದಲ್ಲಿ ಪಾಜಕ ಕ್ಷೇತ್ರವನ್ನು ಅತ್ಯಂತ ಪವಿತ್ರ ಸ್ಥಳವೆಂದು ವಿವರಿಸುತ್ತಾರೆ, ಏಕೆಂದರೆ ಇಲ್ಲಿ ಶ್ರೀ ಮುಖ್ಯಪ್ರಾಣರು ಶ್ರೀ ಮಧ್ವಾಚಾರ್ಯರಾಗಿ ಜನಿಸಿದರು ಮತ್ತು ಆದ್ದರಿಂದ ಇದನ್ನು ಎಲ್ಲಾ ಜ್ಞಾನಿಗಳು ಭೇಟಿ ಮಾಡಬೇಕು. ಅವರ ಮನೆಯ ಬಳಿ ಶ್ರೀ ಮಧ್ವಾಚಾರ್ಯರ ಪಾದಗಳ ಪ್ರಭಾವಳಿ ಇದೆ. ಶ್ರೀ ವಾದಿರಾಜ ಸ್ವಾಮಿಗಳು ನಂತರ ಅಲ್ಲಿ ಶ್ರೀ ಮಧ್ವಾಚಾರ್ಯರ ವಿಗ್ರಹವನ್ನು ಸ್ಥಾಪಿಸಿದರು, ಅದು ಈಗ ದೇವಾಲಯವಾಗಿದೆ ಮತ್ತು ಇಲ್ಲಿಯವರೆಗೆ ಭಕ್ತರಿಂದ ಪೂಜಿಸಲ್ಪಟ್ಟಿದೆ.
[[ಚಿತ್ರ:Temple of Madhvacharya feet.jpg|300px|thumb|left|ಇದು ಶ್ರೀ ಮಧ್ವಾಚಾರ್ಯರ ವಿಗ್ರಹವನ್ನು ಪ್ರತಿಷ್ಠಾಪಿಸಿರುವ ದೇವಾಲಯದ ಫೋಟೋ. ಅವರ ಪಾದದ ಗುರುತು ಕಂಡುಬಂದ ಸ್ಥಳ.]]
==ದೇವಸ್ಥಾನದ ಬಗ್ಗೆ==
ದೇವಾಲಯದ ಆವರಣದಲ್ಲಿ ನಾವು ಎರಡು ದೇವಾಲಯಗಳನ್ನು ನೋಡಬಹುದು ಒಂದು ಶ್ರೀ ಅನಂತ ಪದ್ಮನಾಭ ದೇವಾಲಯ. ಇದನ್ನು `ಮೂಡು ಮಠ’ ಎಂದೂ ಕರೆಯುತ್ತಾರೆ. ಇಲ್ಲಿನ ಮುಖ್ಯ ದೇವತೆಯನ್ನು ಮಧ್ವಾಚಾರ್ಯರ ಪೂರ್ವಜರು ಪೂಜಿಸುತ್ತಿದ್ದಾರೆ. ಇಲ್ಲಿ ನಾವು ತುಳಸಿ ವೃಂದಾವನದ ಮುಂಭಾಗದಲ್ಲಿ ಬಾಲ ವಾಸುದೇವನು ಅಕ್ಷರಾಭ್ಯಾಸ ಮಾಡಿದ ಶಿಲೆಯನ್ನು ನೋಡಬಹುದು. ಶ್ರೀ ಮಧ್ವಾಚಾರ್ಯರು ಅಕ್ಷರಾಭ್ಯಾಸ ಮಾಡಿದ ಪುಣ್ಯ ಶಿಲೆ ಇದಾಗಿದ್ದು, ಅನೇಕ ಭಕ್ತರು ಪಾಜಕಕ್ಕೆ ಬಂದು ತಮ್ಮ ಮಗುವಿನ ಅಕ್ಷರಾಭ್ಯಾಸವನ್ನು ಈ ಕಲ್ಲಿನ ಮೇಲೆಯೇ ಆರಂಭಿಸುತ್ತಾರೆ. ಶ್ರೀ ಮಧ್ವಾಚಾರ್ಯರ ಜನ್ಮಸ್ಥಳದ ನಿರ್ವಹಣೆಯನ್ನು ಉಡುಪಿ ಕಾಣಿಯೂರು ಮಠದ ವತಿಯಿಂದ ಮಾಡಲಾಗುತ್ತಿದೆ. ಪ್ರತಿ ವರ್ಷ ಆಶ್ವಯುಜ ಶುದ್ದ ದಶಮಿಯಂದು (ವಿಜಯ ದಶಮಿ) ಮದ್ವಾಚಾರ್ಯರ ಜನ್ಮದಿನವನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪಾಜಕದಲ್ಲಿ ಆಚರಿಸಲಾಗುತ್ತಿದೆ. ಹಾಗೆಯೇ ಮಾಘ ಮಾಸದಲ್ಲಿ ಪಾಡ್ಯದಿಂದ ನವಮಿಯವರೆಗೆ ಪಾಜಕದಲ್ಲಿ ಮಾಧ್ವ ನವರಾತ್ರಿಯನ್ನು ವಾರ್ಷಿಕ ಹಬ್ಬವಾಗಿ ಆಚರಿಸಲಾಗುತ್ತಿದೆ. ಮರುದಿನ ಕಾಣಿಯೂರು ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಐದು ತೀರ್ಥಗಳಲ್ಲಿ ಪುಣ್ಯಸ್ನಾನ ನಡೆಯಲಿದೆ. ಕಾಣಿಯೂರು ಮಠದ ಪ್ರಸ್ತುತ ಮಠಾಧೀಶ ಎಚ್.ಎಚ್.ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕಿರಿಯರಾಗಿದ್ದು, ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆ, ವಿಶ್ವ ದರ್ಜೆಯ ಗ್ರಂಥಾಲಯ ಸ್ಥಾಪನೆ ಸೇರಿದಂತೆ ಪಾಜಕದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ತತ್ವಶಾಸ್ತ್ರ ಮತ್ತು ಸಂಪೂರ್ಣ "ಸುಮಧ್ವ ವಿಜಯ" ವನ್ನು ಹೊಂದಿರುವ ಕಟ್ಟಡವನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಸಭಾಂಗಣ, ಭೋಜನಶಾಲೆ, ದೂರದ ಸ್ಥಳಗಳಿಂದ ಬರುವ ಭಕ್ತರಿಗೆ ಊಟಕ್ಕೆ ಕೆಲವು ಕೊಠಡಿಗಳು ಹೀಗೆ ಹಲವು ಬೆಳವಣಿಗೆಗಳು ನಡೆಯುತ್ತಿವೆ.
<ref>{{Cite web |url=https://www.udayavani.com/district-news/udupi-news/the-cacophony-on-pajaka-on-madhvacharya |title=ಆರ್ಕೈವ್ ನಕಲು |access-date=2023-04-07 |archive-date=2024-11-30 |archive-url=https://web.archive.org/web/20241130083102/https://www.udayavani.com/district-news/udupi-news/the-cacophony-on-pajaka-on-madhvacharya |url-status=dead }}</ref>
==ವಾಸುದೇವ ತೀರ್ಥ==
ಈ ದೇವಾಲಯದ ಸಮೀಪದಲ್ಲಿ ವಾಸುದೇವ ತೀರ್ಥ ಎಂಬ ಕೊಳವಿದೆ. ಮಧ್ವಾಚಾರ್ಯರ ಬಾಲ್ಯದ ದಿನಗಳಲ್ಲಿ, ಒಮ್ಮೆ ಅವರ ತಾಯಿಯು ದುರ್ಗದ ಬೆಟ್ಟದ ಸುತ್ತಲೂ ನಾಲ್ಕು ತೀರ್ಥಗಳನ್ನು ಪವಿತ್ರಗೊಳಿಸಬೇಕೆಂದು ಬಯಸಿದ್ದರು. ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಆ ತೀರ್ಥಗಳಿಗೆ ಹೋಗಿ ಪುಣ್ಯಸ್ನಾನ ಮಾಡಲು ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಮಗು ವಾಸುದೇವನು ಈ ಕೊಳವನ್ನು ಸೃಷ್ಟಿಸಿದನು ಮತ್ತು ಈ ಕೊಳದಲ್ಲಿ ಪವಿತ್ರ ಸ್ನಾನವು ಆ ನಾಲ್ಕು ತೀರ್ಥಗಳಲ್ಲಿ ಅದ್ದುವುದಕ್ಕೆ ಸಮಾನವಾಗಿದೆ ಎಂದು ತನ್ನ ತಾಯಿಗೆ ಭರವಸೆ ನೀಡಿದನು. ಹಾಗಾಗಿ ಈ ಕೊಳಕ್ಕೆ ವಾಸುದೇವ ತೀರ್ಥ ಎಂದು ಹೆಸರಿಡಲಾಗಿದೆ.
ಈ ತೀರ್ಥವನ್ನು ಪ್ರದಕ್ಷಿಣೆ ಹಾಕಿದಾಗ ಹುಣಸೆ ಮರ ಕಾಣಿಸುತ್ತದೆ. ಒಬ್ಬ ವ್ಯಕ್ತಿ ವಾಸುದೇವನ ತಂದೆಗೆ ಮಗುವಿಗೆ ಹಾಲು ಕೊಡಲು ಹಸುವನ್ನು ಕೊಟ್ಟನು. ಆದರೆ ಬಡತನದ ಕಾರಣ, ವಾಸುದೇವನ ತಂದೆ ಆ ವ್ಯಕ್ತಿಗೆ ಏನನ್ನೂ ಪಾವತಿಸಲು ಸಾಧ್ಯವಾಗಲಿಲ್ಲ. ವಾಸುದೇವನು ಆ ವ್ಯಕ್ತಿಗೆ ಸ್ವಲ್ಪ ಹುಣಸೆ ಕಾಳುಗಳನ್ನು ಕೊಟ್ಟನು ಮತ್ತು ಅವನು ಅದನ್ನು ನೋಡಿದಾಗ ಅದು ಚಿನ್ನವಾಗಿತ್ತು. ವಾಸುದೇವ ತೀರ್ಥದ ಪಕ್ಕದಲ್ಲಿರುವ ಅದೇ ಮರ ಎಂದು ನಂಬಲಾಗಿದೆ.
==ನಾಗಬನ==
ವಾಸುದೇವ ತೀರ್ಥದ ಪೂರ್ವ ದಿಕ್ಕಿನಲ್ಲಿ ನಾಗಬನವನ್ನು ನೋಡಬಹುದು. ವಾಸುದೇವ ಅವರು ತಲೆಕೆಳಗಾಗಿ ಅಶ್ವತ್ಥ ಮರವನ್ನು ನೆಟ್ಟಿದ್ದು, ಸಸಿಯು ಕಾಲಕ್ರಮೇಣ ದೊಡ್ಡ ಮರವಾಗಿ ಬೆಳೆದಿದೆ. ಕೆಲವು ವರ್ಷಗಳ ಹಿಂದೆ ಇದೇ ಮರ ಜೀವಂತವಾಗಿತ್ತು.
==ಹಾಲು ಪಾತ್ರೆ ಮುಚ್ಚಲು ಹಾಸುಗಲ್ಲು==
ಮುಂದೆ ಬಂದಾಗ ಎರಡು ದೊಡ್ಡ ಕಲ್ಲುಗಳು ಕಾಣಿಸುತ್ತವೆ. ಮಗು ವಾಸುದೇವ ಅವುಗಳನ್ನು ಹಾಲು ಮತ್ತು ಮೊಸರಿನ ಪಾತ್ರೆಗಳ ಮೇಲೆ ಇರಿಸುತ್ತಾನೆ ಎಂದು ನಂಬಲಾಗಿದೆ. ಶ್ರೀ ಮಧ್ವಾಚಾರ್ಯರು ತಮ್ಮ ಬಾಲ್ಯದಲ್ಲಿ ಈ ಕಲ್ಲುಗಳನ್ನು ಸ್ಪರ್ಶಿಸಿದ್ದರಿಂದ ಈ ಕಲ್ಲುಗಳನ್ನು ಸಹ ಭಕ್ತಿಯಿಂದ ಪೂಜಿಸಲಾಗುತ್ತಿದೆ.
==ದೇವಾಲಯಗಳು==
ಪಾಜಕದಲ್ಲಿರುವ ಇನ್ನೊಂದು ದೇವಾಲಯವು ಮಧ್ವಾಚಾರ್ಯರದೇ ಆಗಿದೆ. ಇಲ್ಲಿ ಕಲ್ಲುಗಳ ಮೇಲೆ ವಾಸುದೇವನ ಹೆಜ್ಜೆ ಗುರುತುಗಳನ್ನು ಕಾಣಬಹುದು. ಈ ಹೆಜ್ಜೆಗುರುತುಗಳ ಹಿಂದೆ ಶ್ರೀ ನಾರಾಯಣ ಪಂಡಿತಾಚಾರ್ಯರು ರಚಿಸಿದ "ಸುಮಧ್ವ ವಿಜಯ" ದಲ್ಲಿ ಉಲ್ಲೇಖಿಸಲಾದ ಒಂದು ಕಥೆಯಿದೆ. ಒಮ್ಮೆ ವಾಸುದೇವ ದುರ್ಗದ ಬೆಟ್ಟಕ್ಕೆ ಹೋಗಿದ್ದ. ಅವನ ತಾಯಿ ಅವನನ್ನು ಕರೆಯುವುದನ್ನು ಕೇಳಿ, ಅವನು ಒಂದೇ ಜಿಗಿತದಲ್ಲಿ ತನ್ನ ಮನೆಗೆ ಹಿಂತಿರುಗಿದನು ಮತ್ತು ಅವನು ಜಿಗಿದ ಸ್ಥಳದಲ್ಲಿ ಅವನ ಪಾದಗಳ ಗುರುತು ಇನ್ನೂ ಇದೆ. ಈ ಸ್ಥಳದಲ್ಲಿಯೇ ಸೋದೆಮಠದ ಶ್ರೀ ವಾದಿರಾಜ ತೀರ್ಥರು ಶ್ರೀ ಮಧ್ವಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು, ಅದನ್ನು ಅವರು ಸೋದೆಯಲ್ಲಿ ಸ್ಥಾಪಿಸಲು ಬಯಸಿದ್ದರು.
ದುರ್ಗದ ಬೆಟ್ಟದಿಂದ ಪಾಜಕಕ್ಕೆ ಹೋಗುವ ದಾರಿಯಲ್ಲಿ ಪಾಜಕಕ್ಕೆ ಹತ್ತಿರವಾದ ಇನ್ನೊಂದು ಸ್ಥಳವಿದೆ, ಅಲ್ಲಿ ವಾಸುದೇವನು ರಾಕ್ಷಸನನ್ನು ಹಾವಿನ ರೂಪದಲ್ಲಿ ಪುಡಿಮಾಡಿದನು. ಈ ಸ್ಮಾರಕವನ್ನು ಸಂರಕ್ಷಿಸಲು ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ.
<ref>https://kannada.nativeplanet.com/travel-guide/pajaka-the-place-where-shri-madhvacharya-took-birth/articlecontent-pf16855-000846.html</ref>
'''ಪಾಜಕ ಕ್ಷೇತ್ರದ ಬಳಿ ನೋಡಬಹುದಾದ ಸ್ಥಳ ಇಂತಿವೆ:'''
೧. ಜಗದ್ಗುರು ಶ್ರೀ.ಮಧ್ವಾಚಾರ್ಯರು ಜನ್ಮತಾಳಿದ ಮನೆ, ಅಕ್ಷರಾಭ್ಯಾಸ ಮಾಡಿದ ಸ್ಥಳ, ಇತ್ಯಾದಿ.
೨. ಮಧ್ವ ಮಂದಿರ - ಎಲ್ಲಾ ರೀತಿಯ ಸೇವೆಗಳನ್ನು, ದೇವ ಕಾರ್ಯಗಳನ್ನು ಮಾಡಿಸುವ ಸ್ಥಳ.
೩. ವಿಧ್ಯಾಪೀಠ - ವೇದ, ಸಂಸ್ಕೃತ, ಪಾಠ, ಪ್ರವಚನ ಇತ್ಯಾದಿ, ಅಭ್ಯಾಸ ಮಾಡುವ ಸ್ಥಳ.
೪. ಕುಂಜರಗಿರಿ ದುರ್ಗ ದೇವಸ್ಥಾನ - ಬೆಟ್ಟದ ಮೇಲೆ ತುಟ್ಟತುದಿಯಲ್ಲಿ ಈ ದೇವಸ್ಥಾನ ಸ್ಥಾಪಿಸಿದೆ. ಈ ಬೆಟ್ಟದ ಮೇಲೆ ನಿಂತು ನೋಡಿದರೆ ಉಡುಪಿಯ ಬಹುದೇಕ ಪ್ರದೇಶವನ್ನು ವೀಕ್ಷಿಸ ಬಹುದು.
೫. ಪರಶುರಾಮ ದೇವಸ್ಥಾನ - ಕುಂಜರಗಿರಿ ದುರ್ಗ ದೇವಸ್ಥಾನ ಬಳಿಯಲ್ಲಿಯೇ ಇದೆ.
==ತಲುಪುವ ಬಗೆ==
<ref>https://www.udupilive.in/city-guide/pajaka-kshetra-in-udupi</ref>
ಪಾಜಕ ಕ್ಷೇತ್ರವು ಅಂಬಲ್ಪಾಡಿ, ಮಣಿಪಾಲ, ಮಲ್ಪೆ ಬಂದರು ಮತ್ತು ಉಡುಪಿ ನಗರದಂತಹ ಹತ್ತಿರದ ನಗರಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಪಾಜಕವನ್ನು ತಲುಪಲು ಹಲವು ಆಯ್ಕೆಗಳಿವೆ. ರೈಲು, ರಸ್ತೆ ಅಥವಾ ವಾಯುಮಾರ್ಗಗಳ ಮೂಲಕ ಅಲ್ಲಿಗೆ ತಲುಪಬಹುದು. ಹತ್ತಿರದ ರೈಲು ನಿಲ್ದಾಣವೆಂದರೆ ಉಡುಪಿ ಮತ್ತು ಪಾಜಕಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ. ಆದರೆ ಇದರ ಹೊರತಾಗಿ ಪಾಜಕ ಕ್ಷೇತ್ರವು ಉಡುಪಿಯಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಹೋಟೆಲ್ ಮತ್ತು ವಸತಿಗೆ ಸಂಬಂಧಿಸಿದಂತೆ, ಉಡುಪಿ ಮತ್ತು ಉಡುಪಿಯ ಸುತ್ತಮುತ್ತ ಸಾಕಷ್ಟು ಆಯ್ಕೆಗಳು ಲಭ್ಯವಿದೆ.
==ಬಾಹ್ಯ ಸಂಪರ್ಕಗಳು==
*[http://www.pajakakshetra.org Sri Pajaka Kshetra, the official site] {{Webarchive|url=https://web.archive.org/web/20160312092447/http://pajakakshetra.org/ |date=2016-03-12 }}
*[http://shivallibrahmins.com/tulunaadu-temples/udupi-taluk/sri-pajaka-kshetra/ Photos of Pajaka and brief description]
*[http://nellitheertha.com/gallery2/main.php?g2_view=core.ShowItem&g2_itemId=287 Photos of Pajaka] {{Webarchive|url=https://web.archive.org/web/20120205194225/http://nellitheertha.com/gallery2/main.php?g2_view=core.ShowItem&g2_itemId=287 |date=2012-02-05 }}
*[http://www.prithvibhat.com/tp/pajaka.html Comprehensive information on Udupi] {{Webarchive|url=https://web.archive.org/web/20121210011720/http://www.prithvibhat.com/tp/pajaka.html |date=2012-12-10 }}
*[http://www.udupipages.com/home/temple/pajaka.html Pajaka] {{Webarchive|url=https://web.archive.org/web/20070102055821/http://www.udupipages.com/home/temple/pajaka.html |date=2007-01-02 }}
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಐತಿಹಾಸಿಕ ಸ್ಥಳಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಹಿಂದೂ ಧರ್ಮ]]
[[ವರ್ಗ:ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ]]
[[ವರ್ಗ:ಉಡುಪಿ]]
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ವಿಸ್ತರಿಸಿದ ಲೇಖನ]]
79refbmsy65prr9bix6pb67bftmkz6y
ಕೆ.ಜೆ.ಜೇಸುದಾಸ್
0
4980
1382551
1379842
2026-08-14T22:18:42Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382551
wikitext
text/x-wiki
{{databox}}
{{Infobox person
| name = ಕೆ. ಜೆ. ಯೇಸುದಾಸ್
| image = K.J Yesudas.JPG
| caption = ಜೂನ್ 2011ರಲ್ಲಿ ಯೇಸುದಾಸ್
| birth_name = ಕಟ್ಟಸ್ಸೇರಿ ಜೋಸೆಫ್ ಯೇಸುದಾಸ್
| birth_date = {{birth date and age|1940|01|10|df=y}}
| birth_place = [[ಫೋರ್ಟ್ ಕೊಚ್ಚಿ]], [[ಕೊಚ್ಚಿನ್ ಸಾಮ್ರಾಜ್ಯ]], [[ಬ್ರಿಟಿಷ್ ರಾಜ್|ಬ್ರಿಟಿಷ್ ಭಾರತ]]<br>(ಇಂದಿನ [[ಕೇರಳ]], ಭಾರತ)
| other_names = ಗಾನಗಂಧರ್ವನ್
| education = [[ಸ್ವಾತಿ ತಿರುನಾಳ್ ಸಂಗೀತ ಕಾಲೇಜು]], [[ತಿರುವನಂತಪುರಂ]]
| occupation = {{hlist|ಗಾಯಕ|ಸಂಗೀತ ಸಂಯೋಜಕ|ಸಂಗೀತ ನಿರ್ಮಾಪಕ}}
| years_active = 1961–ಪ್ರಸ್ತುತ
| spouse = {{marriage|ಪ್ರಭಾ|1970}}
| children = 3, [[ವಿಜಯ್ ಯೇಸುದಾಸ್]] ಸೇರಿದಂತೆ
| awards = [[ಕೆ. ಜೆ. ಯೇಸುದಾಸ್ ಪಡೆದ ಪ್ರಶಸ್ತಿಗಳು, ಬಿರುದುಗಳು ಮತ್ತು ಗೌರವಗಳ ಸಂಪೂರ್ಣ ಪಟ್ಟಿ|ಸಂಪೂರ್ಣ ಪಟ್ಟಿ]]
| honours = {{plainlist|
* [[ಪದ್ಮಶ್ರೀ]] (1975)
* [[ಪದ್ಮಭೂಷಣ]] (2002)
* [[ಪದ್ಮವಿಭೂಷಣ]] (2017)
}}
| website =
| module = {{Infobox musical artist
| embed=yes
| background = solo_singer
| genre = {{flat list|
* [[ಭಾರತೀಯ ಶಾಸ್ತ್ರೀಯ ಸಂಗೀತ]]
* [[ಹಿನ್ನೆಲೆ ಗಾಯಕ|ಹಿನ್ನೆಲೆ ಗಾಯನ]]
* [[ಫಿಲ್ಮಿ]]
}}
| instrument = ಗಾಯನ
| label = {{flat list|
* [[ತರಂಗಿಣಿ ರೆಕಾರ್ಡ್ಸ್|ತರಂಗಿಣಿ]]
* [[ಸಾರೆಗಾಮಾ|ಹಿಸ್ ಮಾಸ್ಟರ್ಸ್ ವಾಯ್ಸ್]]}}
}}
| signature = K. J. Yesudas signature.svg
| honorific_suffix =
}}
'''ಕಟ್ಟಸ್ಸೇರಿ ಜೋಸೆಫ್ ಯೇಸುದಾಸ್''' ([[Help:IPA/Malayalam|/jeːʃud̪aːs/]]; 10 ಜನವರಿ 1940 ರಂದು ಜನನ) ಭಾರತೀಯ ಹಿನ್ನೆಲೆ ಗಾಯಕ ಮತ್ತು ಸಂಗೀತಗಾರರಾಗಿದ್ದು, ಅವರು ಭಾರತೀಯ ಶಾಸ್ತ್ರೀಯ, ಭಕ್ತಿಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ಹಾಡುತ್ತಾರೆ. ಅವರನ್ನು [[ಭಾರತೀಯ ಸಂಗೀತ|ಭಾರತೀಯ ಸಂಗೀತದ]] ಇತಿಹಾಸದಲ್ಲಿ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ<ref name="hindu_jan10">{{cite news|url=http://www.thehindu.com/features/friday-review/music/article78427.ece|title=Music legend Yesudas turns 70|date=10 January 2010|work=[[ದಿ ಹಿಂದೂ]]|access-date=8 January 2011|location=Chennai, India|archive-url=https://web.archive.org/web/20140303195202/http://www.thehindu.com/features/friday-review/music/article78427.ece|archive-date=3 March 2014|url-status=live}}</ref><ref name="rediff_2001">{{cite web|url=http://www.rediff.com/entertai/2001/may/07yesu.htm|title='I don't sing trendy music'|publisher=[[Rediff]]|access-date=6 September 2009|archive-url=https://web.archive.org/web/20080225021305/http://www.rediff.com/entertai/2001/may/07yesu.htm|archive-date=25 February 2008|url-status=live}}</ref> ಮತ್ತು ಆಧುನಿಕ ಯುಗದ [[ಕೇರಳ]]ದಿಂದ ಬಂದ ಅತ್ಯಂತ ಪ್ರಸಿದ್ಧ ಸಾಂಸ್ಕೃತಿಕ ಮತ್ತು ಮನರಂಜನಾ ಉದ್ಯಮದ ಪ್ರತಿಮೆಯಾಗಿದ್ದಾರೆ.<ref>{{Cite book |last1=Rajadhyaksha |first1=Ashish |url=https://books.google.com/books?id=SLkABAAAQBAJ&pg=PA240 |title=Encyclopedia of Indian Cinema |last2=Willemen |first2=Paul |date=10 July 2014 |publisher=Routledge |isbn=978-1-135-94318-9 |pages=240 |language=en}}</ref><ref>{{Cite web|date=12 May 2010|title=An icon's music and musings|url=https://www.deccanherald.com/opinion/right-in-the-middle/an-icons-music-and-musings-66416.html|access-date=13 July 2021|website=Deccan Herald|language=en}}</ref><ref name=":0">{{Cite web |last=Sivapriyan |first=ETB |date=25 September 2020 |title=S P Balasubrahmanyam and wife performed 'padha pooja' on Yesudas |url=https://www.deccanherald.com/entertainment/entertainment-news/s-p-balasubrahmanyam-and-wife-performed-padha-pooja-on-yesudas-892941.html |url-status=live |archive-url=https://web.archive.org/web/20200929131225/https://www.deccanherald.com/entertainment/entertainment-news/s-p-balasubrahmanyam-and-wife-performed-padha-pooja-on-yesudas-892941.html |archive-date=29 September 2020 |website=[[ಡೆಕ್ಕನ್ ಹೆರಾಲ್ಡ್]]}}</ref> ಆರು ದಶಕಗಳ ವೃತ್ತಿಜೀವನದಲ್ಲಿ, ಯೇಸುದಾಸ್ ಅವರು [[ಮಲಯಾಳಂ]], [[ತಮಿಳು ಭಾಷೆ|ತಮಿಳು]], [[ಕನ್ನಡ]], [[ತೆಲುಗು ಭಾಷೆ|ತೆಲುಗು]], [[ತುಳು ಭಾಷೆ|ತುಳು]], [[ಹಿಂದಿ]], [[ಒಡಿಯಾ ಭಾಷೆ|ಒಡಿಯಾ]],<ref>{{Cite web|title=K.J Yesudas all odia songs|url=https://gaana.com/artist/k-j-yesudas/odia-songs}}</ref> [[ಬಂಗಾಳಿ ಭಾಷೆ|ಬಂಗಾಳಿ]], [[ಮರಾಠಿ ಭಾಷೆ|ಮರಾಠಿ]] ಹಾಗೂ [[ಅರಾಬಿಕ್]], ಇಂಗ್ಲಿಷ್, [[ಲ್ಯಾಟಿನ್]], ಮತ್ತು ರಷ್ಯನ್ ಸೇರಿದಂತೆ ವಿವಿಧ [[ಭಾರತೀಯ ಭಾಷೆಗಳು|ಭಾರತೀಯ ಭಾಷೆಗಳಲ್ಲಿ]] 50,000 ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆಂದು ಅಂದಾಜಿಸಲಾಗಿದೆ.<ref name="radioandmusic.com">{{Cite web|url=http://www.radioandmusic.com/content/editorial/news/yesudas-receives-cnn-ibn-indian-year-award#|title=Yesudas receives CNN-IBN 'Indian of the Year' award|date=17 December 2011|access-date=1 September 2016|archive-url=https://web.archive.org/web/20160313022001/http://www.radioandmusic.com/content/editorial/news/yesudas-receives-cnn-ibn-indian-year-award|archive-date=13 March 2016|url-status=dead}}</ref><ref name="hindu_feb01">{{Cite news |last=Kurian |first=Sangeeth |date=3 September 2002 |title=Those magical moments... |url=https://www.thehindu.com/todays-paper/tp-features/tp-metroplus/those-magical-moments/article28380148.ece |url-status=live |archive-url=https://web.archive.org/web/20210131042021/https://www.thehindu.com/todays-paper/tp-features/tp-metroplus/those-magical-moments/article28380148.ece |archive-date=31 January 2021 |access-date=31 January 2021 |website=[[ದಿ ಹಿಂದೂ]]}}</ref><ref name="hindu_sep02">{{Cite news |last=Padmanabhan |first=Savitha |date=8 February 2001 |title=Life devoted to music |work=[[ದಿ ಹಿಂದೂ]] |url=http://www.hinduonnet.com/2001/02/08/stories/09080706.htm |url-status=usurped |access-date=19 August 2008 |archive-url=https://web.archive.org/web/20091029163613/http://www.hinduonnet.com/2001/02/08/stories/09080706.htm |archive-date=29 October 2009}}</ref> ಅವರ ಮಧುರವಾದ, ಅಲೌಕಿಕ ಧ್ವನಿಗೆ ಗೌರವಾರ್ಥವಾಗಿ ಅವರನ್ನು '''ಗಾನಗಂಧರ್ವನ್''' ({{translation}} ದಿವ್ಯ ಗಾಯಕ) ಎಂಬ ಬಿರುದಿನಿಂದ ಸಂಬೋಧಿಸಲಾಗುತ್ತದೆ.<ref name="tbi">{{Cite web |last=Wangchuk |first=Rinchen Norbu |date=10 January 2020 |title=Here is Why KJ Yesudas is Known as 'Celestial Singer' |url=https://www.thebetterindia.com/208934/kj-yesudas-greatest-singer-malayalam-tamil-hindi-telugu-illaiyaraja-ar-rahman-india-nor41/ |access-date=14 November 2020 |website=[[ದಿ ಬೆಟರ್ ಇಂಡಿಯಾ]] |archive-date=4 August 2020 |archive-url=https://web.archive.org/web/20200804234741/https://www.thebetterindia.com/208934/kj-yesudas-greatest-singer-malayalam-tamil-hindi-telugu-illaiyaraja-ar-rahman-india-nor41/ |url-status=live }}</ref><ref>{{Cite web |date=10 January 2024 |title=Legendary singer K.J. Yesudas turns 84 |url=https://www.thehindu.com/news/national/kerala/legendary-singer-kj-yesudas-turns-84/article67726865.ece |archive-url=https://web.archive.org/web/20240110123006/https://www.thehindu.com/news/national/kerala/legendary-singer-kj-yesudas-turns-84/article67726865.ece |archive-date=10 January 2024 |access-date=26 July 2024 |website=[[ದಿ ಹಿಂದೂ]] |url-status=live }}</ref> ಯೇಸುದಾಸ್ ಅವರು ಒಂದೇ ದಿನದಲ್ಲಿ ವಿವಿಧ ಭಾಷೆಗಳಲ್ಲಿ 16 ಹೊಸ ಹಾಡುಗಳನ್ನು ಹಾಡಿ ರೆಕಾರ್ಡ್ ಮಾಡಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.<ref>{{Cite news |last=നായർ |first=അനീഷ് |date=10 January 2020 |title=അര നൂറ്റാണ്ടിനിടെ ഗാനഗന്ധർവൻ എത്ര പാട്ടുകൾ പാടിയിട്ടുണ്ടാവും? |newspaper=Malayala Manorama |url=https://www.manoramaonline.com/music/indepth/k-j-yesudas-birthday/2020/01/10/k-j-yesudas-favourite-songs-list.html |access-date=13 July 2021}}</ref> ಅವರು 1970 ಮತ್ತು 1980 ರ ದಶಕಗಳಲ್ಲಿ ಹಲವಾರು ಮಲಯಾಳಂ ಚಲನಚಿತ್ರ ಗೀತೆಗಳನ್ನು ಸಹ ಸಂಯೋಜಿಸಿದರು.
ಯೇಸುದಾಸ್ ಅವರು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಭಾರತ)|ರಾಷ್ಟ್ರೀಯ ಪ್ರಶಸ್ತಿ]]ಯ [[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ]] ವಿಭಾಗದಲ್ಲಿ ದಾಖಲೆಯ ಎಂಟು ಬಾರಿ,<ref name="record">{{Cite news |last=Kumar |first=P. K. Ajith |date=14 April 2018 |title=A record most melodious for this singing legend |url=https://www.thehindu.com/news/national/kerala/a-record-most-melodious-for-this-singing-legend/article23543531.ece |website=[[ದಿ ಹಿಂದೂ]]}}</ref> [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]] ಐದು ಬಾರಿ, ಮತ್ತು [[ಕೇರಳ]], ತಮಿಳುನಾಡು, [[ಆಂಧ್ರಪ್ರದೇಶ]], ಕರ್ನಾಟಕ ಮತ್ತು [[ಪಶ್ಚಿಮ ಬಂಗಾಳ]]ದ ರಾಜ್ಯ ಸರ್ಕಾರಗಳು ನೀಡುವ ಪ್ರಶಸ್ತಿಗಳು ಸೇರಿದಂತೆ 36 ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕನಿಗಾಗಿ ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ.<ref name="hindu_jan10" /> ಕಲೆಗೆ ನೀಡಿದ ಕೊಡುಗೆಗಳಿಗಾಗಿ 1975 ರಲ್ಲಿ [[ಪದ್ಮಶ್ರೀ]],<ref>{{cite news|url=https://timesofindia.indiatimes.com/city/chennai/padma-vibhushan-is-another-stepping-stone-for-k-j-yesudas/articleshow/56789500.cms|title=Padma Vibhushan is another stepping stone for K J Yesudas|website=[[ದಿ ಟೈಮ್ಸ್ ಆಫ್ ಇಂಡಿಯಾ]]|date=26 January 2017 |access-date=28 June 2018|archive-url=https://web.archive.org/web/20180620030709/https://timesofindia.indiatimes.com/city/chennai/padma-vibhushan-is-another-stepping-stone-for-k-j-yesudas/articleshow/56789500.cms|archive-date=20 June 2018|url-status=live}}</ref> 2002 ರಲ್ಲಿ [[ಪದ್ಮಭೂಷಣ]], ಮತ್ತು 2017 ರಲ್ಲಿ [[ಭಾರತ ಸರ್ಕಾರ|ಭಾರತ ಸರ್ಕಾರದಿಂದ]] [[ಪದ್ಮವಿಭೂಷಣ]] (ಎರಡನೇ ಅತ್ಯುನ್ನತ [[ಭಾರತೀಯ ಗೌರವ ವ್ಯವಸ್ಥೆ|ನಾಗರಿಕ ಪ್ರಶಸ್ತಿ]]) ನೀಡಿ ಗೌರವಿಸಲಾಯಿತು.<ref>{{cite web |url=http://india.gov.in/myindia/padmabhushan_awards_list1.php?start=300 |title=Padma Bhushan Awardees – Padma Awards – My India, My Pride |publisher=India.gov.in |access-date=9 September 2011 |archive-url=https://web.archive.org/web/20121010010826/http://india.gov.in/myindia/padmabhushan_awards_list1.php?start=300 |archive-date=10 October 2012 |url-status=live }}</ref> 2002 ರಲ್ಲಿ, ಮಲಯಾಳಂ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ [[ಕೇರಳ ಸರ್ಕಾರ|ಕೇರಳ ಸರ್ಕಾರದ]] ಅತ್ಯುನ್ನತ ಗೌರವವಾದ [[ಜೆ. ಸಿ. ಡೇನಿಯಲ್ ಪ್ರಶಸ್ತಿ]]ಯನ್ನು ನೀಡಿ ಗೌರವಿಸಲಾಯಿತು, ಇದು ಆ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. 2011 ರಲ್ಲಿ, ಸಂಗೀತ ಕ್ಷೇತ್ರದಲ್ಲಿನ ಅವರ ಕೊಡುಗೆಗಳಿಗಾಗಿ ಯೇಸುದಾಸ್ [[ಸಿಎನ್ಎನ್-ಐಬಿಎನ್]] ಅತ್ಯುತ್ತಮ ಸಾಧನೆ ಪ್ರಶಸ್ತಿಯನ್ನು ಪಡೆದರು. 2006 ರಲ್ಲಿ, ಅವರು [[ಚೆನ್ನೈ]]ನ [[ಎವಿಎಂ ಪ್ರೊಡಕ್ಷನ್ಸ್|ಎವಿಎಂ ಸ್ಟುಡಿಯೋ]]ದಲ್ಲಿ ಒಂದೇ ದಿನದಲ್ಲಿ ನಾಲ್ಕು [[ದಕ್ಷಿಣ ಭಾರತ|ದಕ್ಷಿಣ ಭಾರತೀಯ]] ಭಾಷೆಗಳಲ್ಲಿ 16 ಚಲನಚಿತ್ರ ಗೀತೆಗಳನ್ನು ರೆಕಾರ್ಡ್ ಮಾಡಿದರು.<ref>{{cite news |url=http://www.hindu.com/fr/2006/12/01/stories/2006120100400200.htm |title=One for the records |date=1 December 2006 |access-date=1 May 2010 |location=Chennai, India |archive-url=https://web.archive.org/web/20100418081649/http://www.hindu.com/fr/2006/12/01/stories/2006120100400200.htm |archive-date=18 April 2010 |work=[[ದಿ ಹಿಂದೂ]] |url-status=dead }}</ref>
==ಆರಂಭಿಕ ಜೀವನ==
ಕೆ. ಜೆ. ಯೇಸುದಾಸ್ ಅವರು [[ಕೇರಳ]]ದ [[ಕೊಚ್ಚಿ]]ಯಲ್ಲಿ [[ಆಗಸ್ಟೀನ್ ಜೋಸೆಫ್]] ಮತ್ತು ಎಲಿಜಬೆತ್ ಜೋಸೆಫ್ ಅವರಿಗೆ ಜನಿಸಿದರು. ಅವರ ತಂದೆ ಪ್ರಸಿದ್ಧ [[ಮಲಯಾಳಂ]] ಶಾಸ್ತ್ರೀಯ ಸಂಗೀತಗಾರ ಮತ್ತು ರಂಗ ನಟರಾಗಿದ್ದರು.<ref name="tbi" /> ಯೇಸುದಾಸ್ ಏಳು ಮಕ್ಕಳಲ್ಲಿ ಎರಡನೆಯವರಾಗಿದ್ದರು, ಪುಷ್ಪ ಎಂಬ ಅಕ್ಕ, ಮತ್ತು ಆಂಟನಿ (ಆಂಟಪ್ಪನ್), ಬಾಬು, ಮಣಿ, ಜಸ್ಟಿನ್ ಎಂಬ ನಾಲ್ಕು ತಮ್ಮಂದಿರು ಮತ್ತು ಜಯಮ್ಮ ಎಂಬ ತಂಗಿ ಇದ್ದರು.<ref>{{Cite news |date=10 January 2020 |title=KJ Yesudas: A name that spells melody |url=https://www.thehindu.com/entertainment/music/kj-yesudas-turns-80/article30522919.ece |access-date=14 November 2020 |website=[[ದಿ ಹಿಂದೂ]] |archive-date=4 December 2020 |archive-url=https://web.archive.org/web/20201204175059/https://www.thehindu.com/entertainment/music/kj-yesudas-turns-80/article30522919.ece |url-status=live |last1=Nagarajan |first1=Saraswathy |last2=M |first2=Athira |last3=Pradeep |first3=K. }}</ref> ಈ ಒಡಹುಟ್ಟಿದವರಲ್ಲಿ, ಪುಷ್ಪ ಮತ್ತು ಬಾಬು ಚಿಕ್ಕ ವಯಸ್ಸಿನಲ್ಲೇ ಜ್ವರದಿಂದ ಸಾವನ್ನಪ್ಪಿದರು, ಮತ್ತು ಕಿರಿಯ ಸಹೋದರ ಜಸ್ಟಿನ್ 62 ನೇ ವಯಸ್ಸಿನಲ್ಲಿ 2020 ರ ಫೆಬ್ರವರಿಯಲ್ಲಿ ನಿಗೂಢ ಸಂದರ್ಭಗಳಲ್ಲಿ ಸಾವನ್ನಪ್ಪಿದರು.
ಆಗಸ್ಟೀನ್ ಜೋಸೆಫ್ ಅವರ ಆಪ್ತ ಸ್ನೇಹಿತ, ಸಂಗೀತಗಾರ ಕುಂಜನ್ ವೇಲು ಭಾಗವತರ್ ಯೇಸುದಾಸ್ ಅವರ ಮೊದಲ ಗುರುವಾಗಿದ್ದರು. ಕುಂಜನ್ ವೇಲು ಅವರು ನಾದಸ್ವರ ಚಕ್ರವರ್ತಿ [[ಟಿ. ಎನ್. ರಾಜರತ್ನಂ ಪಿಳ್ಳೈ]] ಅವರ ಶಿಷ್ಯರಾಗಿದ್ದರು. ಯೇಸುದಾಸ್ ಅವರು ತಮ್ಮ ಶೈಕ್ಷಣಿಕ ಸಂಗೀತ ತರಬೇತಿಯನ್ನು [[ಆರ್ಎಲ್ವಿ ಸಂಗೀತ ಮತ್ತು ಲಲಿತಕಲಾ ಕಾಲೇಜು|ಆರ್. ಎಲ್. ವಿ. ಸಂಗೀತ ಅಕಾಡೆಮಿ]], [[ತ್ರಿಪ್ಪುಣಿತ್ತುರ]] ದಲ್ಲಿ ಪ್ರಾರಂಭಿಸಿ ''ಗಾನಭೂಷಣಂ'' ಕೋರ್ಸ್ ಅನ್ನು ಪೂರ್ಣಗೊಳಿಸಿದರು. ನಂತರ ಅವರು [[ಸ್ವಾತಿ ತಿರುನಾಳ್ ಸಂಗೀತ ಕಾಲೇಜು]], [[ತಿರುವನಂತಪುರಂ]]ನಲ್ಲಿ [[ಕರ್ನಾಟಕ ಸಂಗೀತ]] ಮಾಂತ್ರಿಕರಾದ ಕೆ. ಆರ್. ಕುಮಾರಸ್ವಾಮಿ ಅಯ್ಯರ್ ಮತ್ತು [[ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್]] ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದರು ಆದರೆ ಆರ್ಥಿಕ ನಿರ್ಬಂಧಗಳಿಂದಾಗಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದವರೆಗೆ, ಅವರು ವೆಚೂರ್ ಹರಿಹರ ಸುಬ್ರಮಣಿಯ ಅಯ್ಯರ್ ಅವರಲ್ಲಿ ಸಂಗೀತವನ್ನು ಅಧ್ಯಯನ ಮಾಡಿದರು, ನಂತರ ಅವರು [[ಚೆಂಬೈ ವೈದ್ಯನಾಥ ಭಾಗವತರ್]] ಅವರಿಂದ ಸುಧಾರಿತ ತರಬೇತಿಯನ್ನು ಪಡೆದರು.<ref>{{Cite web |date=10 January 2018 |title=With 70,000 songs to his credit, legendary singer Yesudas turns 78 |url=https://www.onmanorama.com/entertainment/music/2018/01/10/legendary-singer-yesudas-turns-78.html |access-date=14 November 2020 |website=[[ಮಲಯಾಳ ಮನೋರಮಾ]] |archive-date=14 November 2020 |archive-url=https://web.archive.org/web/20201114110818/https://www.onmanorama.com/entertainment/music/2018/01/10/legendary-singer-yesudas-turns-78.html |url-status=live }}</ref>
ಕೆ. ಜೆ. ಯೇಸುದಾಸ್ ಅವರು 1 ಫೆಬ್ರವರಿ 1970 ರಂದು [[ಮಲ್ಲಪಳ್ಳಿ]]ಯಲ್ಲಿ ಪ್ರಭಾ ಯೇಸುದಾಸ್ ಅವರನ್ನು ವಿವಾಹವಾದರು.<ref>{{cite web |title=This voice is my life's greatest fortune: Prabha Yesudas |url=https://www.onmanorama.com/entertainment/music/2020/01/10/yesudas-birthday-special-note-wife-prabha.html |website=Malayala Manorama |publisher=Onmanorama |access-date=6 October 2023}}</ref>
2021 ರಲ್ಲಿ, ಯೇಸುದಾಸ್ ಹಿನ್ನೆಲೆ ಗಾಯಕರಾಗಿ 60 ವರ್ಷಗಳನ್ನು ಪೂರ್ಣಗೊಳಿಸಿದರು.<ref>{{Cite web |last=Soman |first=Sandhya |date=9 September 2011 |title=Book on Yesudas tracks the men who made the star |url=https://timesofindia.indiatimes.com/city/chennai/Book-on-Yesudas-tracks-the-men-who-made-the-star/articleshow/9916686.cms |access-date=14 November 2020 |website=[[ದಿ ಟೈಮ್ಸ್ ಆಫ್ ಇಂಡಿಯಾ]] |archive-date=30 October 2020 |archive-url=https://web.archive.org/web/20201030200112/https://timesofindia.indiatimes.com/city/chennai/Book-on-Yesudas-tracks-the-men-who-made-the-star/articleshow/9916686.cms |url-status=live }}</ref>
==ವೃತ್ತಿಜೀವನ==
===ಪಾದಾರ್ಪಣೆ ಮತ್ತು ಆರಂಭಿಕ ವೃತ್ತಿಜೀವನ: 1960ರ ದಶಕ===
[[File:Onvk2.JPG|thumb|250px|left|ಕವಿ ಮತ್ತು ಗೀತರಚನೆಕಾರ [[ಒ. ಎನ್. ವಿ. ಕುರುಪ್]] ಅವರೊಂದಿಗೆ ಯೇಸುದಾಸ್]]
ಯೇಸುದಾಸ್ ತಮ್ಮ ಮೊದಲ ಜನಪ್ರಿಯ ಗೀತೆ ''ಜಾತಿ ಭೇದಂ ಮತ ದ್ವೇಷಂ'' (ಸಂಗೀತ: [[ಎಂ. ಬಿ. ಶ್ರೀನಿವಾಸನ್]]) ಅನ್ನು 14 ನವೆಂಬರ್ 1961 ರಂದು ರೆಕಾರ್ಡ್ ಮಾಡಿದರು. ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ತಾವು ಹಾಡಿದ ಆ ನಾಲ್ಕು ಸಾಲುಗಳನ್ನು ಗಾಯಕನು ಒಂದು ದೊಡ್ಡ ಆಶೀರ್ವಾದವೆಂದು ಪರಿಗಣಿಸುತ್ತಾನೆ ಏಕೆಂದರೆ ಅದನ್ನು ಬರೆದವರು ಕೇರಳದ ಅತ್ಯಂತ ಗೌರವಾನ್ವಿತ ಸಂತ-ಕವಿ-ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರು. ಚಿತ್ರ [[ಕಾಲ್ಪಡುಕಲ್]] (1962), [[ನಾರಾಯಣ ಗುರು|ಶ್ರೀ ನಾರಾಯಣ ಗುರು]] ಅವರ ಜೀವನ ಮತ್ತು ಕಾಲದ ಸಾಮಾಜಿಕ ಸುಧಾರಣೆಯನ್ನು ಆಧರಿಸಿತ್ತು. ಅವರು ಆ ಕಾಲದ ಜನಪ್ರಿಯ ಗಾಯಕರಾದ [[ಪಿ. ಲೀಲಾ]], [[ಶಾಂತಾ ಪಿ. ನಾಯರ್]], [[ಕೆ. ಪಿ. ಉದಯಭಾನು]], [[ಎಸ್. ಜಾನಕಿ]] ಮುಂತಾದವರೊಂದಿಗೆ ಮತ್ತು [[ಪಿ. ಭಾಸ್ಕರನ್]] ಮತ್ತು ನಂಬಿಯತ್ ಅವರಂತಹ ಗೀತರಚನೆಕಾರರೊಂದಿಗೆ ಸಹಕರಿಸಿದರು. ಈ ಚಿತ್ರಕ್ಕಾಗಿ ಅವರು ಕವಿ [[ಕುಮಾರನ್ ಆಶಾನ್]] ಅವರ ಸಾಲುಗಳನ್ನು ಹಾಡಿದರು.
ಆರಂಭದ ವರ್ಷಗಳ ನಂತರ ಅವರು ಆ ಕಾಲದ ಸ್ಥಾಪಿತ ಸಂಗೀತ ನಿರ್ದೇಶಕರಾದ [[ಎಂ. ಬಿ. ಶ್ರೀನಿವಾಸನ್]], [[ಜಿ. ದೇವರಾಜನ್]], [[ವಿ. ದಕ್ಷಿಣಾಮೂರ್ತಿ]], [[ಬಿಆರ್ ಲಕ್ಷ್ಮಣನ್]], [[ಎಂ. ಎಸ್. ಬಾಬುರಾಜ್]] ಮತ್ತು ಇತರ ಹಲವರಿಂದ ಹೆಚ್ಚು ಬೇಡಿಕೆಯಿಟ್ಟುಕೊಂಡರು. ಹೀಗೆ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳನ್ನು ಒಳಗೊಂಡ ಅವರ [[ಹಿನ್ನೆಲೆ ಗಾಯಕ|ಹಿನ್ನೆಲೆ ಗಾಯನ]] ವೃತ್ತಿಜೀವನ ಪ್ರಾರಂಭವಾಯಿತು.<ref name="rediff_2001" />
[[ಭಾರ್ಯಾ (1962 ಚಲನಚಿತ್ರ)|ಭಾರ್ಯಾ]] ( ಸಂಗೀತ [[ಜಿ. ದೇವರಾಜನ್]] ಮತ್ತು ಸಾಹಿತ್ಯ [[ವಯಲಾರ್ ರಾಮವರ್ಮ]]) ಎಂಬ ಹಿಟ್ ಮಲಯಾಳಂ ಚಿತ್ರದೊಂದಿಗೆ ಅವರು ಮೊದಲ ಪ್ರಮುಖ ಅವಕಾಶವನ್ನು ಪಡೆದರು. 1967 ರಲ್ಲಿ, ಅವರು [[ಪಿ.ವೇಣು]] ನಿರ್ದೇಶಿಸಿದ [[ಉದ್ಯೋಗಸ್ಥ]] ಚಿತ್ರಕ್ಕಾಗಿ ಎಂ.ಎಸ್.ಬಾಬುರಾಜ್ ಸಂಯೋಜನೆಯಲ್ಲಿ ಹಿಟ್ ಹಾಡುಗಳನ್ನು ಹಾಡಿದರು. ಅವರು ಮೊದಲು [[ಬೊಮ್ಮೈ (1964 ಚಲನಚಿತ್ರ)|ಬೊಮ್ಮೈ]] ಚಿತ್ರಕ್ಕಾಗಿ [[ತಮಿಳು ಭಾಷೆ|ತಮಿಳಿನಲ್ಲಿ]] ಹಾಡಿದರು (ಸಂಗೀತ: [[ಎಸ್. ಬಾಲಚಂದರ್]]), ಆದರೆ ಮೊದಲು ಬಿಡುಗಡೆಯಾದ ಚಿತ್ರ [[ಕೊಂಜುಮ್ ಕುಮಾರಿ]] (ಸಂಗೀತ: ವೇದ). 1965 ರಲ್ಲಿ, ಸೋವಿಯತ್ ಒಕ್ಕೂಟ ಸರ್ಕಾರದಿಂದ [[ಯುಎಸ್ಎಸ್ಆರ್]]ನ ವಿವಿಧ ನಗರಗಳಲ್ಲಿ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಲ್ಪಟ್ಟರು ಮತ್ತು ರೇಡಿಯೋ ಕಝಾಕಿಸ್ತಾನ್ನಲ್ಲಿ ರಷ್ಯನ್ ಹಾಡನ್ನೂ ಹಾಡಿದರು.<ref name="stateofkerala.in" /> ಸಲಿಲ್, ಯೇಸುದಾಸ್ ಮತ್ತು [[ಪ್ರೇಮ್ ನಜೀರ್]] ಅವರ ತ್ರಿವಳಿ 1970 ರ ದಶಕದ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿತು.
ಯೇಸುದಾಸ್ ಅವರು ಕೇರಳದ ಪುಲಮಂತೋಳ್ ಮೂಸ್ ಸಂಪ್ರದಾಯದ ಅಡಿಯಲ್ಲಿ ಆಯುರ್ವೇದ ಚಿಕಿತ್ಸೆಗೆ ಒಳಗಾಗಿದ್ದಾರೆಂದು ವರದಿಯಾಗಿದೆ.<ref>Reliable independent source</ref>
1970 ರಲ್ಲಿ ಅವರು [[ಕೇರಳ ಸಂಗೀತ ನಾಟಕ ಅಕಾಡೆಮಿ|ಕೇರಳ ಸಂಗೀತ ನಾಟಕ ಅಕಾಡೆಮಿಯ]] ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡರು ಮತ್ತು ಆ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು.<ref name="stateofkerala.in">{{cite news|url=http://www.stateofkerala.in/news/k%20j%20yesudas%20the%20indian%20play%20back%20singing%20legend.php |title=CDR K J YESUDAS THE INDIAN PLAYBACK SINGING LEGEND'S RAGS TO RICHES |publisher=stateofkerala.in |url-status=dead |archive-url=https://web.archive.org/web/20111205230708/http://www.stateofkerala.in/news/k%20j%20yesudas%20the%20indian%20play%20back%20singing%20legend.php |archive-date= 5 December 2011 }}</ref>
===ಬಾಲಿವುಡ್: 1970ರ ದಶಕ===
ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಒಂದು ದಶಕ ಹಾಡಿದ ನಂತರ, ಯೇಸುದಾಸ್ ಅವರಿಗೆ 1970 ರ ದಶಕದ ಆರಂಭದಲ್ಲಿ [[ಬಾಲಿವುಡ್]]ನಲ್ಲಿ ಅವಕಾಶ ಸಿಕ್ಕಿತು. ಅವರು ಹಾಡಿದ ಮೊದಲ ಹಿಂದಿ ಗೀತೆ ''ಜೈ ಜವಾನ್ ಜೈ ಕಿಸಾನ್'' (1971) ಚಿತ್ರಕ್ಕಾಗಿತ್ತು, ಆದರೆ ಮೊದಲು ಬಿಡುಗಡೆಯಾದ ಚಿತ್ರ ''[[ಛೋಟಿ ಸಿ ಬಾತ್]]'' ಆಗಿತ್ತು, ಇದರ ಪರಿಣಾಮವಾಗಿ ಅವರು "ಜಾನೆಮನ್ ಜಾನೆಮನ್" ನಂತಹ ಹಾಡುಗಳನ್ನು ಹಾಡುವ ಮೂಲಕ ಜನಪ್ರಿಯರಾದರು. ಅವರು [[ಅಮಿತಾಭ್ ಬಚ್ಚನ್]], [[ಅಮೋಲ್ ಪಾಲೇಕರ್]] ಮತ್ತು [[ಜಿತೇಂದ್ರ]] ಸೇರಿದಂತೆ ಹಿಂದಿ ಚಿತ್ರರಂಗದ ಅನೇಕ ಪ್ರಮುಖ ನಟರಿಗೆ ಹಿಂದಿ ಹಾಡುಗಳನ್ನು ಹಾಡಿದ್ದಾರೆ. ಅವರು [[ರವೀಂದ್ರ ಜೈನ್]], [[ಬಪ್ಪಿ ಲಾಹಿರಿ]], [[ಮೊಹಮ್ಮದ್ ಜಹೂರ್ ಖಯ್ಯಾಮ್|ಖಯ್ಯಾಮ್]], [[ರಾಜ್ ಕಮಲ್]] ಮತ್ತು [[ಸಲಿಲ್ ಚೌಧರಿ]] ಸೇರಿದಂತೆ ಸಂಗೀತ ನಿರ್ದೇಶಕರಿಗಾಗಿ ಅನೇಕ ಅಜರಾಮರ ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ.
ಯೇಸುದಾಸ್ ಅವರ ಅತ್ಯಂತ ಜನಪ್ರಿಯ ಹಿಂದಿ ಹಾಡುಗಳು 1976 ರ ಚಿತ್ರ ''[[ಚಿತ್ಚೋರ್]]'' ನಲ್ಲಿವೆ, ಇದಕ್ಕೆ [[ರವೀಂದ್ರ ಜೈನ್]] ಸಂಗೀತ ನೀಡಿದ್ದಾರೆ.
14 ನವೆಂಬರ್ 1999 ರಂದು, ಯೇಸುದಾಸ್ ಅವರಿಗೆ [[ಯುನೆಸ್ಕೋ]]ದಿಂದ ಪ್ಯಾರಿಸ್ನಲ್ಲಿ ನಡೆದ "ಸಂಗೀತ ಫಾರ್ ಪೀಸ್" ಕಾರ್ಯಕ್ರಮದಲ್ಲಿ "ಸಂಗೀತ ಮತ್ತು ಶಾಂತಿಯಲ್ಲಿ ಅತ್ಯುತ್ತಮ ಸಾಧನೆಗಳಿಗಾಗಿ" ಗೌರವ ಪ್ರಶಸ್ತಿಯನ್ನು ನೀಡಲಾಯಿತು, ಇದು ಹೊಸ ಸಹಸ್ರಮಾನದ ಉದಯವನ್ನು ಗುರುತಿಸಲು ನಡೆಸಿದ ಸಂಗೀತ ಕಚೇರಿಯಾಗಿದ್ದು, ಇದರಲ್ಲಿ [[ಲಿಯೋನೆಲ್ ರಿಚಿ]], [[ರೇ ಚಾರ್ಲ್ಸ್]], [[ಮಾಂಟ್ಸೆರಾಟ್ ಕ್ಯಾಬಲ್ಲೆ]], ಮತ್ತು [[ಝುಬಿನ್ ಮೆಹ್ತಾ]] ಮುಂತಾದ ಕಲಾವಿದರು ಭಾಗವಹಿಸಿದ್ದರು.<ref>{{cite news|url=http://www.asianetindia.com/news/kj-yesudas-completes-50-glorious-years-singer_300940.html |title=KJ Yesudas completes 50 glorious years as singer |publisher=Asianet india |url-status=dead |archive-url=https://web.archive.org/web/20120124040600/http://www.asianetindia.com/news/kj-yesudas-completes-50-glorious-years-singer_300940.html |archive-date=24 January 2012 }}</ref>
2001 ರಲ್ಲಿ ಅವರು ''ಅಹಿಂಸಾ'' ಆಲ್ಬಂಗಾಗಿ [[ಸಂಸ್ಕೃತ]], [[ಲ್ಯಾಟಿನ್]] ಮತ್ತು ಇಂಗ್ಲಿಷ್ನಲ್ಲಿ ಮತ್ತು [[ನವ-ಯುಗದ ಸಂಗೀತ|ನವ-ಯುಗ]] ಮತ್ತು ಕರ್ನಾಟಕ ಸಂಗೀತ ಸೇರಿದಂತೆ ಮಿಶ್ರ ಶೈಲಿಗಳಲ್ಲಿ ಹಾಡಿದರು.<ref>{{cite web |url=http://www.hinduonnet.com/2001/02/19/stories/09190704.htm |title=Ahimsa Album |publisher=Hinduonnet.com |date=19 February 2001 |access-date=9 September 2011 |archive-url=https://web.archive.org/web/20061210180308/http://www.hinduonnet.com/2001/02/19/stories/09190704.htm |archive-date=10 December 2006 |url-status=usurped}}</ref> ಮಧ್ಯಪ್ರಾಚ್ಯದಲ್ಲಿ ಅವರ ಸಂಗೀತ ಕಚೇರಿಗಳಲ್ಲಿ ಅವರು [[ಕರ್ನಾಟಕ ಸಂಗೀತ]] ಶೈಲಿಯಲ್ಲಿ [[ಅರಾಬಿಕ್]] ಹಾಡುಗಳನ್ನು ಹಾಡುತ್ತಾರೆ.<ref>{{cite web|author=Vineet Pillai |url=http://www.indien-netzwerk.de/navigation/ereignisse/artikel/yesudas/yesudas_interview-eng.htm |title=Exclusive – Interview with Yesudas on 15th November 2003 |publisher=Indien-netzwerk.de |date=15 November 2003 |access-date=1 May 2010 |url-status=dead |archive-url=https://web.archive.org/web/20100531061214/http://www.indien-netzwerk.de/navigation/ereignisse/artikel/yesudas/yesudas_interview-eng.htm |archive-date=31 May 2010 }}</ref> ಅವರು ವಿದೇಶಗಳಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಭಾರತೀಯ ಸಂಗೀತವನ್ನು ಪ್ರಚಾರ ಮಾಡುತ್ತಾ, ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಆಗಾಗ್ಗೆ ಸೇವೆ ಸಲ್ಲಿಸುತ್ತಾರೆ.
2009 ರಲ್ಲಿ ಯೇಸುದಾಸ್ 'ಸಂಗೀತ ಫಾರ್ ಪೀಸ್' ಎಂಬ ಧ್ಯೇಯವಾಕ್ಯದೊಂದಿಗೆ ತಿರುವನಂತಪುರಂನಲ್ಲಿ ಭಯೋತ್ಪಾದನೆಯ ವಿರುದ್ಧ ದೇಶಾದ್ಯಂತ ಸಂಗೀತ ಅಭಿಯಾನವನ್ನು ಪ್ರಾರಂಭಿಸಿದರು.<ref>{{cite news |url=https://www.filmibeat.com/malayalam/news/2009/yesudas-musical-campaign-peace-130109.html |title=Yesudas' Musical Campaign for peace |date=13 January 2009 |publisher=Oneindia |access-date=9 January 2012 |archive-date=17 January 2021 |archive-url=https://web.archive.org/web/20210117112833/https://www.filmibeat.com/malayalam/news/2009/yesudas-musical-campaign-peace-130109.html |url-status=live }}</ref> 'ಶಾಂತಿ ಸಂಗೀತ ಯಾತ್ರೆ'ಯ ಉದ್ಘಾಟನೆಯನ್ನು ಗುರುತಿಸಲು [[ಹೇಮಂತ್ ಕರ್ಕರೆ]] ಅವರ ಪತ್ನಿ ಕವಿತಾ ಕರ್ಕರೆ ಅವರು ಯೇಸುದಾಸ್ ಅವರಿಗೆ ದೀವಟಿಗೆಯನ್ನು ಹಸ್ತಾಂತರಿಸಿದರು.<ref name="hindu_jan12">{{cite news |url=http://www.hindu.com/2009/01/12/stories/2009011258340300.htm |title=Tributes paid to Hemant Karkare |date=12 January 2009 |access-date=1 May 2010 |location=Chennai, India |archive-url=https://web.archive.org/web/20121103205714/http://www.hindu.com/2009/01/12/stories/2009011258340300.htm |archive-date=3 November 2012 |work=[[ದಿ ಹಿಂದೂ]] |url-status=dead }}</ref> ಯೇಸುದಾಸ್ ಅವರು ಸೂರ್ಯ ಕೃಷ್ಣಮೂರ್ತಿ ಆಯೋಜಿಸಿದ 36 ವರ್ಷಗಳ ಸೂರ್ಯ ಸಂಗೀತ ಉತ್ಸವದಲ್ಲಿ 36 ಬಾರಿ ಪ್ರದರ್ಶನ ನೀಡಿದ್ದಾರೆ.<ref>{{cite web|url=http://thiraseela.com/main/specialStories.php?id=472|title=Gaanagandharvan graces the Soorya festival for the 36th time|website=thiraseela.com|archive-url=https://web.archive.org/web/20170630110641/http://thiraseela.com/main/specialStories.php?id=472|archive-date=30 June 2017|url-status=live}}</ref>
==ವೈಯಕ್ತಿಕ ಜೀವನ ಮತ್ತು ಪ್ರಭಾವಗಳು==
ಯೇಸುದಾಸ್ ಅವರು 1 ಫೆಬ್ರವರಿ 1970 ರಿಂದ ಪ್ರಭಾ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಮೂವರು ಪುತ್ರರಿದ್ದಾರೆ, ವಿನೋದ್ (ಜ. 1977), [[ವಿಜಯ್ ಯೇಸುದಾಸ್|ವಿಜಯ್]] (ಜ. 1979) ಮತ್ತು ವಿಶಾಲ್ (ಜ. 1981). ಅವರ ಎರಡನೇ ಮಗ ವಿಜಯ್ ಸಂಗೀತಗಾರರಾಗಿದ್ದು, 2007, 2012 ಮತ್ತು 2018 ರಲ್ಲಿ [[ಅತ್ಯುತ್ತಮ ಗಾಯಕನಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ|ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]]ಯನ್ನು ಗೆದ್ದಿದ್ದಾರೆ.<ref>{{cite web|url=http://www.nritoday.net/movies-a-music/336-kj-yesudas-singer-with-a-golden-voice |title=Dr. KJ Yesudas: Singer with a Golden Voice |author=Ajay Gosh |url-status=dead |archive-url=https://web.archive.org/web/20140222062233/http://www.nritoday.net/movies-a-music/336-kj-yesudas-singer-with-a-golden-voice |archive-date=22 February 2014 }}</ref>
[[File:Ram Nath Kovind presenting the Rajat Kamal Award to Padma Vibhushan Dr. K.J. Yesudas (Best Male Playback Singer) for the film VISWASAPOORVAM MANSOOR (Malayalam), at the 65th National Film Awards Function, in New Delhi.JPG|250px|thumbnail|left|ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಯೇಸುದಾಸ್ ಅವರಿಗೆ ರಜತ್ ಕಮಲ್ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದಾರೆ]]
[[ನಾರಾಯಣ ಗುರು|ಶ್ರೀ ನಾರಾಯಣ ಗುರು]] ಅವರ "ಎಲ್ಲಾ ಮಾನವಕುಲಕ್ಕೂ ಒಂದೇ ಧರ್ಮ ಮತ್ತು ಒಬ್ಬನೇ ದೇವರು" ಎಂಬ ಸಂದೇಶವು ಯುವ ಯೇಸುದಾಸ್ ಅವರ ಸಹಮಾನವರೊಂದಿಗಿನ ವ್ಯವಹಾರಗಳಲ್ಲಿ ಪ್ರಭಾವ ಬೀರಿತು. ಸಂಗೀತಗಾರರಲ್ಲೂ ಅವರಿಗೆ ತಮ್ಮದೇ ಆದ ನಾಯಕರಿದ್ದರು. [[ಮೊಹಮ್ಮದ್ ರಫಿ]], [[ಚೆಂಬೈ|ಚೆಂಬೈ ವೈದ್ಯನಾಥ ಭಾಗವತರ್]] ಮತ್ತು [[ಮಂಗಳಂಪಲ್ಲಿ ಬಾಲಮುರಳಿಕೃಷ್ಣ|ಬಾಲಮುರಳಿ ಕೃಷ್ಣ]] ಅವರು ಅತ್ಯಂತ ಹೆಚ್ಚು ಮೆಚ್ಚುವವರು.<ref>{{cite web |url=http://www.rediff.com/movies/2001/may/07yesu.htm |title='I do not sing trendy music': Yesudas |work=Rediff.com |date=7 May 2001 |access-date=1 May 2010 |archive-url=https://web.archive.org/web/20100601053019/http://www.rediff.com/movies/2001/may/07yesu.htm |archive-date=1 June 2010 |url-status=live }}</ref>
ಯೇಸುದಾಸ್ ತಮ್ಮ ಜನ್ಮದಿನದಂದು ಕರ್ನಾಟಕದ [[ಕೊಲ್ಲೂರು, ಉಡುಪಿ ಜಿಲ್ಲೆ|ಕೊಲ್ಲೂರಿನ]] [[ಮೂಕಾಂಬಿಕಾ|ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ]]ಕ್ಕೆ ಭೇಟಿ ನೀಡಿ ಜ್ಞಾನ, ಸಂಗೀತ ಮತ್ತು ಕಲೆಗಳ ದೇವತೆಯಾದ [[ಸರಸ್ವತಿ|ಸರಸ್ವತಿ ದೇವಿಯ]] ಕೀರ್ತನೆಗಳನ್ನು ಹಾಡುತ್ತಾರೆ. 2000 ರಲ್ಲಿ ಅವರ 60 ನೇ ಹುಟ್ಟುಹಬ್ಬದಂದು ಸಂಗೀತ ಉತ್ಸವ ಪ್ರಾರಂಭವಾಯಿತು. ಒಂಬತ್ತು ದಿನಗಳ ಸಂಗೀತ ಉತ್ಸವವು ಪ್ರತಿ ಜನವರಿಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರಾರಂಭವಾಗುತ್ತದೆ.
ಭಾನುವಾರ, 10 ಜನವರಿ 2010 ರಂದು, ಅವರು ತಮ್ಮ 70 ನೇ ಹುಟ್ಟುಹಬ್ಬವನ್ನು (ಸಪ್ತತಿ) ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 'ಸಂಗೀತಾರ್ಚನ' (ಶಾಸ್ತ್ರೀಯ ಭಕ್ತಿ ಗೀತೆಗಳು) ದೊಂದಿಗೆ, ದೇವಿ ಮೂಕಾಂಬಿಕೆಯ ಮುಂದೆ 70 ಗಾಯಕರೊಂದಿಗೆ ಆಚರಿಸಿದರು. ಸಂಗೀತಾರ್ಚನೆಯು ತ್ಯಾಗರಾಜರ ಕೃತಿಗಳ "ಪಂಚರತ್ನ ಗಾಯನ" ವನ್ನು ಒಳಗೊಂಡಿತ್ತು. ಅವರು ವಿದ್ಯಾರಂಭ ಕಾರ್ಯದಲ್ಲೂ ಭಾಗವಹಿಸಿದರು. [[ಆಲ್ ಇಂಡಿಯಾ ರೇಡಿಯೋ]] ಕೇರಳದಾದ್ಯಂತ ವಿಶೇಷ ಸಂಗೀತಾರ್ಚನೆಯನ್ನು ಪ್ರಸಾರ ಮಾಡಿತು. ಯೇಸುದಾಸ್ ಅವರು "ಹರಿವರಾಸನಂ" ಎಂಬ ಹಿಟ್ ಹಾಡು ಸೇರಿದಂತೆ ಅಯ್ಯಪ್ಪನಿಗೆ ಅನೇಕ ಗೀತೆಗಳನ್ನು ಹಾಡಿದ್ದಾರೆ.<ref>{{cite web |url=http://jaimusiconline.com |title=Gandharva of songs : K.J Yesudas celebrates 70th birthday |publisher=Non Resident Kerala Associations |access-date=1 May 2010 |archive-url=https://web.archive.org/web/20181227012349/http://jaimusiconline.com/ |archive-date=27 December 2018 |url-status=usurped}}</ref><ref>{{cite web|url=http://entertainment.oneindia.in/malayalam/top-stories/2009/k-j-yesudas-birthday-190109.html |archive-url=https://archive.today/20120711072431/http://entertainment.oneindia.in/malayalam/top-stories/2009/k-j-yesudas-birthday-190109.html |url-status=dead |archive-date=11 July 2012 |title=Yesudas celebrated Birthday at Kollur |publisher=Oneindia Entertainment |date=19 January 2009 |access-date=1 May 2010 }}</ref><ref name="hindu_jan10" /><ref>{{cite web |url=http://newindianexpress.com/states/karnataka/article220681.ece |title=Yesudas celebrates 70th birthday in Kollur |publisher=The New Indian Express |date=11 January 2010 |access-date=1 May 2010 |archive-url=https://web.archive.org/web/20140307180546/http://www.newindianexpress.com/states/karnataka/article220681.ece |archive-date=7 March 2014 |url-status=dead }}</ref> 2002 ರಲ್ಲಿ, [[ಮರಡ್ ಹತ್ಯಾಕಾಂಡ]]ದ ಸಮಯದಲ್ಲಿ, ಅವರು ಹಿರಿಯ ಕವಿ [[ಸುಗತಕುಮಾರಿ]] ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಹಿಂಸಾಚಾರದ ವಿರುದ್ಧ ತರಗತಿಗಳನ್ನು ನಡೆಸಿದರು. [[ಶಬರಿಮಲೆ]]ಯಲ್ಲಿ ದೇವಾಲಯವನ್ನು ಮುಚ್ಚುವ ಮೊದಲು ಪಠಿಸುವ [[ಜಿ. ದೇವರಾಜನ್]] ಸಂಯೋಜಿಸಿದ ಭಕ್ತಿಗೀತೆಯ ಸಂಗೀತ ರೂಪಾಂತರವಾದ [[ಹರಿವರಾಸನಂ]] ಅನ್ನು ಯೇಸುದಾಸ್ ಹಾಡಿದ್ದಾರೆ. ಅನೇಕ ವಿಭಿನ್ನ ಪ್ರಸಿದ್ಧ ಗಾಯಕರಿಂದ ಈ ಹಾಡಿನ ಹಲವು ವಿಭಿನ್ನ ನಿರೂಪಣೆಗಳಿದ್ದರೂ, [[ಶಬರಿಮಲೆ]] ಅಧಿಕೃತವಾಗಿ ಪ್ರತಿದಿನ [[ಹರಿವರಾಸನಂ]]ಗಾಗಿ ಯೇಸುದಾಸ್ ಅವರ ಧ್ವನಿಯನ್ನು ಬಳಸುತ್ತದೆ.<ref name="hindu_jan10" />
==ಸಂಗೀತ ಕಂಪನಿ ಮತ್ತು ಶಾಲೆ==
1980 ರಲ್ಲಿ ಯೇಸುದಾಸ್ [[ತಿರುವನಂತಪುರಂ]]ನಲ್ಲಿ [[ತರಂಗಿಣಿ ರೆಕಾರ್ಡ್ಸ್|ತರಂಗಿಣಿ ಸ್ಟುಡಿಯೋ]]ವನ್ನು ಸ್ಥಾಪಿಸಿದರು. 1992 ರಲ್ಲಿ ಕಚೇರಿ ಮತ್ತು ಸ್ಟುಡಿಯೋವನ್ನು [[ಚೆನ್ನೈ]]ಗೆ ಸ್ಥಳಾಂತರಿಸಲಾಯಿತು ಮತ್ತು ಕಂಪನಿಯು 1998 ರಲ್ಲಿ ಅಮೆರಿಕಾದಲ್ಲಿ ಸಂಯೋಜಿಸಲ್ಪಟ್ಟಿತು. ತರಂಗಿಣಿ ಸ್ಟುಡಿಯೋ ಮತ್ತು ತರಂಗಿಣಿ ರೆಕಾರ್ಡ್ಸ್ ಕೇರಳದಲ್ಲಿ ಒಂದು ರೆಕಾರ್ಡಿಂಗ್ ಕೇಂದ್ರವಾಯಿತು, ಇದು ಮೊದಲ ಬಾರಿಗೆ [[ಮಲಯಾಳಂ ಚಲನಚಿತ್ರ]] ಗೀತೆಗಳ ಆಡಿಯೋ ಕ್ಯಾಸೆಟ್ಗಳನ್ನು ಸ್ಟೀರಿಯೋದಲ್ಲಿ ತಂದಿತು. ರೆಕಾರ್ಡ್ ಕಂಪನಿಯು ಚೆನ್ನೈನ ಸ್ಟುಡಿಯೋ27 ರಲ್ಲಿ ಧ್ವನಿ ಮಿಶ್ರಣ ಸ್ಟುಡಿಯೋವನ್ನು ಸಹ ಹೊಂದಿತ್ತು. ಸ್ಟುಡಿಯೋವು ಪ್ರಪಂಚದಾದ್ಯಂತ ಚಲನಚಿತ್ರ ಮತ್ತು [[ಭಾರತೀಯ ಶಾಸ್ತ್ರೀಯ ಸಂಗೀತ]] ಕಚೇರಿಗಳೆರಡಕ್ಕೂ ಯೇಸುದಾಸ್ ಅವರ ಕಾರ್ಯಕ್ರಮಗಳನ್ನು ನಿರ್ಮಿಸುವುದನ್ನು ಮತ್ತು ಪ್ರಸ್ತುತಪಡಿಸುವುದನ್ನು ಮುಂದುವರೆಸಿದೆ.<ref>{{cite web|url=http://www.keralatourism.org/leadinglights/dr--k--j--yesudas-4.php|title=Dr. K. J. Yesudas|publisher=keralatourism.org|access-date=18 March 2010|archive-url=https://web.archive.org/web/20100601083704/http://www.keralatourism.org/leadinglights/dr--k--j--yesudas-4.php|archive-date=1 June 2010|url-status=dead}}</ref>
ಯೇಸುದಾಸ್ ಅವರು ಸಂಗೀತದ ವಿವಿಧ ಶಾಖೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು 1975 ರಲ್ಲಿ ತರಂಗಣಿಸರಿ ಸಂಗೀತ ಶಾಲೆಯನ್ನು ಸ್ಥಾಪಿಸಿದರು. ಶಾಲೆಯು [[ಕೇರಳ ಸರ್ಕಾರ]]ದಿಂದ ಮಾನ್ಯತೆ ಪಡೆದಿದೆ. 1955 ರ [[ಟ್ರಾವಂಕೂರ್-ಕೊಚ್ಚಿನ್]] ಸಾಹಿತ್ಯ, ವೈಜ್ಞಾನಿಕ ಮತ್ತು ಧರ್ಮಾರ್ಥ ಸಂಸ್ಥೆಗಳ ಕಾಯಿದೆ 12 ರ ಅಡಿಯಲ್ಲಿ ನೋಂದಾಯಿತವಾದ ಒಂದು ಸಂಘದಿಂದ ಇದನ್ನು ನಿರ್ವಹಿಸಲಾಗುತ್ತದೆ. ಇದು ತಿರುವನಂತಪುರಂನ ಎಡಪ್ಪಳಂಜಿಯಲ್ಲಿದೆ.<ref>{{Cite web |title=About Tharanganisari |url=https://tharanganisari.com/about-tharanganisari/ |access-date=2 August 2024 |website=Tharanganisari.com}}</ref> ಪ್ರತಿ ತಿಂಗಳ ಎರಡನೇ ಶನಿವಾರ ಶಾಲೆಯಲ್ಲಿ [[ಸಂಗೀತ ಪ್ರಶಂಸೆ]] ತರಗತಿಯನ್ನು ನಡೆಸಲಾಗುತ್ತದೆ. ತರಗತಿಯು ಎಲ್ಲರಿಗೂ ಉಚಿತವಾಗಿದ್ದು, ಎಲ್ಲಾ ವಯಸ್ಸಿನ ಸಾರ್ವಜನಿಕರಿಗೆ ತೆರೆದಿರುತ್ತದೆ.<ref>{{Cite web |date=15 February 2009 |title=A singer of all kinds of bhajans |url=https://www.newindianexpress.com/cities/thiruvananthapuram/2009/Feb/15/a-singer-of-all-kinds-of-bhajans-26027.html |access-date=2 August 2024 |website=[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]]}}</ref> ಸಂಯೋಜಕ [[ಪೆರುಂಬಾವೂರ್ ಜಿ. ರವೀಂದ್ರನಾಥ್]] 1976 ರಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿದರು.<ref>{{Cite web |date=5 January 2024 |title=80ന്റെ നിറവിൽ പെരുമ്പാവൂർ ജി രവീന്ദ്രനാഥ് |url=https://www-mathrubhumi-com.translate.goog/movies-music/features/80th-birthday-of-music-director-perumbavoor-g-raveendranath-1.9214019?_x_tr_sl=auto&_x_tr_tl=en&_x_tr_hl=en-US&_x_tr_pto=wapp |url-status=live |archive-url=https://web.archive.org/web/20240620104328/https://www.mathrubhumi.com/movies-music/features/80th-birthday-of-music-director-perumbavoor-g-raveendranath-1.9214019 |archive-date=20 June 2024 |access-date=2 August 2024 |website=[[ಮಾತೃಭೂಮಿ]]}}</ref> ಶಾಲೆಯ ಕೆಲವು ಗಮನಾರ್ಹ ಹಳೆಯ ವಿದ್ಯಾರ್ಥಿಗಳೆಂದರೆ ಸಂಯೋಜಕರಾದ [[ಮೋಹನ್ ಸಿತಾರ]],<ref>{{Cite web |last=Kavu |first=Sweety |date=24 July 2020 |title=പത്തിന് പകരം നൂറ് തരുന്ന ദാസേട്ടന്; ഈശ്വരകൃപയാല് മുപ്പതിലധികം കൊല്ലത്തെ സംഗീതജീവിതം സംതൃപ്തം |url=https://www-mathrubhumi-com.translate.goog/movies-music/features/interview-with-mohan-sithara-music-director-1.4925484?_x_tr_sl=auto&_x_tr_tl=en&_x_tr_hl=en-US&_x_tr_pto=wapp |url-status=live |archive-url=https://web.archive.org/web/20240718172636/https://www.mathrubhumi.com/movies-music/features/interview-with-mohan-sithara-music-director-1.4925484 |archive-date=18 July 2024 |access-date=2 August 2024 |website=[[ಮಾತೃಭೂಮಿ]]}}</ref> ಮುರಳಿ ಸಿತಾರ<ref>{{Cite web |date=12 July 2021 |title=Music director Murali Sithara, 66, found dead |url=https://english.mathrubhumi.com/movies-music/news/music-director-murali-sithara-66-found-dead-1.5823587 |access-date=2 August 2024 |website=[[ಮಾತೃಭೂಮಿ]]}}</ref> ಮತ್ತು ಗಿಟಾರ್ ವಾದಕ ಜಾನ್ ಆಂಟನಿ.<ref>{{Cite web |date=16 January 2017 |title=Interview with John Anthony |url=https://timesofindia.indiatimes.com/entertainment/malayalam/music/interview-with-john-anthony/articleshow/31032314.cms |archive-url=https://web.archive.org/web/20220705093519/https://timesofindia.indiatimes.com/entertainment/malayalam/music/Interview-with-John-Anthony/articleshow/31032314.cms |archive-date=5 July 2022 |access-date=2 August 2024 |website=[[ದಿ ಟೈಮ್ಸ್ ಆಫ್ ಇಂಡಿಯಾ]]}}</ref>
==ಪ್ರಶಸ್ತಿಗಳು ಮತ್ತು ಗೌರವಗಳು==
[[File:The President, Shri Pranab Mukherjee presenting the Padma Vibhushan Award to Dr. K.J. Yesudas, at the Civil Investiture Ceremony, at Rashtrapati Bhavan, in New Delhi on April 13, 2017.jpg|thumb|ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು 13 ಏಪ್ರಿಲ್ 2017 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಕೆ.ಜೆ. ಯೇಸುದಾಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದಾರೆ]]
ಯೇಸುದಾಸ್ 50,000 ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಪ್ರತಿಷ್ಠಿತ [[ಪದ್ಮಶ್ರೀ]] (1975),<ref name=PadmaShri>{{cite web|title=Padma Shri Awardees|publisher=[[ಗೃಹ ಸಚಿವಾಲಯ (ಭಾರತ)|ಗೃಹ ಸಚಿವಾಲಯ]]|url=http://archive.india.gov.in/myindia/padmashri_awards_list1.php?start=1620|access-date=27 November 2014|archive-url=https://web.archive.org/web/20141204165547/http://archive.india.gov.in/myindia/padmashri_awards_list1.php?start=1620|archive-date=4 December 2014|url-status=dead}}</ref> [[ಪದ್ಮಭೂಷಣ]] (2002),<ref name=PadmaBhushan>{{cite web|title=Padma Bhushan Awardees|publisher=ಗೃಹ ಸಚಿವಾಲಯ|url=http://archive.india.gov.in/myindia/padmabhushan_awards_list1.php?start=320|access-date=27 November 2014|archive-url=https://web.archive.org/web/20141204165432/http://archive.india.gov.in/myindia/padmabhushan_awards_list1.php?start=320|archive-date=4 December 2014|url-status=dead}}</ref> [[ಪದ್ಮವಿಭೂಷಣ]] (2017)<ref>{{cite web |url=http://padmaawards.gov.in/PDFS/PadmaAwards-2017_25012017.pdf |title=Padma Awards 2017 |access-date=25 January 2017 |url-status=dead |archive-url=https://web.archive.org/web/20170129231739/http://www.padmaawards.gov.in/PDFS/PadmaAwards-2017_25012017.pdf |archive-date=29 January 2017}}</ref> ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕನಿಗಾಗಿ ಎಂಟು ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
* [[ಭಾರತ ಸರ್ಕಾರ]]ದಿಂದ ದಾಖಲೆಯ 8 ಬಾರಿ [[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]<ref name="record" />
* [[ಕೇರಳ ಸರ್ಕಾರ]]ದಿಂದ ದಾಖಲೆಯ 25 ಬಾರಿ [[ಅತ್ಯುತ್ತಮ ಗಾಯಕನಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]], [[ಜೆ. ಸಿ. ಡೇನಿಯಲ್ ಪ್ರಶಸ್ತಿ]] (2002) ಮತ್ತು [[ಸ್ವಾತಿ ಸಂಗೀತ ಪುರಸ್ಕಾರಂ]] (2010)
* [[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ|ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಅತ್ಯುತ್ತಮ ಹಿನ್ನೆಲೆ ಗಾಯಕನಿಗಾಗಿ 5 ಬಾರಿ, [[ಕಲೈಮಾಮಣಿ]] (1986)<ref>{{cite web|title=Yesudas Awards|url=http://drkjyesudas.com/awards.php?pageNum=6&year=|access-date=16 September 2020|archive-date=27 January 2021|archive-url=https://web.archive.org/web/20210127205010/http://drkjyesudas.com/awards.php?pageNum=6&year=|url-status=live}}</ref> ಮತ್ತು [[ತಮಿಳುನಾಡು ಸರ್ಕಾರ]]ದಿಂದ [[ಎಂ. ಎಸ್. ಸುಬ್ಬುಲಕ್ಷ್ಮಿ|ಎಂ. ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ]] (2025)<ref>{{Cite web |date=24 September 2025 |title=TN govt announces Kalaimamani awards, Yesudas chosen for MS Subbulakshmi award |url=http://www.uniindia.com/tn-govt-announces-kalaimamani-awards-yesudas-chosen-for-ms-subbulakshmi-award/south/news/3588429.html |access-date=24 September 2025 |website=[[ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ|ಯುಎನ್ಐ]]}}</ref>
* [[ಆಂಧ್ರ ಪ್ರದೇಶ ಸರ್ಕಾರ]]ದಿಂದ [[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ನಂದಿ ಪ್ರಶಸ್ತಿ|ಆಂಧ್ರ ಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] 4 ಬಾರಿ
* [[ಕರ್ನಾಟಕ ಸರ್ಕಾರ]]ದಿಂದ [[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] 2 ಬಾರಿ ಮತ್ತು [[ರಾಜ್ಯೋತ್ಸವ ಪ್ರಶಸ್ತಿ|ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ]]<ref name="raj">{{Cite web |url=https://www.theweek.in/news/entertainment/padma-vibhushan-yesudas-among-sixty-two-chosen-for-rajyotsava-award.html?fromNewsdog=1 |title=Singer Yesudas among 62 chosen for Karnataka Rajyotsava Award |website=[[ದಿ ವೀಕ್ (ಭಾರತೀಯ ನಿಯತಕಾಲಿಕ)|ದಿ ವೀಕ್]] |access-date=13 August 2020 |archive-date=17 January 2021 |archive-url=https://web.archive.org/web/20210117112834/https://www.theweek.in/news/entertainment/padma-vibhushan-yesudas-among-sixty-two-chosen-for-rajyotsava-award.html?fromNewsdog=1 |url-status=live }}</ref>
* [[ಪಶ್ಚಿಮ ಬಂಗಾಳ ಸರ್ಕಾರ]]ದಿಂದ ಅತ್ಯುತ್ತಮ ಹಿನ್ನೆಲೆ ಗಾಯಕನಿಗಾಗಿ ಪಶ್ಚಿಮ ಬಂಗಾಳ ರಾಜ್ಯ ಚಲನಚಿತ್ರ ಪ್ರಶಸ್ತಿ
* [[ಅಣ್ಣಾಮಲೈ ವಿಶ್ವವಿದ್ಯಾಲಯ]],<ref>{{Cite web |date=7 May 2001 |title='I don't sing trendy music' |url=https://www.rediff.com/movies/2001/may/07yesu.htm |access-date=16 September 2020 |website=[[Rediff.com]] |archive-date=19 June 2017 |archive-url=https://web.archive.org/web/20170619205218/http://www.rediff.com/movies/2001/may/07yesu.htm |url-status=live }}</ref> [[ಕೇರಳ ವಿಶ್ವವಿದ್ಯಾಲಯ]]<ref>{{Cite web |title=A Brief History of the University |url=https://www.keralauniversity.ac.in/history |website=[[ಕೇರಳ ವಿಶ್ವವಿದ್ಯಾಲಯ]] |access-date=8 November 2020 |archive-date=30 December 2020 |archive-url=https://web.archive.org/web/20201230043516/https://keralauniversity.ac.in/history |url-status=live }}</ref> ಮತ್ತು [[ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೇರಳ|ಎಂಜಿ ವಿಶ್ವವಿದ್ಯಾಲಯ]]ಗಳಿಂದ ಗೌರವ ಡಾಕ್ಟರೇಟ್<ref>{{Cite web |date=19 May 2009 |title=Varsity confers honorary doctorate on CJI, Yesudas |url=https://news.webindia123.com/news/articles/India/20090519/1256889.html |access-date=8 November 2020 |website=WebIndia123 |archive-date=17 January 2021 |archive-url=https://web.archive.org/web/20210117112900/https://news.webindia123.com/news/articles/India/20090519/1256889.html |url-status=live }}</ref>
* [[ಆನಂದಲೋಕ್ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿ]] 1 ಬಾರಿ.
* [[ಸಂಗೀತ ಕಲಾಶಿಖಾಮಣಿ]], 2002 ಚೆನ್ನೈನ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಿಂದ* [[ಬಿ. ಸರೋಜಾ ದೇವಿ|ಪದ್ಮಭೂಷಣ ಬಿ. ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ]] (2015) ಬೆಂಗಳೂರಿನ ''ಭಾರತೀಯ ವಿದ್ಯಾ ಭವನ'' ದಿಂದ.<ref>{{Cite web |url=https://www.newindianexpress.com/cities/bengaluru/2015/apr/12/saroji-devi-honours-yesudas-741466.html |title=Saroji Devi Honours Yesudas |date=12 April 2015 |access-date=9 August 2020 |archive-date=17 January 2021 |archive-url=https://web.archive.org/web/20210117112834/https://www.newindianexpress.com/cities/bengaluru/2015/apr/12/Saroji-Devi-Honours-Yesudas-741466.html |url-status=live }}</ref>
* [[ಯೇಸುದಾಸ್ ಪ್ರಶಸ್ತಿ|ಸ್ವರಾಲಯ ಯೇಸುದಾಸ್ ಪ್ರಶಸ್ತಿ]] ಸಂಗೀತ ಕಲಾವಿದರಿಗೆ ಅವರ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸಿ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಸ್ವರಾಲಯ, ಸಂಗೀತವನ್ನು ಉತ್ತೇಜಿಸುವ ಸಂಸ್ಥೆ ಮತ್ತು ಕೇರಳದ [[ತಿರುವನಂತಪುರಂ]] ಮೂಲದ [[ಕೈರಳಿ ಟಿವಿ|ಕೈರಳಿ ಚಾನೆಲ್]] ಜಂಟಿಯಾಗಿ ಸ್ಥಾಪಿಸಿವೆ. 2000 ರಿಂದ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಪ್ರತಿ ಜನವರಿಯಲ್ಲಿ ''ಗಂಧರ್ವ ಸಂಧ್ಯಾ'' ದಲ್ಲಿ ಯೇಸುದಾಸ್ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ.<ref>{{cite web|url=http://www.hinduonnet.com/thehindu/2003/01/20/stories/2003012008080300.htm|title=Swaralaya awards presented|date=20 January 2003|work=[[ದಿ ಹಿಂದೂ]]|access-date=18 March 2010|archive-url=https://web.archive.org/web/20100304221841/http://www.hinduonnet.com/thehindu/2003/01/20/stories/2003012008080300.htm|archive-date=4 March 2010|url-status=usurped}}</ref><ref>{{cite news|url=http://www.hindu.com/2007/12/16/stories/2007121654810500.htm|title=Swaralaya award for Shankar Mahadevan|date=16 December 2007|work=[[ದಿ ಹಿಂದೂ]]|access-date=18 March 2010|location=Chennai, India|archive-url=https://web.archive.org/web/20080424081543/http://www.hindu.com/2007/12/16/stories/2007121654810500.htm|archive-date=24 April 2008|url-status=dead}}</ref><ref name="hindu_jan12"/>
=== ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ===
{| class="infobox" style="width: 25em; text-align: left; font-size: 90%; vertical-align: middle;"
|+ <span style="font-size: 9pt">[[ಕೆ. ಜೆ. ಯೇಸುದಾಸ್]] ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು</span>
|-
| colspan="3" style="text-align:center;" | [[File:K.J .Yesudas.JPG|250px]]
|-
| colspan=3 |
{| class="collapsible collapsed" width=100%
! colspan=3 style="background-color: #D9E8FF; text-align: center;" | ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
|
|- bgcolor=#D9E8FF
| style="text-align:center;" | '''ಪ್ರಶಸ್ತಿ'''
| style="text-align:center; background: #cceecc; text-size:0.9em" width=50| '''ಗೆಲುವು'''
| style="text-align:center; background: #ffccdd; text-size:0.9em" width=50| '''ನಾಮನಿರ್ದೇಶನ'''
|-
|align="center"|
;ಅಮೃತ ಟಿವಿ ಚಲನಚಿತ್ರ ಪ್ರಶಸ್ತಿಗಳು
|{{won|1}}
|{{nom|1}}
|-
|align="center"|
;[[ನಂದಿ ಪ್ರಶಸ್ತಿಗಳು|ಆಂಧ್ರ ಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|4}}
|{{nom|4}}
|-
|align="center"|
;[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]]
|{{won|2}}
|{{nom|4}}
|-
|align="center"|
;ನಾಗರಿಕ ಗೌರವಗಳು
|{{won|3}}
|{{nom|3}}
|-
|align="center"|
;ಸಿಎನ್ಎನ್ ಐಬಿಎನ್ ಪ್ರಶಸ್ತಿಗಳು
|{{won|1}}
|{{nom|1}}
|-
|align="center"|
;[[ಫಿಲ್ಮ್ಫೇರ್ ಪ್ರಶಸ್ತಿಗಳು]]
|{{won|1}}
|{{nom|1}}
|-
|align="center"|
;[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]
|{{won|4}}
|{{nom|5}}
|-
|align="center"|
;ಗೌರವ ಪ್ರಶಸ್ತಿಗಳು
|{{won|14}}
|{{nom|14}}
|-
|align="center"|
;[[ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು]]
|{{won|1}}
|{{nom|1}}
|-
|align="center"|
;ಜೈಹಿಂದ್ ಟಿವಿ ಚಲನಚಿತ್ರ ಪ್ರಶಸ್ತಿಗಳು
|{{won|2}}
|{{nom|2}}
|-
|align="center"|
;ಜೇಸೀಸ್ ಫೌಂಡೇಶನ್ ಚಲನಚಿತ್ರ ಪ್ರಶಸ್ತಿ
|{{won|1}}
|{{nom|1}}
|-
|align="center"|
;[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|26}}
|{{nom|26}}
|-
|align="center"|
;[[ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಪ್ರಶಸ್ತಿಗಳು]]
|{{won|19}}
|{{nom|19}}
|-
|align="center"|
;[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|8}}
|{{nom|8}}
|-
|align="center"|
;[[ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|1}}
|{{nom|1}}
|-
|align="center"|
;[[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|5}}
|{{nom|5}}
|-
|align="center"|
;[[ರಾಜ್ಯೋತ್ಸವ ಪ್ರಶಸ್ತಿ|ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ]]
|{{won|1}}
|{{nom|1}}
|-
|align="center"|
;[[ವನಿತಾ ಚಲನಚಿತ್ರ ಪ್ರಶಸ್ತಿಗಳು]]
|{{won|2}}
|{{nom|2}}
|-
|align="center"|
;[[ಪಶ್ಚಿಮ ಬಂಗಾಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|1}}
|{{nom|1}}
|-
|align="center"|
;ಇತರ ಪ್ರಶಸ್ತಿಗಳು
|{{won|22}}
|{{nom|22}}
|}
|- bgcolor=#D9E8FF
|align="center" colspan="3"|
;ಒಟ್ಟು ಗೆಲುವು ಮತ್ತು ನಾಮನಿರ್ದೇಶನಗಳ ಸಂಖ್ಯೆ
|-
|{{won|'''ಒಟ್ಟು'''}}
|{{won|'''500+'''}}
|{{nom|'''131'''}}
|}
[[ಕೆ. ಜೆ. ಯೇಸುದಾಸ್]] ಅವರು ಭಾರತೀಯ ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಲಘು ಸಂಗೀತ ಮತ್ತು ಚಲನಚಿತ್ರ ಗೀತೆಗಳನ್ನು ಹಾಡುವ ಬಹುಭಾಷಾ ಗಾಯಕ. ಅವರ ವಾಣಿಜ್ಯಿಕವಾಗಿ ಪ್ರಕಟವಾದ ರೆಕಾರ್ಡಿಂಗ್ಗಳು ಅನೇಕ ಪ್ರಕಾರಗಳನ್ನು ವ್ಯಾಪಿಸಿವೆ. ಈ ಪುಟವು ಅವರ ಪ್ರಮುಖ ಪ್ರಶಸ್ತಿಗಳು, ಗೌರವಗಳು ಮತ್ತು ಬಿರುದುಗಳನ್ನು ಪಟ್ಟಿ ಮಾಡುತ್ತದೆ.
==ಬಿರುದುಗಳು ಮತ್ತು ಗೌರವಗಳು==
[[File:The President, Shri Pranab Mukherjee presenting the Padma Vibhushan Award to Dr. K.J. Yesudas, at the Civil Investiture Ceremony, at Rashtrapati Bhavan, in New Delhi on April 13, 2017.jpg|thumb|ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು 13 ಏಪ್ರಿಲ್ 2017 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಕೆ.ಜೆ. ಯೇಸುದಾಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದಾರೆ]]
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ಗೌರವ
! scope="col" style="width:10%;"| ಗೌರವಿಸಿದ ಸಂಸ್ಥೆ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
! scope="row"| 1975
|[[ಪದ್ಮಶ್ರೀ]]
|[[ಭಾರತ ಸರ್ಕಾರ]]
|style="text-align:center;"|<ref name='padma'>{{cite web |title=Padma Awardees |url=http://www.dashboard-padmaawards.gov.in/?Name=esudas |access-date=2020-09-16 |archive-date=2021-01-27 |archive-url=https://web.archive.org/web/20210127205026/http://www.dashboard-padmaawards.gov.in/?Name=esudas |url-status=live }}</ref><ref name="padmalist">{{Cite web |title=Padma Awards Directory (1954-2014) |url=https://www.mha.gov.in/sites/default/files/Year_Wise_main_25042017_0.pdf |access-date=2020-09-16 |website=[[ಗೃಹ ಸಚಿವಾಲಯ (ಭಾರತ)]] |archive-date=2021-01-14 |archive-url=https://web.archive.org/web/20210114171606/https://www.mha.gov.in/sites/default/files/Year_Wise_main_25042017_0.pdf |url-status=live }}</ref>
|-
! scope="row"| 1986
|[[ಕಲೈಮಾಮಣಿ]]
|[[ತಮಿಳುನಾಡು ಸರ್ಕಾರ]]
|style="text-align:center;"|<ref name='page6'>{{cite web|title=Yesudas Awards|url=http://drkjyesudas.com/awards.php?pageNum=6&year=|access-date=2020-09-16|archive-date=2021-01-27|archive-url=https://web.archive.org/web/20210127205010/http://drkjyesudas.com/awards.php?pageNum=6&year=|url-status=live}}</ref>
|-
! scope="row"| 1989
|[[ಗೌರವ ಡಾಕ್ಟರೇಟ್]] ([[ಡಾಕ್ಟರ್ ಆಫ್ ಲೆಟರ್ಸ್|ಡಿ.ಲಿಟ್]])
|[[ಅಣ್ಣಾಮಲೈ ವಿಶ್ವವಿದ್ಯಾಲಯ]]
|style="text-align:center;"|<ref name='page6' /><ref name="rediff">{{Cite web |date=2001-05-07 |title='I don't sing trendy music' |url=https://www.rediff.com/movies/2001/may/07yesu.htm |access-date=2020-09-16 |website=[[Rediff.com]] |archive-date=2017-06-19 |archive-url=https://web.archive.org/web/20170619205218/http://www.rediff.com/movies/2001/may/07yesu.htm |url-status=live }}</ref>
|-
! scope="row"| 1993
|[[ಲತಾ ಮಂಗೇಶ್ಕರ್ ಪ್ರಶಸ್ತಿ#ಮಧ್ಯಪ್ರದೇಶ ಸರ್ಕಾರ|ಲತಾ ಮಂಗೇಶ್ಕರ್ ಪ್ರಶಸ್ತಿ]]
|[[ಮಧ್ಯಪ್ರದೇಶ ಸರ್ಕಾರ]]
|style="text-align:center;"|<ref name="rediff"/><ref name='page5'>{{cite web|title=Yesudas Awards|url=http://drkjyesudas.com/awards.php?pageNum=5&year=|access-date=2020-09-16|archive-date=2021-01-27|archive-url=https://web.archive.org/web/20210127205037/http://drkjyesudas.com/awards.php?pageNum=5&year=|url-status=live}}</ref>
|-
! scope="row"| 2002
|[[ಪದ್ಮಭೂಷಣ]]
|ಭಾರತ ಸರ್ಕಾರ
|style="text-align:center;"|<ref name='padma'/><ref name="padmalist"/><ref name="das">{{Cite web |date=2020-01-09 |title=KJ Yesudas: A name that spells melody |url=https://www.thehindu.com/entertainment/music/kj-yesudas-turns-80/article30522919.ece |access-date=2020-09-16 |website=[[ದಿ ಹಿಂದೂ]] |archive-date=2020-12-04 |archive-url=https://web.archive.org/web/20201204175059/https://www.thehindu.com/entertainment/music/kj-yesudas-turns-80/article30522919.ece |url-status=live }}</ref>
|-
! scope="row"| 2003
|ಗೌರವ ಡಾಕ್ಟರೇಟ್ (ಡಿ.ಲಿಟ್)
|[[ಕೇರಳ ವಿಶ್ವವಿದ್ಯಾಲಯ]]
|style="text-align:center;"|<ref>{{Cite web |date=2019-08-21 |title=KU to confer honorary doctorates on Narlikar, Kris Gopalakrishnan |url=https://www.thehindu.com/news/cities/Thiruvananthapuram/ku-to-confer-honorary-doctorates-on-narlikar-kris-gopalakrishnan/article29185917.ece |access-date=2020-09-16 |website=[[ದಿ ಹಿಂದೂ]] |archive-date=2021-01-27 |archive-url=https://web.archive.org/web/20210127205013/https://www.thehindu.com/news/cities/Thiruvananthapuram/ku-to-confer-honorary-doctorates-on-narlikar-kris-gopalakrishnan/article29185917.ece |url-status=live }}</ref><ref>{{Cite web |title=A Brief History of the University |url=https://www.keralauniversity.ac.in/history |website=[[ಕೇರಳ ವಿಶ್ವವಿದ್ಯಾಲಯ]] |access-date=2020-09-16 |archive-date=2020-12-30 |archive-url=https://web.archive.org/web/20201230043516/https://keralauniversity.ac.in/history |url-status=live }}</ref>
|-
! scope="row"| 2009
|ಗೌರವ ಡಾಕ್ಟರೇಟ್ (ಡಿ.ಲಿಟ್)
|[[ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೇರಳ]]
|style="text-align:center;"|<ref>{{Cite web |date=2009-05-19 |title=Varsity confers honorary doctorate on CJI, Yesudas |url=https://news.webindia123.com/news/articles/India/20090519/1256889.html |access-date=2020-11-08 |website=WebIndia123 |archive-date=2021-01-17 |archive-url=https://web.archive.org/web/20210117112900/https://news.webindia123.com/news/articles/India/20090519/1256889.html |url-status=live }}</ref><ref name='page2'>{{cite web|title=Yesudas Awards|url=http://drkjyesudas.com/awards.php?pageNum=2&year=|access-date=2020-09-16|archive-date=2020-06-27|archive-url=https://web.archive.org/web/20200627114214/http://drkjyesudas.com/awards.php?pageNum=2&year=|url-status=live}}</ref>
|-
! scope="row"| 2010
|[[ಸ್ವಾತಿ ಸಂಗೀತ ಪುರಸ್ಕಾರಂ]]
|[[ಕೇರಳ ಸರ್ಕಾರ]]
|style="text-align:center;"|<ref>{{Cite web |date=2011-01-29 |title=Swati Puraskaram for Yesudas |url=https://www.thehindu.com/todays-paper/tp-national/Swati-Puraskaram-for-Yesudas/article15537865.ece |access-date=2020-09-16 |website=[[ದಿ ಹಿಂದೂ]]}}</ref>
|-
! scope="row"| 2014
|ವಿಶೇಷ ಗೌರವ
|ಕೇರಳ ಸರ್ಕಾರ
|style="text-align:center;"|<ref>{{cite web | url=http://www.newindianexpress.com/states/kerala/Kerala-Government-Presents-Special-Award-to-Yesudas/2014/09/11/article2426065.ece | title=Kerala Government Presents Special Award to Yesudas | publisher=[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]] | work=[[ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ|ಪಿಟಿಐ]] | date=11 September 2014 | accessdate=11 September 2014 | archive-date=12 September 2014 | archive-url=https://web.archive.org/web/20140912014523/http://www.newindianexpress.com/states/kerala/Kerala-Government-Presents-Special-Award-to-Yesudas/2014/09/11/article2426065.ece | url-status=dead }}</ref><ref>{{cite news | url=http://www.business-standard.com/article/pti-stories/kerala-govt-presents-special-award-to-yesudas-114091100815_1.html | title=Kerala Govt presents special award to Yesudas | publisher=[[ಬ್ಯುಸಿನೆಸ್ ಸ್ಟ್ಯಾಂಡರ್ಡ್]] | work=[[ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ|ಪಿಟಿಐ]] | date=11 September 2014 | accessdate=11 September 2014 | archive-date=12 September 2014 | archive-url=https://web.archive.org/web/20140912001531/http://www.business-standard.com/article/pti-stories/kerala-govt-presents-special-award-to-yesudas-114091100815_1.html | url-status=live | agency=Press Trust of India }}</ref><ref>{{cite web | url=http://www.manoramanews.com/cgi-bin/mmonline.dll/portal/ep/mmtvContentView.do?BV_ID=@@@&contentId=17544435&contentType=EDITORIAL&programId=9958837 | title=Kerala Govt's special award presented to Yesudas | publisher=[[ಮನೋರಮಾ ನ್ಯೂಸ್]] | date=11 September 2014 | accessdate=11 September 2014 | archive-date=27 January 2021 | archive-url=https://web.archive.org/web/20210127205025/https://www.manoramanews.com/home.html/cgi-bin/mmonline.dll/portal/ep/mmtvContentView.do?BV_ID=%40%40%40&contentId=17544435&contentType=EDITORIAL&programId=9958837 | url-status=live }}</ref>
|-
! scope="row"| 2017
|[[ಪದ್ಮವಿಭೂಷಣ]]
|ಭಾರತ ಸರ್ಕಾರ
|style="text-align:center;"|<ref name='padma'/><ref name="padmalist"/><ref name="das"/>
|-
! scope="row"| 2017
|[[ರಾಜ್ಯೋತ್ಸವ ಪ್ರಶಸ್ತಿ]]
|[[ಕರ್ನಾಟಕ ಸರ್ಕಾರ]]
|style="text-align:center;"|<ref name="rajyotsava">{{Cite web |date=2017-10-31 |title=Singer Yesudas among 62 chosen for Karnataka Rajyotsava Award |url=https://www.theweek.in/news/entertainment/padma-vibhushan-yesudas-among-sixty-two-chosen-for-rajyotsava-award.html |access-date=2020-09-16 |website=[[ದಿ ವೀಕ್ (ಭಾರತೀಯ ನಿಯತಕಾಲಿಕ)|ದಿ ವೀಕ್]] |archive-date=2021-01-08 |archive-url=https://web.archive.org/web/20210108174924/https://www.theweek.in/news/entertainment/padma-vibhushan-yesudas-among-sixty-two-chosen-for-rajyotsava-award.html |url-status=live }}</ref><ref>{{Cite web |title=Rajyotsava Award Recipients |url=https://karnataka.gov.in/page/Awards/State%20Awards/Rajyotsava+Awards/en |access-date=2020-09-16 |website=[[ಕರ್ನಾಟಕ ಸರ್ಕಾರ]] |archive-date=2020-06-15 |archive-url=https://web.archive.org/web/20200615163256/https://karnataka.gov.in/page/Awards/State%20Awards/Rajyotsava+Awards/en |url-status=live }}</ref><ref>{{Cite web |last=Khajane |first=Muralidhara |date=2017-10-31 |title=Karnataka Rajyotsava Awards: Guha, Vaidehi, Yesudas among 62 recipients |url=https://www.thehindu.com/news/national/karnataka/rajyotsava-award-guha-vaidehi-yesudas-among-62-recipients/article19951993.ece |access-date=2020-09-16 |website=[[ದಿ ಹಿಂದೂ]] |archive-date=2020-09-17 |archive-url=https://web.archive.org/web/20200917005149/https://www.thehindu.com/news/national/karnataka/rajyotsava-award-guha-vaidehi-yesudas-among-62-recipients/article19951993.ece |url-status=live }}</ref>
|-
! scope="row"| 2025
|[[ಎಂ. ಎಸ್. ಸುಬ್ಬುಲಕ್ಷ್ಮಿ]] ಪ್ರಶಸ್ತಿ
|ತಮಿಳುನಾಡು ಸರ್ಕಾರ
|style="text-align:center;"|<ref>{{Cite web |last=Kesav |first=Anagha |date=September 24, 2025 |title=KJ Yesudas honoured with MS Subbulakshmi award, Sai Pallavi, Anirudh get Kalaimamani |url=https://www.indiatoday.in/movies/regional-cinema/story/kj-yesudas-honoured-with-ms-subbulakshmi-award-sai-pallavi-anirudh-ravichander-sj-suryah-and-others-kalaimamani-tamil-nadu-government-2792384-2025-09-24 |access-date=September 24, 2025 |website=[[ಇಂಡಿಯಾ ಟುಡೇ]]}}</ref><ref>{{Cite web |date=September 24, 2025 |title=TN govt announces Kalaimamani awards, Yesudas chosen for MS Subbulakshmi award |url=http://www.uniindia.com/tn-govt-announces-kalaimamani-awards-yesudas-chosen-for-ms-subbulakshmi-award/south/news/3588429.html |access-date=September 24, 2025 |website=[[ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ|ಯುಎನ್ಐ]]}}</ref>
|}
==[[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]==
[[File:Ram Nath Kovind presenting the Rajat Kamal Award to Padma Vibhushan Dr. K.J. Yesudas (Best Male Playback Singer) for the film VISWASAPOORVAM MANSOOR (Malayalam), at the 65th National Film Awards Function, in New Delhi.JPG|upright|thumb|300px|[[ಭಾರತದ ರಾಷ್ಟ್ರಪತಿ]] [[ರಾಮನಾಥ ಕೋವಿಂದ್]] ಅವರಿಂದ ತಮ್ಮ 8ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಯೇಸುದಾಸ್]]
ಎಂಟು ಬಾರಿ [[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]ಯನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ, ಇದು ಯಾವುದೇ ಪುರುಷ ಹಿನ್ನೆಲೆ ಗಾಯಕನಿಗಿಂತ ಹೆಚ್ಚು.
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ಹಾಡು
! scope="col" style="width:5%;"| ಚಿತ್ರ
! scope="col" style="width:5%;"| ಭಾಷೆ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
|1972
|''ಮನುಷ್ಯನ್ ಮಾತಂಗಳೇ''
|[[ಅಚ್ಚನುಂ ಬಾಪ್ಪಯುಂ]]
|rowspan="2"|[[ಮಲಯಾಳಂ]]
|<ref>{{Cite web |title=20th National Film Award Catalogue |url=https://dff.nic.in/images/Documents/96_20thNfacatalogue.pdf |url-status=live |archive-url=https://web.archive.org/web/20200725173838/https://dff.nic.in/images/Documents/96_20thNfacatalogue.pdf |archive-date=25 July 2020 |website=[[ಚಲನಚಿತ್ರೋತ್ಸವ ನಿರ್ದೇಶನಾಲಯ]] |page=45}}</ref>
|-
|1973
|''ಪದ್ಮತೀರ್ಥಮೇ ಉಣರು''
|[[ಗಾಯತ್ರಿ (1973 ಚಲನಚಿತ್ರ)|ಗಾಯತ್ರಿ]]
|<ref>{{Cite web |title=21st National Film Award Catalogue |url=https://dff.nic.in/images/Documents/95_21stNfacatalogue.pdf |url-status=live |archive-url=https://web.archive.org/web/20200913130132/http://dff.nic.in/images/Documents/95_21stNfacatalogue.pdf |archive-date=13 September 2020 |website=[[ಚಲನಚಿತ್ರೋತ್ಸವ ನಿರ್ದೇಶನಾಲಯ]] |page=19}}</ref>
|-
|1976
|''ಗೋರಿ ತೇರಾ ಗಾಂವ್ ಬಡಾ ಪ್ಯಾರಾ''
|[[ಚಿತ್ಚೋರ್]]
|[[ಹಿಂದಿ]]
|<ref>{{Cite web |date=10 April 2007 |title=The raga of friendship |url=https://www.thehindu.com/todays-paper/tp-features/tp-metroplus/the-raga-of-friendship/article2243471.ece |url-status=live |archive-url=https://web.archive.org/web/20210222205604/https://www.thehindu.com/todays-paper/tp-features/tp-metroplus/the-raga-of-friendship/article2243471.ece |archive-date=22 February 2021 |website=[[ದಿ ಹಿಂದೂ]]}}</ref>
|-
|1982
|''ಆಕಾಶ ದೇಶಾನ ಆಷಾಢ ಮಾಸಾನ''
|[[ಮೇಘಸಂದೇಶಂ]]
|[[ತೆಲುಗು ಭಾಷೆ|ತೆಲುಗು]]
|<ref>{{Cite web |title=30th National Film Award Catalogue |url=https://dff.nic.in/images/Documents/87_30thNfacatalogue.pdf |url-status=live |archive-url=https://web.archive.org/web/20201206004205/http://dff.nic.in/images/Documents/87_30thNfacatalogue.pdf |archive-date=6 December 2020 |website=[[ಚಲನಚಿತ್ರೋತ್ಸವ ನಿರ್ದೇಶನಾಲಯ]] |page=21}}</ref>
|-
|1987
|''ಉಣ್ಣಿಕಳೇ ಒರು ಕಥಾ ಪರಯಾಂ''
|[[ಉಣ್ಣಿಕಳೇ ಒರು ಕಥಾ ಪರಯಾಂ]]
|rowspan="4"|ಮಲಯಾಳಂ
|<ref>{{Cite web |title=35th National Film Award Catalogue |url=https://dff.nic.in/images/Documents/82_35thNfacatalogue.pdf |url-status=live |archive-url=https://web.archive.org/web/20200406152314/https://dff.nic.in/images/Documents/82_35thNfacatalogue.pdf |archive-date=6 April 2020 |website=[[ಚಲನಚಿತ್ರೋತ್ಸವ ನಿರ್ದೇಶನಾಲಯ]] |page=36}}</ref>
|-
|1991
|''[[ರಾಮಕಥ|ರಾಮಕಥಾ ಗಾನಾಲಯಂ]]''
|[[ಭಾರತಂ]]
|<ref>{{Cite web |title=39th National Film Award Catalogue |url=https://dff.nic.in/images/Documents/78_39ndNfacatalogue.pdf |url-status=live |archive-url=https://web.archive.org/web/20201203071123/http://dff.nic.in/images/Documents/78_39ndNfacatalogue.pdf |archive-date=3 December 2020 |website=[[ಚಲನಚಿತ್ರೋತ್ಸವ ನಿರ್ದೇಶನಾಲಯ]] |page=46}}</ref>
|-
|1993
|''ಕ್ಷೀರಸಾಗರ ಶಯನ''
|[[ಸೋಪಾನಂ (ಚಲನಚಿತ್ರ)|ಸೋಪಾನಂ]]
|<ref>{{Cite web |title=41st National Film Award Catalogue |url=https://dff.nic.in/images/Documents/76_41stNfacatalogue.pdf |url-status=live |archive-url=https://web.archive.org/web/20200725173911/https://dff.nic.in/images/Documents/76_41stNfacatalogue.pdf |archive-date=25 July 2020 |website=[[ಚಲನಚಿತ್ರೋತ್ಸವ ನಿರ್ದೇಶನಾಲಯ]] |page=43}}</ref>
|-
|2017
|''ಪೋಯ್ಮರಂಜ ಕಾಲಂ''
|[[ವಿಶ್ವಾಸಪೂರ್ವಂ ಮನ್ಸೂರ್]]
|<ref>{{Cite web |last=Ajith Kumar |first=P. K. |date=14 April 2018 |title=A record most melodious for this singing legend |url=https://www.thehindu.com/news/national/kerala/a-record-most-melodious-for-this-singing-legend/article23543531.ece |url-status=live |archive-url=https://web.archive.org/web/20201109023609/https://www.thehindu.com/news/national/kerala/a-record-most-melodious-for-this-singing-legend/article23543531.ece |archive-date=9 November 2020 |website=[[ದಿ ಹಿಂದೂ]]}}</ref>
|}
==[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]==
{| class="wikitable sortable plainrowheaders" style="width:60%"
! scope="col" style="background-color:#EFE4B0;width:15%;"| ವರ್ಗ
! scope="col" style="background-color:#EFE4B0;width:5%;"| ವರ್ಷ
! scope="col" style="background-color:#EFE4B0;width:20%;"| ಹಾಡು
! scope="col" style="background-color:#EFE4B0;width:20%;"| ಚಿತ್ರ
! scope="col" style="background-color:#EFE4B0;width:5%;"| {{abbr|ಉಲ್ಲೇ|ಉಲ್ಲೇಖ}}
|-
|rowspan="32" style="text-align: center;"|[[ಅತ್ಯುತ್ತಮ ಗಾಯಕನಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ]]
|1969
|''ಪೊಳ್ತಿಂಗಳ್ಕಲಾ''
|[[ಕುಮಾರ ಸಂಭವಂ]]
|rowspan="8"|<ref>{{Cite web |title=Kerala State Film Awards 1969 - 1980 |url=http://www.prd.kerala.gov.in/stateawares.htm |url-status=dead |archive-url=https://web.archive.org/web/20160303232254/http://www.prd.kerala.gov.in/stateawares.htm |archive-date=3 March 2016 |website=[[ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಕೇರಳ)]]}}</ref>
|-
|1970
|rowspan="6"|''ವಿವಿಧ ಹಾಡುಗಳು''
|rowspan="6"|''ವಿವಿಧ ಚಿತ್ರಗಳು''
|-
|1971
|-
|1973
|-
|1974
|-
|1975
|-
|1976
|-
|rowspan="2"|1977
|''ಶಂಕರ ದಿಗ್ವಿಜಯಂ''
|[[ಜಗದ್ಗುರು ಆದಿಶಂಕರನ್]]
|-
|''ನೀಲ ಜಲಾಶಯತ್ತಿಲ್''
|[[ಅಂಗೀಕಾರಂ]]
|<ref>{{Cite web |last=Malamel |first=Biju |title=കാത്തിരുന്നവർക്കു മുന്നിലേക്ക് യേശുദാസ് എത്തുമ്പോൾ സമയം രാത്രി 12; രണ്ടു പുരസ്കാരങ്ങൾ നേടിയ ആ പാട്ട് |trans-title=Story behind the song neela jalashayathil from the movie Angeekaaram |url=https://www.manoramaonline.com/music/features/2021/01/06/story-behind-the-song-neela-jalashayathil-from-the-movie-angeekaaram.html |website=[[ಮಲಯಾಳ ಮನೋರಮಾ]] |language=ml |publication-date=6 January 2021}}</ref>
|-
|1979
|''ಕೃಷ್ಣ ತುಳಸಿ''
|[[ಊಳ್ಕಡಲ್|ಉಳ್ಕಡಲ್]]
|rowspan="4"|<ref>{{Cite web |title=Kerala State Film Awards 1969 - 1980 |url=http://www.prd.kerala.gov.in/stateawares.htm |url-status=dead |archive-url=https://web.archive.org/web/20160303232254/http://www.prd.kerala.gov.in/stateawares.htm |archive-date=3 March 2016 |website=[[ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಕೇರಳ)]]}}</ref>
|-
|rowspan="3"|1980
|''ಮನಸ್ಸೊರು ಮಾಂತ್ರಿಕ''
|[[ಮೇಳ (1980 ಚಲನಚಿತ್ರ)|ಮೇಳ]]
|-
|''ಮಿಳಿಯೋರಂ''
|[[ಮಂಜಿಲ್ ವಿರಿಂಜ ಪೂಕ್ಕಳ್]]
|-
|''ಪಾವಾಡ ವೇಣಂ''
|[[ಅಂಗಡಿ]]
|-
|1981
|rowspan="3"|''ವಿವಿಧ ಹಾಡುಗಳು''
|rowspan="3"|''ವಿವಿಧ ಚಿತ್ರಗಳು''
|rowspan="7"|<ref>{{Cite web |title=Kerala State Film Awards 1981 - 1990 |url=http://www.prd.kerala.gov.in/stateawares2.htm |url-status=dead |archive-url=https://web.archive.org/web/20160303234213/http://www.prd.kerala.gov.in/stateawards2.htm |archive-date=3 March 2016 |website=[[ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಕೇರಳ)]]}}</ref>
|-
|1982
|-
|1983
|-
|1984
|''ಈ ಮರುಭೂವಿಲ್''
|ಸ್ವಂತಂ ಸರಿಕ
|-
|rowspan="2"|1985
|''ವಾಚಾಲಮಾಕುಂ ಮೌನಂ''
|[[ಅಂಬಾಡ ಞಾನೇ!]]
|-
|''ಅನುರಾಗಿಣಿ ಇತಾ ಎನ್''
|[[ಒರು ಕುಡಕೀಳಿಲ್]]
|-
|1986
|''ನೀರಾಡುವಾನ್''
|[[ನಖಕ್ಷತಂಗಳ್]]
|-
|rowspan="3"|1993
|''ರಾಪ್ಪಾಡಿ ಕೇಳುನ್ನುವೋ''
|[[ಆಕಾಶದೂತ್]]
|rowspan="11"|<ref>{{Cite web |title=Kerala State Film Awards 1991 - 1999 |url=http://www.prd.kerala.gov.in/stateawares3.htm |url-status=dead |archive-url=https://web.archive.org/web/20160303234157/http://www.prd.kerala.gov.in/stateawards3.htm |archive-date=3 March 2016 |website=[[ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಕೇರಳ)]]}}</ref>
|-
|''ಚಂದ್ರಕಾಂತಂ ಕೊಂಡು''
|[[ಪಥೇಯಂ]]
|-
|''ಮಧುರಂ ಜೀವಾಮೃತ''
|[[ಚೆಂಕೋಲ್]]
|-
|1994
|''ಸಾಮಜ ಸಂಚಾರಿಣಿ''
|[[ಪರಿಣಯಂ (1994 ಚಲನಚಿತ್ರ)|ಪರಿಣಯಂ]]
|-
|rowspan="3"|1995
|''ಪೊನ್ನಂಬಿಲಿ ಪೊಟ್ಟುಂತೊಟ್ಟು''
|[[ನಂ. 1 ಸ್ನೇಹತೀರಂ ಬೆಂಗಳೂರು ನಾರ್ತ್]]
|-
|''ಆತ್ಮಾವಿನ್ ಪುಸ್ತಕತಾಳಿಲ್''
|[[ಮಳಯೆತ್ತುಂ ಮುಂಪೆ]]
|-
|''ಜಪಮಾಯ್ ವೇಧಸಾಧಕಮಾಯ್''
|ಪುನ್ನಾರಂ
|-
|rowspan="2"|1996
|''ಕಳಿವೀಡುರಂಗಿಯಲ್ಲೋ''
|[[ದೇಶಾಟನಂ]]
|-
|''ಪಾರ್ವತಿ ಮನೋಹರಿ''
|[[ತೂವಲ್ ಕೊಟ್ಟಾರಂ]]
|-
|1997
|''[[ಹರಿಮುರಳೀರವಂ]]''
|[[ಆರಾಂ ತಂಪುರಾನ್]]
|-
|1998
|''ಏತೋ ನಿದ್ರತನ್''
|[[ಅಯಾಳ್ ಕಥಾ ಎಳುತುಕಯಾಣು]]
|-
|2001
|''ಆಕಾಶ ದೀಪಂಗಳ್''
|[[ರಾವಣಪ್ರಭು]]
|rowspan="3"|<ref>{{Cite web |title=Kerala State Film Awards 2000 - 2012 |url=http://www.prd.kerala.gov.in/stateawares4.htm |url-status=dead |archive-url=https://web.archive.org/web/20160305021732/http://www.prd.kerala.gov.in/stateawards4.htm |archive-date=5 March 2016 |website=[[ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಕೇರಳ)]]}}</ref>
|-
|style="text-align: center;"|[[ಜೆ. ಸಿ. ಡೇನಿಯಲ್ ಪ್ರಶಸ್ತಿ]]
|2002
|colspan="2"|[[ಮಲಯಾಳಂ ಚಿತ್ರರಂಗ]]ಕ್ಕೆ ಅತ್ಯುತ್ತಮ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿ
|-
|rowspan="2" style="text-align: center;"|ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ
|2009
|''ಸ್ವಂತಂ ಸ್ವಂತಂ''
|[[ಮಧ್ಯ ವೇನಲ್]]
|-
|2014
|''ಆದಿತ್ಯಕಿರಣಂಗಳ್''
|ವೈಟ್ ಬಾಯ್ಸ್
|<ref>{{Cite web |date=August 10, 2015 |title=Nivin Pauly, Sudev Nair, Nazriya Nazim win Kerala State Film Awards 2014 |url=https://www.thenewsminute.com/kerala/nivin-pauly-sudev-nair-nazriya-nazim-win-kerala-state-film-awards-2014-33303 |access-date=September 24, 2025 |website=[[ದಿ ನ್ಯೂಸ್ ಮಿನಿಟ್]]}}</ref>
|}
==ನಂದಿ ಪ್ರಶಸ್ತಿಗಳು ([[ನಂದಿ ಪ್ರಶಸ್ತಿಗಳು|ಆಂಧ್ರ ಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]])==
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ವರ್ಗ
! scope="col" style="width:5%;"| ಹಾಡು
! scope="col" style="width:5%;"| ಚಿತ್ರ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
|1982
|rowspan="4" style="text-align: center;"|[[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ನಂದಿ ಪ್ರಶಸ್ತಿ|ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ]]
|''ಸಿಗಲೋ ಅವಿ ವಿರಲೋ''
|[[ಮೇಘಸಂದೇಶಂ]]
|rowspan="3" |<ref>{{Cite web |title=Nandi Awards 1964 - 2008 |url=https://ipr.ap.nic.in/New_Links/Film.pdf |url-status=dead |archive-url=https://web.archive.org/web/20150223135739/https://ipr.ap.nic.in/New_Links/Film.pdf |archive-date=February 23, 2015 |access-date=September 24, 2025 |website=I&PR [[ಆಂಧ್ರ ಪ್ರದೇಶ|AP]] |language=te}}</ref>
|-
|1988
|''ನೀವೇ ನಮ್ಮ ಜ್ಯೋತಿ''
|[[ಜೀವನ ಜ್ಯೋತಿ (1988 ಚಲನಚಿತ್ರ)|ಜೀವನ ಜ್ಯೋತಿ]]
|-
|1990
|''ನಗುಮೋಮು''
|[[ಅಲ್ಲುಡುಗಾರು]]
|-
|2006
|''ವೆಳ್ಳಿಪೋತುನ್ನಾವ''
|[[ಗಂಗಾ (2006 ಚಲನಚಿತ್ರ)|ಗಂಗಾ]]
|<ref>{{Cite web |title=Nandi Film Awards G.O and Results 2006 |url=https://www.apsftvtdc.in/nandi-film-awards-2006.html |url-status=dead |archive-url=https://web.archive.org/web/20250221063259/https://apsftvtdc.in/nandi-film-awards-2006.html |archive-date=February 21, 2025 |access-date=September 24, 2025 |website=Andhra Pradesh State Film, Television & Theatre Development Corporation}}</ref>
|}
==[[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]==
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ವರ್ಗ
! scope="col" style="width:5%;"| ಹಾಡು
! scope="col" style="width:5%;"| ಚಿತ್ರ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
|1977
|rowspan="5" style="text-align: center;"|[[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಹಿನ್ನೆಲೆ ಗಾಯಕ]]
|''ನಿನೈವಾಲೆ''<br>''ತೆಂಡ್ರಲಿಲ್ ಆಡಿಡುಮ್''
|[[ಅಂಡಮಾನ್ ಕಾದಲಿ]]<br>[[ಮಧುರೈಯೈ ಮೀಟ್ಟ ಸುಂದರಪಾಂಡಿಯನ್]]
|
|-
|1982
|''ಕಣ್ಣೇ ಕಲಿಮಾನೇ''
|[[ಮೂಂದ್ರಂ ಪಿರೈ]]
|<ref>{{Cite book |last=Dhananjayan |first=G. |author-link=G. Dhananjayan |title=Pride of Tamil Cinema: 1931–2013 |title-link=Pride of Tamil Cinema |publisher=Blue Ocean Publishers |year=2014 |oclc=898765509}}</ref>
|-
|1988
|
|''ವಿವಿಧ ಚಿತ್ರಗಳು''
|
|-
|1989
|''ವಾನಂ ಅರುಗಿಲ್ ಒರು''
|[[ನ್ಯಾಯ ತರಾಸು]]
|<ref>{{Cite news |date=21 November 1990 |title=State film awards |url=https://news.google.com/newspapers?nid=P9oYG7HA76QC&dat=19901121&printsec=frontpage&hl=en |access-date=24 September 2025 |work=[[ದಿ ಇಂಡಿಯನ್ ಎಕ್ಸ್ಪ್ರೆಸ್]] |pages=5 |via=[[ಗೂಗಲ್ ನ್ಯೂಸ್ ಆರ್ಕೈವ್]]}}</ref>
|-
|1992
|''ಅಮ್ಮ ಎಂದ್ರಳೈಕಥ''
|[[ಮನ್ನನ್ (ಚಲನಚಿತ್ರ)|ಮನ್ನನ್]]
|<ref>{{Cite news |date=19 January 1994 |title=Film city to be ready soon: Jaya |url=https://news.google.com/newspapers?id=8YNlAAAAIBAJ&sjid=j54NAAAAIBAJ&pg=930%2C138001 |url-status=live |archive-url=https://web.archive.org/web/20230409215841/https://news.google.com/newspapers?id=8YNlAAAAIBAJ&sjid=j54NAAAAIBAJ&pg=930,138001 |archive-date=9 April 2023 |access-date=23 August 2021 |work=[[ದಿ ಇಂಡಿಯನ್ ಎಕ್ಸ್ಪ್ರೆಸ್]] |pages=3 |via=[[ಗೂಗಲ್ ನ್ಯೂಸ್ ಆರ್ಕೈವ್]]}}</ref>
|}
==[[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]==
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ವರ್ಗ
! scope="col" style="width:5%;"| ಹಾಡು
! scope="col" style="width:5%;"| ಚಿತ್ರ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
|1986
|rowspan="2" style="text-align: center;"|[[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ]]
|''ಎಲ್ಲೆಲ್ಲು ಸಂಗೀತವೇ''
|[[ಮಲಯ ಮಾರುತ]]
|rowspan="2" |<ref name="rajyotsava" />
|-
|1991
|''ನಮ್ಮೂರ ಯುವರಾಣಿ''
|[[ರಾಮಚಾರಿ]]
|}
==[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]==
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ವರ್ಗ
! scope="col" style="width:5%;"| ಹಾಡು
! scope="col" style="width:5%;"| ಚಿತ್ರ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
|2003
|style="text-align: center;"|[[ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ – ದಕ್ಷಿಣ|ಜೀವಮಾನ ಸಾಧನೆ ಪ್ರಶಸ್ತಿ]]
|
|
|<ref>{{Cite web |date=10 July 2014 |title=Lifetime Achievement Award (South) winners down the years |url=https://www.filmfare.com/features/lifetime-achievement-award-south-winners-down-the-years-6684.html |url-status=live |archive-url=https://web.archive.org/web/20210224115718/https://www.filmfare.com/features/lifetime-achievement-award-south-winners-down-the-years-6684.html |archive-date=24 February 2021 |website=[[ಫಿಲ್ಮ್ಫೇರ್]]}}</ref>
|-
|2006
|rowspan="3" style="text-align: center;"|[[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ಮಲಯಾಳಂ|ಅತ್ಯುತ್ತಮ ಹಿನ್ನೆಲೆ ಗಾಯಕ (ಮಲಯಾಳಂ)]]
|''ಗಂಗೇ''
|[[ವಡಕ್ಕುಂನಾಥನ್]]
|<ref>{{Cite web |title=Filmfare Awards 2007 Malayalam Winners |url=https://timesofindia.indiatimes.com/entertainment/movie-awards/filmfare-awards-winners/malayalam/2007/105 |website=[[ದಿ ಟೈಮ್ಸ್ ಆಫ್ ಇಂಡಿಯಾ]]}}</ref>
|-
|2008
|''ಅಮ್ಮ ಮಳಕ್ಕಾರಿನು''
|[[ಮಾಡಂಪಿ]]
|<ref>{{Cite web |title=Filmfare Awards 2009 Malayalam Winners |url=https://timesofindia.indiatimes.com/entertainment/movie-awards/filmfare-awards-winners/malayalam/2009/105 |website=[[ದಿ ಟೈಮ್ಸ್ ಆಫ್ ಇಂಡಿಯಾ]]}}</ref>
|-
|2009
|''ಆದಿಯುಷ ಸಂಧ್ಯಾ''
|[[ಕೇರಳ ವರ್ಮಾ ಪಳಶ್ಶಿ ರಾಜಾ (ಚಲನಚಿತ್ರ)|ಕೇರಳ ವರ್ಮಾ ಪಳಶ್ಶಿ ರಾಜಾ]]
|<ref>{{Cite web |title=Filmfare Awards 2009 Malayalam Winners |url=https://timesofindia.indiatimes.com/entertainment/movie-awards/filmfare-awards-winners/malayalam/2010/105 |website=[[ದಿ ಟೈಮ್ಸ್ ಆಫ್ ಇಂಡಿಯಾ]]}}</ref>
|}
==[[ಫಿಲ್ಮ್ಫೇರ್ ಪ್ರಶಸ್ತಿಗಳು]]==
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ವರ್ಗ
! scope="col" style="width:5%;"| ಹಾಡು
! scope="col" style="width:5%;"| ಚಿತ್ರ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
|1976
|style="text-align: center;"|[[ಫಿಲ್ಮ್ಫೇರ್ ವಿಶೇಷ ಪ್ರಶಸ್ತಿ]]
|''ಗೋರಿ ತೇರಾ ಗಾಂವ್''
|[[ಚಿತ್ಚೋರ್]]
|<ref>{{cite web | title=24th Filmfare Awards Winners | date=27 March 2025 | url=https://archive.org/details/24th-filmfare-awards-winners }}</ref><ref>{{Cite web|url=https://books.google.com/books?id=w8kQAQAAMAAJ&q=yesudas|title = The Times of India Directory and Year Book Including Who's who|year = 1979}}</ref>
|-
|1980
|style="text-align: center;"|[[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ|ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ]]
|''ದಿಲ್ ಕೆ ಟುಕ್ಡೆ''
|[[ದಾದಾ (1979 ಚಲನಚಿತ್ರ)|ದಾದಾ]]
|<ref>{{Cite web |title=Filmfare Awards Winners from 1953-2020 |url=https://www.filmfare.com/awards/filmfare-awards/winners |website=[[ಫಿಲ್ಮ್ಫೇರ್]]}}</ref>
|}
==[[ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಪ್ರಶಸ್ತಿಗಳು]]==
ಕೆ. ಜೆ. ಯೇಸುದಾಸ್ ಅವರು ಪ್ರತಿ ಚಿತ್ರದ ವಿವಿಧ ಹಾಡುಗಳಿಗಾಗಿ ವಿಮರ್ಶಕರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
{| class="wikitable sortable plainrowheaders" style="width:60%"
! scope="col" style="background-color:#EFE4B0;width:15%;"| ವರ್ಗ
! scope="col" style="background-color:#EFE4B0;width:5%;"| ವರ್ಷ
! scope="col" style="background-color:#EFE4B0;width:20%;"| ಚಿತ್ರ
! scope="col" style="background-color:#EFE4B0;width:5%;"| {{abbr|ಉಲ್ಲೇ|ಉಲ್ಲೇಖ}}
|-
|rowspan="18" style="text-align: center;"|[[ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಪ್ರಶಸ್ತಿ|ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ]]
|1977
|rowspan="10"|ವಿವಿಧ ಚಿತ್ರಗಳು
|rowspan="18"|<ref>{{Cite web |date=October 17, 2020 |title=Kerala Film Critics Awards 1977 - 2012 |url=https://www.keralafilmcritics.com/2020/10/film-critics-awards-complete-list-from.html |access-date=September 24, 2025 |website=Kerala Film Critics Association |language=ml}}</ref>
|-
|1978
|-
|1979
|-
|1980
|-
|1981
|-
|1982
|-
|1983
|-
|1984
|-
|1985
|-
|1986
|-
|1990
|[[ಅಮರಂ]]
|-
|1991
|[[ಭಾರತಂ]]
|-
|1992
|[[ಕಮಲದಳಂ]], [[ಸರ್ಗಂ (1992 ಚಲನಚಿತ್ರ)|ಸರ್ಗಂ]], [[ಕುಟುಂಬಸಮೇತಂ]]
|-
|1993
|[[ಕಳಿಪ್ಪಟ್ಟಂ]], [[ಸರೋವರಂ (ಚಲನಚಿತ್ರ)|ಸರೋವರಂ]], [[ಚೆಂಕೋಲ್]]
|-
|1994
|rowspan="2"|ವಿವಿಧ ಚಿತ್ರಗಳು
|-
|1995
|-
|1996
|[[ದೇಶಾಟನಂ]], [[ಈ ಪುಳಯುಂ ಕಡನ್ನು]], [[ತೂವಲ್ ಕೊಟ್ಟಾರಂ]]
|-
|1997
|[[ಕಳಿಯಾಟ್ಟಂ]], [[ಆರಾಂ ತಂಪುರಾನ್]], [[ಕೃಷ್ಣಗುಡಿಯಿಲ್ ಒರು ಪ್ರಣಯಕಾಲತ್ತು]]
|-
|style="text-align: center;"|[[ಚಲಚಿತ್ರ ರತ್ನಂ ಪ್ರಶಸ್ತಿ]]
|1998
|
|<ref>{{Cite web |date=October 17, 2020 |title=Chalachitra Ratnam Awards 1993 - 2020 |url=https://www.keralafilmcritics.com/2020/10/1993.html |access-date=September 24, 2025 |website=Kerala Film Critics Association |language=ml}}</ref>
|}
==[[ವನಿತಾ]] ಚಲನಚಿತ್ರ ಪ್ರಶಸ್ತಿಗಳು==
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ವರ್ಗ
! scope="col" style="width:5%;"| ಹಾಡು
! scope="col" style="width:5%;"| ಚಿತ್ರ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
|rowspan="2"|2009
|style="text-align: center;"|ಜೀವಮಾನ ಸಾಧನೆ ಪ್ರಶಸ್ತಿ
|
|
|rowspan="2"|<ref>{{cite web |url=http://www.keralatv.in/2010/02/vanitha-film-awards-2009-announced/ |title=Vanitha Film Awards 2009 Announced | Malayalam Television Channels Blog |publisher=Keralatv.in |date=2010-02-11 |accessdate=2010-05-01 |archive-url=https://web.archive.org/web/20160314185108/http://www.keralatv.in/2010/02/vanitha-film-awards-2009-announced/ |archive-date=2016-03-14 |url-status=dead }}</ref>
|-
|style="text-align: center;"|ಅತ್ಯುತ್ತಮ ಹಿನ್ನೆಲೆ ಗಾಯಕ
|''ಆದಿಯುಷ ಸಂಧ್ಯಾ''
|[[ಪಳಶ್ಶಿ ರಾಜಾ (2009 ಚಲನಚಿತ್ರ)|ಪಳಶ್ಶಿ ರಾಜಾ]]
|}
==[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]]==
{| class="wikitable plainrowheaders" style="width:60%;"
|-
! scope="col" style="width:1%;"| ವರ್ಷ
! scope="col" style="width:5%;"| ವರ್ಗ
! scope="col" style="width:5%;"| ಹಾಡು
! scope="col" style="width:5%;"| ಚಿತ್ರ
! scope="col" style="width:1%;"| {{abbr|ಉಲ್ಲೇ|ಉಲ್ಲೇಖ(ಗಳು)}}
|-
|2000
|style="text-align: center;"|[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು#ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ|ಅತ್ಯುತ್ತಮ ಹಿನ್ನೆಲೆ ಗಾಯಕ]]
|''ಕರಳೆ ನಿನ್''
|[[ದೇವದೂತನ್]]
|
|-
|2008
|rowspan="2" style="text-align: center;"|[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು#ಜೀವಮಾನ ಸಾಧನೆ ಪ್ರಶಸ್ತಿ|ಜೀವಮಾನ ಸಾಧನೆ ಪ್ರಶಸ್ತಿ]]
|
|
|
|-
|2015
|
|
|
|}
==ಇತರ ಪ್ರಮುಖ ಬಿರುದುಗಳು, ಗೌರವಗಳು ಮತ್ತು ಪ್ರಶಸ್ತಿಗಳು==
* ''ರಂಜಕಗಾಯಕಸಿರೋಮಣಿಃ (ಸಂಗೀತವು ಮೋಹಕವಾಗಿರುವ ಗಾಯಕರಲ್ಲಿ ಕಿರೀಟ ರತ್ನ)'' 2022 ರಲ್ಲಿ ನ್ಯೂಜೆರ್ಸಿಯ ಟಿಎಸ್ಎನ್ನ ಪರ್ಕ್ಯುಸಿವ್ ಆರ್ಟ್ಸ್ ಸೆಂಟರ್ ಇಂಕ್ (ಟಿಎಸ್ಎನ್ಪಿಎಸಿ) ನಿಂದ <ref>{{Cite book | last=Purna | first=V. | title=History of TSNPAC | url=https://books.google.com/books?id=yOXAEAAAQBAJ&printsec=frontcover&dq=inauthor:%22Purna+V%22&hl=en&newbks=1&newbks_redir=0&sa=X&ved=2ahUKEwjWtun7qc-QAxXVjYkEHc5HFSkQ6AF6BAgHEAM#v=onepage&q&f=false | publisher=Google Books | year=2023 | access-date=31 October 2025}}</ref>
* ಭಾರತದ ಮಾಜಿ ರಾಷ್ಟ್ರಪತಿ [[ನೀಲಂ ಸಂಜೀವ ರೆಡ್ಡಿ]] ಅವರಿಂದ ''ಗೀತಾಂಜಲಿ'' ಪ್ರಶಸ್ತಿ ಪತ್ರ<ref name="rediff" />
* [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪಾಂಡಿಚೇರಿ]]ಯ [[ರಾಜ್ಯಪಾಲ (ಭಾರತ)|ಲೆಫ್ಟಿನೆಂಟ್ ಗವರ್ನರ್]], [[ಮದನ್ ಮೋಹನ್ ಲಖೇರಾ]] ಅವರಿಂದ ''ಸ್ಟಾರ್ ಆಫ್ ಇಂಡಿಯಾ'' ಮತ್ತು ''ಸಂಗೀತ ರತ್ನ'' (ಸಂಗೀತ ರತ್ನ) ಪ್ರಶಸ್ತಿಗಳು
* ಇಟಲಿ ಮೂಲದ ''[[ಅಂತರರಾಷ್ಟ್ರೀಯ ಸುರಕ್ಷತೆ ಮತ್ತು ಶಾಂತಿ ಸಂಸತ್ತು]]''ನ ''ಸೆನೆಟ್ ಸದಸ್ಯ''<ref>{{Cite web |last=Sri |first=K. T. |date=18 February 2004 |title=The power of staying |url=http://archives.chennaionline.com/chennaicitizen/2004/02kjyesudas.asp |url-status=dead |archive-url=https://web.archive.org/web/20091005105957/http://archives.chennaionline.com/chennaicitizen/2004/02kjyesudas.asp |archive-date=5 October 2009 |website=ChennaiOnline}}</ref>
* 1968 ರಲ್ಲಿ [[ಜಿ. ಶಂಕರ ಕುರುಪ್]] ಅವರಿಂದ ''[[ಗಂಧರ್ವ|ಗಾನ ಗಂಧರ್ವನ್]]''<ref name='rajyotsava' /><ref>{{cite web|title=Yesudas Awards|url=http://drkjyesudas.com/awards.php?pageNum=7&year=|access-date=2020-09-16|archive-date=2021-01-27|archive-url=https://web.archive.org/web/20210127205056/http://drkjyesudas.com/awards.php?pageNum=7&year=|url-status=live}}</ref>
* 1974 ರಲ್ಲಿ [[ಚೆಂಬೈ]] ಅವರಿಂದ ''ಸಂಗೀತ ರಾಜಾ'' (ಸಂಗೀತ ರಾಜ)<ref name="rediff" />
* 1976 ರಲ್ಲಿ ''ಸುರ್ ಸಿಂಗಾರ್ ಸಂಸದ್'' ಪ್ರಶಸ್ತಿ<ref name="rediff" />
* 1979 ರಲ್ಲಿ ''[[ಕೇರಳ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್]]'' (ಶಾಸ್ತ್ರೀಯ ಸಂಗೀತ)<ref>{{Cite web |title=KSNA Fellowship List - Classical Music |url=http://www.keralasangeethanatakaakademi.in/fa.php |access-date=2020-09-16 |website=[[ಕೇರಳ ಸಂಗೀತ ನಾಟಕ ಅಕಾಡೆಮಿ]] |archive-date=2020-08-13 |archive-url=https://web.archive.org/web/20200813144417/http://www.keralasangeethanatakaakademi.in/fa.php |url-status=live }}</ref>
* 1988 ರಲ್ಲಿ ಪಲ್ಲವಿ ನರಸಿಂಹಾಚಾರ್ಯರಿಂದ ''ಸಂಗೀತ ಚಕ್ರವರ್ತಿ'' (ಸಂಗೀತ ಚಕ್ರವರ್ತಿ)<ref name="rediff" />
* 1989 ರಲ್ಲಿ ''ಸಂಗೀತ ಸಾಗರಂ'' (ಸಂಗೀತ ಸಾಗರ)<ref name="rediff" />
* 1992 ರಲ್ಲಿ [[ಕೇರಳ ಸರ್ಕಾರ]] ಮತ್ತು [[ಕೇರಳ ಸಂಗೀತ ನಾಟಕ ಅಕಾಡೆಮಿ]]ಯಿಂದ ''ಆಸ್ಥಾನ ಗಾಯಕನ್'' (ಅಧಿಕೃತ ಗಾಯಕ)<ref>{{Cite web |title=Dr. K. J. Yesudas - world renowned singer |url=https://www.keralatourism.org/leadinglights/kj-yesudas/4 |website=[[ಪ್ರವಾಸೋದ್ಯಮ ಇಲಾಖೆ (ಕೇರಳ)]] |access-date=2026-08-10 |archive-date=2018-06-12 |archive-url=https://web.archive.org/web/20180612184958/https://www.keralatourism.org/leadinglights/kj-yesudas/4 |url-status=dead }}</ref><ref name='rajyotsava' /><ref name='das' /><ref name="asianet">{{Cite web |date=2013-01-10 |title=KJ Yesudas turns 73 |url=https://www.asianet.in/featured/kj-yesudas-turns-73.html |access-date=2020-09-16 |website=[[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]] |archive-date=2021-01-27 |archive-url=https://web.archive.org/web/20210127205019/https://www.asianet.in/featured/kj-yesudas-turns-73.html |url-status=live }}</ref><ref name="deccan" />
* 1992 ರಲ್ಲಿ [[ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]]<ref>{{cite web|title=Sangeet Natak Akademi Awards – Performing Art in the Media |publisher=[[ಸಂಗೀತ ನಾಟಕ ಅಕಾಡೆಮಿ]] |url=http://www.sangeetnatak.com/programmes_recognition&honours_music_hindustani_instrumenta.html |accessdate=2009-03-31 |url-status=dead |archiveurl=https://web.archive.org/web/20070816031324/http://www.sangeetnatak.com/programmes_recognition%26honours_music_hindustani_instrumenta.html |archivedate=August 16, 2007 }}</ref>
* 1992 ರಲ್ಲಿ ''ಸ್ಟಾರ್ ಆಫ್ ಕೊಚ್ಚಿನ್'' ಪ್ರಶಸ್ತಿ<ref name="rediff" />
* 1994 ರಲ್ಲಿ [[ಮದರ್ ತೆರೇಸಾ]] ಅವರಿಂದ ''ರಾಷ್ಟ್ರೀಯ ನಾಗರಿಕ ಪ್ರಶಸ್ತಿ''<ref name='page5' />
* 1999 ರಲ್ಲಿ [[ಯುನೆಸ್ಕೋ]] ದಿಂದ ''ಸಂಗೀತ ಮತ್ತು ಶಾಂತಿಯಲ್ಲಿ ಅತ್ಯುತ್ತಮ ಸಾಧನೆಗಳಿಗಾಗಿ'' ಗೌರವ ಪ್ರಶಸ್ತಿ<ref name='rediff' /><ref name="asianet" /><ref name="deccan">{{Cite web |date=2010-01-10 |title=Legendary playback singer Yesudas turns 70 |url=https://www.deccanherald.com/content/46042/legendary-playback-singer-yesudas-turns.html |access-date=2020-09-16 |website=[[ಡೆಕ್ಕನ್ ಹೆರಾಲ್ಡ್]] |archive-date=2020-09-17 |archive-url=https://web.archive.org/web/20200917122235/https://www.deccanherald.com/content/46042/legendary-playback-singer-yesudas-turns.html |url-status=live }}</ref><ref>{{Cite web |date=10 January 2020 |title=Yesudas turns 80: Rare photos of Gana Gandharvan |url=https://indianexpress.com/photos/entertainment-gallery/kj-yesudas-80th-birthday-gana-gandharvan-6208299/4/ |url-status=live |archive-url=https://web.archive.org/web/20210219053456/https://indianexpress.com/photos/entertainment-gallery/kj-yesudas-80th-birthday-gana-gandharvan-6208299/4/ |archive-date=19 February 2021 |website=[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]]}}</ref>
* 2000 ರಲ್ಲಿ ''ಡಾ. ಪಿನ್ನಮನೇನಿ ಮತ್ತು ಸೀತಾದೇವಿ ಫೌಂಡೇಶನ್ ಪ್ರಶಸ್ತಿ''<ref>{{Cite web |title=DRPSF Awardees |url=http://drpsf.org/awardees.htm |website=drpsf.org}}</ref><ref>{{Cite web |date=12 December 2015 |title=Pinnamaneni foundation award for Hariprasad Chaurasia and Hindol |url=https://www.thehindu.com/news/cities/Vijayawada/pinnamaneni-foundation-award-for-hariprasad-chaurasia-and-hindol/article7978380.ece |website=[[ದಿ ಹಿಂದೂ]]}}</ref>
* 2002 ರಲ್ಲಿ ''ಭಕ್ತಿ ಸಂಗೀತ ಶಿರೋಮಣಿ''
* 2002 ರಲ್ಲಿ [[ಉಡುಪಿ ಶ್ರೀ ಕೃಷ್ಣ ಮಠ|ಉಡುಪಿ ಶ್ರೀ ಕೃಷ್ಣ ದೇವಸ್ಥಾನ]]ದ ವಿದ್ಯಾಧೀಶ ತೀರ್ಥರಿಂದ ''ಸಂಗೀತ ಕಲಾ ಸುಧಾಕರ''<ref name='rajyotsava' /><ref name='page5' />
* 2002 ರಲ್ಲಿ [http://www.themalayaleeclubchennai.org ಚೆನ್ನೈ ಮಲಯಾಳಿ ಕ್ಲಬ್] ನಿಂದ ''ಸ್ವಾತಿ ರತ್ನಂ'' (ಸ್ವಾತಿ ರತ್ನ)<ref name='page4'>{{cite web|title=Yesudas Awards|url=http://drkjyesudas.com/awards.php?pageNum=4&year=|access-date=2020-09-16|archive-date=2021-01-27|archive-url=https://web.archive.org/web/20210127205024/http://drkjyesudas.com/awards.php?pageNum=4&year=|url-status=live}}</ref>
* 2002 ರಲ್ಲಿ [[ಉಡುಪಿ]],<ref name='rajyotsava' /><ref name='page4' /> [[ಶೃಂಗೇರಿ]], ಮತ್ತು [[ರಾಘವೇಂದ್ರ]] ಮಠಗಳಿಂದ ''ಆಸ್ಥಾನ ವಿದ್ವಾನ್'' (ಅಧಿಕೃತ ಶಿಕ್ಷಕ)
* 2002 ರಲ್ಲಿ [https://srithyagarajatirupati.org ಶ್ರೀ ತ್ಯಾಗರಾಜ ಸ್ವಾಮಿ ವಾರಿ ದೇವಸ್ಥಾನ ಇತ್ಯಾದಿ., ಕಟ್ಟಡ ಟ್ರಸ್ಟ್] ನಿಂದ ''ಸಪ್ತಗಿರಿ ಸಂಗೀತ ವಿದ್ವನ್ಮಣಿ''<ref name='page4' /><ref>{{Cite web |title=Sapthagiri Sangeetha Vidwanmani Awardees |url=https://srithyagarajatirupati.org/awardees/ |access-date=2020-09-16 |website=srithyagarajatirupati.org |archive-date=2021-01-27 |archive-url=https://web.archive.org/web/20210127205024/https://srithyagarajatirupati.org/awardees/ |url-status=live }}</ref>
* 2002 ರಲ್ಲಿ ಚೆನ್ನೈನ ಶ್ರೀ ರಂಜಿನಿ ಟ್ರಸ್ಟ್ ನಿಂದ ''ರಂಜಿನಿ ಸಂಗೀತ ಕಲಾ ರತ್ನ ಪ್ರಶಸ್ತಿ''<ref name='page4' />
* 2002 ರಲ್ಲಿ ಚೆನ್ನೈನ [http://www.theindianfineartssociety.com ದಿ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ] ಯಿಂದ ''[[ಸಂಗೀತ ಕಲಾಶಿಖಾಮಣಿ]]''<ref>{{Cite web |title=Awardees of Sangeetha Kalasikhamani |url=http://www.theindianfineartssociety.com/oldevents.html |access-date=2020-09-16 |website=theindianfineartssociety.com |archive-date=2018-09-26 |archive-url=https://web.archive.org/web/20180926175847/http://www.theindianfineartssociety.com/oldevents.html |url-status=live }}</ref><ref name='page4' />
* 2003 ರಲ್ಲಿ ''ಕೋರಂಬಯಿಲ್ ಅಹಮ್ಮದ್ ಹಾಜಿ ಫೌಂಡೇಶನ್ ಪ್ರಶಸ್ತಿ''<ref name='page3'>{{cite web|title=Yesudas Awards|url=http://drkjyesudas.com/awards.php?pageNum=3&year=|access-date=2020-09-16|archive-date=2021-01-27|archive-url=https://web.archive.org/web/20210127205021/http://drkjyesudas.com/awards.php?pageNum=3&year=|url-status=live}}</ref>
* 2005 ರಲ್ಲಿ ''[https://wisdom.in ವಿಸ್ಡಮ್] ಅಂತರರಾಷ್ಟ್ರೀಯ ಪ್ರಶಸ್ತಿ''<ref name='page3' />
* 2005 ರಲ್ಲಿ ''[[ಘಂಟಸಾಲ (ಸಂಗೀತಗಾರ)|ಘಂಟಸಾಲ]] ಮೆಲೊಡಿ ಕಿಂಗ್ ಪ್ರಶಸ್ತಿ''.<ref>{{cite news | url=http://www.hindu.com/2005/12/11/stories/2005121103560300.htm | location=Chennai, India | title=Ghantasala's statue to adorn Guntur | date=2005-12-11 | access-date=2011-08-20 | archive-date=2011-06-29 | archive-url=https://web.archive.org/web/20110629041930/http://www.hindu.com/2005/12/11/stories/2005121103560300.htm | work=[[ದಿ ಹಿಂದೂ]] | url-status=dead }}</ref>
* 2006 ರಲ್ಲಿ ರಾಜ್ಯಪಾಲ [[ಆರ್. ಎಲ್. ಭಾಟಿಯಾ|ಆರ್ಎಲ್ ಭಾಟಿಯಾ]] ಅವರಿಂದ ''ಮಾರ್ ಗ್ರೆಗೋರಿಯಸ್ ಪ್ರಶಸ್ತಿ''
* 2007 ರಲ್ಲಿ ''ಕನ್ನಡ ಚಿತ್ರ ಸಾಹಿತ್ಯ ರತ್ನ ಶ್ರೀ.ಉದಯಶಂಕರ್ ಸ್ಮಾರಕ ಚಲನಚಿತ್ರ ಪ್ರಶಸ್ತಿ - ಜೀವಮಾನ ಸಾಧನೆ ಪ್ರಶಸ್ತಿ''<ref name='page3' /><ref name='rajyotsava' />
* 2008 ರಲ್ಲಿ [[ಜೈಹಿಂದ್ ಟಿವಿ]] ಯಿಂದ ''ಕೇರಳ ರತ್ನ''
* 2008 ರಲ್ಲಿ [[ವ್ಯಾಂಕೋವರ್ ಸಿಂಫನಿ ಆರ್ಕೆಸ್ಟ್ರಾ]] ದಿಂದ ''[[m:Membership FAQ#What is an Honorary Member?|ಗೌರವ ಸದಸ್ಯತ್ವ]]''<ref name='page2' />
* 2009 ರಲ್ಲಿ ''[[ಸತ್ಯನೇಶನ್ ನಾಡಾರ್|ಸತ್ಯನ್]] ಸ್ಮಾರಕ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿ''<ref>{{cite web|url=http://www.malayalamcinema.com/News-24/SATHYAN+MEMORIAL+FILM+AWARDS+ANNOUNCED.html?newsid=332&linkid=24|title=Sathyan memorial film awards announced|access-date=2011-08-12|archive-date=2011-09-13|archive-url=https://web.archive.org/web/20110913121115/http://malayalamcinema.com/News-24/SATHYAN+MEMORIAL+FILM+AWARDS+ANNOUNCED.html?newsid=332&linkid=24|url-status=live}}</ref>
* 2009 ರಲ್ಲಿ ''ಸುಶೀಲಾ ರಾಷ್ಟ್ರೀಯ ಸಂಗೀತ ಪ್ರಶಸ್ತಿ''
* 2009 ರಲ್ಲಿ ''[[ಜೆ. ಸಿ. ಡೇನಿಯಲ್#ಜೆ.ಸಿ. ಫೌಂಡೇಶನ್ ಪ್ರಶಸ್ತಿ|ಅತ್ಯುತ್ತಮ ಗಾಯಕನಿಗಾಗಿ ಜೇಸೀಸ್ ಫೌಂಡೇಶನ್ ಚಲನಚಿತ್ರ ಪ್ರಶಸ್ತಿ]]''<ref>{{cite news|url=http://www.hindu.com/mp/2010/09/23/stories/2010092351440100.htm|title=Jaycey Awards|location=Chennai, India|date=2010-09-23|access-date=2011-08-12|archive-date=2021-01-27|archive-url=https://web.archive.org/web/20210127205026/https://www.thehindu.com/archive/print/2010/09/23/|work=[[ದಿ ಹಿಂದೂ]]|url-status=live}}</ref>
* 2010 ರಲ್ಲಿ ''ಸಾಮಾಜಿಕ ಶ್ರೇಷ್ಠತೆ ಪ್ರಶಸ್ತಿ''
* 2010 ರಲ್ಲಿ ''ಅತ್ಯುತ್ತಮ ಗಾಯಕ ಮತ್ತು ಜೀವಮಾನ ಸಾಧನೆ''ಗಾಗಿ ಮಿರ್ಚಿ ಪ್ರಶಸ್ತಿಗಳು
* 2010 ರಲ್ಲಿ ''[[ಚಿತ್ತಿರ ತಿರುನಾಳ್ ಬಲರಾಮ ವರ್ಮ#ಶ್ರೀ ಚಿತ್ತಿರ ತಿರುನಾಳ್ ರಾಷ್ಟ್ರೀಯ ಪ್ರಶಸ್ತಿ|ಶ್ರೀ ಚಿತ್ತಿರ ತಿರುನಾಳ್ ರಾಷ್ಟ್ರೀಯ ಪ್ರಶಸ್ತಿ]]''<ref>{{Cite web |date=19 September 2010 |title=Yesudas wins Sree Chitra Tirunal award |url=https://www.newindianexpress.com/cities/thiruvananthapuram/2010/sep/19/yesudas-wins-sree-chitra-tirunal-award-188111.html |url-status=live |archive-url=https://web.archive.org/web/20210127205537/https://www.newindianexpress.com/cities/thiruvananthapuram/2010/sep/19/yesudas-wins-sree-chitra-tirunal-award-188111.html |archive-date=27 January 2021 |access-date=28 January 2021 |website=[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]]}}</ref>
* 2010 ರಲ್ಲಿ ''ಸ್ವರಾಲಯ – ಈಣಂ ಪ್ರಶಸ್ತಿ'' – ಮಲಯಾಳಂ ಸಂಗೀತದಲ್ಲಿ ದಶಕದ ಅತ್ಯುತ್ತಮ ಪ್ರತಿಭೆ
* 2010 ರಲ್ಲಿ ''ಸಿಂಫನಿ ಟಿವಿ ಜೀವಮಾನ ಸಾಧನೆ ಪ್ರಶಸ್ತಿ''<ref>{{Cite web |date=1 October 2010 |title=Award for Yesudas |url=https://www.newindianexpress.com/states/kerala/2010/oct/01/award-for-yesudas-191546.html |website=[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]]}}</ref>
* [[ಶಿಕ್ಕರ್]] ಚಿತ್ರದ ''ಪಿನ್ನೆ ಎನ್ನೋಡೊನ್ನುಂ'' ಹಾಡಿಗಾಗಿ [[ಜೈಹಿಂದ್ ಟಿವಿ]] ಚಲನಚಿತ್ರ ಪ್ರಶಸ್ತಿ 2010 ''ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿ''.
* 2011 ರಲ್ಲಿ ''ಅಮೃತ-ಫೆಫ್ಕಾ ಜೀವಮಾನ ಸಾಧನೆ ಪ್ರಶಸ್ತಿ''.<ref>{{cite web|url=http://www.bestmediainfo.com/2011/06/amrita-fefka-film-awards-announced/|title=Amrita FEFKA Film Awards Announced|date=2 June 2011|publisher=Best Media Info|accessdate=2 June 2011|archive-date=3 June 2011|archive-url=https://web.archive.org/web/20110603135529/http://www.bestmediainfo.com/2011/06/amrita-fefka-film-awards-announced/|url-status=live}}</ref><ref>{{cite web|url=http://www.indiaglitz.com/channels/malayalam/article/67286.html|title=Amritha awards for Mammootty, Kavya and T D Dasan|date=2 June 2011|website=IndiaGlitz|accessdate=2 June 2011|archive-date=27 January 2021|archive-url=https://web.archive.org/web/20210127205023/https://www.indiaglitz.com/malayalam|url-status=live}}</ref>
* 2011 ರಲ್ಲಿ ಸ್ವರಾಲಯ - [[ಜಿ. ದೇವರಾಜನ್|ದೇವರಾಜನ್]] ಮಾಸ್ಟರ್ ಪ್ರಶಸ್ತಿ.<ref>{{Cite web |date=2011-11-14 |title=Yesudas selected for Swaralaya-Devarajan Master Award |url=https://www.thehindu.com/news/national/kerala/yesudas-selected-for-swaralayadevarajan-master-award/article2626612.ece |access-date=2020-11-12 |website=[[ದಿ ಹಿಂದೂ]] |archive-date=2020-11-12 |archive-url=https://web.archive.org/web/20201112195952/https://www.thehindu.com/news/national/kerala/yesudas-selected-for-swaralayadevarajan-master-award/article2626612.ece |url-status=live }}</ref>
* 2011 ರಲ್ಲಿ [[ಸಿಎನ್ಎನ್-ಐಬಿಎನ್ ಇಂಡಿಯನ್ ಆಫ್ ದಿ ಇಯರ್]] ಪ್ರಶಸ್ತಿ<ref>{{cite web | url=http://www.radioandmusic.com/content/editorial/news/yesudas-receives-cnn-ibn-indian-year-award | title=Yesudas receives CNN-IBN 'Indian of the Year' award | publisher=RadioandMusic.com | work=RnM Team | date=17 December 2011 | accessdate=11 September 2014 | archive-date=13 March 2016 | archive-url=https://web.archive.org/web/20160313022001/http://www.radioandmusic.com/content/editorial/news/yesudas-receives-cnn-ibn-indian-year-award | url-status=live }}</ref>
* 2012 ರಲ್ಲಿ ಮಾಜಿ ಕಾರ್ಮಿಕ ಸಚಿವ ಮತ್ತು ಎಸ್. ಎನ್. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಂ. ಕೆ. ರಾಘವನ್ ಅವರ ಸ್ಮರಣಾರ್ಥ ಶ್ರೀ ನಾರಾಯಣ ಸಂಗಮ್ ಸ್ಥಾಪಿಸಿದ [[ಎಂ. ಕೆ. ರಾಘವನ್]] ವಕೀಲ್ ಪ್ರಶಸ್ತಿ.<ref>{{cite web|url=http://www.newkerala.com/news/2011/worldnews-139657.html|title=MK Raghavan award for Yesudas|access-date=2012-01-09|archive-date=2012-01-08|archive-url=https://web.archive.org/web/20120108090315/http://www.newkerala.com/news/2011/worldnews-139657.html|url-status=live}}</ref>
* 2012 ರಲ್ಲಿ [[ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್]] ನ ''ಪೀಪಲ್ ಆಫ್ ದಿ ಇಯರ್'' ಪ್ರಶಸ್ತಿ<ref>{{Cite web |last=Tankha |first=Madhur |date=2012-02-01 |title=Five eminent musicians felicitated |url=https://www.thehindu.com/news/cities/Delhi/five-eminent-musicians-felicitated/article2850207.ece |access-date=2020-09-16 |website=[[ದಿ ಹಿಂದೂ]] |archive-date=2021-01-27 |archive-url=https://web.archive.org/web/20210127205048/https://www.thehindu.com/news/cities/Delhi/five-eminent-musicians-felicitated/article2850207.ece |url-status=live }}</ref><ref>{{Cite web |last=Srivastava |first=Priyanka |date=2012-02-01 |title=Limca Book of Records honours Asha Bhosle |url=https://www.indiatoday.in/movies/celebrities/story/asha-bhosle-honoured-at-limca-do-91616-2012-02-01 |access-date=2020-09-16 |website=[[ಇಂಡಿಯಾ ಟುಡೇ]] |archive-date=2021-01-27 |archive-url=https://web.archive.org/web/20210127205025/https://www.indiatoday.in/movies/celebrities/story/asha-bhosle-honoured-at-limca-do-91616-2012-02-01 |url-status=live }}</ref>
* 2012 ರಲ್ಲಿ [[ಕೇರಳದ ದೇವಸ್ವಂ ಮಂಡಳಿಗಳು#ತಿರುವಾಂಕೂರು ದೇವಸ್ವಂ ಮಂಡಳಿ|ತಿರುವಾಂಕೂರು ದೇವಸ್ವಂ ಮಂಡಳಿ]] ಸ್ಥಾಪಿಸಿದ ''[[ಹರಿವರಾಸನಂ ಪ್ರಶಸ್ತಿ]]''<ref>{{Cite web |date=2012-04-15 |title=First Harivarasanam Award presented to Yesudas |url=https://www.thehindu.com/news/cities/Kochi/first-harivarasanam-award-presented-to-yesudas/article3317790.ece |access-date=2020-09-16 |website=[[ದಿ ಹಿಂದೂ]] |archive-date=2020-11-16 |archive-url=https://web.archive.org/web/20201116005731/https://www.thehindu.com/news/cities/Kochi/first-harivarasanam-award-presented-to-yesudas/article3317790.ece |url-status=live }}</ref>
* 2012 ರಲ್ಲಿ ಈಶ್ವರಮಂಗಲದ ಧರ್ಮಶ್ರೀ ಫೌಂಡೇಶನ್ ನಿಂದ ''ಧರ್ಮಶ್ರೀ'' ಪ್ರಶಸ್ತಿ<ref>{{Cite web |date=2012-01-13 |title=Puttur: 'Dharmashree' Award Conferred on K J Yesudas |url=https://www.kodagufirst.in/?p=1349 |access-date=2020-07-16 |archive-date=2020-07-15 |archive-url=https://web.archive.org/web/20200715201646/https://www.kodagufirst.in/?p=1349 |url-status=live }}</ref>
* 2013 ರಲ್ಲಿ [[ಪಿ. ಭಾಸ್ಕರನ್]] ಫೌಂಡೇಶನ್ ನಿಂದ ''ಪಿ. ಭಾಸ್ಕರನ್ ಪುರಸ್ಕಾರಂ''<ref>{{Cite web |date=2013-02-13 |title=Yesudas to be honoured |url=https://daijiworld.com/news/newsDisplay?newsID=163993 |access-date=2025-06-12 |website=[[ದೈಜಿವರ್ಲ್ಡ್ ಮೀಡಿಯಾ]]}}</ref>
* 2013 ರಲ್ಲಿ [[ಸೈಮಾ ಜೀವಮಾನ ಸಾಧನೆ ಪ್ರಶಸ್ತಿ]]
* 2013 ರಲ್ಲಿ [[ಜಿ. ಬಕ್ತವತ್ಸಲಂ|ಕೆ. ಜಿ. ಫೌಂಡೇಶನ್]] ನಿಂದ ''ಡೈನಾಮಿಕ್ ಮ್ಯಾನ್ ಆಫ್ ದಿ ಮಿಲೇನಿಯಂ'' ಪ್ರಶಸ್ತಿ
* 2013 ರಲ್ಲಿ ಮಾರ್ತೋಮಾ ಸಂಶೋಧನಾ ಅಕಾಡೆಮಿಯಿಂದ ''ಹಾರ್ಮನಿ ಪ್ರಶಸ್ತಿ''.<ref>{{cite web | url=http://www.mathrubhumi.com/english/news/kerala/three-day-global-christian-cultural-festival-ends-141636.html | title=Three-day global Christian Cultural Festival ends | publisher=[[ಮಾತೃಭೂಮಿ]] | work=[[ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ]] | date=17 November 2013 | accessdate=11 September 2014 | archive-url=https://web.archive.org/web/20140911214214/http://www.mathrubhumi.com/english/news/kerala/three-day-global-christian-cultural-festival-ends-141636.html | archive-date=11 September 2014 | url-status=dead }}</ref>
* 2014 ರಲ್ಲಿ ''ಎಸ್ಕೆಜಿಎಸ್ ತ್ಯಾಗರಾಜ ಸೇವಾ ರತ್ನ ಪ್ರಶಸ್ತಿ''<ref>{{Cite web |date=2014-03-10 |title=A paragon of humility |url=https://www.thehindu.com/news/cities/chennai/a-paragon-of-humility/article5767691.ece |access-date=2020-09-16 |website=[[ದಿ ಹಿಂದೂ]] |archive-date=2014-03-13 |archive-url=https://web.archive.org/web/20140313183613/http://www.thehindu.com/news/cities/chennai/a-paragon-of-humility/article5767691.ece |url-status=live }}</ref>
* 2015 ರಲ್ಲಿ ''ಭಾರತೀಯ ವಿದ್ಯಾ ಭವನ'' ದಿಂದ [[ಬಿ. ಸರೋಜಾ ದೇವಿ|ಪದ್ಮಭೂಷಣ ಬಿ. ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ]]<ref>{{Cite web |url=https://www.newindianexpress.com/cities/bengaluru/2015/apr/12/saroji-devi-honours-yesudas-741466.html |title=Saroji Devi Honours Yesudas |date=12 April 2015 |access-date=2020-08-09 |archive-date=2021-01-17 |archive-url=https://web.archive.org/web/20210117112834/https://www.newindianexpress.com/cities/bengaluru/2015/apr/12/Saroji-Devi-Honours-Yesudas-741466.html |url-status=live }}</ref>
* 2017 ರಲ್ಲಿ [[ಮಳವಿಲ್ ಮನೋರಮಾ|ಮಳವಿಲ್]] [[ರೇಡಿಯೋ ಮ್ಯಾಂಗೋ 91.9|ಮ್ಯಾಂಗೋ]] ಸಂಗೀತ ''ಜೀವಮಾನ ಸಾಧನೆ ಪ್ರಶಸ್ತಿ''<ref>{{Cite web |author=Manorama News |date=2017-08-22 |title=K. J. Yesudas bags Mazhavil Mango Music lifetime achievement award |url=https://www.youtube.com/watch?v=L6slvFNQQ6Y |access-date=2020-07-16 |website=[[ಯೂಟ್ಯೂಬ್]] |archive-date=2020-09-05 |archive-url=https://web.archive.org/web/20200905181310/https://www.youtube.com/watch?v=L6slvFNQQ6Y |url-status=live }}</ref><ref>{{Cite web |title=Winners of Mazhavil Mango Music Awards 2017 |url=https://www.vinodadarshan.com/2017/08/winners-of-mazhavil-mango-music-awards.html |website=VinodaDarshan}}</ref>
* 2017 ರಲ್ಲಿ ಶ್ರೀ ಪಾರ್ಥಸಾರಥಿ ಸ್ವಾಮಿ ಸಭಾದಿಂದ ''ಸಂಗೀತ ಕಲಾಸಾರಥಿ'' ಪ್ರಶಸ್ತಿ<ref>{{Cite web |date=2017-12-19 |title=Dr.K.J.Yesudas Receives the Sangeetha Kalasarathy Award for 2017 |url=https://parthasarathyswamisabha.com/2017/12/19/dr-k-j-yesudas-receives-the-sangeetha-kalasarathy-award-for-2017/ |access-date=2020-07-16 |archive-date=2020-07-15 |archive-url=https://web.archive.org/web/20200715201855/https://parthasarathyswamisabha.com/2017/12/19/dr-k-j-yesudas-receives-the-sangeetha-kalasarathy-award-for-2017/ |url-status=live }}</ref>
* 2017 ರಲ್ಲಿ ಯುಎಸ್ಎ ಗಾಂಧಿ ಫೌಂಡೇಶನ್ ನಿಂದ ''ಶಾಂತಿ ರಾಯಭಾರಿ'' ಗೌರವ<ref>{{Cite web |last=Mayani |first=Viren |date=2017-11-11 |title=Padma Vibhushan Singer Dr. K. J. Yesudas helps raise over $150,000 for Sankara Nethralaya |url=https://www.khabar.com/magazine/around-town/padma-vibhushan-singer-dr-k-j-yesudas-helps-raise-over-150000-for-sankara-nethralaya |access-date=2025-06-12 |website=Khabar.com}}</ref>
* 2018 ರಲ್ಲಿ [[ಫ್ಲವರ್ಸ್ (ಟಿವಿ ಚಾನೆಲ್)|ಫ್ಲವರ್ಸ್]] ಸಂಗೀತ ಪ್ರಶಸ್ತಿಗಳ ''ಜೀವಮಾನ ಸಾಧನೆ ಪ್ರಶಸ್ತಿ''<ref>{{Cite web |title=Flowers Music Awards 2018 |url=https://www.vinodadarshan.com/2018/02/winners-of-flowers-music-awards-award.html |website=VinodaDarshan}}</ref>
* 2019 ರಲ್ಲಿ [[ಮಳವಿಲ್ ಮನೋರಮಾ]] ದಿಂದ ''ಆಲ್-ಟೈಮ್ ಎಂಟರ್ಟೈನರ್ ಪ್ರಶಸ್ತಿ''<ref>{{Cite web |date=2019-07-07 |title=K J Yesudas Receiving Mazhavil Manorama All time Entertainer Award 2019 |url=https://www.youtube.com/watch?v=ujzi2IxCAEc |access-date=2020-07-16 |website=[[ಯೂಟ್ಯೂಬ್]] |archive-date=2020-07-16 |archive-url=https://web.archive.org/web/20200716055350/https://www.youtube.com/watch?v=ujzi2IxCAEc |url-status=live }}</ref><ref>{{Cite web |title=Mazhavil Entertainment Awards 2019 - Blessed moment of Mohanlal and Mammootty to hand over the award to K J Yesudas |url=https://www.manoramamax.com/details/_6065836645001 |website=[[ಮಳವಿಲ್ ಮನೋರಮಾ]]}}</ref>
* 2019 ರಲ್ಲಿ ''[[ದೇಶಾಭಿಮಾನಿ]] ಪ್ರಶಸ್ತಿ''<ref>{{cite web |url=https://athmaonline.in/yesudas-deshabhimani-award/ |title=മൂന്നാമത് 'ദേശാഭിമാനി' പുരസ്കാരം യേശുദാസിന് |date=4 August 2019 |website=athmaonline.in |language=ml |access-date=3 April 2024}}</ref>
* 2019 ರಲ್ಲಿ ''ಸಿ. ಆರ್. ಕೇಶವನ್ ವೈದ್ಯರ್ ಪ್ರಶಸ್ತಿ''<ref>{{Cite web |last=Sreenivasan |first=T. P. |date=14 December 2019 |title=Why bestowing awards on Yesudas is like devotional offerings |url=https://www.onmanorama.com/news/global-indian/2019/12/13/column---why-bestowing-awards-on-yesudas-is-like-devotional-offe.html |website=[[ಮಲಯಾಳ ಮನೋರಮಾ]]}}</ref>
* 2024 ರಲ್ಲಿ [https://dpiff.in ಡಿಪಿಐಎಫ್ಎಫ್] ನಿಂದ ''ಸಂಗೀತ ಉದ್ಯಮದಲ್ಲಿ ಅತ್ಯುತ್ತಮ ಕೊಡುಗೆ'' ಗೌರವ<ref>{{Cite web |title=DPIFF 2024 Winners List |url=https://dpiff.in/dpiff-2024-winner-list/ |website=Dpiff}}</ref><ref>{{Cite web |date=2023-12-15 |title=DPIFF Award for Yesudas |url=https://aimamedia.org/newsdetails.aspx?type=Share&nid=180825 |access-date=2024-07-26 |website=Aimamedia}}</ref>
== ಅಭಿಮಾನ ==
ಸ್ವರಾಲಯ ಕೈರಳಿ ಯೇಸುದಾಸ್ ಪ್ರಶಸ್ತಿ (2006) ಗೆದ್ದ ಸ್ವೀಕೃತಿ ಭಾಷಣದಲ್ಲಿ, [[ಎಆರ್ ರೆಹಮಾನ್]] ಹೇಳಿದರು "ಸ್ವರಾಲಯದ ಈ ಗೆಸ್ಚರ್ನಿಂದ ನಾನು ತುಂಬಾ ಗೌರವಿತನಾಗಿದ್ದೇನೆ, ಮತ್ತು ನನ್ನ ಅತ್ಯಂತ ನೆಚ್ಚಿನ ಗಾಯಕ ಶ್ರೀ ಯೇಸುದಾಸ್ ಅವರಿಂದ ಈ ಪ್ರಶಸ್ತಿಯನ್ನು ಪಡೆಯುತ್ತಿದ್ದೇನೆ. ಅವರು ಜಗತ್ತಿನಲ್ಲೇ ನನ್ನ ಅತ್ಯಂತ ನೆಚ್ಚಿನ ಧ್ವನಿಗಳಲ್ಲಿ ಒಬ್ಬರು." ಇನ್ನೊಂದು ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಅವರು ಯೇಸುದಾಸ್ ಬಗ್ಗೆ ಹೇಳಿದರು, "ಅವರ ಧ್ವನಿ ಅಪ್ರತಿಮ, ಅವರ ಧ್ವನಿ ದೇವರು ಕೊಟ್ಟಿದ್ದು ಮತ್ತು ನಾನು 3 ವರ್ಷದವನಿದ್ದಾಗಿನಿಂದ ಅವರ ಹಾಡುಗಳನ್ನು ಕೇಳುತ್ತಿದ್ದೇನೆ."
[[ರವೀಂದ್ರ ಜೈನ್]], ಒಂದು ಸಂದರ್ಶನದಲ್ಲಿ ಅಂಧ ಸಂಗೀತ ನಿರ್ದೇಶಕರು, ಒಂದು ವೇಳೆ ತಮಗೆ ದೃಷ್ಟಿ ಮರಳಿ ಬಂದರೆ, ತಾವು ಮೊದಲು ನೋಡಲು ಬಯಸುವ ವ್ಯಕ್ತಿ ಯೇಸುದಾಸ್ ಎಂದು ಒಪ್ಪಿಕೊಂಡರು.
2003 ರಲ್ಲಿ, ಶತಕೋಟ್ಯಧಿಪತಿ ಮತ್ತು ಉದ್ಯಮಿ [[ಬಿ. ಆರ್. ಶೆಟ್ಟಿ]] ಅವರು [[ದಿ ಇಂಡಿಯನ್ ಹೈಸ್ಕೂಲ್, ದುಬೈ]]ನಲ್ಲಿ ನಡೆದ ಅವರ ಸಂಗೀತ ಕಚೇರಿಯನ್ನು ಆಲಿಸಿದ ನಂತರ ತಮ್ಮ 1992 ರ ಮಾದರಿಯ [[ರೋಲ್ಸ್ ರಾಯ್ಸ್ ಸಿಲ್ವರ್ ಸ್ಪಿರಿಟ್]] ಅನ್ನು ಉಡುಗೊರೆಯಾಗಿ ನೀಡಿದರು. ಶೆಟ್ಟಿ ಹೇಳಿದರು: "ನಾನು ಅವರ ಸಂಗೀತ ಕಚೇರಿಯಿಂದ ಮಾತ್ರವಲ್ಲ, ಮಾನವಕುಲದ ಕಡೆಗೆ ದೇವರ ದಯೆಯ ಬಗ್ಗೆ ಮಾತನಾಡಿದ ವ್ಯಕ್ತಿಯಿಂದಲೂ ಪ್ರಭಾವಿತನಾಗಿದ್ದೆ".<ref>{{cite web|title=Yesudas gets a Rolls Royce!|url=http://sify.com/movies/malayalam/fullstory.php?id=13325681|archive-url=https://web.archive.org/web/20031224023805/http://sify.com/movies/malayalam/fullstory.php?id=13325681|url-status=dead|archive-date=24 December 2003|website=[[Sify]]|access-date=26 June 2019|date=4 December 2003}}</ref>
[[ಬಪ್ಪಿ ಲಾಹಿರಿ]] 2012 ರಲ್ಲಿ [[ಫಿಲ್ಮ್ಫೇರ್]] ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು: "'ಯೇಸುದಾಸ್ ಅವರ ಧ್ವನಿಯನ್ನು ದೇವರು ಸ್ಪರ್ಶಿಸಿದ್ದಾನೆ. ಕಿಶೋರ್ ದಾ (ಕಿಶೋರ್ ಕುಮಾರ್) ನಂತರ, ನನ್ನಲ್ಲಿನ ಅತ್ಯುತ್ತಮವನ್ನು ಹೊರತಂದ ಇನ್ನೊಬ್ಬ ಗಾಯಕ ಅವರು. ಅವರು ಯೋಗಿ, ಸಂಗೀತಕ್ಕಾಗಿ ಬದುಕುವ ಅಧ್ಯಾತ್ಮಜ್ಞಾನಿ. ಅವರು ನಿಮ್ಮ ರಾಗಗಳನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಮತ್ತು ಅವರ ಸ್ವರಶುದ್ಧತೆ ಪರಿಪೂರ್ಣ, ಮೊದಲ ಬಾರಿಗೆ ಅದನ್ನು ಸರಿಯಾಗಿ ನೀಡುತ್ತಾರೆ ಎಂದು ನೀವು ಅವರ ಮೇಲೆ ಭರವಸೆ ಇಡಬಹುದು. ಅವರೊಂದಿಗೆ ಕೆಲಸ ಮಾಡುವುದು ನನ್ನ ಸುಶ್ರಾವ್ಯ ಭಾಗವನ್ನು ಸ್ಪರ್ಶಿಸಲು ಕಾರಣವಾಯಿತು. ಹಿಂದಿ ಚಿತ್ರಗಳಲ್ಲಿ ಅವರನ್ನು ಬಹಳ ಕಡಿಮೆ ಬಳಸಿಕೊಳ್ಳಲಾಗಿದೆ. ಇಂದಿನ ಹಿಂದಿ ಚಲನಚಿತ್ರ ಸಂಯೋಜಕರು ಅವರ ಪ್ರತಿಭೆಯನ್ನು ಅರಿತು ಅವರಿಗೆ ಕೆಲಸ ನೀಡಬೇಕೆಂದು ನಾನು ಬಯಸುತ್ತೇನೆ."<ref>{{Cite web|url=http://www.filmfare.com/interviews/king-of-ooh-la-la-land-262.html|title=King of Ooh la la land|access-date=1 September 2016|archive-url=https://web.archive.org/web/20160702015357/http://www.filmfare.com/interviews/king-of-ooh-la-la-land-262.html|archive-date=2 July 2016|url-status=live}}</ref>
==ಪುಸ್ತಕಗಳು==
ಯೇಸುದಾಸ್ ಬಗ್ಗೆ ಹಲವಾರು ಪುಸ್ತಕಗಳು ಪ್ರಕಟವಾಗಿವೆ – ಅವರ ಆತ್ಮಚರಿತ್ರೆ, ಜೀವನಚರಿತ್ರೆ, ಸಂಗೀತ ಪ್ರಯಾಣಗಳು, ಅವರ ಹಾಡುಗಳ ಮೇಲಿನ ಅಧ್ಯಯನಗಳು, ಫೋಟೋಗಳು, ಸಂದರ್ಶನಗಳು, ನೆನಪುಗಳು ಇತ್ಯಾದಿ. ಕೆಲವು:
* ''ಯೇಸುದಾಸಿಂಟೆ ಕಥಾ'' ([[ಸಾಹಿತ್ಯ ಪ್ರವರ್ತಕ ಸಹಕಾರ ಸಂಘ|ಎಸ್ಪಿಸಿಎಸ್ – ಎನ್ಬಿಎಸ್]] – 1981), ಮಾತುಕುಟ್ಟಿ ಜೆ. ಕುನ್ನಪಲ್ಲಿ ಅವರ ಮಲಯಾಳಂ ಜೀವನಚರಿತ್ರೆ<ref>{{Cite web |title=Yesudhasinte Kadha by Mathukutty J. Kunnappally |url=http://library.assumptioncollege.edu.in/cgi-bin/koha/opac-detail.pl?biblionumber=33058 |access-date=29 July 2024 |website=Assumption College, Changanasserry Library| date=1981 }}</ref>
* ''ಎಳಿಸ್ಸೈ ನಾಯಕನ್'' (ಮಣಿಮೇಖಲೈ ಪ್ರಸುರಂ – 1998), ತಮಿಳಿನಲ್ಲಿ ಆರ್. ಕಂಡೀಪನ್ ಬರೆದದ್ದು, ಆರ್. ಸುಂದರೇಶನ್ ಇಂಗ್ಲಿಷ್ಗೆ ಅನುವಾದಿಸಿದ್ದಾರೆ.<ref>{{Cite web |title=Yesudas, the king of melodies by R. Kandeepan |url=https://catalogue.statelibrary.kerala.gov.in/cgi-bin/koha/opac-detail.pl?biblionumber=265718 |access-date=29 July 2024 |website=[[ರಾಜ್ಯ ಕೇಂದ್ರ ಗ್ರಂಥಾಲಯ, ಕೇರಳ]]| date=1998 }}</ref>
* ''ಯೇಸುದಾಸ್: ದಿ ಕಿಂಗ್ ಆಫ್ ಮೆಲೊಡೀಸ್'' (ಮಣಿಮೇಖಲೈ ಪ್ರಸುರಂ – 2000), ತಮಿಳಿನಲ್ಲಿ ಆರ್. ಕಂಡೀಪನ್ ಬರೆದದ್ದು, ಆರ್. ಸುಂದರೇಶನ್ ಇಂಗ್ಲಿಷ್ಗೆ ಅನುವಾದಿಸಿದ್ದಾರೆ.<ref>{{Cite web |title=Yesudas, the king of melodies by R. Kandeepan |url=https://catalogue.statelibrary.kerala.gov.in/cgi-bin/koha/opac-detail.pl?biblionumber=212010 |access-date=29 July 2024 |website=[[ರಾಜ್ಯ ಕೇಂದ್ರ ಗ್ರಂಥಾಲಯ, ಕೇರಳ]]}}</ref>
* ''ದಿ ಗ್ರೇಟೆಸ್ಟ್ ಸಿಂಗರ್ ಯೇಸುದಾಸ್'' (ಮಣಿಮೇಖಲೈ ಪ್ರಸುರಂ – 2005), ತಮಿಳಿನಲ್ಲಿ ಆರ್. ಕಂಡೀಪನ್ ಬರೆದ ಜೀವನಚರಿತ್ರೆ, ಆರ್. ಸುಂದರೇಶನ್ ಇಂಗ್ಲಿಷ್ಗೆ ಅನುವಾದಿಸಿದ್ದಾರೆ.<ref>{{Cite web |title=The Greatest Singer Yesudas |url=https://www.exoticindiaart.com/book/details/greatest-singer-yesudas-naw606/ |access-date=29 July 2024 |website=Exotic India Arts}}</ref>
* ''ಮೈ ಲೈಫ್ ಅಂಡ್ ಮೈ ಥಾಟ್ಸ್'' (ಆಯಾನ್ ಪಬ್ಲಿಕೇಷನ್ಸ್ – 2010), ಯೇಸುದಾಸ್ ಅವರ ಆತ್ಮಚರಿತ್ರೆ ಮೂಲತಃ ಮಲಯಾಳಂನಲ್ಲಿ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನಗಳ ರೂಪದಲ್ಲಿ ಬರೆಯಲ್ಪಟ್ಟಿತು, ಇದನ್ನು ಕೆ. ವಿ. ಪಿಷಾರಡಿ ಸಂಗ್ರಹಿಸಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ.<ref>{{Cite web |last=George |first=Liza |date=3 July 2010 |title=Ode to a singer |url=https://www.thehindu.com/books/Ode-to-a-singer/article16183648.ece |url-status=live |archive-url=https://web.archive.org/web/20240518231836/https://www.thehindu.com/books/Ode-to-a-singer/article16183648.ece |archive-date=18 May 2024 |access-date=29 July 2024 |website=[[ದಿ ಹಿಂದೂ]] }}</ref>
* ''ಅತಿಶಯರಾಗಂ'' ([[ಮಾತೃಭೂಮಿ|ಮಾತೃಭೂಮಿ ಬುಕ್ಸ್]] – 2011), ರವಿ ಮೆನನ್ ಬರೆದ ಪುಸ್ತಕವು ಗಾಯಕನ ಕೃತಿಗಳನ್ನು ಮಾತ್ರವಲ್ಲದೆ, ಉದಯೋನ್ಮುಖ ತಾರೆಯೊಂದಿಗೆ ಹೆಣೆದುಕೊಂಡ ಅನೇಕ ಜೀವನಗಳನ್ನೂ ಪತ್ತೆಹಚ್ಚುತ್ತದೆ.<ref>{{Cite web |last=Soman |first=Sandhya |date=9 September 2011 |title=Book on Yesudas tracks the men who made the star |url=https://timesofindia.indiatimes.com/city/chennai/book-on-yesudas-tracks-the-men-who-made-the-star/articleshow/9916686.cms |access-date=29 July 2024 |website=[[ದಿ ಟೈಮ್ಸ್ ಆಫ್ ಇಂಡಿಯಾ]]}}</ref>
* ''ದಾಸ್ ಕ್ಯಾಪಿಟಲ್'' (ಮಾತೃಭೂಮಿ ಬುಕ್ಸ್ – 2011), [[ಸುಭಾಷ್ ಚಂದ್ರನ್]] ಅವರ ಆತ್ಮಚರಿತ್ರೆ, ಅವರ ಜೀವನ ಪ್ರಯಾಣ ಯೇಸುದಾಸ್ ಮೂಲಕ.<ref>{{Cite book |author=Subhash Chandran |author-link=Subhash Chandran |url=https://www.mbibooks.com/product/das-capital-2/ |title=Das Capital |publisher=[[ಮಾತೃಭೂಮಿ ಬುಕ್ಸ್]] |year=2011 |isbn=9788182652606 |access-date=29 July 2024}}</ref>
* ''ಸಂಗೀತಮೇ ಜೀವಿತಂ'' (ಲಿಪಿ ಪಬ್ಲಿಕೇಷನ್ಸ್ - 2012), ಯೇಸುದಾಸ್ ಬಗ್ಗೆ ಮಲಯಾಳಂನಲ್ಲಿ ಮೊದಲ ಸಮಗ್ರ ಪಠ್ಯಪುಸ್ತಕ, ಕುಂಞಿಕಣ್ಣಲ್ ವಾಣಿಮೇಲ್ ಬರೆದದ್ದು.<ref>{{Cite web |title=Sangeethame Jeevitham – Padmasree Dr. K.J. Yesudas |url=https://lipipublications.com/product/sangeethame-jeevitham-padmasree-dr-k-j-yesudas/ |access-date=29 July 2024 |website=Lipi Publications}}</ref>
* ''ಯೇಸುದಾಸ್: ಒಪ್ಪಂ ನಡನ್ನ ಕ್ಯಾಮೆರಾ'' (ಮಾತೃಭೂಮಿ ಬುಕ್ಸ್ – 2012), 1963 ರಿಂದ ಯೇಸುದಾಸ್ ಅವರ ಫೋಟೋಗಳ ಸಂಗ್ರಹ, ಪಿ. ಐ. ಡೇವಿಡ್ ಅವರಿಂದ 150 ಕ್ಕೂ ಹೆಚ್ಚು ಚಿತ್ರಗಳನ್ನು ಒಳಗೊಂಡಿದೆ, ಹೆಚ್ಚಾಗಿ ಕಪ್ಪು-ಬಿಳುಪಿನಲ್ಲಿ.<ref>{{Cite web |last=Ajith Kumar |first=P. K. |date=25 May 2015 |title=Clicking the celstial voice |url=https://www.thehindu.com/news/national/kerala/clicking-the-celestial-voice/article7242971.ece |url-status=live |archive-url=https://web.archive.org/web/20240729121955/https://www.thehindu.com/news/national/kerala/clicking-the-celestial-voice/article7242971.ece |archive-date=29 July 2024 |access-date=29 July 2024 |website=[[ದಿ ಹಿಂದೂ]] }}</ref>
* ''ಸ್ವರಗಂಧರ್ವಂ'' (ದಿ ನ್ಯೂ ಮೀಡಿಯಾ ಸ್ಪೇಸ್ ಬುಕ್ಸ್ – 2014), ಯೇಸುದಾಸ್ ಅವರ ಸಂಗೀತ ಪ್ರಯಾಣದ ಪುಸ್ತಕ, ಸಾಜಿ ಶ್ರೀವಲ್ಸಂ ಬರೆದದ್ದು.<ref>{{Cite web |date=5 October 2014 |title=Book on K J Yesudas Released |url=https://www.newindianexpress.com/cities/thiruvananthapuram/2014/Oct/05/book-on-k-j-yesudas-released-668197.html |access-date=29 July 2024 |website=[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]]}}</ref>
* ''ಪಾಟ್ಟಿಂಟೆ ಪಾಲಾಳಿ'' (ಸೈಕತಂ ಬುಕ್ಸ್ – 2017), ಮಾತುಕುಟ್ಟಿ ಜೆ. ಕುನ್ನಪಲ್ಲಿ ಅವರ ಯೇಸುದಾಸ್ ಅವರ ಸಂಪೂರ್ಣ ಜೀವನಚರಿತ್ರೆ.<ref>{{Cite book |url=https://www.saikathambooks.com/Malayalam%20books,%20Saikatham%20books,%20Pattinte%20Palazhi,%20Mathukutty%20J.%20Kunnappally |title=Pattinte Palazhi |publisher=Saikatham Books |year=2017 |isbn=9789386222268 |language=Malayalam |access-date=29 July 2024}}</ref>
* ''ಇತಿಹಾಸ ಗಾಯಕನ್'' ([[ಮಲಯಾಳ ಮನೋರಮಾ|ಮನೋರಮಾ ಬುಕ್ಸ್]] - 2020), ಶಾಜನ್ ಸಿ. ಮ್ಯಾಥ್ಯೂ ಅವರಿಂದ.<ref>{{Cite book |url=https://keralabookstore.com/book/ithihaasa-gaayakan-yesudasinte-sangeetham-jeevitham/18666/ |title=Ithihaasa Gaayakan Yesudasinte Sangeetham Jeevitham |publisher=[[ಮಲಯಾಳ ಮನೋರಮಾ|ಮನೋರಮಾ ಬುಕ್ಸ್]] |year=2020 |isbn=9789389649192 |edition=1st |language=Malayalam |access-date=29 July 2024}}</ref>
* ''ಯೇಸುದಾಸ್: ಮಲಯಾಳತ್ತಿಂಟೆ ಸ್ವರಸಾಗರಂ'' (ಎಸ್ಪಿಸಿಎಸ್ - ಎನ್ಬಿಎಸ್ - 2021) [[ಎಸ್. ಶಾರದಕ್ಕುಟ್ಟಿ]] ಅವರಿಂದ, ಅವರ 60 ನೇ ವರ್ಷದ ಸಂಗೀತ ಪ್ರಯಾಣದ ಸಂದರ್ಭದಲ್ಲಿ ಪ್ರಕಟವಾದ ಪುಸ್ತಕ, ಯೇಸುದಾಸ್ ಅವರ ಸಹೋದ್ಯೋಗಿಗಳು, ವಿಮರ್ಶಕರು ಮತ್ತು ಅಭಿಮಾನಿಗಳ ಲೇಖನಗಳನ್ನು ಸಂಗ್ರಹಿಸಿದೆ.<ref>{{Cite book |author=S. Saradakkutty |author-link=S. Saradakkutty |url=https://www.spcsindia.com/book/yesudas-malayalathinte-swarasagaram |title=Yesudas: Malayalathinte Swarasagaram |publisher=[[ಸಾಹಿತ್ಯ ಪ್ರವರ್ತಕ ಸಹಕಾರ ಸಂಘ]] |year=2021 |isbn=9789391946517 |language=Malayalam |access-date=29 July 2024}}</ref>
* ''ಯೇಸುದಾಸ್: ಸಾಗರಸಂಗೀತಂ'' ([[ಕೇರಳ ಭಾಷಾ ಸಂಸ್ಥೆ]] - 2024), ಯೇಸುದಾಸ್ ಅವರ ಜೀವನ ಮತ್ತು ಸಂಗೀತವನ್ನು ಆಚರಿಸುವ ಸಮಗ್ರ ಪುಸ್ತಕ, ಜಿ. ಬಿ. ಹರೀಂದ್ರನಾಥ್ ಅವರಿಂದ.<ref>{{Cite web |date=2 July 2024 |title=Kerala Bhasha Institute to launch 'Yesudas Sagarasangeetham' book |url=https://www.newindianexpress.com/cities/thiruvananthapuram/2024/Jul/02/kerala-bhasha-institute-to-launch-yesudas-sagarasangeetham-book |access-date=29 July 2024 |website=[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]]}}</ref>
== ವಿವಾದಗಳು ==
2 ಅಕ್ಟೋಬರ್ 2014 ರಂದು, ಯೇಸುದಾಸ್ ಅವರು [[ಗಾಂಧಿ ಜಯಂತಿ]]ಯ ಸಂದರ್ಭದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ, "ಮಹಿಳೆಯರು ಇತರರಿಗೆ ತೊಂದರೆಯಾಗುವ ಉಡುಪುಗಳನ್ನು ಧರಿಸಬಾರದು. ನೀವು ನಮ್ರವಾಗಿ ಉಡುಪು ಧರಿಸಬೇಕು ಮತ್ತು ಪುರುಷರಂತೆ ವರ್ತಿಸಬೇಡಿ" ಎಂದು ಹೇಳಿದರು. ಇದು ಮಹಿಳಾ ಹಕ್ಕು ಮತ್ತು ರಾಜಕೀಯ ಸಂಘಟನೆಗಳಿಂದ ಹಲವಾರು ಪ್ರತಿಭಟನೆಗಳಿಗೆ ಕಾರಣವಾಯಿತು, ಅವರು ಈ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು.<ref>{{Cite news|url=https://www.bbc.co.uk/news/world-asia-india-29471518|title=KJ Yesudas: India singer criticised for 'sexist' jeans remark|date=3 October 2014|newspaper=BBC News|language=en-GB|access-date=26 January 2017|archive-url=https://web.archive.org/web/20181115113713/https://www.bbc.co.uk/news/world-asia-india-29471518|archive-date=15 November 2018|url-status=live}}</ref>
==ಚಲನಚಿತ್ರಗಳ ಪಟ್ಟಿ==
[[File:Yesudas and Ghatam in Carnatic Concert.jpg|thumb|ಕೆ ಜೆ ಯೇಸುದಾಸ್ ಅವರ ಶಾಸ್ತ್ರೀಯ ಕರ್ನಾಟಕ ಸಂಗೀತ ಕಚೇರಿ]]
===ನಟನಾಗಿ===
{| class="wikitable"
|-
! ವರ್ಷ !!ಚಿತ್ರ !! ಪಾತ್ರ !! ಭಾಷೆ
|-
|1965||''[[ಕಾವ್ಯಮೇಳ]]''|| ಸ್ವತಃ || rowspan=4 | [[ಮಲಯಾಳಂ]]
|-
|1966||''[[ಕಾಯಂಕುಳಂ ಕೊಚ್ಚುಣ್ಣಿ (1966 ಚಲನಚಿತ್ರ)|ಕಾಯಂಕುಳಂ ಕೊಚ್ಚುಣ್ಣಿ]]''||ಖಾದರ್ ಆಗಿ
|-
|1966||''[[ಅನಾರ್ಕಲಿ (1966 ಚಲನಚಿತ್ರ)|ಅನಾರ್ಕಲಿ]]''<ref name="Anarkali">{{cite news|url=http://www.hindu.com/mp/2010/05/31/stories/2010053150270400.htm|title=Anarkali (1966)|author=B. Vijayakumar|newspaper=[[ದಿ ಹಿಂದೂ]]|date=31 May 2010|access-date=8 November 2011|archive-url=https://web.archive.org/web/20121108194259/http://www.hindu.com/mp/2010/05/31/stories/2010053150270400.htm|archive-date=8 November 2012|url-status=dead}}</ref>||ತಾನ್ಸೇನ್ ಆಗಿ
|-
|1973||''[[ಅಚ್ಚಾಣಿ]]''|| rowspan="5" | ಗಾಯಕನಾಗಿ
|-
|1976||''ಅಧೃಷ್ಟಂ ಅಳೈಕ್ಕಿರತು''||[[ತಮಿಳು ಭಾಷೆ|ತಮಿಳು]]
|-
|1977||''[[ನಿರಾಕುಡಂ]]''|| rowspan="2" | ಮಲಯಾಳಂ
|-
|1977||''[[ಹರ್ಷಭಾಷ್ಪಂ]]''
|-
|1980||''[[ಶರಣಂ ಅಯ್ಯಪ್ಪ]]''|| ತಮಿಳು
|-
|1981||''[[ಪಾತಿರಾ ಸೂರ್ಯನ್]]''||ಸಂತನಾಗಿ||rowspan=4|ಮಲಯಾಳಂ
|-
|2002||''[[ನಂದನಂ (ಚಲನಚಿತ್ರ)|ನಂದನಂ]]''|| rowspan="3" |ಸ್ವತಃ
|-
|2005||''[[ಬೋಯ್ಫ್ರೆಂಡ್]]''
|-
|2012||''[[ತೆರುವು ನಕ್ಷತ್ರಂಗಳ್]]''
|-
|2018||''[[ಕಿನಾರ್ (ಚಲನಚಿತ್ರ)|ಕಿನಾರ್ / ಕೇಣಿ]]'' || ಗಾಯಕನಾಗಿ || ಮಲಯಾಳಂ / ತಮಿಳು
|}
===ಸಂಗೀತ ಸಂಯೋಜಕರಾಗಿ===
* ''ಅಳಕುಳ್ಳ ಸಲೀನಾ'' (1973)
* ''ತೀಕನಲ್'' (1976)
* ''ಸಂಚಾರಿ'' (1981)
* ''ಅಭಿನಯಂ'' (1981)
* ''ಪೂಚ ಸನ್ಯಾಸಿ'' (1981)
* ''ಎಲ್ಲಾಂ ಅಯ್ಯಪ್ಪನ್'' (1988)
==ಧ್ವನಿಮುದ್ರಿಕೆ ಪಟ್ಟಿ==
{{Main|w:K. J. Yesudas discography}}
{{Main|w:K. J. Yesudas Tamil Discography}}
{{Main|w:List of Hindi songs recorded by K. J. Yesudas}}
=== ಯೇಸುದಾಸ್ ಹಾಡಿದ ಕನ್ನಡ ಹಾಡುಗಳು ===
{Infobox artist discography
| Artist = [[ಕೆ. ಜೆ. ಯೇಸುದಾಸ್]]
| Image = K.J._Yesudas.JPG
| Caption = 2010 ರಲ್ಲಿ ಲೈವ್ ಕನ್ಸರ್ಟ್ ಸಂದರ್ಭದಲ್ಲಿ ಯೇಸುದಾಸ್
| Alt =
| Studio =
| Live =
| Compilation =
| Internet =
| Video =
| Music videos =
| EP =
| Singles =
| B-sides =
| Soundtrack =
| Tribute =
}}
'''''[[ಕೆ. ಜೆ. ಯೇಸುದಾಸ್]]''''' ಅವರು ಇಲ್ಲಿಯವರೆಗೆ 211 ಕನ್ನಡ ಹಾಡುಗಳನ್ನು ಹಾಡಿದ್ದಾರೆ. ಅವರ ಹೆಚ್ಚಿನ ಹಾಡುಗಳು ಗಾಯಕಿ [[ಎಸ್. ಜಾನಕಿ]] ಮತ್ತು ಸಂಯೋಜಕ [[ಹಂಸಲೇಖ]] ಅವರೊಂದಿಗೆ ಇದ್ದವು.<ref>{{cite web|url=https://gaana.com/playlist/gaana-dj-best-of-k-j-yesudas-kannada|title=K. J. Yesudas Kannada songs playlist|accessdate=1 April 2022}}</ref><ref>[https://www.jiosaavn.com/featured/top-30---k-.j-yesudas/ihX-gOWAruk_ Best of Yesudas in Kannada]</ref>
== ಚಲನಚಿತ್ರ ಗೀತೆಗಳು ==
{| class="wikitable plainrowheaders" width="100%"
|-
! scope="col" width=10% | ವರ್ಷ<ref>{{cite web|url=https://ganagandharvan.weebly.com/kannada.html|title=Complete List of K. J. Yesudas songs in Kannada|accessdate=1 April 2022}}</ref>
! scope="col" width=21% | ಚಿತ್ರ
! scope="col" width=0% | ಸಂ
! scope="col" width=23% | ಹಾಡು
! scope="col" width=20% | ಸಂಯೋಜಕ(ರು)
! scope="col" width=21% | ಸಹ-ಕಲಾವಿದ(ರು)
|-
| 1964
! ''[[ಚಂದವಳ್ಳಿಯ ತೋಟ]]''
|1
| "ಒಂದಾಗುವಾ ಮುಂದಾಗುವಾ"
| [[ಟಿ. ಜಿ. ಲಿಂಗಪ್ಪ]]
| [[ಎಲ್. ಆರ್. ಈಶ್ವರಿ]]
|-
| rowspan=2| 1966
! Rowspan=2| ''[[ಪ್ರೇಮಮಯಿ]]''
|2
| "ಹೆಣ್ಣೆ ನಿನ್ನ ಕಣ್ಣನೋಟ"
| rowspan=2| [[ಆರ್. ಸುದರ್ಶನಂ]]
| [[ಎಸ್. ಜಾನಕಿ]]
|-
| 3
| "ತೂ ತೂ ತೂ ಬೇಡಪ್ಪ"
|rowspan=2| ಏಕವ್ಯಕ್ತಿ
|-
| rowspan=2| 1967
! ''[[ಮುದ್ದು ಮೀನಾ]]''
| 4
| "ಇದುವೇ ವಿಧಿ ಲೀಲೆ"
| [[ಉಪೇಂದ್ರ ಕುಮಾರ್]]
|-
! ''[[ಒಂದೇ ಬಳ್ಳಿಯ ಹೂಗಳು]]''
| 5
| "ದಾರಿ ಕಾಣದ"
| [[ಸತ್ಯಂ (ಸಂಯೋಜಕ)|ಸತ್ಯಂ]]
| ಎಸ್. ಜಾನಕಿ
|-
| 1968
! ''[[ಮಂಕು ದಿಣ್ಣೆ]]''
| 6
| "ಐಡಿಯಾ ವಿಧಿ ಲೀಲೆ"
| [[ವಿಜಯ ಭಾಸ್ಕರ್]]
| rowspan=3| ಏಕವ್ಯಕ್ತಿ
|-
| 1971
! ''[[ಬಾಳ ಬಂಧನ]]''
| 7
| "ಆಪದ್ ಬಾಂಧವ"
| [[ಜಿ. ಕೆ. ವೆಂಕಟೇಶ್]]
|-
| 1972
! ''ತ್ರಿವೇಣಿ''
| 8
| "ಮನೆ ಮಂದಿಕಲ್ಲ"
| ಉಪೇಂದ್ರ ಕುಮಾರ್
|-
| rowspan=2| 1973
! ''[[ಕೆಸರಿನ ಕಮಲ]]''
| 9
| "ಸದಾ ಆನಂದ ನಂದನ"
| ವಿಜಯಭಾಸ್ಕರ್
| ಎಸ್. ಜಾನಕಿ
|-
! ''[[ಮೂರೂವರೆ ವಜ್ರಗಳು]]''
| 10
| "ಸತಿಯು ಬಂದಳು"
| ಆರ್. ಸುದರ್ಶನಂ
| rowspan=3| ಏಕವ್ಯಕ್ತಿ
|-
| 1974
! ''[[ಮಗ ಮೊಮ್ಮಗ]]''
| 11
| "ಈ ಮೋಸ ಈ ದ್ರೋಹ"
| [[ಎಂ. ರಂಗರಾವ್]]
|-
| rowspan=3| 1975
! ''[[ದೇವರ ಕಣ್ಣು]]''
| 12
| "ನಗುವಿನ ಅಳುವಿನ"
|-
! ''[[ಅಣ್ಣ ಅತ್ತಿಗೆ]]''
| 13
| "ಒಲವೆಂಬ"
|rowspan=3| ಜಿ. ಕೆ. ವೆಂಕಟೇಶ್
| [[ವಾಣಿ ಜಯರಾಂ]]
|-
! ''ನಿರೀಕ್ಷೆ''
| 14
| "ಬಾಳಿನ ಗುರಿಯ ಸೇರುವ"
| ಏಕವ್ಯಕ್ತಿ
|-
| rowspan=2| 1976
! ''[[ಬಾಳು ಜೇನು]]''
| 15
| "ಮಧುರ ಬಾಳು ಮಧುರ"
| ಎಸ್. ಜಾನಕಿ
|-
! ''ಪುನರ್ಮಿಲನ''
| 16
| "ನಿನ್ನಂಗ ಚೆಲುವು"
| ಎಂ. ರಂಗರಾವ್
|rowspan=2| ಏಕವ್ಯಕ್ತಿ
|-
| rowspan=5| 1977
! ''[[ಚಿನ್ನ ನಿನ್ನ ಮುದ್ದಾಡುವೆ]]''
| 17
| "ಜೋಜೋ ಲಾಲಿ"
| [[ಸಲಿಲ್ ಚೌಧರಿ]]
|-
! ''ಗೆದ್ದವಳು ನಾನೇ''
| 18
| "ಗೆದ್ದವಳು
| ಎಂ. ರಂಗರಾವ್
| [[ಪಿ. ಸುಶೀಲಾ]]
|-
! ''[[ಹೇಮಾವತಿ (ಚಲನಚಿತ್ರ)|ಹೇಮಾವತಿ]]''
| 19
| "ಮಾನವರೋ ನೀವು"
| [[ಎಲ್. ವೈದ್ಯನಾಥನ್]]
| ಏಕವ್ಯಕ್ತಿ
|-
! Rowspan=2| ''[[ಕಿಟ್ಟು ಪುಟ್ಟು]]''
| 20
| "ಕಾಲವನ್ನು ತಡೆಯೋರು"
| rowspan=2| [[ರಾಜನ್ ನಾಗೇಂದ್ರ]]
| ಎಸ್ ಜಾನಕಿ
|-
| 21
| "ನಿಲ್ಲೆ ಗೌರಮ್ಮ"
| ಏಕವ್ಯಕ್ತಿ
|-
| rowspan=11| 1978
! ''[[ಅಪರಿಚಿತ]]''
| 22
| "ಈ ನಾಡ ಅಂದ"
| ರಾಜನ್ ನಾಗೇಂದ್ರ
| rowspan=4| ಏಕವ್ಯಕ್ತಿ
|-
! ''[[ಚಿತೆಗು ಚಿಂತೆ]]''
| 23
|"ಕಡಲ ಸೀಮೆಯಿಂದ"
| ಬಿ ಜಿ ರಮಾನಾಥ್
|-
! ''ದಾಹ''
| 24
| "ದಾಹ ದಾಹ"
| ರಾಮ್ಲಾಲ್ ಸೆಹ್ರಾ
|-
! ''[[ಕಿಲಾಡಿ ಕಿಟ್ಟು]]''
| 25
| "ಹೂವಂತೆ ಹೆಣ್ಣು"
| ಮೋಹನ್ ಕುಮಾರ್
|-
! ''[[ಕಿಲಾಡಿ ಜೋಡಿ]]''
| 26
| "ಕಿಲಾಡಿ ಜೋಡಿ"
| ರಾಜನ್ ನಾಗೇಂದ್ರ
| [[ಎಸ್. ಪಿ. ಬಾಲಸುಬ್ರಹ್ಮಣ್ಯಂ]]
|-
! ''ಕುದುರೆ ಮುಖ''
| 27
| "ನೀ ಬಂದೆ"
| ಟಿ ಜಿ ಲಿಂಗಪ್ಪ
| rowspan=2| ಎಸ್ ಜಾನಕಿ
|-
!''[[ಮುಯ್ಯಿಗೆ ಮುಯ್ಯಿ]]''
| 28
| "ಈ ಸುಂದರ ಚಂದಿರನಿಂದ"
| ಸತ್ಯಂ
|-
!rowspan=2| ''[[ಸಿಂಗಾಪುರದಲ್ಲಿ ರಾಜ ಕುಳ್ಳ]]''
| 29
| "ಪ್ರೇಮ ಪ್ರೀತಿ ನನ್ನ ಉಸಿರು"
| rowspan=2| ರಾಜನ್ ನಾಗೇಂದ್ರ
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| 30
| "ನನ್ನಂಥ ಗಂಡಿಲ್ಲ"
| ಎಸ್ ಪಿ ಬಾಲಸುಬ್ರಹ್ಮಣ್ಯಂ, ಪಿ ಸುಶೀಲಾ, ಎಸ್ ಜಾನಕಿ
|-
! ''ಸ್ವರ್ಣ ಭೂಮಿ''
| 31
| "ಕಾಣದ ದೇವರು"
|rowspan=2| ವಿಜಯಭಾಸ್ಕರ್
| [[ಪಿ. ಬಿ. ಶ್ರೀನಿವಾಸ್]]
|-
! ''[[ವಸಂತ ಲಕ್ಷ್ಮಿ]]''
| 32
| "ನಡೆಯಲೆ ನಡುವು"
| ಎಸ್ಪಿ ಬಾಲಸುಬ್ರಮಣ್ಯಂ, ಎಸ್ ಜಾನಕಿ, ವಾಣಿ ಜಯರಾಂ
|-
| rowspan=4|
! Rowspan=4| ''[[ಪ್ರಿಯ (1978 ಚಲನಚಿತ್ರ)|ಪ್ರಿಯ]]''
| 33
| "ಕವಿತೆ ನೀನು"
| rowspan=4| [[ಇಳಯರಾಜಾ]]
| rowspan=2| ಎಸ್ ಜಾನಕಿ
|-
| 34
| "ನನ್ನಲಿ ನೀನ"
|-
| 35
| "ಸಾಗರ ದಾಚೆಯ"
| rowspan=2| ಏಕವ್ಯಕ್ತಿ
|-
| 36
| "ತಂಗಳಿಯೆ"
|-
| Rowspan=8| 1980
! ''ಅಖಂಡ ಬ್ರಹ್ಮಚಾರಿಗಳು''
| 37
| "ರಾಮ ನಾಮ"
| ವಿಜಯಭಾಸ್ಕರ್
| ಏಕವ್ಯಕ್ತಿ
|-
!rowspan=2| ''ಭಕ್ತ ಸಿರಿಯಾಳ''
| 38
| "ಅತಿಥಿ ಸೇವೆಯೆ"
| rowspan=2| ಟಿಜಿ ಲಿಂಗಪ್ಪ
| rowspan=2| ಎಸ್ ಜಾನಕಿ
|-
| 39
| "ಪ್ರೀತಿ ಪ್ರೇಮಗಳೆ"
|-
!rowspan=2| ''[[ಮಂಜಿನ ತೆರೆ]]''
| 40
| "ಬಾಲಸಿರುವೆ"
| rowspan=2| ಉಪೇಂದ್ರ ಕುಮಾರ್
| ವಾಣಿ ಜಯರಾಂ
|-
| 41
| "ಓ ನನ್ನ ಚೆಲುವೆ"
| ಏಕವ್ಯಕ್ತಿ
|-
! Rowspan=2| ''[[ನಾರದ ವಿಜಯ]]''
| 42
| "ಈ ವೇಷ ನೋಡಬೇಡ"
| rowspan=2|[[ಸಿ. ಅಶ್ವತ್ಥ್]]
| ಎಸ್ ಜಾನಕಿ
|-
| 43
| "ಎಂಥ ಲೋಕವಯ್ಯ"
| ಏಕವ್ಯಕ್ತಿ
|-
! ''[[ಮುನಿಯನ ಮಾದರಿ]]''
| 44
| "ಇಂದಿಗುಂಧ"
| ರಾಜನ್ ನಾಗೇಂದ್ರ
| [[ಪಿ. ಜಯಚಂದ್ರನ್]]
|-
| rowspan=5| 1981
!rowspan=3| ''[[ನಾಗ ಕಾಲ ಭೈರವ]]''
| 45
| "ನಮ್ಮೀ ಬಳೀ"
| rowspan=3| ಎಂ ರಂಗರಾವ್
| [[ಬೆಂಗಳೂರು ಲತಾ]]
|-
| 46
| "ಒಲವಿನ"
| ಪಿ ಸುಶೀಲಾ
|-
| 47
| "ನಗುವುದೆ ಸ್ವರ್ಗ"
| rowspan=3| ಏಕವ್ಯಕ್ತಿ
|-
! ''ಪುಣ್ಯ ಕೋಟಿ''
| 48
| "ಸ್ನೇಹ ಅದಿಮಧುರ"
| [[ಮೈಸೂರು ಅನಂತಸ್ವಾಮಿ]]
|-
! ''ರಾಗ ತಾಳ''
| 49
| "ಹೇ ಶಿಲ್ಪಿ"
| ಎಂ ರಂಗರಾವ್
|-
| Rowspan=6| 1982
! Rowspan=2| ''[[ಹಾಸ್ಯರತ್ನ ರಾಮಕೃಷ್ಣ]]''
| 50
| "ಇದ್ದು ಹೋಗು ಇದ್ದು ಹೋಗು"
| rowspan=2| ಟಿಜಿ ಲಿಂಗಪ್ಪ
| ಎಸ್ ಜಾನಕಿ
|-
| 51
| "ಚಿಕ್ಕವನಿವನು"
|ವಾಣಿ ಜಯರಾಂ
|-
!Rowspan=2| ''ಮುತ್ತಿನಂಥ ಅತ್ತಿಗೆ''
| 52
| "ಮೋಹನ ರೂಪ"
| rowspan=2|[[ರಮೇಶ್ ನಾಯ್ಡು]]
| ಪೂರ್ಣ ಚಂದರ್, ಕೃಷ್ಣಮೂರ್ತಿ, [[ಎಸ್. ಪಿ. ಶೈಲಜಾ]]
|-
| 53
| "ನಮರೆದೆ ಕೋಗಿಲೆ"
| ಎಸ್ಪಿ ಶೈಲಜಾ
|-
!Rowspan=2| ''ಶಂಕರ್ ಸುಂದರ್''
| 54
| "ಬೆಳಕಲಿ ನೀನು"
| rowspan=2| ಜಿಕೆ ವೆಂಕಿಟೇಶ್
| ಎಸ್ ಜಾನಕಿ
|-
| 55
| "ಬಾ ಬಾ ಇದೆರ್ ಆವೋ"
| ವಾಣಿ ಜಯರಾಂ
|-
| rowspan=8| 1984
! ''[[ಬಂಧನ]]''
| 56
| "ಈ ಬಂಧನ"
| rowspan=2| ಎಂ ರಂಗರಾವ್
| ಎಸ್ ಜಾನಕಿ
|-
! ''[[ಬೆಂಕಿ ಬಿರುಗಾಳಿ (1984 ಚಲನಚಿತ್ರ)|ಬೆಂಕಿ ಬಿರುಗಾಳಿ]]''
| 57
| "ಹೇಳಲಾರೆನು"
| ವಾಣಿ ಜಯರಾಂ
|-
! Rowspan=3| ''ಗುರು ಜಗದ್ಗುರು''
| 58
| "ಬಯಕೆ ತುಂಬಿದ"
| rowspan=3| ಜಿಕೆ ವೆಂಕಟೇಶ್
| rowspan=2| ಎಸ್ ಜಾನಕಿ
|-
| 59
| "ಮೇರೆ ಪ್ಯಾರೆ ಗುರು"
|-
| 60
| "ಕಚಗುಲಿ ಇಟ್ಟು"
| rowspan=4| ಏಕವ್ಯಕ್ತಿ
|-
! Rowspan=2| ''ಕಿಲಾಡಿ ಅಳಿಯ''
| 61
| "ಕಣ್ಣಲ್ಲಿ ಇಂದು"
| rowspan=2| ಸತ್ಯಂ
|-
| 62
| "ಗಾಳಿಗೆ ಸಿಲುಕಿದ"
|-
! ''[[ಮದುವೆ ಮಾಡು ತಮಾಷೆ ನೋಡು]]''
| 63
| "ಮದುವೆ ಹೆಣ್ಣಿಗೆ"
| ವಿಜಯಾನಂದ್
|-
| rowspan=13| 1985
! Rowspan=2| ''[[ಅಜೇಯ]]''
| 64
| "ಸಿಹಿಮುತ್ತ ನೀಡಿ"
| rowspan=2| ಇಳಯರಾಜ
| ಎಸ್ ಜಾನಕಿ
|-
| 65
| "ಹೀರೋ ಹೀರೋ"
| ಏಕವ್ಯಕ್ತಿ
|-
! ''ಬಾಳೊಂದು ಉಯ್ಯಾಲೆ''
| 66
| "ನೀನೋ ನಾನೋ"
| [[ಎಂ. ಎಸ್. ವಿಶ್ವನಾಥನ್]]
| [[ರಮೇಶ್ ಚಂದ್ರ (ಗಾಯಕ)|ರಮೇಶ್ ಚಂದ್ರ]]
|-
! ''ಚಕ್ರ ಬಂಧ''
| 67
| "ಬಂಧ ಅನುಬಂಧ"
| ತಯನ್ಬನ್
| ಏಕವ್ಯಕ್ತಿ
|-
! ''ಹೆಂಡ್ತಿ ಬೇಕು ಹೆಂಡ್ತಿ''
| 68
| "ಬೇಲೂರ ಶಿಲೆಯ"
| ಎಂ ರಂಗರಾವ್
| ಏಕವ್ಯಕ್ತಿ
|-
! ''ಹೊಸ ಬಾಳು''
| 69
| "ಬಾಳಿನಲ್ಲಿ ಇಂಥ"
| ಜಿಕೆ ವೆಂಕಟೇಶ್
| rowspan=3| ವಾಣಿ ಜಯರಾಂ
|-
! ''[[ಮಾನಸ ವೀಣೆ]]''
| 70
| "ವೀಣೆ ನನ್ನ ಮಾನಸ ವೀಣೆ"
| ಎಂ ರಂಗರಾವ್
|-
! Rowspan=2| ''[[ಮಮತೆಯ ಮಡಿಲು]]''
| 71
| "ಪ್ರೇಮ ಸಂಗಮ"
| rowspan=2| ಎಂ. ಎಸ್. ವಿಶ್ವನಾಥನ್
|-
| 72
| "ಚಿನ್ನ ನನ್ನ ನಿನ್ನ"
|rowspan=3| ಏಕವ್ಯಕ್ತಿ
|-
! ''[[ನಾನು ನನ್ನ ಹೆಂಡ್ತಿ]]''
| 73
| "ಯಾರೆ ನೀನು ಚೆಲುವೆ"
|[[ಶಂಕರ್ ಗಣೇಶ್]]
|-
! Rowspan=2| ''[[ಪಿತಾಮಹ]]''
| 74
| "ಮರೆಯದಿರು ಆ ಶಕ್ತಿಯ"
| Rowspan=2| ಎಂ ರಂಗರಾವ್
|-
| 75
| "ಅಂಗಳಿರುವ"
| ಎಸ್ ಪಿ ಬಾಲಸುಬ್ರಹ್ಮಣ್ಯಂ
|-
! ''ಸತಿ ಸಕ್ಕುಬಾಯಿ''
| 76
| "ಜಯ ಪಾಂಡುರಂಗ"
| ರಾಜನ್ ನಾಗೇಂದ್ರ
| ಏಕವ್ಯಕ್ತಿ
|-
| rowspan=33| 1986
! Rowspan=2| ''[[ಆಫ್ರಿಕಾದಲ್ಲಿ ಶೀಲಾ]]''
| 77
| "ಶೀಲಾ ಓ ಮೈ ಶೀಲಾ"
|rowspan=2| [[ಬಪ್ಪಿ ಲಾಹಿರಿ]]
| [[ಕೆ. ಎಸ್. ಚಿತ್ರಾ]]
|-
| 78
| "ತಂಪಾದ ತೊಳು"
| [[ಮಂಜುಳಾ ಗುರುರಾಜ್]]
|-
! ''ಅಂತರಂಗದ ಮೃದಂಗ''
| 79
| "ಬಾನಗಳದ"
| rowspan=2| ಎಂ ರಂಗರಾವ್
| ವಾಣಿ ಜಯರಾಂ
|-
! ''[[ಅರುಣ ರಾಗ]]''
| 80
| "ನಾನೊಂದು ತೀರ"
| ಕೆ ಎಸ್ ಚಿತ್ರಾ
|-
! Rowspan=2| ''[[ಅಸಂಭವ]]''
| 81
| "ಜೀವ ಬಂಧ"
|rowspan=2| [[ಹಂಸಲೇಖ]]
| ವಾಣಿ ಜಯರಾಂ
|-
| 82
| "ನಿನ್ನಂಥ ಕಥೆಗಾರ"
| rowspan=5| ಏಕವ್ಯಕ್ತಿ
|-
! ''[[ಈ ಜೀವ ನಿನಗಾಗಿ]]''
| 83
| "ಅಮ್ಮ ಅಮ್ಮ ಎನ್ನು ಮಾತು"
| [[ವಿಜಯಾನಂದ್ (ಸಂಯೋಜಕ)|ವಿಜಯಾನಂದ್]]
|-
! ''ಗುರುವೆ ದೈವ''
| 84
| "ಗುರುವೆ ದೈವ ಮನೆಯೇ"
| ಎಂ ಎಸ್ ವಿಶ್ವನಾಥನ್
|-
! ''[[ಕರ್ಣ (1986 ಚಲನಚಿತ್ರ)|ಕರ್ಣ]]''
| 85
| "ಆ ಕರ್ಣನಂತೆ"
| rowspan=2| ಎಂ ರಂಗರಾವ್
|-
! ''ಮಾನಸ ವೀಣೆ''
| 86
| "ನಾ ನಗುತಿರುವೆ"
|-
! Rowspan=11| ''[[ಮಲಯ ಮಾರುತ]]''
| 87
| "ಮಲಯ ಮಾರುತ ಗಾನ"
| rowspan=11| ವಿಜಯಭಾಸ್ಕರ್
| ಎಸ್ ಜಾನಕಿ
|-
| 88
| "ಹಿಂದನಗಲಿ ಹಿಡಿವದೆದ
| ವಾಣಿ ಜಯರಾಂ
|-
| 89
| "ಎಲ್ಲೆಲ್ಲು ಸಂಗೀತವೇ"
| rowspan=9| ಏಕವ್ಯಕ್ತಿ
|-
| 90
| "ಎಲ್ಲರು ಮಾಡುವುದು"
|-
| 91
| ಮಧುರಾಂಭಂ"
|-
| 92
| "ನಟನ ವಿಶಾರದ"
|-
| 93
| "ಸಕಲಕಾರ್ಯ ಕಾರಣಗೆ"
|-
| 94
| "ಸಂಗೀತ ಜ್ಞಾನಮು"
|-
| 95
| "ಶರದೆ ದಯತೊರಿದೆ"
|-
| 96
| "ಶ್ರೀನಿವಾಸ ಎನ್ನ ಬಿಟ್ಟು"
|-
| 97
| "ಯಂ ಶೈವಸ್ಸಂಪುಸತೆ"
|-
! Rowspan=4| ''[[ಮನೆಯೇ ಮಂತ್ರಾಲಯ]]''
| 98
| "ಮನೆಯೇ ಮಂತ್ರಾಲಯ"
| rowspan=8| ಎಂ ರಂಗರಾವ್
| ರಮೇಶ್, ಎಸ್ ಜಾನಕಿ, ಮಂಜುಳಾ ಗುರುರಾಜ್
|-
| 99
| "ಹ್ಯಾಪಿ ಬರ್ತ್ಡೇ"
| ಎಸ್ ಜಾನಕಿ
|-
| 100
|"ಎಂದೆಂದು ಬಾಳಲಿ"
| ರಮೇಶ್, ಎಸ್ ಜಾನಕಿ, ಮಂಜುಳಾ ಗುರುರಾಜ್
|-
| 101
| ಮನೆಯೇ ಬರಿದಾಯಿತು"
| rowspan=4| ಎಸ್ ಜಾನಕಿ
|-
! Rowspan=2| ''ಮೌನ ಗೀತೆ''
| 102
| "ಈ ಹೂವು"
|-
| 103
|"ತಾವರೆ ಕಣ್ಣವಳೆ"
|-
! rowspan=2| ''[[ಸ್ನೇಹದ ಕಡಲಲ್ಲಿ]]''
| 104
| "ಕಣ್ಣಿಗೆ ಮೋಸ"
|-
| 105
| "ಸದಾ ಹರುಷ ಸ್ನೇಹದ"
| ಎಸ್ ಪಿ ಬಾಲಸುಬ್ರಹ್ಮಣ್ಯಂ
|-
! Rowspan=2| ''ಸತ್ಕಾರ''
| 106
| "ಚೆಲುವೆಯ ಮೊಗ"
| rowspan=2| ಸತ್ಯಂ
| ಕೆಎಸ್ ಚಿತ್ರಾ
|-
| 107
| "ಕನಸಿಂದ ನೀ"
| ಎಸ್ ಜಾನಕಿ
|-
! ''[[ಸುಂದರ ಸ್ವಪ್ನಗಳು]]''
| 108
| "ಹೇಗೆ ಹೇಳಲಿ ಅದ ಹೇಗೆ"
| ವಿಜಯಭಾಸ್ಕರ್
| ವಾಣಿ ಜಯರಾಂ
|-
! ''ಉಷಾ''
| 109
| ನಿನ್ನಂಥ ಶ್ರೀಮತಿ
|rowspan=2| ರಾಜನ್ ನಾಗೇಂದ್ರ
|rowspan=2| ಎಸ್ ಜಾನಕಿ
|-
| rowspan=3| 1987
! ''ಇನ್ಸ್ಪೆಕ್ಟರ್ ಕ್ರಾಂತಿಕುಮಾರ್''
| 110
| "ನಾ ಸಾಕಿದ"
|-
! ''ನಮ್ಮ ಭಾಗ್ಯ''
| 111
| "ಬಾನಲಿ ಸೂರ್ಯ"
| ಬಾಲಾಜಿ ರಾಮ್
| ವಾಣಿ ಜಯರಾಂ
|-
! ''[[ಪ್ರೇಮಲೋಕ]]''
| 112
| "ಪ್ರೇಮಲೋಕದಿಂದ"
| ಹಂಸಲೇಖ
| ಎಸ್ ಜಾನಕಿ
|-
| rowspan=3| 1989
! ''[[ಜೈ ಕರ್ನಾಟಕ]]''
| 113
| "ನಗುವೆ ಹೂವಂತೆ"
| ವಿಜಯಾನಂದ್
| ಏಕವ್ಯಕ್ತಿ
|-
!rowspan="2"|''ಪುಂಡ ಪ್ರಚಂಡ''
| 114
| "ಬೆಳದಿಂಗಳು"
|rowspan=11| ಹಂಸಲೇಖ
| ಕೆಎಸ್ ಚಿತ್ರಾ
|-
| 115
| "ಗುಡುಗು"
| [[ಮನೋ (ಗಾಯಕ)|ಮನೋ]]
|-
| rowspan=19| 1990
! ''[[ಆವೇಶ]]''
| 116
| "ಧ್ವನಿ ಧ್ವನಿ"
| ಎಸ್ ಜಾನಕಿ
|-
! ''ಮತೆ ಅಭಿಮನ್ಯು''
| 117
| "ಹೇಳೆ ಹೇಳೆ ಭಾರತೆ"
| rowspan=4| ಏಕವ್ಯಕ್ತಿ
|-
! Rowspan=3| ''ಅನಂತ ಪ್ರೇಮ''
| 118
| "ಪ್ರೇಮವು ಬೇಡ ಪ್ರೇಯಸಿ"
|-
| 119
| "ಅಂಧುಗೆ ಕಾಲಲ್ಲಿ"
|-
| 120
| "ನೀನೇನಮ್ಮ
|-
! ''[[ಹೊಸ ಜೀವನ]]''
| 121
| "ಅನಾಥ ಮಗುವೆ"
| [[ಚಂದ್ರಿಕಾ ಗುರುರಾಜ್]]
|-
!rowspan=3| ''ಕೆಂಪು ಗುಲಾಬಿ''
| 122
| "ಕೆಂಪು ಗುಲಾಬಿ"
| rowspan=2| [[ಸ್ವರ್ಣಲತಾ]]
|-
| 123
| "ನಾನು ನಿನ್ನಿಂದ"
|-
| 124
| "ಹೂವಿನ ಲೋಕ ನಮ್ಮದು"
| rowspan=5| ಏಕವ್ಯಕ್ತಿ
|-
! ''[[ಪಂಚಮ ವೇದ (ಚಲನಚಿತ್ರ)|ಪಂಚಮ ವೇದ]]''
| 125
| "ಆಸೆ ಹೊಳೆಯೆ"
| [[ಎಸ್. ಪಿ. ವೆಂಕಟೇಶ್|ಸಂಗೀತ ರಾಜ]]
|-
! Rowspan=2| ''[[ರಾಮರಾಜ್ಯದಲ್ಲಿ ರಾಕ್ಷಸರು]]''
| 126
| "ಈ ಯೌವನ"
| ಎಂ ರಂಗರಾವ್
|-
| 127
| "ಕಂಬನಿ ಎಂಬ"
|-
! ''ಶಬರಿಮಲೆ ಶ್ರೀ ಅಯ್ಯಪ್ಪ''
| 128
| "ಸ್ವಾಮಿ ಅಯ್ಯಪ್ಪ"
| [[ಕೆ. ವಿ. ಮಹದೇವನ್]]
|-
! ''[[ಎಸ್. ಪಿ. ಸಾಂಗ್ಲಿಯಾನ ಭಾಗ 2]]''
| 129
| "ಮೇರು ಗಿರಿಯನೆ"
| ಹಂಸಲೇಖ
| [[ರತ್ನಮಾಲಾ ಪ್ರಕಾಶ್]]
|-
! Rowspan=3| ''ಸ್ವರ್ಣ ಸಂಸಾರ''
| 130
| "ಕುಂಕುಮ"
| rowspan=3| ಉಪೇಂದ್ರ ಕುಮಾರ್
| ಮಂಜುಳಾ ಗುರುರಾಜ್, [[ಬಿ. ಆರ್. ಛಾಯಾ]]
|-
| 131
| "ನಗುನಗುತ"
| ಮಂಜುಳಾ ಗುರುರಾಜ್, ಬಿಆರ್ ಛಾಯಾ
|-
| 132
| "ಮನಸು ಕಲ್ಲಾಗಿದೆ"
| ಏಕವ್ಯಕ್ತಿ
|-
!rowspan=2| ''[[ನಿಗೂಢ ರಹಸ್ಯ]]''
| 133
| "ಓ ತಿಳಿಯ ನೀರ"
| rowspan=2| ಹಂಸಲೇಖ
|ಮಂಜುಳಾ ಗುರುರಾಜ್
|-
| 134
| "ಲಾಲಿ ಜೋ, ಜೋ ಲಾಲಿ ಜೋ"
| ಎಸ್ ಜಾನಕಿ
|-
| rowspan=5| 1991
!rowspan=2| ''ಬಾರೆ ನನ್ನ ಮುದ್ದಿನ ರಾಣಿ''
| 135
| "ನೀ ಮೈಯ್ಯ ಮುಟ್ಟಿದಾಗ"
| rowspan=2|ರಾಜನ್ ನಾಗೇಂದ್ರ
| [[ಕಸ್ತೂರಿ ಶಂಕರ್]]
|-
| 136
| "ಹೆಣ್ಣಿಂದಲೆ ಎಲ್ಲ"
| ಮಂಜುಳಾ ಗುರುರಾಜ್
|-
! Rowspan=3| ''[[ರಾಮಚಾರಿ]]''
| 137
| "ನಮ್ಮೂರ ಯುವರಾಣಿ"
| rowspan=3| ಹಂಸಲೇಖ
| rowspan=5| ಏಕವ್ಯಕ್ತಿ
|-
| 138
| "ರಾಮಚಾರಿ ಹಾಡುವ"
|-
| 139
| "ರಾಮಚಾರಿ ಕಣ್ಣಿನ (ದುಃಖ)"
|-
| rowspan=17| 1992
! ''ಭಲೇ ಕೇಶವ''
| 140
| "ನೂರು ಕಡಲ ದಾಟಿ"
| ಶಿವರಂಜನಿ ದೇವರಾಜ್
|-
! ''[[ಎಂಟೆದೆ ಭಂಟ]]''
| 141
| "ಯಾಕಿಂದು ನೀನು"
|rowspan=9| ಹಂಸಲೇಖ
|-
! ''[[ಗೋಪಿ ಕೃಷ್ಣ (ಚಲನಚಿತ್ರ)|ಗೋಪಿ ಕೃಷ್ಣ]]''
| 142
| "ಓಹೋ ವಸಂತ"
| ಎಸ್ ಜಾನಕಿ
|-
! Rowspan=3| ''[[ಗುರು ಬ್ರಹ್ಮ]]''
| 143
| "ದೀಪ ದೀಪ"
| ಕೆ ಎಸ್ ಚಿತ್ರಾ
|-
| 144
| "ಹೆತ್ತು ಹೊತ್ತು ಮುಟ್ಟು ಕೊಟ್ಟು"
| ಮಂಜುಳಾ ಗುರುರಾಜ್, ಮನೋ
|-
| 145
|"ಮದುವೆ ಮದುವೆ ಜೋಡಿ"
| ಕೆಎಸ್ ಚಿತ್ರಾ, ಮನೋ
|-
! ''[[ಹಳ್ಳಿ ಮೇಷ್ಟ್ರು]]''
| 146
| "ಇಳಕಲ್ ಸೀರೆ ಉಟ್ಕೊಂಡ"
| ಏಕವ್ಯಕ್ತಿ
|-
! Rowspan=3| ''[[ಮಲ್ಲಿಗೆ ಹೂವೆ]]''
| 147
| "ಬಾರೆ ಚೆಲುವೆ"
| ಕೆಎಸ್ ಚಿತ್ರಾ
|-
| 148
| "ಪ್ರೀತಿ ಮಾಡೋರ್ ಮಧ್ಯ"
| ಏಕವ್ಯಕ್ತಿ
|-
| 149
| "ಅಂದವೋ ಅಂದವೋ"
| ಕೆಎಸ್ ಚಿತ್ರಾ
|-
! ''ಮಧುರ ಪ್ರೀತಿ''
| 150
| "ಗೌರಿಯ ರೂಪ ನೀನಮ್ಮ"
| [[ನದೀಮ್-ಶ್ರವಣ್]]
| ಏಕವ್ಯಕ್ತಿ
|-
! Rowspan=2| ''[[ಶ್ರುತಿ (ಚಲನಚಿತ್ರ)|ಶ್ರುತಿ]]''
| 151
| "ಜನ್ಮ ಜನುಮದಲ್ಲಿ"
| rowspan=2| [[ಎಸ್. ಎ. ರಾಜ್ಕುಮಾರ್]]
| ಮಂಜುಳಾ ಗುರುರಾಜ್
|-
| 152
|"ಹಾಡೊಂದು ನಾ"
| ಏಕವ್ಯಕ್ತಿ
|-"
! ''ಮನ ಗೆದ್ದ ಮಗ''
| 153
| "ನಿನ್ನ ಪ್ರೀತಿ
| ಎಲ್ ವೈದ್ಯನಾಥನ್
| ವಾಣಿ ಜಯರಾಂ
|-
! Rowspan=3| ''ಪ್ರಣಯದ ಪಕ್ಷಿಗಳು''
| 154
| "ನಗುವ ಶೈಲಿ ಎಂಥ ಲವ್ಲಿ"
| rowspan=3| ಮನೋರಂಜನ್ ಪ್ರಭಾಕರ್
| ಏಕವ್ಯಕ್ತಿ
|-
| 155
| "ಜುಮ್ ಜುಮ್ ಮೈಯಲ್ಲಿ"
| rowspan=1| ಮಂಜುಳಾ ಗುರುರಾಜ್
|-
| 156
| "ಬಾನಾಡಿ ನಿನಗಾಗಿ ಕಾದೆ"
| rowspan=2| ಏಕವ್ಯಕ್ತಿ
|-
| rowspan=8| 1993
! ''ಜೈಲರ್ ಜಗನ್ನಾಥ''
| 157
| "ಯಾರೋ ಯಾರೋ"
| ಹಂಸಲೇಖ
|-
! ''[[ಮಣಿಕಂಠನ ಮಹಿಮೆ]]''
| 158
| "ಹರಿವರಾಸನಂ"
| ಎಂ. ಎಸ್. ವಿಶ್ವನಾಥನ್
|-
! ''[[ರಾಯರು ಬಂದರು ಮಾವನ ಮನೆಗೆ]]''
| 159
| "ನಗುಮೋಮು"
| ರಾಜ್ ಕೋಟಿ
| ಪೂರ್ಣ ಚಂದರ್
|-
! rowspan=2| ''ತೂಗುವೆ ಕೃಷ್ಣನ''
| 160
| "ರುತುಮಾಲೆಯಲ್ಲಿ"
| rowspan=2| ಮನೋರಂಜನ್ ಪ್ರಭಾಕರ್
| ಕೆಎಸ್ ಚಿತ್ರಾ
|-
| 161
| "ಓ ಚಂದಮಾಮ ಏಕೆ"
| ಏಕವ್ಯಕ್ತಿ
|-
! ''ಟ್ರಿಂಗ್ ಟ್ರಿಂಗ್''
| 162
| "ಸಖತ್ ಮಜಾ"
| ಎಸ್ ಬಾಲಕೃಷ್ಣನ್
| rowspan=5| ಏಕವ್ಯಕ್ತಿ
|-
! rowspan=2| ''ಶ್ರೀ ದುರ್ಗಾ ಪೂಜಾ''
| 163
| "ನವರಾತ್ರಿ ನೋಟ"
|ವಿಜಯ ನರಸಿಂಹ
|-
| 164
| "ಶ್ರೀ ಮಾತಾ"
| [[ಕುನ್ನಕುಡಿ ವೈದ್ಯನಾಥನ್]]
|-
| rowspan=1| 1994
! ''ಗಂಧರ್ವ''
| 165
| "ಅನುರಾಗದಲ್ಲಿ ಗಂಧರ್ವಗಾನ
| rowspan=3| ಹಂಸಲೇಖ
|-
| rowspan=5| 1995
! ''[[ಗಾನಯೋಗಿ ಪಂಚಾಕ್ಷರ ಗವಾಯಿ]]''
| 166
| "ಪಾರಮಾರ್ಥ ತತ್ವ"
|-
! ''[[ದೊರೆ (ಚಲನಚಿತ್ರ)|ದೊರೆ]]''
| 167
| "ಅಗೋ ಬಂದನು"
| rowspan=2| ಕೆ ಎಸ್ ಚಿತ್ರಾ
|-
! Rowspan=3| ''ಪೃಥ್ವಿರಾಜ್''
| 168
| "ಅದೇ ಸಾಗರ"
| rowspan=3| ಸ್ಯಾಕ್ಸ್ ರಾಜಾ
|-
| 169
| "ಚಂದದ ನಂದನ ವನ"
| ಕೆಎಸ್ ಚಿತ್ರಾ, ಬೇಬಿ ಆರ್ಟಿಸ್ಟ್
|-
| 170
| "ಬನ್ನಿ ಕಣ್ಣ"
| ಕೆಎಸ್ ಚಿತ್ರಾ, ಕಸ್ತೂರಿ ಶಂಕರ್, ಬೇಬಿ ಆರ್ಟಿಸ್ಟ್
|-
| rowspan=2| 1996
! Rowspan=2| ''[[ಸಿಪಾಯಿ (ಚಲನಚಿತ್ರ)|ಸಿಪಾಯಿ]]''
| 171
| "ಬಂಗಾರದ ಬೊಂಬೆ"
| rowspan=2| ಹಂಸಲೇಖ
| ಕೆಎಸ್ ಚಿತ್ರಾ
|-
| 172
| "ಯಾರಿಗೆ ಬೇಕು ಈ ಲೋಕ"
| rowspan=10| ಏಕವ್ಯಕ್ತಿ
|-
| rowspan=2| 1998
! ''ಅವಳ ಚರಿತ್ರೆ''
| 173
| "ಹನ್ನೊಂದು ಮಾಗಿದರೆ"
| ವಿಜಯಭಾಸ್ಕರ್
|-
! ''ಮನೆಯಲ್ಲಿ ರಾಮಣ್ಣ ಬೀದಿಯಲ್ಲಿ ಕಾಮಣ್ಣ''
| 174
| "ಮಂಗಳ ವಾದ್ಯ"
| ಸತ್ಯಂ
|-
| rowspan=6| 1999
! ಎಕೆ 47
| 175
| "ನಾನು ಕನ್ನಡದ ಕಂದ"
| Rowspan=2| ಹಂಸಲೇಖ
|-
! ''ಭಾರತ ನಾರಿ''
| 176
| "ನೀವೇ ನಮ್ಮ ಹೀವೇ ನಮ್ಮ"
|-
! ''ಮಹಾ ಎಡಬಿಡಂಗಿ''
| 177
| "ಶ್ರೀ ಚಾಮುಂಡೇಶ್ವರಿ ದೇವಿ"
| ವಿಜಯ ಭಾಸ್ಕರ್
|-
! ''[[ಓ ಪ್ರೇಮವೇ (1999 ಚಲನಚಿತ್ರ)|ಓ ಪ್ರೇಮವೇ]]''
| 178
| "ಓ ಪ್ರೇಮವೇ"
| rowspan=3| [[ರವಿಚಂದ್ರನ್ (ಕನ್ನಡ ನಟ)|ವಿ. ರವಿಚಂದ್ರನ್]]
|-
! Rowspan=2| ''[[ಸ್ನೇಹ (ಚಲನಚಿತ್ರ)|ಸ್ನೇಹ]]''
| 179
| "ಎಲ್ಲಿದೆ ಬಾಳಿನ ಜನಪಥ"
|-
| 180
| "ಯಾಕಮ್ಮ ಬೇಕು"
|-
| rowspan=4| 2000
! ''ಭಕ್ತ ಅಯ್ಯಪ್ಪ''
| 181
| "ಹರಿವರಾಸನಂ"
| ಗಂಧರ್ವ
|-
! ''[[ಚೋರ ಚಿತ್ತ ಚೋರ]]''
| 182
| "ಹೋ ಇಗೋ ಎಲ್ಲೊಂದು"
| ವಿ ರವಿಚಂದ್ರನ್
| ಕೆಎಸ್ ಚಿತ್ರಾ
|-
! Rowspan=2|''[[ಪ್ರೀತ್ಸೋದ್ ತಪ್ಪ]]''
| 183
| "ಬಂಗಾರದಿಂದ"
| rowspan=2| ಹಂಸಲೇಖ
| rowspan=2| [[ಅನುರಾಧಾ ಶ್ರೀರಾಮ್]]
|-
| 184
| "ಸೋನೆ ಸೋನೆ"
|-
| rowspan=4| 2001
! Rowspan=2| ''[[ಹುಚ್ಚ]]''
| 185
| "ಮಾತು ತಪ್ಪಿತಲು"
| rowspan=2| [[ರಾಜೇಶ್ ರಾಮನಾಥ್]]
| rowspan=2| ಏಕವ್ಯಕ್ತಿ
|-
| 186
| "ಯಾರೋ ಯಾರೋ"
|-
! Rowspan=2| ''[[ಉಸಿರೆ (ಚಲನಚಿತ್ರ)|ಉಸಿರೆ]]''
| 187
| "ಪ್ರೀತಿಸುವೆ"
| rowspan=2| ಇಳಯರಾಜ
| [[ಭವತಾರಿಣಿ]]
|-
| 188
| "ಚಂದ್ರಿ ನೀ ಚಂದ"
| rowspan=3| ಏಕವ್ಯಕ್ತಿ
|-
| rowspan=6| 2002
! Rowspan=2| ''[[ಬಳಗಳಿತ್ತು ಒಳಗೆ ಬಾ]]''
| 189
| "ಹಾಡೆಂದರೆ ಮಗುವಮ್ಮ"
| rowspan=5| ಹಂಸಲೇಖ
|-
| 190
| "ಶ್ಲೋಕ"
|-
! ''ಚೆಲುವೆ ಒಂದು ಹೇಳ್ತೀನಿ''
| 191
| "ರಾಣಿ ರಾಣಿ ಸ್ವಪ್ನರಾಣಿ"
| [[ನಂದಿತಾ (ಗಾಯಕಿ)|ನಂದಿತಾ]]
|-
! Rowspan=2| ''[[ಡಕೋಟಾ ಎಕ್ಸ್ಪ್ರೆಸ್]]''
| 192
| "ಬೊಗಸೆ ಕಂಗಳ"
| rowspan=2| ಏಕವ್ಯಕ್ತಿ
|-
| 193
| "ಗುಲಾಬಿ ಹೂವೆ"
|-
! ''[[ನಾನು ನಾನೇ]]''
| 194
| "ಸಂಗಾತಿ"
| [[ದೇವಾ (ಸಂಯೋಜಕ)|ದೇವಾ]]
| ಅನುರಾಧಾ ಶ್ರೀರಾಮ್
|-
| rowspan=3| 2003
! ''[[ನಂಜುಂಡಿ]]''
| 195
| "ತಾಯಿ ಎಂದಲ್ಲಿ"
| ಹಂಸಲೇಖ
| rowspan=17| ಏಕವ್ಯಕ್ತಿ
|-
!rowspan=2| ''ಸೊಗಸುಗಾರ''
| 196
|"ಚಂದಿರನಿಲ್ಲದ"
| rowspan=2| ರಾಜೇಶ್ ರಾಮನಾಥ್
|-
| 197
|"ಮಲಗಿರುವ"
|-
| rowspan=2| 2004
! Rowspan=2| ''[[ಸರದಾರ]]''
| 198
| "ಕಾಣದ ಬ್ರಹ್ಮವೆ"
| rowspan=2| ವೆಂಕಟ್ ನಾರಾಯಣ್
|-
| 199
|"ಕಾಣದ ಕೈಯಲಿ"
|-
| rowspan=1| 2005
! ''[[ಕಾಶಿ ಫ್ರಮ್ ವಿಲೇಜ್]]''
| 200
| "ಮಗುವೆ ನಗುತಿರು"
| ಕೋಟಿ
|-
| rowspan=1| 2006
! ''[[ಪೂಜಾರಿ]]''
| 201
| "ಜನ್ಮ ಕೊಟ ತಾಯಿ"
| [[ಅಭಿಮಾನ್ ರಾಯ್]]
|-
| rowspan=1| 2007
! ''ಪ್ರೇಮಿಗಾಗಿ ನಾ''
| 202
| "ಆಸೆ ಕನಸೊಳು"
| ರಾಜೇಶ್ ರಾಮನಾಥ್
|-
| rowspan=4| 2009
! rowspan=2| ''ಕೂ ಕೂ''
| 203
| "ಅಮ್ಮನ ವಾತ್ಸಲ್ಯ"
|rowspan=2| ಸಾಗರ್ ನಾಗಭೂಷಣ್
|-
| 204
| "ಚಿಗುರ"
|-
! ''ಪ್ರೀತಿ ನೀ ಶಾಶ್ವತನ''
| 205
| "ಅತ್ತಮೇಲೆ ಕಣ್ಣೀರಿಗೆ"
| [[ಕೆ. ಕಲ್ಯಾಣ್]]
|-
! ''[[ಸಿಹಿಗಾಳಿ]]''
| 206
| "ಕಥೆಗಾರ ಯಾರವನು"
| ಜಿಆರ್ ಶಂಕರ್
|-
| rowspan=2| 2011
! ''[[ಹರೇ ರಾಮ ಹರೇ ಕೃಷ್ಣ (2011 ಚಲನಚಿತ್ರ)|ಹರೇ ರಾಮ ಹರೇ ಕೃಷ್ಣ]]''
| 207
| "ಬಾಳು ಇದು ಬಾಳು"
| ಇಳಯರಾಜ
|-
! ''[[ನರಸಿಂಹ (2012 ಚಲನಚಿತ್ರ)|ನರಸಿಂಹ]]''
| 208
| "ಬಂದೆ ನಾನು ಭೂಮಿಗೆ"
| ಹಂಸಲೇಖ
|-
| rowspan=1| 2012
! ''[[ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (2012 ಚಲನಚಿತ್ರ)|ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ]]''
| 209
| "ಚಿನ್ನದಂಥ ಅರಮನೆ"
| ಯಶೋವರ್ಧನ್
|-
| rowspan=1| 2014
! ''ಬಾಸು ಅದೇ ಹಳೇ ಕತೆ''
| 210
| "ಹುಡುಗಿಯರು"
| ಸಿಆರ್ ಬಾಬಿ
|-
| rowspan=1| ಲಭ್ಯವಿಲ್ಲ
! ಲಭ್ಯವಿಲ್ಲ
| 211
| "ಹೇಳು ನೀನೆಂಥ ಸಂತೋಷ"
| ಲಭ್ಯವಿಲ್ಲ
|-
|}
==ಇದನ್ನೂ ನೋಡಿ==
* [[ಸ್ವರಾಲಯ ಯೇಸುದಾಸ್ ಪ್ರಶಸ್ತಿ]]
* [[ಕರ್ನಾಟಕ ಸಂಗೀತ ಗಾಯಕರ ಪಟ್ಟಿ]]
* [[ಹರಿವರಾಸನಂ]]
== ಸ್ವರಾಲಯ ಕೈರಳಿ ಯೇಸುದಾಸ್ ಪ್ರಶಸ್ತಿ ==
```
'''ಸ್ವರಾಲಯ ಕೈರಳಿ ಯೇಸುದಾಸ್ ಪ್ರಶಸ್ತಿ''', ಸಾಮಾನ್ಯವಾಗಿ '''ಯೇಸುದಾಸ್ ಪ್ರಶಸ್ತಿ''' ಎಂದು ಕರೆಯಲ್ಪಡುತ್ತದೆ, ಇದು ಸಂಗೀತ ಕಲಾವಿದರಿಗೆ ಅವರ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ನೀಡಲಾಗುವ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಭಾರತದ ತಿರುವನಂತಪುರಂನಲ್ಲಿ ನೆಲೆಗೊಂಡಿರುವ, ಸಂಗೀತವನ್ನು ಪ್ರೋತ್ಸಾಹಿಸುವ ಸಂಸ್ಥೆಯಾದ ''ಸ್ವರಾಲಯ'' ಮತ್ತು ಕೈರಳಿ ಚಾನೆಲ್ ಜಂಟಿಯಾಗಿ ಸ್ಥಾಪಿಸಿವೆ. 2000 ನೇ ಇಸವಿಯಿಂದ ಪ್ರತಿವರ್ಷ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಕೆ. ಜೆ. ಯೇಸುದಾಸ್ ಅವರು ಪ್ರತಿ ಜನವರಿಯಲ್ಲಿ ನಡೆಯುವ ಗಂಧರ್ವ ಸಂಧ್ಯಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ.
==ಸ್ವರಾಲಯ-ಕೈರಳಿ-ಯೇಸುದಾಸ್ ಪ್ರಶಸ್ತಿ ವಿಜೇತರು==
{| cellspacing="1" cellpadding="1" border="0" width="75%"
|- bgcolor="#d1e4fc"
! ವರ್ಷ || ಸ್ವರಾಲಯ-ಕೈರಳಿ-ಯೇಸುದಾಸ್ ಪ್ರಶಸ್ತಿ
|-
|- bgcolor=#edf3fk
| 2016 || ವಿದ್ಯಾಸಾಗರ್
|-
|- bgcolor=#edf3fk
| 2012 || ಎಂ. ಜಯಚಂದ್ರನ್
|-
|-
|- bgcolor=#edf3fk
| 2011 || ಎಂ. ಜಿ. ಶ್ರೀಕುಮಾರ್
|-
|-
|- bgcolor=#edf3fk
| 2010 || ಶ್ರೇಯಾ ಘೋಷಾಲ್
|-
|-
|- bgcolor=#edf3fk
| 2009 || ಸುಜಾತಾ ಮೋಹನ್
|-
|-
|- bgcolor=#edf3fk
| 2008 || ಕವಿತಾ ಕೃಷ್ಣಮೂರ್ತಿ
|-
|-
|- bgcolor=#edf3fk
| 2007 || ಶಂಕರ್ ಮಹಾದೇವನ್
|-
|- bgcolor=#edf3fk
| 2006 || ಎ. ಆರ್. ರಹಮಾನ್
|-
|- bgcolor=#edf3fk
| 2005 || ಸೋನು ನಿಗಮ್
|-
|-
|- bgcolor=#edf3fk
| 2004 || ಹರಿಹರನ್
|-
|-
|- bgcolor=#edf3fk
| 2003 || ಕೆ. ಎಸ್. ಚಿತ್ರಾ
|-
|-
|- bgcolor=#edf3fk
| 2002 || ಆಶಾ ಭೋಂಸ್ಲೆ
|-
|-
|- bgcolor=#edf3fk
| 2001 || ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
|- bgcolor=#edf3fk
| 2000 || ಪಿ. ಜಯಚಂದ್ರನ್
|}
==ವಿಶೇಷ ತೀರ್ಪುಗಾರರ (ಸ್ಪೆಷಲ್ ಜ್ಯೂರಿ) ಪ್ರಶಸ್ತಿ ವಿಜೇತರು==
{| cellspacing="1" cellpadding="1" border="0" width="75%"
|- bgcolor="#d1e4fc"
! ವರ್ಷ || ವಿಶೇಷ ತೀರ್ಪುಗಾರರ ಪ್ರಶಸ್ತಿ
|-
|- bgcolor=#edf3fk
| 2012 || ಟಿ. ಎಮ್. ಸೌಂದರರಾಜನ್
|-
|- bgcolor=#edf3fk
| 2009 || ಎಂ. ಕೆ. ಅರ್ಜುನನ್
|-
|- bgcolor=#edf3fk
| 2008 || ಎಂ. ಎಸ್. ವಿಶ್ವನಾಥನ್
|-
|-
|- bgcolor=#edf3fk
| 2007 || ವಿ. ದಕ್ಷಿಣಾಮೂರ್ತಿ
|-
|- bgcolor=#edf3fk
| 2006 || ಕೆ. ರಾಘವನ್
|-
|- bgcolor=#edf3fk
| 2005 || ಪಿ. ಸುಶೀಲಾ
|-
|-
|- bgcolor=#edf3fk
| 2004 || ಶಾಂತಾ ಪಿ. ನಾಯರ್
|-
|-
|- bgcolor=#edf3fk
| 2003 || ಪಿ. ಲೀಲಾ
|-
|-
|- bgcolor=#edf3fk
| 2002 || ಮನ್ನಾ ಡೇ
|-
|-
|- bgcolor=#edf3fk
| 2001 || ಎಸ್. ಜಾನಕಿ
|-
|-
|- bgcolor=#edf3fk
| 2000 ||
|}
==ಸ್ವರಾಲಯ-ಕೈರಳಿ-ಯೇಸುದಾಸ್ ಲೆಜೆಂಡರಿ ಪ್ರಶಸ್ತಿ ವಿಜೇತರು==
ಸಂಗೀತ ಕ್ಷೇತ್ರದ ಮಹಾನ್ ದಿಗ್ಗಜರನ್ನು ಗೌರವಿಸಲು 2010 ರಲ್ಲಿ ಸ್ವರಾಲಯ-ಕೈರಳಿ-ಯೇಸುದಾಸ್ ಲೆಜೆಂಡರಿ ಪ್ರಶಸ್ತಿಯನ್ನು ಪರಿಚಯಿಸಲಾಯಿತು.
{| cellspacing="1" cellpadding="1" border="0" width="75%"
|- bgcolor="#d1e4fc"
! ವರ್ಷ || ಸ್ವರಾಲಯ-ಕೈರಳಿ-ಯೇಸುದಾಸ್ ಲೆಜೆಂಡರಿ ಪ್ರಶಸ್ತಿ
|-
|- bgcolor=#edf3fk
| 2010 || ಲತಾ ಮಂಗೇಶ್ಕರ್
|}
==ಇವನ್ನೂ ನೋಡಿ==
* ಯೇಸುದಾಸ್
==ಹೊರಗಿನ ಕೊಂಡಿಗಳು==
*[http://thiraseela.com/main/awardDetail.php?id=105 ಸ್ವರಾಲಯ ಕೈರಳಿ ಯೇಸುದಾಸ್ ಪ್ರಶಸ್ತಿ ಪಟ್ಟಿ]
*[https://web.archive.org/web/20081028103140/http://www.hindu.com/2008/10/24/stories/2008102453550400.htm ಪ್ರಶಸ್ತಿ 2008]
*[https://web.archive.org/web/20121103205714/http://www.hindu.com/2009/01/12/stories/2009011258340300.htm ಪ್ರಶಸ್ತಿ 2008]
*[https://web.archive.org/web/20071219184442/http://www.hindu.com/2007/12/16/stories/2007121654810500.htm ಪ್ರಶಸ್ತಿ 2007]
*[https://web.archive.org/web/20070515001001/http://www.hindu.com/2007/01/31/stories/2007013112120400.htm ಪ್ರಶಸ್ತಿ 2006]
*[https://web.archive.org/web/20070515000038/http://www.hindu.com/2005/11/26/stories/2005112611900400.htm ಪ್ರಶಸ್ತಿ 2005]
*{{usurped|[https://web.archive.org/web/20070310235249/http://www.hinduonnet.com/2004/10/26/stories/2004102610330400.htm ಪ್ರಶಸ್ತಿ 2004]}}
*{{usurped|[https://web.archive.org/web/20070310235218/http://www.hinduonnet.com/2003/12/24/stories/2003122401900700.htm ಪ್ರಶಸ್ತಿ 2003]}}
*{{usurped|[https://web.archive.org/web/20041227000716/http://www.hinduonnet.com/thehindu/2003/01/20/stories/2003012008080300.htm ಪ್ರಶಸ್ತಿ 2002]}}
==ಬಾಹ್ಯ ಕೊಂಡಿಗಳು==
* https://www.hungama.com/playlists/ultimate-k-j-yesudas-malayalam/2217/
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
* [https://web.archive.org/web/20210127205027/http://drkjyesudas.com/ ಅಧಿಕೃತ ಜಾಲತಾಣ]
* [http://tharangni.com ತರಂಗಿಣಿ ಡಿಜಿಟಲ್]
* {{IMDb name|0947748}}
{{commons category}}
* {{cite web|url=http://www.tribuneindia.com/2005/20051015/saturday/main1.htm |title=Article on Yesudas: 'For me music is God'|work=[[ದಿ ಟ್ರಿಬ್ಯೂನ್ (ಚಂಡೀಗಢ)|ದಿ ಟ್ರಿಬ್ಯೂನ್]] |date=15 October 2005 }}
{{Authority control}}
{{ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು}}
{{Authority control}}
[[ವರ್ಗ:ಕನ್ನಡ ಚಿತ್ರ ಸಂಗೀತ]]
[[ವರ್ಗ:ಹಿನ್ನೆಲೆ ಗಾಯಕರು]]
[[ವರ್ಗ:೧೯೪೦ ಜನನ]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕರ್ನಾಟಕ ಸಂಗೀತಕಾರರು]]
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕೆ. ಜೆ. ಯೇಸುದಾಸ್| ]]
[[ವರ್ಗ:ಜೀವಂತ ಜನರು]]
[[ವರ್ಗ:ಹಿಂದಿ ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಕರ್ನಾಟಕ ಗಾಯಕರು]]
[[ವರ್ಗ:ಹಿಂದೂಸ್ತಾನಿ ಗಾಯಕರು]]
[[ವರ್ಗ:ಹಿಂದೂಸ್ತಾನಿ ಗಾಯಕರು]]
[[ವರ್ಗ:ಭಾರತೀಯ ಪುರುಷ ಹಿನ್ನೆಲೆ ಗಾಯಕರು]]
[[ವರ್ಗ:ಕನ್ನಡ ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ತಮಿಳು ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಮಲಯಾಳಂ ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಮಲಯಾಳಿ ಜನರು]]
[[ವರ್ಗ:ಕಲೆಗಳಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕಲೆಗಳಲ್ಲಿ ಪದ್ಮಶ್ರೀ ಪುರಸ್ಕೃತರು]]
[[ವರ್ಗ:ಕೊಚ್ಚಿಯ ಗಾಯಕರು]]
[[ವರ್ಗ:ಸಂಗೀತ ಪುರಸ್ಕೃತರು ನಾಟಕ ಅಕಾಡೆಮಿ ಪ್ರಶಸ್ತಿ]]
[[ವರ್ಗ: ತೆಲುಗು ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ: ಸಂಸ್ಕೃತ ಭಾಷೆಯ ಗಾಯಕರು]]
[[ವರ್ಗ: ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು]]
[[ವರ್ಗ: ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು]]
[[ವರ್ಗ: ಕೇರಳದ ಚಲನಚಿತ್ರ ಸಂಗೀತಗಾರರು]]
[[ವರ್ಗ: ಕಲೆಯಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ: 20 ನೇ ಶತಮಾನದ ಭಾರತೀಯ ಪುರುಷ ಗಾಯಕರು]]
[[ವರ್ಗ: 21 ನೇ ಶತಮಾನದ ಭಾರತೀಯ ಪುರುಷ ಗಾಯಕರು]]
[[ವರ್ಗ: ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ: ಜೆ. ಸಿ. ಡೇನಿಯಲ್ ಪ್ರಶಸ್ತಿ ವಿಜೇತರು]]
[[ವರ್ಗ: ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ: ಕೇರಳ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಪಡೆದವರು]]
2tnpynkmse532du9v0iztgplv05y6yw
ಎಸ್. ಜಾನಕಿ
0
5046
1382520
1378922
2026-08-14T17:43:29Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1382520
wikitext
text/x-wiki
{{databox}}
{{Infobox person
| name = ಎಸ್. ಜಾನಕಿ
| image = S Janaki in Pune, India 2007.JPG
| caption = 2007 ರಲ್ಲಿ ಜಾನಕಿ
| birth_name = ಸಿಸ್ಟ್ಲ ಜಾನಕಿ
| occupation = [[ಹಿನ್ನೆಲೆ ಗಾಯಕಿ]]
| years_active = 1957–2016
| birth_date = {{birth date|df=y|1938|04|23}}
| birth_place = [[ನಿಜಾಂಪಟ್ನಂ ಮಂಡಲ್|ಪಲ್ಲಪಟ್ಲ]], [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯ]], [[ಬ್ರಿಟಿಷ್ ರಾಜ್]] (ಈಗ [[ಆಂಧ್ರಪ್ರದೇಶ]], ಭಾರತದಲ್ಲಿ)
| death_date = {{death date and age|df=y|2026|07|11|1938|04|23}}
| death_place = [[ಮೈಸೂರು]], [[ಕರ್ನಾಟಕ]], [[ಭಾರತ]]
| spouse = {{marriage|ವಿ. ರಾಮಪ್ರಸಾದ್|1959 |1997|reason= ಮೃತಪಟ್ಟರು}}
| children = 1
| relatives = ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಸೋದರಳಿಯ)
| honours = [[ಕಲೈಮಾಮಣಿ]] (1986)<br>[[ರಾಜ್ಯೋತ್ಸವ ಪ್ರಶಸ್ತಿ]] (2014)
| website = {{URL|sjanaki.net}}
| module = {{Infobox musical artist
| embed = yes
| genre = {{flatlist|
* [[ಚಲನಚಿತ್ರ ಸಂಗೀತ|ಫಿಲ್ಮಿ]]
* [[ಭಾರತೀಯ ಶಾಸ್ತ್ರೀಯ ಸಂಗೀತ|ಅರೆ-ಶಾಸ್ತ್ರೀಯ]]
* [[ಭಕ್ತಿ ಗೀತೆ|ಭಕ್ತಿ]]
* [[ಪಾಪ್ ಸಂಗೀತ|ಪಾಪ್]]
}}
| instrument = [[ಗಾಯನ]]
}}
}}
'''ಸಿಸ್ಟ್ಲ ಜಾನಕಿ''' (23 ಏಪ್ರಿಲ್ 1938 – 11 ಜುಲೈ 2026) ಭಾರತೀಯ [[ಹಿನ್ನೆಲೆ ಗಾಯಕಿ]] ಮತ್ತು ಸಾಂದರ್ಭಿಕ ಸಂಗೀತ ಸಂಯೋಜಕಿಯಾಗಿದ್ದರು. ಪ್ರೀತಿಯಿಂದ ''ಜಾನಕಿ ಅಮ್ಮ'' (ಅಕ್ಷರಶಃ ತಾಯಿ ಜಾನಕಿ) ಎಂದು ಕರೆಯಲ್ಪಡುತ್ತಿದ್ದ ಮತ್ತು "ದಕ್ಷಿಣ ಭಾರತದ ಕೋಗಿಲೆ" ಎಂದು ವರ್ಣಿಸಲ್ಪಟ್ಟಿದ್ದ ಜಾನಕಿ ಅವರು ಭಾರತೀಯ ಸಂಗೀತದ ಇತಿಹಾಸದಲ್ಲಿ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ಗಾಯಕಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರನ್ನು ವ್ಯಾಪಕವಾಗಿ "ಅಭಿವ್ಯಕ್ತಿ ಮತ್ತು ಮಾಡ್ಯುಲೇಷನ್ನ ರಾಣಿ" ಎಂದು ಪ್ರಶಂಸಿಸಲಾಯಿತು.
ಜಾನಕಿ ಅವರು ಚಿತ್ರಗಳು, ಆಲ್ಬಮ್ಗಳು, ದೂರದರ್ಶನ ಮತ್ತು ರೇಡಿಯೋದಲ್ಲಿ 48,000 ಕ್ಕೂ ಹೆಚ್ಚು ಹಾಡುಗಳನ್ನು ಧ್ವನಿಮುದ್ರಿಸಿದ್ದಾರೆ, ಇದು ಏಕವ್ಯಕ್ತಿ, ಯುಗಳಗೀತೆಗಳು, ಸಮೂಹ ಗಾಯನ ಮತ್ತು ಶೀರ್ಷಿಕಾ ಗೀತೆಗಳನ್ನು 20 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಮತ್ತು ಕೆಲವು ವಿದೇಶಿ ಭಾಷೆಗಳಲ್ಲಿ ಒಳಗೊಂಡಿದೆ, ಅತಿ ಹೆಚ್ಚು ಹಾಡುಗಳು [[ಕನ್ನಡ]]ದಲ್ಲಿ ಇವೆ. ಅವರು ಭಾರತದ ಅತ್ಯಂತ ಬಹುಮುಖ ಗಾಯಕಿಯರಲ್ಲಿ ಒಬ್ಬರಾಗಿದ್ದರು.
ಜಾನಕಿ ಅವರು 19 ನೇ ವಯಸ್ಸಿನಲ್ಲಿ [[ತಮಿಳು]] ಚಿತ್ರ ವಿಧಿಯಿನ್ ವಿಳಯಾಟ್ಟು (1957) ಮೂಲಕ ತಮ್ಮ ಗಾಯನ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು ಅದೇ ವರ್ಷದಲ್ಲಿ ಆರು ವಿಭಿನ್ನ ಭಾಷೆಗಳಲ್ಲಿ ಹಾಡುಗಳನ್ನು ಧ್ವನಿಮುದ್ರಿಸಿದರು. ಅವರ ವೃತ್ತಿಯು 2016 ರವರೆಗೆ ಆರು ದಶಕಗಳಿಗೂ ಹೆಚ್ಚು ಕಾಲ ವ್ಯಾಪಿಸಿತ್ತು, ಆಗ ಅವರು ಚಿತ್ರಗಳು ಮತ್ತು ವೇದಿಕೆಯ ಪ್ರದರ್ಶನಗಳಿಗೆ ಹಾಡುವುದರಿಂದ ನಿವೃತ್ತಿ ಘೋಷಿಸಿದರು. ಆದಾಗ್ಯೂ, ಅವರು 2018 ರಲ್ಲಿ ಮರಳಿದರು, ತಮಿಳು ಚಿತ್ರ ಪನ್ನಾಡಿ ಗಾಗಿ ಹಾಡಿದರು. ಅವರು ಸುಮಾರು 60 ವರ್ಷಗಳ ಕಾಲ ಸಂಗೀತ ಉದ್ಯಮದಲ್ಲಿ ಸಕ್ರಿಯರಾಗಿದ್ದರು.
ಅವರು ನಾಲ್ಕು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]] ಮತ್ತು 33 ವಿಭಿನ್ನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು [[ಮೈಸೂರು ವಿಶ್ವವಿದ್ಯಾನಿಲಯ]]ದಿಂದ ಗೌರವ ಡಾಕ್ಟರೇಟ್, [[ತಮಿಳುನಾಡು ಸರ್ಕಾರ]]ದಿಂದ [[ಕಲೈಮಾಮಣಿ]] ಪ್ರಶಸ್ತಿ ಮತ್ತು ಕರ್ನಾಟಕ ಸರ್ಕಾರದಿಂದ [[ರಾಜ್ಯೋತ್ಸವ ಪ್ರಶಸ್ತಿ]] ಪ್ರಶಸ್ತಿಯನ್ನು ಪಡೆದಿದ್ದಾರೆ. 2013 ರಲ್ಲಿ, ಅವರು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ [[ಪದ್ಮಭೂಷಣ]] ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು. ಈ ಗೌರವವು ತಮ್ಮ ವೃತ್ತಿಜೀವನಕ್ಕೆ "ತುಂಬಾ ತಡವಾಗಿ" ಬಂದಿದೆ ಎಂದು ಅವರು ಭಾವಿಸಿದರು. ಇದಲ್ಲದೆ, ರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿಯಲ್ಲಿ [[ದಕ್ಷಿಣ ಭಾರತ]]ದ ಕಲಾವಿದರಿಗೆ ಪ್ರಾತಿನಿಧ್ಯ ಮತ್ತು ಸರಿಯಾದ ಮನ್ನಣೆಯ ಕೊರತೆಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 33 ವಿಭಿನ್ನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅತ್ಯಂತ ಬಹುಮುಖ ಗಾಯಕಿಯರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿರುವ ಅವರು, ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗಿನ ಸಂಬಂಧವು ಪ್ರಸಿದ್ಧವಾಗಿದೆ. 1960, 1970 ಮತ್ತು 1980 ರ ದಶಕಗಳಲ್ಲಿ ಪಿ. ಬಿ. ಶ್ರೀನಿವಾಸ್, ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಡಾ. ರಾಜ್ಕುಮಾರ್ ಅವರೊಂದಿಗಿನ ಅವರ ಯುಗಳಗೀತೆಗಳು ತಮಿಳು, ತೆಲುಗು ಮತ್ತು ಕನ್ನಡ ಚಿತ್ರ ಸಂಗೀತದ ಇತಿಹಾಸದಲ್ಲಿ ಅತ್ಯಂತ ಪ್ರಣಯ ಯುಗಳಗೀತೆಗಳಾಗಿದ್ದವು.
2013 ರಲ್ಲಿ, ಅವರು ಭಾರತ ಸರ್ಕಾರದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಸ್ವೀಕರಿಸಲು ನಿರಾಕರಿಸಿದರು, ಅದು "ತುಂಬಾ ತಡವಾಗಿ" ಬಂದಿದೆ ಮತ್ತು ದಕ್ಷಿಣ ಭಾರತೀಯ ಕಲಾವಿದರಿಗೆ ಸರಿಯಾದ ಮನ್ನಣೆ ನೀಡಲಾಗಿಲ್ಲ ಎಂದು ಹೇಳಿದರು.
== ಆರಂಭಿಕ ಮತ್ತು ವೈಯಕ್ತಿಕ ಜೀವನ ==
[[File:S Janaki .jpg|thumb|right|ಆರಂಭಿಕ ವರ್ಷಗಳಲ್ಲಿ ಜಾನಕಿ]]
ಜಾನಕಿ ಅವರು [[ಬ್ರಿಟಿಷ್ ರಾಜ್]] ನ [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯ]]ದ (ಈಗ [[ಆಂಧ್ರಪ್ರದೇಶ]]ದ [[ಬಾಪಟ್ಲ ಜಿಲ್ಲೆ]], ಭಾರತ) [[ನಿಜಾಂಪಟ್ನಂ ಮಂಡಲ್|ಪಲ್ಲಪಟ್ಲ]] ಗ್ರಾಮದಲ್ಲಿ 23 ಏಪ್ರಿಲ್ 1938 ರಂದು ಜನಿಸಿದರು. ಅವರ ತಂದೆ, ಸಿಸ್ಟ್ಲ ಶ್ರೀರಾಮಮೂರ್ತಿ, [[ಆಯುರ್ವೇದ|ಆಯುರ್ವೇದ]] ವೈದ್ಯರು ಮತ್ತು ಶಿಕ್ಷಕರಾಗಿದ್ದರು. ಅವರು ತಮ್ಮ ಬಾಲ್ಯದ ಬಹುಭಾಗವನ್ನು [[ಸಿರ್ಸಿಲ್ಲ]] (ಈಗ [[ತೆಲಂಗಾಣ]], ಭಾರತ) ದಲ್ಲಿ ಕಳೆದರು, ಅಲ್ಲಿ ಅವರಿಗೆ ಒಂಬತ್ತನೇ ವಯಸ್ಸಿನಲ್ಲಿ ಮೊದಲ ವೇದಿಕೆಯ ಪ್ರದರ್ಶನದ ಅವಕಾಶ ಸಿಕ್ಕಿತು. ಅವರು ನಾದಸ್ವರ ವಿದ್ವಾನ್ ಪೈಡಿಸ್ವಾಮಿ ಮೂಲಕ ಸಂಗೀತದ ಮೂಲಭೂತ ಅಂಶಗಳನ್ನು ಕಲಿತರು. ಅವರು ಶಾಸ್ತ್ರೀಯ ಸಂಗೀತದಲ್ಲಿ ಯಾವುದೇ ಔಪಚಾರಿಕ ತರಬೇತಿಯನ್ನು ಪಡೆದಿರಲಿಲ್ಲ.
ಅವರು 1959 ರಲ್ಲಿ ವಿ. ರಾಮಪ್ರಸಾದ್ ಅವರನ್ನು ವಿವಾಹವಾದರು. ಅವರು ಅವರ ವೃತ್ತಿಜೀವನವನ್ನು ಪ್ರೋತ್ಸಾಹಿಸಿದರು ಮತ್ತು ಅವರ ಹೆಚ್ಚಿನ ಧ್ವನಿಮುದ್ರಣಗಳ ಸಮಯದಲ್ಲಿ ಅವರೊಂದಿಗೆ ಇದ್ದರು. ಅವರು 1997 ರಲ್ಲಿ [[ಹೃದಯಾಘಾತ]]ದಿಂದ ನಿಧನರಾದರು.
ಜಾನಕಿ ಅವರ ಮಾತೃಭಾಷೆ [[ತೆಲುಗು ಭಾಷೆ|ತೆಲುಗು]] ಆಗಿತ್ತು, ಆದರೆ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಕೊಂಕಣಿ, ಒಡಿಯಾ, ತುಳು, ಉರ್ದು, ಪಂಜಾಬಿ ಮತ್ತು ಬೆಂಗಾಲಿ ಸೇರಿದಂತೆ ಭಾರತದ ಸುಮಾರು 20 ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಜಾನಕಿ ಅವರು 11 ಜುಲೈ 2026 ರಂದು [[ಕರ್ನಾಟಕ]]ದ [[ಮೈಸೂರು]] ನಲ್ಲಿ 88 ನೇ ವಯಸ್ಸಿನಲ್ಲಿ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ನಿಧನರಾದರು.
== ವೃತ್ತಿಜೀವನ ==
{{Main|ಎಸ್. ಜಾನಕಿ ಅವರಿಂದ ಧ್ವನಿಮುದ್ರಿಸಲಾದ ಹಾಡುಗಳ ಪಟ್ಟಿ}}
ಇಪ್ಪತ್ತರ ಹರೆಯದಲ್ಲಿದ್ದಾಗ, ಜಾನಕಿ ಅವರು ಎವಿಎಂ ಸ್ಟುಡಿಯೋಸ್ ನಲ್ಲಿ ಸಂಗೀತ ಸಂಯೋಜಕ ಆರ್. ಸುದರ್ಶನಂ ಅವರೊಂದಿಗೆ ಗಾಯಕಿಯಾಗಿ ಕೆಲಸ ಮಾಡಲು ತಮ್ಮ ಚಿಕ್ಕಪ್ಪನ ಸಲಹೆಯ ಮೇರೆಗೆ [[ಚೆನ್ನೈ]] ಗೆ ಸ್ಥಳಾಂತರಗೊಂಡರು. ಅವರು 1957 ರಲ್ಲಿ ತಮಿಳು ಚಿತ್ರ ವಿಧಿಯಿನ್ ವಿಳಯಾಟ್ಟು ನಲ್ಲಿ ಹಿನ್ನೆಲೆ ಗಾಯಕಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ನಂತರ, ಅವರು ತೆಲುಗು ಚಿತ್ರ ಎಂ.ಎಲ್.ಎ. ನಲ್ಲಿ ಪ್ರದರ್ಶನ ನೀಡಿದರು. ಅವರು ತಮ್ಮ ಮೊದಲ ವರ್ಷದಲ್ಲಿ 6 ಭಾಷೆಗಳಲ್ಲಿ ಚಿತ್ರಗೀತೆಗಳನ್ನು ಹಾಡಿದರು.
ಜಾನಕಿ ಅವರು 10 ಕಲ್ಪನಕಲ್ ನ ಮಲಯಾಳಂ ಲಾಲಿ "ಅಮ್ಮಾ ಪೂವಿನುಮ್" ಅನ್ನು ತಮ್ಮ 60-ವರ್ಷದ ಗಾಯನ ವೃತ್ತಿಯ ಅಂತಿಮ ಹಾಡಾಗಿ ಆಯ್ಕೆ ಮಾಡಿಕೊಂಡರು ಮತ್ತು 28 ಅಕ್ಟೋಬರ್ 2017 ರಂದು ಮೈಸೂರುನಲ್ಲಿ ನಡೆದ ಸಂಗೀತ ಕಚೇರಿಯೊಂದಿಗೆ ನಿವೃತ್ತರಾದರು.
=== ತೆಲುಗು ಚಿತ್ರಗಳು ===
ಜಾನಕಿ ಅವರು 1957 ರಲ್ಲಿ ಎಂ.ಎಲ್.ಎ ಚಿತ್ರದ ಮೂಲಕ ತೆಲುಗು ಚಿತ್ರಗಳಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಬಾವ ಮರದಲ್ಲು, ಪೂಜ ಫಲಂ ಮತ್ತು ಬಂಗಾರು ಪಂಜರಂ ನಂತಹ ಚಿತ್ರಗಳಲ್ಲಿ ಎಸ್. ಜಾನಕಿ ಅವರ ಹಾಡುಗಳು ಅಪಾರ ಜನಪ್ರಿಯವಾಗಿದ್ದವು. ಅವರು 1960 ಮತ್ತು 70 ರ ದಶಕಗಳುದ್ದಕ್ಕೂ ಸತತ ಹಿಟ್ಗಳನ್ನು ಹಾಡಿದರು, ಈ ಸರಣಿಯನ್ನು ಸುಮಾರು 90 ರ ದಶಕದ ಮಧ್ಯದವರೆಗೆ ಮುಂದುವರೆಸಿದರು. ಜಾನಕಿ 12 ನಂದಿ ಪ್ರಶಸ್ತಿಗಳನ್ನು ಗೆದ್ದರು, 10 ಚಿತ್ರಗಳಿಗೆ ಮತ್ತು 2 ದೂರದರ್ಶನ ಸರಣಿ ಹಾಡುಗಳಿಗೆ. ಅವರ ಕೆಲವು ಏಕಗೀತೆಗಳು:
* "ನೀ ಆಸ ಅಡಿಯಾಸ" ಮತ್ತು "ಇದೆನಂದಿ ಇದೆನಂದಿ ಭಾಗ್ಯನಗರಮು" - ಎಂ.ಎಲ್.ಎ. (1957)
* "ಪೊದಮು ರವೋಯಿ ಬಾವ" - ಕುಟುಂಬ ಗೌರವಂ (1957)
* "ಅನುಕುನದಂತ" - ಅಣ್ಣ ತಮ್ಮುಡು (1958)
* "ಗಾಜುಲಮ್ಮ ಗಾಜುಲು" - ಕಾರ್ತವರಾಯುನಿ ಕಥ (1958)
* "ಲೆ ಲೆ ಲೆ" - ಶೋಭಾ (1958)
* "ಆಕಾಶಮೇಲೆ ಅಂದಲ ರಾಜೆ" - ರಕ್ತ ಸಂಬಂಧಂ (1962)
* "ಈ ಪಗಲು" - ಸಿರಿ ಸಂಪದಲು (1962)
* "ವೇಣುಗಾನಮ್ಮು ವಿನಿಪಿಂಚೇನೆ" ಸಿರಿ ಸಂಪದಲು (1962)
* "ಪುವ್ವು ನವ್ವೇನು" ಸಿರಿ ಸಂಪದಲು (1962)
* "ಪಿಲಿಚಿ" - ಸಿಂಹರಾಸಿ (2001) ರಲ್ಲಿ
=== ಕನ್ನಡ ಚಿತ್ರಗಳು ===
ಜಾನಕಿ ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ. ಪಿ. ಬಿ. ಶ್ರೀನಿವಾಸ್, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮತ್ತು ಡಾ. ರಾಜ್ಕುಮಾರ್ ಅವರಂತಹ ದಂತಕಥೆಗಳೊಂದಿಗಿನ ಅವರ ಏಕಗೀತೆಗಳು ಮತ್ತು ಯುಗಳಗೀತೆಗಳು ಎಂದೆಂದಿಗೂ ಹಸಿರು ಹಿಟ್ಗಳೆಂದು ಪರಿಗಣಿಸಲ್ಪಟ್ಟಿವೆ.
ಅವರು 1957 ರಲ್ಲಿ ತಮ್ಮ ಮೊದಲ ಕನ್ನಡ ಹಾಡನ್ನು ಹಾಡಿದರು. 60 ರ ದಶಕದ ಆರಂಭದ ವೇಳೆಗೆ, ಅವರು ಅನೇಕ ಪ್ರಮುಖ ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದರು. 1970 ಮತ್ತು 80 ರ ದಶಕಗಳುದ್ದಕ್ಕೂ, ಅವರು ಕನ್ನಡ ಚಿತ್ರಗಳಲ್ಲಿ ಪ್ರಮುಖ ಮಹಿಳಾ ಹಿನ್ನೆಲೆ ಗಾಯಕಿಯಾಗಿ ಮುಂದುವರೆದರು. ಹೆಚ್ಚಿನ ಸಂಗೀತ ನಿರ್ದೇಶಕರು, ಜಿ. ಕೆ. ವೆಂಕಟೇಶ್, ರಾಜನ್-ನಾಗೇಂದ್ರ ರಿಂದ ಹಂಸಲೇಖ ವರೆಗೆ, ಅವರಿಗೆ ತಮ್ಮ ಹೆಚ್ಚಿನ ಉನ್ನತ ಸಂಯೋಜನೆಗಳನ್ನು ನೀಡಿದರು.
ಜಾನಕಿ ಪಿ. ಬಿ. ಶ್ರೀನಿವಾಸ್, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮತ್ತು ಡಾ. ರಾಜ್ಕುಮಾರ್ ಅವರೊಂದಿಗೆ ದಾಖಲೆಯ ಸಂಖ್ಯೆಯ ಯುಗಳಗೀತೆಗಳನ್ನು ಹೊಂದಿದ್ದಾರೆ. ಅವರಿಗೆ 2014 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಕನ್ನಡ ಚಿತ್ರರಂಗ ಮತ್ತು ಸಂಗೀತಕ್ಕೆ ಅವರ ಅಪಾರ ಕೊಡುಗೆಗಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ಜಾನಕಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.
ಕನ್ನಡ ಚಿತ್ರರಂಗದಲ್ಲಿ ಅವರ ಕೆಲವು ಏಕಗೀತೆಗಳು:
* "ಶಿವ ಶಿವ ಎನ್ನದ ನಾಲಿಗೆಯೇಕೆ" - ಹೇಮಾವತಿ (1977)
* "ಪೂಜಿಸಲೆಂದೆ ಹೂಗಲ" - ಎರಡು ಕನಸು (1974)
* "ಗಗನವು ಎಲ್ಲೊ" - ಗೆಜ್ಜೆ ಪೂಜೆ (1969)
* "ಒಮ್ಮೆ ನಿನ್ನನು" - ಗಾಳಿ ಮಾತು (1981)
* "ಗಾಳಿಗೋಪುರ ನಿನ್ನಷತೀರ" - ನಂದ ದೀಪ (1963)
* "ನಂಬಿದೆ ನಿನ್ನ" - ಸಂಧ್ಯಾ ರಾಗ (1966)
* "ಬರೆದೆ ನೀನು" - ಸೀತಾ (1970 ಚಿತ್ರ)
* "ಬನಲ್ಲೂ ನೀನೆ" - ಬಯಲು ದಾರಿ (1976)
* "ಕರೆದರು ಕೇಳದೆ" - ಸನಾಡಿ ಅಪ್ಪಣ್ಣ (1977)
* "ದೀಪವು ನಿನ್ನದೆ" - ಮೈಸೂರು ಮಲ್ಲಿಗೆ (ಚಿತ್ರ) (1992)
* "ಭಾರತ ಭೂಷಿರ" - ಉಪಾಸನೆ (1974)
* "ಸುಖದ ಸ್ವಪ್ನ ಗಾನ" - ಮರೆಯದ ಹಾಡು (1981)
* "ತಂಗಾಳಿಯಲ್ಲಿ ನಾನು" - ಜನ್ಮ ಜನ್ಮದ ಅನುಬಂಧ (1980)
* "ಆಕಾಶ ದೀಪವು ನೀನು" - ಪಾವನ ಗಂಗ (1977)
* "ಆಸೆಯ ಭಾವ ಒಲವಿನ ಜೀವ" - ಮಂಗಳ್ಯ ಭಾಗ್ಯ (1976)
* "ಮಹಾಲಕ್ಷ್ಮಿ ಮನೆಗೆ" - ಲಕ್ಷ್ಮಿ ಕಟಾಕ್ಷ (1985)
* "ಹೂವೊಂದು ಬೇಕು ಬಳ್ಳಿಗೆ" - ಪಾವನ ಗಂಗ (1977)
* "ರಾಘವೇಂದ್ರ- ಬಿಡೆನು ನಿನ್ನ ಪದ" - ನಾ ನಿನ್ನ ಬಿಡಲಾರೆ (1979)
* "ಕಂಗಳು ತುಂಬಿರಲು" - ಚಂದನದ ಗೊಂಬೆ (1979)
* "ಒಲವಿನ ಗೆಳೆಯನೆ" - ನಾನಿರುವುದೇ ನಿನಗಾಗಿ (1979)
* "ಮನಸೆ ನಗಲೇಕೆ" - ನಮ್ಮ ಮಕ್ಕಳು (1969)
* "ನಗಿಸಲು ನೀನು" - ಗಾಳಿ ಮಾತು (1981)
=== ಮಲಯಾಳಂ ಚಿತ್ರಗಳು ===
[[File:S. Janaki amma.jpg|thumb|right|1980 ರ ದಶಕದಲ್ಲಿ ಜಾನಕಿ]]
ಜಾನಕಿ 1957 ರಲ್ಲಿ ತಮ್ಮ ಮೊದಲ ಮಲಯಾಳಂ ಹಾಡನ್ನು ಹಾಡಿದರು. ಅವರು ಭಾಷೆಯ ಸರಿಯಾದ ಉಚ್ಚಾರಣೆ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಅಭ್ಯಾಸ ಮಾಡಿದರು, ಇದು 1970 ರ ದಶಕದುದ್ದಕ್ಕೂ 80 ರ ದಶಕದ ಮಧ್ಯದವರೆಗೆ ಉದ್ಯಮದಲ್ಲಿ ಅತ್ಯಂತ ಬೇಡಿಕೆಯ ಗಾಯಕಿಯನ್ನಾಗಿ ಮಾಡಿತು. ಅವರು ವಿ. ದಕ್ಷಿಣಾಮೂರ್ತಿ, ಎಂಎಸ್ ಬಾಬುರಾಜ್, ಶ್ಯಾಮ್, ಎಂಬಿ ಶ್ರೀನಿವಾಸನ್, ಎ.ಟಿ.ಉಮ್ಮರ್ ಮತ್ತು ಸಲೀಲ್ ಚೌಧರಿ ಅವರಂತಹ ಅನೇಕ ಜನಪ್ರಿಯ ಸಂಗೀತ ಸಂಯೋಜಕರ ನೆಚ್ಚಿನವರಾಗಿದ್ದರು.
ಅವರು 1960 ರ ದಶಕದ ಆರಂಭದಿಂದ 80 ರ ದಶಕದ ಮಧ್ಯದವರೆಗೆ ಸಾವಿರಾರು ಹಾಡುಗಳನ್ನು ಹಾಡಿದರು. ಅವರು 1970 ರಲ್ಲಿ ಅತ್ಯುತ್ತಮ ಗಾಯಕಿಗಾಗಿ ತಮ್ಮ ಮೊದಲ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು ಮತ್ತು ಮುಂದಿನ 15 ವರ್ಷಗಳವರೆಗೆ ಬಹುತೇಕ ಪ್ರತಿವರ್ಷವೂ ಅದೇ ಪ್ರಶಸ್ತಿಯನ್ನು ಗೆಲ್ಲುವುದನ್ನು ಮುಂದುವರೆಸಿದರು.
ಮಲಯಾಳಂ ಚಿತ್ರಗಳಲ್ಲಿ ಅವರ ಕೆಲವು ಏಕಗೀತೆಗಳು:
* "ತಲಿರಿಟ್ಟ ಕಿನಾಕ್ಕಲ್" - ಮೂಡುಪದಂ (1963)
* "ಸೂರ್ಯಕಾಂತಿ" - ಕಟ್ಟುತುಲಸಿ (1965)
* "ಕೇಶಾದಿಪದಂ ತೊಳುನ್ನೇನ್" - (ಪಕಲ್ ಕಿನಾವು) (1966)
* "ಒರು ಕೊಚು ಸ್ವಪ್ನತಿನ್" - (ತರವಟ್ಟಮ್ಮ) (1966)
* "ಎಳುತಿಯಥಾರಾನು" - (ಉದ್ಯೋಗಸ್ಥ) (1967)
* "ತೇನುಂ ವಯಂಬುಂ" - ತೇನುಂ ವಯಂಬುಂ (1981)
* "ಎಟ್ಟುಮನೂರ್ ಅಂಬಲತಿಲ್" - (ಒಪ್ಪೋಲ್) (1981)
* "ಎಂಟೆ ಜನ್ಮಂ ನೀಯೆದುತು" - (ಇಥ ಒರು ಧಿಕ್ಕಾರಿ) (1981)
* "ತುಂಬಿ ವಾ ತುಂಬಕುದತಿನ್" - ಒಲಂಗಳ್ (1982)
* "ಸ್ವರ್ಣ ಮುಕಿಲೆ" - ಇಥು ನ್ಜಂಗಳುಡೆ ಕಥ (1982)
* "ಒರು ವಟ್ಟಂ ಕೂಡಿಯೇನ್" - (ಚಿಲ್ಲು) (1982)
* "ಆದಿ ವಾ ಕಟ್ಟೆ" - (ಕೂಡೆವಿಡೆ) (1983)
* "ಮಿಳಿಯಿಥಲಿಲ್" - (ಒನ್ನಮನ್) (2002)
* "ಆಳ ಕಡಲಿಂಟೆ" - (ಚಂತುಪೊಟ್ಟು) (2005)
* "ತಳಂಪೂ ತೊಟ್ಟಿಲಿಲ್" - (ಮಿಳಿಕಲ್ ಸಾಕ್ಷಿ) (2008)
* "ಅಮ್ಮಾ ಪೂವಿನುಮ್" - 10 ಕಲ್ಪನಕಲ್ (2016)
=== ತಮಿಳು ಚಿತ್ರಗಳು ===
ಜಾನಕಿ 1957 ರಲ್ಲಿ ತಮ್ಮ ಮೊದಲ ತಮಿಳು ಹಾಡನ್ನು ಹಾಡಿದರು. ಕೊಂಜುಮ್ ಸಲಂಗೈ ಚಿತ್ರದ ಸಿಂಗರವೇಲನೇ ದೇವ ಹಾಡು ತಮಿಳು ಚಿತ್ರಗಳಲ್ಲಿ ಅವರನ್ನು ಬೆಳಕಿಗೆ ತಂದಿತು. ಎಂ. ಎಸ್. ವಿಶ್ವನಾಥನ್ ಅವರು 60 ರ ದಶಕ ಮತ್ತು 70 ರ ದಶಕದ ಆರಂಭದುದ್ದಕ್ಕೂ ಪ್ರತಿವರ್ಷವೂ ಅವರಿಗೆ ಅನೇಕ ಹಿಟ್ ಹಾಡುಗಳನ್ನು ನೀಡಿದರು. ಅವಳುಕೆಂದ್ರು ಒರು ಮನಮ್ (1971) ನಿಂದ ಉನ್ನಿಧತಿಲ್ ಎನ್ನೈ ಕೊಡುತ್ತೇನ್ ಹಾಡು ತಮಿಳು ಉದ್ಯಮದಲ್ಲಿ ಅತ್ಯಂತ ಭರವಸೆಯ ಗಾಯಕಿಯರಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿತು.
ಅವರು ಅನೇಕ ಪ್ರಸಿದ್ಧ ಸಂಯೋಜಕರ ಅಡಿಯಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಇಳಯರಾಜ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮತ್ತು ಜಾನಕಿ 1970 ರಿಂದ 1990 ರ ದಶಕದವರೆಗೆ ಒಟ್ಟಾಗಿ ಹಾಡುಗಳನ್ನು ನಿರ್ಮಿಸಿದರು. ರಾಜ್ಯದ ಸಾಮಾನ್ಯವಾಗಿ ಕರೆಯಲ್ಪಡುವ ಪ್ರಮುಖ ಮೂರು ಸಂಗೀತ ಸಂಯೋಜಕರ (ಎಂ. ಎಸ್. ವಿಶ್ವನಾಥನ್, ಇಳಯರಾಜ ಮತ್ತು ಎ. ಆರ್. ರೆಹಮಾನ್) ಅಡಿಯಲ್ಲಿ ರಾಜ್ಯ ಪ್ರಶಸ್ತಿಗಳನ್ನು ಗೆದ್ದ ಏಕೈಕ ಗಾಯಕಿ ಜಾನಕಿ ಆಗಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಅವರ ಕೆಲವು ಏಕಗೀತೆಗಳು:
* "ಸಿಂಗಾರ ವೇಲನೇ ದೇವ" - ಕೊಂಜುಮ್ ಸಲಂಗೈ (1962)
* "ಓಹೋ ಎಂಧನ್ ಬೇಬಿ" - (ತೆನ್ನಿಲಾವು) (1961)
* "ಅಡಿಚಿರುಕ್ಕು ನಲ್ಲಥೋರು ಚಾನ್ಸು" - (ನಲ್ಲವನ್ ವಾಳ್ವನ್) (1961)
* "ಇಂದ ಮಂದ್ರತಿಲ್ ಓಡಿ ವರುಮ್" - ಪೋಲೀಸ್ಕರನ್ ಮಗಳ್ (1962)
* "ಕಣ್ಣನ್ ಮನನಿಲೈ" - ದೈವತಿನ್ ದೈವಂ (1962)
* "ಪಕಲಿಲ್ ಪೇಸುಂ ನಿಲವಿನೈ ಕಂಡೇನ್" - (ಸೆಂಗಮಲ ತೀವು) (1962)
* "ಪಂಧಲ್ ಇರುಂಧಾಲ್" - (ಬಂಧ ಪಾಸಂ) (1962)
* "ಉನ್ನಿಧತಿಲ್ ಎನ್ನೈ ಕೊಡುತೇನ್" - (ಅವಳುಕೆಂದ್ರು ಒರು ಮನಮ್) (1971)
* "ಕೊಂಡುವಾ ಇನ್ನುಂ ಕೊಂಜಂ" - (ನೀರುಂ ನೆರುಪ್ಪುಂ) (1971)
* "ಅಮ್ಮ ಅಮ್ಮ" - ವೇಲೈಲ್ಲಾ ಪಟ್ಟಧಾರಿ (2014)
=== ಹಿಂದಿ ಚಿತ್ರಗಳು ===
ಸಂಯೋಜಕ ಬಪ್ಪಿ ಲಾಹಿಡಿ ಅವರು ಪ್ರಸಾದ್ ಸ್ಟುಡಿಯೋ ಗೆ ಭೇಟಿ ನೀಡಿದಾಗ, ತಮಿಳು ಚಿತ್ರಕ್ಕಾಗಿ ಎಸ್ ಜಾನಕಿ ಅವರು ಹಾಡಿದ ಹಿಂದಿ ಹಾಡಿನಿಂದ ಪ್ರಭಾವಿತರಾದರು. ಅವರು ತಮ್ಮ ಮುಂಬರುವ ಹಿಂದಿ ಚಿತ್ರಗಳಲ್ಲಿ ಅವರು ಹಾಡಿದ ಹಾಡುಗಳನ್ನು ಹೊಂದಲು ನಿರ್ಧರಿಸಿದರು ಮತ್ತು ಅವರನ್ನು ಬಾಲಿವುಡ್ಗೆ ಪರಿಚಯಿಸಿದರು. ಅವರು ಗಾಯಕ ಕಿಶೋರ್ ಕುಮಾರ್ ಅವರೊಂದಿಗೆ ಅನೇಕ ಯುಗಳಗೀತೆಗಳನ್ನು ಹಾಡಿದರು.
ಅವರ ಕೆಲವು ಗಮನಾರ್ಹ ಹಿಂದಿ ಹಾಡುಗಳು:
* "ಪ್ರಭು ಮೋರೆ ಅವ್ಗುನ್ ಚಿತ್ ನ ಧರೋ" ಮತ್ತು "ಅಯೋ ಪ್ರಭಾತ್ ಸಬ್ ಮಿಲ್ ಗಾಯೋ" - ಸೂರ್ ಸಂಗಮ್ (1985)
* "ಯಾರ್ ಬಿನಾ ಚೈನ್ ಕಹಾನ್ ರೆ" ಮತ್ತು "ಜವಾನ್ ಹೈ ದಿಲ್ ಜವಾನ್ ಹೈ ಹಮ್" - ಸಾಹೇಬ್ (1985)
* "ಆಯಾ ಜಬ್ ಸೆ ತು ದಿಲ್ ಮೇಂ" - ಝೂಠಿ (1985)
* "ಸುನ್ ರುಬಿಯಾ ತುಮ್ಸೆ ಪ್ಯಾರ್ ಹೋ ಗಯಾ" - ಮರ್ದ್ (1985)
* "ಮಮ್ಲಾ ಗಡ್ಬಡ್ ಹೈ" ಮತ್ತು "ಆಂಖೇಂ ದೋ" - ಧರ್ಮ ಅಧಿಕಾರಿ (1986)
* "ತುನೇ ಮೇರಾ ದೂಧ್ ಪಿಯಾ" - ಆಖ್ರೀ ರಾಸ್ತಾ (1986)
* "ಪಗ್ ಪಾದಂ" - ನಾಚೇ ಮಯೂರಿ(1986)
* "ದಿಲ್ ಮೇಂ ಹೋ ತುಮ್" - ಸತ್ಯಮೇವ ಜಯತೇ (1987)
* "ಮೈನ್ ತೇರೇ ಲಿಯೇ" - ಮೈನ್ ತೇರೇ ಲಿಯೇ (1989)
* "ಪೂಚೋ ನಾ ಕೈಸಾ ಮಜಾ" - ಅವ್ವಲ್ ನಂಬರ್ (1990)
* "ಗೋಪಾಲ ಗೋಪಾಲ" - ಹಮ್ಸೇ ಹೈ ಮುಕಾಬಲ (1994)
=== ಒಡಿಯಾ ಚಿತ್ರಗಳು ===
ಜಾನಕಿ ಒಡಿಯಾ ನಲ್ಲಿ ಅನೇಕ ಶಾಶ್ವತ ಹಾಡುಗಳನ್ನು ಹಾಡಿದ್ದಾರೆ. ಅವರು ಒಡಿಯಾ ಚಿತ್ರಗಳಲ್ಲಿ ಸುಮಾರು 68 ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ, ಮತ್ತು ಅವರು 1986 ರ ಒಡಿಯಾ ಚಿತ್ರ ಸತ ಕೇಬೆ ಲುಚಿ ರಹೇನ ಗಾಗಿ 1 ಒಡಿಶಾ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
=== ಇತರ ಭಾಷೆಗಳು ===
ಜಾನಕಿ ಕೆಲವು ಹಾಡುಗಳನ್ನು ಇತರ ಭಾಷೆಗಳಲ್ಲಿಯೂ ಹಾಡಿದ್ದಾರೆ.
* ಅದುತ ವೀಟ್ಟು ಪೆಣ್ (1960) ನಲ್ಲಿ ಒಂದು ಜಪಾನೀಸ್ ಹಾಡು
* ಪುತು ಪಾಟು (1990) ನಲ್ಲಿ ಒಂದು ಜರ್ಮನ್ ಹಾಡು
* ಸ್ವಯಂಕೃಷಿ (1986) ನಲ್ಲಿ ಒಂದು ಇಂಗ್ಲಿಷ್ ಹಾಡು
* ಒಂದು ಫ್ರೆಂಚ್ ಹಾಡು (ಶ್ರೇಯಸ್ಸು ನೀಡಲಾಗಿಲ್ಲ)
* (ಮಲ್ ಪೀಡಿ ಪ್ರೇಮ ವೃಕ್ಷಯೆ) (1959) ನಲ್ಲಿ ಒಂದು ಸಿಂಹಳ ಹಾಡು
== ಸಂಗೀತ ನಿರ್ದೇಶಕರೊಂದಿಗಿನ ಸಹಯೋಗ ==
ಜಾನಕಿ ವಿವಿಧ ಪೀಳಿಗೆಯ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದರು. 1960 ರ ದಶಕದ ಆರಂಭದಿಂದಲೂ ಅವರಿಗೆ ಪ್ರಧಾನವಾಗಿ ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಸಂಯೋಜಕರಿಂದ ಹಾಡುಗಳನ್ನು ನೀಡಲಾಯಿತು. ಅವರು ತಮ್ಮ ವೃತ್ತಿಯ ಆರಂಭದಲ್ಲಿ ತೆಲುಗು ಮತ್ತು ತಮಿಳಿನಲ್ಲಿ ಕಡಿಮೆ ಹಾಡುಗಳನ್ನು ಹಾಡಿದ್ದರೂ, 1970 ರ ದಶಕದ ಮಧ್ಯದಿಂದ ನಾಲ್ಕು ದಕ್ಷಿಣ ಭಾರತೀಯ ಭಾಷೆಗಳಲ್ಲಿಯೂ ಹಾಡಲು ಪ್ರಾರಂಭಿಸಿದರು.
=== ಎ. ಆರ್. ರೆಹಮಾನ್ ===
1990 ರ ದಶಕದಲ್ಲಿ, ಜಾನಕಿ ತಮ್ಮ ವೃತ್ತಿಯ ಆರಂಭಿಕ ಹಂತದಲ್ಲಿ ಎ. ಆರ್. ರೆಹಮಾನ್ ಅವರಿಗಾಗಿ ಅನೇಕ ಉತ್ತಮ ತಮಿಳು ಮತ್ತು ತೆಲುಗು ಹಾಡುಗಳನ್ನು ಹಾಡಿದರು. "ಒಟ್ಟಗಾತ ಕಟ್ಟಿಕೋ", "ಗೋಪಾಲ ಗೋಪಾಲ", "ನೆಂಜಿನೆಲೆ", "ಕಾಧಲ್ ಕಾಧಿತಂ ಥೀತವೆ", "ಮುದಲ್ವನೆ", "ಎಂಧನ್ ನೆಂಜಿಲ್", ಮತ್ತು "ಮಾರ್ಗಳಿ ಥಿಂಗಲ್" ನಂತಹ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಅವರು ಅವರ ಸಂಯೋಜನೆಯಡಿಯಲ್ಲಿ ಸಂಗಮಮ್ ಚಿತ್ರದ "ಮಾರ್ಗಳಿ ಥಿಂಗಲ್" ಹಾಡಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ – ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗೆದ್ದರು.
=== ಜಿ. ಕೆ. ವೆಂಕಟೇಶ್ ===
ಜಿ. ಕೆ. ವೆಂಕಟೇಶ್ 1960 ರ ದಶಕದ ಆರಂಭದಲ್ಲಿ ಎಸ್. ಜಾನಕಿ ಅವರೊಂದಿಗೆ ಸಹಯೋಗ ಮಾಡಿದರು. ಈ ಸಂಯೋಜನೆಯಿಂದ ವಿಶೇಷ ಉಲ್ಲೇಖದ ಅಗತ್ಯವಿರುವ ಎರಡು ಹಾಡುಗಳೆಂದರೆ ಸಂಧ್ಯಾ ರಾಗ ದಿಂದ "ನಂಬಿದೆ ನಿನ್ನ ನಾಧದೇವತೆ" ಮತ್ತು ಸನಾಡಿ ಅಪ್ಪಣ್ಣ ದಿಂದ "ಕರೆದರು ಕೇಳದೆ": ಎರಡೂ ಬಹಳ ಜನಪ್ರಿಯವಾದವು. 1950 ರ ದಶಕದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಡಾ. ರಾಜ್ಕುಮಾರ್ ಅವರು "ಮಹಿಷಾಸುರ ಮರ್ದಿನಿ" ಚಿತ್ರಕ್ಕಾಗಿ ಜಾನಕಿಯವರೊಂದಿಗೆ ತಮ್ಮ ಮೊದಲ ಯುಗಳಗೀತೆಯನ್ನು ಹಾಡಿದರು – "ತುಂಬಿತು ಮನವಾ" – ಅದರಲ್ಲಿ ಅವರು ಖಳನಾಯಕನ ಪಾತ್ರದಲ್ಲಿದ್ದರು.
=== ಹಂಸಲೇಖ ===
80 ರ ದಶಕದ ಅಂತ್ಯದ ವೇಳೆಗೆ ಹಂಸಲೇಖ ಕನ್ನಡ ಚಿತ್ರರಂಗದಲ್ಲಿ ಅಗ್ರ ಸಂಗೀತ ಸಂಯೋಜಕರಾಗಿ ಸ್ಥಾಪಿತರಾದರು, ಎಲ್ಲಾ ಹಿರಿಯ ಸಂಯೋಜಕರನ್ನು ಹಿನ್ನೆಲೆಗೆ ತಳ್ಳಿದರು. ನಟ ರವಿಚಂದ್ರನ್ ಅವರೊಂದಿಗಿನ ಅವರ ಪ್ರಬಲ ಸಂಬಂಧವು ಅನೇಕ ಹಿಟ್ ಹಾಡುಗಳಿಗೆ ಕಾರಣವಾಯಿತು. ಅವರ ವೃತ್ತಿಯ ಆರಂಭಿಕ ದಿನಗಳಲ್ಲಿ ಜಾನಕಿ ಅವರ ಮೊದಲ ಆಯ್ಕೆಯಾಗಿದ್ದರು. ಪ್ರೇಮಲೋಕ ಮತ್ತು ರಣಧೀರ ನಂತಹ ಚಿತ್ರಗಳಲ್ಲಿ ಅವರು ಯುಗಳಗೀತೆಗಳನ್ನು ಹಾಡಿದ್ದಾರೆ. ಜಾನಕಿ ಹಂಸಲೇಖ ಅವರೊಂದಿಗೆ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
=== ಇಳಯರಾಜ ===
ಇಳಯರಾಜ ಅವರು ಜಿ. ಕೆ. ವೆಂಕಟೇಶ್ ಅವರೊಂದಿಗೆ ಕೆಲಸ ಮಾಡಿದಾಗ ಜಾನಕಿ ಅವರ ಧ್ವನಿ ವ್ಯಾಪ್ತಿ ಮತ್ತು ಬಹುಮುಖತೆಯ ಬಗ್ಗೆ ತಿಳಿದಿದ್ದರು. ಅವರು ತಮ್ಮ ಮೊದಲ ಚಿತ್ರ ಅನ್ನಕ್ಕಿಲಿ (1976) ಗೆ ಸಂಗೀತ ಸಂಯೋಜಿಸಲು ಅವಕಾಶ ಸಿಕ್ಕಾಗ, ಜಾನಕಿ ಅವರು 3 ಹಾಡುಗಳನ್ನು ಹಾಡುವಂತೆ ಕೇಳಿಕೊಂಡರು, ಅವು ಅತ್ಯಂತ ಜನಪ್ರಿಯವಾದವು, ತಮಿಳು ಚಿತ್ರರಂಗದಲ್ಲಿ ಒಂದು ಯುಗವನ್ನು ಪ್ರಾರಂಭಿಸಿದವು. ಎಸ್ ಜಾನಕಿ ಅವರ ಸಂಯೋಜನೆಗಳಲ್ಲಿ ತಮಿಳಿನಲ್ಲಿ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಗೆದ್ದರು.
ಜಾನಕಿ ತಮ್ಮ ಹೆಚ್ಚಿನ ಯುಗಳಗೀತೆಗಳನ್ನು ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಲೇಷ್ಯಾ ವಾಸುದೇವನ್, ಮನೋ, ಕೆ. ಜೆ. ಯೇಸುದಾಸ್, ಮತ್ತು ಜಯಚಂದ್ರನ್ ಅವರೊಂದಿಗೆ ಹಾಡಿದ್ದಾರೆ. ಇಳಯರಾಜ ಸ್ವತಃ ಜಾನಕಿ ಅವರೊಂದಿಗೆ ಸುಮಾರು 200 ಯುಗಳಗೀತೆಗಳನ್ನು ಹಾಡಿದ್ದಾರೆ. ಕಮಲ್ ಹಾಸನ್ ಅವರ ಅತಿದೊಡ್ಡ ಹಿಟ್ಗಳಲ್ಲಿ ಹಲವಾರು ಇಳಯರಾಜರ ಸಂಗೀತ ನಿರ್ದೇಶನದಡಿಯಲ್ಲಿ ಎಸ್. ಜಾನಕಿ ಅವರೊಂದಿಗಿನ ಸಹಯೋಗದಲ್ಲಿ ಬಂದಿವೆ. ಇವುಗಳಲ್ಲಿ ಸಿಗಪ್ಪು ರೋಜಾಕ್ಕಲ್ ನಿಂದ "ನಿನೈವೊ ಒರು ಪರವೈ", ಮೈಕೇಲ್ ಮದನ ಕಾಮ ರಾಜನ್ ನಿಂದ "ಸುಂದರಿ ನೀಯುಂ", ಗುನಾ ನಿಂದ "ಕಣ್ಮಣಿ ಅನ್ಬೋಡು ಕಾಧಲನ್", ಮತ್ತು ದೇವರ್ ಮಗನ್ ನಿಂದ "ಇಂಜಿ ಇಡುಪ್ಪಳಿ" ಯ ಯುಗಳಗೀತೆಯ ಆವೃತ್ತಿ ಸೇರಿವೆ. ಇಳಯರಾಜ ಜಾನಕಿಗೆ ಹೆಚ್ಚಿನ ಹಾಡುಗಳನ್ನು ನೀಡಲು ಪ್ರಾರಂಭಿಸಿದ ನಂತರ, ಇತರ ಸಂಗೀತ ಸಂಯೋಜಕರು ಅನುಸರಿಸಿದರು.
=== ಎಂ. ರಂಗರಾವ್ ===
ಎಂ. ರಂಗರಾವ್ ಕನ್ನಡ ಚಿತ್ರ ಸಂಗೀತಕ್ಕೆ ಮರೆಯಲಾಗದ ಹಾಡುಗಳನ್ನು ನೀಡಿದ ಸಂಯೋಜಕರಲ್ಲಿ ಒಬ್ಬರು. ಅವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎದಕಲ್ಲು ಗುಡ್ಡದ ಮೇಲೆ ("ಸನ್ಯಾಸಿ ಸನ್ಯಾಸಿ") ಸೇರಿದಂತೆ ಅನೇಕ ಚಿತ್ರಗಳಿಗೆ ಜಾನಕಿ ಅವರೊಂದಿಗೆ ಸಹಯೋಗ ಮಾಡಿದರು. ರಂಗರಾವ್ "ವಸಂತ ಗೀತ", "ಹೊಸಬೆಳಕು", ಮತ್ತು "ಸಮಯದ ಗೊಂಬೆ" ಗಾಗಿ ಡಾ. ರಾಜ್ಕುಮಾರ್ ಮತ್ತು ಜಾನಕಿ ಹಾಡಿದ ಮರೆಯಲಾಗದ ಯುಗಳಗೀತೆಗಳನ್ನು ಸಂಯೋಜಿಸಿದರು. ಹೊಸಬೆಳಕುಗಾಗಿ, ರಂಗರಾವ್ ರಾಷ್ಟ್ರಕವಿ ಕುವೆಂಪು ಅವರ "ತೆರೆದಿದೆ ಮನೆ ಓ ಬಾ ಅತಿಥಿ" ಕವಿತೆಗೆ ಮಧುರವಾದ ರಾಗವನ್ನು ಸಂಯೋಜಿಸಿದರು ಮತ್ತು ಜಾನಕಿ ಅವರು ಮತ್ತೊಬ್ಬ ದಂತಕಥೆಯ ಗಾಯಕಿ ವಾಣಿ ಜಯರಾಂ ಅವರೊಂದಿಗೆ ಇದನ್ನು ಹಾಡಿದರು.
=== ಎಂ. ಎಸ್. ಬಾಬುರಾಜ್ ===
ಜಾನಕಿಯವರ ಆರಂಭಿಕ ಮನ್ನಣೆ ಪಡೆದ ಸಹಯೋಗವು ಹಿಂದೂಸ್ತಾನಿ ಸಂಗೀತದಲ್ಲಿ ಪರಿಣತಿ ಹೊಂದಿದ್ದ ಮಲಯಾಳಂ ಸಂಯೋಜಕ ಎಂಎಸ್ ಬಾಬುರಾಜ್ ಅವರೊಂದಿಗಿತ್ತು. ಜಾನಕಿಯವರ ಕೆಲವು ಪ್ರಸಿದ್ಧ ಏಕಗೀತೆಗಳು ಈ ಸಹಯೋಗದಿಂದ ಬಂದಿವೆ, ಇವುಗಳಲ್ಲಿ ವಸಂತ ಪಂಚಮಿ ನಾಲಿಲ್ (ಭಾರ್ಗವಿ ನಿಲಯಂ), ಅಂಜನ ಕಣ್ಣೆಝುತಿ (ತಚೋಲಿ ಒತೇನನ್) ಮತ್ತು ಥಾನೆ ಥಿರಿಂಜುಂ ಮರಿಂಜುಂ (ಅಂಬಲಪ್ರಾವು) ಸೇರಿವೆ.
=== ರಾಜನ್-ನಾಗೇಂದ್ರ ===
ಜಾನಕಿ ಅವರ ಬಹುತೇಕ ಎಲ್ಲಾ ಆಲ್ಬಮ್ಗಳ ಭಾಗವಾಗಿದ್ದರು. ಆರಂಭಿಕ ದಿನಗಳಲ್ಲಿ, RN PBS-SJ ಗೆ ಅನೇಕ ಯುಗಳಗೀತೆಗಳನ್ನು ನೀಡಿದರು. ನಂತರ ಅವರ ಮುಖ್ಯ ಗಾಯಕರು SPB ಮತ್ತು ಜಾನಕಿ ಆಗಿದ್ದರು. ರೇಡಿಯೋಗಳು SPB ಮತ್ತು ಎಸ್ ಜಾನಕಿ ಅವರ ಜೋಡಿಯನ್ನು "ಪ್ರೀತಿಯ ಪಕ್ಷಿಗಳು" ಎಂದು ಕರೆದವು ಮತ್ತು 1970 ಮತ್ತು 80 ರ ದಶಕಗಳಲ್ಲಿ ರಾಜನ್-ನಾಗೇಂದ್ರ ಅವರು ಸಂಯೋಜಿಸಿದ ಪ್ರಣಯ ಯುಗಳಗೀತೆಗಳಿಂದಾಗಿ ಕನ್ನಡ ಚಿತ್ರರಂಗದಲ್ಲಿ "ಅತ್ಯುತ್ತಮ ಗಾಯನ ಜೋಡಿ" ಎಂದು ಕರೆಯಲ್ಪಟ್ಟರು. ಸಂಖ್ಯಾಶಾಸ್ತ್ರದ ಪ್ರಕಾರ, ಇಳಯರಾಜ ನಂತರ ಜಾನಕಿಗೆ ಗರಿಷ್ಠ ಹಾಡುಗಳನ್ನು ನೀಡಿದವರು ರಾಜನ್-ನಾಗೇಂದ್ರ. ಅತ್ಯುತ್ತಮ ಹಿಟ್ ಹಾಡುಗಳು ಎರಡು ಕನಸು, ಹೊಂಬಿಸಿಲು, ಗಾಳಿ ಮಾತು, ಪಾವನ ಗಂಗ, ಅವಳ ಹೆಜ್ಜೆ, ಚಂದನ ಗೊಂಬೆ, ನಾ ನಿನ್ನ ಬಿಡಲಾರೆ ಮತ್ತು ಪಟ್ಟಿ ಮುಂದುವರೆಯುತ್ತದೆ.
=== ವಿಜಯ ಭಾಸ್ಕರ್ ===
ಅವರ ಮುಖ್ಯ ಗಾಯಕಿಯರು 60 ರ ದಶಕದಲ್ಲಿ ಪಿ ಸುಶೀಲಾ ಮತ್ತು 70 ಮತ್ತು 80 ರ ದಶಕಗಳಲ್ಲಿ ವಾಣಿ ಜಯರಾಂ ಮತ್ತು ಚಿತ್ರಾ ಆಗಿದ್ದರೂ, ಅವರು ಗೆಜ್ಜೆ ಪೂಜೆ, ಬೆಳ್ಳಿಮೋಡ, ಉಪಾಸನೆ, ಮತ್ತು ಸೀತಾ (1970 ಚಿತ್ರ) ನಂತಹ ಚಿತ್ರಗಳಲ್ಲಿ ತಮ್ಮ ಕೆಲವು ಅತ್ಯುತ್ತಮ ಸಂಯೋಜನೆಗಳನ್ನು ಜಾನಕಿಗೆ ನೀಡಿದರು. "ಗಗನವು ಎಲ್ಲೊ ಭೂಮಿಯು ಎಲ್ಲೊ" ಜಾನಕಿಯವರ ಅತ್ಯಂತ ಸ್ಮರಣೀಯ ಹಾಡುಗಳಲ್ಲಿ ಒಂದಾಗಿ ಉಳಿದಿದೆ.
== ಪರಂಪರೆ ಮತ್ತು ಜನಪ್ರಿಯತೆ ==
ಜಾನಕಿ ಪಾತ್ರದ ವಯಸ್ಸಿಗೆ ಅನುಗುಣವಾಗಿ ವ್ಯಾಪಕ ಶ್ರೇಣಿಯ ಧ್ವನಿ ಮಾಡ್ಯುಲೇಷನ್ ಅನ್ನು ನಿರ್ವಹಿಸಿದರು. ಉತಿರಿಪೂಕ್ಕಳ್ (1979) ನ "ಪೊಡ ಪೊಡ ಪೊಕ್ಕ" ಹಾಡಿಗೆ ತಮಿಳುನಾಡು ರಾಜ್ಯ ಪ್ರಶಸ್ತಿ ಮತ್ತು ಸಪ್ತಪದಿ (1981) ನಿಂದ "ಗೋವುಲ್ಲು ತೆಲ್ಲನ" ಹಾಡಿಗೆ ಆಂಧ್ರಪ್ರದೇಶ ರಾಜ್ಯ ಪ್ರಶಸ್ತಿಯನ್ನು ಅವರು ಪಡೆದರು. ತಮಿಳು ಚಿತ್ರ ರುಸಿ ಕಂದ ಪೂನೈ (1980) ನಿಂದ "ಕಣ್ಣ ನೀ ಎಂಗೇಯ್" ಹಾಡು, ಇದನ್ನು ಸ್ವತಃ ಅವರು ಬರೆದಿದ್ದಾರೆ, ಇಡಿಯಾಗಿ ಜಾನಕಿ ಮಗುವಿನ ಧ್ವನಿಯಲ್ಲಿ ಹಾಡಿದ್ದಾರೆ. ಅದೇ ರೀತಿ ಮಲಯಾಳಂ ಚಿತ್ರ ಈ ಥನಲಿಲ್ ಇಥಿರಿ ನೇರುಮ್ (1985) ನಿಂದ "ಮಮ್ಮಿ ಮಮ್ಮಿ" ಹಾಡನ್ನು ಸಹ ಅವರು ಹಾಡಿದ್ದಾರೆ. 70 ರ ದಶಕದಲ್ಲಿ ಕನ್ನಡದಲ್ಲಿ ಮಕ್ಕಳ ಧ್ವನಿಯಲ್ಲಿ ಹಾಡಿದ ಹಾಡುಗಳು ಸಹ ಜನಪ್ರಿಯವಾಗಿದ್ದವು, ಅಂತಹ ಒಂದು ಹಾಡು ಮಧುರ ಸಂಗಮ (1978) ಚಿತ್ರದ "ತಾಯಿಯ ತಂದೆಯ" ಆಗಿದೆ. ಅವರು ವಿವಿಧ ವಯಸ್ಸಿನ ಅನೇಕ ವಿಭಿನ್ನ ಪಾತ್ರಗಳಿಗಾಗಿ ಅಂತಹ ಅನೇಕ ಹಾಡುಗಳನ್ನು ಹಾಡಿದರು. ಅವರು ಎಲ್ಲಾ ಭಾಷೆಗಳಲ್ಲಿ 48,000+ ಹಾಡುಗಳನ್ನು ಹಾಡಿದ್ದಾರೆ.
=== ಕಠಿಣವಾದ ಹಾಡು ===
ಜಾನಕಿ ತಮ್ಮ ಗಾಯನ ವೃತ್ತಿಯ ಅತ್ಯಂತ ಕಠಿಣವಾದ ಹಾಡು ಹೇಮಾವತಿ ಚಿತ್ರದ ಕನ್ನಡ ಹಾಡು "ಶಿವ ಶಿವ ಎನ್ನದ ನಾಲಿಗೆಯೇಕೆ" ಎಂದು ಹೇಳಿದ್ದಾರೆ, ಇದು ಅನೇಕ ವೇಗದ ಸ್ವರಗಳನ್ನು ಒಳಗೊಂಡಿತ್ತು. ಎರಡು ವಿಭಿನ್ನ ರಾಗಗಳಾದ ಥೋಡಿ ಮತ್ತು ಆಭೋಗಿ ಯಲ್ಲಿರುವ ಈ ಹಾಡನ್ನು ಎಲ್. ವೈದ್ಯನಾಥನ್ ಸಂಯೋಜಿಸಿದ್ದಾರೆ.
== ಪ್ರಶಸ್ತಿಗಳು ಮತ್ತು ಗೌರವಗಳು ==
{| class="wikitable floatright" style="width: 25em; text-align: center; font-size: 70%; vertical-align: middle;"
|+ಪ್ರಶಸ್ತಿಗಳು
|- style="background:#d9e8ff; text-align:center;"
!style="vertical-align: middle;"| ಪ್ರಶಸ್ತಿಗಳು
| style="background:#cec; font-size:8pt; width:60px;"| ಗೆಲುವುಗಳು
|- style="background:#eef;"
| style="text-align:center;"|
[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|4}}
|- style="background:#eef;"
| style="text-align:center;"|
[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|11}}
|- style="background:#eef;"
| style="text-align:center;"|
[[ನಂದಿ ಪ್ರಶಸ್ತಿ – ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ಆಂಧ್ರಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|11}}
|- style="background:#eef;"
| style="text-align:center;"|
[[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|6}}
|- style="background:#eef;"
| style="text-align:center;"|
[[ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ]]
|{{won|1}}
|- style="background:#eef;"
| style="text-align:center;"|
[[ಒಡಿಶಾ ರಾಜ್ಯ ಚಲನಚಿತ್ರ ಪ್ರಶಸ್ತಿ]]
|{{won|1}}
|- style="background:#eef;"
| style="text-align:center;"|
ಒಟ್ಟು
|{{won|33}}
|}
;[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]:
[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ]]
* 1977 – (ಹಾಡು: "ಸೆಂತೂರಾ ಪೂವೆ") – 16 ವಯತಿನಿಲೆ, ತಮಿಳು ಚಿತ್ರ
* 1981 – (ಹಾಡು: "ಎಟ್ಟುಮನೂರಂಬಲತಿಲ್") – ಒಪ್ಪೋಲ್, ಮಲಯಾಳಂ ಚಿತ್ರ
* 1984 – (ಹಾಡು: "ವೆನ್ನೆಲ್ಲೊ ಗೊದರಿ ಅಂದಂ") – ಸೀತಾರ, ತೆಲುಗು ಚಿತ್ರ
* 1992 – (ಹಾಡು: "ಇಂಜಿ ಇಡುಪ್ಪಳಿ") – ದೇವರ್ ಮಗನ್, ತಮಿಳು ಚಿತ್ರ
;ಮಿರ್ಚಿ ಮ್ಯೂಸಿಕ್ ಪ್ರಶಸ್ತಿಗಳು:
* 2015 – ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ – ದಕ್ಷಿಣ
;ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ
*ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ – ದಕ್ಷಿಣ – 1997
;ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು:
[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ – ಅತ್ಯುತ್ತಮ ಗಾಯಕಿ|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ]]
* 1970 – ಸ್ತ್ರೀ
* 1972 – ಪುಲ್ಲಿಮನ್
* 1974 – ಚಂದ್ರಕಾಂತಂ
* 1976 – ಆಲಿಂಗನಂ
* 1977 – ಮದನೋಲ್ಸವಂ
* 1979 – ಠಾಕರ
* 1980 – ಮಂಜಿಲ್ ವಿರಿಂಜ ಪೂಕ್ಕಳ್, ಚಮರಂ, ಅನಿಯತ ವಳಕಳ್
* 1981 – ವಿವಿಧ ಚಿತ್ರಗಳು
* 1982 – ವಿವಿಧ ಚಿತ್ರಗಳು
* 1983 – ವಿವಿಧ ಚಿತ್ರಗಳು
* 1984 – ಕನಮರಾಯತು
;ನಂದಿ ಪ್ರಶಸ್ತಿಗಳು (ಆಂಧ್ರಪ್ರದೇಶ ರಾಜ್ಯ ಚಲನಚಿತ್ರ, ಸಂಗೀತ, ದೂರದರ್ಶನ ಮತ್ತು ಕಲಾ ಪ್ರಶಸ್ತಿಗಳು)
[[ನಂದಿ ಪ್ರಶಸ್ತಿ – ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ]]
* 1980 – ಶ್ರೀ ವಸವಿ ಕನ್ಯಕ ಪರಮೇಶ್ವರಿ ಮಹಾತ್ಯಂ
* 1981 – ಸಪ್ತಪದಿ
* 1983 – ಸಾಗರ ಸಂಗಮಂ
* 1985 – ಪ್ರತಿಘಾತನ
* 1986 – ಅರುಣ ಕಿರಣಂ
* 1988 – ಜಾನಕಿ ರಾಮುಡು
* 1994 – ಭೈರವ ದ್ವೀಪಂ
* 1997 – ಥೋಡು
* 1998 – ಅಂತಪುರಂ – "ಸುರಿದು ಪುವ್ವ..." ಹಾಡಿಗೆ
* 2000 – ಶ್ರೀ ಸಾಯಿ ಮಹಿಮ
;ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು
[[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ – ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ]]
* 1970 – ನಮ್ಮ ಕುಳಂತೈಗಳ್
* 1977 – 16 ವಯತಿನಿಲೆ – ಹಾಡು: ಸೆಂತೂರಾ ಪೂವೆ
* 1979 – ಉತಿರಿಪೂಕ್ಕಳ್ – ಹಾಡು: ಅಳಗಿಯ ಕಣ್ಣೆ
* 1981 – ಮೂಂದ್ರಂ ಪಿರೈ
* 1982 – ಕಾಧಲ್ ಒವಿಯಂ
* 1999 – ಸಂಗಮಮ್ – ಹಾಡು: ಮಾರ್ಗಳಿ ಥಿಂಗಲ್
;ಒಡಿಶಾ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
* 1986 – ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಸತ ಕೇಬೆ ಲುಚಿ ರಹೇನ
;ಫಿಲ್ಮ್ಫೇರ್ ಪ್ರಶಸ್ತಿಗಳು
* 1986: ಫಿಲ್ಮ್ಫೇರ್ ಪ್ರಶಸ್ತಿ – ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ನಾಮನಿರ್ದೇಶನ – "ಯಾರ್ ಬಿನಾ ಚೈನ್ ಕಹಾನ್ ರೆ (ಸಾಹೇಬ್)
; ಪದ್ಮ ಪ್ರಶಸ್ತಿಗಳು
* 2013: ಕಲೆಗಳಿಗೆ ಅವರ ಕೊಡುಗೆಗಾಗಿ ಭಾರತ ಸರ್ಕಾರವು ಘೋಷಿಸಿದ ಭಾರತದ 3ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿ. ಆದರೆ ಅವರು ಅದನ್ನು ನಿರಾಕರಿಸಿದರು.
;ವಿಶೇಷ ಗೌರವಗಳು
* 1986 – ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ
* 1987 – ಮಯೂರಿ (ಹಿಂದಿ ಆವೃತ್ತಿ) ಗಾಗಿ ಸರ್ಸಿಂಗರ್ ಪ್ರಶಸ್ತಿ
* 1992 – ಪಾವೆಂಡರ್ ಭಾರತಿದಾಸನ್ ಪ್ರಶಸ್ತಿ (ತಮಿಳುನಾಡು ರಾಜ್ಯ ಚಲನಚಿತ್ರ ಗೌರವ ಪ್ರಶಸ್ತಿ)
* 1997 – ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ – ದಕ್ಷಿಣ
* 2002 – ಕೇರಳ ಸರ್ಕಾರದಿಂದ ಸಿನಿಮಾ 'ಸಾಧಕ' ಪ್ರಶಸ್ತಿ
* 2001 – ಸಂಗೀತದಲ್ಲಿ ಅಸಾಧಾರಣ ಪ್ರದರ್ಶನಕ್ಕಾಗಿ ವಿಶೇಷ ತೀರ್ಪುಗಾರರ ಸ್ವರಾಲಯ ಯೇಸುದಾಸ್ ಪ್ರಶಸ್ತಿ
* 2006 – ನೆಚ್ಚಿನ ಮಹಿಳಾ ಹಿನ್ನೆಲೆ ಗಾಯಕಿ ವಿಜಯ್ ಪ್ರಶಸ್ತಿಗಳು
* 2009 – ಕನ್ನಡ ಚಿತ್ರರಂಗಕ್ಕೆ ಕೊಡುಗೆಗಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್
* 2011 – ಕರ್ನಾಟಕದಿಂದ "ಬಸವ ಭೂಷಣ" ಪ್ರಶಸ್ತಿ
* 2012 – ಭಾರತೀಯ ಚಿತ್ರರಂಗದ ಎವರ್ಗ್ರೀನ್ ಧ್ವನಿ ವಿಜಯ್ ಸಂಗೀತ ಪ್ರಶಸ್ತಿಗಳು
* 2013 – Maa ಸಂಗೀತ ಜೀವಮಾನ ಸಾಧನೆ ಪ್ರಶಸ್ತಿ, Maa ಸಂಗೀತ ಪ್ರಶಸ್ತಿಗಳಿಂದ
* 2013 – ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ (ತುಂಬಾ ತಡವಾಗಿದೆ ಮತ್ತು ತುಂಬಾ ಕಡಿಮೆ ಎಂದು ಹೇಳಿ ಸ್ವೀಕರಿಸಲು ನಿರಾಕರಿಸಿದರು)
* 2013 – ಉದಯ ಚಲನಚಿತ್ರ ಪ್ರಶಸ್ತಿಗಳಿಂದ ಜೀವಮಾನ ಸಾಧನೆ ಪ್ರಶಸ್ತಿ
* 2014 – ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ 2014 ರಲ್ಲಿ ಕರ್ನಾಟಕ ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ
* 2014 – ಕನ್ನಡ ಚಿತ್ರರಂಗಕ್ಕೆ ಕೊಡುಗೆಗಾಗಿ ಡಾ. ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
* 2015 – ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳಲ್ಲಿ [ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು] ಅಸಾಧಾರಣ ಕೊಡುಗೆಗಾಗಿ ರೇಡಿಯೋ ಮಿರ್ಚಿಯಿಂದ ಜೀವಮಾನ ಸಾಧನೆ ಪ್ರಶಸ್ತಿ
* 2016 – ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅಸಾಧಾರಣ ಕೊಡುಗೆಗಾಗಿ SIIMA ಜೀವಮಾನ ಸಾಧನೆ ಪ್ರಶಸ್ತಿ
* 2018 – 16 ನೇ ಸಂತೋಷಂ ಚಲನಚಿತ್ರ ಪ್ರಶಸ್ತಿಗಳಲ್ಲಿ ಸಂತೋಷಂ ಜೀವಮಾನ ಸಾಧನೆ ಪ್ರಶಸ್ತಿ
* 2018 ಜೂನ್ 5 – ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಂದ SPB ರಾಷ್ಟ್ರೀಯ ಪ್ರಶಸ್ತಿ
* 2019 – ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಗಾಗಿ ಎಂಎಸ್ ಸುಬ್ಬುಲಕ್ಷ್ಮಿ ರಾಷ್ಟ್ರೀಯ ಪ್ರಶಸ್ತಿಯ ಮೊದಲ ಸ್ವೀಕರ್ತೆ, ತಮಿಳುನಾಡು ರಾಜ್ಯ ಸರ್ಕಾರ
;ಇತರ ಪ್ರಶಸ್ತಿಗಳು
* ಎಂ ಎಸ್ ಬಾಬುರಾಜ್ ಪ್ರಶಸ್ತಿಯ ಮೊದಲ ಸ್ವೀಕರ್ತೆ
* ಪಿ. ಸುಶೀಲಾ ಟ್ರಸ್ಟ್ ರಾಷ್ಟ್ರೀಯ ಪ್ರಶಸ್ತಿಯ ಮೊದಲ ಸ್ವೀಕರ್ತೆ
* ವಿ ದಕ್ಷಿಣಾಮೂರ್ತಿ ಪ್ರಶಸ್ತಿಯ ಮೊದಲ ಸ್ವೀಕರ್ತೆ
* ಮಾಧವಪೆಡ್ಡಿ ಸತ್ಯಂ ಪ್ರಶಸ್ತಿ
* ಮಲಯಾಳಂ ಚಿತ್ರ ಸಂಗೀತಕ್ಕೆ ಕೊಡುಗೆಗಾಗಿ ವಯಲಾರ್ ಪ್ರಶಸ್ತಿ
* ಆಂಧ್ರಪ್ರದೇಶ ಸರ್ಕಾರದಿಂದ ಗೀತಾ ದತ್ ಪ್ರಶಸ್ತಿ
* ಚಿ. ಉದಯಶಂಕರ್ ಪ್ರಶಸ್ತಿ
* ಸಂಗೀತ ಗಂಗಾ ಗಾಯನ ಪ್ರಶಸ್ತಿ
* ಸಂಗೀತ ಕಲಾವೇದಿಕೆಯಿಂದ ಸಂಗೀತ ರತ್ನ
* ಶತಮಾನದ ಗಾಯಕಿ ಪ್ರಶಸ್ತಿ
* 2014 ರಲ್ಲಿ ಮನ್ನಾ ಡೇ ಪುರಸ್ಕಾರ್
* 2014 ರಲ್ಲಿ ಗಾಯಕಿ ಜಿಕ್ಕಿ ಪ್ರಶಸ್ತಿ
* ರಾಮು ಕಾರ್ಯತ್ ಫೌಂಡೇಶನ್ ಪ್ರಶಸ್ತಿಯ ಮೊದಲ ಸ್ವೀಕರ್ತೆ
* ಗಲ್ಫ್ ಮಲಯಾಳಂ ಸಂಗೀತ ಪ್ರಶಸ್ತಿ
== ಎಸ್. ಜಾನಕಿ ಅವರು ಹಾಡಿರುವ ಕನ್ನಡ ಹಾಡುಗಳು ==
'''ಸಿಸ್ಟ್ಲ ಜಾನಕಿ''', ಸಾಮಾನ್ಯವಾಗಿ ಎಸ್. ಜಾನಕಿ ಎಂದು ಕರೆಯಲ್ಪಡುವವರು, ಭಾರತೀಯ ಗಾಯಕಿಯಾಗಿದ್ದು, ಅವರು ವಿವಿಧ ಭಾರತೀಯ ಭಾಷೆಗಳಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕೆಳಗಿನವು ಅವರು ಧ್ವನಿಮುದ್ರಿಸಿದ ಕನ್ನಡ ಹಾಡುಗಳ ಪಟ್ಟಿಯಾಗಿದೆ:
==1970 ರ ದಶಕದ ಮೊದಲು==
=== 1950–1960ರ ದಶಕ ===
{| class="wikitable sortable"
|-
! ವರ್ಷ!! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು) !! ಟಿಪ್ಪಣಿಗಳು
|-
| 1957
! scope="row"| ರಾಯರ ಸೊಸೆ
| ಥಾಲಲೆಂತು ಶೋಕ ವೇಗ || ಆರ್. ದಿವಾಕರ || ಪಿ. ಗುಂಡು ರಾವ್ || ||
|-
| 1958
! scope="row"| ಶ್ರೀ ಕೃಷ್ಣ ಗಾರುಡಿ
| ಭಲೇ ಭಲೇ ಗಾರುಡಿ || ಪೆಂಡ್ಯಾಲ ನಾಗೇಶ್ವರ ರಾವ್ || ಹುಣಸೂರು ಕೃಷ್ಣಮೂರ್ತಿ || ಪೆಂಡ್ಯಾಲ ನಾಗೇಶ್ವರ ರಾವ್ ||
|-
| rowspan=5|1959
! scope="row" rowspan=3| ಅಬ್ಬ ಆ ಹುಡುಗಿ
| ಹೃದಯ ದೇವಿಯೇ || rowspan="2" |ಪಿ. ಕಾಳಿಂಗ ರಾವ್ || rowspan="3" |ಎಚ್ ಎಲ್ ಎನ್ ಸಿಂಹ ||rowspan="2"| ಪಿ. ಬಿ. ಶ್ರೀನಿವಾಸ್ ||
|-
| ಆಸೆಯ ಗೋಪುರ ||
|-
| ಆನಂದದಾಯಕವು || ||
|-
! scope="row" rowspan=2| ಮಹಿಷಾಸುರ ಮರ್ದಿನಿ
| ಗಗನದಲಿ ಮುಗಿಲನೇರಿ || rowspan="2" |ಜಿ. ಕೆ. ವೆಂಕಟೇಶ್ || rowspan="2" |ಚಿ. ಸದಾಶಿವಯ್ಯ || ||<ref>{{cite web|url=http://play.raaga.com/kannada/album/Mahishasura-Mardhini-songs-K0001026|title=Mahishasura Mardhini Songs|access-date=26 January 2015|website=[[Raaga.com]]|archive-date=6 March 2016|archive-url=https://web.archive.org/web/20160306185730/http://play.raaga.com/kannada/album/Mahishasura-Mardhini-songs-K0001026|url-status=dead}}</ref>
|-
| ತುಂಬಿತು ಮನವ || ಡಾ. ರಾಜ್ಕುಮಾರ್ ||
|-
| rowspan=16|1960
! scope="row" rowspan=3| ಆಶಾ ಸುಂದರಿ
| ಓ ಸಖಿ || rowspan="3" |ಸುಸರ್ಲ ದಕ್ಷಿಣಾಮೂರ್ತಿ || rowspan="3" |ಹುಣಸೂರು ಕೃಷ್ಣಮೂರ್ತಿ ||ಎಸ್. ವರಲಕ್ಷ್ಮಿ ||
|-
| ಗುಟ್ಟೇನಿದೆ ಗಟ್ಟಿ ಮಾತು || ||
|-
| ಅಮೃತಮಯ ಈ ಸ್ನೇಹ || ಪಿ. ಸುಶೀಲಾ ||
|-
! scope="row" rowspan=4| ದಶಾವತಾರ
| ಒಂದೆ ಬಳ್ಳಿಯ ಹೂವು || rowspan="4" |ಜಿ. ಕೆ. ವೆಂಕಟೇಶ್ || rowspan="4" |ಜಿ. ವಿ. ಅಯ್ಯರ್ || ಎ. ಪಿ. ಕೋಮಲ ||
|-
| ಬಾರೆ ರಾಧಿಕೆ ಕೋಪ ಏತಕೆ || ಎಲ್. ಆರ್. ಈಶ್ವರಿ ||
|-
| ರಘುಪತಿ ರಾಘವ || ||
|-
| ನಂದನ ನಂದನ || ||
|-
! scope="row" rowspan=3| ಭಕ್ತ ಕನಕದಾಸ
| ಬಳ್ಳಿ ಬಳ್ಳಿ || rowspan="3" |ಎಂ. ವೆಂಕಟರಾಜು || rowspan="3"| ಹುಣಸೂರು ಕೃಷ್ಣಮೂರ್ತಿ || ||
|-
| ಚಿನ್ನದಂತೆ ಚಿನ್ನ || ||
|-
| ಶೃಂಗಾರ ಶೀಲ || ಪಿ. ಬಿ. ಶ್ರೀನಿವಾಸ್ ||
|-
! scope="row" rowspan="2"| ಮಕ್ಕಳ ರಾಜ್ಯ
| ಜಯ ಜಯ ಗೋಕುಲ ಬಾಲ || rowspan=2|ಟಿ. ಜಿ. ಲಿಂಗಪ್ಪ || rowspan=2|ಕಣಗಾಲ್ ಪ್ರಭಾಕರ ಶಾಸ್ತ್ರಿ || ಎ. ಪಿ. ಕೋಮಲ ||
|-
| ನಗಲು ಬರದೋ || ||
|-
! scope="row" rowspan=3| ರಾಣಿ ಹೊನ್ನಮ್ಮ
| ಶ್ರೀಕೃಷ್ಣನೇಕಿಂತ || rowspan="3" |ವಿಜಯ ಭಾಸ್ಕರ್ || rowspan="3" |ಕೆ. ಆರ್. ಸೀತಾರಾಮ ಶಾಸ್ತ್ರಿ ||rowspan="2"| ಪಿ. ಬಿ. ಶ್ರೀನಿವಾಸ್ ||
|-
| ಜೀವನ ಹೂವಿನ ||
|-
| ಕೋಲು ಗೆಜ್ಜೆ ಕಾಲು ಗೆಜ್ಜೆ || ||
|-
! scope="row"| ರಣಧೀರ ಕಂಠೀರವ
| ಸಂಚಾರಿ ಮನಸೋತೆ || ಜಿ. ಕೆ. ವೆಂಕಟೇಶ್ || ಜಿ. ವಿ. ಅಯ್ಯರ್ || ||
|-
| rowspan="8"|1961
! scope="row" rowspan=2| ಕಂಠೆರೆದು ನೋಡು
|ಹೆಣ್ಣಿನ ಮೇಲೆ || rowspan="2" |ಜಿ. ಕೆ. ವೆಂಕಟೇಶ್ || rowspan="2" |ಜಿ. ವಿ. ಅಯ್ಯರ್ || ಪಿ. ಬಿ. ಶ್ರೀನಿವಾಸ್ ||
|-
| ಯೆದವಿದರೆ ನಾ || ಎಲ್. ಆರ್. ಈಶ್ವರಿ ||
|-
! scope="row" |ಕೈವಾರ ಮಹಾತ್ಮೆ
|ನಿದಿರಾ ದೇವಿ || ಜಿ. ಕೆ. ವೆಂಕಟೇಶ್ || ಜಿ. ವಿ. ಅಯ್ಯರ್ || ||
|-
! scope="row" rowspan=4| ಕಿತ್ತೂರು ಚೆನ್ನಮ್ಮ
| ಹೂವಿನ ಹಂಥ ಹತ್ತುವ ಜನೆ || rowspan="4" |ಟಿ. ಜಿ. ಲಿಂಗಪ್ಪ || rowspan="3" |ಜಿ. ವಿ. ಅಯ್ಯರ್ || ಕಮಲ ||
|-
| ಆಲಕ್ಕೆ ಹೂವಿಲ್ಲ || ಎ. ಪಿ. ಕೋಮಲ||
|-
| ಸನ್ನೆ ಏನೆನೋ ಮಾಡಿತು ಕಣ್ಣು || ಪಿ. ಬಿ. ಶ್ರೀನಿವಾಸ್||
|-
| ಕೋಲು ತುಡಿಯ ಕೋಡಗನಂತೆ || ಅಕ್ಕ ಮಹಾದೇವಿ || ||
|-
! scope="row" |ನಾಗಾರ್ಜುನ
|ಆನಂದ ಥಂಡ ಚಂದಿರ || ರಾಜನ್ ನಾಗೇಂದ್ರ || ಹುಣಸೂರು ಕೃಷ್ಣಮೂರ್ತಿ || ಪಿ. ಬಿ. ಶ್ರೀನಿವಾಸ್ ||
|-
| rowspan="22"|1962
! scope="row" |ಭೂದಾನ
|ಪಾಠಶಾಲೆ ಇಲ್ಲದೆ || ಜಿ. ಕೆ. ವೆಂಕಟೇಶ್ || ಜಿ. ವಿ. ಅಯ್ಯರ್ || ಪಿ. ಬಿ. ಶ್ರೀನಿವಾಸ್ ||
|-
! scope="row" rowspan=6| ಕರುಣೆಯೆ ಕುಟುಂಬದ ಕಣ್ಣು
| ಅಶಗನ ಮೋಹನ || rowspan="6" |ಜಿ. ಕೆ. ವೆಂಕಟೇಶ್ || rowspan="6" |ಕಣಗಾಲ್ ಪ್ರಭಾಕರ ಶಾಸ್ತ್ರಿ || ||
|-
| ಬರಮ್ಮ ಗುರುಸೇವೆ || ||
|-
| ಜನ ಜನ ಕಾಲ್ಗೆಜ್ಜೆ || ||
|-
| ನಗರೀಕನೆ ನಿನ್ನ || ||
|-
| ನಿಜಾವೋ ಸುಳ್ಳೋ || ಪಿ. ಬಿ. ಶ್ರೀನಿವಾಸ್||
|-
| ಪ್ರೇಮಗನ ಥಂಡ || ||
|-
! scope="row" rowspan="2"| ರತ್ನ ಮಂಜರಿ
| ನೀರಹೋತ ನೀರೇ ಜಾನೆ ||rowspan="2"|ಟಿ. ಜಿ. ಲಿಂಗಪ್ಪ ||rowspan="2"| ಜಿ. ವಿ. ಅಯ್ಯರ್ ||ಪಿ. ಬಿ. ಶ್ರೀನಿವಾಸ್ ||
|-
| ಗಿಲಿ ಗಿಲಿ ಗಿಲಕ್ಕು || ||
|-
! scope="row" rowspan="2"| ಶ್ರೀ ಧರ್ಮಸ್ಥಳ ಮಹಾತ್ಮೆ
| ಚಂದ್ರನಾಥ ಪರಮಪೂತ ||rowspan="2"|ಎಂ. ವೆಂಕಟರಾಜು ||rowspan="2"| ಜಿ. ವಿ. ಅಯ್ಯರ್ || ||
|-
| ಗಾತಿಕಾನೆ ಹೇ ಧಯಮಯ || ||
|-
! scope="row" rowspan=7| ಸ್ವರ್ಣ ಗೌರಿ
| ಬಾರಾ ಚಂದ್ರಮಾ || rowspan="7" |ಎಂ. ವೆಂಕಟರಾಜು || rowspan="7"|ಎಸ್. ಕೆ. ಕರೀಂ ಖಾನ್ ||ಪಿ. ಬಿ. ಶ್ರೀನಿವಾಸ್ ||
|-
| ಹಾಡೆಲೇನು ಮನದಾಸೆ || ||
|-
| ಈ ಲೀಲಾ ವಿಲಾಸ || ||
|-
| ನ್ಯಾಯವಿದೆನ್ನಮ್ಮ || ||
|-
| ಜಯ ಗೌರಿ ಜಗದೀಶ್ವರಿ || ಚಿತ್ತರಂಜನ್ ||
|-
| ಬಂತು ನವ ಯೌವ್ವನ || ||
|-
| ಓ ಜನನಿ ಕಲ್ಯಾಣಿ || ||
|-
! scope="row" |ತೇಜಸ್ವಿನಿ
|ರಸಗಳಿಗೆ ಬಾರದು || ಎಂ. ವೆಂಕಟರಾಜು || ಕೆ. ಆರ್. ಸೀತಾರಾಮ ಶಾಸ್ತ್ರಿ || ||
|-
! scope="row" rowspan=3| ವಿಧಿ ವಿಲಾಸ
| ದಾರಿ ಕಾಣೆನೆ ನೋವ ತಾಳಲಾರೇನೆ || rowspan="3" |ಟಿ. ಪದ್ಮನ್ || rowspan="3" |ನಾರಾಯಣ ರಾವ್ ||rowspan="2"| ಪಿ. ಬಿ. ಶ್ರೀನಿವಾಸ್ ||
|-
| ಆನಂದ ಸಾಮ್ರಾಜ್ಯದ ||
|-
| ಮಾತಾ ಹೇ ಗಿರಿಜಾತಾ || ||
|-
| rowspan="42"|1963
! scope="row" rowspan=3| ಚಂದ್ರ ಕುಮಾರ
| ನೀನೇ ನೀರೇ ಮಂದಾರ || rowspan="3" |ಎಂ. ವೆಂಕಟರಾಜು <br> ಟಿ. ಚಲಪತಿ ರಾವ್ || rowspan="3"| ಎಸ್. ಕೆ. ಕರೀಂ ಖಾನ್ || ಪಿ. ಬಿ. ಶ್ರೀನಿವಾಸ್ ||
|-
| ಬಣ್ಣದಿಂದ ಬಂಗಾರದಂಡ || ||
|-
| ಗೆಜ್ಜೆ ಝನ್ ಝನ್ || ||
|-
! Rowspan=5| ಗೌರಿ
| "ಪುಟ್ಟ ಪುಟ್ಟ ಹೆಜ್ಜೆ" (ಯುಗಳಗೀತೆ)
| Rowspan=5| ಜಿ. ಕೆ. ವೆಂಕಟೇಶ್
| ಕುವೆಂಪು
| rowspan=2| ಪಿ. ಬಿ. ಶ್ರೀನಿವಾಸ್
|-
| "ಇವಳು ಯಾರು ಬಲ್ಲೆ ಏನು" || ಕೆ. ಎಸ್. ನರಸಿಂಹ ಸ್ವಾಮಿ ||
|-
| "ನಾ ಬೇಡವೆಂದೆ" || ಕೆ. ಆರ್. ಸೀತಾರಾಮ ಶಾಸ್ತ್ರಿ
| Rowspan=3| ಏಕಗೀತೆ
|-
| "ಪುಟ್ಟ ಪುಟ್ಟ ಹೆಜ್ಜೆ" (ಮಹಿಳಾ) ||rowspan="2"| ಕುವೆಂಪು ||
|-
| "ಯಾವ ಜನ್ಮದ ಮೈತ್ರಿ"
|-
! Rowspan=5| ಜೀವನ ತರಂಗ
| "ಬಾರಾ ಮಂದಾರ"
| rowspan=5| ಎಂ. ವೆಂಕಟರಾಜು
| rowspan=5|ಎಸ್. ಕೆ. ಕರೀಂ ಖಾನ್
| rowspan=3|
|-
| "ಬಂತಮ್ಮ ಮಧುವೆ" ||
|-
| "ಹೆಣ್ಣಾಗಿ ಬಂದಮೇಲೆ" ||
|-
| "ಮನದೆ ಮುನಿದೆ" ||rowspan="2"| ಪಿ. ಬಿ. ಶ್ರೀನಿವಾಸ್ ||
|-
| "ಆನಂದ ತುಂಬಿ ಥಂಡೆ" ||
|-
! scope="row" |ಜೇನು ಗೂಡು
|ಹೆಸರಿಗೆ ರಂಗ ವಿಚಾರಿಸೆ || ವಿಜಯ ಕೃಷ್ಣಮೂರ್ತಿ || ಕೆ. ಆರ್. ಸೀತಾರಾಮ ಶಾಸ್ತ್ರಿ || ||
|-
! scope="row" rowspan="4" |ಕನ್ಯಾರತ್ನ
|ಸುವ್ವಿ ಸುವ್ವಿ ಸುವ್ವಾಲೆ ||rowspan="4"| ಜಿ. ಕೆ. ವೆಂಕಟೇಶ್ || ಕೆ. ಪ್ರಭಾಕರ ಶಾಸ್ತ್ರಿ ||rowspan="2"|ಪಿ. ಬಿ. ಶ್ರೀನಿವಾಸ್ ||
|-
|ಎಲ್ಲಿಹಾರೊ ನಲ್ಲ ||rowspan="2"| ಚಿ. ಸದಾಶಿವಯ್ಯ ||
|-
|ಮನವ ಕಡ್ಡ || ||
|-
|ಒಂದೆ ಮಾತು ಒಂದೆ ಮನಸು || ವಿಜಯ ನರಸಿಂಹ || ||
|-
! scope="row" rowspan=5|ಕುಲವಧು
| ಎಮ್ಮ ಮನೆಯಂಗಳದಿ || rowspan="5" |ಜಿ. ಕೆ. ವೆಂಕಟೇಶ್ || ಸೀತಾರಾಮಯ್ಯ || ||
|-
| ತಾಯೆ ಬಾರ ಮೊಗವ || ಎಂ. ಗೋವಿಂದ ಪೈ || ||
|-
| ಹೆಣ್ಣಿನ ಮೇಲೆ || rowspan="2" |ಜಿ. ವಿ. ಅಯ್ಯರ್ || ಪಿ. ಬಿ. ಶ್ರೀನಿವಾಸ್ ||
|-
| ಯೆದವಿದರೆ ನಾ || ||
|-
| ಯುಗ ಉಗಾದಿ ಕಳೆದರೋ || ಡಿ. ಆರ್. ಬೇಂದ್ರೆ || ||
|-
! scope="row"| ಲವ ಕುಶ
| ವಿರಿಸೆ ಚಂದಿರ ವಂತಿರೆ || ಘಂಟಸಾಲ || || ||
|-
! scope="row" rowspan=3|ಮಳ್ಳಿ ಮದುವೆ
| ಮಹಾಪುರುಷರೆ ಪ್ರೇರಕ ಶಕ್ತಿ || rowspan="3" |ಜಿ. ಕೆ. ವೆಂಕಟೇಶ್ || rowspan="3" |ಕೆ. ಆರ್. ಸೀತಾರಾಮ ಶಾಸ್ತ್ರಿ || ||
|-
| ಮಂಗನ ಮೊರೆಯ ಮುಡಿ ಮೂಸಂಗಿ || ||
|-
| ನನ್ನ ನಿನ್ನ ಸಲ್ಲಪವೆಲ್ಲ || ||
|-
! scope="row"| ಮನ ಮೆಚ್ಚಿದ ಮದಡಿ
| ಸಿರಿಥನ ಬೇಕೆ ||ವಿಜಯ ಭಾಸ್ಕರ್ || ಕೆ. ಆರ್. ಸೀತಾರಾಮ ಶಾಸ್ತ್ರಿ || ||
|-
! scope="row" rowspan=4|ನಂದ ದೀಪ
| ನಾದಿನಂದ ಈ ದೀಪಾವಳಿ || rowspan="4" |ಎಂ. ವೆಂಕಟರಾಜು ||rowspan="4" |ಸೋರಟ್ ಅಶ್ವತ್ || ಪಿ. ಲೀಲಾ ||
|-
| ಗಾಳಿಗೋಪುರ ನಿನ್ನಷತೀರ || ||
|-
| ನಳಿವ ಮನ || ಪಿ. ಬಿ. ಶ್ರೀನಿವಾಸ್ ||
|-
| ಕನಸೊಂದ ಕಂಡೆ || ||
|-
! scope="row" rowspan=2|ಸಾಕು ಮಗಳು
| ಒಂದೆ ಒಂದು ಹೊಸ ಹಾಡು || rowspan="2" |ಟಿ. ಜಿ. ಲಿಂಗಪ್ಪ || rowspan="2" |ಕಣಗಾಲ್ ಪ್ರಭಾಕರ ಶಾಸ್ತ್ರಿ || ಪಿ. ಬಿ. ಶ್ರೀನಿವಾಸ್ ||
|-
| ಜೀವನ ರಾಗ || ಘಂಟಸಾಲ ||
|-
! scope="row" rowspan=2|ಸಂತ ಠಾಕೂರಂ
| ಬೇಡ ಕೃಷ್ಣ || rowspan="2" |ವಿಜಯ ಭಾಸ್ಕರ್ || rowspan="2" |ಚಿ. ಸದಾಶಿವಯ್ಯ || ||
|-
| ಮರೆಯದೆ ಸೂರ್ಯನು || ಪಿ. ಬಿ. ಶ್ರೀನಿವಾಸ್ ||
|-
! scope="row" rowspan=2|ಸತಿ ಶಕ್ತಿ
| ಚಂದ್ರಮಾಮ || rowspan="2" |ಟಿ. ಜಿ. ಲಿಂಗಪ್ಪ || rowspan="2" |ಕಣಗಾಲ್ ಪ್ರಭಾಕರ ಶಾಸ್ತ್ರಿ || ||
|-
| ಈ ವಿಲಾಸಿ || ಪಿ. ಬಿ. ಶ್ರೀನಿವಾಸ್ ||
|-
! scope="row" rowspan="3"|ಶ್ರೀ ರಾಮಾಂಜನೇಯ ಯುದ್ಧ
|ಝನ ಝನ ಝಂಝನ || rowspan="3"|ಸತ್ಯಂ ||rowspan="3"| ಗೀತಪ್ರಿಯ || ಬೆಂಗಳೂರು ಲತಾ ||
|-
|ಜಯ ಜಯ ರಾಮ || ಬಿ. ವಸಂತ ||
|-
|ಬೆಳಗುವರೆ ಅನ್ಯಾಯವನೆ || ||
|-
! scope="row"| ವಾಲ್ಮೀಕಿ
| ಮನದೆ ಮಹಾ ಬಯಕೆ || ಘಂಟಸಾಲ || ಕಣಗಾಲ್ ಪ್ರಭಾಕರ ಶಾಸ್ತ್ರಿ || ಪಿ. ಲೀಲಾ ||
|-
| rowspan="16|1964
! scope="row"| ಅನ್ನಪೂರ್ಣ
| ಕೃಷ್ಣ ಬಿಡು ಬಿಡು ಕೋಪವ ||ರಾಜನ್–ನಾಗೇಂದ್ರ || ಚಿ. ಉದಯ ಶಂಕರ್ || ||
|-
! scope="row" rowspan=2|ಚಂದವಳ್ಳಿಯ ತೋಟ
| ಬಳ್ಳಿ ಹಂಗೆ || rowspan="2" |ಟಿ. ಜಿ. ಲಿಂಗಪ್ಪ || ಆರ್. ಎನ್. ಜಯಗೋಪಾಲ್ || ಪಿ. ಬಿ. ಶ್ರೀನಿವಾಸ್ ||
|-
| ನಮ್ಮ ಮನೆಯೆ ನಂದನ || ತಾ ರಾ ಸು || ||
|-
! scope="row"| ಚಿನ್ನದ ಗೊಂಬೆ
| ನೊಡಲ್ಲಿ ಮೆರವಂಗಿಯೆ ||ಟಿ. ಜಿ. ಲಿಂಗಪ್ಪ || ವಿಜಯ ನರಸಿಂಹ || ||
|-
! scope="row"| ಕಲಾವತಿ
| ಗಾನ ನಾಟ್ಯ ರಸರಾಧೆ ||ಜಿ. ಕೆ. ವೆಂಕಟೇಶ್ || || ಟಿ. ಎ. ಮೋತಿ ||
|-
! scope="row"| ಮಧು ಮಾಲತಿ
| ಈ ಭಾವ ಈ ಭಂಗಿ ||ಜಿ. ಕೆ. ವೆಂಕಟೇಶ್ || || ಬೆಂಗಳೂರು ಲತಾ ||
|-
! scope="row" rowspan=3|ನಾಂದಿ
| ಚಂದ್ರಮುಖಿ ಪ್ರಾಣಸಖಿ || rowspan="3" |ವಿಜಯ ಭಾಸ್ಕರ್ || rowspan="3" |ಆರ್. ಎನ್. ಜಯಗೋಪಾಲ್ || ಬೆಂಗಳೂರು ಲತಾ ||
|-
| ಉಡುಗೊರೆಯೊಂದ ತಂದ || ||
|-
| ಸತ್ಯಕ್ಕೆ ಎಂದಿಗು ಜಯವೆಂಬ || ಪಿ. ಬಿ. ಶ್ರೀನಿವಾಸ್||
|-
! scope="row" rowspan=2|ನವಜೀವನ
| ಇದೆ ಇದೆ ಸವಿ ಬಾಳಿನ || rowspan="2" |ರಾಜನ್–ನಾಗೇಂದ್ರ || rowspan="2" |ಸೋರಟ್ ಅಶ್ವತ್ || ಪಿ. ಬಿ. ಶ್ರೀನಿವಾಸ್||
|-
| ಕರೆಯೆ ಕೋಗಿಲೆ || ||
|-
! scope="row"|ನವಕೋಟಿ ನಾರಾಯಣ
| ರಂಗ ಬಾರ || ಶಿವಪ್ರಸಾದ್ ||||ಎಂ. ಬಾಲಮುರಳೀಕೃಷ್ಣ||
|-
! scope="row" rowspan=2|ಪೋಸ್ಟ್ ಮಾಸ್ಟರ್
| ಇಂದೇನು ಹುನ್ನಿಮೆಯೋ || rowspan="2" |ವಿಜಯ ಭಾಸ್ಕರ್ || rowspan="2" |ಜಿ. ವಿ. ಅಯ್ಯರ್ || ಪಿ. ಬಿ. ಶ್ರೀನಿವಾಸ್ ||
|-
| ನಾನೆಷ್ಟೊ ಸಲ || ||
|-
! scope="row" rowspan=2|ತುಂಬಿದ ಕೊಡ
| ಬಲ್ಲೆ ಬಲ್ಲೆ ನಾ ಬಲ್ಲೆ || rowspan="2" |ಜಿ. ಕೆ. ವೆಂಕಟೇಶ್ || || ||
|-
| ಮಧುಮಾಗ ಬಂದ || || ||
|-
| rowspan=16|1965
! scope="row" rowspan=4|ಬೆಟ್ಟದ ಹುಲಿ
| ಅತ್ತೆಯ ಮಗಳೆ || rowspan="4" |ಟಿ. ಜಿ. ಲಿಂಗಪ್ಪ || rowspan="4" |ಗೀತಪ್ರಿಯ || ಎಲ್. ಆರ್. ಈಶ್ವರಿ & ರುದ್ರಪ್ಪ ||
|-
| ಆಕಾಶದ ಲೋಕದಿ ದೂರ || ಪಿ. ಬಿ. ಶ್ರೀನಿವಾಸ್ ||
|-
| ಮದುಮಗಳು ನಾನಾಗಿ || ||
|-
| ಏಕೋ ಈ ದಿನ || ||
|-
!''ಚಂದ್ರಹಾಸ''
| "ಕವಿಯ ಮಧುರ ಕಲ್ಪನೆ"
| ಎಸ್. ಹನುಮಂತ ರಾವ್
| N/A
| ಪಿ. ಬಿ. ಶ್ರೀನಿವಾಸ್
|-
! scope="row"| ಮಾವನ ಮಗಳು
| ನಾನೇ ವೀಣೆ ನೀನೇ ತಂತಿ ||ಟಿ. ಚಲಪತಿ ರಾವ್ || ಕುವೆಂಪು ||ಪಿ. ಬಿ. ಶ್ರೀನಿವಾಸ್ ||
|-
! Rowspan=4| ಮಿಸ್ ಲೀಲಾವತಿ
|"ದೋಣಿ ಸಾಗಲಿ"
| rowspan=4| ಆರ್. ಸುದರ್ಶನಂ
| ಕುವೆಂಪು
| ರಾಮಚಂದ್ರ
| rowspan=4|
|-
|"ನೋಡು ಬಾ ನೋಡು ಬಾ"
| Rowspan=3| ವಿಜಯ ನರಸಿಂಹ
|-
|"ಬಯಕೆ ಬಳ್ಳಿ"
| Rowspan=2| ಪಿ. ಬಿ. ಶ್ರೀನಿವಾಸ್
|-
|"ನೀರಿನಲ್ಲಿ ನೀನು"
|-
! scope="row"| ನನ್ನ ಕರ್ತವ್ಯ
| ನನ್ನಲ್ಲಿ ನೀನಾಗಿ ||ಜಿ. ಕೆ. ವೆಂಕಟೇಶ್ || ನಂಜು ಕವಿ || ಪಿ. ಬಿ. ಶ್ರೀನಿವಾಸ್ ||
|-
! scope="row" rowspan=5|ಪಾತಾಳ ಮೋಹಿನಿ
| ಹಗಲು ಇರುಳು || rowspan="5" |ರಾಜನ್–ನಾಗೇಂದ್ರ || rowspan="5" |ಹುಣಸೂರು ಕೃಷ್ಣಮೂರ್ತಿ || ||
|-
| ಚಿಲಿಪಿಲಿಗುಟ್ಟುವ ಹಕ್ಕಿಯ || ||
|-
| ಓ ಮಾವನ ಮಗಳೆ || ಪಿ. ಬಿ. ಶ್ರೀನಿವಾಸ್ ||
|-
| ಎನಿದು ಯಾರಿದು || ಪಿ. ಬಿ. ಶ್ರೀನಿವಾಸ್ ||
|-
| ಆನಂದಸಾರ ಪ್ರಭು || ||
|-
| rowspan="15|1966
! scope="row"| ಬದುಕುವ ದಾರಿ
| ಇಲ್ಲೂ ಇರುವೆ ||ಟಿ. ಚಲಪತಿ ರಾವ್ || ಹುಣಸೂರು ಕೃಷ್ಣಮೂರ್ತಿ || ||
|-
! scope="row" rowspan=2|ದುಡ್ಡೆ ದೊಡ್ಡಪ್ಪ
| ಮತಿ ಬೇಕು || rowspan="2" |ಟಿ. ಜಿ. ಲಿಂಗಪ್ಪ || ವಿಜಯ ನರಸಿಂಹ || ||
|-
| ಯೋನದ ಹೊಸ ಹಾಡು || ಆರ್. ಎನ್. ಜಯಗೋಪಾಲ್ || ಟಿ. ಎ. ಮೋತಿ ||
|-
! scope="row" rowspan=4|ಎಮ್ಮೆ ತಮ್ಮಣ್ಣ
| ಬೆಳ್ಳಿ ಹಕ್ಕಿ ಆಗುವ || rowspan="4" |ಟಿ. ಜಿ. ಲಿಂಗಪ್ಪ || rowspan="4" |ಜಿ. ವಿ. ಅಯ್ಯರ್ || ಪಿ. ಬಿ. ಶ್ರೀನಿವಾಸ್ ||
|-
| ಕಣ್ಣೆರಡು ಕರೆಯುತಿದೆ || ಪಿ. ಬಿ. ಶ್ರೀನಿವಾಸ್ & ಬೆಂಗಳೂರು ಲತಾ ||
|-
| ಎಮ್ಮೆ ಎಲ್ಲ ಎಲ್ಲಣ್ಣ || ||
|-
| ನಿನ್ನಯಲ್ಲ ತಮ್ಮಣ್ಣ || ||
|-
! scope="row"| ಕಟಾರಿ ವೀರ
| ಹಾಯಾದ ಈ ಸಂಗಮ || ಉಪೇಂದ್ರ ಕುಮಾರ್ || ಸೋರಟ್ ಅಶ್ವತ್ || ಪಿ. ಬಿ. ಶ್ರೀನಿವಾಸ್ ||
|-
! scope="row"| ಕಿಲಾಡಿ ರಂಗ
| ಯಾರಿಗೆ ಮುಡಿ ||ಜಿ. ಕೆ. ವೆಂಕಟೇಶ್ || ಜಿ. ವಿ. ಅಯ್ಯರ್ || ||
|-
! scope="row" rowspan=2|ಮಂತ್ರಾಲಯ ಮಹಾತ್ಮೆ
| ಅಭರಣದ ಅಲಂಕಾರವೆಣು ಇಲ್ಲದೆ || rowspan="2" |ರಾಜನ್–ನಾಗೇಂದ್ರ || rowspan="2" |ಜಿ. ವಿ. ಅಯ್ಯರ್ || ಎಲ್. ಆರ್. ಈಶ್ವರಿ||
|-
| ರಸಿಕ ಸಾಲದೆ ರಸದ ಔಥನ || ||
|-
! scope="row" rowspan=3|ಪ್ರೇಮಮಯಿ
| ಹೆಣ್ಣೆ ನಿನ್ನ ಕಣ್ಣನೋಟ || rowspan="3" |ಆರ್. ಸುದರ್ಶನಂ || rowspan="2" |ವಿಜಯ ನರಸಿಂಹ || ಕೆ. ಜೆ. ಯೇಸುದಾಸ್ ||
|-
| ಕೃಷ್ಣ ಆ ಕೃಷ್ಣೇಯು || ||
|-
| ತೆಂಗೆಲ್ಲ ತೂಗಾಡಿ || ನರೇಂದ್ರ ಬಾಬು || ಟಿ. ಎಂ. ಸೌಂದರರಾಜನ್ ||
|-
! scope="row"| ಸಂಧ್ಯಾ ರಾಗ
| ನಂಬಿದೆ ನಿನ್ನ ನಾದ ದೇವತೆ ||ಜಿ. ಕೆ. ವೆಂಕಟೇಶ್ || ಜಿ. ವಿ. ಅಯ್ಯರ್ || ||
|-
| rowspan="22|1967
! scope="row" rowspan=3|ಬಂಗಾರದ ಹೂವು
| ಮದುವೆ ಮದುವೆ || rowspan="3" |ರಾಜನ್–ನಾಗೇಂದ್ರ || rowspan="3"| || ಪಿ. ಸುಶೀಲಾ ||
|-
| ಓದಿ ಓದಿ || ||
|-
| ನೀ ನಡೆವ ಹಾದಿಯಲ್ಲಿ || ಪಿ. ಸುಶೀಲಾ ||
|-
! scope="row"| ಬೀದಿ ಬಸವಣ್ಣ
| ಅಂಗೈಲೆ ಆಗಸ ತೋರೊ ||ಟಿ. ಜಿ. ಲಿಂಗಪ್ಪ || ಚಿ. ಉದಯ ಶಂಕರ್ || ಮಾಧವಪೆಡ್ಡಿ ಸತ್ಯಂ ||
|-
! scope="row"| ಬೆಳ್ಳಿ ಮೋಡ
| ಮೂಡಲ ಮನೆಯ ಮುತ್ತಿನ ನೀರಿನ ||ವಿಜಯ ಭಾಸ್ಕರ್ || ಡಿ. ಆರ್. ಬೇಂದ್ರೆ || ||
|-
! scope="row" rowspan=2|ಚಕ್ರ ತೀರ್ಥ
| ಏಕೋ ಈ ಪುಲಕ || rowspan="2" |ಟಿ. ಜಿ. ಲಿಂಗಪ್ಪ || rowspan="2" |ಆರ್. ಎನ್. ಜಯಗೋಪಾಲ್ || ಪಿ. ಬಿ. ಶ್ರೀನಿವಾಸ್ ||
|-
| ನಿನ್ನಿಂದ ನೀನೆಂದೋ ಹಗಲಿರುಳು || ಪಿ. ಬಿ. ಶ್ರೀನಿವಾಸ್ ||
|-
! scope="row" rowspan=3|ಗಂಗೆ ಗೌರಿ
| ಚೆಲುವರಲ್ಲಿ ಚೆಲುವ || rowspan="3" |ಟಿ. ಜಿ. ಲಿಂಗಪ್ಪ || rowspan="3" |ಜಿ. ವಿ. ಅಯ್ಯರ್ || ಬೆಂಗಳೂರು ಲತಾ ||
|-
| ತುಂಗಾ ಭದ್ರಾ ಕಾವೇರಿ ಗಂಗಾ || ||
|-
| ನೀರಹೋತ ನೀರೇ ಜಾನೆ || ಪಿ. ಬಿ. ಶ್ರೀನಿವಾಸ್ ||
|-
! scope="row" rowspan=4|ಇಮ್ಮಡಿ ಪುಲಿಕೇಶಿ
| ಕನ್ನಡದ ಕುಲ ತಿಲಕ || rowspan="4" |ಜಿ. ಕೆ. ವೆಂಕಟೇಶ್ || rowspan="4" |ಜಿ. ವಿ. ಅಯ್ಯರ್ || ಪಿ. ಬಿ. ಶ್ರೀನಿವಾಸ್ ||
|-
| ಚೆಲುವಿನ ಓದೆಥನ || ||
|-
| ಥಾನಿರಲು ಮನೆ ಕೇಳಿ || ||
|-
| ಅತ್ತಿಗೆ ನಾಲೆ || ||
|-
! scope="row" rowspan=5|ಲಗ್ನ ಪತ್ರಿಕೆ
| ಅಶಗನ ಮೋಹನ || rowspan="5" |ವಿಜಯ ಭಾಸ್ಕರ್ || ಕೆ. ಪ್ರಭಾಕರ ಶಾಸ್ತ್ರಿ || ||
|-
| ಜನ ಜನ ಕಾಲ್ಗೆಜ್ಜೆ || || ||
|-
| ನಗರೀಕನೆ ನಿನ್ನ || || ||
|-
| ನಿಜಾವೋ ಸುಳ್ಳೋ || ಕೆ. ಪ್ರಭಾಕರ ಶಾಸ್ತ್ರಿ || ಪಿ. ಬಿ. ಶ್ರೀನಿವಾಸ್ ||
|-
| ಪ್ರೇಮಗನ ಥಂಡ || || ||
|-
! scope="row"| ಮುದ್ದು ಮೀನ
| ಬೆಂಗಳೂರ ದುಂಡುಮಲ್ಲಿ || ಉಪೇಂದ್ರ ಕುಮಾರ್ || ಸೋರಟ್ ಅಶ್ವತ್ || ||
|-
! scope="row" rowspan=2|ಒಂದೆ ಬಳ್ಳಿಯ ಹೂಗಳು
| ಅಣ್ಣ ನಿನ್ನ ಸೊದರಿಯಣ್ಣ || rowspan="2" |ಸತ್ಯಂ || rowspan="2" |ಗೀತಪ್ರಿಯ || ||
|-
| ದಾರಿ ಕಂಡ ಬಂದವಳೆ || ಕೆ. ಜೆ. ಯೇಸುದಾಸ್ ||
|-
| rowspan=22|1968
! scope="row" rowspan="2"| ಅಡ್ಡ ದಾರಿ
| "ತಾಳು ತಾಳೆಲೋ ರಂಗಯ್ಯ" ||rowspan="2"|ರಾಜನ್–ನಾಗೇಂದ್ರ || ಪುರಂದರ ದಾಸ || ||
|-
| "ಆಡಿಸೆ ತಂಗಿ ಆಡಿಸೆ ಅಕ್ಕ" || ಹುಣಸೂರು ಕೃಷ್ಣಮೂರ್ತಿ || ಎಲ್. ಆರ್. ಈಶ್ವರಿ||
|-
! scope="row"| ಅಮ್ಮ
| ಬಂಗಾರವಾಗಲಿ || ಟಿ. ಜಿ. ಲಿಂಗಪ್ಪ || ಜಿ. ವಿ. ಅಯ್ಯರ್ || ಪಿ. ಬಿ. ಶ್ರೀನಿವಾಸ್ ||
|-
! scope="row" rowspan="3"|ಬೆಂಗಳೂರು ಮೇಲ್
| ಕಣ್ಣುಗಳೆ ಕಮಲಗಳು ||rowspan="3"|ಸತ್ಯಂ || rowspan="3"|ಚಿ. ಉದಯ ಶಂಕರ್ || ಪಿ. ಬಿ. ಶ್ರೀನಿವಾಸ್ ||
|-
| "ಬಂಗಾರ ಬಲಯುನ" || ಬಿ. ಕೆ. ಸುಮಿತ್ರಾ ||
|-
| ಅರೇ ಜಾ ಜಾ || ||
|-
! scope="row" rowspan="3"|ಚಿನ್ನಾರಿ ಪುಟ್ಟಣ್ಣ
| ರೂಪಾಯಿ ಥಾನೋಡಿ ಬಂತು || rowspan="3"|ಟಿ. ಜಿ. ಲಿಂಗಪ್ಪ || rowspan="3"|ಜಿ. ವಿ. ಅಯ್ಯರ್ || ಪಿ. ಬಿ. ಶ್ರೀನಿವಾಸ್ ||
|-
| ಹೂವತಂದು ಮರಿದಾಳು || ರೇಣುಕಾ & ಬೆಂಗಳೂರು ಲತಾ||
|-
| ಮಧುಮಗಳು ನೀನಮ್ಮ || ರೇಣುಕಾ & ಬೆಂಗಳೂರು ಲತಾ||
|-
! scope="row"| ಧೂಮಕೇತು
| ಏಕೋ ಈ ದಿನ || ಟಿ. ಜಿ. ಲಿಂಗಪ್ಪ || ಗೀತಪ್ರಿಯ || ||
|-
! scope="row"|ಗೋವಾ ದಲ್ಲಿ ಸಿಐಡಿ 999
| ಲವ್ ಇನ್ ಗೋವಾ || ಜಿ. ಕೆ. ವೆಂಕಟೇಶ್ || ಆರ್. ಎನ್. ಜಯಗೋಪಾಲ್ || ||
|-
! scope="row" rowspan="3"|ಮಂಕು ದಿನ್ನೆ
| ಬಾ ಬೇಗ ಮನಮೋಹಿನಿ || rowspan="3"|ವಿಜಯ ಭಾಸ್ಕರ್ || rowspan="2"|ಚಿ. ಉದಯ ಶಂಕರ್ || ಪಿ. ಬಿ. ಶ್ರೀನಿವಾಸ್ ||
|-
| ಗ್ಯಾರಂಟಿ ಸ್ವೀಟ್ ಸೆವೆಂಟೀನ್ || ಎಲ್. ಆರ್. ಈಶ್ವರಿ ||
|-
| ಬೆಂಗಳೂರ ದುಂಡುಮಲ್ಲಿ || ಸೋರಟ್ ಅಶ್ವತ್ || ||
|-
! scope="row"|ಮಣ್ಣಿನ ಮಗ
| "ಬರೆಯದ ಕೈಗಳು" || ವಿಜಯ ಭಾಸ್ಕರ್ || ಗೀತಪ್ರಿಯ || ||
|-
! scope="row" rowspan="2"| ರೌಡಿ ರಂಗಣ್ಣ
| ಓ ಗೆಳೆಯ ರಾಮಯ್ಯ || rowspan="2"| ಸತ್ಯಂ || rowspan="2"| ಚಿ. ಉದಯ ಶಂಕರ್ || ||
|-
| ಕಣ್ಣೆರಡು ನನಗೆ || ||
|-
! scope="row" rowspan="4"|ಸರ್ವಮಂಗಳ
| ಲಾಲಿ ಲಾಲಿ || rowspan="4"|ಸತ್ಯಂ || rowspan="2"|ಜನಪದ ಸಾಹಿತ್ಯ || ||
|-
| ಲಾಲಿ ಲಾಲಿ (ವಿಷಾದ) || ||
|-
| ಕೃಷ್ಣ ಬಿಡು ಬಿಡು ಕೋಪವ || ಚಿ. ಉದಯ ಶಂಕರ್ || ||
|-
| ತೆಂಗೆಲ್ಲ ತೂಗಾಡಿ || ಎಂ. ನಾಗೇಂದ್ರ ಬಾಬು || ಟಿ. ಎಂ. ಸೌಂದರರಾಜನ್ ||
|-
! scope="row"| ಸಿಂಹ ಸ್ವಪ್ನ
| ಅಂಗೈಲೆ ಆಗಸ ತೋರೊ || ಜಿ. ಕೆ. ವೆಂಕಟೇಶ್ || ಚಿ. ಉದಯ ಶಂಕರ್ || ಮಾಧವಪೆಡ್ಡಿ ಸತ್ಯಂ ||
|-
| rowspan=9|1969
! scope="row"| ಚೂರಿ ಚಿಕ್ಕಣ್ಣ
| ಸೈಕಲ್ ಮೇಲೆ ಬಂದ
| ಸತ್ಯಂ
| ಚಿ. ಉದಯ ಶಂಕರ್
| ಎಲ್. ಆರ್. ಈಶ್ವರಿ
|
|-
! scope="row" rowspan=3| ಕದಿನ ರಹಸ್ಯ
| "ಇದೆ ಇದೆ ಸುಖ ಸಖ"
| rowspan=3| ಸತ್ಯಂ
| rowspan=3| ಗೀತಪ್ರಿಯ
| ಏಕಗೀತೆ
|-
| "ಗಗನದಲ್ಲಿ ಹಾರುತಿರೆ"
| ಪಿ. ಬಿ. ಶ್ರೀನಿವಾಸ್
|-
| "ಇಕೋ ಕಾಣೇನು ನಾ"
| ಎಲ್. ಆರ್. ಈಶ್ವರಿ
|-
! scope="row"| ಮೇಯರ್ ಮುತ್ತಣ್ಣ
| ಒಂದೆ ನಾಡು || ರಾಜನ್–ನಾಗೇಂದ್ರ || ಚಿ. ಉದಯ ಶಂಕರ್ || ||
|-
! scope="row" rowspan="4"|ನಮ್ಮ ಮಕ್ಕಳು
| ಮನಸೆ ನಗಲೇಕೆ || rowspan="4"|ವಿಜಯ ಭಾಸ್ಕರ್ || rowspan="4"|ಆರ್. ಎನ್. ಜಯಗೋಪಾಲ್ || ||
|-
| ಹೆಳೆ ಗೆಳತಿ |||||
|-
| ತಾರೆಗಳ ತೋಟದಿಂದ || ||
|-
| ನಿನ್ನೊಲುಮೆ ನಮಗಿರಲಿ ತಂದೆ || ||
|-
|}
== 1970ರ ದಶಕ ==
===1970===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
! scope="row" rowspan="2"| ಅರಿಶಿನ ಕುಂಕುಮ
| ಅರಿಶಿನ ಕುಂಕುಮ
| ವಿಜಯ ಭಾಸ್ಕರ್
|
|
|-
| ಮಣ್ಣಲ್ಲಿ ಕಳೆಯ || ವಿಜಯ ಭಾಸ್ಕರ್ || ||
|-
! rowspan="2"| ಭಲೇ ಜೋಡಿ
| ಆಳಿಸು ಓ ಇನಿಯ || ಆರ್. ರತ್ನ || ||
|-
| ಆಳಿಸು ಓ ಇನಿಯ (ವಿಷಾದ) || ಆರ್. ರತ್ನ || ||
|-
! ಸಿಐಡಿ ರಾಜಣ್ಣ
| "ಯಾವುರಪ್ಪ ನಿನ್ನ ಹೆಸರೇನಪ್ಪ" || ಸತ್ಯಂ || ||
|-
! rowspan="2"|ದೇವರ ಮಕ್ಕಳು
| "ದೇವರ ಮಕ್ಕಳು ನಾವೆಲ್ಲ" || ಜಿ. ಕೆ. ವೆಂಕಟೇಶ್ || ||
|-
| "ಹಾಡಿ ಹೂವು" || ಜಿ. ಕೆ. ವೆಂಕಟೇಶ್ || ||
|-
! scope="row" rowspan="4"|ಗೆಜ್ಜೆ ಪೂಜೆ
| "ಗಗನವೊ ಎಲ್ಲೊ"
| Rowspan=4| ವಿಜಯ ಭಾಸ್ಕರ್
| ಆರ್. ಎನ್. ಜಯಗೋಪಾಲ್
|
|-
| "ಹೆಜ್ಜೆ ಹೆಜ್ಜೆಗು ಹೊನ್ನೆ ಸುರಿಯಲಿ"
| ಚಿ. ಉದಯ ಶಂಕರ್
|
|-
| "ಮಗಳು ನಿನ್ನ ಹೂನಗು"
| rowspan=2| ವಿಜಯ ನರಸಿಂಹ
|
|-
| "ಪಂಚಮ ವೇಧ, ಪ್ರೇಮದ ನಾಧ"
|
|-
! scope="row" rowspan="3"| ಹಸಿರು ತೋರಣ
| "ಒಂದು ದಿನ ಎಲ್ಲಿಂದಲೊ"
| ಉಪೇಂದ್ರ ಕುಮಾರ್
|
| ಪಿ. ಬಿ. ಶ್ರೀನಿವಾಸ್
|-
| "ಒಂದೆ ತಾಯಿ ಮಕ್ಕಳು" || ಉಪೇಂದ್ರ ಕುಮಾರ್ || ||
|-
| "ನೀ ಯಾರೋ ಏನೋ ಸಖ" || ಉಪೇಂದ್ರ ಕುಮಾರ್ || ||
|-
! scope="row" rowspan="3"| ಕರುಳಿನ ಕರೆ
| "ಆ ಆ ಏ ಏ ಕನ್ನಡದ"
| ಎಂ. ರಂಗರಾವ್
|
| ಬಿ. ಕೆ. ಸುಮಿತ್ರಾ, ಆರ್. ಎನ್. ಜಯಗೋಪಾಲ್
|-
|"ಥಜ ಥಜ ಕಲ್ಲೆ ಕಾಯಿ"
| ಎಂ. ರಂಗರಾವ್
|
|
|-
| "ನನ್ನವರಿಗೆ ಯಾರು ಸಾಟಿ"
| ಎಂ. ರಂಗರಾವ್
|
| ಎಲ್. ಆರ್. ಈಶ್ವರಿ
|-
! scope="row"| ಮಿಸ್ಟರ್ ರಾಜ್ಕುಮಾರ್
| ಗಂಗಿ ನಿನ್ಮೇಲೆ
| ಎಸ್. ರಾಜೇಶ್ವರ ರಾವ್
|
| ಪಿ. ಬಿ. ಶ್ರೀನಿವಾಸ್
|-
!rowspan="2"| ಪರೋಪಕಾರಿ
| "ಕಣ್ಣು ರೆಪ್ಪೆ ಒಂದೊಂದು ಮರೆವುದೆ"
| rowspan=2| ಉಪೇಂದ್ರ ಕುಮಾರ್
| Rowspan=2| ಚಿ. ಉದಯ ಶಂಕರ್
| Rowspan=2| ಪಿ. ಬಿ. ಶ್ರೀನಿವಾಸ್
|-
| "ಹೋದರೆ ಹೋಗು ನನಗೇನು"
|-
! scope="row"| ಸೀತಾ
| "ಬರೆದೆ ನೀನು ನಿನ್ನ ಹೆಸರ"
| ವಿಜಯ ಭಾಸ್ಕರ್
|
|
|-
! scope="row" rowspan="7"|ಶ್ರೀ ಕೃಷ್ಣದೇವರಾಯ
| "ಶರಣು ವಿರೂಪಾಕ್ಷ ಶಶಿಶೇಖರ"
| ಟಿ. ಜಿ. ಲಿಂಗಪ್ಪ || ||
|-
| "ಖಾನಾ ಪೀನ" || ಟಿ. ಜಿ. ಲಿಂಗಪ್ಪ || ||
|-
| "ಬಹುನಾಣ್ಮದ ಪೂಜಾಫಲ" || ಟಿ. ಜಿ. ಲಿಂಗಪ್ಪ || ||ಪಿ. ಬಿ. ಶ್ರೀನಿವಾಸ್
|-
| "ಚೆನ್ನರಸಿ ಚೆಲುವರಸಿ" || ಟಿ. ಜಿ. ಲಿಂಗಪ್ಪ || || ಪಿ. ಲೀಲಾ
|-
| "ಕಲ್ಯಾಣಾದ್ಭುತ" || ಟಿ. ಜಿ. ಲಿಂಗಪ್ಪ || || ಪಿ. ಸುಶೀಲಾ, ಪಿ. ಬಿ. ಶ್ರೀನಿವಾಸ್
|-
| "ತಿರುಪತಿಗಿರಿವಾಸ" || ಟಿ. ಜಿ. ಲಿಂಗಪ್ಪ || || ಪಿ. ಸುಶೀಲಾ, ಪಿ. ಬಿ. ಶ್ರೀನಿವಾಸ್
|-
| "ಕೃಷ್ಣನ ಹೆಸರೆ ಲೋಕಪ್ರಿಯ" || ಟಿ. ಜಿ. ಲಿಂಗಪ್ಪ || || ಸೂಳಮಂಗಲಂ ರಾಜಲಕ್ಷ್ಮಿ, ಪಿ. ಬಿ. ಶ್ರೀನಿವಾಸ್
|-
! scope="row"| ಭಲೇ ಅದೃಷ್ಟವೋ ಅದೃಷ್ಟ
| ಕಂಡು ಕಂಡು ನೀ ಎನ್ನ || ವಿಜಯ ಭಾಸ್ಕರ್ || ||
|-
|}
===1971===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
! Rowspan=3| ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ
| "ನೊಡಲು ಕಂಗಳು"
| rowspan=3| ಆರ್. ಸುದರ್ಶನಂ
| Rowspan=3| ಚಿ. ಉದಯ ಶಂಕರ್, ಚಿ. ಸದಾಶಿವಯ್ಯ
| ಪಿ. ಬಿ. ಶ್ರೀನಿವಾಸ್
|-
| "ಮರೆತಲ್ಲ ಇಂದು"
| Rowspan=2| ಏಕಗೀತೆ
|-
| "ಮೀರ ಬಲ್ಲನೆ"
|-
!''ತಾಯಿ ದೇವರು''
| "ಹಾಯಾಗಿದೆ ಈ ದಿನ ಮನ"
| ಜಿ. ಕೆ. ವೆಂಕಟೇಶ್
| ಚಿ. ಉದಯ ಶಂಕರ್
| ಪಿ. ಬಿ. ಶ್ರೀನಿವಾಸ್
|-
|}
===1972===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
! scope="row"|ಭಲೇ ಹುಚ್ಚ
| "ನೋಡು ನನ್ನ ಬ್ಯೂಟಿ"
| ರಾಜನ್–ನಾಗೇಂದ್ರ
|
| ಏಕಗೀತೆ<ref>{{cite web | url=https://www.youtube.com/watch?v=P4a2hGAHOQw | title=Nodu Nanna Beauty | Bhale Huccha | Helen | Dinesh | Kannada Video Song - YouTube | website=[[YouTube]] | date=February 2018 }}</ref>
|-
! Rowspan=2| ಯಾವ ಜನ್ಮದ ಮೈತ್ರಿ
| "ಮಂಜುಲ ನಾದ"
| rowspan=2| ವಿಜಯ ಭಾಸ್ಕರ್
| rowspan=2| ಗೀತಪ್ರಿಯ
| rowspan=| ಏಕಗೀತೆ
|-
| "ಆನಂದ ಕಂಡ"
| ಎಲ್. ಆರ್. ಅಂಜಲಿ
|-
|}
===1973===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
!''ಗಂಧದ ಗುಡಿ''
| "ಎಲ್ಲು ಹೋಗೊಳ್ಳ"
| ರಾಜನ್–ನಾಗೇಂದ್ರ
| ಚಿ. ಉದಯ ಶಂಕರ್
| ಪಿ. ಬಿ. ಶ್ರೀನಿವಾಸ್
|-
! Rowspan=2| ಕೇಸರಿನ ಕಮಲ
| "ಮಂಜಿನ ಹನಿ ತಂಪು"
| rowspan=2| ವಿಜಯ ಭಾಸ್ಕರ್
| rowspan=2| ಆರ್. ಎನ್. ಜಯಗೋಪಾಲ್
| rowspan=2| ಏಕಗೀತೆ
|-
| "ಹೆಳೆ ಗೆಳತಿ ಪ್ರಿಯ ಮಾಧವ ಬಾರೇನೆಂದು"
|-
|}
===1974===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
! ಭೂತಯ್ಯನ ಮಗ ಅಯ್ಯು
| "ಮಳೆನಾಡ ಹೆಣ್ಣ"
| ಜಿ. ಕೆ. ವೆಂಕಟೇಶ್
| rowspan=3|ಚಿ. ಉದಯ ಶಂಕರ್
| ಪಿ. ಬಿ. ಶ್ರೀನಿವಾಸ್
|-
! Rowspan=3| ಎರಡು ಕನಸು
|"ಥಮ್ ಥಮ್"
|rowspan=3| ರಾಜನ್–ನಾಗೇಂದ್ರ
|ಪಿ. ಬಿ. ಶ್ರೀನಿವಾಸ್
|-
|"ಪೂಜಿಸಲೆಂದೆ ಹೂಗಳ ತಂದೆ"
| rowspan=4| ಏಕಗೀತೆ
|-
|"ಇಂದು ಎನಗೆ ಗೋವಿಂದ"
|ರಾಘವೇಂದ್ರ ಸ್ವಾಮಿ
|-
! Rowspan=2| ಉಪಾಸನೆ
| "ಆಚಾರವಿಲ್ಲದ ನಾಲಿಗೆ"
| rowspan=2| ವಿಜಯ ಭಾಸ್ಕರ್
| ಪುರಂದರದಾಸ
|-
| "ಭಾರತ ಭೂಷಿರ"
| ವಿಜಯ ನರಸಿಂಹ
|-
|}
===1975===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
! rowspan=2| ಕಳ್ಳ ಕುಳ್ಳ
| "ಸಾಕಾ ಇಷ್ಟೆ ಸಾಕಾ"
| rowspan=2| ರಾಜನ್–ನಾಗೇಂದ್ರ
| Rowspan=2| ಚಿ. ಉದಯ ಶಂಕರ್
| ಪಿ. ಸುಶೀಲಾ
|-
| "ಮದನ ಪ್ರೇಮ ಸದನ"
| ಪಿ. ಬಿ. ಶ್ರೀನಿವಾಸ್
|-
|}
===1976===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
! Rowspan=3| ಬಂಗಾರದ ಗುಡಿ
| "ಹಾಯಾಗಿದೆ ಹಿತವಾಗಿದೆ"
| Rowspan=3| ಜಿ. ಕೆ. ವೆಂಕಟೇಶ್
| rowspan=8| ಚಿ. ಉದಯ ಶಂಕರ್
| rowspan=| ಏಕಗೀತೆ
|-
| "ಅವಸರವೆತಕೆ ನಿಲ್ಲು"
| ಪಿ. ಬಿ. ಶ್ರೀನಿವಾಸ್
|-
| "ಥಯ್ಯ ಥಕ್ಕ"
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=2| ಬಯಲು ದಾರಿ
| "ಬಾನಲ್ಲೂ ನೀನೆ, ಭುವಿಯಲ್ಲೂ ನೀನೆ"
| rowspan=5| ರಾಜನ್–ನಾಗೇಂದ್ರ
| rowspan=2| ಏಕಗೀತೆ
|-
| "ಬಾನಲ್ಲೂ ನೀನೆ, ಭುವಿಯಲ್ಲೂ ನೀನೆ" (ವಿಷಾದ)
|-
! Rowspan=3| ನಾ ನಿನ್ನ ಮರೆಯಲಾರೆ
| "ನನ್ನಸೆಯ ಹೂವೆ"
| rowspan=2| ರಾಜ್ಕುಮಾರ್
|-
| "ಎಲ್ಲೆಲ್ಲಿ ನೊಡಲಿ"
|-
| "ಸಿಹಿ ಮುತ್ತು ಸಿಹಿ ಮುತ್ತು"
|-
!''ಫಲಿತಾಂಶ''
| "ಅನ್ನೊರೆಲ್ಲ ಅನ್ನಳಿ"
| ವಿಜಯ ಭಾಸ್ಕರ್
|
| ಏಕಗೀತೆ
|-
!''ಪ್ರೇಮದ ಕಾಣಿಕೆ''
|"ಪುಟ್ಟ ಪುಟ್ಟ"
| ಉಪೇಂದ್ರ ಕುಮಾರ್
| ವಿಜಯ ನರಸಿಂಹ
| ರಾಜ್ಕುಮಾರ್
|-
|}
===1977===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
! scope="row"|ಹೇಮಾವತಿ
| "ಶಿವ ಶಿವ ಯೆಂದರೆ"
| ಎಲ್. ವೈದ್ಯನಾಥನ್
| rowspan=5|ಚಿ. ಉದಯ ಶಂಕರ್
| ಏಕಗೀತೆ<ref>{{cite web|url=http://dbsjeyaraj.com/dbsj/archives/15504|title=South Indian Singer S.Janaki Explains why She is not Accepting the "Padma Bhushan"Award|date=28 January 2013|publisher=|access-date=28 September 2022|archive-date=22 December 2015|archive-url=https://web.archive.org/web/20151222135115/http://dbsjeyaraj.com/dbsj/archives/15504|url-status=dead}}</ref><ref>{{cite web|url=https://www.youtube.com/watch?v=YiMV6UH66Xk|title=YouTube|website=www.youtube.com}}</ref>
|-
! Rowspan=3| ಕಿಲಾಡಿ ಜೋಡಿ
| "ನಾಚಿಕೆ ಇನ್ನೇಕೆ"
| rowspan=3| ರಾಜನ್–ನಾಗೇಂದ್ರ
| rowspan=3| ಎಸ್. ಜಾನಕಿ
|-
| "ಕೃಷ್ಣಸ್ವಾಮಿ ರಾಮಸ್ವಾಮಿ"
|-
| "ಕನಸಿನಲಿ ನೊಡಿದೇನು"
|-
! Rowspan=| ಕೋಕಿಲ
| "ಸಂಜೆ ತಂಗಾಳಿ ಮೈ ಸೋಕಲು"
| rowspan=| ಸಲೀಲ್ ಚೌಧರಿ
| ಏಕಗೀತೆ
|-
|}
===1979===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
! ಅಡಲು ಬಡಲು
| "ಪ್ರಾಯದ ವಯಸಿಗೆ"
| ವಿಜಯ ಭಾಸ್ಕರ್
| ದೊಡ್ಡರಂಗೆ ಗೌಡ
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=3| ಭೂಲೋಕದಲ್ಲಿ ಯಮರಾಜ
| "ಯೇ ಮುದ್ದ್ಯಾ"
| rowspan=3| ಸಿ. ಅಶ್ವತ್
| ಭಂಗಿ ರಾಜ
| ಏಕಗೀತೆ
|-
| "ನಿನ್ನ ಮ್ಯಾಗೆ"
| rowspan=2| ದೊಡ್ಡರಂಗೆ ಗೌಡ
| ಎಸ್. ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
|-
| "ಯೌವ್ವನ ಮೋಜಿನ ಆನಂದ"
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=3| ಚಂದನದ ಗೊಂಬೆ
| "ಈ ಬಿಂಕ ಬಿಡು ಬಿಡು"
| rowspan=3| ರಾಜನ್–ನಾಗೇಂದ್ರ
| rowspan=3| ಚಿ. ಉದಯ ಶಂಕರ್
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಮನೆಯನು ಬೆಳಗಿದೆ"
|-
| "ಕಂಗಳು ತುಂಬಿರಲು"
| ಏಕಗೀತೆ
|-
! Rowspan=3| ಪುಟಾಣಿ ಏಜೆಂಟ್ 123
| "ಪುಟಾಣಿ ಏಜೆಂಟ್ 123"
| rowspan=3| ರಾಜನ್–ನಾಗೇಂದ್ರ
| rowspan=3| N/A
| ಎಸ್. ಪಿ. ಬಾಲಸುಬ್ರಹ್ಮಣ್ಯಂ, ರಾಜೇಶ್ವರಿ
|-
| "ಯೇನೋ ಸಂತೋಷ"
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಸಹ್ಯಾದ್ರಿ ಸಾಲಿನಲೆ"
| ಏಕಗೀತೆ
|-
|}
===1978===
{| class="wikitable sortable"
|-
! ಚಿತ್ರ!! ಹಾಡು !! ಸಂಗೀತ ನಿರ್ದೇಶಕ !! ಗೀತರಚನೆಕಾರ !! ಸಹ-ಗಾಯಕ(ರು)
|-
!''ತಾಯಿಗೆ ತಕ್ಕ ಮಗ''
| "ಚಳಿ ಚಳಿ"
| ಟಿ. ಜಿ. ಲಿಂಗಪ್ಪ
| ಚಿ. ಉದಯ ಶಂಕರ್
| ರಾಜ್ಕುಮಾರ್
|-
! Rowspan=3| ವಸಂತ ಲಕ್ಷ್ಮಿ
| "ಹೆಣ್ಣುಗಳೆಂದೊ ಅಬಲೆಯರಲ್ಲ"
| rowspan=3| ವಿಜಯ ಭಾಸ್ಕರ್
| rowspan=2| ಚಿ. ಉದಯ ಶಂಕರ್
| ವಾಣಿ ಜಯರಾಂ
|-
| "ಕಣ್ಣು ಕಣ್ಣು ಬಿಟ್ಟುಕೊಂಡು"
| ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಜೆ. ಯೇಸುದಾಸ್, ವಾಣಿ ಜಯರಾಂ
|-
| "ಕಣ್ಣು ಕಣ್ಣು ಬಿಟ್ಟುಕೊಂಡು"
| ಆರ್. ಎನ್. ಜಯಗೋಪಾಲ್
| ಏಕಗೀತೆ
|-
|}
== 1980ರ ದಶಕ ==
=== 1980 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=3| ಜನ್ಮ ಜನ್ಮದ ಅನುಬಂಧ
| "ಯಾವ ಶಿಲ್ಪಿ ಕಂಡ ಕನಸು"
| rowspan=3| ಇಳಯರಾಜ
| rowspan=3| ಚಿ. ಉದಯ ಶಂಕರ್
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಆಕಾಶದಿಂದ ಜಾರಿ"
|-
| "ತಂಗಾಳಿಯಲ್ಲಿ ನಾನು"
| ಏಕಗೀತೆ
|-
! ಜಾರಿ ಬಿದ್ದ ಜನ
| "ಯೆಲ್ಲೆ ಮಾಧವನು"
| ಟಿ. ಜಿ. ಲಿಂಗಪ್ಪ
| ಚಿ. ಉದಯ ಶಂಕರ್
| ಏಕಗೀತೆ
|-
! Rowspan=2| ಕಾಳಿಂಗ
| "ತಾಯಿ ತಂದೆ ಇಬ್ಬರು"
| rowspan=2| ಸತ್ಯಂ
| rowspan=2| ಚಿ. ಉದಯ ಶಂಕರ್
| ವಾಣಿ ಜಯರಾಂ
|-
| "ಭಯವನು ಸೀದು"
| ಮಲೇಷ್ಯಾ ವಾಸುದೇವನ್
|-
! Rowspan=2| ಮಂಜಿನ ತೆರೆ
| "ನೋಡುವೆ ಇದೇಕೆ"
| rowspan=2| ಉಪೇಂದ್ರ ಕುಮಾರ್
| rowspan=2| ಚಿ. ಉದಯ ಶಂಕರ್
| rowspan=2| ಏಕಗೀತೆ
|-
| "ಜೋಕ್"
|-
!''ಮಾರಿಯ ಮೈ ಡಾರ್ಲಿಂಗ್''
| "ಹೂವಂತೆ ನಾನು ಒಲಿದಾಗ"
| ಶಂಕರ್–ಗಣೇಶ್
| ಚಿ. ಉದಯ ಶಂಕರ್
| ಏಕಗೀತೆ
|-
!''ವಸಂತ ಗೀತ''
| "ಹಾಯಾದ ಈ ಸಂಜೆ"
| ಎಂ. ರಂಗರಾವ್
| ಚಿ. ಉದಯ ಶಂಕರ್
| ರಾಜ್ಕುಮಾರ್
|}
=== 1981 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=4| ಅಂತ
| "ಬಾರಮ್ಮ ಇಲ್ಲಿ ಬಾರಮ್ಮ"
| rowspan=4| ಜಿ. ಕೆ. ವೆಂಕಟೇಶ್
| rowspan=4| ಚಿ. ಉದಯ ಶಂಕರ್, ಆರ್. ಎನ್. ಜಯಗೋಪಾಲ್, ಗೀತಪ್ರಿಯ
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ದೀಪವೇಕೆ ಬೇಕು"
| rowspan=3| ಏಕಗೀತೆ
|-
| "ಪ್ರೇಮವಿದೆ"
|-
| "ನಿನ್ನ ಆಟ"
|-
! Rowspan=3|ಅವಳ ಹೆಜ್ಜೆ
| "ಬಂದೆಯ ಬಾಳಿನ ಬೆಳಕಾಗಿ"
| Rowspan=3|ರಾಜನ್-ನಾಗೇಂದ್ರ
| Rowspan=3|ಚಿ. ಉದಯ ಶಂಕರ್
| Rowspan=2|ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
|"ಆಕಾಶ ನೀರಾಗಳಿ"
|-
|"ದೇವರ ಆಟ"
| ಏಕಗೀತೆ
|-
! Rowspan=3| ಭಾರಿ ಭರ್ಜರಿ ಬೇಟೆ
| "ಸ್ವೀಟಿ ನನ್ನ ಜೋಡಿ"
| rowspan=3| ಇಳಯರಾಜ
| rowspan=2| ಚಿ. ಉದಯ ಶಂಕರ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಯಾರಿಗಾಗಿ ಈ ಆಟ"
| rowspan=2| ಏಕಗೀತೆ
|-
| "ಅಮ್ಮಮ್ಮ"
| ಆರ್. ಎನ್. ಜಯಗೋಪಾಲ್
|-
! Rowspan=| ಭೂಮಿಗೆ ಬಂದ ಭಗವಂತ
| "ನಗೌವೇನು"
| rowspan=| ಜಿ. ಕೆ. ವೆಂಕಟೇಶ್
| rowspan=| ಚಿ. ಉದಯ ಶಂಕರ್
| rowspan=| ವಾಣಿ ಜಯರಾಂ
|-
! Rowspan=3| ಗರ್ಜನೆ
| "ಬಂದೆಯ ಬಂದೆಯ"
| rowspan=3| ಇಳಯರಾಜ
| rowspan=3| ಶ್ರೀಕುಮಾರನ್ ತಂಪಿ
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಕಣ್ಣ ಮಿಂಚಿಂದ"
|-
| "ಹತ್ತವಾಗಿದೆ"
| ಪಿ. ಜಯಚಂದ್ರನ್
|-
! Rowspan=3| ಗೀತ
| "ಯೇನೆ ಕೇಳು"
| rowspan=3| ಇಳಯರಾಜ
| rowspan=3| ಚಿ. ಉದಯ ಶಂಕರ್
| rowspan=3| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ನನ್ನ ಜೀವ"
|-
| "ಜೊತೆಯಲಿ"
|-
! Rowspan=4| ಗುರು ಶಿಷ್ಯರು
| "ನಿನಗಾಗಿ ಎಲ್ಲ ನಿನಗಾಗಿ"
| Rowspan=4| ಕೆ. ವಿ. ಮಹಾದೇವನ್
| rowspan=4| ಚಿ. ಉದಯ ಶಂಕರ್
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ನಾಚಿ ಓಡಿದನು ಮದನ"
|-
| "ದೀನಾಲ ಮೊರೆಯ"
| ಪಿ. ಸುಶೀಲಾ
|-
| "ಜಯ ಜಯ ಸಂಬ ಸದಾಶಿವ"
| ಏಕಗೀತೆ
|-
! rowspan=2| ಮಹಾ ಪ್ರಚಂಡರು
| "ಸುರಲೋಕದ"
| rowspan=2| ಉಪೇಂದ್ರ ಕುಮಾರ್
| rowspan=2| N/A
| ಪಿ. ಬಿ. ಶ್ರೀನಿವಾಸ್
|-
| "ಶಿಲೆಯಲ್ಲಿ"
| ಏಕಗೀತೆ
|-
!''ನಾಗ ಕಾಲ ಭೈರವ''
| "ನಗುವುದೆ"
| ಎಂ. ರಂಗರಾವ್
| ಚಿ. ಉದಯ ಶಂಕರ್
| ವಿಷ್ಣುವರ್ಧನ್
|-
! Rowspan=2| ಪ್ರೀತಿಸಿ ನೋಡು
| "ಬಳ್ಳಿ ಹೂವಿಗಾಸರೆ"
| rowspan=2| ವಿಜಯ ಭಾಸ್ಕರ್
| rowspan=2| ಗೀತಪ್ರಿಯ
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಪ್ರೇಮ ವೆಂಬ ಪಂಡ್ಯದಲ್ಲಿ"
| ಏಕಗೀತೆ
|}
=== 1982 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=3| ಬಾಡದ ಹೂ
| ಹೂವ ನೋಡು ಎಂತ ಅಂದವಾಗಿದೆ"
|rowspan=3| ಎಲ್. ವೈದ್ಯನಾಥನ್
| rowspan=3| ಚಿ. ಉದಯ ಶಂಕರ್
| Rowspan=2| ಎಸ್. ಜಾನಕಿ
|-
| "ನೀನೆಂದು ಬಾಡದ ಹೂ"
|-
| "ಆಸೆ ನೂರಾಸೆ"
| ಏಕಗೀತೆ
|-
! Rowspan=5| ಹಾಸ್ಯರತ್ನ ರಾಮಕೃಷ್ಣ
| "ಇದ್ದು ಹೋಗು"
| rowspan=5| ಟಿ. ಜಿ. ಲಿಂಗಪ್ಪ
| rowspan=5| ಚಿ. ಉದಯ ಶಂಕರ್
| ಕೆ. ಜೆ. ಯೇಸುದಾಸ್
|-
| "ಕೃಷ್ಣ ಕರೆದಾಗ"
| rowspan=4| ಏಕಗೀತೆ
|-
| "ಮೆಲ್ಲಗೆ ಕೈ ಕೊಟ್ಟು"
|-
| "ನಾನು ನೀನು ಇನಿಯ"
|-
| "ಏನು ಚೆನ್ನ"
|-
! Rowspan=4| ಹೊಸ ಬೆಳಕು
| "ತೆರೆದಿದೆ ಮನೆ"
| rowspan=4| ಎಂ. ರಂಗರಾವ್
| ಕುವೆಂಪು
| ವಾಣಿ ಜಯರಾಂ
|-
| "ರವಿ ನೀನು ಆಗಸದಿಂದ"
| rowspan=3| ಚಿ. ಉದಯ ಶಂಕರ್
| rowspan=3| ರಾಜ್ಕುಮಾರ್
|-
| "ಚೆಲುವೆಯೇ ನಿನ್ನ ನೋಡಲು"
|-
| "ಹೊಸ ಬೆಳಕು"
|}
=== 1983 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! ಆನಂದ ಭೈರವಿ
| "ಮಲಗಿರುವೆಯ ರಂಗನಾಥ"
| ರಮೇಶ್ ನಾಯ್ಡು
| N/A
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=| ಗಂಡುಗಲಿ ರಾಮ
| "ಅಪ್ಪ ರಾಮಣ್ಣ"
| ಸತ್ಯಂ
| ಚಿ. ಉದಯ ಶಂಕರ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=5| ಗೆದ್ದ ಮಗ
| "ಒಂದು ಗಂಡು ಹೆಣ್ಣು"
| rowspan=5| ಕೆ. ಚಕ್ರವರ್ತಿ
| Rowspan=5|
| rowspan=4| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ರವಿಗಿಂತ ಶಶಿಯೆ"
|-
| "ಮಿಂಚಂತೆ ಮಿಂಚಿ"
|-
| "ಲವ್ ಮಿ, ಅಲೌ ಮಿ"
|-
| "ಬೆಂಕಿಯನು ಮುಟ್ಟುವೆಯ"
| ರಮೇಶ್
|-
! Rowspan=2| ಗೆಲುವು ನನ್ನದೆ
| "ರೋಜಾಬೇಕು ರೋಜಾಬೇಕು"
| rowspan=2| ಟಿ. ಜಿ. ಲಿಂಗಪ್ಪ
| rowspan=2| N/A
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಥೋಂ ಥನಾನಂ"
| ಎಸ್. ಎನ್. ಸುರೇಂದರ್
|-
! Rowspan=3| ಹಸಿದ ಹೆಬ್ಬುಲಿ
| "ಸವಿನೇನಪ್ಪು ಯೆಮನಾಥೆ"
| rowspan=3| ಸತ್ಯಂ
| rospan=3| N/A
| rowspan=2| ಎಸ್. ಜಾನಕಿ
|-
| "ಪ್ರಾಯ ಮಾತೆರಿತೆ"
|-
| "ಈ ರಾತ್ರಾಡಿ ನಮಕ್ಕಾಗಿ"
| ಎಸ್. ಸುರೇಂದ್ರನ್
|-
! Rowspan=2| ಕ್ರಾಂತಿಯೋಗಿ ಬಸವಣ್ಣ
| "ಶಿವ ಶಿವ ಮಹಾದೇವ"
| rowspan=2| ಎಂ. ರಂಗರಾವ್
| rowspan=2| ಮಾತೆ ಮಹಾದೇವಿ
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಜನುಮ ಜನುಮಾಂತರದ"
|-
|-
! Rowspan=3| ಸಿದ್ಧಿದ್ದ ಸಹೋದರ
| "ಹರೆಯವು ಕರೆದಿದೆ"
| rowspan=3| ಸತ್ಯಂ
| rowspan=2| ಆರ್. ಎನ್. ಜಯಗೋಪಾಲ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
|-
| "ನನ್ನ ಸಮ ಯಾರಿಲ್ಲ"
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಬೇಡ ಅನ್ನುವರುಂಟೆ"
| ವಿಷ್ಣುವರ್ಧನ್
| ಚಿ. ಉದಯ ಶಂಕರ್
|}
=== 1984 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan| ಮಧುವೆ ಮಾಡು ತಮಾಷೆ ನೋಡು
| "ಸಂತೋಷದ"
| rowspan=| ವಿಜಯಾನಂದ್
| rowspan=| ಆರ್. ಎನ್. ಜಯಗೋಪಾಲ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=2| ತಾಳಿಯ ಭಾಗ್ಯ
| "ಸವಿರ ಮಾತುಗಳೆತಕೆ"
| rowspan=2| ಸತ್ಯಂ
| rowspan=2| ಚಿ. ಉದಯ ಶಂಕರ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಕಾಕಾ ಎನ್ನುವೆ ಏಕೆ"
| ಏಕಗೀತೆ
|-
! Rowspan=2| ಅಪೂರ್ವ ಸಂಗಮ
| "ಅರಳಿದೆ ತನು ಮನ"
| rowspan=2| ಉಪೇಂದ್ರ ಕುಮಾರ್
| rowspan=2| ಚಿ. ಉದಯ ಶಂಕರ್
| rowspan=2|ಡಾ. ರಾಜ್ಕುಮಾರ್
|-
| "ಥಾರಾ ಓ ಥಾರಾ"
|-
! Rowspan=2| ಬಂಧನ
| "ಬಣ್ಣ ನನ್ನ ಒಲವಿನ"
| rowspan=2| ಎಂ. ರಂಗರಾವ್
| rowspan=2| ಆರ್. ಎನ್. ಜಯಗೋಪಾಲ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಈ ಬಂಧನ"
| ಕೆ. ಜೆ. ಯೇಸುದಾಸ್
|-
! Rowspan=3| ಸಮಯದ ಗೊಂಬೆ
| "ಕೋಗಿಲೆ ಹಾಡಿದೆ ಕೇಳಿದೆಯ"
| rowspan=3| ಎಂ. ರಂಗರಾವ್
| rowspan=3| ಚಿ. ಉದಯ ಶಂಕರ್
| rowspan=3|ಡಾ. ರಾಜ್ಕುಮಾರ್
|-
| "ನನ್ನ ಸರದಾರ"
|-
| "ಸಂಕೋಚವ ಬಿಡು"
|-
! ಯಾರಿವನು
| "ರಾಗವೋ ಅನುರಾಗವೋ"
| ರಾಜನ್-ನಾಗೇಂದ್ರ
| ಚಿ. ಉದಯ ಶಂಕರ್
| ಡಾ. ರಾಜ್ಕುಮಾರ್
|-
|}
=== 1985 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=3| ಬಿಡುಗಡೆಯ ಬೇಡಿ
| "ಏನೊ ಹೊಸ ಸಂತೋಷದೆ
| rowspan=3| ರಾಜನ್–ನಾಗೇಂದ್ರ
| rowspan=3| ಆರ್. ಎನ್. ಜಯಗೋಪಾಲ್
| rowspan=3| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಮನಸುಗಳ ಸವಿ ಮಿಲನ"
|-
| "ಒಲವಿನ ಸರಿಗಮ"
|-
! ಧ್ರುವ ತಾರೆ
| "ನ್ಯಾಯವೆಲ್ಲಿ ಅಡಗಿದೆ"
| ಉಪೇಂದ್ರ ಕುಮಾರ್
| ಚಿ. ಉಪೇಂದ್ರ ಕುಮಾರ್
| ಡಾ. ರಾಜ್ಕುಮಾರ್
|-
! Rowspan=4| ಹೊಸ ನೀರು
| "ನೀನೆ ಇಂದು ಪ್ರೇಮ ವೀಣೆ"
| rowspan=4| ಜಿ. ಕೆ. ವೆಂಕಟೇಶ್
| Rowspan=4| ಆರ್. ಎನ್. ಜಯಗೋಪಾಲ್
| rowspan=4| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಕೊರೆವ ಚಳಿಯಲಿ"
|-
| "ಒಲವು ತಂದ ಬೆಸುಗೆ"
|-
| "ನಾವೆಲ್ಲ ಒಂದಾಗಿ"
|-
! Rowspan=3| ಜೀವನ ಚಕ್ರ
| "ಆನಂದ ಆನಂದ"
| rowspan=3| ರಾಜನ್–ನಾಗೇಂದ್ರ
| Rowspan=3| ಚಿ. ಉದಯ ಶಂಕರ್
| Rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಆಕಾಶವು ಈ ಭೂಮಿಯು"
|-
| "ಒಳ್ಳೆಯ ವಯಸಿದೆ"
| ಎಸ್. ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
|-
! ಮಸಣದ ಹೂವು
| "ಓ ಗುಣವಂತ"
| ವಿಜಯ ಭಾಸ್ಕರ್
| N/A
| ಏಕಗೀತೆ
|-
! Rowspan=3| ಸವಿರ ಸುಳ್ಳು
| "ಆಕಾಶ ನೀನಾದರೆ"
| rowspan=3| ಶಂಕರ್–ಗಣೇಶ್
| Rowspan=3| N/A
| rowspan=3| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಹೆಣ್ಣೆಂದರೇನು"
|-
| "ಇಂತ ಗಂಡ ನೋಡೆ ಇಲ್ಲ"
|-
! Rowspan=2| ಸ್ವಾಭಿಮಾನ
| "ದೂರದ ಊರಿಂದ ಹಮ್ಮೀರ ಬಂದ
| rowspan=2| ಶಂಕರ್–ಗಣೇಶ್
| Rowspan=2| ಆರ್. ಎನ್. ಜಯಗೋಪಾಲ್
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಒಂದು ಎರಡು ಮೂರು ಬೇಕೆ"
|}
=== 1986 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಅನುರಾಗ ಅರಳಿತು''<ref>{{Cite web |title=Anuraga Aralithu (1986) songs |url=https://gaana.com/album/anuraaga-aralithu-kannada |url-status=live |archive-url=https://web.archive.org/web/20190514074116/https://gaana.com/album/anuraaga-aralithu-kannada |archive-date=14 May 2019 |access-date=14 May 2019}}</ref>
| "ಗಂಗಾ ಯಮುನಾ ಸಂಗಮ"
| ಉಪೇಂದ್ರ ಕುಮಾರ್
| ಚಿ. ಉದಯ ಶಂಕರ್
| ರಾಜ್ಕುಮಾರ್
|-
! Rowspan=| ಈ ಜೀವ ನಿನಗಾಗಿ
| "ಮನ್ನಿಸು ಎಂದೊಡನೆ"
| rowspan=| ವಿಜಯಾನಂದ್
| rowspan=|
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=4| ಹೊಸ ನೀರು
| "ನೀನೆ ಇಂದು ಪ್ರೇಮ ವೀಣೆ"
| rowspan=4| ಜಿ. ಕೆ. ವೆಂಕಟೇಶ್
| rowspan=4| ಆರ್. ಎನ್. ಜಯಗೋಪಾಲ್
| rowspan=4| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಕೊರೆವ ಚಳಿಯಲಿ"
|-
| "ಒಲವು ತಂದ ಬೆಸುಗೆ"
|-
| "ನಾವೆಲ್ಲ ಒಂದಾಗಿ"
|-
! Rowspan=3| ಕೃಷ್ಣ ನೀ ಬೇಗನೆ ಬಾರೋ
| "ಮಮ್ಮಿ ಮಮ್ಮಿ"
| rowspan=3| ಬಪ್ಪಿ ಲಾಹಿಡಿ
| rowspan=3| N/A
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಆಲಾರೆ ಆಲಾರೆ"
| rowspan=2| ಏಕಗೀತೆ
|-
| "ಈ ರಾಧೆಗೆ"
|-
! rowspan=| ಮೃಗಾಲಯ
| "ಮೆಲ್ಲ ಮೆಲ್ಲನೆ"
|rowspan=| ರಾಜನ್–ನಾಗೇಂದ್ರ<ref>{{cite web|url=http://play.raaga.com/kannada/album/mrugaalaya-k0000507|title=Mrugaalaya Songs|accessdate=2014-09-29|website=[[Raaga.com]]}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
|rowspan=| ಪುರಂದರ ದಾಸ
| ಏಕಗೀತೆ
|-
! Rowspan=2| ರಥ ಸಪ್ತಮಿ
| "ಶಿಲೆಗಳು ಸಂಗೀತವ"
| rowspan=2| ಉಪೇಂದ್ರ ಕುಮಾರ್
| rowspan=2| ಚಿ. ಉದಯ ಶಂಕರ್
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಜೊತೆಯಾಗಿ ಹಿತವಾಗಿ"
|-
!''ಸತ್ಯ ಜ್ಯೋತಿ''
| "ನೀ ನೀಡಿದ ಪ್ರೇಮ"
| ಇಳಯರಾಜ
| ಚಿ. ಉದಯ ಶಂಕರ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|}
=== 1987 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=2| ಜಯಸಿಂಹ
| "ಅಂಧ ಅಂಧ"
| rowspan=2| ವಿಜಯಾನಂದ್
| rowspan=2|ಚಿ. ಉದಯ ಶಂಕರ್
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಅಪ್ಪ ಅಮ್ಮ"
|-
! Rowspan=3| ಮನಮೆಚ್ಚಿದ ಹುಡುಗಿ
| "ಗೌರಮ್ಮ ನಿನ್ನ ಗಂಡ"
| rowspan=3| ಉಪೇಂದ್ರ ಕುಮಾರ್
| rowspan=3| N/A
| Rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ನಿನ್ನನೆ ನಾನು ಬೆಂಕಿಯಲ್ಲಿ ತಂಪು ಕಂಡೆನು"
|-
| "ಹಳ್ಳಿಗೆಲ್ಲ ಇವನೆ ಚೆಂಡ"
| ಏಕಗೀತೆ
|-
! rowspan="6"| ಪ್ರೇಮಲೋಕ
| "ಪ್ರೇಮಲೋಕದಿಂದ"
| rowspan=6| ಹಂಸಲೇಖ
| rowspan=6| ಹಂಸಲೇಖ
| ಕೆ. ಜೆ. ಯೇಸುದಾಸ್
|-
| "ಚೆಲುವೆ ಒಂದು ಕೇಳ್ತಿನಿ"
| rowspan=3| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಏ ಗಂಗು ಈ ಬಿಕು ಕಳಿಸಿಕೊಡು"
|-
| "ಇದು ನನ್ನ ನಿನ್ನ ಪ್ರೇಮ ಗೀತೆ"
|-
| "ಯಾರಿವನು ಈ ಮನ್ಮಥನು"
| rowspan=2| ಏಕಗೀತೆ
|-
| "ಬಾಯ್ ಫ್ರೆಂಡ್ ಬರ್ತಾನಂತ"
|-
! Rowspan=3| ಶೃತಿ ಸೇರಿದಾಗ
| "ಶೃತಿ ಸೇರಿದೆ"
| rowspan=3| ಟಿ. ಜಿ. ಲಿಂಗಪ್ಪ
| Rowspan=3| ಚಿ. ಉದಯ ಶಂಕರ್
| ರಾಜ್ಕುಮಾರ್
|-
| "ಕನಸಲ್ಲಿ ಬಂದವನಾರೆ"
| rowspan=2| ಏಕಗೀತೆ
|-
| "ಹೊನ್ನಿನ"
|-
! Rowspan=5| ಶುಭ ಮಿಲನ
| "ಮಿಲನ ಮಿಲನ"
| rowspan=5| ಎಂ. ರಂಗರಾವ್
| Rowspan=5|
| rowspan=5| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಈ ಚಂಚಲೆ ಕುಣಿಯುವಂತೆ"
|-
| "ಬಾಳು ಪ್ರಣಯ ಗೀತೆ"
|-
| "ಕೃಷ್ಣನ ಹಾಗೆ"
|-
| "ಗೆಳೆಯ ಹೀಗೆ"
|-
! ವಿಜಯೋತ್ಸವ
| "ಸರಿಗಮಪಗ ಪಗ"
| ಎಂ. ರಂಗರಾವ್
|
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
|}
=== 1988 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=2| ಬ್ರಹ್ಮ ವಿಷ್ಣು ಮಹೇಶ್ವರ
| "ರಾತ್ರಿ ವೇಳೆ"
| rowspan=2| ವಿಜಯಾನಂದ್
| rowspan=2| ಚಿ. ಉದಯ ಶಂಕರ್
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಹುಡುಗಿಯ ಚೆನ್ನ"
|-
! Rowspan=4| ರಣಧೀರ
| "ಬಾ ಬಾರೋ ಬಾರೋ ರಣಧೀರ"
| rowspan=4| ಹಂಸಲೇಖ
| rowspan=4| ಹಂಸಲೇಖ
| rowspan=4| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಪ್ರೀತಿ ಮಾಡಬಾರದು"
|-
| "ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ"
|-
| "ಯಾರೆ ನೀನು ಸುಂದರ ಚೆಲುವೆ"
|-
! ಸಂಯುಕ್ತ
| "ತಂಗಾಳಿಯಾಗಿ ಹೊದೆ"
| ಸಿಂಗೀತಂ ಶ್ರೀನಿವಾಸ ರಾವ್
| ಚಿ. ಉದಯ ಶಂಕರ್
| ಏಕಗೀತೆ
|}
=== 1989 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=2| ದೇವ
| "ದೇವಣ್ಣ ನಿನ ಮೇಲೆ"
| rowspan=2| ಉಪೇಂದ್ರ ಕುಮಾರ್
| ಎಂ. ಎನ್. ವ್ಯಾಸ ರಾವ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಕೋರಗಿ ಕೋರಗಿ"
| ಚಿ. ಉದಯ ಶಂಕರ್
| ಏಕಗೀತೆ
|-
!''ಜೈ ಕರ್ನಾಟಕ''
| "ಹವಾ ಹವಾಯಿ"
| ವಿಜಯಾನಂದ್
| N/A
| ಏಕಗೀತೆ
|-
! Rowspan=6| ಕಿಂದರಿ ಜೋಗಿ
| "ಗಂಗೆ ಬಾರೆ ತುಂಗೆ ಬಾರೆ
| rowspan=6| ಹಂಸಲೇಖ
| Rowspan=6| ಹಂಸಲೇಖ
| Rowspan=6| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಕೊಟ್ಟಾಲೊ ಕೊಟ್ಟಲಮ್ಮ"
|-
| "ಊರು ಉದ್ಧಾರ ಮದ್ತೀನಂತ "
|-
| "ಆಗಲ್ಲಂಪೆ ಹೂಗಲ್ಲಂಪೆ"
|-
| "ಚೆಂಡಿನ ಬಾಳೆ"
|-
| "ಹಾಲಕ್ಕಿ ಕೂಗೈತು"
|-
! Rowspan=2| ಯುದ್ಧ ಕಾಂಡ
| "ಸೋಲೆ ಇಲ್ಲ" (ಯುಗಳಗೀತೆ)
| Rowspan=2| ಹಂಸಲೇಖ
| rowspan=2| ಹಂಸಲೇಖ
| Rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಸೋಲೆ ಇಲ್ಲ" (ವಿಷಾದ)
|-
|}
== 1990ರ ದಶಕ ==
=== 1990 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! scope="row" rowspan="1"| ಆಟ ಬೊಂಬಾಟ
| "ಕಾಳಿದಾಸನಂಜೆ ಆಯಿತು"
| ಹಂಸಲೇಖ
| ಹಂಸಲೇಖ
|
|-
! scope="row" rowspan="5"| ಬಣ್ಣದ ಗೆಜ್ಜೆ
| "ಸ್ವಾತಿ ಮುತ್ತಿನ ಮಳೆ ಹನಿಯೆ"
| rowspan="5"| ಹಂಸಲೇಖ
| rowspan=5|
| rowspan=3| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಡ್ಯಾನ್ಸ್ ಡ್ಯಾನ್ಸ್"
|-
|"ಜೊಡುಸ್ತಿನಯ್ಯೊ ಬ್ರಹ್ಮ ನಿಂಗೆ"
|-
|"ಪ್ರೇಮ ಗೀಮ ಜಾನೆದೊ"
| rowspan=2| ರಮೇಶ್
|-
| "ಈ ಬಣ್ಣದ ಗೆಜ್ಜೆ"
|-
! scope="row" rowspan="3"| ಆವೇಶ
| "ಧ್ವನಿ ಧ್ವನಿ ಪ್ರತಿಧ್ವನಿ"
| rowspan="3"| ಹಂಸಲೇಖ
| rowspan=3|ಹಂಸಲೇಖ
| ಕೆ. ಜೆ. ಯೇಸುದಾಸ್
|-
| "ಸಪ್ತಸ್ವರದ ಮಧುರಂ"
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ವಿರಹ ಥಾನರಿಯೆ"
|
|-
! scope="row" rowspan="1"|ಅಗ್ನಿ ದಿವ್ಯ
| "ಆಸೆ ಗಾಳಿ ಬೀಸಿದೆ"
| ಶ್ಯಾಮ್
|
|-
|}
=== 1991 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=3| ಹಳ್ಳಿ ರಂಭೆ ಬೆಳ್ಳಿ ಬೊಂಬೆ
| "ಹಳ್ಳಿ ರಂಭೆ ಅಂತಾರೆ"
| rowspan=3| ಉಪೇಂದ್ರ ಕುಮಾರ್
| rowspan=3| ಚಿ. ಉದಯ ಶಂಕರ್
| rowspan=2| ಏಕಗೀತೆ
|-
| "ರಾಮಾ ಎನ್ನಲೇನು"
|-
| "ಏಕೊ ಕಾಣೆ ನಂಗೆ ನಾಚಿಕೆ"
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=3| ಪೊಲೀಸ್ ಮತ್ತು ದಾದ
| "ಓ ನನ್ನಸೆ"
| rowspan=3| ಬಪ್ಪಿ ಲಾಹಿಡಿ
| rowspan=3| N/A
| rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ನಾನು ಗರಂ ಗರಂ"
|-
| "ಈ ಬಳ್ಳ ಗೀತಿಕೆ"
| ಏಕಗೀತೆ
|-
! Rowspan=8| ಶಾಂತಿ ಕ್ರಾಂತಿ
| "ಮಧ್ಯರಾತ್ರಿಲಿ"
| Rowspan=8| ಹಂಸಲೇಖ
| rowspan=8| N/A
| ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮನೋ & ಸಮೂಹ
|-
| "ಸ್ವಾತಂತ್ರ ಬಾನಲಿ"
| rowspan=5| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಗಾಳಿಯೊ ಗಾಳಿಯೊ"
|-
| "ಆನೆ ಮೇಲೆ"
|-
| "ಅನಾಥ ಬಂಧುವೆ"
|-
| "ಬಂದನೊ ಯಮರಾಯ"
|-
| "ಹುಟ್ಟೋದ್ಯಾಕೆ ಸಾಯೋದ್ಯಾಕೆ"
| ಏಕಗೀತೆ
|}
=== 1992 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=2| ಬೆಳ್ಳಿ ಕಾಲುಂಗುರ
| "ಬೆಳ್ಳಿ ಕಾಲುಂಗುರ"
| rowspan=2| ಹಂಸಲೇಖ
| rowspan=2| ಹಂಸಲೇಖ
| ಕೆ. ಎಸ್. ಚಿತ್ರಾ
|-
| "ಒಂದೆ ಒಂದು (ಮಹಿಳಾ ಆವೃತ್ತಿ)"
|-
! Rowspan=3| ಬೆಳ್ಳಿ ಮೋಡಗಳು
| "ಮಳೆ ಬಿಳ್ಳ ಸಿಂಗಾರ"
| rowspan=3| ಉಪೇಂದ್ರ ಕುಮಾರ್
| rowspan=3| ಕೆ. ವಿ. ರಾಜು
| rowspan=2| ಮನೋ
|-
| "ಹೃದಯವೆ ನಿನ್ನ ಹೆಸರಿಗೆ"
|-
| "ಭೂಮಿಯಲಿ ಚಂದಿರನ"
| ಏಕಗೀತೆ
|-
! Rowspan=3| ಚಿಕ್ಕೆಜಮಾನ್ರು
| "ರಾಮ ರಾಮ ರಾಮ"
| rowspan=3| ಹಂಸಲೇಖ
| rowspan=3| ಹಂಸಲೇಖ
| rowspan=3| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಸೋಬನೆ ಎಣ್ಣಿರಮ್ಮ"
|-
| "ರಾಮ ರಾಮ ರಾಮ (ವಿಷಾದ)"
|-
! Rowspan=3| ಗೋಪಿ ಕೃಷ್ಣ
| "ಓಹೊ ವಸಂತ"
| rowspan=3| ಹಂಸಲೇಖ
| Rowspan=3| ಹಂಸಲೇಖ
| ಕೆ. ಜೆ. ಯೇಸುದಾಸ್
|-
| "ಜಗವೆಲ್ಲ ಜಗವೆಲ್ಲ"
| ಮನೋ
|-
| "ಏನು ಉಡುಗೆ ಇದು"
| ಮನೋ, ಲತಾ ಹಂಸಲೇಖ
|-
! Rowspan=5| ಹಳ್ಳಿ ಮೇಷ್ಟ್ರು
| "ಕಾಯಿ ಕಾಯಿ ನುಗ್ಗೆ ಕಾಯಿ"
| rowspan=5| ಹಂಸಲೇಖ
| rowspan=5| ಹಂಸಲೇಖ
| rowspan=3| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಸಂಕ್ರಾಂತಿ ಬಂತು"
|-
| "ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೆ"
|-
| "ಪ್ರೀತಿ ಮಾಡು ತಪ್ಪೇನಿಲ್ಲ"
| ಕೆ. ಜೆ. ಯೇಸುದಾಸ್
|-
| "ಅಕ್ಕ ನಿನ ಗಂಡ"
| ಏಕಗೀತೆ
|-
!''ಮಣ್ಣಿನ ದೋಣಿ''
| "ಕೋಗಿಲೆಯೇ ಕ್ಷೇಮವೆ"
| colspan=2| ಹಂಸಲೇಖ
| ಏಕಗೀತೆ
|-
! Rowspan=| ಪೊಲೀಸ್ ಲಾಕಪ್
| "ಜುಮ್ಮ ಚೆಕ್ಕ"
| rowspan=| ವಿ. ಮನೋಹರ್
| rowspan=| ವಿ. ಮನೋಹರ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
! Rowspan=3| ರವಿವರ್ಮ
| "ಓಡೋಡಿ ಹೋಗುವ"
| rowspan=3| ಉಪೇಂದ್ರ ಕುಮಾರ್
| rowspan=3| ಚಿ. ಉದಯ ಶಂಕರ್, ಶ್ಯಾನ್ಸುಂದರ್ ಕುಲಕರ್ಣಿ
| rowspan=2| ಮನೋ
|-
| "ರವಿವರ್ಮ ಬರೆದಂತ"
|-
| "ಸೊಗಸು ಕಣ್ಣ"
| ಏಕಗೀತೆ
|-
! ಶಕ್ತಿ ಯುಕ್ತಿ
| "ನೀ ಮುಟ್ಟುದ್ರೆ"
| ಮನೋರಂಜನ್ ಪ್ರಭಾಕರ್
| N/A
| ಎಸ್. ಜಾನಕಿ
|}
=== 1993 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=2| ಅಣ್ಣಯ್ಯ
| "ಬೊಮ್ನೆ ಬೊಂಬೆ"
| rowspan=5| ಹಂಸಲೇಖ
| rowspan=2|
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಅಣ್ಣಯ್ಯ ಅಣ್ಣಯ್ಯ"
| ಏಕಗೀತೆ
|-
! rowspan=3| ಮನೆ ದೇವರು
| "ನೀನೆ ನನ್ನ ನೀನೆ ನನ್ನ"
| rowspan=3| ಹಂಸಲೇಖ
| rowspan=3| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ತಪ್ಪು ಮಾಡೊದು ಸಹಜ ಕಾಣೊ"
|-
| "ಸುಂದರಿ ಸುಂದರಿ"
|}
=== 1994 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
!rowspan=2| ರಸಿಕ
| "ಚಿಟಪಟ ಚಿಟಪಟ"
| rowspan=2| ಹಂಸಲೇಖ
| rowspan=2| ಹಂಸಲೇಖ
| Rowspan=2| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಯವ್ವೋ ಯಾಕೊ ಮೈಗೆ"
|}
=== 1995 ===
{| class="wikitable plainrowheaders" width="100%"
|-
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
! Rowspan=2| ದೀರ್ಘ ಸುಮಂಗಳಿ
| "ಕಾವ್ಯ ಸಮಯ"
| rowspan=2| ಹಂಸಲೇಖ
| rowspan=2|
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಬೈಲ ಬೈಲ"
| ಏಕಗೀತೆ
|-
! Rowspan=| ದೋರೆ
| "ಥೈ ಥೈ ಥೈ"
| colspan=2| ಹಂಸಲೇಖ
| ಮನೋ
|-
! Rowspan=3| ಗಣೇಶನ ಗಲಾಟೆ
| "ಭಾಗ್ಯದ ಲಕ್ಷ್ಮಿ ಬಂದಾಯ್ತು"
| rowspan=3| ರಾಜನ್–ನಾಗೇಂದ್ರ
| roespan=3| N/A
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ಕಮ್ ಕಮ್ ಡಾರ್ಲಿಂಗ್"
|
| rowspan=2| ಏಕಗೀತೆ
|-
|"ಕಿಲ್ಲರ್ ನಾನೆ ಕಿಲ್ಲರ್"
|-
! rowspan=2| ಹಿಮಪಾತ
| "ಈ ಕಂಚನ ಗಂಗ""
| rowspan=3| ಹಂಸಲೇಖ
| rowspan=3| ಹಂಸಲೇಖ
| ಎಸ್. ಪಿ. ಬಾಲಸುಬ್ರಹ್ಮಣ್ಯಂ
|-
| "ದೊಯಿರದಿಂದ ಬಂದೆ"
| ಏಕಗೀತೆ
|-
! ಕೋಣ ಎದೈತೆ
| "ಜಾಕಿ ಚಾನ್"
| ರಾಜೇಶ್ ಕೃಷ್ಣನ್
|-
|}
=== 2000 ಮತ್ತು 2010ರ ದಶಕಗಳು ===
{| class="wikitable plainrowheaders" width="100%"
|-
! scope="col" width=10% | ವರ್ಷ
! scope="col" width=23% | ಚಿತ್ರ
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=16% | ಗೀತರಚನೆಕಾರ(ರು)
! scope="col" width=18% | ಸಹ-ಗಾಯಕ(ರು)
|-
| rowspan=1| 2006
! ಸವಿರ ಮೆಟ್ಟಿಲು
| "ಸಾವಿರ ಮೆಟ್ಟಿಲು ಹತ್ತಿ ಬನ್ನಿ"
| ವಿಜಯ ಭಾಸ್ಕರ್
|
| ಪಿ. ಬಿ. ಶ್ರೀನಿವಾಸ್
|-
| rowspan=1| 2008
!ಮಂದಾಕಿನಿ
| "ಚಂದ್ರ ವಂದನೆ"
| ಕೆ. ಕಲ್ಯಾಣ್
| ರಮೇಶ್ ಸುರವೆ
| ಏಕಗೀತೆ
|-
| 2009
!ಜೋಷ್
| "ಜೊತೆ ಜೊತೆಯಲ್ಲಿ"
| ವರ್ಧನ್
| ಕವಿರಾಜ್
| ಎಸ್. ಪಿ. ಬಾಲಸುಬ್ರಹ್ಮಣ್ಯಂ, ಅನುರಾಧ ಭಟ್, ಹರ್ಷ
|-
|}
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* [https://www.youtube.com/playlist?list=PLYo0pdkewLnRTX064IvOnqYN7aZcaFJ48 ಎಸ್ ಜಾನಕಿ ಅವರ ಆಯ್ದ ಹಾಡುಗಳು]
* {{IMDb name|0754169}}
* {{discogs artist|S. Janaki}}
{{Authority control}}
{{DEFAULTSORT:Janaki, S.}}[[ವರ್ಗ:1938 ಜನನಗಳು]]
[[ವರ್ಗ:2026 ಸಾವುಗಳು]]
[[ವರ್ಗ:ತೆಲುಗು ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಆಂಧ್ರಪ್ರದೇಶದ ಗಾಯಕರು]]
[[ವರ್ಗ:ಭಾರತೀಯ ಮಹಿಳಾ ಶಾಸ್ತ್ರೀಯ ಗಾಯಕರು]]
[[ವರ್ಗ:ಭಾರತೀಯ ಮಹಿಳಾ ಹಿನ್ನೆಲೆ ಗಾಯಕರು]]
[[ವರ್ಗ:ತಮಿಳು ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಕನ್ನಡ ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಮಲಯಾಳಂ ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ನಂದಿ ಪ್ರಶಸ್ತಿ ವಿಜೇತರು]]
[[ವರ್ಗ:ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು]]
[[ವರ್ಗ:ಗುಂಟೂರು ಜಿಲ್ಲೆಯ ಜನರು]]
[[ವರ್ಗ:ಆಂಧ್ರಪ್ರದೇಶದ ಚಲನಚಿತ್ರ ಸಂಗೀತಗಾರರು]]
[[ವರ್ಗ:20 ನೇ ಶತಮಾನದ ಭಾರತೀಯ ಸಂಯೋಜಕರು]]
[[ವರ್ಗ:21 ನೇ ಶತಮಾನದ ಭಾರತೀಯ ಸಂಯೋಜಕರು]]
[[ವರ್ಗ:ಆಂಧ್ರಪ್ರದೇಶದ ಮಹಿಳಾ ಸಂಗೀತಗಾರರು]]
[[ವರ್ಗ:20 ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[ವರ್ಗ:21 ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[ವರ್ಗ:ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:2014 ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು]]
[[ವರ್ಗ:20 ನೇ ಶತಮಾನದ ಭಾರತೀಯ ಮಹಿಳಾ ಸಂಯೋಜಕರು]]
[[ವರ್ಗ:21 ನೇ ಶತಮಾನದ ಭಾರತೀಯ ಮಹಿಳಾ ಸಂಯೋಜಕರು]]
[[ವರ್ಗ:ಸಂತೋಷಂ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಸಂಸ್ಕೃತ-ಭಾಷೆಯ ಗಾಯಕರು]]
[[ವರ್ಗ:ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ವಿಜೇತರು]]
hrmpud8hefggtto6ke3d05leystw9j0
ಧಾರವಾಡ ಜಿಲ್ಲೆ
0
20643
1382790
1377025
2026-08-15T09:32:44Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382790
wikitext
text/x-wiki
{{Infobox settlement
| name = ಧಾರವಾಡ ಜಿಲ್ಲೆ
| native_name =
| native_name_lang = ಕನ್ನಡ
| other_name =
| settlement_type = [[List of districts of Karnataka|District]] of [[Karnataka]]
| image_skyline = {{Photomontage
|size = 250
|photo1a = KIMS Photo.jpg
|photo1b = A beautiful View of Chandramoulesvara temple 1.JPG
|photo2a = 11th century Amritesvara temple, Annigeri, Karnataka India - 1.jpg
|photo2b = Sindhura-Lakshmana.jpg
|photo3a =
|photo3b =
|photo4a = Hubballi Airport new Terminal.jpg}}
| image_alt =
| image_caption = Clockwise from top-left: Karnataka Institute of Medical Sciences, Chandramouleshwar Temple, statue of Sindhura Lakshmana, Unkal Lake, Amruteshwara Temple in [[Annigeri]]
| nickname =
| image_map = Dharwad in Karnataka (India).svg
| image_map1 =
| map_alt =
| map_caption = Location in Karnataka
| coordinates = {{coord|15.39|N|75.12|E|type:adm2nd_region:IN|display=inline,title}}
| subdivision_type = ದೇಶ
| subdivision_name = {{ಭಾರತ}}
| subdivision_type1 = [[States and territories of India|State]]
| subdivision_name1 = {{flagicon image|Seal of Karnataka.svg|Emblem of Karnataka}}[[Karnataka]]
| subdivision_type2 = ವಿಭಾಗ
| subdivision_name2 = [[ಬೆಳಗಾವಿ ವಿಭಾಗ]]
| established_title = <!-- Established -->
| established_date =
| founder =
| named_for =
| seat_type = ಜಿಲ್ಲಾ ಕೇಂದ್ರ
| seat = [[ಧಾರವಾಡ]]
| parts_type = [[Taluka]]s
| parts = [[Dharwad]], [[Hubli|Hubli Nagara]], [[Hubli]], [[Navalgund]], [[Kundgol]], [[Kalghatgi]], [[Alnavar]], [[Annigeri]]<ref>{{Cite news|date=2021-04-17|title=Districts In Karnataka – A complete list including Taluks(2021)|url=https://aboutkarnataka.com/districts-in-karnataka/|access-date=2022-02-15|website=About Karnataka|language=en-US|archive-date=2022-02-15|archive-url=https://web.archive.org/web/20220215062957/https://aboutkarnataka.com/districts-in-karnataka/|url-status=dead}}</ref>
| government_type1 =
| governing_body =
| leader_title = [[District magistrate|Deputy Commissioner & District Magistrate]]
| leader_name = Divya Prabhu G R J<br>{{small|([[Indian Administrative Service|IAS]])}}
| leader_title1 = [[Commissioner of Police (India)|Police Commissioner]], Hubballi-Dharwad City
| leader_name1 =
| unit_pref =ಮೆಟ್ರಿಕ್
| area_footnotes =
| area_total_km2 = 4265
| area_rank =
| elevation_footnotes =
| elevation_m =
| population_total = 1,847,023
| population_as_of = 2011
| population_footnotes =
| population_density_km2 = auto
| population_rank =
| population_demonym =
| demographics_type1 = ಭಾಷೆಗಳು
| demographics1_title1 = ಅಧಿಕೃತ
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code =
| area_code = + 91 (0)836
| area_code_type = Telephone code
| registration_plate = KA-25, KA-63
| website = {{URL|dharwad.nic.in}}
| footnotes =
| demographics1_info1 = [[Kannada]]
| leader_name2 = Gunjan Arya, IPS<ref>https://www.thehindu.com/news/national/karnataka/new-superintendents-of-police-take-charge-in-dharwad-haveri-and-gadag/article69819292.ece</ref>
| leader_title2 = [[Superintendent of Police (India)|Superintendent of Police]], Dharwad district
| official_name =
}}
ಧಾರವಾಡ [[ಕರ್ನಾಟಕ]] ರಾಜ್ಯದ ಒಂದು ಜಿಲ್ಲೆ; ಧಾರವಾಡ ನಗರ ಈ ಜಿಲ್ಲೆಯ ಕೇಂದ್ರಸ್ಥಳ. ಉ.ಅ. 15°02' ಮತ್ತು 15°51' ಮತ್ತು ಪೂ.ರೇ. 73°43' ಮತ್ತು 75°35' ನಡುವೆ ಇದೆ. ಇದರ ಉತ್ತರದಲ್ಲಿ ಬೆಳಗಾಂವಿ ಮತ್ತು ಗದಗ ಜಿಲ್ಲೆಗಳೂ, ದಕ್ಷಿಣದಲ್ಲಿ ಹಾವೇರಿ ಪಶ್ಚಿಮಕ್ಕೆ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾಂವಿಯೂ ಈಶಾನ್ಯ ಮತ್ತು ಪೂರ್ವಕ್ಕೆ ಗದಗ ಜಿಲ್ಲೆಯೂ ಸುತ್ತುವರಿದಿವೆ. ಧಾರವಾಡ, ನವಲಗುಂದ, ಹುಬ್ಬಳ್ಳಿ, ಕಲಘಟಗಿ ಮತ್ತು ಕುಂದಗೋಳ ತಾಲ್ಲೂಕುಗಳನ್ನೊಳಗೊಂಡ ಈ ಜಿಲ್ಲಾ ವಿಸ್ತೀರ್ಣ 4,230 ಚ.ಕಿ.ಮೀ. ಜನಸಂಖ್ಯೆ 18,47,023 (೨೦೧೧). ಜಿಲ್ಲೆಯ ಆಡಳಿತ ಕೇಂದ್ರ ಹುಬ್ಬಳ್ಳಿ - ಧಾರವಾಡ.
==ಸ್ಥಾಪನೆ==
ಈಸ್ಟ್ ಇಂಡಿಯ ಕಂಪನಿ 1818 ರಲ್ಲಿ ದಕ್ಷಿಣ ಮರಾಠಾ ರಾಜ್ಯಗಳನ್ನು ಗೆದ್ದ ತರುವಾಯ ಈ ಜಿಲ್ಲೆಯ ಸ್ಥಾಪನೆಯಾಯಿತು. ಆಗ ಇದು ಸುಮಾರು 16 ರಿಂದ 32 ಕಿಮೀ. ಅಗಲವಾದ ಅನಿಯತ ಪಟ್ಟೆಯಾಗಿತ್ತು. 1949 ರ ಆಗಸ್ಟ್ 1ರಂದು ಮೊದಲಿನ ಜಮಖಂಡಿ ಸಂಸ್ಥಾನದ 17 ಗ್ರಾಮಗಳು ಮತ್ತು 3 ಪಟ್ಟಣಗಳು, ಮೊದಲಿನ ಮಿರಜ್ ಹಿರಿಯ ಸಂಸ್ಥಾನದ 15 ಗ್ರಾಮಗಳು ಮತ್ತು 2 ಪಟ್ಟಣಗಳು, ಮೊದಲಿನ ಮಿರಜ್ ಕಿರಿಯ ಸಂಸ್ಥಾನದ 72 ಗ್ರಾಮಗಳು ಮತ್ತು 1 ಪಟ್ಟಣ ಹಾಗೂ ರಾಮದುರ್ಗ ಸಂಸ್ಥಾನದ 7 ಗ್ರಾಮಗಳು ಧಾರವಾಡ ಜಿಲ್ಲೆಯಲ್ಲಿ ಸಮಾವೇಶಗೊಂಡುವು. ಅದೇ ಕಾಲಕ್ಕೆ ಧಾರವಾಡ ಜಿಲ್ಲೆಯ 3 ಗ್ರಾಮಗಳು ಬೆಳಗಾಂವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿಗೂ ಹೈದರಾಬಾದ್ ಸಂಸ್ಥಾನದ 10 ಗ್ರಾಮಗಳು ಧಾರವಾಡ ಜಿಲ್ಲೆಗೂ ಧಾರವಾಡ ಜಿಲ್ಲೆಯ 4 ಗ್ರಾಮಗಳು ಹೈದರಾಬಾದಿಗೂ ವರ್ಗಾಯಿಸಲ್ಪಟ್ಟವು. ಈ ಹೊಂದಾಣಿಕೆಯಿಂದ ಧಾರವಾಡ ಜಿಲ್ಲೆಯ ಆಕಾರ ಅಚ್ಚುಕಟ್ಟಾಯಿತು.
1961 ರಲ್ಲಿ ಧಾರವಾಡ ಜಿಲ್ಲೆಯಲ್ಲಿ 16 ತಾಲ್ಲೂಕುಗಳು 1,408 ಗ್ರಾಮಗಳು ಮತ್ತು 17 ಪಟ್ಟಣಗಳಿದ್ದವು. ಆದರೆ 1971 ರಲ್ಲಿ 17 ತಾಲ್ಲೂಕುಗಳು 1,359 ಗ್ರಾಮಗಳು ಮತ್ತು 18 ಪಟ್ಟಣಗಳಿದ್ದವು. 1969 ರಲ್ಲಿ ಹಾವೇರಿ ತಾಲ್ಲೂಕಿನ 21 ಗ್ರಾಮಗಳನ್ನು ಮತ್ತು ಶಿಗ್ಗಾಂವಿ ತಾಲ್ಲೂಕಿನ 37 ಗ್ರಾಮಗಳನ್ನು ಸೇರಿಸಿ ಸವಣೂರು ತಾಲ್ಲೂಕನ್ನು ರಚಿಸಲಾಯಿತು. 1971ರಲ್ಲಿ ಅಳ್ನಾವರ ಮತ್ತು ಶಿಗ್ಗಾಂವಿಗಳನ್ನು ಪಟ್ಟಣಗಳೆಂದು ಪರಿಗಣಿಸಲಾಯಿತು. 1962 ರಲ್ಲಿ ಧಾರವಾಡ-ಹುಬ್ಬಳ್ಳಿ ಪಟ್ಟಣಗಳನ್ನು ಕೂಡಿಸಿ ನಗರಗಳನ್ನು ರಚಿಸಲಾಯಿತು. ಒಟ್ಟಿನಲ್ಲಿ 1961-1971 ರಲ್ಲಿ ಪಟ್ಟಣಗಳ ಸಂಖ್ಯೆ 17 ರಿಂದ 18 ಕ್ಕೆ ಏರಿತು. ಕೆಲವು ಗ್ರಾಮಗಳನ್ನು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮತ್ತು ಪಟ್ಟಣಗಳಲ್ಲಿ ಸೇರಿಸಲಾಯಿತು.
==ಮೇಲ್ಮೈ ಲಕ್ಷಣಗಳು==
ಧಾರವಾಡ ಜಿಲ್ಲೆ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ಇದನ್ನು ಸ್ಥೂಲವಾಗಿ ಪಶ್ಚಿಮದ ಮಲೆನಾಡು ಮತ್ತು ಪೂರ್ವದ ಬಯಲುನಾಡು ಎಂದು ಎರಡು ಬಗೆಗಳಾಗಿ ವಿಂಗಡಿಸಬಹುದು. ಇವೆರಡರ ನಡುವೆ ಇರುವ ಕಿರಿ ಅಗಲದ ಪ್ರದೇಶ ಗಡಿನಾಡು. [[ಮಲೆನಾಡು]] ಅತ್ಯಂತ ವಿಚ್ಛಿನ್ನವಾದ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳ ಪ್ರದೇಶ. ಇವುಗಳಲ್ಲಿ [[ಅಳ್ನಾವರ|ಅಳ್ನಾವರದ]] ಪೂರ್ವಕ್ಕೆ ಇರುವ ತೇಗೂರು ಗುಡ್ಡ, ಧಾರವಾಡ [[ಕಲಘಟಗಿ|ಕಲಘಟಗಿಗಳ]] ನಡುವೆ ಇರುವ ಬೂದನ ಗುಡ್ಡ, ಅದರ ಪಶ್ಚಿಮದ ಗಣೀಗುಡ್ಡ, ದಕ್ಷಿಣದಲ್ಲಿಯ ಕಡೂರ ಗುಡ್ಡ ಮುಖ್ಯವಾದವು. ಬೂದನಗುಡ್ಡ ಸುಮಾರು 13 ಕಿಮೀ ಉದ್ದ ಮತ್ತು 1.6 ಕಿಮೀ ಅಗಲ ಇದೆ. ಇದು ದಕ್ಷಿಣೋತ್ತರವಾಗಿ ಹಬ್ಬಿದೆ. ಇದು ಸುತ್ತಲಿನ ಪ್ರದೇಶಕ್ಕಿಂತ ಸುಮಾರು 152 ಮೀ ಎತ್ತರವಾಗಿದೆ. ಇಲ್ಲಿ ಅನುಕ್ರಮವಾಗಿ 745 ಮೀ ಮತ್ತು 719 ಮೀ ಎತ್ತರದ ಎರಡು ಶಿಖರಗಳುಂಟು. ಧುಂಡಸಿ ಮತ್ತು ಹಾನಗಲ್ಲ ಗುಡ್ಡಗಳು ಚಿಕ್ಕವು. ಆಕಾರದಲ್ಲಿ ಅವು ದುಂಡಗಿವೆ. ದಕ್ಷಿಣದಲ್ಲಿ ಕಡೂರು ಗುಡ್ಡವಲ್ಲದೆ ಮಾಸೂರು ಮತ್ತು ಮಾರವಳ್ಳಿ ಗುಡ್ಡಗಳೂ ಇವೆ. ಇವು ಕಡಿದಾಗಿವೆ ; ಪೂರ್ವ-ಪಶ್ಚಿಮವಾಗಿ ಹಬ್ಬಿವೆ. ಇವುಗಳ ಸರಾಸರಿ ಎತ್ತರ 732 ಮೀ. ಅತ್ಯುನ್ನತ ಶಿಖರ 825 ಮೀ ಎತ್ತರವಾಗಿದೆ.
ಮಲೆನಾಡಿಗೂ (ಸಹ್ಯಾದ್ರಿ) ಬಯಲುನಾಡಿಗೂ ನಡುವೆ ಇರುವ ಗಡಿನಾಡಿನ ಅಗಲ ಸುಮಾರು 32 ಕಿಮೀ. ಇದರ ಪಶ್ಚಿಮ ಮೇರೆ ತೇಗೂರು, ತಡಸ, [[ಶಿಗ್ಗಾಂವಿ]] ಮತ್ತು ಕೋಡ ; ಪೂರ್ವ ಮೇರೆ ಧಾರವಾಡ, [[ಹುಬ್ಬಳ್ಳಿ]], ಕರಜಗಿ ಮತ್ತು [[ರಾಣೇಬೆನ್ನೂರು|ರಾಣಿಬೆನ್ನೂರು]]. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಇದರ ಮಧ್ಯದಲ್ಲಿ ಹಾಯ್ದಿದೆ. ಈ ಪ್ರದೇಶದಲ್ಲಿ ರಾಣಿಬೆನ್ನೂರಿನ ಹತ್ತಿರ ಐರಣಿ ಗುಡ್ಡವೂ [[ಬ್ಯಾಡಗಿ|ಬ್ಯಾಡಗಿಯ]] ಪೂರ್ವಕ್ಕೆ ದೇವರಗುಡ್ಡವೂ ಇವೆ.
ಗಡಿನಾಡಿನ ಪೂರ್ವಕ್ಕಿರುವ ಬಯಲುನಾಡು ಅಥವಾ ಬೆಳವಲನಾಡು ತಗ್ಗು ದಿನ್ನೆಗಳಿಂದ ಕೂಡಿದ ಬಯಲು ಪ್ರದೇಶ. ಇಲ್ಲಿ [[ಗಜೇಂದ್ರಗಡ]] ಗುಡ್ಡ, [[ನರಗುಂದ]] ಗುಡ್ಡ, [[ನವಲಗುಂದ]] ಗುಡ್ಡ ಮತ್ತು [[ಕಪ್ಪತಗುಡ್ಡ|ಕಪ್ಪತ ಗುಡ್ಡ]]ಗಳು ಮುಖ್ಯವಾದವು. ಕಪ್ಪತ ಗುಡ್ಡ [[ಗದಗ|ಗದಗದ]] ಆಗ್ನೇಯದಲ್ಲಿ 48 ಕಿಮೀ ಉದ್ದವಾಗಿ ಹಬ್ಬಿದೆ. ಅದು ಎರಡೂ ತುದಿಗಳಲ್ಲಿ ಸುಮಾರು 6 ಕಿಮೀ ಮತ್ತು ಮಧ್ಯದಲ್ಲಿ ಸುಮಾರು 16ಕಿಮೀ ಅಗಲವಾಗಿದೆ. ಅದರಲ್ಲಿ ಅನೇಕ ಅಡ್ಡ ಶ್ರೇಣಿಗಳೂ ಸಮಾಂತರ ಕಣಿವೆಯೂ ಇವೆ. ಕಪ್ಪತ ಗುಡ್ಡ ಸುತ್ತಲಿನ ಪ್ರದೇಶಕ್ಕಿಂತ ಸರಾಸರಿಯಾಗಿ 122 ಮೀ ಎತ್ತರವಾಗಿದೆ. ಅದರಲ್ಲಿ ಅತ್ಯುನ್ನತ ಶಿಖರ ಸಮುದ್ರಮಟ್ಟದಿಂದ 937 ಮೀ ಎತ್ತರವಾಗಿದೆ. ಈ ಗುಡ್ಡ ಒಂದೇ ಶ್ರೇಣಿಯಾಗಿ ಆರಂಭವಾಗಿ, ಮಧ್ಯದಲ್ಲಿ ಡಂಬಳದ ಹತ್ತಿರ 3-4 ಸಮಾಂತರ ಶ್ರೇಣಿಗಳಾಗಿ ಕವಲೊಡೆದು ಮುಂದೆ ತುಂಗಭದ್ರಾ ನದಿಯ ಕಡೆಗೆ ಮತ್ತೆ ಒಂದೇ ಶ್ರೇಣಿಯಾಗಿ ಹಬ್ಬಿದೆ.
==ನದಿಗಳು==
[[File:unkal1.jpg|thumb|left|200px|ಉಣಕಲ್ ಕೆರೆ]]
ಧಾರವಾಡ ಜಿಲ್ಲೆ [[ತುಂಗಭದ್ರ ನದಿ|ತುಂಗಭದ್ರಾ]] ಮತ್ತು [[ಮಲಪ್ರಭಾ ನದಿ|ಮಲಪ್ರಭಾ]] ನದಿಗಳ ಜಲಾನಯನ ಪ್ರದೇಶದಲ್ಲಿದೆ. ಮಲಪ್ರಭಾ ನದಿ ಜಿಲ್ಲೆಯ ಉತ್ತರ ಗಡಿಗುಂಟು. ಸುಮಾರು 32 ಕಿಮೀ ದೂರ ಹರಿಯುತ್ತದೆ. ಅದರ ಮುಖ್ಯ ಶಾಖೆಯಾದ ಬೆಣ್ಣಿಹಳ್ಳದ ಜಲಾಯನ ಪ್ರದೇಶ 5,000 ಚ,ಕಿಮೀ. ಇದು ಶಿಗ್ಗಾಂವಿ ತಾಲ್ಲೂಕಿನ ಧುಂಡಸಿ ಗ್ರಾಮದ ಹತ್ತಿರ ಹುಟ್ಟಿ ಹುಬ್ಬಳ್ಳಿ, ನವಲಗುಂದ ಮತ್ತು [[ರೋಣ]] ತಾಲ್ಲೂಕುಗಳಲ್ಲಿ ಉತ್ತರಕ್ಕೆ 192 ಕಿಮೀ ಹರಿದು ಮೆಣಸಿಗೆ ಹತ್ತಿರ ಮಲಪ್ರಭಾ ನದಿಯನ್ನು ಸೇರುತ್ತದೆ. ಗೂಗಿಹಳ್ಳ, ತುಪ್ಪರಿಹಳ್ಳ, ಹಂದಿಗನಹಳ್ಳ ಮೊದಲಾದವು ಬೆಣ್ಣಿಹಳ್ಳದ ಶಾಖೆಗಳು. ಹಿರೇಹಳ್ಳ, ಗದಗ ಮತ್ತು ರೋಣ ತಾಲ್ಲೂಕುಗಳಲ್ಲಿ ಹರಿದು ಬೆಲೇರಿಯ ಹತ್ತಿರ ಮಲಪ್ರಭಾ ನದಿಯನ್ನು ಸೇರುತ್ತದೆ. ಮಲಪ್ರಭಾ ನದಿಯ ಮೇಲೆ ಕೊಣ್ಣೂರ ಗ್ರಾಮದ ಹತ್ತಿರ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆಗೆ ಸೇತುವೆಯನ್ನು ಕಟ್ಟಿದ್ದಾರೆ. ಅದೇ ನದಿಯ ಮೇಲೆ ಹೊಳೆ ಆಲೂರು ಹತ್ತಿರ ರೈಲು ಮಾರ್ಗ ಮತ್ತು ರಸ್ತೆಮಾರ್ಗಗಳ ಸೇತುವೆಗಳನ್ನು ಕಟ್ಟಲಾಗಿದೆ.
[[ಶಾಲ್ಮಲಾ ನದಿ]] ಧಾರವಾಡದ ಸಮೀಪದ ಸೋಮೇಶ್ವರದಲ್ಲಿ ಹುಟ್ಟಿ ಬೇಡತಿ ಹಳ್ಳವನ್ನು ಕೂಡುತ್ತದೆ. ಬೇಡತಿ ಹಳ್ಳಕ್ಕೆ ದುಮ್ಮವಾಡದ ಹತ್ತಿರ ಒಡ್ಡುಹಾಕಿ ದೊಡ್ಡ ಕೆರೆಯನ್ನು ಕಟ್ಟಿದ್ದಾರೆ. ಅದಕ್ಕೆ [[ನೀರಸಾಗರ]]ವೆಂದು ಹೆಸರು. ಈ ಕೆರೆಯಿಂದ ಕುಂದಗೋಳ ಮತ್ತು ಹುಬ್ಬಳ್ಳಿ-ಧಾರವಾಡ ನಗರಕ್ಕೆ ನೀರನ್ನು ಪೂರೈಸಲಾಗುತ್ತಿದೆ.
[[ವರದಾ ನದಿ]]ಯ ಉಪನದಿ ಧರ್ಮಾ. ಅದು ಕೂಡಲ ಗ್ರಾಮದ ಹತ್ತಿರ ವರದಾ ನದಿಯನ್ನು ಸೇರುತ್ತದೆ. ಈ ನದಿಗೆ ಒಡ್ಡು ಹಾಕಿ ಶೃಂಗೇರಿ, ಕಂಚಿನೆಗಳೂರ ಹತ್ತಿರ ಕಾಲುವೆಗಳನ್ನು ತೋಡಿದ್ದಾರೆ. ಕುಮದ್ವತಿ ನದಿ [[ಹಿರೇಕೇರೂರು|ಹಿರೇಕೆರೂರು]] ಮತ್ತು ರಾಣಿಬೆನ್ನೂರು ತಾಲ್ಲೂಕುಗಳಲ್ಲಿ ಸುಮಾರು 32 ಕಿಮೀ. ಪೂರ್ವಕ್ಕೆ ಹರಿದು ಹೊಳೆಅನವೇರಿ ಹತ್ತಿರ ತುಂಗಭದ್ರಾ ನದಿಯನ್ನು ಕೂಡುತ್ತದೆ. ಇದರ ಜಲಾಯನ ಪ್ರದೇಶ ಸುಮಾರು 512 ಚ.ಕಿಮೀ. ಈ ನದಿಗೆ ಮಾಸೂರಿನ ಹತ್ತಿರ ದೊಡ್ಡ ಕೆರೆ ಕಟ್ಟಲಾಗಿದೆ. ಇದು ಹಿರೇಕೆರೂರು ತಾಲ್ಲೂಕಿನ ದಕ್ಷಿಣ ಮೇರೆಯಲ್ಲಿದೆ. ಇದನ್ನು ಮಗದ-ಮಾಸೂರು ಸರೋವರವೆಂದು ಕರೆಯುತ್ತಾರೆ. ಹಿರೇಹಳ್ಳ [[ಮುಂಡರಗಿ]] ತಾಲ್ಲೂಕಿನಲ್ಲಿ ಹರಿದು ತುಂಗಭದ್ರಾ ನದಿಯನ್ನು ಕೂಡುತ್ತದೆ. ಶಿರಹಟ್ಟಿಹಳ್ಳ ಕಪ್ಪತಗುಡ್ಡದ ನೈಋತ್ಯ ಅಂಚಿನಲ್ಲಿ ಹರಿದು ತುಂಗಭದ್ರಾ ನದಿಯನ್ನು ಸೇರುತ್ತದೆ.
ಈ ಜಿಲ್ಲೆಯಲ್ಲಿ ಬೇಡತಿ ಹಳ್ಳ ಮಾತ್ರ [[ಅರಬ್ಬೀ ಸಮುದ್ರ]]ದ ಕಡೆಗೆ, ಪಶ್ಚಿಮಕ್ಕೆ, ಹರಿಯುತ್ತದೆ. ಉಳಿದ ಮುಖ್ಯ ಹೊಳೆಹಳ್ಳಗಳು ಪೂರ್ವಾಭಿಮುಖ. ಈ ಜಿಲ್ಲೆಯಲ್ಲಿರುವ ಸಾವಿರಾರು ಕೆರೆಗಳ ಪೈಕಿ ನೀರಸಾಗರ, ಉಣಕಲ್ಲ, ಮದಗ-ಮಾಸೂರು, ಹಿರೇಕೆರೂರು, ಹಾವೇರಿ, ಅಸುಂಡಿ, ಮೆಡ್ಲೇರಿ, [[ಡಂಬಳ]], ಹತ್ತಿಮತ್ತೂರ, ಸವಣೂರು, ಮಾಗಡಿ ಮತ್ತು ಕೆಲಗೇರಿ ಕೆರೆಗಳು ಮುಖ್ಯವಾದವು.
==ಭೂರಚನೆ ==
ಜಿಲ್ಲೆಯ ಈಶಾನ್ಯ ಭಾಗದಲ್ಲಿ ಕಲಾದಗಿ ಶಿಲಾಶ್ರೇಣಿಗೆ ಸೇರಿದ ಮರಳುಗಲ್ಲು ಹರಡಿದೆ. ಅದು ನರಗುಂದ ಮತ್ತು ನವಲಗುಂದ ಗುಡ್ಡಗಳ ನೆತ್ತಿಯ ಮೇಲೂ ಕಂಡುಬರುತ್ತವೆ. ಲ್ಯಾಟರೈಟ್ ಶಿಲೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹರಡಿದೆ. ಆದರೆ ಅದು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ವಿಶೇಷ. ಧಾರವಾಡ ಶಿಲಾಶ್ರೇಣಿಗೆ ಸೇರಿದ ಶಿಲೆಗಳು ಮುಖ್ಯವಾಗಿ ಜಿಲ್ಲೆಯ ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿವೆ. ಡೋಣ ಗ್ರಾಮದ ಹತ್ತಿರ ವಿಸ್ತಾರವಾದ ಸುಣ್ಣಕಲ್ಲಿನ ಪ್ರದೇಶವಿದೆ. ಗ್ರಾನೈಟ್ ಮತ್ತು ನೈಸ್ ಶಿಲೆಗಳು ಸಾಮಾನ್ಯವಾಗಿ ಬಯಲು ಪ್ರದೇಶಗಳಲ್ಲಿ ಹರಡಿವೆ.
==ಮಣ್ಣುಗಳು==
ಧಾರವಾಡ ಜಿಲ್ಲೆಯ ಮಣ್ಣುಗಳು ಎಲ್ಲ ಪ್ರಕಾರದ ವಿಭಜಿತ ಶಿಲೆಗಳ ಮಿಶ್ರಣದಿಂದ ಆದ್ದು. ಅವು ಜಿಲ್ಲೆಯ ಎಲ್ಲ ಭಾಗಗಳಲ್ಲಿ ಹರಡಿವೆ. ಎರೆ, ಹುಳಕೆರೆ, ಕೆಂಪು ಮಸಾರಿ ಮಣ್ಣು, ಮಡಿಕಟ್ಟು ಮಣ್ಣು, ಮತ್ತು ರೇವೆ ಮಣ್ಣುಗಳು ಮುಖ್ಯವಾದವು. ಎರೆಮಣ್ಣು ನವಲಗುಂದ, ರೋಣ, ಗದಗ, ಹುಬ್ಬಳ್ಳಿಯ ಪೂರ್ವಭಾಗ, ಶಿರಹಟ್ಟೆಯ ಪಶ್ಚಿಮಭಾಗ, ಕುಂದ ಗೋಳದ ಪೂರ್ವಭಾಗದಲ್ಲಿದೆ, ಹುಳಕೆರೆ ಮಣ್ಣು ಮುಖ್ಯವಾಗಿ ಗಡಿನಾಡಿನಲ್ಲಿ ಧಾರವಾಡದ ಪೂರ್ವಭಾಗ, ಹುಬ್ಬಳ್ಳಿಯ ಪಶ್ಚಿಮಭಾಗ, ಕೆಂಪು ಮಣ್ಣು ಉತ್ತರಭಾಗದ ಹೊರತಾಗಿ ಜಿಲ್ಲೆಯ ಎಲ್ಲ ಭಾಗಗಳ ಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿದೆ ಅದರ ವಿಸ್ತೀರ್ಣ ಸುಮಾರು 1,36,000 ಹೆಕ್ಟೇರ್ (3,40,000 ಎಕರೆ). ಈ ಮಣ್ಣು ಮುಖ್ಯವಾಗಿ ಲ್ಯಾಟರೈಟ್ ಶಿಲೆಗಳಿಂದುಂಟಾದ್ದು ಇದು ಕಿರಿ ಆಳವಾಗಿದ್ದು ಬಹಳ ಕಡೆಗಳಲ್ಲಿ ಗರಸಿನಿಂದ ಕೂಡಿದೆ. ಗಡಿನಾಡಿನಲ್ಲಿ ಕೆಂಪು ಮತ್ತು ಕಪ್ಪುಕೂಡಿದ ಮಡಿಕಟ್ಟಿನ ಮಣ್ಣುಂಟು. ಇದು ಧಾರವಾಡ, ಕಲಘಟಗಿ, ಹಾನಗಲ್ಲ ತಾಲ್ಲೂಕುಗಳಲ್ಲಿವೆ.
==ಕಾಡುಗಳು==
ಧಾರವಾಡ ಜಿಲ್ಲೆಯಲ್ಲಿ ಮಾನ್ಸೂನ್ ಕಾಡು, ಮುಳ್ಳು ಕಾಡು ಮತ್ತು ಕುರುಚಲು ಕಾಡುಗಳು ಮುಖ್ಯವಾಗಿವೆ. ಮಾನ್ಸೂನ್ ಕಾಡುಗಳು ಮಲೆನಾಡಿಗೆ ಸೀಮಿತ. ಈ ಕಾಡುಗಳಲ್ಲಿ ಮುಖ್ಯವಾದ ಮರ [[ತೇಗ]]. ಇಲ್ಲಿ ಮರಗಳು ಸಾಮಾನ್ಯವಾಗಿ 9 ರಿಂದ 12 ಮೀ. ಎತ್ತರವಾಗಿ ಬೆಳೆಯುತ್ತವೆ. ಕಾಡುಗಳ ವಿತರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸ ಕಂಡುಬರುತ್ತದೆ. ಕಲಘಟಗಿ, ತಡಸ, ಇವುಗಳ ಸುತ್ತಲೂ ಅವು ಸಾಂದ್ರವಾಗಿವೆ. ಆದರೆ ಪೂರ್ವಕ್ಕೆ ಹೋದಂತೆ, ಅವು ಕಡಿಮೆ ಎತ್ತರದವುಗಳಾಗಿ ಹೆಚ್ಚು ಹೆಚ್ಚು ವಿರಳವಾಗುತ್ತವೆ. ನದಿಗಳ ದಂಡೆಗಳ ಉದ್ದಕ್ಕೂ ಬಿದಿರು ಮೆಳೆಗಳು ಕಂಡುಬರುತ್ತವೆ. ಮಾನ್ಸೂನ್ ಕಾಡುಗಳಲ್ಲಿ ಹುಲ್ಲು ಹೆಚ್ಚಾಗಿ ಬೆಳೆಯುವುದರಿಂದ ದನಕರುಗಳನ್ನು ವಿಶೇಷವಾಗಿ ಸಾಕುವರು. ಗಡಿನಾಡಿನಲ್ಲಿ [[ಮಾವು]], [[ಹಲಸು]], [[ಹುಣಸೆ]], [[ಅರಳಿ]], [[ಆಲ]] ಮತ್ತು ಸಿರಸಲ ಮರ ಹೆಚ್ಚಾಗಿ ಬೆಳೆಯುತ್ತವೆ. ಈ ಕಾಡುಗಳಲ್ಲಿ ಹುಲ್ಲೂ ಹುಲುಸು. ಬೆಳವಲನಾಡಿನಲ್ಲಿ ಅಲ್ಲಲ್ಲಿ ಮುಳ್ಳುಗಾಡುಗಳು ಮತ್ತು ಕುರುಚಲು ಕಾಡುಗಳಿವೆ. ಮುಳ್ಳುಗಾಡುಗಳಲ್ಲಿ ಜಾಲಿ ಮರ ಮುಖ್ಯವಾದ್ದು. ಕಪ್ಪತ ಗುಡ್ಡ, ಗಜೇಂದ್ರಗಡ ಗುಡ್ಡ ಮೊದಲಾದವುಗಳಲ್ಲಿ ಕುರುಚಲು ಕಾಡುಗಳುಂಟು. ಈ ಪ್ರದೇಶಗಳ ಶುಷ್ಕ ವಾಯುಗುಣ ಮತ್ತು ಕೆಳದರ್ಜೆಯ ಮಣ್ಣುಗಳಿಂದಾಗಿ ಮರ ಸಸ್ಯಗಳು ವಿರಳವಾಗಿ ಬೆಳೆಯುತ್ತವೆ. ರಸ್ತೆಗಳಗುಂಟ ಸಾಮಾನ್ಯವಾಗಿ ಬೇವಿನ ಮರಗಳುಂಟು. ಜವುಳು ಭೂಮಿಯಲ್ಲಿ ಈಚಲ ಮರಗಳು ಮತ್ತು ತೋಟಗಳಲ್ಲಿ [[ಬಾಳೆ ಹಣ್ಣು|ಬಾಳೆ]] [[ಪೇರಳೆ ಹಣ್ಣು|ಪೇರಲ]] [[ಸಪೋಟ|ಚಿಕ್ಕು]] (ಸಪೋಟ) ಮಾವು ಹಲಸು [[ಸೀತಾಫಲ]] [[ನಿಂಬೆ]] [[ತೆಂಗು]] [[ಅಡಿಕೆ]] ಮರಗಳು ಬೆಳೆಯುತ್ತವೆ.
==ಪ್ರಾಣಿಗಳು==
ಧಾರವಾಡ, ಕಲಘಟಗಿ, ಶಿಗ್ಗಾಂವಿ ಮತ್ತು ಹಾನಗಲ್ಲು ಕಾಡುಗಳಲ್ಲಿ ಹುಲಿಗಳು ಕಂಡುಬರುತ್ತವೆ. ಮಲೆನಾಡಿನ ಉಳಿದ ಕಾಡುಗಳಲ್ಲಿ ಚಿರತೆ, ಕರಡಿ, ಕಾಡುಹಂದಿ, ಕಾಡುಕೋಣ, ತೋಳ ಮತ್ತು ನರಿಗಳು ಬಹಳ. ಕಪ್ಪತಗುಡ್ಡ ಮತ್ತು ಕಡೂರಗುಡ್ಡಗಳಲ್ಲಿ ತೋಳ, ನರಿ, ಕಾಡುಬೆಕ್ಕು, ಮೊಲ ಚಿಗರೆ ವಿಶೇಷವಾಗಿವೆ. ಜಿಲ್ಲೆಯ ಎಲ್ಲ ಭಾಗಗಳಲ್ಲಿ ಸಾಮಾನ್ಯವಾಗಿ ಎತ್ತು ಎಮ್ಮೆ ಆಕಳುಗಳನ್ನೂ ಗುಡ್ಡಗಾಡು ಪ್ರದೇಶಗಳಲ್ಲಿ ಆಡು ಕುರಿಗಳನ್ನೂ ಸಾಕುತ್ತಾರೆ. ಜಿಲ್ಲೆಯಲ್ಲಿ ಅನೇಕ ಬಗೆಯ ಕಾಡುಹಕ್ಕಿಗಳಿವೆ. ನವಿಲು ಪಾರಿವಾಳ ಗೂಬೆ ಗಿಳಿ ಮಂಗಟ್ಟೆ ಹಕ್ಕಿ ಮರಕುಟಿಗ ಮುಖ್ಯವಾದವು. ಎಲ್ಲ ನದಿ ಕೆರೆಗಳಲ್ಲಿ ಸಾಮಾನ್ಯವಾಗಿ ಬಾತುಕೋಳಿ ಹಾಗೂ ಮೀನುಗಳುಂಟು.
==ವಾಯುಗುಣ==
ಧಾರವಾಡ ಜಿಲ್ಲೆಯ ವಾಯುಗುಣ ಒಟ್ಟಿನಲ್ಲಿ ತಕ್ಕಮಟ್ಟಿಗೆ ಹಿತಕರ. ಆರೋಗ್ಯಕರ. ಸಹ್ಯಾದ್ರಿಯ ಪೂರ್ವದ ಅಂಚಿನಲ್ಲಿ ಧಾರವಾಡ-ಹುಬ್ಬಳ್ಳಿ, ಕೋಡ -[[ಬಂಕಾಪುರ|ಬಂಕಾಪುರಗಳ]] ನಡುವಣ ಪಟ್ಟೆಯಲ್ಲಿ ವಾಯುಗುಣ ಅತ್ಯಂತ ಹಿತಕರವಾಗಿರುತ್ತದೆ. ವರ್ಷದಲ್ಲಿ ಸ್ಥೂಲವಾಗಿ ನಾಲ್ಕು ಋತುಗಳನ್ನು ಕಾಣಬಹುದು. ಫೆಬ್ರುವರಿ ಕೊನೆಯಿಂದ ಮೇ ಕೊನೆಯ ವರೆಗೆ ಬಿಸಿಲುಕಾಲ, ಜೂನ್-ಸೆಪ್ಟೆಂಬರ್ ಮುಂಗಾರು ಮಳೆಗಾಲ. ಆಗ ಹವಾ ತಂಪಾಗಿರುತ್ತದೆ. ಅಕ್ಟೋಬರ್-ನವೆಂಬರ್ನಲ್ಲಿ ಮುಂಗಾರು ಹಿಂದೆ ಸರಿದಂತೆ ಈಶಾನ್ಯ ಮಾರುತಗಳಿಂದ ಮಳೆ ಬರುತ್ತದೆ. ಡಿಸೆಂಬರ್ನಿಂದ ಫೆಬ್ರುವರಿ ಮಧ್ಯದವರೆಗೆ ಚಳಿಗಾಲ. ಏಪ್ರಿಲ್ ಮೇ ತಿಂಗಳುಗಳಲ್ಲಿ ಗರಿಷ್ಠ ಉಷ್ಣತೆ ಇರುತ್ತದೆ. ಆಗ ಉಷ್ಣತೆ ೪೨ ಡಿಗ್ರಿ ವರೆಗೂ ಏರುವುದುಂಟು. ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಸರಾಸರಿ ಕನಿಷ್ಠ ಉಷ್ಣತೆ ಪೂರ್ವದಲ್ಲಿ ೧೬ ಡಿಗ್ರಿ ಪಶ್ಚಿಮದಲ್ಲಿ ೧೩ ಡಿಗ್ರಿ.
ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 692 ಮಿಮೀ. ಪೂರ್ವದಲ್ಲಿ ಮುಂಡರಗಿ ಹತ್ತಿರ 458 ಮಿಮೀ.; ಪಶ್ಚಿಮದ ಕಡೆಗೆ ಕಲಘಟಗಿ ಮತ್ತು ಹಾನಗಲ್ಲುಗಳಾಚೆಗೆ 915 ಮಿಮೀ. ಗಿಂತ ಹೆಚ್ಚು. ಉತ್ತರದಲ್ಲಿ ನರಗುಂದದ ಹತ್ತಿರ 508-560 ಮಿಮೀ. ಮಳೆಯಾಗುತ್ತದೆ. ಪಶ್ಚಿಮ ಮೇರೆಯ ಹತ್ತಿರ ಕೆಲವು ಪ್ರದೇಶಗಳಲ್ಲಿ 965 ಮಿಮೀ. ಗಿಂತ ಹೆಚ್ಚು ಮಳೆಯಾಗುತ್ತದೆ. ಮೇ-ಅಕ್ಟೋಬರ್ ಮುಖ್ಯ ಮಳೆ ತಿಂಗಳುಗಳು. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುತ್ತದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಜೂನ್-ಸೆಪ್ಟೆಂಬರ್ ಮತ್ತು ಹಿಂಗಾರು ಮಳೆ ಅಕ್ಟೋಬರ್-ನವೆಂಬರ್ಗಳಲ್ಲಿ ಬೀಳುತ್ತದೆ. ಮುಂಗಾರಿನಲ್ಲಿ ಮಲೆನಾಡಿನಲ್ಲಿ ಹೆಚ್ಚು ಮಳೆ, ಗಡಿನಾಡಿನಲ್ಲಿ ಸಾಧಾರಣವಾಗಿ ಮಳೆ ಮತ್ತು ಬೆಳವಲ ನಾಡಿನಲ್ಲಿ ಕಡಿಮೆ ಮಳೆ. ಆದರೆ ಹಿಂಗಾರಿನಿಂದ ಬೆಳವಲ ನಾಡಿನಲ್ಲಿ ಪಶ್ಚಿಮಕ್ಕಿಂತ ಸ್ವಲ್ಪ ಹೆಚ್ಚು ಮಳೆ ಬೀಳುತ್ತದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ವರ್ಷದ ಅರ್ಧಕ್ಕಿಂತ ಹೆಚ್ಚು ಮಳೆಯಾಗುತ್ತದೆ. ಡಿಸೆಂಬರ್-ಏಪ್ರಿಲ್ನಲ್ಲಿ ವರ್ಷದ ಅರ್ಧಕ್ಕಿಂತ ಹೆಚ್ಚು ಮಳೆಯಾಗುತ್ತದೆ. ಡಿಸೆಂಬರ್-ಏಪ್ರಿಲ್ನಲ್ಲಿ ಅತ್ಯಂತ ಕಡಿಮೆ ಮಳೆಯಾಗುತ್ತದೆ. ವರ್ಷದಲ್ಲಿ ಫೆಬ್ರುವರಿ ಅತ್ಯಂತ ಶುಷ್ಕ ಮಾಸ. ಜಿಲ್ಲೆಯ ಪಶ್ಚಿಮಭಾಗದಲ್ಲಿ ಜುಲೈ ಮತ್ತು ಪೂರ್ವಭಾಗದಲ್ಲಿ ಸೆಪ್ಟೆಂಬರ್ ಅತ್ಯಧಿಕ ಮಳೆ ತಿಂಗಳುಗಳು.
== ಜನ, ಭಾಷೆ==
{{historical populations|11=1901|12=4,21,619|13=1911|14=3,88,289|15=1921|16=3,97,902|17=1931|18=4,30,554|19=1941|20=4,66,207|21=1951|22=5,51,466|23=1961|24=6,90,668|25=1971|26=8,75,465|27=1981|28=11,49,153|29=1991|30=13,74,895|31=2001|32=16,04,253|33=2011|34=18,47,023|percentages=pagr|footnote=source:<ref>[http://www.censusindia.gov.in/2011census/PCA/A2_Data_Table.html Decadal Variation In Population Since 1901]</ref>|align=center}}
{{bar box
|title=Religions in Dharwad district (2011)<ref name="religion">{{Cite web |date=2011 |title=Table C-01 Population by Religion: Karnataka |url=https://censusindia.gov.in/nada/index.php/catalog/11378/download/14491/DDW29C-01%20MDDS.XLS |website=censusindia.gov.in |publisher=[[Registrar General and Census Commissioner of India]]}}</ref>
|titlebar=#Fcd116
|left1=Religion
|right1=Percent
|float=left
|bars=
{{bar percent|[[Hinduism in Karnataka|Hinduism]]|darkorange|75.26}}
{{bar percent|[[Islam]]|green|20.94}}
{{bar percent|[[Jainism in Karnataka|Jainism]]|pink|1.57}}
{{bar percent|[[Christianity in Karnataka|Christianity]]|dodgerblue|1.56}}
{{bar percent|Other or not stated|black|0.67}}
}}
ಈ ಜಿಲ್ಲೆಯ ಜನಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಯ ಸೇಕಡ 7.99ರಷ್ಟಿದೆ. ಜನಸಂಖ್ಯೆಯ ದೃಷ್ಟಿಯಿಂದ ಇದು 3ನೆಯ ಜಿಲ್ಲೆ. ಜಿಲ್ಲೆಯ ಸರಾಸರಿ ಜನಸಾಂದ್ರತೆ ಚ.ಕಿಮೀ.ಗೆ ೪೩೩. ಜಿಲ್ಲೆಯಲ್ಲಿ ಪ್ರತಿ ಸಾವಿರ ಗಂಡಸರಿಗೆ ೯೬೭ ಹೆಂಗಸರಿದ್ದಾರೆ. ಸಾಕ್ಷರರು ಸೇಕಡ ೮೦.೩. ಒಟ್ಟು ಜನಸಂಖ್ಯೆಯಲ್ಲಿ ಪಟ್ಟಣಿಗರು ೫೬.೮೨% ಕೆಲಸಗಾರರು 35.50%. ಜಿಲ್ಲೆಯಲ್ಲಿ ಹಿಂದುಗಳು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಮುಸಲ್ಮಾನರು, ಕ್ರೈಸ್ತರು, ಜೈನರು, ಅನುಸೂಚಿತ ವರ್ಗಗಳವರು-ಇವರು ಇತರರು. ಹರಿಜನರು, ತಳವಾರರು, ಮೇದಾರರು, ಬೆಸ್ತರು ಮೊದಲಾದವರು ಅನುಸೂಚಿತ ಜಾತಿಯವರು; ಬೇಡರು, ಲಂಬಾಣಿ, ಗೊಲ್ಲರು, ಚಿಕ್ಕಲಿಗರು ಮೊದಲಾದವರು ಅನುಸೂಚಿತ ಪಂಗಡಗಳವರು. ಕ್ರೈಸ್ತರು ಮುಖ್ಯವಾಗಿ ಧಾರವಾಡ-ಹುಬ್ಬಳ್ಳಿ ಮತ್ತು ಗದಗ-ಬೆಟಗೇರಿ ನಗರಗಳಲ್ಲಿದ್ದಾರೆ.
{{Pie chart
|thumb = right
|caption = ಭಾಷಾಧಾರಿತ ಜನಸಂಖ್ಯೆ<ref name="language"/>
|label1 = [[ಕನ್ನಡ]] |value1 = 70.08 |color1 = darkslateblue
|label2 = [[ಉರ್ದು]] |value2 = 18.40 |color2 = green
|label3 = [[ಮರಾಠಿ]] |value3 = 3.16 |color3 = red
|label4 = [[ತೆಲುಗು]] |value4 = 2.36 |color4 = steelblue
|label5 = [[ಗುಜರಾತಿ ಭಾಷೆ|ಗುಜರಾತಿ]] |value5 = 1.46 |color5 = skyblue
|label6 = [[ಹಿಂದಿ ಭಾಷೆ|ಹಿಂದಿ]] |value6 = 1.24 |color6 = orange
|label7 = ಇತರ |value7 = 3.30 |color7 = grey
}}
ಧಾರವಾಡ ಜಿಲ್ಲೆಯಲ್ಲಿ ಕನ್ನಡ ಮುಖ್ಯ ಭಾಷೆ. ಸೇ.೭೦ಕ್ಕಿಂತ ಹೆಚ್ಚು ಜನರ ಮಾತೃಭಾಷೆ ಕನ್ನಡ. ಉರ್ದು ಮರಾಠಿ ಕೊಂಕಣಿ ಹಿಂದಿ [[ತುಳು]] [[ಮಲಯಾಳಂ]] [[ತೆಲುಗು]] [[ತಮಿಳು]] ಇತರ ಮುಖ್ಯಭಾಷೆಗಳು.
==ಕೃಷಿ==
ಜಿಲ್ಲೆಯ ಸೇ. 70 ಜನರ ಕಸುಬು ಬೇಸಾಯ, ಸೇ. 80ರಷ್ಟು ಸಾಗುವಳಿ ಭೂಮಿ ಇದೆ. ಧಾರವಾಡ ಜಿಲ್ಲೆಯಲ್ಲಿ 2,414 ನೀರಾವರಿ ಕೆರೆಗಳು ಮತ್ತು 9,793 ನೀರಾವರಿ ಬಾವಿಗಳು ಇವೆ. ಕೆರೆ ನೀರಾವರಿ ರಾಣಿಬೆನ್ನೂರು, ಮುಂಡರಗಿ ಮತ್ತು ಹಿರೇಕೆರೂರ ತಾಲ್ಲೂಕುಗಳಲ್ಲಿ ಮುಖ್ಯ. ನದಿ ಮತ್ತು ಬಾವಿಗಳಿಗೆ ಸುಮಾರು 5,171 ಪಂಪ್ಸೆಟ್ಟುಗಳನ್ನು ಕೂಡಿಸಲಾಗಿದೆ. ವಿಶೇಷವಾಗಿ ಮಲೆನಾಡಿನಲ್ಲಿ ಕೆರೆಗಳಿಂದ ಮತ್ತು ಗಡಿನಾಡಿನಲ್ಲಿ ಬಾವಿಗಳಿಂದ ನೀರಾವರಿ ಸೌಲಭ್ಯ ಒದಗಿದೆ. ಮಲಪ್ರಭಾ ನದಿಯಿಂದ ನರಗುಂದ, ನವಲಗುಂದ, ರೋಣ ತಾಲ್ಲೂಕುಗಳಲ್ಲಿ ಮತ್ತು ಧರ್ಮಾ ನದಿಯಿಂದ ಹಾನಗಲ್ ತಾಲ್ಲೂಕಿನಲ್ಲಿ ನೀರಾವರಿ ಏರ್ಪಟ್ಟಿದೆ. ಒಟ್ಟು ಸಾಗುವಳಿ ನೆಲದ ಸೇ. 6 ರಷ್ಟಕ್ಕೆ ನೀರಾವರಿ ಸೌಲಭ್ಯವುಂಟು.
[[ಜೋಳ]], [[ಅಕ್ಕಿ]] ಮತ್ತು [[ಗೋಧಿ|ಗೋದಿ]] ಮುಖ್ಯ ಆಹಾರ ಬೆಳೆಗಳು, [[ಹತ್ತಿ]], ಸೇಂಗಾ, [[ಮೆಣಸಿನಕಾಯಿ]], [[ಕಬ್ಬು]] ಮತ್ತು ಕುಸುಬೆ ಮುಖ್ಯ ಆಹಾರೇತರ ಬೆಳೆಗಳು. ಬತ್ತ ಮಲೆನಾಡಿನ ಮುಖ್ಯ ಬೆಳೆ. ಗಡಿನಾಡಿನ ಪಶ್ವಿಮ ಭಾಗದಲ್ಲೂ ಬತ್ತ ಬೆಳೆಯುತ್ತದೆ. ಧಾರವಾಡ, ಕಲಘಟಗಿ, ಹಾನಗಲ್ಲ, ಶಿಗ್ಗಾಂವಿ ಮತ್ತು ಹಿರೇಕೆರೂರ ತಾಲ್ಲೂಕುಗಳು ಬತ್ತದ ಬೆಳೆಗೆ ಹೆಸರಾಗಿವೆ. ಜೋಳ ಈ ಜಿಲ್ಲೆಯಲ್ಲಿ ಅತ್ಯಂತ ವ್ಯಾಪಕವಾಗಿ ಬೆಳೆಯುತ್ತದೆ. ಇದನ್ನು ಮುಖ್ಯವಾಗಿ ಆಹಾರ ಮತ್ತು ದನಗಳ ಮೇವಿಗಾಗಿ ಬೆಳೆಯಲಾಗುತ್ತದೆ. ಇದನ್ನು ಮುಖ್ಯವಾಗಿ ಆಹಾರ ಮತ್ತು ದನಗಳ ಮೇವಿಗಾಗಿ ಬೆಳೆಯಲಾಗುತ್ತದೆ. ಇದು ವಿಶೇಷವಾಗಿ ಗದಗ, ರೋಣ, ಹಾವೇರಿ, ನವಲಗುಂದ, ನರಗುಂದ, ಹುಬ್ಬಳ್ಳಿ, ಕುಂದಗೋಳ, ಧಾರವಾಡ ಮತ್ತು ಶಿಗ್ಗಾಂವಿ ತಾಲ್ಲೂಕುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದರಲ್ಲಿ ಮುಂಗಾರಿ ಮತ್ತು ಹಿಂಗಾರಿ ಜೋಳಗಳೆಂದು ಎರಡು ಪ್ರಕಾರಗಳುಂಟು. ಮುಂಗಾರಿ ಜೋಳ ಗಡಿನಾಡಿನಲ್ಲಿ ಮತ್ತು ಹಿಂಗಾರಿ ಜೋಳ ಬೆಳವಲನಾಡಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬೆಳವಲನಾಡು ಗೋದಿಯ ಬೆಳೆಗೆ ಪ್ರಸಿದ್ಧವಾದ್ದು. ನವಲಗುಂದ, ರೋಣ, ಗದಗ, ನರಗುಂದ, ಹುಬ್ಬಳ್ಳಿ, ಕುಂದಗೋಳ ಮತ್ತು ಧಾರವಾಡ ತಾಲ್ಲೂಕುಗಳಲ್ಲಿ ಗೋದಿ ಹೆಚ್ಚಾಗಿ ಬೆಳೆಯುತ್ತದೆ. ಗದಗ ತಾಲ್ಲೂಕು ಗೋದಿಯ ಕಣಜವೆಂದು ಹೆಸರಾಗಿದೆ. ಈ ಎಲ್ಲ ತಾಲ್ಲೂಕುಗಳಲ್ಲಿ ಗೋದಿಯ ಜೊತೆಗೆ ಕುಸುಬೆಯನ್ನು ಬೆಳೆಯಲಾಗುತ್ತದೆ. ನವಣೆ ಹಾವೇರಿ, ರಾಣಿಬೆನ್ನೂರು ಮತ್ತು ಶಿರಹಟ್ಟಿ ತಾಲ್ಲೂಕುಗಳಲ್ಲಿ; ರಾಗಿ ಹಿರೇಕೆರೂರು, ಹಾನಗಲ್ಲ ಮತ್ತು ಶಿಗ್ಗಾಂವಿ ತಾಲ್ಲೂಕುಗಳಲ್ಲಿ; ಸಜ್ಜೆ ರೋಣ, ಮುಂಡರಗಿ ಮತ್ತು ಗದಗ ತಾಲ್ಲೂಕುಗಳಲ್ಲಿ ಹಾಗೂ ಸಾವೆ ಹಾವೇರಿ, ಶಿಗ್ಗಾಂವಿ, ಹಾನಗಲ್ಲ, ಧಾರವಾಡ ಮತ್ತು ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಹೆಸರು, ಹುರುಳಿ, ಕಡಲೆ, ತೊಗರಿ ಮೊದಲಾದ ಬೇಳೆಯ ಕಾಳುಗಳು ಜಿಲ್ಲೆಯ ಎಲ್ಲ ಭಾಗಗಳಲ್ಲೂ ಬೆಳೆಯುತ್ತವೆ. ಹುಬ್ಬಳ್ಳಿ-ಧಾರವಾಡ ಬೇಳೆಯ ಕಾಳುಗಳ ವ್ಯಾಪಾರಕ್ಕೆ ಪ್ರಸಿದ್ಧ.
ಎಣ್ಣೆಯ ಕಾಳುಗಳು ಮುಖ್ಯವಾಗಿ ನವಲಗುಂದ, ಗದಗ, ರೋಣ, ಶಿರಹಟ್ಟಿ, ಹಾವೇರಿ, ರಾಣಿಬೆನ್ನೂರು ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಶಿರಹಟ್ಟಿ, ರಾಣಿಬೆನ್ನೂರು, ಮುಂಡರಗಿ, ರೋಣ ಮತ್ತು ಹಾವೇರಿ ತಾಲ್ಲೂಕುಗಳಲ್ಲಿ ಸೇಂಗಾ ಹೆಚ್ಚಾಗಿ ಬೆಳೆಯುವುದು ಕುಸುಬೆ, ಎಳ್ಳು, ಔಡಲ-ಇವು ವಿಶೇಷವಾಗಿ ಬೆಳವಲ ನಾಡಿನಲ್ಲಿ ಬೆಳೆಯುತ್ತವೆ.
ಕಬ್ಬು ಗಡಿನಾಡಿನ ಮುಖ್ಯ ಬೆಳೆ. ಇದು ಮಲೆನಾಡಿನ ಪೂರ್ವಭಾಗದಲ್ಲೂ ಬೆಳೆಯುವುದು. ಹಿರೇಕೆರೂರು, ಹಾನಗಲ್ಲ, ಕಲಘಟಗಿ, ಸವಣೂರು, ಶಿಗ್ಗಾಂವಿ, ಬ್ಯಾಡಗಿ, ಧಾರವಾಡ ಮತ್ತು ಹಾವೇರಿ ತಾಲ್ಲೂಕುಗಳಲ್ಲಿ ಕಬ್ಬು ಹೆಚ್ಚಾಗಿ ಬೆಳೆಯುತ್ತದೆ. ಬ್ಯಾಡಗಿ, ಹಾವೇರಿ, ರಾಣಿಬೆನ್ನೂರು ಮತ್ತು ಹಿರೇಕೆರೂರು ತಾಲ್ಲೂಕುಗಳು ಮೆಣಸಿನಕಾಯಿ ಬೆಳೆಗೆ ಪ್ರಸಿದ್ಧ. ತಂಬಾಕನ್ನು ಗಡಿನಾಡಿನಲ್ಲಿ ವಿಶೇಷವಾಗಿ ಬೆಳೆಯುವರು, ಶಿರಹಟ್ಟಿ, ರಾಣಿಬೆನ್ನೂರು, ಕುಂದಗೋಳ ಮತ್ತು ಹಾನಗಲ್ ತಾಲ್ಲೂಕುಗಳು ತಂಬಾಕು ಬೆಳೆಯ ಮುಖ್ಯ ಕೇಂದ್ರಗಳು.
ಧಾರವಾಡ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಹತ್ತಿಯ ಬೆಳೆಗಾಗಿ ಮೊದಲಿನಿಂದಲೂ ಪ್ರಸಿದ್ಧವಾದ್ದು. ಹತ್ತಿ ಗಡಿನಾಡಿನ ಪೂರ್ವಭಾಗದಲ್ಲಿ ಮತ್ತು ಬೆಳವಲನಾಡಿನಲ್ಲಿ ಚೆನ್ನಾಗಿ ಬೆಳೆಯುವುದು. ನವಲಗುಂದ, ಗದಗ, ರೋಣ ಮತ್ತು ಕುಂದಗೋಳ ತಾಲ್ಲೂಕುಗಳು ಹತ್ತಿಯ ಬೆಳೆಯ ಕೇಂದ್ರಗಳು. ಹತ್ತಿ ಶಿರಹಟ್ಟಿ, ಹಾವೇರಿ, ಹುಬ್ಬಳ್ಳಿ, ನರಗುಂದ, ಮುಂಡರಗಿ ಮತ್ತು ರಾಣಿಬೆನ್ನೂರು ತಾಲ್ಲೂಕುಗಳಲ್ಲೂ ಬೆಳೆಯುತ್ತದೆ.
ಗಡಿನಾಡು ತೋಟಪಟ್ಟಿ ಬೆಳೆಗಳಿಗೆ ಪ್ರಸಿದ್ಧವಾದ್ದು. ಸವಣೂರ, ಹಾವೇರಿ, ರಾಣಿಬೆನ್ನೂರು ಮತ್ತು ಶಿಗ್ಗಾಂವಿ ತಾಲ್ಲೂಕುಗಳು ಈ ಬೆಳೆಗಳ ಕೇಂದ್ರ ಸ್ಥಳಗಳು. ಗೋವನಕೊಪ್ಪ, ಉಣಕಲ್ಲು, ದೇವಿಹೊಸೂರು ಮತ್ತು ಮೋಟೆಬೆನ್ನೂರುಗಳಲ್ಲಿ ದ್ರಾಕ್ಷಿ ಚೆನ್ನಾಗಿ ಬೆಳೆಯುತ್ತದೆ. ಧಾರವಾಡದ ದ್ರಾಕ್ಷಿ, ನವಿಲೂರಿನ ಪೇರಲ, ವಾಸನದ ಬೋರೆಹಣ್ಣು, ಮಲೆನಾಡಿನ ಗೋಡಂಬಿ ಮತ್ತು ಮಾವಿನಹಣ್ಣುಗಳು ಪ್ರಸಿದ್ಧ. ಬಾಳೆ ಹಾನಗಲ್ಲ ಮತ್ತು ಬಂಕಾಪೂರ; ಗೇರುಬೀಜ ಹುಬ್ಬಳ್ಳಿ; ನಿಂಬೆ ಹಾವೇರಿ; ಮಾವು ಧಾರವಾಡ, ಹಾನಗಲ್ಲ ಮತ್ತು ಮುಂಡರಗಿ; ಪೇರಲ ಧಾರವಾಡ, ಹುಬ್ಬಳ್ಳಿ; ದ್ರಾಕ್ಷಿ ಹುಬ್ಬಳ್ಳಿ, ಧಾರವಾಡ ತಾಲ್ಲೂಕುಗಳಲ್ಲಿ ಹೆಚ್ಚು ಬೆಳೆಯುತ್ತವೆ. ಬದನೆಕಾಯಿ, ಬೆಂಡೆ, ಚಪ್ಪರಬದನೆ ಮೊದಲಾದ ತರಕಾರಿಗಳು ಜಿಲ್ಲೆಯ ಎಲ್ಲ ಭಾಗಗಳಲ್ಲಿ ಬೆಳೆಯುತ್ತವೆ. ಬಟಾಟೆ ಧಾರವಾಡ, ಹುಬ್ಬಳ್ಳಿ; ಗೆಣಸು ರಾಣಿಬೆನ್ನೂರು, ರೋಣ ಮತ್ತು ಶಿರಹಟ್ಟಿ; ಗಜ್ಜರಿ ಧಾರವಾಡ, ರಾಣಿಬೆನ್ನೂರು, ಶಿರಹಟ್ಟಿ ಮತ್ತು ರೋಣ; ಮೂಲಂಗಿ ಹುಬ್ಬಳ್ಳಿ; ಆಲೂಗಡ್ಡೆ ಧಾರವಾಡ, ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ.
==ಪ್ರಮುಖ ಕೈಗಾರಿಕಾ ಕೇಂದ್ರಗಳು==
ಹುಬ್ಬಳ್ಳಿ–ಧಾರವಾಡವು ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ. ಹುಬ್ಬಳ್ಳಿಯಲ್ಲಿ 1,000ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಸ್ಥಾಪಿತವಾಗಿದ್ದು, ಯಂತ್ರೋಪಕರಣಗಳ ಕೈಗಾರಿಕೆಗಳು, ಹತ್ತಿ ಕೈಗಾರಿಕೆಗಳು, ವಿದ್ಯುತ್ ಕೈಗಾರಿಕೆಗಳು, ಉಕ್ಕಿನ ಪೀಠೋಪಕರಣಗಳ ಕೈಗಾರಿಕೆಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳು, ರಬ್ಬರ್ ಕೈಗಾರಿಕೆಗಳು, ಚರ್ಮ ಮತ್ತು ಚರ್ಮ ಹದಗೊಳಿಸುವ ಕೈಗಾರಿಕೆಗಳು ಪ್ರಮುಖವಾಗಿವೆ.<ref>https://www.thehindubusinessline.com/news/tsuyo-secures-clearance-for-250-crore-ev-powertrain-facility-in-hubli-dharwad/article70753592.ece</ref>
ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶವು ನಗರದ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಒಂದಾಗಿದೆ. ಇಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಎಂಜಿನಿಯರಿಂಗ್, ಯಂತ್ರೋಪಕರಣಗಳು, ವಿದ್ಯುತ್ ಉಪಕರಣಗಳು, ವಾಹನ ತಯಾರಿಕೆ, ಆಹಾರ ಸಂಸ್ಕರಣೆ ಮತ್ತು ಇತರ ಉತ್ಪಾದನಾ ಕ್ಷೇತ್ರಗಳ ಕೈಗಾರಿಕೆಗಳು ಅಭಿವೃದ್ಧಿಗೊಂಡಿವೆ. ಟಾಟಾ ಮೋಟಾರ್ಸ್ನ ವಾಣಿಜ್ಯ ವಾಹನ ತಯಾರಿಕಾ ಘಟಕ ಸೇರಿದಂತೆ ಹಲವು ಪ್ರಮುಖ ಕೈಗಾರಿಕೆಗಳು ಬೆಳೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿವೆ.ಧಾರವಾಡ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಯಲ್ಲಿ ಬೇಲೂರು, ಗಾಮನಗಟ್ಟಿ, ಇಟಿಗಟ್ಟಿ, ತಾರಿಹಾಳ್, ಗೋಕುಲ ಮತ್ತು ಇತರ ಕೈಗಾರಿಕಾ ಪ್ರದೇಶಗಳು ಪ್ರಮುಖ ಪಾತ್ರವಹಿಸುತ್ತವೆ.<ref>https://timesofindia.indiatimes.com/city/hubballi/gamanagatti-itigatti-industrial-area-notified-as-special-investment-region/articleshow/125918052.cms</ref>
==ಕೈಗಾರಿಕೆ==
ಧಾರವಾಡ ಜಿಲ್ಲೆ ಹತ್ತಿಯ ಕೈಗಾರಿಕೆಗೆ ಪ್ರಸಿದ್ಧವಾಗಿದೆ. ಹುಬ್ಬಳ್ಳಿ, ಗದಗ, ನರಗುಂದ ಇವು ಈ ಕೈಗಾರಿಕೆಯ ಕೇಂದ್ರ ಸ್ಥಳಗಳು. ಹುಬ್ಬಳ್ಳಿ ಗದಗಗಳಲ್ಲಿ ಬಟ್ಟೆಯ ಗಿರಣಿಗಳೂ ನರಗುಂದ ಹುಲಕೋಟೆಗಳಲ್ಲಿ ನೂಲಿನ ಗಿರಣಿಗಳೂ ಇವೆ. ಈ ಎಲ್ಲ ಸ್ಥಳಗಳಲ್ಲಿ ಹತ್ತಿ ಹಿಂಜುವ ಕಾರ್ಖಾನೆಗಳು ಮತ್ತು ಅರಳೆಯ ಚಪ್ಪಟೆಮಾಡುವ ಉದ್ಯಮಗಳು ಇವೆ. ಧಾರವಾಡ ಜಿಲ್ಲೆ ಕೈಮಗ್ಗದ ಕೈಗಾರಿಕೆಗೆ ಪ್ರಸಿದ್ಧ. ಉಪ್ಪಿನಬೆಟಗೇರಿ, ಹೊಸರಿತ್ತಿ, ಹೆಬಸೂರು, ಮೊದಲಾದ ಸ್ಥಳಗಳಲ್ಲಿ ಖಾದಿಬಟ್ಟೆ ತಯಾರಾಗುತ್ತದೆ. ಗದಗ-ಬೆಟಗೇರಿ, ಗಜೇಂದ್ರಗಡ, ತುಮ್ಮಿನಕಟ್ಟಿ, ಹಲಗೇರಿ, ಶಿರೋಳ, ಇವು-ಸೀರೆ, ಕುಪ್ಪುಸ, ಧೋತರ, ಹಚ್ಚಡ ಮೊದಲಾದ ಕೈಮಗ್ಗ ಬಟ್ಟೆಗಳಿಗೆ ಪ್ರಸಿದ್ಧವಾದವು. ಖಣಗಳಿಗೆ ಗಜೇಂದ್ರಗಡ, ಶಿರೋಳ; ಧೋತರಗಳಿಗೆ ತುಮ್ಮಿನಕಟ್ಟಿ, ಹಲಗೇರಿ; ಗುಡಾರಗಳಿಗೆ ಧಾರವಾಡ, ಹೆಬಸೂರು, ನವಲಗುಂದ, -ಇವು ಹೆಸರಾಗಿವೆ.
ಕಂಬಳಿ ನೇಯುವುದಕ್ಕಾಗಿ ಮಡ್ಲೇರಿ, ಐರಣಿ, ಲಕ್ಕುಂಡಿ, ಡಂಬಳ, ಗುತ್ತಲ, ಕೊಣ್ಣೂರು, ಕೊಟಬಾಗಿ, ಮೋಟೆಬೆನ್ನೂರು, ನೆಗಳೂರು ಮತ್ತು ಹೆಸರಾಗಿವೆ. ಜಮಖಾನೆಗಳು ನವಲಗುಂದದಲ್ಲಿ ಮತ್ತು ಗುಡಾರ, ಚವ್ವಾಳಿಗಳು ಹೆಬಸೂರು, ಕಿರೇಸೂರುಗಳಲ್ಲಿ ತಯಾರಾಗುತ್ತವೆ.
ಅಣ್ಣಿಗೇರಿ, ಹುಬ್ಬಳ್ಳಿ, ಲಕ್ಷ್ಮೇಶ್ವರ, ಬ್ಯಾಹಟ್ಟಿ, ಮತ್ತು ಗಜೇಂದ್ರಗಡಗಳು ಗಾಣದ ಎಣ್ಣೆಯ ಮುಖ್ಯ ಕೇಂದ್ರಗಳು. ಧಾರವಾಡ, ಬ್ಯಾಹಟ್ಟಿ, ಅರಳಿಕಟ್ಟಿ ಮತ್ತು ಬೆಂಗೇರಿಗಳಲ್ಲಿ ಗ್ರಾಮೋದ್ಯೋಗ ಮಂಡಳದಿಂದ ನಡೆಯುವ ಎಣ್ಣೆಯ ಗಾಣಗಳಿವೆ.
ಧಾರವಾಡ, ಕಲಘಟಗಿ, ಆಳ್ನಾವರ, ತಡಸ, ಅಕ್ಕಿಆಲೂರು, ಮತ್ತು ಹಾನಗಲ್ಲುಗಳಲ್ಲಿ ಬತ್ತದ ಗಿರಣಿಗಳಿವೆ. ಮಲೆನಾಡಿನ ದೊಡ್ಡ ಗ್ರಾಮಗಳಲ್ಲಿ ಕುಟ್ಟಿದ ಅಕ್ಕಿ ತಯಾರಿಕೆ ನಡೆಯುತ್ತದೆ. ಅಲ್ಲಿ ಅವಲಕ್ಕಿ, ಚುರಮುರಿ ಭಟ್ಟಿಗಳು ವಿಶೇಷವಾಗಿವೆ. ಮಿಶ್ರಿಕೋಟಿ ಸಂಗಮೇಶ್ವರಗಳ ಅವಲಕ್ಕಿ ಪ್ರಸಿದ್ಧ. ಲಕ್ಷ್ಮೇಶ್ವರ, ಕೂಡಲ-ಇವು ಚುರಮುರಿಗೆ ಹೆಸರಾಗಿವೆ.
ಮರಗೆಲಸಕ್ಕೆ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಪ್ರಸಿದ್ಧ. ಬಿದಿರಿನಿಂದ ಬುಟ್ಟಿ, ಮೊರ, ಚಾಪೆ, ಬೀಸಣಿಗೆ ಮೊದಲಾದವನ್ನು ತಯಾರಿಸುವ ಉದ್ಯೋಗಕ್ಕೆ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಆಳ್ನಾವರ ಹೆಸರಾಗಿವೆ. ಆಳ್ನಾವರ ಬಿದಿರನ್ನು ರಫ್ತು ಮಾಡುವ ಮುಖ್ಯ ಸ್ಥಳ. ಹುಬ್ಬಳ್ಳಿ, ಗದಗ ಮತ್ತು ಕಲಘಟಗಿಗಳಲ್ಲಿ ಕಟ್ಟಿಗೆಯ ಆಟಿಕೆಯ ಸಾಮಾನುಗಳು, ತೊಟ್ಟಿಲು, ಮಂಚ ಮೊದಲಾದವನ್ನು ತಯಾರಿಸುತ್ತಾರೆ. ಧಾರವಾಡದಲ್ಲಿ ಪ್ಲೈವುಡ್ ಕಾರ್ಖಾನೆ ಇದೆ. ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಕಲಘಟಗಿಯಲ್ಲಿ ಮರಕೊಯ್ಯುವ ಕಾರ್ಖಾನೆಗಳಿವೆ.
ಸಾಮಾನ್ಯ ಯಂತ್ರೋಪಕರಣ ತಯಾರಿಸುವ ಮತ್ತು ದುರಸ್ತಿ ಮಾಡುವ ಘಟಕಗಳು ವಿಶೇಷವಾಗಿ ಹುಬ್ಬಳ್ಳಿ, ಧಾರವಾಡ, ಮೊದಲಾದ ಸ್ಥಳಗಳಲ್ಲಿ ಕೇಂದ್ರೀಕೃತವಾಗಿವೆ. ಹುಬ್ಬಳ್ಳಿಯಲ್ಲಿ ಕಾಲುಚೀಲವೇ ಮುಂತಾದವನ್ನು ತಯಾರಿಸುವ ಕಾರ್ಖಾನೆ ಇದೆ. ಧಾರವಾಡ-ಹುಬ್ಬಳ್ಳಿ, ಗದಗ-ಇವು ಮುದ್ರಣಾಲಯ ಕೇಂದ್ರಗಳು. ಹುಬ್ಬಳ್ಳಿಯ ರೈಲ್ವೆವರ್ಕ್ಷಾಪ್ ಪ್ರಸಿದ್ಧವಾದ್ದು. ಧಾರವಾಡ-ಹುಬ್ಬಳ್ಳಿ, ಕರ್ನಾಟಕ ರಾಜ್ಯದಲ್ಲಿ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ತಯಾರಿಸುವ ಒಂದು ಮುಖ್ಯ ಕೇಂದ್ರ ಹುಬ್ಬಳ್ಳಿ, ಇಂಥ ಇನ್ನೊಂದು ಮಹತ್ತ್ವದ ಕೇಂದ್ರ. ಹುಬ್ಬಳ್ಳಿ-ಧಾರವಾಡ, ಧಾರವಾಡ, ಹುಬ್ಬಳ್ಳಿ, ಬ್ಯಾಡಗಿ, ಮೊದಲಾದ ಸ್ಥಳಗಳಲ್ಲಿ ಗಂಧದಕಡ್ಡಿ ತಯಾರಿಸುತ್ತಾರೆ. ಹುಬ್ಬಳ್ಳಿ-ಧಾರವಾಡ, ಲಕ್ಷ್ಮೇಶ್ವರ, ಶಿಗ್ಲಿ, ಕಲಘಟಗಿ, ಬೆಳಗಾಲಪೇಟ, ಮುಗದಗಳಲ್ಲಿ ಮಣ್ಣಿನ ಪಾತ್ರೆಗಳು ತಯಾರಾಗುತ್ತವೆ. ಡಂಬಳ, ಧಾರವಾಡ, ಗರಗ, ಹುಬ್ಬಳ್ಳಿ, ಕೊಣ್ಣೂರು, ಲಕ್ಕುಂಡಿ, ಮೆಡ್ಲೇರಿ, ನೆಗಳೂರು, ಗುತ್ತಲ-ಇವು ಚರ್ಮ ಹದ ಮಾಡುವ ಕೇಂದ್ರಗಳು. ಹಾನಗಲ್ಲ, ಹುಬ್ಬಳ್ಳಿ, ಕಲಘಟಗಿ, ಮುಂಡರಗಿ, ನವಲಗುಂದ, ಇವು ಚರ್ಮದ ಉದ್ಯೋಗದ ಮಹತ್ತ್ವದ ಕೇಂದ್ರಗಳು. ಹುಬ್ಬಳ್ಳಿ-ಧಾರವಾಡಗಳಲ್ಲಿ ತಿಜೋರಿ, ಕಪಾಟು, ಕುರ್ಚಿ ಮೊದಲಾದ ಸಾಮಾನುಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ಹುಬ್ಬಳ್ಳಿಯಲ್ಲಿ ಸುಂದತ್ತಾ ಆಹಾರ ಮತ್ತು ನೂಲಿನ ವಸ್ತುಗಳ ಕಾರ್ಖಾನೆ, ಕಿರ್ಲೋಸ್ಕರ್ ವಿದ್ಯುತ್ ಕಾರ್ಖಾನೆ, ಮೈಸೂರ್ ಕಿರ್ಲೋಸ್ಕರ್. ಎ.ಕೆ.ಇಂಡಸ್ಟ್ರೀಸ್, ಸಿಮೆಂಟ್ ಕೊಳವೆ ಕಾರ್ಖಾನೆ; ಧಾರವಾಡದಲ್ಲಿ ಟೈವಾಕ್ ಗಡಿಯಾರದ ಕಾರ್ಖಾನೆ, ರಟ್ಟು ತಯಾರಿಸುವ ಹಾಗೂ ಕ್ಯಾಲಿಕಾರ್ಬ್ ಕಾರ್ಖಾನೆಗಳಿವೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು ಸುಮಾರು 800 ಸಣ್ಣ ಕೈಗಾರಿಕಾ ಘಟಕಗಳಿವೆ.
==ವಾಣಿಜ್ಯ ==
ಈ ಜಿಲ್ಲೆಯಲ್ಲಿ ಬೇಸಾಯದ ಅನಂತರ ಜನರ ಮುಖ್ಯ ಜೀವನೋಪಾಯ ವ್ಯಾಪಾರ. ಬಹಳ ಜನರು ಚಿಲ್ಲರೆ ಮತ್ತು ಸಗಟು ವ್ಯಾಪಾರಗಳಲ್ಲಿ ತೊಡಗಿರುತ್ತಾರೆ. ಧಾರವಾಡ ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರ.
ಕಟ್ಟಡದ ಸಾಮಾನು, ಲೋಹ, ಔಷಧ, ಶೃಂಗಾರ ಸಾಮಗ್ರಿ, ಆಹಾರ ಸಾಮಗ್ರಿ, ಸಕ್ಕರೆ, ಅಡಿಕೆ, ಯಾಲಕ್ಕಿ, ಮಸಾಲೆ ಸಾಮಾನು, ಚಿಮಣಿ ಎಣ್ಣೆ, ಕೊಬ್ಬರಿ ಎಣ್ಣೆ, ಉಪ್ಪು, ತಂಬಾಕು, ಸಿದ್ಧ ಉಡುಪು, ಸೀರೆ, ಧೋತರ, ರೇಷ್ಮೆ ಬಟ್ಟೆ, ಆಟದ ಸಾಮಾನು ಮೊದಲಾದವು ಈ ಜಿಲ್ಲೆ ಆಮದು ಮಾಡಿಕೊಳ್ಳುವ ಮುಖ್ಯ ವಸ್ತುಗಳು.
ಹತ್ತಿ ಈ ಜಿಲ್ಲೆಯಿಂದ ರಫ್ತಾಗುವ ಅತ್ಯಂತ ಮುಖ್ಯ ಸರಕು. ಹುಬ್ಬಳ್ಳಿ, ಧಾರವಾಡ, ಅಣ್ಣಿಗೇರಿ,-ಇವು ಈ ಜಿಲ್ಲೆಯ ಮುಖ್ಯ ಸಗಟು ಹತ್ತಿ ಮಾರುಕಟ್ಟೆಗಳು. ಮೆಣಸಿನಕಾಯಿ, ಸೇಂಗಾ, ಕುಸುಬೆ, ಗೋದಿ, ಜೋಳ, ರಾಗಿ, ಸಾವೆ, ನವಣೆ, ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು, ಬೆಣ್ಣೆ, ಚರ್ಮ, ಯಂತ್ರೋಪಕರಣಗಳು, ಇಮಾರತು ಮತ್ತು ಉರುವಲು ಕಟ್ಟಿಗೆಗಳು ಈ ಜಿಲ್ಲೆಯಿಂದ ರಫ್ತಾಗುವ ಇತರ ಮುಖ್ಯ ವಸ್ತುಗಳು. ಹುಬ್ಬಳ್ಳಿ, ಧಾರವಾಡ, ಗದಗ, ಬ್ಯಾಡಗಿ, ಅಣ್ಣಿಗೇರಿ, ಎಲವಿಗೆ, ಕುಂದಗೋಳ, ಸವಣೂರ; ಹೊಳೆಆಲೂರ-ಇವು ಈ ಜಿಲ್ಲೆಯ ವ್ಯಾಪಾರದ ಪಡಮೂಲೆಯ ಸ್ಥಳಗಳು : ಎಲ್ಲ ಬಗೆಯ ವಸ್ತುಗಳ ಚಿಲ್ಲರೆ ವ್ಯಾಪಾರ ಜಿಲ್ಲೆಯ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
==ಸಾರಿಗೆ ಸಂಪರ್ಕ ==
ಧಾರವಾಡ ಜಿಲ್ಲೆಯಲ್ಲಿ ಮಿರಜ್-ಬೆಂಗಳೂರು ರೈಲುಮಾರ್ಗ ಮುಖ್ಯವಾದ್ದು. ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಗುಡಿಗೇರಿ, ಸವಣೂರು-ಇವು ಮುಖ್ಯ ರೈಲು ನಿಲ್ದಾಣಗಳು. ಹುಬ್ಬಳ್ಳಿಯಿಂದ ಗದಗದ ಕಡೆಗೆ ಹೋಗಲು ಇನ್ನೊಂದು ರೈಲುಮಾರ್ಗವಿದೆ. ಗದಗ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ-ಸೊಲ್ಲಾಪುರ ಮತ್ತು ಹುಬ್ಬಳ್ಳಿ-ಗುಂತಕಲ್ ರೈಲುಮಾರ್ಗಗಳು ಕೂಡುತ್ತವೆ. ಈ ಜಿಲ್ಲೆಯಲ್ಲಿ ಹುಬ್ಬಳ್ಳಿ, ಗದಗ, ಅಳ್ನಾವರ-ಇವು ಮುಖ್ಯ ರೈಲ್ವೆ ಜಂಕ್ಷನ್ಗಳು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಮುಖ್ಯ ಜಿಲ್ಲಾ ರಸ್ತೆಗಳು ಮತ್ತು ಇತರ ಜಿಲ್ಲಾ ರಸ್ತೆಗಳು ಇವೆ. ಪುಣೆ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತೇಗೂರು, ಧಾರವಾಡ, ಹುಬ್ಬಳ್ಳಿ, ಶಿಗ್ಗಾಂವಿ, ಬಂಕಾಪುರ, ರಾಣಿಬೆನ್ನೂರು ಮತ್ತು ಚಳಿಗೇರಿಗಳ ಮೇಲೆ ಹಾಯ್ದು ಹೋಗುತ್ತದೆ. ಕಾರವಾರ-ಬಳ್ಳಾರಿ, ಕುಮಟಾ-ಹುಬ್ಬಳ್ಳಿ, ಸೊಲ್ಲಾಪುರ-ಹುಬ್ಬಳ್ಳಿ-ಇವು ರಾಜ್ಯದ ಹೆದ್ದಾರಿಗಳು. ಗದಗ-ಫಾಲಾ, ಗದಗ-ಬಾದಾಮಿ, ಹಾವನೂರ-ಯಕ್ಕುಂಬಿ, ಶಿರಹಟ್ಟಿ-ಮುಂಡರಗಿ, ಧಾರವಾಡ-ಹಲ್ಯಾಳ, ಧಾರವಾಡ-ಗೋವಾ, ಧಾರವಾಡ-ಸವದತ್ತಿ. ಮಾಸೂರು-ಗುತ್ತಲ, ಹರಿಹರ-ಸಮ್ಮಸಗಿ, ತಡಸ-ಗೊಂದಿ-ಇವು ಜಿಲ್ಲೆಯ ಮುಖ್ಯ ರಸ್ತೆಗಳು. ಜಿಲ್ಲೆಯ ಎಲ್ಲ ಭಾಗಗಳಲ್ಲಿ ಅನೇಕ ಜಿಲ್ಲಾ ರಸ್ತೆಗಳಿವೆ.
ಮಳೆಗಾಲದಲ್ಲಿ ವಿಶೇಷವಾಗಿ ತುಂಗಭದ್ರಾ, ವರದಾ, ಕುಮುದ್ವತಿ ಮತ್ತು ಮಲಪ್ರಭಾ ನದಿಗಳನ್ನು ದಾಟಲು ಅನೇಕ ಸ್ಥಳಗಳಲ್ಲಿ ದೋಣಿಗಳು ಸಂಚರಿಸುತ್ತವೆ. ಧಾರವಾಡದಲ್ಲಿ ಆಕಾಶವಾಣಿ ಕೇಂದ್ರವುಂಟು.
==ಪ್ರಾಗೈತಿಹಾಸಿಕ ನೆಲೆಗಳು ==
ಇತ್ತೀಚಿನ ವರೆಗೂ ಈ ಜಿಲ್ಲೆಯಲ್ಲಿ ಪುರಾತತ್ವ ಅನ್ವೇಷಣಕಾರ್ಯ ನಡೆದಿರಲಿಲ್ಲವಾಗಿ ಈ ಪ್ರದೇಶದ ಪ್ರಾಗೈತಿಹಾಸಿಕ ಸಂಸ್ಕೃತಿಗಳ ಬಗ್ಗೆ ಏನೇನೂ ತಿಳಿದಿರಲಿಲ್ಲ. ಆದರೆ ಈ ಜಿಲ್ಲೆಯ ಆಗ್ನೇಯದ ಬಳ್ಳಾರಿ, ಪೂರ್ವದ ರಾಯಚೂರು ಮತ್ತು ಉತ್ತರದ [[ಬಿಜಾಪುರ]] ಜಿಲ್ಲೆಗಳಲ್ಲಿ ಹಲವಾರು ಪ್ರಾಕ್ತನ ನೆಲೆಗಳು ಕಂಡುಬಂದಿರುವುದರಿಂದ ಈ ಪ್ರದೇಶದಲ್ಲೂ ಪ್ರಾಕ್ತನ ಅವಶೇಷಗಳು ದೊರಕಬಹುದೆಂಬ ನಿರೀಕ್ಷೆಯಿಂದ ನಡೆಸಿದ ಸರ್ವೇಕ್ಷಣದ ಫಲವಾಗಿ ಅನೇಕ ನೆಲೆಗಳು ಬೆಳಕಿಗೆ ಬಂದಿವೆ. ಕೆಲವು ಪ್ರದೇಶಗಳಲ್ಲಿ ಈವರೆಗಿನ ಸಂಶೋಧನ ಕಾರ್ಯ ಬಹುಮಟ್ಟಿಗೆ ಭೂಮಿಯ ಮೇಲೆ ಕಾಣುವ ಅವಶೇಷಗಳ ಅನ್ವೇಷಣೆಗೆ ಸೀಮಿತವಾದ್ದು. ಜಿಲ್ಲೆಯ ದಕ್ಷಿಣದ ಅಂಚಿನಲ್ಲಿರುವ, ನವಶಿಲಾಯುಗ ಸಂಸ್ಕೃತಿಯ ಕಾಲಕ್ಕೆ ಸೇರಿದ ಹಳ್ಳೂರು ನೆಲೆಯ ಸೀಮಿತ ಉತ್ಖನನದಿಂದ ಆ ಸಂಸ್ಕೃತಿಯ ಅಲ್ಪ ಪರಿಚಯವಾಗಿದೆ. ಈ ವರೆಗೆ ದೊರಕಿರುವ ಮಾಹಿತಿಗಳಿಂದ ತಿಳಿದುಬರುವ ಪ್ರಾಗಿತಿಹಾಸಕಾಲದ ಸಂಸ್ಕೃತಿಗಳನ್ನು ಮುಂದೆ ಸ್ಥೂಲವಾಗಿ ವಿವರಿಸಲಾಗಿದೆ.
ಆದಿಶಿಲಾಯುಗದ ಅವಶೇಷಗಳು ಈ ವರೆಗೆ ಕೊಂಚಿಗೇರಿ, ನಲವಾಗಲ್, ನದಿಹರಳಹಳ್ಳಿ, ಜುಮದಾಪುರ, ನಿಟ್ಟೂರು, ಬೆಣಚಿಮಟ್ಟಿ, ಜೀರಿಗೆ ವರ್ದಿ, ಮೆಣಸ್ಗಿ, ವರಗುಂದ ಮತ್ತು ಗುಡಿಸಾಗರ ನೆಲೆಗಳಲ್ಲಿ ದೊರಕಿವೆ. ಈ ಅವಶೇಷಗಳಲ್ಲಿ ಅಷ್ಯೂಲಿಯನ್ ಹಂತಕ್ಕೆ ಸೇರಿದ ಕೈಗೊಡಲಿಗಳು ಪ್ರಧಾನವಾಗಿವೆ. ಒಂದೆರಡು ಕ್ಲೀವರ್ ಅಥವಾ ಕಲ್ಮಚ್ಚುಗಳೂ ಕೆಲವು ಚಕ್ಕೆ ಕಲ್ಲಿನ ಆಯುಧಗಳೂ ಇವೆ. ಈ ಅವಶೇಷಗಳ ಸಾಂಸ್ಕೃತಿಕ ಹಿನ್ನೆಲೆ ಮತ್ತು ಕಾಲಾನುಕ್ರಮಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ. ಆದರೂ ಆ ಮಾನವನ ಪುರಾತನ ಕಾಲದ ವಾಸ್ತವ್ಯ ಈ ಪ್ರದೇಶದಲ್ಲಿದ್ದ ಸಂಗತಿ ದೃಢಪಟ್ಟಿದೆ. ನಲವಾಗಲ್ ಮತ್ತು ನದಿ ಮರಳಹಳ್ಳಿ ನೆಲೆಗಳಲ್ಲಿ ಮಧ್ಯಶಿಲಾಯುಗ ಸಂಸ್ಕೃತಿಗೆ ಸೇರಿದ ಕೆಲವು ಚಕ್ಕೆ ಕಲ್ಲಿನ ಆಯುಧಗಳು ದೊರಕಿರುವುದರಿಂದ ಪ್ಲೀಸ್ಟೊಸೀನ್ ಯುಗದ ಕೊನೆಗಾಲದಲ್ಲೂ ಈ ಪ್ರದೇಶದಲ್ಲಿ ಮಾನವ ವಾಸಿಸುತ್ತಿದ್ದ ವಿಷಯ ತಿಳಿದುಬಂದಿದೆ. ಹಾಲೊಸೀನ್ ಯುಗದ ಪ್ರಾರಂಭ ಕಾಲದಲ್ಲೂ-ಎಂದರೆ ಕ್ರಿ.ಪೂ. 10,000 ಕ್ರಿ.ಪೂ. 3,000ದ ಅವಧಿಗೆ ಸೇರುವ ಅಂತ್ಯ ಅಥವಾ ಸೂಕ್ಷ್ಮ ಶಿಲಾಯುಗದ ಕಾಲದಲ್ಲೂ-ಈ ಪ್ರದೇಶದಲ್ಲಿ ಮಾನವ ವಾಸಿಸುತ್ತಿದ್ದ ಸಂಗತಿ ಹಾನಗಲ್ ತಾಲ್ಲೂಕು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿರುವ ಗಿರ್ಸಿಕೊಪ್ಪ, ದೋಲೇಶ್ವರ, ಬಾಲಂಬೀಡು, ವೀರಾಪುರ, ಹಾನಗಲ್, ನಲವಾಗಲ್ ಮತ್ತು ನದಿಹರಳ ಹಳ್ಳಿಗಳ ಬಳಿ ದೊರೆತ ಸೂಕ್ಷ್ಮ ಶಿಲಾಯುಧಗಳಿಂದ ಖಚಿತವಾಗುತ್ತದೆ. ಈ ಆಯುಧಗಳಲ್ಲಿ ಹಲವು ಬಗೆಯ ಮೊನೆಗಳು. ಹೆರೆಯುವ ಮತ್ತು ಕೊರೆಯುವ ಆಯುಧಗಳು ಪ್ರಧಾನವಾಗಿವೆ. ಸಮಾನಾಂತರ ಕೂರಲಗು ಫಲಕಗಳು ಇಲ್ಲದಿರುವುದು ಗಮನಾರ್ಹ. ಈ ನೆಲೆಗಳು ಸೂಕ್ಷ್ಮಶಿಲಾಯುಧ ಸಂಸ್ಕೃತಿಯ ಮೊದಲ ಹಂತಕ್ಕೆ ಸೇರುವಂಥವಾಗಿರಬಹುದು.
ಆಹಾರ ಸಂಗ್ರಹಣೆಯ ಹಂತದಿಂದ ಆಹಾರೋತ್ಪಾದನೆಯ ಹಂತಕ್ಕೆ ಮಾನವ ವಿಕಾಸ ಹೊಂದಿದುದಕ್ಕೆ ಈ ಜಿಲ್ಲೆಯಲ್ಲಿ ಹರಡಿರುವ ಅನೇಕ ನೆಲೆಗಳಿಂದ ಮಾಹಿತಿಗಳು ದೊರಕಿವೆ. ನವಶಿಲಾಯುಗ ಮತ್ತು ತಾಮ್ರ ಶಿಲಾಯುಗ ಸಂಸ್ಕೃತಿಗಳ ಅವಶೇಷಗಳು ಒಟ್ಟೊಟ್ಟಿಗೆ ದೊರಕಿರುವುದರಿಂದ ಪೂರ್ವ-ಆಗ್ನೇಯ ದಿಕ್ಕುಗಳಿಂದ ನವಶಿಲಾಯುಗ ಸಂಸ್ಕೃತಿಯ ಪ್ರಭಾವಗಳೂ ಉತ್ತರದಿಂದ ತಾಮ್ರಶಿಲಾಯುಗ ಸಂಸ್ಕೃತಿಯ ಪ್ರಭಾವಗಳೂ ಈ ಪ್ರದೇಶಕ್ಕೆ ಬಂದುವೆಂದು ಊಹಿಸಬಹುದು. ಕೌಲೆಟ್, ನಲವಾಗಲ ನದಿಹರಳಹಳ್ಳಿ, ಬಟ್ಟೂರು, ಹಾದರಗೇರಿ, ಕುನಬವ, ಹೀರೆಹಾಳ, ಪುರದಕೇರಿ, ಮಣ್ಣೂರು, ಮೆಣಸ್ಗಿ, ನಿಡಗುಂದಿ, ನಿಡಗುಂದಿಕೊಪ್ಪ, ಸವಡಿ, ವರಗುಂದ, ಗುಡಿಸಾಗರ, ಅರಸಂಗೋಡಿ, ಬೈರನಹಟ್ಟಿ, ಹಲಗೊಪ್ಪ, ಕುರಗೋವಿನ ಕೊಪ್ಪ, ಲಿಂಗದಹಾಳ, ಸಿರೋಳ, ಬೆನಕನ ಕೊಪ್ಪ, ಸುರಕೋದ ಮತ್ತು ಹಳ್ಳೂರುಗಳಲ್ಲಿ ಈ ಸಂಸ್ಕೃತಿಯ ಅವಶೇಷಗಳು ಸಿಕ್ಕಿವೆ. ಈ ನೆಲೆಗಳಲ್ಲಿ ನಯಗೊಳಿಸಿದ ಕಲ್ಲಿನ ಕೊಡಲಿಗಳೂ ಕೆಲವು ನೆಲೆಗಳಲ್ಲಿ ಅವುಗಳ ಜೊತೆಗೆ ಸೂಕ್ಷ್ಮ ಶಿಲಾಯುಧಗಳೂ ಬೂದುಬಣ್ಣದ ಹೊಳಪಾದ ಹೊರಮೈಗಳುಳ್ಳ ಮಣ್ಣಿನ ಪಾತ್ರೆಗಳೂ ದೊರಕಿವೆ. ಆದ್ದರಿಂದ ಇಲ್ಲಿ ನವಶಿಲಾಯುಗ ಸಂಸ್ಕೃತಿ ಇತ್ತೆನ್ನಬಹುದಾಗಿದೆ. ಮತ್ತೆ ಕೆಲವು ನೆಲೆಗಳಲ್ಲಿ ಇವುಗಳ ಜೊತೆಗೆ ವರ್ಣರಂಜಿತ ಮಣ್ಣಿನ ಪಾತ್ರೆಗಳೂ ಕೂರಲಗು ಫಲಕಗಳೂ ದೊರಕಿವೆ. ಇವು ತಾಮ್ರಶಿಲಾಯುಗ ಸಂಸ್ಕೃತಿಯ ಪ್ರವೇಶವನ್ನು ಸೂಚಿಸುತ್ತವೆ.
ಅನಂತರದ ಕಾಲದ ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿಗೆ ಸೇರಿದ ನೆಲೆಗಳು ಮಲಕನಹಳ್ಳಿ, ಕಮದೋಡ್, ಹೊಸೂರು, ಜೆಂಗಡ, ಬೆಳಗಟ್ಟಿ, ಆದ್ರಹಳ್ಳಿ, ದೇವಿಹಾಳ, ಸೋವಿಗಲ್, ಹಳ್ಳೂರು, ಉಣಚಗೇರಿ, ಹಿರೇಹಾಳ, ಗಜೇಂದ್ರಗಡ, ಗಂಡಗೇರಿ, ರಾಜೂರು, ಕಲಕ್ಕಾಳೇಶ್ವರ, ನಾಗರಹಳ್ಳಿ ಮುಂತಾದೆಡೆಗಳಲ್ಲಿ ಕಂಡುಬಂದಿವೆ. ಹೆಚ್ಚಾಗಿ ಶಿಲಾವರ್ತುಲಗಳು, ಕೆಲವೆಡೆ ಶವಜಾಡಿಗಳನ್ನೊಳಗೊಂಡ ಹಳ್ಳಗಳು ಮತ್ತು ಒಂದು ನೆಲೆಯಲ್ಲಿ ಶಿಲಾತೊಟ್ಟಿಯ ಬಳಕೆ ಈ ಸಮಾಧಿಗಳ ವಿಧಾನಗಳನ್ನು ಸೂಚಿಸುತ್ತವೆ. ಉಣಚಗೇರಿ ಮತ್ತು ಕಮಲಾಪುರಗಳ ಬಳಿ ಆ ಕಾಲದ ವಸತಿ ನೆಲೆಗಳು ಕಂಡುಬಂದಿರುವುದು ಗಮನಾರ್ಹ.
ಚಾರಿತ್ರಿಕ ಯುಗದ ಆರಂಭ ಕಾಲಕ್ಕೆ ಸೇರುವ ಕೆಲವು ವಸತಿನೆಲೆಗಳು ಈ ಪ್ರದೇಶದಲ್ಲಿ ಕಂಡುಬಂದಿವೆ.
==ಶಾಸನಗಳು==
ಈ ಜಿಲ್ಲೆಯಲ್ಲಿ 5-6ನೆಯ ಶತಮಾನಗಳಿಂದ ಇತ್ತೀಚಿನ ಬ್ರಿಟಿಷರ ಆಳ್ವಿಕೆಯ ವರೆಗಿನ ಅವಧಿಗೆ ಸೇರುವ ಸು. 2,200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದೊರಕಿರುವ ಶಾಸನಗಳಲ್ಲಿ ಹೆಚ್ಚಿನವು ಕಲ್ಯಾಣ ಚಾಳುಕ್ಯರ ಕಾಲಕ್ಕೆ ಸೇರಿದವು. 1,200ರಷ್ಟು ಶಾಸನಗಳನ್ನು ಈಗಾಗಲೇ ಹಲವಾರು ವಿದ್ವಾಂಸರು ಪರಿಶೀಲಿಸಿದ್ದಾರೆ. ಅವು ವಿವಿಧ ಸಂಪುಟಗಳಲ್ಲಿ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಉಳಿದ ಸುಮಾರು 1,000 ಶಾಸನಗಳು ಇನ್ನೂ ವಿದ್ವಾಂಸರ ಸಂಶೋಧನೆಗೆ ಈಡಾಗಿ ಐತಿಹಾಸಿಕ ಮಾಹಿತಿಗಳನ್ನು ಹೊರಗೆಡಹಬೇಕಾಗಿದೆ. ಗದಗ, ಮುಳುಗುಂದ, ಲಕ್ಕುಂಡಿ, ಸೂಡಿ, ಅಣ್ಣಿಗೇರಿ, ತಂಬೂರ, ಬಂಕಾಪುರ, ದೇವಗೇರಿ, ಹಾವೇರಿ, ಲಕ್ಷ್ಮೇಶ್ವರ, ಕಲ್ಕೇರಿ ಮುಂತಾದ ಪ್ರಸಿದ್ಧ ಐತಿಹಾಸಿಕ ಕ್ಷೇತ್ರಗಳಲ್ಲಿ ಅಧಿಕಸಂಖ್ಯೆಯ ಶಾಸನಗಳು ದೊರಕಿವೆ. ಇವು ಆಯಾ ಪ್ರದೇಶಗಳ ಐತಿಹಾಸಿಕ ಮಹತ್ತ್ವವನ್ನು ಪ್ರತಿಬಿಂಬಿಸುತ್ತವೆ. ಇವುಗಳಲ್ಲಿ ಹೆಚ್ಚಿನವು ದಾನಶಾಸನಗಳು. ವೀರಗಲ್ಲು, ಮಾಸತಿ ಕಲ್ಲು, ಸಲ್ಲೇಖನ ಶಿಲೆಗಳ ಮೇಲಿನ ಸ್ಮಾರಕ ಶಾಸನಗಳು ಸಾಕಷ್ಟಿವೆ. ಈ ಶಾಸನಗಳಿಂದ ಅನೇಕ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳು ತಿಳಿಯುತ್ತವೆ; ಅತ್ತಿಮಬ್ಬೆ, ಶಂಕರಗಂಡ, ಬಸವೇಶ್ವರ, ಸಿದ್ಧರಾಮ, ಏಕಾಂತದ ರಾಮಯ್ಯ, ಕುಮಾರರಾಮ, ಕುಮಾರವ್ಯಾಸ ಮುಂತಾದ ಐತಿಹಾಸಿಕ ವ್ಯಕ್ತಿಗಳ ಜೀವನದ ಬಗ್ಗೆ ಅನೇಕ ಅಮೂಲ್ಯ ಸಂಗತಿಗಳು ಬೆಳಕಿಗೆ ಬಂದಿವೆ.
ಕಾಲಾನುಕ್ರಮವಾಗಿ ಅತ್ಯಂತ ಪ್ರಾಚೀನವಾದ ಶಾಸನ ಅಕ್ಕಿಆಲೂರದ ಬಳಿ ಸಿಕ್ಕಿರುವ 6ನೆಯ ಶತಮಾನದ [[ಕದಂಬ ರಾಜವಂಶ|ಕದಂಬ]] 2ನೆಯ [[ಕೃಷ್ಣವರ್ಮ 2|ಕೃಷ್ಣವರ್ಮನ]] ಶಾಸನ. ಅವನು ಸ್ವಾಮಿ ಶರ್ಮನಿಗೆ ಕಿರುಕುಪ್ಪಟೂರ ಗ್ರಾಮವನ್ನು ದತ್ತಿ ನೀಡಿದ ಪ್ರಸ್ತಾಪ ಈ ಶಾಸನದಲ್ಲಿದೆ. ಈ ಪ್ರದೇಶದಲ್ಲಿ ದೊರಕುವ ಶಾಸನಗಳಲ್ಲಿ ಬಾದಾಮಿ ಚಾಳುಕ್ಯರ ಶಾಸನಗಳು ಗಮನಾರ್ಹ. ಆ ವಂಶದ ಅನೇಕ ರಾಜರ ಶಾಸನಗಳು ಇಲ್ಲಿ ದೊರಕಿವೆ. ಇವು ಅವರ ದಾನದತ್ತಿಗಳ ಬಗ್ಗೆ ವಿವರ ನೀಡುವುವಲ್ಲದೆ ಅವರ ವಂಶಾವಳಿ ಹಾಗೂ ಇತಿಹಾಸಗಳ ಮೇಲೆ ಬೆಳಕು ಚೆಲ್ಲುತ್ತವೆ. ಚಾಳುಕ್ಯರ ಸಾಮಂತರಾದ ಸೇಂದ್ರಕರು ಇಲ್ಲಿ ಆಳುತ್ತಿದ್ದರೆಂಬುದು 5-6ನೆಯ ಶತಮಾನದ ಸಿರಗುಪ್ಪಿಯ ಶಾಸನದಿಂದ ತಿಳಿದುಬರುತ್ತದೆ. ಪುರಿಗೆರೆಯ ಜೈನಬಸದಿಗೆ [[ಚಾಲುಕ್ಯ|ಚಾಳುಕ್ಯ]] ಸಾಮಂತ ಆಳುವ ಚಿತ್ರವಾಹನ ಮಾಡಿದ ದಾನವನ್ನು [[ವಿಜಯಾದಿತ್ಯ|ವಿಜಯಾದಿತ್ಯನ]] ಕಾಲಕ್ಕೆ ಸೇರಿದ ಸಿಗ್ಗಾವಿಯ ತಾಮ್ರಪಟ (707) ತಿಳಿಸುತ್ತದೆ. ಪುರಿಗೆರೆಯ ಜನರಿಗೆ ಯುವರಾಜ ವಿಕ್ರಮಾದಿತ್ಯ ನಿರ್ದೇಶಿಸಿದ ವ್ಯವಹಾರ ನಿಯಮಗಳು 2ನೆಯ ವಿಕ್ರಮಾದಿತ್ಯನ [[ಲಕ್ಷ್ಮೇಶ್ವರ|ಲಕ್ಷ್ಮೇಶ್ವರದ]] 725ರ ಶಾಸನದಿಂದ ತಿಳಿದುಬಂದಿವೆ. ಇದರಿಂದ ಆಗಿನ ಸಾಮಾಜಿಕ-ಆಡಳಿತ ಪದ್ಧತಿಗಳ ಮೇಲೆ ಹೊಸ ಬೆಳಕು ಬಿದ್ದಿದೆ.
ನವಲಗುಂದ ತಾಲ್ಲೂಕಿನ ಬೋಗಾನೂರಿನಲ್ಲಿ 12ನೆಯ ಶತಮಾನದ ಒಂದು ಶಾಸನ ಸಿಕ್ಕಿದೆ. 10ನೆಯ ಶತಮಾನದ ರಾಷ್ಟ್ರಕೂಟ 4ನೆಯ ಇಂದ್ರನ ಬಗ್ಗೆ ಕುತೂಹಲಕಾರಿಯಾದ ವಿಷಯ ಇದರಿಂದ ಗೊತ್ತಾಗುತ್ತದೆ. ರಾಷ್ಟ್ರಕೂಟರು 973ರಲ್ಲಿ ತಮ್ಮ ಸಾಮ್ರಾಜ್ಯವನ್ನು ಚಾಳುಕ್ಯರಿಗೆ ಕಳೆದುಕೊಂಡಿದ್ದರೂ ಇವನು ತನ್ನ ಮಾವ ಗಂಗ ಮುಮ್ಮಡಿ ಮಾರಸಿಂಹನ ಸಹಾಯದಿಂದ ಕಿರೀಟಧಾರಣೆ ಮಾಡಿಕೊಂಡು ಬಂಕಾಪುರದಲ್ಲಿ ಸಮ್ರಾಟನೆಂದು ನಟಿಸುತ್ತ ಆಳುತ್ತಿದ್ದುದಾಗಿಯೂ ಸ್ವತಃ ಜೈನಪಂಥೀಯನಾಗಿದ್ದುದರಿಂದ ಅಲ್ಲಿಯ ಪ್ರಸಿದ್ಧ ಜೈನಾಚಾರ್ಯರಿಗೆ ದಾನಗಳನ್ನು ಮಾಡಿದುದಾಗಿಯೂ ಈ ಶಾಸನ ತಿಳಿಸುತ್ತದೆ. [[ಬನವಾಸಿ|ಬನವಾಸಿಯಲ್ಲಿ]] [[ರಾಷ್ಟ್ರಕೂಟರು|ರಾಷ್ಟ್ರಕೂಟರ]] ಮಾಂಡಳಿಕರಾಗಿ ಆಳುತ್ತಿದ್ದ ಚೆಲ್ಲಕೇತನ ವಂಶದ ಬಂಕೆಯರಸ, ಲೋಕಾದಿತ್ಯ ಮತ್ತು ರಾಜಾದಿತ್ಯರ ಬಗ್ಗೆ ಈ ಪ್ರದೇಶದ ಹಲವು ಶಾಸನಗಳು ವಿವರಗಳನ್ನು ನೀಡುತ್ತವೆ. ಬನವಾಸಿಯ ಸಾಮಂತ ಮಾತುರವಂಶದ ಗೋವಿಂದರ ಗಂಗಬೂತುಗನ ಅಧೀನನಾಗಿ ಆಳುತ್ತಿದ್ದನೆಂದು ದೇವಿ ಹೊಸೂರಿನ ಶಾಸನದಿಂದ ತಿಳಿಯುತ್ತದೆ.
[[ಕಲ್ಯಾಣಿ ಚಾಲುಕ್ಯ|ಕಲ್ಯಾಣ ಚಾಳುಕ್ಯ]]ರ ಕಾಲದ ನೂರಾರು ಶಾಸನಗಳು ಈ ಪ್ರದೇಶದಲ್ಲಿ ಸಿಕ್ಕಿವೆ. ಕೋಟು ಮಚಗಿಯ ಕಮಲೇಶ್ವರ ದೇವಾಲಯದಲ್ಲಿರುವ 1012ರ ಶಾಸನದಿಂದ ಅಲ್ಲಿಯ ದೊಡ್ಡ ಅಗ್ರಹಾರ ಮತ್ತು ಉಚಿತ ವಿದ್ಯಾರ್ಥಿನಿಲಯ ಮತ್ತು ಅದರಲ್ಲಿ ಬೋಧಿಸುತ್ತಿದ್ದ ಅನೇಕ ವಿದ್ಯೆಗಳ ಬಗ್ಗೆಯೇ ಅಲ್ಲದೆ ಆಗಿನ ಕಾಲದ ಗ್ರಾಮಾಡಳಿತ ಪದ್ಧತಿ, ವಿವಿಧ ರೀತಿಯ ಅಪರಾಧಗಳು, ಆಯಾ ಅಪರಾಧಗಳಿಗೆ ವಿಧಿಸಬೇಕಾದ ಶಿಕ್ಷೆಗಳು-ಇವುಗಳ ಬಗ್ಗೆ ವಿವರಗಳು ದೊರಕುತ್ತವೆ. 1ನೆಯ ಸೋಮೇಶ್ವರನ ಕಾಲದಲ್ಲಿ ಚೋಳರು ಬೆಳ್ವೊಲ, ಪುಲಿಗೆರೆ ಮತ್ತು ಲಕ್ಷ್ಮೇಶ್ವರ ಪ್ರಾಂತ್ಯಗಳ ಮೇಲೆ ದಾಳಿ ಮಾಡಿ ಅನೇಕ ದೇವಾಲಯಗಳನ್ನು ನಾಶ ಮಾಡಿದ ಸಂಗತಿ 1071ರ ಒಂದು ಶಾಸನದಿಂದ ತಿಳಿದುಬರುತ್ತದೆ. ಬನವಾಸಿಯ ಮಹಾ ಮಂಡಲೇಶ್ವರ ಕೀರ್ತಿವರ್ಮ 6ನೆಯ ವಿಕ್ರಮಾದಿತ್ಯನ ಪರವಾಗಿ ದಂಗೆಯೆದ್ದಾಗ, ಅರಸನಾಗಿದ್ದ 2ನೆಯ ಸೋಮೇಶ್ವರ ಅವನನ್ನು ಶಿಕ್ಷಿಸಿದನೆಂದು ನೀರಲಗಿಯ 1074ರ ಶಾಸನ ತಿಳಿಸುತ್ತದೆ. ವಿಕ್ರಮಾದಿತ್ಯ ಸಿಂಹಾಸನವನ್ನು 1076ರಲ್ಲಿ ಆಕ್ರಮಿಸಿದ ಅನಂತರ ತನ್ನ ಸಹಾಯಕನಾದ ತಮ್ಮ ಜಯಸಿಂಹನನ್ನು ಬನವಾಸಿ ಮತ್ತು ಇತರ ಪ್ರದೇಶಗಳ ಅಧಿಕಾರಿಯಾಗಿ ನೇಮಿಸಿದ ವಿಷಯ 1078ರ ನರಗುಂದ ಶಾಸನದಿಂದ ತಿಳಿಯುತ್ತದೆ. ಸೋಮೇಶ್ವರ ಮತ್ತು ರಾಜೇಂದ್ರ ಚೋಳರ ಮೇಲೆ ಜಯಸಿಂಹ ಜಯ ಗಳಿಸಿ ಅಣ್ಣ ವಿಕ್ರಮಾದಿತ್ಯನಿಗೆ ರಾಜ್ಯ ಸಂಪಾದನೆಯಲ್ಲಿ ನೆರವು ನೀಡಿದ ವಿಚಾರ ನರಗುಂದದ 1080ರ ಶಾಸನದಿಂದ ತಿಳಿಯುತ್ತದೆ. 1117ರ ಧಾರವಾಡದ ದುರ್ಗಾಗುಡಿಯ ವಿಕ್ರಮಾದಿತ್ಯನ ಶಾಸನದಲ್ಲಿ ಧಾರವಾಡವನ್ನು ಹೆಸರಿಸಲಾಗಿದೆ. ಅಲ್ಲದೆ ಪಟ್ಟದರಸಿ ಮೈಲಾಳ ದೇವಿ ಎಂಬುದನ್ನೂ ಅದು ತಿಳಿಸುತ್ತದೆ. ಆಗ ಧಾರವಾಡದ ಅಧಿಕಾರಿಯಾಗಿದ್ದವನು ಭಾನುದೇವ ಅಥವಾ ಭಾಸ್ಕರಯ್ಯ. 2ನೆಯ ಜಗದೇಕಮಲ್ಲ ಗೋದಾವರಿ (ನರ್ಮದೆ ಎಂದಿರಬೇಕು) ತೀರದ ಕೋಟಿತೀರ್ಥದಲ್ಲಿ ತುಲಾಪುರುಷಯಜ್ಞ ಮಾಡಿದನೆಂದು ಅಮ್ಮಿನಭಾವಿಯ 1146ರ ಶಾಸನ ತಿಳಿಸುತ್ತದೆ. 3ನೆಯ ಸೋಮೇಶ್ವರನ ನರಗುಂದ ಶಾಸನ ಅವನನ್ನು ಸರ್ವಜ್ಞ ನೃಪನೆಂದು ಪ್ರಶಂಸಿಸಿ, ಅವನು ವೇದಪುರಾಣವೇತ್ತರಾದ ಬ್ರಾಹ್ಮಣರಿಗೆ ನೀಡಿದ ದಾನಗಳನ್ನು ವಿವರಿಸುತ್ತದೆ. ಧಾರವಾಡ ಪ್ರದೇಶದ ವಿಭಾಗಗಳು, ಅಲ್ಲಿಯ ಮಹಾಜನರು, ನರಗುಂದ ಅಗ್ರಹಾರ-ಇವುಗಳ ಬಗ್ಗೆ ಮಾಹಿತಿಗಳನ್ನೂ ಒದಗಿಸುತ್ತದೆ. ಸ್ವತಃ ಪಂಡಿತನೂ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ಗ್ರಂಥದ ಕರ್ತೃವೂ ಆದ ದೊರೆಯ ಬಗ್ಗೆ ಈ ವಿವರಗಳು ದೊರಕಿರುವುದು ಗಮನಾರ್ಹ. 4ನೆಯ ಸೋಮೇಶ್ವರನ ಕಾಲದ 4 ಶಾಸನಗಳ ಒಂದು ಸಮೂಹ ಧಾರವಾಡದಲ್ಲಿ ದೊರಕಿದೆ; ಅವು [[ಗೋವಾದ ಕದಂಬರು|ಗೋವ ಕದಂಬ]] ಮನೆತನದ 3ನೆಯ ಜಯಕೇಶಿಯ ವಂಶಾವಳಿಯನ್ನೂ ದೇವಾಲಯಗಳಿಗೆ ಬ್ರಾಹ್ಮಣರಿಗೆ ನೀಡಿದ ದತ್ತಿಗಳನ್ನೂ ಜಮೀನಿನ ಕ್ರಯದ ಬಗ್ಗೆ ವಿವರಗಳನ್ನೂ ಆಗಿನ ಕೆಲವು ಸಾಮಾಜಿಕ ಪದ್ಧತಿಗಳನ್ನು ಕುರಿತ ಮಾಹಿತಿಗಳನ್ನೂ ಒದಗಿಸುತ್ತವೆ. 1121ರ ಗೋವೆ ಕದಂಬ ವಜ್ರದೇವನ ಧಾರವಾಡ ಶಾಸನದಲ್ಲಿ ಅಲ್ಲಿಯ ನಾಲ್ಕು ದೇವಾಲಯಗಳ ಬ್ರಾಹ್ಮಣರು ತಮ್ಮ ಹಕ್ಕುಗಳನ್ನು ಬಿಟ್ಟುಕೊಟ್ಟ ಮತ್ತು ನಗರ ಜಿನಾಲಯಕ್ಕೆ ಪ್ರಾಂತ್ಯಾಧಿಕಾರಿ ಬಿಟ್ಟದತ್ತಿಗಳ ವಿವರಗಳಿವೆ.
ಹಾನಗಲ್ ಕದಂಬ ವಂಶದ ಮಹಾಮಂಡಲೇಶ್ವರ ತೈಲಪದೇವ ಬನವಾಸಿಯನ್ನು ಆಳುತ್ತಿದ್ದುದ್ದಾಗಿ ಅಲ್ಲಿ ದೊರಕಿರುವ ಹಲವಾರು ಶಾಸನಗಳಿಂದ ತಿಳಿದು ಬರುತ್ತದೆ. ಕಳಚುರಿ ವಂಶದ ರಾಯಮುರಾರಿ ಸೋವಿದೇವನ ಕಾಲದಲ್ಲಿ ಬೆಳ್ವೊಲನಾಡನ್ನು ಮಹಾದಂಡನಾಯಕ ಧನ್ನುಗಿ ಆಳುತ್ತಿದ್ದಾಗ ಅಯ್ಯಾವೊಳೆಯ ಐನೂರ್ವರು, ಸೆಟ್ಟಿಗುತ್ತರು ಮೊದಲಾದವರು ಅಲ್ಲಿಯ ದೇವಾಲಯಕ್ಕೆ ನೀಡಿದ ದಾನದತ್ತಿಗಳ ವಿಷಯವನ್ನು ಗದಗ ತಾಲ್ಲೂಕಿನ ಬೆಲಹೊಡದ 1174 ರ ಶಾಸನ ತಿಳಿಸುತ್ತದೆ. 12 ನೆಯ ಶತಮಾನದ ಹಿರೇಕೆರೂರ ತಾಲ್ಲೂಕಿನ ಅಬ್ಬಲೂರಿ 5-6 ಶಾಸನಗಳು ಜೇಡರ ದಾಸಿಮಯ್ಯನ ಬಗ್ಗೆ ಹಾಗೂ ಏಕಾಂತದ ರಾಮಯ್ಯ ವೀರಶೈವ ಮತದ ಪ್ರಚಾರ ಮತ್ತು ಜೈನಮತದ ಖಂಡನೆಗಳನ್ನು ಮಾಡಿದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಯಲಬುರ್ಗಿಯ ಸಿಂಧಮನೆತನದ ಪೆರ್ಮಾಡಿ ಗೋವೆಯ ಕದಂಬ ಜಯಕೇಶಿ ಮತ್ತು ಹೊಯ್ಸಳ 1ನೆಯ ಬಲ್ಲಾಳ ವಿಷ್ಣುವರ್ಧನರನ್ನು ಯುದ್ದದಲ್ಲಿ ಜಯಿಸಿ ಹೊಯ್ಸಳ ರಾಜಧಾನಿ ಬೇಲೂರನ್ನು ಆಕ್ರಮಿಸಿಕೊಂಡ ವಿವರಗಳು ಕುಂದಗೋಳ ತಾಲ್ಲೂಕಿನ ಹಂಚಿನಾಳದ 12ನೆಯ ಶತಮಾನದ ಶಾಸನದಲ್ಲಿವೆ.
[[ಸೇವುಣ]] 2ನೆಯ ಸಿಂಘಣನ ಕಾಲದಲ್ಲಿ ಅಧಿಕಾರಿ ಸೋವೆಯ ನಾಯಕ ಕಬ್ಬೂರ ಕಾಳಗದಲ್ಲಿ ಮರಣ ಹೊಂದಿದಾಗ ಹಾವೇರಿಯ ಮಹಾಜನರು ನೆತ್ತರುಗೆಯ್ ಕೊಡುಗೆಯನ್ನು ನೀಡಿದ ವಿಷಯವನ್ನು 1230ರ ಕಬ್ಬೂರ ಶಾಸನ ತಿಳಿಸಿದರೆ, ಸಿಂಘಣನು ಚೇದಿ, ಮಾಳವ, ಭೋಜ, [[ಹೊಯ್ಸಳ]], ಸಿಲಾಹಾರ ಮತ್ತು ಇತರರನ್ನು ಗೆದ್ದುದ್ದಾಗಿಯೂ ಈ ಕದನಗಳಲ್ಲೊಂದರಲ್ಲಿ ಅವನ ಸೇನಾನಿ ಸತ್ತದ್ದರಿಂದ ಅವನ ಸ್ಮಾರಕಾರ್ಥವಾಗಿ ಒಂದು ದೇವಾಲಯವನ್ನು ಕಟ್ಟಿಸಲು ತಿಳಿವಳ್ಳಿಯ 1,000 ಮಹಾಜನರು ಆ ದೇವಾಲಯಕ್ಕೆ ದತ್ತಿಗಳನ್ನು ಬಿಟ್ಟಿದ್ದಾಗಿಯೂ 1239ರ ತಿಳಿವಳ್ಳಿಯ ಮತ್ತೊಂದು ಶಾಸನ ತಿಳಿಸುತ್ತದೆ. ಹೆಬ್ಬಳ್ಳಿಯ ಶಂಭುಲಿಂಗ ದೇವಾಲಯದ ಹತ್ತಿರ ಸಿಕ್ಕಿದ 13ನೆಯ ಶತಮಾನದ ಶಾಸನದಲ್ಲಿ ಯಾಪನೀಯ ಸಂಘ ಮತ್ತು ಪುನ್ನಾಗವೃಕ್ಷಮೂಲ ಸಂಘಗಳ ಉಲ್ಲೇಖವಿದೆ.
[[ವಿಜಯನಗರ ಸಾಮ್ರಾಜ್ಯ|ವಿಜಯನಗರ]] ಕಾಲದ ಅನೇಕ ಶಾಸನಗಳು ಈ ಜಿಲ್ಲೆಯಲ್ಲಿ ದೊರಕಿವೆ. ಅವುಗಳಲ್ಲಿ ನೂರಾರು ದಾನದತ್ತಿಗಳ ವಿವರಗಳಿವೆ. ಗದಗದ 1539ರ ಶಾಸನದಲ್ಲಿ ಅಚ್ಯುತ್ತರಾಯ ಅಲ್ಲಿಗೆ ಬ್ರಾಹ್ಮಣರಿಗೆ ಆನಂದನಿಧಿ ದಾನ ಮಾಡಿದುದಾಗಿ ತಿಳಿಸುತ್ತದೆ. ಅದೇ ಶಾಸನದಲ್ಲಿ [[ಕುಮಾರವ್ಯಾಸ|ಕುಮಾರವ್ಯಾಸನ]] ಬಗ್ಗೆ ಉಲ್ಲೇಖವಿದೆ. [[ಅಮ್ಮಿನಭಾವಿ|ಅಮ್ಮಿನ ಭಾವಿ]], ಹೊಂಬಳ ಮುಂತಾದೆಡೆಗಳಲ್ಲಿ ಸಿಕ್ಕಿರುವ ಸದಾಶಿವರಾಯನ ಕೆಲವು ಶಾಸನಗಳು ಅವನು ಆಯಾ ಪ್ರದೇಶಗಳ ನಾಯಿಂದರ ಪ್ರಾರ್ಥನೆಯ ಮೇರೆಗೆ, ಅವರ ಮೇಲೆ ವಿಧಿಸಿದ್ದ ಸುಂಕದಿಂದ ಅವರಿಗೆ ವಿನಾಯತಿ ನೀಡಿದ ವಿಷಯವನ್ನು ಪ್ರಸ್ತಾಪಿಸುತ್ತವೆ.
==ವಾಸ್ತು ಮತ್ತು ಮೂರ್ತಿ ಶಿಲ್ಪ==
[[File:11th century Kasivisvesvara temple, Lakkundi, Karnataka India - 03.jpg|thumb|ಲಕ್ಕುಂಡಿಯ ಕಾಶಿವಿಶ್ವೇಶ್ವರ ದೇವಾಲಯ]]
[[File:11th century Hindu temple stambha, Kasivisvesvara, Lakkundi, Karnataka.jpg|thumb|ಲಕ್ಕುಂಡಿಯ ಕಾಶಿವಿಶ್ವೇಶ್ವರ ದೇವಾಲಯದಲ್ಲಿರುವ ಸುಂದರ ಶಿಲಾ ಕಂಬ]]
ಧಾರವಾಡ ಜಿಲ್ಲೆ ಪ್ರಾಚೀನ ಕಾಲದಿಂದಲೂ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅನೇಕ ರಾಜಮನೆತನಗಳು ಈ ಪ್ರದೇಶದಲ್ಲಿ ತಮ್ಮ ಕೇಂದ್ರವನ್ನು ಸ್ಥಾಪಿಸಿದ್ದವು. ರಾಜಕೀಯ, ಧಾರ್ಮಿಕ, ಮತ್ತು ಶೈಕ್ಷಣಿಕ ಕೇಂದ್ರಗಳು ಇಲ್ಲಿ ಅಭಿವೃದ್ಧಿ ಹೊಂದಿದ್ದುವು. ಈ ಕಾರಣಗಳಿಂದ ಈ ಜಿಲ್ಲೆಯಲ್ಲಿ ಅನೇಕ ಗಮನಾರ್ಹವಾದ ದೇವಾಲಯಗಳು ನಿರ್ಮಿತವಾದವು. ಕರ್ನಾಟಕದ ಮಧ್ಯಕಾಲೀನ ವಾಸ್ತು ಶಿಲ್ಪಗಳ ಇತಿಹಾಸವನ್ನು ತಿಳಿಯಲು ಇಲ್ಲಿಯ ಕಟ್ಟಡಗಳು ಬಹಳ ಸಹಾಯಕವಾಗಿವೆ. ಈಗ ಉಳಿದು ಬಂದಿರುವ ವಾಸ್ತು ನಿರ್ಮಾಣದಲ್ಲಿ ಹೆಚ್ಚಿನವು ಕಲ್ಯಾಣ ಚಾಳುಕ್ಯರ ಕಾಲಕ್ಕೆ ಸೇರುತ್ತವೆ.
ಇಲ್ಲಿರುವ ನೂರಾರು ದೇವಾಲಯಗಳ ಪೈಕಿ ಅತ್ಯಂತ ಪ್ರಾಚೀನವಾದ್ದು [[ಲಕ್ಕುಂಡಿ|ಲಕ್ಕುಂಡಿಯ]] ಬ್ರಹ್ಮ ಜಿನಾಲಯ. [[ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ|ಬಾದಾಮಿ ಚಾಳುಕ್ಯ]] ಶೈಲಿಯ ಕುಕ್ಕನೂರಿನ ಕಲ್ಲೇಶ್ವರ ಗುಡಿಯ ವಾಸ್ತು ಲಕ್ಷಣಗಳಿಗೂ ಈ ಕಟ್ಟಡದ ಲಕ್ಷಣಗಳಿಗೂ ಇರುವ ವ್ಯತ್ಯಾಸಗಳು ಗಮನಾರ್ಹ. ಕಟ್ಟಡದ ತಳವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದಿದ್ದರೂ ಕಟ್ಟಡಕ್ಕೆ ಮೊದಲು ಬಳಸುತ್ತಿದ್ದ ಒರಟಾದ ಮರಳ್ಗಲ್ಲಿನ ಬದಲು ಹೆಚ್ಚು ಸಾಂದ್ರವಾದ (ಕ್ಲೋರೈಟ್ ಸಂಬಂಧವಾದ) ಪದರಗಲ್ಲನ್ನು ಬಳಸಿರುವುದರಿಂದ ಕೆತ್ತನೆಗಳು ಹೆಚ್ಚು ನಾಜೂಕಾಗಿವೆ. ಗರ್ಭಗುಡಿಯ ಸುತ್ತ ಹೊರಗೋಡೆಯನ್ನು ಕಟ್ಟಲಾಗಿದೆ. ಮೇಲಂತಸ್ತು ಎತ್ತರವಾಗಿದ್ದು ಇದರಿಂದ ಶಿಖರದ ಪ್ರಾಧಾನ್ಯ ಹೆಚ್ಚಿದೆ. ಹೊರಗೋಡೆಗಳ ಮೇಲೆ ಅರೆಗಂಬಗಳನ್ನು ಬಿಡಿಸಿ, ಅವುಗಳ ಮಧ್ಯೆ ಗೂಡುಗಳನ್ನು ನಿರ್ಮಿಸಲಾಗಿದೆ. ಗೂಡುಗಳ ಮೇಲೆ ಮಕರಗಳ ಮುಖದಿಂದ ಹೊರಟ ಲತೆಗಳಿಂದಾಗಿ ಕಮಾನಿನ ಆಕಾರದ ತೋರಣಗಳ ಮಧ್ಯೆ ಕೀರ್ತಿಮುಖಗಳು, ಗೂಡುಗಳಲ್ಲಿ ಕುಳಿತ ಜೀವಮೂರ್ತಿಗಳು, ಗೂಡುಗಳ ನಡುವಣ ಅರೆಗಂಬಗಳ ಮೇಲಿನ ಗೋಪುರಗಳು-ಇವು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿವೆ. ಗರ್ಭಗುಡಿಯಲ್ಲಿ ಸಿಂಹ ಲಾಂಛನವಿರುವ ಆಸನದ ಮೇಲೆ ಮಹಾವೀರನ ಸುಂದರ ಮೂರ್ತಿ ಕುಳಿತಿದೆ. 4 ಅಡಿ 4 ಅಂಗುಲ ಎತ್ತರ ಇರುವ ಈ ಮೂರ್ತಿಯ ಗುಂಗುರು ಕೂದಲು ಭುಜಗಳ ಮೇಲೆ ಇಳಿಬಿದ್ದಿವೆ. ಇಬ್ಬದಿಗಳಲ್ಲಿ ಚಾಮರಧಾರಿಗಳ ಶಿಲ್ಪಗಳಿವೆ. ಒಳಗಿನ ಹಜಾರದಲ್ಲಿ ಒಂದುಪಕ್ಕಕ್ಕೆ ಸುಂದರವಾದ ಬ್ರಹ್ಮನ ಮತ್ತೊಂದು ಬದಿಗೆ ಸರಸ್ವತಿಯ ವಿಗ್ರಹಗಳಿವೆ. ಈ ಮಂದಿರ 11ನೆಯ ಶತಮಾನದ್ದಿದಿರಬಹುದು.
ಇಡೀ ಜಿಲ್ಲೆಯಲ್ಲಿ ಅತ್ಯಂತ ಸುಂದರವಾದ ಕಾಶಿ ವಿಶ್ವೇಶ್ವರಗುಡಿಯೂ ಇಲ್ಲಿದೆ. ಬಹುಶಃ 6 ನೆಯ [[ವಿಕ್ರಮಾದಿತ್ಯ ೬|ವಿಕ್ರಮಾದಿತ್ಯ]] ಕಾಲದಲ್ಲಿ, 1087ಕ್ಕೂ ಮೊದಲು, ಈ ಮಂದಿರ ನಿರ್ಮಾಣವಾಯಿತು. [[ಚೋಳರು|ಚೋಳರ]] ಆಕ್ರಮಣದಿಂದ ಇದು ಪಾಳುಬಿದ್ದ ಮೇಲೆ ಹೊಯ್ಸಳ 2ನೆಯ ಬಲ್ಲಾಳ ಇಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ ಈ ನಗರದ ಪುನರ್ನಿಮಾಣ ಮಾಡಿದಾಗ ಈ ದೇವಾಲಯವನ್ನು ಈಗಿನ ಸುಂದರ ಕಲಾಕೃತಿಯನ್ನಾಗಿ ನಿರ್ಮಿಸಿದಂತೆ ಕಾಣುತ್ತದೆ. ಅವನ ಕಾಲದ ಅನೇಕ ಶಾಸನಗಳು ಇಲ್ಲಿವೆ. ಹೊರಗೋಡೆಯ ಕೆಳಭಾಗದಲ್ಲಿ ಎದ್ದು ಕಾಣುವ ಉಬ್ಬುಗಳು, ಅವುಗಳ ನಡುವೆ ಆಳವಾದ ತಗ್ಗುಗಳು, ಉಬ್ಬುಗಳ ಮೇಲಿನ ಕೆತ್ತನೆಗಳು, ಬಾಗಿಲುವಾಡಗಳ ಸುತ್ತಲಿನ ಸುಂದರ ಕೆತ್ತನೆಗಳು, ಲತಾಗುಚ್ಛಗಳು, ಅಲಂಕರಣ ಪಟ್ಟಿಕೆಗಳು ಇವು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿವೆ. ಎರಡು ಗರ್ಭಗೃಹಗಳುಳ್ಳ ಈ ಕಟ್ಟಡದ ಪೂರ್ವದ ಗುಡಿಗಳಲ್ಲಿ 3 ಅಡಿಗಳ ಎತ್ತರ ಶಿವಲಿಂಗವೂ ಪಶ್ಚಿಮದ ಗುಡಿಯಲ್ಲಿ ಸೂರ್ಯ ನಾರಾಯಣಮೂರ್ತಿಯೂ ಇವೆ. ಇವೆರಡರ ನಡುವೆ ತೆರೆದ ಹಜಾರವಿದೆ. ಪೂರ್ವದ ಗುಡಿಯ ಮುಂದಿನ ನವರಂಗಕ್ಕೆ ದಕ್ಷಿಣ ಕಡೆಯಿಂದ ಪ್ರವೇಶ ದ್ವಾರವಿದೆ. ಇದರ ಇಕ್ಕೆಲಗಳಲ್ಲಿ ಮತ್ತು ದಾಲವಂದದಲ್ಲಿ ಇರುವ ಕೆತ್ತನೆಗಳು ಅದ್ಬುತವಾದವು. ಎರಡು ಕಡೆಗಳ ಕಂಬಗಳ ಒಂದೊಂದು ಬದಿಯಲ್ಲಿರುವ ನಾಲ್ಕು ಉದ್ದ ಪಟ್ಟಿಕೆಗಳ ಮೇಲೆ ಹೂಬಳ್ಳಿಗಳ ಮತ್ತು ಅವುಗಳ ನಡುವಣ ವರ್ತುಲಗಳಲ್ಲಿ ಮಾನವ ಪ್ರಾಣಿ ಪಕ್ಷಿಗಳ ಸೂಕ್ಷ್ಮ ಶಿಲ್ಪಗಳು, ಕೆಳಭಾಗದಲ್ಲಿ ಎತ್ತರವಾದ ದೇವದೇವಿಯರ ವಿವಿಧ ಭಂಗಿಗಳ ವಿಗ್ರಹಗಳು, ದಾಲವಂದದ ಮಧ್ಯೆ ಗಜಲಕ್ಷ್ಮಿಯ ಲಲಾಟಬಿಂಬ-ಇವು ಒಂದೊಂದು ಬೆಳ್ಳಿಯ ಕುಸುರಿ ಕೆತ್ತನೆಗಳನ್ನು ಹೋಲುತ್ತವೆ. ಅದೇ ಸುಮಾರಿನಲ್ಲಿ [[ಬೇಲೂರು]] [[ಹಳೇಬೀಡು|ಹಳೇಬೀಡುಗಳಲ್ಲೂ]] ನಿರ್ಮಾಣವಾಗುತ್ತಿದ್ದ ಶಿಲ್ಪರಾಶಿಯ ಛಾಯೆ ಇಲ್ಲಿ ಕಾಣುತ್ತದೆ. ಗರ್ಭಗುಡಿಗಳ ಬಾಗಿಲುವಾಡಗಳ ಕೆತ್ತನೆಗಳಲ್ಲಿ ಇಷ್ಟು ವೈವಿಧ್ಯವಿಲ್ಲದಿದ್ದರೂ ಅವೂ ಸಾಕಷ್ಟು ಸುಂದರವಾಗಿವೆ. ಹೊರ ಗೋಡೆಗಳ ಮೇಲೆ ಮತ್ತು ಚಾವಣಿಯಲ್ಲಿ ಇರುವ ಶಿಲ್ಪಗಳು ಸಜೀವವೆನಿಸುವಷ್ಟು ಸುಂದರವಾದ ಕೃತಿಗಳಾಗಿವೆ. [[ಭಗದತ್ತ|ಭಗದತ್ತನ]] ಆನೆಯೊಂದಿಗೆ [[ಭೀಮಸೇನ|ಭೀಮ]] ಹೋರಾಡುತ್ತಿರುವುದು, ಗಜಾರಿಶಿವ , [[ರಾವಣ]] ಕೈಲಾಸವನ್ನೆತ್ತುತ್ತಿರುವುದು- ಇವು ಗಮನಾರ್ಹ ಶಿಲ್ಪಗಳು. ಇಲ್ಲಿಯ ಕಂಬಗಳು ಮತ್ತು ಅರಗಂಬಗಳು ಸಹ ಉತ್ತಮ ಕೃತಿಗಳಾಗಿವೆ. ಗರ್ಭಗುಡಿಯ ಮೇಲಿನ ಶಿಖರ ಅಂತಸ್ತುಗಳಿಂದ ಕೂಡಿದ್ದರೂ, ಅದರ ಮೇಲಿನ ಅನೇಕ ಕೆತ್ತನೆ ಶಿಲ್ಪಗಳೂ ಪ್ರಧಾನವಾಗಿವೆ; ಬುಡದಿಂದ ತುದಿಯ ವರೆಗೂ ಶಿಲ್ಪ ಸೌಂದರ್ಯ ಎದ್ದು ಕಾಣುತ್ತದೆ. ಕರಿಕಲ್ಲಿನಲ್ಲಿ ಕಟ್ಟಿದ ಈ ದೇವಾಲಯದಲ್ಲಿ ಎರಡು ಮಂಟಪಗಳಿವೆ. ಅವುಗಳ ಕೆಳಗಿನ ಅರ್ಧಕ್ಕೆ ಗೋಡೆಗಳಿವೆ ; ಮೇಲ್ಭಾಗ ತೆರಪಾಗಿದೆ. ಒಳಭಾಗದಲ್ಲಿ ಗೋಡೆಗಳಿಗೆ ಹೊಂದಿಕೊಂಡಂತೆ ಎತ್ತರವಾದ ಆಸನಗಳಿವೆ. ಹೊರಗೋಡೆಗಳ ಮೇಲೆ ಸುಂದರ ಅಲಂಕರಣ ಕೆತ್ತನೆಗಳಿವೆ.
ಚೌಡದಾನಪುರದ ಮುಕ್ತೇಶ್ವರ ದೇವಾಲಯ ಮತ್ತೊಂದು ಸುಂದರ ನಿರ್ಮಾಣ. ಈ ಕಟ್ಟಡದ ಚಾವಣಿಯಲ್ಲಿ ಸೂರುಗಳು ಎರಡು ಕಮಾನುಗಳಿಂದ ಕೂಡಿರುವುದು ಹೊಸ ಅಂಶ. ಶಿಖರದ ರೂಪರೇಷೆಗಳಲ್ಲಿ ಔತ್ತರೇಯ ಶಿಖರಗಳ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದರೂ ಅದು ತನ್ನ ವೈಶಿಷ್ಯವನ್ನುಳಿಸಿಕೊಂಡು ಚಾಳುಕ್ಯ ಶಿಖರದ ಉತ್ತಮ ನಿದರ್ಶನವೆನಿಸಿಕೊಂಡಿದೆ. ಹೊರಗೋಡೆಗಳ ಗೂಡುಗಳಲ್ಲಿ ದೇವತಾ ಶಿಲ್ಪಗಳೂ ಕೆಳಗೋಡೆಯ ಉಬ್ಬುಗಳ ಮೇಲಿನ ಕೆತ್ತನೆಗಳೂ ಗಮನಾರ್ಹ, ಗರ್ಭಗುಡಿಯಲ್ಲಿ ಶಿವಲಿಂಗ, ಅದರ ಬಾಗಿಲ ಮೇಲೆ ಗಜಲಕ್ಷ್ಮಿ ಲಲಾಟ ಬಿಂಬ, ಮತ್ತೊಂದು ಬಾಗಿಲ ದಾಲವಂದದಲ್ಲಿ ಶಿವನ ಶಿಲ್ಪ ಇವೆ.
ನೀರಲಗಿರಿಯ ಸಿದ್ಧರಾಮೇಶ್ವರ ದೇವಾಲಯ ಚೌಡದಾನಪುರ ಮತ್ತು ಹಾವೇರಿಯ ಗುಡಿಗಳನ್ನು ಹೋಲುತ್ತದೆ. ಇದು ಉತ್ತರಾಭಿಮುಖವಾಗಿದೆ. ಮೊದಲು ಇದು ವೈಷ್ಣವ ಮಂದಿರವಾಗಿತ್ತು. ಬಾಗಿಲ ಮೇಲಿನ ಲಲಾಟಬಿಂಬದಲ್ಲಿ ಗರುಡನ ಮತ್ತು ಗೋಪಿಯರೊಡಗೂಡಿದ [[ಕೃಷ್ಣ|ಕೃಷ್ಣನ]] ವಿಗ್ರಹಗಳಿವೆ. ಹರಳಹಳ್ಳಿಯ ಸೋಮೇಶ್ವರ ದೇವಾಲಯ ಮೇಲಿನ ದೇವಾಲಯಗಳಂತೆ ಇದ್ದರೂ ಅಲ್ಲಿ ನವರಂಗದ ಮೂರು ಪಾಶ್ರ್ವಗಳಲ್ಲಿ ಮೂರು ಗರ್ಭಗುಡಿಗಳಿವೆ.
[[ಗಳಗನಾಥ (ಹಾವೇರಿ ಜಿಲ್ಲೆ)|ಗಳಗನಾಥದ]] ಗಳಗೇಶ್ವರ ದೇವಾಲಯದ ತಳಪಾಯ ಗಮನಾರ್ಹವಾದ್ದು. ಇದು ಮರಳು ಪ್ರದೇಶದಲ್ಲಿರುವುದರಿಂದ ಎತ್ತರವಾದ ವಿಮಾನದ ಭಾರವನ್ನು ಧರಿಸಲು ಸಾಧ್ಯವಾಗುವಂತೆ ಗುಮ್ಮಟಾಕಾರದ ಇಳಿಜಾರಾದ ಪಾಶ್ರ್ವಗಳುಳ್ಳ ಭದ್ರವಾದ ಜಗತಿಯನ್ನು ಕಟ್ಟಿ, ಅದರ ಮೇಲಿಂದ ಗೋಡೆಗಳನ್ನು ಮೇಲೆಬ್ಬಿಸಲಾಗಿದೆ. ದೇವಾಲಯದ ಗೋಡೆಗಳ ಮೇಲೆ ಪೌರಾಣಿಕ ದೃಶ್ಯಗಳನ್ನು ಕೆತ್ತಲಾಗಿದೆ.
ತಿಳಿವಳ್ಳಿಯ ಶಾಂತೇಶ್ವರ ದೇವಸ್ಥಾನ ಈ ಪ್ರದೇಶದ ಇತರ ದೇವಾಲಯಗಳಂತೆಯೇ ಇದ್ದರೂ ಚಾಳುಕ್ಯ ವಾಸ್ತುಶೈಲಿಯ ಉತ್ಕರ್ಷಸ್ಥಿತಿಯನ್ನರಿಯಲು ಹೆಚ್ಚು ಸಹಾಯಕಾರಿಯಾಗಿದೆ. ಇಲ್ಲಿ ಮೂರ್ತಿಶಿಲ್ಪ ಬಹಳ ಕಡಿಮೆಯಾಗಿದ್ದರು ಇತರ ಅಲಂಕರಣ ಅದ್ಬುತವಾಗಿವೆ. 75 ಅಡಿ ಉದ್ದ 57 ಅಡಿ ಅಗಲ ಇರುವ ಈ ಮಂದಿರದ ಹೊರಗೋಡೆಗಳ ಮೇಲಿರುವ ಸಣ್ಣ ಸುಂದರ ಗೋಪುರಗಳು, ಚಾವಣಿಯಲ್ಲಿರುವ ಪದ್ಮಾಕಾರದ ಫಲಕಗಳು ಗಮನಾರ್ಹ.
[[ಡಂಬಳ|ಡಂಬಳದ]] ದೊಡ್ಡಬಸಪ್ಪನಗುಡಿ ಚಾಳುಕ್ಯ ವಾಸ್ತುನಿರ್ಮಾಣಗಳಲ್ಲಿ ವಿಶಿಷ್ಟವಾದ್ದು. ಕಟ್ಟಡದ ತಳವಿನ್ಯಾಸದಲ್ಲಿ ಈ ವರೆಗೂ ರೂಢಿಯಲ್ಲಿದ್ದ ಆಯಾಕಾರದ ವಿನ್ಯಾಸಕ್ಕೆ ಬದಲಾಗಿ ವೃತ್ತಾಕಾರದ ವಿನ್ಯಾಸವನ್ನು ಬಳಸಲಾಗಿದೆ. ಸಣ್ಣದಾದ ಗರ್ಭಗುಡಿ ಮತ್ತು ವಿಶಾಲವಾದ ಸಭಾಮಂಟಪಗಳೆರಡರ ತಳವಿನ್ಯಾಸವೂ ನಕ್ಷತ್ರಾಕಾರವಾಗಿರುವುದಲ್ಲದೆ, ಆ ವಿನ್ಯಾಸವನ್ನು ಶಿಖರದ ವರೆಗೂ ಕೊಂಡೊಯ್ಯಲಾಗಿದೆ. ಇದರಿಂದ ಗೋಡೆ ಮತ್ತು ಶಿಖರಗಳ ಮೇಲೆ ಅನೇಕ ಕೋನಗಳೇರ್ಪಟ್ಟು ಅದರ ಮೇಲಿನ ಕೆತ್ತನೆಗಳ ಮೇಲೆ ನೆರಳು-ಬೆಳಕಿನಾಟಕ್ಕೆ ದಾರಿಮಾಡಲಾಗಿದೆ. ಬಹುಶಃ ಈ ವಿನ್ಯಾಸಕ್ಕೆ ಹೊಯ್ಸಳ ಶೈಲಿಯ ಪ್ರಭಾವ ಸ್ಫೂರ್ತಿ ನೀಡಿರಬೇಕು. ಶಿಖರದ ಅಂತಸ್ತುಗಳು ಈ ವಿನ್ಯಾಸದಿಂದ ತಮ್ಮ ವೈಯಕ್ತಿಕತೆಯನ್ನು ಕಳೆದುಕೊಂಡು, ಇಳಿಜಾರಾದ ಪಾಶ್ರ್ವಗಳುಳ್ಳ ಗುಮ್ಮಟದಂತೆ ಕಾಣುತ್ತವೆ. ಮಹಾದ್ವಾರದ ಮೇಲಿನ ದಾಲವಂದ ಸುಂದರ ಶಿಲ್ಪಗಳಿಂದ ಕೂಡಿದೆ. ಬ್ರಹ್ಮ, ವಿಷ್ಣು, ಶಿವರ ವಿಗ್ರಹಗಳು ಮಧ್ಯದಲ್ಲಿವೆ. ಮಕರಗಳ ಬಾಲದಿಂದ ಹೊರಟ ಲತಾಗುಚ್ಛಗಳು ಬಹಳ ಅಂದವಾಗಿವೆ. ಅದರ ಮೇಲ್ಭಾಗದಲ್ಲಿ ಕೀರ್ತಿ ಮುಖದ ಇಕ್ಕೆಲಗಳಲ್ಲೂ ತಮ್ಮ ವಾಹನಗಳ ಮೇಲೆ ಕುಳಿತ ಅಷ್ಟದಿಕ್ಪಾಲಕರ ಮೂರ್ತಿಗಳಿವೆ. ಈ ದೇವಾಲಯದಲ್ಲಿರುವ ಹಂಸದ ಮೇಲೆ ಕುಳಿತ ಬ್ರಹ್ಮ ಮತ್ತು ಸೂರ್ಯನ ಶಿಲ್ಪಗಳು ಬಹಳ ಉತ್ತಮವಾದವು. ಹೊರಗೋಡೆಗಳ ಮೇಲ್ಭಾಗದಲ್ಲಿ ಶಿಖರಗಳಿಂದ ಕೂಡಿದ ಅರೆಗಂಬಗಳ ಅಲಂಕರಣ ಮನೋಹರವಾಗಿದೆ.
ಉಣಕಲ್ಲಿನ ಚಂದ್ರಮೌಳೇಶ್ವರ ದೇವಾಲಯದ ತಳವಿನ್ಯಾಸ ಮತ್ತೊಂದು ದೃಷ್ಟಿಯಿಂದ ಗಮನಾರ್ಹ, ಮಧ್ಯದ ಗರ್ಭಗುಡಿಯ ಸುತ್ತಲೂ ವಿಶಾಲವಾದ ಸಭಾಮಂಟಪವಿದೆ. ಅದರ ನಾಲ್ಕು ದಿಕ್ಕುಗಳಲ್ಲೂ ಸಣ್ಣ ಪ್ರವೇಶ ಮಂಟಪಗಳೂ ಅವುಗಳ ಮುಂದೆ ಮಹಾದ್ವಾರಗಳೂ ಇವೆ. ಎರಡು ಬಾಗಿಲುಗಳ ಮೇಲೆ ಗಜಲಕ್ಷ್ಮಿಯ ಮತ್ತೆರಡರ ಮೇಲೆ ಸರಸ್ವತಿಯ ಶಿಲ್ಪಗಳ ಲಲಾಟಬಿಂಬಗಳಿವೆ. ಇವು ಮೊದಲು ಬಹುಶಃ ಚತುರ್ಮುಖ ಬ್ರಹ್ಮನಿಗೆ ನಿವೇದಿತವಾದ ಅಪೂರ್ವದೇವಾಲಯ ಆಗಿದ್ದಿರಬಹುದಾದರೂ ಈಗ ವೀರಶೈವರು ಇಲ್ಲಿ ನಾಲ್ಕು ಮುಖಗಳ ಶಿವಲಿಂಗವನ್ನು ಸ್ಥಾಪಿಸಿದ್ದಾರೆ. ದೇವಾಲಯದ ಒಂದು ಮೂಲೆಯಲ್ಲಿ ನಾಲ್ಕು ಮುಖಗಳುಳ್ಳ ಆದರೆ ಸರಿಯಾಗಿ ಗುರುತಿಸಲಾಗದ, ತಲೆಭಾಗ ಮಾತ್ರ ಉಳಿದಿರುವ, ಒಂದು ಶಿಲ್ಪವಿದೆ. ಹೊರಗೋಡೆಗಳ ಮೇಲೆ ಬ್ರಹ್ಮ ವಿಷ್ಣು ಶಿವರ ಅನೇಕ ರೂಪಗಳನ್ನು ತೋರಿಸಿರುವ ಶಿಲ್ಪಗಳಿವೆ. ಪ್ರವೇಶ ಮಂಟಪಗಳ ಗೋಡೆಗಳಲ್ಲಿ ಸುಂದರವಾದ ಕಲ್ಲಿನ ಜಾಲಂಧ್ರಗಳಿವೆ.
==ಇತಿಹಾಸ==
ಕರ್ನಾಟಕದ ಇತಿಹಾಸದಲ್ಲಿ ಧಾರವಾಡದ ಈಗಿನ ಜಿಲ್ಲೆಯ ಹಾಗೂ ಹಿಂದೆ ಈ ಜಿಲ್ಲೆಗೆ ಸೇರಿದ್ದ ಸ್ಮತ್ತಲ ಪ್ರದೇಶದ ಇತಿಹಾಸ ವಿಶಿಷ್ಟವಾದುದಾರೂ ಇಲ್ಲಿ ಆಳಿದ ಅರಸು ಮನೆತನಗಳಲ್ಲಿ ಪ್ರಮುಖವಾದ ಯಾವ ಒಂದರ ರಾಜಧಾನಿಯೂ ಈ ಜಿಲ್ಲೆಯಲ್ಲಿರಲಿಲ್ಲ. ಕೊಂಕಣ ಪ್ರದೇಶದಲ್ಲಿ 4-5ನೆಯ ಶತಮಾನಗಳಲ್ಲಿ ಆಳಿದ ಮೌರ್ಯರ ರಾಜ್ಯ ಧಾರವಾಡವನ್ನೂ ಒಳಗೊಂಡಿದ್ದಿರಬೇಕು.
ಅದಕ್ಕೂ ಹಿಂದೆ, ಕರ್ನಾಟಕ ಪ್ರದೇಶ ಮೌರ್ಯ ಸಾಮ್ರಾಜ್ಯದ ಒಂದು ಭಾಗವಾಗಿದ್ದಾಗ, ಧಾರವಾಡವೂ [[ಮೌರ್ಯ ಸಾಮ್ರಾಜ್ಯ]]ದ ಒಂದು ಭಾಗವಾಗಿದ್ದಿರಬಹುದು. ಇದಕ್ಕೆ ನೇರವಾದ ಆಧಾರಗಳಿಲ್ಲದಿದ್ದರೂ ಜಿಲ್ಲೆಯ ಮೋಟೆ ಬೆನ್ನೂರು, ಅಗಡಿ, ಸಿಡೇನೂರು ಮುಂತಾದ ಕಡೆಗಳಲ್ಲಿ ದೊರಕುವ ಮಾರೇ ರಂಗಡಿಗಳೆಂಬ ಡಾಲ್ಮೆನ್ಗಳಿಂದ (ಪಾಂಡುಕುಳಿ) ಹೀಗೆಂದು ಊಹಿಸಬಹುದು. ಕೆಲವು ಕಡೆ ಇವನ್ನು ಪಾಂಡವರ ಮನೆಗಳೆಂದೂ ಕರೆಯಲಾಗಿದೆ. [[ರಾಮಾಯಣ]] [[ಮಹಾಭಾರತ|ಮಹಾಭಾರತಗಳಿಗೆ]] ಸಂಬಂಧಿಸಿದ ಹಲವಾರು ಪ್ರದೇಶಗಳು ಇಲ್ಲಿವೆ ಎಂಬುದು ಇಲ್ಲಿಯವರ ನಂಬಿಕೆ. ಲೊಕ್ಕಿಗುಂಡಿಯ ಕೆಲವು ಗ್ರಾಮಗಳಲ್ಲಿ ಪಾಂಡವರ ಕಟ್ಟೆಗಳನ್ನು ಈಗಲೂ ಜನ ತೋರಿಸುತ್ತಾರೆ. ಹಾನಗಲ್ ವಿರಾಟನಕೋಟೆ, ವಿರಾಟನಗರಿ ಎಂದು ಪ್ರಸಿದ್ಧವಾಗಿದೆ.
ಸಾತವಾಹನರು ಕರ್ನಾಟದಲ್ಲಿ ಆಳಿದಾಗ ಧಾರವಾಡ ಪ್ರದೇಶ ಅವರ ಅಧೀನಕ್ಕೊಳಪಟ್ಟಿತ್ತು. ಸಮೀಪದ ಕಾರವಾರ ಜಿಲ್ಲೆಯ ಬನವಾಸಿ ಬೆಳಗಾಂವಿ ಜಿಲ್ಲೆಯ ವಡಗಾವ ಮಾಧವಪುರಗಳಲ್ಲಿ ಇತ್ತೀಚೆಗೆ ನಡೆದ ಉತ್ಖನನಗಳಿಂದ ಈ ಪ್ರದೇಶಗಳು ಸಾತವಾಹನರೊಡನೆ ಹೊಂದಿದ್ದ ಸಂಬಂಧಗಳ ಸೂಚನೆಗಳು ದೊರಕಿವೆ. ಪ್ರತ್ಯಕ್ಷವಾದ ಆಧಾರಗಳಿಲ್ಲದಿದ್ದರೂ ಇವುಗಳ ನಡುವಣ ಧಾರವಾಡ ಜಿಲ್ಲೆಯ ಪ್ರದೇಶ ಸಾತವಾಹನರ ರಾಜ್ಯದ ಭಾಗವಾಗಿತ್ತೆಂದೇ ಹೇಳಬಹುದು.
ಕದಂಬರ ಕಾಲಕ್ಕೆ ಇದು ಕದಂಬ ರಾಜ್ಯದ ಒಂದು ಭಾಗವಾಗಿತ್ತೆಂದು ಖಚಿತವಾಗಿ ತಿಳಿದುಬಂದಿದೆ. [[ಕದಂಬ ರಾಜವಂಶ|ಕದಂಬರ]] ಕೆಲವು ಶಾಸನಗಳು ಸುದ್ದಿಕುನ್ದೂರು ವಿಷಯ, ಸಿನ್ದುಥಯರಾಷ್ಟ್ರ, ಪಾಂಥಿಪುರ ವಿಷಯಗಳನ್ನು ಉಲ್ಲೇಖಿಸಿವೆ. ಸುದ್ದಿಕುನ್ದೂರು ಅನಂತರದ ಶಾಸನಗಳಲ್ಲಿ ಪ್ರಸ್ತಾಪವಾಗಿರುವ ಕುನ್ದೂರುನಾಡು (ಕುಂದರು-500) ಎಂದು ಸಿಂಧುಥಯರಾಷ್ಟ್ರ ಸಿಂದಗಿ ತಾಲ್ಲೂಕಿನ ಭಾಗವೆಂದೂ ಊಹಿಸಲಾಗಿದೆ. ಪಾಂಥಿಪುರವಿಷಯವೆಂಬುದು ಅನಂತರದ ಪಾನಂಗಲ್ಲು ವಿಭಾಗ. ಕದಂಬರ ರಾಜಧಾನಿಗಳಲ್ಲೊಂದಾದ ತ್ರಿಪರ್ವತವನ್ನು ಧಾರವಾಡ ಜಿಲ್ಲೆಯ ತೇಗೂರು, ದೇವಗಿರಿಗಳೊಂದಿಗೂ ಬೆಳಗಾಂವಿ ಜಿಲ್ಲೆಯ ಮುರುಗೋಡು ಎಂದೂ ಸಮೀಕರಿಸಲಾಗಿದೆ. ಬನವಾಸಿ ಕದಂಬರ ಅನಂತರ 10-11ನೆಯ ಶತಮಾನಗಳಲ್ಲಿ ಸಾಮಂತಾಧಿಪತಿಗಳಾಗಿ ಆಳಿದ ಹಾನಗಲ್ಲಿನ ಕದಂಬರು ಧಾರವಾಡದವರೇ.
ಬಾದಾಮಿಯಲ್ಲಿ ಚಾಳುಕ್ಯ ಅರಸರು ಕದಂಬರ ಅನಂತರ ಆಳತೊಡಗಿದಾಗ ಧಾರವಾಡ ಜಿಲ್ಲೆ ಅವರ ಅಧೀನವಾಯಿತು. ಮೊದಲ ಅರಸನಾದ [[ಪುಲಕೇಶಿ I|ಪುಲಕೇಶಿಯ]] ಒಂದು ಶಾಸನ ಅಮ್ಮಿನಭಾವಿಯಲ್ಲಿ ದೊರೆತಿರುವುದಾಗಿ ಹೇಳಲಾಗಿದೆ. ಆದರೆ ಆ ಶಾಸನದ ಪ್ರತಿಯಾಗಿ ಶಾಸನವನ್ನು ಕೆತ್ತಿದ ಕಲ್ಲಾಗಲಿ ಶಾಸನದ ಸರಿಯಾದ ಪಾಠವಾಗಲಿ ಇದುವರೆಗೆ ಲಭಿಸಿಲ್ಲ. ಅದರ ಕಾಲ 564 ಎನ್ನಲಾಗಿದೆ. ಆದರೆ [[ಇಮ್ಮಡಿ ಪುಲಿಕೇಶಿ|ಇಮ್ಮಡಿ ಪುಲಕೇಶಿಯವು]] ಎನ್ನಲಾದ ಕೆಲವು ಶಾಸನಗಳು ಇಲ್ಲಿ ಲಭಿಸಿವೆ. ರಾಣಿಬೆನ್ನೂರು ತಾಲ್ಲೂಕಿನ ಹಿರೇಬದರಿ ಶಾಸನ ಸತ್ಯಾಶ್ರಯನ ಆಳ್ವಿಕೆಗೆ ಸೇರಿದ್ದು. ಇದರಲ್ಲಿ ಗುಪ್ತರ ವಂಶದ ಮಾರಕೋನನೆಂಬಾತ ಮಾಡಿದ ದಾನದ ಪ್ರಸ್ತಾಪವಿದೆ. ಶಾಸನಗಳಲ್ಲಿ ಕಾಲ ಸೂಚಿತವಾಗಿಲ್ಲ. ಆದರೆ ಸುಮಾರು 7ನೆಯ ಶತಮಾನಕ್ಕೆ ಸೇರಿದ ಈ ಶಾಸನದ ಸತ್ಯಾಶ್ರಯನನ್ನು ಇಮ್ಮಡಿ ಪುಲಕೇಶಿಯೆಂದು ಗುರುತಿಸಲಾಗಿದೆ. ಲಕ್ಮೇಶ್ವರದಲ್ಲಿ ದೊರೆತ ಸುಮಾರು 10-11ನೆಯ ಶತಮಾನದಲ್ಲಿ ಬರೆಯಲಾದ ಹಲವು ಶಿಲಾಶಾಸನಗಳಲ್ಲಿ ಬಾದಾಮಿಯ ಚಾಳುಕ್ಯರ ಆಳ್ವಿಕೆಯ ಪ್ರಸ್ತಾಪವಿವೆ. ಇವು ಹಿಂದೆ ನೀಡಿದ ತಾಮ್ರಶಾಸನಗಳ ಪ್ರತಿಗಳೆಂದು ಊಹಿಸಲಾಗಿದೆ. ಇಂಥ ಶಾಸನಗಳಲ್ಲಿ ಒಂದು ರಣಪರಾಕ್ರಮ ಮಹಾರಾಜನ ಮಗನಾದ ಎ¾õÉಯಮ್ಮ ಸತ್ಯಾಶ್ರಯನದು. ಈತ ಇಮ್ಮಡಿ ಪುಲಕೇಶಿಯಾಗಿರಬಹುದು. ಲಕ್ಮೇಶ್ವರ, ಅಣ್ಣಿಗೇರಿ, ಕುರ್ತಕೋಟಿ, ದೇವಗೇರಿ, ಗಣಜೂರು, ಸಿಡೇನೂರು, ಸಿರಗುಪ್ಪೆ, ಅಡೂರುಗಳಲ್ಲೂ ಈ ಮನೆತನದ ಅರಸರ ಶಾಸನಗಳು ಲಭಿಸಿವೆ. ಬೆನಕನಕೊಂಡ ಗ್ರಾಮದಲ್ಲಿಯ ವಿಜಯಾದಿತ್ಯನ ಶಾಸನದಲ್ಲಿ ಆತನ ಸಾಮಂತನಾದ ಸಿರಿಸಾಗರನ ಪ್ರಸ್ತಾಪವಿದೆ. ಈತ ಆಳುವ ಮನೆತನಕ್ಕೆ ಸೇರಿದವನೆಂದು ಊಹಿಸಲಾಗಿದೆ. ಈ ಎರಡು ಮನೆತನಗಳ ನಡುವೆ ಮಧುರ ಬಾಂಧವ್ಯವಿತ್ತು.
ಈ ಶಾಸನಗಳಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಾಮಂತ ಮನೆತನ ಸೇಂದ್ರಕರದು. ಬನವಾಸಿ ಪ್ರಾಂತ್ಯದ ನಾಗರಖಂಡ ಪ್ರದೇಶದಲ್ಲಿ ಮೊದಮೊದಲು ಆಳತೊಡಗಿದ ಸೇಂದ್ರಕ ಕುಲದ ಹಲವರು ಬಾದಾಮಿಯ ಚಾಳುಕ್ಯರ ಸಾಮಂತರಾಗಿ ಧಾರವಾಡ ಜಿಲ್ಲೆಯ ಶಾಸನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಮೇಶ್ವರದ ಶಾಸನಗಳಲ್ಲಿ ಉಲ್ಲೇಖಿತನಾದ ಎ¾õÉಯಮ್ಮ ಸತ್ಯಾಶ್ರಯನ ಸಾಮಂತ ದುರ್ಗಶಕ್ತಿ. ಇವನು ಸೇಂದ್ರಕ ವಿಜಯಶಕ್ತಿಯ ಮೊಮ್ಮಗ, ಕುಂದಶಕ್ತಿಯ ಮಗ. ಇಮ್ಮಡಿ ಪುಲಕೇಶಿಯ ಸೋದರಮಾವ ಸೇನಾನಂದ ಮಹಾರಾಜ. ಸೇಂದ್ರಕಮನೆತನದ ಈತನ ಸೋದರಿ 1ನೆಯ ಕೀರ್ತಿವರ್ಮನ ಪತ್ನಿ, ವಾಣಸತ್ತಿ (ಶಕ್ತಿ), ಕನ್ನಸಕ್ತಿ, ಭಾನುಶಕ್ತಿ, ಭೀಮಶಕ್ತಿ, ಮಾಧವಸತ್ತಿ ಮುಂತಾದ ಇತರರೂ ಇಲ್ಲಿಯ ಶಾಸನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಡುವಣ ಸಂಬಂಧಗಳು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.
ಗದಗ ತಾಲ್ಲೂಕಿನ ಬೆಲ್ಹೋಡ್ ಗ್ರಾಮದಲ್ಲಿ ದೊರೆತ ಪ್ರಭೂತವರ್ಷ ಜಗತ್ತುಂಗ (ಇಮ್ಮಡಿ ಅಥವಾ ಮುಮ್ಮಡಿ ಗೋವಿಂದ), ಸಿಡೇನೂರಿನ ದೊರಪ್ಪರಸ ಅಥವಾ ಧ್ರುವ, ಮುಮ್ಮಡಿ ಗೋವಿಂದ, ಅಮೋಘವರ್ಷ ನೃಪತುಂಗ ಮುಂತಾದವರ ಶಾಸನಗಳಿಂದ ರಾಷ್ಟ್ರಕೂಟರ ಆಳ್ವಿಕೆ ಧಾರವಾಡದಲ್ಲಿ ಹಬ್ಬಿತ್ತು ಎಂಬುಂದು ತಿಳಿದುಬರುತ್ತದೆ. ಇವರ ಸಾಮಂತರಾಗಿದ್ದ ಚೆಲ್ಲಕೇತನ ಮನೆತನದ ಹಲವರು ಈ ಜಿಲ್ಲೆಯ ಪ್ರಭುತ್ವವನ್ನು ಪಡೆದಿದ್ದರು. ಇವರಲ್ಲಿ ಎ¾ಕೋರಿ ಮೊದಲಿಗ ; ಅಮೋಘವರ್ಷನ ಸಾಮಂತ. ಈತನ ಮಗ ಕೊಳನೂರಿಧಿಪತಿಯೆನಿಸಿದ ಧೋರ. ಧೋರನಿಗೆ ವಿಜಯಾಂಕಾ ಎಂಬ ಪತ್ನಿಯಲ್ಲಿ ಜನಿಸಿದಾತ ಬಂಕೆಯ ಅಥವಾ ಬಂಕೆಯರಸ. ಬನವಾಸಿ ಪ್ರಾಂತ್ಯಧಿಕಾರಿಯಾದ ಈತ ಅಮೋಘವರ್ಷನ ಬೆನ್ನೆಲುಬಿನಂತಿದ್ದು ರಾಜ್ಯದ ಶತ್ರುಗಳನ್ನು ಸೋಲಿಸುವುದರಲ್ಲಿ ವಿಶಿಷ್ಟ ಪಾತ್ರ ವಹಿಸಿದ. ಈತನಿಗೆ ಕುಂದಟ್ಟೆ ಮತ್ತು ಲೋಕಟೆ ಎಂಬಿಬ್ಬರು ಮಕ್ಕಳು. ಕುಂದಟ್ಟೆ ನಿಡುಗುಂದೆಗೆ 12 ಎಂಬ ಸಣ್ಣ ಭಾಗದ ಅಧಿಕಾರಿಯಾಗಿದ್ದ. ಈತನ ಸೋದರ ಲೋಕಟೆ ಲೋಕಾದಿತ್ಯ-ಇಮ್ಮಡಿ ಕೃಷ್ಣನ ಸಾಮಂತನಾಗಿ ಬನವಾಸಿ ಪನ್ನಿಚ್ರ್ಛಾಸಿರವನ್ನಾಳುತ್ತಿದ್ದು ಹೆಚ್ಚು ಖ್ಯಾತಿ ಪಡೆದ. ಸಿಡೇನುರು, ಬ್ಯಾಡಗಿ ಮುಂತಾದ ಕಡೆಗಳಲ್ಲಿ ಈತನ ಶಾಸನಗಳಿವೆ. 896 ರಿಂದ 904-5ರ ವರೆಗೆ ಈತ ಅಧಿಕಾರದಲ್ಲಿದ್ದ. ಈತನ ಮಕ್ಕಳು ಕಲಿವಿಟ್ಟ, ಧೋರ ಮತ್ತು 2ನೆಯ ಬಂಕೆಯ. ಕಲಿವಿಟ್ಟ ಪುನ್ನವಂತಿ-12ನ್ನು, ಈಗಿನ ಹೊನ್ನತ್ತಿಯ ಸುತ್ತಲ ಗ್ರಾಮಗಳನ್ನು, ಆಳುತ್ತಿದ್ದು ಕೆಲಕಾಲದ ಬಳಿಕ, 912-14ರಲ್ಲಿ, ಬನವಾಸಿ ಪ್ರಾಂತಾಧಿಪತಿಯಾದ. ಈತನ ಕಿರಿಯ ಸೋದರನಿಗೆ ಇಮ್ಮಡಿ ಕಲಿವಿಟ್ಟನೆಂಬೊಬ್ಬ ಮಗನಿದ್ದ. ಆತ 10ನೆಯ ಶತಮಾನದ ಮಧ್ಯಭಾಗದ ವರೆಗೂ ಅಧಿಕಾರದಲ್ಲಿದ್ದ.
ರಾಷ್ಟ್ರಕೂಟರ ಆಳ್ವಿಕೆಯ ವೇಳೆಗೆ ಆಡಳಿತಕ್ಕೆ ಸಂಬಂಧಿಸಿದ ವಿಭಾಗಗಳು ರೂಪುಗೊಂಡು ಹಲವಾರು ಬಾಡಗಳನ್ನು (ಗ್ರಾಮ) ಒಳಗೊಂಡ ಪ್ರಾಂತ್ಯಗಳು ಕಾಣಿಸಿಕೊಳ್ಳತೊಡಗಿದುವು. ಒಂದೊಂದು ವಿಭಾಗದ ಜೊತೆಗೆ ಒಂದೊಂದು ಸಂಖ್ಯೆ ಸೂಚಿತವಾಗಿತ್ತು. ಸಾಮಾನ್ಯವಾಗಿ ಅತಿ ಹಿರಿದಾದ ಪ್ರಾಂತ್ಯಗಳನ್ನು ಹೊರತುಪಡಿಸಿ, ಉಳಿದವುಗಳ ಸಂಖ್ಯೆಗಳು ಆ ವಿಭಾಗಗಳಿಗೆ ಸೇರಿದ ಗ್ರಾಮಗಳ ಸಂಖ್ಯೆಗಳಾಗಿದ್ದುವು ಎಂಬುದನ್ನು ಈಗ ಬಹುಮಟ್ಟಿಗೆ ಒಪ್ಪಲಾಗಿದೆ. ಧಾರವಾಡ ಜಿಲ್ಲೆಯ ಭಾಗಗಳು ಸೇರಿದ್ದ ದೊಡ್ಡ ಪ್ರಾಂತ್ಯ ಬನವಾಸಿ ಪನ್ನಿಚ್ರ್ಛಾಸಿರ. ವರದಾ ಮತ್ತು ತುಂಗಭದ್ರಾ ನದಿಗಳ ನಡುವಣ ಪ್ರದೇಶ- ಈ ಪ್ರಾಂತ್ಯ ಶಿವಮೊಗ್ಗ. ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ಹಲವಾರು ಭಾಗಗಳನ್ನೊಳಗೊಂಡಿತ್ತು. ಬಾಸವೂರ-140, ಹಾವೇರಿ ತಾಲ್ಲೂಕಿನ ಭಾಗಗಳನ್ನೊಳಗೊಂಡ ಪ್ರದೇಶ. ಬೆಳುಹುಗೆ-70 ಗುತ್ತವೋಳಲು, ನೀರಲಗಿ ಮುಂತಾದ ಗ್ರಾಮಗಳನ್ನುಳ್ಳ ಅದೇ ತಾಲ್ಲೂಕಿನ ಭಾಗ. ಬೆಣ್ಣಿವುರ-12 ರಾಣಿಬೆನ್ನುರು ತಾಲ್ಲುಕಿನ ಮೋಟೆ ಬೆನ್ನೂರು ಗ್ರಾಮದ ಸುತ್ತಲ ಪ್ರದೇಶ. ಚಿಂಚಿಲ-50 ಮುಖ್ಯ ಗ್ರಾಮ ಗದಗ ತಾಲ್ಲೂಕಿನ ಚಿಂಚಲಿ, ಹಿಚಗೆನಾಡು ಹಾವೇರಿ ತಾಲ್ಲೂಕಿನ ಹಿರಿಯ ಕಿತ್ತೂರು ಮತ್ತು ಇಚ್ಚಂಗಿಗಳನ್ನೊಳಗೊಂಡ ಭಾಗ. ರಾಣಿ ಬೆನ್ನೂರಿನ ಇಟ್ಟಗೆ, ಹಿರೆಕೆರೂರಿನ ರಟ್ಟಹಳ್ಳಿ ಗ್ರಾಮಗಳು ಕ್ರಮವಾಗಿ ಇಟ್ಟಗೆ -30 ಮತ್ತು ರಟ್ಟಪಳ್ಳಿ-70 ಭಾಗಗಳನ್ನೊಳಗೊಂಡು ಒಟ್ಟಾಗಿ ನೂ¾ುಂಬಾಡದೆನಿಸಿಕೊಂಡಿತ್ತು. ಕಾಗಿನೆಲೆ-12 ಹಿರಿಕೆರೂರು ತಾಲ್ಲೂಕಿನ ಕಾಗಿನೆಲ್ಲಿ ಗ್ರಾಮದ ಸುತ್ತಲಿನ ಪ್ರಾಂತ್ಯ. ಕೊಳನೂರು-30 ಮುಖ್ಯ ಗ್ರಾಮ ನವಲಗುಂದ ತಾಲ್ಲೂಕಿನ ಕೊಣ್ಣೂರು, ಪಾನುಂಗಲ್ಲು-500, ಬೆಳ್ವೊಲ-300, ಪುಲಿಗೆರೆ-300 (ಇವೆರಡೂ ಸೇರಿದಂತೆ ಎರಡ¾ನೂ¾) ಇವು ಜಿಲ್ಲೆಯ ಬಹುಭಾಗದಲ್ಲಿ ಹಬ್ಬಿದ ಪ್ರಾಂತ್ಯಗಳು, ಹಾನಗಲ್ಲು, ಲೊಕ್ಕಿಗುಂಡಿ, ಲಕ್ಮೇಶ್ವರಗಳು ಇವುಗಳ ಪ್ರಮುಖ ಕೇಂದ್ರಗಳು. ಹಿರೇಕೆರೂರು ತಾಲ್ಲೂಕಿನ ಸಾತೇನಹಳ್ಳಿ ಹಿಂದೆ ಸತ್ತಳಿಗೆಯಾಗಿದ್ದಂತೆ ತೋರುತ್ತದೆ. ಮೊದಲು ಸತ್ತಳಿಗೆ-70 ಎನಿಸಿದ್ದ ಈ ಪ್ರದೇಶ ಕ್ರಮೇಣ ಸತ್ತಳಿಗೆ ಸಾಯಿರವೆನಿಸಿಕೊಂಡು ವಿಸ್ತಾರವಾದ ಪ್ರಾಂತ್ಯವಾಯಿತು. ಧಾರವಾಡದ ಸಮೀಪದ ಗ್ರಾಮವಾದ ನರೇಂದ್ರ ಕುಂದೂರು-500ರ ಒಂದು ಕೇಂದ್ರ. ನರಯಂಗಲ್ಲು-12 ಈಗಿನ ರೋಣ ತಾಲ್ಲೂಕಿನ ಭಾಗ. ಈ ಪ್ರಾಂತ್ಯಗಳಲ್ಲಿ ಸಣ್ಣ ದೊಡ್ಡ ಸಾಮಂತರು ಮಂಡಲೇಶ್ವರರು ಕ್ರಮೇಣ ವಂಶಪಾರಂಪರ್ಯವಾಗಿ ಹಲವಾರು ಭಾಗಗಳನ್ನು ಆಳತೊಡಗಿದರು.
ಇಮ್ಮಡಿ ತೈಲಪ ಚಾಳುಕ್ಯ ರಾಜ್ಯವನ್ನು ಪುನಃ ಪ್ರತಿಷ್ಠಾಪಿಸಿದಾಗ ಇಲ್ಲಿಯ ಹಲವಾರು ಮಾಂಡಲಿಕರು ಆತನ ಅಧೀನತೆಯನ್ನು ಒಪ್ಪಿಕೊಂಡು ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಅಧಿಕಾರದಲ್ಲಿ ಮುಂದುವರಿದರು. 10,12 ನೆಯ ಶತಮಾನಗಳಲ್ಲಿಯ ಇಂತಹ ಸಾಮಂತರಲ್ಲಿ ಹಲವರನ್ನು ಇಲ್ಲಿ ಉಲ್ಲೇಖಿಸಬಹುದು. ಸಗರಮಾರ್ತಂಡ, ಸಿಂಹಲಾಂಚ್ಛನ ಇತ್ಯಾದಿ ಬಿರುದಾಂಕಿತರಾದ ಮಣಲೆರ ವಂಶದವರು ಪುಲಿಗೆರೆ 500 ರ ಪ್ರದೇಶದಲ್ಲಿ ಮಹಾಸಾಮಂತರಾಗಿ ಮಹಾಮಂಡಲೇಶ್ವರರಾಗಿ ಮೆರೆದರು. ಇವರಲ್ಲಿ 1 ನೆಯ ಜಯಕೇಶಿ ಮೊದಲು ಕಾಣಿಸಿಕೊಳ್ಳುವ ಸಾಮಂತ. ಈತ ಚಾಳುಕ್ಯ ಇಮ್ಮಡಿ ಜಯಸಿಂಹನ ರಾಷ್ಟ್ರಕೂಟಕನಾಗಿದ್ದ. ಈತನ ಮಗ ಇಂದ್ರಕೇಶಿಯರಸನಿಗೆ ಇಮ್ಮಡಿ ಜಯಕೇಶಿ ಹಾಗೂ ಮಾರಸಿಂಹ ಎಂಬಿಬ್ಬರು ಮಕ್ಕಳು. ಇಮ್ಮಡಿ ಜಯಕೇಶಿಯ ಮಗನಾದ ವಜ್ರದಂತ ಕದಂಬ ಕುಲದ ಮಾದಲದೇವಿಯನ್ನು ಮದುವೆಯಾಗಿದ್ದ. ಈತನ ಮಗ ಮುಮ್ಮಡಿ ಜಯಕೇಶಿ ಸುಮಾರು 1155ರ ವರೆಗೂ ಆಳುತ್ತಿದ್ದ. ಈತ ಚಾಳುಕ್ಯ ಭೂಲೋಕಮಲ್ಲ, ಇಮ್ಮಡಿ ಜಗದೇಕಮಲ್ಲ ಹಾಗೂ ಮುಮ್ಮಡಿ ತೈಲಪರ ಸಾಮಂತನಾಗಿದ್ದ.
ಇಂತಹುದೇ ಇನ್ನೊಂದು ಸಾಮಂತ ಮನೆತನ ಗುತ್ತವೊಳಲಿನ ಗುತ್ತರದು. ಗುತ್ತವೊಳಲು ಹಾವೇರಿ ತಾಲ್ಲೂಕಿನ ಗುತ್ತಲ. ಈ ಮನೆತನದ ಮೊದಲ ಮಾಂಡಲಿಕ ಮಲ್ಲಿದೇವ. ಈತ ಗುಪ್ತನ ಮಗ ಮಾಗುತ್ತನ ಮೊಮ್ಮಗ. ಈತನ ಹಿರಿಯ ಸೋದರ ಜೋಯಿದೇವ (ಜೋಮ) 1124 ರಲ್ಲಿ ಪೊನ್ನವತ್ತಿ 12 ಬೆಳುಹುಗೆ 70 ಬೆಣ್ಣಿವೂರು 12 ಪ್ರದೇಶಗಳನ್ನು ಗುಪ್ತವೊಳಲ ರಾಜಧಾನಿಯಿಂದ ಆಳುತ್ತಿದ್ದ. ಮಲ್ಲಿದೇವನ ಮಗ ವಿಕ್ರಮಾಧಿತ್ಯ ಇದೇ ವಿಭಾಗಗಳನ್ನು 1162-63 ರಲ್ಲಿ ಆಳುತ್ತಿದ್ದ. ಈತನ ಮೊಮ್ಮಗ. ಇಮ್ಮಡಿ ಗುತ್ತನ ಮಗನಾದ ಇಮ್ಮಡಿ ವಿಕ್ರಮಾದಿತ್ಯ, ಪಾಂಡ್ಯಕುಲದ ಸೋವಲದೇವಿಯನ್ನು ಮದುವೆಯಾಗಿದ್ದ. ಈತನ ಸೋದರಿಯಾದ ವಿಜಯಮಹಾದೇವಿ ಸಾಂತಳಿಮಂಡಲದ ಅಧಿಪತಿಯಾಗಿದ್ದ ಸಿಂಗಿದೇವನ ಪತ್ನಿ. ಇವರಿಗೆ ಜನಿಸಿದ ಬಲ್ಲಾಳ ಇಮ್ಮಡಿ ವಿಕ್ರಮಾದಿತ್ಯನ ಮಗಳಾದ ತುಳುವಲದೇವಿಯನ್ನು ಲಗ್ನವಾಗಿದ್ದ. ಇಮ್ಮಡಿ ವಿಕ್ರಮಾದಿತ್ಯ 1283 ರ ವರೆಗೆ ಅಧಿಕಾರದಲ್ಲಿದ್ದ. ಅನಂತರ ಅಧಿಕಾರಕ್ಕೆ ಬಂದಾತ ಈತನ ಕೊನೆಯ ಪುತ್ರನಾದ ಮುಮ್ಮಡಿ ವಿಕ್ರಮಾದಿತ್ಯ ಈ ಮನೆತನದ ಕೊನೆಯ ಮಾಂಡಲಿಕ ಐವಡಿ ವಿಕ್ರಮಾದಿತ್ಯ. ಈತ 1283 ರ ವರೆಗೂ ಇದ್ದಂತೆ ತೋರುತ್ತದೆ.
ರಟ್ಟವಳ್ಳಿ -70 ಮತ್ತು ಇಟ್ಟಗೆ -50 ಕೂಡಿದ ನೂ¾ುಂಬಾಡವೆಂಬ ವಿಭಾಗದಲ್ಲಿ 12ನೆಯ ಶತಮಾನದಲ್ಲಿ ಪಾಂಡ್ಯಮನೆತನಕ್ಕೆ ಸೇರಿದ ಹಲವು ಮಾಂಡಲಿಕರಿದ್ದರು. ಇವರಲ್ಲಿ ವಿಜಯ ಪಾಂಡ್ಯ (1168) ಕಳಚುರಿ ಸೋವಿದೇವನ ಸಾಮಂತ, ಅನಂತರ ಆಳಿದವನು ಗರುಡ ಪಾಂಡ್ಯ. ಇವರೀರ್ವರ ನಡುವಣ ಸಂಬಂಧ ಸ್ವಷ್ಟವಿಲ್ಲ. ಹೊಯ್ಸಳ ಇಮ್ಮಡಿ ಬಲ್ಲಾಳನ ಸಾಮಂತನಾಗಿದ್ದ ಭುಜಬಳಪಾಂಡ್ಯನನ್ನು ಸುಮಾರು 1185--86ರಲ್ಲಿ ವಿಜಯಪಾಂಡ್ಯನೆಂಬಾತ ಕದನದಲ್ಲಿ ಎದುರಿಸಿದ ವಿಷಯ ತಿಳಿದಿದೆ. ಈ ವಿಜಯಪಾಂಡ್ಯ ಬಹುಶಃ ಗುತ್ತವಂಶದ ಇಮ್ಮಡಿ ವಿಕ್ರಮಾದಿತ್ಯನ ಪತ್ನಿಯಾದ ಸೋವಲದೇವಿಯ ತಂದೆ (?) ಯಾಗಿರಬಹುದು. ಇದೇ ಮನೆತನದ ವೀರಪಾಂಡ್ಯ. ಜಗದೇವಪಾಂಡ್ಯ ಮತ್ತು ಒಡೆಯರಸನ ಮಗನಾದ ವಿಜಯಪಾಂಡ್ಯರು ಶಾಸನದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಸವೂರು—140 ವಿಭಾಗದಲ್ಲಿ ಸುಮಾರು 1030ರಿಂದ 1130ರ ವರೆಗೆ ಖಚರ ಕುಲಕ್ಕೆ ಸೇರಿದ ಜೀಮೂತವಾಹನಾನ್ವಯ ಪ್ರಸೂತರೆನಿಸಿಕೊಂಡ ಕೆಲವರು ಅಧಿಕಾರದಲ್ಲಿದ್ದರು. ಸುಮಾರು 13 ಜನ ಮಾಂಡಲಿಕರ ಹೆಸರುಗಳು ದೊರಕಿದ್ದರೂ ಅವರ ಪರಸ್ಪರ ಸಂಬಂಧಗಳು ತಿಳಿದುಬಂದಿಲ್ಲವಾಗಿ ಅವರ ವಂಶಾವಳಿಯ ಸ್ಪಷ್ಟ ಚಿತ್ರ ಮೂಡಿಲ್ಲ. ಅವರಲ್ಲಿ ಮೊದಲಿಗ ಕಲಿಯಮ್ಮರಸ. ಈತನ 1034 ಹಾಗೂ 1045ರ ಶಾಸನಗಳು ದೊರಕಿವೆ. ನೆಲ್ಲಿಯಮ್ಮರಸ, ರಾಜಾದಿತ್ಯ, ಹೆಮ್ಮಾಡಿ, ತೈಲ, ಮಾಚಿದೇವರಸ, ಮಲ್ಲಿದೇವರಸ— ಇವರು ಈ ಕುಲದ ಇನ್ನು ಕೆಲವರು,
ಬನವಾಸಿಯಲ್ಲಿ ಆಳಿದ ಕದಂಬ ಕುಲಕ್ಕೆ ಸೇರಿದ ಹಲವಾರು ಅನಂತರ ಸಾಮಂತ ಪದವಿಯಲ್ಲಿ ಅಲ್ಲಲ್ಲಿ ಆಳುತ್ತಿದ್ದರು. ಅವರಲ್ಲಿ ಹಾನಗಲ್ಲಿನ, ಗೋವೆಯ, ನೂ¿ುಬಾಡದ ಕದಂಬರು ಧಾರವಾಡ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದರು. ನೂ¿ುಂಬಾಡದಲ್ಲಿ ಪಾಂಡ್ಯರಿಗೆ ಮೊದಲು ಕದಂಬರು ಆಳಿದರು. ಶಾಸನಗಳಲ್ಲಿ ಇವರನ್ನು ಕಡಂಬರೆಂದು ಕರೆಯಲಾಗಿದೆ. ಇವರಲ್ಲಿ ಈ ವರೆಗೆ ತಿಳಿದಂತೆ ಮೊದಲ ಮಾಂಡಲಿಕ ಬೀರದೇವ, ಚಾಳುಕ್ಯ [[ಇಮ್ಮಡಿ ಜಯಸಿಂಹ(ಬಾದಾಮಿ ಚಾಳುಕ್ಯ ಅರಸ)|ಇಮ್ಮಡಿ ಜಯಸಿಂಹ]] ಇವನನ್ನು ಈ ಸ್ಥಾನದಲ್ಲಿ ಸ್ಥಾಪಿಸಿದ, ಬೀರದೇವನ ಅನಂತರ ಆತನ ತಮ್ಮ ಕೇತರಸನೂ ಅನಂತರ ಆತನ ವಂಶಜರೂ ಅಧಿಕಾರದಲ್ಲಿ ಮುಂದುವರಿದರು. ಇವರಲ್ಲಿ ಇಮ್ಮಡಿ ಕೇತರಸನ ಮಗನಾದ ಇಮ್ಮಡಿ ಬೀರದೇವ ಗುತ್ತವಂಶದ ಬಾಚಲದೇವಿಯನ್ನು ಲಗ್ನವಾದ. ಇವರ ಮಗ ಮುಮ್ಮಡಿ ಕೇತರಸನೂ ಅದೇ ಗುತ್ತವಂಶದ ಲಳಿಯಾದೇವಿಯನ್ನು ಮದುವೆಯಾದ. ಅಲ್ಲದೆ ಸಿಂದ ಕುಲದ ಕಂಚಲದೇವಿ ಈತನ ಇನ್ನೊಬ್ಬಳು ಪತ್ನಿ. ಮುಮ್ಮಡಿ ಕೇತರಸನಿಗೆ ಗರುಡಪಾಂಡ್ಯ ಮತ್ತು ವೀರಪಾಂಡ್ಯರೆಂಬ ಇಬ್ಬರು ಮಕ್ಕಳು. ಇದೇ ನೂ¿ುಂಬಾಡದಲ್ಲಿ 12ನೆಯ ಶತಮಾನದ ಅಂತ್ಯ ಭಾಗದಲ್ಲಿ ಗರುಡಪಾಂಡ್ಯನೊಬ್ಬ ಆಳಿದನೆಂದು ಮೇಲೆ ಹೇಳಿದೆ. ಇವರಿಬ್ಬರೂ ಭಿನ್ನವ್ಯಕ್ತಿಗಳೇ, ಅಲ್ಲವೇ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗದು.
ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗವತ್ರ್ತಿಯಲ್ಲಿ ಸಿಂದವಂಶದ ಮಾಂಡಲಿಕರು ಆಳುತ್ತಿದ್ದರು. ಅವರ ಆಳ್ವಿಕೆ ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಭಾಗಗಳಿಗೂ ಹಬ್ಬಿತ್ತು. ಕರಹಾಟಪುರವರಾಧೀಶ್ವರ, ಮಾಳತೀದೇವೀ ಲಬ್ಧವರಪ್ರಸಾದ ಎಂದೆನಿಸಿಕೊಂಡ ಇವರು ನಾಗರಖಂಡ—70, ಮಾಸೂರು—12, ಕುಂದೂರು—12, ಕೊಳಗನೂರು-70 ಮುಂತಾದ ಭಾಗಗಳ ಮಾಂಡಲಿಕರಾಗಿದ್ದರು. ಪಿರಿಯ ಚಟ್ಟರಸ ಇವರಲ್ಲಿ ಮೊದಲಿಗ, ಈತನೂ ಅನಂತರ ಬಂದ ಅಯ್ಯಣ ಜೋಗರಸರೂ ಚಾಳುಕ್ಯ ಸೋಮೇಶ್ವರನ ಮಾಂಡಲಿಕರಾಗಿದ್ದರು. ಅನಂತರ ಚಟ್ಟರಸ, ಈಶ್ವರದೇವ, ಮಾಚರಸ ಮುಂತಾದವರು ಆಳಿದರು. ಇವರಲ್ಲಿ ಇಮ್ಮಡಿ ಈಶ್ವರದೇವ (1155—85) ಪ್ರಮುಖ. ಈತನ ಅಧೀನಕ್ಕೆ ಹಲವಾರು ಪ್ರಾಂತ್ಯಗಳು ಸೇರಿದ್ದುವು. ಇವುಗಳಲ್ಲಿ ಬನವಸೆನಾಡೊಳಗಣ ಮಾಸವೂರು—12, ಎಡೆವಟ್ಟೆ—70, ಬಳ್ಳವೆ—70, ನರಿಯಳಿಗೆ—40 ಸಾನ್ತಳಿಗೆ ಸಾಯಿರದೊಳಗ ಮಲೆ—10, ಮುದುವರೆ—30 ಧಾರವಾಡ ಜಿಲ್ಲೆಗೆ ಸೇರಿದವು. ಈತನ ರಾಜಧಾನಿ ಹಳ್ಳವುರ (ಹಿರೇಕೆರೂರು ತಾಲ್ಲೂಕಿನ ಹಳ್ಳೂರು). ಚಾಳುಕ್ಯರ ಸಾಮಂತರಾಗಿದ್ದ ಇವರು ಅನಂತರ ಕಳಚುರಿಗಳ ಸಾರ್ವಭೌಮತ್ವವನ್ನು ಒಪ್ಪಬೇಕಾಯಿತು. ಹೊಯ್ಸಳ, ಕಳಚುರಿ, ಸೇವುಣರ ನಡುವೆ ನಡೆದ ಅಂತಃಕಲಹಗಳಲ್ಲಿ ಇವರು ನರಳಿದರು.
ಧಾರವಾಡ ಜಿಲ್ಲೆಯ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದವರು ಹಾನಗಲ್ಲಿನ ಕದಂಬರು. ಚಟ್ಟಯ್ಯ ಈ ಮನೆತನದ ಮೊದಲ ಮಾಂಡಲಿಕ. ರಾಷ್ಟ್ರಕೂಟ ಕಕ್ಕನ ಸಾಮಂತನಾಗಿದ್ದ ಈತ ಅನಂತರ ಚಾಳುಕ್ಯರ ಅಧೀನತೆಯನ್ನೊಪ್ಪಿದ. 1015ರ ವರೆಗೆ ಈತ ಅಧಿಕಾರದಲ್ಲಿದ್ದ. ಬನವಾಸಿ ಪನ್ನಿಚ್ರ್ಛಾಸಿರದ ಅಧಿಪತಿಯಾಗಿದ್ದ ಈತನ ಮಗನಾದ ಜಯಸಿಂಹನ ಮಗ ಶಾಂತಿವರ್ಮ 1075 ಮತ್ತು 1089ರ ಶಾಸನಗಳಲ್ಲಿ ಕಾಣಿಸಿಕೊಂಡಿದ್ದಾನೆ. ಆದರೆ ಈ ಅಂತರದಲ್ಲಿ ಬಂಕಾಪುರದ ಶಾಖೆಗೆ ಸೇರಿದ ಮಯೂರವರ್ಮ ಅಧಿಕಾರ ವಹಿಸಿದ್ದ. ಈತ ಚಾಳುಕ್ಯ ಐವಡಿ ವಿಕ್ರಮಾದಿತ್ಯನ ಸೋದರಿಯಾದ ಅಕ್ಕಾದೇವಿಯನ್ನು ಲಗ್ನವಾಗಿದ್ದ. 1034—35ರಲ್ಲಿ ಮೊದಲ ಬಾರಿಗೆ ಪಾನುಂಗಲ್ಲು—500 ಎಂಬ ವಿಭಾಗದ ಅಧಿಪತಿಯಾಗಿ ಕಾಣಿಸಿಕೊಂಡ ಈತ 1047ರ ವರೆಗೂ ಬದುಕಿದ್ದ. ಅನಂತರ ಈತನ ಮಗ ತೋಯಿಮದೇವ ಅಧಿಕಾರಕ್ಕೆ ಬಂದ. ಮಯೂರವರ್ಮನ ತಂದೆ ಅರಿಕೇಸರಿ. ತೋಯಿಮನ ಇನ್ನೊಬ್ಬ ಸೋದರ ಹರಿಕನ್ತ (ಅರಿಕೇಸರಿ). ಈ ಮೂರು ತಲೆಮಾರಿನವರನ್ನು ಬಂಕಾಪುರದ ಕದಂಬರೆಂದು ಕರೆಯಬಹುದು. ಹಾನಗಲ್ಲಿನ ಕದಂಬರು ಈ ಅವಧಿಯಲ್ಲಿ ತೆರೆಯ ಮರೆಯಲ್ಲಿದ್ದರು.
ಹಾನಗಲ್ಲಿನ ಜಯಸಿಂಹನ ಇನ್ನೊಬ್ಬ ಮಗ ತೈಲ. ಆತನ ಮಗ ಕೀರ್ತಿವರ್ಮ ಚಾಳುಕ್ಯ ಸೋದರರಾದ ಇಮ್ಮಡಿ ಸೋಮೇಶ್ವರ ಮತ್ತು ಆರ್ವಡಿ ವಿಕ್ರಮಾದಿತ್ಯರ ನಡುವಣ ವಿರಸದಲ್ಲಿ ಕಿರಿಯನ ಪಕ್ಷ ವಹಿಸಿ ಹಿರಿಯನ ಕೋಪಕ್ಕೆ ತುತ್ತಾದ. ಅದರ ಪರಿಣಾಮವಾಗಿ ಅಧಿಕಾರ ಕಳೆದುಕೊಂಡ. ಅನಂತರ ಹಾನುಂಗಲ್ಲು ರಾಜ್ಯದ ಆಡಳಿತ ಅವರ ವಂಶಸ್ಥರಲ್ಲಿ ಮುಂದುವರಿಯಿತು. ಶಾಂತಿವರ್ಮನ ಮೊಮ್ಮಕ್ಕಳಾದ ಮಲ್ಲಿಕಾರ್ಜುನ ಮತ್ತು ತೈಲರು ಅರಸರ ಅಂತಃಕಲಹಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಬೇಕಾಯಿತು. ಕ್ಷೀಣಿಸುತ್ತಿದ್ದ ಚಾಳುಕ್ಯ ಬಲವನ್ನು ವರ್ಧಿಸಲು ಇವರು ಶ್ರಮಿಸಿದರು. ನಿಷ್ಠೆಯಿಂದ ಚಾಳುಕ್ಯರ ಮಾಂಡಲಿಕರಾಗಿ ಹೊಯ್ಸಳರ, ಕಳಚುರಿಗಳ ಸಾರ್ವಭೌಮತ್ವವನ್ನು ನಿರಾಕರಿಸಿದುದರ ಫಲವಾಗಿ ಅವರೊಡನೆ ಕಾದಾಡಬೇಕಾಯಿತು. ಇವರು 13ನೆಯ ಶತಮಾನದ ಮೊದಲ ಎರಡು ದಶಕಗಳ ವರೆಗೂ ಹಾಗೂ ಹೀಗೂ ಅಧಿಕಾರದಲ್ಲಿ ಮುಂದುವರಿದರು.
ಧಾರವಾಡ ಜಿಲ್ಲೆ 10—12ನೆಯ ಶತಮಾನಗಳಲ್ಲಿ ರಾಷ್ಟ್ರಕೂಟರ, ಕಲ್ಯಾಣದ ಚಾಳುಕ್ಯರ ರಾಜ್ಯಗಳ ಭಾಗವಾಗಿತ್ತು. ಅವರ ಸಾಮಂತರು ಈ ಪ್ರದೇಶದಲ್ಲಿ ಮಾಂಡಲಿಕರಾಗಿ ಆಳಿದರೂ ಅವರ ಚಟುವಟಿಕೆಗಳೆಲ್ಲ ಸಾರ್ವಭೌಮರಿಂದ ನಿರ್ದೇಶಿಸಲ್ಪಟ್ಟಿದ್ದುವು. ಆದರೆ ಕೆಲವು ಭಾಗಗಳು ಮಾತ್ರ ಈ ಅರಸರ ನೇರವಾದ ಆಳ್ವಿಕೆಗೆ ಒಳಪಟ್ಟಿದ್ದುವು. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಮೊಮ್ಮಗನಾದ ನಾಲ್ವಡಿ ಇಂದ್ರನನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಲು ಗಂಗವಂಶದ ಇಮ್ಮಡಿ ಮಾರಸಿಂಹ ಯತ್ನಿಸಿದ. ಬಂಕಾಪುರದಲ್ಲಿ ಸಾಂಪ್ರದಾಯಿಕವಾಗಿ ಇಂದ್ರನ ಪಟ್ಟಾಭಿಷೇಕವನ್ನು ನೆರವೇರಿಸಿದನಾದರೂ ಆತನ ಉದ್ದೇಶ ಫಲಿಸಲಿಲ್ಲ. ಇಮ್ಮಡಿ ತೈಲ ಚಾಳುಕ್ಯ ರಾಜ್ಯವನ್ನು ಮತ್ತೊಮ್ಮೆ ಸ್ಥಾಪಿಸಿದ. ಆ ಬಳಿಕ ಧಾರವಾಡ ಜಿಲ್ಲೆಯ ಬೆಳ್ವೊಲ—ಪುಲಗೆರೆ ಪ್ರಾಂತ್ಯಗಳು ಪ್ರಾಮುಖ್ಯ ಪಡೆದುವು. ತನಗೆ ನಿಷ್ಠಾವಂತರಾಗಿದ್ದ ಶೋಭನರಸ ಮುಂತಾದ ಅಧಿಕಾರಿಗಳನ್ನು ಅವನು ಈ ಪ್ರಾಂತ್ಯಗಳ ಅಧಿಕಾರಿಗಳಾಗಿ ನೇಮಿಸಿದ. ಕ್ರಮೇಣ ಈ ಪ್ರಾಂತ್ಯ ಯುವ ರಾಜನ ಅಧಿಕಾರಕ್ಕೊಳಪಟ್ಟ ಪ್ರದೇಶವಾಯಿತು. ಆಡಳಿತ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ ಚಾಳುಕ್ಯರು, ಸಾಮಂತರು ಆಳುತ್ತಿದ್ದ ಪ್ರಾಂತ್ಯಗಳಲ್ಲೂ ತಮ್ಮ ಅಧಿಕಾರಿಗಳನ್ನು ನೇಮಿಸಿದರು. ಇದು ಬಹುಶಃ ಆ ಪ್ರದೇಶದ ಶಾಂತಿ ರಕ್ಷಣೆಗಾಗಿ ಮತ್ತು ರಾಜ್ಯಘಾತಕ ಚಟುವಟಿಕೆಗಳನ್ನು ತಡೆಯಲು ಅವರು ಮಾಡಿದ ಏರ್ಪಾಡು. ಧಾರವಾಡ ಜಿಲ್ಲೆ ಒಂದು ದೃಷ್ಟಿಯಲ್ಲಿ ಇವರ ರಾಜ್ಯದ ಪಶ್ಚಿಮ ತುದಿಯಾಯಿತು. ಎಂತಲೇ ಇವರ ಶತ್ರುಗಳಾಗಿದ್ದ ಚೋಳರು ಈ ಭಾಗವನ್ನು ಮುತ್ತುತ್ತಿದ್ದರು. ಚೋಳರು ಒಂದೆರಡು ಬಾರಿ ಹೀಗೆ ದಾಳಿ ಮಾಡಿದ ಸಂದರ್ಭಗಳಲ್ಲಿ ಇಲ್ಲಿಯ ದೇವಾಲಯಗಳನ್ನು ಹಾಳುಗೆಡವಿ, ಪ್ರಜೆಗಳಲ್ಲಿ ಭೀತಿಯನ್ನು ಮೂಡಿಸಿ, ಈ ಪ್ರದೇಶದ ಶಾಂತಿಗೆ ಭಂಗ ತಂದಿದ್ದರು. ಆದರೆ ಇಲ್ಲಿಯ ಸಾಮಂತರೂ ಅಧಿಕಾರವರ್ಗದವರೂ ಪ್ರಜೆಗಳೂ ತ್ವರಿತವಾಗಿಯೇ ಚೇತರಿಸಿಕೊಂಡರು. ಲೊಕ್ಕಿಗುಂಡಿಯಲ್ಲಿ (ಈಗಿನ ಲಕ್ಕುಂಡಿ ) ಒಂದು ಟಂಕಶಾಲೆ ಇತ್ತು. ಇಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಅಚ್ಚುಹಾಕಲಾಗುತ್ತಿತ್ತು.
ಆರ್ವಡಿ ವಿಕ್ರಮಾದಿತ್ಯ ತನ್ನ ಅಣ್ಣ ಸೋಮೇಶ್ವರನನ್ನು ಹೊರದೂಡಲು ಯತ್ನಿಸಿದ ಸಂದರ್ಭದಲ್ಲಿ ಅವನು ಬನವಾಸಿ ಪ್ರಾಂತ್ಯದಲ್ಲಿ ಆಶ್ರಯ ಪಡೆದ. ಧಾರವಾಡ ಜಿಲ್ಲೆಯ ಹಲವಾರು ಸಾಮಂತರು ಅವನನ್ನು ಬೆಂಬಲಿಸಿದರು. ಅವನು ಸ್ವತಃ ಅರಸನಾದ ಮೇಲೆ ತನ್ನ ಕಿರಿಯ ಸೋದರನಾದ ಜಯಸಿಂಹನನ್ನು ಈ ಪ್ರಾಂತ್ಯಗಳಿಗೆ ಅಧಿಪತಿಯಾಗಿ ನೇಮಿಸಿದ. ಆದರೆ ಆತ ಅಣ್ಣನ ಮಾರ್ಗವನ್ನನುಸರಿಸಿ ದಂಗೆ ಎದ್ದಾಗ ಅವನನ್ನು ಹತ್ತಿಕ್ಕಿದ. ಧಾರವಾಡ ಜಿಲ್ಲೆಯ ಸಾಮಂತರು ಚಾಳುಕ್ಯರಿಗೆ ನಿಷ್ಠೆ ತೋರಿಸಿದರು. ಚಾಳುಕ್ಯರಾಜ್ಯ ಅವನತಿ ಹೊಂದಿದಾಗ ತಲೆ ಎತ್ತಿದ ಕಳಚುರಿ, ಸೇಉಣ ಹಾಗೂ ಹೊಯ್ಸಳ ಅರಸರು ಈ ಪ್ರದೇಶ ಬೆಂಬಲ ಪಡೆಯಲು ಹಾತೊರೆದರು. ಒಂದು ವಿಧದಲ್ಲಿ ಕಳಚುರಿ ಬಿಜ್ಜಳ ಈ ಭಾಗದಲ್ಲಿದ್ದು ತನ್ನ ಬಲವನ್ನು ವೃದ್ಧಿಪಡಿಸಿಕೊಂಡು ಚಾಳುಕ್ಯ ಮುಮ್ಮಡಿ ತೈಲನನ್ನು ಕೊಂದು ಕಲ್ಯಾಣವನ್ನು ಆಕ್ರಮಿಸಿದ. ಆ ಸಂದರ್ಭದಲ್ಲಿ ಚಾಳುಕ್ಯ ರಾಜಕುಮಾರ ಮುಮ್ಮಡಿ ಜಗದೇಕಮಲ್ಲ. ಇಮ್ಮಡಿ ಭೂಲೋಕಮಲ್ಲ, ನಾಲ್ವಡಿ ಸೋಮೇಶ್ವರ--ಇವರಿಗೆ ಈ ಜಿಲ್ಲೆಯ ಸಾಮಂತರು ಆಶ್ರಯ ನೀಡಿದರು. ಲಕ್ಕುಂಡಿ, ಅಣ್ಣಿಗೆರೆಗಳು ಈ ಅರಸರ ಉಪರಾಜಧಾನಿಗಳಾಗಿದ್ದುವು.
ಕಲ್ಯಾಣದ ಚಾಳುಕ್ಯರ ಅನಂತರ ಈ ಪ್ರದೇಶದ ಸಾರ್ವಭೌಮತ್ವಕಾಗಿ ಅದುವರೆಗೂ ಸಾಮಂತರಾಗಿದ್ದ ಕಳಚುರಿ, ಹೊಯ್ಸಳ ಮತ್ತು [[ಸೇವುಣ|ಸೇವುಣರ]] ನಡುವೆ ಜಗಳಗಳಾದುವು. ಆರಂಭದಲ್ಲಿ ಕಳಚುರಿ ಬಿಜ್ಜಳನಿಗೆ ಇಲ್ಲಿಯ ಕೆಲವರು ಮಾಂಡಲಿಕರು ಬೆಂಬಲ ನೀಡಿದರು. ಆದರೆ ಕಳಚುರಿಗಳು ಎರಡು ದಶಕಗಳ ಕಾಲವಷ್ಟೆ ಆಳಿದರು, ಆ ಬಳಿಕ ಹೊಯ್ಸಳರೂ ಸೇಉಣರೂ ಪ್ರತಿಸ್ಪರ್ಧಿಗಳಾದರು. ಹೊಯ್ಸಳ ಇಮ್ಮಡಿ ಬಲ್ಲಾಳ ಉತ್ತರದ ಮಲಪ್ರಭೆಯಿಂದ ತುಂಗಭದ್ರೆಯ ವರೆಗೂ ಆಕ್ರಮಿಸಿದ್ದ ಸೇಉಣ ಭಿಲ್ಲಮನನ್ನು ಬೆನ್ನಟ್ಟಿ ಹೊರದೂಡಿದ. ಈ ಪ್ರದೇಶದಲ್ಲಿ ಕೆಲವು ವರ್ಷಗಳ ಕಾಲ ಲಕ್ಕುಂಡಿ ಇವನ ರಾಜಧಾನಿಯಾಯಿತು. ಆದರೆ ಸೇಉಣ ಇಮ್ಮಡಿ ಸಿಂಘನ ಆಳತೊಡಗಿದಾಗ ಈ ಭಾಗದ ಮೇಲೆ ದಂಡೆತ್ತಿ ಹೊಯ್ಸಳರನ್ನು ಹಿಂದಕ್ಕೆ ದೂಡಿದ. ಧಾರವಾಡ ಜಿಲ್ಲೆ ಅವನ ಅಧೀನಕ್ಕೂ ಸ್ವಲ್ಪ ಕಾಲ ಒಳಪಟ್ಟಿತ್ತು.
14ನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ ಮತ್ತೊಮ್ಮೆ ಧಾರವಾಡ ಜಿಲ್ಲೆಗಾಗಿ ಸ್ಪರ್ಧೆಗಳೇರ್ಪಟ್ಟುವು. ಪಶ್ಚಿಮತೀರಕ್ಕೆ ಹೋಗಲು ಈ ಜಿಲ್ಲೆ ಒಂದು ದ್ವಾರದಂತಿದ್ದ ಕಾರಣ ಅದೇ ಸಮಯಕ್ಕೆ ತಲೆ ಎತ್ತಿದ [[ಬಹಮನಿ ಸುಲ್ತಾನರು|ಬಹುಮನಿಯ ಸುಲ್ತಾನ]]ರು ತೀರಪ್ರದೇಶದಲ್ಲಿ ತಮ್ಮ ಸಾರ್ವಭೌಮತ್ವನ್ನು ಸ್ಥಾಪಿಸಿ, ಅರಬ್ ವರ್ತಕರ ಮೂಲಕ ವ್ಯಾಪಾರ ಸಂಬಂಧಗಳನ್ನು ಬಲಪಡಿಸಿಕೊಳ್ಳಬಯಸಿದ್ದು ಇದಕ್ಕೊಂದು ಕಾರಣ. ವಿಜಯನಗರದ ಅರಸರ ಸುಮಾರು 60—70 ಶಾಸನಗಳು ಈ ಜಿಲ್ಲೆಯಲ್ಲಿ ದೊರೆತಿವೆ. ಇಮ್ಮಡಿ ಹರಿಹರನ, ದೇವರಾಯನ ಶಾಸನಗಳು ಇಲ್ಲಿವೆ. ದೇವರಾಯನ 1412ನೆಯ ವರ್ಷದ ಲಕ್ಮೇಶ್ವರದ ಶಾಸನದಲ್ಲಿ ಅಲ್ಲಿಯ ಜೈನಬಸ್ತಿ ಹಾಗೂ ಸೋಮೇಶ್ವರ ದೇವಾಲಯಗಳ ಆಚಾರ್ಯರ ನಡುವೆ ದೇವಾಲಯಗಳ ಆಸ್ತಿಗೆ ಸಂಬಂಧಿಸಿದಂತೆ ಇದ್ದ ವಿವಾದವನ್ನು ಪರಿಹರಿಸಲು ಮಹಾಪ್ರಧಾನ ನಾಗಣ್ಣದಣ್ಣಾಯಕ ಕೈಗೊಂಡ ಏರ್ಪಾಡನ್ನು ವಿವರಿಸಿದೆ. ವಿಜಯನಗರ ಹಾಗೂ ಬಹಮನಿ ಅರಸರ ನಡುವೆ ಕದನಗಳು ಆರಂಭವಾದಾಗ ಧಾರವಾಡ ಜಿಲ್ಲೆಗೆ ಅದರ ಬೇಗೆ ತಟ್ಟಿತು. ಬಂಕಾಪುರದ ಕೋಟೆಯನ್ನು ಫಿರೋಜ್ ಶಾಹ ಎಂಬ ಬಹಮನಿಯ ಸೇನಾನಿ ಮುತ್ತಿದ್ದ. ದೇವರಾಯನನ್ನು ಬಹಮನಿಯ ಸುಲ್ತಾನ ಸೋಲಿಸಿ ಸುತ್ತಲಿನ ಪ್ರದೇಶವನ್ನು ಕೊಳ್ಳೆಹೊಡೆದನೆಂದೆಲ್ಲ ಫರಿಷ್ತಾ (1550? —?1626) ಹೇಳಿದ್ದಾನಾದರೂ ಅವೆಲ್ಲ ಉತ್ಪ್ರೇಕ್ಷೆಗಳು. ದೇವರಾಯನ ಕಾಲದಲ್ಲಿ ರಾಜಧಾನಿಯಲ್ಲಿ ನಡೆಸಲಾದ ವಸಂತೋತ್ಸವಕ್ಕೆ ಭುಜಂಗನಗರ, ಲಕ್ಷ್ಮಣೇಶ್ವರ, ಡಂಬಳ ಪ್ರದೇಶಗಳ ಸಾಮಂತರು ಬಂದಿದ್ದರೆಂದು ಹೇಳಿದೆ. ಈ ಸ್ಥಳಗಳು ಕ್ರಮವಾಗಿ ಹಾವನೂರು ಲಕ್ಮೇಶ್ವರ ಮತ್ತು ಡಂಬಳಗಳೆಂದು ಗುರುತಿಸಲಾಗಿದೆ.
ಇಮ್ಮಡಿ ಅಲಾ—ಉದ್—ದೀನ್ ಬಹಮನಿ ಸುಲ್ತಾನನಾಗಿದ್ದಾಗ ನವಲಗುಂದ ಅವನ ರಾಜ್ಯದ ಒಂದು ಸರ್ಕಾರ್ ಎನಿಸಿತ್ತು. ಅಲ್ಲಿ ಪ್ರಾಂತ್ಯಾಧಿಪತಿಯಾಗಿದ್ದ ಆತನ ಭಾವಮೈದ ಜಿಲಾಲ್ಖಾನ್ ಅಲಾ--ಉದ್--ದೀನನ ವಿರುದ್ಧ ದಂಗೆ ಎದ್ದ. ಆದರೆ ಮಹಮದ್ ಗವಾನ. ಚಾಣಾಕ್ಷತೆಯಿಂದ ಆ ದಂಗೆಯನ್ನು ಅಡಗಿಸಿದ. ಆಗ ಬಂಕಾಪುರವನ್ನು ಗವಾನ ವಶಪಡಿಸಿಕೊಂಡಿದ್ದನಾದರೂ ಅನಂತರ ಅದು ಮತ್ತೊಮ್ಮೆ ವಿಜಯನಗರದ ಪಾಲಾಯಿತು.
ಬಿಜಾಪುರದಲ್ಲಿ ಯೂಸುಫ್ ಅದಿಲ್ ಷಹ (1479—1510) ಸ್ವತಂತ್ರವಾಗಿ ಆಳತೊಡಗಿದಾಗ ಧಾರವಾಡದ ಬಹಳ ಭಾಗಗಳು ಆತನ ವಶವಾದುವು. ಆದರೂ [[ಕೃಷ್ಣದೇವರಾಯ]] ಹಾಗೂ ಅವನ ಅನಂತರದ ಅರಸರ ಕಾಲದಲ್ಲಿ ಜಿಲ್ಲೆಯ ದಕ್ಷಿಣದ ಭಾಗಗಳು ಅವರ ಅಧೀನದಲ್ಲಿದ್ದುದೆನ್ನಬಹುದು. ಅಳಿಯ ರಾಮರಾಯ ಪೋರ್ಚುಗೀಸರೊಂದಿಗೆ ಮಾಡಿಕೊಂಡ ಒಪ್ಪಂದವೊಂದರಲ್ಲಿ ಒಬೆಲಿ--ಹುಬ್ಬಳ್ಳಿಯ ಪ್ರಸ್ತಾಪವಿದೆ.
ಅಹಮದ್ನಗರ ಹಾಗೂ ಬಿಜಾಪುರದ ಸುಲ್ತಾನರ ನಡುವಣ ವಿರಸದ ಪರಿಣಾಮವಾಗಿ ಮುರ್ತುಜಾ ನಿಜಾಮ್ ಷಹ ಧಾರವಾಡದ ಕೋಟೆಯನ್ನು ಆದಿಲ್ ಷಹನಿಂದ ಕಸಿದ (1569). ಆದರೆ ಬಳಿಕ ಅವರಲ್ಲಿ ಉಂಟಾದ ಒಪ್ಪಂದದಂತೆ ಆದಿಲ್ ಷಹ ಕರ್ನಾಟಕದಲ್ಲಿ ರಾಜ್ಯ ವಿಸ್ತರಿಸಲು ಸ್ವತಂತ್ರನಾಗಿದ್ದ. 1573ರಲ್ಲಿ ಅದಿಲ್ ಷಹ ಆ ವೇಳೆಗೆ ಸ್ವತಂತ್ರವಾಗಿದ್ದ ಧಾರವಾಡವನ್ನು ಮುತ್ತಿದ. ಆರು ತಿಂಗಳುಗಳ ಹೋರಾಟದ ಅನಂತರ ಕೋಟೆ ಅವನ ವಶವಾಯಿತು. ಅನಂತರದ ಗುರಿ ಬಂಕಾಪುರ. ಅಲ್ಲಿ ವಿಜಯನಗರದ ಅರಸನಾಗಿದ್ದ ವೆಂಕಟಾದ್ರಿಯ ಸಾಮಂತರಲ್ಲೊಬ್ಬನಾಗಿದ್ದ ವೇಳಪರಾಯ ಅಧಿಕಾರದಲ್ಲಿದ್ದ. ಆತ ಅರಸನ ಸಹಾಯ ಯಾಚಿಸಿದ. ಅದು ದೊರಕಲಿಲ್ಲ. ಆದರೂ ಧೈರ್ಯದಿಂದ ಕಾದಿದ. ಆದಿಲ್ ಷಹನ ಸೇನಾನಿಯಾದ ಮುಸ್ತಫಾ ಖಾನ ಮುತ್ತಿಗೆಯನ್ನು ಬಿಗಿಗೊಳಿಸಿದ. ಸುಮಾರು 1,1/2 ವರ್ಷಗಳ ಅನಂತರ ಕೋಟೆ ಅವನ ವಶವಾಯಿತು. (1575) ಆದಿಲ್ ಷಹ ಅಲ್ಲಿಯ ದೇವಾಲಯವನ್ನು ಹಾಳುಗೆಡವಿ ಆ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿಸತೊಡಗಿದ.
ಅನಂತರದ ಒಂದು ಶತಮಾನಕಾಲ ಧಾರವಾಡ ಜಿಲ್ಲೆ ಬಿಜಾಪುರ ಸುಲ್ತಾನನ ಅಧೀನದಲ್ಲಿತ್ತು. 17ನೆಯ ಶತಮಾನದ ಕೊನೆಯ ಭಾಗದಲ್ಲಿ ಶಿವಾಜಿ ಬಿಜಾಪುರದ ವಿರುದ್ಧ ಸೈನ್ಯಾಚರಣೆ ನಡೆಸಿದಾಗ ಹುಬ್ಬಳ್ಳಿಯಲ್ಲಿ ಅನೇಕ ನೇಕಾರರು ನೆಲೆಸಿದ್ದರು. ಅಲ್ಲಿ ಅನೇಕ ಮಗ್ಗಗಳಲ್ಲಿ ಬಟ್ಟೆಯನ್ನು ನೇಯಲಾಗುತ್ತಿತ್ತು. ಅದೊಂದು ಖ್ಯಾತ ಪಟ್ಟಣವಾಗಿತ್ತು. 1673ರಲ್ಲಿ ಮರಾಠರ ಅಣ್ಣಾಜಿದತ್ತು ಈ ನಗರವನ್ನು ಮುತ್ತಿ ಇಲ್ಲಿಯ ವರ್ತಕರನ್ನು ಸುಲಿಗೆಮಾಡಿದ. ಇಂಗ್ಲಿಷರಿಗೆ ಸೇರಿದ ಕೋಠಿಯೊಂದು ಹುಬ್ಬಳ್ಳಿಯಲ್ಲಿತ್ತು. ಅಲ್ಲಿಯ ಸುಮಾರು 2,773 ಪೌಂಡುಗಳಷ್ಟು ವಸ್ತುಗಳು ನಾಶಮಾಡಲ್ಪಟ್ಟುವೆಂದು ಇಂಗ್ಲಿಷ್ ವರ್ತಕರು ದೂರಿದರು. 1673ರಲ್ಲಿ ಅದಿಲ್ ಷಹನ ಪ್ರತಿನಿಧಿಯಾಗಿ ಬಂಕಾಪುರ ಸರ್ಕಾರದ ರಕ್ಷಣೆಗಾಗಿ ಅಬ್ದುಲ್ ಕರೀಂ ಖಾನ ಸವಣೂರಿನಲ್ಲಿ ಪ್ರತಿಷ್ಠಿಸಲ್ಪಟ್ಟ. ಬಂಕಾಪುರಕ್ಕೆ ಸೇರಿದ 16 ಪರಗಣಗಳಲ್ಲಿ ನಸರಾಬಾದ ಅಥವಾ ಧಾರವಾಡ ಮತ್ತು ಗದಗುಗಳು ಪ್ರಮುಖವಾಗಿದ್ದುವು. 1686ರಲ್ಲಿ ಬಿಜಾಪುರ ಮೊಗಲ್ ಸಾಮ್ರಾಜ್ಯಕ್ಕೆ ಸೇರಿದಾಗ ಈತ ಸವಣೂರನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡು ಮೊಗಲರ ಅಧೀನತೆಯನ್ನು ಒಪ್ಪಿ ತನ್ನ ಪ್ರಾಂತ್ಯದ ಕಂದಾಯದ ವಸೂಲಿಗೆಂದು ನವಲಗುಂದ, ಶಿರಹಟ್ಟಿ ಹಾವನೂರು, ಡಂಬಳಗಳಲ್ಲಿ ಹಿಂದೂ ದೇಸಾಹಿಗಳನ್ನು ನೇಮಿಸಿದ.
1719ರಲ್ಲಿ ಮೊಗಲ್ ಚಕ್ರವರ್ತಿಯಿಂದ ಮರಾಠರ ಸಾಹು ಧಾರವಾಡದ ಸರ್ದೇಶಮುಖಿಯನ್ನು ವಸೂಲುಮಾಡುವ ಅಧಿಕಾರವನ್ನೂ ಹಲವಾರು ಪ್ರದೇಶಗಳ ಸ್ವರಾಜ್ಯವನ್ನೂ ಪಡೆದ. ಗದಗು ಈ ಪ್ರದೇಶಗಳಲ್ಲೊಂದಾಗಿತ್ತು. ಆದರೆ ಸವಣೂರು ನವಾಬ ಕ್ರಮೇಣ ಪ್ರಬಲನಾದ. ಮೊಗಲರಿಂದ ಸ್ವತಂತ್ರಗೊಂಡು ನಿಜಾಮನ ಅಧಿಕಾರವನ್ನೊಪ್ಪಿಕೊಂಡಿದ್ದ ಈತ ಕೊನೆಗೆ ನಿಜಾಮನ ಅಧಿಕಾರವನ್ನೂ ಧಿಕ್ಕರಿಸಿದ. ಮರಾಠರು ಇವನ ಮೇಲೆ ದಂಡೆತ್ತಿ ಬಂದರು. ಮರಾಠಾ ಪೇಷ್ವೆಯ ಸೈನ್ಯದ ಎದುರು ಸವಣೂರಿನ ನವಾಬ ಸೋತು ಅಪಾರವಾದ ಹಣವನ್ನು ಮರಾಠರಿಗೆ ತೆರಬೇಕಾಯಿತಲ್ಲದೆ ಅದಕ್ಕೆಂದು ಬಂಕಾಪುರದ ಕೋಟೆಯನ್ನು ಹೋಳ್ಕರನಿಗೆ ಒತ್ತೆಯಾಗಿಟ್ಟ. ಹುಬ್ಬಳ್ಳಿ, ಮಿಶ್ರಿ ಕೋಟೆಗಳನ್ನು ಇವನು ಮೊದಲೇ ಒಪ್ಪಿಸಿದ್ದ. ಧಾರವಾಡ, ನವಲಗುಂದ ಗದಗುಗಳನ್ನು ಮರಾಠರಿಗೆ ಒಪ್ಪಿಸಬೇಕಾಯಿತು. ಇನ್ನೆಲ್ಲ ಮರಾಠರು ದೇಸಾಯಿಗಳನ್ನು ನೇಮಿಸಿ ಅವರ ಮೂಲಕ ಇಲ್ಲಿಯ ಕಂದಾಯವನ್ನು ವಸೂಲು ಮಾಡತೊಡಗಿದರು.
ಮೈಸೂರಿನ [[ಹೈದರಾಲಿ|ಹೈದರ್]] 1763ರಲ್ಲಿ ಸವಣೂರಿನ ನವಾಬನನ್ನು ಸೋಲಿಸಿ ಮುಂದುವರಿದು ಧಾರವಾಡವನ್ನು ಆಕ್ರಮಿಸಿದಾಗ ಮಾಧವ ರಾವ್ ಪೇಷ್ವೆ ಹೈದರನ ವಿರುದ್ಧ ಹೋರಾಡಿದ. ರಟ್ಟೇಹಳ್ಳಿಯಲ್ಲಿ ಹೈದರನ ಸೈನ್ಯ ಸೇರಿತು. ಆದರೆ ಇಬ್ಬರು ಸ್ಪರ್ಧಿಗಳೂ ಚಾಕಚಕ್ಯದಿಂದ ಮುಂದುವರಿದರು. ಅಂತಿಮವಾಗಿ 1765ರಲ್ಲಿ ಹೈದರ್ ಸೋತಾಗ 32 ಲಕ್ಷ ರೂಪಾಯಿಗಳನ್ನು ಪೇಶ್ವೆಗೆ ಕೊಟ್ಟು ಧಾರವಾಡದ ಕೋಟೆಯನ್ನು ಹಿಂದಿರುಗಿಸಬೇಕಾಯಿತು.
ಪೇಶ್ವೆ ಮಾಧರಾಯ ಮರಣ ಹೊಂದಿದ ಬಳಿಕ ಹೈದರ್ ಉತ್ತರ ಕರ್ನಾಟಕದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಮತ್ತೆ ಯತ್ನಿಸಿದ. ಅವನು 1778 ರಲ್ಲಿ ಮರಾಠರನ್ನು ಸೋಲಿಸಿ ಧಾರವಾಡ, ಬಾದಾಮಿ, ಜಾಲಿಹಾಳಗಳನ್ನು ಆಕ್ರಮಿಸಿ, ನರಗುಂದ, ನವಲಗುಂದ, ಡಂಬಳ, ಶಿರಹಟ್ಟಿಗಳ ದೇಸಾಯರನ್ನು ಅವರವರ ಸ್ಥಾನದಲ್ಲಿ ಮುಂದುವರಿಸಿ ಅವರು ಕಂದಾಯ ಕೊಡುವ ಏರ್ಪಾಡನ್ನು ಮಾಡಿಕೊಂಡ. ಸವಣೂರಿನ ನವಾಬ ಹಕಿಮ್ ಖಾನನ ಮಗಳನ್ನು ತನ್ನ ಎರಡನೆಯ ಮಗನಿಗೆ ತಂದುಕೊಂಡು ತನ್ನ ಮಗಳನ್ನು ಅವರ ಹಿರಿಯ ಮಗನಿಗೆ ಮದುವೆ ಮಾಡಿಕೊಟ್ಟ. ಬಾಂಧವ್ಯವನ್ನು ಬಿಗಿಗೊಳಿಸಲು ಯತ್ನಿಸಿದ. [[ಟಿಪ್ಪು ಸುಲ್ತಾನ್|ಟೀಪು ಸುಲ್ತಾನ]] ಆಡಳಿತ ಸೂತ್ರವನ್ನು ವಹಿಸಿದಾಗ ಇಲ್ಲಿಯ ದೇಸಾಯರು ಹೆಚ್ಚಿನ ಕಪ್ಪಕಾಣಿಕೆಗಳನ್ನೂ ತೆರಿಗೆಗಳನ್ನೂ ಕೊಡಬೇಕೆಂದು ಅವನು ಆಗ್ರಹಮಾಡಿದ. ನರಗುಂದದ ವೆಂಕಟರಾಯ ಈತನ ವಿರುದ್ಧ ದಂಗೆ ಎದ್ದು ಮರಾಠರನ್ನು ಸೇರಿದ. ಟೀಪುವಿನ ವಿರುದ್ಧ ಮರಾಠರೂ ನಿಜಾಮರೂ ಒಂದಾದರು. ಇವರ ನಡುವೆ ಹಲವಾರು ಬಾರಿ ಘರ್ಷಣೆಗಳುಂಟಾಗಿ 1790 ರ ವರೆಗೂ ಯಾವ ನಿಶ್ಚಿತವಾದ ಫಲಿತಾಂಶವೂ ದೊರಕಲಿಲ್ಲ. ಇಂಗ್ಲೀಷ್ ಸೈನ್ಯ ಮರಾಠರ ನೆರವಿಗೆ ಬಂತು. 1790ರಲ್ಲಿ ಟೀಪು ಸೋತು ತುಂಗಭದ್ರೆಯ ದಕ್ಷಿಣಕ್ಕೆ ಸರಿದ. ಮುಂಬಯಿ ಕರ್ನಾಟಕ ಪ್ರದೇಶ ಮರಾಠರಿಗೆ ಸೇರಿತು.
ಇಷ್ಟೆಲ್ಲ ಆದರೂ ಧಾರವಾಡ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಎಲ್ಲೆಲ್ಲೂ ಸಂಪತ್ತು ಸುಭಿಕ್ಷಗಳಿದ್ದುವೆಂದು ಮೂರ್ ಎಂಬಾತನ ಬರೆಹದಿಂದ ತಿಳಿದುಬರುತ್ತದೆ.
ಧಾರವಾಡದ ಇತಿಹಾಸದಲ್ಲಿ ಮುಂದಿನ ಪ್ರಮುಖ ಘಟನೆ ಧೋಂಡಿಯವಾಘನಿಗೆ ಸಂಬಂಧಿಸಿದ್ದು. ಟೀಪುವಿನ ಸೈನ್ಯದಲ್ಲಿದ್ದ ಈ ಮರಾಠಾ ಯೋಧ ಸಾತಾರಾ ಮತ್ತು [[ಕೊಲ್ಲಾಪುರ|ಕೊಲ್ಹಾಪುರ]]ದ ಮರಾಠರ ಮನೆತನಗಳ ನಡುವಣ ಅಹಿತಕರ ಸಂಬಂಧವನ್ನು ಉಪಯೋಗಿಸಿಕೊಂಡು ಧಾರವಾಡದಲ್ಲಿ ದಂಗೆ ಎದ್ದ. ಕರ್ನಲ್ ವೆಲ್ಸ್ಲಿಯ ಇಂಗ್ಲಿಷ್ ಸೈನ್ಯದ ಮುಂದೆ ಧೋಂಡಿಯ ವಾಘನ ಪ್ರತಿಭಟನೆ ಕುಸಿದುಬಿತ್ತು.
ಇಂಗ್ಲೀಷರಿಗೂ ಮರಾಠರಿಗೂ ಬೇಸಿನ್ ಒಪ್ಪಂದದ ಪ್ರಕಾರ ಸವಣೂರು. ಬಂಕಾಪುರಗಳು ಇಂಗ್ಲೀಷರ ಕೈಸೇರಿದುವು (1802). 1817 ರ ಪುಣೆ ಒಪ್ಪಂದದಂತೆ ಧಾರವಾಡ, ಕುಸುಗಲ್ಲುಗಳೂ ಇವರಿಗೆ ಸೇರಿದುವು. ಈ ಪ್ರದೇಶಕ್ಕೆ ಕರ್ನಲ್ (ಅನಂತರ ಸರ್ ಥಾಮಸ್) ಮನ್ರೋ ಕಮಿಷನರನಾಗಿ ನೇಮಕಗೊಂಡ. ಈತ ಆಂತರಿಕ ಪ್ರತಿಭಟನೆಗಳನ್ನೆಲ್ಲ ಅಡಗಿಸಿ ಇಂಗ್ಲೀಷರ ಆಡಳಿತವನ್ನು ನೆಲೆಗೊಳಿಸಿದ. 1830ರಲ್ಲಿ ಧಾರವಾಡ ಜಿಲ್ಲೆ ರೂಪುಗೊಂಡಿತು. 1857 - 58 ರಲ್ಲಿ ನರಗುಂದದ ಬಾಬಾಸಾಹೇಬನೂ ಮುಂಡರಗಿಯ ಭೀಮರಾಯನೂ ಕೂಡಿ ಬಂಡೆದ್ದರು. ಇವರನ್ನು ಅಡಗಿಸಲು ಹೋದ ವೇಸನನನ್ನು ಸುರೇಬಾನದಲ್ಲಿ ನರಗುಂದದ ಬಾಬಾಸಾಹೇಬ ಕೊಂದ. ಆದರೆ ಇವನನ್ನು ಬೆನ್ನಟ್ಟಿದ ಕರ್ನಲ್ ಮಾಲ್ಕೋಮ್ ಈತನನ್ನು ಸೆರೆಹಿಡಿದು ಬೆಳಗಾಮಿನಲ್ಲಿ ಮರಣದಂಡನೆಗೆ ಗುರಿಪಡಿಸಿದ. ಈ ಮೊದಲೇ ಕೊಪ್ಪಳದಲ್ಲಿ ಮುಂಡರಗಿ ಭೀಮರಾಯ ಹತನಾಗಿದ್ದ. ಇದರೊಂದಿಗೆ ಬಂಡಾಯ ಅಡಗಿತು.
ಅನಂತರ ಭಾರತ ಸ್ವತಂತ್ರವಾಗುವವರೆಗೂ ಧಾರವಾಡ ಜಿಲ್ಲೆ ಮುಂಬಯಿ ಪ್ರಾಂತ್ಯದ ಭಾಗವಾಗಿದ್ದು. ಅನಂತರ ಮುಂಬಯಿ ರಾಜ್ಯದಲ್ಲಿ ಮುಂದುವರಿಯಿತು. 1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದಾಗ ಇದು ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ) ಸೇರಿತು.
=== ಸಾಂಸ್ಕೃತಿಕ ===
[[File:Bendre.jpg|thumb|right|200px|ದ.ರಾ.ಬೇಂದ್ರೆ]]
ಆಧುನಿಕ ವಿದ್ವಾಂಸ ಹಂಪ ನಾಗರಾಜಯ್ಯ ("ಹಂಪನ") ಪ್ರಕಾರ , ''ಆದಿಕವಿ'' ("ಮೊದಲ ಕವಿ") ಎಂದೂ ಕರೆಯಲ್ಪಡುವ ಪ್ರಾಚೀನ ಕನ್ನಡ ಕವಿ ಪಂಪ ಧಾರವಾಡ ಜಿಲ್ಲೆಯ [[ಅಣ್ಣಿಗೇರಿ]] ಎಂಬ ಪಟ್ಟಣದಲ್ಲಿ ಜನಿಸಿದರು .
[[ಸವಾಯಿ ಗಂಧರ್ವ]] , [[ಮಲ್ಲಿಕಾರ್ಜುನ ಮನ್ಸೂರ್]] , [[ಭೀಮಸೇನ ಜೋಷಿ|ಭೀಮಸೇನ ಜೋಶಿ]] , [[ಬಸವರಾಜ ರಾಜಗುರು]] , [[ಕುಮಾರ ಗಂಧರ್ವ]] ಮತ್ತು [[ಗಂಗೂಬಾಯಿ ಹಾನಗಲ್|ಗಂಗೂಬಾಯಿ ಹಂಗಲ್]] ಸೇರಿದಂತೆ ಹಿಂದೂಸ್ತಾನಿ ಸಂಗೀತದ ಕೆಲವು ಶ್ರೇಷ್ಠ ಪ್ರತಿಭೆಗಳನ್ನು ಧಾರವಾಡ ಜಿಲ್ಲೆ ಕೊಡುಗೆ ನೀಡಿದೆ .
ಜ್ಞಾನಪೀಠ ಪ್ರಶಸ್ತಿ ವಿಜೇತರಾದ [[ದ.ರಾ.ಬೇಂದ್ರೆ|ದ.ರಾ. ಬೇಂದ್ರೆ]] , [[ವಿನಾಯಕ ಕೃಷ್ಣ ಗೋಕಾಕ|ವಿ.ಕೆ. ಗೋಕಾಕ್]] ಮತ್ತು [[ಗಿರೀಶ್ ಕಾರ್ನಾಡ್]] ಅವರ ಮೂಲ ಧಾರವಾಡದಲ್ಲಿದೆ. ಕನ್ನಡ ಬರಹಗಾರರು ಮತ್ತು ವಿಮರ್ಶಕರಾದ [[ಕೀರ್ತಿನಾಥ ಕುರ್ತಕೋಟಿ]] ಮತ್ತು ಸಿ. ಪಿ. ಸಿದ್ಧಾಶ್ರಮ ಧಾರವಾಡದವರು. ಖ್ಯಾತ ಮರಾಠಿ ಬರಹಗಾರ ಜಿ.ಎ.ಕುಲಕರ್ಣಿ ಕೂಡ ತಮ್ಮ ಜೀವನದ ಬಹುಪಾಲು ಕಾಲ ಬದುಕಿದ್ದರು. ನಟಿಯರಾದ [[ಶಾಂತಾ ಹುಬ್ಳೀಕರ್]] ಮತ್ತು ಲೀನಾ ಚಂದಾವರ್ಕರ್ ಇಲ್ಲಿ ಜನಿಸಿದರು.
ಇನ್ಫೋಸಿಸ್ನ ಸಹ-ಅಧ್ಯಕ್ಷರಾದ [[ನಂದನ್ ನಿಲೇಕಣಿ]] ಅವರು ತಮ್ಮ ಚಿಕ್ಕಪ್ಪನ ಕುಟುಂಬದೊಂದಿಗೆ ಧಾರವಾಡಕ್ಕೆ ಶಿಕ್ಷಣಕ್ಕಾಗಿ ತೆರಳಿದರು ಮತ್ತು ಸೇಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದರು.
ಧಾರವಾಡದಲ್ಲಿ ಅಧ್ಯಯನ ಮಾಡಿದ ಹರ್ಷದ್ ಮೆಹ್ತಾ ಹಗರಣವನ್ನು ಬಹಿರಂಗಪಡಿಸಿದ ಮುಂಬೈ ಮೂಲದ ಹಣಕಾಸು ಪತ್ರಕರ್ತೆ [[ಸುಚೇತಾ ದಲಾಲ್]] . ಲೂಸಿ ಡಿ'ಅಬ್ರೂ (ಇದುವರೆಗಿನ ಅತ್ಯಂತ ಹಿರಿಯ ಬ್ರಿಟನ್) ಕೂಡ ಧಾರವಾಡದಲ್ಲಿ ಜನಿಸಿದರು.
ಧಾರವಾಡವು ಕ್ರಿಕೆಟ್ನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ದಲಿತ ಸಮುದಾಯದ ಮೊದಲ ಸದಸ್ಯ ಮತ್ತು ನಂತರ ದಲಿತ ಹಕ್ಕುಗಳಿಗಾಗಿ ರಾಜಕೀಯ ಕಾರ್ಯಕರ್ತರಾದ ಪಲ್ವಂಕರ್ ಬಾಲೂ ಅವರ ಜನ್ಮಸ್ಥಳವೂ ಆಗಿದೆ . ಭಾರತೀಯ ಬೌಲರ್ [[ಸುನಿಲ್ ಜೋಷಿ|ಸುನಿಲ್ ಜೋಶಿ]] ಕೂಡ ಧಾರವಾಡದವರು.
* '''ಡೊಳ್ಳು ಕುಣಿತ'''
[[Image:Dollu-kunitha.jpg|thumb|300px|ಡೊಳ್ಳು ಕುಣಿತ ಪ್ರದರ್ಶನ ಎಪ್ರಿಲ್ ೮,೨೦೦೬]]
ಇದು ಜನಪ್ರಿಯ ನೃತ್ಯ. ದೊಡ್ಡ ಡೊಳ್ಳುಗಳನ್ನು ಬಣ್ಣದ ಬಟ್ಟೆಯಿಂದ ಅಲಂಕರಿಸಲಾಗುತ್ತದೆ. ಪುರುಷರು ಕುತ್ತಿಗೆಗೆ ಸುತ್ತಿಕೊಂಡು ಲಯಬದ್ಧವಾಗಿ ಡೊಳ್ಳು ಬಾರಿಸುತ್ತಾ ಮಾಡುವ ನೃತ್ಯ. ಕೆಲವೊಮ್ಮೆ ಧಾರ್ಮಿಕ ಸ್ತುತಿ ಅಥವಾ ಯುದ್ಧಗಳಿಗೆ ಸಂಬಂಧಿಸಿದ ಹಾಡುಗಳೊಂದಿಗೆ ಇರುತ್ತವೆ.
* '''ವೀರಗಾಸೆ'''
[[ಚಿತ್ರ:Viragase 02.jpg|thumb|ವೀರಗಾಸೆಯ ಒಂದು ದೃಶ್ಯ]]
[[ವೀರಗಾಸೆ]] ಒಂದು ಜನಪ್ರಿಯ ಜಾನಪದ ನೃತ್ಯ. ಇದು ವೀರಭದ್ರ ದೇವರ ಶೌರ್ಯ ಮತ್ತು ಶೌರ್ಯದ ಸಾಂಕೇತಿಕ ಪ್ರಸ್ತುತಿಯಾಗಿದೆ. ಇದರ ಪ್ರತಿಪಾದಕರನ್ನು ಲಿಂಗದೇವರು ಎಂದು ಕರೆಯಲಾಗುತ್ತದೆ ಮತ್ತು ಅವರು ಉತ್ಸವದ ಸಮಯದಲ್ಲಿ, ವಿಶೇಷವಾಗಿ ಶ್ರಾವಣ ಮತ್ತು ಕಾರ್ತಿಕ ತಿಂಗಳುಗಳಲ್ಲಿ ಧಾರ್ಮಿಕ ಉತ್ಸಾಹದಿಂದ ನೃತ್ಯವನ್ನು ಪ್ರದರ್ಶಿಸುತ್ತಾರೆ.
* '''ನಂದಿಕೋಲು ಕುಣಿತ'''
ಈ ಕಲಾ ಪ್ರಕಾರವು ಶಿವನ ಪುರುಷ ಭಕ್ತರ ಕ್ಷೇತ್ರವಾಗಿದೆ. ನಂದಿ ಕಂಬವು ಸುಮಾರು 18 ಮೊಳ ಉದ್ದವಿದ್ದು, ಪ್ರತಿ ಮೊಳವು ಒಂದು 'ಧರ್ಮ'ವನ್ನು ಪ್ರತಿನಿಧಿಸುತ್ತದೆ. ಕಂಬದ ಉದ್ದವು ಹಿತ್ತಾಳೆಯ ಮಡಿಕೆಗಳು ಮತ್ತು ತಟ್ಟೆಗಳೊಂದಿಗೆ ಜೋಡಿಸಲ್ಪಟ್ಟಿದೆ, ಮತ್ತು ಮೇಲ್ಭಾಗದಲ್ಲಿ ರೇಷ್ಮೆ ಟಸೆಲ್ನೊಂದಿಗೆ ಅಲಂಕೃತ ಬೆಳ್ಳಿ ಅಥವಾ ಹಿತ್ತಾಳೆಯ ಛತ್ರಿಯನ್ನು ಅಳವಡಿಸಲಾಗಿದೆ, ಅದು ಧ್ವಜವಾಗಿದೆ. ಜೋಲಿ ಮೇಲೆ ಪ್ರದರ್ಶಕನು ಕಂಬವನ್ನು ಸಮತೋಲನಗೊಳಿಸುತ್ತಾನೆ; ಇದಕ್ಕೆ ಕೌಶಲ್ಯ ಮತ್ತು ಶಕ್ತಿ ಎರಡೂ ಬೇಕಾಗುತ್ತದೆ. ಕಂಬದ ಮೇಲಿನ ಮಡಿಕೆಗಳು ಮತ್ತು ತಟ್ಟೆಗಳಿಂದ ಹಿನ್ನೆಲೆ ಬಡಿತ ಮತ್ತು ಶಬ್ದಗಳ ಮೇಳದೊಂದಿಗೆ ಭಕ್ತನ ಪ್ರೇರಿತ ನೃತ್ಯದ ನೋಟವು ನಿಜವಾಗಿಯೂ ಉಸಿರುಕಟ್ಟುವಂತಿದೆ.
* '''ಜೋಡು ಹಲಿಗೆ'''
ಹಲಿಗೆ ಎಂದರೆ ಇಬ್ಬರು ಕಲಾವಿದರು ಅದ್ಭುತ ಶಕ್ತಿ ಮತ್ತು ಶಕ್ತಿಯ ಲಯಬದ್ಧ ಸ್ವರಗಳನ್ನು ಉತ್ಪಾದಿಸಲು ಬಳಸುವ ಎರಡು ತಾಳವಾದ್ಯ ವಾದ್ಯಗಳು. ವೇದಿಕೆಯ ಉದ್ದಕ್ಕೂ ಅವರ ದೈಹಿಕ ಶಕ್ತಿಯನ್ನು ವ್ಯಕ್ತಪಡಿಸುವ ಚಲನೆಗಳು ವಾದ್ಯದಿಂದ ಉತ್ಪತ್ತಿಯಾಗುವ ಸ್ವರಗಳೊಂದಿಗೆ ಸಮನ್ವಯಗೊಳ್ಳುತ್ತವೆ. ವೃತ್ತಾಕಾರದ ಹಲಿಗಿ (ಮರದ) ಆಕಾರವನ್ನು ಎಮ್ಮೆಯ ಚರ್ಮದಿಂದ ಮಾಡಲಾಗಿದೆ. ಅದರ ಮೇಲೆ ಒಂದು ಸಣ್ಣ ಕೋಲನ್ನು ಬಳಸಲಾಗುತ್ತದೆ. ದೈಹಿಕ ಚಲನೆಯೊಂದಿಗೆ ಸಂಯೋಜಿಸಲ್ಪಟ್ಟ ಸ್ವರಗಳು ವೇದಿಕೆಯನ್ನು ವ್ಯಾಪಿಸಿ ಪ್ರೇಕ್ಷಕರನ್ನು ಸೆಳೆಯುತ್ತವೆ.
* '''ಲಂಬಾಣಿ ನೃತ್ಯ'''
ಲಂಬಾಣಿ ಮಹಿಳೆಯರು ವರ್ಣರಂಜಿತವಾಗಿ ಉಡುಗೆ ತೊಟ್ಟು ಚಪ್ಪಾಳೆ ತಟ್ಟುತ್ತಾ ಹಾಡುತ್ತಾ ವೃತ್ತಾಕಾರವಾಗಿ ಚಲಿಸುತ್ತಾರೆ. ಈ ನೃತ್ಯವು ಸಾಮಾನ್ಯವಲ್ಲ. ಉಡುಗೆ ತೊಡುಗೆ, ಜೀವನ ವಿಧಾನ ಮತ್ತು ವಾಸಸ್ಥಳದಲ್ಲಿ, ಅವರು ಪ್ರಮುಖ ಹಬ್ಬಗಳಲ್ಲಿ ಮುಕ್ತ ರೀತಿಯಲ್ಲಿ ನೃತ್ಯ ಮಾಡುತ್ತಾರೆ.
* '''ವೀರಭದ್ರ ಕುಣಿತ'''
ಈ ನೃತ್ಯ ಪ್ರಕಾರವು ವೀರಭದ್ರನ ಕಥೆಯನ್ನು ಚಿತ್ರಿಸುತ್ತದೆ, ಈ ವೀರಭದ್ರನು ತನ್ನ ಮಾವ ದಕ್ಷನಿಗೆ ಪಾಠ ಕಲಿಸಲು ಶಿವನಿಂದ ಸೃಷ್ಟಿಸಲ್ಪಟ್ಟ ಪೌರಾಣಿಕ ಸಣ್ಣ ದೇವರು. ವೀರಭದ್ರನು ಯಾಗದ ಸ್ಥಳಕ್ಕೆ ಹೋಗಿ ಸಮಾರಂಭವನ್ನು ನಾಶಮಾಡುತ್ತಾನೆ.
== ಪ್ರವಾಸೋದ್ಯಮ ==
ಧಾರವಾಡ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳು ಸೇರಿದಂತೆ ಹಲವು ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿವೆ.
ಧಾರವಾಡ
* '''ಹಿರೇಮಠ:''' ಧಾರವಾಡದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಅಮೀನಭಾವಿ , ''24 ತೀರ್ಥಂಕರ ಬಸದಿ'' , ಹಿರೇಮಠ ಮತ್ತು ಗುಹಾ ದೇವಾಲಯದ ಸ್ಥಳವಾಗಿದೆ . ಹಿರೇಮಠವು ಮರದ ಹಲಗೆಯ ಮೇಲೆ ವರ್ಣಚಿತ್ರಗಳನ್ನು ಹೊಂದಿದೆ. ಹಲಗೆಯನ್ನು ಕಿತ್ತೂರಿನಿಂದ ತರಲಾಗುತ್ತದೆ .
* '''ಧಾರವಾಡ ಕೋಟೆ:''' ಒಂದು ಕಾಲದಲ್ಲಿ ದೊಡ್ಡ ಕೋಟೆಯಾಗಿದ್ದ ಕೋಟೆಯ ಅವಶೇಷಗಳು (ಕೇವಲ ಎರಡು ಮುಖ್ಯ ದ್ವಾರಗಳು) ಈಗ ಧಾರವಾಡದ ಮಧ್ಯಭಾಗದಲ್ಲಿವೆ ಮತ್ತು ಇದನ್ನು 1403 ರಲ್ಲಿ ಧಾರ್ ರಾವ್ ನಿರ್ಮಿಸಿದರು.
ಹುಬ್ಬಳ್ಳಿ
* ಉಣಕಲ್ನಲ್ಲಿರುವ '''ಚಂದ್ರಮೌಳೇಶ್ವರ ದೇವಸ್ಥಾನವು''' ಪಶ್ಚಿಮ ಚಾಲುಕ್ಯರ ಕಾಲದ ಚಂದ್ರಮೌಳೇಶ್ವರ ಶಿವ ದೇವಸ್ಥಾನ ಮತ್ತು ''ಉಣಕಲ್ ಸರೋವರಕ್ಕೆ'' ಸೇರಿದೆ .
* '''ಉಣಕಲ್ ಸರೋವರವು''' ಪರಿಪೂರ್ಣ ಪಿಕ್ನಿಕ್ ಆಗಿ ಬಳಸಲ್ಪಡುತ್ತದೆ ಮತ್ತು ಉದ್ಯಾನವನ, ಮಕ್ಕಳಿಗೆ ಮನರಂಜನಾ ಸೌಲಭ್ಯಗಳು ಮತ್ತು ದೋಣಿ ವಿಹಾರವನ್ನು ಹೊಂದಿದೆ. ಈ ಸರೋವರವು ಹುಬ್ಬಳ್ಳಿಯಿಂದ 3 ಕಿ.ಮೀ ದೂರದಲ್ಲಿದೆ.
* '''ಭವಾನಿಶಂಕರ್ ದೇವಾಲಯ''' ಶ್ರೀ ನಾರಾಯಣನ ಪ್ರತಿಮೆಯನ್ನು ಹೊಂದಿರುವ ಈ ಚಾಲುಕ್ಯ ದೇವಾಲಯವು ದೇವರ ಹತ್ತು ಅವತಾರಗಳಿಂದ ಸುತ್ತುವರೆದಿದೆ.
* '''ಅಸರ್''' ಇದನ್ನು 1646 ರ ಸುಮಾರಿಗೆ ಮೊಹಮ್ಮದ್ ಅಲಿ ಶಾ ಅವರು ನ್ಯಾಯ ಸಭಾಂಗಣವಾಗಿ ಕಾರ್ಯನಿರ್ವಹಿಸಲು ನಿರ್ಮಿಸಿದರು. ಈ ಕಟ್ಟಡವನ್ನು ಪ್ರವಾದಿಯವರ ಗಡ್ಡದ ಎರಡು ಕೂದಲನ್ನು ಇರಿಸಲು ಸಹ ಬಳಸಲಾಗುತ್ತಿತ್ತು. ಮಹಿಳೆಯರಿಗೆ ಒಳಗೆ ಪ್ರವೇಶವಿಲ್ಲ.
* '''ನೃಪತುಂಗ ಬೆಟ್ಟವು''' ಹುಬ್ಬಳ್ಳಿಯ ಈಶಾನ್ಯ ಅಂಚಿನಲ್ಲಿರುವ ಒಂದು ಗುಡ್ಡವಾಗಿದೆ. ಗುಡ್ಡದ ತುದಿಯಿಂದ ಹುಬ್ಬಳ್ಳಿ ನಗರದ ನೋಟಗಳು ದೊರೆಯುತ್ತವೆ. ಉತ್ತರದ ಅಮರಗೋಳದಿಂದ ಪಶ್ಚಿಮದ ವಿಮಾನ ನಿಲ್ದಾಣದವರೆಗೆ ಹುಬ್ಬಳ್ಳಿಯ ದಕ್ಷಿಣ ಭಾಗಗಳವರೆಗೆ ಈ ಬೆಟ್ಟದ ನೋಟವು ವಿಸ್ತರಿಸಿದೆ.
* '''ಸಿದ್ಧಾರೂಢ ಮಠವು ಒಂದು ಧಾರ್ಮಿಕ ಸಂಸ್ಥೆಯಾಗಿದ್ದು,''' ಸ್ವಾಮಿ ಸಿದ್ಧಾರೂಢರು ಬೋಧಿಸಿದ ಅದ್ವೈತ ತತ್ತ್ವಶಾಸ್ತ್ರದ ಕೇಂದ್ರವಾಗಿದ್ದು , ಹುಬ್ಬಳ್ಳಿಯ ಹೊರವಲಯದಲ್ಲಿದೆ.
* '''ಗಾಜಿನ ಮನೆ''' ಹೆಸರೇ ಸೂಚಿಸುವಂತೆ, ಇದು ಗಾಜಿನ ಅರಮನೆಯಾಗಿದ್ದು, ಇದನ್ನು ಮಾಜಿ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಉದ್ಘಾಟಿಸಿದರು .
* '''ಬನಶಂಕರಿ ದೇವಸ್ಥಾನ ಅಮರಗೋಳ್''' ''ಶಂಕರಲಿಂಗ ಮತ್ತು ಬನಶಂಕರಿ ದೇವಸ್ಥಾನಕ್ಕೆ'' ಹೆಸರುವಾಸಿಯಾಗಿದೆ . ಇದು ಹುಬ್ಬಳ್ಳಿ ಮತ್ತು ಧಾರವಾಡದ ನಡುವೆಮತ್ತು ನವನಗರದ ಹತ್ತಿರದಲ್ಲಿದೆ.
* '''ಅಣ್ಣಿಗೇರಿಯಲ್ಲಿ''' ಕಲ್ಯಾಣಿ ಚಾಲುಕ್ಯರ ಕಾಲದ ''ಅಮೃತೇಶ್ವರ ದೇವಸ್ಥಾನ'' ಸೇರಿದಂತೆ ಹಲವು ಐತಿಹಾಸಿಕ ದೇವಾಲಯಗಳಿವೆ. ಇದು ಹುಬ್ಬಳ್ಳಿಯಿಂದ ಸುಮಾರು 30 ಕಿ.ಮೀ ದೂರದಲ್ಲಿ , ಹುಬ್ಬಳ್ಳಿ ಮತ್ತು ಗದಗ ನಡುವೆ ಇದೆ .
* '''ಕುಂದಗೋಳವು''' ಹುಬ್ಬಳ್ಳಿ-ಧಾರವಾಡದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ ''. ಇದು ಶಂಭುಲಿಂಗ ದೇವಸ್ಥಾನದ'' ನೆಲೆಯಾಗಿದೆಕರ್ನಾಟಕದ ಹಿಂದೂಸ್ತಾನಿ ಸಂಗೀತದ ಇತಿಹಾಸದಲ್ಲಿ ತನ್ನ ಸ್ಥಾನಕ್ಕೆ ಹೆಸರುವಾಸಿಯಾಗಿದೆ <sup>. [ ''ಉಲ್ಲೇಖದ ಅಗತ್ಯವಿದೆ'' ]</sup> ಸವಾಯಿ ಗಂಧರ್ವರ ಜನ್ಮಸ್ಥಳ. ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಮತ್ತು ಗಂಗೂಬಾಯಿ ಹಾನಗಲ್ ಇಲ್ಲಿ ಹಿಂದೂಸ್ತಾನಿ ಸಂಗೀತವನ್ನು ಕಲಿತರು ಮತ್ತು ಸವಾಯಿ ಗಂಧರ್ವರು ಅವರ ಗುರುಗಳಾಗಿದ್ದರು.
* ಕಲ್ಘಟ್ಗಿ :
** ತಂಬೂರು ಕಲಘಟಗಿಯಿಂದ ಸುಮಾರು 8 ಕಿ.ಮೀ ದೂರದಲ್ಲಿದೆ . ಇದು ''ಬಸವಣ್ಣ ದೇವಸ್ಥಾನ'' ಮತ್ತು ''ದೇವಿಕೊಪ್ಪ ಅರಣ್ಯಕ್ಕೆ'' ನೆಲೆಯಾಗಿದೆ .
** '''ಶ್ರೀ ಬಸವೇಶ್ವರ ದೇವಸ್ಥಾನವು''' ಕಲಘಟಗಿಯಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಭೋಗೇನಗರಕೊಪ್ಪದಲ್ಲಿದೆ.
** '''ಮಹಾಲಕ್ಷ್ಮಿ ದೇವಸ್ಥಾನ'''
** '''ಶಾಂತಿನಾಥ ಬಸದಿ ಜೈನ ದೇವಸ್ಥಾನ'''
== ಜನರು, ಭಾಷೆ, ಪದ್ಧತಿಗಳು ==
ಈ ಜಿಲ್ಲೆಯಲ್ಲಿ ಕನ್ನಡ ಹೆಚ್ಚು ಮಾತನಾಡುವ ಭಾಷೆ. ಇಲ್ಲಿ ಮಾತನಾಡುವ ಕನ್ನಡವನ್ನು '''ಧಾರವಾಡ ಕನ್ನಡ''' ಎಂದು ಕರೆಯಲಾಗುತ್ತದೆ . ಇದು ದಕ್ಷಿಣ ಕರ್ನಾಟಕದಲ್ಲಿ ಮಾತನಾಡುವ ಕನ್ನಡಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಗ್ರಾಮೀಣ ಪ್ರದೇಶದ ಪುರುಷರು ಪೇಟ ಅಥವಾ ಫೆಟಾ ಎಂಬ ಶಿರಸ್ತ್ರಾಣವನ್ನು ಧರಿಸುತ್ತಾರೆ . ಅಲ್ಲದೆ ಅನೇಕರು ತಮ್ಮ ತಲೆಯ ಮೇಲೆ ಬಿಳಿ ಟೋಪಿ ಧರಿಸುತ್ತಾರೆ.
== ಕೃಷಿ ಮತ್ತು ವಾಣಿಜ್ಯ ==
ಜೋಳ, ಜೋಳ, ಗೋಧಿ, ಹತ್ತಿ, ಈರುಳ್ಳಿ ಮತ್ತು ಭತ್ತವನ್ನು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಮಾವು, ಪಪ್ಪಾಯಿ ಮತ್ತು ಬಾಳೆಹಣ್ಣುಗಳನ್ನು ತೋಟಗಾರಿಕಾ ಉತ್ಪನ್ನಗಳಾಗಿ ಬೆಳೆಯಲಾಗುತ್ತದೆ. ಪಫ್ಡ್ ರೈಸ್ , ಬೀಟೆಡ್ ರೈಸ್ ಮತ್ತು ಖಾದ್ಯ ಎಣ್ಣೆಗಳ ಉತ್ಪಾದನೆಯಂತಹ ಅನೇಕ ಸಹಾಯಕ ಕೃಷಿ ಕೈಗಾರಿಕೆಗಳಿವೆ .
== ಗಮನಾರ್ಹ ವ್ಯಕ್ತಿಗಳು ==
* ಜಿಎಸ್ ಅಮುರ
* ಕೆ.ಎಸ್. ಅಮುರ
* ಡಾ.ದ.ರಾ. ಬೇಂದ್ರೆ
* ಕುಮಾರ್ ಗಂಧರ್ವ
* ಸವಾಯಿ ಗಂಧರ್ವ
* ಗಂಗೂಬಾಯಿ ಹಾನಗಲ್
* ಶಾಂತಾ ಹುಬ್ಳೀಕರ್
* ಸುರೇಶ್ ಹೆಬ್ಳಿಕರ್
* ಆರ್.ಸಿ. ಹಿರೇಮಠ
* ಭೀಮಸೇನ ಜೋಶಿ
* ಗಿರೀಶ್ ಕಾರ್ನಾಡ್
* ಜಿ.ಎ. ಕುಲಕರ್ಣಿ
* ಸರೋಜಿನಿ ಮಹಿಷಿ
* ಮಲ್ಲಿಕಾರ್ಜುನ ಮನ್ಸೂರ್
* ಸುಧಾ ಮೂರ್ತಿ
* ಡಿ.ಸಿ. ಪಾವಟೆ
* ಬಸವರಾಜ ರಾಜಗುರು
* ಸಿ.ಪಿ. ಸಿದ್ಧಾಶ್ರಮ
==ತಾಲೂಕುಗಳು==
ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ
* ಧಾರವಾಡ ತಾಲೂಕು
* ಅಳ್ನಾವರ ತಾಲೂಕು
* ಹುಬ್ಬಳ್ಳಿ ಗ್ರಾಮೀಣ ತಾಲೂಕು
* ಹುಬ್ಬಳ್ಳಿ ಶಹರ ತಾಲೂಕು
* [[ಕುಂದಗೋಳ]] ತಾಲೂಕು
* [[ನವಲಗುಂದ]] ತಾಲೂಕು
* ಅಣ್ಣಿಗೇರಿ ತಾಲೂಕು
* [[ಕಲಘಟಗಿ]] ತಾಲೂಕು
==ಉಲ್ಲೇಖಗಳು==
{{ಉಲ್ಲೇಖಗಳು}}
{{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧಾರವಾಡ}}
{{Interwikineeded}}
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:ಧಾರವಾಡ ಜಿಲ್ಲೆ]]
pltc4fnrrsio07ccw7el83cm3ctb8ni
ಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)
0
21842
1382546
1379184
2026-08-14T18:51:04Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382546
wikitext
text/x-wiki
[[File:NASA and NOAA Announce Ozone Hole is a Double Record Breaker.png|thumb|right|200px|ಇದುವರೆಗೆ ದಾಖಲಾದ ಅತೀದೊಡ್ಡ ಅಂಟಾರ್ಕಟಿಕ್ ಓಝೋನ್ ರಂಧ್ರದ ಛಾಯೆ (ಸೆಪ್ಟೆಂಬರ್ 2006).]]
'''ಓಝೋನ್ ಸವಕಳಿ''' ಯು ಎರಡು ಪ್ರತ್ಯೇಕ ಆದರೆ ಪರಸ್ಪರ ಸಂಬಂಧವಿರುವ ಹೇಳಿಕೆಗಳನ್ನು ವಿವರಿಸುತ್ತದೆ: ಓಝೋನ್ ಈ ಪೃಥ್ವಿಯ ಸಂರಕ್ಷಣಾ ಕವಚ. ವಿಷಾದದ ಸಂಗತಿಯೆಂದ್ರೆ ಇದು ಸದ್ಯ ಮಾನವ ನಿರ್ಮಿತ ತಪ್ಪುಗಳಿಂದಾಗಿ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ವಾಯು ಮಾಲಿನ್ಯ ಮತ್ತು ಪರಿಸರ ನಾಶದಿಂದಾಗಿ ರಕ್ಷಣಾ ಕವಚ ಕಳೆಗುಂದುತ್ತಿದೆ. 1970 ರಿಂದ ಇದರ ಪ್ರಮಾಣ ದಶಕಕ್ಕೆ 4% ರಷ್ಟಾಗುತ್ತಿದೆ. ಭೂಮಿಯ ಧೃವ ಪ್ರದೇಶಗಳಲ್ಲಿ ವಸಂತ ಋತುವಿನಲ್ಲಿ ಸವಕಳಿ ಪ್ರಮಾಣ ಹೆಚ್ಚಾಗಿರುತ್ತದೆ. ಓಝೋನ್ ಮೂಲದ ಕೆಲವು ಅನಿಲಗಳು ಸಹಾ ಭೂಮಿಯಲ್ಲಿ ವಾಸಿಸುವವರನ್ನು ತೊಂದರೆಗೀಡು ಮಾಡುತ್ತಿವೆ, 1970ರ ಉತ್ತರಾರ್ಧದಿಂದ [[ಭೂಮಿ]]ಯ [[ವಾಯುಮಂಡಲ]]ದಲ್ಲಿನ ಸಂಪೂರ್ಣ [[ಓಝೋನ್]] ಪದರದಲ್ಲಿ ಸುಮಾರು ಪ್ರತಿ ದಶಕಕ್ಕೆ 4% ನಷ್ಟು ಆಗುತ್ತಿರುವ ನಿಧಾನಗತಿಯ ಸವಕಳಿಯೂ ಅಪಾಯಕಾರಿ. ಎರಡನೆಯ ಹೇಳಿಕೆಯು ಸಾಮಾನ್ಯವಾಗಿ '''ಓಝೋನ್ ರಂಧ್ರ''' ದೊಡ್ಡದಾಗುವುದನ್ನು ವಿವರಿಸುತ್ತದೆ. ತೂತಾಗುವುದೆಂದರೆ ಅದರ ಸಾಮರ್ಥ್ಯ ಕುಂದಿದಂತೆಯೇ. [[ವಾಯುಮಂಡಲದ ಓಝೋನ್]] ಸವಕಳಿ ಜೊತೆಗೆ, [[ವಾಯುಗೋಳ ಸಮೀಪ ಇರುವ ಓಝೋನ್ನ ಒಂದು ಪದರಿನ ಭಾಗದ ತೆಳುವಾಗುವಿಕೆಯೂ]] ಹೌದು. ಇದು ಧ್ರುವ ಭಾಗಕ್ಕೆ ಹತ್ತಿರದ ಪ್ರದೇಶಗಳಲ್ಲಿ ವಸಂತ ಋತುವಿನ ವೇಳೆ ಕಂಡುಬರುತ್ತದೆ.
ಧ್ರುವ ಪ್ರದೇಶದಲ್ಲಿ ಓಝೋನ್ ರಂಧ್ರ ದೊಡ್ಡದಾಗುವ ಪ್ರಮಾಣವು ಮಧ್ಯ-ಅಕ್ಷಾಂಶದಲ್ಲಾಗುವ ಸವೆತಕ್ಕಿಂತ ಭಿನ್ನವಾಗಿರುತ್ತದೆ. ಆದರೆ ಎರಡು ರೀತಿಯಲ್ಲೂ ಆಗುವ ಪ್ರಮುಖ ಅಪಾಯವೆಂದರೆ ಕ್ಲೋರಿನ್ ಮತ್ತು ಬ್ರೋಮಿನ್ ಬಿಡುಗಡೆಯಿಂದ [[ವೇಗವಾಗಿ]] ಓಝೋನ್ ನಾಶಗೊಳ್ಳುವ ಆತಂಕ ವೃದ್ಧಿಸುತ್ತದೆ.<ref>{{cite web
| url = http://www.atm.ch.cam.ac.uk/tour/part3.html
| title = Part III. The Science of the Ozone Hole
| accessdate = 2007-03-05}}
</ref> ಸಾಮಾನ್ಯವಾಗಿ [[ಫ್ರಿಯೋನ್]]ಗಳೆನ್ನುವ [[ಕ್ಲೋರೊಫ್ಲೋರೊಕಾರ್ಬನ್]] (CFC) ಸಂಯುಕ್ತಗಳ ಹಾಗೂ [[ಹ್ಯಾಲನ್]]ಗಳು ಎಂದು ಕರೆಯುವ [[ಬ್ರೋಮೊಫ್ಲೋರೊಕಾರ್ಬನ್]] ಸಂಯುಕ್ತಗಳ [[ದ್ಯುತಿವಿಭಜನೆ]]ಯು ವಾಯುಮಂಡಲದಲ್ಲಿನ ಈ [[ಹ್ಯಾಲೋಜೆನ್]] ಪರಮಾಣುಗಳಿಗೆ ಮುಖ್ಯ ಮೂಲ. ಈ ಹ್ಯಾಲೋಜೆನ್ ಎಂಬುದು ಐದು ಅನಿಲಗಳ ಒಂದು ಸಂಯುಕ್ತ ರಚನೆ. ಈ ಸಂಯುಕ್ತಗಳು ಭೂಮಿಯ ಮೇಲ್ಮೈಯಲ್ಲಿ ಬಿಡುಗಡೆಯಾದ ನಂತರ ವಾಯುಮಂಡಲಕ್ಕೆ ವರ್ಗಾವಣೆಯಾಗುತ್ತವೆ.<ref>{{cite web
| url = http://www.sciam.com/article.cfm?id=chlorofluorocarbons-cfcs
| title = Chlorofluorocarbons (CFCs) are heavier than air, so how do scientists suppose that these chemicals reach the altitude of the ozone layer to adversely affect it?
| accessdate = 2009-03-08}}
</ref> CFC ಮತ್ತು ಹ್ಯಾಲನ್ಗಳ ಹೊರಸೂಸುವಿಕೆಯು ಹೆಚ್ಚಾದ ಹಾಗೆ ಎರಡು ರೀತಿಯ ಓಝೋನ್ ಸವೆತದ ಪ್ರಬಲತೆ ನಿಯಂತ್ರಿಸಲು ವಿವಿಧ ವಿಧಾನಗಳನ್ನು ಅನುಸರಿಸಲಾಗುತ್ತಿದೆ.
CFC ಮತ್ತು ಇತರ ಸಹಾಯಕ ಅಂಶಗಳನ್ನು ಸಾಮಾನ್ಯವಾಗಿ '''ಓಝೋನ್ ಡಿಪ್ಲೀಟಿಂಗ್ ಸಬ್ಸ್ಟಾನ್ಸಸ್''' ('''ODS''' ) ಎನ್ನುತ್ತಾರೆ. CFC ಸಂಯುಕ್ತಗಳು ಹಾಗು ಅದಕ್ಕೆ ಪೂರಕ ರಾಸಾಯನಿಕಗಳು ಓಝೋನ್ ನಾಶಗೊಳಿಸುವ ಉಪ-ವಸ್ತುಗಳೆಂದು ಹೇಳಬಹುದು. [[ನೇರಳಾತೀತ ಬೆಳಕಿ]]ನಲ್ಲಿರುವ ಬಹಳ ಅಪಾಯಕಾರಿ UVB (ಅಲ್ಟ್ರಾವೈಲೆಟ್) ತೀಕ್ಷ್ಣ್ಗ ಕಿರಣಗಳು(270–315 nm) [[ಭೂಮಿಯ ವಾತಾವರಣ]]ವನ್ನು ಹಾದುಹೋಗದ ಹಾಗೆ ಓಝೋನ್ ಪದರ ತಡೆಯುತ್ತದೆ. ಆದ್ದರಿಂದ ಓಝೋನ್ ಪದರದ ಸವಕಳಿಯಿಂದಾಗಿ ಪ್ರಪಂಚದಾದ್ಯಂತ [[ಮೋಂಟ್ರಿಯಲ್ ಪ್ರೋಟೋಕಾಲ್]]ನ್ನು ಅಂಗೀಕರಿಸುವುದಕ್ಕೆ ಆಸಕ್ತಿ ತೋರಲಾಯಿತು. ಇದು CFC, ಹ್ಯಾಲನ್ಗಳು ಹಾಗೂ [[ಕಾರ್ಬನ್ ಟೆಟ್ರಾಕ್ಲೋರೈಡ್]] ಮತ್ತು [[ಟ್ರೈಕ್ಲೋರೋಈಥೇನ್]]ನಂತಹ ಓಝೋನ್ ಸವಕಳಿಗೆ ಕಾರಣವಾಗುವ ರಾಸಾಯನಿಕಗಳ ಉತ್ಪತ್ತಿಯನ್ನು ತಡೆಯುತ್ತದೆ. ಮಾಂಟ್ರಿಯಲ್ ಶಿಷ್ಟಾಚಾರ ನಿಯಮವು ವಿಶ್ವದ ಓಝೋನ್ ಸಂರಕ್ಷಣಾ ಕಳಕಳಿಗೆ ಸಾಕ್ಷಿಯಾಗಿದೆ. ಓಝೋನ್ ಪದರದ ಸವೆತದಿಂದಾಗಿ ವಿವಿಧ ರೀತಿಯ ಪರಿಸರ ಜೀವಿಗಳು ಹಾಗು ವಾತಾವರಣದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. UVಗೆ (ಅಲ್ಟ್ರಾವೈಲೆಟ್ ಕಿರಣಗಳಿಗೆ) ಹೆಚ್ಚು ಒಡ್ಡುವುದರಿಂದ [[ಚರ್ಮ ಕ್ಯಾನ್ಸರ್]], [[ಕಣ್ಣಿನ ಪೊರೆ]]<ref name="Dobson2005">{{cite doi|10.1136/bmj.331.7528.1292-d}}</ref> ಸಮಸ್ಯೆ ಅಧಿಕವಾಗುತ್ತದೆ, ಆಹಾರ ಹಾಗು ಔಷಧಿ ಸಸ್ಯಗಳಿಗೆ ಹಾನಿಯಾಗುತ್ತದೆ ಮತ್ತು [[ಸಾಗರದಲ್ಲಿನ ಸೂರ್ಯನ ಬೆಳಕು ತಲುಪಬಹುದಾದ ವಲಯ]]ದಲ್ಲಿರುವ [[ಜೈವಿಕ ಸಂಕುಲದ]] ಸಂಖ್ಯೆಯೂ ಅಳಿಯುತ್ತದೆ. ಜಲಚರಗಳು ಮತ್ತು ಅತ್ಯಂತ ಸೂಕ್ಷ್ಮ ಜೀವಿಗಳಿಗೆ ಇದು ಪ್ರಾಣಾಂತಿಕವಾಗಿ ಪರಿಣಮಿಸಬಹುದು.
==ಓಝೋನ್ ವಲಯದ ಅವಲೋಕನ (ಪರಿಧಿ)==
[[ಓಝೋನ್-ಆಮ್ಲಜನಕ ಚಕ್ರ]]ದಲ್ಲಿ ಆಮ್ಲಜನಕದ ಮೂರು ರೂಪಗಳು (ಅಥವಾ [[ಅಲ್ಲೋಟ್ರೋಪ್ಗಳು]]) ಸೇರಿಕೊಂಡಿವೆ: [[ಆಮ್ಲಜನಕ]] ಪರಮಾಣುಗಳು (O ಅಥವಾ ಪರಮಾಣು ಆಮ್ಲಜನಕ), ಆಮ್ಲಜನಕ ಅನಿಲ (O<sub>2</sub> ಅಥವಾ ಎರಡು ಪರಮಾಣುಗಳಿರುವ ಆಮ್ಲಜನಕ), ಮತ್ತು ಓಝೋನ್ ಅನಿಲ (O<sub>3</sub> ಅಥವಾ ಮೂರು ಪರಮಾಣುಗಳಿರುವ ಆಮ್ಲಜನಕ)ಇತ್ಯಾದಿ. ಓಝೋನ್ ಸರಪಳಿಯು ಆಮ್ಲಜನಕದ ವಿವಿಧ ಪ್ರಕಾರಗಳಿಂದ ರೂಪುಗೊಂಡಿದೆ. ಆಮ್ಲಜನಕದ ಅಣುಗಳು 240 & nbsp;nm ಗಿಂತ ಕಡಿಮೆ ತರಂಗಾಂತರವಿರುವ [[ನೇರಳಾತೀತ]] ಫೋಟಾನ್ನ್ನು ಹೀರಿ [[ದ್ಯುತಿವಿಭಜನೆ]]ಗೊಂಡು ವಾಯುಮಂಡಲದಲ್ಲಿ [[ಓಝೋನ್]]ನ ರಚನೆಯಾಗುತ್ತದೆ. ಫೊಟಾನ್ ವಲಯದಲ್ಲಿ ಆಮ್ಲಜನಕದ ಪ್ರವೇಶದೊಂದಿಗೆ ಅದರ ಉಪಯುಕ್ತತೆ ಹೊರಹೊಮ್ಮುತ್ತದೆ. ಇದು ಎರಡು ಆಮ್ಲಜನಕ ಪರಮಾಣುಗಳನ್ನು ಬಿಡುಗಡೆ ಮಾಡುತ್ತದೆ. ನಂತರ ಆಮ್ಲಜನಕ ಪರಮಾಣು O<sub>2</sub> ಒಂದಿಗೆ ಸೇರಿ <sub>3</sub>ನ ರಚನೆಗೆ ಕಾರಣವಾಗುತ್ತದೆ. ಓಝೋನ್ ಅಣುಗಳು 310 ರಿಂದ 200 nm ವರೆಗಿನ ಮಧ್ಯದ UV(ಅಲ್ಟ್ರಾ ವೈಲೆಟ್) ಕಿರಣ ಹೀರಿಕೊಂಡು, ನಂತರ O<sub>2</sub> ಮತ್ತು ಆಮ್ಲಜನಕ ಪರಮಾಣುವಿನ ಭಾಗಗಳಾಗಿ ವಿಭಜನೆಯಾಗುತ್ತವೆ. ಆಮ್ಲಜನಕ ಪರಮಾಣು ಮತ್ತೆ ಇನ್ನೊಂದು ಆಮ್ಲಜನಕ ಅಣುವಿನೊಂದಿಗೆ ಸೇರಿ ಓಝೋನ್ ಪುನಃರಚನೆಗೆ ಸಹಕಾರಿಯಾಗುತ್ತದೆ. ಆಮ್ಲಜನಕ ಪರಮಾಣು ಎರಡು O<sub>2</sub> ಅಣುಗಳ ರಚನೆಗಾಗಿ ಓಝೋನ್ ಅಣುವಿನೊಂದಿಗೆ "ಪುನಃಸೇರುತ್ತದೆ" ಇದರೊಂದಿಗೆ ಕೊನೆಗೊಳ್ಳುವ ಇದು ಒಂದು ನಿರಂತರ ಪ್ರಕ್ರಿಯೆ.
O + O<sub>3</sub> → 2 O<sub>2</sub>
[[File:TOMS Global Ozone 65N-65S.png|thumb|350px|ಪೃಥ್ವಿಯ ಮಾಸಿಕ ಸರಾಸರಿ ಒಟ್ಟು ಓಝೋನ್ ಪ್ರಮಾಣ.]]
ವಾಯುಮಂಡಲದ ಓಝೋನ್ನ ಒಟ್ಟು ಮೊತ್ತವು ದ್ಯುತಿರಾಸಾಯನಿಕದ ಉತ್ಪತ್ತಿ ಮತ್ತು ಪುನರಾವರ್ತನೆಗಳ ಸಮತೋಲನದಿಂದ ದೃಢೀಕರಿಸಲಾಗುತ್ತದೆ.
ಓಝೋನ್ನ್ನು ಹಲವಾರು [[ಸ್ವತಂತ್ರ ರಾಡಿಕಲ್]] ವೇಗ ವರ್ಧಕಗಳು ನಾಶಮಾಡುತ್ತವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ [[ಹೈಡ್ರೋಕ್ಸಿಲ್ ರಾಡಿಕಲ್]] (OH·), [[ನೈಟ್ರಿಕ್ ಆಕ್ಸೈಡ್]] ರಾಡಿಕಲ್ (NO·) ಮತ್ತು [[ಕ್ಲೋರಿನ್]] (Cl·) ಮತ್ತು [[ಬ್ರೋಮಿನ್]] (Br·) ಪರಮಾಣು. ಇವೆಲ್ಲವೂ ನೈಸರ್ಗಿಕ ಹಾಗೂ ಮಾನವ(ನಿರ್ಮಿತ) ಮೂಲಗಳಿಂದ ಬಂದವು. ವಾಯುಮಂಡಲದಲ್ಲಿರುವ ಹೆಚ್ಚಿನ OH· ಮತ್ತು NO· ನೈಸರ್ಗಿಕವಾಗಿ ಬಂದಂತವು. ಆದರೆ ಇತ್ತೀಚಿನ ದಿನಗಳಲ್ಲಿ ವಿಪರೀತ ಮತ್ತು ವಿಷಕಾರಕ ಎನ್ನುವ ಮಾನವನ ಚಟುವಟಿಕೆಗಳಿಂದಾಗಿ ಕ್ಲೋರಿನ್ ಮತ್ತು ಬ್ರೋಮಿನಂತಹ ವಿಷಗಳ ಬಿಡುಗಡೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಧಾತುಗಳು ಕೆಲವು ಸುಲಭವಾಗಿ ವಿಭಜಿಸಲಾಗದ ಕಾರ್ಬನ್ನ ಸಂಯುಕ್ತಗಳಲ್ಲಿ, ವಿಶೇಷವಾಗಿ [[ಕ್ಲೋರೊಫ್ಲೋರೊಕಾರ್ಬನ್]]ಗಳು (CFC), ಕಂಡುಬರುತ್ತವೆ. ಅವುಗಳ ಅಲ್ಪ ಪ್ರಮಾಣದ ಪ್ರತಿಕ್ರಿಯೆಯಿಂದಾಗಿ ಹವಾಗೋಲದಲ್ಲಿ ವಿಲೀನವಾಗದೆ [[ವಾಯುಮಂಡಲ]]ವನ್ನು ಸುಲಭವಾಗಿ ತಲುಪುತ್ತವೆ. ಒಮ್ಮೆ ವಾಯುಮಂಡಲವನ್ನು ಸೇರಿದ ನಂತರ, ನೇರಳಾತೀತ ಬೆಳಕಿನ ವಿಭಜನೆಯಿಂದಾಗಿ ಮೂಲ ಸಂಯಕ್ತಗಳಿಂದ Cl ಮತ್ತು Br ಪರಮಾಣುಗಳು ಮುಕ್ತಗೊಳ್ಳುತ್ತವೆ. ಉದಾ. ('h' ಎಂಬುದು [[ಪ್ಲಾಂಕ್ಸ್ ಕಾಂಸ್ಟೆಂಟ್]], 'ν'ಯು [[ವಿದ್ಯುತ್ಕಾಂತೀಯ ಕಿರಣಗಳ]] [[ಕಂಪನ]])
CFCl<sub>3</sub> + hν → CFCl<sub>2</sub> + Cl
Cl ಮತ್ತು Br ಪರಮಾಣುಗಳು ನಂತರ ವಿವಿಧ ರೀತಿಯ [[ವೇಗವರ್ಧಕ]] ಬಲಿಷ್ಠ ಪರಮಾಣು ಆವರ್ತಗಳ ಮೂಲಕ ಓಝೋನ್ ಪದರಿನ ಅಣುಗಳನ್ನು ಅಳಿವಿನಂಚಿಗೆ ತರುತ್ತದೆ. ಅಂತಹ ಆವರ್ತಗಳಿಗೆ<ref>''ಸ್ಟ್ರಾಟೊಸ್ಫೆರಿಕ್ ಓಝೋನ್: ಎಲೆಕ್ಟ್ರಾನಿಕ್ ಪಠ್ಯಪುಸ್ತಕ'', ಅಧ್ಯಾಯ 5, ವಿಭಾಗ 4.2.8, [http://www.ccpo.odu.edu/SEES/ozone/class/Chap_5/index.htm ]</ref> ಒಂದು ಸರಳ ಉದಾಹರಣೆಯೆಂದರೆ ಒಂದು ಕ್ಲೋರಿನ್ ಪರಮಾಣು ಒಂದು ಓಝೋನ್ ಅಣುವಿನೊಂದಿಗೆ ಕ್ರಿಯೆಗೊಳಗಾಗಿ, ಒಂದು ಆಮ್ಲಜನಕ ಪರಮಾಣುವನ್ನು ತೆಗೆದುಕೊಳ್ಳುತ್ತದೆ (ClO ಬಿಡುಗಡೆಯಾಗುತ್ತದೆ) ಮತ್ತು ಒಂದು ಸಾಮಾನ್ಯ ಸ್ಥಿತಿಯ ಆಮ್ಲಜನಕ ಅಣುವನ್ನು ಬಿಡುಗಡೆಗೊಳಿಸುತ್ತದೆ. ಕ್ಲೋರಿನ್ ಮೋನಾಕ್ಸೈಡ್ (ಅಂದರೆ ClO) ಓಝೋನ್ನ ದ್ವಿತೀಯ ಕಣದೊಂದಿಗೆ (O<sub>3</sub>) ಸೇರಿ ಒಂದು ಕ್ಲೋರಿನ್ ಅಣು ಮತ್ತು ಎರಡು ಆಮ್ಲಜನಕ ಕಣಗಳ ಸೃಷ್ಟಿಗೆ ಕಾರಣವಾಗುತ್ತದೆ. ಈ ಅನಿಲ ಕ್ರಿಯೆಗಳನ್ನು ರಾಸಾಯನಿಕ ಶಾಸ್ತ್ರೀಯ ಸಂಕೇತವಾಗಿ ಹೀಗೆ ತೋರಿಸಬಹುದು:
Cl + O<sub>3</sub> → ClO + O<sub>2</sub>
ClO + O<sub>3</sub> → Cl + 2 O<sub>2</sub>
ಇವೆಲ್ಲದರ ಒಟ್ಟು ಪರಿಣಾಮ, ಓಝೋನ್ ಸಾಮರ್ಥ್ಯ ಕುಸಿತ. ಹೆಚ್ಚು ಸಂಕೀರ್ಣ ಯಾಂತ್ರಿಕ ವಿಧಾನಗಳನ್ನು ಆವಿಷ್ಕರಿಸಿ ಅಳವಡಿಸಿದ್ದು ಕೂಡಾ ವಾಯುಮಂಡಲದ ಕೆಳಭಾಗದ ಓಝೋನ್ ಪದರು ನಾಶವಾಗುವಿಕೆಗೂ ಕಾರಣವಾಯಿತು.
ಒಂದು ಕ್ಲೋರಿನ್ ಪರಮಾಣು ಓಝೋನ್ ಪದರನ್ನು ಎರಡು ವರ್ಷಗಳವರೆಗೆ ನಾಶಮಾಡುವ ಶಕ್ತಿ ಹೊಂದಿದೆ. ಇದು ರಾಸಾಯನಿಕ ಕ್ರಿಯೆಯ ಸಂದರ್ಭದಲ್ಲಿ ವಿಷವಸ್ತುಗಳ ಬಿಡುಗಡೆಗೂ ಕಾರಣವಾಗುತ್ತದೆ. [[ಹೈಡ್ರೋಜನ್ ಕ್ಲೋರೈಡ್]] (HCl) ಮತ್ತು [[ಕ್ಲೋರಿನ್ ನೈಟ್ರೇಟ್]] (ClONO<sub>2</sub>) ಮೊದಲಾದವುಗಳನ್ನು ಉತ್ಪತ್ತಿಮಾಡುತ್ತವೆ. ಏಕ ಪರಮಾಣುವಿನ ಆಧಾರ ತೆಗೆದುಕೊಂಡರೆ ಓಝೋನ್ ಹಾಳುಮಾಡುವುದರಲ್ಲಿ ಕ್ಲೋರಿನ್ಗಿಂತ ಬ್ರೋಮಿನ್ ಪ್ರಮುಖ ಪಾತ್ರವಹಿಸುತ್ತದೆ. ಸಂತೋಷಕರ ಸಂಗತಿ ಎಂದರೆ ಪ್ರಸ್ತುತ ವಾತಾವರಣದಲ್ಲಿರುವ ಬ್ರೋಮಿನ್ನ ಮಟ್ಟ ತೀರಕಡಿಮೆ. ಹಾಗಾಗಿ ಸಂಪೂರ್ಣ ಓಝೋನ್ನ ನಿರಂತರ ಸವಕಳಿಯಲ್ಲಿ ಕ್ಲೋರಿನ್ ಮತ್ತು ಬ್ರೋಮಿನ್ ಎರಡೂ ಗಮನಾರ್ಹ ಪಾತ್ರವಹಿಸುತ್ತವೆ. ಹೋಲಿಕೆಯಿರುವ ವೇಗವರ್ಧಕ ಆವರ್ತಗಳಲ್ಲಿ ಫ್ಲೋರಿನ್ ಮತ್ತು ಐಯೋಡಿನ್ ಪರಮಾಣುಗಳು ಕ್ರಿಯಾಶೀಲಗೊಳ್ಳುತ್ತವೆ ಎಂದು ಪ್ರಾಯೋಗಿಕ ಅಧ್ಯಯನಗಳು ಸಾಬೀತುಪಡಿಸಿವೆ. ಭೂಮಿಯ ವಾಯುಮಂಡಲದಲ್ಲಿ, ಫ್ಲೋರಿನ್ ಪರಮಾಣುಗಳು ನೀರು ಮತ್ತು ಮೀಥೇನ್ನೊಂದಿಗೆ ಸೇರಿ ಗಟ್ಟಿಮುಟ್ಟಾದ [[HF]]ಅನ್ನು ಉತ್ಪತ್ತಿ ಮಾಡುತ್ತವೆ.ಇಲ್ಲಿ ಐಯೋಡಿನ್ ಹೊಂದಿರುವ ಕಾರ್ಬನಿಕ ಅಣುಗಳು ಕೆಳಭಾಗದ ವಾತಾವರಣದಲ್ಲಿ ತೀವ್ರಗತಿಯ ರಾಸಾಯನಿಕ ಕ್ರಿಯೆಗೊಳಗಾಗುತ್ತವೆ. ಆದ್ದರಿಂದ ಅವು ಹೆಚ್ಚಿನ ಪ್ರಮಾಣದಲ್ಲಿ ವಾಯುಮಂಡಲ ತಲುಪುವುದಿಲ್ಲ. ಒಂದು ಕ್ಲೋರಿನ್ ಪರಮಾಣು 100,000 ಓಝೋನ್ ಅಣುಗಳೊಂದಿಗೆ ಪ್ರತಿಕ್ರಿಯೆಗೊಳಗಾಗುವ, ಸ್ಪರ್ಧೆಯೊಡ್ಡುವ ಸಾಮರ್ಥ್ಯ ಹೊಂದಿದೆ. ಈ ಸಂಗತಿ ಮತ್ತು ಕ್ಲೋರೊಫ್ಲೋರೊಕಾರ್ಬನ್ (CFC)ನಿಂದ ವರ್ಷಂಪ್ರತಿ ವಾತಾವರಣಕ್ಕೆ ಬಿಡುಗಡೆಯಾಗುವ ಕ್ಲೋರಿನ್ನ ಪ್ರಮಾಣ ನೋಡಿದರೆ CFCಯಂತಹ ವಸ್ತುಗಳು ನಿಸರ್ಗಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ತೋರಿಸುತ್ತವೆ.<ref>[http://www.eoearth.org/article/Stratospheric_Ozone_Depletion_by_Chlorofluorocarbons_(Nobel_Lecture) ಸ್ಟ್ರಾಟೊಸ್ಫೆರಿಕ್ ಓಝೋನ್ ಡಿಪ್ಲೀಶನ್ ಬೈ ಕ್ಲೋರೊಫ್ಲೋರೊಕಾರ್ಬನ್ಸ್ (ನೋಬೆಲ್ ಲೆಕ್ಚರ್) - ಎನ್ಸೈಕ್ಲೊಪಿಡಿಯ ಆಫ್ ಅರ್ಥ್]</ref>
===ರಾಸಾಯನಿಕ ಓಝೋನ್ ಹಾನಿಯಾಗುವ ಕ್ರಿಯೆಯ ಪರಿಮಾಣಾತ್ಮಕ ಗ್ರಹಿಕೆ===
[[ಡೈಕ್ಲೋರಿನ್ ಪೆರಾಕ್ಸೈಡ್]] (Cl<sub>2</sub>O<sub>2</sub>)ನಂತಹ ಓಝೋನ್-ಸವಕಳಿಗೆ ಕಾರಣವಾಗುವ ರಾಸಾಯನಿಕಗಳ ಕೇಂದ್ರ ಅಂಶ ಭೇದಿಸಲು ನಡೆಯುತ್ತಿರುವ ಸಂಶೋಧನೆಗಳು ಪ್ರಸ್ತುತ ಧ್ರುವ ಓಝೋನ್ ಸವಕಳಿಯ ಸ್ಪಷ್ಟತೆಯನ್ನು ಹೇಳಿಲ್ಲ. 2007ರಲ್ಲಿ ಕ್ಯಾಲಿಫೋರ್ನಿಯಾದ ಪ್ಯಾಸಡೆನಾದ NASA ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ ರಸಾಯನಶಾಸ್ತ್ರಜ್ಞರು, ವಿಶೇಷ ಅಧ್ಯಯನ ಕೈಗೆತ್ತಿಕೊಂಡರು. ತಾಪಮಾನ ಮತ್ತು ವಾಯುಮಂಡಲದ ಕಿರಣಗಳ ಸ್ಪೆಕ್ಟ್ರಮ್(ಗೋಚರತೆ) ಮತ್ತು ತೀವ್ರ ವಿಕಿರಣತೆಯ ರಾಸಾಯನಿಕಗಳನ್ನು ವಿಫಲಗೊಳಿಸದ ಸ್ಥಿತಿ ನಿರ್ಮಿಸುತ್ತವೆ ಎಂದು ಕಂಡುಕೊಂಡರು. ಇದು ಓಝೋನ್ ಸವಕಳಿ ಮಟ್ಟ ನಿರ್ಧರಿಸಲು ಬೇಕಾದ ಪ್ರಮಾಣದ ಕ್ಲೋರಿನ್ ವೇಗವರ್ಧಕಗಳ ಬಿಡುಗಡೆಗೆ ಅವಶ್ಯವಿರುತ್ತದೆ. ಇಂದಿನವರೆಗೆ ಪ್ರಯೋಗಾಲಯದ ಸಂಶೋಧನೆಗಳು ವಾಯುಮಂಡಲದ ಸ್ಥಿತಿಯ ನಿಖರ ಮಾಹಿತಿ ನೀಡಿವೆ. ಆದರೆ ಸಂಶೋಧನೆಗಳು ಕಡಿಮೆ ಪ್ರಮಾಣದಲ್ಲಿ ಕಠಿಣ(ಜಟಿಲ) ಅಣುವಿನ ಕ್ಷಯಿಸುವಿಕೆಯನ್ನು ತೋರಿಸಿದವು. ಇದರಿಂದಾಗಿ ಓಝೋನ್ ಅಸ್ತಿತ್ವಕ್ಕೆ ವಿಜ್ಞಾನಿಗಳು ಹೆಚ್ಚಿನ ಕ್ರಮಗಳಿಗೆ ಒತ್ತು ನೀಡಬೇಕಾಗಿದೆ.<ref>[http://www.nature.com/news/2007/070924/full/449382a.html ನೇಚರ್]</ref><ref>{{Cite web |url=http://pubs.acs.org/cgi-bin/abstract.cgi/jpcafh/2007/111/i20/abs/jp067660w.html |title=ಅಲ್ಟ್ರಾವೈಲೆಟ್ ಅಬ್ಸೋರ್ಪ್ಶನ್ ಸ್ಪೆಕ್ಟ್ರಮ್ ಆಫ್ ಕ್ಲೋರಿನ್ ಪೆರಾಕ್ಸೈಡ್, ClOOCl |access-date=2009-12-01 |archive-date=2008-10-05 |archive-url=https://web.archive.org/web/20081005225959/http://pubs.acs.org/cgi-bin/abstract.cgi/jpcafh/2007/111/i20/abs/jp067660w.html |url-status=dead }}</ref><ref>{{Cite web |url=http://www.wmo.ch/pages/publications/bulletin/ozone_en.html |title=ಬುಲೆಟಿನ್ - ದ ಜರ್ನಲ್ ಆಫ್ ದ ವರ್ಲ್ಡ್ ಮೀಟರೋಲಾಜಿಕಲ್ ಆರ್ಗನೈಸೇಶನ್ |access-date=2009-12-01 |archive-date=2008-10-07 |archive-url=https://web.archive.org/web/20081007215707/http://www.wmo.ch/pages/publications/bulletin/ozone_en.html |url-status=dead }}</ref>
ಹೊಸ ಸಂಶೋಧನೆಯ ಫಲಿತಾಂಶವು ಆಧುನಿಕ ವೈಜ್ಞಾನಿಕ ಮಾಪಕಗಳಿಗೆ ವಿವಿಧ ರೀತಿ ಪ್ರೇರಣೆ ನೀಡಿತು. ಇದರಿಂದಾಗಿ ಹಳೆಯ ತಲೆಮಾರಿನ ಅಳತೆಗೋಲು ಬಳಕೆಗೆ ಸಂಚಕಾರ ಬಂತು. ಹೊಸ ಫಲಿತಾಂಶಗಳು ಭಿನ್ನಾಭಿಪ್ರಾಯ ತೋರಿದರೆ ಅಲ್ಲಿ ಉಂಟಾಗುವ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.<ref>[http://www.sciencemag.org/cgi/content/full/sci;324/5928/781?maxtoshow=&HITS=10&hits=10&RESULTFORMAT=&searchid=1&FIRSTINDEX=0&volume=324&firstpage=781&resourcetype=HWCIT ]</ref>
==ಓಝೋನ್ ಪದರ ಸವಕಳಿಯ ಅವಲೋಕನ==
ಹೆಚ್ಚಿನ ಪ್ರಮಾಣದ ಓಝೋನ್ ಪದರಿನ ಸವಕಳಿಯು [[ವಾಯುಮಂಡಲ]]ದ ಕೆಳಭಾಗದಲ್ಲಿ ಕಂಡುಬರುತ್ತದೆ. ರಂಧ್ರದ ಪ್ರಮಾಣವನ್ನು ಈ ವಲಯದಲ್ಲಿನ ಓಝೋನ್ ಕೇಂದ್ರೀಕರಣದ ಆಧಾರದ ಮೇಲೆ ಅಳತೆ ಮಾಡಲಾಗುವದಿಲ್ಲ. ಭೂಮಿಯ ಮೇಲ್ಮೈಯ ಒಂದು ಹಂತದಿಂದ ಮೇಲಿನ ಒಟ್ಟು ''ತೆರೆ-ಪದರು ಓಝೋನ್'' ನ ಇಳಿಕೆಯಿಂದ ಅಳೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ "DU" ಎಂಬ ಸಂಕ್ಷೇಪ ರೂಪದಲ್ಲಿ ಹೇಳುವ [[ಡೋಬ್ಸನ್ ಸೂತ್ರ]]ದಲ್ಲಿ ನಿರೂಪಿಸಲಾಗುತ್ತದೆ. 1970ರ ಆದಿ ಮತ್ತು ಅದಕ್ಕಿಂತ ಮೊದಲು [[ಅಂಟಾರ್ಕಟಿಕ್]]ನ ವಸಂತಕಾಲ ಮತ್ತು ಆರಂಭದ ಬೇಸಿಗೆಯಲ್ಲಿ ಓಝೋನ್ನ ಪದರುಗಳಲ್ಲಿ ಸ್ಪಷ್ಟ ಸವಕಳಿ ಗುರುತಿಸಲಾಯಿತು. ಇದನ್ನು [[ಟೋಟಲ್ ಓಝೋನ್ ಮ್ಯಾಪಿಂಗ್ ಸ್ಪೆಕ್ಟ್ರೋಮೀಟರ್]] (TOMS)ನಂತಹ ಸಾಧನ ಬಳಸಿ ವೀಕ್ಷಿಸಲಾಯಿತು.<ref>[http://www.atm.ch.cam.ac.uk/tour/part2.html ದ ಓಝೋನ್ ಹೋಲ್ ಟವರ್: ಪಾರ್ಟ್ II. ರೀಸೆಂಟ್ ಓಝೋನ್ ಡಿಪ್ಲೀಶನ್]</ref>
[[File:Min ozone.jpg|thumb|250px|TOMS ಅಳತೆ ಮಾಡಿದ ಓಝೋನ್ ರಂಧ್ರದಲ್ಲಿನ ಪ್ರತಿ ವರ್ಷದ ಓಝೋನ್ನ ಅತೀಕಡಿಮೆ ಮಟ್ಟ.]]
ಓಝೋನ್ ವ್ಯಾಪ್ತಿಯ 70%ರ ಕುಗ್ಗುವಿಕೆಯು ವಸಂತಕಾಲದಲ್ಲಿ ದಕ್ಷಿಣಭಾಗದ (ದಕ್ಷಿಣದ ಅರ್ಧಗೋಳ) ಅಂಟಾರ್ಕಟಿಕ್ನಾದ್ಯಂತ ಕಂಡುಬಂದಿದೆ. ಇದು ಇನ್ನೂ ಮುಂದುವರಿಯುತ್ತಲೇ ಇದೆ ಹಾಗೂ ಇದನ್ನು ಮೊದಲು 1985ರಲ್ಲಿ (ಫಾರ್ಮಾನ್ et al. 1985) ವರದಿಮಾಡಲಾಯಿತು.<ref>{{Cite web |url=http://www.wmo.ch/web/arep/reports/o3_assess_rep_2002_front_page.html |title=ವರ್ಲ್ಡ್ ಮೀಟರೋಲಾಜಿಕಲ್ ಆರ್ಗನೈಸೇಶನ್ (WMO) |access-date=2009-12-01 |archive-date=2007-04-25 |archive-url=https://web.archive.org/web/20070425062749/http://www.wmo.ch/web/arep/reports/o3_assess_rep_2002_front_page.html |url-status=dead }}</ref> 1990ರ ಮಧ್ಯದ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಒಟ್ಟು ಓಝೋನ್ ಪರಿಧಿಯ, ಪೂರ್ವ-ಓಝೋನ್-ತೂತಾಗುವಿಕೆಯು 40–50%ರಷ್ಟು ಕಡಿಮೆ ಪ್ರಮಾಣದಲ್ಲಿ ಮುಂದುವರಿಯಿತು. ಅಂಟಾರ್ಕಟಿಕ್ಗಿಂತ [[ಆರ್ಕಟಿಕ್]]ನಲ್ಲಿ ಹೆಚ್ಚಾಗಿ ಆಗುವ ಸವಕಳಿಯು ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಹೆಚ್ಚಿನ ಪ್ರಮಾಣದ ಸವಕಳಿ ಸುಮಾರು 30%ನಷ್ಟು ವಾಯುಮಂಡಲ ಶೀತವಾಗಿರುವ ಸಂದರ್ಭದಲ್ಲಿ, ಚಳಿಗಾಲ ಮತ್ತು ವಸಂತಕಾಲದಲ್ಲಾಗುತ್ತದೆ.
ಧ್ರುವಪ್ರದೇಶದ ವಾಯುಂಡಲದ ಮೋಡಗಳ (PSC) ಪ್ರತಿಕ್ರಿಯೆಗಳು ಓಝೋನ್ ಸವಕಳಿಯ ಹೆಚ್ಚಳದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.<ref>{{Cite web |url=http://www.epa.gov/ozone/science/hole/whyant.html#psc |title=U.S. EPA: ಓಝೋನ್ ಡಿಪ್ಲೀಶನ್ |access-date=2009-12-01 |archive-date=2006-09-30 |archive-url=https://web.archive.org/web/20060930070256/http://epa.gov/ozone/science/hole/whyant.html#psc |url-status=dead }}</ref> PSCಗಳು (ಧ್ರುವಪ್ರದೇಶದ ವಾಯುಂಡಲದ ಮೋಡಗಳು) ಅಂಟಾರ್ಕಟಿಕ್ ಹತ್ತಿರದ ವಾಯುಮಂಡಲದ ಶೀತ ಪ್ರದೇಶದಲ್ಲಿ ಅತ್ಯಂತ ವೇಗವಾಗಿ ರೂಪುಗೊಳ್ಳುತ್ತವೆ. ಇದರಿಂದಾಗಿ ಅಂಟಾರ್ಕಟಿಕ್ನಲ್ಲಿ ಓಝೋನ್ ರಂಧ್ರಗಳು ಮೊದಲು ಕಂಡು ಬಂದವು ಹಾಗೂ ಬಹಳ ಆಳವಾಗಿ ಪರಿಣಾಮ ಬೀರಿದವು. ಆರಂಭಿಕ ಪರೀಕ್ಷಾ ಮಾದರಿಗಳು PSCಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಆದರೆ ನಿಧಾನ ಗತಿಯ ಸವಕಳಿಯಾಗುತ್ತದೆ ಎಂದು ಭವಿಷ್ಯ ನುಡಿದವು, ಆದ್ದರಿಂದ ದಿಢೀರ್ ಆದ ಅಂಟಾರ್ಕಟಿಕ್ ಓಝೋನ್ ರಂಧ್ರವು ಹಲವು ವಿಜ್ಞಾನಿಗಳಿಗೆ ಅಚ್ಚರಿಯನ್ನುಂಟುಮಾಡಿತು.{{Citation needed|date=March 2008}}
ಮಧ್ಯ ಅಕ್ಷಾಂಶದಲ್ಲಿ ಓಝೋನ್ ರಂಧ್ರಕ್ಕಿಂತ ಸವಕಳಿಯ ಬಗ್ಗೆ ಹೇಳುವುದು ಹೆಚ್ಚು ಯೋಗ್ಯವಾದುದು. 1980ರ ಪೂರ್ವದಲ್ಲಿ ಸವಕಳಿಯು 35–60°Nನಲ್ಲಿ ಸುಮಾರು 3% ಮತ್ತು 35–60°Sನಲ್ಲಿ ಸುಮಾರು 6%ರಷ್ಟಿತ್ತು. ಆದರೆ ಸಮಭಾಜಕ ವೃತ್ತದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ.{{Citation needed|date=March 2008}}
ಓಝೋನ್ ಸವಕಳಿಯು ವಾಯುಮಂಡಲ ಮತ್ತು [[ವಾಯುಗೋಲ]]ದ ಮೇಲಿನ ಮಟ್ಟದ ತಾಪಮಾನ ಇಳಿಕೆಗೂ ಕಾರಣವಾಗುತ್ತದೆ.<ref>{{Cite web |url=http://www.grida.no/climate/ipcc_tar/wg1/223.htm |title=ಕ್ಲೈಮ್ಯಾಟ್ ಚೇಂಜ್ 2001: ದ ಸೈಂಟಿಫಿಕ್ ಬೇಸಿಸ್ |access-date=2009-12-01 |archive-date=2016-06-03 |archive-url=https://web.archive.org/web/20160603033740/http://www.grida.no/climate/ipcc_tar/wg1/223.htm |url-status=dead }}</ref><ref>{{Cite web |url=http://www.giss.nasa.gov/edu/gwdebate/ |title=ಆರ್ಕೈವ್ ನಕಲು |access-date=2009-12-01 |archive-date=2008-10-07 |archive-url=https://web.archive.org/web/20081007163116/http://www.giss.nasa.gov/edu/gwdebate/ |url-status=dead }}</ref> ಓಝೋನ್ UV ಕಿರಣಗಳನ್ನು ಹೀರಿಕೊಳ್ಳುವುದರಿಂದ ವಾಯುಮಂಡಲವು ಬೆಚ್ಚಗಿರುತ್ತದೆ ಆದರೆ ಓಝೋನ್ ಸವಕಳಿ ಪರಿಣಾಮದಿಂದಾಗಿ ತಣ್ಣಗಾಗುತ್ತದೆ. [[CO2|CO<sub>2</sub>]]ನಂತಹ [[ಹಸಿರುಮನೆ ಅನಿಲ]]ಗಳ ಪ್ರಮಾಣ ಏರಿಕೆಯಿಂದಲೂ ವಾಯುಮಂಡಲ ಕೆಲವೊಮ್ಮೆ ಶೀತಲಗೊಳ್ಳುತ್ತದೆ; ಉದಾ: ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವು ಇದಕ್ಕೆ ಕಾರಣವಾಗುತ್ತದೆ ಆದರೂ ಓಝೋನ್-ಸವಕಳಿಯಿಂದಾಗಿ ಹೆಚ್ಚು ಶೀತ ಪ್ರಭಾವಕ್ಕೆ ಒಳಗಾಗುವುದು ಪ್ರಧಾನವಾಗಿ ಕಾಣುತ್ತದೆ.{{Citation needed|date=March 2008}}
ಓಝೋನ್ ಮಟ್ಟದ ಬಗ್ಗೆ ಭವಿಷ್ಯ ನುಡಿಯುವುದು ತುಂಬಾ ಕಷ್ಟ. ಮಾಂಟ್ರಿಯಲ್ ಪ್ರೋಟೊಕಾಲ್ಗೆ ಮನ್ನಿಸಿ [http://www.esrl.noaa.gov/csd/assessments/1998/preface.html ವರ್ಲ್ಡ್ ಮೆಟಿರೊಲಾಜಿಕಲ್ ಆರ್ಗನೈಸೇಶನ್ ಗ್ಲೋಬಲ್ ಓಝೋನ್ ರಿಸರ್ಚ್ ಆಂಡ್ ಮಾನಿಟರಿಂಗ್ ಪ್ರಾಜೆಕ್ಟ್ - ರಿಪೋರ್ಟ್ ನಂ. 44] ಅಸ್ತಿತ್ವಕ್ಕೆ ಬಂತು, ಆದರೆ ಇದು 1994–1997 ಅವಧಿಯ ಓಝೋನ್ ನಷ್ಟದ ಬಗ್ಗೆ [[UNEP]] 1994ರಲ್ಲಿ ಮಾಡಿದ ಅಂದಾಜಿಗಿಂತ ಅಧಿಕವಾಗಿದ್ದನ್ನು ಗಮನಕ್ಕೆ ತಂದಿತು.
===ವಾತಾವರಣದಲ್ಲಿರುವ ರಾಸಾಯನಿಕಗಳು===
====ವಾಯುಮಂಡಲದಲ್ಲಿರುವ CFC(ಕ್ಲೊರೊಫ್ಲೊರೊಕಾರ್ಬನ್)ಗಳು====
[[ಥಾಮಸ್ ಮಿಗ್ಲೆ]]ಅವರು 1920ರಲ್ಲಿ ಕ್ಲೋರೊಫ್ಲೋರೊಕಾರ್ಬನ್ಗಳನ್ನು ([[CFC]] ಕಂಡುಹಿಡಿದರು. ಅವುಗಳನ್ನು 1980ರ ಹಿಂದೆ [[ಹವಾ ನಿಯಂತ್ರಣ]]/ಶೈತ್ಯಾಗಾರ ಘಟಕಗಳಲ್ಲಿ [[ವಾಯುದ್ರವ ಸಿಂಪರಣೆ ಸಾಧನ]]ವಾಗಿ ಉಪಯೋಗಿಸುತ್ತಿದ್ದರು ಹಾಗೂ ಸೂಕ್ಷ್ಮ ಇಲೆಕ್ಟ್ರಾನಿಕ್ ಉಪಕರಣಗಳನ್ನು ಶುಚಿಗೊಳಿಸಲೂ ಬಳಸುತ್ತಿದ್ದರು. ಅವು ಕೆಲವು ರಾಸಾಯನಿಕ ಕ್ರಿಯೆಗಳ ಉಪ-ಉತ್ಪನ್ನವಾಗಿಯೂ ಕಂಡುಬರುತ್ತವೆ. ಈ ಸಂಯುಕ್ತಗಳಿಗೆ ಯಾವುದೇ ಪ್ರಮುಖ ನೈಸರ್ಗಿಕ ಮೂಲಗಳು ಇದುವರೆಗೆ ಗುರುತಿಸಲ್ಪಟ್ಟಿಲ್ಲ, ಆದರೆ ವಾತಾವರಣದಲ್ಲಿ ಅವುಗಳ ಅಸ್ತಿತ್ವಕ್ಕೆ ಸಂಪೂರ್ಣವಾಗಿ ಮಾನವ ಕಾರಣನಾಗಿದ್ದಾನೆ. ''ಓಝೋನ್ ಚಕ್ರ ಅವಲೋಕನ'' ದಲ್ಲಿ ತಿಳಿದ ಹಾಗೆ ಓಝೋನ್-ಸವಕಳಿಗೆ ಕಾರಣವಾಗುವ ರಾಸಾಯನಿಕಗಳು ವಾಯುಮಂಡಲ ತಲುಪಿ ನೇರಳಾತೀತ ಬೆಳಕಿನಿಂದ ವಿಭಜಿಸಲ್ಪಟ್ಟು ಕ್ಲೋರಿನ್ ಪರಮಾಣುಗಳನ್ನು ಬಿಡುಗಡೆಗೊಳಿಸುತ್ತವೆ. ಕ್ಲೋರಿನ್ ಪರಮಾಣುಗಳು [[ವೇಗವರ್ಧಕ]]ದಂತೆ ಕೆಲಸಮಾಡುತ್ತವೆ. ವಾಯುಮಂಡಲದಿಂದ ಹೊರಹೋಗುವ ಮೊದಲು ಸಾವಿರಾರು ಓಝೋನ್ ಅಣುಗಳನ್ನು ಛಿದ್ರಗೊಳಿಸುತ್ತವೆ. CFC ಅಣುಗಳು ದೀರ್ಘಾಯುಸ್ಸನ್ನು ಹೊಂದಿರುವುದರಿಂದ ಅವು ಚೇತರಿಸಿಕೊಳ್ಳಲು ದಶಕಗಳಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತವೆ. ಒಂದು CFC ಅಣು, ಭೂಮಿಯಿಂದ ಮೇಲ್ಭಾಗದ ವಾಯುಮಂಡಲಕ್ಕೆ ತಲುಪಲು ಸುಮಾರು 15 ವರ್ಷ ತೆಗೆದುಕೊಳ್ಳುತ್ತದೆ. ನಂತರ ಅಲ್ಲಿ ಸುಮಾರು ಒಂದು ಸಾವಿರ ಓಝೋನ್ ಅಣುಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಶತಮಾನಗಳಷ್ಟು ಕಾಲ ಅದು ಅಲ್ಲಿಯೇ ಬಾಳಬಹುದು ಎಂದು ಅಂದಾಜಿಸಲಾಗಿದೆ.<ref>[http://www.encyclopedia.com/doc/1E1-chlorofl.html ಕ್ಲೋರೊಫ್ಲೋರೊಕಾರ್ಬನ್ಸ್ – FREE ಕ್ಲೋರೊಫ್ಲೋರೊಕಾರ್ಬನ್ಸ್ ಇನ್ಫೋರ್ಮೇಶನ್| Encyclopedia.com: ಫ್ಯಾಕ್ಟ್ಸ್, ಪಿಕ್ಚರ್ಸ್, ಇನ್ಫೋರ್ಮೇಶನ್!]</ref>
===ಅವಲೋಕನಗಳ ಪರಿಶೀಲನೆ===
CFCಗಳು ಹೊರಸೂಸುವ ಮಾನವಜನ್ಯ [[ಹ್ಯಾಲೋಜೆನ್]] ಸಂಯುಕ್ತಗಳ ಹೆಚ್ಚಳವೇ ಓಝೋನ್ ಸವಕಳಿಗೆ ಕಾರಣ ಎಂದು ನಿರೂಪಿಸಲು ವಿಜ್ಞಾನಿಗಳು ಸಂಕೀರ್ಣ ರಾಸಾಯನಿಕ ವರ್ಗಾವಣೆ ಮಾದರಿ ಬಳಸಿಕೊಂಡಿದ್ದಾರೆ. ಈ ಮಾದರಿಗಳು ವೈಜ್ಞಾನಿಕ ವೀಕ್ಷಣೆಯ ಅಂಕಿಅಂಶಗಳೊಂದಿಗೆ ತರ್ಕಬದ್ಧವಾಗಿವೆ (ಉದಾ. [http://www.lec.leeds.ac.uk/~martyn/slimcat.html SLIMCAT] {{Webarchive|url=https://web.archive.org/web/20060602234956/http://www.lec.leeds.ac.uk/~martyn/slimcat.html |date=2006-06-02 }}, [[CLaMS]]). ಉಪಗ್ರಹಗಳ ಮೂಲಕ ಇವುಗಳ ಆಗುಹೋಗುಗಳನ್ನು ಅಳತೆ ಮಾಡಲಾಗುತ್ತದೆ. ರಾಸಾಯನಿಕಗಳ ಸಂಯುಕ್ತದ ಬಗ್ಗೆ ಅವುಗಳನ್ನು ಅಂದಾಜಿಸಲಾಗುತ್ತದೆ. ಹವಾಮಾನ ವಿಭಾಗದ ಪ್ರಯೋಗಾಲಯಗಳಲ್ಲಿ ರಾಸಾಯನಿಕ ಪರಿಣಾಮಗಳನ್ನು ಕಂಡುಹಿಡಿದು ಓಝೋನ್ ಪದರಿನ ಮೇಲಾಗುವ ಪ್ರಭಾವಗಳನ್ನು ಹಂತಹಂತವಾಗಿ ಸಂಗ್ರಹಿಸಲಾಗುತ್ತದೆ. ಇದೇ ಮಾದರಿಗಳನ್ನು ಮುಂದೆ ಇಡಲಾಗುತ್ತದೆ. ಅವು ಪ್ರಮುಖ ರಾಸಾಯನಿಕ ಕ್ರಿಯೆಗಳನ್ನಲ್ಲದೆ CFC [[ದ್ಯುತಿವಿಭಜನೆ]] ಉತ್ಪನ್ನಗಳನ್ನು ಓಝೋನ್ ಸಂಪರ್ಕಕ್ಕೆ ತರುವ ಕಾರ್ಯವನ್ನೂ ಗುರುತಿಸಲು ಸಮರ್ಥವಾಗಿರುತ್ತವೆ.
==ಓಝೋನ್ ರಂಧ್ರ ಮತ್ತು ಕಾರಣಗಳು==
[[File:Uars ozone waves.jpg|thumb|right|350px|ಉತ್ತರ ಅಮೇರಿಕಾದಲ್ಲಿ 1984ರಲ್ಲಿ (ಅತೀ ಹೆಚ್ಚಿನ ಬೆಚ್ಚಗಿನ ವಾತಾವರಣದಿಂದಾಗಿ ಓಝೋನ್ ಸವಕಳಿ ಕಡಿಮೆಯಾಯಿತು) ಮತ್ತು 1997ರಲ್ಲಿ (ವಿಪರೀತ ಶೀತದಿಂದಾಗಿ ಆ ಸಂದರ್ಭದಲಿ ಸವಕಳಿ ಹೆಚ್ಚಾಯಿತು) ಇದ್ದ ಓಝೋನ್ ರಂಧ್ರ. ಮೂಲ: NASA<ref>http://earthobservatory.nasa.gov/IOTD/view.php?id=1771</ref>]]
ಅಂಟಾರ್ಕಟಿಕ್ ಓಝೋನ್ ರಂಧ್ರವು ಅಂಟಾರ್ಕಟಿಕ್ ವಾಯುಮಂಡಲದಲ್ಲಿನ ಒಂದು ಭಾಗ, ಅದರಲ್ಲಿ 1975ಕ್ಕಿಂತ ಮೊದಲಿದ್ದ ಓಝೋನ್ನ ಇತ್ತೀಚಿನ ಮಟ್ಟವು 33%ನಷ್ಟು ನಾಶವಾಗಿದೆ. ಓಝೋನ್ ರಂಧ್ರವು ಸಪ್ಟೆಂಬರ್ನಿಂದ ಆರಂಭಿಕ ಡಿಸೆಂಬರ್ನವರೆಗಿನ ವಸಂತಕಾಲದಲ್ಲಿ ಅಂಟಾರ್ಕಟಿಕ್ನಲ್ಲಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಪಶ್ಚಿಮದಿಂದ ಬೀಸುವ ಪ್ರಬಲ ಮಾರುತ ಸುತ್ತುವರಿಯಲು ಪ್ರಾರಂಭಿಸಿ ವಾಯುಮಂಡಲದಲ್ಲಿ ಪ್ರತಿರೋಧವನ್ನು ಸೃಷ್ಟಿಸುತ್ತದೆ. ಈ [[ಧ್ರುವ ಸುಳಿಗಾಳಿ]]ಯಿಂದಾಗಿ ಅಂಟಾರ್ಕಟಿಕ್ ವಸಂತಕಾಲದಲ್ಲಿ ವಾಯುಮಂಡಲದ ಕೆಳಭಾಗದ ಓಝೋನ್ನ 50%ನಷ್ಟು ನಾಶವಾಗುತ್ತದೆ.<ref>[http://www.nas.nasa.gov/About/Education/Ozone/antarctic.html ಅಂಟಾರ್ಕಟಿಕ್ ಓಝೋನ್ ಹೋಲ್] {{Webarchive|url=https://web.archive.org/web/20090215050804/http://www.nas.nasa.gov/About/Education/Ozone/antarctic.html |date=2009-02-15 }}</ref>
ಮೇಲಿನಂತೆ, ಓಝೋನ್ ಸವಕಳಿಗೆ ಕ್ಲೋರಿನ್-ಹೊಂದಿರುವ ಮೂಲ ಅನಿಲಗಳ ಅಸ್ತಿತ್ವವೇ ಪ್ರಾಥಮಿಕ ಕಾರಣ (ಪ್ರಾಥಮಿಕವಾಗಿ CFCಗಳು ಮತ್ತು ಸಂಬಂಧಿತ ಹಾರ್ಡೊಕಾರ್ಬನ್ಗಳು). UV ಬೆಳಕಿನ ಅಸ್ತಿತ್ವದಿಂದ ಈ ಅನಿಲಗಳು ವಿಭಜನೆಯಾಗಿ ಕ್ಲೋರಿನ್ ಪರಮಾಣುಗಳನ್ನು ಬಿಡುಗಡೆಗೊಳಿಸುತ್ತವೆ, ಅದು ನಂತರ ಓಝೋನ್ ನಾಶಕ್ಕೆ ವೇಗವರ್ಧಕವಾಗಿ ಕಾರ್ಯಮಾಡುತ್ತದೆ. Cl-ವೇಗವರ್ಧಕದಿಂದ ಓಝೋನ್ ಸವಕಳಿಯು ಅನಿಲ ರೂಪದಲ್ಲಿ ಆಗುತ್ತದೆ, ಆದರೆ [[ಧ್ರುವಪ್ರದೇಶ ವಾಯುಮಂಡಲದ ಮೋಡ]]ಗಳು (PSC) ಇದನ್ನು ಅಧಿಕಗೊಳಿಸಲು ಕಾರಣವಾಗುತ್ತವೆ.<ref>[http://www.faqs.org/faqs/ozone-depletion/antarctic ಅಂಟಾರ್ಕಟಿಕ್ ಓಝೋನ್-ಡಿಪ್ಲೀಶನ್ FAQ, ಸೆಕ್ಷನ್ 7]</ref>
ಈ ಧ್ರುವ ವಾಯುಮಂಡಲದ ಮೋಡಗಳು ಕೊರೆಯುವ ಚಳಿಗಾಲದ ತೀಕ್ಷ್ಣ ಶೀತದಲ್ಲಿ ಉಂಟಾಗುತ್ತವೆ. ಧ್ರುವ ಪ್ರದೇಶದ ಚಳಿಗಾಲವು 3 ತಿಂಗಳುಗಳ ಕಾಲ ಸೂರ್ಯನ ಬೆಳಕಿಲ್ಲದೆ ಗಾಢಕತ್ತಲು ಆವರಿಸುತ್ತದೆ. ಸೂರ್ಯನ ಬೆಳಕು-ಶಾಖದ ಕೊರತೆಯು ತಾಪಮಾನ ಮತ್ತು [[ಧ್ರುವ ಸುಳಿಗಾಳಿ]] ತಡೆಗಳಲ್ಲಿ ಕುಸಿತವನ್ನುಂಟುಮಾಡುತ್ತದೆ ಹಾಗೂ ವಾತಾವರಣವನ್ನು ತಣ್ಣಗೆ ಮಾಡುತ್ತದೆ. ಈ ಅನಿಶ್ಚಿತ ತಾಪಮಾನವು -80 °C ಸುತ್ತಮುತ್ತ ಅಥವಾ ಅದಕ್ಕಿಂತ ಕೆಳಗಿರುತ್ತದೆ. ಈ ಕಡಿಮೆ ತಾಪಮಾನದಿಂದಾಗಿ ನೈಟ್ರಿಕ್ ಆಮ್ಲ (ಆಸಿಡ್) (ಪ್ರಕಾರ I PSC) ಅಥವಾ ಮಂಜುಗಡ್ಡೆಯ (ಪ್ರಕಾರ II PSC) ಅಂಶಗಳು ಮೋಡದ ರೂಪದಲ್ಲಿ ರೂಪುಗೊಳ್ಳುತ್ತವೆ. ಎರಡೂ ಪ್ರಕಾರಗಳು ಓಝೋನ್ ನಾಶಮಾಡುವ ರಾಸಾಯನಿಕ ಕ್ರಿಯೆಗಳಿಗೆ ಸದಾವಕಾಶ(!) ಒದಗಿಸಿಕೊಡುತ್ತವೆ.{{Citation needed|date=March 2008}}
ಇಲ್ಲಿ ನಡೆಯುವ [[ದ್ಯುತಿರಾಸಾಯನಿಕ]] ಪ್ರಕ್ರಿಯೆಗಳು ಸಂಕೀರ್ಣವಾಗಿರುತ್ತವೆ ಆದರೆ ಸುಲಭವಾಗಿ ತಿಳಿವಂತವು. ವಾಯುಮಂಡಲದಲ್ಲಿ ಅತಿ ಮುಖ್ಯವಾಗಿ ಗೋಚರಿಸುವ ವಿದ್ಯಮಾನವೆಂದರೆ ಹೆಚ್ಚಿನ ಕ್ಲೋರಿನ್ ಸ್ಥಿರ "ಅನಿಲ ಕೋಶ"ದ ಸಂಯುಕ್ತಗಳಲ್ಲಿರುತ್ತದೆ, ಪ್ರಧಾನವಾಗಿ ಹೈಡ್ರೊಕ್ಲೋರಿಕ್ ಆಸಿಡ್ (HCl) ಮತ್ತು ಕ್ಲೋರಿನ್ ನೈಟ್ರೇಟ್ (ClONO<sub>2</sub>). ಅಂಟಾರ್ಕಟಿಕ್ ಚಳಿಗಾಲ ಮತ್ತು ವಸಂತಕಾಲದಲ್ಲಿ, ಧ್ರುವ ಪ್ರದೇಶದ ವಾಯುಮಂಡಲದಲ್ಲಿನ ಮೋಡದ ಕಣಗಳೊಂದಿಗಿನ ಪರಿವರ್ತನೆಗಳು ಈ "ಅನಿಲ ಕೋಶ" ಸಂಯುಕ್ತಗಳನ್ನು ನಿಷ್ಕ್ರಿಯವನ್ನಾಗಿಸುತ್ತವೆ. (Cl ಮತ್ತು ClOನ್ನು) ಪರಿವರ್ತಿಸುತ್ತವೆ. ಮೋಡಗಳೂ ಸಹ ವಾತಾವರಣದಲ್ಲಿರುವ NO<sub>2</sub> ಅನ್ನು ನೈಟ್ರಿಕ್ ಆಸಿಡ್ ಆಗಿ ಪರಿವರ್ತಿಸಬಹುದು, ಇದು ಹೊಸದಾಗಿ ಉಂಟಾದ ClO ಅನ್ನು ClONO<sub>2</sub> ಆಗಿ ಬದಲಾಗುವುದರಿಂದ ತಡೆಯುತ್ತದೆ.
ಅಂಟಾರ್ಕಟಿಕನ ವಸಂತಕಾಲದಲ್ಲಿ ಓಝೋನ್ ಸವಕಳಿ ಹೆಚ್ಚಾಗಲು ಸೂರ್ಯನ ಬೆಳಕಿನ ಕೊರತೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಚಳಿಗಾಲದಲ್ಲಿ PSCಗಳು ಹೇರಳವಾಗಿದ್ದರೂ ರಾಸಾಯನಿಕ ಕ್ರಿಯೆ ನಡೆಯಲು ಧ್ರುವ ಪ್ರದೇಶದಲ್ಲಿ ಸೂರ್ಯನ ಬೆಳಕಿರುವುದಿಲ್ಲ. ಇದರಿಂದಾಗಿ ರಾಸಾಯನಿಕ ಪ್ರತಿಕ್ರಿಯೆಗಳನ್ನು ತಡೆಯಲಾಗುವುದಿಲ್ಲ. ವಸಂತಕಾಲದಲ್ಲಿ ಸೂರ್ಯ ಹೊರಗೆ ಬರುತ್ತಾನೆ. ಇದರಿಂದ ದ್ಯುತಿರಾಸಾಯನಿಕ ಪ್ರತಿಕ್ರಿಯೆಗೆ ಶಕ್ತಿ ಸಿಗುತ್ತದೆ ಹಾಗೂ ಧ್ರುವ ವಾಯುಮಂಡಲದ ಮೋಡಗಳು ಕರಗಿ, ಅಡಗಿಸಿಕೊಂಡಿದ್ದ ಸಂಯುಕ್ತಗಳು ಬಿಡುಗಡೆಗೊಳ್ಳುತ್ತವೆ.{{Citation needed|date=March 2008}}
ಏಕರೂಪದ ಅನಿಲ ಹಂತದ ಪ್ರತಿಕ್ರಿಯೆಗಳಿಂದಾಗಿ ವಾಯುಮಂಡಲದ ಮೇಲ್ಭಾಗದ ಸಣ್ಣ ಪ್ರಮಾಣದ ಓಝೋನ್ ಸವಕಳಿ ಹೊರತುಪಡಿಸಿದರೆ, ಹೆಚ್ಚಿನ ಓಝೋನ್ ನಾಶವಾಗಿರುವುದು ಕೆಳಭಾಗದ ವಾಯುಮಂಡಲದಲ್ಲಿ.{{Citation needed|date=March 2008}}
ವಸಂತಕಾಲದ ಕೊನೆ, ಡಿಸೆಂಬರ್ ಮಧ್ಯದಲ್ಲಿ ಬೆಚ್ಚನೆಯ ತಾಪಮಾನವು ಸುಳಿಗಾಳಿಯು ಶಕ್ತಿಗುಂದುವಂತೆ ಮಾಡುತ್ತದೆ. ಓಝೋನ್ ಬೆಚ್ಚಗಾದಂತೆ ಸಮೃದ್ಧ ಗಾಳಿಯು ಕೆಳ ಅಕ್ಷಾಂಶದಿಂದ ಬೀಸುವುದರಿಂದ PSCಗಳು ನಾಶಗೊಳ್ಳುತ್ತವೆ, ಓಝೋನ್ ಸವಕಳಿ ಕ್ರಿಯೆ ಅಂತ್ಯವಾಗುತ್ತದೆ ಹಾಗೂ ಓಝೋನ್ ರಂಧ್ರವೂ ಮುಚ್ಚುತ್ತದೆ.{{Citation needed|date=March 2008}}
===ಓಝೋನ್ ಪದರ ಸವಕಳಿಯ ಬಗೆಗಿನ ಆಸಕ್ತಿ===
ಅಂಟಾರ್ಕಟಿಕ್ ಓಝೋನ್ ರಂಧ್ರವನ್ನು ಜಾಗತಿಕ ಓಝೋನ್ ಸವಕಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಪ್ರತಿ ದಶಕಕ್ಕೆ ಸುಮಾರು 4%ನಷ್ಟು, ಆದರೆ ರಂಧ್ರವು ಹೆಚ್ಚಿನ ಆಸಕ್ತಿಯನ್ನು ಸೃಷ್ಟಿಸಿದೆ ಏಕೆಂದರೆ:
* 60 ವರ್ಷಗಳ ಅವಧಿಯಲ್ಲಿ ಸರಿಸುಮಾರಾಗಿ 7%ನಷ್ಟು ಓಝೋನ್ ಪದರದ ಸವಕಳಿಯಾಗುತ್ತದೆ ಎಂದು 1980ರ ಆರಂಭದಲ್ಲಿ ಭವಿಷ್ಯ ನುಡಿಯಲಾಗಿತ್ತು.{{Citation needed|date=March 2008}}
* ಭಾರಿಗಾತ್ರದ "ರಂಧ್ರ"ವಿದೆ ಎಂಬುದು 1985ರಲ್ಲಿ ದಿಢೀರ್ ಗುರುತಿಸಿಕೊಂಡು, ಹೆಚ್ಚು ಸುದ್ದಿಯಾಯಿತು. ಅಂಟಾರ್ಕಟಿಕ್ನಲ್ಲಿನ ತೀವ್ರ ಓಝೋನ್ ಸವಕಳಿಯನ್ನು ಮೊದಲು ಮಾಪನ ದೋಷವೆಂದು ತಳ್ಳಿಹಾಕಲಾಗಿತ್ತು.{{Citation needed|date=March 2008}}
* ಅನೇಕರು{{Citation needed|date=March 2008}} ಓಝೋನ್ ರಂಧ್ರಗಳು ಪ್ರಪಂಚದ ಇತರ ಪ್ರದೇಶಗಳಲ್ಲೂ ಕಾಣಿಸಲು ಆರಂಭವಾಗಬಹುದು ಎಂದು ಚಿಂತೆಗೊಳಗಾಗಿದ್ದರು, ಆದರೆ ಇಂದಿನವರೆಗೆ ಬೇರೆ ದೊಡ್ಡ ಪ್ರಮಾಣದ ಸವಕಳಿ ಎಂದರೆ ಉತ್ತರ ಧ್ರುವದಲ್ಲಿ ಆರ್ಕಟಿಕ್ ವಸಂತಕಾಲದಲ್ಲಿ ಕಂಡುಬಂದ ಓಝೋನ್ "ಸಣ್ಣ ಕುಳಿ" ಮಾತ್ರ. ಮಧ್ಯ ಅಕ್ಷಾಂಶದಲ್ಲಿನ ಓಝೋನ್ ಕ್ಷೀಣಿಸಿದೆ ಆದರೆ ಅತೀ ಕಡಿಮೆ ಪ್ರಮಾಣದಲ್ಲಿ (ಸುಮಾರು 4–5%ನಷ್ಟು ಸವಕಳಿ).
* ಪರಿಸ್ಥಿತಿಯು ಹೆಚ್ಚು ಗಂಭೀರವಾದರೆ (ವಾಯುಮಂಡಲ ತಾಪಮಾನದ ಇಳಿಕೆ, ವಾಯುಮಂಡಲ ಮೋಡಗಳ ಹೆಚ್ಚಳ, ಹೆಚ್ಚು ಕ್ರಿಯಾಶೀಲ ಕ್ಲೋರಿನ್), ಒಟ್ಟಾರೆ ಓಝೋನ್ ಬಹಳ ವೇಗದಲ್ಲಿ ಇಳಿಮುಖವಾಗಬಹುದು. ಪ್ರಮಾಣಿತ ಗುಣಮಟ್ಟ ಆಧಾರಿತ [[ಜಾಗತಿಕ ತಾಪಮಾನ ಏರಿಕೆ]] ಸಿದ್ಧಾಂತವು, ಮುಂಬರುವ ದಿನಗಳಲ್ಲಿ ವಾಯುಮಂಡಲ ತಣ್ಣಗಾಗುತ್ತದೆ ಎಂದು ಹೇಳುತ್ತದೆ.<ref>[34] ^ [33].</ref>
* ಅಂಟಾರ್ಕಟಿಕ್ ಓಝೋನ್ ರಂಧ್ರ ಭೇದಿಸಲ್ಪಟ್ಟರೆ ಓಝೋನ್ ಭಾಗದ ಸವಕಳಿಯಾದ ಗಾಳಿಯು ನಿಧಾನವಾಗಿ ಹತ್ತಿರದ ಪ್ರದೇಶಗಳಿಗೂ ವ್ಯಾಪಿಸುತ್ತದೆ. ಅಂಟಾರ್ಕಟಿಕ್ನ ಓಝೋನ್ ರಂಧ್ರವು ಛಿದ್ರಗೊಂಡ ತಿಂಗಳಲ್ಲಿ ಓಝೋನ್ ಸವಕಳಿ ಪ್ರಮಾಣ 10%ನಷ್ಟು ಎಂದು ನ್ಯೂಜಿಲ್ಯಾಂಡ್ ವರದಿ ಮಾಡಿದೆ.
==ಓಝೋನ್ ಪದರ ಸವಕಳಿಯ ದುಷ್ಪರಿಣಾಮಗಳು==
ಓಝೋನ್ ಪದರು ಸೂರ್ಯನಿಂದ ಬರುವ [[UVB]] ನೇರಳಾತೀತ ಬೆಳಕನ್ನು ಹೀರಿಕೊಳ್ಳುವುದರಿಂದ ಸವಕಳಿಯು UVB ಮಟ್ಟವನ್ನು ಹೆಚ್ಚಿಸುತ್ತದೆ. ಇದು [[ಚರ್ಮ(ಅರ್ಬುದ) ಕ್ಯಾನ್ಸರ್]], ಕಣ್ಣು ಪೊರೆ ನಾಶ ಮೊದಲಾದ ಹಾನಿಗಳನ್ನುಂಟುಮಾಡಬಹುದು. ಇದು ಮಾಂಟ್ರಿಯಲ್ ಶಿಷ್ಟಾಚಾರ ನಿಯಮದ ಅಸ್ತಿತ್ವಕ್ಕೆ ಕಾರಣ. ವಾಯುಮಂಡಲದ ಓಝೋನ್ ಕ್ಷಯಿಸುವಿಕೆಗೆ ಮೂಲ ಕಾರಣ CFC ಸಂಯುಕ್ತಗಳು.ಈ ಓಝೋನ್ ಕುಂದುವಿಕೆಯು UVB ಮಟ್ಟವನ್ನು ಏರಿಸುತ್ತದೆ ಎಂದು ನಂಬಲು ಪರಿಣಾಮಕಾರಿ ಸೈದ್ಧಾಂತಿಕ ಕಾರಣಗಳಿವೆ. ಆದರೆ ಓಝೋನ್ ಸವಕಳಿಯಿಂದಾಗಿ ಮಾನವನಿಗೆ ಹೆಚ್ಚಿನ ಪ್ರಮಾಣದಲ್ಲಿ ಚರ್ಮ ಕ್ಯಾನ್ಸರ್ ಬರುತ್ತದೆ ಎಂಬುದಕ್ಕೆ ಯಾವುದೇ ನೇರ ವೈಜ್ಞಾನಿಕ ವೀಕ್ಷಣೆಯ ಆಧಾರಗಳಿಲ್ಲ. ಇದಕ್ಕೆ ಭಾಗಶಃ ಕಾರಣವೆಂದರೆ [[UVA]], ಇದು ಕೆಲವು ರೀತಿಯಲ್ಲಿ ಚರ್ಮ ಕ್ಯಾನ್ಸರ್ಗೆ ಕಾರಣವಾಗಿದೆ, ಇದು ಓಝೋನ್ನಿಂದ ಹೀರಲ್ಪಡುವುದಿಲ್ಲ. ಜನಸಾಮಾನ್ಯರ ಜೀವನಶೈಲಿಯ ಅಂಕಿಅಂಶ ಸಂಗ್ರಹಣೆ ಮತ್ತು ನಿಯಂತ್ರಣ ಅಸಾಧ್ಯವಾದುದು.
===ಹೆಚ್ಚಿದ UV(ನೇರಳಾತೀತ ಕಿರಣ)===
ಭೂಮಿಯ ವಾತಾವರಣದಲ್ಲಿನ ಅಲ್ಪಭಾಗವಾದ ಓಝೋನ್ UVB ವಿಕಿರಣವನ್ನು ಹೆಚ್ಚಿನ ಪ್ರಮಾಣದ ಹೀರುವಿಕೆಗೆ ಕಾರಣವಾಗಿರುತ್ತದೆ. ಓಝೋನ್ ಮೂಲಕ ಹಾದುಬರುವ UVB ವಿಕಿರಣದ ಪ್ರಮಾಣವು ಪದರದ ದಪ್ಪ/ಸಾಂದ್ರತೆಯ ಆಧಾರದ ಮೇಲೆ [[ಕಡಿಮೆಯಾಗುತ್ತದೆ]]. ಹಾಗಾಗಿ, ವಾತಾವರಣದ ಓಝೋನ್ ಸವಕಳಿಯಿಂದಾಗಿ ಭೂಮಿಯಲ್ಲಿ UVB ಮಟ್ಟವು ಗಮನಾರ್ಹವಾಗಿ ಏರಿಕೆಯಾಗುತ್ತದೆ.
ಓಝೋನ್ ರಂಧ್ರದಿಂದಾಗಿರುವ [[UVB]] ಮಟ್ಟದಲ್ಲಿನ ಹೆಚ್ಚಳವನ್ನು [[ವಿಕಿರಣ ವರ್ಗಾವಣೆ]] ಮಾದರಿ ಲೆಕ್ಕಾಚಾರದಿಂದ ಭಾಗಶಃ ಊಹಿಸಬಹುದು. ಆದರೆ ತೀರ ಇತ್ತೀಚಿನ UV ಮಟ್ಟ ವೀಕ್ಷಣೆ ಅಳೆತೆಯ ಯೋಜನೆಗಳು ಅಸ್ತಿತ್ವದಲ್ಲಿದ್ದರೂ (ಉದಾ. [[ನ್ಯೂಜಿಲ್ಯಾಂಡ್]]ನಲ್ಲಿ) UV ಮಟ್ಟದ ಬಗೆಗಿನ ಖಾತರಿಯಿರುವ ಐತಿಹಾಸಿಕ (ಹಿಂದಿನ-ಓಝೋನ್-ರಂಧ್ರ) ದತ್ತಾಂಶದ ಕೊರತೆಯಿರುವುದರಿಂದ ನೇರ ಮಾಪನಗಳಿಂದ ನಿರ್ದಿಷ್ಟವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ.<ref>[36] ^ [35]</ref>
ಇದಕ್ಕೆ ಕಾರಣ UV ವಿಕಿರಣವು ಓಝೋನ್ ಪದರದಲ್ಲಿ (ಆಮ್ಲಜನಕ) O<sub>2</sub>ನಿಂದ ಓಝೋನ್ ಅನ್ನು ರಚಿಸುವುದು. ವಾಯುಮಂಡಲದ ಓಝೋನ್ ಸವಕಳಿ ಕೆಳಮಟ್ಟದಲ್ಲಿ ([[ಹವಾಗೋಲ]]ದಲ್ಲಿ) ಓಝೋನ್ನ ದ್ಯುತಿರಾಸಾಯನಿಕ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಉತ್ಪತ್ತಿಯಾದ ಓಝೋನ್ ಸ್ವಾಭಾವಿಕವಾಗಿ ಕಡಿಮೆ ದ್ಯುತಿರಾಸಾಯನಿಕ ಕಾಲಾವಧಿ ಹೊಂದಿರುತ್ತದೆ ಆದ್ದರಿಂದ ಸಾಂದ್ರತೆಯು ಓಝೋನ್ ಸವಕಳಿಯ ಹೆಚ್ಚಳ ಸರಿದೂಗಿಸುವ ಹಂತ ತಲುಪುವ ಮೊದಲೇ ಇದು ನಾಶವಾಗುತ್ತದೆ.{{Citation needed|date=March 2008}}
===UV ಏರಿಕೆಯಿಂದಾಗುವ ಜೈವಿಕ ಪರಿಣಾಮಗಳು ಮತ್ತು ಓಝೋನ್ ಪದರ ಸವಕಳಿಯಿಂದ ಮೈಕ್ರೋವೇವ್ ಕಿರಣಗಳು===
UV ಕಿರಣಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದು ಓಝೋನ್ ರಂಧ್ರದ ಬಗ್ಗೆ ಇರುವ ಪ್ರಮುಖ ಸಾರ್ವಜನಿಕ ಕಳವಳ. ಹೆಚ್ಚಿನ ಪ್ರದೇಶಗಳಲ್ಲಿ ಇದುವರೆಗೆ ಆದ ಓಝೋನ್ ಸವಕಳಿಯು ಮೇಲೆ ಸೂಚಿಸಿದ ಅಂಕಿಅಂಶಗಳು ಕೆಲವು ಪ್ರತಿಶತ ಮಾತ್ರ. ಇಲ್ಲಿಯತನಕ ಅಕ್ಷಾಂಶ ಸಮೀಪದ ಪ್ರದೇಶದಲ್ಲಿ ಆರೋಗ್ಯ ಹಾನಿಯ ಯಾವುದೇ ನೇರ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೆ ಓಝೋನ್ ರಂಧ್ರದಲ್ಲಿ ಹೆಚ್ಚಿನ ಪ್ರಮಾಣದ ಸವಕಳಿಯು ಕಂಡುಬರುತ್ತಿದೆ, ಇದು ಇಂದಿಗೂ ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ. ಇದರ ಪ್ರಭಾವ ಹೆಚ್ಚು ವಿಸ್ತೃತ ರೂಪದಲ್ಲಿ ಪರಿಣಾಕಾರಿಯಾಗಿರುತ್ತದೆ. ಅಂಟಾರ್ಕಟಿಕಾದ ಓಝೋನ್ ರಂಧ್ರವು ಕೆಲವು ನಿದರ್ಶನಗಳಲ್ಲಿ [[ಆಸ್ಟ್ರೇಲಿಯಾ]] ಮತ್ತು [[ನ್ಯೂಜಿಲ್ಯಾಂಡ್]]ನ ದಕ್ಷಿಣ ಭಾಗಗಳನ್ನು ತಲಪುವಷ್ಟು ಬೆಳೆದುದುರಿಂದ, ಪರಿಸರತಜ್ಞರು UV ಮಟ್ಟವು ಭೂಮಿ ಮೇಲ್ಮೈಯಲ್ಲಿ ಗಮನಾರ್ಹವಾಗಿ ಏರಬಹುದು ಎಂದು ಆತಂಕಗೊಂಡರು.{{Citation needed|date=March 2008}}
====ಓಝೋನ್ ಪದರ ಸವಕಳಿಯಿಂದ ಮಾನವನ ಮೇಲಾಗುವ ಪರಿಣಾಮಗಳು====
[[UVB]] ಅನ್ನು (ಅಧಿಕ ಶಕ್ತಿಯ UV ವಿಕಿರಣವನ್ನು ಓಝೋನ್ ಹೀರಿಕೊಳ್ಳುತ್ತದೆ) [[ಚರ್ಮ ಕ್ಯಾನ್ಸರ್]]ಗೆ ಬಹುಪಾಲು ಕೊಡುಗೆ ನೀಡುವ ಅಥವಾ ಕಾರಣವಾದ ಅಂಶ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಅದಲ್ಲದೇ, UV ಹೆಚ್ಚಳ, ಹವಾಗೋಲದ ಓಝೋನ್ ಹೆಚ್ಚಳಕ್ಕೂ ಕಾರಣವಾಗುತ್ತದೆ, ಇದು ಮಾನವನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ.{{Citation needed|date=March 2008}} UV ಮಟ್ಟವು ಏರಿದಂತೆ ಸೂರ್ಯನ ಬೆಳಕಿನಲ್ಲಿನ [[ವಿಟಮಿನ್ D]] ಸಂಶ್ಲೇಷಣೆಯ ಸಾಮರ್ಥ್ಯವೂ ಹೆಚ್ಚುತ್ತದೆ.<ref>[http://www.informaworld.com/smpp/content~content=a723976621~db=all ಓಝೋನ್ ಆಂಡ್ ಸೋಲಾರ್ UV-B ರೇಡಿಯೇಶನ್: ಕಿವ್ ಮತ್ತು ಅಂಟಾರ್ಕಟಿಕಾದಲ್ಲಿ ಸೂರ್ಯನ ಬೆಳಕಿನಿಂದ ವಿಟಮಿನ್ D ಉತ್ಪತ್ತಿಯ ಸಾಮರ್ಥ್ಯವನ್ನು ನಿಯಂತ್ರಿಸುತ್ತದೆ - Iಇಂಟರ್ನ್ಯಾಶನಲ್ ಜರ್ನಲ್ ಆಫ್ ರಿಮೋಟ್ ಸೆಂಸಿಂಗ್]</ref>
D ವಿಟಮಿನ್ನ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯು ಓಝೋನ್ ಸವಕಳಿಯ ಲಾಭದಾಯಕ ಪರಿಣಾಮವಾಗಿದೆ.[http://www.ncbi.nlm.nih.gov/entrez/query.fcgi?db=pubmed&cmd=Retrieve&dopt=AbstractPlus&list_uids=17344960&query_hl=4&itool=pubmed_docsum ][http://www.ncbi.nlm.nih.gov/entrez/query.fcgi?db=pubmed&cmd=Retrieve&dopt=AbstractPlus&list_uids=17143048&query_hl=4&itool=pubmed_DocSum ] UV ವಿಕಿರಣದ ಹೆಚ್ಚುವಿಕೆಯ ಪ್ರಯೋಜನಗಳು ಆರೋಗ್ಯದ ದೃಷ್ಟಿಯಿಂದ ಜವಾಬ್ದಾರಿ ಹೊರೆ ಹೆಚ್ಚಿಸಬಹುದು. [http://www.ncbi.nlm.nih.gov/entrez/query.fcgi?db=pubmed&cmd=Retrieve&dopt=AbstractPlus&list_uids=16159309&query_hl=8&itool=pubmed_DocSum ]
1. '''ಭೀಕರ ಚರ್ಮರೋಗದ ಕಾಯಿಲೆ (ಬೇಸಲ್ ಮತ್ತು ಸ್ಕ್ವಾಮಸ್ ಸೆಲ್ ಕಾರ್ಸಿನೋಮ)''' -- ಮಾನವನಲ್ಲಿ ಹೆಚ್ಚಾಗಿ ಕಂಡುಬರುವ ಚರ್ಮದ ಕ್ಯಾನ್ಸರ್. [[ಬೇಸಲ್]] ಮತ್ತು [[ಸ್ಕ್ವಾಮಸ್]] ಸೆಲ್ ಕಾರ್ಸಿನೋಮವು UVBಗೆ ಹೆಚ್ಚು ಒಡ್ಡುವುದರಿಂದ ಬರುತ್ತದೆ. ಈ ಕ್ಯಾನ್ಸರ್ಗಳನ್ನು UVB ಹೇಗೆ ತರುತ್ತದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು - DNA ಅಂಶಗಳು UVB ವಿಕಿರಣವನ್ನು ಹೀರಿಕೊಳ್ಳುವುದರಿಂದ [[ಡೈಮರ್]]ಗಳನ್ನು ಉತ್ಪತ್ತಿಮಾಡುವ ಪಿರಮಿಡೀನ್ ಮೂಲದ ಅಂಗಗಳ ರಚನೆಗೆ ಕಾರಣವಾಗುತ್ತದೆ. ಇದು DNA ನಕಲು ಮಾಡುವಾಗ ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಕ್ಯಾನ್ಸರ್ಗಳು ಸೌಮ್ಯವಾಗಿರುತ್ತವೆ, ಹೆಚ್ಚು ಅಪಾಯಕಾರಿಯಲ್ಲ ಅಪರೂಪಕ್ಕೊಮ್ಮೆ ಮಾರಣಾಂತಿಕವಾಗಬಲ್ಲವು. ಆದರೂ ಕೆಲವೊಮ್ಮೆ ಸ್ಕ್ವಾಮಸ್ ಸೆಲ್ ಕಾರ್ಸಿನೋಮದ ಪುನರ್ರಚನಾ ಚಿಕಿತ್ಸೆಗೆ ಭಾರೀ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಈ ರೋಗದ ದತ್ತಾಂಶವನ್ನು ಪ್ರಾಣಿ ಅಧ್ಯಯನದ ಫಲಿತಾಂಶದೊಂದಿಗೆ ವಿಜ್ಞಾನಿಗಳು ತುಲನೆ ಮಾಡಿದ್ದಾರೆ. ವಾಯುಮಂಡಲದ ಓಝೋನ್ನಲ್ಲಿ ಒಂದು ಪ್ರತಿಶತ ಸವಕಳಿಯು ಈ ಕ್ಯಾನ್ಸರ್ಗಳ ಪ್ರಮಾಣವನ್ನು 2%ನಷ್ಟು ಹೆಚ್ಚಿಸುತ್ತದೆ ಎಂದು ಅಂದಾಜಿಸಿದ್ದಾರೆ.
.<ref name="gcrio.org-consequnces">http://www.gcrio.org/CONSEQUENCES/summer95/impacts.html {{Webarchive|url=https://web.archive.org/web/20100710042119/http://www.gcrio.org/CONSEQUENCES/summer95/impacts.html |date=2010-07-10 }} Consequences (vol. 1, No. 2) - ಇಂಪಾಕ್ಟ್ಸ್ ಆಫ್ ಎ ಪ್ರೊಜೆಕ್ಟೆಡ್ ಡಿಪ್ಲೀಶನ್ ಆಫ್ ದ ಓಝೋನ್ ಲೇಯರ್</ref>
2 '''ಮಾರಣಾಂತಿಕ ಮೆಲನೋಮ''' -- ಮತ್ತೊಂದು ರೀತಿಯ ಚರ್ಮ ಕ್ಯಾನ್ಸರ್. ಇದು ಸಾಮಾನ್ಯವಾಗಿ ಅತಿ ವಿರಳವಾಗಿ ಕಂಡುಬರುತ್ತದೆ ಆದರೆ ಈ ರೋಗದ ಲಕ್ಷಣಗಳು ಕಂಡುಬಂದವರಲ್ಲಿ ಸುಮಾರು 15% - 20%ರಷ್ಟು ಸಾವಿಗೆ ಬಲಿಯಾಗಬಹುದು. ಮಾರಣಾಂತಿಕ ಮೆಲನೋಮ ಮತ್ತು ನೇರಳಾತೀತ ಕಿರಣಗಳಿಗೆ ಒಡ್ಡುವಿಕೆಯ ನಡುವಿನ ಸಂಬಂಧ ಇದುವರೆಗೆ ತಿಳಿದಿಲ್ಲ, ಆದರೆ ಈ ಕಾಯಿಲೆಗೆ UVB ಮತ್ತು UVA ಇವೆರಡೂ ಕಾರಣವಾಗಿವೆ ಎಂಬುದಂತೂ ನಿಜ. ಒಟ್ಟಿನಲ್ಲಿ 90ರಿಂದ 95%ನಷ್ಟು ಮಾರಣಾಂತಿಕ ಮೆಲನೋಮವು UVA ಮತ್ತು ಕಣ್ಣಿಗೆ ಕಾಣುವ ವಿಕಿರಣದಿಂದ ಬರುತ್ತದೆ ಎಂದು ಮೀನುಗಳ ಮೇಲೆ ಮಾಡಿದ ಪ್ರಯೋಗದಿಂದ ತಿಳಿದುಬಂದಿದೆ<ref>[http://www.ncbi.nlm.nih.gov/entrez/query.fcgi?db=PubMed&cmd=Retrieve&list_uids=8341684&dopt=ಸೈಟೇಶನ್ ವೇವ್ಲೆಂತ್ಸ್ ಇಫೆಕ್ಟಿವ್ ಇನ್ ಇಂಡಕ್ಷನ್ ಆಫ್ ಮೆಲಿಗ್ನಾಂಟ್ ಮಿ...[ಪ್ರೊಕ್ ನಾಟ್ಲ್ ಅಕಾಡ್ ಸ್ಕಿ U S A. 1993] - PubMed ರಿಸಲ್ಟ್]</ref>
ಅಲ್ಲದೆ ಅಪಾಸಮ್ ಪ್ರಾಣಿಯ ಮೇಲೆ ಮಾಡಿದ ಪ್ರಯೋಗಗಳು UVBನ ಬಗ್ಗೆ ಹೆಚ್ಚಿನ ಪ್ರಮಾಣದ ಬೆಳಕು ಚೆಲ್ಲಿ<ref name="gcrio.org-consequnces" /> ವಿವರಿಸುತ್ತವೆ.<ref name="gcrio.org-consequnces" /> ಈ ಅನಿಶ್ಚಿತತೆಯಿಂದಾಗಿ,ಓಝೋನ್ ಸವಕಳಿಯ ಪರಿಣಾಮವೇ ಮೆಲನೋಮ ರೋಗಕ್ಕೆ ಕಾರಣ ಎಂದು ಅಂದಾಜು ಮಾಡುವುದು ಬಹಳ ಕಷ್ಟಕರ. ಕಿರಣ UVB ವಿಕಿರಣದಲ್ಲಿ 10%ಅಧಿಕತೆ ಕಂಡು ಬಂದರೆ ಪುರುಷರಲ್ಲಿ 19% ಹಾಗೂ ಮಹಿಳೆಯರಲ್ಲಿ 16%ನಷ್ಟು ಮೆಲನೋಮಸ್ ರೋಗದ ಪ್ರಮಾಣ ಹೆಚ್ಚಿಸುತ್ತದೆ ಎಂದು ಒಂದು ಅಧ್ಯಯನ ಹೇಳುತ್ತದೆ.<ref>ಪಿಯರ್ಸ್ et al, ಕ್ಯಾನ್ಸರ್ ರೆಸಿ. 2002, 62(14):3992–6</ref> [[ಚಿಲಿ]]ಯ ದಕ್ಷಿಣ ಭಾಗದಲ್ಲಿರುವ [[ಪುಂತ ಅರೆನಾಸ್]]ನ ಜನರ ಬಗೆಗಿನ ಏಳು ವರ್ಷಗಳ ಅಧ್ಯಯನವು ಓಝೋನ್ ಸವಕಳಿ ಹಾಗೂ UVB ಮಟ್ಟದಲ್ಲಿನ ಏರಿಕೆಯಿಂದಾಗಿ ಮೆಲನೋಮ ಸಹಿತ 56% ಮತ್ತು ಮೆಲನೋಮ-ರಹಿತ ಚರ್ಮ ಕ್ಯಾನ್ಸರ್ನಲ್ಲಿ 46%ನಷ್ಟು ಹೆಚ್ಚಳ ತೋರಿಸಿದೆ.<ref>ಅಬರ್ಕ, ಜೈಮ್ F. & ಕ್ಯಾಸಿಕಿಯ, ಕ್ಲಾಡಿಯೊ C. (2002)ಅಂಟಾರ್ಕಟಿಕ್ ಓಝೋನ್ ರಂಧ್ರದಿಂದ ಚರ್ಮ ಕ್ಯಾನ್ಸರ್ ಮತ್ತು ನೇರಳಾತೀತ-B ವಿಕಿರಣ: ದಕ್ಷಿಣ ಚಿಲಿ, 1987-2000. ಫೋಟೊಡರ್ಮಟಾಲಜಿ, ಫೋಟೊಇಮ್ಯುನೋಲಜಿ & ಫೋಟೊಮೆಡಿಸಿನ್ 18 (6), 294–302 [http://doi.org/10.1034/j.1600-0781.2002.02782.x ]</ref>
3 '''ಕಣ್ಣಿನ ಮಸೂರವು ಅಪಾರದರ್ಶಕವಾಗಿ ಕಣ್ಣು ಕಾಣದಂತಾಗುವುದು (ಕೋರ್ಟಿಕಲ್ ಕ್ಯಾಟರಾಕ್ಟ್ಸ್ )''' -- ಕಣ್ಣಿನ ಕೋರ್ಟಿಕಲ್ ಕ್ಯಾಟರಾಕ್ಟ್ಸ್[[ಕೆಟರ್ಯಾಕ್ಟ್]] ಮತ್ತು UV-B ನಡುವಿನ ಸಂಬಂಧವನ್ನು ಅದಕ್ಕೆ ಒಡ್ಡಿದ ಅಂದಾಜಿನ ಮೇಲೆ ಮತ್ತು ವಿವಿಧ ರೀತಿಯ ಕ್ಯಾಟರಾಕ್ಟ್ಸ್ ನಿರ್ಧರಿಸುವ ತಂತ್ರಗಳ ಸಹಾಯದಿಂದ ಮಾಡಿದ ಅಧ್ಯಯನವು ವಿವರಿಸುತ್ತದೆ. ಕಣ್ಣನ್ನು UV-Bಗೆ ಹೆಚ್ಚು ಒಡ್ಡಿರುವುದರಿಂದ ಆಗುವ ಪರಿಣಾಮಗಳ ಬಗ್ಗೆ ಚೆಸಪೀಕೆ ಬೇ ವಾಟರ್ಮ್ಯಾನ್ ತನ್ನ ಅಧ್ಯಯನದಲ್ಲಿ ವಿವರವಾಗಿ ಹೇಳಿದ್ದಾನೆ. ಈ ಕಿರಣಗಳಿಗೆ ಹೆಚ್ಚುಹೊತ್ತು ಕಣ್ಣನ್ನು ಒಡ್ಡುವುದರಿಂದ ಕೋರ್ಟಿಕಲ್ ಅಪಾರದರ್ಶಕದ(ಕಣ್ಣು ಮಸಕು)ಅಪಾಯ ಉಂಟಾಗುತ್ತದೆ<ref>[http://jama.ama-assn.org/cgi/content/full/280/8/714 JAMA - ಜನಸಂಖ್ಯಾ-ಆಧಾರಿತ ಅಧ್ಯಯನದಲ್ಲಿನ ಸೂರ್ಯನ ಬೆಳಕಿಗೆ ಮೈಯೊಡ್ಡುವಿಕೆ ಮತ್ತು ಮಸೂರ ಅಪಾರದರ್ಶಕತೆಯ ಅಪಾಯ: ದ ಸಲಿಸ್ಬರಿ ಐ ಇವಾಲ್ವೇಶನ್ ಪ್ರಾಜೆಕ್ಟ್, 26 ಆಗಸ್ಟ್ 1998, ವೆಸ್ಟ್ et al. ][http://jama.ama-assn.org/cgi/content/full/280/8/714 280 (8): 714]</ref>. ಇಂದಿನವರೆಗೆ ಲಭ್ಯವಾದ ಸಾಕ್ಷ್ಯಗಳ ಪ್ರಕಾರ ಸೂರ್ಯನ ಬೆಳಕಿಗೆ ಹೆಚ್ಚಾಗಿ ದೇಹ ಒಡ್ಡುವ ಬಿಳಿ ಜನರಲ್ಲಿ ಕೋರ್ಟಿಕಲ್ ಅಪಾರದರ್ಶಕತೆಯು ಪ್ರಧಾನವಾಗಿ ಕಂಡುಬರುತ್ತದೆ. ಅಪಾಯವು ಹೆಚ್ಚಾಗಿ ಪುರುಷರಲ್ಲಿ ಕಂಡುಬರುತ್ತದೆ ಎಂದು ಬೀವರ್ ಡ್ಯಾಮ್ WIನ ಜನಸಂಖ್ಯಾ-ಆಧಾರಿತ ಅಧ್ಯಯನದ ನಂತರದ ಮಾಹಿತಿಯು ಈ ವಿಷಯವನ್ನು ಹೇಳುತ್ತದೆ. ಬೀವರ್ ಡ್ಯಾಮ್ ಪರಿಶೀಲನೆಯಲ್ಲಿ, ಪುರುಷರಿಗಿಂತ ಮಹಿಳೆಯರು ಕಡಿಮೆ ಮೈಯೊಡ್ಡುತ್ತಾರೆ ಹಾಗೂ ಯಾವುದೇ ಪ್ರತಿಕ್ರಿಯೆಗಳು ಕಂಡುಬಂದಿಲ್ಲ.<ref>[http://www.ajph.org/cgi/content/abstract/82/12/1658 ಅಲ್ಟ್ರಾವೈಲೆಟ್ ಲೈಟ್ ಎಕ್ಸ್ಪೋಸರ್ ಆಂಡ್ ಲೆನ್ಸ್ ಒಪಾಸಿಟೀಸ್: ದ ಬೀವರ್ ಡ್ಯಾಮ್ ಐ ಸ್ಟಡಿ. - ಕ್ರುಕ್ಶಾಂಕ್ಸ್ et al. ][http://www.ajph.org/cgi/content/abstract/82/12/1658 82 (12): 1658 - ಅಮೇರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್]</ref> ಆಫ್ರಿಕನ್ ಅಮೇರಿಕಾದ ಬೇರೆ ಬೇರೆ ಜನಾಂಗದಲ್ಲಿ ಇತರ ಕಣ್ಣಿನ ಕಾಯಿಲೆಗಳು ವಿವಿಧ ರೀತಿಯಲ್ಲಿ ಹಬ್ಬಿದರೂ, ಸೂರ್ಯನ ಬೆಳಕಿಗೆ ದೇಹ ಒಡ್ಡುವುದರಿಂದ ಕ್ಯಾಟರ್ಯಾಕ್ಟ್ ಬರುತ್ತದೆ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ಬಿಳಿಯರಿಗೆ ಹೋಲಿಸಿದರೆ ಕೋರ್ಟಿಕಲ್ ಅಪಾರದರ್ಶಕತೆಯು ಆಫ್ರಿಕನ್ ಅಮೇರಿಕಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.<ref>[http://www.ncbi.nlm.nih.gov/entrez/eutils/escan.fcgi?db=PubMed&uid=9850124&dopt=Citation&field=Title&DateField=MeshDate ರೇಸಿಯಲ್ ಡಿಫರೆನ್ಸಸ್ ಇನ್ ಲೆನ್ಸ್ ಒಪಾಸಿಟೀಸ್: ದ ಸಲಿಸ್ಬರಿ ಐ ಇವಾಲ್ವೇಶನ್ (SEE) ಪ್ರಾಜೆಕ್ಟ್]</ref><ref>[http://www.ncbi.nlm.nih.gov/sites/entrez?cmd=Retrieve&db=PubMed&list_uids=9006434&dopt=ಅಬ್ಸ್ಟ್ರಾಕ್ಟ್ ಪ್ಲಸ್ ಪ್ರಿವ್ಯಾಲೆನ್ಸ್ ಆಫ್ ಲೆನ್ಸ್ ಒಪಾಸಿಟೀಸ್ ಇನ್ ದ ಬಾರ್ಬಡೋನ್ ಐ S...[ಆರ್ಕ್ ಒಫ್ಥಾಲ್ಮೋಲ್. 1997] - PubMed ರಿಸಲ್ಟ್]</ref>
4. '''ಹವಾಗೋಲದ ಓಝೋನ್ ಏರಿಕೆ''' -- UV ಮಟ್ಟದ ಏರಿಕೆಯು [[ಹವಾಗೋಲ]]ದ ಓಝೋನ್ ಮಟ್ಟವನ್ನೂ ಹೆಚ್ಚಿಸುತ್ತದೆ. ಓಝೋನ್ ಅದರ ಪ್ರಬಲ ಕ್ಷಾರೀಯ [[ಆಕ್ಸಿಡೀಕಾರಕ]] ಗುಣಗಳಿಂದ ವಿಷಯುಕ್ತವಾಗಿರುವುದರಿಂದ ಭೂ-ಮಟ್ಟದ ಓಝೋನ್ ಸಾಮಾನ್ಯವಾಗಿ ಆರೋಗ್ಯಕ್ಕೆ ಅಪಾಯಕಾರಿ. ವಾಹನಗಳು ಹೊರಸೂಸುವ [[ದಹನಕಾರಿ]] ಅನಿಲಗಳ ಮೇಲೆ UV ವಿಕಿರಣದ ಕ್ರಿಯೆಯಿಂದಾಗಿ ಭೂಮಟ್ಟದ ಓಝೋನ್ ಉತ್ಪತ್ತಿಯಾಗುತ್ತದೆ.{{Citation needed|date=March 2008}}
====ಬೆಳೆಗಳ ಮೇಲಿನ ಪರಿಣಾಮಗಳು====
UV ವಿಕಿರಣದ ಹೆಚ್ಚಳವು ಬೆಳೆಗಳ ಮೇಲೂ ಪ್ರಭಾವ ಬೀರುತ್ತದೆ. [[ಭತ್ತ]]ದಂತಹ ಆರ್ಥಿಕವಾಗಿ ಪ್ರಾಮುಖ್ಯತೆ ಹೊಂದಿರುವ ಹಲವಾರು ಸಸ್ಯಜಾತಿಗಳು [[ಸಾರಜನಕ]]ವನ್ನು ಹಿಡಿದಿಟ್ಟುಕೊಳ್ಳಲು ಅವುಗಳ ಬೇರಿನಲ್ಲಿರುವ [[ಸೈನೊಬ್ಯಾಕ್ಟೀರಿಯ]]ವನ್ನು ಅವಲಂಬಿಸಿರುತ್ತವೆ. ಸೈನೊಬ್ಯಾಕ್ಟೀರಿಯವು UV ಬೆಳಕಿಗೆ ಬಹಳ ಸೂಕ್ಷ್ಮವಾಗಿ ಸ್ಪಂದಿಸುತ್ತದೆ ಹಾಗೂ ಅದರ ಏರಿಕೆಯು ಸಸ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.<ref>{{cite journal
|author = R. P. Sinha
|coauthors = S. C. Singh and D.-P. Häder
|title = Photoecophysiology of cyanobacteria
|year = 1999
|journal = Journal of Photochemistry and Photobiology
|volume = 3
|pages = 91–101}}</ref>
==ಓಝೋನ್ ರಂಧ್ರದ ವಿಷಯದಲ್ಲಿ ಸಾರ್ವಜನಿಕ ನೀತಿ-ನಿಯಮಗಳು==
[[File:Future ozone layer concentrations.jpg|thumb|ಕ್ಲೋರೊಫ್ಲೋರೊಕಾರ್ಬನ್ಗಳು ನಿಷೇಧಿಸಲ್ಪಡದಿದ್ದರೆ ವಾಯುಮಂಡಲದ ಓಝೋನ್ ಸಾಂದ್ರತೆಯ ಬಗೆಗಿನ NASA ಯೋಜನೆಗಳು.]]
ಓಝೋನ್ ಪದರಕ್ಕೆ CFCಗಳು ಉಂಟುಮಾಡಿದ ಹಾನಿ ಬಗ್ಗೆ ಇದುವರೆಗೆ ಸಂಪೂರ್ಣ ತಿಳಿದಿಲ್ಲ ಹಾಗೂ ಮುಂದಿನ ದಶಕಗಳಲ್ಲೂ ತಿಳಿಯುವುದಿಲ್ಲ. ಆದರೂ ಓಝೋನ್ ಮಟ್ಟದಲ್ಲಿ ಸ್ಪಷ್ಟವಾಗಿ ಇಳಿಕೆಯಾಗುತ್ತಿರುವುದನ್ನು ಈಗಾಗಲೇ ಗಮನಿಸಲಾಗಿದೆ (ಮೇಲೆ ವಿವರಿಸಿದ ಹಾಗೆ).
ನಂತರ 1976ರಲ್ಲಿ, ಓಝೋನ್ ಸವಕಳಿಯನ್ನು ವಿಶ್ವಾಸಾರ್ಹ ವೈಜ್ಞಾನಿಕ ಸಾಕ್ಷ್ಯಧಾರಗಳು ಬೆಂಬಲಿಸುತ್ತವೆ ಎಂದು [[U.S. ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್]] ವರದಿ ಮಾಡಿತು. ಆ ಸಮಯಕ್ಕೆ ಅಮೇರಿಕಾ ಸಂಯುಕ್ತ ಸಂಸ್ಥಾನ, ಕೆನಡಾ, ಸ್ವೀಡನ್ ಮತ್ತು ನಾರ್ವೆ ಮೊದಲಾದ ರಾಷ್ಟ್ರಗಳು ವಾಯುದ್ರವ ಸಿಂಪಡಿಸುವ ಕ್ಯಾನ್ಗಳಲ್ಲಿ CFCಗಳ ಬಳಕೆ ರದ್ದುಗೊಳಿಸಿದವು. ಇದು ಆರಂಭದಲ್ಲಿ ಹೆಚ್ಚು ವ್ಯಾಪಕ ನಿಯಂತ್ರಣವಿರುವ ನಿಯಮವಾಗಿತ್ತು, ಆದರೆ ರಾಜಕೀಯ ಪ್ರಭಾವ (ಹ್ಯಾಲೊಕಾರ್ಬನ್ ಉದ್ಯಮದಿಂದ ಮುಂದುವರಿದ ವಿರೋಧ ಮತ್ತು ರೀಗನ್ ಆಡಳಿತದ ಮೊದಲ ಎರಡು ವರ್ಷಗಳ ಸಂದರ್ಭದಲ್ಲಿ ಪರಿಸರ ನಿಮಯದ ಬಗೆಗೆ ಬದಲಾದ ಮನೋಭಾವನೆ) ಮತ್ತು ವೈಜ್ಞಾನಿಕ ಅಭಿವೃದ್ಧಿಗಳ (ಮೊದಲು ಅಂದಾಜು ಮಾಡಿದ ಓಝೋನ್ ಸವಕಳಿಯ ಪರಿಮಾಣವು ವಿಪರೀತವಾದುದು ಎಂದು ನ್ಯಾಶನಲ್ ಅಕಾಡೆಮಿ ಸೂಚಿಸಿತು) ಸಂಯೋಗದಿಂದಾಗಿ ನಂತರದ ವರ್ಷಗಳಲ್ಲಿ ಅದರ ಬೆಳವಣಿಗೆಯು ಕಡಿಮೆಯಾಗುತ್ತಾ ಹೋಯಿತು.
ಅಮೇರಿಕಾ ಸಂಯುಕ್ತ ಸಂಸ್ಥಾನವು ವಾಯುದ್ರವ ಕ್ಯಾನ್ಗಳಲ್ಲಿ CFCಗಳ ಬಳಕೆಯನ್ನು 1978ರಲ್ಲಿ ನಿಷೇಧಿಸಿತು. ಯುರೋಪಿಯನ್ ಸಮುದಾಯವು ವಾಯುದ್ರವ ಸಿಂಪಡಿಸುವುದರಲ್ಲಿ CFCಗಳ ಬಳಕೆಯ ನಿಷೇಧವನ್ನು ನಿರಾಕರಿಸಿತು. U.S.ನಲ್ಲಿ CFCಗಳನ್ನು ತಂಪುಕಾರಿಯಾಗಿ ಮತ್ತು ಸ್ವಚ್ಛಗೊಳಿಸುವ ಸರ್ಕ್ಯುಟ್ ಬೋರ್ಡ್ಗಳಲ್ಲಿ ಬಳಸುವುದು ಮುಂದುವರಿಯಿತು. U.S. ವಾಯುದ್ರವ ನಿಷೇಧದ ನಂತರ ವಿಶ್ವವ್ಯಾಪಿ CFC ಉತ್ಪಾದನೆ ಕುಸಿಯಿತು, ಆದರೆ 1986ರಲ್ಲಿ ಅದು ಮತ್ತೆ 1976ರ ಮಟ್ಟಕ್ಕೆ ಹಿಂದಿರುಗಿತು. 1980ರಲ್ಲಿ [[DuPont]] ಹ್ಯಾಲೊಕಾರ್ಬನ್ ಪರ್ಯಾಯಗಳ ಸಂಶೋಧನೆ ಯೋಜನೆಗಳನ್ನು ಕೈಬಿಟ್ಟಿತು.
ಅಮೆರಿಕಾದ [[ಯುನೈಟೆಡ್ ಸ್ಟೇಟ್ಸ್ ಎನ್ವೈರ್ನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ]]ಯ ನೈಸರ್ಗಿಕ ಸಂರಕ್ಷಣಾ ಏಜೆನ್ಸಿಯ ಆಡಳಿತಗಾರನಾಗಿ [[ವಿಲಿಯಮ್ ರುಕೆಲ್ಶೌಸ್]] 1983ರಲ್ಲಿ ಅಧಿಕಾರ ವಹಿಸಿಕೊಂಡರು. ಆಗ US ಸರ್ಕಾರದ ಧೋರಣೆ ಬದಲಾಯಿತು. ಈ ಮೊದಲು ರುಕೆಲ್ಶೌಸ್ [[ಅನ್ನೆ M. ಬರ್ಫೋರ್ಡ್]] ಈ ಏಜೆನ್ಸಿಯ ಆಡಳಿತಗಾರರಾಗಿದ್ದರು. ಈ ಬದಲಾದ ಸಂದರ್ಭದಲ್ಲಿ 1983ರಲ್ಲಿ U.S. ಸರಕಾರದ ಮನೋಭಾವನೆಯು ಮತ್ತೆ ಬದಲಾಗಲು ಆರಂಭವಾಯಿತು. ರುಕೆಲ್ಶೌಸ್ ಮತ್ತು ನಂತರ ಬಂದ ಲೀ ಥಾಮಸ್ ಇವರಿಬ್ಬರ ಆಡಳಿತದ ಸಂದರ್ಭದಲ್ಲಿ, EPA ಹ್ಯಾಲೊಕಾರ್ಬನ್ ನಿಯಂತ್ರಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿತು. 1985ರಲ್ಲಿ ಹೆಚ್ಚಿನ ಪ್ರಮುಖ CFC ಉತ್ಪಾದಕರನ್ನೂ ಒಳಗೊಂಡಂತೆ 20 ರಾಷ್ಟ್ರಗಳು [[ಓಝೋನ್ ಪದರ ಸಂರಕ್ಷಣೆಯ ವಿಯೆನ್ನ ಒಪ್ಪಂದ]]ಕ್ಕೆ ಸಹಿಹಾಕಿದವು. ಇದು ಓಝೋನ್-ಸವಕಳಿ ಮಾಡುವ ಅಂಶಗಳ ಮೇಲೆ ಅಂತರಾಷ್ಟ್ರೀಯ ಮಟ್ಟದ ಚೌಕಟ್ಟಿನಲ್ಲಿ ನಿಯಂತ್ರಣ ತರುವ ಕಾರ್ಯ ಮಾಡಿತು. ಅದೇ ವರ್ಷದಲ್ಲಿ ಅಂಟಾರ್ಕಟಿಕ್ ಓಝೋನ್ ರಂಧ್ರದ ಗೋಚರತೆಯನ್ನೂ ಪತ್ತೆಹಚ್ಚಿ ಘೋಷಿಸಲಾಯಿತು. ಸಮಸ್ಯೆಯ ಬಗ್ಗೆ ಸಾರ್ವಜನಿಕರ ಜಾಗರೂಕತೆಯ ಮರುಹುಟ್ಟಿಗೆ ಇದು ಕಾರಣವಾಯಿತು. ಇದೇ ವೇಳೆಗೆ 1987ರಲ್ಲಿ 43 ರಾಷ್ಟ್ರಗಳ ಪ್ರತಿನಿಧಿಗಳು [[ಮೋಂಟ್ರಿಯಲ್ ಪ್ರೋಟೊಕಾಲ್]]ಗೆ ಸಹಿಹಾಕಿದರು.
ಅದೇ ಸಮಯದಲ್ಲಿ, ಹ್ಯಾಲೊಕಾರ್ಬನ್ ಉದ್ಯಮವು ಅದರ ಸ್ಥಾನ ಬದಲಿಸಿ CFC ಉತ್ಪತ್ತಿಯನ್ನು ಮಿತಿಯಲ್ಲಿಡಲು ಪ್ರೋಟೊಕಾಲ್ಗೆ ಬೆಂಬಲ ನೀಡಲು ಆರಂಭಿಸಿತು. UN ಪರಿಸರ ಯೋಜನೆಯ ಮಾಜಿ ಅಧ್ಯಕ್ಷ ಡಾ. ಮೊಸ್ತಾಫ ತೋಲ್ಬ ಇದಕ್ಕೆ ಕಾರಣ ವಿವರಿಸಿದ್ದಾರೆ. ಅವರು [[ನ್ಯೂ ಸೈಂಟಿಸ್ಟ್]] ಪತ್ರಿಕೆಯ 1990ರ ಜೂನ್ 30ರ ಆವೃತ್ತಿಯಲ್ಲಿ ಹೀಗೆಂದು ಉಲ್ಲೇಖಿಸಿದ್ದಾರೆ - "ಮೋಂಟ್ರಿಯಲ್ ಪ್ರೋಟೊಕಾಲ್ ಪೇಟೆಂಟ್ ಸ್ವಾಮ್ಯದ ರಕ್ಷಣೆಗೊಳಗಾಗದ CFCಗಳ ಬಳಕೆ ರದ್ದುಗೊಳಿಸುವ ವಿಶ್ವವ್ಯಾಪಿ ನಿಯಮ ತಂದುದರಿಂದ ರಾಸಾಯನಿಕ ಕೈಗಾರಿಕೆಯು 1987ರಲ್ಲಿ ಇದಕ್ಕೆ ಬೆಂಬಲ ನೀಡಿತು. ಇದು ಕಂಪೆನಿಗಳಿಗೆ ಹೊಸ ಮತ್ತು ಹೆಚ್ಚು ಲಾಭದಾಯಕ ಸಂಯುಕ್ತಗಳನ್ನು ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು."<ref name="greenpeace-ozone">{{Cite web |url=http://archive.greenpeace.org/ozone/greenfreeze/moral97/6dupont.html |title=ಆರ್ಕೈವ್ ನಕಲು |access-date=2009-12-01 |archive-date=2012-04-06 |archive-url=https://web.archive.org/web/20120406093303/http://archive.greenpeace.org/ozone/greenfreeze/moral97/6dupont.html |url-status=dead }}</ref><ref name="greenpeace-ozone"/>
ಮೋಂಟ್ರಿಯಲ್ನಲ್ಲಿ, 1986ರಲ್ಲಿ CFCಗಳ ಉತ್ಪಾದನೆಯನ್ನು ನಿಷ್ಕ್ರಿಯೆಗೊಳಿಸಲು ಹಾಗೂ ಉತ್ಪತ್ತಿಯನ್ನು 1999ರೊಳಗೆ 50%ನಷ್ಟು ಕಡಿಮೆಗೊಳಿಸಲು ಪ್ರತಿನಿಧಿಗಳು ಒಪ್ಪಿದರು. ಓಝೋನ್ ರಂಧ್ರವು ಮಾನವನಿರ್ಮಿತ ಆರ್ಗನ್ಹ್ಯಾಲೋಜೆನ್ಗಳಿಂದ ಹೊರಬರುವ ಕ್ಲೋರಿನ್ ಮತ್ತು ಬ್ರೋಮಿನ್ನಿಂದ ಉಂಟಾಗುತ್ತದೆ ಎಂದು ಅಂಟಾರ್ಕಟಿಕ್ ನೀಡಿದ ಸಾಕ್ಷ್ಯಗಳಿಂದಾಗಿ ವೈಜ್ಞಾನಿಕ ಜಾಗ್ರತೆ ಹೆಚ್ಚಾಯಿತು. ಇದೇ ವೇಳೆಗೆ ಮೋಂಟ್ರಿಯಲ್ ಪ್ರೋಟೊಕಾಲ್ 1990ರಲ್ಲಿ ಲಂಡನ್ನಲ್ಲಿ ನಡೆದ ಸಭೆಯಲ್ಲಿ ತನ್ನ ಕಾರ್ಯವ್ಯಾಪ್ತಿ ಬಲಪಡಿಸಿತು. ಭಾಗವಹಿಸಿದ ರಾಷ್ಟ್ರಗಳು 2000ರೊಳಗೆ CFC ಮತ್ತು ಹ್ಯಾಲನ್ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದವು. ಆದರೆ ([[ಅಸ್ತಮ ಉಚ್ಛ್ವಾಸಕ]]ಗಳಂತಹ ಕೆಲವು ಅತೀಅವಶ್ಯಕ ಬಳಕೆಗಳಿಗಾಗಿ ಸ್ವಲ್ಪ ಪ್ರಮಾಣವನ್ನು ಹೊರತುಪಡಿಸಿ) ಉಳಿದ ಉತ್ಪಾದನೆಯನ್ನು ನಿಷ್ಕ್ರಿಯೆಗೊಳಿಸಲು ಒಪ್ಪಿದವು. 1992ರಲ್ಲಿ ಕೊಪೆನ್ಹ್ಯಾಗೆನ್ನಲ್ಲಿ ನಡೆದ ಸಭೆಯಲ್ಲಿ ನಿಷ್ಕ್ರಿಯೆಗೊಳಿಸುವ ಅವಧಿಯನ್ನು 1996ರವರೆಗೆ ವಿಸ್ತರಿಸಲಾಯಿತು.
ಕೆಲವು ಸಮಯದವೆರೆಗೆ CFCಗಳ ಬದಲಿಗೆ ಕಡಿಮೆ ಹಾನಿಕಾರಕ ಹೈಡ್ರೊ-ಕ್ಲೋರೊ-ಫ್ಲೋರೊ-ಕಾರ್ಬನ್ ([[HCFC]]) ಅನ್ನು ಬಳಸಲಾಯಿತು, ಆದರೆ HCFCಗಳ ಬಗ್ಗೆಯೂ ಕಳವಳ ಇತ್ತು. ಕೆಲವೆಡೆ CFCಗಳ ಬದಲಿಗೆ ಹೈಡ್ರೊ-ಫ್ಲೋರೊ-ಕಾರ್ಬನ್ಗಳನ್ನು ([[HFC]]) ಬಳಸಲಾಗುತ್ತದೆ. HFCಗಳು ಕ್ಲೋರಿನ್ ಅಥವಾ ಬ್ರೋಮಿನ್ ಹೊಂದಿರುವುದಿಲ್ಲ, ಅವು ಹಸಿರುಮನೆ ಅನಿಲಗಳನ್ನು ಹೊರಸೂಸಿದರೂ ಓಝೋನ್ ಸವಕಳಿಗೆ ಕಾರಣವಾಗುವುದಿಲ್ಲ. ಈ ಸಂಯುಕ್ತಗಳಲ್ಲಿ ಹೆಚ್ಚು ಪ್ರಮುಖ HFC-134a ([[R-134a]])ಗಳಾಗಿವೆ. ಇದನ್ನು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮೋಟಾರು ವಾಹನಗಳ ಹವಾನಿಯಂತ್ರಿತಗಳಲ್ಲಿ CFC-12 ([[R-12]]) ಬದಲಿ ಅನಿಲವಾಗಿ ಬಳಸಲಾಯಿತು. ಪ್ರಯೋಗಾಲಯದ ರಾಸಾಯನಿಕ ಪರೀಕ್ಷಕಗಳಲ್ಲಿ ಓಝೋನ್ ಸವಕಳಿ ಅಂಶಗಳ ಬದಲಿಗೆ ವಿವಿಧ ಇತರ ದ್ರಾವಕಗಳನ್ನು ಉಪಯೋಗಿಸಲಾಗುತ್ತದೆ.<ref>[http://www.norden.org/pub/ebook/2003-516.pdf ಯೂಸ್ ಆಫ್ ಓಝೋನ್ ಡಿಪ್ಲೀಟಿಂಗ್ ಸಬ್ಸ್ಟಾಂಸಸ್ ಇನ್ ಲ್ಯಾಬೊರೇಟರೀಸ್. ] {{Webarchive|url=https://web.archive.org/web/20080227052412/http://www.norden.org/pub/ebook/2003-516.pdf |date=2008-02-27 }}[http://www.norden.org/pub/ebook/2003-516.pdf TemaNord 516/2003] {{Webarchive|url=https://web.archive.org/web/20080227052412/http://www.norden.org/pub/ebook/2003-516.pdf |date=2008-02-27 }}</ref>
ರಿಚಾರ್ಡ್ ಬೆನೆಡಿಕ್ನ (ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 1991) ''ಓಝೋನ್ ಡಿಪ್ಲೊಮೆಸಿ'' ಯು ಮೋಂಟ್ರಿಯಲ್ ಪ್ರೋಟೊಕಾಲ್ ರಚನೆಗೆ ಕಾರಣವಾದ ಸಮಾಲೋಚನೆ ಕಾರ್ಯಗಳ ಬಗ್ಗೆ ವಿವರ ನೀಡುತ್ತದೆ.
[http://sciencepolicy.colorado.edu/admin/publication_files/1997.11.pdf ಪೈಲ್ಕೆ ಆಂಡ್ ಬೆಟ್ಸಿಲ್] - CFCಗಳಿಂದಾಗುವ ಓಝೋನ್ ಸವಕಳಿಯ ಬಗೆಗಿನ ಆರಂಭಿಕ U.S. ಸರಕಾರದ ಪ್ರತಿಕ್ರಿಯೆಗಳ ವಿಮರ್ಶೆಯನ್ನು ಇದು ಒದಗಿಸುತ್ತದೆ.
==ಓಝೋನ್ ಸವಕಳಿ ಬಗ್ಗೆ ಕಳೆದ ಮತ್ತು ಪ್ರಸ್ತುತ ಘಟನೆಗಳು ಮತ್ತು ಭವಿಷ್ಯದ ನಿರೀಕ್ಷೆಗಳು==
[[File:Ozone cfc trends.png|thumb|250px|ಓಝೋನ್-ಸವಕಳಿ ಮಾಡುವ ಅನಿಲ ಪ್ರವೃತ್ತಿಗಳು]]
ಮೋಂಟ್ರಿಯಲ್ ಪ್ರೋಟೊಕಾಲ್ನ ಅಂಗೀಕಾರ ಮತ್ತು ಪ್ರಾಬಲ್ಯತೆಯಿಂದಾಗಿ, CFCಗಳ ಬಳಕೆ ಕಡಿಮೆಯಾಯಿತು ಹಾಗೂ ವಾತಾವರಣದಲ್ಲಿ ಪ್ರಮುಖ ಸಂಯುಕ್ತಗಳ ಸಾಂದ್ರತೆಯೂ ಕ್ಷೀಣಿಸುತ್ತಿದೆ. ಈ ಅಂಶಗಳು ಸ್ವಲ್ಪಸ್ವಲ್ಪವಾಗಿ ವಾತಾವರಣದಿಂದ ತೆಗೆದುಹಾಕಲ್ಪಡುತ್ತಿವೆ. 1994ರಲ್ಲಿ ವಾತಾವರಣದಲ್ಲಿ ಗರಿಷ್ಠ ಮಟ್ಟದಲ್ಲಿದ್ದ ಎಫೆಕ್ಟಿವ್ ಇಕ್ವಿವ್ಯಾಲೆಂಟ್ ಕ್ಲೋರಿನ್ (EECl) ಮಟ್ಟವು 2008ರೊಳಗೆ 10%ನಷ್ಟು ಕಡಿಮೆಯಾಯಿತು. ಮುಂಬರುವ 2015ರ ಒಳಗೆ ಅಂಟಾರ್ಕಟಿಕ್ ಓಝೋನ್ ರಂಧ್ರವು 25ರಲ್ಲಿ (ನ್ಯೂಮ್ಯಾನ್ ''et al.'', 2004) 1 ದಶಲಕ್ಷ km²ನಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂಟಾರ್ಕಟಿಕ್ ಓಝೋನ್ ಪದರದ ಸಂಪೂರ್ಣ ಚೇತರಿಕೆಯು 2050 ಅಥವಾ ಅದಕ್ಕಿಂತ ನಂತರದ ಕೆಲವು ವರ್ಷಗಳವರೆಗೆ ಸಾಧ್ಯವಿಲ್ಲ ಎಂದು ನಿರೀಕ್ಷಿಸಲಾಗಿದೆ. ಓಝೋನ್ ಪದರದ ಗಮನಾರ್ಹ ನಷ್ಟ ಭರಿಸುವಿಕೆಯು 2024ರವರೆಗೆ ಸಾಧ್ಯವಿಲ್ಲ, ಓಝೋನ್ ಮಟ್ಟವು 1980ರ ಸಂದರ್ಭದ ಮಟ್ಟವನ್ನು 2068ರ ಸುಮಾರಿನಲ್ಲಿ ತಲುಪಬಹುದು.<ref>
{{cite journal
| journal = Geophysical Research Letters
| volume= 33
| pages = L12814
| year= 2006
| doi = 10.1029/2005GL025232
| title = When will the Antarctic ozone hole recover?
| author = Newman, P. A., Nash, E. R., Kawa, S. R., Montzka, S. A. and Schauffler, S. M}}</ref>
ಓಝೋನ್ ಸಾಮರ್ಥ್ಯ ಕುಂದಿಸುವ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದರಿಂದ [[ಬ್ರೋಮಿನ್]] ಹೊಂದಿರುವ ರಾಸಾಯನಿಕಗಳ ಪ್ರಮಾಣದಲ್ಲೂ ಇಳಿಕೆಯಾಗುತ್ತದೆ. ಗಣನೀಯ ಪ್ರಮಾಣದ ನೈಸರ್ಗಿಕ ಮೂಲಗಳು ವಾತಾವರಣದಲ್ಲಿ [[ಮಿಥೈಲ್ ಬ್ರೋಮೈಡ್ (CH3Br) ರೂಪದಲ್ಲಿರುತ್ತವೆ ಎಂದು ಒಂದು ವಿವರ ಹೇಳುತ್ತದೆ.|ಮಿಥೈಲ್ ಬ್ರೋಮೈಡ್ [[(CH<sub>3</sub>Br) ರೂಪದಲ್ಲಿರುತ್ತವೆ ಎಂದು ಒಂದು ವಿವರ ಹೇಳುತ್ತದೆ.<ref>{{Cite web|url=http://www.wmo.ch/web/arep/reports/ozone_2002/06_chapter1.pdf |title=ವರ್ಲ್ಡ್ ಮೀಟರೊಲಾಜಿಕಲ್ ಆರ್ಗನೈಸೇಶನ್ (WMO) |access-date=2009-12-01 |archive-date=2007-01-24 |archive-url=https://web.archive.org/web/20070124154637/http://www.wmo.ch/web/arep/reports/ozone_2002/06_chapter1.pdf |url-status=dead }}</ref>]]]]. CFCಗಳ ನಿಷ್ಕ್ರಿಯೆಗೊಳಿಸುವಿಕೆಯಿಂದಾಗಿ, ಮೋಂಟ್ರಿಯಲ್ ಪ್ರೋಟೊಕಾಲ್ನಿಂದ ನಿಯಂತ್ರಿಸಲ್ಪಡದ [[ನೈಟ್ರಸ್ ಆಕ್ಸೈಡ್]] (N<sub>2</sub>O) ಓಝೋನ್ ಸವಕಳಿ ಹೆಚ್ಚಿಸುವ ಅಂಶ ಹೊರತಂದಿತು ಹಾಗೂ ಅದು 21ನೇ ಶತಮಾನದಲ್ಲೂ ಹಾಗೆಯೇ ಉಳಿಯುತ್ತದೆ ಎಂದುಕೊಳ್ಳಲಾಗಿದೆ.<ref>[http://www.noaanews.noaa.gov/stories2009/20090827_ozone.html NOAA ಸ್ಟಡಿ ಶೋಸ್ ನೈಟ್ರಸ್ ಆಕ್ಸೈಡ್ ನೌ ಟಾಪ್ ಓಝೋನ್-ಡಿಪ್ಲೀಟಿಂಗ್ ಎಮಿಶನ್, NOAA, ಆಗಸ್ಟ್ 27, 2009]</ref>
2004ರ ಓಝೋನ್ ರಂಧ್ರವು 2004ರ ನವೆಂಬರ್ನಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ಅಂಟಾರ್ಕಟಿಕ್ ನ ಕೆಳಭಾಗದ ವಾಯುಮಂಡಲದಲ್ಲಿ ಪ್ರತೀದಿನದ ಕನಿಷ್ಠ ತಾಪಮಾನವು ಧ್ರುವ ವಾಯುಮಂಡಲದ ಮೋಡಗಳ (PSC) ರಚನೆಗೆ ಪ್ರತಿಕೂಲವಾಗಿ ಸುಮಾರು 2ರಿಂದ 3 ವಾರಗಳವರೆಗೆ ಏರಿಕೆಯಾಯಿತು.<ref>{{Cite web |url=http://www.wmo.ch/web/arep/04/bulletin_7_2004.pdf |title=ವರ್ಲ್ಡ್ ಮೀಟರೊಲಾಜಿಕಲ್ ಆರ್ಗನೈಸೇಶನ್ (WMO) |access-date=2009-12-01 |archive-date=2007-01-24 |archive-url=https://web.archive.org/web/20070124154226/http://www.wmo.ch/web/arep/04/bulletin_7_2004.pdf |url-status=dead }}</ref>
ಇದಕ್ಕನುಗುಣವಾಗಿ 2005ರ ಆರ್ಕಟಿಕ್ ಚಳಿಗಾಲದಲ್ಲಿ ವಾಯುಮಂಡಲ ಹೆಚ್ಚು ಶೀತವಾಗಿತ್ತು. PSCಗಳು ಅಧಿಕ ಬೆಚ್ಚಗಿನ ಕಾಲ ಬಂದು ಅವು ಚದುರಿ ಹೋಗುವವರೆಗೆ ಅಕ್ಷಾಂಶದ ಮೇಲಿನ ಪ್ರದೇಶಗಳಲ್ಲಿ ಹೇರಳವಾಗಿದ್ದವು. ಅವು ಫೆಬ್ರವರಿಯಲ್ಲಿ ಮೇಲಿನ ವಾಯುಮಂಡಲದಲ್ಲಿ ಆರಂಭವಾಗಿ, ಮಾರ್ಚ್ನಲ್ಲಿ ಆರ್ಕಟಿಕ್ ವಾಯುಮಂಡಲದಾದ್ಯಂತ ಹರಡುತ್ತವೆ. ಅಸಹಜವಾಗಿ ಓಝೋನ್ ಮಟ್ಟ ಕಡಿಮೆ ಇರುವ ಆರ್ಕಟಿಕ್ ಪ್ರದೇಶದ ವಿಸ್ತಾರವು 1997ರವರೆಗಿನ ಬೇರೆ ಯಾವುದೇ ವರ್ಷಗಳಿಗಿಂತ 2004-2005ರಲ್ಲಿ ವ್ಯತ್ಯಾಸವಿತ್ತು. 2004-2005ರ ಚಳಿಗಾಲದಲ್ಲಿ ಆರ್ಕಟಿಕ್ ವಲಯದಲ್ಲಿದ್ದ ಅಸಹಜ ಕಡಿಮೆ ಓಝೋನ್ ಮಟ್ಟವು ವಾಯುಮಂಡಲ ತಾಪಮಾನ ಮತ್ತು ವಾಯುಲಕ್ಷಣದ ಸ್ಥಿತಿ ಅತೀಕಡಿಮೆ ಮಟ್ಟಕ್ಕೆ ಇಳಿಯಲು ಕಾರಣವಾಯಿತು. ಇದರಿಂದ ವಾಯುಮಂಡಲದಲ್ಲಿ ಓಝೋನ್ ನಾಶಮಾಡುವ ರಾಸಾಯನಿಕಗಳ ಅಸ್ತಿತ್ವದೊಂದಿಗೆ, ಓಝೋನ್ ಸಾಮರ್ಥ್ಯ ಕುಂದುವಿಕೆ ಉಂಟಾಯಿತು.<ref>[http://www.cpc.ncep.noaa.gov/products/stratosphere/winter_bulletins/nh_04-05/index.html CPC - ಸ್ಟ್ರಾಟೊಸ್ಫಿಯರ್: ವಿಂಟರ್ ಬುಲೆಟಿನ್ಸ್]</ref>
ಪ್ರಪಂಚದಲ್ಲಿನ ಸರಾಸರಿ ಒಟ್ಟು ಓಝೋನ್ ಸವಕಳಿಯು ಈಗ ಸರಿಸುಮಾರಾಗಿ ಸ್ಥಿರವಾಗಿದೆ ಎಂದು ವೀಕ್ಷಣೆಗಳು ಮತ್ತು ಮಾದರಿ ಅಂದಾಜುಗಳು ಹೇಳುತ್ತವೆ ಎಂದು 2005 [[IPCC]] ಓಝೋನ್ ಸಮಸ್ಯೆಗಳ ಸಂಗ್ರಹ ಸೂಚಿಸುತ್ತದೆ. ಸವಕಳಿ ಹೆಚ್ಚಿರುವ ಧ್ರುವ ಪ್ರದೇಶಗಳನ್ನೂ ಒಳಗೊಂಡಂತೆ ಓಝೋನ್ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಏರಿಳಿಕೆಗಳು ಕಂಡುಬರುತ್ತಿದ್ದರೂ, ಓಝೋನ್ ಪದರವು ಮುಂದಿನ ದಶಕಗಳಲ್ಲಿ ಚೇತರಿಸಿಕೊಳ್ಳಲು ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಓಝೋನ್-ನಾಶಮಾಡುವ ಘಟಕಗಳ ಸಾಂದ್ರತೆ ಕಡಿಮೆಮಾಡುವ ಮೂಲಕ, ಸಂಪೂರ್ಣವಾಗಿ ಮೋಂಟ್ರಿಯಲ್ ಪ್ರೋಟೊಕಾಲ್ನ್ನು ಅನುಸರಿಸುವುದರಿಂದ ಇದು ಸಾಧ್ಯವಾಗಬಹುದು.<ref>[https://web.archive.org/web/20050519101026/http://www.ipcc.ch/press/SPM.pdf]</ref>
ಹಿಂದೆ 2006ರ ಆರ್ಕಟಿಕ್ ಚಳಿಗಾಲದ ತಾಪಮಾನವು ಜನವರಿ ಕೊನೆಯವರೆಗೆ ಕನಿಷ್ಠ ಸೂಚ್ಯಂಕವನ್ನು ತೋರಿಸುತ್ತಾ ದೀರ್ಘಕಾಲದವರೆಗಿತ್ತು. ಇದು PSCಗಳ ಬಿಡುಗಡೆಗೂ ಉತ್ತಮವಾಗಿತ್ತು. ಜನವರಿಯ ಕೊನೆಯ ವಾರದಲ್ಲಿ PSCಗಳ ರಚನೆಗೆ ಸಹಾಯಕವಾಗುವ ಬೆಚ್ಚಗಿನ ತಾಪಮಾನದವರೆಗೆ ಮುಂದುವರೆಯಿತು. ಮಾರ್ಚ್ನಲ್ಲಿ ತಾಪಮಾನ ಸಾಮಾನ್ಯ ಹಂತಕ್ಕೆ ಇಳಿಯುವಾಗ, ಆ ಸಮಯ PSC ರಚನೆಯಾಗುವ ಹಂತಕ್ಕಿಂತ ಮೇಲಿರುತ್ತದೆ.<ref>{{Cite web |url=http://code916.gsfc.nasa.gov/Data_services/met/ann_data.html |title=ಅವೈಲೇಬಲ್ ಆನ್ವಲ್ NCEP ಡೇಟಾ |access-date=2009-12-01 |archive-date=2009-03-27 |archive-url=https://web.archive.org/web/20090327191829/http://code916.gsfc.nasa.gov/Data_services/met/ann_data.html |url-status=dead }}</ref> ಮೊದಲನೆಯ ಉಪಗ್ರಹ ಉಪಕರಣ-ರಚಿಸಿದ ಓಝೋನ್ ನಕ್ಷೆಗಳು, ಕೆಲವು ಓಝೋನ್ ಸವಕಳಿ ಘಟನೆಗಳನ್ನು ತೋರಿದ್ದರೂ, ಉತ್ತರಾರ್ಧ ಗೋಳದಲ್ಲಿ ಕಾಲೋಚಿತ ಓಝೋನ್ ಹೆಚ್ಚಳ ತೋರಿಸುತ್ತದೆ.<ref>{{Cite web |url=http://es-ee.tor.ec.gc.ca/cgi-bin/dailyMaps |title=ಸೆಲೆಕ್ಟ್ ಓಝೋನ್ ಮ್ಯಾಪ್ಸ್, ಇಂಡಿವಿಸ್ವಲ್ ಸೋರ್ಸಸ್ |access-date=2009-12-01 |archive-date=2007-06-30 |archive-url=https://web.archive.org/web/20070630110101/http://es-ee.tor.ec.gc.ca/cgi-bin/dailyMaps |url-status=dead }}</ref> ಮೊದಲು 2006ರ ಮಾರ್ಚ್ನಲ್ಲಿ 60 ಡಿಗ್ರಿ ಉತ್ತರ ಅಕ್ಷಾಂಶದಲ್ಲಿನ ಆರ್ಕಟಿಕ್ ವಾಯುಮಂಡಲ ಧ್ರುವದಲ್ಲಿ ಅಸಹಜ ರೀತಿಯ ಅತೀಕಡಿಮೆ ಓಝೋನ್ ಮಟ್ಟವಿತ್ತು. ಆದರೆ ಇದು ಉತ್ತರ ಅಟ್ಲಾಂಟಿಕ್ ವಲಯದ ಗ್ರೀನ್ಲ್ಯಾಂಡ್ನಿಂದ ಸ್ಕ್ಯಾಂಡಿನೇವಿಯಾದವರೆಗೆ ಒಟ್ಟು ಓಝೋನ್ ಮಟ್ಟವು 300 DUಗಿಂತ ಕಡಿಮೆಯಾಗಿತ್ತು. ಮಾರ್ಚ್ 17ರಿಂದ 19ರವರೆಗಿನ ಮೂರು ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಇದು ಕಂಡುಬಂದಿತ್ತು.<ref>[http://www.cpc.ncep.noaa.gov/products/stratosphere/sbuv2to/archive/nh ಇಂಡೆಕ್ಸ್ ಆಫ್/ಪ್ರೋಡಕ್ಟ್ಸ್/ಸ್ಟ್ರಾಟೊಸ್ಫಿಯರ್/sbuv2to/ಆರ್ಕಿವ್/nh]</ref>
ಒಟ್ಟು ಓಝೋನ್ ಮಟ್ಟವು 220 DUಗಿಂತ (ಓಝೋನ್ ರಂಧ್ರದ ಅಳತೆ ತಿಳಿಸುವ ಅಧೀಕೃತ ಮಾಪನ) ಕಡಿಮೆ ಇರುವ ಪ್ರದೇಶ 2006ರ ಆಗಸ್ಟ್ 20ರವರೆಗೆ ಹೆಚ್ಚು ಕಡಿಮೆ ತುಂಬಾ ಚಿಕ್ಕದಾಗಿತ್ತು. ಅದರ ನಂತರ ಓಝೋನ್ ರಂಧ್ರ ಪ್ರದೇಶ ಹೆಚ್ಚಾಗುತ್ತಾ ಹೋಯಿತು, ಸೆಪ್ಟಂಬರ್ 24ರಲ್ಲಿದ್ದ ಗರಿಷ್ಠ ಮಿತಿ 29 ದಶಲಕ್ಷ km²ಗಳಾಗಿತ್ತು. 2006ರ ಅಕ್ಟೋಬರ್ನಲ್ಲಿ [[ನಾಸಾ]] ವರದಿಯಂತೆ - 2006ರ ಸೆಪ್ಟೆಂಬರ್ 7ರಿಂದ ಅಕ್ಟೋಬರ್ 13ರವರೆಗಿನ ಅವಧಿಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಓಝೋನ್ ರಂಧ್ರವಿತ್ತು. ಅದು ಪ್ರತಿದಿನಕ್ಕೆ ಸರಾಸರಿ 26 ದಶಲಕ್ಷ km².ಆಗಿ ಅಕ್ಟೋಬರ್ 8ರಲ್ಲಿ ಒಟ್ಟು ಓಝೋನ್ ದಟ್ಟತೆಯು 85 DUನ ಮಟ್ಟಕ್ಕೆ ಇಳಿಯಿತು. ಈ ಎರಡು ಅಂಶಗಳನ್ನು ಗಮನಿಸಿದರೆ, ದಾಖಲಾದ ಓಝೋನ್ ಸವೆತ ಇತಿಹಾಸದಲ್ಲೇ 2006ಕ್ಕೆ ಅತೀ ಕೆಳಮಟ್ಟದ ಸವಕಳಿ ತೋರಿಸುತ್ತದೆ. ಹೆಚ್ಚು ವ್ಯಾಪಕ ದಾಖಲೆಯು 1979ರಲ್ಲಿ ಆರಂಭವಾದುದರಿಂದ, ಸವಕಳಿಯು ಅಂಟಾರ್ಕಟಿಕ್ ಅತೀಕಡಿಮೆ ಮಟ್ಟದ ದಾಖಲೆಯನ್ನು ತಲುಪುವುದಕ್ಕಿಂತ ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ. ಇಸವಿ 1979ರ ಸಮಗ್ರ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿತು. ಅಂಟಾರ್ಟಿಕ್ ಮೇಲಿನ ತಾಪಮಾನದ ಮೇಲೆ ಓಝೋನ್ ಸವಕಳಿಯ ದಾಖಲಾತಿ ಅದರ ಮಟ್ಟವನ್ನು ಸೂಚಿಸುತ್ತದೆ.<ref>{{Cite web |url=http://ozonewatch.gsfc.nasa.gov/ |title=ಓಝೋನ್ ಹೋಲ್ ವಾಚ್ |access-date=2009-12-01 |archive-date=2009-02-18 |archive-url=https://web.archive.org/web/20090218212230/http://ozonewatch.gsfc.nasa.gov/ |url-status=dead }}</ref><ref>http://www.theregister.co.uk/2006/10/03/ozone_depletion</ref>
ಈ ಮೊದಲು 2008ರ ಅಕ್ಟೋಬರ್ನಲ್ಲಿ [[ಇಕ್ವಡೋರಿಯನ್ ಸ್ಪೇಸ್ ಏಜೆನ್ಸಿ]]ಯು HIPERION ಎಂಬ ವರದಿ ಪ್ರಕಟಿಸಿತು. ಇದು 10 ಉಪಗ್ರಹಗಳಿಂದ ಮತ್ತು ಪ್ರಪಂಚದಾದ್ಯಂತ ಇರುವ ಭೂಸಾಧನಗಳಿಂದ ಕಳೆದ 28 ವರ್ಷಗಳ ವಿವರದ ಬಗೆಗಿನ ಪರಿಶೀಲನೆಯಾಗಿದೆ. ಭೂಮಧ್ಯ ರೇಖೆಯನ್ನು ತಲುಪುವ UV ವಿಕಿರಣದ ಪ್ರಮಾಣವು ನಿರೀಕ್ಷೆಗಿಂತ ಬಹಳ ಹೆಚ್ಚಿನ ಮಟ್ಟದಲ್ಲಿದೆ ಎಂದೂ ಇದು ತಿಳಿಸಿತು. ಅಧಿಕ ಜನಸಾಂದ್ರತೆಯ ನಗರಗಳಲ್ಲಿ 24 UVIನಷ್ಟಿದೆ, [[WHO]] [[UV ಸೂಚ್ಯಾಂಕ]] ಪ್ರಮಾಣಿತವು 11ರ ಪರಾಕಾಷ್ಟೆ ತಲುಪಿ ಹಾಗೂ ಅದು ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಗ್ರಹದ ಮೇಲಿನ ಮಧ್ಯ ಅಕ್ಷಾಂಶದಲ್ಲಿನ ಓಝೋನ್ ಸವಕಳಿಯು ಈ ಪ್ರದೇಶದಲ್ಲಿರುವ ಬೃಹತ್ಪ್ರಮಾಣದ ಜನರನ್ನು ಈಗಾಗಲೇ ವಿಪತ್ತಿಗೆ ಸಿಲುಕಿಸಿದೆ ಎಂದು ವರದಿ ಸೂಚಿಸುತ್ತದೆ. ನಂತರ ಪೆರುವಿಯನ್ ಸ್ಪೇಸ್ ಏಜೆನ್ಸಿ CONIDA ತನ್ನದೇ ಆದ ಪರಿಶೀಲನೆಯೊಂದನ್ನು ನಡೆಸಿತು. ಅದು ಹೆಚ್ಚುಕಡಿಮೆ ಇಕ್ವಡೋರಿಯನ್ ಪರಿಶೀಲನೆ ಶೋಧಿಸಿದ ಅಂಶಗಳನ್ನೇ ಕಂಡುಹಿಡಿಯಿತು.
ಅಂಟಾರ್ಕಟಿಕ್ ಓಝೋನ್ ರಂಧ್ರವು ದಶಕಗಳವರೆಗೂ ಮುಂದುವರಿಯಬಹುದು. ಅಂಟಾರ್ಕಟಿಕ್ನಾದ್ಯಂತ ಕೆಳ ವಾಯುಮಂಡಲದ ಓಝೋನ್ ಸಾಂದ್ರತೆಯು 2020ರ ವೇಳೆಗೆ 5%–10%ನಷ್ಟು ಹೆಚ್ಚಬಹುದು ಹಾಗೂ 1980ರ ಮಟ್ಟಕ್ಕೆ ಆರಂಭದ ನಿರ್ಣಯದಲ್ಲಿ ಅಂದಾಜು ಮಾಡಿದಕ್ಕಿಂತ 10–25 ವರ್ಷಗಳ ನಂತರ 2060–2075ರ ಹೊತ್ತಿಗೆ ಮರಳಬಹುದು. ವಾತಾವರಣದಲ್ಲಿ ಓಝೋನ್ ಸವಕಳಿ ಮಾಡುವ ಅಂಶಗಳ ಸಾಂದ್ರತೆಯ ಹೆಚ್ಚಳ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಭವಿಷ್ಯದಲ್ಲಿ ಮಾಡಬಹುದಾದ ಹೆಚ್ಚಿನ ಬಳಕೆಗಳು ಇದಕ್ಕೆ ಕಾರಣವಾಗಿವೆ. ಓಝೋನ್ ಸವಕಳಿ ತೀವ್ರಗೊಳಿಸುವ ಮತ್ತೊಂದು ಪ್ರಮುಖ ಅಂಶವೆಂದರೆ - ಗಾಳಿಯ ಕ್ರಮ-ಗತಿ ಬದಲಾಗುವುದರಿಂದ ವಾಯುಮಂಡಲದಲ್ಲಿ ನೈಟ್ರೋಜನ್ ಆಕ್ಸೈಡ್ ಪ್ರಮಾಣದ ಕುಸಿತ.<ref>{{Cite web |url=http://www.newswire.ca/en/releases/archive/October2006/06/c5891.html |title=CNW Group {{!}} CANADIAN SPACE AGENCY {{!}} ಕೆನಡಾದ SCISAT ಉಪಗ್ರಹವು 2006 ಓಝೋನ್-ಪದರ ಸವಕಳಿಯನ್ನು ವಿವರಿಸುತ್ತದೆ |access-date=2009-12-01 |archive-date=2008-01-11 |archive-url=https://web.archive.org/web/20080111005300/http://www.newswire.ca/en/releases/archive/October2006/06/c5891.html |url-status=dead }}</ref>
==ಸಂಶೋಧನೆಯ ಇತಿಹಾಸ==
ಭೂಮಿಯ ವಾಯುಮಂಡಲದಲ್ಲಿ ಓಝೋನ್ ಪದರದ ರಚನೆಗೆ ಕಾರಣವಾದ ಮೂಲ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳನ್ನು [[ಸಿಡ್ನಿ ಚ್ಯಾಪ್ಮ್ಯಾನ್]] 1930ರಲ್ಲಿ ಕಂಡುಹಿಡಿದನು. ಇದನ್ನು [[ಓಝೋನ್-ಆಮ್ಲಜನಕ ಚಕ್ರ]] ಎಂಬ ಲೇಖನದಲ್ಲಿ ಚರ್ಚಿಸಲಾಗಿದೆ — ಕಡಿಮೆ ತರಂಗಾಂತರ UV ವಿಕಿರಣವು ಆಮ್ಲಜನಕದ (O<sub>2</sub>) ಅಣುವನ್ನು ಎರಡು ಆಮ್ಲಜನಕದ (O) ಪರಮಾಣುಗಳಾಗಿ ವಿಭಜಿಸುತ್ತದೆ, ಅದು ನಂತರ ಇತರ ಆಮ್ಲಜನಕ ಅಣುಗಳೊಂದಿಗೆ ಸೇರಿ ಓಝೋನ್ ರಚನೆಯಾಗುತ್ತದೆ. ಒಂದು ಆಮ್ಲಜನಕ ಪರಮಾಣು ಒಂದು ಓಝೋನ್ ಅಣುವಿನೊಂದಿಗೆ "ಪುನಃಸೇರಿದಾಗ" ಓಝೋನ್ ವಿಭಜಿಸಲ್ಪಟ್ಟು ಎರಡು ಆಮ್ಲಜನಕ ಅಣುಗಳು ಬಿಡುಗಡೆಯಾಗುತ್ತವೆ, i.e. O + O<sub>3</sub> → 2O<sub>2</sub>. 1950ರಲ್ಲಿ ಡೇವಿಡ್ ಬೇಟ್ಸ್ ಮತ್ತು ಮಾರ್ಕೆಲ್ ನಿಕೋಲೆಟ್ ವಿವಿಧ ರೀತಿಯ ಸ್ವತಂತ್ರ ರಾಡಿಕಲ್ಗಳು, ನಿರ್ದಿಷ್ಟವಾಗಿ ಹೈಡ್ರೋಕ್ಸೈಲ್ (OH) ಮತ್ತು ನೈಟ್ರಿಕ್ ಆಕ್ಸೈಡ್ (NO), ಓಝೋನ್ನ ಸಂಪೂರ್ಣ ಮಟ್ಟ ಕಡಿಮೆಮಾಡುತ್ತಾ ಈ ಪುನಃಸೇರಿಸುವ ಕ್ರಿಯೆಯನ್ನು ತ್ವರಿತ ಮಾಡುತ್ತವೆ ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡಿದರು. ಈ ಸ್ವತಂತ್ರ ರಾಡಿಕಲ್ಗಳು ವಾಯುಮಂಡಲದಲ್ಲಿರುತ್ತವೆ ಆದ್ದರಿಂದ ಅವುಗಳು ನಿಸರ್ಗ ಸಮತೋಲನದ ಭಾಗವಾಗಿವೆ. ಅವುಗಳಿಲ್ಲದಿದ್ದರೆ ಓಝೋನ್ ಪದರವು ಈಗಿರುವ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚಿರುತ್ತಿತ್ತು ಎಂದು ಅಂದಾಜು ಮಾಡಲಾಗಿದೆ.
ಮಣ್ಣಿನ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವ ಸ್ಥಿರ, ಹೆಚ್ಚುಕಾಲ ಇರುವ ಅನಿಲ ''ನೈಟ್ರಸ್'' ಆಕ್ಸೈಡ್ (N<sub>2</sub>O) ಭೂಮಿಯ ಮೇಲ್ಮೈಯಿಂದ ಬಿಡುಗಡೆಯಾಗುವುದರಿಂದ ಇದು ವಾಯುಮಂಡಲದ ''ನೈಟ್ರಿಕ್'' ಆಕ್ಸೈಡ್ನ (NO) ಮೇಲೆ ಪ್ರಭಾವ ಬೀರುತ್ತದೆ ಎಂದು 1970ರಲ್ಲಿ ಪ್ರೊಫೆಸರ್ [[ಪಾಲ್ ಕ್ರುಟ್ಜೆನ್]] ಕಂಡುಹಿಡಿದರು. ನೈಟ್ರಸ್ ಆಕ್ಸೈಡ್ ಹೆಚ್ಚು ಕಾಲ ಇರುವುದರಿಂದ ಅದು ವಾಯುಮಂಡಲಕ್ಕೆ ತಲುಪಿ ಅಲ್ಲಿ NO ಆಗಿ ಬದಲಾಗುತ್ತದೆ ಎಂದು ಕ್ರುಟ್ಜೆನ್ ತೋರಿಸಿದರು. ಹೆಚ್ಚಿನ ಪ್ರಮಾಣದ [[ಪ್ರಚೋದಕ]]ಗಳ ಬಳಕೆಯಿಂದಾಗಿ ಪರಿಸರದಲ್ಲಿ ನೈಟ್ರಸ್ ಆಕ್ಸೈಡ್ ಬಿಡುಗಡೆಯು ಹೆಚ್ಚಬಹುದು, ಇದು ವಾಯುಮಂಡಲದಲ್ಲಿ NO ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬುದನ್ನೂ ಕ್ರುಟ್ಜೆನ್ ತಿಳಿಸಿದರು. ಹೀಗೆ ಮಾನವನ ಚಟುವಟಿಕೆಗಳು ವಾಯುಮಂಡಲದ ಓಝೋನ್ ಪದರದ ಮೇಲೆ ಪರಿಣಾಮ ಬೀರುತ್ತವೆ. ನಂತರದ ವರ್ಷಗಳಲ್ಲಿ, ಕೆಳ ವಾಯುಮಂಡಲದಲ್ಲಿ ಹಾರಾಡುವ [[ಸೂಪರ್ಸೋನಿಕ್]] [[ವಿಮಾನ]]ದಿಂದ ಹೊರಹೊಮ್ಮುವ NO ಸಹ ಓಝೋನ್ ಪದರವನ್ನು ಸವಕಳಿಮಾಡುತ್ತದೆ ಎಂದು ಕ್ರುಟ್ಜೆನ್ ಮತ್ತು (ಸ್ವತಂತ್ರವಾಗಿ) ಹ್ಯರೋಲ್ಡ್ ಜೋನ್ಸ್ಟನ್ ತಿಳಿಸಿದ್ದಾರೆ.
===ರೊಲ್ಯಾಂಡ್-ಮೋಲಿನಾ ವಿಚಾರಧಾರೆ===
ಈ ಹಿಂದೆ 1974ರಲ್ಲಿ ಇರ್ವಿನ್ನ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ರಾಸಾಯನಿಕ ಶಾಸ್ತ್ರ ಪ್ರೊಫೆಸರ್ [[ಫ್ರಾಂಕ್ ಶರ್ವುಡ್ ರೊಲ್ಯಾಂಡ್]] ಮತ್ತು ಅವರ ಪ್ರಯೋಗ ನಂತರದ ಸ್ನೇಹಿತ [[ಮರಿಯೊ J. ಮೋಲಿನ]] [[CFC]]ಗಳಂತಹ ಅಧಿಕಾವಧಿ ಅಸ್ತಿತ್ವದಲ್ಲಿರುವ ಕಾರ್ಬನಿಕ ಹ್ಯಾಲೊಜೆನ್ ಸಂಯುಕ್ತಗಳು ಕ್ರುಟ್ಜೆನ್ ತಿಳಿಸಿದ ನೈಟ್ರಸ್ ಆಕ್ಸೈಡ್ ಮಾದರಿಯಲ್ಲಿಯೇ ವರ್ತಿಸುತ್ತವೆ ಎಂದು ಹೇಳಿದರು. [[ಜೇಮ್ಸ್ ಲವ್ಲಾಕ್]] ([[ಗೈಯಾ ವಿಚಾರಧಾರೆ]]ಯ ಸೃಷ್ಟಿಕರ್ತ ಎಂದು ಹೆಸರುವಾಸಿಯಾದವನು) 1971ರ ದಕ್ಷಿಣ ಅಟ್ಲಾಂಟಿಕ್ ಪ್ರಯಾಣದ ಸಂದರ್ಭದಲ್ಲಿ, 1930ರಲ್ಲಿ ರಚನೆಯಾದಾಗಿನಿಂದ ಇಂದಿನವರೆಗೆ ಉತ್ಪತ್ತಿಯಾದ ಹೆಚ್ಚುಕಡಿಮೆ ಎಲ್ಲಾ CFC ಸಂಯುಕ್ತಗಳು ವಾತಾವರಣದಲ್ಲಿ ಹಾಗೇ ಉಳಿದುಕೊಂಡಿವೆ ಎಂದು ಕಂಡುಹಿಡಿದನು. N<sub>2</sub>Oನಂತೆ CFCಗಳು ವಾಯುಮಂಡಲ ತಲುಪುತ್ತವೆ ಹಾಗೂ ಅಲ್ಲಿ ಅವು UV ಬೆಳಕಿನಿಂದ ವಿಭಜಿಸಲ್ಪಟ್ಟು Cl ಪರಮಾಣುಗಳನ್ನು ಬಿಡುಗಡೆಗೊಳಿಸುತ್ತವೆ ಎಂದು ಮೋಲಿನ ಮತ್ತು ರೊಲ್ಯಾಂಡ್ ನಿರ್ಧರಿಸಿದರು. (ಓಝೋನ್ ನಾಶಪ್ರಮಾಣ ಹೆಚ್ಚಿಸುವಲ್ಲಿ NOಗಿಂತ Cl ಹೆಚ್ಚು ಅಪಾಯಕಾರಿ ಎಂದು ಮಿಚಿಗಾನ್ ವಿಶ್ವವಿದ್ಯಾನಿಲಯದಲ್ಲಿನ ರಿಚಾರ್ಡ್ ಸ್ಟೊಲಾರ್ಸ್ಕಿ ಮತ್ತು [[ರಾಲ್ಫ್ ಸಿಸೆರೋನ್]] ತೋರಿಸಿದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮೈಕೆಲ್ ಮ್ಯಾಕ್ಎಲ್ರೋಯ್ ಮತ್ತು ಸ್ಟೀವನ್ ವೋಫ್ಸೈ ಅಂತಹುದೇ ಸಿದ್ಧಾಂತ ಮಂಡಿಸಿದರು. CFCಗಳು ವಾಯುಮಂಡಲದ ಕ್ಲೋರಿನ್ ಉತ್ಪತ್ತಿಮಾಡುವ ಅತೀ ಪ್ರಬಲ ಮೂಲಗಳು ಎಂಬುದನ್ನು ಯಾವುದೇ ತಂಡಗಳು ನಿರೂಪಿಸಲಿಲ್ಲ. ಬದಲಿಗೆ ಬಾಹ್ಯಾಕಾಶ ನೌಕೆಯಿಂದ ಬಿಡುಗಡೆಯಾಗುವ ಅತೀ ಕಡಿಮೆ ಪ್ರಮಾಣದ HCl ಪರಿಣಾಮಗಳ ಬಗ್ಗೆ ಸಂಶೋಧನೆ ಮಾಡುತ್ತಿವೆ.)
ರೊಲ್ಯಾಂಡ್-ಮೋಲಿನ ವಿಚಾರಧಾರೆಯು ವಾಯುದ್ರವ ಮತ್ತು [[ಹ್ಯಾಲೊಕಾರ್ಬನ್]] ಉದ್ಯಮಗಳ ಪ್ರತಿನಿಧಿಗಳಿಂದ ಪ್ರಬಲವಾಗಿ ಅಲ್ಲಗಳೆಯಲ್ಪಟ್ಟಿತು. [[DuPont]] ಸಮಿತಿಯ ಅಧ್ಯಕ್ಷರು ಹೀಗೆಂದು ಉಲ್ಲೇಖಿಸಿದ್ದಾರೆ - "ಓಝೋನ್ ಸವಕಳಿ ಸಿದ್ಧಾಂತವು ಒಂದು ವಿಜ್ಞಾನ ಕಲ್ಪಿತ ಕಥೆ, ಅವಿವೇಕ ಹಾಗೂ ತೀರ ಅಸಂಬದ್ಧವಾದುದು".<ref name="greenpeace-ozone" /> ಪ್ರಿಸಿಶನ್ ವಾಲ್ವ್ ಕೋರ್ಪೊರೇಶನ್ನ ಅಧ್ಯಕ್ಷರಾದ (ಹಾಗೂ ಮೊದಲ ಪ್ರಾಯೋಗಿಕ ವಾಯುದ್ರವ ಸಿಂಪಡಿಸುವ ಕ್ಯಾನ್ನ ಸೃಷ್ಟಿಕರ್ತ) [[ರಾಬರ್ಟ್ ಅಬ್ಪ್ಲನಾಲ್ಪ್]], ರೊಲ್ಯಾಂಡ್ನ ಸಾರ್ವಜನಿಕ ಹೇಳಿಕೆಗಳನ್ನು (ರೋನ್, p 56) ಟೀಕಿಸಿ [[UC ಇರ್ವಿನ್]]ನ ಕುಲಪತಿಗಳಿಗೆ ಪತ್ರ ಬರೆದರು. ರೊಲ್ಯಾಂಡ್ ಮತ್ತು ಮೋಲಿನ ಮಾಡಿದ ಹೆಚ್ಚಿನ ಮೂಲಭೂತ ಊಹೆಗಳು ಮೂರು ವರ್ಷಗಳೊಳಗೆ ಪ್ರಯೋಗಾಲಯ ಮಾಪನಗಳಿಂದ ಮತ್ತು ವಾಯುಮಂಡಲದಲ್ಲಿ ನೇರ ವೀಕ್ಷಣೆಗಳಿಂದ ದೃಢೀಕರಿಸಲ್ಪಟ್ಟವು. ವಾಯುಮಂಡಲದಲ್ಲಿರುವ ಮೂಲ ಅನಿಲಗಳ (CFCಗಳು ಮತ್ತು ಸಂಬಂಧಿತ ಸಂಯುಕ್ತಗಳು) ಮತ್ತು ಕ್ಲೋರಿನ್ ಹೊಂದಿರುವ ಅಂಶಗಳ (HCl ಮತ್ತು ClONO<sub>2</sub>) ಸಾಂದ್ರತೆಯನ್ನು ಅಳೆಯಲಾಯಿತು. ವಾಯುಮಂಡಲದಲ್ಲಿರುವ ಕ್ಲೋರಿನ್ ಪ್ರಮಾಣಕ್ಕೆ CFCಗಳು ಪ್ರಮುಖ ಮೂಲಗಳು ಮತ್ತು CFCಗಳು ಬಿಡುಗಡೆಗೊಳಿಸುವ ಎಲ್ಲಾ ರೀತಿ ಅನಿಲಗಳೂ ವಾಯುಮಂಡಲ ತಲುಪುತ್ತವೆ ಎಂಬುದನ್ನು ಕಂಡುಹಿಡಿಯಲಾಯಿತು. ಜೇಮ್ಸ್ G. ಆಂಡರ್ಸನ್ ಮತ್ತು ಸಹಚರರು ಮಾಡಿದ ವಾಯುಮಂಡಲದಲ್ಲಿನ ಕ್ಲೋರಿನ್ ಮೋನಾಕ್ಸೈಡ್ (ClO) ಮಾಪನವು ದೃಢನಂಬಿಕೆ ಹುಟ್ಟಿಸುವಂತಹುದು. ಓಝೋನ್ನೊಂದಿಗೆ Cl ಕ್ರಿಯೆಗೊಳಗಾಗಿ ClO ಉತ್ಪತ್ತಿಯಾಗುತ್ತದೆ. Cl ರಾಡಿಕಲ್ಗಳು ವಾಯುಮಂಡಲದಲ್ಲಿ ಅಸ್ತಿತ್ವದಲ್ಲಿರುವುದಲ್ಲದೆ ಅವು ಓಝೋನ್ ಸವಕಳಿಯಲ್ಲೂ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಇದರ ವೀಕ್ಷಣೆಯು ತೋರಿಸುತ್ತದೆ. ರೊಲ್ಯಾಂಡ್ ಮತ್ತು ಮೋಲಿನ ಕೆಲಸವನ್ನು ಮ್ಯಾಕ್ಎಲ್ರೋಯ್ ಮತ್ತು ವೋಫ್ಸೈ ಮುಂದುವರಿಸಿ, ಓಝೋನ್ ನಾಶಮಾಡುವುದರಲ್ಲಿ ಕ್ಲೋರಿನ್ ಪರಮಾಣುಗಳಿಂದ ಬ್ರೋಮಿನ್ ಪರಮಾಣುಗಳು ಹೆಚ್ಚು ಪರಿಣಾಮಕಾರಿ ವೇಗವರ್ಧಕಗಳು ಎಂದು ತೋರಿಸಿಕೊಟ್ಟರು. ಬೆಂಕಿ ನಂದಿಸುವ ಸಾಧನಗಳಲ್ಲಿ ಹೆಚ್ಚಾಗಿ ಬಳಸುವ ಬ್ರೋಮಿನ್ಯುಕ್ತ ಕಾರ್ಬನಿಕ ಸಂಯುಕ್ತಗಳಾದ [[ಹ್ಯಾಲನ್]]ಗಳು ವಾಯುಮಂಡಲದ ಬ್ರೋಮಿನ್ಗೆ ಬಹುದೊಡ್ಡ ಮೂಲವಾಗಿವೆ ಎಂದು ಸಮರ್ಥಿಸಿದರು. ನಂತರ 1976ರಲ್ಲಿ U.S. ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್, ಓಝೋನ್ ಸವಕಳಿಯ ವಿಚಾರಧಾರೆಯು ವೈಜ್ಞಾನಿಕ ಸಾಕ್ಷ್ಯಾಧಾರಗಳಿಂದ ಪ್ರಬಲವಾಗಿ ಬೆಂಬಲಿಸುತ್ತದೆ ಎಂದು ವರದಿ ಪ್ರಕಟಿಸಿತು. CFC ಉತ್ಪತ್ತಿ ಈಗಿರುವ ಪ್ರಮಾಣದಲ್ಲೇ ಪ್ರತಿ ವರ್ಷಕ್ಕೆ 10%ನಷ್ಟು ಹೆಚ್ಚಳವಾಗುವುದು 1990ರವರೆಗೆ ಮುಂದುವರಿದು ನಂತರ ನಿಂತರೆ, CFCಗಳು 1995ರೊಳಗೆ 5ರಿಂದ 7%ನಷ್ಟು ಹಾಗೂ 2050ರೊಳಗೆ 30ರಿಂದ 50%ನಷ್ಟು ಜಾಗತಿಕ ಓಝೋನ್ ನಾಶವನ್ನುಂಟುಮಾಡಬಹುದು. ಅದಕ್ಕಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನ, ಕೆನಡ ಮತ್ತು ನಾರ್ವೆ ರಾಷ್ಟ್ರಗಳು ವಾಯುದ್ರವ ಸಿಂಪಡಿಸುವ ಕ್ಯಾನ್ಗಳಲ್ಲಿ CFCಗಳ ಬಳಕೆಯನ್ನು 1978ರಲ್ಲಿ ನಿಷೇಧಿಸಿದವು. 1979ರಿಂದ 1984ರ ಸಂದರ್ಭದಲ್ಲಿ ಪ್ರಕಟಿಸಿದ ವರದಿಯಲ್ಲಿ ನ್ಯಾಶನಲ್ ಅಕಾಡೆಮಿಯು ಸಂಕ್ಷೇಪಿಸಿದ ಆನಂತರದ ಸಂಶೋಧನೆಗಳು ಜಾಗತಿಕ ಓಝೋನ್ ಸವಕಳಿಯ ಆರಂಭಿಕ ಅಂದಾಜು ಬಹುವಿಸ್ತಾರವಾಗಿತ್ತು ಎಂದು ತೋರಿಸುತ್ತವೆ.{{Citation needed|date=January 2008}}
ಕ್ರುಟ್ಜೆನ್, ಮೋಲಿನ ಮತ್ತು ರೊಲ್ಯಾಂಡ್ ಮೊದಲಾದವರು ವಾಯುಮಂಡಲದ ಓಝೋನ್ ಬಗೆಗಿನ ಅವರ ಅಧ್ಯಯನ ಕಾರ್ಯಕ್ಕೆ 1995ರಲ್ಲಿ [[ರಾಸಾಯನಿಕ ಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ]] ಪಡೆದರು.
===ಓಝೋನ್ ರಂಧ್ರ===
[[ಬ್ರಿಟಿಷ್ ಅಂಟಾರ್ಕಟಿಕ್ ಸರ್ವೆ]] ವಿಜ್ಞಾನಿಗಳಾದ ಫಾರ್ಮ್ಯಾನ್, ಗಾರ್ಡಿನರ್ ಮತ್ತು ಶಾಂಕ್ಲಿನ್ ಕಂಡುಹಿಡಿದ ಅಂಟಾರ್ಕಟಿಕ್ "ಓಝೋನ್ ರಂಧ್ರ"ವು (1985ರ ಮೇ ಸಂಚಿಕೆ ''[[ನೇಚರ್]]'' ಪತ್ರಿಕೆಯಲ್ಲಿ ಪ್ರಕಟಿಸಲಾಯಿತು) ವೈಜ್ಞಾನಿಕ ಸಮುದಾಯದಲ್ಲಿ ಆಘಾತವನ್ನುಂಟುಮಾಡಿತು. ಏಕೆಂದರೆ ಧ್ರುವ ಪ್ರದೇಶದ ಓಝೋನ್ನ ಕ್ಷೀಣಿಸುವಿಕೆ ನಿರೀಕ್ಷೆಯ ಮಟ್ಟಕ್ಕಿಂತ ಬಹುಪಾಲು ಹೆಚ್ಚಾಗಿತ್ತು.{{Citation needed|date=March 2008}} [[ದಕ್ಷಿಣ ಧ್ರುವ]] ದಲ್ಲಿ ಬೃಹತ್ಪ್ರಮಾಣದ ಓಝೋನ್ ಸವಕಳಿ ತೋರಿಸುವ ಉಪಗ್ರಹ ಮಾಪನಗಳು ಅದೇ ಸಂದರ್ಭದಲ್ಲಿ ಲಭ್ಯವಿದ್ದವು. ಇವು ಆರಂಭದಲ್ಲಿ ಗುಣಮಟ್ಟ ನಿಯಂತ್ರಣ ಕ್ರಮಾವಳಿಗಳಿಂದ ತಿರಸ್ಕರಿಸಲ್ಪಟ್ಟಿತು (ಪರಿಮಾಣಗಳು ನಿರೀಕ್ಷೆಗಿಂತ ತುಂಬಾ ಕಡಿಮೆ ಇದ್ದುದರಿಂದ ಅವು ದೋಷಗಳಾಗಿ ಹೊರಬಂದವು); ''ಇನ್ ಸಿತು'' ವೀಕ್ಷಣೆಯಲ್ಲಿ ಓಝೋನ್ ಸವಕಳಿಯ ಆಧಾರ ಅನುಸರಿಸಿ ಮೂಲ ವಿವರ ಪುನಃಸಂಸ್ಕರಿಸಿದಾಗ, ಉಪಗ್ರಹ ವಿವರದಿಂದ ಓಝೋನ್ ರಂಧ್ರವನ್ನು ಕಂಡುಹಿಡಿಯಲಾಯಿತು. ಸಾಫ್ಟ್ವೇರ್ಅನ್ನು ಫ್ಲಾಗ್ಗಳಿಲ್ಲದೆ ಮತ್ತೆ (ಮರುಚಾಲನೆ) ರನ್ಮಾಡಿದಾಗ ಓಝೋನ್ ರಂಧ್ರವು ಬಹುಹಿಂದೆಯೇ 1976ರಲ್ಲಿ ಕಂಡುಬಂದಿತು.<ref>[http://www.nas.nasa.gov/About/Education/Ozone/history.html ಓಝೋನ್ ಡಿಪ್ಲೀಶನ್, ಹಿಸ್ಟರಿ ಆಂಡ್ ಪಾಲಿಟಿಕ್ಸ್] {{Webarchive|url=https://web.archive.org/web/20090306131834/http://www.nas.nasa.gov/About/Education/Ozone/history.html |date=2009-03-06 }} ಸ್ವೀಕರಿಸಿರುವುದು 18 ನವೆಂಬರ್ 2007.</ref>
ಅಂಟಾರ್ಕಟಿಕ್ನ ಶೀತ ವಾಯುಮಂಡಲದಲ್ಲಿನ [[ಧ್ರುವ ವಾಯುಮಂಡಲದ ಮೋಡ]]ಗಳಲ್ಲಿ (PSC) ನಡೆಯುವ ರಾಸಾಯನಿಕ ಕ್ರಿಯೆಗಳು ಸ್ಥಳೀಯ ಮತ್ತು ಕಾಲೋಚಿತ. ಆದರೂ ಸಹ ಓಝೋನ್ ನಾಶಮಾಡುವ ರೂಪದಲ್ಲಿ ಕ್ರಿಯಾತ್ಮಕವಾಗಿರುವ ಕ್ಲೋರಿನ್ ಪ್ರಮಾಣದಲ್ಲಿ ಮಿತಿಮೀರಿ ಹೆಚ್ಚಳವಾಗಲು ಕಾರಣವಾದವು ಎಂದು ನ್ಯಾಶನಲ್ ಓಶನಿಕ್ ಆಂಡ್ ಅಟ್ಮೋಸ್ಫೆರಿಕ್ ಅಡ್ಮಿನಿಸ್ಟ್ರೇಶನ್ನ (NOAA) ವಾಯುಮಂಡಲದ ರಾಸಾಯನ ಶಾಸ್ತ್ರಜ್ಞ [[ಸುಸಾನ್ ಸೊಲೊಮನ್]] ಪ್ರಸ್ತಾಪಿಸಿದ್ದಾರೆ. ಅಂಟಾರ್ಕಟಿಕ್ನಲ್ಲಿ ಧ್ರುವ ವಾಯುಮಂಡಲದ ಮೋಡಗಳು ಅತೀಕಡಿಮೆ ಅಂದರೆ -80 ಡಿಗ್ರಿ [[C]] ತಾಪಮಾನ ಇರುವಾಗ ಮತ್ತು ವಸಂತ ಋತುವಿನ ಆರಂಭದಲ್ಲಿ ಮಾತ್ರ ರಚನೆಯಾಗುತ್ತವೆ. ಅಂತಹ ಸಂದರ್ಭದಲ್ಲಿ ಮೋಡದ ಮಂಜುಗಡ್ಡೆಯ ಹರಳುಗಳು, ಸಕ್ರಿಯವಾಗಿಲ್ಲದ ಕ್ಲೋರಿನ್ ಸಂಯುಕ್ತಗಳನ್ನು ಓಝೋನ್ಅನ್ನು ಸುಲಭವಾಗಿ ಸವಕಳಿ ಮಾಡುವ ಕ್ರಿಯಾತ್ಮಕ ಕ್ಲೋರಿನ್ ಸಂಯುಕ್ತಗಳಾಗಿ ಬದಲಾಯಿಸುವುದಕ್ಕೆ ಸೂಕ್ತ ಮೇಲ್ಮೈ ಒದಗಿಸಿ ಕೊಡುತ್ತವೆ.
ಅಂಟಾರ್ಕಟಿಕದಲ್ಲಿ ರಚನೆಯಾಗುವ ಧ್ರುವ ಸುಳಿಯು(ಸುಳಿಗಾಳಿ) ಬಹಳ ಪ್ರಬಲವಾಗಿರುತ್ತದೆ ಹಾಗೂ ಮೋಡದ ಕಣಗಳ ಮೇಲ್ಮೈಯಲ್ಲಿ ನಡೆಯುವ ಕ್ರಿಯೆಗಳು ವಾತಾವರಣದಲ್ಲಾಗುವುದಕ್ಕಿಂತ ತುಂಬಾ ಭಿನ್ನವಾಗಿರುತ್ತವೆ. ಈ ಪರಿಸ್ಥಿತಿಗಳು ಅಂಟಾರ್ಕಟಿಕದಲ್ಲಿ ಓಝೋನ್ ರಂಧ್ರವಾಗಲು ಕಾರಣವಾಯಿತು. ಇದನ್ನು ಮೊದಲು ಪ್ರಯೋಗಾಲಯದ ಪರಿಮಾಣಗಳಿಂದ ದೃಢೀಕರಿಸಲಾಯಿತು. ಆನಂತರ ಅಂಟಾರ್ಕಟಿಕ್ ವಾಯುಮಂಡಲದಲ್ಲಿರುವ ಕ್ಲೋರಿನ್ ಮೋನಾಕ್ಸೈಡ್ನ (ClO) ಅತೀಹೆಚ್ಚಿನ ಸಾಂದ್ರತೆಯನ್ನು ಭೂಮಿ ಮತ್ತು ಹೆಚ್ಚು ಎತ್ತರದ ವಿಮಾನಗಳ ಮೂಲಕ ನೇರ ಮಾಪನಗಳಿಂದ ಕಂಡುಹಿಡಿಯಲಾಯಿತು.{{Citation needed|date=March 2008}}
ಸೂರ್ಯನ UV ವಿಕಿರಣದಲ್ಲಿನ ಅಥವಾ ವಾತಾವರಣದ ಹರವಿನ ಸ್ವರೂಪದಲ್ಲಿನ ಬದಲಾವಣೆಗಳಿಂದ ಓಝೋನ್ ರಂಧ್ರವಾಗಿದೆ ಎಂದು ಹೇಳುವ ಪರ್ಯಾಯ ವಿಚಾರಧಾರೆಗಳನ್ನೂ ಪರಿಶೀಲಿಸಲಾಯಿತು. ಪೂರಕವಾಗಿ ಅವು ಸಮರ್ಥನೀಯವಾಗಿಲ್ಲವೆಂದು ತೋರಿಸಲಾಗಿದೆ.{{Citation needed|date=March 2008}}
ಪ್ರಪಂಚದಾದ್ಯಂತ ಹರಡಿರುವ ಭೂಸಂಬಂಧಿ ಡೋಬ್ಸನ್ ಸ್ಪೆಕ್ಟ್ರೋಮೀಟರ್ ಜಾಲದಿಂದ ಮಾಡಿದ ಓಝೋನ್ ಪರಿಮಾಣದ ವಿಶ್ಲೇಷಣೆಯು ಓಝೋನ್ ಪದರವು ಸಂಕ್ರಾಂತಿ ವೃತ್ತದ ಹೊರಗೆ ಎಲ್ಲಾ ಅಕ್ಷಾಂಶಗಳಲ್ಲಿ ಸವಕಳಿಯಾಗುತ್ತಿದೆ ಎಂಬ ಅಂತಾರಾಷ್ಟ್ರೀಯ ದೋಷಾರೋಪಣೆಗೆ ಕಾರಣವಾಯಿತು.{{Citation needed|date=March 2008}} ಇದು ಉಪಗ್ರಹ ಮಾಪನಗಳಿಂದ ದೃಢೀಕರಿಸಲ್ಪಟ್ಟಿತು. ಅದರ ಪರಿಣಾಮವಾಗಿ ಹ್ಯಾಲೊಕಾರ್ಬನ್ ಉತ್ಪತ್ತಿ ಮಾಡುವ ಪ್ರಮುಖ ರಾಷ್ಟ್ರಗಳು CFCಗಳು, ಹ್ಯಾಲನ್ಗಳು ಮತ್ತು ಸಂಬಂಧಿತ ಸಂಯುಕ್ತಗಳ ಉತ್ಪಾದನೆಯನ್ನು ನಿಲ್ಲಿಸಲು ಒಪ್ಪಿದವು. ಅದಕ್ಕೆ ಸಂಬಂಧಿಸಿದ ಕ್ರಿಯೆಯು 1996ರಲ್ಲಿ ಪೂರ್ಣಗೊಂಡಿತು.
1981ರಲ್ಲಿ [[ಯುನೈಟೆಡ್ ನೇಶನ್ಸ್ ಎನ್ವೈರ್ನ್ಮೆಂಟ್ ಪ್ರೋಗ್ರಾಮ್]] [[ಓಝೋನ್ ಸವಕಳಿಯ ವೈಜ್ಞಾನಿಕ ಅಂದಾಜಿನ]] ಬಗ್ಗೆ ಹಲವಾರು ವರದಿಗಳನ್ನು ನೀಡಿತು. ತೀರ ಇತ್ತೀಚಿನದು ಎಂದರೆ 2007ರಲ್ಲಿ ಕಂಡುಹಿಡಿದುದು, ಓಝೋನ್ ಪದರದ ರಂಧ್ರವು ಚೇರಿಸಿಕೊಳ್ಳುತ್ತಿದೆ ಹಾಗೂ ಇದು ಈಗ ಸಣ್ಣದಾಗಿದ್ದರೂ ಮುಂದಿನ ಒಂದು ದಶಕದ ತನಕ ಸವಕಳಿ ಇಲ್ಲದೇ ಇರಬಹುದು ಎಂದು ಉಪಗ್ರಹ ಮಾಪನಗಳು ತೋರಿಸಿಕೊಟ್ಟವು[http://abc.net.au/news/stories/2007/11/16/2092527.htm ] {{Webarchive|url=https://web.archive.org/web/20071118121309/http://www.abc.net.au/news/stories/2007/11/16/2092527.htm |date=2007-11-18 }}.
==ಓಝೋನ್ ಸವಕಳಿ ಮತ್ತು ಜಾಗತಿಕ ತಾಪಮಾನ ಏರಿಕೆ==
[[ಸಮೂಹ ಮಾಧ್ಯಮ]]ದಲ್ಲಿ ಓಝೋನ್ ಸವಕಳಿ ಮತ್ತು ಜಾಗತಿಕ ತಾಪಮಾನ ಏರಿಕೆಯು ಸಂಬಂಧ ಹೊಂದಿದ್ದರೂ, ನಿಜವಾಗಿ ಅವುಗಳು ಪರಸ್ಪರ ಸಂಬಂಧಿಸಿಲ್ಲ. ಸಂಬಂಧವಿರುವ ಐದು ಅಂಶಗಳಿವೆ:
[[File:Radiative-forcings.svg|thumb|right|ವಿವಿಧ ಹಸಿರುಮನೆ ಅನಿಲಗಳು ಮತ್ತು ಇತರ ಮೂಲಗಳ ವಿಕಿರಣ ಶಕ್ತಿ.]]
* CO<sub>2</sub> ವಿಕಿರಣ ಶಕ್ತಿಯು ಮೇಲ್ಮೈಯಲ್ಲಿ ಉತ್ಪತ್ತಿಮಾಡುವ ಜಾಗತಿಕ ತಾಪಮಾನ ಏರಿಕೆ [[ವಾಯುಮಂಡಲ]]ವನ್ನು ತಂಪಾಗಿಸುತ್ತದೆ.<ref name="ipcc2007">{{cite web | url=http://www.ipcc.ch/pdf/assessment-report/ar4/wg1/ar4-wg1-chapter9.pdf | format=[[Portable Document Format|PDF]] | title=Understanding and Attributing Climate Change | work=Climate Change 2007: The Physical Science Basis. Contribution of Working Group I to the Fourth Assessment Report of the Intergovernmental Panel on Climate Change | accessdate=2008-02-01 | publisher=[[Intergovernmental Panel on Climate Change]] | last=Hegerl | first=Gabriele C. | coauthors=''et al.'' | pages=675 | archive-date=2018-05-08 | archive-url=https://web.archive.org/web/20180508152907/http://www.ipcc.ch/pdf/assessment-report/ar4/wg1/ar4-wg1-chapter9.pdf | url-status=dead }}</ref> ಈ ತಂಪಾಗಿಸುವಿಕೆಯು ಧ್ರುವ [[ಓಝೋನ್]] (O<sub>3</sub>) ಸವಕಳಿಯಲ್ಲಿ ಮತ್ತು ಓಝೋನ್ ರಂಧ್ರ ನಿರ್ಮಿಸುವ ಪ್ರಮಾಣದಲ್ಲಿ ''ಹೆಚ್ಚಳ'' ತರುತ್ತದೆ.
* ಅದಕ್ಕೆ ಪ್ರತಿಯಾಗಿ, ಓಝೋನ್ ಸವಕಳಿಯು ಹವಾಮಾನ ವ್ಯವಸ್ಥೆಯ ವಿಕಿರಣ ಶಕ್ತಿಯಾಗಿ ಪರಿಣಾಮ ಬೀರುತ್ತವೆ. ಎರಡು ಪ್ರತಿರೋಧಿಸುವ ಪರಿಣಾಮಗಳಿವೆ: ಓಝೋನ್ ಕ್ಷೀಣಿಸುವಿಕೆಯು ವಾಯುಮಂಡಲಕ್ಕೆ ಕಡಿಮೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವಂತೆ ಮಾಡುತ್ತದೆ, ಆದ್ದರಿಂದ [[ಹವಾಗೋಲ]] ಬಿಸಿಯಾಗುವಾಗ ವಾಯುಮಂಡಲವು ತಣ್ಣಗಾಗುತ್ತದೆ; ತಂಪಾದ ವಾಯುಮಂಡಲವು ದೀರ್ಘ-ತರಂಗಾಂತರ ವಿಕಿರಣವನ್ನು ಕಡಿಮೆ ಪ್ರಮಾಣದಲ್ಲಿ ಕೆಳಗೆ ಬಿಡುತ್ತದೆ ಹಾಗಾಗಿ ಹವಾಗೋಲ ತಣ್ಣಗಾಗುತ್ತದೆ. ಒಟ್ಟಿನಲ್ಲಿ ತಣ್ಣಗಾಗುವಿಕೆಯು ಮೇಲುಗೈ ಸಾಧಿಸುತ್ತದೆ; IPCC ಹೀಗೆಂದು ವ್ಯಾಖ್ಯಾನಿಸುತ್ತದೆ - "''ಕಳೆದ ಎರಡು ದಶಕಗಳಲ್ಲಿ ವಾಯುಮಂಡಲದಲ್ಲಾದ [[O3|O<sub>3</sub>]] ನಾಶವು ಮೇಲ್ಮೈ-ಹವಾಗೋಲ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿದೆ'' "<ref>{{cite web |url=http://www.grida.no/climate/ipcc_tar/wg1/223.htm |title=Climate Change 2001: Working Group I: The Scientific Basis |pages=Chapter 6.4 |accessdate=2007-03-04 |date=2001 |work=[[Intergovernmental Panel on Climate Change]] Work Group I |archive-date=2016-06-03 |archive-url=https://web.archive.org/web/20160603033740/http://www.grida.no/climate/ipcc_tar/wg1/223.htm |url-status=dead }}</ref> ಅಂದರೆ ಸುಮಾರು ಪ್ರತಿ ಚದರ ಮೀಟರ್ಗೆ −0.15 ± 0.10 [[ವ್ಯಾಟ್]] (W/m²).<ref name="spm_ozone">{{cite paper |title=IPCC/TEAP Special Report on Safeguarding the Ozone Layer and the Global Climate System: Issues Related to Hydrofluorocarbons and Perfluorocarbons (summary for policy makers) |publisher= [[International Panel on Climate Change]] and Technology and Economic Assessment Panel |date=2005 |url=http://www.ipcc.ch/press/SPM.pdf |format=PDF |accessdate=2007-03-04|archiveurl=https://web.archive.org/web/20050519101026/http://www.ipcc.ch/press/SPM.pdf|archivedate=2005-05-19}}</ref>
* ಹಸಿರುಮನೆ ಪರಿಣಾಮದಿಂದ ಪ್ರಮುಖವಾಗಿ ಆಗುವ ಒಂದು ಬದಲಾವಣೆ ಎಂದರೆ ವಾಯುಮಂಡಲ ತಣ್ಣಗಾಗುವಿಕೆ.<ref name="ipcc2007" /> ಈ ರೀತಿಯ ತಣ್ಣಾಗುವಿಕೆ ಕಂಡುಬಂದರೂ, [[ಹಸಿರುಮನೆ ಅನಿಲ]]ಗಳ ಸಾಂದ್ರತೆಯಲ್ಲಿನ ಬದಲಾವಣೆಗಳ ಮತ್ತು ಓಝೋನ್ ಸವಕಳಿಯ ಪರಿಣಾಮಗಳೆರಡೂ ತಣ್ಣಾಗಾಗುವಿಕೆಯನ್ನು ಉಂಟುಮಾಡುವುದರಿಂದ ಅವನ್ನು ಬೇರ್ಪಡಿಸುವುದು ಸುಲಭವಿಲ್ಲ. ಆದರೂ ಇದನ್ನು ಸಂಖ್ಯಾಮೂಲಗಳ ವಾಯುಮಂಡಲ ಮಾದರಿಯಿಂದ ಮಾಡಬಹುದು. [[ನ್ಯಾಶನಲ್ ಓಶನಿಕ್ ಆಂಡ್ ಅಟ್ಮೋಸ್ಫೆರಿಕ್ ಅಡ್ಮಿನಿಸ್ಟ್ರೇಶನ್ಸ್]] [[ಜಿಯೋಫಿಸಿಕಲ್ ಫ್ಲುಯಿಡ್ ಡೈನಮಿಕ್ಸ್ ಲ್ಯಾಬೊರೇಟರಿ]]ಯ ಫಲಿತಾಂಶಗಳು 20 km (12.4 ಮೈಲುಗಳು)ಗಿಂತ ಮೇಲೆ ಹಸಿರುಮನೆ ಅನಿಲಗಳು ತಂಪಾಗಿಸುವಿಕೆಯನ್ನುಂಟುಮಾಡುತ್ತವೆ ಎಂದು ತೋರಿಸುತ್ತವೆ.<ref>{{cite web |title = The Relative Roles of Ozone and Other Greenhouse Gases in Climate Change in the Stratosphere| publisher = Geophysical Fluid Dynamics Laboratory |url = http://www.gfdl.noaa.gov/aboutus/milestones/ozone.html | date = 2007-02-29 | accessdate = 2007-03-04}}</ref>
* ಓಝೋನ್ ಸವಕಳಿ ಮಾಡುವ ರಾಸಾಯನಿಕಗಳೂ ಹಸಿರುಮನೆ ಅನಿಲಗಳು. ಈ ರಾಸಾಯನಿಕಗಳ ಸಾಂದ್ರತೆಯಲ್ಲಿನ ಹೆಚ್ಚಳವು 0.34 ± 0.03 W/m² ವಿಕಿರಣ ಶಕ್ತಿಯನ್ನು ಅಂದರೆ ಹಸಿರುಮನೆ ಅನಿಲಗಳ ಸಾಂದ್ರತೆಯ ಹೆಚ್ಚಳದಿಂದ ಉಂಟಾಗುವ ಒಟ್ಟು ವಿಕಿರಣ ಪ್ರಾಬಲ್ಯತೆಗೆ ಹೋಲಿಸಿದರೆ 14%ನಷ್ಟು ಉತ್ಪತ್ತಿ ಮಾಡುತ್ತದೆ.<ref name="spm_ozone" />
* ದೀರ್ಘಕಾಲ ಸಂಸ್ಕರಣಕ್ರಿಯೆ, ಅದರ ಮಾಪನ, ಅಧ್ಯಯನ, ಸಿದ್ಧಾಂತ ಮತ್ತು ಪರಿಶೀಲನೆಯ ವಿನ್ಯಾಸಗಳು ದಾಖಲುಗೊಳ್ಳಲು ಮತ್ತು ಹೆಚ್ಚು ವ್ಯಾಪ್ತಿ ಪಡೆಯಲು ದಶಕಗಳನ್ನೇ ತೆಗೆದುಕೊಳ್ಳುತ್ತವೆ, ಹಾಗೂ ಅಂತಿಮವಾಗಿ ಅವು ಪ್ರಬಲ ನಿದರ್ಶನಗಳಾದವು. ಓಝೋನ್ ವಿನಾಶದ ಬಗೆಗಿನ ಅನೇಕ ಸಿದ್ಧಾಂತಗಳು 1980ರಲ್ಲಿ ರೂಪಿತಗೊಂಡವು, 1990ರ ಉತ್ತರಾರ್ಧದಲ್ಲಿ ಪ್ರಕಟಿತವಾದವು ಹಾಗೂ ಈಗಲೂ ಪ್ರಮಾಣೀಕರಿಸಲಾಗುತ್ತಿವೆ. NASA ಗೊಡ್ಡಾರ್ಡ್ ಡಾ. ಡ್ರಿವ್ ಸ್ಕಿಂಡೆಲ್ ಮತ್ತು ಡಾ. ಪಾಲ್ ನ್ಯೂಮ್ಯಾನ್ 1990ರ ಉತ್ತರಾರ್ಧದಲ್ಲಿ [[SGI ಒರಿಜಿನ್ 2000]] ಸೂಪರ್ಕಂಪ್ಯೂಟರ್ಅನ್ನು ಬಳಸಿ ಒಂದು ಸಿದ್ಧಾಂತ ಮಂಡಿಸಿದರು. ಅದು ಓಝೋನ್ ಕ್ಷೀಣಿಸುವದರ ಬಗ್ಗೆಯಾಗಿತ್ತು ಹಾಗೂ ಓಝೋನ್ ಸವಕಳಿಯ ಬಗ್ಗೆ 78%ನಷ್ಟು ಕಾರಣ ವಿವರಿಸಿತು. ಆ ಮಾದರಿಯು ಓಝೋನ್ ಕುಂದುವಿಕೆಯ ಬಗ್ಗೆ 89%ನಷ್ಟು ಸಮಜಾಯಿಷಿ ವಿವರಗಳನ್ನು ನೀಡಿತು, ಆದರೆ 75 ವರ್ಷಗಳಿಂದ 150 ವರ್ಷಗಳವರೆಗೆ ಅಂದಾಜು ಮಾಡಿದ ಓಝೋನ್ ರಂಧ್ರದ ಪುನಃಶ್ಚೇತನವನ್ನು ತಳ್ಳಿಹಾಕಿತು. (ಈ ಮಾದರಿಯ ಪ್ರಮುಖ ಅಂಗವೆಂದರೆ ಪಳೆಯುಳಿಕೆ ಇಂಧನಗಳ ಕ್ಷೀಣಿಸುವಿಕೆಯಿಂದಾಗಿ ವಾಯುಮಂಡಲದ ಚಲನಶೀಲತೆ ಮತ್ತು ಗತಿ ವಿವರದ ಕೊರತೆ.)
==ಓಝೋನ್ ಸವಕಳಿಯ ತಪ್ಪು ಗ್ರಹಿಕೆ==
ಓಝೋನ್ ಸವಕಳಿ ಸಾಮಾನ್ಯ ತಪ್ಪು ಅಭಿಪ್ರಾಯಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ; ಹೆಚ್ಚಿನ ವಿವರಾತ್ಮಕ ಮಾಹಿತಿಗಳಿಗಾಗಿ [http://www.faqs.org/faqs/ozone-depletion ಓಝೋನ್-ಡಿಪ್ಲೀಶನ್ FAQ] ಇಲ್ಲಿ ನೋಡಬಹುದು.
===ವಾಯುಮಂಡಲ ತಲುಪಲು CFCಗಳು "ಹೆಚ್ಚು ಭಾರವಾದವುಗಳು"===
CFC ಅಣುಗಳು ಸಾರಜನಕ ಅಥವಾ ಆಮ್ಲಜನಕಕಿಂತ ಹೆಚ್ಚು ಭಾರವಾದವು, ಹೆಚ್ಚಿನ ಪ್ರಮಾಣದಲ್ಲಿ ವಾಯುಮಂಡಲ ತಲುಪಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ.<ref>{{Cite web |url=http://www.phoenixnewtimes.com/1995-05-04/news/freon-easy/full |title=ಫೊಯನಿಕ್ಸ್ - ನ್ಯೂಸ್ - FREON EASY |access-date=2009-12-01 |archive-date=2007-10-11 |archive-url=https://web.archive.org/web/20071011180256/http://phoenixnewtimes.com/1995-05-04/news/freon-easy/full |url-status=dead }}</ref> ವಾತಾವರಣದ ಅನಿಲಗಳನ್ನು ಅವುಗಳ ಭಾರದ ಆಧಾರದ ಮೇಲೆ ವಿಂಗಡಿಸಿಲ್ಲ, ಆದರೆ ಸಂಪೂರ್ಣವಾಗಿ ಪರಸ್ಪರ ಬೆರೆಸಲು ಸಾಕಾಗುವಷ್ಟು ಗಾಳಿಯ ಶಕ್ತಿಯು ಪ್ರಬಲವಾಗಿರುತ್ತವೆ. CFCಗಳು ಗಾಳಿಗಿಂತ ಭಾರವಾಗಿರುತ್ತವೆ, ಆದರೆ ದೀರ್ಘಕಾಲ ಇರಬಹುದಾದ [[ಆರ್ಗಾನ್]], [[ಕ್ರಿಪ್ಟಾನ್]] ಮತ್ತು ಇತರ ತೂಕದ ಅನಿಲಗಳಂತೆ ಇರುತ್ತವೆ. ಅವು [[ಪರಿಭ್ರಮಣ ಗೋಲ]]ದಲ್ಲಿ ಸಮಾನವಾಗಿ ಹಂಚಲ್ಪಟ್ಟು ಮೇಲಿನ ವಾತಾವರಣವನ್ನೂ ತಲುಪುತ್ತವೆ.<ref>[http://www.faqs.org/faqs/ozone-depletion/intro/ FAQ, ಪಾರ್ಟ್ I], ವಿಭಾಗ 1.3.</ref>
===ಮಾನವ-ನಿರ್ಮಿತ ಕ್ಲೋರಿನ್ ನೈಸರ್ಗಿಕ ಮೂಲಕ್ಕೆ ಹೋಲಿಸಿದರೆ ಗಮನಾರ್ಹವಾದುದಲ್ಲ===
[[File:Sources of stratospheric chlorine.png|thumb|280px|right]]
ಸಾಂದರ್ಭಿಕವಾಗಿ ಧ್ವನಿ ಎತ್ತಿದ ಮತ್ತೊಂದು ವಿರೋಧ ಎಂದರೆ - ''ಹವಾಗೋಲದ ಕ್ಲೋರಿನ್ನ ನೈಸರ್ಗಿಕ ಮೂಲಗಳು (ಅಗ್ನಿಪರ್ವತ, ಓಶನ್ ಸ್ಪ್ರೇ, ಇತ್ಯಾದಿ) ಮಾನವ-ನಿರ್ಮಿತ ಮೂಲಗಳಿಗಿಂತ ಪರಿಮಾಣದಲ್ಲಿ ನಾಲ್ಕರಿಂದ ಐದು ಪಟ್ಟು ದೊಡ್ಡದಿರುತ್ತವೆ ಎಂದು ಸಾಮಾನ್ಯವಾಗಿ ಒಪ್ಪಲಾಗಿದೆ''. ''ಹವಾಗೋಲ'' ದ ಕ್ಲೋರಿನ್ ಅಪ್ರಸ್ತುತ, ಆದರೆ ''ವಾಯುಮಂಡಲ'' ದ ಕ್ಲೋರಿನ್ ಓಝೋನ್ ಸವಕಳಿ ಮಾಡುತ್ತದೆ ಎಂಬುದು ನಿಜ ಸಂಗತಿ. [[ಓಶನ್ ಸ್ಪ್ರೇ]]ಯಿಂದ ಬರುವ ಕ್ಲೋರಿನ್ ಕರಗಬಲ್ಲ ದ್ರಾವ್ಯ, ಆದ್ದರಿಂದ ಅದು ವಾಯುಮಂಡಲ ತಲುಪುವ ಮೊದಲು ಮಳೆನೀರಿನಿಂದ ತೊಳೆದು ಹೋಗುತ್ತದೆ. ಅದಕ್ಕೆ ತದ್ವಿರುದ್ಧವಾಗಿ CFCಗಳು ಮಾತ್ರ ಸುಲಭವಾಗಿ ಕರಗುವಂತವಲ್ಲ ಹಾಗೂ ದೀರ್ಘಕಾಲ ಬಾಳುವಂತವು. ಆದ್ದರಿಂದ ಅವು ವಾಯುಮಂಡಲಕ್ಕೆ ತಲುಪುತ್ತವೆ. ಕೆಳಮಟ್ಟದ ವಾತಾವರಣದಲ್ಲೂ ಸಾಲ್ಟ್ ಸ್ಪ್ರೇಯಿಂದ HCl ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಕ್ಲೋರಿನ್, CFCಗಳು ಮತ್ತು ಸಂಬಂಧಿತ [[ಹ್ಯಾಲೊಆಲ್ಕೇನ್ಗಳ]] ರೂಪದಲ್ಲಿ ಇರುತ್ತದೆ. ಹಾಗೂ ವಾಯುಮಂಡಲದಲ್ಲಿ ಹ್ಯಾಲೊಕಾರ್ಬನ್ಗಳು ಅಗಾಧ ಪ್ರಮಾಣದಲ್ಲಿರುತ್ತವೆ.<ref>[http://www.faqs.org/faqs/ozone-depletion/stratcl ಓಝೋನ್-ಡಿಪ್ಲೀಶನ್ FAQ, ಪಾರ್ಟ್ II], ವಿಭಾಗ 4.3</ref> ಈ ಹ್ಯಾಲೊಕಾರ್ಬನ್ಗಳಲ್ಲಿ ಒಂದೇ ಒಂದು ಮೀಥೈಲ್ ಕ್ಲೋರೈಡ್ ಮಾತ್ರ ನೈಸರ್ಗಿಕ ಮೂಲವಾಗಿದೆ<ref>http://www.nature.com/nature/journal/v403/n6767/full/403295a0.html</ref> ಹಾಗೂ ಇದು ವಾಯುಮಂಡಲದಲ್ಲಿನ 20 ಪ್ರತಿಶತ ಕ್ಲೋರಿನ್ ಪ್ರಮಾಣಕ್ಕೆ ಕಾರಣವಾಗಿದೆ, ಉಳಿದ 80% ಮಾನವನು ಉತ್ಪಾದಿಸುವ ಸಂಯುಕ್ತಗಳಿಂದ ಬರುತ್ತದೆ.
ಬೃಹತ್ಪ್ರಮಾಣದ ಜ್ವಾಲಾಮುಖಿ ಸ್ಫೋಟಗಳು HClಅನ್ನು ನೇರವಾಗಿ ವಾಯುಮಂಡಲಕ್ಕೆ ಬಿಡುಗಡೆ ಮಾಡಬಹುದು,ಆದರೆ ಇದರ ಪ್ರಮಾಣವು CFCಗಳಿಂದ ಬರುವ ಕ್ಲೋರಿನ್ಗಿಂತ ಕಡಿಮೆ ಇರುತ್ತದೆ ಎಂದು ನೇರ ಮಾಪನಗಳು<ref>[http://www.faqs.org/faqs/ozone-depletion/stratcl ಓಝೋನ್-ಡಿಪ್ಲೀಶನ್ FAQ, ಪಾರ್ಟ್ II], ವಿಭಾಗ 4.4</ref> ತೋರಿಸುತ್ತವೆ.
ಅಂಟಾರ್ಕಟಿಕಾದ ರೋಸ್ ಐಲ್ಯಾಂಡ್ನಲ್ಲಿರುವ [[ಮೌಂಟ್ ಎರೆಬಸ್]] ಜ್ವಾಲಾಮುಖಿ ಶಿಖರದಿಂದ ಹೊರಹೊಮ್ಮುವ, ಕರಗಬಲ್ಲ ಹ್ಯಾಲೊಜೆನ್ ಸಂಯುಕ್ತಗಳು ಅಂಟಾರ್ಕಟಿಕ್ ಓಝೋನ್ ರಂಧ್ರಕ್ಕೆ ಪ್ರಮುಖ ಕಾರಣವಾಗಿವೆ.{{Citation needed|date=March 2008}}
===ಮೊದಲು 1956ರಲ್ಲಿ ಓಝೋನ್ ರಂಧ್ರ ಪತ್ತೆಯಾಯಿತು.===
[[G.M.B. ಡೋಬ್ಸನ್]] (ಎಕ್ಸ್ಪ್ಲೋರಿಂಗ್ ದ ಅಟ್ಮೋಸ್ಫಿಯರ್, 2ನೇ ಆವೃತ್ತಿ, ಆಕ್ಸ್ಫರ್ಡ್, 1968) [[ಹ್ಯಾಲೆ ಬೆ]]ಯಲ್ಲಿನ ವಸಂತಕಾಲದ ಓಝೋನ್ ಪ್ರಮಾಣವನ್ನು ಮೊದಲು ಅಳೆದಾಗ ~320 DU ಇತ್ತು, ಇದು ವಸಂತಕಾಲಕ್ಕಿಂತ ಸುಮಾರು 150 DU ಕಡಿಮೆ ಇದ್ದದ್ದು ಕಂಡು ಆತ ಆಶ್ಚರ್ಯಗೊಂಡ. ಇದರ ಮಟ್ಟ ಆರ್ಕಟಿಕ್ನಲ್ಲಿ ~450 DU ಇತ್ತು ಎಂದೂ ಸೂಚಿಸಿದ್ದಾನೆ. ಇವು ಓಝೋನ್ ರಂಧ್ರವಾಗುವುದಕ್ಕಿಂತ ಮೊದಲಿದ್ದ ವಾಯುಗುಣದ ಲಕ್ಷಣಗಳು. ಇವು ಹವಾಗುಣದ ಸ್ವಾಭಾವಿಕತೆಯನ್ನೂ ತೋರಿಸುತ್ತವೆ ವಾಟ್ ಡೋಬ್ಸನ್ ವಿವರಣೆಗಳು ಮುಖ್ಯವಾಗಿ ಓಝೋನ್ ರಂಧ್ರ ಮಾಪನ ಮಾಡಲು ಬಳಸಿದ(ತಳ ಹದಿ) ''ಎಲ್ಲೆ ರೇಖೆ'' ಯಾಗಿದೆ: ನೈಜ ಓಝೋನ್ ರಂಧ್ರ ಮೌಲ್ಯಗಳು 150–100 DU ಶ್ರೇಣಿಯಲ್ಲಿರುತ್ತವೆ.
ಡೋಬ್ಸನ್ ಗುರುತಿಸಿದ ಆರ್ಕಟಿಕ್ ಮತ್ತು ಅಂಟಾರ್ಕಟಿಕ್ ನಡುವಿನ ವ್ಯತ್ಯಾಸ ಪ್ರಾಥಮಿಕವಾಗಿ ಕಾಲಮಾನ ಸಂಬಂಧಿಸಿದ ವಿಷಯವಾಗಿತ್ತು: ವಸಂತ ಋತುವಿನಲ್ಲಿ ಆರ್ಕಟಿಕ್ನ ಓಝೋನ್ ಮಟ್ಟ ನಿಧಾನವಾಗಿ ಏರಿ, ಎಪ್ರಿಲ್ನಲ್ಲಿ ಅತ್ಯಂತ ಗರಿಷ್ಠವಾಗಿರುತ್ತದೆ. ಅಂಟಾರ್ಕಟಿಕ್ನಲ್ಲಿ ಆರಂಭಿಕ ವಸಂತಕಾಲದಲ್ಲಿ ಸರಿಸುಮಾರು ಸ್ಥಿರವಾಗಿದ್ದು, ಧ್ರುವ ಸುಳಿಯು ಭೇದಿಸಲ್ಪಟ್ಟಾಗ ನವೆಂಬರ್ನಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ.
ಅಂಟಾರ್ಕಟಿಕ್ ಓಝೋನ್ ರಂಧ್ರದ ಕಾರ್ಯರೀತಿಯು ಸ್ಪಷ್ಟವಾಗಿ ಬೇರೆಯದೇ ಆಗಿರುತ್ತದೆ. ವಸಂತಕಾಲದ ಆರಂಭದಲ್ಲಿರುವ ಅಸ್ಥಿರ ಓಝೋನ್ ಮಟ್ಟವು ದಿಢೀರನೆ ಅತೀ ಕಡಿಮೆ ಚಳಿಗಾಲದಲ್ಲಿ 50%ನಷ್ಟು ಇಳಿಯುತ್ತದೆ ಮತ್ತೆ ಡಿಸೆಂಬರ್ವರೆಗೆ ಸಾಧಾರಣ ಮಟ್ಟಕ್ಕೆ ಬರುವುದಿಲ್ಲ.<ref>[http://www.faqs.org/faqs/ozone-depletion/antarctic ಓಝೋನ್-ಡಿಪ್ಲೀಶನ್ FAQ, ಪಾರ್ಟ್ III], ವಿಭಾಗ6</ref>
===ಈವರೆಗಿನ ಸಿದ್ಧಾಂತ ಸೂಕ್ತವಾಗಿದ್ದರೆ, ಓಝೋನ್ ರಂಧ್ರವು CFCಗಳ ಮೂಲಗಳಿಗಿಂತ ಹೆಚ್ಚಾಗಿರಬೇಕು===
CFCಗಳು [[ಹವಾಗೋಲ]] ಮತ್ತು [[ವಾಯುಮಂಡಲ]]ದಲ್ಲಿ ಚೆನ್ನಾಗಿ ಮಿಶ್ರಣಗೊಂಡಿವೆ. ಅಂಟಾರ್ಕಟಿಕ್ನಲ್ಲಿ ಓಝೋನ್ ರಂಧ್ರ ಕಂಡುಬರಲು CFCಗಳು ಕಾರಣವಲ್ಲ ಬದಲಿಗೆ ಅಲ್ಲಿನ ಕಡಿಮೆ ತಾಪಮಾನವು ಧ್ರುವ ವಾಯುಮಂಡಲದ ಮೋಡಗಳ ರಚನೆಗೆ ಕಾರಣವಾಗಿರುವುದು.<ref>[http://www.faqs.org/faqs/ozone-depletion/antarctic ಓಝೋನ್-ಡಿಪ್ಲೀಶನ್ FAQ, ಅಂಟಾರ್ಕಟಿಕ್]</ref> ಹಲವಾರು ಪ್ರಮುಖ, ಗಂಭೀರ, ಸ್ಥಳೀಯ "ರಂಧ್ರ"ಗಳು ಪೃಥ್ವಿ ಭಾಗದ ಇತರೆಡೆಯಲ್ಲೂ ಕಂಡುಬಂದಿವೆ.<ref name="autogenerated1">[http://www.answers.com/topic/ozone-depletion ಓಝೋನ್ ಹೋಲ್: ಡೆಫಿನಿಶನ್ ಆಂಡ್ ಮಚ್ ಮೋರ್ ಫ್ರಮ್ Answers.com]</ref>
==="ಓಝೋನ್ ರಂಧ್ರ" ಎಂದರೆ ಓಝೋನ್ ಪದರದಲ್ಲುಂಟಾಗುವ ಕುಳಿ ಇಲ್ಲವೆ ಕುಸಿತ===
"ಓಝೋನ್ ರಂಧ್ರ" ಗೋಚರಿಸಿದರೆ, ಮೂಲಭೂತವಾಗಿ ಕೆಳ ವಾಯುಮಂಡಲದ ಎಲ್ಲಾ ಓಝೋನ್ ನಾಶವಾಗುತ್ತದೆ. ಮೇಲ್ಭಾಗದ ವಾಯುಮಂಡಲ ಕಡಿಮೆ ಪ್ರಭಾವಕ್ಕೊಳಗಾಗುತ್ತದೆ, ಆದರೂ ಭೂಭಾಗದ ಒಟ್ಟು ಓಝೋನ್ ಮಟ್ಟದ 50 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಕುಸಿತವಾಗುತ್ತದೆ. ಓಝೋನ್ ರಂಧ್ರ, ಪದರದ ಎಲ್ಲಾ ಕಡೆ ಉಂಟಾಗುವುದಿಲ್ಲ ಹಾಗೂ ಅದು ಪದರವನ್ನು ಸಮಪ್ರಮಾಣದಲ್ಲಿ ತೆಳ್ಳಗೆ ಮಾಡುವುದೂ ಇಲ್ಲ. ಇದು ಗಾಳಿತಡೆಯಲ್ಲಿನ ತೂತಾಗಿರದೆ ಭೂಮಿಯ ಕೆಳಸ್ಥರದಲ್ಲಿರುವ ಒಂದು ರೀತಿಯ "ರಂಧ್ರ", ಅಂದರೆ ಕುಸಿತವಾಗಿದೆ.
==ವಿಶ್ವ ಓಝೋನ್ ದಿನ==
1994ರಲ್ಲಿ [[ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆ]]ಯು ಸೆಪ್ಟೆಂಬರ್ 16 ಅನ್ನು, 1987ರ ಅದೇ ದಿನ [[ಮೋಟ್ರಿಯಲ್ ಪ್ರೋಟೊಕಾಲ್]]ಗೆ ಸಹಿಹಾಕಿರುವುದನ್ನು ನೆನಪಿಸಲು, "ವಿಶ್ವ ಓಝೋನ್ ದಿನ" ಆಚರಿಸಲು ತೀರ್ಮಾನಿಸಿತು.
==ಇದನ್ನೂ ನೋಡಿರಿ==
* [[ಓಝೋನ್-ಆಮ್ಲಜನಕ ಚಕ್ರ]]
* [[ಮೋಂಟ್ರಿಯಲ್ ಪ್ರೋಟೊಕಾಲ್]]
* "[[ಸೈಂಟಿಫಿಕ್ ಅಸ್ಸೆಸ್ಮೆಂಟ್ ಆಫ್ ಓಝೋನ್ ಡಿಪ್ಲೀಷನ್]]"ಇದು ವರ್ಲ್ಡ್ ಮೀಟರೊಲಾಜಿಕಲ್ ಆರ್ಗನೈಸೇಶನ್ ಆಂಡ್ ದ ಯುನೈಟೆಡ್ ನೇಶನ್ಸ್ ಎನ್ವೈರ್ನ್ಮೆಂಟಲ್ ಪ್ರೋಗ್ರಾಮ್ನ ಆಶ್ರಯದಲ್ಲಿ ಸಂಗ್ರಹಿಸಿದ ತಾಂತ್ರಿಕ ವರದಿಗಳ ಸರಣಿ.
* [[CFCಗಳು]]
* [[ಮೆಲನೋಮ]], [[ಚರ್ಮ ಕ್ಯಾನ್ಸರ್]]
* [[ಹಸಿರುಮನೆ ಅನಿಲ]]
* [[ನೇರಳಾತೀತ]]
* [[CLaMS]] ಕೆಮಿಕಲ್ ಲಗ್ರಾಂಜಿಯನ್ ಮಾಡೆಲ್ ಆಫ್ ದ ಸ್ಟ್ರಾಟೊಸ್ಫಿಯರ್
* [[ಜಾಗತಿಕ ತಾಪಮಾನ ಏರಿಕೆ]], [[ಮಂಜುಗಡ್ಡೆ ಗೂಡುಗಳು]]
* [[ವಾತಾವರಣದ ಕಿಟಕಿಗಳು]]
==ಆಕರಗಳು==
{{reflist|2}}
===ತಂತ್ರಜ್ಞಾನರಹಿತ ಪುಸ್ತಕಗಳು===
* ಡೊಟ್ಟೊ, ಲಿಡಿಯ ಮತ್ತು ಸ್ಕಿಫ್, ಹ್ಯರೋಲ್ಡ್ (1978). ದ ಓಝೋನ್ ವಾರ್. ಡಬಲ್ಡೇ. ISBN 0-385-49062-3
* ರೋನ್ ಶರೋನ್ (1990). ಓಝೋನ್ ಕ್ರೈಸಿಸ್, 15 ಯಿಯರ್ ಎವಲ್ಯೂಶನ್ ಆಫ್ ಎ ಸಡೆನ್ ಗ್ಲೋಬಲ್ ಎರ್ಜೆನ್ಸಿ. ವಿಲೆ, 2001. ISBN 0-471-52823-4
* ಕ್ಯಾಗಿನ್, ಸೇಥ್ ಮತ್ತು ಡ್ರೇ, ಫಿಲಿಪ್ (1993). ಬಿಟ್ವೀನ್ ಅರ್ಥ್ ಆಂಡ್ ಸ್ಕೈ: ಹೌ CFCs ಚೇಂಜ್ಡ್ ಅವರ್ ವರ್ಲ್ಡ್ ಆಂಡ್ ಎಂಡೇಂಜರ್ಡ್ ದ ಓಝೋನ್ ಲೇಯರ್. ಪ್ಯಾಂಥಿಯೋನ್. ISBN 0-679-42052-5
===ಸಾರ್ವಜನಿಕ ನೀತಿ-ಸೂತ್ರ ಸಮಸ್ಯೆಗಳ ಬಗೆಗಿನ ಪುಸ್ತಕಗಳು===
* ಬೆನೆಡಿಕ್, ರಿಚಾರ್ಡ್ E. 1991). ಓಝೋನ್ ಡಿಪ್ಲೊಮೆಸಿ. ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್. ISBN 0-674-65001-8 (ರಾಯಭಾರಿ ಬೆನೆಡಿಕ್ ಮೋಂಟ್ರಿಯಲ್ ಪ್ರೋಟೊಕಾಲ್ನಲ್ಲಿ ನಡೆದ ಸಭೆಯ ಮುಖ್ಯ U.S. ಸಂಧಾನಕಾರರಾಗಿದ್ದರು.)
* ಲಿಟ್ಫಿನ್, ಕರೆಣ್ T. (1994). ಓಝೋನ್ ಪ್ರವಚನ-ಪಾಠಗಳು. ಕೋಲಂಬಿಯ ಯುನಿವರ್ಸಿಟಿ ಪ್ರೆಸ್. ISBN 0-231-08137-5
===ಸಂಶೋಧನಾ ಲೇಖನಗಳು===
*{{cite journal
| journal = Geophysical Research Letters
| volume= 31
| pages = L12814
| year= 2004
| doi = 10.1029/2004GL020596
| title = On the size of the Antarctic ozone hole?
| author = Newman, P. A., Kawa, S. R. and Nash, E. R.}}
*{{cite journal
| journal = Nature
| volume= 441
| pages = 39–45
| year= 2006
| doi = 10.1038/nature04746
| title = The search for signs of recovery of the ozone layer
| url = https://archive.org/details/sim_nature-uk_2006-05-04_441_7089/page/39
| author = E. C. Weatherhead, S. B. Andersen}}
==ಹೊರಗಿನ ಕೊಂಡಿಗಳು==
*{{dmoz|Science/Environment/Ozone_Layer|Ozone layer}}
{{Global warming }}
{{Pollution}}
{{DEFAULTSORT:Ozone Depletion}}
{{Interwikineeded}}
[[ವರ್ಗ:ಹವಾಮಾನ ಬದಲಾಯಿಸುವ ಅಂಶಗಳು]]
[[ವರ್ಗ:ಓಝೋನ್ ಸವಕಳಿ]]
[[ವರ್ಗ:ಪರಿಸರ ಸಮಸ್ಯೆಗಳು]]
[[ವರ್ಗ:ಸಹಸ್ರಮಾನದ ಅಭಿವೃದ್ಧಿಯ ಧ್ಯೇಯಗಳು]]
2ki4hcm9f1omox8eh63orljqx24w5si
ಕಾಮಾಲೆ
0
22759
1382549
1380924
2026-08-14T21:03:41Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382549
wikitext
text/x-wiki
{{Infobox disease
| Name = Yellow fever
| Image = YellowFeverVirus.jpg
| Caption = A [[Transmission electron microscope|TEM]] [[micrograph]] of the yellow fever virus (234,000X magnification)
| ICD10 = {{ICD10|A|95||a|90}}
| ICD೯ = {{ICD9|060}}
| ICDO =
| OMIM =
| DiseasesDB = ೧೪೨೦೩
| MedlinePlus = ೦೦೧೩೬೫
| eMedicineSubj = med
| eMedicineTopic = ೨೪೩೨
| eMedicine_mult = {{eMedicine2|emerg|645}}
| MeshID = D೦೧೫೦೦೪
}}
'''ಕಾಮಾಲೆ''' ಒಂದು [[ತೀವ್ರ]]ವಾದ ವೈರಲ್ ಹೆಮೋರಾಜಿಕ್ ಕಾಯಿಲೆಯಾಗಿದೆ.<ref name="Baron">{{cite book |author=Schmaljohn AL, McClain D. |chapter=Alphaviruses (Togaviridae) and Flaviviruses (Flaviviridae) |editor=Baron S |title=Medical Microbiology |url=https://archive.org/details/medicalmicrobiol0000unse_d4e1 |edition=4th |publisher=Univ of Texas Medical Branch |year=1996 |isbn=0-9631172-1-1 }}</ref> [[ಫ್ಲಾವಿವೈರಡೆ]] ತಳಿಯ ಗುಣಾತ್ಮಕ [[ಪ್ರಜ್ಞೆ]]ಯ ಹಾಗೂ [[RNA ರೋಗಾಣು]]ಗಳಿಂದ ಸುತ್ತುಗೊಂಡಿರುವ ೪೦ರಿಂದ ೫೦ [[nm]]ರಷ್ಟು ಗಾತ್ರ ಹೊಂದಿರುವ ರೋಗಾಣು ಇದಾಗಿದೆ.
ಕಾಮಾಲೆ ತರುವ ವೈರಸ್, (ಕಾಮಾಲೆ [[ಸೊಳ್ಳೆ]](''[[ಏಡೀಸ್ ಎಜಿಪ್ಟಿ]]'' ಹಾಗೂ ಇನ್ನಿತರ ಪ್ರಭೇಧಗಳು) ಹೆಣ್ಣು ಸೊಳ್ಳೆಯು ಕಚ್ಚುವುದರಿಂದ [[ಹರಡುತ್ತದೆ]]. ಇದು [[ದಕ್ಷಿಣ ಅಮೇರಿಕಾ]]ಹಾಗೂ [[ಆಫ್ರಿಕಾ]]ದ [[ಉಷ್ಣವಲಯ]] ಹಾಗೂ [[ಉಪ ಉಷ್ಣವಲಯ]] ಪ್ರದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು. ಆದರೆ [[ಏಷ್ಯಾ]]ದಲ್ಲಿ ಕಂಡುಬಂದಿರಲಿಲ್ಲ.<ref name="urlCDC Yellow Fever">{{cite web
|url=http://www.cdc.gov/ncidod/dvbid/yellowfever/
|title=CDC Yellow Fever
|format=
|work=
|accessdate=2010-03-13
}}</ref> ಈ ವೈರಸ್ ಹರಡುವಿಕೆಯು ಕೇವಲ [[ವಾನರ ಪ್ರಭೇದ]] ಹಾಗೂ [[ಸೊಳ್ಳೆಗಳ]] ಹಲವಾರು ಪ್ರಭೇದಗಳಿಂದ ಮಾತ್ರ ಹರಡುತ್ತದೆ. ಈ ಖಾಯಿಲೆಯ ಮೂಲವು ಹೆಚ್ಚಾಗಿ ಆಫ್ರಿಕಾ ಆಗಿರಬಹುದೆಂದು ನಂಬಲಾಗಿದೆ. ಇಲ್ಲಿಂದ ಇದು ೧೬ ನೇ ಶತಮಾನದಲ್ಲಿ ನಡೆಯುತ್ತಿದ್ದ [[ಗುಲಾಮರ ವ್ಯಾಪಾರ]]ದ ಸಮಯದಲ್ಲಿ ದಕ್ಷಿಣ ಅಮೇರಿಕಾಕ್ಕೆ ಪರಿಚಯಗೊಂಡಿತು ಎನ್ನಲಾಗಿದೆ. ೧೭ ನೇ ಶತಮಾನದ ನಂತರದಲ್ಲಿ ಈ ಕಾಯಿಲೆಯ ಅನೇಕ [[ಸಾಂಕ್ರಾಮಿಕ ಹರಡುವಿಕೆ]]ಯ ಪ್ರಕರಣಗಳು ಅಮೇರಿಕಾ, ಆಫ್ರಿಕಾ ಹಾಗೂ ಯುರೋಪ್ನಲ್ಲಿ ದಾಖಲಾದವು. ೧೯ ನೇ ಶತಮಾನದಲ್ಲಿ ಕಾಮಾಲೆಯು ಅತಿ ಅಪಾಯಕಾರಿ [[ಸಾಂಕ್ರಾಮಿಕ ಖಾಯಿಲೆ]]ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು.<ref>{{cite book |last = Oldstone |first = Michael B. A. |title = Viruses, Plagues, and History |url = https://archive.org/details/virusesplagueshi00olds_0 |publisher = Oxford University Press |edition = 1st |year = 2000 |isbn = 0195134222 |pages= [https://archive.org/details/virusesplagueshi00olds_0/page/48 45]}}</ref>
ಕಾಮಾಲೆಯು ಹೆಚ್ಚಿನ ಸಂದರ್ಭಗಳಲ್ಲಿ[[ಜ್ವರ]], [[ವಾಕರಿಕೆ]] ಮತ್ತು ನೋವುಳ್ಳ ರೋಗಲಕ್ಷಣವನ್ನು ಹೊಂದಿರುತ್ತದೆ ಹಾಗೂ ಸಾಮಾನ್ಯವಾಗಿ ಸ್ವಲ್ಪ ದಿನಗಳ ನಂತರ ಕಡಿಮೆಯಾಗುತ್ತದೆ. ಕೆಲವು ರೋಗಿಗಳಲ್ಲಿ ನಂಜಿನ ಹಂತಗಳೂ ಕಂಡುಬರುತ್ತಿದ್ದು, ಇದರಿಂದಾಗಿ [[ಜಾಂಡೀಸ್]]ಗೆ ತುತ್ತಾಗಿ ಪಿತ್ತಜನಕಾಂಗವು ಹಾನಿಗೊಂಡು ರೋಗಿಯಯು ಸಾವನ್ನಪ್ಪಬಹುದಾಗಿದೆ. ರಕ್ತಸ್ರಾವವು ಹೆಚ್ಚುವ ಕಾರಣದಿಂದಾಗಿ ([[ರಕ್ತಸ್ರಾವ ಡಯಾಥೆಸಿಸ್]]) ಕಾಮಾಲೆಯನ್ನು [[ಹೆಮೋರೇಜಿಕ್ ಜ್ವರ]]ಗಳ ಗುಂಪಿಗೆ ಸೇರಿಸಲಾಗಿದೆ. [[WHO]]ದ ಅಂದಾಜಿನಂತೆ ಪ್ರತಿ ವರ್ಷ ಚುಚ್ಚುಮದ್ದು ಹಾಕದ ಜನಸಂಖ್ಯೆಯಲ್ಲಿ<ref name="WHO_2001">{{cite web |title=Yellow fever fact sheet |work=WHO—Yellow fever |url=http://www.who.int/mediacentre/factsheets/fs100/en/ |accessdate=2006-04-18}}</ref> ೩೦,೦೦೦ ಜನರು ಕಾಮಾಲೆಯಿಂದಾಗಿ ಸಾವನ್ನಪ್ಪುತ್ತಿದ್ದು, ೨೦೦,೦೦೦ ಜನರು ರೋಗಪೀಡಿತರಾಗುತ್ತಿದ್ದಾರೆ. ಇದರಲ್ಲಿ ಶೇ ೯೦ ರಷ್ಟು ಸೋಂಕು ಆಫ್ರಿಕಾವೊಂದರಲ್ಲೇ ಕಂಡುಬರುತ್ತಿದೆ.<ref name="pmid19327647" />
೨೦ನೇ ಶತಮಾನದಲ್ಲಿ ಕಾಮಾಲೆಗೆ ಸುರಕ್ಷಿತ ಹಾಗೂ ಪರಿಣಾಮಕಾರಿ [[ಚುಚ್ಚುಮದ್ದು]] ಕಂಡುಹಿಡಿಯಲಾಯಿತು. ಕೆಲವು ರಾಷ್ಟ್ರಗಳು ಪ್ರವಾಸಿಗರಿಗೆ ಕಾಮಾಲೆ ಚುಚ್ಚುಮದ್ದನ್ನು ಅಗತ್ಯವಾಗಿಸಿವೆ.<ref name="Sherris">{{cite book | author = Ryan KJ; Ray CG (editors) | title = Sherris Medical Microbiology | url = https://archive.org/details/sherrismedicalmi0000unse_q1i3 | edition = 4th | publisher = McGraw Hill | year = 2004 | isbn = 0-8385-8529-9 }}</ref> ಕಾಮಾಲೆಗೆ ನಿರ್ದಿಷ್ಟ ಔಷಧಿಯಿಲ್ಲವಾದರೂ, ರೋಗ ಹರಡುವ ಸೊಳ್ಳೆಗಳ ಪ್ರಮಾಣವನ್ನು ಇಳಿಸುವುದೂ ಸೇರಿದಂತೆ ಚುಚ್ಚುಮದ್ದು ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದಾಗಿವೆ. ೧೯೮೦ರಿಂದ ಈಚೆಗೆ ಈ ಕಾಮಾಲೆಯ ಹಲವಾರು ಪ್ರಕರಣಗಳು ಕಂಡುಬರುತ್ತಿದ್ದು ಇದನ್ನು ''ಮರುಹುಟ್ಟು ಪಡೆದ '' ಕಾಯಿಲೆಯೆಂದು ಪರಿಗಣಿಸಲಾಗಿದೆ.<ref name="pmid16913829">{{cite journal |author=Barrett AD, Higgs S |title=Yellow fever: a disease that has yet to be conquered |journal=Annu. Rev. Entomol. |volume=52 |issue= |pages=209–29 |year=2007 |pmid=16913829 |doi=10.1146/annurev.ento.52.110405.091454 |url=}}</ref>
==ರೋಗ ಸೂಚನೆ ಹಾಗೂ ಲಕ್ಷಣಗಳು==
ಐದಾರು ದಿನಗಳು ದೇಹದೊಳಗೆ ಚಟುವಟಿಕೆಯಾಗಿದ್ದು ಒಮ್ಮೆಲೆ ಕಾಮಾಲೆಯು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಇದು ಜ್ವರ, ತಲೆನೋವು, ಬೆನ್ನು ನೋವು, ಚಳಿ, ಹಸಿವಿಲ್ಲದಿರುವಿಕೆ, ವಾಕರಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತದೆ.<ref name="urlWHO | Yellow fever">{{cite web |url=http://www.who.int/mediacentre/factsheets/fs100/en/ |title=WHO | Yellow fever |format= |work= |accessdate=2009-08-13}}</ref> ಈ ಸನ್ನಿವೇಶಗಳಲ್ಲಿ ಸೋಂಕು ಕೇವಲ ಮೂರು ಅಥವಾ ನಾಲ್ಕು ದಿನಗಳವರೆಗೆ ಇರುತ್ತದೆ. ೧೫% ರೋಗಿಗಳು ಪುನರಾವರ್ತಿತ ಜ್ವರದೊಂದಿಗೆ ರೋಗದ ನಂಜಿನ ಎರಡನೇ ಘಟ್ಟವನ್ನು ತಲುಪುತ್ತಾರೆ. ಇದರಿಂದಾಗಿ [[ಪಿತ್ತಜನಕಾಂಗ ಹಾನಿ]]ಗೊಂಡು ಕಿಬ್ಬೊಟ್ಟೆಯ ನೋವಿನೊಂದಿಗ ಕಾಮಾಲೆಗೆ ಕಾರಣವಾಗುತ್ತದೆ. ಬಾಯಿ, ಕಣ್ಣು ಹಾಗೂ ಜಠರ ಕರುಳು ವ್ಯೂಹದಲ್ಲಿನ ರಕ್ತಸ್ರಾವವು [[ರಕ್ತವಾಂತಿ]]ಗೆ ಕಾರಣವಾಗುತ್ತದೆ.(ಇದಕ್ಕೆ ವೊಮಿಟೋ ನೆಗ್ರೋ ಎಂದು ಹೆಸರಿಸಲಾಗಿದೆ)<ref name="pmid14582304">{{cite journal |author=Chastel C |title=[Centenary of the discovery of yellow fever virus and its transmission by a mosquito (Cuba 1900–1901)] |language=French |journal=Bull Soc Pathol Exot |volume=96 |issue=3 |pages=250–6 |year=2003 |month=August |pmid=14582304 |doi= |url=}}</ref>
ಈ ನಂಜಿನ ಘಟ್ಟವು ಶೇಕಡಾ ೨೦ ಸಂದರ್ಭಗಳಲ್ಲಿ ಮಾರಕವಾಗಿದೆ.
ಈ ಸೋಂಕಿನಿಂದ ಬದುಕುಳಿದವರು ಜೀವನಪರ್ಯಂತ ಇದರಿಂದ [[ರಕ್ಷಿತರಾಗಿರಬೇಕು]]<ref>{{cite book
|last1 = Modrow
|first1 = Susanne
|last2 = Falke
|first2 = Dietrich
|last3 = Truyen
|first3 = Uwe
|authorlink =
|title = Molekulare Virologie – Eine Einführung für Biologen und Mediziner
|publisher = Spektrum Akademischer Verlag
|edition = 2. Auflage
|year = 2002
|isbn = 382741086X
|page= 182}}</ref> ಮತ್ತು ಇದರಿಂದ ಯಾವುದೇ ಇನ್ನುಳಿದ ಅಂಗಗಳು ಹಾನಿಗೊಳಗಾಗಿರುವುದಿಲ್ಲ.<ref>{{Cite web |url=http://users.ox.ac.uk/~hay/075e.pdf |title=ಸೆಕ್ಷನ್ 2.1.2 ದ ಗ್ಲೋಬಲ್ ಡಿಸ್ಟ್ರೀಬ್ಯುಷನ್ ಆಫ್ ಯಲೋ ಫೀವರ್ ಆಯ್೦ಡ್ ಡೆಂಗ್ಯು ಡಿ.ಜೆ ರೋಜರ್ಸ್, ಎ.ಜೆ ವಿಲ್ಸನ್,ಎಸ್.ಐ ಹೇ ಆಯ್೦ಡ್ ಎ.ಜೆ ಗ್ರಹಾಮ್ ಅಡ್ವಾನ್ಸಸ್ ಇನ್ ಪ್ಯಾರಾಸಿಟೊಲಜಿ ಆವೃತ್ತಿ 62 2006 |access-date=2010-06-15 |archive-date=2011-05-15 |archive-url=https://web.archive.org/web/20110515235117/http://users.ox.ac.uk/~hay/075e.pdf |url-status=dead }}</ref>
==ಕಾರಣ==
{{Taxobox
| virus_group = iv
| name = ''Yellow fever virus''
| image = Aedes aegypti during blood meal.jpg
| virus_class = iv
| familia = [[Flaviviridae]]
| genus = ''[[Flavivirus]]''
| species = '''''Yellow fever virus'''''
}}
ಕಾಮಾಲೆ ರೋಗಾಣುಗಳು ಕಾಮಾಲೆಗೆ ಕಾರಣ, ಅದು ೪೦ರಿಂದ ೫೦ [[nm]] ರಷ್ಟು ಅಗಲದ [[RNA ರೋಗಾಣು]]ಗಳಿಂದ ಸುತ್ತುಗೊಂಡಿರುತ್ತದೆ ಹಾಗೂ ಅದು [[ಫ್ಲಾವಿವೈರಡೆ]] ತಳಿಗೆ ಸೇರಿದೆ. ಗುಣಾತ್ಮಕ ಪ್ರಜ್ಞೆಯ ಒಂಟಿ-ಎಳೆಯ [[RNA]] ಸರಾಸರಿ ೧೧,೦೦೦ [[ನ್ಯುಕ್ಲಿಯೋಟೈಡ್]]ಗಳಷ್ಟು ಉದ್ದವಿರುತ್ತದೆ ಹಾಗೂ ಒಂದು ಒಂಟಿ [[ತೆರೆದ ಓದುವ ಫ್ರೇಮ್]] ಒಂದು [[ಪೊಲಿಪ್ರೋಟೀನ್]]ನನ್ನು ಎನ್ಕೋಡ್ ಮಾಡಿರುವುದು ಅದರಲ್ಲಿ ಒಳಗೊಂಡಿದೆ. [[ಆತಿಥೇಯ]] [[ಪ್ರೋಟೀಸಸ್]] ಈ ಪೋಲಿಪ್ರೋಟೀನ್ ಅನ್ನು ತುಂಡುಗೊಳಿಸಿ ಮೂರು ವಿನ್ಯಾಸವುಳ್ಳ ಪ್ರೋಟೀನ್ (C, prM, E) ಹಾಗೂ ಏಳು ಅವಿನ್ಯಾಸದ ಪ್ರೋಟೀನ್ (NS೧, NS೨A, NS೨B, NS೩, NS೪A, NS೪B, NS೫) ಗಳಾಗಿಸುತ್ತದೆ;<ref name="pmid18796313">{{cite journal |author=Sampath A, Padmanabhan R |title=Molecular targets for flavivirus drug discovery |journal=Antiviral Research |volume=81 |issue=1 |pages=6–15 |year=2009 |month=January |pmid=18796313 |doi=10.1016/j.antiviral.2008.08.004 |url= |pmc=2647018}}</ref> ಜಿನೋಮ್ಗಳಲ್ಲಿನ ಪ್ರೋಟಿನ್ ಕೋಡ್ಗಳ [[ಜೀನ್]]ಗಳಿಗೆ ನಮೂದನೆಗಳು ಸರಿಹೊಂದುತ್ತವೆ.<ref name="pmid18796313"/>
ಇನ್ನು ಇತರ ಸೋಂಕಿನ ರೋಗಾಣುಗಳೆಂದರೆ [[ಮೋನೊಸೈಟ್ಸ್]], [[ಮ್ಯಾಕ್ರೋಫೇಜಸ್]] ಹಾಗೂ [[ಡೆಂಡ್ರಿಟಿಕ್ ಕೋಶ]]ಗಳು. ಅವು ಕೋಶದ ಮೇಲ್ಪದರಕ್ಕೆ ನಿರ್ಧಿಷ್ಟವಾದ [[ರಿಸೆಪ್ಟಾರ್]]ಗಳ ಮೂಲಕ ಅಂಟಿಸಿಕೊಂಡಿರುತ್ತವೆ ಹಾಗೂ ಎಂಡೋಸೊಮಲ್ [[ವೆಸಿಕಲ್]]ಯಿಂದ ತೆಗೆದುಕೊಳ್ಳಲಾಗುತ್ತದೆ. [[ಎಂಡೋಸೊಮ್]]ನ ಒಳಗೆ, ಇಳಿದ [[pH]] ಎಂಡೋಸೊಮಲ್ ಪದರವನ್ನು [[ರೋಗಾಣುವಿನ ಹೊರಪದರ]]ದ ಜೊತೆಗಿನ ಒಂದಾಗುವಿಕೆಯನ್ನು ಆರಂಭಗೊಳಿಸುತ್ತದೆ. ಹೀಗಾಗಿ, [[ಕ್ಯಾಪ್ಸಿಡ್]] [[ಸೈಟೊಸೊಲ್]] ಅನ್ನು ತಲುಪಿ, ಕೊಳೆಸಿ ಜಿನೋಮ್ ಅನ್ನು ಬಿಡುಗಡೆ ಮಾಡುತ್ತದೆ. ರಿಸೆಪ್ಟರ್ನ ನಿರ್ಬಂಧನೆ ಅಲ್ಲದೆ ಪದರದ ಒಂದಾಗುವಿಕೆಯು ಪ್ರೋಟಿನ್ E ಮೂಲಕ [[ವೇಗಗೊಳ್ಳುತ್ತದೆ]], ಇದು ಅದರ ವಿನ್ಯಾಸವನ್ನು ಕಡಿಮೆ pHಗೆ ಬದಲಾಯಿಸುತ್ತದೆ ಮತ್ತು ಇದರಿಂದ ೯೦ ಸ್ವ[[ಡಿಮರ್]]ಗಳ ಹಾಗೂ ೬೦ ಸ್ವ[[ಟ್ರಿಮರ್]]ಗಳ ಮರುವಿನ್ಯಾಸ ಆಗುತ್ತದೆ.<ref name="pmid18796313" />
ಆತಿಥೇಯ ಕೋಶಗಳಿಗೆ ಪ್ರವೇಶಿಸಿದಾಗ, ರೋಗಾಣು ಜಿನೋಮ್ ಒರಟಾದ [[ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್]] (ER) ಗಳಲ್ಲಿ ಹಾಗೂ [[ವೆಸಿಕಲ್ ಪೊಟ್ಟಣಗಳು]] ಎಂದು ಕರೆಯಲಾದವುಗಳಲ್ಲಿ ಮರುರೂಪಗೊಳ್ಳುತ್ತದೆ. ಮೊದಲಿಗೆ, ER ಒಳಗೆ ಒಂದು ಪ್ರೌಢವಲ್ಲದ ರೋಗಾಣುವಿನ ತುಣುಕಿನ ರೂಪ ನಿರ್ಮಾಣಗೊಳ್ಳುತ್ತದೆ, ಇದರ M-ಪ್ರೋಟಿನ್ ಪ್ರೌಢ ರೂಪಕ್ಕೆ ಇನ್ನು ವಿಭಾಗಗೊಂಡಿಲ್ಲದ ಕಾರಣ ಅದು prMಗೆ (''ಪ್ರಿಕರ್ಸರ್ M'' ) ದಾನ ಮಾಡಲಾಗುತ್ತದೆ ಹಾಗೂ ಪ್ರೋಟಿನ್ E ಜೊತೆ ಒಂದು ಸಂಯುಕ್ತ ಆಗುತ್ತದೆ. ಆತಿಥೇಯ ಪ್ರೋಟಿನ್ [[ಫ್ಯುರಿನ್]] ಅಪ್ರೌಢ ತುಣುಕುಗಳನ್ನು [[ಗೊಲ್ಜೈ ಅಪಾರೆಟಸ್]]ನಲ್ಲಿ ಪ್ರಕ್ರಿಯಗೊಳಿಸುತ್ತದೆ, ಇದು prM ಅನ್ನು M ಗೆ ವಿಭಾಗಿಸುತ್ತದೆ.ಇದು E ಅನ್ನು ಸಂಯುಕ್ತದಿಂದ ಬಿಡುಗಡಿಸುತ್ತದೆ ಹಾಗೂ ಅದು ಪ್ರೌಢ ಸೋಂಕಿನ [[ರೋಗಾಣು]]ದ ಸ್ಥಾನವನ್ನು ತೆಗೆದುಕೊಳ್ಳ ಬಲ್ಲದು.<ref name="pmid18796313" />
==ಪಸರುವಿಕೆ==
[[File:Aedes aegypti bloodfeeding CDC Gathany.jpg|thumb|ಅಯ್ಡೆಸ್ ಎಜಿಪ್ಟಿ ಅಹಾರ ಕೊಡುವುದು]]
[[File:Aedes aegypti E-A-Goeldi 1905.jpg|thumb|ವಯಸ್ಕ ಹಳದಿ ಜ್ವರ ಸೊಳ್ಳೆ ಅಯ್ಡೆಸ್ ಎಜಿಪ್ಟಿಗಂಡಸರಿಗೆ ಎಡಬದಿಗೆ, ಹೆಂಗಸರಿಗೆ ಬಲಬದಿಗೆ. ಹೆಣ್ಣು ಸೊಳ್ಳೆ ಮಾತ್ರ ಕಚ್ಚುತ್ತದೆ ಮತ್ತು ರೋಗ ಹರಡುತ್ತದೆ.]]
ಕಾಮಾಲೆಯ ರೋಗಾಣು ಪ್ರಮುಖವಾಗಿ ಕಾಮಾಲೆಯ ಸೊಳ್ಳೆಯಾದ ''[[ಏಡಿಸ್ ಎಜಿಪ್ಟೈ]]'' ಯಿನ ಕಡಿತದಿಂದ ಹರಡುತ್ತದೆ, ಆದರೆ "ಟೈಗರ್ ಸೊಳ್ಳೆ" (''[[ಏಡಿಸ್ ಆಬೋಪಿಕ್ಟಸ್]]'' ) ಅಂಥಹ ಇತರ ಸೊಳ್ಳೆಗಳು ಕೂಡ ಈ ರೋಗಾಣುವಿಗೆ [[ಸದಿಶ]]ವಾಗಿ ಕಾರ್ಯವಹಿಸುತ್ತವೆ. ಇತರ [[ಆರ್ಬೋವೈರಸ್]] ಸೊಳ್ಳೆಗಳಿಂದ ಹರಡಿದ ಹಾಗೆ ಕಾಮಾಲೆಯ ರೋಗಾಣುಗಳನ್ನು ಹೆಣ್ಣು ಸೊಳ್ಳೆಯು ಸೋಂಕಿದ ವ್ಯಕ್ತಿಯ ರಕ್ತ ಹೀರುವುದರಿಂದ ತೆಗೆದುಕೊಳ್ಳುತ್ತದೆ. ರೋಗಾಣುಗಳು ಸೊಳ್ಳೆಯ ಹೊಟ್ಟೆ ಸೇರುತ್ತವೆ ಮತ್ತು ಅವುಗಳ ದಟ್ಟತೆ ಸಾಕಷ್ಟು ಹೆಚ್ಚಾಗಿದ್ದರೆ ಈ ವೈರಿಯೊನ್ಗಳು [[ಎಪಿಥೆಲಿಯಲ್ ಕೋಶ]]ಗಳನ್ನು ಸೋಂಕಿಸಿ ಅಲ್ಲಿ ಮರುರೂಪಗೊಳ್ಳಬಹುದು. ಅಲ್ಲಿಂದ ಅವು [[ಹಿಮೊಸಿಯೋಲ್]]ಗೆ (ಸೊಳ್ಳೆಗಳ ರಕ್ತ ಪದ್ಧತಿ) ತಲುಪಿ ಮುಂದೆ [[ಲಾಲಾಗ್ರಂಥಿ]]ಗೆ ಸೇರುತ್ತವೆ.
ಮುಂದಿನ ಸಲ ಸೊಳ್ಳೆ ರಕ್ತವನ್ನು ಹೀರುವಾಗ, ಅದು ತನ್ನ ಜೊಲ್ಲನ್ನು ಗಾಯದಲ್ಲಿ ಸೇರಿಸುತ್ತದೆ ಮತ್ತು ಹೀಗೆ ರೋಗಾಣು ಕಡಿತಕ್ಕೆ ಒಳಗಾದ ವ್ಯಕ್ತಿಯ ರಕ್ತವನ್ನು ತಲುಪುತ್ತದೆ. ಕಾಮಾಲೆಯ ರೋಗಾಣುವಿನ ಶೃಂಗೀಯ ಸೋಂಕಿನ ಚಿಹ್ನೆಗಳು ''A. ಎಜಿಪ್ಟೈ'' ನೊಳಗೆ ಕೂಡ ಕಂಡು ಬಂದಿವೆ, ಅಂದರೆ ಹೆಣ್ಣು ಸೊಳ್ಳೆಯಿಂದ ಅವಳ ಮೊಟ್ಟೆಗಳಿಗೆ ನಂತರ ಲಾರ್ವೆಗಳಿಗೆ ಪಸರುವಿಕೆ. ರೋಗ ಪ್ರಸಾರಕಗಳಿಗೆ ಈ ಸೋಂಕು ಉಂಟಾಗುವುದರಿಂದ ಇದು ಅಲ್ಲಿಂದ ಮುಂದೆ ಅವುಗಳ ಮೊಟ್ಟೆ ಹಾಗೂ ಲಾರ್ವಾಗಳಿಗೆ ಪ್ರಸಾರಿಸಲ್ಪಟ್ಟು ಇಲ್ಲಿ ಪ್ರಸಾರಕ ಸೊಳ್ಳೆಯು ಮನುಷ್ಯರಿಗೆ ರೋಗ ಹರಡದೆ ತನ್ನ ಇತರೆ ಪೀಳಿಗೆಗೆ ಹರಡುತ್ತದೆ.<ref>ಡಿ ಫೊಂನ್ಟೆನಿಲ್ಲೆ ಎಟ್ ಅಲ್ : ''ಫಸ್ಟ್ ಎವಿಡೆನ್ಸ್ ಆಪ್ ನ್ಯಾಚುರಲ್ ವರ್ಟಿಕಲ್ ಟ್ರಾನ್ಸ್ಮಿಷನ್ ಫೀವರ್ ವೈರಸ್ ಇನ್ Aedes aegypti, ಇಟ್ಸ್ ಎಪಿಡೆಮಿಕ್ ವೆಕ್ಟರ್ ''. ಟ್ರಾನ್ಸ್ ಆರ್ ಸೊಕ್ ಟ್ರೊಪ್ ಮೆಡ್ ಹೈಗ್. (೧೯೯೭) ೯೧(೫): S. ೫೩೩–೫೩೫ PMID ೯೪೬೩೬೫೯</ref>
ಸೋಂಕುಶಾಸ್ತ್ರದ ಅನುಸಾರ ಮೂರು ವಿವಿಧ ಸೋಂಕಿನ ಚಕ್ರಗಳಿವೆ,<ref name="pmid16913829" /> ಇದರಲ್ಲಿ ರೋಗಾಣುಗಳು ಸೊಳ್ಳೆಗಳಿಂದ ಮಾನವರಿಗೆ ಅಥವಾ ಇತರ ವಾನರಗಳ ಗಣಗಳಿಗೆ ಹರಡುತ್ತದೆ. ನಗರ ಪ್ರದೇಶದಲ್ಲಿ ಈ ಕಾಯಿಲೆಯ ಚಕ್ರದಲ್ಲಿ ಬರಿ ಕಾಮಾಲೆಯ ಸೊಳ್ಳೆಯಾದ ''[[ಎಡಿಸ್ ಎಜಿಪ್ಟೈ]]'' ಸೇರಿರುತ್ತದೆ. ಇದು ನಗರದ ಕೇಂದ್ರಗಳಲ್ಲಿ ಅಳವಡಿತವಾಗಿದ್ದು ಹಾಗೆಯೇ [[ಡೆಂಗು]] ಹಾಗೂ [[ಚಿಕನ್ಗುನ್ಯ]] ಅಂತಹ ಇತರ ರೋಗಗಳನ್ನು ಕೂಡ ಹರಡಿಸುತ್ತದೆ. ಆಫ್ರಿಕದಲ್ಲಿ ಕಾಮಾಲೆಯ ಹೆಚ್ಚು ಪಸರುವಿಕೆಗೆ ನಗರದ ಆವೃತ್ತಿಯೇ ಕಾರಣ. ೧೯೯೯ರ ಬೊಲಿವಿಯದಲ್ಲಿನ ಪ್ರಮುಖ ಆಸ್ಫೋಟನೆವನ್ನು ಹೊರೆತುಪಡಿಸಿ, ಈ ನಗರದ ಆವೃತ್ತಿ ದಕ್ಷಿಣ ಅಮೇರಿಕಾದಲ್ಲಿ ಇನ್ನಿಲ್ಲ ಹಾಗೂ ಬರಿ ಆಫ್ರಿಕಾದಲ್ಲಿ ಪ್ರಸ್ತುತವಿದೆ.
ಇರುವ ನಗರದ ಆವೃತ್ತಿ ಅಲ್ಲದೆ, ಆಫ್ರಿಕಾ ಹಾಗೂ ದಕ್ಷಿಣ ಅಮೇರಿಕದಲ್ಲಿ [[ಸಿಲ್ವ್ಯಾಟಿಕ್ ಆವೃತ್ತಿ]] (ಕಾಡಿನ ಆವೃತ್ತಿ ಅಥವಾ [[ವನ್ಯ]] ಆವೃತ್ತಿ) ಎಂದಿದೆ. ಇದರಲ್ಲಿ ''[[ಎಡಿಸ್ ಅಫ್ರಿಕನುಸ್]]'' (ಆಫ್ರಿಕದಲ್ಲಿ) ಅಥವಾ ''[[ಹೆಮಗೊಗಸ್]]'' ಹಾಗೂ ''[[ಸಬಥಿಸ್]]'' [[ತಳಿ]]ಯ [[ಸೊಳ್ಳೆ]]ಗಳು (ದಕ್ಷಿಣ ಅಮೇರಿಕದಲ್ಲಿ) ಸದಿಶವಾಗಿ ಕಾರ್ಯ ಎಸಗುತ್ತಾರೆ. ಕಾಡಿನಲ್ಲಿ ಮುಖ್ಯವಾಗಿ ಮಾನವರಲ್ಲದ ವಾನರರಿಗೆ ಸೋಂಕು ತಗಲುತ್ತದೆ; ಆಫ್ರಿಕಾದ ವಾನರಗಳಲ್ಲಿ ಈ ರೋಗವು ಬಹಳಷ್ಟು ರೋಗಲಕ್ಷಣಗಳು ಇಲ್ಲದೆ ಇರುತ್ತದೆ. ದಕ್ಷಿಣ ಅಮೇರಿಕದಲ್ಲಿ, ಪ್ರಸ್ತುತ ಸಿಲ್ವ್ಯೆಟಿಕ್ ಆವೃತ್ತಿ ಮಾತ್ರ ಮಾನವರಲ್ಲಿ ಈ ಸೋಂಕು ಹರಡಲು ದಾರಿ. ಇದು ಆ ಖಂಡದಲ್ಲಿ ಕಡಿಮೆ ಪ್ರಸಂಗಗಳನ್ನು ವಿವರಿಸುತ್ತದೆ. ಕಾಡಿನಲ್ಲಿ ರೋಗಾಣುವಿನಿಂದ ಸೋಂಕಲ್ಪಟ್ಟ ಜನರು ನಗರದ ಕೇಂದ್ರಗಳಿಗೆ ಅದನ್ನು ಪಸರಿಸಿ ಅಲ್ಲಿ ''[[Ae. ಎಜಿಪ್ಟೈ]]'' ಸದಿಶವಾಗಿ ನಟಿಸುತ್ತದೆ. ಸಿಲ್ವ್ಯೆಟಿಕ್ ಆವೃತ್ತಿಯ ಕಾರಣ ಕಾಮಾಲೆಯನ್ನು ಪೂರ್ತಿಯಾಗಿ ನಿರ್ಣಾಮಗೊಳಿಸಲು ಆಗುವುದಿಲ್ಲ.<ref name="pmid16913829" />
ಆಫ್ರಿಕಾದಲ್ಲಿ ಒಂದು ಮೂರನೇಯ ಸೋಂಕಿನ ಆವೃತ್ತಿ ಇದೆ, ಇದನ್ನು [[ಸವನ್ನಾ]] ಆವೃತ್ತಿ ಅಥವಾ ಮಧ್ಯಾಂತರ ಆವೃತ್ತಿ ಎಂದು ಕೂಡ ಕರೆಯಲಾಗುತ್ತದೆ. ಇದು ಕಾಡಿನ ಹಾಗೂ ನಗರದ ಆವೃತ್ತಿಗಳ ನಡುವೆ ಸಂಭವಿಸುತ್ತದೆ. ''[[ಎಡಿಸ್]]'' ತಳಿಯ ಹಲವು ಸೊಳ್ಳೆಗಳು ಇದರಲ್ಲಿ ಒಳಗೊಂಡಿವೆ. ಆಫ್ರಿಕಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡ ಬಹಳ ಸಾಮಾನ್ಯ ರೂಪದ ಕಾಮಾಲೆ ಇದು.<ref name="WHO_2001" />
==ರೋಗ ಬೆಳವಣಿಗೆ==
ಸೊಳ್ಳೆಯ ಮೂಲಕ ರೋಗಾಣು ಹರಡಿದ ನಂತರ ಅವುಗಳು [[ಲಿಂಫ್ ಗಂಟು]]ಗಳಲ್ಲಿ ಮರುರೂಪಗೊಳ್ಳೂತ್ತವೆ ಹಾಗೂ ವಿಶೇಷವಾಗಿ [[ಡೆಂಡ್ರಿಕ್ ಕೋಶ]]ಗಳಿಗೆ ಸೋಂಕಿಸುತ್ತವೆ. ಅಲ್ಲಿಂದ ಅವುಗಳು ಪಿತ್ತಕೋಶವನ್ನು ತಲುಪಿ [[ಹೆಪ್ಟೊಸೈಟ್]]ಗಳಿಗೆ ಸೋಂಕಿಸುತ್ತವೆ ([[ಕಪ್ಫರ್ ಕೋಶ]]ಗಳ ಮೂಲಕ ನೆರವಲ್ಲದ ರೀತಿಯಲ್ಲಿ ಎಂದು ಅಂದಾಜು ಮಾಡಲಾಗಿದೆ). ಇದು ಈ ಕೋಶಗಳ [[ಎಸಿನೊಫಿಲಿಕ್ ಕುಂದುವಿಕೆ]]ಗೆ ದಾರಿಯಾಗಿ [[ಸೈಟೊಕಿನ್]]ಗಳನ್ನು ಬಿಡುಗಡಿಸುತ್ತವೆ. ನೆಕ್ರೊಟಿಕ್ ಗುಂಪುಗಳು ([[ಕೌನ್ಸಿಲ್ಮನ್ ಅಂಗಗಳು]]) [[ಹೆಪ್ಟೊಸೈಟ್ಸ್]]ನ [[ಸೈಟೊಪ್ಲಾಸ್ಮ್]]ನಲ್ಲಿ ಕಾಣಿಸಿಕೊಳ್ಳುತ್ತವೆ.<ref name="Sherris"/><ref name="Quaresma_2006">{{cite journal |author=Quaresma JA, Barros VL, Pagliari C, Fernandes ER, Guedes F, Takakura CF, Andrade HF Jr, Vasconcelos PF, Duarte MI |title=Revisiting the liver in human yellow fever: virus-induced apoptosis in hepatocytes associated with TGF-beta, TNF-alpha and NK cells activity |journal=Virology |year=2006 |pages=22–30 |volume=345 |issue=1 |pmid=16278000 |doi=10.1016/j.virol.2005.09.058}}</ref>
ಈ ರೋಗವು ಮಾರಕವಾದಾಗ ಒಂದು [[ಕಾರ್ಡಿಯೋವಾಸ್ಕ್ಯೂಲರ್]] ನರಾಘಾತ ಹಾಗೂ [[ಹಲವು ಅಂಗಗಳ ವೈಫಲ್ಯ]] ಜೊತೆ ಸೈಟೊಕಿನ್ನ ಏರಿದ ಮಟ್ಟ ([[ಸೈಟೊಕಿನ್ ಬಿರುಗಾಳಿ]]) ಅನುಸರಿಸುತ್ತದೆ.<ref name="pmid18061688" />
==ರೋಗನಿರ್ಣಯ==
ಕಾಮಾಲೆಯ [[ರೋಗ ನಿರ್ಣಯ]]ವನ್ನು ಚಿಕಿತ್ಸಾಲಯದಲ್ಲೆ ಮಾಡಬಹುದು. ಇದು ಸಾಧಾರಣವಾಗಿ ರೋಗಿಯಲ್ಲಿ [[ಸುಪ್ತವಾಗಿರುವ ಸಮಯ]]ದಲ್ಲಿನ ಇರುವಿಕೆಯ ಮೇಲೆ ಆಧಾರಿತವಾಗಿರುತ್ತದೆ. ಸೂಕ್ಷ್ಮರೋಗಾಣು ಶಾಸ್ತ್ರಕ್ಕೆ ಸಂಬಂಧಿಸಿದಂತೆ ಈ ರೋಗದ ತೀವ್ರವಲ್ಲದ ವಿಧಾನಗಳನ್ನು ನಿರ್ಧರಿಸಬಹುದು. ಕಾಮಾಲೆಯ ತೀವ್ರವಲ್ಲದ ವಿಧಾನಗಳು ಕೂಡ ಪ್ರಮುಖವಾಗಿ ಪ್ರದೇಶದಲ್ಲಿನ ಹರಡುವಿಕೆಗೆ ಸಹಾಯವಾಗಬಹುದು, ಆದ್ದರಿಂದ ಪ್ರತಿ ಅನುಮಾನ ಪೀಡಿತ ಕಾಮಾಲೆಯನ್ನು ಗಂಭೀರವಾಗಿ ಉಪಚರಿಸಬೇಕು (ಪರೀಣಾಮ ಬೀರಿದ ಪ್ರದೇಶವನ್ನು ಬಿಟ್ಟು ಆರರಿಂದ ಹತ್ತು ದಿನಗಳ ನಂತರವೂ ಕೂಡ ಜ್ವರ, ನೋವು, ಪಿತ್ತೋದ್ರೇಕ ಹಾಗೂ ವಾಂತಿಗಳಂಥಹ ರೋಗಲಕ್ಷಣಗಳು ಕಂಡಲ್ಲಿ).
ಕಾಮಾಲೆ ಎಂದು ಅನುಮಾನಿಸಲಾದರೆ, ಆ ರೋಗಾಣುವನ್ನು ಆರರಿಂದ ಹತ್ತು ದಿನಗಳ ಅನಾರೋಗ್ಯದಿಂದ ನಿರ್ಧರಿಸಬಹುದು. [[ರಿವರ್ಸ್ ಟ್ರಾನ್ಸಕ್ರಿಪ್ಷನ್ ಪೊಲಿಮರೀಸ್ ಚೇನ್ ರಿಯಾಕ್ಷನ್]] ಅಂತಹದರಿಂದ ಕಾಮಾಲೆಯ ನೇರ ನಿರ್ಧಿಷ್ಟತೆಯನ್ನು ಪಡೆಯಬಹುದು, ಇಲ್ಲಿ ರೋಗಾಣುವಿನ ಜಿನೋಮ್ ಅನ್ನು ಹೆಚ್ಚಿಸಲಾಗುತ್ತದೆ.<ref name="pmid19327647" /> ಇನ್ನೊಂದು ನೇರ ಹಾದಿ ಎಂದರೆ ರೋಗಾಣುವಿನ ಪ್ರತ್ಯೇಕೀಕರಣ ಹಾಗೂ [[ರಕ್ತದ ಪ್ಲಾಸ್ಮಾ]]ವನ್ನು ಬಳಸಿ ಕೋಶದ ಸಂಸ್ಕರಿಸುವಿಕೆಯ ಮೂಲಕ ಅದರ ಬೆಳವಣಿಗೆ; ಇದು ಒಂದರಿಂದ ನಾಲ್ಕು ವಾರಗಳ ಕಾಲ ಸಮಯ ತೆಗೆದುಕೊಳ್ಳಬಹುದು.
ರೋಗದ ತೀವ್ರವಾದ ಹಂತದಲ್ಲಿ ನಿರ್ಧಿಷ್ಟವಾದ [[IgM]] ಅನ್ನು ಕಾಮಾಲೆಯ ಅಥವಾ ನಿರ್ಧಿಷ್ಟ [[IgG]] - ಯ [[ಗಾಢತೆ]] (ಮುಂಚಿನ ಮಾದರಿಯನ್ನು ಹೋಲಿಸಿದರೆ) ಅನ್ನು ಬಳಸಿ ಸೀರಮ್ ಶಾಸ್ತ್ರದ ಅನುಸಾರ ಒಂದು [[ಎಂಜೈಮು ಪ್ರತಿರಕ್ಷ ಲೀನವಾದ ಲೋಹಪರೀಕ್ಷೆಗೆ ಸಂಯೋಜಿಸಿ]]ದಾಗ ಕಾಮಾಲೆಯನ್ನು ಧೃಢಪಡಿಸಬಹುದು. ರೋಗಲಕ್ಷಣದ ಜೊತೆಗೆ IgM ಅಥವಾ IgG-ಗಾಢತೆಯಲ್ಲಿ ನಾಲ್ಕು ಪಟ್ಟಿನ ಹೆಚ್ಚಳದ ಶೋಧನೆ ಕಾಮಾಲೆಯ ಲಕ್ಷಣಗಳನ್ನು ತೋರುವುದಲ್ಲಿ ಸಮರ್ಥ. ಈ ಪರೀಕ್ಷೆಗಳು ಇತರ ಫ್ಲಾವಿ ರೋಗಾಣುಗಳ ಜೊತೆ [[ಡೇಂಗು ರೋಗಾಣು]] ಅಂತಹ ಅನ್ಯ ಪ್ರತಿಕ್ರಿಯೆ ತೋರಿಸಬಹುದು, ಈ ನೇರವಲ್ಲದ ಪದ್ಧತಿಗಳು ಕಾಮಾಲೆಯ ಸೋಂಕನ್ನು ಎಂದೂ ಪ್ರಮಾಣಿಕರಿಸಲಾರವು.
ಪಿತ್ತಜನಕಾಂಗದ [[ರೋಗಪತ್ತೆ ಮಾಡುವ ವಿಧಾನ]]ವು [[ಉರಿಯೂತ]] ಹಾಗೂ ಹೆಪ್ಟೊಸೈಟ್ಸ್ನ [[ಕುರುಹ]]ವನ್ನು ಪರಿಶೀಲಿಸುತ್ತದೆ ಮತ್ತು ರೋಗಾಣು [[ಪ್ರತಿಜನಕ]]ಗಳನ್ನು ಪತ್ತೆಹಚ್ಚುತ್ತದೆ. ಕಾಮಾಲೆ ರೋಗಿಗಳ ರಕ್ತ ಸುರಿಯುವ ಪ್ರವೃತ್ತಿಯ ಕಾರಣ ಮರಣದ ಕಾರಣವನ್ನು ''ಮರಣದ ನಂತರ'' ಶೋಧಿಸಲು ರೋಗಪತ್ತೆ ಹಚ್ಚುವ ವಿಧಾನ ಒಂದೆ ಯುಕ್ತ ಎಂದು ಹೇಳಲಾಗುವುದು.
[[ಭೇದಾತ್ಮಕ ರೋಗನಿರ್ಣಯ]]ದಲ್ಲಿ, ಕಾಮಾಲೆ ಸೋಂಕಿನ ಜ್ವರವನ್ನು [[ಮಲೇರಿಯ]] ಅಂತಹ ಇತರ ಅನಾರೋಗ್ಯದ ಜ್ವರದಿಂದ ವ್ಯತ್ಯಾಸಗೊಳಿಸುವುದು ಮುಖ್ಯ. [[ಎಬೋಲ ರೋಗಾಣು]], [[ಲಾಸ್ಸಾ ರೋಗಾಣು]], [[ಮಾರ್ಬಗ್ ರೋಗಾಣು]] ಅಥವಾ [[ಜುನಿನ್ ರೋಗಾಣು]] ಅಂತಹ ಇತರ [[ರಕ್ತ ಸುರಿಯುವ ರೋಗದ ಜ್ವರ]]ಗಳನ್ನು ಕಾರಣವಾಗಿ ವರ್ಜಿಸಬೇಕು.
==ನಿಯಂತ್ರಣ==
ಕಾಮಾಲೆಯ ವೈಯುಕ್ತಿಕ ನಿಯಂತ್ರಣದಲ್ಲಿ ಲಸಿಕೆಗಳ ಪಡೆಯುವಿಕೆ ಅಲ್ಲದೆ ಕಾಮಾಲೆಯ ಇರುವ ವ್ಯಾಧಿ ಪ್ರದೇಶದಲ್ಲಿ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳುವುದು ಮುಖ್ಯ. ಕಾಮಾಲೆಯ ನಿಯಂತ್ರಣಕ್ಕೆ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳೆಂದರೆ ಲಸಿಕೆಗಳ ಕಾರ್ಯಕ್ರಮ ಹಾಗೂ ಸೊಳ್ಳೆಗಳನ್ನು ತಡೆಗಟ್ಟುವ ಕ್ರಮಗಳು.
===ಲಸಿಕೆಗಳು===
[[File:Vaccination of girl.jpg|right|thumb|ಬುಜದ ಮಾಂಸಖಂಡಕ್ಕೆ ಔಷಧಿಯನ್ನು ಚುಚ್ಚುವುದು]]
[[File:Yellow fever certificate.JPG|thumb|ಈ ಪ್ರಮಾಣ ಪತ್ರವು ಅದನ್ನು ಪಡೆದಿರುವವನು ಕಾಮಾಲೆಯ ವಿರುದ್ಧ ಚಿಕಿತ್ಸೆಯನ್ನು ಪಡೆದಿದ್ದಾನೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.]]
ರೋಗ ಹರಡಿರುವ ಪ್ರದೇಶಗಳಲ್ಲಿ ಪ್ರವಾಸ ಮಾಡ ಬೇಕಾದರೆ, ಲಸಿಕೆಯನ್ನು ಮುಖ್ಯವಾಗಿ ಶಿಫಾರಸು ಮಾಡಲಾಗುತ್ತೆ ಕಾರಣ ಸ್ಥಳೀಯವಲ್ಲದ ಜನರು ತೀವ್ರವಾದ ಪ್ರಸಂಗಗಳಲ್ಲಿ ಕಾಮಾಲೆಯ ಗುರಿಯಾಗುತ್ತಾರೆ. ೯೫% ಲಸಿಕೆ ಪಡೆದ ಜನರಲ್ಲಿ<ref name="pmid19520559">{{cite journal | author = Barrett AD, Teuwen DE | title = Yellow fever vaccine – how does it work and why do rare cases of serious adverse events take place? | journal = Current Opinion in Immunology | volume = 21 | issue = 3 | pages = 308–13 | year = 2009 | month = June | pmid = 19520559 | doi = 10.1016/j.coi.2009.05.018 | url = }}</ref> ಸುರಕ್ಷತೆಯ ಪರಿಣಾಮ ಲಸಿಕೆಯ ೧೦ ದಿನಗಳ ನಂತರ ಸ್ಥಾಪಿತವಾಗುತ್ತದೆ ಹಾಗೂ ಕನಿಷ್ಟವಾಗಿ ೧೦ ವರುಷಗಳವರೆಗೆ ಇದರ ಪ್ರಭಾವ ಇರುತ್ತದೆ (ಕೆಲವು ಸಲ ೩೦ ವರುಷಗಳ ನಂತರವೂ ಕೂಡ, ೮೧% ರೋಗಿಗಳು ರೋಗ ನಿರೋಧಕತೆಯನ್ನು ಉಳಿಸಿಕೊಂಡಿರುತ್ತಾರೆ).
(ಸ್ಟೆಮ್ ೧೭D) ತಿಳಿಗೊಂಡಿಸಿದ ನೇರ [[ಲಸಿಕೆ]]ಯನ್ನು ೧೯೩೭ರಲ್ಲಿ [[ಮ್ಯಾಕ್ಸ್ ಥೈಲರ್]]<ref name="pmid19520559" /> ಅವರು ಘಾನಾದ ಒಬ್ಬ ರೋಗ ಪೀಡಿತನಿಂದ ವೃದ್ಧಿಪಡಿಸಿದರು ಹಾಗೂ ಇದು ಕೋಳಿಯ ಮೊಟ್ಟೆಗಳಲ್ಲಿ ಉತ್ಪನ್ನವಾಗುತ್ತದೆ. ವ್ಯಾಧಿ ಪ್ರದೇಶಗಳಲ್ಲಿನ ಜನರು ಶಿಶುಗಳ ಜನನದ ನಂತರ ೯ ಹಾಗೂ ೧೨ನೇಯ ತಿಂಗಳ ಮಧ್ಯದಲ್ಲಿ ಲಸಿಕೆಗಳನ್ನು WHO ಶಿಫಾರಸ್ಸು ಮಾಡುತ್ತದೆ.<ref name="pmid19327647" />
ಸುಮಾರು ೨೦% ಪ್ರಸಂಗಗಳಲ್ಲಿ,<ref name="WHO Supplementary information on vaccine safety">{{cite web |url=http://www.who.int/vaccines-documents/DocsPDF00/www562.pdf |title=Supplementary information on vaccine safety |format= |work= |accessdate=2009-10-11 |archive-date=2003-04-26 |archive-url=https://web.archive.org/web/20030426093203/http://www.who.int/vaccines-documents/DocsPDF00/www562.pdf |url-status=dead }}</ref> ತೀವ್ರವಲ್ಲದ [[ನೆಗಡಿ ಮತ್ತು ಜ್ವರ]]ದಂತಹ ಲಕ್ಷಣಗಳು ಬೆಳೆದುಕೊಳ್ಳಬಹುದು.
ಅಪರೂಪದ ಸಂದರ್ಭದಲ್ಲಿ (೨೦೦,೦೦೦ಯಿಂದ ೩೦೦,೦೦೦ಗಳಲ್ಲಿ ಒಂದರಗಿಂತ ಕಡಿಮೆ ಸಲ<ref name="pmid19520559" />), ಲಸಿಕೆಯು YEL-AVD (''yellow fever vaccine-associated viscerotropic disease'' ) ಗೆ ಕಾರಣವಾಗಬಹುದು ಮತ್ತು ಇದು ೬೦% ಎಲ್ಲ ಸಂದರ್ಭಗಳಲ್ಲಿ ಮಾರಕವಾಗಿರುತ್ತದೆ. ಇದು ಸಾಮಾನ್ಯವಾಗಿ ರೋಗ ನಿರೋಧಕ ಪದ್ಧತಿಯಲ್ಲಿ ಒಂದು ಆನುವಂಶಿಕ ದೋಷದ ಕಾರಣವಿರಬಹುದು. ಆದರೆ ಕೆಲವು ಲಸಿಕೆಗಳ ಕಾರ್ಯಾಚರಣೆಯಲ್ಲಿ, ೨೦ ಪಟ್ಟು ಹೆಚ್ಚು ಪುನರಾವರ್ತನೆಯ ಮಟ್ಟ ವರದಿಯಾಗಿದೆ. ವಯಸ್ಸು ಒಂದು ಮುಖ್ಯವಾದ ಅಪಾಯಕಾರಿ ಕಾರಣವಾಗಿರಬಹುದು; ಮಕ್ಕಳಲ್ಲಿ ಪ್ರತಿ ೧೦ ಮಿಲಿಯನ್ ಲಸಿಕೆಗಳಲ್ಲಿ ಒಂದರಗಿಂತ ಕಡಿಮೆ ಸಂಕೀರ್ಣಗೊಂಡ ಪ್ರಸಂಗವಿರುತ್ತದೆ.
ಇನ್ನೊಂದು ಸಾಧ್ಯವಾದ ಪಾರ್ಶ್ವ ಪರಿಣಾಮ ಎಂದರೆ ನರಗಳ ವ್ಯೂಹದಲ್ಲಿ ಆಗಬಹುದಾದ ಸೋಂಕು, ಇದು ೨೦೦,೦೦೦ರಿಂದ ೩೦೦,೦೦೦ರಷ್ಟು ಜನರಲ್ಲಿ ಒಬ್ಬರಿಗಾಗಬಹುದು. ಈ ಸೋಂಕಿಂದ YEL-AND (''ಕಾಮಾಲೆಯ ಲಸಿಕೆಗೆ ಸಂಬಂಧಿಸಿದ ನರಗಳ ಜೀವಕೋಶಕದ ರೋಗ'' ) ಉಂಟಾಗಬಹುದು, ಮುಂದೆ ಇದು [[ಮೆನಿಂಗೊಯೆನ್ಸೆಪ್ಲೈಟಿಸ್]]ಗೆ ದಾರಿಯಾಗಬಹುದು ಹಾಗೂ ೫%<ref name="pmid19520559" /> ನಷ್ಟು ಎಲ್ಲ ಸಂಧರ್ಭಗಳಲ್ಲಿ ಇದು ಮಾರಣವಾಗಿರುತ್ತದೆ.<ref name="pmid19327647" /><ref name="pmid18061688" />
೨೦೦೯ರಲ್ಲಿ ಕಾಮಾಲೆಯ ವಿರುದ್ಧ ಅತಿ ಬೃಹತ್ತಾದ ಲಸಿಕೆಯ ಕಾರ್ಯಕ್ರಮ [[ಪಶ್ಚಿಮ ಆಫ್ರಿಕಾ]]ದಲ್ಲಿ ಆರಂಭಗೊಂಡಿತು, ವಿಶೇಷವಾಗಿ [[ಬೆನಿನ್]], [[ಲಿಬೇರಿಯ]] ಹಾಗೂ [[ಸೈರಿಯ ಲಿಯೊನ್]]ಗಳಲ್ಲಿ.<ref name="BBC_vaccination" /><ref name="Times_vaccination">{{cite news |url= http://www.timeslive.co.za/news/africa/article204730.ece |title= West Africa: 12m to be vaccinated for yellow fever |date= 22 November 2009 |publisher= Times Live |accessdate= 24 November 2009 |archive-date= 24 ನವೆಂಬರ್ 2009 |archive-url= https://web.archive.org/web/20091124042016/http://www.timeslive.co.za/news/africa/article204730.ece |url-status= dead }}</ref> ಇದು ೨೦೧೫ರಲ್ಲಿ ಪೂರ್ಣಗೊಂಡಾಗ, ೧೨ ಮಿಲಿಯನ್ಗಿಂತ ಹೆಚ್ಚು ಜನರು ಈ ಕಾಯಿಲೆಯ ವಿರುದ್ಧ ಲಸಿಕೆಯನ್ನು ಪಡೆದಿರುತ್ತಾರೆ.<ref name="BBC_vaccination">{{cite news|url=http://news.bbc.co.uk/1/hi/world/africa/8373960.stm|title=Twelve million West Africans get yellow fever vaccines | date=23 November 2009|publisher=BBC News| accessdate = 23 November 2009}}</ref> [[ವಲ್ಡ್ ಹೆಲ್ತ್ ಒರ್ಗನೈಸೇಷನ್]] ಅವರ ಅನುಸಾರ, ಈ ಸಮೂಹ ಲಸಿಕೆಯ ಕಾರ್ಯಕ್ರಮ ಕಾಮಾಲೆಯನ್ನು ಸಂಪೂರ್ಣವಾಗಿ ತೊಲಗಿಸುವುದಿಲ್ಲ ಕಾರಣ ಈಗಾಗಲೆ ಹಲವು ದೇಶಗಳ ನಗರ ಪ್ರದೇಶಗಳಲ್ಲಿನ ಸೊಳ್ಳೆಗಳು ಹೆಚ್ಚು ಸಂಖ್ಯೆಗಳಲ್ಲಿ ಸೋಂಕಿತಗೊಂಡಿವೆ. ಆದರೆ ನಿಶ್ಚಿತವಾಗಿ ಇದು ಸೋಂಕಿತಗೊಂಡ ಜನರ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ.<ref name="BBC_vaccination" /> ಅದೇನೇ ಇದ್ದರೂ, WHO ತಮ್ಮ ಲಸಿಕೆಯ ಕಾರ್ಯಾಚರಣೆಯನ್ನು ಇನ್ನು ಐದು ಆಫ್ರಿಕನ್ ದೇಶಗಳಲ್ಲಿ ಮುಂದುವರಿಸಲು ಯೋಜಿಸಿದೆ - [[ಮಧ್ಯ ಆಫ್ರಿಕನ್ ಗಣರಾಜ್ಯ]], [[ಘಾನಾ]], [[ಗಿನಿಯ]], [[ಐವರಿ ಸಮುದ್ರತೀರ]] ಹಾಗೂ [[ನೈಜಿರೀಯ]] - ಮತ್ತು ಸಂಸ್ಥೆಗೆ ಇನ್ನಷ್ಟು ಹಣಸಹಾಯ ದೊರಕಿಲ್ಲದಿದ್ದಲ್ಲಿ ಸುಮಾರು ೧೬೦ ಮಿಲಿಯನ್ ಖಂಡದಲ್ಲಿನ ಜನರು ಅಪಾಯದಲ್ಲಿದ್ದಾರೆ ಎಂದು ಹೇಳಿದೆ.<ref name="Reuters_vaccination">{{cite news| url= http://www.reuters.com/article/healthNews/idUSTRE5AG2VK20091117 |title= Mass vaccinations to fight yellow fever in Africa | date=17 November 2009|publisher= Reuters | accessdate = 24 November 2009}}</ref>
=== ಕಡ್ಡಾಯ ಚುಚ್ಚುಮದ್ದು ===
ಏಷ್ಯಾದ ಕೆಲವು ದೇಶಗಳು ಕಾಮಾಲೆ ಸಾಂಕ್ರಾಮಿಕ ರೋಗದ ಅಪಾಯದಲ್ಲಿದೆ (ಕಾಮಾಲೆಯನ್ನು ಹರಡುವ ಸಾಮಾರ್ಥ್ಯವಿರುವ ಸೊಳ್ಳೆಗಳು ಮತ್ತು ಸಂವೇದನಾಶೀಲ ಮಂಗಗಳಿವೆ), ಆದರೂ ಸಹ ಇದುವರೆಗೆ ಅಲ್ಲಿ ಈ ರೋಗ ಉಂಟಾಗಲಿಲ್ಲ. ಕೆಲವು ದೇಶಗಳು ವೈರಸ್ನ್ನು ತಡೆಗಟ್ಟಲು ಕಾಮಾಲೆಯಿರುವ ಪ್ರದೇಶದಿಂದ ಬರುವ ಜನರಿಗೆ ಮೊದಲೇ ಚುಚುಮದ್ದನ್ನು ತೆಗೆದುಕೊಳ್ಳುವಂತೆ ಆದೇಶ ನೀಡುತ್ತವೆ. ಇದು ಚುಚುಮದ್ದು ಹಾಕಿಸಿಕೊಂಡ ಹತ್ತು ದಿನಗಳ ನಂತರ ಮತ್ತು ಹತ್ತು ವರ್ಷಗಳವರೆಗೆ ಉಪಯುಕ್ತವಾಗಿದೆ ಎಂದು ಚುಚ್ಚುಮದ್ದಿನ ಪ್ರಮಾಣಪತ್ರದಲ್ಲಿ ಸಾಬೀತುಪಡಿಸಿದೆ. ಕಾಮಾಲೆ ರೋಗದ ಚುಚ್ಚುಮದ್ದಿನ ಅವಶ್ಯಕತೆಯಿರುವ ದೇಶಗಳ ಪಟ್ಟಿಯನ್ನು ಡಬ್ಲುಎಚ್ಒ ಪ್ರಕಟಗೊಳಿಸಿದೆ.<ref>{{Cite web |url=http://www.who.int/ith/countries/vaccination/en/ |title=ಆರ್ಕೈವ್ ನಕಲು |access-date=2010-06-15 |archive-date=2009-04-27 |archive-url=https://web.archive.org/web/20090427074125/http://www.who.int/ith/countries/vaccination/en/ |url-status=dead }}</ref> ಕೆಲವು ಕಾರಣಗಳಿಂದ ಚುಚ್ಚುಮದ್ದು ಹಾಕುವುದು ಸಾಧ್ಯವಾಗದೆ ಹೋದರೆ, ವಿತರಣೆ ಸಾಧ್ಯವಿದೆ. ಇಂತಹ ಸಂದರ್ಭಗಳಲ್ಲಿ ಡಬ್ಲುಎಚ್ಒದಿಂದ ಮಾನ್ಯತೆ ಪಡೆದ ಚುಚ್ಚುಮದ್ದು ಕೇಂದ್ರದ ವಿನಾಯಿತಿ ಪತ್ರದ ಅವಶ್ಯಕತೆಯಿದೆ.
ಆದಾಗ್ಯೂ ಸಾಂಕ್ರಾಮಿಕವಾಗಿ ಕಾಮಾಲೆ ಉಂಟಾಗುವ ೪೪ ರಲ್ಲಿ ೩೨ ದೇಶಗಳು ಚುಚ್ಚುಮದ್ದು ಹಾಕಿಸುವ ಕಾರ್ಯಕ್ರಮಗಳನ್ನು ಹೊಂದಿವೆ, ಇಂತಹ ಬಹಳ ದೇಶಗಳಲ್ಲಿ ಜನಸಂಖ್ಯೆಯ ೫೦% ಕ್ಕಿಂತ ಕಡಿಮೆ ಜನ ಚುಚ್ಚುಮದ್ದು ಹಾಕಿಸಿಕೊಂಡವರಾಗಿದ್ದಾರೆ.<ref name="pmid19327647" />
===ವೆಕ್ಟರ್ ನಿಯಂತ್ರಣ ===
[[File:Luchemos todos contra el dengue.jpg|thumb|left|ಪೆರುಗ್ವೆಯಲ್ಲಿ ಡೆಂಗ್ಯೂ ಮತ್ತು ಕಾಮಾಲೆ ರೋಗದ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ಪ್ರಚಾರ]]
ಚುಚ್ಚುಮದ್ದಿನ ಹೊರತಾಗಿ, ಹಳದಿ ಕಾಮಾಲೆಗೆ ಕಾರಣವಾಗುವ ''[[ಎದೆಸ್ ಈಜಿಪ್ಟಿ]]'' ಎಂಬ ಸೊಳ್ಳೆಯನ್ನು ನಿಯಂತ್ರಿಸುವುದು ಮುಖ್ಯವಾಗಿದೆ. ಏಕೆಂದರೆ ಇದೇ ಸೊಳ್ಳೆ [[ಡೆಂಗ್ಯೂ]] ಮತ್ತು [[ಚಿಕನ್ಗುನ್ಯ]] ರೋಗಗಳನ್ನೂ ಸಹ ಹರಡಬಹುದು. ''[[ಈಡೀಸ್ ಈಜಿಪ್ಟಿ]]'' ಸೊಳ್ಳೆಗಳು ಮುಖ್ಯವಾಗಿ ನೀರಿನಲ್ಲಿ ಹುಟ್ಟಿಕೊಳ್ಳುತ್ತವೆ, ಉದಾಹರಣೆಗೆ ಕುಡಿಯುವ ನೀರಿನ ಸರಬರಾಜಿನ ಪ್ರದೇಶದಲ್ಲಿರುವ ನಿವಾಸಿಗಳ ನೀರಿನ ತೊಟ್ಟಿಯಲ್ಲಿ, ಅಥವಾ ಗೃಹಬಳಕೆಯ ನಿರುಪಯುಕ್ತಗಳಲ್ಲಿ; ಮುಖ್ಯವಾಗಿ ಟೈರುಗಳು, ಕ್ಯಾನುಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು. ಮುಖ್ಯವಾಗಿ ಅಭಿವೃದ್ಧಿಹೊಂದುತ್ತಿರುವ ದೇಶಗಳ ನಗರ ಪ್ರದೇಶಗಳ ಹತ್ತಿರ ಈ ಸ್ಥಿತಿ ಸಾಮಾನ್ಯವಾಗಿದೆ ಮತ್ತು ''[[ಎ.ಈಜಿಪ್ತಿ]]'' ಗಳಿಗೆ ಉತ್ತಮ ವಾಸಸ್ಥಾನವಾಗಿಸಿದೆ. ಎರಡು ಕಾರ್ಯತಂತ್ರಗಳು ಸೊಳ್ಳೆಗಳನ್ನು ನಾಶಪಡಿಸಲು ಕೆಲಸ ಮಾಡುತ್ತವೆ:
ಅಭಿವೃದ್ಧಿ ಹೊಂದುತ್ತಿರುವ ಲಾರ್ವಾಗಳನ್ನು ಕೊಲ್ಲುವುದು ಒಂದು ವಿಧಾನ. ನೀರು ನಿಲ್ಲುವುದನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು (ಲಾರ್ವಾಗಳ ವಾಸಸ್ಥಾನ), ಮತ್ತು [[ಲಾರ್ವಿಸೈಡ್]] ಗಳು ಮತ್ತು [[ಕೋಪ್ಪೋಡ್]] ಗಳನ್ನು ಲಾರ್ವಾ ತಿನ್ನುವ ಮೀನುಗಳಾಗಿ ಉಪಯೋಗಿಸುತ್ತಾರೆ, ಇದು ಲಾರ್ವಾಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೀಗೆ ಪರೋಕ್ಷವಾಗಿ ರೋಗ ಹರಡುವ ಸೊಳ್ಳೆಗಳ ಸಂಖ್ಯೆ ಕಡಿಮೆಯಾಗುತ್ತದೆ. [[ಡೆಂಗ್ಯೂ]] ಜ್ವರದ ವಿರುದ್ಧ ಹೋರಾಡಲು [[ವಿಯೆಟ್ನಾಂ]]ಲ್ಲಿ ಹಲವಾರು ವರ್ಷಗಳಿಂದ ಜಲಚರ ಪ್ರಬೇದದ ''[[ಮೆಸೊಸೈಕ್ಲೊಪಸ್.]]'' ಅನ್ನು ಬೆಳೆಸಲಾಗುತ್ತದೆ. (ಏಷ್ಯಾದಲ್ಲಿ ಕಾಮಾಲೆ ಸಂಭವಿಸಿಲ್ಲ), ಇದರ ಪರಿಣಾಮವಾಗಿ ೨೦೦೧ರಿಂದ ಪ್ರಭಾವ ಹೊಂದಿದ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ಉಂಟಾದ ಯಾವುದೇ ಘಟನೆ ದಾಖಲಾಗಿಲ್ಲ. ಬಹುಶಃ ಕಾಮಾಲೆಯ ವಿರುದ್ಧ ಸಹ ಅಂತಹದೇ ತಂತ್ರಗಳು ಪ್ರಭಾವಶಾಲಿಯಾಗಬಹುದು. [[ಪೈರಿಪ್ರೊಕ್ಸಿಫೆನ್]] ನ್ನು ರಾಸಾಯನಿಕ ಲಾರ್ವಿಸೈಡ್ ಆಗಿ ಅಂಗೀಕರಿಸಲಾಗಿದೆ ಏಕೆಂದರೆ ಇದು ಮಾನವರಿಗೆ ಸುರಕ್ಷಿತವಾಗಿದೆ ಮತ್ತು ಕಡಿಮೆ ಪ್ರಮಾಣವು ಪ್ರಭಾವಶಾಲಿಯಾರುತ್ತದೆ.<ref name="pmid19327647" />
ಲಾರ್ವಾಗಳ ಹೊರತಾಗಿ ಪ್ರಬುದ್ಧ ಕಾಮಾಲೆ ಸೊಳ್ಳೆಗಳನ್ನು ಸಹ ನಾಶಪಡಿಸಲಾಗುವುದು. ನೀರಿನ ತೊಟ್ಟಿಯ ಆವರಣ ಮತ್ತು ಮುಚ್ಚಳಗಳಿಗೆ [[ಕ್ರಿಮಿನಾಶಕ]]ಗಳನ್ನು ಸಿಂಪಡಿಸಲಾಗುವುದು. ಮನೆಗಳ ಒಳಗೆ ಕ್ರಿಮಿನಾಶಕಗಳನ್ನು ಸಿಂಪಡಿಸುವುದು ಮತ್ತೊಂದು ವಿಧಾನ, ಆದರೂ ಇದನ್ನು ಡಬ್ಲುಎಚ್ಒ ಶಿಫಾರಸ್ಸು ಮಾಡಿಲ್ಲ. ಇದೇತರಹ [[ಮಲೇರಿಯ]]ವನ್ನು ಹರಡುವ ''[[ಅನಾಫಿಲಿಸ್]]'' ಸೊಳ್ಳೆ, ''[[ಎ.ಈಜಿಪ್ಟಿ]]'' ಗಳ ವಿರುದ್ಧ [[ಸೊಳ್ಳೆ ಪರದೆ]]ಗಳು ಕ್ರಿಮಿನಾಶಕಗಳ ರೂಪದಲ್ಲಿ ಯಶಸ್ವಿಯಾಗಿ ಉಪಯೋಗಿಸಲಾಗುತ್ತದೆ.<ref name="pmid19327647" />
==ಚಿಕಿತ್ಸೆ ==
[[ಫ್ಲೆವಿವೈರಸ್]] ಕಾರಣದಿಂದ ಉಂಟಾಗುವ ಎಲ್ಲಾ ರೋಗಗಳಂತೆ ಕಾಮಾಲೆಗೆ ಯಾವುದೇ ಕಾಸೆಟಿವ್ ಚಿಕಿತ್ಸೆ ಇಲ್ಲ. ಆಸ್ಪತ್ರೆಗೆ ಹೋಗುವುದು ತುಂಬಾ ಒಳ್ಳೆಯದು ಮತ್ತು ತೀವ್ರವಾದ ಎಚ್ಚರಿಕೆ ಅವಶ್ಯಕವಾಗಿರಬಹುದು ಏಕೆಂದರೆ ಕೆಲವು ಜನರಲ್ಲಿ ತ್ವರಿತವಾಗಿ ಉಲ್ಬಣಿಸುತ್ತದೆ. ರೋಗದ ಚಿಕಿತ್ಸೆಗಳ ವಿವಿಧ ವಿಧಾನಗಳು ಹೆಚ್ಚು ಯಶಸ್ಸನ್ನು ಕಂಡಿಲ್ಲ; ನೇರವಲ್ಲದ ರೊಗನಿರೋಧಕವನ್ನು ರೋಗ ಲಕ್ಷಣಗಳು ಕಂಡುಬಂದ ನಂತರ ಕೊಟ್ಟರೆ ಬಹುಶಃ ಯಾವುದೇ ಪರಿಣಾಮಗಳಿಲ್ಲದೆ ರೋಗವನ್ನು ತಡೆಯಬಹುದಾಗಿದೆ. [[ರಿಬವರಿನ್]] ಮತ್ತು ಇತರ [[ಎಂಟಿವೈರಲ್ ಔಷಧಿ]]ಗಳು ಮತ್ತು [[ಪ್ರತಿಬಂಧಕ ಪ್ರೋಟೀನಿನ]] ಜೊತೆಗಿನ ಚಿಕಿತ್ಸೆ ಸಹ ರೋಗಿಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿಲ್ಲ.<ref name="pmid18061688" />
ಪುನರ್ಜಲೀಕರಣ ಮತ್ತು [[ಪೆರಸಿತಮೊಲ್]] ನಂತಹ ನೋವು ನಿವಾರಕ ಔಷಧಿಗಳನ್ನು ಲಕ್ಷಣಸೂಚಕ ಚಿಕಿತ್ಸೆ ಒಳಗೊಂಡಿದೆ. [[ಅಸೆತಿಲ್ಸೆಲಿಸಿಲಿಕ್ ಎಸಿಡ್]] (ಉದಾಹರಣೆಗೆ ''ಆಸ್ಪರಿನ್'' ) ಕೊಡಲೇಬಾರದು ಏಕೆಂದರೆ ಇದರ ಹ್ಯುಮೊಡಿಲೇಟಿಂಗ್ ಪರಿಣಾಮದಿಂದ ಇದು ಕಾಮಾಲೆಯ ಕಾರಣದಿಂದ ಉಂಟಾಗುವ ಆಂತರಿಕ ರಕ್ತಸ್ರಾವದ ಸಂದರ್ಭದಲ್ಲಿ ತುಂಬಾ ಹಾನಿಕಾರಕ.
==ಸೋಂಕು/ಸಾಂಕ್ರಾಮಿಕಶಾಸ್ತ್ರ==
[[File:Yellow fever South America 2009.jpeg|thumb|upright|ದಕ್ಷಿಣ ಆಫ್ರಿಕಾದಲ್ಲಿ ಕಾಮಾಲೆ ಸ್ಥಳೀಯ-ರೋಗದ ವ್ಯಾಪ್ತಿ (2009).]]
[[File:Yellow fever Africa 2009.jpeg|left|thumb|ಆಫ್ರಿಕಾದಲ್ಲಿ ಕಾಮಾಲೆ ಸ್ಥಳೀಯ-ರೋಗದ ವ್ಯಾಪ್ತಿ (2009).]]
ದಕ್ಷಿಣ ಅಮೇರಿಕ ಮತ್ತು ಆಫ್ರಿಕಗಳ ಉಷ್ಣವಲಯ ಮತ್ತು ಸಮತೋಷ್ಣವಲಯಗಳಲ್ಲಿ ಕಾಮಾಲೆ [[ಸ್ಥಳೀಯ-ರೋಗ]]ವಾಗಿದೆ. ಆದಾಗ್ಯೂ ಮುಖ್ಯ ವೆಕ್ಟರ್ ''[[ಎದೆಸ್ ಈಜಿಪ್ಟಿ]]'' ಏಷ್ಯಾದಲ್ಲೂ ಸಹ ಸಂಭವಿಸುತ್ತದೆ, [[ಪೆಸಿಫಿಕ್]] ಮತ್ತು [[ಮಧ್ಯ ಪೂರ್ವ]] ಪ್ರದೇಶಗಳಲ್ಲಿ ಕಾಮಾಲೆ ಉಂಟಾಗುವುದಿಲ್ಲ; ಇದಕ್ಕೆ ಕಾರಣ ತಿಳಿದುಬಂದಿಲ್ಲ.
ವಿಶ್ವದಾದ್ಯಂತ ೬೦೦ ಮಿಲಿಯನ್ ಜನರು ಸ್ಥಳೀಯ-ರೋಗವಿರುವ ಪ್ರದೇಶಗಳಲ್ಲಿ ವಾಸವಾಗಿದ್ದಾರೆ ಮತ್ತು [[ಡಬ್ಲುಎಚ್ಒ]]ದ ಅಧಿಕೃತ ಅಂದಾಜಿನ ಪ್ರಕಾರ ಒಂದು ವರ್ಷದಲ್ಲಿ ೨೦೦,೦೦೦ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ ಮತ್ತು ೩೦,೦೦೦ ಸಾವುಗಳಾಗಿವೆ; ಅಧಿಕೃತವಾಗಿ ದಾಖಲಾದ ಘಟನೆಗಳು ತುಂಬಾ ಕಡಿಮೆ. ಅಂದಾಜಿಸಿದ ಸೋಂಕಿನ ೯೦% ಆಫ್ರಿಕ ಖಂಡದಲ್ಲಿ ಸಂಭವಿಸಿದೆ. ೨೦೦೮ರಲ್ಲಿ ಅತ್ಯಂತ ಹೆಚ್ಚಿನ ಜನರು ಟೋಗೊದಲ್ಲಿ ಈ ರೋಗಕ್ಕೆ ತುತ್ತಾಗಿದ್ದಾರೆ.
[[ಫಿಲೊಜೆನೆಟಿಕ್]] ವಿಶ್ಲೇಷಣೆ ಏಳು [[ಜೆನೋಟೈಪ್]] ವೈರಸ್ಸುಗಳನ್ನು ಪತ್ತೆಮಾಡಿದೆ, ಅದು ಬೇರೆ ಬೇರೆ ರೀತಿ ಮನುಷ್ಯರನ್ನು ಮತ್ತು ವೆಕ್ಟರ್ ''[[ಎ.ಈಜಿಪ್ತಿ]]'' ಗಳನ್ನು ಸೇರುತ್ತದೆ. ಆಫ್ರಿಕಾದಲ್ಲಿ ಒಂದೇ ಐದು ರೀತಿಯ ಜಿನೋಟೈಪುಗಳು ಉಂಟಾಗಿವೆ, ಮತ್ತು ಇದನ್ನು ಪಶ್ಚಿಮ ಆಫ್ರಿಕ-ಜಿನೋಟೈಪ್ ಎಂದು ಊಹಿಸಲಾಗಿದೆ, ಇದು ಮುಖ್ಯವಾಗಿ ಮಾರಕ ಅಥವಾ ಸಾಂಕ್ರಾಮಿಕ, ಏಕೆಂದರೆ ಇದು ಕೆಲವೊಮ್ಮೆ ತೀವ್ರ ತರವಾದ ಕಾಮಾಲೆಗೆ ಕಾರಣವಾಗುತ್ತದೆ. ದಕ್ಷಿಣ ಅಮೇರಿಕಾದಲ್ಲಿ ಎರಡು ರೀತಿಯ ಜಿನೋಟಾಯಿಪನ್ನು ಗುರುತಿಸಲಾಗಿದೆ.<ref name="pmid16913829" />
==ಇತಿಹಾಸ==
[[File:Finlay Carlos 1833-1915.jpg|thumb|150px|ಕಾರ್ಲೋಸ್ ಫಿನ್ಲೆ]]
[[File:WalterReed.jpeg|thumb|150px|ವಾಲ್ಟರ್ ರೀಡ್]]
ಕಾಮಾಲೆ ಬೆಳವಣಿಗೆಯ ಮೂಲವು ಹೆಚ್ಚಾಗಿ ಆಫ್ರಿಕಾದಲ್ಲಿ ನೆಲೆಗೊಂಡಂತದ್ದು.<ref name="pmid14696332">{{cite journal |author=Gould EA, de Lamballerie X, Zanotto PM, Holmes EC |title=Origins, evolution, and vector/host coadaptations within the genus Flavivirus |journal=Advances in Virus Research |volume=59 |issue= |pages=277–314 |year=2003 |pmid=14696332 |doi= 10.1016/S0065-3527(03)59008-X|url=}}</ref>
ವೈರಸ್ ಉತ್ಪತ್ತಿಯಾದದ್ದು ಪೂರ್ವ ಮತ್ತು ಮಧ್ಯ ಆಫ್ರಿಕಾದಲ್ಲಿ ಹಾಗೂ ಅಲ್ಲಿಂದ ಅದು ಪಶ್ಚಿಮ ಆಫ್ರಿಕಾಕ್ಕೆ ಪ್ರಸಾರಗೊಂಡಿತೆಂದು ತಿಳಿಯಲ್ಪಟ್ಟಿದೆ. ವೈರಸ್ ಹಾಗೆಯೇ ಅದನ್ನು ಸಾಗಿಸುವ ''ಎ. ಈಜಿಪ್ಟಿ'' ಬಹುಶಃ [[1492]]ರ ನಂತರ ದಕ್ಷಿಣ ಅಮೇರಿಕಾಕ್ಕೆ ಹಡಗಿನಲ್ಲಿ ಬಂದಿರಬಹುದು. ಮೊದಲ ಬಾರಿ ರೋಗವು ಬಹುಮಟ್ಟಿಗೆ ಕಾಣಿಸಿಕೊಂಡದ್ದು ಯುಕಟ್ಯಾನ್ನಲ್ಲಿ ೧೬೪೮ರಲ್ಲಿ, ಅಲ್ಲಿ ರೋಗವು ''ಗ್ಸೆಕಿಕ್'' (ಕಪ್ಪು ವಾಂತಿ) ಆಗಿ ತಿರುಗಲ್ಪಟ್ಟಿತು. ಕಡಿಮೆ ಎಂದರೂ ೨೫ ಕಡೆ ಗಂಭೀರ ಸ್ಥಿತಿಗಳು ಕಾಣಿಸಿಕೊಂಡವು, ಅವೆಂದರೆ ೧೭೯೩ರಲ್ಲಿ [[ಫಿಲೆಡೆಲ್ಫಿಯಾ]]ದಲ್ಲಿ, ಹಲವು ಸಾವಿರ ಜನರು ಮೃತಪಟ್ಟರು ಮತ್ತು ಅಮೇರಿಕಾದ ಆಡಳಿತಗಾರ ಹಾಗೆಯೇ [[ಜಾರ್ಜ್ ವಾಶಿಂಗ್ಟನ್]] ಪಟ್ಟಣವನ್ನು ತೊರೆಯ ಬೇಕಾಯಿತು.<ref>{{cite web |title=Yellow Fever Attacks Philadelphia, 1793 |work=EyeWitness to History |url=http://www.eyewitnesstohistory.com/yellowfever.htm |accessdate=2009-08-14}}</ref> ಉತ್ತರ ಅಮೇರಿಕಾದಲ್ಲಿ ಕಾಮಾಲೆಯು ಸಾಂಕ್ರಾಮಿಕ ರೋಗವಾಯಿತು ಮತ್ತು ೧೦೦,೦೦೦-೧೫೦,೦೦೦ ಜನರ ಸಾವಿಗೆ ಕಾರಣವಾಯಿತು.<ref>"[http://www.ncbi.nlm.nih.gov/pubmed/1604377 ಯೆಲೊ ಫೀವರ್ ಎಪಿಡಮಿಕ್ಸ್ ಆಯ್೦ಡ್ ಮೊರ್ಟಾಲಿಟಿ ಇನ್ ದ ಯುನೈಟೆಡ್ ಸ್ಟೇಟ್ಸ್, 1693–1905.]". ಉತ್ತರ ಕರೊಲಿನಾ ವಿಶ್ವವಿದ್ಯಾಲಯದ,ಇತಿಹಾಸ ವಿಭಾಗ, ಚಾರ್ಲೊಟ್ಟೆ ೨೮೨೨೩.</ref> ಯುರೋಪಿನಲ್ಲಿ ಕೂಡ ಪ್ರಮುಖ ಪ್ರಕರಣಗಳು ಕಾಣಿಸಿಕೊಂಡಿತು, ಉ.ದಾ. ೧೮೨೧ರಲ್ಲಿ [[ಬಾರ್ಸಿಲೋನಾ]]ದಲ್ಲಿ ಹಲವು ಸಾವಿರ ಜನರು ಇದಕ್ಕೆ ಆಹುತಿಯಾದರು. ೧೮೭೮ರಲ್ಲಿ, ಮಿಸ್ಸಿಸ್ಸಿಪ್ಪಿ ನದಿ ಕಣಿವೆಯಲ್ಲಿ ಸಾಂಕ್ರಾಮಿಕ ರೋಗಕ್ಕೆ ೨೦,೦೦೦ಕ್ಕಿಂತ ಹೆಚ್ಚು ಜನರು ಸಾವಿಗೀಡಾದರು ಮತ್ತು ಯುಎಸ್ನಲ್ಲಿ ಕೊನೆಯ ಗಂಭೀರ ಪ್ರಕರಣ ಕಾಣಿಸಿಕೊಂಡದ್ದು ೧೯೦೫ರಲ್ಲಿ [[ನ್ಯೂ ಒರ್ಲಾನ್ಸ]]ನಲ್ಲಿ.<ref name="pmid16913829" /> ವಸಾಹತುಶಾಹಿ ಕಾಲದಲ್ಲಿ, ಪಶ್ಚಿಮ ಆಫ್ರಿಕಾವು ಮಲೇರಿಯಾ ಮತ್ತು ಕಾಮಾಲೆಯಿಂದಾಗಿ "ಬಿಳಿ ಮನುಷ್ಯರ ಸಮಾಧಿ" ಎಂದು ಕರೆಯಲ್ಪಟ್ಟಿತು.<ref>"[https://www.nytimes.com/1995/10/15/weekinreview/the-world-africa-s-nations-start-to-be-theirbrothers-keepers.html ಆಫ್ರಿಕಾ'ಸ್ ನ್ಯಾಷನಲ್ ಸ್ಟಾರ್ಟ್ ಟು ಬಿ ದೇರ್ಬ್ರದರ್ಸ್' ಕೀಪರ್ಸ್ ]". ದ ನ್ಯೂಯಾರ್ಕ್ ಟೈಮ್ಸ್ ಆಕ್ಟೋಬರ್ ೧೫, ೧೯೯೫.</ref>
[[ಕೊನೆಯಲ್ಲಿ ಕಾರ್ಲೋಸ್]] ಅವರು, ಕ್ಯೂಬಾದ ವೈದ್ಯ ಮತ್ತು ವಿಜ್ಞಾನಿ, ಮೊದಲಬಾರಿ ೧೮೮೧ರಲ್ಲಿ ಕಾಮಾಲೆಯು ಮನುಷ್ಯರ ನೇರ ಸಂಪರ್ಕದಿಂದಷ್ಟೇ ಅಲ್ಲದೆ [[ಸೊಳ್ಳೆಯಿಂದ]] ಕೂಡ ಹರಡುವುದೆಂದು ಮಂಡಿಸಿದರು.<ref name="Chaves-Carballo_2005">{{cite journal |author=Chaves-Carballo E |title=Carlos Finlay and yellow fever: triumph over adversity |url=https://archive.org/details/sim_military-medicine_2005-10_170_10/page/881 |journal=Mil Med |year=2005 |pages=881–5 |volume=170 |issue=10 |pmid=16435764 }}</ref> [[1890ರಲ್ಲಿ ಕ್ಯುಬಾದಲ್ಲಿ ಕಾಮಾಲೆಯ ದಾಳಿ]]ಯಿಂದ ಉಂಟಾದ ನಷ್ಟವು, ಮಿಲಿಟರಿ ಕಾರ್ಯಾಚರಣೆಯಿಂದ ಉಂಟಾಗುವ ನಷ್ಟಕ್ಕಿಂತ ಹದಿಮೂರುಪಟ್ಟು ಹೆಚ್ಚಾಗಿತ್ತು, [[ವಾಲ್ಟರ್ ರೀಡ್]] ಅವರ ನೇತೃತ್ವದ ತಂಡವು ಹೆಚ್ಚಿನ ಪ್ರಯೋಗಗಳನ್ನು ನಿರ್ವಹಿಸಿ "ಮೊಸ್ಕಿಟೊ ಹೈಪೊಥೆಸಿಸ್" ಅನ್ನು ಯಶಸ್ವಿಯಾಗಿ ಸಾಧಿಸಿ ತೋರಿಸಿತು. ಹೀಗೆ ಕಾಮಾಲೆಯು ಸೊಳ್ಳೆಯಿಂದ ಒಯ್ಯಲ್ಪಟ್ಟ ಮೊದಲ ವೈರಸ್ ಎಂದೆನಿಸಿತು. ವೈದ್ಯರಾದ [[ವಿಲಿಯಮ್ ಗೋರ್ಗಸ್]] ಅವರು ನಂತರ ಈ ಒಳನೋಟವನ್ನು ಬಳಸಿಕೊಂಡರು ಮತ್ತು [[ಹವಾನಾ]]ದಲ್ಲಿ ಕಾಮಾಲೆಯನ್ನು ಬುಡಸಹಿತ ನಿರ್ಮೂಲನೆ ಮಾಡಿದರು, [[ಪನಾಮಾ ಕಾಲುವೆ]] ನಿರ್ಮಾಣದ ವೇಳೆ ಕಾಮಾಲೆಯ ವಿರುದ್ಧ ಹೋರಾಡಿದರು - ಕಾಲುವೆ ನಿರ್ಮಿಸಬೇಕೆಂಬ ಫ್ರೆಂಚರ ಪ್ರಯತ್ನದ ವಿಫಲೆಯಲ್ಲಿ ಹಲವು ಕಾರಣಗಳಲ್ಲಿ ಅತ್ಯಧಿಕ ಕಾಮಾಲೆ ಮತ್ತು [[ಮಲೇರಿಯಾ]] ಪ್ರಕರಣವೂ ಒಂದಾಗಿತ್ತು.<ref name="pmid16913829" />
ಇತಿಹಾಸ ಪುಸ್ತಕಗಳಲ್ಲಿ ಕಾಮಾಲೆ ರೋಗವನ್ನು "ಹೊಡೆದೋಡಿಸಿದ" ಗೌರವದ ಹೆಚ್ಚಿನ ಪಾಲನ್ನು ಡಾ.ರೀಡ್ ಅವರು ಪಡೆದಿದ್ದರೂ, ಸ್ವತಃ ರೀಡ್ ಅವರು ಕಾಮಾಲೆ ಪ್ರಸರಣವನ್ನು ಕಂಡುಹಿಡಿದ ಮತ್ತು ಹಾಗೆಯೇ ಇದನ್ನು ನಿಯಂತ್ರಣಕ್ಕೆ ತಂದ ಡಾ.ಫಿನ್ಲೆ ಅವರಿಗೆ ಆ ಗೌರವವನ್ನು ನೀಡುವರು. ಡಾ. ರೀಡ್ ತಮ್ಮ ಲೇಖನಗಳಲ್ಲಿ ಹಲವುಬಾರಿ ಫಿನ್ಲೆ ಅವರ ಕಾಗದಗಳನ್ನು ಉದಾಹರಿಸಿದ್ದಾರೆ ಮತ್ತು ತಮ್ಮ ವೈಯಕ್ತಿಕ ಪತ್ರಗಳಲ್ಲಿ ಕೂಡ, ಪತ್ತೆಹಚ್ಚಿದ್ದಕ್ಕಾಗಿ ಗೌರವವನ್ನು ಸೂಚಿಸಿದ್ದಾರೆ.<ref name="pierce">ಪೀಯರ್ಸ್ ಜೆ.ಆರ್., ಜೆ, ರೈಟರ್. ೨೦೦೫. ಯೆಲೊ ಜಾಕ್: ಹೌ ಯೆಲೊ ಫೀವರ್ ರೆವೆಜ್ಡ್ ಅಮೆರಿಕಾ ಆಯ್೦ಡ್ ವಾಲ್ಟರ್ ರೀಡ್ ಡಿಸ್ಕವರ್ಡ್ ಇಟ್ಸ್ ಡೆಡ್ಲಿ ಸೀಕ್ರೇಟ್ಸ್. ಜಾನ್ ವಿಲ್ಲೇ ಮತ್ತು ಮಕ್ಕಳು. ISBN ೦-೦೩-೦೬೩೭೪೮-೧</ref> ೧೯೦೦ರ ವಾಲ್ಟರ್ ರೀಡ್ ಆಯೋಗಕ್ಕೆ ಫಿನ್ಲೆ ಅವರ ಕೆಲಸವನ್ನು ಒಪ್ಪಿಕೊಳ್ಳುವುದು ಅತಿ ಪ್ರಮುಖವಾದ ಮತ್ತು ದೂರಗಾಮಿ ಫಲಿತಾಂಶವಾಗಿತ್ತು.<ref>{{cite web |title=Phillip S. Hench Walter Reed Yellow Fever Collection |work=UVA Health Sciences: Historical Collections |url=http://etext.lib.virginia.edu/healthsci/reed/browse/Public_Health.html |accessdate=2006-05-06 |archive-date=2006-09-02 |archive-url=https://web.archive.org/web/20060902130524/http://etext.lib.virginia.edu/healthsci/reed/browse/Public_Health.html |url-status=dead }}</ref> ಫಿನ್ಲೆ ಅವರಿಂದ ಸೂಚಿಸಲ್ಪಟ್ಟ ಕ್ರಮವನ್ನು ಅನ್ವಯಿಸುತ್ತಾ, ಮೊದಲು ಕಾಮಾಲೆಯನ್ನು ಕ್ಯುಬಾದಲ್ಲಿ ಮತ್ತು ನಂತರ ಪನಾಮಾದಲ್ಲಿ ನಿರ್ಮೂಲನೆ ಮಾಡುತ್ತಾ, [[ಪನಾಮಾ ಕಾಲುವೆ]] ನಿರ್ಮಿಸಲು ಅವಕಾಶ ನೀಡಲಾಯಿತು.
೧೯೨೭ರಲ್ಲಿ, ಕಾಮಾಲೆಯ ವೈರಸ್ ಪಶ್ಚಿಮ ಆಫ್ರಿಕಾದಲ್ಲಿ ಪ್ರತ್ಯೇಕಿಸಲ್ಪಟ್ಟಿತು, ಇದು ೧೯೩೦ರಲ್ಲಿ ಎರಡು ಲಸಿಕೆಯ ವಿಕಸನಕ್ಕೆ ದಾರಿ ಮಾಡಿಕೊಟ್ಟಿತು. ಡಿ೧೭ ಲಸಿಕೆಯನ್ನು [[ಸೌತ್ ಆಫ್ರಿಕಾ]]ದ ಸೂಕ್ಷ್ಮಜೀವವಿಜ್ಞಾನಿ [[ಮ್ಯಾಕ್ಸ್ ಥೇಲರ್]] ಅವರು [[ರಾಕ್ಫೆಲ್ಲರ್ ಸಂಸ್ಥೆ]]ಯಲ್ಲಿ ವೃದ್ಧಿಪಡಿಸಿದರು. ಈ ಮೇಲಿನ ಕಾರ್ಯಕ್ಕಾಗಿ [[ಅರ್ನೆಸ್ಟ್ ಗುಡ್ಪಾಸ್ಚರ್]] ಅವರು, ಕೋಳಿ ಮೊಟ್ಟೆಯನ್ನು ವೈರಸ್ ಪಾಲನೆಗೆ ಬಳಸಿದರು ಮತ್ತು ಸಾಧನೆಗಾಗಿ ೧೯೫೧ರಲ್ಲಿ [[ನೋಬೆಲ್ ಪಾರಿತೋಷಕ]] ಗೆದ್ದರು. ಒಂದು ಫ್ರೆಂಚ್ ತಂಡವು ಎಫ್ಎನ್ವಿ (''ಫ್ರೆಂಚ್ ನ್ಯೂರೋಟ್ರೊಪಿಕ್ ವ್ಯಾಕ್ಸೀನ್'' ) ಲಸಿಕೆಯನ್ನು ವೃದ್ಧಿಪಡಿಸಿತು, ಇದನ್ನು ಇಲಿಯ ಮಿದುಳಿನ ಜೀವಕೋಶದಿಂದ ತೆಗೆಯಲಾಯಿತು - ಆದರೆ ಇದು ಅಧಿಕ [[ಮಸ್ತಿಷ್ಕೋದ್ರೇಕ]] ಪರಿಣಾಮನ್ನು ಹೊಂದಿರುವುದರಿಂದ, ೧೯೬೧ ರ ನಂತರ ಎಫ್ಎನ್ವಿಯನ್ನು ಶಿಫಾರಸ್ಸು ಮಾಡಲಿಲ್ಲ. ಮತ್ತೊಂದು ಕಡೆ ೧೭ಡಿ ಯು ಈಗಲೂ ಬಳಕೆಯಲ್ಲಿದೆ ಮತ್ತು ೪೦೦ ಮಿಲಿಯನ್ನಷ್ಟು ಔಷಧ ಪ್ರಮಾಣವನ್ನು (ಡೋಸೇಜ್) ವಿತರಿಸಲಾಯಿತು. ಹೊಸ ಲಸಿಕೆಯ ವೃದ್ಧಿಗೆ ಸ್ವಲ್ಪ ಮಟ್ಟಿಗೆ ಹಣ ತೊಡಗಿಸಿದ್ದರೂ, ೬೦ ವರ್ಷಗಳಷ್ಟು ಹಳೆಯ ತಂತ್ರಜ್ಞಾನವು ಕಾಮಾಲೆಯ ಸೋಂಕನ್ನು ಅತಿ ವೇಗವಾಗಿ ಅಳವಡಿಕೊಳ್ಳುವಷ್ಟು ಸಾಧ್ಯತೆಯನ್ನು ಹೊಂದಿಲ್ಲ. [[ವಿರೊ ಜೀವಕೋಶ]]ವನ್ನು ಅವಲಂಬಿಸಿದ ಹೊಸ ಲಸಿಕೆಗಳು ವೃದ್ಧಿಯಾಗುತ್ತಿವೆ ಮತ್ತು ಕೆಲವು ವಿಷಯಗಳಲ್ಲಿ ಇದು ೧೭ಡಿ ಯನ್ನು ಬದಲಿಸಬೇಕಿದೆ.<ref name="pmid19327647" />
ಪ್ರಸರಣದ ನಿಯಂತ್ರಣ ಬಳಕೆಯಿಂದ ಮತ್ತು ಕಟ್ಟುನಿಟ್ಟಿನ ದೇವಿ ಹಾಕಿಸುವುದರಿಂದ (ಲಸಿಕೆ ಹಾಕಿಸುವುದರಿಂದ), ಅರ್ಬನ್ ಸೈಕಲ್ ಆಫ್ ಯೆಲ್ಲೊ ಫೀವರ್ ದಕ್ಷಿಣ ಅಮೇರಿಕಾದಿಂದ ಕಾಮಾಲೆಯನ್ನು ನಿರ್ಮೂಲನೆ ಮಾಡಿದೆ ಮತ್ತು [[ಬೊಲಿವಿಯಾ]]ದ [[ಸಾಂತಾ ಕ್ರೂಜ಼್ ಡಿ ಲಾ ಸಿಯೆರಾ]] ಪಟ್ಟಣದಲ್ಲಿ ಇದು ಕಾಣಿಸಿಕೊಂಡದ್ದನ್ನು ಹೊರತಾಗಿ - ೧೯೪೩ ರಿಂದ - ಅಲ್ಲಿ ''ಎ.ಎಜಿಪ್ತಿ'' ಸೊಳ್ಳೆಯಿಂದ ಪ್ರಸರಣೆಗೊಂಡ ಯಾವುದೇ ಮಾಹಿತಿಯಿಲ್ಲ. ೧೯೮೦ರಿಂದ ಕಾಮಾಲೆಯ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗಲು ಆರಂಭಿಸಿದೆ ಹಾಗೂ ''A. ಎಜಿಪ್ಟೈ'' ದಕ್ಷಿಣ ಅಮೇರಿಕಾದ ನಗರದ ಕೇಂದ್ರಗಳಿಗೆ ಮರಳಿದೆ; ಭಾಗಶಃ ಸದಿಶ ಚಳುವಳಿಯನ್ನು ಸ್ಥಗಿತಗೊಳಿಸಿದ್ದು ಇದಕ್ಕೆ ಕಾರಣವಾಗಿರಬೇಕು. ಇದುವರೆಗೂ ಯಾವುದೇ ಹೊಸ ನಗರದ ಆವೃತ್ತಿ ತಾನಾಗಿ ಸ್ಥಾಪಿತಗೊಳ್ಳದಿದ್ದರೂ ಕೂಡ, ಇದು ಯಾವ ಘಳಿಗೆಯಲ್ಲೂ ಆಗಬಹುದೆಂದು ಭಯ ಉಂಟಾಗಿದೆ. [[ಪೆರಗ್ವೆ]]ನಲ್ಲಿನ ೨೦೦೮ರ ಆಸ್ಪೋಟನೆಯನ್ನು ಮೊದಲಿಗೆ ನಗರದ ಆವೃತ್ತಿಯ ರೂಪ ಎಂದು ಭಾವಿಸಲಾಗಿತ್ತು, ಆದರೆ ಇದು ಅಂತಹ ಪ್ರಸಂಗವಾಗಿರಲಿಲ್ಲ.<ref name="pmid19327647" />
ಇನ್ನೊಂದೆಡೆ ಆಫ್ರಿಕಾದಲ್ಲಿ, ರೋಗಾಣುವಿನ ತೊಗಲಿಕೆಯ ಬಹಳಷ್ಟು ಕಾರ್ಯಕ್ರಮಗಳು ಲಸಿಕೆಗಳನ್ನು ಬಳಸಿವೆ. ಆದರೆ ಸಿಲ್ವ್ಯೆಟಿಕ್ ಆವೃತ್ತಿಯನ್ನು ತೊಲಗಿಸಲು ಸಾಧ್ಯವಾಗದ ಕಾರಣ ಇದು ಕೂಡ ಅಸಫಲವಾಗಿದೆ. ಕೆಲವು ದೇಶಗಳು ನಿಯಮಿತವಾಗಿ ಲಸಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾರಣ ಕಾಮಾಲೆಯ ವಿರುದ್ಧದ ಹೋರಾಟವನ್ನು ಸ್ಥಗಿತಗೊಳಿಸಿದ ನಂತರ ಪುನಃ ರೋಗಾಣು ಹರಡಬಹುದು.<ref name="pmid19327647" />
==ಸಂಶೋಧನೆ==
ಕಾಮಾಲೆಯ ಕುರಿರ್ತಾದ ಹ್ಯಾಮ್ಸ್ಟರ್ ಮಾಡೆಲ್ನಲ್ಲಿ, ಹಲವು ಬಾರಿ ರೋಗದ ಪ್ರಾಥಮಿಕ ಹಂತದ ವೈರಸ್ ನಿರೋಧಕ ಚಿಕಿತ್ಸೆಯಲ್ಲಿ [[ರಿಬಾವೈರಿನ್]] ಉತ್ತಮವಾದುದು ಎಂದು ಕಂಡುಕೊಳ್ಳಲಾಗಿದೆ.<ref name="Sbrana_2004">{{cite journal |author=Sbrana E, Xiao SY, Guzman H, Ye M, Travassos da Rosa AP, Tesh RB |title=Efficacy of post-exposure treatment of yellow fever with ribavirin in a hamster model of the disease |journal=Am J Trop Med Hyg |year=2004 |pages=306–12 |volume=71 |issue=3 |pmid=15381811 }}</ref> ರಿಬಾವೈರಿನ್ ಚಿಕಿತ್ಸೆಯಲ್ಲಿ ವೈರಸ್ ದಾಳಿ ಮಾಡಿದ ಮೊದಲ ಐದು ದಿನಗಳಲ್ಲೇ ಇದನ್ನು ಕೊಟ್ಟಾಗ ಬದುಕುಳಿದವರ ಸಂಖ್ಯೆ ಹೆಚ್ಚಿತ್ತು. ಅಲ್ಲದೆ ಯಾವುದೇ ರೀತಿಯ ಇತರೆ ಅಂಗಗಳ ಹಾನಿಯೂ ಕೂಡ ಕಡಿಮೆ ಪ್ರಮಾಣದಲ್ಲಿತ್ತು(ಪಿತ್ತಜಕನಾಂಗ ಹಾಗೂ ಯಕೃತ್ತು). ಅಲ್ಲದೆ ಪಿತ್ತಜನಕಾಂಗದ [[ಊದಿಕೊಳ್ಳುವಿಕೆ]]ಯನ್ನು ತಡೆದಿದ್ದಲ್ಲದೆ ಅಲಾನೈನ್ ಅಮೈನೊ ವರ್ಗಾವಣೆಯನ್ನು ಸರಳಗಿಳಿಸಿತು. ಈ ಅಧ್ಯಯನದ ಫಲಿತಾಂಶಗಳು ರಿಬವೈರಿನ್ ಕಾಮಾಲೆಯ ಆರಂಭಿಕದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಬಹುದು ಎಂದು ಸಲಹೆ ನೀಡಿವೆ. ಕಾಮಾಲೆಯ ರೋಗಾಣುವಿನ ಸೋಂಕಿನಲ್ಲಿ ಪಿತ್ತಕೋಶಾದ ಪ್ಯಾಥೋಲಜಿಯನ್ನು ಕಡಿಮೆಗೊಳಿಸುವ ಅದರ ತಂತ್ರವು [[ಹೆಪಟೈಟಿಸ್ C]] ಯಿನ ಚಿಕಿತ್ಸೆಯಲ್ಲಿನ ರಿಬವೈರಿನ್, ಕಾಮಾಲೆಗೆ ಸಂಬಂಧಿಸಿದ ಒಂದು ರೋಗಾಣುಗೆ ಹೋಲುತ್ತದೆ.<ref name="Sbrana_2004" /> ಒಂದು ಮಾರಕವಾದ ಪ್ರೈಮೇಟ್ (rhesus)ನ ರೂಪದ ಕಾಮಾಲೆಯ ಸೋಂಕಿನಲ್ಲಿ ರಿಬವೈರಿನ್ ಜೀವಿತಾವಧಿಯನ್ನು ಉನ್ನತಗೊಳಿಸಲು ಅಸಫಲವಾದ ಕಾರಣ, ಇದನ್ನು ಹಿಂದೆ ಒಂದು ಸಾಧ್ಯವಾದ ಚಿಕಿತ್ಸಾ ವಿಧಾನ ಎಂದು ಪರಿಗಣಿಸಲಾಗಿರಲಿಲ್ಲ.<ref name="Huggins_1989">{{cite journal |author=Huggins JW |title=Prospects for treatment of viral hemorrhagic fevers with ribavirin, a broad-spectrum antiviral drug |journal=Rev Infect Dis |year=1989 |pages=S750–61 |volume=11 Suppl 4 |pmid=2546248 }}</ref>
ಈ ಹಿಂದೆ ಕಾಮಾಲೆಯನ್ನು ಹಲವು ದೇಶಗಳು ಒಂದು ಸಮರ್ಥ [[ಜೈವಿಕ ಶಸ್ತ್ರ]] ಎಂದು ಸಂಶೋಧಿಸಿದ್ದಾರೆ.<ref name="jmcenter">"[http://cns.miis.edu/research/cbw/possess.htm ಕೆಮಿಕಲ್ ಆಯ್೦ಡ್ ಬೈಯೋಲಾಜಿಕಲ್ ವೆಪನ್ಸ್ : ಪೊಸೆಶನ್ ಅಯ್೦ಡ್ ಪ್ರೊಗ್ರಾಮ್ಸ್ ಫಾಸ್ಟ್ ಆಯ್೦ಡ್ ಪ್ರೆಸೆಂಟ್ ] {{Webarchive|url=http://webarchive.loc.gov/all/20011002153149/http%3A//www.cns.miis.edu/research/cbw/possess.htm |date=2001-10-02 }}", ''ಜೇಮ್ಸ್ ಮಾರ್ಟಿನ್ ಸೆಂಟರ್ ಫಾರ್ ನಾನ್ಪ್ರೊಲಿಫರೆಷನ್ ಸ್ಟಡೀಸ್ '', [[ಮಿಡ್ಲ್ಬರಿ ಕಾಲೇಜ್]], ಏಪ್ರಿಲ್ ೯, ೨೦೦೨, accessed ನವೆಂಬರ್ ೧೪, ೨೦೦೮.</ref>
==ಆಕರಗಳು==
{{Reflist|2}}
==ಬಾಹ್ಯ ಕೊಂಡಿಗಳು==
*{{DMOZ|Health/Conditions_and_Diseases/Infectious_Diseases/Viral/Hemorrhagic_Fevers/Yellow_Fever/}}
{{DEFAULTSORT:Yellow Fever}}
{{Interwikineeded}}
[[ವರ್ಗ:ವೈರಸ್ ರೋಗಗಳು]]
[[ವರ್ಗ:ಫ್ಲೆವಿ ವೈರರ್ಸ್ಸ್]]
[[ವರ್ಗ:ಉಷ್ಣವಲಯದ ರೋಗ]]
[[ವರ್ಗ:ಕೀಟಗಳಿಂದ-ಹರಡುವ ರೋಗಗಳು]]
[[ವರ್ಗ:ನಿರ್ಲಕ್ಷ್ಯಿಸಲ್ಪಟ್ಟ ರೋಗಗಳು]]
[[ವರ್ಗ:ಜೈವಿಕ ವಿಜ್ಞಾನದ ಅಸ್ತ್ರಗಳು]]
[[ವರ್ಗ:ರೋಗಗಳು]]
fltffwca0pq4kyvgeovtorpa83ta7i2
ಜಗ್ವಾರ್ ಕಾರ್ ಗಳು
0
23145
1382592
1380401
2026-08-15T04:34:24Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382592
wikitext
text/x-wiki
{{Mergefrom|Swallow Sidecar Company|SS Cars Ltd|date=February 2010}}{{Infobox company
| company_name = Jaguar Cars Limited
| company_logo = [[ಚಿತ್ರ:Jaguar logo.svg|250px]]
| company_type = [[Private company limited by shares|Private Limited Company]]
| foundation = 4 September 1922 (as [[Swallow Sidecar Company]])
| founder = [[William Lyons|Sir William Lyons]] and [[William Walmsley]]
| owners = [[British Motor Holdings]], 1966-1968, [[British Leyland Corporation]], 1968-197x, [[Subsidiary]], 19xx-198x, [[Subsidiary]], 19xx-198x, [[Ford Motor Company]], 19xx-198x
| location_city = [[Coventry]]
| location_country = England, Great Britain
| key_people = [[Ratan Tata]], Chairman<br /> David Smith, CEO<br />Mike O'Driscoll, Managing Director
| industry = [[Automobile|Automotive]]
| products = [[Automobiles]]
| revenue =
| operating_income =
| net_income =
| num_employees = 10,000<ref name="JagEmployees">{{cite web|url=https://jaguar.credit360.com/jaguar/site/page9.acds?context=980421&instanceid=980422|title=Employee relations|publisher=Jaguar - Environmental and Social Reporting|accessdate=2009-07-03|archive-date=2015-04-16|archive-url=https://web.archive.org/web/20150416223942/https://jaguar.credit360.com/jaguar/site/page9.acds?context=980421&instanceid=980422|url-status=dead}}</ref>
| owner = [[Tata Motors]]
| parent = [[Jaguar Land Rover]]
| subsid =
| homepage = [http://www.jaguar.com/ Jaguar.com]
| footnotes =
}}
''ಜಗ್ವಾರ್'' {{pronounced|ˈdʒæɡjuːər}} ಎಂಬ ಹೆಸರಿನಿಂದಲೇ ಪ್ರಚಲಿತವಾಗಿರುವ '''ಜಗ್ವಾರ್ ಕಾರ್ಸ್ ಲಿಮಿಟೆಡ್''',ಇಂಗ್ಲೆಂಡ್ ನ [[ಕೋವೆಂಟ್ರಿ]]ಯಲ್ಲಿ ತನ್ನ ಕೇಂದ್ರಕಚೇರಿಯನ್ನು ಹೊಂದಿರುವಂತಹ [[ಬ್ರಿಟಿಷ್]] ಐಷಾರಾಮಿ ಕಾರುಗಳನ್ನು ಉತ್ಪಾದಿಸುವ ಕೈಗಾರಿಕೆಯಾಗಿದೆ. ಅದು [[ಟಾಟಾ ಮೋಟಾರ್ಸ್ ಲಿಮಿಟೆಡ್]] ನವರು ಮಾರ್ಚ್ 2008ರಿಂದ ಸಂಪೂರ್ಣ ಮಾಲಿಕತ್ವ ಹೊಂದಿರುವ ಭಾರತೀಯ ಕಂಪನಿಯ ಒಂದು ಅಂಗವಾಗಿದ್ದು, ಅದನ್ನು [[ಜಗ್ವಾರ್ ಲ್ಯಾಂಡ್ ರೋವರ್]] ವ್ಯಾಪಾರದ ಒಂದು ಭಾಗವಾಗಿ ನಡೆಸಿಕೊಂಡುಬರಲಾಗಿದೆ.<ref>{{cite web |url=http://www.autoblog.com/2008/03/26/officially-official-tata-buys-jaguar-land-rover-for-2-3-billio/ |title=Tata Buys Jaguar Land Rover for $2.3 Billion |publisher=Autoblog.com |accessdate=2009-06-19}}</ref>
ಜಗ್ವಾರ್ [[ಸ್ವಾಲೋ ಸೈಡ್ ಕಾರ್ ಕಂಪನಿ]] ಎಂಬ ಹೆಸರಿನಲ್ಲಿ [[ಸರ್ ವಿಲಿಯಮ್ ಲಿಯಾನ್ಸ್]] ರಿಂದ 1922ರಲ್ಲಿ ಸ್ಥಾಪನೆಗೊಂಡು ಮೊದಲಿಗೆ ಮೋಟರ್ ಸೈಕಲ್ [[ಸೈಡ್ ಕಾರ್]] ಗಳ ಉತ್ಪಾದನೆಯಲ್ಲಿ ತೊಡಗಿಕೊಂಡು, ನಂತರ ಪ್ಯಾಸೆಂಜರ್(ಪ್ರಯಾಣಿಕರ) ಕಾರ್ ಗಳನ್ನು ತಯಾರಿಲು ತೊಡಗಿತು. [[ಎರಡನೆಯ ಮಹಾಯುದ್ಧ]]ದ ನಂತರ SS ಎಂಬ ಅಕ್ಷರಗಳು(ಇನಿಷಿಯಲ್ ಗಳು) ಅನೈಚ್ಛಿಕವಾದ ಅ[ಆರ್ಥಗಳಿಗೆ ಎಡೆಮಾಡಿಕೊಡುತ್ತಿತ್ತೆಂಬ ಕಾರಣದಿಂದ ಕಂಪನಿಯ ಹೆಸರನ್ನು ಜಗ್ವಾರ್ ಎಂದು ಬದಲಿಸಲಾಯಿತು.<ref>{{cite web |url=http://www.jaguar.com/uk/en/company/overview/heritage/1938_1953.htm |title=The Years 1938 to 1953 |publisher=Jaguar Cars Ltd. |accessdate=2009-06-18 |archive-date=2009-06-01 |archive-url=https://web.archive.org/web/20090601052101/http://www.jaguar.com/uk/en/company/overview/heritage/1938_1953.htm |url-status=dead }}</ref> 1960ರಿಂದ ಹಲವಾರು ಮಾಲೀಕರ ಕೈಬದಲಾವಣೆಗೊಳಗಂಡನಂತರ, ಜಗ್ವಾರ್ ಅನ್ನು [[ಲಂಡನ್ ಸ್ಟಾಕ್ ಎಕ್ಸ್ ಚೇಂಜ್]] ನ ಪಟ್ಟಿಯಲ್ಲಿ ದಾಖಲಾಗಿಸಲಾಗಿದ್ದು, 1989ರಲ್ಲಿ [[ಫೋರ್ಡ್]] ಕಂಪನಿಯು ಅದನ್ನು ತನ್ನದಾಗಿಸಿಕೊಳ್ಳುವ ತನಕ ಅದು [[FTSE 100 ಇಂಡೆಕ್ಸ್]] ನ ಭಾಗವಾಗಿಯೇ ಆಗಿದ್ದಿತು.<ref>{{cite web |url=http://www.jaguar.com/int/en/jaguar_ownership/company/heritage/1989_1996.htm |title=The Years 1989 to 1986 |publisher=Jaguar Cars Ltd. |accessdate=2009-06-19 |archive-date=2009-06-24 |archive-url=https://web.archive.org/web/20090624005733/http://www.jaguar.com/int/en/jaguar_ownership/company/heritage/1989_1996.htm |url-status=dead }}</ref> ಜಗ್ವಾರ್ [[ಹರ್ ಮೆಜೆಸ್ಟಿ ರಾಣಿ ಎಲಿಝಬೆತ್]] ಮತ್ತು [[ಹಿಸ್ ರಾಯಲ್ ಹೈನೆಸ್ ರಾಜಕುಮಾರ ಚಾರ್ಲ್ಸ್]] ರಿಂದ [[ರಾಯಲ್ ವಾರಂಟ್]] (ರಾಜ ಪ್ರಶಂಸಾಸ್ವೀಕೃತಿ) ಸಹ ಪಡೆದಿದೆ.<ref>{{cite web |url=http://www.royalwarrant.org/DirectorySQL.asp |title=The Royal Warrant Holders ' Association - Directory of Royal Warrant Holders |accessdate=2007-12-24 |archive-date=2007-12-12 |archive-url=https://web.archive.org/web/20071212175255/http://www.royalwarrant.org/DirectorySQL.asp |url-status=dead }}</ref>
ಇಂದು ಜಗ್ವಾರ್ ಕಾರ್ ಗಳನ್ನು ವಿನ್ಯಾಸಗೊಳಿಸುವುದು ಜಗ್ವಾರ್ ಲ್ಯಾಂಡ್ ರೋವರ್ ನವರ [[ವಾರ್ವಿಕ್ ಷೈರ್]] ನ ಕೊಂವೆಂಟ್ರಿಯಲ್ಲಿರುವ [[ವ್ಹಿಟ್ಲೀ ಪ್ಲಾಂಟ್]] ಮತ್ತು [[ವಾರ್ವಿಕ್ ಷೈರ್]] ನ [[ಗೇಡನ್]] ಗಳ ಎಂಜಿನಿಯರಿಂಗ್ ಕೇಂದ್ರಗಳಲ್ಲಾದರೆ, ಇದರ ತಯಾರಿಕೆಯು ಜಗ್ವಾರ್ ಲ್ಯಾಂಡ್ ರೋವರ್ ನ ಎರಡು ಪ್ಲಾಂಟ್(ಕಾರ್ಖಾನೆ)ಗಳಾದ [[ಬರ್ಮಿಂಗ್ ಹ್ಯಾಂ]] ನ [[ಕ್ಯಾಸಲ್ ಬ್ರೋವಿಚ್ ಅಸೆಂಬ್ಲಿ ಪ್ಲಾಂಟ್]] ಮತ್ತು [[ಲಿವರ್ ಪೂಲ್]] ಬಳಿಯಿರುವ [[ಹೇಲ್ವುಡ್ ಬಾಡಿ & ಅಸೆಂಬ್ಲಿ]] ಗಳಲ್ಲಿ ನಡೆಯುತ್ತವೆ.
== ಇತಿಹಾಸ ==
1922ರಲ್ಲಿ ಇಬ್ಬರು ಮೋಟಾರ್ ಸೈಕಲ್ ವ್ಯಾಮೋಹಿಗಳಾದ [[ಸರ್ ವಿಲಿಯಂ ಲಿಯಾನ್ಸ್]] ಮತ್ತು [[ವಿಲಿಯಮ್ ವಾಲ್ಮ್ ಸ್ಲೇ]] ಯವರಿಂದ [[ಸ್ವಾಲೋ ಸೈಡ್ ಕಾರ್ ಕಂಪನಿ]] ಎಂಬ ಹೆಸರಿನಲ್ಲಿ ಸ್ಥಾಪಿತವಾದ ಈ ಕಂಪನಿಯ ಉತ್ಪಾದನೆಗಳಲ್ಲಿ, SS ಜಗ್ವಾರ್ ಎಂಬ ಹೆಸರು ಮೊದಲು ಗೋಚರವಾದದ್ದು 1935ರ 2.5 ಲೀಟರ್ [[ಸಲೂನ್]] ಎಂಬ <ref>{{cite web |url=http://www.jaguar.com/uk/en/company/overview/heritage/1932_1935.htm |title=The Years 1932 to 1935 |publisher=Jaguar Cars Ltd. |accessdate=2008-12-26 |archive-date=2009-06-01 |archive-url=https://web.archive.org/web/20090601055210/http://www.jaguar.com/uk/en/company/overview/heritage/1932_1935.htm |url-status=dead }}</ref> ಕ್ರೀಡೆಗಾಗಿ ವಿನ್ಯಾಸಗೊಳಿಸಿದ [[SS 90]] ಮತ್ತು [[SS 100]]ಗಳಲ್ಲಿ.
1945ರಲ್ಲಿ "SS" ಅಕ್ಷರಗಳು ಗರ್ಮನಿಯ [[SS ಮಿಲಿಟರಿ ಆರ್ಗನೈಸೇಷನ್]] ನ ಹೆಸರಿನಲ್ಲಿಯೂ ಸೇರಿದ್ದುದರಿಂದ, ಅದರ ಪ್ರಚಾರವು ಬಹಳವೇ ಆಗಿದ್ದುದರಿಂದ ಮತ್ತು ಆ ಅಕ್ಷರಗಳನ್ನು ಇಡೀ ಬ್ರಿಟನ್ನಿನಲ್ಲಿ ಬಹಳವೇ ಹಳಿಯಲ್ಪಡುತ್ತಿದ್ದುದರಿಂದ, ಎರಡನೆಯ ಮಹಾಯುದ್ಧ ಕೊನೆಯಾಗುವವೇಳೆಗೆ ಆ ಅಕ್ಷರಗಳನ್ನು ತೆಗೆದುಹಾಕಿ ಇಡೀ ಕಂಪನಿಯನ್ನು ಜಗ್ವಾರ್ ಎಂದೇ ಹೆಸರಿಸಲಾಯಿತು.<ref>{{cite web |url=http://www.jaguar.com/uk/en/company/overview/heritage/1938_1953.htm |title=The Years 1938 to 1953 |publisher=Jaguar Cars Ltd. |accessdate=2008-12-26 |archive-date=2009-06-01 |archive-url=https://web.archive.org/web/20090601052101/http://www.jaguar.com/uk/en/company/overview/heritage/1938_1953.htm |url-status=dead }}</ref> [[ಯುದ್ಧ]]ದ ನಂತರ ಹಣದ ಮುಗ್ಗಟ್ಟು ಇದ್ದುದರಿಂದ ಜಗ್ವಾರ್ ತನ್ನ ಮೋಟಾರ್ ಪ್ಯಾನಲ್ಸ್ ಗಳ ಕಾರ್ಖಾನೆ ಮತ್ತು ಆವರಣವನ್ನು ಈ ಕಂಪನಿಯೇ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚು ಉಜ್ವಲವಾಗಿದ್ದ 1930ರ ದಶಕದಲ್ಲಿ ತಮ್ಮದಾಗಿಸಿಕೊಂಡಿದ್ದ [[ರೂಬೆರಿ ಓವನ್]] ಎಂಬ ಆಕುಂಚಿತ ಉಕ್ಕಿನ ಭಾಗಗಳನ್ನು ಉತ್ಪಾದಿಸುವ ಕಂಪನಿಗೆ ಮಾರಿತು.<ref name="Motor197202">{{cite journal| authorlink = Phillip Turner| title =The Lyons share - interview with WL| journal = Motor| volume = | pages = pages 18 - 21|date = date 19 February 1972}}</ref> ಅದೇನೇ ಇರಲಿ, ಯುದ್ಧ ಮುಗಿದ ತಕ್ಷಣದ ದಿನಗಳಲ್ಲಿ ತಯಾರಿಸಿದ ಮಾಡೆಲ್ ಗಳಿಂದ ಜಗ್ವಾರ್ ತಕ್ಕಮಟ್ಟಿನ ಆರ್ಥಿಕ ಯಶಸ್ಸನ್ನು ಗಳಿಸಿತು:ಕೋವೆಂಟ್ರಿಯಲ್ಲಿದ್ದಂತಹ ಇತರೆ ವಾಹನ ತಯಾರಕ ಸಂಸ್ಥೆಗಳಿಗೂ ಈ ಕಾಲ ತ್ರಾಸದಾಯಕವಾಗೇ ಇದ್ದುದರಿಂದ ಜಗ್ವಾರ್ ಕಂಪನಿಯು ಅಲ್ಲಿನವರೆಗೂ ತಮಗೆ ಆರು ಸಿಲಿಂಡರ್ ಗಳ ಎಂಜಿನ್ ಅನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆಯನ್ನು [[ಜಾನ್ ಬ್ಲ್ಯಾಕ್]] ರವರ [[ಸ್ಟಾಂಡರ್ಡ್ ಮೋಟಾರ್ ಕಂಪನಿ]]ಯಿಂದ ಖರೀದಿಸಲು ಸಾಧ್ಯವಾಯಿತು.<ref name="Motor197202"/>
ಜಗ್ವಾರ್ ನ ಸುದೀರ್ಘ ಮೋಟಾರ್ ಕ್ರೀಡಾ ಇತಿಹಾಸದಲ್ಲಿ ಎರಡು ಅತ್ಯಂತ ಹೆಮ್ಮೆ ಪಡುವ ಕ್ಷಣಗಳೆಂದರೆ ಅಂದಿಗೆ ಖ್ಯಾತಿಯ ಗಂಧವೂ ಇಲ್ಲದಿದ್ದ ಸ್ಕಾಟಿಷ್ ರೇಸಿಂಗ್ ತಂಡವಾದ ಎಕ್ಯೂರೀ ಎಕೋಸೇಯ ದೆಸೆಯಿಂದ [[ಲೆ ಮಾನ್ಸ್ 24 ಗಂಟೆಗಳ ರೇಸ್]] ಅನ್ನು ಮೊದಲು 1956ರಲ್ಲಿ ಗೆದ್ದದ್ದು, ಮತ್ತೆ 1957ರಲ್ಲಿ ಗೆದ್ದದ್ದು; ಎಕ್ಯೂರೀ ಎಕೋಸೆಯ ಹೆಸರು ನಂತರದ ದಿನಗಳಲ್ಲಿ ಪ್ರಖ್ಯಾತವಾದ ಕಾರ್ ವಿನಾಶಕ ರೇಸ್ ನಲ್ಲಿ ಡೇವಿಡ್-ಗೋಲಿಯಾಥ್ ರ ರೀತಿಯಲ್ಲಿ ಎರಡು ಬಾರಿ ವಿಜಯಗಳಿಸುವುದರ ಮೂಲಕ ದಂತಕಥೆಯೇ ಆಗಿಬಿಟ್ಟಿತು.
ತನ್ನ ಮನೋಹರವಾದ ವಿನ್ಯಾಸಗಳನ್ನು ಹೊಂದಿದ ಕ್ರೀಡಾ ಕಾರ್ ಗಳು ಮತ್ತು ಐಷಾರಾಮಿ ಸಲೂನಗ ಗಳ ಮೂಲಕ 1950ರ ದಶಕದಲ್ಲಿ ಜಗ್ವಾರ್,{{pron-en|ˈdʒæɡjuːər}}{{respell|JAG|yew-ər}}(U.K.) ಅಥವಾ {{pron-en|ˈdʒæɡwɑr}}{{respell|JAG|wahr}}(U.S.),<ref>{{cite book|title=[[Webster's Dictionary|Webster's New World Dictionary of the American Language]]|publisher=World|location=New York|year=1962|page=[https://archive.org/details/webstersnewworld0000vari_m9f6/page/782 782]}}</ref> ಎಲ್ಲೆಡೆಯೂ ಮನೆಮಾತಾಯಿತು. 1951ರಲ್ಲಿ ಜಗ್ವಾರ್ ಕಂಪನಿಯು ಅನತಿಕಾಲದಲ್ಲೇ [[ಅದರ ಮುಖ್ಯ ಕಾರ್ಖಾನೆ]]ಯಾಗಿ ಸ್ಥಾಪಿತವಾದಂತಹ ಕಾರ್ಖಾನೆಯನ್ನು [[ಡೈಮ್ಲರ್ ಮೋಟಾರ್ ಕಂಪನಿ]]<ref name="Autocar1971">{{cite journal| authorlink = Geoffrey Howard| title = 75 Years of Daimler: A look back at one of the first car manufacturers in this country| journal = [[Autocar]]| volume = 134 (nbr 3914)| pages = pages 16 - 19|date = date 1 April 1971}}</ref>([[ಡೈಮ್ಲರ್-ಬೆಂಝ್]] ಎಂದು ತಪ್ಪು ತಿಳಿಯುವಂತಹುದಲ್ಲ)ಯಿಂದ ಭೋಗ್ಯಕ್ಕೆ ತೆಗೆದುಕೊಂಡಿತು ಮತ್ತು 1960ರಲ್ಲಿ ಡೈಮ್ಲರ್ ಕಂಪನಿಯನ್ನು ಅದರ ಮೂಲಸಂಸ್ಥೆಯಾದ [[ಬರ್ಮಿಂಗ್ ಹ್ಯಾಮ್ ಸ್ಮಾಲ್ ಆರ್ಮ್ಸ್ ಕಂಪನಿ]](BSA)ಯಿಂದ ಖರೀದಿಸಿತು. 1960ರ ದಶಕದ ಪಶ್ಷಿಮಾರ್ಧದಿಂದ ಡೈಮ್ಲರ್ ಅನ್ನು ಜಗ್ವಾರ್ ನ ಅತ್ಯಂತ ಐಷಾರಾಮಿ ಸಲೂನ್ ಗಳಿಗೆ ಬ್ರ್ಯಾಂಡ್ ಹೆಸರಾಗಿ ಬಳಸಲಾಯಿತು.<ref>{{cite web |url=http://www.jaguar.com/uk/en/company/overview/heritage/1968_1979.htm |title=The Years 1968 to 1979 |publisher=Jaguar Cars Ltd. |accessdate=2008-12-26 |archive-date=2009-06-01 |archive-url=https://web.archive.org/web/20090601052928/http://www.jaguar.com/uk/en/company/overview/heritage/1968_1979.htm |url-status=dead }}</ref>
ಜಗ್ವಾರ್ [[ಬ್ರಿಟಿಷ್ ಮೋಟಾರ್ ಕಾರ್ಪೊರೇಷನ್]] (BMC),ದ [[ಆಸ್ಟಿನ್]]-[[ಮಾರಿಸ್]] ಕಂಬೈನ್ ಗಳೊಡನೆ ಮಿಳಿತವಾಗಿ 1966ರಲ್ಲಿ [[ಬ್ರಿಟಿಷ್ ಮೋಟಾರ್ ಹೋಲ್ಡಿಂಗ್ಸ್]](BMH)ನ ಉಗಮಕ್ಕೆ ಕಾರಣವಾಯಿತು. ಮೊದಲೇ [[ರೋವರ್]] ಮತ್ತು [[ಸ್ಟಾಂಡರ್ಡ್ ಟ್ರಯಂಫ್]] ಗಳನ್ನು ತನ್ನದಾಗಿಸಿಕೊಂಡಿದ್ದ [[ಲೇಲ್ಯಾಂಡ್]] ನೊಡನೆ ಮಿಳಿತವಾದುದರ ಪರಿಣಾಮವಾಗಿ 1968ರಲ್ಲಿ ಸ್ಥಾಪಿತವಾದ ಕಂಪನಿಯೇ [[ಬ್ರಿಟಿಷ್ ಲೇಲ್ಯಾಂಡ್ ಮೋಟಾರ್ ಕಾರ್ಪೊರೇಷನ್]](BLMC). ಹಣಕಾಸಿನ ಮುಗ್ಗಟ್ಟು ಮತ್ತು [[ರೈಡರ್ ವರದಿ]]ಯ ಪ್ರಕಟಣೆಯು 1975ರಲ್ಲಿ ರಾಷ್ಟ್ರೀಕರಣಕ್ಕೆ ಎಡೆಮಾಡಿಕೊಟ್ಟಿತು ಮತ್ತು ಕಂಪನಿಯು ಬ್ರಿಟಿಷ್ ಲೇಲ್ಯಾಂಡ್ ಲಿಮಿಟೆಡ್ ಎಂದು ಪುನರ್ನಾಮಗೊಂಡಿತು.(ನಂತರ ಸರಳವಾಗಿ BL plc ಎಂದಾಯಿತು).<ref>{{cite web |url=http://www.aronline.co.uk/index.htm?ryderreportf.htm |title=The Ryder Report |publisher=Austin Rover Online |accessdate=2008-12-26}}</ref>
1970ರ ದಶಕದಲ್ಲಿ ಜಗ್ವಾರ್ ಮತ್ತು ಡೈಮ್ಲರ್ ಮಾರ್ಕ್ವಿಸ್ BLನ ಪರಿಣಿತ ಕಾರ್ ವಿಭಾಗ ಅಥವಾ ಜಗ್ವಾರ್ ರೋವರ್ ಟ್ರಯಂಫ್ ಲಿಮಿಟೆಡ್ನ ಒಂದು ಭಾಗವಾಗಿದ್ದು, 1980ರಲ್ಲಿ ಕಂಪನಿಯ ರೂಪರೇಷೆಗಳು ಮರುನಿರ್ಮಿತವಾದಾಗ BL ವಾಲ್ಯುಮ್ ಕಾರ್ ತಯಾರಿಕಾ ವಿಭಾಗದ ಬಹುತೇಕ ಅಂಶವು [[ಆಸ್ಟಿನ್ ರೋವರ್ ಗ್ರೂಪ್]] ಆಗಿ ಮಾರ್ಪಟ್ಟುದರ ಪರಿಣಾಮವಾಗಿ ಜಗ್ವಾರ್ ಅದರಿಂದ ಹೊರಗುಳಿಯುವಂತಾಯಿತು. 1984ರಲ್ಲಿ ಜಗ್ವಾರ್ ಅನ್ನು ಒಂದು ಪ್ರತ್ಯೇಕ ಕಂಪನಿಯಾಗಿಯೇ ಸ್ಟಾಕ್ ಮಾರ್ಕೆಟ್ ನಲ್ಲಿ ಹರಿಯಬಿಡಲಾಯಿತು (ನಮೂದಿಸಲಾಯಿತು) - [[ಥ್ಯಾಚೆರ್]] ಸರ್ಕಾರದ ಹಲವಾರು [[ಖಾಸಗೀಕರಣ]]ಗಳಲ್ಲಿ ಇದೂ ಒಂದು.<ref>{{cite web |url=https://www.theguardian.com/business/2000/nov/22/thatcher.politics1 |title=A whole world sold on sell-offs |publisher=The Guardian |accessdate=2008-12-26}}</ref>
=== ಫೋರ್ಡ್ ಕಂಪನಿಯ ಮಾಲೀಕತ್ವ (1989-2008) ===
[[ಚಿತ್ರ:2001 Jaguar S-Type.JPG|thumb|ಫೋರ್ಡ್ ಡೇ೯೮ ನೆಲೆಗಟ್ಟಿನ ಮೇಲೆ ಆಧಾರಿತವಾದ S-ಮಾದರಿಯ ಜಗ್ವಾರ್]]
1989ರಲ್ಲಿ ಫೋರ್ಡ್ ಕಂಪನಿಯು ಯುಎಸ್ ಮತ್ತು ಯುಕೆಯ ಜಗ್ವಾರ್ ಕಂಪನಿಯ ಹೂಡಿಕೆದಾರ(ಪಾಲುದಾರ)ರಿಂದ ಅವರ ಷೇರುಗಳನ್ನು ಕೊಳ್ಳಲು ಮುಂದೆ ಬಂದಿತು; ಫೆಬ್ರವರಿ ೨೮, 1990ರಂದು ಜಗ್ವಾರ್ ನ ಹೆಸರನ್ನು [[ಲಂಡನ್ ಸ್ಟಾಕ್ ಎಕ್ಸ್ ಚೇಂಜ್]] ನ ಪಟ್ಟಿಯಿಂದ ತೆಗೆದುಹಾಕಲಾಯಿತು.<ref>{{cite web |url=http://www.jaguar.com/uk/en/company/overview/heritage/1989_1996.htm |title=The Years 1989 to 1996 |publisher=Jaguar Cars Ltd. |accessdate=2007-05-10 |archive-date=2008-12-07 |archive-url=https://web.archive.org/web/20081207180905/http://www.jaguar.com/uk/en/company/overview/heritage/1989_1996.htm |url-status=dead }}</ref> 1999ರಲ್ಲಿ ಅದು [[ಆಸ್ಟನ್ ಮಾರ್ಟಿನ್]], [[ವೋಲ್ವೋ ಕಾರ್ಸ್]]ಗಳೊಡನೆ, ಮತ್ತು 200ದಿಂದ [[ಲ್ಯಾಂಡ್ ರೋವರ್]]ನೊಡನೆ, ಫೋರ್ಡ್ ನ ನೂತನ [[ಪ್ರೀಮಿಯರ್ ಆಟೋಮೋಟಿವ್ ಗ್ರೂಪ್]]ನ ಒಂದು ಅಂಗವಾಯಿತು ನಂತರದ ದಿನಗಳಲ್ಲಿ [[ಆಸ್ಟನ್ ಮಾರ್ಟಿನ್]]ಅನ್ನು 2007ರಲ್ಲಿ ಮಾರಿಬಿಡಲಾಯಿತು. ಫೋರ್ಡ್ 1989ರಲ್ಲಿ ಜಗ್ವಾರ್ ಅನ್ನು ಕೊಂಡು, 2008ರಲ್ಲಿ ಅದನ್ನು ಮಾರುವುದರ ಅವಧಿಯಲ್ಲಿ ಅದು [[ಡಿಯರ್ ಬಾರ್ನ್]]-ಸ್ಥಾಪಿತ ವಾಹನ ತಯಾರಕರಿಗೆ ಯಾವುದೇ ವಿಧವಾದ ಲಾಭವನ್ನೂ ಸಂಪಾದಿಸಿಕೊಡಲಿಲ್ಲ.
ಫೋರ್ಡ್ ಮೇ 200ದಲ್ಲಿ ಲ್ಯಾಂಡ್ ರೋವರ್ ಅನ್ನು ಕೊಂಡಾಗಿನಿಂದಲೂ ಅದು ಜಗ್ವಾರ್ ನೊಡನೆ ನಿಕಟವಾದ ಸಂಬಂಧವನ್ನು ಇರಿಸಿಕೊಂಡೇ ಇತ್ತು. ಹಲವಾರು ದೇಶಗಳಲ್ಲಿ ಈ ಎರಡೂ ಕಂಪನಿಗಳು ಮಾರಾಟ ಮತ್ತು ವಿತರಣಾಜಾಲವನ್ನು ಒಂದೇ ಸ್ಥಳದಲ್ಲಿ ಒಟ್ಟಿಗೇ ಹಂಚಿಕೊಂಡು ನಡೆಸುತ್ತಾರೆ(ವ್ಯಾಪಾರಕೇಂದ್ರಗಳನ್ನು ಹಂಚಿಕೊಳ್ಳುವುದೂ ಒಳಗೊಂಡಂತೆ), ಮತ್ತು ಕೆಲವು ಮಾಡಲ್ ಗಳು ಒಂದೇ ರೀತಿಯಾದ ಬಿಡಿಭಾಗಗಳನ್ನು ಹಂಚಿಕೊಂಡಿವೆ; ಹಂಚಿಕೊಂಡಂತಹ ಏಕೈಕ ಉತ್ಪಾದನಾ ಸೌಲಭ್ಯವು [[ಹೇಲ್ ವು]]ಡ್ ಎಂಬ X-ಮಾದರಿ ಮತ್ತು ಫ್ರೀಲ್ಯಾಂಡರ್ 2 ಗಳು ಹಂಚಿಕೊಂಡತಹವಾಗಿದ್ದಾಗ್ಯೂ ಈ ಇತರೆ ಹಂಚಿಕೊಳ್ಳುವಿಕೆಗಳು ಮುಂದುವರೆದಿವೆ. ಆದಾಗ್ಯೂ, ವ್ಯವಸ್ಥಾರೀತ್ಯಾ ಎರಡೂ ಕಂಪನಿಗಳು ಫೋರ್ಡ್ PAGಯಲ್ಲಿಯೇ ಸೂಕ್ತವಾದ ರೀತಿಯಲ್ಲಿ ಮೇಳೈಸಿ ಒಂದು ವ್ಯವಸ್ಥಾರೀತಿಯನ್ನು ಅನುಸರಿಸಿಕೊಂಡುಬಂದವು.
ಜೂನ್ 11, 2007ರಂದು ಫೋರ್ಡ್ ತಾನು ಲ್ಯಾಂಡ್ ರೋವರ್ ಹಾಗೂ ಜಗ್ವಾರ್ ಗಳನ್ನು ಮಾರಲು ಬಯಸುವುದಾಗಿ ಹೇಳಿ ತತ್ಕಾರಣ [[ಗೋಲ್ಡ್ ಮನ್ ಸ್ಯಾಕ್ಸ್]], [[ಮೋರ್ಗನ್ ಸ್ಟ್ಯಾನ್ಲೀ]] ಮತ್ತು [[HSBC]]ಯವರನ್ನು ಆ ಮಾರಾಟದ ಸಲಹೆಗಾರರಾಗಿ ನೇಮಿಸಿತು. ಮಾರಾಟದ ವಿಷಯವು 2007ರ ಸೆಪ್ಟೆಂಬರ್ ನಲ್ಲಿಯೇ ಘೋಷಿತವಾಗುವುದೆಂಭ ನಿರೀಕ್ಷೆಯಿದ್ದಿತು, ಆದರೆ ಅದು ಮಾರ್ಚ್ 2008ರವರೆಗೂ ವಿಳಂಬಿತವಾಯಿತು. ಖಾಸಗಿ ಬಂಡವಾಳಹೂಡಿಕೆಯ ಸಂಸ್ಥೆಗಳಾದ ಯುಕೆಯ [[ಆಲ್ಕೆಮಿ ಪಾರ್ಟ್ ನರ್ಸ್]], [[TPG ಕ್ಯಾಪಿಟಲ್]], [[ರಿಪಲ್ ವುಡ್ ಹೋಲ್ಡಿಂಗ್ಸ್]](ಇದು ಫೋರ್ಡ್ ನ ಮಾಜಿ ಕಾರ್ಯಕಾರಿ ಸದಸ್ಯ [[ಸರ್ ನಿಕ್ ಸ್ಕೀಲ್]] ರನ್ನೇ ತನ್ನ ಖರೀದಿಗೆ ಸಿದ್ಧವಾದ ಬೆಲೆ(ಬಿಡ್) ಸೂಚಿಸಲು ಮುಖಂಡನಾಗಿ ನಿಯಮಿಸಿಕೊಂಡಿತು)ಯುನೈಟೆಡ್ ಸ್ಟೇಟ್ಸ್ ನ [[ಸೆರೆಬೆರಸ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್]] ಮತ್ತು [[ಒನ್ ಈಕ್ವಿಟಿ ಪಾರ್ಟ್ನರ್ಸ್]]([[ಜೇಪೀ ಮೋರ್ಗನ್ ಚೇಸ್]] ರ ಮಾಲಿಕತ್ವ, ವ್ಯವಸ್ಥಾಪಕ ಮಾಜಿ ಫೋರ್ಡ್ ಕಾರ್ಯಕಾರಿ ಸಮಿತಿಯ [[ಜೇಕ್ಸ್ ನಝೀರ್]])ಭಾರತದ [[ಟಾಟಾ ಮೊಟಾರ್ಸ್]] ಮತ್ತು [[ಮಹೀದ್ರ ಮತ್ತು ಮಹೀಂದ್ರ]] (ಭಾರತದ ಒಂದು ವಾಹನ ತಯಾರಿಕಾ ಸಂಸ್ಥೆ)ರವರನ್ನು ಹೊಂದಿದ ಒಂದು ತಂಡ, ಮತ್ತು [[ಅಪೋಲೋ ಮ್ಯಾನೇಜ್ ಮೆಂಟ್]] ಸಂಸ್ಥೆಗಳು ಮೊದಮೊದಲು ಫೋರ್ಡ್ ಮೋಟಾರ್ ಕಂಪನಿಯಿಂದ ಮಾರ್ಕ್ವೀಸ್ ಅನ್ನು ಖರೀದಿಸುವ ಬಯಕೆ ತೋರಿದವು.<ref>{{cite news |url=http://www.forbes.com/markets/feeds/afx/2007/08/24/afx4052453.html |title=India's Tata confirms interest in Land Rover, Jaguar |publisher=AFX News Ltd. |accessdate=2007-12-18 |date=24 August 2007 |archive-date=2009-05-31 |archive-url=https://web.archive.org/web/20090531143215/http://www.forbes.com/feeds/afx/2007/08/24/afx4052453.html |url-status=dead }}</ref><ref>{{cite news |url=http://news.independent.co.uk/business/news/article3307647.ece |title=Tata in pole position to buy Jaguar and Land Rover marques from Ford |accessdate=2008-01-04 |date=4 January 2008 |last=Clark |first=Nick |archive-date=2008-01-05 |archive-url=https://web.archive.org/web/20080105014035/http://news.independent.co.uk/business/news/article3307647.ece |url-status=dead }}</ref>
ಮಾರಾಟದ ವಿಚಾರ ಬಹಿರಂಗವಾಗುವುದಕ್ಕೆ ಮೊದಲೇ ಬ್ರಿಟಿಷ್ ನೆಲ ಅಗೆಯುವ ಉಪಕರಣ [[JCB]]ಗಳನ್ನು ತಯಾರಿಸುವ ಕಂಪನಿಯ ಅಧ್ಯಕ್ಷರಾದ [[ಆಂತೋನಿ ಬ್ಯಾಂಫೋರ್ಡ್]] ಈ ಕಂಪನಿಯನ್ನು ಖರೀದಿಸುವ ಇರಾದೆ ತೋರಿದ್ದರಾದರೂ, ಜೊತೆಗೆ ಲ್ಯಾಂಡ್ ರೋವರ್ ಅನ್ನೂ ಖರೀದಿಸಬೇಕೆಂದಾಗ ಅದನ್ನು ಬಯಸದ ಅವರು ಖರೀದಿಯ ಯೋಚನೆಗೆ ತಿಲಾಂಜಲಿ ಇತ್ತರು.<ref>{{cite web |url=http://www.contractjournal.com/Articles/2006/08/24/51974/jcbs-sir-anthony-bamford-eyes-jaguar.html |title=JCB's Sir Anthony Bamford eyes Jaguar |date=24 August 2006 |publisher=Contract Journal |access-date=19 ಏಪ್ರಿಲ್ 2010 |archive-date=31 ಮೇ 2009 |archive-url=https://web.archive.org/web/20090531235919/http://www.contractjournal.com/Articles/2006/08/24/51974/jcbs-sir-anthony-bamford-eyes-jaguar.html |url-status=dead }}</ref> 2007ರ ಕ್ರಿಸ್ ಮಸ್ ನ ಹಿಂದಿನ ದಿನ, ಮಾರಾಟದಲ್ಲಿನ ಸಂಕೀರ್ಣತೆಗಳು ತಮಗೆ ಒಗ್ಗದ ಕಾರಣ, ಮಹೀಂದ್ರ ಮತ್ತು ಮಹೀಂದ್ರದವರು ಎರಡೂ ಕಂಪನಿಗಳನ್ನು ಖರೀದಿಸುವ ಸ್ಪರ್ಧೆಯಿಂದ ಹೊರಗುಳಿದರು.<ref>{{cite news|url=http://timesofindia.indiatimes.com/MM_out_of_Jaguar_Land_Rover_race/articleshow/2646028.cms |title=M&M out of Jaguar, Land Rover race |accessdate=2007-12-24 |date=24 December 2007 |publisher=Times News Network |last=Doval |first=Pankaj}}</ref>
=== ಟಾಟಾ ಮೋಟಾರ್ಸ್ ಮಾಲಿಕತ್ವ (2008ರಿಂದ ಇಂದಿನವರೆಗೆ) ===
ಜನವರಿ 1, 2008ರಂದು ಫೋರ್ಡ್ ಅಧಿಕೃತವಾಗಿ ಟಾಟಾ ಮೋಟಾರ್ಸ್ ಕಂಪನಿಯೇ ತಮಗೆ ''ಸರಿಹೊಂದಿದ ಖರೀದಿದಾರ'' ರೆಂದು ಘೋಷಿಸಿತು.<ref>{{cite news |url=http://www.time.com/time/business/article/0,8599,1699920,00.html |title=Indian Company Top Bidder for Jaguar |accessdate=2008-01-04 |date=3 January 2008 |agency=Associated Press |last=Krisher |first=Tom|archiveurl=https://web.archive.org/web/20080106094214/http://www.time.com/time/business/article/0,8599,1699920,00.html|archivedate=2008-01-06}}</ref> ಟ್ರ್ಯಾನ್ಸ್ ಪೋರ್ಟ್ ಮತ್ತು ಜನರಲ್ ವರ್ಕರ್ಸ್ ಯೂನಿಯನ್(TGWU)-[[ಅಮಿಕಸ್]]<ref>{{cite news |url=http://timesofindia.indiatimes.com/Tata_set_to_clinch_Jaguar-Land_Rover_deal_Report/articleshow/2637533.cms |title=Tata set to clinch Jaguar-Land Rover deal: Report |accessdate=2007-12-20 |date=20 December 2007 |publisher=Press Trust of India}}</ref> [[ಕಂಬೈನ್]] ಹಾಗೂ ಫೋರ್ಡ್ ಸಹ [[ಟಾಟಾ ಮೋಟಾರ್ಸ್]] ಈ ಕಂಪನಿ ಕೊಳ್ಳುವುದಕ್ಕೆ ತಮ್ಮ ಸಹಮತ ತೋರಿದವು.<ref>{{cite news |url=http://www.washingtonpost.com/wp-dyn/content/article/2007/12/17/AR2007121700620.html |title=Ford set to pick Jaguar frontrunner in days: source |accessdate=2007-12-18 |date=17 December 2007 |publisher=Reuters }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಹರಾಜಿನ ನಿಯಮಗಳ ಪ್ರಕಾರ ಈ ಘೋಷಣೆಯು ಇತರ ಅರ್ಹ ಕಂಪನಿಗಳು ಇದನ್ನು ಕೊಳ್ಳುವುದನ್ನೇನೂ ತಡೆಯುವುದಿಲ್ಲ. ಆದರೆ, ಫೋರ್ಡ್(ಹಾಗೂ ಈ [[ಯುನೈಟ್]] ನ ಪ್ರತಿನಿಧಿಗಳು)ಟಾಟಾ ಮೋಟಾರ್ಸ್ ನೊಂದಿಗೆ ಆಮೂಲಾಗ್ರವಾಗಿ ಚರ್ಚಿಸಿ ಕಾರ್ಮಿಕರ ವಿಷಯಗಳು(ಉದ್ಯೋಗ ಖಚಿತತೆ ಮತ್ತು ಮಾಸಾಶನಗಳು), ತಂತ್ರಾಂಶ(IT ವ್ಯವಸ್ಥೆಗಳು ಮತ್ತು ಎಂಜಿನ್ ತಯಾರಿಕೆ), ಬೌದ್ಧಿಕ ಆಸ್ತಿ<ref>{{cite news |url=http://www.hindustantimes.com/StoryPage/StoryPage.aspx?id=287b0b39-fab7-4219-923a-d1fb409d8f25&ParentID=6c3b0942-84e5-4997-b350-794d54521614&MatchID1=4626&TeamID1=1&TeamID2=6&MatchType1=1&SeriesID1=1165&MatchID2=4618&TeamID3=3&TeamID4=4&MatchType2=1&SeriesID2=1163&PrimaryID=4626&Headline=Super+car+technology+headed+for+Tata+stable |title=Super car technology headed for Tata stable |accessdate=2008-01-04 |date=3 January 2008 |publisher=Hindustan Times |last=Ghosh |first=Suprotip |archive-date=2008-01-05 |archive-url=https://web.archive.org/web/20080105072608/http://www.hindustantimes.com/StoryPage/StoryPage.aspx?id=287b0b39-fab7-4219-923a-d1fb409d8f25&ParentID=6c3b0942-84e5-4997-b350-794d54521614&MatchID1=4626&TeamID1=1&TeamID2=6&MatchType1=1&SeriesID1=1165&MatchID2=4618&TeamID3=3&TeamID4=4&MatchType2=1&SeriesID2=1163&PrimaryID=4626&Headline=Super%2Bcar%2Btechnology%2Bheaded%2Bfor%2BTata%2Bstable |url-status=dead }}</ref> ಹಾಗೂ ಖರೀದಿಯ ಬೆಲೆಯ ನಿಷ್ಕರ್ಷೆಗೆ ಅನುವು ದೊರೆಯಿತು.<ref>{{cite news |url=http://www.ft.com/cms/s/0/9f884a00-ba68-11dc-abcb-0000779fd2ac.html |title=Tata falls for the attraction of opposites |accessdate=2008-01-04 |date=4 January 2008 |publisher=Financial Times |last=Leahy |first=Joe |coauthors=Bernard Simon, Amy Yee |archive-date=2016-08-11 |archive-url=https://web.archive.org/web/20160811130959/http://www.ft.com/cms/s/0/9f884a00-ba68-11dc-abcb-0000779fd2ac.html |url-status=dead }}</ref> ಫೋರ್ಡ್ ಸಹ ತನ್ನ ಲೆಕ್ಕಪತ್ರಗಳ ಪುಸ್ತಕಗಳನ್ನು ಟಾಟಾದವರ ಸಮಗ್ರವಾದ [[ಸೂಕ್ಷ್ಮ ಪರಿಶೀಲನೆ]]ಗಾಗಿ ತೆರೆಯಿತು.<ref>{{cite news |url=http://www.moneycontrol.com/india/news/business/ball-nowtata-motors%E2%80%99-court-to-tie-up-deal-unite/22/39/319697 |title=Ball now in Tata Motors’ court to tie-up deal: Unite |accessdate=2008-01-04 |date=3 January 2008 |publisher=CNBC TV-18}}</ref> ಮಾರ್ಚ್ 18, 2008ರಂದು ಅಮೆರಿಕದ ಬ್ಯಾಂಕರ್ಸ್ ಆದ [[ಸಿಟಿಗ್ರೂಪ್]] ಮತ್ತು [[ಜೆಪಿ ಮೋರ್ಗನ್]] USD 3 [[ಬಿಲಿಯನ್]] ನಷ್ಟು ಹಣಕ್ಕೆ ಜಾಮೀನಾಗಿ ನಿಲ್ಲಲು ಮುಂದೆಬಂದರೆಂದು [[ರಾಯಿಟರ್ಸ್]] ವರದಿ ಮಾಡಿತು.<ref>{{cite news |url=http://www.hindustantimes.com/StoryPage/StoryPage.aspx?id=c0fba677-1cca-4a72-b13d-13e0a02747cc&&Headline=Tata+gets+%243+bln+loan+from+Citi%2c+JPMorgan%3a+source |title=Tata gets $3 billion loan from Citi, JPMorgan: source |publisher=Reuters |date=18 March 2008 |accessdate=2008-03-18 |archive-date=2008-12-07 |archive-url=https://web.archive.org/web/20081207165822/http://www.hindustantimes.com/StoryPage/StoryPage.aspx?id=c0fba677-1cca-4a72-b13d-13e0a02747cc&&Headline=Tata+gets+%243+bln+loan+from+Citi%2C+JPMorgan%3A+source |url-status=dead }}</ref>
ಮಾರ್ಚ್ 26, 2008ರಂದು ಫೋರ್ಡ್ ತನ್ನ ಜಗ್ವಾರ್ ಮತ್ತು ಲ್ಯಾಂಡ್ ರೋವರ್ ಉತ್ಪಾದನೆಗಳನ್ನು ಟಾಟಾ ಮೋಟಾರ್ಸ್ ಗೆ ಮಾರಲು ಒಪ್ಪಿಕೊಂಡಿರುವುದಾಗಿ ಹೇಳಿಕೆ ನೀಡುತ್ತಾ ಈ ಮಾರಾಟವು 2008ರ ಮೊದಲ ಅರ್ಧಭಾದಲ್ಲಿ ಸಮಗ್ರವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆಯೆಂದು ಹೇಳಿತು.<ref name="ford_20080326">{{cite press release |title=FORD MOTOR COMPANY ANNOUNCES AGREEMENT TO SELL JAGUAR LAND ROVER TO TATA MOTORS |publisher=Ford Motor Company |date=2008-03-26 |url=http://media.ford.com/newsroom/release_display.cfm?release=27953 |accessdate=2008-03-27 |archive-date=2008-06-12 |archive-url=https://web.archive.org/web/20080612192629/http://media.ford.com/newsroom/release_display.cfm?release=27953 |url-status=dead }}</ref> ಈ ವ್ಯವಹಾರದಲ್ಲಿ ಇತರ ಮೂರು ಬ್ರಿಟಿಷ್ ಬ್ರ್ಯಾಂಡ್ ಗಳಾದ ಜಗ್ವಾರ್ ದೇ ಆದ [[ಡೈಮ್ಲರ್]], ಮತ್ತು ಇತರ ಎರಡು ಜಡವಾಗಿದ್ದ ಬ್ರ್ಯಾಂಡ್ ಗಳಾದ [[ಲ್ಯಾಂಚೆಸ್ಟರ್]] ಮತ್ತು [[ರೋವರ್]]ಗಳ ಹಕ್ಕುಗಳೂ ಸೇರಿದ್ದವು.<ref>{{cite web | url = http://www.leftlanenews.com/5-for-2-special-tata-acquires-3-other-british-marques-in-jaguar-land-rover-deal.html#more-6922 | title = 5 for 2 special: Tata acquires 3 other British marques in Jaguar, Land Rover deal | publisher = Leftlane News | date = 28 March 2008 | accessdate = 2008-03-28 | archive-date = 2012-03-05 | archive-url = https://web.archive.org/web/20120305034339/http://www.leftlanenews.com/5-for-2-special-tata-acquires-3-other-british-marques-in-jaguar-land-rover-deal.html#more-6922 | url-status = dead }}</ref> ಜೂನ್ 2, 2008ರಂದು ಟಾಟಾ ಮೋಟಾರ್ಸ್ ಗೆ £1.7 ಬಿಲಿಯನ್ ಮೊತ್ತಕ್ಕೆ ಈ ಕಂಪನಿಯು ಸಮಗ್ರವಾಗಿ ಮಾರಾಟಗೊಂಡಿತು.<ref name="r_20080602">{{cite news |title=Tata Motors completes acquisition of Jag, Land Rover |date=2 June 2008 |publisher=Thomson Reuters |url=http://www.reuters.com/article/ousiv/idUSBMA00084220080602 |accessdate=2008-06-02}}</ref><ref>{{cite web |url=http://www.autoweek.com/apps/pbcs.dll/article?AID=/20080630/FREE/940478590/1528/newsletter01 |title=On U.S. tour, Mr. Tata gives Jaguar and Rover dealers a hug: AutoWeek Magazine |publisher=Autoweek.com |date= |accessdate=2009-05-04 |archive-date=2012-01-17 |archive-url=https://web.archive.org/web/20120117204002/http://www.autoweek.com/apps/pbcs.dll/article?AID=%2F20080630%2FFREE%2F940478590%2F1528%2Fnewsletter01 |url-status=dead }}</ref><ref name="BBCJagJobs">{{cite news|url=http://news.bbc.co.uk/1/hi/business/8121056.stm|publisher=BBC News|title=Jobs warning at Jaguar Land Rover|date=2009-06-26|accessdate=2009-06-26}}</ref>
=== ಬಿಡಿಭಾಗಗಳ ಕೈಗಾರಿಕೆಗಳು ===
ದ ಸ್ವಾಲೋ ಸೈಡ್ ಕಾರ್ ಕಂಪನಿ(SSC) ಮೊದಲಿಗೆ [[ಬ್ಲ್ಯಾಕ್ ಪೂಲ್]]ನಲ್ಲಿ ಸ್ಥಾಪಿತವಾಗಿದ್ದು, ನಂತರ, [[ಆಸ್ಟಿನ್ ಸ್ವಾಲೋ]] ಕಾರ್ ಗೆ ಬಂದ ಬೇಡಿಕೆಯ ಮಹಾಪೂರವನ್ನು ಆ ಕಾರ್ಖಾನೆಯಲ್ಲಿ ಪೂರೈಸುವುದು ಸಾಧ್ಯವಿಲ್ಲದುದರಿಂದ [[ಕೋವೆಂಟ್ರಿ]]ಯ ಹಾಲ್ ಬ್ರೂಕ್ ಲೇನ್ ಗೆ ಸ್ಥಳಾಂತರಗೊಂಡಿತು.<ref>{{cite web |url=http://www.jaguar-enthusiasts.org.uk/jaguar-history.html |title=Jaguar History |publisher=The Surrey Region Jaguar Enthusiasts Club |access-date=2010-04-19 |archive-date=2007-06-30 |archive-url=https://web.archive.org/web/20070630051433/http://www.jaguar-enthusiasts.org.uk/jaguar-history.html |url-status=dead }}</ref> 1951ರಲ್ಲಿ ಕೋವೆಂಟ್ರಿಯ ಕಾರ್ಖಾನೆಯಿಂದಲೂ ಬೇಡಿಕೆ ಪೂರೈಸಲಾಗದ ಮಟ್ಟಕ್ಕೆ ಕಂಪನಿ ಬೆಳೆದಾಗ ಕಂಪನಿಯು, ಯುದ್ಧಕಾಲದಲ್ಲಿ "ಗುಪ್ತ ಕಾರ್ಖಾನೆ"ಗೆ ಸ್ಥಳವಾಗಿದ್ದ, [[ಡೈಮ್ಲರ್ ಮೋಟಾರ್ ಕಂಪನಿ]]ಯವರು ನಡೆಸುತ್ತಿದ್ದ ಬ್ರೌನ್ಸ್ ಲೇನ್ ಗೆ ಸ್ಥಳಾಂತರಗೊಂಡಿತು. ಇಂದು ಜಗ್ವಾರ್ ಕಾರ್ ಗಳ ಜೋಡಣೆಯು [[ಬರ್ಮಿಂಗ್ ಹ್ಯಾಂ]]ನ [[ಕ್ಯಾಸಲ್ ಬ್ರೋವಿಚ್]] ಮತ್ತು [[ಲಿವರ್ ಪೂಲ್]] ನ [[ಹೇಲ್ ವುಡ್]] ಗಳಲ್ಲಿ ನಡೆಯುತ್ತಿದೆ. ಐತಿಹಾಸಿಕ [[ಬ್ರೌನ್ಸ್ ಲೇನ್ ಪ್ಲ್ಯಾಂಟ್]] ತನ್ನ ಚಿಕ್ಕ, ಚೊಕ್ಕ, ಅಂತಿಮ ಉತ್ಪಾದನೆಗಳನ್ನು 2005ರಲ್ಲಿ ಸ್ಥಗಿತಗೊಳಿಸಿತು, ಅದಕ್ಕೆ ಎರಡು ವರ್ಷ ಮುಂಚೆಯೇ X350 [[XJ]] ಕ್ಯಾಸಲ್ ಬ್ರೋವಿಚ್ ಗೆ ರವಾನೆಯಾಗಿದ್ದು,[[XK]] ಮತ್ತು [[S-ಮಾದರಿ]]ಗಳ ಉತ್ಪಾದನೆಯನ್ನು ಕ್ಯಾಸಲ್ ಬ್ರೋವಿಚ್ ಗೆ ಬಿಟ್ಟುಕೊಡಲಾಯಿತು ಮತ್ತು ಹೊಸ ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2ರೊಂದಿಗೆ [[X-ಮಾದರಿ]]ಯ ಕಾರ್ ಗಳ ಉತ್ಪಾದನೆಯನ್ನು ಹೇಲ್ ವುಡ್ ನಲ್ಲಿ ಆರಂಭಿಸಲಾಯಿತು. ಸಣ್ಣದಾದ ಬ್ರೌನ್ಸ್ ಲೇನ್ ಸೈಟ್ ಈಗಲೂ ಜಗ್ವಾರ್ ಲ್ಯಾಂಡ್ ರೋವರ್ ಮತ್ತು ಇತರ ಕಾರ್ ಗಳಿಗೆಂದು ವಿನೀರ್ ಗಳನ್ನು ಮತ್ತು ಕೆಲವು ತಾಂತ್ರಿಕ ಸೌಲಭ್ಯಗಳನ್ನು ಉತ್ಪಾದಿಸುವುದರಲ್ಲಿ ತೊಡಗಿಕೊಂಡಿದೆ.
== ಮೋಟಾರು ವಾಹನಗಳು ==
=== ಪ್ರಸ್ತುತ ಮಾದರಿಗಳು ===
==== X-ಮಾದರಿ ====
{{Main|Jaguar X-Type}}
[[ಚಿತ್ರ:Jaguar X-TYPE.jpg|thumb|left|ಜಗ್ವಾರ್ X-ಮಾದರಿ]]ಜಗ್ವಾರ್ ನ ಜರ್ಮನಿಯ ಪ್ರತಿಸ್ಪರ್ಧಿಗಳು ತಯಾರಿಸಿದ ಕಾರ್ ಗಳಾದ [[BMW]]ನ [[3 ಸೀರೀಸ್]],[[ಆಡಿ]]ಯ [[A4]], ಮತ್ತು [[ಮರ್ಸಿಡಿಸ್ ಬೆಂಝ್]] ರವರ [[C-ಶ್ರೇಣಿ]]ಗಳೊಂದಿಗೆ ಪ್ರತಿಸ್ಪರ್ಧಿಸಲು ಅವುಗಳಿಗೆ ಸಾಮ್ಯವಿರುವ ಜಗ್ವಾರ್ X-ಮಾದರಿ ಕಾಂಪ್ಯಾಕ್ಟ್ [[ಎಕ್ಸಿಕ್ಯುಟಿವ್ ಕಾರ್]] ಅನ್ನು 2001ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. 200ದ [[ಫೋರ್ಡ್ ಮಾನೆಡೋ]]ದೊಡನೆ ನೆಲೆಗಟ್ಟನ್ನು ಹಂಚಿಕೊಂಡ X-ಮಾದರಿಯು ಇನ್ನೂ ತನ್ನ ಮೊದಲ ರೂಪದಲ್ಲೇ ಇದ್ದು ಅದರ ವಾರಸನ್ನು ಹೊಂದುವ ಯಾವುದೇ ವಿನ್ಯಾಸವು ಇನ್ನೂ ನಿಯೋಜಿತವಾಗಿಲ್ಲ. ಈಗಿನ ಸೊಗವೇರಿಸಿದ ಮಾಡೆಲ್ ಮಾರುಕಟ್ಟೆಯಲ್ಲಿ 2010ರವರೆಗೂ ಮುಂದುವರೆಯುವುದೆಂದು ನಿರೀಕ್ಷಿಸಲಾಗಿದೆ.
ಈ X-ಮಾದರಿಯು [[ಸಲೂನ್]] ಮತ್ತು [[ಎಸ್ಟೇಟ್]]ಗಳಾಗಿ ಲಭ್ಯವಿದ್ದು £21,500ರಿಂದ £29,000ವರೆಗೂ ಮೌಲ್ಯವುಳ್ಳದ್ದಾಗಿದೆ.<ref>{{cite web|url=http://www.carpages.co.uk/guide/jaguar/jaguar-x-type-guide.asp |title=http://www.carpages.co.uk/guide/jaguar/jaguar-x-type-guide.asp |publisher=Carpages.co.uk |date=2007-10-12 |accessdate=2009-09-24}}</ref>
2009ರ ಕೊನೆಯಲ್ಲಿ [[ಜಗ್ವಾರ್ ಲ್ಯಾಂಡ್ ರೋವರ್]] X-ಮಾದರಿಯ ಜಗ್ವಾರ್ ಗಳ ತಯಾರಿಕಯನ್ನು ಸ್ಥಗಿತಗೊಳಿಸಿತು.<ref>{{Cite news |title=300 jobs lost at Jaguar's Halewood plant |date=2009-07-15 |publisher=Guardian News and Media |work=guardian.co.uk |url=https://www.theguardian.com/business/2009/jul/15/halewood-jaguar-300-jobs-cut |accessdate=2009-07-15}}</ref>
{{clear}}
==== XF ====
[[ಚಿತ್ರ:Jaguar XF front 20080731.jpg|thumb|right|ಜಗ್ವಾರ್ XF]]
{{Main|Jaguar XF}}
ಜಗ್ವಾರ್ XF [[ಮಧ್ಯಮ ಅಳತೆ]]ಯ [[ಎಕ್ಸಿಕ್ಯುಟಿವ್ ಕಾರ್]] ಆಗಿದ್ದು, ಇದನ್ನು 2008ರಲ್ಲಿ ಕಂಪನಿಯ ಲೈನ್-ಅಪ್ ನಿಂದ ಹೊರನಡೆಯುತ್ತಿದ್ದ [[S-ಮಾದರಿ]]ಯ ಕಾರ್ ಗಳು ತೆರವು ಮಾಡಿದ ಸ್ಥಾನವನ್ನು ತುಂಬಲು ಪರಿಚಯಿಸಲಾಯಿತು. ಜನವರಿ 2008ರಲ್ಲಿ XF ಗೆ ಪ್ರತಿಷ್ಠಿತ ವಾಟ್ ಕಾರ್? ಪ್ರಶಸ್ತಿ ನೀಡಲಾಯಿತು. 'ವರ್ಷದ ಕಾರ್(ಕಾರ್ ಆಫ್ ದ ಇಯರ)' ಪ್ರಶಸ್ತಿ ಪಡೆದುದಲ್ಲದೆ ಎಕ್ಸಿಕ್ಯುಟಿವ್ ಕಾರ್ ವಿಭಾಗದ ಬಹುಮಾನವನ್ನೂ ತನ್ನದಾಗಿಸಿಕೊಂಡಿತು. ವಾಟ್ ಡೀಸಲ್? ಮ್ಯಾಗಾಝೈನ್ ನಿಂದಲೂ XF ಕಾರ್ ವರ್ಷದ ಕಾರ್ ಎಂಬ ಪ್ರಶಸ್ತಿಗೆ ಭಾಜನವಾಯಿತು
XF ಮಾದರಿಯಲ್ಲಿ ದೊರೆಯುವ ಎಂಜಿನ್ ಗಳೆಂದರೆ 3.0 ಲೀಟರ್[[V6]] ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಮತ್ತು "r" ಎಂದು ಕರೆಯಲ್ಪಡುವ, ಶ್ರೇಷ್ಠಶಕ್ತಿಭರಿತ 5.0 ಲೀಟರ್ V8 ಆಥವಾ ಸ್ವಾಭಾವಿಕ-ವಾಯುಶೋಷಕವುಳ್ಳ [[V]]ಪೆಟ್ರೋಲ್ ಎಂಜಿನ್, ಮತ್ತು, ಯುಎಸ್ ನಲ್ಲಿ, 4.2L V8ಎಂಜಿನ್. ಬೆಲೆ £33,000 ರಿಂದ £59,000ದ ವರೆಗೆ.<ref>http://www.carpages.co.uk/guide/jaguar/jaguar-xf-guide.asp {{Webarchive|url=https://web.archive.org/web/20110608033431/http://www.carpages.co.uk/guide/jaguar/jaguar-xf-guide.asp |date=2011-06-08 }} http://www.carpages.co.uk/guide/jaguar/jaguar-xf-guide.asp {{Webarchive|url=https://web.archive.org/web/20110608033431/http://www.carpages.co.uk/guide/jaguar/jaguar-xf-guide.asp |date=2011-06-08 }}</ref>
==== XJ ====
{{Main|Jaguar XJ}}
[[ಚಿತ್ರ:JaguarXJX351.JPG|thumb|left|ಜಗ್ವಾರ್ XJ]]
[[ಜಗ್ವಾರ್ XJ]]ಯು ಒಂದು [[ಪೂರ್ಣಪ್ರಮಾಣ]]ದ ಐಷಾರಾಮಿ ಸಲೂನ್ ಮತ್ತು ಕಂಪನಿಯ [[ಲಾಂಛನ ದ ಮಾಡಲ್]] ಎಂದೇ ಹೆಸರಾಗಿರುವಂತಹ ಕಾರ್. ಇದು 1968ರಿಂದಲೂ ಉತ್ಪಾದನೆಯಾಗುತ್ತಿದ್ದು,ಈ ಮಾಡಲ್ ನ ಮೊದಲ ಸಂತತಿಯು ಕಂಪನಿಯ ಸ್ಥಾಪಕ ಕ್ರಿಯಾಶೀಲ ವಿನ್ಯಾಸಕಾರರಾದ [[ಸರ್ ವಿಲಿಯಂ ಲಿಯಾನ್ಸ್]] ವಿನ್ಯಾಸಗೊಳಿಸಿದ ಕಡೆಯ ಮಾಡಲ್ ಆಗಿದೆ. 2003ರ ಪೂರ್ವಭಾಗದಲ್ಲಿ, ಮೂರನೆಯ ತಲೆಮಾರಿನ XJ ಪ್ರದರ್ಶನಮಳಿಗೆಗಳಿಗೆ ಲಗ್ಗೆಯಿಟ್ಟಿತು ಮತ್ತು ಕಾರ್ ನ ಹೊರಭಾಗ ಮತ್ತು ಒಳಭಾಗಗಳು ಸಾಂಪ್ರದಾಯಿಕ ರೀತಿಯಲ್ಲಿಯೇ ಇದ್ದರೂ ಸಹ, ಈ ಕಾರ್ ಸಂಪೂರ್ಣವಾಗಿ ಮರು-ಯಂತ್ರರಚನಾ ಕೌಶಲಕ್ಕೆ ಒಳಗಾಗಿತ್ತು. ಅದರ ಶೈಲಿಯು ಹಲವಾರು ಮೋಟಾರ್ ಬಾತ್ಮೀದಾರರಿಂದ ಕಟು ವಿಮರ್ಶೆಗೆ ಒಳಗಾಯಿತು; ಈ ಕಾರ್ ಪುರಾತನ ಕಾಲದ ಕಾರ್ ನಂತೆ ಕಾಣುತ್ತದೆ ಮತ್ತು ಇದರ ಹಿಂದಿನ ಕಾರ್ ಗಿಂತಲೂ ಆಧುನಿಕ ರೀತಿಯಲ್ಲಿದೆಯೆಂದು ಗುರುತಿಸುವುದು ಕಷ್ಟ ಎಂಬ ಟೀಕೆಗಳ ಬಂದವಲ್ಲದೆ ಿನ್ನೂ ಕೆಲವರು ಮಾರ್ಕ್ 2ರಿಂದ ಮಾರ್ಕ್ 3 KJಗೆ ಬದಲಾದ ಸಂದರ್ಭದಲ್ಲೇ 'ಲಿಯಾನ್ಸ್ ಲೈನ್' ಎಲ್ಲೋ ಕಳೆದುಹೋಯಿತೆಂದರು. ಹೊರ ಆಕಾರದ ಅಡಿಯಲ್ಲೇ ಬಹಳವೇ ತಾಂತ್ರಿಕವಾಗಿ ಮುಂದುವರೆದ ಅಲ್ಯುಮಿನಿಯಮ್ ರಚನೆಯು XJಯನ್ನು ತನ್ನ ಶ್ರೇಣಿಯಲ್ಲಿನ ಸರಿಸುಮಾರು ಉತ್ತುಂಗಕ್ಕೆ ಕೊಂಡೊಯ್ದಿದ್ದುದನ್ನೂ ಸಹ ಈ ಟೀಕಾಕಾರರು ಗಮನಿಸಲಾರದಾದರು.<ref>{{cite web |url=http://www.autocar.co.uk/jaguar/xj-series/ |title=Jaguar XJ Series |publisher=Autocars.co.uk |accessdate=2009-06-19}}</ref> 2009ರಲ್ಲಿ ಆರಂಭಗೊಂಡ ನಾಲ್ಕನೆಯ ತಲೆಮಾರಿನ XJ ಹೊರವಿನ್ಯಾಸದಲ್ಲಿ ಹಿಂದಿನವುಗಳಿಗಿಂತಲೂ ಭಿನ್ನವಾಗಿದ್ದು, ಇದೇ ಕಂಪನಿಯವರ [[XF]] ಮತ್ತು [[XK]] ಮಾಡಲ್ ಗಳ ಮೂಲಕ ವಿನ್ಯಾಸದಲ್ಲಿ ಕಂಡುಬಂದ ಬದಲಾವಣೆಗಳ ಜಾಡನ್ನೇ ಹಿಡಿದಿತ್ತು.
XJಯ ಬೆಲೆಯು £44,500 ರಿಂದ £59,000ರ ವರೆಗಿದ್ದು,ಕ್ರೀಡಾ ಮಾಡಲ್ ಆದ ಸೂಪರ್ V8, £50,000ಗಳ ಆರಂಭ ಬೆಲೆಯಿಂದ ಲಭ್ಯವಿದೆ.<ref>{{cite web |url=http://www.carpages.co.uk/guide/jaguar/jaguar-xj-guide.asp |title=Jaguar XJ - New Car Data |publisher=carpages.co.uk |accessdate=2009-06-19 |archive-date=2008-09-07 |archive-url=https://web.archive.org/web/20080907015649/http://www.carpages.co.uk/guide/jaguar/jaguar-xj-guide.asp |url-status=dead }}</ref> ಹೆಸರೇ ಸೂಚಿಸುವಂತೆ ಸೂಪರ್ 8ರಲ್ಲಿ ಸೂಪರ್ ಚಾರ್ಜ್ ಗೊಂಡ 4.2 ಲೀಟರ್ V8 ಎಂಜಿನ್ ಇದ್ದು, ಇದು ಕಾರ್ ನ ವೇಗವು {{convert|0|to-|60|mph|abbr=on}}ಯಿಂದ ಕೇವಲ 5.0 ಸೆಕೆಂಡ್ ಗಳಲ್ಲಿ ತಲುಪುವಂತೆ ಮಾಡುತ್ತದೆ. ಲಿಮೋಸಿನ್ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತಿರಲು, ಎಲ್ಲಾ XJ ಮಾಡಲ್ ಗಳಲ್ಲೂ [[ನೀಳವಾದ ವೀಲ್ ಬೇಸ್]] ನೀಡುವ ಸೌಲಭ್ಯವಿದ್ದು, ಈ ಸೌಲಬ್ಯವು ಕ್ಯಾಬಿನ್ ನ ಒಳಗೆ ಹೆಚ್ಚು ಜಾಗ ದೊರೆಯಲು ಅನುಕೂಲವಾಗಿಸುತ್ತದೆ.<ref>{{cite web |url=http://www.jaguar.co.uk/uk/en/xj/models_pricing/models/models.htm?route=_uk_en_xj_highlights_highlights_performance@__link__InfoBlockLink_3 |title=Jaguar XJ - models |publisher=Jaguar Cars Ltd. |accessdate=2009-06-19 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
ಒಂದು [[ವಿನೂತನ XJ]] ಮಾಡಲ್ ಜುಲೈ 9, 2009ರಂದು ಲಂಡನ್ ನ [[ಸಾಚೀ ಗ್ಯಾಲರಿ]]ಯಲ್ಲಿ ನಡೆದ ಒಂದು ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಈ ಹೊಸ ಕಾರ್ ನ ಉತ್ಪಾದನೆಯು 2009ರ ಕೊನೆಯಲ್ಲಿ ಆರಂಭವಾಗುವ ನಿರೀಕ್ಷೆಯಿದ್ದು, 2010ರ ಆರಂಭದಲ್ಲಿ ರವಾನೆಯಾಗುವ ಸಾಧ್ಯತೆಗಳಿವೆ. ಇದು ಹಿಂದಿನ ಟೀಕೆಗಳನ್ನು ಗಮನದಲ್ಲಿರಿಸಿಕೊಂಡು, ಬಹಳವೇ ಆಧುನಿಕವಾದ ಆಕಾರವನ್ನು ಜಗ್ವಾರ್ ನ ಪರಿಧಿಯಲ್ಲಿಯೇ ಸ್ಪಷ್ಟವಾಗಿ ನೀಡುತ್ತಿದ್ದು, ಹೆಚ್ಚಿನ ಯೌವನಭರಿತತೆ ಮತ್ತು ಸಮಕಾಲೀನತೆಗೆ ಪುಷ್ಟಿ ನೀಡಿದ್ದು, ಒಳಭಾಗದಲ್ಲಿ ಸಮಕಾಲೀನ ವಾತಾವರಣವನ್ನು ಸೃಷ್ಟಿಸಿದ್ದು ಇಂದಿನ ತಲೆಮಾರಿಗೆ ಮೆಚ್ಚಿಗೆಯಾಗುವ ರೀತಿಯ ಮಾಡಲ್ ಆಗಿದೆ.<ref name="bbc_20090709">{{Cite news |title=Changing face of Jaguar |date=9 July 2009 |publisher=[[BBC News]] |url=http://news.bbc.co.uk/1/hi/england/west_midlands/8140482.stm |accessdate=2009-07-15}}</ref>
==== XK ====
[[ಚಿತ್ರ:Jaguar XK8 Cabriolet front 20070520.jpg|thumb|right|ಜಗ್ವಾರ್ XK]]
{{Main|Jaguar XK}}
ಜಗ್ವಾರ್ XK8ರ ಬದಲಾಗಿ 2006ರಲ್ಲಿ ಕಂಪನಿಯು ಲೋಕಕ್ಕೆ ಪರಿಚಯಿಸಿದ ಐಷಾರಾಮಿ [[ಗ್ರ್ಯಾಂಡ್ ಟೂರರ್]] ಎಂಬ ಪ್ರವಾಸಯೋಗ್ಯ ಕಾರ್ ಜಗ್ವಾರ್ XK. XKಯು ಎರಡು-ಬಾಗಿಲಿನ ಕೂ ರೀತಿಯಲ್ಲಿಯೂ ಮತ್ತು ಎರಡು-ಬಾಗಿಲಿನ [[ಕಾರ್ಬಿಯೊಲೆಟ್]]/[[ಕನ್ವರ್ಟಿಬಲ್]] ರೀತಿಗಳಲ್ಲಿಯೂ ಲಭ್ಯವಿದೆ..
XK ಯ ದರವು £60,000 ರಿಂದ £71,000 ಆಗಿರುತ್ತದೆ.
==== R ಮಾಡಲ್ ಗಳು ====
=== ಐತಿಹಾಸಿಕ ಮಾಡಲ್ ಗಳು ===
ಜಗ್ವಾರ್ ಕಂಪನಿಯು ಯುದ್ಧ-ಪೂರ್ವದಲ್ಲಿ 1.5, 2.5 ಮತ್ತು 3.5 ಲೀಟರ್ ಮಾಡಲ್ ಗಳ ಉತ್ಪಾದನೆ ಆರಂಭಿಸಿತು; ಇವು [[ಸ್ಟಾಂಡರ್ಡ್ ಮೋಟಾರ್ ಕಂಪನಿ]] ರಚಿಸಿದ ಎಂಜಿನ್ ಗಳನ್ನು ಹೊಂದಿದ್ದವು. 1.5 ಲೀಟರ್ ನ ನಾಲ್ಕು-ಸಿಲಿಂಡರ್ ವುಳ್ಳ ಎಂಜಿನ್ ಅನ್ನು ಅಂದಿಗೂ ಸ್ಟಾಂಡರ್ಡ್ ನವರೇ ಸರಬರಾಜು ಮಾಡುತ್ತಿದ್ದರು, ಆದರೆ ಎರಡು ದೊಡ್ಡದಾದ ಆರು-ಸಿಲಿಂಡರ್ ಎಂಜಿನ್ ಗಳನ್ನು ಜಗ್ವಾರ್ ತಮ್ಮಲ್ಲೇ ತಯಾರಿಸಿಕೊಂಡಿತು. ಈ ಕಾರ್ ಗಳು ಅನಧಿಕೃತವಾಗಿ ಮಾರ್ಕ್ IVಗಳೆಂದೇ ಖ್ಯಾತವಾಗಿವೆ.
[[ಚಿತ್ರ:Jaguar3,5 SS DHC 1939.jpg|thumb|right|1939ರ ಜಗ್ವಾರ್ Mk IV 3½ ಲೀಟರ್]]
ಯುದ್ಧದ ನಂತರದ ಮೊದಲ ಮಾಡಲ್ 1948ರ ಮಾರ್ಕ್ V ಆಗಿದ್ದು, ಇದು 2.5 ಅಥವಾ 3.5 ಲೀಟರ್ ಎಂಜಿನ್ ಗಳನ್ನು ಹೊಂದಿದಂತೆ ಲಭ್ಯವಿದ್ದು,ಯುದ್ಧ-ಪೂರ್ವ ಮಾಡಲ್ ಗಳಿಗಿಂತಲೂ ಹೆಚ್ಚು ಅಚ್ಚುಕಟ್ಟಾದ ಆಕಾರವನ್ನು ಹೊಂದಿದ್ದುದಲ್ಲದೆ ಪ್ರಮುಖವಾಗಿ ಸ್ವತಂತ್ರವಾದ ಮುಂಭಾಗದ ಸಸ್ಪೆಂಷನ್ ಮತ್ತು ಹೈಡ್ರಾಲಿಕ್ ಬ್ರೇಕ್ ಗಳನ್ನು ಹೊಂದಿತ್ತು.
[[ವಿಲಿಯಮ್ ಹೇಯ್ನ್ಸ್]], [[ವಾಲ್ಟರ್ ಹಸನ್]] ಮತ್ತು ಕ್ಲಾಡ್ ಬೇಯ್ಲಿಯವರು ರೂಪಿಸಿದ 3.5ಲೀಟರ್ [[ಹೆಮಿ-ಹೆಡ್]] ಆರು-ಸಿಲಿಂಡರ್ ಗಳುಳ್ಳ ಎಂಜಿನ್, 1940ರ BMW 328 ಕೂ ಹೊಂದಿದ್ದ ಆಕಾರದ ರೂಪದ ಸರಿಸುಮಾರು ನಕಲು ಹಾಗೂ ನೂತನ XK ಅವಳಿ [[ಶಿರೋಪರಿ ಕ್ಯಾಂಷ್ಯಾಫ್ಟ್]](DOHC)ಗಳನ್ನು ಹೊಂದಿದ್ದ 1948ರ XK120 ಕ್ರೀಡಾ ಕಾರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದುದು ಈ ಕಂಪನಿಯ ಮಹತ್ತರ ಸಾಧನೆಯೆಂದು ಜನಜನಿತವಾಯಿತು. ಬೆಂಕಿಯೇಳುವಿಕೆಯ ವಿರುದ್ಧ ಕಾವಲು ಕಾಯಲು ಯುದ್ಧಕಾಲದಲ್ಲಿ ದೀರ್ಘರಾತ್ರಿಗಳನ್ನು ಕಳೆಯುತ್ತಿದ್ದಾಗ ಈ ಎಂಜಿನ್ ಅನ್ನು ವಿನ್ಯಾಸಗೊಳಿಸಲಾಯಿತು. ಹಲವಾರು ಯತ್ನಗಳ ನಂತರ ಕಡೆಗೆ ಒಂದು ವಿನ್ಯಾಸವನ್ನು ಅಂಗೀಕರಿಸಲಾಯಿತು. "ಅದರ ಸದ್ದನ್ನು ತಗ್ಗಿಸಿರಿ" ಎಂದು ಮಾಲಿಕ ವಿಲಿಯಮ್ ಲಿಯಾನ್ಸ್ ಹೇಳುವವರೆಗೂ ಈ ವಿನ್ಯಾಸಕಾರ್ಯ ನಡೆದೇ ಇತ್ತು. ಮೂಲತಃ ಕಂಪನಿಯು ಹೊರತರಬಯಸಿದ್ದ ಹೊಸ ಮಾರ್ಕ್ VII ಸಲೂನ್ ಗೆ ಈ ನೂತನ ಎಂಜಿನ್ ಆಳವಡಿಸುವ ಯೋಜನೆಯಿದ್ದು ಎಂಜಿನ್ ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲೆಂದು ಕೊಂಚ ಕಾಲದ (ಸಣ್ಣ) ಉತ್ಪಾದನಾ ವಿನ್ಯಾಸದ ಸಲುವಾಗಿ ಕೇವಲ 200 ಕಾರ್ ಗಳನ್ನು ಮಾತ್ರ ತಯಾರಿಸುವ ಯೋಜನೆಯಿದ್ದಿತು. ಆದರೆ XK120ಅನ್ನು ಜನತೆ ಸ್ವಾಗತಿಸಿದ ಅಮೋಘತೆಯು ಈ ಕಾರನ್ನು 1954ರವರೆಗೂ ತಯಾರಿಸಲೇಬೇಕಾದ ರಿತಿಯಿದ್ದಿತು; ತದನಂತರ ತಯಾರಿಸಲ್ಪಟ್ಟ XK140, XK150, ಮತ್ತು E-ಮಾದರಿ ಕಾರ್ ಗಳು ಜಗ್ವಾರ್ ಕ್ರೀಡಾ ಕಾರ್ ಗಳ ಮಾರುಕಟ್ಟೆಯಲ್ಲಿ ಮುಂದುವರೆಯಲು ಪೂರಕವಾದವು.
[[ಚಿತ್ರ:Xke-PB.jpg|left|thumb|'E-ಮಾದರಿ'ಯ ಶಕ್ತಿಯ ಉಬ್ಬರ]]
ಅಮೆರಿಕ ಮಾರುಕಟ್ಟೆಗೆಂದೇ ತಯಾರಿಸಿದ ದೊಡ್ಡ ಮಾರ್ಕ್ VII ಸಲೂನ್ ಅನ್ನು 1951ರಲ್ಲಿ ಪರಿಚಯಿಸಿದ ಜಗ್ವಾರ್ ಗೆ ಬೇಡಿಕೆಗಳ ಸುರಿಮಳೆಯೇ ಆಯಿತು. ಮಾರ್ಕ್ VII ಮತ್ತು ನಂತರದ ಕಾರುಗಳು ''[[ರೋಡ್ & ಟ್ರ್ಯಾಕ್]]'', ಮತ್ತು ''[[ದ ಮೋಟಾರ್]]'' ಗಳಂತಹ ಪತ್ರಿಕೆಗಳಿಂದ ಅಮೋಘವಾದ ವಿಮರ್ಶೆಗಳನ್ನು ಹೊಂದಿದವು. 1956ರಲ್ಲಿ ಮಾರ್ಕ್ VII ಪ್ರತಿಷ್ಠಿತ [[ಮಾಂಟೀ ಕಾರ್ಲೋ ರಾಲಿ]]ಯಲ್ಲಿ ಗೆಲುವನ್ನು ಸಾಧಿಸಿತು.
1955ರಲ್ಲಿ ಉತ್ಪಾದನೆಗೊಂಡ ಮಾರ್ಕ್ ಇ ಸಣ್ಣ ಸಲೂನ್ ಜಗ್ವಾರ್ ತಯಾರಿಸಿದ ಮೊದಲ [[ಮಾನೋಕಾಕ್]]
(ಯೂನೀ ಬಾಡಿ) ಹೊಂದಿದ ಕಾರ್ ಆಗಿದ್ದು XK ಎಂಜಿನ್ನಿನ ಮಾದರಿಯ 2.4 ಲೀಟರ್ ಶಾರ್ಟ್ ಸ್ಟ್ರೋಕ್ ರೀತಿಯ ಎಂಜಿನ್ನನ್ನು ಹೊಂದಿತ್ತು. 1959ರಲ್ಲಿ ಈ ಕಾರನ್ನು ಮತ್ತೂ ಉತ್ತಮಗೊಳಿಸಿ, ಮೊದಲಿಗಿಂತಲೂ ದೊಡ್ಡದಾದ ಎಂಜಿನ್ ಅಳವಡಿಸಿ, ಕಿಟಕಿಗಳ ಅಳತೆಯನ್ನು ಹೆಚ್ಚಿಸಿ ತಯಾರಿಸಿದ ಕಾರೇ ಜಗ್ವಾರ್ ಕಂಪನಿಗೆ ಬಹಳವೇ ಹೆಸರು ತಂದ ಮಾಡಲ್ ಗಳ ಪೈಕಿ ಪ್ರಮುಖವಾದ ಮಾರ್ಕ್ 2. ಸಣ್ಣದಾಗಿ, ಹಗುರವಾಗಿ, ಶಕ್ತಿಯುತವಾದ ಎಂಜಿನ್ ಹೊಂದಿದ್ದ ಈ ಕಾರು ಬ್ರಿಟಿಷ್ ಪೊಲೀಸ್ ಪಡೆಗೆ ಬಹಳವೇ ಪ್ರಿಯವಾಯಿತು.
1956ರ ಮಾರ್ಕ್ VIII ಮತ್ತು 1958ರ ಮಾರ್ಕ್ IX ಕಾರ್ ಗಳು ಮಾರ್ಕ್ VIIರ ಉತ್ತಮಗೊಂಡ ಆವಿಷ್ಕಾರಗಳೇ ಆಗಿದ್ದವು, ಆದರೆ 1061ರ ಮಾರಕ್ X ಸಂಪೂರ್ಣವಾಗಿ ಹೊಸ ವಿನ್ಯಾಸವುಳ್ಳದ್ದಾಗಿದ್ದು ಯೂನೀಬಾಡಿ ಮತ್ತು ಸರ್ವತೋಮುಖ ಸ್ವತಂತ್ರ ಸಸ್ಪೆಂಷನ್ ಹೊಂದಿದ ದೊಡ್ಡ ಸಲೂನ್ ಆಗಿತ್ತು.
ಮಾರ್ಕ್ 10ರ ಸ್ವತಂತ್ವಾದ ಹಿಂದಿನ ಸಸ್ಪೆಂಷನ್ ಅನ್ನು 1963ರ S-ಮಾದರಿಯಲಗಲಿ ಅಳವಡಿಸಲಾಗಿ ಆ ಕಾರು ಮಾರ್ಕ್ 2ವನ್ನು ಹೋಲುತ್ತಿತ್ತು ಮತ್ತು 1967ರಲ್ಲಿ ಆ ಕಾರನ್ನು ಮಾರ್ಕ್ ೨ ಎಂಬುದರ ಬದಲಾಗಿ 240/340 ರೇಂಜ್ ಎಂದು ಮರುನಾಮಕರಣ ಮಾಡಿದರು. 1966ರ 420ಯು ಡೈಮ್ಲರ್ ಸಾವರೀನ್ ಎಂಬ ಹೆಸರಿನಡಿಯಲ್ಲೂ ಮಾರಾಟವಾಗಿ, S-ಮಾದರಿಯ ಕಾರಿನ ಮುಂಭಾಗಕ್ಕೆ ಹೊಸ ಆಕಾರವಿತ್ತಂತಹುದಾಗಿದ್ದು, 1968ರಲ್ಲಿ S-ಮಾದರಿಯ ಎಂಬ ಹೆಸರನ್ನು ಬಿಡುವವರೆಗೂ,ಎರಡೂ ಕಾರುಗಳು ಏಕಕಾಲದಲ್ಲಿ ಮಾರುಕಟ್ಟೆಯಲ್ಲಿದ್ದಂತಹವಾಗಿದ್ದವು. 1966ರಲ್ಲಿ ಮಾರ್ಕ್ X 420G ಎಂದು ಕರೆಯಲ್ಪಡಲಾಯಿತು.
[[ಚಿತ್ರ:JaguarXJ220.jpg|thumb|XJ220 ಜಗತ್ತಿನ ಅತಿ ವೇಗದ ಉತ್ಪಾದಕ ಕಾರ್ ಆಗಿತ್ತು.]]
ಇತ್ತೀಚಿನ ಸಲೂನ್ ಗಳ ಪೈಕಿ ಅತ್ಯಂತ ಗಮನಾರ್ಹವಾದುದೆಂದರೆ [[XJ]] (1968ರಿಂದ ಇಂದಿನವರೆಗೂ), ಇದು ಇಂದಿಗೂ ಹಲವಾರು ಜನರ 'ಜಗ್ವಾರ್ ಎಂದರೆ ಇದೇ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾರ್ ಆಗಿದೆ. 1968ರ ನಂತರ I XJ ಸರಣಿಯ ಕಾರುಗಳು ಪ್ರಮುಖವಾದ ಬದಲಾವಣೆಗಳನ್ನು ಹೊಂದುತ್ತಾ ಸಾಗಿದವು; 1973(ಸರಣಿ IIಆಗಿ), 1979 (ಸರಣಿ III), 1986 ಯೂರೋಪ್/1987 ಯುನೈಟೆಡ್ ಸ್ಟೇಟ್ಸ್ (XJ40), 1995 (X300), 1997 ( V8-ಚಾಲಿತ X308), 2003 (ಪ್ರಸ್ತುತ ಮಾಡಲ್, X350)ಗಳಾಗಿ ಇದರ ಬೆಳವಣಿಗೆಯನ್ನು ಗುರುತಿಸಬಹುದಾಗಿದೆ. XJ ಸರಣಿಯ ಅತ್ಯಂತ ಐಷಾರಾಮಿ ಮಾಡಲ್ ಗಳು [[ವ್ಯಾಂಡೆನ್ ಪ್ಲಾಸ್]] (US) ಅಥವಾ [[ಡೈಮ್ಲರ್]] (ಜಗದ ಮಿಕ್ಕೆಲ್ಲ ಕಡೆಗಳಲ್ಲಿ) ಸಾಮಫಲಕಗಳನ್ನು ಹೊಂದಿರುತ್ತವೆ.
ಉತ್ಪಾದಿತ ಕಾರ್ ಗಳ ಪೈಕಿ ಅತ್ಯಂತ ವೇಗವಾಗಿ (350 km/h, 217 mph)ಚಲಿಸುವ ವಿಶ್ವದಾಖಲೆಯನ್ನು ಸೃಷ್ಠಿಸಿದ ಹೆಮ್ಮೆ XJ220(1992–1994)ದಾಗಿತ್ತು.
=== ವಿಶೇಷ ಮಾಡೆಲ್ ಗಳು ===
<div style="float:left;width:50%"></div>
==== ದೊಡ್ಡ ಎಕ್ಸಿಕ್ಯುಟಿವ್ ====
* 1935–1948 [[2½ ಲೀಟರ್ ಸಲೂನ್]]
* 1937–1948 3[[½ ಲೀಟರ್ ಸಲೂನ್]]
* 1948–1951 [[ಮಾರ್ಕ್ V]]
* 1951–1957 [[ಮಾರ್ಕ್ VII (& VIIM)]]
* 1957–1959 [[ಮಾರ್ಕ್ VIII]]
* 1959–1961 [[ಮಾರ್ಕ್ IX]]
* 1961-1970 [[ಮಾರ್ಕ್ X]]
* 1966-1970 [[420ಜಿ]]
* 1968–1987 [[XJ6]] ಸರಣಿ 1, 2 & 3
* 1972–1992 [[XJ12]]
* 1986–1994 [[XJ6]] (XJ40)
* 1993–1994 [[XJ12]] (XJ81)
* 1995–1997 [[XJ6 & XJ12]] (X300 & X301)
* 1998–2003 [[XJ8]] (X308)
* 2004–2009 [[XJ]] (X350)
* 2009–ಇಂದಿನವರೆಗೂ [[XJ]] (X351)
==== ಕಾಂಪ್ಯಾಕ್ಟ್(ಸಂಕ್ಷೇಪ) ಎಕ್ಸಿಕ್ಯುಟಿವ್ ====
* 1935–1949 [[1½ ಲೀಟರ್ ಸಲೂನ್]]
* 1955–1959 [[ಮಾರ್ಕ್ 1]]
* 1959–1967 [[ಮಾರ್ಕ್ 2]]
* 1963–1968 [[S-ಮಾದರಿ]]
* 1966–1968 [[420]]
* 1966–1968 [[240 & 340]]
* 1999-2008 [[S-ಮಾದರಿ]]
* 2001-ಇಂದಿನವರೆಗೂ [[X-ಮಾದರಿ]]
* 2008-ಇಂದಿನವರೆಗೂ [[XF]]
<div style="float:right;width:50%"></div>
==== ಕ್ರೀಡೆಗಾಗಿ ====
* 1948–1954 [[XK120]]
* 1954–1957 [[XK140]]
* 1957–1961 [[XK150]]
* 1961–1974 [[E-ಮಾದರಿ]]
* 1975–1996 [[XJ-S]]
* 1992-1994 [[XJ220]]
* 1997–2005 [[XKR]] (X100)
* 1996–2006 [[ಜಗ್ವಾರ್ XK8]]<ref>{{cite web|url=http://www.autoexpress.co.uk/carreviews/usedcartests/204225/jaguar_xk8.html |title=Jaguar XK8 | Used Car Tests | Car Reviews |publisher=Auto Express |date=2006-12-05 |accessdate=2009-09-24}}</ref>
* 2007-ಇಂದಿನವರೆಗೆ [[XKR]] (X150)
==== ರೇಸಿಂಗ್ ಮತ್ತು ಸ್ಪರ್ಧೆಗಳು ====
* 1950ರ ದಶಕದಲ್ಲಿ [[C-ಮಾದರಿ]]
* 1950ರ ದಶಕದಲ್ಲಿ [[D-ಮಾದರಿ]]
* 1960ರ ದಶಕದಲ್ಲಿ [[E-ಮಾದರಿ ಹಗುರವಾದದ್ದು]]
* 1985-1992 XJR-5 ರಿಂದ XJR-15
* 2009 ಬೋನ್ ವಿಲ್ಲೆ {{Convert|225.675|mi/h|km/h|3|abbr=on}}XFR
{{-}}
[[ಚಿತ್ರ:Jaguar MK II, Bj 1963 (Sommer 2000) ret.jpg|thumb|ಜಗ್ವಾರ್ ಮಾರ್ಕ್ 2]]
=== ಹೊಸ ಕಲ್ಪನೆಯ ಮಾದರಿಗಳು ===
* E1A - 1950ರ E-ಮಾದರಿಯ ಕಲ್ಪಿತ ವಾಹನ
* E2A - ಎರಡನೆಯ E-ಮಾದರಿ ಕಲ್ಪಿತ ವಾಹನ;ಇದನ್ನು ಲೀಮಾನ್ಸ್ ನಲ್ಲಿ ಮತ್ತು ರೇಸಿಂಗ್ ಗಾಗಿ USAಯಲ್ಲಿಉಪಯೋಗಿಸಲಾಗಿತ್ತು.
* ಪಿರಾನಾ (1967)
* XJ13 - ಲೀಮಾನ್ಸ್ ನಲ್ಲಿ ರೇಸ್ ಗೆಂದು ರಚಿಸಿದ್ದು, ಎಂದೂ ಓಡಲಿಲ್ಲ
* XK180 (1998)
* F-ಮಾದರಿ (2000) – ರೋಡ್ ಸ್ಟರ್, XK8 ನಂತೆಯೇ, ಆದರೆ ಚಿಕ್ಕದು.
* R-ಕೂ (2002) – ಐಷಾರಾಮಿ ನಾಲ್ಕು-ಸೀಟರ್ ಕೂ, ಇದಕ್ಕೆ ಅತಿ ಹತ್ತಿರದ ಸ್ಪರ್ಧಿಯೆಂದರೆ [[ಬೆಂಟ್ಲೀ ಕಾಂಟಿನೆಂಟಲ್ GT]]
* ಫ್ಯುವೋರ್ XF 10 (2003)
* R-D6 (2003) – ಸಂಕ್ಷೇಪವಾದ ನಾಲ್ಕು-ಸೀಟುಗಳುಳ್ಲ ಕೂ
* XK-RR – ಕಡೆಯ ತಲೆಮಾರಿನ [[XK]] ಕೂ ನ ಶ್ರೇಷ್ಠ-ಕಾರ್ಯಕ್ಷಮತೆಯ ಮಾದರಿ
* XK-RS – ಹೋದ ತಲೆಮಾರಿನ [[XK]] ಕಂವರ್ಟಿಬಲ್ ನ ಮಾದರಿಯ ಮತ್ತೊಂದು ಕಾರ್ಯಕ್ಷಮತೆಗೆ-ಸೂಚಿತವಾದ ಮಾದರಿ
* ಕಾಂಸೆಪ್ಟ್ ಎಯ್ಟ್ (2004) – ನೀಳ-ವೀಲ್ ಬೇಸ್ ಹೊಂದಿದ್ದ [[XJ]] ಮಾಡಲ್ ನ ಉನ್ನತ-ಐಷಾರಾಮೀ ಮಾದರಿಯ ಅವತರಣಿಕೆ
* [[C-XF]] (2007)
== ಎಂಜಿನುಗಳು ==
ಜಗ್ವಾರ್ ತನ್ನ ಸ್ವಂತ ಉಪಯೋಗಕ್ಕಾಗಿ ನಾಲ್ಕು ತಲೆಮಾರಿನಿಂದ ಎಂಜಿನ್ ಗಳನ್ನು ರೂಪಿಸಿದೆ.
* ಐತಿಹಾಸಿಕ ಎಂಜಿನ್ ಗಳು:
** [[ಜಗ್ವಾರ್ XK6 ಎಂಜಿ]]ನ್ – [[ಇನ್ ಲೈನ್-6]]
** [[ಜಗ್ವಾರ್ V12 ಎಂಜಿನ್]]– [[V12]]
** [[ಜಗ್ವಾರ್ AJ6 ಎಂಜಿನ್]] – [[ಇನ್ ಲೈನ್-6]]
** [[ಜಗ್ವಾರ್ AJ6 ಎಂಜಿನ್]]– [[ಇನ್ ಲೈನ್-6]]
* ಈಗಿನ ಎಂಜಿನ್ ಗಳು:
** [[ಜಗ್ವಾರ್ AJ-V8 ಎಂಜಿನ್]] – [[V8]]
** [[ಜಗ್ವಾರ್ AJ-V6 ಎಂಜಿನ್]] – [[V6]]
** [[ಜಗ್ವಾರ್ AJD-V6 ಎಂಜಿನ್]] – [[V6]]
== ವಾಹನ ಕ್ರೀಡೆಗಳು ==
:''ಇವನ್ನೂ ನೋಡಿರಿ:[[ಜಗ್ವಾರ್ ರೇಸಿಂಗ್]] ಮತ್ತು [[ಜಗ್ವಾರ್ XJR ಕ್ರೀಡಾಕಾರ್ ಗಳು]]''
[[ಚಿತ್ರ:Webber usgp 2004.jpg|thumb|left|2004ರಲ್ಲಿ ಮಾರ್ಕ್ ವೆಬ್ಬರ್ ರಿಂದ ಚಲಾಯಿಸಲ್ಪಡುತ್ತಿರುವ ಜಗ್ವಾರ್ R5 - F1ನಲ್ಲಿ ಆ ತಂಡದ ಕಡೆಯ ಋತು.]]
[[ಸ್ಪೋರ್ಟ್ಸ್ ಕಾರ್ ರೇಸಿಂಗ್]] ನಲ್ಲಿ ಕಂಪನಿಯು ಪ್ರಮುಖವಾದ ಯಶವನ್ನು ಗಳಿಸಿದ್ದು, ವಿಶೇಷವಾಗಿ [[ಲೇ ಮಾನ್ಸ್ 24 ಗಂಟೆಗಳ]] ರೇಸ್ ನಲ್ಲಿ ಯಶ ಪಡೆದಿದೆ. ಗೆಲುವುಗಳು {{24hLM|1951}}ಮತ್ತು{{24hLM|1953}}ರಲ್ಲಿ [[C-ಮಾದರಿ]] ಕಾರ್ ಮೂಲಕ, ನಂತರ {{24hLM|1955}},{{24hLM|1956}}ಮತ್ತು{{24hLM|1957}}ರಲ್ಲಿ [[D-ಮಾದರಿ]] ಕಾರ್ ಮೂಲಕ ಪ್ರಾಪ್ತವಾದವು. ಈ ಅವಧಿಯಲ್ಲಿ ರೇಸಿಂಗ್ ತಂಡದ ಮ್ಯಾನೇಜರ್(ವ್ಯವಸ್ಥಾಪಕ)ರಾಗಿದ್ದ ಲಾಫ್ಟೀ ಇಂಗ್ಲೆಂಡ್ ತದನಂತರ, 1970ರ ದಶಕದ ಪೂರ್ವಭಾಗದಲ್ಲಿ ಜಗ್ವಾರ್ ಕಂಪನಿಯ CEO ಆಗಿ ನೇಮಕಾತಿ ಹೊಂದಿದರು. [[XJ13]]ರ ನಮೂನೆಯನ್ನು 1960ರ ಮಧ್ಯಭಾಗದಲ್ಲಿಯೇ ರಚನೆ ಮಾಡಿದ್ದರೂ, ಆ ಕಾರನ್ನು ರೇಸ್ ಗೆ ಎಂದೂ ಉಪಯೋಗಿಸಲೇ ಇಲ್ಲ ಮತ್ತು, ಯೂರೋಪಿಯನ್ ಸ್ಪೋರ್ಟ್ಸ್ ಕಾರ್ ರೇಸ್ ಗಳಿಗೆಂದು 1980ರ ಮಧ್ಯಭಾಗದಲ್ಲಿ [[ಟಾಮ್ ವಾಕಿಂನ್ ಷಾ]]ರವರ [[TWR]] ತಂಡವು ಜಗ್ವಾರ್ V12-ಎಂಜಿನ್ನುಳ್ಳ ಕ್ರೀಡಾಕಾರ್ ಗಳ ನಮೂನೆಯನ್ನು ಕಲ್ಪಿಸಿ, ಸಿದ್ಧಪಡಿಸುವವರೆಗೂ, ಆ ಖ್ಯಾತ ರೇಸ್ ನಿಂದ ಹಲವಾರು ವರ್ಷಗಳು ಜಗ್ವಾರ್ ದೂರವೇ ಉಳಿದಿತ್ತು. ಈ ತಂಡವು 1987ರಿಂದ ಸತತವಾಗಿ ಜಯಗಳಿಸಲಾರಂಭಿಸಿ, ಕಾರ್ಖಾನೆಯ ಹೆಚ್ಚಿನ ಬೆಂಬಲ ಪಡೆದುದರ ವತಿಯಿಂದ 1988 ಮತ್ತು 1990ರಲ್ಲಿ ಲೀ ಮಾನ್ಸ್ ರೇಸ್ ನಲ್ಲೂ ಗೆಲುವು ಸಾಧಿಸಿತು.
1999ರಲ್ಲಿ ಜಗ್ವಾರ್ ತಮ್ಮ ಕಾರ್ಪೊರೇಷನ್ ನ [[ಫಾರ್ಮಲಾ ಒನ್]] ನಲ್ಲಿ ಭಾಗವಹಿಸುವುದೆಂದು ತೀರ್ಮಾನಿಸಿತು. ಫೋರ್ಡ್ [[ಸ್ಟುವರ್ಟ್ ಗ್ರ್ಯಾಂಡ್ ಪ್ರೀ]] ತಂಡವನ್ನು ಕೊಂಡುಕೊಂಡು ಅದನ್ನು [[ಜಗ್ವಾರ್ ರೇಸಿಂಗ್]] ಎಂದು ಹೆಸರಿಸಿ 2000ದ ರೇಸಿಂಗ್ ಸಮಯಕ್ಕೆ ಅಣಿಮಾಡಿತು. ಆದರೆ ಜಗ್ವಾರ್ F1 ಕ್ರಿಯೆಯಲ್ಲಿ ಯಶಸ್ವಿಯಾಗಲಿಲ್ಲ,{{F1|2000}} ಮತ್ತು{{F1|2004}} ಕಾಲಘಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಒಟ್ಟು ಐದು ಸೀಸನ್(ಸ್ಪರ್ಧಾಸಮಯದಲ್ಲಿ)ಗಳಲ್ಲಿ ಕೇವಲ ಎರಡು ಪೋಡಿಯಂ ಫಿನಿಷ್ (2ನೆಯ ಅಥವಾ 3ನೆಯ ಸ್ಥಾನಗಳಿಕೆ) ಮಾತ್ರ ಗಳಿಸಲು ಶಕ್ತವಾಯಿತು. 2004ರ ಕೊನೆಯಲ್ಲಿ, ಖರ್ಚು ಹೆಚ್ಚುತ್ತಿದ್ದು, ಫೋರ್ಡ್ ನ ಆದಾಯ ಕಡಿಮೆಯಾಗುತ್ತಿದ್ದುದರಿಂದ F1 ತಂಡವು ಅನಗತ್ಯವಾದ ಖರ್ಚೆಂದು ಭಾವಿಸಿದ ಕಂಪನಿಯು ಅದನ್ನು [[ರೆಡ್ ಬುಲ್]] ಶಕ್ತಿದಾಯಕ ಪಾನೀಯ ಕಂಪನಿಯ ಮಾಲಿಕರಾದ [[ಡೀಯ್ಟ್ ರಿಚ್]] ಮ್ಯಾಟೆಸ್ ಚಿಟ್ಝ್ ರಿಗೆ ಮಾರಿಬಿಟ್ಟಿತು ಮತ್ತು ಆ ತಂಡವು [[ರೆಡ್ ಬುಲ್ ರೇಸಿಂಗ್]] ಎಂದು ಮರುನಾಮಕರಣಗೊಂಡಿತು. 2004ರಿಂದ ಈಚೆಗೆ ಜಗ್ವಾರ್ ಅಧಿಕೃತವಾಗಿ ಯಾವುದೇ ಮೋಟಾರ್ ಸ್ಪೋರ್ಟ್ಸ್ ನಲ್ಲೂ ಭಾಗವಹಿಸಿಲ್ಲ.
ದಾಖಲಾರ್ಹ ಜಗ್ವಾರ್ ಕ್ರೀಡಾ ರೇಸ್ ಕಾರ್ ಗಳೆಂದರೆ:
* [[ಜಗ್ವಾರ್ C-ಮಾದರಿ]](1951–1953)
* [[ಜಗ್ವಾರ್ D-ಮಾದರಿ]](1954–1957)
* [[ಜಗ್ವಾರ್ ಹಗುರ E-ಮಾದರಿ]]
* [[ಜಗ್ವಾರ್ XJR ಕ್ರೀಡಾ ಕಾರ್ ಗಳು]]
* [[ಜಗ್ವಾರ್ XJR-9]](1988)
* [[XJ220]] (1988)
* [[XJR-15]] (1990)
== ವಿದ್ಯುಚ್ಚಾಲಿತ ವಾಹನಗಳು ==
"ಲೈಮೋ ಗ್ರೀನ್" ಎಂಬ UK ಸರ್ಕಾರದ [[ಟೆಕ್ನಾಲಜಿ ಸ್ಟ್ರಾಟೆಜಿ ಬೋರ್ಡ್]] ವೆಚ್ಚ ಭರಿಸಿದ ಐಷಾರಾಮಿ [[ಹೈಬ್ರಿಡ್ ಎಕ್ಸಿಕ್ಯುಟಿವ್ ಸೆಡಾನ್]] ತಯಾರಿಸುವ ಯೋಜನೆಗಾಗಿ [[ಲೋಟಸ್ ಕಾರ್ಸ್]] ಕಂಪನಿಯು ಜಗ್ವಾರ್ ಮತ್ತು [[ಕ್ಯಾಪಾರೋ]]ಗಳೊಡನೆ ಕೈಜೋಡಿಸಿತು. ಈ ವಾಹನವು [[ಪ್ಲಗ್-ಇನ್ ಹೈಬ್ರಿಡ್]] ಕಾರ್ ಗಳ ಒಂದು ಸರಣಿಯಾಗಿರುತ್ತದೆ.<ref>{{cite web |url=http://www.greencarreports.com/blog/1018769_future-jaguar-xj-may-cut-co2-via-lotus-limogreen-project |title=Future Jaguar XJ May Cut CO2 Via Lotus 'LimoGreen' Project |publisher=Green Car Reports |date=2009-02-20 |accessdate=2009-05-04 |archive-date=2009-02-23 |archive-url=https://web.archive.org/web/20090223184049/http://www.greencarreports.com/blog/1018769_future-jaguar-xj-may-cut-co2-via-lotus-limogreen-project |url-status=dead }}</ref>
== ಆಕರಗಳು ==
{{Reflist|colwidth=30em}}
== ಬಾಹ್ಯ ಕೊಂಡಿಗಳು ==
{{Commons category|Jaguar vehicles|Jaguar}}
* [http://jaguar.com/ ಜಗ್ವಾರ್ ಕಾರ್ಸ್ ನ ಅಧಿಕೃತ ವೆಬ್ ಸೈಟ್ ]
* [https://www.youtube.com/user/JaguarCarsLimited ಜಗ್ವಾರ್ ಕಾರ್ಸ್ ಯೂ ಟ್ಯೂಬ್ ಚಾನಲ್]
* {{dmoz|/Recreation/Autos/Makes_and_Models/Jaguar/}}
{{Jaguar vehicles timeline (classic)}}
{{Jaguar vehicles timeline (modern)}}
{{Tata Motors}}
{{British Car Industry}}
{{British Leyland}}
{{Interwikineeded}}
[[ವರ್ಗ:ಕಾರು ತಯಾರಕರು]]
[[ವರ್ಗ:ಕೋವೆಂಟ್ರಿಯ ಮೋಟಾರ್ ಕಂಪನಿಗಳು]]
[[ವರ್ಗ:ಬ್ರಿಟಿಷ್ ಬ್ರ್ಯಾಂಡ್ ಗಳು]]
[[ವರ್ಗ:ಜಗ್ವಾರ್]]
[[ವರ್ಗ:ಐಷಾರಾಮಿ ಮೋಟಾರ್ ವಾಹನಗಳ ತಯಾರಕರು]]
[[ವರ್ಗ:ಯುನೈಟೆಡ್ ಕಿಂಗ್ ಡಮ್ ನ ಮೋಟಾರ್ ವಾಹನ ತಯಾರಕರು]]
[[ವರ್ಗ:1982ರಲ್ಲಿ ಸ್ಥಾಪನೆಯಾದ ಕಂಪನಿಗಳು]]
[[ವರ್ಗ:ಪಶ್ಚಿಮ ಮಿಡ್ ಲ್ಯಾಂಡ್ಸ್ ನಲ್ಲಿ ಸ್ಥಾಪಿತವಾಗಿರುವ ಕಂಪೆನಿಗಳು]]
[[ವರ್ಗ:ರಾಯಲ್ ವಾರಂಟ್ ಹೊಂದಿರುವವರು]]
[[ವರ್ಗ:ವಾಹನಗಳು]]
4pifuergq1e0b7omaht5ntfz2ga0fz4
ದೂರಸಂವಹನ ವ್ಯವಸ್ಥೆ
0
26907
1382786
1380149
2026-08-15T09:12:08Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382786
wikitext
text/x-wiki
[[ಚಿತ್ರ:Téléphone Gower Bell CNAM-IMG 0564.jpg|thumb|ಪ್ಯಾರಿಸ್ನಲ್ಲಿನ ಮುಸೀ ಡಸ್ ಆರ್ಟ್ಸ್ ಎಟ್ ಮೆಟೈರ್ಸ್ನಲ್ಲಿನ ಗೊವರ್ ದೂರವಾಣಿ]]
{{ಯಂತ್ರಾನುವಾದ}}
ಸಂವಹನ ಕಲ್ಪಿಸುವ ಉದ್ದೇಶಕ್ಕಾಗಿ ಗಮನಾರ್ಹವಾದ ದೂರದ ಆಚೆಯಿಂದ ಮಾಹಿತಿಯ ಪ್ರಸಾರಣವೇ '''ದೂರಸಂವಹನ ವ್ಯವಸ್ಥೆ'''. ಮುಂಚಿನ ದಿನಗಳಲ್ಲಿ, ದೂರಸಂವಹನ ವ್ಯವಸ್ಥೆಗಾಗಿ ದೃಗ್ಗೋಚರ ಸಂಕೇತಗಳಾದ ಮಾರ್ಗದರ್ಶಕ ದೀಪಗಳು, ಹೊಗೆ, ಸಂಕೇತಕಂಬ ತಂತಿ ಸಂದೇಶಗಳು, ಸಂಕೇತ ಧ್ವಜಗಳು, ದ್ಯುತಿ ಸೌರಲೇಖಿಗಳನ್ನು ಬಳಸಿ ಅಥವಾ ಶಾಬ್ಧಿಕ ಸಂದೇಶಗಳಾದ ಡ್ರಮ್ ಬಾರಿಸುವ ಮೂಲಕ ಸಂಕೇತ ಕಳುಹಿಸುವುದು, ಕೊಂಬು ಊದುವ ಮೂಲಕ, ಅಥವಾ ದೊಡ್ಡದಾದ ಸಿಳ್ಳು ಹಾಕುವುದು ಇವುಗಳನ್ನು ಬಳಸಲಾಗುತ್ತಿತ್ತು. [[ವಿದ್ಯುಚ್ಛಕ್ತಿ]] ಮತ್ತು [[ವಿದ್ಯುಚ್ಛಾಸ್ತ್ರ|ವಿದ್ಯುಜ್ಜನಿತ]]ಗಳ ಆಧುನಿಕ ಯುಗದಲ್ಲಿ ದೂರಸಂವಹನ ವ್ಯವಸ್ಥೆಗಾಗಿ ವಿದ್ಯುತ್ ಉಪಕರಣಗಳಾದ ತಂತಿ ಸಂದೇಶಗಳು, [[ದೂರವಾಣಿ]], ಟೆಲೆಗ್ರಾಫ್ ಯಂತ್ರಗಳು, [[ರೇಡಿಯೋ]] ಮತ್ತು ಸೂಕ್ಷ್ಮತರಂಗ ಸಂವಹನಗಳ ಬಳಕೆ ಹಾಗೆಯೆ ಫೈಬರ್ ಆಪ್ಟಿಕ್ಸ್ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯುಜ್ಜನಿತಗಳು, ಮತ್ತು ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಗಳು ಮತ್ತು [[ಅಂತರಜಾಲ]] ಬಳಸಿಕೊಳ್ಳುತ್ತಿದ್ದೇವೆ.
೧೮೩೦ರಲ್ಲಿ ತಂತಿ ಸಂದೇಶದ ಸಂಪೂರ್ಣ ಬೆಳವಣಿಗೆಯಾಗುತ್ತಿದ್ದಂತೆ ಆಧುನಿಕ ವಿದ್ದುಜ್ಜನಿತ ದೂರಸಂವಹನ ವ್ಯವಸ್ಥೆಯಲ್ಲಿ ಮೊದಲಬಾರಿಗೆ ಹೊಸ ಬೆಳವಣಿಗೆ ಆರಂಭವಾಯಿತು. ಹತ್ತೊಂಭತ್ತನೆಯ ಶತಮಾನದಲ್ಲಿ ಜಗತ್ತಿನ ಎಲ್ಲ [[ಖಂಡ|ಖಂಡಗಳಲ್ಲೂ]] ಸಂವಹನದಲ್ಲಿ ವಿದ್ಯುತ್ತಿನ ಬಳಕೆಯು ಹೆಚ್ಚಾಯಿತು, ಮತ್ತು ಸಮುದ್ರದ ನೆಲದಲ್ಲಿ ಕೇಬಲ್ ಎಳೆಯುವ ಮೂಲಕ ಖಂಡಗಳ ನಡುವೆ ಸಂವಹನ ಕಲ್ಪಿಸಲಾಗುತ್ತಿದೆ. ವಿದ್ಯುತ್ತಿನ ದೂರಸಂವಹನ ವ್ಯವಸ್ಥೆಯಲ್ಲಿ ಬಳಸಲಾಗುವ ಪ್ರಸಿದ್ಧ ಮೂರು ಪದ್ಧತಿಗಳು, ತಂತಿ ಸಂದೇಶ, ದೂರವಾಣಿ ಮತ್ತು ಟೆಲೆಗ್ರಾಫ್ ಯಂತ್ರಗಳು, ಇವೆಲ್ಲವುಗಳಿಗೂ ವಾಹಕ ಲೋಹ ತಂತಿಯ ಬಳಕೆ ಅಗತ್ಯ.
ಇಪ್ಪನೇಯ ಶತಮಾನದ ಆರಂಭದ ದಶಕದಲ್ಲಿ ನಿಸ್ತಂತು ದೂರಸಂವಹನ ವ್ಯವಸ್ಥೆಯ ಕ್ರಾಂತಿ ಶುರುವಾಯಿತು. ಮಾರ್ಕೋನಿ ಗುಗ್ಲಿಯೆಲ್ಮೊ ನಿಸ್ತಂತು ರೇಡಿಯೋ ಸಂವಹನದ ಪ್ರಾರಂಭಿಕ ಬೆಳವಣಿಗೆಗಾಗಿ ೧೯೦೯ರಲ್ಲಿ ಭೌತಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಪಡೆದುಕೊಂಡರು. ವಿದ್ಯುತ್ ಸಂಬಂಧಿ ಮತ್ತು ವಿದ್ಯುಜ್ಜನಕ ಕ್ಷೇತ್ರದಲ್ಲಿ ಅತಿ ಹೆಚ್ಚು ಗುರುತಿಸಲ್ಪಡುವ ಇತರೆ ಮೂಲ ಪ್ರವರ್ತಕರು ಮತ್ತು ಅಭಿವೃದ್ಧಿ ಪಡಿಸಿದವರು: ಚಾರ್ಲ್ಸ್ ವೀಟ್ಸ್ಟೋನ್, ಮತ್ತು ಸ್ಯಾಮ್ಯುಯೆಲ್ ಮೋರ್ಸ್ (ತಂತಿ ಸಂದೇಶ), [[ಅಲೆಗ್ಸಾಂಡರ್ ಗ್ರಹಾಂ ಬೆಲ್]] (ದೂರವಾಣಿ), ನಿಕೊಲಾ ಟೆಸ್ಲಾ, ಎಡ್ವಿನ್ ಆರ್ಮ್ಸ್ಟ್ರಾಂಗ್, ಮತ್ತು ಲೀ ಡೆ ಫಾರೆಸ್ಟ್ (ರೇಡಿಯೋ) ಜಾನ್ ಲಾಗಿ ಬೇರ್ಡ್ ಮತ್ತು ಫಿಲೊ ಫಾರ್ನ್ಸ್ವರ್ತ್ (ದೂರದರ್ಶನ).
ದೂರಸಂವಹನ ವ್ಯವಸ್ಥೆಯು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ೨೦೦೮ರಲ್ಲಿ ಜಗತ್ತಿನ ದೂರಸಂವಹನ ವ್ಯವಸ್ಥೆ ಉದ್ಯಮದ ಅಂದಾಜು ಆದಾಯ $೩.೮೫ ಟ್ರಿಲಿಯನ್ಗಳು.<ref name="plunkettresearch.com">[http://www.plunkettresearch.com/Telecommunications/TelecommunicationsStatistics/tabid/96/Default.aspx ವರ್ಲ್ಡ್ವೈಡ್ ಟೆಲಿಕಮ್ಯುನಿಕೇಶನ್ಸ್ ಇಂಡಸ್ಟ್ರಿ ರೆವೆನ್ಯೂಸ್] {{Webarchive|url=https://web.archive.org/web/20100328045302/http://www.plunkettresearch.com/Telecommunications/TelecommunicationsStatistics/tabid/96/Default.aspx |date=2010-03-28 }}, ಇಂಟರ್ನೆಟ್ ಇಂಜಿನಿಯರಿಂಗ್ ಟಾಸ್ಕ್ ಫೋರ್ಸ್, ಜೂನ್ ೨೦೧೦.</ref> ೨೦೦೮ರಲ್ಲಿ ಜಾಗತಿಕ ದೂರಸಂವಹನ ವ್ಯವಸ್ಥೆ ಸೇವೆಯ ಅಂದಾಜು ಆದಾಯ $೧.೭ ಟ್ರಿಲಿಯನ್ಗಳು, ೨೦೧೩ರಲ್ಲಿ ಇದು $೨.೭ ಟ್ರಿಲಿಯನ್ಗಳಿಗೆ ಮುಟ್ಟುವ ನಿರೀಕ್ಷೆಯಿದೆ.<ref name="plunkettresearch.com" />
== ಇತಿಹಾಸ ==
{{details|History of telecommunication}}
=== ಪ್ರಾರಂಭಿಕ ದೂರಸಂವಹನ ವ್ಯವಸ್ಥೆಗಳು ===
[[ಚಿತ್ರ:OptischerTelegraf.jpg|thumb|ನೆಲ್ಬಾಕ್ನಲ್ಲಿನ ಚಪ್ಪೆಸ್ ಸೆಮಫೋರ್ ಶಿಖರಗಳಲ್ಲಿನ ಪ್ರತಿಕೃತಿಗಳಲ್ಲೊಂದು]]
[[ಮಧ್ಯಯುಗದ]] ಸಮಯದಲ್ಲಿ ಸಂಕೇತಗಳನ್ನು ಮರುಪ್ರಸಾರ ಮಾಡಲು ಸಾಮಾನ್ಯವಾಗಿ ಬೆಟ್ಟದ ತುದಿಯಲ್ಲಿ ಮಾರ್ಗದರ್ಶಕ ದೀಪಗಳ ಸಾಲನ್ನು ಬಳಸಲಾಗುತ್ತಿತ್ತು. ಮಾರ್ಗದರ್ಶಕ ದೀಪ ಸಾಲುಗಳು ಕೇವಲ ಒಂದೇ ಮಾಹಿತಿಯನ್ನು ಬಿತ್ತರಿಸುವ ನ್ಯೂನ್ಯತೆ ಹೊಂದಿದ್ದವು. ಉದಾಹರಣೆಗೆ " ಶತ್ರುಗಳು ಕಾಣಿಸಿಕೊಂಡಿದ್ದಾರೆ" ಎಂಬರ್ಥದ ಮಾಹಿತಿಯನ್ನು ಇದರ ಮೂಲಕ ತಿಳಿಸಬಹುದಾಗಿತ್ತು. ಸ್ಪ್ಯಾನಿಷ್ ಆರ್ಮಡಾ ಸಮಯದಲ್ಲಾದ ಗುರುತಿಸಬಹುದಾದ ಒಂದು ಘಟನೆಯು ಇವುಗಳ ಉಪಯೋಗದ ಬಗ್ಗೆ ತಿಳಿಸುತ್ತದೆ. ಮಾರ್ಗದರ್ಶಕ ದೀಪ ಸಾಲುಗಳು ಪ್ಲೇಮೌತ್ನಿಂದ [[ಲಂಡನ್|ಲಂಡನ್ನಿ]]ಗೆ ಮರುಪ್ರಸಾರ ಮಾಡಿದ ಸಂಕೇತವು ಸ್ಪ್ಯಾನಿಷ್ ಸಮರ ನೌಕೆ ಆಗಮಿಸುವುದನ್ನು ತಿಳಿಸಿದ್ದವು.<ref>ಡೇವಿಡ್ ರೋಸ್, [http://www.britainexpress.com/History/tudor/armada.htm ದ ಸ್ಪ್ಯಾನಿಷ್ ಆರ್ಮಡ], ಬ್ರಿಟನ್ಎಕ್ಸ್ಪ್ರೆಸ್, ಅಕ್ಟೋಬರ್ ೨೦೦೮.</ref>
೧೭೯೨ರಲ್ಲಿ, ಕ್ಲಾಡ್ ಶಾಪ್ ಎಂಬ [[ಫ್ರಾನ್ಸ್|ಫ್ರೆಂಚ್]] ಇಂಜಿನೀಯರ್, ಲಿಲ್ಲೆ ಮತ್ತು[[ಪ್ಯಾರಿಸ್]] ನಡುವೆ ಮೊಟ್ಟ ಮೊದಲ ಬಾರಿಗೆ ಸ್ಥಿರ ದೃಗ್ಗೋಚರ ತಂತಿ ಸಂದೇಶ ವ್ಯವಸ್ಥೆಯನ್ನು(ಅಥವಾ ಸಂಕೇತಕಂಬ ಸಾಲು) ನಿರ್ಮಾಣ ಮಾಡಿದನು.<ref>[http://chappe.ec-lyon.fr/ Les Télégraphes Chappe] {{Webarchive|url=https://web.archive.org/web/20110317051817/http://chappe.ec-lyon.fr/ |date=2011-03-17 }}, Cédrick Chatenet, l'Ecole Centrale de Lyon, ೨೦೦೩.</ref> ಆದರೆ ಸಂಕೇತ ಕಂಬ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ನುರಿತ ಕೆಲಸಗಾರರ ಕೊರತೆ ಮತ್ತು ಹತ್ತರಿಂದ ಮೂವತ್ತು ಕಿಲೋಮೀಟರ್(ಆರರಿಂದ ಇಪ್ಪತ್ತು ಮೈಲು) ಮಧ್ಯದಲ್ಲಿ ಗೋಪುರ ನಿರ್ಮಾಣಕ್ಕೆ ಹೆಚ್ಚು ವೆಚ್ಚವಾಗುತ್ತಿತ್ತು. ವಿದ್ಯುತ್ತಿನ ತಂತಿ ಸಂದೇಶದ ಸ್ಪರ್ಧೆಯಿಂದಾಗಿ ೧೮೮೦ರಲ್ಲಿ ಕೊನೆಯ ವಾಣಿಜ್ಯ ಬಳಕೆಯ ಸಂಕೇತಕಂಬ ಸಾಲುಗಳನ್ನು ಕೈಬಿಡಲಾಯಿತು.<ref>[http://www.google.com/url?sa=t&ct=res&cd=19&url=http%3A%2F%2Fwww.itu.int%2Fitudoc%2Fgs%2Fpromo%2Ftsb%2F88192.pdf&ei=WmQKRc6wEqL4ggP_6bHTDQ&sig=__RpZ0L0hbqjtzZfVWEAMZVhduDBw=&sig2=dzK2J3-3WNRc0o63DXwciQ#search=%22semaphore%201880%20Sweden%22 ಸಿಸಿಐಟಿ/ಐಟಿಯು-ಟಿ 50 ಇಯರ್ಸ್ ಎಕ್ಸಲೆನ್ಸ್], ಅಂತರಾಷ್ಟ್ರೀಯ ದೂರಸಂವಹನ ವ್ಯವಸ್ಥೆ ಒಕ್ಕೂಟ, ೨೦೦೬.</ref>
=== ತಂತಿ ಸಂದೇಶ ಮತ್ತು ದೂರವಾಣಿ ===
ಸರ್ ಚಾರ್ಲ್ಸ್ ವೀಟ್ಸ್ಟೋನ್ ಮತ್ತು ಸರ್ ವಿಲಿಯಂ ಪೋದರ್ಗ್ರಿಲ್ ಕುಕ್ ಎಂಬುವವರು ವಾಣಿಜ್ಯ ಬಳಕೆಯ ಮೊಟ್ಟ ಮೊದಲ ವಿದ್ಯುತ್ತಿನ ತಂತಿ ಸಂದೇಶ ನಿರ್ಮಾಣ ಮಾಡಿದರು, ಏಪ್ರಿಲ್ ೯, ೧೮೩೯ರಿಂದ ಇದರ ಉಪಯೋಗ ಪ್ರಾರಂಭವಾಯಿತು. ವೀಟ್ಸ್ಟೋನ್ ಮತ್ತು ಕುಕ್ ಇಬ್ಬರು ತಮ್ಮ ಉಪಕರಣವನ್ನು "ಹೊಸ ಉಪಕರಣವಾಗಿ ತಿಳಿಯದೆ(ಈಗಾಗಲೇ ಅಸ್ತಿತ್ವದಲ್ಲಿರುವ)ವಿದ್ಯುತ್ಕಾಂತೀಯ ತಂತಿ ಸಂದೇಶದ ಸುಧಾರಿತ" ಉಪಕರಣ ಎಂಬ ಅಭಿಪ್ರಾಯ ಹೊಂದಿದ್ದರು.<ref>[http://www.du.edu/~jcalvert/tel/morse/morse.htm ದ ಎಲೆಕ್ಟ್ರಾನಿಕ್ ಟೆಲಿಗ್ರಾಫ್], ಜೆ. ಬಿ. ಕಾಲ್ವರ್ಟ್, ೧೯ ಮೇ ೨೦೦೪.</ref>
ಅಮೇರಿಕಾ ಸಂಯುಕ್ತ ಸಂಸ್ಥಾನದ ಸ್ಯಾಮ್ಯುಯೆಲ್ ಎಫ್.ಬಿ ಮೋರ್ಸ್ ಎಂಬ ವ್ಯಾಪಾರಿ ಮತ್ತು ಜೋಸೆಫ್ ಹೆನ್ರಿ ಎಂಬ [[ಭೌತಶಾಸ್ತ್ರ|ಭೌತವಿಜ್ಞಾನಿ]] ತಮ್ಮದೇ ಆದ ಸ್ವಂತ ವಿದ್ಯುತ್ತಿನ ತಂತಿ ಸಂದೇಶದ ಉಪಕರಣದ ಸರಳವಾದ ಆವೃತ್ತಿಯನ್ನು ಸ್ವತಂತ್ರವಾಗಿ ಅಭಿವೃದ್ಧಿ ಪಡಿಸಿದರು. ಮೋರ್ಸ್ ಸೆಪ್ಟೆಂಬರ್ ೨, ೧೮೩೭ರಂದು ಈ ಪದ್ಧತಿಯನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಈ ತಂತಿ ಸಂದೇಶಕ್ಕೆ ಮೋರ್ಸರ ಪ್ರಮುಖ ತಾಂತ್ರಿಕ ಕೊಡುಗೆ ಎಂದರೆ ಸರಳ ಮತ್ತು ಉತ್ತಮ ದಕ್ಷತೆ ಹೊಂದಿದ ಮೋರ್ಸ್ ಕೋಡ್(ಮೋರ್ಸ್ ಸಂಕೇತ) ಇದು ವೀಟ್ಸ್ಟೋನ್ರ ಜಟಿಲವಾದ ತಂತಿ ಸಂದೇಶದ ವ್ಯವಸ್ಥೆಗಿಂತ ಹೆಚ್ಚು ಮುಂದುವರೆದಿತ್ತು. ಮೋರ್ಸ್ ಕೋಡ್ನ ಸಂವಹನ ಕಾರ್ಯಪಟುತ್ವವು ಮುಂದಿನ ೧೦೦ ವರ್ಷಗಳಲ್ಲಿ ಡಿಜಿಟಲ್ ಸಂವಹನದ ಹಫ್ಮನ್ ಕೋಡ್ ಬರುವುದನ್ನ ನಿರೀಕ್ಷಿಸಿತ್ತು. ಮೋರ್ಸ್ ತನ್ನ ಕೋಡ್ನ್ನು ಪ್ರಾಯೋಗಿಕವಾಗಿ ಅಭಿವೃದ್ಧಿ ಪಡಿಸಿದ್ದರು. ಆದರೆ ಹಫ್ಮನ್ ಇದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಸೈದ್ಧಾಂತಿಕವಾಗಿ ವಿವರವಾದ ಸ್ಪಷ್ಟೀಕರಣ ನೀಡಿದ್ದರು.
ಜುಲೈ ೨೭ ೧೮೬೬ರಂದು ಯಶಸ್ವಿಯಾಗಿ ಮೊದಲ ಸ್ಥಿರ ತಂತಿ ಸಂದೇಶ ಕೇಬಲ್ ಅಟ್ಲಾಂಟಿಕ್ ಸಮುದ್ರ ದಾಟಿತು, ಮತ್ತು ಮೊದಲ ಬಾರಿಗೆ ವಿದ್ಯುತ್ತಿನ ಸಂವಹನವು ಅಟ್ಲಾಂಟಿಕ್ ಸಮುದ್ರ ದಾಟಲು ಅನುವು ಮಾಡಿಕೊಟ್ಟಿತು.<ref>[http://www.sil.si.edu/digitalcollections/hst/atlantic-cable/ ದಿ ಅಟ್ಲಾಂಟಿಕ್ ಕೇಬಲ್], ಬೆರ್ನ್ ಡಿಬ್ನರ್, ಬರ್ನ್ಡಿ ಲೈಬ್ರರಿ ಇಂಕ್., ೧೯೫೯</ref> ೧೮೫೯ರಲ್ಲಿ ಕೆಲವು ತಿಂಗಳು ಮೊದಲ ಅಟ್ಲಾಂಟಿಕ್ ಸಮುದ್ರ ದಾಟಿದ ಕೇಬಲ್ ನಿರ್ವಹಣೆ ಮಾಡಲಾಯಿತು, ಮತ್ತು ಇತರೆ ವಿಷಯಗಳ ನಡುವೆ ಅಮೆರಿಕಾದ ಅಧ್ಯಕ್ಷ ಜೇಮ್ಸ್ ಬುಚನನ್ ಮತ್ತು [[ಯುನೈಟೆಡ್ ಕಿಂಗ್ಡಮ್|ಯುನೈಟೆಡ್ ಕಿಂಗ್ಡಮ್]] ರಾಣಿ ವಿಕ್ಟೋರಿಯಾ ನಡುವೆ ಶುಭ ಸಂದೇಶಗಳು ವಿನಿಮಯವಾಗುತ್ತಿದ್ದವು.
ಆದರೆ ಈ ಅಟ್ಲಾಂಟಿಕ್ ದಾಟಿದ ಕೇಬಲ್ ಬೇಗನೆ ವೈಫಲ್ಯ ಹೊಂದಿತು, ಇದಕ್ಕೆ ಬದಲಿ ಮಾರ್ಗವನ್ನು ಸ್ಥಾಪಿಸುವ ಯೋಜನೆಯು [[ಅಮೇರಿಕಾದ ಅಂತಃಕಲಹ|ಅಮೆರಿಕಾದ ಅಂತರ್ಯುದ್ಧ]]ದಿಂದ ಐದು ವರ್ಷ ನಿಧಾನವಾಯಿತು. ಅಟ್ಲಾಂಟಿಕ್ ದಾಟಿದ ಕೇಬಲ್ಗಳು ಈಗಾಗಲೇ ಸಂಶೋಧನೆಯಾಗಿದ್ದ ದೂರವಾಣಿ ಕರೆಯನ್ನು ಕೂಡ ಒಯ್ಯಲು ಅಸಮರ್ಥವಾಗಿತ್ತು. ಮೊದಲ ಬಾರಿಗೆ ಅಟ್ಲಾಂಟಿಕ್ ದಾಟಿದ ದೂರವಾಣಿ ತಂತಿಗಳು(ನೂರಾರು ವಿದ್ಯುಜ್ಜನಕ ಧ್ವನಿವರ್ಧಕಗಳನ್ನು ಒಟ್ಟುಸೇರಿಸಲಾಗಿದ್ದ)[[೧೯೫೬|1956]]ರ ವರೆಗೂ ಕಾರ್ಯ ನಿರ್ವಹಿಸಲಿಲ್ಲ.<ref>ಸರ್ ಆರ್ಥರ್ ಸಿ. ಕ್ಲಾರ್ಕೆ. [http://books.google.ca/books?id=L2UNAQAAIAAJ ವಾಯ್ಸ್ ಅಕ್ರಾಸ್ ಸೀ], ಹಾರ್ಪರ್& ಬ್ರದರ್ಸ್, ನ್ಯೂ ಯಾರ್ಕ್ ಸಿಟಿ, ೧೯೫೮.</ref>
ಈಗ ಪ್ರಪಂಚದಾದ್ಯಂತ ಬಳಸುತ್ತಿರುವ ಸಾಂಪ್ರದಾಯಿಕ [[ದೂರವಾಣಿ|ದೂರವಾಣಿಗೆ]] [[ಅಲೆಗ್ಸಾಂಡರ್ ಗ್ರಹಾಂ ಬೆಲ್]] ೧೮೭೬ ಮಾರ್ಚ್ನಲ್ಲಿ ಮೊದಲು ಪೇಟೆಂಟ್ ಪಡೆದುಕೊಂಡರು.<ref name="Brown">
{{cite book
|last=Brown|first=Travis
|title=Historical first patents: the first United States patent for many everyday things
|publisher=Scarecrow Press|location=University of Michigan
|year=1994
|edition=illustrated
|pages=179
|isbn=9780810828988
|url=https://books.google.com/?id=V-NUAAAAMAAJ&dq}}
</ref> ಬೆಲ್ ಪಡೆದುಕೊಂಡ ಮೊದಲ ಪೇಟೆಂಟ್ ದೂರವಾಣಿಯ ''ಮಾಸ್ಟರ್ ಪೇಟೆಂಟ್'', ವಿದ್ಯುತ್ ದೂರವಾಣಿ ಉಪಕರಣಗಳು ಮತ್ತು ಲಕ್ಷಣಗಳಿಗಾಗಿ ಇತರೆ ಹಲವಾರು ಪೇಟೆಂಟ್ಗಳು ಬಂದವು. ವಿದ್ಯುತ್ ದೂರವಾಣಿ ಸಂಶೋಧನೆಯ ಕೀರ್ತಿಯು ಪದೆ ಪದೇ ವಿವಾದಕ್ಕೊಳಗಾಗುತ್ತಿದ್ದು ಕಾಲದಿಂದ ಕಾಲಕ್ಕೆ ಈ ವಿಷಯದ ಮೇಲೆ ಹೊಸದಾದ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇದರ ಜೊತೆಗೆ [[ರೇಡಿಯೋ]], [[ದೂರದರ್ಶನ]] ಬೆಳಕಿನ ಬಲ್ಬ್ ಮತ್ತು ಡಿಜಿಟಲ್ ಗಣಕಯಂತ್ರದಂತಹ ಪ್ರಮುಖ ಸಂಶೋಧನೆಯಾದವು. ಹಲವಾರು ಸಂಶೋಧಕರು ''ತಂತಿ ಮೂಲಕ ಧ್ವನಿ ಪ್ರಸಾರಣ'' ದ ಮೇಲೆ ಪ್ರಮುಖ ಪ್ರಯೋಗಗಳನ್ನು ನಡೆಸಿದರು. ನಂತರ ಪ್ರತಿಯೊಬ್ಬರ ಕಲ್ಪನೆಯ ಮೂಲಕ ಇವುಗಳು ಸುಧಾರಿತಗೊಂಡವು. ಪ್ರಮುಖ ಸಂಶೋಧಕರಾದ ಅಲೆಗ್ಸಾಂಡರ್ ಗ್ರಹಾಂ ಬೆಲ್ ಮತ್ತು ಗಾರ್ಡಿನರ್ ಗ್ರೀನ್ ಹಬ್ಬಾರ್ಡ್ ಮೊದಲ ದೂರವಾಣಿ ಕಂಪನಿಯನ್ನು ಹುಟ್ಟು ಹಾಕಿದರು. ಇದನ್ನು ಬೆಲ್ ಟೆಲಿಫೋನ್ ಕಂಪನಿ ಎಂದು ಕರೆಯಲಾಯಿತು ಇದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿತ್ತು. ನಂತರ ಅಮೆರಿಕನ್ ಟೆಲಿಫೋನ್& ಟೆಲಿಗ್ರಾಫ್(ಎಟಿ&ಟಿ) ಕಂಪನಿಯಾಗಿ ಬೆಳೆಯಿತು.
೧೮೭೮ ಮತ್ತು ೧೮೭೯ರಲ್ಲಿ ಮೊಟ್ಟ ಮೊದಲ ವಾಣಿಜ್ಯ ಬಳಕೆಯ ದೂರವಾಣಿಯನ್ನು ಅಟ್ಲಾಂಟಿಕ್ ಸಮುದ್ರದ ಎರಡು ಭಾಗಗಳಾದ ಕನೆಕ್ಟಿಕಟ್ನ ನ್ಯೂಹೆವನ್ ಮತ್ತು ಲಂಡನ್, ಇಂಗ್ಲೆಂಡ್ನಲ್ಲಿ ಸ್ಥಾಪಿಸಲಾಯಿತು.<ref>[http://www.connected-earth.com/Galleries/Telecommunicationsage/Thetelephone/index.htm ಕನೆಕ್ಟೆಡ್ ಅರ್ತ್: ದ ಟೆಲಿಫೋನ್] {{Webarchive|url=https://web.archive.org/web/20081221151108/http://www.connected-earth.com/Galleries/Telecommunicationsage/Thetelephone/index.htm |date=2008-12-21 }}, ಬಿಟಿ, ೨೦೦೬.</ref><ref>[http://www.att.com/history/milestones.html ಹಿಸ್ಟರಿ ಆಫ್ ಎಟಿ&ಟಿ] {{Webarchive|url=https://web.archive.org/web/20080906003711/http://www.att.com/history/milestones.html |date=2008-09-06 }}, ಎಟಿ&ಟಿ, ೨೦೦೬.</ref>
=== ರೇಡಿಯೋ ಮತ್ತು ದೂರದರ್ಶನ ===
೧೮೩೨ರಲ್ಲಿ ಜೇಮ್ಸ್ ಲಿಂಡ್ಸೆಯವರು ತರಗತಿಯಲ್ಲಿ ವಾಹಕ ಜಲದ ಮೂಲಕ ನಿಸ್ತಂತು ತಂತಿ ಸಂದೇಶದ ಪ್ರದರ್ಶನ ನೀಡಿದರು. ೧೮೫೪ರಲ್ಲಿ ಸ್ಕಾಟ್ಲ್ಯಾಂಡಿನ ಡಂಡಿಯ ಫಿರ್ಥ್ ಆಫ್ ಟೇಯಿಂದ ವುಡ್ಹ್ಯಾವನ್ ವರೆಗೆ ಪ್ರಸಾರವಾಗುವುದನ್ನು ಪ್ರದರ್ಶಿಸಲು ಸಮರ್ಥರಾದರು ಇದರ ದೂರ ಸುಮಾರು ಎರಡು ಮೈಲಿ(ಮೂರು ಕಿಮೀ)ಮತ್ತೆ ನೀರನ್ನೆ ಪ್ರಸಾರಣ ಮಾಧ್ಯಮವಾಗಿ ಬಳಸಿಕೊಂಡಿದ್ದರು.<ref>ಡುಂಡೀ ಸಿಟಿ ಕೌನ್ಸಿಲ್. [http://www.dundeecity.gov.uk/jbl/ ಬಯೊಗ್ರಫಿ: ಜೇಮ್ಸ್ ಬೌಮನ್ ಲಿಂಡ್ಸೆ 1799 – 1862] {{Webarchive|url=https://web.archive.org/web/20110209031724/http://www.dundeecity.gov.uk/jbl/ |date=2011-02-09 }}, ಮ್ಯಾಕ್ಡೊನಾಲ್ಡ್ ಬ್ಲಾಕ್, ಡುಂಡೀ ಸಿಟಿ ಕೌನ್ಸಿಲ್ ವೆಬ್ಸೈಟ್. ಸೆಪ್ಟೆಂಬರ್ ೯, ೨೦೧೦ರಲ್ಲಿ ಮರುಸಂಪಾದಿಸಲಾಗಿದೆ.</ref> ಡಿಸೆಂಬರ್ ೧೯೦೧ರಲ್ಲಿ [[ಮಾರ್ಕೋನಿ|ಗುಗ್ಲಿಯೆಲ್ಮೊ ಮಾರ್ಕೋನಿ]] ಸೇಂಟ್ ಜಾನ್ಸ್ ನ್ಯೂಫೌಂಡ್ಲ್ಯಾಂಡ್ ಮತ್ತು ಪೋಲ್ಡು ಕಾರ್ನವಾಲ್(ಇಂಗ್ಲೆಂಡ್), ನಡುವೆ ನಿಸ್ತಂತು ಸಂವಹನ ಸ್ಥಾಪಿಸಿದರು, ಇದಕ್ಕಾಗಿ ೧೯೦೯ರಲ್ಲಿ ಭೌತಶಾಸ್ತ್ರದಲ್ಲಿನ ನೋಬೆಲ್ ಬಹುಮಾನವನ್ನು ಕಾರ್ಲ್ ಬ್ರೌನ್ ಜೊತೆ ಹಂಚಿಕೊಂಡರು.<ref>[http://www.teslasociety.com/biography.htm ಟೆಲ್ಸ ಬಯೊಗ್ರಫಿ], ಜುಬೊ ವುಜೊವಿಕ್, ಟೆಲ್ಸ ಮೆಮೊರಿಯಲ್ ಸೊಸೈಟಿ ಆಫ್ ನ್ಯೂಯಾರ್ಕ್, ೧೯೯೮.</ref> ನ್ಯಾಷನಲ್ ಎಲೆಕ್ಟ್ರಿಕಲ್ ಲೈಟ್ ಅಸೋಸಿಯೇಶನ್ಗಿಂತ ಮೊದಲೆ ೧೮೯೩ರಲ್ಲಿ ನಿಕೋಲಾ ಟೆಸ್ಲಾ ಎಂಬುವವರು ''ಸಣ್ಣ ಪ್ರಮಾಣ'' ದ ರೇಡಿಯೋ ಸಂವಹನವನ್ನು ಪ್ರದರ್ಶಿಸಿದ್ದರು.<ref>[http://www.tfcbooks.com/teslafaq/q&a_025.htm ಟೆಲ್ಸಸ್ ರೇಡಿಯೋ ಕಂಟ್ರೋಲ್ಡ್ ಬೋಟ್], ಟ್ವೆಂಟಿ ಫಸ್ಟ್ ಸೆಂಚುರಿ ಬುಕ್ಸ್, ೨೦೦೭.</ref>
ಮಾರ್ಚ್ ೨೫, ೧೯೨೫ರಂದು ಇಂಗ್ಲೆಂಡಿನ ಜಾನ್ ಲೂಗಿ ಬೀಯರ್ಡ್ ಲಂಡನ್,ಇಂಗ್ಲೆಂಡ್ನಲ್ಲಿನ ಸೆಲ್ಫ್ರಿಡ್ಜ್ನ ಸಕಲವಸ್ತು ಮಳಿಗೆಯಲ್ಲಿ ಚಲಿಸುವ ಚಿತ್ರಗಳ ಪ್ರಸಾರವನ್ನು ಪ್ರದರ್ಶನ ಮಾಡಿದನು. ಬೇರ್ಡ್ನ ಪದ್ಧತಿಯು ವೇಗವಾಗಿ ತಿರುಗುವ ನಿಪ್ಕೊ ಡಿಸ್ಕ್ ಬಳಸಿಕೊಂಡು ಪ್ರಸಾರವಾಯಿತು, ಮತ್ತು ನಂತರ ಇದೆ ವಿದ್ಯುದ್ಯಾಂತ್ರಿಕ ದೂರದರ್ಶನ ಎಂದು ಕರೆಯಲ್ಪಟ್ಟಿತು. ಪ್ರಯೋಗಾತ್ಮಕ ಆಧಾರದಲ್ಲಿ ರೂಪಿಸಲಾಗಿದ್ದನ್ನು ಸೆಪ್ಟೆಂಬರ್ ೩೦, ೧೯೨೯ರಿಂದ ಬ್ರಿಟೀಷ್ ಬ್ರಾಡ್ಕ್ಯಾಸ್ಟಿಂಗ್ ಕಾರ್ಪೋರೇಶನ್ ಪ್ರಸಾರಣ ಮಾಡಿತು.<ref>[http://www.mztv.com/newframe.asp?content=http://www.mztv.com/pioneers.html ದ ಪಯೋನಿಯರ್ಸ್] {{Webarchive|url=https://web.archive.org/web/20130514070220/http://www.mztv.com/newframe.asp?content=http%3A%2F%2Fwww.mztv.com%2Fpioneers.html |date=2013-05-14 }}, ಎಂಝಡ್ಟಿವಿ ಮ್ಯೂಸಿಯಮ್ ಆಫ್ ಟೆಲಿವಿಶನ್, ೨೦೦೬.</ref> ಇಪ್ಪತ್ತನೇಯ ಶತಮಾನದ ಬಹುತೇಕ ದೂರದರ್ಶನ ವ್ಯವಸ್ಥೆಗಳು ಕ್ಯಾಥೋಡ್ ರೇ ಟ್ಯೂಬ್ ವಿನ್ಯಾಸ ಹೊಂದಿದ್ದವು. ಇದನ್ನು ಕಾರ್ಲ್ ಬ್ರೌನ್ ಸಂಶೋಧಿಸಿದ್ದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ಫಿಲೊ ಫಾರ್ನ್ಸ್ವರ್ತ್ ಇಲೆಕ್ಟ್ರಾನಿಕ್ ದೂರದರ್ಶನದ ಮೊದಲ ಆವೃತ್ತಿಯನ್ನು ನೀಡುವ ಭರವಸೆ ನೀಡಿದ್ದರು ಮತ್ತು ಸೆಪ್ಟೆಂಬರ್ ೭, ೧೯೨೭ರಂದು ಇಡಾಹೊನಲ್ಲಿ ತಮ್ಮ ಕುಟುಂಬಕ್ಕೆ ಇದನ್ನು ತೋರಿಸಿದರು.<ref>[http://www.time.com/time/magazine/article/0,9171,990620,00.html ಫಿಲೊ ಫಾರ್ನ್ಸ್ವರ್ತ್] {{Webarchive|url=https://web.archive.org/web/20130826120311/http://www.time.com/time/magazine/article/0,9171,990620,00.html |date=2013-08-26 }}, ನೈಲ್ಪೋಸ್ಟ್ಮನ್, ಟೈಮ್ ನಿಯತಕಾಲಿಕೆ, ೨೯ ಮಾರ್ಚ್ ೧೯೯೯.</ref>
=== ಗಣಕಯಂತ್ರ ಜಾಲಗಳು ಮತ್ತು ಅಂತರಜಾಲ ===
ಸೆಪ್ಟೆಂಬರ್ ೧೧ ೧೯೪೦ರಂದು ಜಾರ್ಜ್ ಸ್ಟಿಬಿಟ್ಜ್ ಎಂಬುವವರು ನ್ಯೂಯಾರ್ಕ್ನಲ್ಲಿ ದೂರಮುದ್ರಕ ಯಂತ್ರ ಬಳಸಿಕೊಂಡು ತನ್ನ ಕಾಂಪ್ಲೆಕ್ಸ್ ನಂಬರ್ ಕ್ಯಾಲ್ಕ್ಯುಲೇಟರ್ಗೆ ತೊಂದರೆಗಳನ್ನು ಕಳುಹಿಸಿದರು ಮತ್ತು ನ್ಯೂ ಹ್ಯಾಂಪ್ಶಾಯರ್ನ ಡಾರ್ತ್ಮೌತ್ ಕಾಲೇಜ್ನಲ್ಲಿ ಕಂಪ್ಯೂಟೆಡ್ ಪರಿಣಾಮವನ್ನು ವಾಪಸ್ಸು ಪಡೆದುಕೊಂಡರು.<ref>[http://www.kerryr.net/pioneers/stibitz.htm ಜಾರ್ಜ್ ಸ್ಟ್ಲಿಬೆಜ್], ಕೆರಿ ರೆಡ್ಶಾ, ೧೯೯೬.</ref> ೧೯೫೦ ಮತ್ತು ೬೦ರ ದಶಕದಲ್ಲಿ ದೂರನಿಯಂತ್ರಿತ ಕೇಂದ್ರೀಕೃತ ಗಣಕಯಂತ್ರ ಅಥವಾ ಮೇನ್ಫ್ರೇಮ್ ಗಣಕಯಂತ್ರವು " ಡಂಬ್ ಟರ್ಮಿನಲ್ಸ್" ಆಗಿ ಪ್ರಸಿದ್ಧವಾಗಿದ್ದವು. ೧೯೬೦ರ ನಂತರ ಸಂಶೋಧಕರು ಪಾಕೇಟ್ ಸ್ವಿಚ್ಚಿಂಗ್( ಡಿಜಿಟಲ್ ಸಂವಹನ ಜಾಲ) ಎಂಬ ತಂತ್ರಜ್ಞಾನವನ್ನು ಕಂಡುಹಿಡಿಯಲು ಆರಂಭಿಸಿದರು, ಇದು ಅಪಾರ ಪ್ರಮಾಣದ ಮಾಹಿತಿಯನ್ನು ಯಾವುದೇ ಕೇಂದ್ರಿಕೃತ ಮುಖ್ಯಚೌಕಟ್ಟಿಲ್ಲದೆ ಎರಡು ಗಣಕಯಂತ್ರಗಳ ನಡುವೆ ನೇರವಾಗಿ ಮಾಹಿತಿಯನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಡಿಸೆಂಬರ್ ೫, ೧೯೬೯ರಂದು ಫೋರ್-ನೋಡ್ ಜಾಲವು ಉಗಮವಾಯಿತು. ಶೀಘ್ರವೇ ಈ ಸಂವಹನಜಾಲವು ಆರ್ಪಾನೆಟ್(ದ ಅಡ್ವಾನ್ಸ್ಡ್ ರಿಸರ್ಚ್ ಪ್ರೊಜೆಕ್ಟ್ಸ್ ಏಜನ್ಸಿ ನೆಟ್ವರ್ಕ್ ಆಯಿತು, ೧೯೮೧ರಿಂದ ೨೧೩ ಜಾಲಘಟಕ ಹೊಂದಿತು<ref>{{cite book | last = Hafner | first = Katie | title = Where Wizards Stay Up Late: The Origins Of The Internet | publisher = Simon & Schuster | year = 1998 | isbn = 0-684-83267-4 }}</ref>
ಆರ್ಪಾನೆಟ್ ರಿಕ್ವೆಸ್ಟ್ ಫಾರ್ ಕಮೆಂಟ್ ಪ್ರಕ್ರಿಯೆಯ ಸುತ್ತ ಕೇಂದ್ರಿಕೃತವಾಗುತ್ತವೆ ಮತ್ತು ಏಪ್ರಿಲ್ ೭ ೧೯೬೯, ಆರ್ಎಫ್ಸಿ ೧ ಪ್ರಕಟವಾಯಿತು. ಆರ್ಪಾನೆಟ್ ಪ್ರಮುಖವಾದ ಪ್ರಕ್ರಿಯೆ ಆಗಿದೆ ಏಕೆಂದರೆ ಇದು ಕೊನೆಯಲ್ಲಿ ಇತರೆ ಸಂವಹನ ಜಾಲದ ಜೊತೆಗೆ [[ಅಂತರಜಾಲ]] ರೂಪದಲ್ಲಿ ಸೇರಿಕೊಳ್ಳುತ್ತದೆ, ಮತ್ತು ರಿಕ್ವೆಸ್ಟ್ ಫಾರ್ ಕಮೆಂಟ್ ಪ್ರಕ್ರಿಯೆಯ ಮೂಲಕ ಇಂದಿನ ದಿನದಲ್ಲಿ ಅಂತರಜಾಲದ ಸಂವಹನದ ಹಲವಾರು ನಿಯಮಾವಳಿಗಳು ಪ್ರಸಾರವಾಗುತ್ತಿವೆ. ಸೆಪ್ಟೆಂಬರ್ ೧೯೮೧ರಲ್ಲಿ ಆರ್ಎಫ್ಸಿ ೭೯೧ ಅಂತರಜಾಲ ನಿಯಮಾವಳಿ ಆವೃತ್ತಿ ೪(ಐಪಿv೪)ನ್ನು ಪರಿಚಯಿಸಿತು ಮತ್ತು ಆರ್ಎಫ್ಸಿ ೭೯೩ ಪ್ರಸಾರಣ ನಿಯಂತ್ರಣ ನಿಯಮಾವಳಿ(ಟಿಸಿಪಿ) ಪರಿಚಯಿಸಿತು — ಹಾಗೆಯೇ ಟಿಸಿಪಿ/ಐಪಿ ನಿಯಮಾವಳಿಗಳನ್ನು ರಚಿಸಿದ್ದು ಇಂದು ಇವುಗಳು ಹೆಚ್ಚಿನ ಅಂತರಜಾಲ ಪ್ರಸಾರ ಮಾಡಿತ್ತಿದೆ.
ಹೀಗಿದ್ದರೂ, ರಿಕ್ವೆಸ್ಟ್ ಫಾರ್ ಕಮೆಂಟ್ ಪ್ರಕ್ರಿಯೆಯ ಮೂಲಕವೇ ಪ್ರಮುಖವಾದ ಎಲ್ಲಾ ಸುಧಾರಣೆಗಳನ್ನು ಮಾಡಲಾಗುತ್ತಿಲ್ಲ. ಪ್ರಾದೇಶಿಕ ಸಂವಹನಜಾಲ(ಲ್ಯಾನ್ಗಳು)ಕ್ಕಾಗಿ ೧೯೭೦ರಲ್ಲಿ ಪ್ರಸಿದ್ಧವಾದ ಎರಡು ಜೋಡಣಾ ಪ್ರಕಾರಗಳು (link protocols) ಕಂಡುಬಂದವು. ಅಕ್ಟೋಬರ್ ೨೯, ೧೯೭೪ರಂದು ಉಲೂಫ್ ಸೊಡರ್ಬ್ಲೊಮ್ಟೋಕನ್ ರಿಂಗ್ ನಿಯಮಾವಳಿಯ ಪೇಟೆಂಟ್ಗಾಗಿ ಅರ್ಜಿ ಹಾಕಿದರು ಮತ್ತು ಇಥರ್ನೆಟ್ನಿಯಮಾವಳಿಗಳ ಮೇಲಿನ ಪೇಪರ್ನ್ನು ರಾಬರ್ಟ್ ಮೆಟ್ಕಾಫ್ ಮತ್ತು ಡೇವಿಡ್ ಬಾಗ್ಸ್ ೧೯೭೬ರ ''ಕಮ್ಯೂನಿಕೇಶನ್ಸ್ ಆಫ್ ದ ಎಸಿಎಂ'' ನ ಜುಲೈ ಸಂಚಿಕೆಯಲ್ಲಿ ಪ್ರಕಟಿಸಿದರು.<ref>[http://patft1.uspto.gov/netacgi/nph-Parser?Sect1=PTO2&Sect2=HITOFF&p=1&u=%2Fnetahtml%2FPTO%2Fsearch-bool.html&r=1&f=G&l=50&co1=AND&d=PTXT&s1=4293948.PN.&OS=PN/4293948&RS=PN/4293948 ಡಾಟಾ ಟ್ರಾನ್ಸ್ಫರ್ ಸಿಸ್ಟಮ್] {{Webarchive|url=https://web.archive.org/web/20161231092423/http://patft1.uspto.gov/netacgi/nph-Parser?Sect1=PTO2&Sect2=HITOFF&p=1&u=%2Fnetahtml%2FPTO%2Fsearch-bool.html&r=1&f=G&l=50&co1=AND&d=PTXT&s1=4293948.PN.&OS=PN%2F4293948&RS=PN%2F4293948 |date=2016-12-31 }}, ಊಲ್ಫ್ ಸೊಲ್ಜರ್ಬ್ಲೊಮ್, ಪಿಎನ್ ೪,೨೯೩,೯೪೮, ಅಕ್ಟೋಬರ್ ೧೯೭೪.</ref><ref>[http://www.acm.org/classics/apr96/ ಇಥರ್ನಟ್: ಡಿಸ್ಟ್ರಿಬ್ಯೂಟೆಡ್ ಪಾಕೆಟ್ ಸ್ವಿಚಿಂಗ್ ಫಾರ್ ಕಂಪ್ಯೂಟರ್ ನೆಟ್ವರ್ಕ್ಸ್] {{Webarchive|url=https://web.archive.org/web/20070807213308/http://www.acm.org/classics/apr96/ |date=2007-08-07 }}, ರಾಬರ್ಟ್ ಎಮ್. ಮೆಟ್ಕಾಲ್ಫೆ ಮತ್ತು ಡೇವಿಡ್ ಆರ್. ಬಾಗ್ಸ್, ಎಸಿಎಮ್ನ ಸಂವಹನಗಳು (ಪುಪು ೩೯೫-೪೦೪, ಆವೃತ್ತಿ ೧೯, ಸಂಖ್ಯೆ ೫), ಜುಲೈ ೧೯೭೬.</ref> ಹವಾಯಿ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ಸಂಶೋಧಕರು ಅಭಿವೃದ್ಧಿ ಪಡಿಸಿದ ಅಲೊಹಾನೆಟ್ ನಿಯಮಾವಳಿಯಿಂದ ಇಥರ್ನೆಟ್ ನಿಯಮಾವಳಿ ಸ್ಫೂರ್ತಿ ಪಡೆದಿತ್ತು.
== ಪ್ರಮುಖ ಪರಿಕಲ್ಪನೆಗಳು ==
{| style="float:right;margin:1em;width:25em;border:1px solid #a0a0a0;padding:10px;background:#f5f5f5;text-align:left"
|- style="text-align:center"
| '''ವ್ಯುತ್ಪತ್ತಿ'''
|- style="text-align:left;font-size:x-small"
| ''ದೂರಸಂವಹನ ವ್ಯವಸ್ಥೆ'' ಎಂಬ ಶಬ್ದವನ್ನು ಫ್ರೆಂಚ್ನ ''ಟೆಲಿಕಮ್ಯೂನಿಕೇಶನ್'' ಎಂಬುದರಿಂದ ಅಳವಡಿಸಿಕೊಳ್ಳಲಾಗಿದೆ. ಇದು ಗ್ರೀಕ್ನ ಶಬ್ದ ''ಟೆಲಿ-'' ಯ ಉಪಸರ್ಗ (τηλε-), ಅಂದರೆ "ದೂರದ", ಮತ್ತು ಲ್ಯಾಟಿನ್ನ ''ಕಮ್ಯೂನಿಕೇರ್'',ಅಂದರೆ "ಹಂಚಿಕೊಳ್ಳುವುದು".<ref>''ದೂರಸಂವಹನ ವ್ಯವಸ್ಥೆ'', ''ಟೆಲಿ-'' ಆಯ್೦ಡ್ ''ಕಮ್ಯುನಿಕೇಶನ್'', ನ್ಯೂ ಆಕ್ಸ್ಫರ್ಡ್ ಡಿಕ್ಷನರಿ (2ನೇ ಆವೃತ್ತಿ), 2005.</ref> ಎಂಬುದರ ಸಂಯೋಗ ಶಬ್ದವಾಗಿದೆ. ಎಡೊವಾರ್ಡ್ ಎಸ್ಟಾನೈ ಎಂಬ ಫ್ರೆಂಚ್ ಇಂಜಿನೀಯರ್ ಮತ್ತು ಕಾಂಬರಿಕಾರ 1904ರಲ್ಲಿ ಫ್ರೆಂಚ್ನ ''ಟೆಲಿಕಮ್ಯೂನಿಕೇಶನ್'' ಶಬ್ದವನ್ನು ಹುಟ್ಟುಹಾಕಿದನು.<ref>ಜೀನ್-ಮಾರಿ ಡಿಲ್ಹಾಕ್, [https://web.archive.org/web/20070621120220/http://www.ieee.org/portal/cms_docs_iportals/iportals/aboutus/history_center/conferences/che2004/Dilhac.pdf ಫ್ರಂ ಟೆಲಿಕಮ್ಯೊನಿಕೇರ್ ಟು ಟೆಲಿಕಮ್ಯುನಿಕೇಶನ್ಸ್], ೨೦೦೪.</ref>
|}
ಸಾಹಿತ್ಯದಲ್ಲಿ ಆಧುನಿಕ ದೂರಸಂವಹನ ವ್ಯವಸ್ಥೆಯ ಕುರಿತಾಗಿ ಹಲವಾರು ಪ್ರಮುಖ ಕಲ್ಪನೆಗಳು ಮತ್ತೆ ಮತ್ತೆ ಕಂಡುಬರುತ್ತವೆ. ಕೆಲವು ಪರಿಕಲ್ಪನೆಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.
=== ಮೂಲ ಅಂಶಗಳು ===
ಮೂಲ ದೂರಸಂವಹನ ವ್ಯವಸ್ಥೆಯು ಮೂರು ಬಗೆಯ ಪ್ರಾಥಮಿಕ ಅಂಶಗಳನ್ನು ಹೊಂದಿದ್ದು ಅವುಗಳು ಕೆಲವೊಂದು ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
* ಪ್ರಸಾರ ಯಂತ್ರವು ಮಾಹಿತಿಯನ್ನು ತೆಗೆದುಕೊಂಡು ಸಂಕೇತಗಳಾಗಿ ಪರಿವರ್ತಿಸುತ್ತದೆ.
* ಪ್ರಸಾರಣ ಮಾಧ್ಯಮವನ್ನು "ಭೌತಿಕ ಉಪಕರಣ" ಎಂದು ಕರೆಯುತ್ತಾರೆ ಇದು ಸಂಕೇತಗಳನ್ನು ಒಯ್ಯುತ್ತದೆ. ಇದಕ್ಕೊಂದು ಉದಾಹರಣೆ "ಮುಕ್ತ ಮಾರ್ಗ ಪ್ರಸಾರಕ"(free space channel).
* ಪ್ರಸಾರಕ ಮಾರ್ಗದಿಂದ ಸಂಕೇತವನ್ನು ಗ್ರಾಹಕವು ಪಡೆದುಕೊಂಡು ಇದನ್ನು ಬಳಸಬಲ್ಲ ಮಾಹಿತಿಯಾಗಿ ಪರಿವರ್ತಿಸುತ್ತದೆ.
ಉದಾಹರಣೆಗೆ ರೇಡಿಯೋ ಪ್ರಸಾರಣ ಕೇಂದ್ರದಲ್ಲಿ ಪ್ರಸಾರ ಯಂತ್ರವೇ ಕೇಂದ್ರದ ಅತಿದೊಡ್ಡ ಪವರ್ ಆಯ್೦ಪ್ಲಿಫೈಯರ್; ಮತ್ತು ಪ್ರಸಾರಣ ಆಯ್೦ಟೆನಾವು ಪವರ್ ಆಯ್೦ಪ್ಲಿಫೈಯರ್ ಮತ್ತು "ಮುಕ್ತ ಪ್ರಸಾರದ ನಡುವಿನ ಅಂತರ್ಸಂವಹನ ಸಾಧನವಾಗಿರುತ್ತದೆ. ಮುಕ್ತ ಮಾರ್ಗ ಪ್ರಸಾರಕ ಇದು ಮಾಧ್ಯಮವಾಗಿರುತ್ತದೆ; ಮತ್ತು ಗ್ರಾಹಕ ಆಯ್೦ಟೆನಾವು ಮುಕ್ತ ಪ್ರಸಾರ ಮತ್ತು ಗ್ರಾಹಕದ ನಡುವಿನ ಅಂತರ್ಸಂವಹನ ಸಾಧನವಾಗಿರುತ್ತದೆ. ಮುಂದೆ ರೇಡಿಯೋ ಸಂಕೇತವು ತಲುಪಬೇಕಾದ ಸ್ಥಳವೇ ರೇಡಿಯೋ ಗ್ರಾಹಕ, ಜನರಿಗೆ ಕೇಳಿಸುವಂತೆ ಮಾಡಲು ಇಲ್ಲಿ ಇವುಗಳನ್ನು ವಿದ್ಯುತ್ತಿನಿಂದ ಶಬ್ದವಾಗಿ ಪರಿವರ್ತಿಸುತ್ತದೆ.
ಕೆಲವೊಮ್ಮೆ, ದೂರಸಂವಹನ ವ್ಯವಸ್ಥೆಯಲ್ಲಿ [[ವಿದ್ಯುಚ್ಛಾಸ್ತ್ರ|ಎಲೆಕ್ಟ್ರಾನಿಕ್ಸ್]]ನ ಒಂದೇ ಪೆಟ್ಟಿಗೆಯು ಪ್ರಸಾರ ಯಂತ್ರ ಮತ್ತು ಗ್ರಾಹಕ ಅಥವಾ ''ಟ್ರಾನ್ಸ್ರಿಸೀವರ್'' ನೊಂದಿಗೆ "ದ್ವಿಮುಖ"ವಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ಸೆಲ್ಯುಲರ್ ಫೋನ್ ಟ್ರಾನ್ಸ್ರಿಸೀವರ್ ಆಗಿದೆ.<ref name="stallings-intro">{{cite book | last = Haykin | first = Simon | edition= 4th | title = Communication Systems | url = https://archive.org/details/communicationssy00simo | publisher = John Wiley & Sons | year = 2001 | pages = [https://archive.org/details/communicationssy00simo/page/1 1]–3 | isbn = 0-471-17869-1 }}</ref> ಟ್ರಾನ್ಸ್ರಿಸೀವರ್ನಲ್ಲಿ ಪ್ರಸಾರಣೆ ಇಲೆಕ್ಟ್ರಾನಿಕ್ಸ್ ಮತ್ತು ಗ್ರಾಹಕ ಇಲೆಕ್ಟ್ರಾನಿಕ್ಸ್ ಸ್ವತಂತ್ರವಾಗಿರುತ್ತದೆ. ರೇಡಿಯೋ ಪ್ರಸಾರ ಯಂತ್ರವು ಪವರ್ ಆಯ್೦ಪ್ಲಿಫೈಯರ್ ಹೊಂದಿದ್ದು ವ್ಯಾಟ್ಸ್ ಅಥವಾ ಕಿಲೋವ್ಯಾಟ್ಗಳಲ್ಲಿ ವಿದ್ಯುತ್ ಶಕ್ತಿಯನ್ನು ಅಳೆಯಲಾಗುತ್ತದೆ, ಆದರೆ ರೇಡಿಯೋ ಗ್ರಾಹಕವು ರೇಡಿಯೋ ಪವರ್ ಪ್ರಸಾರ ಮಾಡುವುದನ್ನು ಮೈಕ್ರೋವ್ಯಾಟ್ ಅಥವಾ ನ್ಯಾನೊವ್ಯಾಟ್ನಿಂದ ಅಳೆಯಲಾಗುತ್ತದೆ. ಆದ್ದರಿಂದ ಟ್ರಾನ್ಸ್ರಿಸೀವರ್ನ ಹೆಚ್ಚು ಪ್ರಮಾಣದ ಶಕ್ತಿ ಮತ್ತು ಕಡಿಮೆ ಪ್ರಮಾಣದ ಶಕ್ತಿಯ ವಿದ್ಯುತ್ ಸಂಚಾರ ಮಾರ್ಗವನ್ನು ಬೇರೆ ಬೇರೆಯಾಗಿ ತುಂಬಾ ಜಾಗೃತವಾಗಿ ವಿನ್ಯಾಸ ಮಾಡಲಾಗಿರುತ್ತದೆ.
ದೂರಸಂವಹನ ವ್ಯವಸ್ಥೆಗೆ [[ದೂರವಾಣಿ]] ತಂತಿಗಳನ್ನು ಬಳಸಿಕೊಳ್ಳಗಾಗುತ್ತದೆ ಇದನ್ನು ಬಿಂದುವಿನಿಂದ-ಬಿಂದು ಸಂವಹನ ಎಂದು ಕರೆಯಲಾಗುತ್ತದೆ ಏಕೆಂದರೆ ಒಂದು ಪ್ರಸಾರ ಯಂತ್ರ ಮತ್ತು ಒಂದು ಗ್ರಾಹಕದ ನಡುವೆ ಇರುತ್ತದೆ. ರೇಡಿಯೋ ಪ್ರಸಾರಣದ ಮೂಲಕ ಮಾಡುವ ದೂರಸಂವಹನ ವ್ಯವಸ್ಥೆಯನ್ನು ಪ್ರಸಾರಣ ಸಂವಹನ ಎಂದು ಕರೆಯಲಾಗುತ್ತದೆ ಏಕೆಂದರೆ ಒಂದು ಶಕ್ತಿಶಾಲಿಯಾದ ಪ್ರಸಾರ ಯಂತ್ರ ಮತ್ತು ಹಲವಾರು ಕಡಿಮೆ ಶಕ್ತಿಯ ಸೂಕ್ಷ್ಮವಾದ ರೇಡಿಯೋ ಗ್ರಾಹಕದ ನಡುವಿರುತ್ತದೆ.<ref name="stallings-intro" />
ದೂರಸಂವಹನ ವ್ಯವಸ್ಥೆಯಲ್ಲಿ ಬಹುವಿಧ ಪ್ರಸಾರ ಯಂತ್ರಗಳು ಮತ್ತು ಬಹುವಿಧ ಗ್ರಾಹಕಗಳು ಒಂದೇ ಭೌತಿಕ ಉಪಕರಣವನ್ನು ಸಹವರ್ತಿಸಲು ಮತ್ತು ಮಾಹಿತಿ ಹಂಚಿಕೊಳ್ಳಲು ಅನುಕೂಲವಾಗುಂತೆ ರೂಪಿಸಲಾಗಿದೆ ಇದನ್ನು ಬಹುವಿಧ ವ್ಯವಸ್ಥೆ ಎಂದು ಕರೆಯುತ್ತಾರೆ.
=== ಅನಲಾಗ್ ಅಥವಾ ಡಿಜಿಟಲ್ ಸಂವಹನ ===
ಸಂವಹನ ಸಂಕೇತಗಳು ಅನಲಾಗ್ ಸಂಕೇತಗಳು ಅಥವಾ ಡಿಜಿಟಲ್ ಸಂಕೇತಗಳಾಗಿ ಇರಬಹುದು. ಅದೇ ರೀತಿ ಅನಲಾಗ್ ಸಂವಹನ ವ್ಯವಸ್ಥೆ ಮತ್ತು ಡಿಜಿಟಲ್ ಸಂವಹನವ್ಯವಸ್ಥೆ ಎಂಬ ಎರಡು ಪ್ರಕಾರಗಳಿವೆ. ಅನಲಾಗ್ ಸಂಕೇತದಲ್ಲಿ, ಮಾಹಿತಿಗಳಿಗೆ ಅನುಗುಣವಾಗಿ ಸಂಕೇತಗಳು ಸತತವಾಗಿ ಬದಲಾಗುತ್ತಿರುತ್ತದೆ. ಡಿಜಿಟಲ್ ಸಂಕೇತದಲ್ಲಿ, ಮಾಹಿತಿಗಳು ಪ್ರತ್ಯೇಕ ಮೌಲ್ಯಗಳಾಗಿ ಎನ್ಕೋಡ್ ಆಗಿರುತ್ತವೆ (ಉದಾಹರಣೆಗೆ, ಜೋಡಿ ೧ ಮತ್ತು ೦ ). ಮಾಹಿತಿಯು ಪ್ರಸಾರ ಮತ್ತು ಪಡೆದುಕೊಳ್ಳುವ ಸಮಯದಲ್ಲಿ ಅನಲಾಗ್ ಸಂಕೇತಗಳ ರೂಪದಲ್ಲಿರುತ್ತದೆ. ಅನಪೇಕ್ಷಿತ ಅಡೆತಡೆ{/0ಯಿಂದ ಇದರ ಗುಣಮಟ್ಟ ಕಡಿಮೆ ಆಗುತ್ತದೆ ಇದನ್ನು ದೂರಮಾಡಲು ಸಾಧ್ಯವಿಲ್ಲ. (ಕಾರ್ಯೋಪಯೋಗಕ್ಕಾಗಿ ಪ್ರಸಾರ ಯಂತ್ರದಿಂದ ಹೊರಹೋಗುವ ಪ್ರಸಾರವು ಅಡೆತಡೆಯಿಂದ ಮುಕ್ತವಾಗಿರುತ್ತದೆ.) ಯಾದೃಚ್ಛಿಕ ದಾರಿಯಲ್ಲಿ ಅಪೇಕ್ಷಣೀಯ ಸಂಕೇತದಿಂದ ಸಂವಹನದಲ್ಲಿ ಅಡೆತಡೆಯು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಈ ರೀತಿಯ ಅಡೆತಡೆಯನ್ನು "'''''ಮಿಶ್ರ ಅಡೆತಡೆ'' ''' " ಎಂದು ಕರೆಯುತ್ತಾರೆ. ಬೇರೆ ಬೇರೆ ಸಮಯದಲ್ಲಿ ಅಡೆತಡೆಯು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿರಬಹುದು ಎಂದು ಅರ್ಥ ಮಾಡಿಕೊಳ್ಳಬಹುದು. ’ಮಿಶ್ರ ಅಡೆತಡೆ’ಯಲ್ಲದ ತಡೆಯನ್ನು ವಿವರಿಸುವುದು ಅಥವಾ ವಿಶ್ಲೇಷಿಸುವುದು ಕಷ್ಟಕರ ಮತ್ತು ಈ ರೀತಿಯ ಬೇರೆ ಬೇರೆ ಅಡೆತಡೆಗಳನ್ನು ಇಲ್ಲಿ ಕಡಿಮೆಗೊಳಿಸಲಾಗುವುದು.
ಇನ್ನೊಂದು ರೀತಿಯಲ್ಲಿ ಹೇಳುವುದಾರರೆ ''ಎಡಿಟಿವ್ ಅಡೆತಡೆ'' ತೊಂದರೆಯು ಸ್ಪಲ್ಪಮಟ್ಟಿನ ಮಿತಿಯನ್ನು ಆಕ್ರಮಿಸಿಕೊಳ್ಳುತ್ತದೆ, ಮಾಹಿತಿಗಳು ಡಿಜಿಟಲ್ ಸಂಕೇತಗಳ ರೂಪದಲ್ಲಿದ್ದು ಹಾಗೆಯೇ ಉಳಿದಿರುತ್ತವೆ. ಅಡೆತಡೆಯನ್ನು ಪ್ರತಿರೋಧಿಸುವುದರಿಂದ ಡಿಜಿಟಲ್ ಸಂಕೇತಗಳು ಅನಲಾಗ್ ಸಂಕೇತಗಳಿಗಿಂತ ಅನುಕೂಲತೆಗಳನ್ನು ಹೊಂದಿದೆ.<ref>{{cite book | last = Ambardar | first = Ashok | edition= 2nd | title = Analog and Digital Signal Processing | url = https://archive.org/details/analogdigitalsig00amba | publisher = Brooks/Cole Publishing Company | year = 1999 | pages = [https://archive.org/details/analogdigitalsig00amba/page/1 1]–2 | isbn = 0-534-95409-X }}</ref>
=== ಸಂವಹನ ಜಾಲಗಳು ಜಾಲಗಳು ===
ಸಂವಹನ ಜಾಲಗಳೆಂದರೆ ಪ್ರಸಾರ ಯಂತ್ರಗಳು, ಗ್ರಾಹಕಗಳು ಮತ್ತು ಸಂವಹನ ವಾಹಿನಿಗಳ ಮೊತ್ತವಾಗಿದ್ದು ಒಂದರಿಂದ ಇನ್ನೊಂದಕ್ಕೆ ಸಂದೇಶವನ್ನು ರವಾನಿಸುತ್ತವೆ. ಕೆಲವು ಡಿಜಿಟಲ್ ಸಂವಹನ ಜಾಲಗಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಮಾರ್ಗಗಳನ್ನು ಹೊಂದಿದ್ದು, ಮಾಹಿತಿಯನ್ನು ಸರಿಯಾದ ಬಳಕೆದಾರರಿಗೆ ಪ್ರಸಾರ ಮಾಡಲು ಜೊತೆಯಾಗಿ ಕೆಲಸ ನಿರ್ವಹಿಸುತ್ತವೆ. ಅನಲಾಗ್ ಸಂವಹನ ಜಾಲವು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸ್ವಿಚ್ಗಳನ್ನು ಹೊಂದಿದ್ದು, ಎರಡು ಅಥವಾ ಅದಕ್ಕಿಂತ್ ಹೆಚ್ಚಿನ ಬಳಕೆದಾರರ ನಡುವೆ ಸಂವಹನ ಸಾಧಿಸಲು ಬಳಸಲಾಗುತ್ತದೆ. ತುಂಬಾ ದೂರದಿಂದ ಪ್ರಸಾರ ಮಾಡಬೇಕಾದಾಗ ವಿಸ್ತರಿಸಲು ಅಥವಾ ಪುನಃ ಸಂಕೇತ ಪಡೆಯಲು ಈ ಎರಡು ವಿಧದ ಜಾಲದಲ್ಲೂ ಪುನರಾವರ್ತಕ ಅವಶ್ಯಕವಾಗಿದೆ. ಇದನ್ನು ಸಂಕೇತಗಳ ನಡುವೆ ಘರ್ಷಣೆ ಏರ್ಪಡಿಸುವುದರ ಮೂಲಕ ಅಡೆತಡೆಯನ್ನು ಕಡಿಮೆಗೊಳಿಸಿ ಬೇರ್ಪಡಿಸಲು ಬಳಸಲಾಗುತ್ತದೆ.<ref name="glossary">[http://www.atis.org/tg2k/ ಎಟಿಐಎಸ್ ಟೆಲಿಕಾಂ ಗ್ಲಾಸರಿ 2000] {{Webarchive|url=https://web.archive.org/web/20080302071329/http://www.atis.org/tg2k/ |date=2008-03-02 }}, ಎಟಿಐಎಸ್ ಕಮಿಟಿ ಟಿ೧ಎ೧ ಪರ್ಫಾರ್ಮೆನ್ಸ್ ಆಯ್೦ಡ್ ಸಿಗ್ನಲ್ ಪ್ರೋಸೆಸಿಂಗ್(ಅಮೇರಿಕಾ ನ್ಯಾಶನಲ್ ಸ್ಟಾಂಡರ್ಡ್ಸ್ ಇನ್ಸ್ಟಿಟ್ಯೂಟ್ಸ್), ೨೮ ಫೆಬ್ರವರಿ ೨೦೦೧.</ref>
=== ಸಂವಹನ ವಾಹಿನಿಗಳು ===
"ಚಾನೆಲ್" ಎಂಬ ಶಬ್ದವು ಎರಡು ವಿಭಿನ್ನ ಅರ್ಥಗಳನ್ನು ಹೊಂದಿದೆ. ಪ್ರಸಾರ ಯಂತ್ರ ಮತ್ತು ಗ್ರಾಹಕದ ನಡುವೆ ಸಂಕೇತಗಳನ್ನು ಒಯ್ಯುವ ಭೌತಿಕ ಮಾಧ್ಯಮ. ಇದನ್ನು ಒಳಗೊಂಡಿರುವ ಕೆಲವು ಉದಾಹರಣೆಗಳು: ಧ್ವನಿ ಸಂವಹನಕ್ಕಾಗಿ ವಾತಾವರಣ, ಕೆಲವೊಂದು ವಿಧವಾದ ಆಪ್ಟಿಕಲ್ ಸಂವಹನಕ್ಕಾಗಿ ಗ್ಲಾಸ್ [[ಆಪ್ಟಿಕಲ್ ಫೈಬರ್|ಆಪ್ಟಿಕಲ್ ಫೈಬರ್]]ಗಳು, ವೋಲ್ಟೇಜ್ಸ್ ಮತ್ತು ಎಲೆಕ್ಟ್ರಿಕ್ ಕರೆಂಟ್ನ್ನು ತನ್ನ ಮೂಲಕ ಹರಿಯಲು ಬಿಡುವುದರ ಮೂಲಕ ಸಂವಹನ ಸಾಧಿಸುವುದಕ್ಕಾಗಿ ಕೊಆಯ್ಕ್ಸಿಯಲ್ ಫೈಬರ್, ದೃಗ್ಗೋಚರ ಬೆಳಕು, ಅತಿಗೆಂಪು ಅಲೆಗಳು, ಅತಿನೇರಳೆ ಕಿರಣ, ಮತ್ತು ರೇಡಿಯೋ ಅಲೆಗಳನ್ನು ಬಳಸಿ ಸಂವಹನ ಸಾಧಿಸುವುದಕ್ಕಾಗಿ ಮುಕ್ತ ಮಾರ್ಗ. ಈ ಕೊನೆಯ ವಾಹಿನಿಯನ್ನು "ಮುಕ್ತ ಪ್ರಸಾರಕ ಮಾರ್ಗ " ಎಂದು ಕರೆಯಲಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ರೇಡಿಯೋ ಅಲೆಗಳನ್ನು ಕಳುಹಿಸುವಾಗ ಎರಡರ ನಡುವೆ ವಾತಾವರಣವು ಇರಬಹುದು ಅಥವಾ ಇಲ್ಲದೆ ಇರಬಹುದು. ರೇಡಿಯೋ ಅಲೆಗಳು ಸಂಪೂರ್ಣವಾದ [[ನಿರ್ವಾತ]] ಪ್ರದೇಶದಲ್ಲಿ ಚಲಿಸುತ್ತದೆ ಉದಾಹರಣೆಗೆ ವಾಯು, ಹೊಗೆ,ಮೋಡ ಅಥವಾ ಗಾಳಿಯಲ್ಲಿರುವ ಯಾವುದೇ ಅನಿಲದ ಮೂಲಕ ಸುಲಭವಾಗಿ ಚಲಿಸುತ್ತದೆ.
ದೂರಸಂವಹನ ವ್ಯವಸ್ಥೆಯಲ್ಲಿ "ಚಾನೆಲ್" ಎಂಬುದರ ಇನ್ನೊಂದು ಆರ್ಥವು ಸಂವಹನ ಚಾನೆಲ್ ಪದಗುಚ್ಛದಲ್ಲಿ ಕಂಡುಬರುತ್ತದೆ, ಇದು ಪ್ರಸಾರಣ ಮಾಧ್ಯಮದ ಉಪವಿಭಾಗವಾಗಿದ್ದು, ಏಕಕಾಲದಲ್ಲಿಯೇ ಹಲವಾರು ವಿಧವಾದ ಮಾಹಿತಿಗಳನ್ನು ಕಳುಹಿಸಲು ಬಳಸಬಹುದು. ಉದಾಹರಣೆಗೆ, ಒಂದು ರೇಡಿಯೋ ಕೇಂದ್ರವು ಒಂದು ಮುಕ್ತ ವಾತಾವರಣದಲ್ಲಿ ೯೪.೫ MHz(megahertz)ಕಂಪನಾಂಕದ ಆಸುಪಾಸಿನಲ್ಲಿ ರೇಡಿಯೋ ಅಲೆಗಳನ್ನು ಪ್ರಸಾರ ಮಾಡುತ್ತದೆ, ಇದೇ ಸಮಯದಲ್ಲಿಯೆ ಇನ್ನೊಂದು ರೇಡಿಯೋ ಕೇಂದ್ರವು ೯೬.೧ MHz ಕಂಪನಾಂಕದ ಆಸುಪಾಸಿನಲ್ಲಿ ರೇಡಿಯೋ ಅಲೆಗಳನ್ನು ಪ್ರಸಾರ ಮಾಡುತ್ತದೆ,ಪ್ರತಿಯೊಂದು ರೇಡಿಯೋ ಕೇಂದ್ರವು ರೇಡಿಯೋ ಅಲೆಗಳನ್ನು ೧೮೦ kHz(kilohertz), ಕಂಪನಾಂಕದ ಆವರ್ತನ ಶ್ರೇಣಿ ಮೂಲಕ ಪ್ರಸಾರ ಮಾಡುತ್ತದೆ. ಕಂಪನಾಂಕಗಳು ಈ ಮೇಲಿನಂತೆ ಕೇಂದ್ರಿಕೃತವಾಗುತ್ತದೆ. ಇದನ್ನು "ವಾಹಕ ಕಂಪನಾಂಕ" ಎಂದು ಕರೆಯಲಾಗುತ್ತದೆ. ಈ ಉದಾಹರಣೆಯಲ್ಲಿರುವ ಪ್ರತಿಯೊಂದು ಕೇಂದ್ರಗಳು ಇದರ ಪಕ್ಕದ ೨೦೦ kHzನಿಂದ ಬೇರ್ಪಟ್ಟಿರುತ್ತದೆ ಮತ್ತು ಸಂವಹನ ವ್ಯವಸ್ಥೆಯಲ್ಲಿನ ನ್ಯೂನತೆಗಾಗಿ ೨೦೦ kHz ಮತ್ತು ೧೮೦ kHz (೨೦ kHz) ನಡುವಿನ ವ್ಯತ್ಯಾಸವನ್ನು ಅನುಮತಿಸಲಾಗುತ್ತದೆ.
ಈ ಮೇಲಿನ ಉದಾಹರಣೆಗಳಲ್ಲಿ "ಮುಕ್ತ ಮಾರ್ಗ ವಾಹಿನಿ"ಯನ್ನು ಕಂಪನಾಂಕಗಳ ಅಧಾರದ ಮೇಲೆ ಸಂವಹನ ವಾಹಿನಿಗಳನ್ನು ವಿಭಾಗಿಸಲಾಗುತ್ತದೆ, ಮತ್ತು ರೇಡಿಯೋ ಅಲೆಗಳನ್ನು ಪ್ರಸಾರ ಮಾಡಲು ಪ್ರತಿಯೊಂದು ವಾಹಿನಿಗೂ ಪ್ರತ್ಯೇಕವಾದ ಆವರ್ತನ ಶ್ರೇಣಿಯನ್ನು ನೀಡಲಾಗಿರುತ್ತದೆ. ವಾಹಿನಿಯಲ್ಲಿ ಕಂಪನಾಂಕದ ಆಧಾರದ ಮೇಲೆ ಈ ಮಾಧ್ಯಮವನ್ನು ವಿಭಾಗಿಸುವ ವ್ಯವಸ್ಥೆಗೆ "ಫ್ರಿಕ್ವೆನ್ಸಿ-ಡಿವಿಜನ್ ಮಲ್ಟಿಫ್ಲೆಕ್ಸಿಂಗ್" ('''ಎಫ್ಡಿಎಂ''' ) ಎಂದು ಕರೆಯಲಾಗುತ್ತದೆ.
ವಾಹಿನಿಯಲ್ಲಿ ಸಂವಹನ ಮಾಧ್ಯಮವನ್ನು ವಿಭಾಗಿಸುವ ಇನ್ನೊಂದು ವಿಧಾನವೆಂದರೆ ಪ್ರಸಾರ ಮಾಡುವ ಪ್ರತಿಯೊಬ್ಬರಿಗು ಪುನರಾವರ್ತಕ ಸಮಯ ನಿಗದಿಗೊಳಿಸುವುದು(ಉದಾಹರಣೆಗೆ "ನಿಗದಿತ ಸಮಯ" ಪ್ರತಿಯೂಂದು ಸೆಕೆಂಡಿನ ೨೦ ಮಿಲಿಸೆಕೆಂಡ್ಸ್), ಮತ್ತು ಪ್ರಸಾರ ಮಾಡುವ ಪ್ರತಿಯೊಬ್ಬರಿಗು ಕೇವಲ ಅವದಿಗೆ ನಿಗದಿಪಡಿಸಿದ ಸಮಯದಲ್ಲೆ ಮಾಹಿತಿ ಕಳುಹಿಸಲು ಅನುವುಮಾಡಿಕೊಡುವುದು. ಸಂವಹನ ವಾಹಿನಿಯಲ್ಲಿ ಈ ಆಧಾರದ ಮೇಲೆ ಈ ಮಾಧ್ಯಮವನ್ನು ವಿಭಾಗಿಸುವ ವ್ಯವಸ್ಥೆಗೆ "ಟೈಮ್ ಡಿವಿಜನ್ ಮಲ್ಟಿಫ್ಲೆಕ್ಸಿಂಗ್"('''ಟಿಡಿಎಂ''' ) ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಆಪ್ಟಿಕಲ್ ಫೈಬರ್ ಸಂವಹನದಲ್ಲಿ ಬಳಸುತ್ತಾರೆ. ಕೆಲವೊಂದು ರೇಡಿಯೋ ಸಂವಹನ ವ್ಯವಸ್ಥೆಗಳು ಎಫ್ಡಿಎಂ ವಾಹಿನಿ ನಿಗದಿಪಡಿಸಿದ ಟಿಡಿಎಮ್ ಬಳಸಿಕೊಳ್ಳುತ್ತಿವೆ. ಆದ್ದರಿಂದ ಈ ಪದ್ಧತಿಗಳು ಟಿಡಿಎಂ ಮತ್ತು ಎಫ್ಡಿಎಂನ ಸಂಯೋಗವಾಗಿ ಬಳಕೆಯಾಗುತ್ತಿವೆ.
=== ಸಮನ್ವಯತೆ ===
ಸಂಕೇತವನ್ನು ಒಂದು ರೂಪಕ್ಕೆ ಬದಲಾಯಿಸಿ ಮಾಹಿತಿಯನ್ನು ರವಾನಿಸುವುದೇ ಸಮನ್ವಯತೆ. ಡಿಜಿಟಲ್ ಸಂದೇಶವನ್ನು ಅನಲಾಗ್ ಅಲೆಗಳ ರೂಪದಲ್ಲಿ ಪ್ರತಿ ಬಿಂಬಿಸಲು ಸಮನ್ವಯತೆಯನ್ನು ಬಳಸಬಹುದು. ದೂರ ಸಂವಹನ ವ್ಯವಸ್ಥೆಯಲ್ಲಿ ಮೋರ್ಸ್ ಕೋಡ್ನಲ್ಲಿ ಬಳಸಲಾದ ಹಳೆಯ ಶಬ್ದದಿಂದಲೆ ಇದನ್ನು ತೆಗೆದುಕೊಳ್ಳಲಾಗಿದ್ದು ಇದನ್ನು ಕೀಯಿಂಗ್ ಎಂದು ಕರೆಯಲಾಗುತ್ತದೆ ಮತ್ತು ಹಲವಾರು ಕೀಯಿಂಗ್ ತಂತ್ರಗಳು ಬಳಕೆಯಲ್ಲಿವೆ(ಇವುಗಳು ಫೇಸ್-ಶಿಫ್ಟ್ ಕೀಯಿಂಗ್, ಫ್ರೀಕ್ವೆನ್ಸಿ ಶಿಫ್ಟ್ ಕೀಯಿಂಗ್, ಮತ್ತು ಆಯ್೦ಪ್ಲಿಟ್ಯೂಡ್ ಶಿಫ್ಟ್ ಕೀಯಿಂಗ್ ಒಳಗೊಂಡಿವೆ). ಉದಾಹರಣೆಗೆ "[[Bluetooth|ಬ್ಯ್ಲೂಟೂತ್]]" ವ್ಯವಸ್ಥೆ, ಫೇಸ್-ಶಿಫ್ಟ್ ಕೀಯಿಂಗ್ ಬಳಸಿಕೊಂಡು ಹಲವಾರು ಉಪಕರಣಗಳ ನಡುವೆ ಮಾಹಿತಿಯನ್ನು ವಿನಿಮಯ ಮಾಡಲಾಗುತ್ತದೆ.<ref>ಹೈಕಿನ್, ಪುಪು ೩೪೪-೪೦೩.</ref><ref>[http://www.bluetooth.org/foundry/adopters/document/Core_v2.0_EDR/en/1/Core_v2.0_EDR.zip ಬ್ಲೂಟೂತ್ ಸ್ಪೆಸಿಫಿಕೇಶನ್ ವರ್ಶನ್ 2.0 + ಇಡಿಆರ್] {{Webarchive|url=https://web.archive.org/web/20140814042933/https://www.bluetooth.org/foundry/adopters/document/Core_v2.0_EDR/en/1/Core_v2.0_EDR.zip |date=2014-08-14 }} (ಪು ೨೭), ಬ್ಲೂಟೂತ್, ೨೦೦೪.</ref> ಇದಲ್ಲದೆ, ಫೇಸ್-ಶಿಫ್ಟ್ ಕೀಯಿಂಗ್ ಮತ್ತು ಆಯ್೦ಪ್ಲಿಟ್ಯೂಡ್ ಶಿಫ್ಟ್ ಕೀಯಿಂಗ್ ಸಂಯೋಜನೆಯನ್ನು "ಕ್ವಾಡ್ರೆಚರ್ ಆಯ್೦ಪ್ಲಿಟ್ಯೂಡ್ ಮಾಡ್ಯೂಲೇಶನ್" ಎಂದು ಕರೆಯಲಾಗುತ್ತದೆ,(QAM) ಇವುಗಳನ್ನು ಉನ್ನತ ಕಾರ್ಯಸಾಮರ್ಥ್ಯದ ಡಿಜಿಟಲ್ ರೇಡಿಯೋ ಸಂವಹನ ವ್ಯವಸ್ಥೆಯಲ್ಲಿ ಬಳಸಲಾಗುತ್ತಿದೆ.
ಹೆಚ್ಚಿನ ಕಂಪನಾಂಕಗಳಲ್ಲಿ ಕಡಿಮೆ ಕಂಪನಾಂಕದ ಅನಲಾಗ್ ಸಂಕೇತಗಳ ಮಾಹಿತಿಯನ್ನು ಪ್ರಸಾರ ಮಾಡಲು ಕೂಡ ಸಮನ್ವಯತೆ ಬಳಸಿಕೊಳ್ಳಲಾಗುತ್ತಿದೆ. ಮುಕ್ತ ವಾತಾವರಣದಲ್ಲಿ ಕಡಿಮೆ ಕಂಪನಾಂಕದ ಅನಲಾಗ್ ಸಂಕೇತಗಳು ಮಾಹಿತಿಯನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡದೆ ಇರುವುದರಿಂದ ಇದು ತುಂಬಾ ಉಪಯುಕ್ತವಾಗಿದೆ. ಆದ್ದರಿಂದಲೆ, ಪ್ರಸಾರಣವಾಗುವುದಕ್ಕಿಂತ ಮೊದಲಿಗೆ("ಒಯ್ಯುವ ಅಲೆಗಳು" ಎಂದು ಕರೆಯುವ) ಕಡಿಮೆ ಕಂಪನಾಂಕದ ಅನಲಾಗ್ ಸಂಕೇತಗಳಿಂದ ಮಾಹಿತಿಯು ಉನ್ನತ ಕಂಪನಾಂಗದ ಸಂಕೇತಕ್ಕೆ ತಲುಪಿಯೆ ಸಾಗಬೇಕು. ಇವುಗಳನ್ನು ಸಾಧಿಸಲು ಹಲವಾರು ವಿಧವಾದ ಸಮನ್ವಯತೆ ಕಾರ್ಯಯೋಜನೆಗಳು ಲಭ್ಯವಿದೆ( ಈಗಿರುವ ಪ್ರಮುಖವಾದ ಎರಡು ಸಮನ್ವಯತೆಗಳು ಆಯ್೦ಪ್ಲಿಟ್ಯೂಡ್ ಸಮನ್ವಯತೆ (AM) ಮತ್ತು ಕಂಪನಾಂಕ ಸಮನ್ವಯತೆ (FM)] ಈ ಪ್ರಕ್ರಿಯೆಗೆ ಒಂದು ಉದಾಹರಣೆ, ಕಂಪನಾಂಕ ಸಮನ್ವಯತೆ ಬಳಸಿಕೊಂಡು ಡಿಸ್ಕ್ ಜಾಕಿಯ ಧ್ವನಿಯನ್ನು ೯೬ MHz ಒಯ್ಯುವ ಅಲೆಗಳಾಗಿ ಬದಲಾಯಿಸಲಾಗುತ್ತದೆ(ನಂತರ ಈ ಧ್ವನಿಯನ್ನು "೯೬ FM" ರೇಡಿಯೋ ವಾಹಿನಿಯಲ್ಲಿ ಪಡೆದುಕೊಳ್ಳಬಹುದು).<ref>ಹೈಕಿನ್, ಪುಪು ೮೮-೧೨೬.</ref> ಇದಲ್ಲದೆ, ಸಮನ್ವಯತೆಯು ಫ್ರಿಕ್ವೆನ್ಸಿ-ಡಿವಿಜನ್ ಮಲ್ಟಿಫ್ಲೆಕ್ಸಿಂಗ್ನ(FDM) ಅನುಕೂಲತೆಯನ್ನು ಹೊಂದಿದೆ.
== ಸಮಾಜ ಮತ್ತು ದೂರಸಂವಹನ ವ್ಯವಸ್ಥೆ ==
ಆಧುನಿಕ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಆರ್ಥಿಕತೆಯ ಮೇಲೆ ದೂರಸಂವಹನ ವ್ಯವಸ್ಥೆಯು ಗಮನಾರ್ಹವಾದ ಪರಿಣಾಮ ಬೀರಿದೆ. ೨೦೦೮ರಲ್ಲಿ, ದೂರಸಂವಹನ ಉದ್ಯಮದ ಅಂದಾಜು ಆದಾಯ $೩.೮೫ ಟ್ರಿಲಿಯನ್ ([[ಸಂಯುಕ್ತ ಸಂಸ್ಥಾನದ ಡಾಲರ್|ಯುಎಸ್ಡಿ]](ಯುನೈಟೆಡ್ ಸ್ಟೇಟ್ಸ್ ಡಾಲರ್) ಅಥವಾ ಜಾಗತಿಕ ನಿವ್ವಳ ಉತ್ಪನ್ನದ ಶೇಕಡಾ ೩.೦ರಷ್ಟು <ref name="plunkettresearch.com" /> ಸಾಮಾಜದ ಮೇಲೆ ದೂರಸಂವಹನ ವ್ಯವಸ್ಥೆಯು ಉಂಟುಮಾಡಿರುವ ಪರಿಣಾಮದ ಕುರಿತಾಗಿ ಈ ಕೆಳಗೆ ಚರ್ಚಿಸಲಾಗಿದೆ.
=== ಆರ್ಥಿಕ ಪರಿಣಾಮ ===
==== ಸೂಕ್ಷ್ಮ ಅರ್ಥಶಾಸ್ತ್ರ ====
ಸೂಕ್ಷ್ಮ ಅರ್ಥಶಾಸ್ತ್ರದ ಮಾನದಂಡದಂತೆ ಅನೇಕ ಸಂಸ್ಥೆಗಳು ತಮ್ಮ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸುವ ದೆಸೆಯಿಂದ ದೂರಸಂವಹನ ಸಂಪರ್ಕ ಸಾಧನವನ್ನು ಬಳಸಿಕೊಂಡವು. ಇದು ಆನ್ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆಯಾದ ಅಮೇಜಾನ್.ಕಾಮ್ ವಿಷಯದಲ್ಲಿ ಸ್ಪಷ್ಟವಾಗಿದೆ. ಆದರೆ ಶಿಕ್ಷಣ ತಜ್ಞ ಎಡ್ವರ್ಡ್ ಲೆನರ್ಟ್ರ ಪ್ರಕಾರ ಸಾಂಪ್ರದಾಯಿಕ ರೀತಿಯ ಮಾರಾಟದ ವಾಲ್-ಮಾರ್ಟ್ ಉತ್ತಮ ದೂರಸಂವಹನ ಸಂಪರ್ಕ ಸಾಧನದ ವ್ಯವಸ್ಥೆಯಿಂದ ಅದರ ಇನ್ನಿತರ ಪ್ರತಿಸ್ಪರ್ಧಿ ಸಂಸ್ಥೆಗಳಿಗಿಂತ ಹೆಚ್ಚು ಲಾಭವನ್ನು ಕಂಡಿದೆ.<ref>{{cite journal | last = Lenert | first = Edward | month = December | title = A Communication Theory Perspective on Telecommunications Policy | url = https://archive.org/details/sim_journal-of-communication_autumn-1998_48_4/page/3 | journal = Journal of Communication| volume = 48 | issue = 4 | pages = 3–23 | date = 10.1111/j.1460-2466.1998.tb02767.x | doi = 10.1111/j.1460-2466.1998.tb02767.x}}</ref> ಪ್ರಪಂಚದಾದ್ಯಂತ ಎಲ್ಲಾ ನಗರಗಳಲ್ಲಿನ ಮನೆ ಮಾಲಿಕರು ತಮ್ಮ ದೂರವಾಣಿ ಸಾಧನವನ್ನು ಪಿಡ್ಜಾ ತರಿಸಿಕೊಳ್ಳುವುದರಿಂದ ಹಿಡಿದು ವಿದ್ಯುತ್ ಕಾರ್ಮಿಕರವರೆಗಿನ ಮನೆ ಸೇವೆಗೆ ಸಂಬಂಧಿಸಿದಂತೆ ಎಲ್ಲಾ ವಿಷಯಕ್ಕೂ ಬಳಸಿಕೊಳ್ಳುತ್ತಾರೆ. ಈ ವಿಷಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಸಹ ತಮ್ಮ ಅನುಕೂಲಕ್ಕಾಗಿ ದೂರ ಸಂವಹನ ಸಾಧನ ಬಳಸಿಕೊಳ್ಳುವುದನ್ನು ಮನಗಂಡಿದ್ದಾರೆ. [[ಬಾಂಗ್ಲಾದೇಶ|ಬಾಂಗ್ಲದೇಶ]]ದ ನರಸಿಂಗಡಿ ಜಿಲ್ಲೆಯಲ್ಲಿನ ಪ್ರತ್ಯೇಕಿತ ಹಳ್ಳಿಗರೂ ಸಹ ತಮ್ಮ ಸರಕಿನ ಉತ್ತಮ ಮೌಲ್ಯದ ಬಗ್ಗೆ ನೇರವಾಗಿ ಸಗಟು ವ್ಯಾಪಾರಿಯೊಂದಿಗೆ ಮೊಬೈಲ್ಗಳನ್ನು ಬಳಸಿ ಮಾತನಾಡುತ್ತಾರೆ. [[ಕೋತ್ ದ್'ಇವಾರ್|ಕೊರ್ಟ್ಡೆಲ್ವೈರ್]]ನಲ್ಲಿನ ಕಾಫಿ ಬೆಳೆಗಾರರು ಕಾಫಿ ಬೆಲೆಯಲ್ಲಿನ ಮಾರುಕಟ್ಟೆಯ ಏರಿಳಿತಗಳನ್ನು ಮತ್ತು ತಮ್ಮ ಸರಕನ್ನು ಮಾರಲು ಉತ್ತಮ ಮೌಲ್ಯವನ್ನು [[ಮೊಬೈಲ್ ಫೋನ್ (ಚರ ದೂರವಾಣಿ)|ಮೊಬೈಲ್ ಫೋನ್]] ಬಳಕೆಯ ಮೂಲಕವೇ ತಿಳಿದುಕೊಳ್ಳುತ್ತಾರೆ.<ref>{{cite journal | author = Mireille Samaan | title = The Effect of Income Inequality on Mobile Phone Penetration | version = Boston University Honors thesis | date = April 2003 | url = http://dissertations.bc.edu/cgi/viewcontent.cgi?article=1016&context=ashonors | format = PDF | accessdate = 2007-06-08 |archiveurl = https://web.archive.org/web/20070214102055/http://dissertations.bc.edu/cgi/viewcontent.cgi?article=1016&context=ashonors |archivedate = February 14, 2007}}</ref>
==== ಸಮಗ್ರ ಅರ್ಥಶಾಸ್ತ್ರ ====
ಸಮಗ್ರ ಅರ್ಥಶಾಸ್ತ್ರದ ಪ್ರಕಾರ ಉತ್ತಮ ದೂರಸಂವಹನ ಸಂವಹನ ಸಾಧನದ ಮೂಲಭೂತ ವ್ಯವಸ್ಥೆ ಮತ್ತು ಆರ್ಥಿಕ ಅಭಿವೃದ್ಧಿಯ ನಡುವೆ ಕಾರಣಾರ್ಥ ಸಂಬಂಧವಿರುವುದಾಗಿ ಹೆಂಡ್ರಿ ಕ್ರೊಲ್ಲರ್ ಮತ್ತು ಲಿಯೊನಾರ್ಡ್ ವೆವರ್ಮ್ಯಾನ್ ಸೂಚಿಸುತ್ತಾರೆ.<ref>{{cite journal | doi = 10.1257/aer.91.4.909 | last = Röller | first = Lars-Hendrik | coauthor = Leonard Waverman | title = Telecommunications Infrastructure and Economic Development: A Simultaneous Approach | url = https://archive.org/details/sim_american-economic-review_2001-09_91_4/page/909 | journal = American Economic Review | issn = 0002-8282 | year = 2001 | volume = 91 | issue = 4 | pages = 909–923}}</ref> ಈ ಹೇಳಿಕೆಯ ಬಗ್ಗೆ ಅನೇಕ ವಿವಾದಗಳಿದ್ದು ಕೆಲವು ವಾದಗಳು ಇದು ತಪ್ಪು ಹಾಗೆ ಕಾರಣಾರ್ಥ ಸಂಬಂಧವನ್ನು ಕಲ್ಪಿಸಬಾರದು ಎಂದಿವೆ.<ref>{{cite journal | last = Riaz | first = Ali | title = The role of telecommunications in economic growth: proposal for an alternative framework of analysis | url = https://archive.org/details/media-culture-society_1997-10_19_4/page/557 | journal = Media, Culture & Society | year = 1997 | volume = 19 | issue = 4 | pages = 557–583 | date = 10.1177/016344397019004004 | doi = 10.1177/016344397019004004}}</ref>
ದೂರ ಸಂವಹನ ಸಾಧನದ ಸೌಕರ್ಯಾಧಾರಿತ ಆರ್ಥಿಕ ಆದಾಯವು ಪ್ರಪಂಚದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಅಸಮರ್ಪಕ ಸೌಲಭ್ಯದಿಂದಾಗಿ ತೊಂದರೆಗಳನ್ನು ಹೆಚ್ಚಾಗಿಸುತ್ತವೆ, ಇದನ್ನು ನಾವು ಡಿಜಿಟಲ್ ಡಿವೈಡ್ ಎಂಬುದಾಗಿ ಅರ್ಥೈಸಬಹುದು. ೨೦೦೩ರ ಅಂತರಾಷ್ಟ್ರೀಯ ದೂರಸಂವಹನ ಸಂಪರ್ಕ ಒಕ್ಕೂಟ (ಐಟಿಯು) ನಡೆಸಿದ ಸಮೀಕ್ಷೆಯಂತೆ ಪ್ರಪಂಚದ ಮೂರನೇ ಒಂದು ಭಾಗದಷ್ಟು ದೇಶಗಳಲ್ಲಿ ಪ್ರತಿ ೨೦ ಮಂದಿಯಲ್ಲಿ ಒಬ್ಬ ಮಾತ್ರ ಮೊಬೈಲ್ ಚಂದಾದಾರನಾಗಿದ್ದಾನೆ. ಹಾಗೆಯೇ ಮೂರನೇ ಒಂದು ಭಾಗದ ರಾಷ್ಟ್ರಗಳಲ್ಲಿ ಪ್ರತಿ ೨೦ ಜನರಲ್ಲಿ ಒಬ್ಬರು ಮಾತ್ರ ಸ್ಥಿರ ದೂರವಾಣಿ ಹೊಂದಿರುವುದನ್ನು ಕಾಣಬಹುದೆಂದು ತಿಳಿಸಿದೆ. ಅಂತರಜಾಲ ಬಳಕೆಯ ವಿಷಯವಾಗಿಯು ಸಹ ಅರ್ಧದಷ್ಟು ರಾಷ್ಟ್ರಗಳು ಪ್ರತಿ ಇಪ್ಪತ್ತು ಜನರಲ್ಲಿ ಒಬ್ಬರು ಮಾತ್ರ ಅಂತರಜಾಲ ಬಳಸುತ್ತಿದ್ದಾರೆ. ಐಟಿಯುವಿನ ಈ ಲಬ್ದ ಮಾಹಿತಿ ಮತ್ತು ಶೈಕ್ಷಣಿಕ ದತ್ತಾಂಶಗಳು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯನ್ನು ಜನರು ಎಷ್ಟರ ಮಟ್ಟಿಗೆ ಸಮರ್ಥವಾಗಿ ಉಪಯೋಗಿಸಬಲ್ಲರು ಎಂಬುದರ ಸೂಚಿಯಾಗಿದೆ.<ref>{{cite web|title=Digital Access Index (DAI)|url=http://www.itu.int/ITU-D/ict/dai/|publisher=itu.int|accessdate=2008-03-06}}</ref> ಈ ಮಾನದಂಡದ ಪ್ರಕಾರ ಸ್ವಿಡನ್, ಡೆನ್ಮಾರ್ಕ್, ಮತ್ತು [[ಐಸ್ಲ್ಯಾಂಡ್|ಐಸ್ಲ್ಯಾಂಡ್]] ಉತ್ತಮ ಸ್ಥಾನದಲ್ಲಿದ್ದರೆ ಕೊನೆಯ ಸ್ಥಾನಗಳಲ್ಲಿ ಆಫ್ರಿಕನ್ ದೇಶಗಳಾದ [[ನೈಜೀರಿಯ|ನೈಜೇರಿಯಾ]], [[ಬುರ್ಕೀನ ಫಾಸೊ|ಬರ್ಕಿನಾ ಫಾಸೊ]], ಮತ್ತು ಮಲಿ ದೇಶಗಳಿವೆ.<ref>ವರ್ಲ್ಡ್ ಟೆಲಿಕಮ್ಯುನಿಕೇಶನ್ ಡೆವಲಪ್ಮೆಂಟ್ ರಿಪೋರ್ಟ್[http://www.itu.int/ITU-D/ict/publications/wtdr_03/index.html 2003], ಇಂಟರ್ನ್ಯಾಶನಲ್ ಟೆಲಿಕಮ್ಯುನಿಕೇಶನ್ ಸಿಸ್ಟಮ್ ಯೂನಿಯನ್, ೨೦೦೩.</ref>
=== ಸಾಮಾಜಿಕ ಪರಿಣಾಮ ===
ಸಾಮಾಜಿಕ ಬಾಂಧವ್ಯದಲ್ಲಿ ದೂರಸಂವಹನ ಸಂಪರ್ಕವು ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದೇನೆ ಇದ್ದರೂ ದೂರವಾಣಿ ಸಾಧನವು ಮೂಲತಃ ನೈಜವಾಗಿ ತನ್ನ ಜಾಹೀರಾತಿನಲ್ಲಿನ ಅದರ ಪ್ರಾಮುಖ್ಯತೆಯು (ವ್ಯಾಪಾರ ಮತ್ತು ಮನೆ ಸೇವೆಗೆ ಸಂಬಂಧಿಸಿದಂತೆ ಎರಡಕ್ಕೂ ಬಳಸಿಕೊಳ್ಳುವುದು)ಸಾಮಾಜಿಕ ಆಯಾಮಕ್ಕೆ ವಿರುದ್ದವಾಗಿದೆ. ಕಳೆದ ೧೯೨೦ ಮತ್ತು ೧೯೩೦ರಲ್ಲಿ ಸಾಧನಗಳ ಸಾಮಾಜಿಕ ದೃಷ್ಟಿಕೋನವು ದೂರವಾಣಿ ಜಾಹೀರಾತುಗಳಿಗಿಂತ ಪ್ರಸಿದ್ಧವಾಗಿವೆ. ಈ ಹೊಸ ಅಭಿವೃದ್ಧಿಯ ಆವೃತ್ತಿಯು ಸಾರ್ವಜನಿಕರ ಭಾವೋದ್ವೇಗ, ಸಾಮಾಜಿಕ ಮಾತುಕತೆಯ ಬಗ್ಗೆ ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ನಿರಂತರ ಬಾಂಧವ್ಯ ಕಲ್ಪಿಸುವುದರ ಮೂಲಕ ಗ್ರಾಹಕರನ್ನು ಸೆಳೆಯಲಾರಂಭಿಸಿತು.<ref name="fischer">ಫಿಶರ್, ಕ್ಲೌಡ್ ಎಸ್.. "'ಟಚ್ ಸಮ್ಒನ್': ದ ಟೆಲಿಫೋನ್ ಇಂಡಸ್ಟ್ರಿ ಡಿಸ್ಕವರ್ಸ್ ಸೋಶಿಯೆಬಲಿಟಿ." ಟೆಕ್ನಾಲಜಿ ಆಯ್೦ಡ್ ಕಲ್ಚರ್ ೨೯.೧ (ಜನವರಿ ೧೯೮೮): ೩೨-೬೧. ಜೀಸ್ಟಿಒಆರ್. ವೆಬ್. ೪ ಅಕ್ಟೋಬರ್ ೨೦೦೯</ref>
ಅಲ್ಲಿಂದ ದೂರಸಂವಹನ ಸಂವಹನವು ಸಾಮಾಜಿಕ ಬಾಂಧವ್ಯದ ಅಭಿವೃದ್ಧಿಯತ್ತ ಗಮನಹರಿಸಿತು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ನಾಟಕೀಯ ರೀತಿಯಲಿ ಹೆಚ್ಚು ಪ್ರಸಿದ್ದಿ ಹೊಂದಿದವು. ಈ ತಾಣಗಳು ಅವುಗಳ ಬಳಕೆದಾರರಿಗೆ ಭಾವಚಿತ್ರಗಳು, ಕಾರ್ಯಕ್ರಮಗಳು ಹಾಗೂ ತಮ್ಮ ಬಗ್ಗೆಯ ಕಿರು ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಸಂವಹನದಲ್ಲಿ ತೊಡಗಿಕೊಳ್ಳಲು ಅವಕಾಶಗಳನ್ನು ನೀಡುತ್ತವೆ. ಆ ಕಿರು ಮಾಹಿತಿಯು ವ್ಯಕ್ತಿಯ ವಯಸ್ಸು, ಆಸಕ್ತಿ, ಸಾಂಸಾರಿಕ ಸ್ಥಾನಗಳು ಸೇರಿದಂತೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತವೆ. ಈ ವಿಧದಲ್ಲಿ ಸಾಮಾಜಿಕ ಜಾಲತಾಣವು ಸಾಮಾಜಿಕ ಬೆಸುಗೆಯನ್ನು ರೂಪಿಸುವುದರಿಂದ ಹಿಡಿದು ಪ್ರೇಮಯಾಚನೆಯವರೆಗಿನ ಎಲ್ಲಾ ವಿಧದಲ್ಲೂ ಮಹತ್ತರ ಪಾತ್ರವನ್ನು ವಹಿಸುತ್ತದೆ.<ref>{{cite news|title=How do you know your love is real? Check Facebook|publisher=CNN|url=http://www.cnn.com/2008/LIVING/personal/04/04/facebook.love/index.html|date=2008-04-04}}</ref>
ಸಾಮಾಜಿಕ ಸಂವಹನದಲ್ಲಿ ಎಸ್ಎಮ್ಎಸ್ನಂತಹ ತಂತ್ರಜ್ಞಾನ ಮತ್ತು ದೂರವಾಣಿ ಸಹ ಮಹತ್ತರ ಪಾತ್ರವನ್ನು ವಹಿಸುತ್ತವೆ. ೨೦೦೦ರಲ್ಲಿ ಮಾರುಕಟ್ಟೆ ಸಂಶೋಧನ ತಂಡ ಇಪ್ಸೊಸ್ ಎಮ್ಓಆರ್ಐಯು ನಡೆಸಿದ ಸಮೀಕ್ಷೆಯಂತೆ ಶೇ ೮೧ರಷ್ಟು ದೂರಸಂವಹನ ಗ್ರಾಹಕರಲ್ಲಿ ೧೫ ರಿಂದ ೨೪ ವರ್ಷದ ವಯೋಮಾನದವರು ಎಸ್ಎಮ್ಎಸ್ ಅನ್ನು ಬಳಕೆ ಮಾಡುತ್ತಿರುವರು ಯುನೈಟೆಡ್ ಕಿಂಗ್ಡಮ್ನಲ್ಲಿದ್ದಾರೆ. ಅವರು ಸಾಮಾಜಿಕ ಸಂವಹನಕ್ಕಾಗಿ ಮತ್ತು ಶೇಕಡ ೪೨ರಷ್ಟು ಜನರು ಚೆಲ್ಲಾಟವಾಡಲು ಬಳಸಿದ್ದಾರೆ.<ref>[http://www.ipsos-mori.com/content/polls-2000/i-just-text-to-say-i-love-you.ashx ಐ ಜಸ್ಟ್ ಟೆಕ್ಸ್ಟ್ ಟೊ ಸೆ ಲವ್ ಯು], Ipsos ಮೊರಿ, ಸೆಪ್ಟೆಂಬರ್ ೨೦೦೫.</ref>
=== ಇನ್ನಿತರ ಪರಿಣಾಮಗಳು ===
ಸಾಂಸ್ಕೃತಿಕವಾಗಿ ಹೇಳುವುದಾದರೆ ದೂರಸಂಪರ್ಕ ಸಂವಹನ ಸಾಧನವು ಸಂಗೀತ ಮತ್ತು ಚಲನಚಿತ್ರಗಳ ಕುರಿತಾಗಿ ಸಾರ್ವಜನಿಕರ ಆಸಕ್ತಿಯನ್ನು ಹೆಚ್ಚಿಸಿತು. ದೂರದರ್ಶನದಿಂದ ಜನರಿಗೆ ತಮ್ಮ ಮನೆಯಲ್ಲಿಯೇ ತಮ್ಮ ಇಷ್ಟದ ಸಿನಿಮಾಗಳನ್ನು ಯಾವ ಚಿತ್ರ ಮಂದಿರಗಳಿಗೂ ಹೋಗದೆ ನೋಡುವಂತಾಯಿತು. ರೇಡಿಯೋ ಮತ್ತು ಅಂತರಜಾಲದ ಸಹಾಯದಿಂದ ಜನರು ತಾವು ಈ ಹಿಂದೆ ಕೇಳಿರದಿದ್ದ ಸಂಗೀತವನ್ನು ನಿರ್ಧಿಷ್ಟ ಸ್ಥಳಗಳಿಗೆ ಹೋಗದೆ ಕೇಳಬಹುದಾಯಿತು.
ಜನರು ಸುದ್ದಿ ಸಮಾಚಾರಗಳನ್ನು ಸ್ವೀಕರಿಸುವಲ್ಲಿಯೂ ಸಹ ದೂರಸಂಪರ್ಕ ಸಂವಹನ ಸಾಧನವು ಹೊಸ ಹಾದಿಯನ್ನು ಕಲ್ಪಿಸಿತು. ಪೆವ್ ಅಂತರಜಾಲ ಮತ್ತು ಪ್ಯೂ ಇಂಟರ್ನೆಟ್ ಆಂಡ್ ಅಮೇರಿಕನ್ ಲೈಫ್ ಪ್ರೊಜೆಕ್ಟ್ನಲ್ಲಿ ಕಂಡುಕೊಂಡಂತೆ ಯುನೈಟೆಡ್ ಸ್ಟೇಟ್ನಲ್ಲಿನ ಮೂರು ಸಾವಿರ ಜನರಲ್ಲಿ ’ನಿನ್ನೆಯ ಸುದ್ದಿಯನ್ನು ಎಲ್ಲಿ ಕೇಳಲ್ಪಟ್ಟಿರಿ?’ ಎಂದು ಕೇಳಲಾದ ಪ್ರಶ್ನೆಗೆ ಅತಿ ಹೆಚ್ಚು ಜನರು ವೃತ್ತ ಪತ್ರಿಕೆಗಿಂತ ಹೆಚ್ಚಾಗಿ, ರೇಡಿಯೋ, ವೃತ್ತಪತ್ರಿಕೆಗಳನ್ನು ಹೆಸರಿಸಿದರು. ಆ ಫಲಿತಾಂಶವನ್ನು ಕೆಳಕಂಡ ಪಟ್ಟಿಯಲ್ಲಿ ನೋಡಬಹುದಾಗಿದೆ. (ಶೇಕಡವಾರು ಪ್ರಮಾಣವು ಶೇಕಡ ನೂರಕ್ಕಿಂತ ಹೆಚ್ಚಿದೆ ಕಾರಣ ಜನರು ಒಂದಕ್ಕಿಂತ ಹೆಚ್ಚು ಮೂಲದಿಂದ ಸುದ್ದಿಯನ್ನು ಗ್ರಹಿಸುವಲ್ಲಿ ಸಶಕ್ತರಾಗಿದ್ದಾರೆ).<ref>{{cite web|title=Online News: For many home broadband users, the internet is a primary news source|publisher=Pew Internet Project|url=http://www.pewinternet.org/pdfs/PIP_News.and.Broadband.pdf|date=2006-03-22|archiveurl=https://web.archive.org/web/20060405021747/http://www.pewinternet.org/pdfs/PIP_News.and.Broadband.pdf|archivedate=2006-04-05}}</ref>
{| class="wikitable" border="1"
|-
! ಸ್ಥಳಿಯ ವಾಹಿನಿ
! ರಾಷ್ಟ್ರೀಯ ವಾಹಿನಿ
! ರೇಡಿಯೋ
! ಸ್ಥಳಿಯ ಪತ್ರಿಕೆಗಳು
! ಅಂತರಜಾಲ
! ರಾಷ್ಟ್ರೀಯ ವೃತ್ತ ಪತ್ರಿಕೆಗಳು
|-
| 59%
| 47%
| 44%
| 38%
| 23%
| 12%
|}
ದೂರಸಂವಹನ ವ್ಯವಸ್ಥೆಯು ಜಾಹೀರಾತು ಮಾರುಕಟ್ಟೆಯ ಮೇಲೂ ಕೂಡ ಮಹತ್ತರ ಪರಿಣಾಮವನ್ನು ಬೀರಿದೆ. ಟಿಎನ್ಎಸ್ ಮೀಡಿಯಾ ಇಂಟಲಿಜೆನ್ಸ್ ೨೦೦೭ರಲ್ಲಿ ವರದಿ ಮಾಡಿದಂತೆ ಶೇಕಡ ೫೮ರಷ್ಟು ಜಾಹೀರಾತು ವೆಚ್ಚವು ದೂರಸಂಪರ್ಕ ಸಂವಹನ ಮಾಧ್ಯಮಕ್ಕೆ ಸಂಬಂಧಿಸಿರುತ್ತದೆ ಎಂದು ತಿಳಿಸಿದೆ.<ref>{{cite web|title=100 Leading National Advertisers|publisher=Advertising Age|format=PDF|url=http://adage.com/images/random/datacenter/2008/spendtrends08.pdf|date=2008-06-23|accessdate=2009-06-21}}</ref> ಈ ಫಲಿತಾಂಶ ಸಾರಾಂಶವನ್ನು ಕೆಳಗೆ ನೀಡಲಾಗಿದೆ.
{| class="wikitable" border="1"
|-
!
! ಅಂತರಜಾಲ
! ರೇಡಿಯೋ
! ಕೇಬಲ್ ಟಿವಿ
! ಸಿಂಡಿಕೇಟೆಡ್ ದೂರದರ್ಶನ
! ಸ್ಪಾಟ್ (ಅಂತರಜಾಲ ತಾಣ)ದೂರದರ್ಶನ
! ನೆಟ್ವರ್ಕ್ ದೂರದರ್ಶನ
! ವೃತ್ತ ಪತ್ರಿಕೆ
! ನಿಯತಕಾಲಿಕೆ
! ಹೊರಾಂಗಣ
! ಒಟ್ಟು
|-
! ಶೇಕಡಾವಾರು
| 7.6%
| 7.2%
| 12.1%
| 2.8%
| 11.3%
|17.1%
| 18.9%
| 20.4%
| 2.7%
| 100%
|-
! ಡಾಲರ್ಗಳಲ್ಲಿ
| $11.31 ಬಿಲಿಯನ್
| $10.69 ಬಿಲಿಯನ್
| $18.02 ಬಿಲಿಯನ್
| $4.17 ಬಿಲಿಯನ್
| $16.82 ಬಿಲಿಯನ್
| $25.42 ಬಿಲಿಯನ್
| $28.22 ಬಿಲಿಯನ್
| $30.33 ಬಿಲಿಯನ್
| $4.02 ಬಿಲಿಯನ್
| $149 ಬಿಲಿಯನ್
|}
== ದೂರಸಂವಹನ ವ್ಯವಸ್ಥೆ ಮತ್ತು ಸರ್ಕಾರ ==
ಹಲವು ರಾಷ್ಟ್ರಗಳು ಈಗಾಗಲೇ ''ಅಂತರಾಷ್ಟ್ರೀಯ ದೂರಸಂವಹನ ವ್ಯವಸ್ಥೆಯ ಕಾನೂನನ್ನು'' ಜಾರಿಗೆ ತಂದಿದ್ದು ಇದು ಅಂತರಾಷ್ಟ್ರೀಯ ದೂರಸಂವಹನ ಒಕ್ಕೂಟ(ಐಟಿಯು)ದಿಂದ ಸ್ಥಾಪಿಸಲ್ಪಟ್ಟಿದೆ. ಅಲ್ಲದೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಷಯವಾಗಿ [[ಸಂಯುಕ್ತ ರಾಷ್ಟ್ರ ಸಂಸ್ಥೆ|ಯುನೈಟೆಡ್ ರಾಷ್ಟ್ರ]]ಗಳಲ್ಲೇ ಮುಂಚೂಣಿ ಸಂಸ್ಥೆಯಾಗಿದೆ.<ref>[http://www.itu.int/net/about/index.aspx ಇಂಟರ್ನ್ಯಾಶನಲ್ ಟೆಲಿಕಮ್ಯುನಿಕೇಶನ್ ಸಿಸ್ಟಮ್ ಯೂನಿಯನ್ : ಎಬೌಟ್ ಐಟಿಯು] {{Webarchive|url=https://web.archive.org/web/20090715225630/http://www.itu.int/net/about/index.aspx |date=2009-07-15 }}. ಐಟಿಯು. ೨೧ ಜುಲೈ ೨೦೦೯ರಂದು ನೋಡಲಾಗಿದೆ. ([https://www.itu.int/osg/csd/wtpf/wtpf2009/documents/ITU_ITRs_88.pdf PDF] {{Webarchive|url=https://web.archive.org/web/20110607104643/https://www.itu.int/osg/csd/wtpf/wtpf2009/documents/ITU_ITRs_88.pdf |date=2011-06-07 }} of regulation)</ref> ೧೯೪೭ರ ಅಟ್ಲಾಂಟಿಕ್ ನಗರದಲ್ಲಿ ನಡೆದ ಸಭೆಯಲ್ಲಿ ಐಟಿಯು ತನ್ನ ಎಲ್ಲ ನೊಂದಣಿದಾರರನ್ನು ನೂತನ ಅಂತರಾಷ್ಟ್ರೀಯ ಆವರ್ತನಕ್ಕೆ ಮರು ನೊಂದಣಿಯಾಗುವ ಮತ್ತು ಈ ಒಪ್ಪಂದವು ರೇಡಿಯೋ ವಿಧೆಯಕದ ಪ್ರಕಾರ ಒಪ್ಪಿತವಾಗಿರುತ್ತದೆ ಎಂಬ ನಿರ್ಧಾರವನ್ನು ತೆಗೆದುಕೊಂಡರು. ಐಟಿಯುನ ಪ್ರಕಾರ ಅಟ್ಲಾಂಟಿಕ ನಗರದಲ್ಲಿ ''ರೇಡಿಯೋ ಶಾಸನ'' ವನ್ನು ಅಳವಡಿಸಿಕೊಳ್ಳಲಾಯಿತು. ಈ ಸಂಬಂಧವಾಗಿ ''ಅಂತರಾಷ್ಟ್ರೀಯ ಆವರ್ತನ ನೋಂದಣಿ ಸಮಿತಿ'' ಯಲ್ಲಿ ಎಲ್ಲಾ ಆವರ್ತನಗಳನ್ನು ಶಿಫಾರಸು ಮಾಡಲಾಯಿತು. ''ಅಂತರಾಷ್ಟ್ರೀಯ ಆವರ್ತನಗಳ ಪಟ್ಟಿ'' ಯಲ್ಲಿನ ನೋಂದಣಿ ಮೂಲಕ ಸಮಿತಿ ಪರಿಕ್ಷೆಯನ್ನು ಮಾಡಿತ್ತು. ಅಂತರಾಷ್ಟ್ರೀಯ ಸಂರಕ್ಷಣಾ ದೃಷ್ಟಿಯಿಂದ ಅಪಾಯಕರ ಪರಿಸ್ಥಿತಿಯನ್ನು ತಪ್ಪಿಸುವ ಸಲುವಾಗಿ ಈ ನೋಂದಣಿ ವ್ಯವಸ್ಥೆಯನ್ನು ಮಾಡಲಾಗಿತ್ತು.<ref>ಕೊಡ್ದಿಂಗ್, ಜಾರ್ಜ್ ಎ.ಜೂನಿಯರ್.. "''[http://www.jstor.org/pss/2194872 ಜಾಮಿಂಗ್ ಆಯ್೦ಡ್ ದ ಪ್ರೊಟೆಕ್ಷನ್ ಆಫ್ ಫ್ರೀಕ್ವೆನ್ಸಿ ಅಸ್ಸೈನ್ಮೆಂಟ್ಸ್ ]'' ". ದ ಅಮೇರಿಕನ್ ಜರ್ನಲ್ ಆಫ್ ಇಂಟರ್ನ್ಯಾಶನಲ್ ಲಾ, ಆವೃತ್ತಿ ೪೯, ಸಂಖ್ಯೆ ೩ (ಜುಲೈ., ೧೯೫೫), ಪ್ರಕಾಶಕರು: ಅಮೇರಿಕನ್ ಸೊಸೈಟಿ ಆಫ್ ಇಂಟರ್ನ್ಯಾಶನಲ್ ಲಾ. ಪುಪು. ೩೮೪-೩೮೮. ಮರುಪ್ರಕಾಶನ ಮಾಡಿದವರು JSTOR.org ದ ಅಮೇರಿಕನ್ ಜರ್ನಲ್ ಆಫ್ ಇಂಟರ್ನ್ಯಾಶನಲ್ ಲಾ''". '' ''೨೯ ಜುಲೈ ೨೦೦೮ರಂದು ಪಡೆಯಲಾಗಿದೆ.''</ref>
ಜಾಗತಿಕ ದೃಷ್ಟಿಕೋನದಿಂದ ಗಮನಿಸಿದಾಗ ದೂರಸಂವಹನ ವ್ಯವಸ್ಥೆ ಮತ್ತು ಪ್ರಸಾರಕ್ಕೆ ಸಂಬಂಧಿಸಿದಂತೆ ಇಲ್ಲೂ ಸಹ ರಾಜಕೀಯ ವಾದವಿವಾದ ಮತ್ತು ಕಾನೂನು ರಚನೆಗಳಿವೆ. ಪ್ರಸಾರಣದ ಇತಿಹಾಸವನ್ನು ಗಮನಿಸಿದಾಗ ಮುದ್ರಣ, ಮತ್ತು ರೇಡಿಯೋ ಪ್ರಾಸಾರದಂತಹ ದೂರಸಂವಹನ ವ್ಯವಸ್ಥೆಗಳ ಸಂಬಂಧಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಹಲವು ಸಭೆಗಳಲ್ಲಿ ಚರ್ಚಿಸಿದೆ.<ref name="Wood" /> ಎರಡನೇ ಪ್ರಪಂಚ ಯುದ್ದದ ಆಕ್ರಮಣವು ಮೊದಲಬಾರಿಗೆ ಅಂತರಾಷ್ಟ್ರೀಯ ಪ್ರಸರಣದ ಪ್ರಚಾರದ ಬಗ್ಗೆ ಬೆಳಕು ಚೆಲ್ಲಿತು.<ref name="Wood">ವುಡ್, ಜೇಮ್ಸ್ & ಸೈನ್ಸ್ ಮ್ಯೂಸಿಯಮ್ (ಗ್ರೇಟ್ ಬ್ರಿಟನ್) "''[http://books.google.ca/books?id=WUO4U8L5N_cC&pg=PA3&lpg=PA3&dq=%22countries+use+telecommunications+for+propaganda&source=bl&ots=xZ23AbxMud&sig=elOIe1XUeivJ4fvrB5DPXDA6H54&hl=en&ei=CglmSpWjMIraNu3r9ZsB&sa=X&oi=book_result&ct=result&resnum=2 ಹಿಸ್ಟರಿ ಆಫ್ ಇಂಟರ್ನ್ಯಾಶನಲ್ ಬ್ರಾಡ್ಕಾಸ್ಟಿಂಗ್]'' ". ಐಇಟಿ ೧೯೯೪, ಆವೃತ್ತಿ ೧,೨೫೮ರ ಪು.೨ ISBN ೦-೮೬೩೪೧-೩೦೨-೧, ISBN ೯೭೮-೦-೮೬೩೪೧-೩೦೨-೫. ಗೂಗಲ್ಬುಕ್ನವರು ಮರುಪ್ರಕಾಶಿಸಿದ್ದಾರೆ. ೨೧ ಜುಲೈ ೨೦೦೯ರಂದು ಪಡೆಯಲಾಗಿದೆ.</ref> ರಾಷ್ಟ್ರಗಳು ಮತ್ತು ಅಲ್ಲಿನ ಸರ್ಕಾರಗಳು, ಬಂಡಾಯಗಾರರು, ಭಯೋತ್ಪಾದಕರು,ನಾಗರಿಕ ಸೇನೆಯವರೆಲ್ಲರೂ ದೂರಸಂವಹನ ವ್ಯವಸ್ಥೆ ಮತ್ತು ಪ್ರಸರಣಾ ತಂತ್ರಜ್ಞಾನವನ್ನು ಪ್ರಚಾರಕ್ಕಾಗಿ ಬಳಸಿಕೊಂಡರು.<ref name="Wood" /><ref name="Garfield" /> ೧೯೩೦ರ ಮಧ್ಯ ಭಾಗದಲ್ಲಿ ಪ್ರಾರಂಭವಾದ ರಾಜಕೀಯ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರಭಕ್ತಿಯ ಪ್ರಚಾರ ಶುರುವಾಯಿತು. ೧೯೩೬ರಲ್ಲಿ ಬಿಬಿಸಿ ಇಟಲಿಯಿಂದಲೆ ಅರಬ್ ವರ್ಲ್ಡ್ಗೆ ಭಾಗಶಃ ಪ್ರತಿರೋಧದ ನಡುವೆಯೂ ಸದೃಶ್ಯ ಪ್ರಸಾರಣಾ ಮಾಡಿತು. ಉತ್ತರ ಆಫ್ರಿಕಾ ಸಹ ವಸಹಾತಿನ ಬಗ್ಗೆ ಉತ್ಸಾಹವನ್ನು ತೋರಿತ್ತು.<ref name="Wood" />
ಆಧುನಿಕ ಯುದ್ಧದಲ್ಲಿ ದೂರಸಂವಹನ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಉದಾಹರಣೆಗೆ ಇರಾಕ್ ಯುದ್ಧದಲ್ಲಿ ಭಾಗವಹಿಸಿದ್ದವರು ದೂರವಾಣಿ ಕರೆಗಳ ಮೂಲಕ ಹಾಗೂ ಎಸ್ಎಮ್ಎಸ್ ಮತ್ತು ದಾಳಿಮಾಡಿದ ಪರಿಸ್ಕೃತ ವಿಡಿಯೋಗಳ ಹಂಚಿಕೆಯನ್ನು ಕಾರ್ಯಾಚರಣೆಯ ಘಂಟೆಯೊಳಗೆ ಕಳುಹಿಸಲು ಬಳಸಿಕೊಂಡರು. ಸುನ್ನಿ ದಂಗೆಕೋರರು ಈಗಲೂ ಸಹ ತಮ್ಮದೇ ಆದ ಸ್ವತಃ ದೂರದರ್ಶನ ಕೇಂದ್ರ ಅಲ್-ಝವಾರವನ್ನು ಹೊಂದಿದ್ದಾರೆ ಇದು ಇರಾಕಿ ಸರ್ಕಾರದ ನಿರ್ಬಂದನೆಗೆ ಒಳಪಟ್ಟಿದ್ದರೂ ಇರಾಕಿ ಕುರ್ದಿಸ್ತಾನ್ನ ಎರ್ಬಿಲ್ನಿಂದ ಈಗಲೂ ಪ್ರಸಾರವಾಗುತ್ತಿದೆ. ಆದಾಗ್ಯೂ ಉಪಗ್ರಹ ಉಡಾವಣೆಗೆ ಜಂಟಿಯಾಗಿ ಹಲವು ಬಾರಿ ಪ್ರಯತ್ನಿಸಿವೆ.<ref name="Garfield">ಗರ್ಫೀಲ್ಡ್, ಆಯ್೦ಡ್ರ್ಯೂ. "''[http://www.meforum.org/1753/the-us-counter-propaganda-failure-in-iraq ದ ಯು.ಎಸ್ ಕಂಪ್ಯೂಟರ್-ಪ್ರಾಪಗಂಡ ಫೈಲ್ಯೂರ್ ಇನ್ ಇರಾಕ್ ]'' ", ಫಾಲ್ ೨೦೦೭, ದ ಮಿಡ್ಲ್ ಈಸ್ಟ್ ಕ್ವಾರ್ಟರ್ಲೀ, ಆವೃತ್ತಿ XIV: ಸಂಖ್ಯೆ ೪, ೨೧ ಜುಲೈ ೨೦೦೯ರಂದು ನೋಡಲಾಗಿದೆ.</ref>
== ಆಧುನಿಕ ಕಾರ್ಯಾಚರಣೆ ==
=== ದೂರವಾಣಿ ===
[[ಚಿತ್ರ:Fibreoptic.jpg|thumb|upright|ಆಪ್ಟಿಕಲ್ ಫೈಬರ್ ಹೆಚ್ಚಿನ ಅಂತರದ ಸಂವಹನಕ್ಕಾಗಿ ಅಗ್ಗದ ಆವರ್ತನ ಶ್ರೇಣಿಯನ್ನು ಓದಗಿಸುತ್ತದೆ.]]
ದೂರಸಂವಹನದ ಅನಲಾಗ್ನಲ್ಲಿಕರೆ ಮಾಡುವವನು ತಾನು ಬಯಸಿದ ವ್ಯಕ್ತಿಯೊಂದಿಗೆ ಮಾತನಾಡಲು ಒತ್ತುಗುಂಡಿಗಳ ಮೂಲಕ ಹಲವು ದೂರಸಂವಹನ ವಿನಿಮಯಳಿಂದ ಸಂವಹನವನ್ನು ಸಾಧಿಸಿರುತ್ತಾನೆ. ಒತ್ತುಗುಂಡಿಗಳು ಈ ಇಬ್ಬರು ಬಳಕೆದಾರರ ನಡುವಿನ ವಿದ್ಯುತ್ ಸಂವಹನವನ್ನು ಹೊಂದಿರುತ್ತವೆ ಮತ್ತು ಕರೆಮಾಡುವವ ನಿರ್ಧಿಷ್ಟ ಸಂಖ್ಯೆಗಳನ್ನು ಒತ್ತಿದಾಗ ಈ ವಿದ್ಯುತ್ಪ್ರೇರಿತ ಒತ್ತುಗುಂಡಿಗಳು ಕಾರ್ಯನಿರತವಾಗುತ್ತವೆ. ಒಮ್ಮೆ ಸಂಪರ್ಕ ಕಲ್ಪಿಸಲ್ಪಟ್ಟಾಗ ಕರೆಮಾಡಿದವನ ದನಿಯು ಆತನ ಹ್ಯಾಂಡ್ಸೆಟ್ನಲ್ಲಿರುವ ಸೂಕ್ಷ್ಮಧ್ವನಿವರ್ಧಕದ ಸಹಾಯದಿಂದ ವಿದ್ಯುತ್ ತರಂಗವಾಗಿ ಮಾರ್ಪಡುತ್ತದೆ. ಈ ವಿದ್ಯುತ್ ತರಂಗವು ನೆಟ್ವರ್ಕ್ನ ಸಹಾಯದಿಂದ ಕಲುಹಿಸಲ್ಪಟ್ಟು ಇನ್ನೊಂದು ತುದಿಯ ಕರೆಯ ಸ್ವೀಕೃತಿದಾರನಿಗೆ ಕೇಳಲ್ಪಡುತ್ತದೆ ಮತ್ತು ಪ್ರತ್ಯುತ್ತರವು ಸಣ್ಣ ಧ್ವನಿವರ್ಧಕದ ಮೂಲಕ ಕರೆಮಾಡಲ್ಪಟ್ಟವನಿಗೆ ಕೇಳಲ್ಪಡುತ್ತದೆ. ಬಳಕೆದಾರರು ಪರಸ್ಪರ ಸಂಭಾಷಣೆಯಲ್ಲಿ ತೊಡಗಿಕೊಂಡಾಗ ಅಲ್ಲಿನ ಪ್ರತ್ಯೇಕ ವಿದ್ಯುತ್ ಸಂವಹನಗಳು ಪರಸ್ಪರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತವೆ.<ref>[http://www.epanorama.net/links/telephone.html ಟೆಲಿಫೋನ್ ಟೆಕ್ನಾಲಜಿ ಪೇಜ್],ಈಪನೋರ್ಮ, ೨೦೦೬.</ref><ref>[http://electronics.howstuffworks.com/telephone1.htm ಹಒ ಟೆಲಿಫೋನ್ ವರ್ಕ್ಸ್], HowStuffWorks.com, ೨೦೦೬.</ref>
ಸ್ಥಿರ ದೂರವಾಣಿಯಿರುವ ಬಹುತೇಕ ಎಲ್ಲಾ ಮನೆಗಳಲ್ಲಿನ ಅನಲಾಗ್ ಧ್ವನಿವರ್ಧಕದ ಶಬ್ಧವು ನೇರವಾಗಿ ಸಿಗ್ನಲ್ನ ವಿದ್ಯುತ್ ಶಕ್ತಿಯ ಪ್ರಮಾಣವನ್ನು ನಿರ್ಧರಿಸುತ್ತದೆ. ಆದಾಗ್ಯೂ ಕಡಿಮೆ ಅಂತರದ ಕರೆಗಳು ಬಹುಶಃ ಅನಲಾಗ್ ಸಂಕೇತಗಳಂತೆ ಕೊನೆಯಿಂದ ಕೊನೆಗೆ ನಿಯಂತ್ರಿಸಲ್ಪಡುತ್ತವೆ. ದೂರಸಂವಹನ ಸೇವೆಗಳ ಉದ್ದಿಮೆದಾರರು ಬೆಳೆಯುತ್ತ ಸಂಕೇತಗಳು ಸ್ವೀಕೃತಿದಾರರಿಗೆ ಮರಳುವ ಮುನ್ನ ಪಾರದರ್ಶಕವಾಗಿ ಅವುಗಳನ್ನು ಡಿಜಿಟಲ್ಗೆ ಪರಿವರ್ತಿಸಲಾಯಿತು. ಇದರ ಪ್ರಯೋಜನವೇನೆಂದರೆ ಡಿಜಿಟಲ್ ಆದ ಧ್ವನಿ ಸಂಕೇತಗಳು ಅಂತರಜಾಲದಲ್ಲಿ ದತ್ತಾಂಶಗಳ ಜೊತೆಗೆ ಸಾಗಬಲ್ಲವು ಮತ್ತು ದೂರ ಸಂವಹನದಲ್ಲೂ ಸಹ ಮರುಧ್ವನಿಸಬಲ್ಲವುಗಳಾಗಿದ್ದವು (ಆದರೆ ಅನಲಾಗ್ ಸಂಕೇತಗಳಿಗೆ ವಿರೋಧವಾದಾಗ ಅನಿವಾರ್ಯವಾಗಿ ಅವು ಅಡಚಣೆಗೆ ಒಳಗಾಗುತ್ತಿದ್ದವು)
ಮೊಬೈಲ್ಗಳು ದೂರಸಂವಹನ ನೆಟ್ವರ್ಕ್ನ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದೆ. ಹಲವು ಮಾರುಕಟ್ಟೆಗಳಲ್ಲಿ ಮೊಬೈಲ್ ಫೋನ್ ಚಂದಾದಾರಿಕೆಯು ಸ್ಥಿರ ದೂರಸಂವಹನವನ್ನೂ ಮೀರಿಸಿವೆ. ೨೦೦೫ರಲ್ಲಿ ಮಾರಾಟವಾದ ಮೊಬೈಲ್ಗಳ ಸಂಖ್ಯೆ ಒಟ್ಟು ೮೧೬.೬ಮಿಲಿಯನ್. ಅವುಗಳ ಕ್ಷೇತ್ರಗಳನ್ನು ಈ ಕೆಳಕಂಡಂತೆ ಕಾಣಬಹುದು. ಏಷ್ಯಾ/ ಫೆಸಿಫಿಕ್(೨೦೪ ಮಿಲಿಯನ್), ಪಶ್ಚಿಮಾತ್ಯ ಯೂರೋಪ್( ೧೬೪ಮಿಲಿಯನ್),ಸಿಇಮ್ಇಎ (ಮಧ್ಯ ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ)(೧೫೩.೫ಮಿಲಿಯನ್) ಉತ್ತರ ಅಮೆರಿಕ(೧೪೮ ಮಿಲಿಯನ್) ಮತ್ತು ಲ್ಯಾಟಿನ್ ಅಮೆರಿಕ (೧೦೨ಮಿಲಿಯನ್).<ref>[http://www.gartner.com/press_releases/asset_145891_11.html ಗಾರ್ಟ್ನರ್ ಸೇಸ್ ಟಾಪ್ ಸಿಕ್ಸ್ ವೆಂಡರ್ಸ್ ಡ್ರೈವ್ ವರ್ಲ್ಡ್ವೈಡ್ ಮೊಬೈಲ್ ಫೋನ್ ಸೇಲ್ಸ್ ಟು 21% ಗ್ರೋತ್ ಇನ್ 2005], gartner.com, ೨೮ ಫೆಬ್ರವರಿ ೨೦೦೬.</ref> ೧೯೯೯ರಿಂದ ೫ವರ್ಷಗಳಿಂದೀಚೆಗೆ ಹೊಸದಾಗಿ ಚಂದದಾರರಾದವರಲ್ಲಿ ಶೇಕಡ ೫೮.೨ರಷ್ಟು ಬೆಳವಣಿಗೆಯನ್ನು ಹೊಂದಿದ್ದು ಎಲ್ಲಾ ಮಾರುಕಟ್ಟೆಗಿಂತಲು ಮುಂದಿದೆ.<ref>[http://www.spectrum.ieee.org/may06/3426 ಆಫ್ರಿಕಾ ಕಾಲಿಂಗ್], ವಿಕ್ಟರ್ ಆಯ್೦ಡ್ ಐರೆನೆ ಮಾರಿಕ, ಐಇಇಇ ಸ್ಪೆಕ್ಟ್ರಮ್, ಮೇ ೨೦೦೬.</ref> ಇಂತಹ ಫೋನ್ಗಳ ಅತಿಯಾದ ಬಳಕೆಯಿಂದ ಬಹಳಷ್ಟು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲ್ಪಟ್ಟವು ಅಂದರೆ ಧ್ವನಿಯು ಡಿಜಿಟಲ್ಗೆ ಪರಿವರ್ತನೆಯಾಗುವ ಸಂದರ್ಭದಲ್ಲಿ [[ಜಿಎಸ್ಎಮ್|ಜಿಎಸ್ಎಮ್]] ಅಥವಾ ಡಬ್ಲ್ಯು-ಸಿಡಿಎಮ್ಎ ಕಡಿಮೆ ಮೌಲ್ಯದ ಅನಲಾಗ್ ಆದ ಎಮ್ಪಿಎಸ್ ಅನ್ನು ಬಳಸಲಾಯಿತು.<ref>[http://www.amta.org.au/default.asp?Page=142 ಟೆನ್ ಇಯರ್ಸ್ ಆಫ್ ಜಿಎಸ್ಎಮ್ ಇನ್ ಆಸ್ಟ್ರೇಲಿಯಾ] {{Webarchive|url=https://web.archive.org/web/20080417135000/http://www.amta.org.au/default.asp?Page=142 |date=2008-04-17 }}, ಆಸ್ಟ್ರೇಲಿಯಾ ಟೆಲಿಕಮ್ಯೂನಿಕೇಶನ್ಸ್ ಅಸೋಸಿಯೇಶನ್, ೨೦೦೩.</ref>
ಆದಾಗ್ಯೂ ದೂರಸಂವಹನ ಸಂವಹನದಲ್ಲಿ ಅನಿರೀಕ್ಷಿತವಾದ ಬದಲಾವಣೆಗಳಾದವು. ಟಿಎಟಿ-೮ ಕಾರ್ಯಚರಣೆಯನ್ನು ೧೯೮೮ರಲ್ಲಿ ಪ್ರಾರಂಭಿಸುವ ಮೂಲಕ ೧೯೯೦ರಲ್ಲಿ [[ಆಪ್ಟಿಕಲ್ ಫೈಬರ್|ಆಪ್ಟಿಕ್ ಫೈಬರ್ಸ್]] ಅವಲಂಬಿತ ವಿಸ್ಮೃತ ವ್ಯವಸ್ಥೆಯನ್ನು ಕಾಣಬಹುದಾಯಿತು. ಆಪ್ಟಿಕ್ ಫೈಬರ್ಗಳ ಮೂಲಕ ಸಂವಹನ ಕ್ರಿಯೆ ನಡೆಸುವುದರಿಂದ ದತ್ತಾಂಶ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಳೆದ ಟಿಎಟಿ-೮ ವ್ಯವಸ್ಥೆಯಲ್ಲಿ ಕಾಪರ್ ತಂತಿಯ ಮುಖೇನ ಒಂದೇ ಬಾರಿಗೆ ೧೦ ದೂರವಾಣಿ ಕರೆಯನ್ನು ಹೊತ್ತೊಯ್ಯುವ ಸಾಮರ್ಥ್ಯವಿತ್ತು ಆದರೆ ಇವತ್ತಿನ ಆಪ್ಟಿಕ್ ಫೈಬರ್ಸ್ನಲ್ಲಿ ಒಂದೇ ಸಮಯಕ್ಕೆ ೨೫ಬಾರಿ ವಿವಿಧ ದೂರವಾಣಿಗಳ ಕರೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳದ್ದಾಗಿದೆ.<ref>[http://www.att.com/history/milestones.html ಮಲಿಸ್ಟೋನ್ಸ್ ಇನ್ ಎಟಿ&ಟಿ ಹಿಸ್ಟರಿ] {{Webarchive|url=https://web.archive.org/web/20080906003711/http://www.att.com/history/milestones.html |date=2008-09-06 }}, ಎಟಿ&ಟಿ ಕಾಲೆಜ್ ವೆಂಚರ್ಸ್, ೨೦೦೬.</ref> ಇದು ದತ್ತಾಂಶದ ಸಾಮರ್ಥ್ಯವನ್ನು ಹೆಚ್ಚಿಸಿತು ಅಲ್ಲದೆ ಮೊದಲ ಆಪ್ಟಿಕ್ ಫೈಬರ್ ಆಕಾರದಲ್ಲಿ ಸ್ಪರ್ಧಾತ್ಮಕ ತಂತ್ರಜ್ಞಾನಕ್ಕಿಂತ ಚಿಕ್ಕದಾಗಿತ್ತು. ಎರಡನೆಯದಾಗಿ ಅವರೆಂದಿಗೂ ಅಡ್ಡ ಸಂಭಾಷಣೆಯಿಂದಾಗಿ (crosstalk) ತೊಂದರೆಗೀಡಾಗಲಿಲ್ಲ. ಇದರರ್ಥ ಅವರು ಒಂದೇ ಕೇಬಲ್ನಲ್ಲಿ ಹಲವು ಆಫ್ಟಿಕ್ ಫೈಬರ್ಅನ್ನು ಸುಲಭವಾಗಿ ತುಂಬಿದ್ದರು.<ref>[http://www.cs.ucl.ac.uk/staff/S.Bhatti/D51-notes/node21.html ಆಪ್ಟಿಕಲ್ ಫೈಬರ್ ವೇವ್ಲೆಂತ್] {{Webarchive|url=https://web.archive.org/web/20060524033058/http://www.cs.ucl.ac.uk/staff/S.Bhatti/D51-notes/node21.html |date=2006-05-24 }}, ಸೇಲಮ್ ಬಟ್ಟಿ, ೧೯೯೫.</ref> ಕೊನೆಯದಾಗಿ ಒಂದೇ ಫೈಬರ್ನ ದತ್ತಾಂಶ ಸಾಮಾರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಮಲ್ಟಿಪ್ಲಕ್ಸಿಂಗ್ ಅನ್ನು(ಒಂದೇ ವಾಹಕದಲ್ಲಿ ಒಮ್ಮೆಲೆ ಹಲವು ಸಂವಹನ ಸಂಕೇತಗಳನ್ನು ರವಾನಿಸುವ)ಅಭಿವೃದ್ಧಿಪಡಿಸಲಾಯಿತು.<ref>[http://www.lightreading.com/document.asp?doc_id=31358 ರಿಪೋರ್ಟ್: ಡಿಡಬ್ಲುಡಿಎಮ್ ನೊ ಮ್ಯಾಚ್ ಫಾರ್ ಸಾನೆಟ್], ಮಾರಿ ಜಂಡರ್, ಲೈಟ್ ರೀಡಿಂಗ್, ೨೦೦೬.</ref><ref>[http://www.cisco.com/univercd/cc/td/doc/product/mels/cm1500/dwdm/dwdm_ovr.pdf ಫಂಡಮೆಂಟಲ್ಸ್ ಆಫ್ ಡಿಡಬ್ಲುಡಿಎಮ್ ಟೆಕ್ನಾಲಜಿ] {{Webarchive|url=https://web.archive.org/web/20120809084728/http://www.cisco.com/univercd/cc/td/doc/product/mels/cm1500/dwdm/dwdm_ovr.pdf |date=2012-08-09 }}, ಸಿಸ್ಕೊ ಸಿಸ್ಟಮ್ಸ್, ೨೦೦೬.</ref>
ಆಧುನಿಕ ಆಪ್ಟಿಕ್ ಫೈಬರ್ ನೆಟ್ವರ್ಕ್ಗಳಲ್ಲಿ ಸಹಾಯಕ ಸಂವಹನವು ಶಿಷ್ಟಾಚಾರದ ನಿಯಮಾವಳಿಯದಾಗಿದ್ದು ಇದು ಎಸಿಂಕ್ರೊನಸ್ ಟ್ರಾನ್ಸ್ಫರ್ ಮೊಡ್ (ಎಟಿಎಮ್) ಎಂದೇ ಜನಪ್ರಿಯವಾಗಿದೆ. ಎಟಿಎಮ್ನ ನಿಯಮವಾಳಿಯು ಎರಡನೇ ಪರಿಚ್ಛೇದದ ಅಕ್ಕಪಕ್ಕದಲ್ಲಿ ದತ್ತಾಂಶ ಪ್ರಸಾರಕ್ಕೆ ಅನುವು ಮಾಡುತ್ತದೆ. ಇದು ಸಾರ್ವಜನಿಕ ದೂರಸಂವಹನ ನೆಟ್ವರ್ಕ್ಗೆ ಹೇಳಿಮಾಡಿಸಿದಂತಿದೆ, ಏಕೆಂದರೆ ನೆಟ್ವರ್ಕ್ ಮೂಲಕ ದತ್ತಾಂಶಗಳ ವಿಲೆವಾರಿಗೆ ಮಾರ್ಗವನ್ನು ರೂಪಿಸುತ್ತದೆ, ಮತ್ತು ಆ ಹಾದಿಯೊಂದಿಗಿನ ಟ್ರಾಫಿಕ್ ಕಾಂಟ್ರಾಕ್ಟ್ ಒಪ್ಪಂದ ನಿರ್ವಹಣೆಯೊಂದಿಗೆ ಅಡಚಣೆಗಳುಂಟಾಗದಂತೆ ನಿಗಾವಹಿಸುತ್ತದೆ. ಈ ಟ್ರಾಫಿಕ್ ಕಾಂಟ್ರಾಕ್ಟ್ ಮೂಲಭೂತವಾಗಿ ಗ್ರಾಹಕ ಮತ್ತು ನೆಟ್ವರ್ಕ್ ನಡುವೆ ಏರ್ಪಟ್ಟ ಒಪ್ಪಂದವಾಗಿದೆ ಇದು ನೆಟ್ವರ್ಕ್ ಹೇಗೆ ದತ್ತಾಂಶಗಳ ಹೇಗೆ ನಿರ್ವಹಿಸುತ್ತದೆ ಎಂಬುದರ ಕುರಿತಾಗಿದೆ. ಒಂದು ವೇಳೆ ನೆಟ್ವರ್ಕ್ ಟ್ರಾಫಿಕ್ ಕಾಂಟ್ರಾಕ್ಟ್ಅನ್ನು ತಲುಪದಿದ್ದ ಪಕ್ಷದಲ್ಲಿ ಸಂಪರ್ಕವು ಅಲಭ್ಯವಾಗುತ್ತದೆ. ಇದು ಬಹಳ ಮುಖ್ಯವಾಗುತ್ತದೆ ಏಕೆಂದರೆ ದೂರವಾಣಿ ಕರೆಗಳು ಕಾಂಟ್ರಾಕ್ಟ್ ಮೂಲಕ ಸಂವಹನ ಸಾಧಿಸುತ್ತವೆ ಆದ್ದರಿಂದ ಅವರು ತಮ್ಮ ಬಿಟ್ ರೇಟ್ (ನಿರ್ಧಿಷ್ಟ ಪ್ರಮಾಣದ)ಬಗ್ಗೆ ಅಚಲ ನಂಬಿಕೆ ಇರುತ್ತದೆ. ಕೆಲವು ವೇಳೆ ಕರೆ ಮಾಡಿದವನ ಧ್ವನಿಯು ಆ ಭಾಗದಲ್ಲಿ ವಿಳಂಬವಾಗಿ ಕೇಳುತ್ತಿರುತ್ತದೆ ಅಥವಾ ಸಂಪೂರ್ಣವಾಗಿ ತಡೆಹಿಡಿಯಲ್ಪಟ್ಟಿರುತ್ತದೆ.<ref>{{cite book | last = Stallings | first = William | edition= 7th edition (intl) | title = Data and Computer Communications | url = https://archive.org/details/datacomputercomm00stal_1 | publisher = Pearson Prentice Hall | year = 2004 | pages = [https://archive.org/details/datacomputercomm00stal_1/page/337 337]–366 | isbn = 0-13-183311-1 }}</ref> ಎಟಿಎಮ್ಗೂ ಮಲ್ಟಿ ಪ್ರೊಟೊಕಾಲ್ ಲೇಬಲ್ ಸ್ವಿಟ್ಚಿಂಗ್ (ಎಮ್ಪಿಎಲ್ಎಸ್)ನಂತಹ ಪ್ರತಿಸ್ಪರ್ಧಿಗಳಿದ್ದು ಅವು ಒಂದೇ ಸಮನಾದ ಕೆಲಸ ನಿರ್ವಹಿಸುತ್ತವೆ, ಅಲ್ಲದೆ ಭವಿಷ್ಯದ ಉತ್ತಮ ಎಟಿಎಮ್ ಸ್ಥಾನವನ್ನು ಹೊಂದುವುದೆಂದು ಭಾವಿಸಲಾಗಿದೆ.<ref>[http://www.networkworld.com/columnists/2002/0812edit.html ಎಮ್ಪಿಎಲ್ಎಸ್ ಇಸ್ ದ ಫೂಚರ್, ಬಟ್ ಎಟಿಎಮ್ ಹ್ಯಾಂಗ್ಸ್ ಆನ್] {{Webarchive|url=https://web.archive.org/web/20070706034545/http://www.networkworld.com/columnists/2002/0812edit.html |date=2007-07-06 }}, ಜಾನ್ ಡಿಕ್ಸ್, ನೆಟ್ವರ್ಕ್ ವರ್ಲ್ಡ್, ೨೦೦೨</ref>
=== ರೇಡಿಯೋ ಮತ್ತು ದೂರದರ್ಶನ ===
[[ಚಿತ್ರ:Digital broadcast standards.svg|thumb|300px|ಅಂಕೀಯ ದೂರಸಂವಹನ ಮಾನಕಗಳು ಮತ್ತು ಅವರ ಪ್ರಪಂಚದಾದ್ಯಂತ ಅಳವಡಿಕೆ.]]
ಪ್ರಸರಣಾ ವ್ಯವಸ್ಥೆಯಲ್ಲಿ ಉಚ್ಚ ಶಕ್ತಿಯ ಪ್ರಸರಣಾ ಗೋಪುರವು ಉಚ್ಚ ಆವರ್ತನದ ವಿದ್ಯುತ್ಕಾಂತೀಯ ತರಂಗಗಳನ್ನು ಕಡಿಮೆ ಶಕ್ತಿ ಸ್ವೀಕರಿಸುವ ಗ್ರಾಹಕ ಕೇಂದ್ರಕ್ಕೆ ಕಳುಹಿಸುತ್ತದೆ. ಗೋಪುರದಿಂದ ಕಳುಹಿಸಲ್ಪಟ್ಟ ಉಚ್ಚ ಆವರ್ತನದ ತರಂಗಗಳಲ್ಲಿ ದೃಷ್ಯ ಮತ್ತು ಶ್ರವ್ಯ ಮಾಹಿತಿಯನ್ನು ಒಳಗೊಂಡ ಸಂಕೇತಗಳಿರುತ್ತವೆ. ನಂತರದಲ್ಲಿ ಸಂಕೇತಗಳ ಸ್ವಿಕೃತಿದಾರ ಉಚ್ಚ ಆವರ್ತನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ, ಸಂಕೇತಗಳಲ್ಲಿರುವ ದೃಷ್ಯ ಮತ್ತು ಶ್ರವ್ಯ ಮಾಹಿತಿಗಳನ್ನು ಹುಡುಕಿ ಬೇರ್ಪಡಿಸಲು ಡಿಮೊಡ್ಯುಲೆಟರ್ ಅನ್ನು ಬಳಸಲಾಗುತ್ತದೆ. ಪ್ರಸರಣಾ ಸಂಕೇತಗಳು ಅನಲಾಗ್ (ಮಾಹಿತಿಯ ಆಧಾರದ ಮೇಲೆ ಬದಲಾವಣೆಯಾಗುವ ಸಂಕೇತ) ಅಥವಾ ಡಿಜಿಟಲ್ (ಮಾಹಿತಿಯು ಪ್ರತ್ಯೇಕಿತ ಮೌಲ್ಯದ ಸಂಕೇತಕ್ಕೆ ಮಾರ್ಪಡುವ) ಯಾವುದಾದರೂ ಒಂದು ಗುಂಪಿಗೆ ಸೇರುತ್ತವೆ.<ref name="stallings-intro" /><ref>[http://www.howstuffworks.com/radio.htm ಹೌ ರೇಡಿಯೋ ವರ್ಕ್ಸ್], HowStuffWorks.com, ೨೦೦೬.</ref>
ಪ್ರಸರಣಾ ಮಾಧ್ಯಮ ಉದ್ಯಮವು ಇದರ ಅಭಿವೃದ್ಧಿಯ ಸಂದಿಗ್ಧ ತಿರುವಿನಲ್ಲಿದೆ. ಅನೇಕ ರಾಷ್ಟ್ರಗಳು ಅನಲಾಗ್ನಿಂದ ಡಿಜಿಟಲ್ ಪ್ರಸರಣಾದತ್ತ ಹೆಜ್ಜೆ ಹಾಕಿವೆ. ಈ ಬೆಳವಣಿಗೆಯನ್ನು ಕಡಿಮೆ ಬಂಡವಾಳ, ಶೀಘ್ರ ಮತ್ತು ಹೆಚ್ಚು ಸಾಮರ್ಥ ಏಕೀಕೃತ ಪರಿಧಿಯಲ್ಲಿ ನಿರ್ಮಾಣಮಾಡುವುದರಿಂದ ಯಶಸ್ವಿಯಾಗಿಸಬಹುದು. ಈ ಡಿಜಿಟಲ್ ಪ್ರಸಾರದ ಪ್ರಧಾನ ಅನುಕೂಲವೇನೆಂದರೆ ಸಾಂಪ್ರದಾಯಿಕ ಅನಲಾಗ್ ಪ್ರಸಾರದಲ್ಲಿದ್ದ ದೂರುಗಳನ್ನು ನಿವಾರಿಸಿದ್ದಾರೆ. ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ಗೋಸ್ಟಿಂಗ್ (ಚುಕ್ಕಿಗಳಿಂದ ಆವೃತವಾದ ಟಿವಿ ಪರದೆ),ಅಸ್ಪಷ್ಟ ಚಿತ್ರ, ಸೇರಿದಂತೆ ಅನೇಕ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಂಡಿತ್ತು. ಇವೆಲ್ಲವು ಸ್ವಭಾವತಃ ಅನಲಾಗ್ ಪ್ರಸರಣದಿಂದ ಸಾಮಾನ್ಯವಾಗಿ ಕಂಡು ಬರುತ್ತಿತ್ತು.ಈ ಸಂಬಂಧವಾಗಿ ಕಾರ್ಯಕ್ರಮದ ಕೊನೆಯಲ್ಲಿ ಬಹಳಷ್ಟು ಗದ್ದಲ ಕೇಳಿಬರುತ್ತಿತ್ತು. ಡಿಜಿಟಲ್ ಪ್ರಸಾರವು ಈ ತೊಂದರೆಯಿಂದ ಸಂಪೂರ್ಣ ಹೊರತಾಗಿದೆ ಏಕೆಂದರೆ ಪ್ರತ್ಯೇಕಿತ ಮೌಲ್ಯವನ್ನು ಸ್ವೀಕೃತಿ ಆಧಾರಿತವಾಗಿ ಕಡಿಮೆಗೊಳಿಸುತ್ತದೆ ಇದರಿಂದ ಉತ್ಪನ್ನದ ಕೊನೆಯ ಹಂತದಲ್ಲಿ ಯಾವುದೇ ಪರಿಣಾಮಗಳಾಗುವುದಿಲ್ಲ. ಸರಳ ಉದಾಹರಣೆಯಲ್ಲಿ ತಿಳಿಸುವುದಾರೆ ಒಂದು ವೇಳೆ ಬೈನರಿ ಮಾಹಿತಿಯಾದ ೧೦೧೧ ಸಂಖ್ಯೆಯು ಕಳುಹಿಸಲ್ಪಟ್ಟಾಗ ಅದು ಸಾಂಕೇತಿಕವಾಗಿ[1.0 0.0 1.0 1.0]ಎಂದು ವಿಸ್ತರಣೆಗೊಳ್ಳುತ್ತದೆ. ಇದು [0.9 0.2 1.1 0.9] ಎಂದು ಸ್ವೀಕೃತಿಯಾಗಿರುತ್ತದೆ ಆದರೆ ಅದು ಬಳಕೆಯ ಭಾಷೆಗೆ ಪರಿವರ್ತಿಸಲ್ಪಟ್ಟು ಈಗಲೂ ಅದು ಬೈನರಿ ಭಾಷೆಯಲ್ಲಿ ೧೦೧೧ ಎಂದೇ ದಾಖಲಾಗಿರುತ್ತದೆ. ಇದು ಸಂಪೂರ್ಣ ಯಶಸ್ವಿಯಾಗಿ ರವಾಣಿಸಲ್ಪಟ್ಟ ಮಾಹಿತಿಯಾಗಿರುತ್ತದೆ. ಈ ಉದಾಹರಣೆಯಿಂದ ಡಿಜಿಟಲ್ ಪ್ರಸಾರದ ತೊಂದರೆಯ ಬಗೆಗೂ ತಿಳಿದಂತಾಯಿತು ಈ ಹಂತದಲ್ಲಿ ಒಂದು ವೇಳೆ ಸಂದೇಶದಲ್ಲಿ ಎಲ್ಲಾದರೂ ಗದ್ದಲಗಳಿದ್ದಲ್ಲಿ ಅದೂ ಸಹ ಬಳಸಲ್ಪಡಬಹುದಾದ ಭಾಷೆಯ ಸಂದೇಶವಾಗಿ ಮಾರ್ಪಡುತ್ತದೆ. ಪುನರ್ಸಂದೇಶದಲ್ಲಿ ಫಾರ್ವರ್ಡ್ ಎರರ್ ಕರೆಕ್ಷನ್ ಬಳಸಿಕೊಂಡು ಗ್ರಾಹಕವು ಕೆಲವೊಂದು ಎರರ್ಗಳನ್ನು ಮಾತ್ರ ಸರಿಪಡಿಸಬಹುದು ಆದರೆ ಶಬ್ದವು ಹೆಚ್ಚಾಗಿರುವುದರಿಂದ ಹೊರಪ್ರಸಾರವಾಗುವ ಸಂದೇಶವು ಅಸ್ಪಷ್ಟವಾಗಿರುತ್ತದೆ ಇದರಿಂದ ಪ್ರಸಾರಣವು ತೊಂದರೆಗೊಳಗಾಗುತ್ತದೆ.<ref>[http://www.digitaltv.com.au/ ಡಿಜಿಟಲ್ ಟೆಲಿವಿಶನ್ ಇನ್ ಆಸ್ಟ್ರೇಲಿಯಾ] {{Webarchive|url=https://web.archive.org/web/20180312123813/https://digitaltv.com.au/ |date=2018-03-12 }}, ಡಿಜಿಟಲ್ ಟೆಲಿವಿಶನ್ ನ್ಯೂಸ್ ಆಸ್ಟ್ರೇಲಿಯಾ, ೨೦೦೧.</ref><ref>{{cite book | last = Stallings | first = William | edition= 7th edition (intl) | title = Data and Computer Communications | url = https://archive.org/details/datacomputercomm00stal_1 | publisher = Pearson Prentice Hall | year = 2004 | isbn = 0-13-183311-1 }}</ref>
ಡಿಜಿಟಲ್ ಟಿವಿ ಪ್ರಸಾರದಲ್ಲಿ, ಜಾಗತ್ತಿನಾದ್ಯಂತ ಮೂರು ವಿಧವಾದ ಮಾನಕ ಪ್ರತಿಸ್ಪರ್ಧೆಗಳಿವೆ. ಇವುಗಳೆಂದರೆ ಎಟಿಎಸ್ಸಿ, ಡಿವಿಬಿ ಮತ್ತು ಐಎಸ್ಡಿಬಿ ಮಾನಕಗಳು; ಈ ಮಾನಕಗಳ ಬಳಕೆಯನ್ನು ಈ ವರೆಗೆ ಕ್ಯಾಪ್ಶನ್ಡ್ ಮ್ಯಾಪ್ಗಳಲ್ಲಿ ಬಳಸಲಾಗಿದೆ. ವಿಡಿಯೋ ಸಂಕ್ಷೇಪಿಸಲು ಈ ಮೂರು ಮಾನಕಗಳು MPEG-೨ ಬಳಸಿಕೊಳ್ಳುತ್ತವೆ. ಆಡಿಯೋ ಸಂಕ್ಷೇಪಿಸಲು ಎಟಿಎಸ್ಸಿಯು ಡೋಲ್ಬಿ ಡಿಜಿಟಲ್ ಎಸಿ-೩ ಬಳಸಿಕೊಳ್ಳುತ್ತದೆ, ಐಎಸ್ಡಿಬಿಯು ಅಡ್ವಾನ್ಸ್ಡ್ ಆಡಿಯೋ ಕೋಡಿಂಗ್ (MPEG-೨ ಭಾಗ ೭)ಬಳಸಿಕೊಳ್ಳುತ್ತದೆ ಮತ್ತು ಆಡಿಯೋ ಸಂಕ್ಷೇಪಿಸಲು ಡಿವಿಬಿ ಯಾವುದೇ ಮಾನಕ ಹೊಂದಿಲ್ಲ ಆದರೆ ಕೆಲವೊಮ್ಮೆ MPEG-೧ ಭಾಗ ೩ ಲೇಯರ್ ೨ ಬಳಸಿಕೊಳ್ಳುತ್ತದೆ.<ref>[https://web.archive.org/web/20040922025847/http://www.dynamix.ca/doc/HDVhandbook1.pdf ಹೆಚ್ಡಿವಿ ಟೆಕ್ನಾಲಜಿ ಹ್ಯಾಂಡ್ಬುಕ್], ಸೋನಿ, ೨೦೦೪.</ref><ref>[http://www.dvb.org/technology/standards_specifications/audio/ ಆಡಿಯೋ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ಡಿಜಿಟಲ್ ವಿಡಿಯೋ ಬ್ರಾಡ್ಕಾಸ್ಟಿಂಗ್ ಪ್ರಾಜೆಕ್ಟ್, ೨೦೦೩.</ref> ಸಮನ್ವಯತೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರ್ಯಯೋಜನೆಗಳ ನಡುವೆ ವ್ಯತ್ಯಾಸವಿದೆ. ಡಿಜಿಟಲ್ ಆಡಿಯೋ ಪ್ರಸಾರಣದಲ್ಲಿ, ಎಲ್ಲಾ ದೇಶಗಳು ಏಕೀಕೃತವಾಗಿ ಡಿಜಿಟಲ್ ಆಡಿಯೋ ಪ್ರಸಾರಣ ಮಾನಕವನ್ನು ಅಳವಡಿಸಿಕೊಂಡಿವೆ ( ಯುರೆಕಾ ೧೪೭ ಮಾನಕ ಎಂದು ಕರೆಯಲಾಗುತ್ತದೆ). ಅಮೆರಿಕಾ ಸಂಯುಕ್ತ ಸಂಸ್ಥಾನ ಹೊರತು ಪಡಿಸಿ, ಇದು ಎಚ್ಡಿ ರೇಡಿಯೋ ಅಳವಡಿಸಿಕೊಂಡಿದೆ. ಎಚ್ಡಿ ರೇಡಿಯೋ, ಯುರೆಕಾ ೧೪೭ ನಂತಲ್ಲದೇ, ಪ್ರಸಾರಣೆ ಇನ್ ಬ್ಯಾಂಡ್ ಆನ್ ಚಾನೆಲ್ ಆಧಾರದ ಪ್ರಸಾರಣೆ ವಿಧಾನ ಹೊಂದಿದ್ದು, ಇದು ಡಿಜಿಟಲ್ ಮಾಹಿತಿಯನ್ನು ಸಾಮಾನ್ಯ AM ಅಥವಾ FM ಅನಲಾಗ್ ಪ್ರಸಾರಗಳಲ್ಲಿ ರವಾನಿಸುತ್ತದೆ.<ref>[http://www.worlddab.org/cstatus.aspx ಸ್ಟೇಟಸ್ ಆಫ್ ಡಿಎಬಿ (ಯುಎಸ್ಎ)] {{Webarchive|url=https://web.archive.org/web/20060721060832/http://www.worlddab.org/cstatus.aspx |date=2006-07-21 }}, ವರ್ಲ್ಡ್ ಡಿಎಬಿ ಫೋರಮ್, ಮಾರ್ಚ್ ೨೦೦೫.</ref>
ಆದರೆ, ಡಿಜಿಟಲ್ಗೆ ಹೋಗುವ ಬದಲು ಹೆಚ್ಚಿನ ಎಲ್ಲಾ ದೇಶಗಳಲ್ಲಿ ಅನಲಾಗ್ ಟೆಲಿವಿಶನ್ ಹೆಚ್ಚಿನ ದೇಶಗಳಲ್ಲಿ ಇನ್ನೂ ಬಳಕೆಯಾಗುತ್ತಿದೆ. ಅಮೆರಿಕಾವನ್ನು ಹೊರತುಪಡಿಸಿ, ಜೂನ್ ೧೨ ೨೦೦೯ರಿಂದ ಅನಲಾಗ್ ಟಿವಿ ಪ್ರಸಾರಣೆಯನ್ನು ಬಂದು ಮಾಡಿ ಡಿಜಿಟಲ್ ಬಳಸಲಾರಂಭಿಸಿದೆ(ಎಲ್ಲಾ ಕಡೆಯಲ್ಲೂ ಆದರೆ ಕಡಿಮೆ ಶಕ್ತಿಯ ಟಿವಿ ಕೇಂದ್ರ ಹೊರತುಪಡಿಸಿ), ಆದರೆ ಇದಕ್ಕೂ ಮೊದಲು ಎರಡು ಬಾರಿ ಬದಲಾವಣೆಯ ಗಡುವನ್ನ ಮೀರಲಾಗಿತ್ತು<ref>{{cite news | author=Brian Stelter | title=Changeover to Digital TV Off to a Smooth Start | url=https://www.nytimes.com/2009/06/14/business/media/14digital.html?_r=2&hp |work=New York Times | date=June 13, 2009 }}</ref>. ಅನಲಾಗ್ ಟಿವಿ ಪ್ರಸಾರಣಕ್ಕಾಗಿ, ಬಣ್ಣದ ಟಿವಿಯಲ್ಲಿ ಪ್ರಸಾರ ಮಾಡಲು ಮೂರು ಮಾನಕಗಳನ್ನು ಬಳಸಲಾಗುತ್ತದೆ (ಅಳವಡಿಸಿಕೊಂಡಿರುವ ನಕ್ಷೆಗಾಗಿ [[:Image:NTSC-PAL-SECAM.png|ಇಲ್ಲಿ]] ನೋಡಿ). ಇವುಗಳೆಂದರೆ ಪಿಎಎಲ್ (ಬ್ರಿಟೀಷ್ ವಿನ್ಯಾಸಗೊಳಿಸಿದ್ದು), [[ಎನ್ ಟಿ ಎಸ್ ಸಿ|ಎನ್ಟಿಎಸ್ಸಿ]] (ಉತ್ತರ ಅಮೆರಿಕಾ ವಿನ್ಯಾಸಗೊಳಿಸಿದ್ದು), ಮತ್ತು ಎಸ್ಇಸಿಎಎಂ (ವಿನ್ಯಾಸಗೊಳಿಸಿದ್ದು). (ಬಣ್ಣದ ಟಿವಿಗೆ ಕಳುಹಿಸಲು ಇವುಗಳು ಒಂದು ಮಾರ್ಗವಾಗಿವೆ ಮತ್ತು ಈ ಮಾನಕಗಳು ಕಪ್ಪು ಬಿಳುಪಿನ ಟಿವಿಗಳಿಗೆ ಅನ್ವಯಿಸುವುದಿಲ್ಲ, ಇವುಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ). ಅನಲಾಗ್ ರೇಡಿಯೋದಿಂದ ಡಿಜಿಟಲ್ ರೇಡಿಯೋಗೆ ಬದಲಾಯಿಸುವುದು ಸ್ವಲ್ಪ ಕಷ್ಟವೇ ಆಯಿತು, ಏಕೆಂದರೆ ಅನಲಾಗ್ ಗ್ರಾಹಕಗಳು ಡಿಜಿಟಲ್ ಗ್ರಾಹಕಗಳಿಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ.<ref>[http://www.amazon.com/gp/product/B00000J060 ಜಿಇ 72664 ಪೋರ್ಟೆಬಲ್/ಎಫ್ಎಮ್ ರೇಡಿಯೋ], Amazon.com, ಜೂನ್ ೨೦೦೬.</ref><ref>[http://www.worlddab.org/dabprod.aspx ಡಿಎಬಿ ಪ್ರಾಡಕ್ಟ್ಸ್] {{Webarchive|url=https://web.archive.org/web/20060621082027/http://www.worlddab.org/dabprod.aspx |date=2006-06-21 }}, ವರ್ಲ್ಡ್ ಡಿಎಬಿ ಫೋರಮ್, ೨೦೦೬.</ref> ಅನಲಾಗ್ ರೇಡಿಯೋಗಾಗಿ ಸಮನ್ವಯತೆ ಆಯ್೦ಪ್ಲಿಟ್ಯೂಡ್ ಸಮನ್ವಯತೆ('''AM''' ) ಅಥವಾ ಕಂಪನಾಂಕ ಸಮನ್ವಯತೆ('''FM''' )ಆಯ್ಕೆ ಮಾಡಿಕೊಳ್ಳಬೇಕು. ಸ್ಟಿರೀಯೋ ಎಫ್ಎಂಗಾಗಿ ಸ್ಟಿರೀಯೋ ಪ್ಲೇಬ್ಯಾಕ್ ಸಾಧಿಸಲು, ಆಯ್೦ಪ್ಲಿಟ್ಯೂಡ್ ಸಮನ್ವಯತೆ ಹೊಂದಿದ ಸಬ್ಕ್ಯಾರಿಯರ್ ಬಳಸಿಕೊಳ್ಳಲಾಗುತ್ತದೆ.
=== ಅಂತರಜಾಲ ===
[[ಚಿತ್ರ:OSI Model v1.svg|250px|thumb|ಓಎಸ್ಐ ಪರಾಮರ್ಶನ ಮಾದರಿ]]
ಅಂತರಜಾಲವೆಂಬುದು ಪ್ರಪಂಚಾದದ್ಯಂತ ಇರುವ ಗಣಕಯಂತ್ರಗಳ ಜಾಲವಾಗಿದೆ ಮತ್ತು ಅಂತರಜಾಲ ನಿಯಮಾವಳಿಗಳನ್ನು ಬಳಸಿಕೊಂಡು ಗಣಕಯಂತ್ರದ ಜಾಲಗಳ ಸಂವಹನ ಸಾಧಿಸಬಹುದಾಗಿದೆ.<ref>ರಾಬರ್ಟ್ ಇ. ಕಾನ್ ಆಯ್೦ಡ್ ವಿಂಟಾನ್ ಜಿ. ಸೆರ್ಫ್,[http://www.cnri.reston.va.us/what_is_internet.html ವಾಟ್ ಈಸ್ ದ ಇಂಟರ್ನೆಟ್ (ಆಯ್೦ಡ್ ವಾಟ್ ಮೇಕ್ಸ್ ಇಟ್ ವರ್ಕ್ಸ್)], ಡಿಸೆಂಬರ್ ೧೯೯೯. (ವಿಶೇಷವಾಗಿ xvರಲ್ಲಿನ ಕೆಳಬರಹವನ್ನು ನೋಡಿ)</ref> ಅಂತರಜಾಲದಲ್ಲಿರುವ ಪ್ರತಿಯೊಂದು ಗಣಕಯಂತ್ರ ಸಹ ತನ್ನದೇ ಆದ ಐಪಿ ವಿಳಾಸವನ್ನು ಹೊಂದಿರುತ್ತದೆ ಅದನ್ನು ಇನ್ನೊಂದು ಗಣಕಯಂತ್ರವು ಅದಕ್ಕೆ ಮಾಹಿತಿಯನ್ನು ಕಳುಹಿಸಲು ಬಳಸಬಹುದಾಗಿದೆ. ಇದರಿಂದಾಗಿ, ಯಾವುದೇ ಗಣಕಯಂತ್ರವು ಅಂತರಜಾಲದ ಮೂಲಕ ಇನ್ನೊಂದು ಗಣಕಯಂತ್ರದ ಐಪಿ ವಿಳಾಸವನ್ನು ಬಳಸಿಕೊಂಡು ಸಂದೇಶವನ್ನು ಕಳುಹಿಸಬಹುದಾಗಿದೆ. ದ್ವಿಮುಖ ಸಂವಹನ ಸಾಧಿಸಲು, ಕಳುಹಿಸಿದ ಸಂದೇಶವು ತನ್ನೊಡನೆ ಕಳುಹಿಸಿದ ಮೂಲ ಗಣಕಂತ್ರದ ಐಪಿ ವಿಳಾಸವನ್ನೂ ಹೊತ್ತೊಯ್ದಿರುತ್ತದೆ. ಹೀಗೆ ಅಂತರಜಾಲವು ಗಣಕಯಂತ್ರಗಳ ನಡುವೆ ಸಂದೇಶಗಳನ್ನು ವಿನಿಮಯ ಮಾಡುತ್ತದೆ.<ref>[http://computer.howstuffworks.com/internet-infrastructure.htm ಹೌ ಇಂಟರ್ನೆಟ್ ಇನ್ಫ್ರಾಸ್ಟ್ರಕ್ಚರ್ ವರ್ಕ್], HowStuffWorks.com, ೨೦೦೭.</ref>
{{As of|2008}}, ಸುಮಾರು ೨೧.೯%ರಷ್ಟು ಪ್ರಪಂಚದ ಜನಸಂಖ್ಯೆಯು ಹೆಚ್ಚಿನ ಪ್ರವೇಶ ಪ್ರಮಾಣದೊಂದಿಗೆ ಅಂತರಜಾಲವನ್ನು ಬಳಸುತ್ತಿದೆ (ಜನಸಂಖ್ಯೆಯ ಪ್ರತಿಶತದ ಮೂಲಕ ಅಳೆಯಲಾಗಿದೆ) ಇದು ಉತ್ತರ ಅಮೇರಿಕಾದಲ್ಲಿ (೭೩.೬%), ಒಶಿಯೆನಿಯಾ/ಆಸ್ಟ್ರೇಲಿಯಾದಲ್ಲಿ (೫೯.೫%) ಮತ್ತು ಯುರೋಪಿನಲ್ಲಿ (೪೮.೧%)ರಷ್ಟಿದೆ.<ref>[http://www.internetworldstats.com/stats.htm ವರ್ಲ್ಡ್ ಇಂಟರ್ನೆಟ್ ಯೂಸರ್ಸ್ ಅಯ್೦ಡ್ ಪಾಪ್ಯುಲೇಶನ್ ಸ್ಟ್ಯಾಟಿಸ್ಟಿಕ್ಸ್] {{Webarchive|url=https://web.archive.org/web/20110623200007/http://www.internetworldstats.com/stats.htm |date=2011-06-23 }}, ಇಂಟರ್ನೆಟ್worldstats.com, ೧೯ ಮಾರ್ಚ್ ೨೦೦೭.</ref> ಬ್ರಾಡ್ಬ್ಯಾಂಡ್ ಪ್ರವೇಶದಲ್ಲಿ, [[ಐಸ್ಲ್ಯಾಂಡ್|ಐಸ್ಲ್ಯಾಂಡ್]] (೨೬.೭%), ದಕ್ಷಿಣ ಕೊರಿಯಾ (೨೫.೪%) ಮತ್ತು ನೆದರ್ಲ್ಯಾಂಡ್ಸ್ (೨೫.೩%)ರಷ್ಟನ್ನು ಹೊಂದಿದ್ದು ಪ್ರಪಂಚದ ಮುಂಚೂಣಿಯಲ್ಲಿದೆ.<ref>[http://www.oecd.org/document/39/0,2340,en_2649_34225_36459431_1_1_1_1,00.html ಒಇಸಿಡಿ ಬ್ರಾಡ್ಬ್ಯಾಂಡ್ ಸ್ಟ್ಯಾಟಿಸ್ಟಿಕ್ಸ್], ಆರ್ಗನೈಸೇಶನ್ ಫಾರ್ ಇಕನಾಮಿಕ್ ಕೋ-ಆಪರೇಶನ್ ಆಯ್೦ಡ್ ಡೆವಲಪ್ಮೆಂಟ್,ಡಿಸೆಂಬರ್ ೨೦೦೫.</ref>
ಅಂತರಜಾಲವು ಭಾಗವಾಗಿ ಕಾರ್ಯ ನಿರ್ವಹಿಸುತ್ತದೆ, ಏಕೆಂದರೆ ನಿಯಮಾವಳಿಗಳು ಗಣಕಯಂತ್ರ ಮತ್ತು ರೂಟರ್ಗಳು ಪರಸ್ಪರ ಸಂವಹನ ಸಾಧಿಸುವುದನ್ನು ನಿಯಂತ್ರಿಸುತ್ತದೆ. ಗಣಕಯಂತ್ರ ಅಂತರಜಾಲ ಸಂವಹನವು ಅನೇಕ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತದೆ, ಇಲ್ಲಿ ನಿಯಮಾವಳಿ ಸಂಗ್ರಹಗಳಲ್ಲಿನ ಪ್ರತ್ಯೇಕ ನಿಯಮಾವಳಿಗಳು ಇತರ ನಿಯಮಾವಳಿಗಳಿಂದ ಹೆಚ್ಚುಕಡಿಮೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತವೆ. ಇದರಂದಾಗಿ ಉನ್ನತ ಹಂತದ ನಿಯಮಾವಳಿಗಳ ಕಾರ್ಯದಲ್ಲಿ ಬದಲಾವಣೆಯಾಗದಂತೆ ಜಾಲ ಸಂದರ್ಭಕ್ಕೆ ತಕ್ಕಂತೆ ಕೆಳ ಹಂತದ ನಿಯಮಾವಳಿಗಳನ್ನು ಗ್ರಾಹಕೀಯಗೊಳಿಸಲು ಅನುವು ಮಾಡಿಕೊಡುತ್ತದೆ. ಗಣಕಯಂತ್ರವು ಇಥರ್ನೆಟ್ ಅಥವಾ [[ವೈ-ಫೈ|ವೈ-ಫೈಯ]] ಮೂಲಕ ಅಂತರಜಾಲ ನಿರ್ವಹಿಸಲ್ಪಡುತ್ತಿದ್ದರೂ ಅಂತರಜಾಲವನ್ನು ಶೋಧಿಸುವ ತಂತ್ರಾಂಶವು ಒಂದೇ ಸಂಕೇತವನ್ನು ಅನುವು ಮಾಡಿಕೊಡುವುದರಿಂದ ಇದು ಮುಖ್ಯವಾಗಿದೆ. ಪ್ರೊಟೊಕಾಲ್ಗಳನ್ನು ಕೆಲವೊಮ್ಮೆ ಒಎಸ್ಐ ಪರಾಮರ್ಶನ ಮಾದರಿಯಲ್ಲಿನ ಅದರ ಸ್ಥಾನದ ಮೂಲಕ ಗುರುತಿಸಲಾಗುತ್ತದೆ (ಬಲಗಡೆಯಲ್ಲಿರುವ ಚಿತ್ರದಂತೆ), ಇದು ೧೯೮೩ರಲ್ಲಿ ಮೊದಲ ಯಶಸ್ವಿಯಾಗದ ಸಾರ್ವತ್ರಿಕವಾಗಿ ಅಂಗೀಕರಿಸಬಹುದಾದ ಜಾಲದ ನಿಯಮಾವಳಿಯ ಪ್ರಯತ್ನದ ನಂತರ ಉಗಮವಾಯಿತು.<ref>[http://www.tcpipguide.com/free/t_HistoryoftheOSIReferenceModel.htm ಹಿಸ್ಟರಿ ಆಫ್ ದ ಒಎಸ್ಐ ರೆಫರೆನ್ಸ್ ಮಾಡೆಲ್], ದ ಟಿಸಿಪಿ/ಐಪಿ ಗೈಡ್ ಆವೃತ್ತಿ ೩.೦, ಚಾರ್ಲ್ಸ್ ಎಂ ಕೊಜಿಯರೊಕ್, ೨೦೦೫.</ref>
ಅಂತರಜಾಲಕ್ಕಾಗಿ ಭೌತಿಕ ಮಾಧ್ಯಮ ಮತ್ತು ದತ್ತಾಂಶವನ್ನು ಸಂವಹನಿಸುವ ನಿಯಮಾವಳಿಗಳು ವಿಶ್ವದಲ್ಲಿ ಹಣ ಚಲಿಸುವ ಹಾಗೆ ಅನೇಕ ಬಾರಿ ಬದಲಾಗುತ್ತವೆ. ಅಂತರಜಾಲ ಸ್ಥಳಗಳು ಭೌತಿಕ ಮಾಧ್ಯಮ ಅಥವಾ ದತ್ತಾಂಶವನ್ನು ಬಳಸುವ ನಿಯಮಾವಳಿಗಳ ಬಳಕೆಯ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಇದು ಸ್ಥಳೀಯ ಜಾಲ ಸಂದರ್ಭಕ್ಕೆ ಉತ್ತಮವಾದ ಮಾಧ್ಯಮ ಮತ್ತು ನಿಯಮಾವಳಿಗಳನ್ನು ಸ್ವೀಕರಿಸಲು ಪ್ರೆರೇಪಿಸುತ್ತದೆ. ಹೆಚ್ಚಿನ ಖಂಡಾಂತರದ ಸಂವಹನಕ್ಕಾಗಿ ಆಪ್ಟಿಕ್ ಫೈಬರ್ನಲ್ಲಿನ ಶ್ರೇಷ್ಟವಾದ ಅಸಿಂಕ್ರೊನಸ್ ಟ್ರಾನ್ಸಫರ್ ಮೋಡ್ (ಎಟಿಎಮ್) ನಿಯಮಾವಳಿಯನ್ನು (ಅಥವಾ ಸಮಾನವಾದ ಆಧುನಿಕವಾಗಿದ್ದು) ಬಳಸುತ್ತಾರೆ. ಇದಕ್ಕೆ ಕಾರಣವೆಂದರೆ ಸಾರ್ವಜನಿಕ ವಿನಿಮಯ ದೂರವಾಣಿ ಸಂವಹನದಂತೆ ಹೆಚ್ಚಿನ ಸಂವಹನ ಜಾಲವು ಒಂದೇ ರಚನೆಯನ್ನು ಹಂಚುತ್ತವೆ.
ಜಾಲ ಹಂತದಲ್ಲಿ, ವಸ್ತುಗಳು ಲಾಜಿಕಲ್ ಅಡ್ರೆಸಿಂಗ್ನ್ನು ಅಂಗೀಕರಿಸುವುದರಿಂದ ಅಂತರಜಾಲ ನಿಯಮಾವಳಿ(ಐಪಿ)ಯೊಂದಿಗೆ ಗುಣಮಟ್ಟದವಾಗುತ್ತಿದೆ. ವರ್ಲ್ಡ್ ವೈಡ್ ವೆಬ್ಗಾಗಿ, ಡೊಮೈನ್ ನೇಮ್ ಸಿಸ್ಟಮ್ನ್ನು ಬಳಸಿಕೊಂಡು ಮಾನವ ಓದುವ ರೂಪವಾದ ಈ "ಐಪಿ ವಿಳಾಸಗಳು" ಉದ್ಭವಿಸಿದೆ (ಉದಾ [http://www.google.com/ www.google.com] ನಿಂದ [http://72.14.207.99/ 72.14.207.99] {{Webarchive|url=https://web.archive.org/web/20060822000533/http://72.14.207.99/ |date=2006-08-22 }} ಉದ್ಭವಿಸಿದೆ). ಈ ಸಮಯದಲ್ಲಿ ಹೆಚ್ಚಾಗಿ ಬಳಸುವ ಆವೃತ್ತಿಯಾದ ಅಂತರಜಾಲ ನಿಯಮಾವಳಿಯು ನಾಲ್ಕನೇ ಅವೃತ್ತಿಯಾಗಿದೆ ಆದರೆ ಆರನೇ ಆವೃತ್ತಿಗೆ ಸಾಗುವುದು ಸಧ್ಯದಲ್ಲಿ ಆಗಲಿದೆ.<ref>[http://www.microsoft.com/technet/itsolutions/network/ipv6/introipv6.mspx ಇಂಟರ್ಡಕ್ಷನ್ ಟು ಐಪಿವಿ6], ಮೈಕ್ರೋಸಾಫ್ಟ್ ಕಾರ್ಪೋರೇಶನ್, ಫೆಬ್ರವರಿ ೨೦೦೬.</ref>
ಪ್ರಸಾರ ಹಂತದಲ್ಲಿ, ಹೆಚ್ಚಿನ ಸಂವಹನವು ಪ್ರಸಾರಣೆ ನಿಯಂತ್ರಣ ನಿಯಮಾವಳಿ (ಟಿಸಿಪಿ) ಅಥವಾ ಬಳಕೆದಾರ ಡಾಟಾಗ್ರಾಂ ನಿಯಮಾವಳಿ (ಯುಡಿಪಿ)ಯನ್ನು ಬಳಸುತ್ತದೆ. ಕಳುಹಿಸಿದ ಪ್ರತಿಯೊಂದೂ ಸಂದೇಶವು ಇನ್ನೊಂದು ಗಣಕವನ್ನು ತಲುಪಬೇಕಾಗಿದ್ದಲ್ಲಿ ಟಿಸಿಪಿಯನ್ನು ಬಳಸುವರು, ಇದು ವಿಹಿತವಾಗಿದ್ದಲ್ಲಿ ಯುಡಿಪಿಯನ್ನು ಬಳಸುವರು. ಟಿಸಿಪಿಯಲ್ಲಿ ಪ್ಯಾಕೆಟ್ಟುಗಳು ಕಳೆದುಹೋದಲ್ಲಿ ಮರುಪ್ರಸಾರವಾಗುತ್ತದೆ ಮತ್ತು ಇದು ಉನ್ನತ ಹಂತಕ್ಕೆ ಕಳುಹಿಸುವ ಮೊದಲು ಶ್ರೇಣಿಯಲ್ಲಿ ಜೋಡಿಸಲ್ಪಡುತ್ತದೆ. ಯುಡಿಪಿಯಲ್ಲಿ ಉನ್ನತ ಹಂತಕ್ಕೆ ಕಳುಹಿಸುವ ಮೊದಲು ಶ್ರೇಣಿಯಲ್ಲಿ ಜೋಡಿಸಲ್ಪಡುವುದಿಲ್ಲ ಮತ್ತು ಪ್ಯಾಕೆಟ್ಟುಗಳು ಕಳೆದುಹೋದಲ್ಲಿ ಮರುಪ್ರಸಾರವಾಗುವುದಿಲ್ಲ. ಟಿಸಿಪಿ ಮತ್ತು ಯುಡಿಪಿ ಪ್ಯಾಕೆಟ್ಟುಗಳು ತಮ್ಮನ್ನು ನಿರ್ವಹಿಸುವ ಅನ್ವಯಿಕಗಳು ಅಥವಾ ವಿಧಾನವನ್ನು ಸೃಷ್ಟೀಕರಿಸಲು ಪೋರ್ಟ್ ಸಂಖ್ಯೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತದೆ.<ref>ಸ್ಟ್ಯಾಲಿಂಗ್ಸ್, ಪುಪು ೬೮೩-೭೦೨.</ref> ಕೆಲವು ನಿರ್ಧಿಷ್ಟ ಅನ್ವಯಿಕ ಹಂತದ ನಿಯಮಾವಳಿಗಳು ನಿರ್ಧಿಷ್ಟ ಪೋರ್ಟ್ಗಳನ್ನು ಬಳಸುತ್ತವೆ, ಜಾಲ ಆಡಳಿತಾಧಿಕಾರಿಗಳು ನಿರ್ಧಿಷ್ಟ ಅವಶ್ಯಕತೆಗೆ ತಕ್ಕಂತೆ ದಟ್ಟಣೆಯನ್ನು ನಿರ್ವಹಿಸುತ್ತವೆ. ಅಂತರಜಾಲ ಪ್ರವೇಶವನ್ನು ನಿರ್ಬಂಧಿಸಲು ನಿರ್ಧಿಷ್ಟ ಪೋರ್ಟ್ನಲ್ಲಿ ದಟ್ಟಣೆಯನ್ನು ನಿರ್ಬಂಧಿಸಬೇಕು ಅಥವಾ ನಿರ್ಧಿಷ್ಟ ಅನ್ವಯಿಕಗಳ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರಲು ಪ್ರಾಶಸ್ತ್ಯವನ್ನು ನಿಗದಿಪಡಿಸಬೇಕು.
ಪ್ರಸಾರ ಹಂತದ ಮೇಲೆ ಕೆಲವು ನಿಯಮಾವಳಿಗಳಿವೆ, ಅವುಗಳನ್ನು ಕೆಲವೊಮ್ಮೆ ಬಳಸುತ್ತಾರೆ ಮತ್ತು ಸೆಷನ್ನಿನಲ್ಲಿ ಮತ್ತು ಪ್ರದರ್ಶನ ಹಂತಗಳಲ್ಲಿ ಸಡಿಲವಾಗಿ ಹೊಂದಿಸಲಾಗುತ್ತದೆ, ಅವುಗಳಲ್ಲಿ ಹೆಚ್ಚು ಗುರುತಿಸಬಹುದಾಗಿರುವುದೆಂದರೆ ಸುರಕ್ಷಿತ ಸಾಕೆಟ್ ಹಂತ (ಎಸ್ಎಸ್ಎಲ್) ಮತ್ತು ಪ್ರಸಾರ ಹಂತದ ರಕ್ಷಣಾ (ಟಿಎಲ್ಎಸ್) ನಿಯಮಾವಳಿಗಳು. ಈ ನಿಯಮಾವಳಿಗಳು ಇಬ್ಬರ ನಡುವೆ ಪ್ರಸಾರವಾದ ದತ್ತಾಂಶಗಳು ಸಂಪೂರ್ಣವಾಗಿ ರಹಸ್ಯವಾಗಿರುತ್ತದೆ ಮತ್ತು ಇತರರು ಬಳಸುತಿದ್ದಲ್ಲಿ ಶೋಧಕದ ವಿಳಾಸಪಟ್ಟಿಯಲ್ಲಿ ಬೀಗ ಮುದ್ರೆಯು ಗೋಚರವಾಗುತ್ತದೆ.<ref>ಟಿ. ಡೈರ್ಕ್ಸ್ ಮತ್ತು ಸಿ. ಅಲೆನ್, ದ ಟಿಎಲ್ಎಸ್ ಪ್ರೊಟೋಕಾಲ್ ವರ್ಷನ್ ೧.೦, ಆರ್ಎಫ್ಸಿ ೨೨೪೬, ೧೯೯೯.</ref> ಕೊನೆಗೆ ಅನ್ವಯಿಕ ಹಂತದಲ್ಲಿ ಅನೇಕ ಬಳಕೆದಾರರಿಗೆ ಪರಿಚಯವಿರುವ ನಿಯಮಾವಳಿಗಳಿವೆ, ಅವೆಂದರೆ ಹೆಚ್ಟಿಟಿಪಿ (ವೆಬ್ ಶೋದನೆ), ಪಾಪ್೩ (ಮಿಂಚಂಚೆ), ಎಫ್ಟಿಪಿ (ಕಡತ ವರ್ಗಾವಣೆ), ಐಆರ್ಸಿ (ಅಂತರಜಾಲ ಚಾಟ್), ಬಿಟ್ಟೊರೆಂಟ್ (ಕಡತ ಹಂಚುವಿಕೆ) ಮತ್ತು ಆಸ್ಕರ್(ತುರ್ತು ಸಂದೇಶ).
=== ಪ್ರಾದೇಶಿಕ ಸಂವಹನಜಾಲಗಳು ಮತ್ತು ವಿಸ್ತಾರವಾದ ಸಂವಹನಜಾಲಗಳು ===
ಅಂತರಜಾಲವು ಅಭಿವೃದ್ಧಿಯಾದರೂ, ಪ್ರಾದೇಶಿಕ ಸಂವಹನಜಾಲಗಳ ("ಲ್ಯಾನ್ಗಳು" - ಗಣಕಯಂತ್ರದ ಜಾಲಗಳು ಕೆಲವು ಕಿಲೋಮೀಟರುಗಳನ್ನು ನಂತರ ವಿಸ್ತರಿಸಲು ಬರುವುದಿಲ್ಲ) ಗುಣಗಳು ಭಿನ್ನವಾಗಿ ಉಳಿಯಿತು. ಸಣ್ಣ ಪ್ರಮಾಣದ ಜಾಲವು ದೊಡ್ಡ ಪ್ರಮಾಣದ ಜಾಲವು ಬಯಸುವ ಎಲ್ಲ ಫೀಚರ್ಗಳನ್ನೂ ಬಯಸುವುದಿಲ್ಲ ಮತ್ತು ಕಡಿಮೆ ಹಣವನ್ನು ಬಯಸುತ್ತದೆ ಮತ್ತು ಅವುಗಳಿಲ್ಲದೆ ಪರಿಣಾಮಕಾರಿಯಾಗಿರುತ್ತದೆ. ಅವು ಅಂತರಜಾಲಕ್ಕೆ ಸಂವಹನವನ್ನು ಹೊಂದದಿದ್ದರೆ ಗೌಪ್ಯ ಮತ್ತು ಸುರಕ್ಷಿತವಾಗಿರುತ್ತದೆ. ಅಂತರಜಾಲದೊಂದಿಗೆ ಉದ್ದೇಶಪೂರ್ವಕವಾಗಿ ಸಂವಹನರಹಿತವಾಗಿದ್ದರೂ ಮಾಹಿತಿ ಚೋರರು, ಸೈನ್ಯ, ಅಥವಾ ಆರ್ಥಿಕ ಶಕ್ತಿಗಳಿಂದ ೧೦೦% ರಕ್ಷಣೆಯನ್ನು ಒದಗಿಸಲಾಗುವುದಿಲ್ಲ. ಯಾವುದೇ ವಿಧಾನದಿಂದ ಪ್ರತ್ಯೇಕವಾಗಿ ಲ್ಯಾನ್ಗೆ ಸಂವಹನ ಕಲಿಸಿದರೆ ಈ ಅಪಾಯಗಳನ್ನೆರಿಸಬೇಕಾಗುತ್ತದೆ.
ಸ್ವತಂತ್ರ ವಿಸ್ತಾರವಾದ ಸಂವಹನಜಾಲಗಳು ಅಸ್ಥಿತ್ವದಲ್ಲಿದೆ("ವ್ಯಾನ್ಗಳು" - ಖಾಸಗೀ ಗಣಕಯಂತ್ರ ಜಾಲಗಳು ಸಾವಿರಾರು ಕಿಲೋಮೀಟರುಗಳಷ್ಟು ದೊರ ಸಂವಹನ ಕಲ್ಪಿಸಬಲ್ಲುದಾಗಿದೆ.) ಇವುಗಳಲ್ಲೂ ಸಹ ಗೌಪ್ಯತೆ, ರಕ್ಷಣೆ ಮತ್ತು ಸಂಪೂರ್ಣವಾಗಿ ಮಾಹಿತಿ ಚೋರರನ್ನು- ಯಾರು ಅವುಗಳನ್ನು "ತಲುಪುವರು" ಅವರಿಂದ ದೂರವೊಡಬಹುದು. ಖಾಸಗೀ ಲ್ಯಾನ್ಗಳು ಮತ್ತು ವ್ಯಾನ್ಗಳ ಪ್ರಧಾನ ಬಳಕೆದಾರರಾದ ಶಸ್ತ್ರಾಸ್ತ್ರ ಪಡೆಗಳು ಮತ್ತು ಗುಪ್ತ ಮಾಹಿತಿ ದಳಗಳು ''ತಮ್ಮ'' ಮಾಹಿತಿಯನ್ನು ಸಂಪೂರ್ಣವಾಗಿ ಸುರಕ್ಷಿತ ಮತ್ತು ಗೌಪ್ಯವಾಗಿಡಬೇಕಾಗುತ್ತದೆ.
೧೯೮೦ರ ದಶಕದ ಮಧ್ಯದಲ್ಲಿ ಅನೇಕ ಸಂವಹನ ನಿಯಾಮಾವಳಿಗಳ ಗುಂಪುಗಳು ಒಎಸ್ಐ ಪರಾಮರ್ಶನ ಮಾದರಿಯ ದತ್ತಾಂಶ-ಸಂಪರ್ಕ ಹಂತ ಮತ್ತು ಆನ್ವಯಿಕ ಹಂತದ ನಡುವಿನ ಸ್ಥಳವನ್ನು ತುಂಬಲು ಉದ್ಭವಿಸಿದವು. ಇವುಗಳು ಪ್ರಧಾನ ನಿಯಮಾವಳಿ ಗುಂಪುಗಳೊಂದಿಗೆ ಆಯ್ಪಲ್ಟಾಕ್, ಐಪಿಎಕ್ಸ್, ಮತ್ತು ನೆಟ್ಬಯೋಸ್ಗಳನ್ನು ಹೊಂದಿದ್ದವು, ೧೯೯೦ರ ದಶಕದ ಪ್ರಾರಂಭದಲ್ಲಿ ಎಮ್ಎಸ್-ಡಾಸ್ನೊಂದಿಗಿನ ಐಪಿಎಕ್ಸ್ ಬಳಕೆದಾರರಿಂದಾಗಿ ಜನಪ್ರಿಯಗೊಂಡಿತ್ತು. ಈ ಸಂದರ್ಭದಲ್ಲಿ ಟಿಸಿಪಿ/ಐಪಿಯು ಅಸ್ಥಿತ್ವಕ್ಕೆ ಬಂದಿತು, ಆದರೆ ಇದನ್ನು ದೊಡ್ಡ ಪ್ರಮಾಣದಲ್ಲಿ ಸರ್ಕಾರ ಮತ್ತು ಸಂಶೋಧನಾ ಸುಲಭ್ಯಗಳು ಮಾತ್ರ ಬಳಸಿಕೊಂಡವು.<ref>ಮಾರ್ಟೀನ್, ಮೈಕೆಲ್ (೨೦೦೦). ''ಅಂಡರ್ಸ್ಟ್ಯಾಂಡಿಂಗ್ ದ ನೆಟ್ವರ್ಕ್'' ([http://www.informit.com/content/images/0735709777/samplechapter/0735709777.pdf ದ ನೆಟ್ವರ್ಕರ್ಸ್ ಗೈಡ್ ಟು ಆಯ್ಪಲ್ ಟಾಕ್, ಐಪಿಎಕ್ಸ್, ಆಯ್೦ಡ್ ನೆಟ್ಬಯೋಸ್]), ಎಸ್ಎಎಂಎಸ್ ಪಬ್ಲಿಷಿಂಗ್, ISBN ೦-೭೩೫೭-೦೯೭೭-೭.</ref>
ಅಂತರಜಾಲವು ಜನಪ್ರಿಯವಾಗಿ ಬೆಳೆದು ದೊಡ್ಡ ಪ್ರಮಾಣದ ಅಂತರಜಾಲ ಸಂಬಂಧಿತ ದಟ್ಟಣೆಯು ಹೆಚ್ಚಾದಂತೆಲ್ಲಾ ಲ್ಯಾನ್ಗಳು ಮತ್ತು ವ್ಯಾನ್ಗಳು ನಿಧಾನವಾಗಿ ಟಿಸಿಪಿ/ಐಪಿ ನಿಯಮಾವಳಿಗಳಿಗೆ ಬದಲಾಯಿಸಿಕೊಂಡವು, ಮತ್ತು ಇಂದಿನ ಜಾಲಗಳು ಟಿಸಿಪಿ/ಐಪಿ ದಟ್ಟಣೆಗೆ ಮೀಸಲಾಗಿರುವುದು ಸಾಮಾನ್ಯವಾಗಬಹುದು. ಟಿಸಿಪಿ/ಐಪಿಗೆ ಬದಲಾಯಿಸಿಕೊಂಡಿದ್ದು ತಂತ್ರಜ್ಞಾನಗಳಾದ ಟಿಸಿಪಿ/ಐಪಿ ಕ್ಲೈಂಟ್ಗಳಿಗೆ ಅನುವು ಮಾಡಿಕೊಡುತ್ತಿದ್ದ ಡಿಹೆಚ್ಸಿಪಿಗಳಿಗೆ ತಮ್ಮದೇ ಆದ ಆಯ್ಪಲ್ ಟಾಕ್/ ಐಪಿಎಕ್ಸ್/ ನೆಟ್ಬಯೋಸ್ ನಿಯಮಾವಳಿ ಗುಂಪುಗಳ ಮಾನಕಗಳೊಂದಿಗೆ ಬಂದ ಕಾರ್ಯಗಳಾದ ಜಾಲದ ವಿಳಾಸವನ್ನು ಕಂಡುಕೊಳ್ಳಲು ಸಹಾಯಕವಾಯಿತು.<ref>ರಾಲ್ಫ್ ಡ್ರೋಮ್ಸ್, [http://www.dhcp.org/ ರಿಸೋರ್ಸ್ ಫಾರ್ ಡಿಎಚ್ಸಿಪಿ] {{Webarchive|url=https://web.archive.org/web/20070704061131/http://www.dhcp.org/ |date=2007-07-04 }}, ನವೆಂಬರ್ ೨೦೦೩.</ref>
ಇದು ದತ್ತಾಂಶ-ಸಂಪರ್ಕ ಹಂತದಲ್ಲಿದ್ದರೂ ಹೆಚ್ಚಿನ ಆಧುನಿಕ ಲ್ಯಾನ್ಗಳು ಅಂತರಜಾಲದಿಂದ ಬೇರೆಯಾಗಿವೆ. ಅಸಿಂಕ್ರೊನೊಸ್ ಟ್ರಾನ್ಸಫರ್ ಮೋಡ್ (ಎಟಿಎಮ್) ಅಥವಾ ಮಲ್ಟಿಪ್ರೊಟೊಕಾಲ್ ಲೇಬಲ್ ಸ್ವಿಚ್ಚಿಂಗ್ (ಎಮ್ಪಿಎಲ್ಎಸ್)ಗಳು ವ್ಯಾನ್ಗಳಂತಹ ದೊಡ್ಡ ಸಂವಹನಜಾಲಗಳಿಗೆ ವಿಶಿಷ್ಟವಾದ ದತ್ತಾಂಶ-ಸಂಪರ್ಕ ನಿಯಮಾವಳಿಗಳನ್ನೊದಗಿಸುತ್ತದೆ: ಈಥರ್ನೆಟ್ ಮತ್ತು ಟೋಕನ್ ರಿಂಗ್ಗಳು ಲ್ಯಾನ್ಗಳಿಗೆ ದತ್ತಾಂಶ-ಸಂಪರ್ಕ ನಿಯಮಾವಳಿಗಳನ್ನೊದಗಿಸುತ್ತದೆ. ಈ ನಿಯಮಾವಳಿಗಳು ಹಳೆಯ ನಿಯಮಾವಳಿಗಳಿಗಿಂತ ಭಿನ್ನವಾಗಿವೆ, ಅವುಗಳು ಸರಳವಾಗಿವೆ (ಉದಾ: ಅವುಗಳು ಸೇವೆಯ ಗುಣಮಟ್ಟದ ಖಾತರಿಗಳ ವೈಶಿಷ್ಟ್ಯವನ್ನು ಹೊಂದಲ್ಲ) ಮತ್ತು ಸಂಘರ್ಷ ನಿವಾರಣೆಯನ್ನೊದಗಿಸುತ್ತವೆ. ಈ ಎರಡೂ ವ್ಯತ್ಯಾಸಗಳು ಹೆಚ್ಚಿನ ಆರ್ಥಿಕ ವ್ಯವಸ್ಥೆಗಳಿಗೆ ಅನುವುಮಾಡಿಕೊಡುತ್ತದೆ.<ref>ಸ್ಟ್ಯಾಲಿಂಗ್ಸ್, ಪುಪು ೫೦೦-೫೨೬.</ref>
೧೯೮೦ರ ಮತ್ತು ೯೦ರ ದಶಕಗಳಲ್ಲಿನ ಆಧುನಿಕ ಐಬಿಎಮ್ ಟೋಕನ್ ರಿಂಗ್ ಜನಪ್ರಿಯತೆಯನ್ನು ಹೊರತುಪಡಿಸಿದರೆ ಎಲ್ಲಾ ಲ್ಯಾನ್ಗಳು ಈಗ ತಂತು ಅಥವಾ ನಿಸ್ತಂತು ಈಥರ್ನೆಟ್ಗಳನ್ನು ಬಳಸುತ್ತಿವೆ. ಭೌತಿಕ ಹಂತದಲ್ಲಿ, ಹೆಚ್ಚಿನ ತಂತು ಇಥರ್ನೆಟ್ ಅಳವಡಿಕೆಗಳು ತಾಮ್ರದ ತಿರುಚಿದ-ಜೋಡಿ ಕೇಬಲ್ಗಳನ್ನು ಬಳಸುತ್ತವೆ (ಸಾಮಾನ್ಯವಾದ ೧೦BASE-T ಜಾಲವನ್ನೊಳಗೊಂಡಂತೆ). ಕೆಲವು ಮೊದಲಿನ ಅಳವಡಿಕೆಗಳು ಭಾರವಾದ ಕೊಆಯ್ಕ್ಸಿಯಲ್ ಕೇಬಲ್ಗಳನ್ನು ಮತ್ತು ಕೆಲವು ಇತ್ತೀಚಿನ ಅಳವಡಿಕೆಗಳು (ವಿಶೇಷವಾಗಿ ಹೆಚ್ಚಿನ ವೇಗದವು) [[ಆಪ್ಟಿಕಲ್ ಫೈಬರ್|ಆಪ್ಟಿಕಲ್ ಫೈಬರ್]]ಗಳನ್ನು ಬಳಸುತ್ತವೆ.<ref>ಸ್ಟ್ಯಾಲಿಂಗ್ಸ್, ಪುಪು ೫೧೪-೫೧೬.</ref> ಆಪ್ಟಿಕಲ್ ಫೈಬರ್ಗಳನ್ನು ಬಳಸಿದಾಗ ಮೈಲ್ಟಿಮೋಡ್ ಫೈಬರ್ ಮತ್ತು ಸಿಂಗಲ್ಮೋಡ್ ಫೈಬರ್ಗಳನ್ನು ಬೇರೆಯಾಗಿಡಬೇಕಾಗುತ್ತದೆ. ಮೈಲ್ಟಿಮೋಡ್ ಫೈಬರ್ಗಳನ್ನು ದಪ್ಪದ ಆಪ್ಟಿಕಲ್ ಫೈಬರ್ಗಳೆಂದು ತಿಳಿಯಬಹುದು, ಅವುಗಳನ್ನು ತಯಾರಿಸುವ ಸಾಧನಗಳು ಅಗ್ಗವಾಗಿವೆ, ಆದರೆ ಅವುಗಳು ಕಡಿಮೆ ಬಳಸಬಹುದಾದ ಆವರ್ತನ ಶ್ರೇಣಿಯನ್ನು ಮತ್ತು ಕೆಳದರ್ಜೆಯ ಹೆಚ್ಚಿನ ಅಂತರದ ಸಾಮರ್ಥ್ಯವನ್ನು ಹೊಂದಿರುವ ಕೆಟ್ಟ ದೌರ್ಬಲ್ಯತೆಗಳನ್ನು ಹೊಂದಿದೆ.<ref>[http://www.arcelect.com/fibercable.htm ಫೈಬರ್ ಆಪ್ಟಿಕ್ ಕೇಬಲ್ ಟ್ಯೂಟೊರಿಯಲ್], ಎಆರ್ಸಿ ಇಲೆಕ್ಟ್ರಾನಿಕ್ಸ್. ೨೦೦೭ರ ಜೂನ್ನಲ್ಲಿ ಮರುಸಂಪಾದಿಸಲಾಯಿತು.</ref>
== ಪ್ರಾದೇಶಿಕವಾಗಿ ದೂರಸಂವಹನ ವ್ಯವಸ್ಥೆ ==
{{Telecommunications by region}}
== ಇವನ್ನೂ ಗಮನಿಸಿ ==
{{Portal|Telecommunication}}
* ಬ್ಯುಸಿ ಓವರ್ರೈಡ್
* ದೂರಸಂವಹನ ವ್ಯವಸ್ಥೆಯ ಬಾಹ್ಯರೇಖೆ
* ದೂರಸಂವಹನ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ
* ವೇವ್ಲೆಂತ್-ಡಿವಿಶನ್ ಮಲ್ಟಿಪ್ಲೆಕ್ಸಿಂಗ್(ಡಬ್ಲುಡಿಎಮ್)
* ತಂತು ಸಂವಹನ
* ಕ್ರಿಯಾಶೀಲ ಜಾಲಗಳು
* ನ್ಯಾನೊಸ್ಕೇಲ್ ಜಾಲಗಳು
* ಡ್ಯೂಯಲ್-ಟೋನ್ ಮಲ್ಟಿ-ಆವರ್ತನ ಸಂಕೇತಗಳು
* ಒತ್ತುಗುಂಡಿ ದೂರವಾಣಿ
== ಉಲ್ಲೇಖಗಳು ==
{{Reflist|colwidth=30em}}
== ಹೆಚ್ಚಿನ ಓದಿಗಾಗಿ ==
* ಒಇಸಿಡಿ, [https://books.google.com/books?id=WpmzcqmgMbAC&dq=universal+service+and+rate+restructuring+in+telecommunications&printsec=frontcover&source=bl&ots=S2USGNAune&sig=Alh7pDRwI3Rk4iYVYuMq9rZlIZc&hl=en&sa=X&oi=book_result&resnum=1&ct=result#PPP1,M1 ''ಯುನಿವರ್ಸಲ್ ಸರ್ವೀಸ್ ಆಯ್೦ಡ್ ರೇಟ್ ರಿಸ್ಟ್ರಕ್ಟಿಂಗ್ ಇನ್ ಟೆಲಿಕಮ್ಯುನಿಕೇಶನ್ಸ್'' ], ಆರ್ಗನೈಸೇಶನ್ ಫಾರ್ ಎಕಾನಾಮಿಕ್ ಕೊ-ಆಪರೇಶನ್ ಆಯ್೦ಡ್ ಡೆವಲಪ್ಮೆಂಟ್(ಒಇಸಿಡಿ) ಪಬ್ಲಿಶಿಂಗ್, ೧೯೯೧. ISBN ೯೨-೬೪-೧೩೪೯೭-೨
== ಬಾಹ್ಯ ಕೊಂಡಿಗಳು ==
{{Sisterlinks}}
* [http://www.atis.org/tg2k/ ಎಟಿಐಎಸ್ ಟೆಲಿಕಾಂ ಶಬ್ದಕೋಶ] {{Webarchive|url=https://web.archive.org/web/20080302071329/http://www.atis.org/tg2k/ |date=2008-03-02 }}
* [http://www.complextoreal.com/tutorial.htm ಸಂವಹನಗಳ ಇಂಜಿನಿಯರಿಂಗ್ ಖಾಸಗಿ ಬೋಧನೆಗಳು] {{Webarchive|url=https://web.archive.org/web/20100123075253/http://www.complextoreal.com/tutorial.htm |date=2010-01-23 }}
* [http://www.fcc.gov/ ಸಂಯಕ್ತ ಸಂವಹನಗಳ ನಿಯೋಗ]
* [http://www.comsoc.org/ ಐಇಇಇ ಸಂವಹನಗಳ ಸಮಾಜ]
* [http://www.itu.int/home/ ಅಂತರಾಷ್ಟ್ರೀಯ ದೂರಸಂವಹನ ಒಕ್ಕೂಟ]
* archive.orgನಲ್ಲಿನ [https://web.archive.org/web/20040413074912/http://www.ericsson.com/support/telecom/index.shtml ಎರಿಕ್ಸನ್ನನ ಅಂಡರ್ಸ್ಟ್ಯಾಂಡಿಂಗ್ ಟೆಲಿಕಮ್ಯುನಿಕೇಶನ್] (ಎರಿಕ್ಸನ್ ಸೆಪ್ಟೆಂಬರ್ ೨೦೦೫ರಲ್ಲಿ ಅವರ ವೆಬ್ಸೈಟನ್ನು ತೆಗೆದರು)
{{Interwikineeded}}
[[ವರ್ಗ:ಪ್ರಾರಂಭಿಕ ದೂರಸಂವಹನ ವ್ಯವಸ್ಥೆಗಳು]]
[[ವರ್ಗ:ರೇಡಿಯೋದ ಇತಿಹಾಸ]]
[[ವರ್ಗ:ದೂರದರ್ಶನದ ಇತಿಹಾಸ]]
[[ವರ್ಗ:ಮಾಧ್ಯಮ ತಂತ್ರಜ್ಞಾನ]]
[[ವರ್ಗ:ದೂರ ಸಂವಹನಗಳು]]
[[ವರ್ಗ:ಸಂಪರ್ಕ]]
n5yaff08wj278dwgrayx55qknogjqk4
ಕ್ರಿಸ್ ಗಾರ್ಡ್ನರ್
0
28279
1382557
1381107
2026-08-15T00:05:38Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382557
wikitext
text/x-wiki
{{Infobox person
| name = ಕ್ರಿಸ್ ಗಾರ್ಡ್ನರ್
| image = Chrisgardner.jpg
| birth_date = {{birth date and age|mf=yes|1954|2|9}}
| birth_place = [[ಮಿಲ್ವಾಕೀ, ವಿಸ್ಕಾನ್ಸಿನ್]]
| occupation = [[ಗಾರ್ಡ್ನರ್ ರಿಚ್ ಅಂಡ್ ಕಂಪನಿ]]ಯ [[ಉದ್ಯಮಿ|ಸ್ಥಾಪಕ]] ಮತ್ತು [[ಮುಖ್ಯ ಕಾರ್ಯನಿರ್ವಹಣಾಧಿಕಾರಿ|ಸಿಇಒ]]
}}
'''ಕ್ರಿಸ್ಟೋಫರ್ ಪೌಲ್ ಗಾರ್ಡ್ನರ್''' ( ವಿಸ್ಕನ್ಸಿನ್ ನ ಮಿಲ್ವೊಕೀಯಲ್ಲಿ 1954 ರ ಫೆಬ್ರವರಿ 9 ರಂದು ಜನನ) ಎಂಬುವವರು, ಅವರ ಅಂಬೆಗಾಲಿನ ಪುತ್ರ ಕ್ರಿಸ್ಟೋಫರ್ Jr ರನ್ನು ಬೆಳೆಸುವಾಗ 1980 ರ ಪೂರ್ವಾರ್ಧದಲ್ಲಿ ಆಸರೆಯಿರದೇ ಜೀವನಕ್ಕಾಗಿ ಹೋರಾಟ ನಡೆಸಿದ್ದವರಾಗಿದ್ದರು. ಆದರೀಗ ಅವರೊಬ್ಬ ಕೋಟ್ಯಾಧಿಪತಿ, ವಾಣಿಜ್ಯೋದ್ಯಮಿ,ಉತ್ತೇಜನಕಕಾರಿ, ಪ್ರೇರಕ ಭಾಷಣಕಾರ ಮತ್ತು ಲೋಕೋಪಕಾರಿ ಯಾಗಿದ್ದಾರೆ.<ref name="CNN">{{cite news | last =Gandossy | first =Taylor | title =From sleeping on the streets to Wall Street | publisher =[[CNN]] | date =January 16, 1222 | url =http://edition.cnn.com/2006/US/12/15/paycheckaway.gardner/index.html | accessdate =2010-07-14 | archive-date =2007-01-01 | archive-url =https://web.archive.org/web/20070101144158/http://edition.cnn.com/2006/US/12/15/paycheckaway.gardner/index.html | url-status =dead }}</ref> ಗಾರ್ಡ್ನರ್ ರ ನೆನಪುಗಳ ಪುಸ್ತಕ ಮಾಲಿಕೆ ''ದಿ ಪರ್ಸ್ಯೂಟ್ ಆಫ್ ದಿ ಹ್ಯಾಪಿನೆಸ್'', ಅನ್ನು 2006 ರ ಮೇನಲ್ಲಿ ಪ್ರಕಟಿಸಲಾಯಿತು.<ref name="Amistad1" />
ಅವರು 2006 ರ ಹೊತ್ತಿಗೆ ತಮ್ಮ ಸ್ವಂತ ಸ್ಟಾಕ್ (ಶೇರು)ಮಾರಾಟ ಸಂಸ್ಥೆ ಗಾರ್ಡ್ನರ್ ರಿಚ್ ಅಂಡ್ ಕೋ ದ CEO ಆಗಿದ್ದು, ಇದು ಇಲಿನಾಯ್ಸ್ ನ ಚಿಕಾಗೋದಲ್ಲಿದೆ. ಅವರು ಟೊರಾಂಟೊದಲ್ಲಿ ವಾಸಿಸುವ ಮೊದಲು ಇಲ್ಲಿ ವಾಸವಾಗಿದ್ದರು. ಗಾರ್ಡ್ನರ್, ಅವರ ತಾಯಿ ಬೆಟ್ಟಿ ಜೀನ್ ಟ್ರಿಪ್ಲೆಟ್, ನೀಗಾರ್ಡ್ನರ್,<ref name="Amistad1">{{cite book
| last =Gardner
| first =Chris
| title =The Pursuit of Happyness
| url =https://archive.org/details/pursuitofhappyne0000gard
| year =2006
| publisher =Amistad
| isbn =978-0-06-074487-8}}</ref><ref name="Oprah2">{{cite video
| people =Oprah Winfrey
| title =The Oprah Winfrey Show
| medium =TV Show
| location =Chicago, Il
| date =2006-12-14}}</ref><ref name="website">{{cite web
| url =http://www.chrisgardnermedia.com/index.htm
| title =Christopher Gardner: The Official Site
| accessdate =2010-07-14
| archive-date =2012-03-14
| archive-url =https://www.webcitation.org/66AHIE7WT?url=http://www.chrisgardnermedia.com/
| url-status =dead
}}</ref> ರವರಿಂದ ಆನುವಂಶಿಕವಾಗಿ ಬಂದ "ಆಧ್ಯಾತ್ಮಿಕ ಮನೋಭಾವ" ಹಾಗು ತಮ್ಮ ಪುತ್ರ ಕ್ರಿಸ್ Jr. (1981ರಲ್ಲಿ ಜನನ) ಮತ್ತು ಪುತ್ರಿ ಜೆಸಿಂತಾ(1985ರಲ್ಲಿ ಜನನ), ಅವರ ಮೇಲೆ ಇರಿಸಿದ ಅಪಾರ ನಿರೀಕ್ಷೆ ಅವರ ದೃಢ ನಿರ್ಧಾರಕ್ಕೆ ಮತ್ತು ಯಶಸ್ಸಿಗೆ ಪ್ರಬಲ ಕಾರಣವೆನ್ನುತ್ತಾರೆ.<ref name="CNN"/> ಗಾರ್ಡ್ನರ್, ತಂದೆಯಾಗಿ ಕರ್ತವ್ಯ ಮತ್ತು ಬಡತನವನ್ನು ನಿಭಾಯಿಸುತ್ತ ಸ್ಟಾಕ್ ಮಾರಾಟಗಾರನಾಗಲು ವೈಯಕ್ತಿಕವಾಗಿ ಪಟ್ಟ ಶ್ರಮವನ್ನು 2006 ರ ಸ್ವಯಂ ಚಲನೆಯ ಆನಿಮೇಶನ ಮಾದರಿಯ ಚಲನಚಿತ್ರ ''ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ '' ನಲ್ಲಿ ಮನಮುಟ್ಟುವ ಹಾಗೆ ಚಿತ್ರಿಸಲಾಗಿದ್ದು, [[Will Smith|ವಿಲ್ ಸ್ಮಿತ್]] ಪ್ರಧಾನ ಭೂಮಿಕೆಯಲ್ಲಿದ್ದಾರೆ.<ref name="website" /><ref name="Sony1">{{cite news
| title =The Pursuit of Happyness
| publisher =[[Sony]]
| date =December 2006
| url =http://www.sonypictures.com/homevideo/thepursuitofhappyness/
| accessdate =2010-07-14
| archive-date =2010-07-01
| archive-url =https://web.archive.org/web/20100701184518/http://www.sonypictures.com/homevideo/thepursuitofhappyness/
| url-status =dead
}}</ref>
==ಆರಂಭಿಕ ವರ್ಷಗಳು==
ಗಾರ್ಡ್ನರ್ ವಿಸ್ಕನ್ಸಿನ್ ನ ಮಿಲ್ವೊಕೀಯಲ್ಲಿ ಥಾಮಸ್ ಟರ್ನರ್ ಮತ್ತು ಬೆಟ್ಟಿ ಜೀನ್ ಗಾರ್ಡ್ನರ್ ರ ಪುತ್ರರಾಗಿ ಜನಿಸಿದರು. ಇವರು ಬೆಟ್ಟಿ ಜೀನ್ ರಿಗೆ ಜನಿಸಿದ ಎರಡನೆಯ ಪುತ್ರರಾಗಿದ್ದು, ಅವರ ಹಿರಿಯ ಮಲಸಹೋದರಿ ಒಫೆಲಿಯಾ; ಕಿರಿಯ ಸಹೋದರರಾದ ಶಾರಾನ್ ಮತ್ತು ಕಿಮ್ಬರ್ಲೆ, ಅವರ ತಾಯಿ ಮತ್ತು ಫ್ರೆಡೀ ಟ್ರಿಪ್ಲೆಟ್ ರ ವಿವಾಹ ಸಂಬಂಧದಿಂದ ಜನಿಸಿದ ಮಕ್ಕಳಾಗಿದ್ದಾರೆ.
ಗಾರ್ಡ್ನರ್ ಚಿಕ್ಕವರಿದ್ದಾಗ ಅನೇಕ ರೀತಿಯ,ಪುರುಷ ಮಾದರಿ ವ್ಯಕ್ತಿಗಳ(ತಂದೆ,ಸಹೋದರ,ಮಾವ,ಇತ್ಯಾದಿ) ಸಂಪರ್ಕ ಹೊಂದಿರಲಿಲ್ಲ. ಏಕೆಂದರೆ ಅವರ ಜನನದ ಸಮಯದಲ್ಲಿ ಅವರ ತಂದೆ ಲೂಸಿಯಾನದಲ್ಲಿ ವಾಸಿಸುತ್ತಿದ್ದರು. ಹಾಗು ಅವರ ಮಲ ತಂದೆ ಆತನ ಹೆಂಡತಿ ಮತ್ತು ಮಕ್ಕಳನ್ನು ದೈಹಿಕವಾಗಿ ಹಿಂಸಿಸುತ್ತಿದ್ದರು. ಟ್ರಿಪ್ಲೆಟ್, ಗಾರ್ಡ್ನರ್ ರ ಮೇಲೆ ಯಾವಾಗಲೂ ಕೋಪದಿಂದ ಕೂಗಾಡುತ್ತಿದ್ದರು, ಇದನ್ನು ಕಂಡ ಅವರ ಸಹೋದರಿಯರು ಸದಾ ಹೆದರುತ್ತಿದ್ದರು.<ref name="Oprah2" /> ಒಂದು ಘಟನೆಯಲ್ಲಿ, ಟ್ರಿಪ್ಲೆಟ್ ಸಮಾಜ ಕಲ್ಯಾಣ ಅಭಿವೃದ್ದಿಯ ವಂಚನೆಯಡಿ ಬೆಟ್ಟಿ ಜೀನ್ ರವರ ವಿರುದ್ಧ ಅಧಿಕಾರಿಗಳಿಗೆ ಸುಳ್ಳು ದೂರು ನೀಡಿದಾಗ, ಅವರನ್ನು ತಪ್ಪು ಗ್ರಹಿಕೆಯಿಂದಾಗಿ ಸೆರೆಮನೆವಾಸಕ್ಕೆ ಗುರಿಮಾಡಲಾಯಿತು; ಆಗ ಮಕ್ಕಳನ್ನು ಅನಾಥಾಲಯಕ್ಕೆ ಬಿಡಲಾಯಿತು. ಗಾರ್ಡ್ನರ್ ಎಂಟು ವರ್ಷದವರಿದ್ದಾಗ, ಅವರು ಮತ್ತು ಅವರ ಸಹೋದರಿ ಎರಡನೆಯ ಬಾರಿ ಅನಾಥಾಲಯಕ್ಕೆ ಮರಳಿದರು. ಇದಕ್ಕೆ ಕಾರಣ ಅವರ ತಾಯಿ ಅವರಾರಿಗೂ ತಿಳಿಯದಂತೆ, ಟ್ರಿಪ್ಲೆಟ್ ಮನೆಯ ಒಳಗಿರುವಾಗ ಮನೆಗೆ ಬೆಂಕಿ ಹಚ್ಚಿ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದರು.<ref name="Oprah2" /><ref name="aTrader">{{cite news
| last =Barber
| first =Andrew
| title =Christopher Gardner
| publisher =aTrader
| date =2006-12/2007-1
| url =http://www.atrader.com/manager-profile/22-christopher-gardner
| accessdate =2007-10-20
| archive-date =2013-08-09
| archive-url =https://web.archive.org/web/20130809065352/http://www.atrader.com/manager-profile/22-christopher-gardner
| url-status =dead
}}</ref>
ಅನಾಥಾಲಯದಲ್ಲಿದ್ದಾಗ ಗಾರ್ಡ್ನರ್ ಮೊದಲು ಅವರ ತಾಯಿಯ ಮೂರು ಜನ ಸಂಬಂಧಿಗಳನ್ನು ಪರಿಚಯಿಸಿಕೊಂಡರು: ಆರ್ಚಿಬ್ಲ್ಯಾಡ, ವಿಲ್ಲೀ ಮತ್ತು ಹೆನ್ರಿ. ಗಾರ್ಡ್ನರ್ ಗೆ ತಂದೆಯ ಅಗತ್ಯವಿದ್ದಾಗ ಅವರ ಪ್ರಪಂಚವನ್ನು ಆತ ಪ್ರವೇಶಿಸುವ ಮೂಲಕ ಅವರೊಂದಿಗೆ ಸಂಭಾಷಿಸುತ್ತಿದ್ದರು. ಈ ಮೂವರೊಳಗೆ ಹೆನ್ರಿ ಗಾರ್ಡ್ನರ್ ರ ಮೇಲೆ ಅವರು ಹೆಚ್ಚು ಪ್ರಭಾವ ಬೀರಿದ್ದರು ಎನ್ನಬಹುದು. ಕ್ರಿಸ್ ಒಂಬತ್ತು ವರ್ಷದವರಿದ್ದಾಗ, ಹೆನ್ರಿ ಮಿಸಿಸಿಪ್ಪಿ ನದಿಯಲ್ಲಿ ಮುಳುಗಿ ದುರಂತ ಸಾವನಪ್ಪಿದರು.<ref name="Amistad1" /> ಸೆರೆಮನೆ ಕಾವಲುಗಾರನೊಂದಿಗೆ ಗಾರ್ಡ್ನರ್ ರ ತಾಯಿ ಹೆನ್ರಿಯ ಅಂತಿಮ ಸಂಸ್ಕಾರಕ್ಕೆ ಬಂದಾಗ, ಮಕ್ಕಳಿಗೆ ತಮ್ಮ ತಾಯಿ ಸೆರೆಮನೆಯಲ್ಲಿದ್ದಾರೆ ಎಂಬುದು ತಿಳಿಯುತ್ತದೆ.<ref name="aTrader" />
ಅಸಮಧಾನದ ವೈವಾಹಿಕ ಜೀವನ ಮತ್ತು ಅವರ ಅನುಪಸ್ಠಿತಿಯ ಹೊರತಾಗಿಯೂ ಬೆಟ್ಟಿ ಜೀನ್ ಅವರ ಪುತ್ರ ಕ್ರಿಸ್ ಗೆ ಶಕ್ತಿ ಮತ್ತು ಸ್ಫೂರ್ತಿಯ ಸೆಲೆಯಾದರು. ಅವರು ಗಾರ್ಡ್ನರ್ ಗೆ ತಮ್ಮಲ್ಲಿ ತಾವು ನಂಬಿಕೆ ಇಟ್ಟುಕೊಳ್ಳುವಂತೆ ಪ್ರೋತ್ಸಾಹಿಸಿದರು, ಅಲ್ಲದೇ ಅವರಲ್ಲಿ ಸ್ವಾಲಂಬನೆಯ ಬೀಜ ಬಿತ್ತಿದರು. ಗಾರ್ಡ್ನರ್, "ನೀನು ನಿನ್ನ ಮೇಲೆ ಮಾತ್ರ ಅವಲಂಬಿಸಬಹುದು. ಮತ್ಯಾರನ್ನು ಅವಲಂಬಿಸದೇ ಮುಂದೆ ಸಾಗುತ್ತಿರಬೇಕು ಎಂದು ಹೇಳುವುದರೊಂದಿಗೆ ಅವರನ್ನು ಇಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ."<ref name="CNNMoney1">{{cite news
| last =Yang
| first =Jia Lynn
| title ='Happiness' for sale: He's gone from homeless single dad to successful stockbroker.
| publisher =[[CNN Money]]
| date =2006-09-15
| url =http://money.cnn.com/magazines/fortune/fortune_archive/2006/09/18/8386184/index.htm
| accessdate =2010-07-14
| archive-date =2013-06-04
| archive-url =https://web.archive.org/web/20130604065146/http://money.cnn.com/magazines/fortune/fortune_archive/2006/09/18/8386184/index.htm
| url-status =dead
}}</ref>
ಗಾರ್ಡ್ನರ್, ತಮ್ಮ ಹಿಂದಿನ ಅನುಭವಗಳಿಂದಾದ ಕುಡಿತ, ಕಿರುಕುಳ, ಗೃಹಕೃತ್ಯಗಳಲ್ಲಿ ದೌರ್ಜನ್ಯ,ಮಕ್ಕಳ ಭಾವನೆಗಳ ದುರುಪಯೋಗ, ಅನಕ್ಷರತೆ, ಭಯ ಮತ್ತು ಬಲಹೀನತೆ ಎಲ್ಲವನ್ನು ಭವಿಷ್ಯದಲ್ಲಿ ದೂರವಿರಿಸಲು ನಿರ್ಧರಿಸಿದರು.<ref name="Oprah2" />
==ಆರಂಭಿಕ ಪ್ರಾಪ್ತವಯಸ್ಕತೆ==
ಆಗ 1960ರ ಉತ್ತರರಾರ್ಧ ಮತ್ತು 1970 ರ ಪೂರ್ವಾರ್ಧವು ಗಾರ್ಡ್ನರ್ ಗೆ ರಾಜಕೀಯ ಮತ್ತು ಸಂಗೀತದ ಬಗ್ಗೆ ಜಾಗೃತಿ ಮೂಡಿಸಿದ ಸಮಯವಾಗಿದೆ. ಅವರು [[ಮಾರ್ಟಿನ್ ಲೂಥರ್ ಕಿಂಗ್|ಮಾರ್ಟೀನ್ ಲೂಥರ್ ಕಿಂಗ್ Jr.]], ಮ್ಯಾಲ್ಕಾಲ್ಮ್ ಮ್ಯಾಲ್ಕಾಲ್ಮ್ X ಮತ್ತು ಎಲ್ಡ್ ರಿಡ್ಜ್ ಕ್ಲೀವರ್ಸ್ ರವರ ಬರಹಗಳಿಗೆ ಹತ್ತಿರವಾಗುತ್ತ ಹೋದಂತೆ ಬ್ಲ್ಯಾಕ್ ಪ್ರೈಡ್ ನ (ಕಪ್ಪು ಜನಾಂಗದ ಬಗೆಗಿನ ತಿಳಿವಳಿಕೆ)ಬಗ್ಗೆ ಆಳವಾದ ವಿಚಾರಗಳನ್ನು ಬೆಳೆಸಿಕೊಂಡರು. ಅವರ ವಿಶ್ವದೆಡೆಗಿನ ದೃಷ್ಟಿಕೋನವು ಆಫ್ರಿಕನ್ ಅಮೇರಿಕನ್ ಅನುಭವದಾಚೆಯೂ ಬೆಳೆಯಿತು; ಅವರು ಶಾರ್ಪ್ ವಿಲ್ಲೆಯ ಹತ್ಯಾಕಾಂಡ ದಂತಹ ಐತಿಹಾಸಿಕ ಘಟನೆಗಳನ್ನು ಓದಿದರು, ಇದರ ಪರಿಣಾಮವಾಗಿ [[ದಕ್ಷಿಣ ಆಫ್ರಿಕಾ|ಸೌತ್ ಆಫ್ರಿಕಾ]]ದಲ್ಲಿದ್ದ ಪ್ರತ್ಯೇಕತಾ ನೀತಿ ಮತ್ತು ಅಂತರರಾಷ್ಟ್ರೀಯ ಜನಾಂಗೀಯ ವಿವಾದಗಳ ಬಗ್ಗೆ ಜಾಗೃತಿ ಮೂಡಿತು.<ref name="Amistad1" /> ಗಾರ್ಡ್ನರ್, ಟ್ರಂಪಿಟ್ ಅನ್ನು(ತುತ್ತೂರಿಯಂತಹ ವಾದ್ಯ) ಸುಮಧುರವಾಗಿ ನುಡಿಸಲು ಕಲಿತರು. ಅಲ್ಲದೇ ಸ್ಲೆ ಸ್ಟೋನ್, ಬುಡ್ದಿ ಮೈಲ್ಸ್, ಜೇಮ್ಸ್ ಬ್ರೌನ್ ಮತ್ತು ಅವರ ಸರ್ವಕಾಲಕ್ಕೂ ಮೆಚ್ಚುಗೆಯ ಮೈಲ್ಸ್ ಡೇವಿಸ್ ರವರ ಜನಪ್ರಿಯ ಸಂಗೀತ ಕೇಳುತ್ತಿದ್ದರು.
U.S. ನೌಕಾಪಡೆ ಯಲ್ಲಿ ಅವರ ಮಾವ ಹೆನ್ರಿಯ ಸಾಧನೆಗಳನ್ನು ಕಂಡು, ಗಾರ್ಡ್ನರ್ ತಮ್ಮ ಸೆಕೆಂಡರಿ ಶಿಕ್ಷಣ ಮುಗಿಸಿದ ಸಂದರ್ಭದಲ್ಲಿ ಸೈನ್ಯಕ್ಕೆ ಸೇರಲು ನಿರ್ಧರಿಸಿದರು. ಇವರನ್ನು ನಾಲ್ಕು ವರ್ಷಗಳಿಗಾಗಿ ಉತ್ತರ ಕರೋಲಿನಾ ದ ಕ್ಯಾಂಪ್ ಲೆಜುನೆಗೆ ಕಳುಹಿಸಲಾಯಿತು. ಅಲ್ಲಿ ಅವರನ್ನು ಪೋಲಿಸ್ ನೌಕರನಾಗಿ ನೇಮಿಸಲಾಗಿತ್ತು. ಅವರು ಸ್ಯಾನ್ ಫ್ರಾನ್ಸಿಸ್ಕೋದ ಬಿರುದಾಂಕಿತ ಹೃದ್ರೋಗ ತಜ್ಞರಾದ, ಡಾ. ರಾಬರ್ಟ್ ಎಲೀಸ್ ರವರನ್ನು ಪರಿಚಯಿಸಿಕೊಂಡರು. ಇವರು ಗಾರ್ಡ್ನರ್ ಗೆ ಕ್ಯಾಲಿಫೋರ್ನಿಯಾ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಮತ್ತು [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾದ]] ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿರುವ ಸೈನಿಕರ ಆಸ್ಪತ್ರೆಯಲ್ಲಿ ನವೀನ ಮಾದರಿ ಹುಟ್ಟುಹಾಕಲು ಪ್ರಾಯೋಗಿಕ ಸಂಶೋಧನೆಯೊಂದಿಗೆ ಅವರಿಗೆ ಸಹಾಯಕನಾಗಿರುವ ಅವಕಾಶ ನೀಡಿದರು. ಬಳಿಕ 1974 ರಲ್ಲಿ ಗಾರ್ಡ್ನರ್ ರನ್ನು ಸೈನ್ಯದಿಂದ ಹೊರಹಾಕಿದ ಮೇಲೆ ಅವರು ಸಹಾಯಕನಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡು, ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದರು. ಎರಡು ವರ್ಷಗಳಲ್ಲಿ ಅವರು ಪ್ರಯೋಗಾಲಯವನ್ನು ಹೇಗೆ ನಿರ್ವಹಿಸುವುದು ಮತ್ತು ಅನೇಕ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಹೇಗೆ ಅಳವಡಿಸುವುದು ಎಂಬುದನ್ನು ಕಲಿತುಕೊಂಡರು. ಪ್ರಯೋಗಾಲಯದ ಸಂಪೂರ್ಣ ಹೊಣೆಗಾರಿಕೆಯನ್ನು ಇವರಿಗೆ 1976ರಲ್ಲಿ ನೀಡಲಾಯಿತು. ಅಲ್ಲದೇ ಡಾ. ಎಲೀಸ್ ರವರೊಡಗೂಡಿ ಅನೇಕ ಲೇಖನಗಳನ್ನು ಬರೆದಿದ್ದು, ಇವು ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.<ref name="Amistad1" />
==ವಿವಾಹ ಮತ್ತು ಕಷ್ಟಗಳು==
ಕ್ರಿಸ್ ಗಾರ್ಡ್ನರ್,1976 ರ ಜೂನ್ 18 ರಲ್ಲಿ ಶೆರ್ರಿ ಡೈಸನ್ ಎಂಬುವವರನ್ನು ವಿವಾಹವಾದರು. ಇವರು ಮೂಲತಃ [[ವರ್ಜೀನಿಯ|ವರ್ಜೀನಿಯಾ]]ದವರಾಗಿದ್ದು, ಗಣಿತಶಾಸ್ತ್ರದಲ್ಲಿ ಪರಿಣತರಾಗಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿದ್ದ ಅವರ ಜ್ಞಾನ, ಅನುಭವ ಮತ್ತು ಸಂಪರ್ಕದಿಂದಾಗಿ ಗಾರ್ಡ್ನರ್, ಅವರ ಮುಂದೆ ವೈದ್ಯಕೀಯ ವೃತ್ತಿಜೀವನದ ಯೋಜನೆಗಳನ್ನು ಹೊಸೆಯುವಂತೆ ಕಂಡುಬಂದಿತು. ಆದರೂ ಕೂಡ ಅವರ ಮುಂದಿದ್ದ ಹತ್ತು ವರ್ಷಗಳ ವೈದ್ಯಕೀಯ ತರಬೇತಿಯೊಂದಿಗೆ ಮತ್ತು ಆರೋಗ್ಯ ಕ್ಷೇತ್ರ ದಲ್ಲಿ ಆಗಿದ್ದ ಬದಲಾವಣೆಗಳೊಂದಿಗೆ ಮುಖಾಮುಖಿಯಾದರು; ಅವರು ವೈದ್ಯಕೀಯ ವೃತ್ತಿ ಆರಂಭಿಸುವ ಸಮಯದಲ್ಲಿ ಈ ವೃತ್ತಿಯು ಅಪಾರವಾಗಿ ಬದಲಾಗಿರುತ್ತದೆ ಎಂಬುದನ್ನು ಅರಿತುಕೊಂಡರು. ಗಾರ್ಡ್ನರ್ ರವರಿಗೆ ಅತ್ಯಂತ ಲಾಭದಾಯಕವಾದ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಲಾಯಿತು; ಅವರ 26 ನೇ ಹುಟ್ಟು ಹಬ್ಬದ ಕೆಲವು ದಿನಗಳ ಮೊದಲು ಅವರ ಪತ್ನಿ ಶೆರ್ರಿಗೆ ವೈದ್ಯನಾಗಬೇಕೆಂದಿದ್ದ ಅವರ ಕನಸನ್ನು ಬಿಟ್ಟುಬಿಡುವುದಾಗಿ ತಿಳಿಸಿದರು.<ref name="Amistad1" />
ವೈದ್ಯಕೀಯ ವೃತ್ತಿಜೀವನವನ್ನು ತ್ಯಜಿಸುವ ಅವರ ನಿರ್ಧಾರದಿಂದಾಗಿ, ಮತ್ತು ಅವರ ನಡುವೆ ಉದ್ಭವಿಸಿದ್ದ ಭಿನ್ನಾಭಿಪ್ರಾಯಗಳಿಂದಾಗಿ ಶೆರ್ರಿಯೊಂದಿಗಿನ ಅವರ ಸಂಬಂಧವು ಮುರಿದುಬಿತ್ತು. ಶೆರ್ರಿಯೊಂದಿಗೆ ಇನ್ನೂ ವೈವಾಹಿಕ ಜೀವನವನ್ನು ನಡೆಸುತ್ತಿರುವಾಗಲೇ ಜ್ಯಾಕಿ ಮೆಡಿನಾ ಎಂಬ ದಂತ ವೈದ್ಯಕೀಯ ವಿದ್ಯಾರ್ಥಿನಿಯೊಂದಿಗೆ ಸಂಬಂಧವಿಟ್ಟುಕೊಂಡಿದ್ದರು. ಈ ಸಂಬಂಧದಿಂದಾಗಿ ಕೆಲವೇ ತಿಂಗಳುಗಳಲ್ಲಿ ಆಕೆ ಅವರ ಮಗುವಿನ ತಾಯಿಯೂ ಆದಳು. ಶೆರ್ರಿಯೊಂದಿಗೆ ವಿವಾಹವಾದ ಮೂರು ಮೂರುವರ್ಷಗಳ ನಂತರ, ಜ್ಯಾಕಿಯೊಂದಿಗೆ ಜೀವನ ನಡೆಸಲು ಮತ್ತು ತಂದೆಯ ಕರ್ತವ್ಯ ನೆರವೇರಿಸಲೆಂದು ಶೆರ್ರಿಯನ್ನು ತೊರೆದರು. ಒಂಭತ್ತು ವರ್ಷಗಳು ಸರಿಯುವ ಮೊದಲು 1986 ರಲ್ಲಿ ಅವರು ಮತ್ತು ಶೆರ್ರಿ ವಿವಾಹ ವಿಚ್ಛೇದನ ಪಡೆದುಕೊಂಡರು.<ref name="Amistad1" />
ಅವರ ಪುತ್ರ ಕ್ರಿಸ್ಟೋಫರ್ ಮೆಡಿನಾ ಗಾರ್ಡ್ನರ್, 1981 ರ ಜನವರಿ 28 ರಂದು ಜನಿಸಿದ. ಗಾರ್ಡ್ನರ್ UCSF ನಲ್ಲಿ ಸಂಶೋಧನಾ ಪ್ರಯೋಗಾಲಯದ ಸಹಾಯಕರಾಗಿ ಕಾರ್ಯನಿರ್ವಹಿಸಿದರು, ಹಾಗು ಅಲ್ಲಿಂದ ಹೊರಬಂದ ನಂತರ ಸೈನಿಕರ ಆಸ್ಪತ್ರೆಯಲ್ಲಿ ಸೇವೆಸಲ್ಲಿಸಿದರು. ಸಂಶೋಧನಾ ಪ್ರಯೋಗಾಲಯದ ಸಹಾಯಕ ಹುದ್ದೆಯಲ್ಲಿದ್ದಾಗ ಅವರಿಗೆ ವರ್ಷಕ್ಕೆ ಸುಮಾರು $8,000 ನಷ್ಟು ಸಂಬಳ ಮಾತ್ರ ನೀಡಲಾಗುತ್ತಿತ್ತು. ಇದು ಅವರ ಜೊತೆಗಾತಿ ಮತ್ತು ಮಗುವನ್ನು ಸಾಕುವಂತಹ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ನಾಲ್ಕು ವರ್ಷಗಳ ನಂತರ ಅವರು ಈ ಕೆಲಸ ಬಿಟ್ಟು, ವೈದ್ಯಕೀಯ ಪರಿಕರಗಳ ಮಾರಾಟಗಾರ ಉದ್ಯೋಗಕ್ಕೆ ಸೇರಿಕೊಳ್ಳುವ ಮೂಲಕ ಅವರ ಸಂಬಳವನ್ನು ದುಪ್ಪಟ್ಟುಗೊಳಿಸಿಕೊಂಡರು.<ref>{{Cite web |url=http://www.sfgate.com/cgi-bin/article.cgi?f=/c/a/2005/10/10/DDGVLF4AI81.DTL |title=ಕ್ರಿಸ್ ಗಾರ್ಡ್ನರ್ ಹ್ಯಾಸ್ ಪರ್ಸೂಡ್ ಹ್ಯಾಪಿನೆಸ್, ಫ್ರಮ್ ದಿ ಗಿಲ್ಡ್ ಸೂಪ್ ಕಿಚಬ್ ಟು ದಿ ಬಿಗ್ ಸ್ಕ್ರೀನ್ |access-date=2011-03-18 |archive-date=2012-05-23 |archive-url=https://web.archive.org/web/20120523222447/http://www.sfgate.com/cgi-bin/article.cgi?f=%2Fc%2Fa%2F2005%2F10%2F10%2FDDGVLF4AI81.DTL |url-status=dead }}</ref>
ಗಾರ್ಡ್ನರ್ ರ ಪುತ್ರ ತನ್ನ ತಂದೆಯ ಬಗ್ಗೆ ಸಂಭಾಷಣೆಯಲ್ಲಿ ಕೇಳುತ್ತಿದ್ದ ಪ್ರಶ್ನೆಗಳು, ಸ್ವತಃ ಗಾರ್ಡ್ನರ್ ಗೆ ಅವರ ತಂದೆಯನ್ನು ದೂರವಾಣಿ ಸಂವಾದದ ಮೂಲಕ ಕಂಡುಹಿಡಿಯಲು ಸಹಾಯಮಾಡಿತು. ಅವರ ಹೊಸ ಉದ್ಯೋಗದಿಂದ ದೊರೆಯುತ್ತಿದ್ದ ಅಧಿಕ ಆದಾಯದಿಂದಾಗಿ, ಗಾರ್ಡ್ನರ್ ಲೂಸಿಯಾನದ ಮೊನ್ರೆಗೆ ಪ್ರಯಾಣ ಬೆಳೆಸಲು ಹಣ ಉಳಿತಾಯ ಮಾಡಬಲ್ಲವರಾದರು. ಇದೇ ಸಂದರ್ಭದಲ್ಲೇ ಅವರು ಮತ್ತು ಅವರ ಪುತ್ರ ಟರ್ನರ್ ರನ್ನು ಮೊದಲ ಬಾರಿಗೆ ಭೇಟಿಮಾಡಿದ್ದರು.<ref name="Amistad1" />
ಗಾರ್ಡ್ನರ್ ವ್ಯವಹಾರದಲ್ಲಿ ಯಶಸ್ಸು ಗಳಿಸಲೆಂದು ಸ್ಯಾನ್ ಫ್ರಾನ್ಸಿಸ್ಕೋಗೆ ಮರಳಿದರು. ಸ್ಯಾನ್ ಫ್ರಾನ್ಸಿಸ್ಕೋ ಜನರಲ್ ಹಾಸ್ಪಿಟಲ್ (ಸ್ಯಾನ್ ಫ್ರಾನ್ಸಿಸ್ಕೋದ ಸಾರ್ವತ್ರಿಕ ಆಸ್ಪತ್ರೆ)ಗೆ ಮಾರಾಟ ಕುರಿತಾದ ಕರೆ ಬಂದ ನಂತರ, ಕೆಂಪು ಫೆರಾರಿಯಿಂದಿಳಿದ ಉತ್ತಮ ಉಡುಪು ಧರಿಸಿದ ವ್ಯಕ್ತಿಯನ್ನು ಭೇಟಿಯಾದ ನಂತರ ಅವರ ಜೀವನದಲ್ಲಿ ಅತ್ಯಂತ ಪ್ರಮುಖ ಘಟನೆ ನಡೆಯಿತು. ಕುತೂಹಲಿಯಾಗಿದ್ದ ಗಾರ್ಡ್ನರ್ ಆ ವ್ಯಕ್ತಿಯಲ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಪ್ರಶ್ನಿಸಿದರು. ಆ ವ್ಯಕ್ತಿಯು, ನೀನು ಈ ಮೊದಲು ಸ್ಟಾಕ್ ಮಾರಾಟಗಾರನಾಗಿದ್ದೆ ಎಂದು ತಿಳಿಸಿದರು. ಆ ಕ್ಷಣದಿಂದ ಗಾರ್ಡ್ನರ್ ರ ವೃತ್ತಿಜೀನವದ ಮಾರ್ಗವನ್ನು ನಿರ್ಧರಿಸಲಾಗಿತ್ತು, ಎಂದು ಹೇಳಬಹುದು.<ref name="CNNMoney1" /> ಅಂತಿಮವಾಗಿ ಗಾರ್ಡ್ನರ್ ಜನಪ್ರಿಯ [[ಬ್ಯಾಸ್ಕೆಟ್ಬಾಲ್|ಬಾಸ್ಕೆಟ್ ಬಾಲ್]] ಆಟಗಾರ ಮೈಕೆಲ್ ಜೊರ್ಡನ್ ರವರಿಂದ ಫೆರಾರಿಯನ್ನು ಕೊಂಡುಕೊಂಡರು.<ref name="Oprah2" /> ಗಾರ್ಡ್ನರ್ ರ ಕಪ್ಪು ಫೆರಾರಿ ಇಲಿನಾಯ್ಸ್ ಲೈಸನ್ಸ್ ಪ್ಲೇಟ್ ಅನ್ನು ಹೊಂದಿದ್ದು ಅದರ ಮೇಲೆ "NOT MJ" ಎಂದು ಬರೆಯಲಾಗಿತ್ತು.
ಕೆಂಪು ಫೆರಾರಿಯಲ್ಲಿದ್ದ ಸ್ಟಾಕ್ ಮಾರಾಟಗಾರ ನ ಹೆಸರು ಬಾಬ್ ಬ್ರಿಡ್ಜಸ್. ಅವರು ಗಾರ್ಡ್ನರ್ ರನ್ನು ಭೇಟಿಮಾಡಿ, ಹಣಕಾಸಿನ ಜಗತ್ತಿಗೆ ಅವರನ್ನು ಪರಿಚಯಿಸಿದರು. ಬ್ರಿಡ್ಜಸ್ ಸ್ಟಾಕ್ (ಶೇರು)ವ್ಯಾಪಾರವನ್ನು ಮಾಡುವ ಪ್ರಮುಖ ವ್ಯಾಪಾರ ಸಂಸ್ಥೆಗಳಲ್ಲಿ ಗಾರ್ಡ್ನರ್ ಮತ್ತು ಶಾಖಾ ನಿರ್ವಾಹಕರ ನಡುವೆ ಸಂದರ್ಶಕ ಭೇಟಿಯನ್ನು ಏರ್ಪಡಿಸಿದ್ದರು- ಈ ವ್ಯಾಪಾರ ಸಂಸ್ಥೆಗಳಾದ [[ಮೆರಿಲ್ ಲಿಂಚ್]], ಪೈನೆ ವೆಬ್ಬರ್, ಇ, ಎಫ್ ಹಟ್ಟನ್, ಡೀನ್ ವಿಟ್ಟರ್ ರೆನಾಲ್ಡ್ಸ್ ಮತ್ತು ಸ್ಮಿತ್ ಬಾರ್ನೆ ಯಂತಹ ಕಂಪನಿಗಳು ತರಬೇತಿ ಕಾರ್ಯಕ್ರಮಗಳ ಅವಕಾಶ ನೀಡಿದವು. ಮುಂದಿನ ಎರಡು ತಿಂಗಳುಗಳಿಗೆ ಗಾರ್ಡ್ನರ್ ಅವರ ಮಾರಾಟದ ಸಂದರ್ಶಕ-ಭೇಟಿ ನಿಶ್ಚಯಗಳನ್ನು ರದ್ದುಪಡಿಸಿದರು ಅಥವಾ ಮುಂದೂಡಿದರು. ಅಲ್ಲದೇ ನಿರ್ವಾಹಕರನ್ನು ಭೇಟಿಯಾಗುವಲ್ಲಿ ಎಷ್ಟು ನಿರತದಾರರೆಂದರೆ ಅವಧಿ ಮೀರಿ ಅವರ ಕಾರನ್ನು ನಿಲ್ಲಿಸಿದ್ದಕ್ಕಾಗಿ ದಂಡವನ್ನೂ ವಿಧಿಸಲಾಗಿತ್ತು.<ref name="Amistad1" />
ಗಾರ್ಡ್ನರ್, ಇ.ಎಫ್.ಹಟ್ಟನ್ ನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಒಪ್ಪಿಗೆ ಪಡೆದಾಗ ಅವರ ವೃತ್ತಿಜೀವನದ "ಯಶಸ್ಸನ್ನು" ಕಂಡಿರುವಂತೆ ಅದು ಕಂಡುಬರುತ್ತದೆ. ಸ್ಟಾಕ್ ಮಾರಾಟಗಾರನ ತರಬೇತಿಯ ಕಡೆಗೆ ಅವರ ಸಂಪೂರ್ಣ ಸಮಯ ಮೀಸಲಿಡಲೆಂದು, ಅನಂತರ ಅವರ ಮಾರಾಟಗಾರ ಉದ್ಯೋಗವನ್ನೂ ಕೈಬಿಟ್ಟರು. ಅವರು ಕೆಲಸಮಾಡಲು ಸಿದ್ದರಾಗಿ ಕಾರ್ಯ ಕಚೇರಿ ಸ್ಥಳಕ್ಕೆ ಆಗಮಿಸಿದರು. ಆವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ವ್ಯವಸ್ಥಾಪಕರನ್ನು ಹಿಂದಿನವಾರವಷ್ಟೇ ಕೆಲಸದಿಂದ ವಜಾಮಾಡಲಾಯಿತು ಎಂಬುದು ಅವರಿಗೆ ಆಗಲೇ ತಿಳಿದದ್ದು. ಇದೂ ಸಾಲದು ಎನ್ನುವಂತೆ, ಗಾರ್ಡ್ನರ್ ರೊಂದಿಗೆ ಜ್ಯಾಕಿಯ ಸಂಬಂಧವೂ ಹಾಳಾಗ ತೊಡಗಿತು. ಆಕೆ ತನ್ನನ್ನು ಹೊಡೆಯುತ್ತಿದ್ದರೆಂದು ಅವರನ್ನು ದೂಷಿಸಿದ್ದಾಳೆ—ಆದರೀಗ ಆ ಆಪಾದನೆಯನ್ನು ಗಾರ್ಡ್ನರ್ ನಿರಾಕರಿಸುತ್ತಾರೆ— ಆಕೆಯ ಪುತ್ರನನ್ನು ಕರೆದುಕೊಂಡು ಅವರನ್ನು ಬಿಟ್ಟು ಈಸ್ಟ್ ಕೋಸ್ಟ್ (ಪಶ್ಚಿಮ ಕರಾವಳಿಗೆ) ಗೆ ಆಕೆ ಹೊರಟು ಹೋದರು. ಪಾರ್ಕಿಂಗ್ ಟಿಕೆಟ್ಸ್ ನಲ್ಲಿ $1,200 ರನ್ನು ಪಾವತಿಸಲು ಅಸಮರ್ಥರಾದ ಕಾರಣ ಅವರನ್ನು ಬಂಧಿಸಲಾಯಿತು, ಮತ್ತು ಶಿಕ್ಷೆಯ ರೂಪದಲ್ಲಿ ಹತ್ತು ದಿನಗಳ ವರೆಗೂ ಸೆರೆಮನೆಯಲ್ಲಿರುವಂತೆ ನ್ಯಾಯಾಧೀಶರು ಆದೇಶಿಸಿದರು.<ref name="website" />
ಗಾರ್ಡ್ನರ್ ಅವರು ಸೆರೆಮನೆಯಿಂದ ಮನೆಗೆ ಮರಳಿದಾಗ ಅವರ ಮನೆ ಬರಿದಾಗಿತ್ತು. ಅವರ ಪ್ರಿಯತಮೆ ಮತ್ತು ಅವರ ಪುತ್ರ, ಅವರ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು (ಅವರ ಸೂಟುಗಳು, ಶೂಗಳು ಮತ್ತು ವ್ಯಾಪಾರದ ಉಡುಗೆಗಳನ್ನೊಳಗೊಂಡಂತೆ) ಕಣ್ಮರೆಯಾಗಿದ್ದರು. ಗಾರ್ಡನ್ನರನ್ನು ಬಂಧಿಸಿದ್ದ ದಿನದಲ್ಲಿ ಅವರ ಬಳಿ ಯಾವ ಅನುಭವವಾಗಲೀ, ಕಾಲೇಜಿನ ಶಿಕ್ಷಣವಾಗಲೀ ಮತ್ತು ವಾಸ್ತವವಾಗಿ ಯಾವ ಸಂಪರ್ಕಗಳು ಇರಲಿಲ್ಲ; ಅವರು ಸಾಮಾನ್ಯ ಉಡುಪನ್ನು ಮಾತ್ರ ಧರಿಸಿದ್ದರು. ನಂತರ ಗಾರ್ಡ್ನರ್ ಡೀನ್ ವಿಟ್ಟರ್ ರೆನಾಲ್ಡ್ಸ್’ ಸ್ಟಾಕ್ ವ್ಯಾಪಾರ ತರಬೇತಿ ಕಾರ್ಯಕ್ರಮದಲ್ಲಿ ಸ್ಥಾನ ಗಳಿಸಿದರು. ಅವರಿಗೆ ಮಾಸಿಕ $1,೦೦೦ ನಷ್ಟು ಸ್ಟೈಪಂಡ್, ವೇತನ(ಇದು ಪ್ರಸ್ತುತ ದಿನದ ${{Inflation|US|1000|1983}} ಮೊತ್ತಕ್ಕೆ ಸಮನಾಗಿದೆ) ವನ್ನು ನೀಡಲಾಗುತ್ತಿತ್ತು. ಇದರಿಂದಾಗಿ ಯಾವುದೇ ಉಳಿತಾಯ ಮಾಡಲು ಸಾಧ್ಯವಾಗದೇ ದೈನಂದಿನ ವೆಚ್ಚ ಭರಿಸುವುದೂ ಅವರಿಗೆ ಕಷ್ಟಕರವಾಯಿತು.<ref name="CNNMoney1" />
==ಆಸರೆಯಿಲ್ಲದ ಪರಿಸ್ಥಿತಿಯ ನಡುವೆ ಪಿತೃತ್ವ==
ಗಾರ್ಡ್ನರ್ ಡೀನ್ ವಿಟ್ಟರ್ ರೆನಾಲ್ಡ್ಸ್ ನಲ್ಲಿ ಅಗ್ರ ಪ್ರಶಿಕ್ಷಣಾರ್ಥಿಯಾಗಲು ಶ್ರಮಪಟ್ಟರು. ಅವರು ಪ್ರತಿದಿನ ಕಛೇರಿಗೆ ನಿಗದಿತ ಅವಧಿಗೆ ಮುಂಚಿತವಾಗಿ ಹೋಗಿ,ಹೆಚ್ಚು ಕೆಲಸ ಮಾಡಲು ಅನುಕೂಲವಾಗುವಂತೆ ತಡವಾಗಿ ಕಚೇರಿ ಬಿಡುತ್ತಿದ್ದರು. ದಿನಕ್ಕೆ 200 ಕರೆಗಳಂತೆ ಗುರಿಯನ್ನಿಟ್ಟುಕೊಂಡು ನಿರೀಕ್ಷಿತ ಗ್ರಾಹಕರಿಗೆ ಸತತ ವ್ಯಾಪಾರಿ ಕರೆಗಳನ್ನು ಮಾಡುತ್ತಿದ್ದರು. ಗಾರ್ಡ್ನರ್ ಮೊದಲ ಪ್ರಯತ್ನದಲ್ಲೇ ಅವರ ಪರವಾನಿಗೆ ಪತ್ರದ (ಲೈಸನ್ಸ್ ನವೀಕರಣ)ಪರೀಕ್ಷೆಯನ್ನು 1982 ರಲ್ಲಿ ಪಾಸು ಮಾಡಿ ಸಂಸ್ಥೆಯ ಖಾಯಂ ಉದ್ಯೋಗಿಯಾದಾಗ, ಅವರ ಸತತ ಪ್ರಯತ್ನ ಫಲ ನೀಡಿತ್ತು. ಅಂತಿಮವಾಗಿ ಗಾರ್ಡ್ನರ್ ರನ್ನು ಸ್ಯಾನ್ ಫ್ರಾನ್ಸಿಸ್ಕೋದ ಬಿಯರ್ ಸ್ಟರ್ನ್ಸ್ ಅಂಡ್ ಕಂಪನಿಯಲ್ಲಿ ನೇಮಕ ಮಾಡಿಕೊಳ್ಳಲಾಯಿತು.
ಜ್ಯಾಕಿ ಅವರ ಪುತ್ರನೊಂದಿಗೆ ಕಣ್ಮರೆಯಾಗಿ ಸುಮಾರು ನಾಲ್ಕು ತಿಂಗಳ ನಂತರ ಮರಳಿ ಬಂದರು, ಮತ್ತು ಅವರ ಪುತ್ರನನ್ನು ಗಾರ್ಡ್ನರ್ ಗೆ ಒಪ್ಪಿಸಿ ಹೊರಟು ಹೋದರು. ಅ ಸಮಯದಿಂದ ಸ್ವಲ್ಪ ಪ್ರಮಾಣದ ಬಾಡಿಗೆಯನ್ನು ಮಾತ್ರ ಕೊಡಲು ಶಕ್ತರಾಗಿದ್ದ ಕಾರಣ ಅಗ್ಗದ ದರದ ವಸತಿಗೃಹ, ಫ್ಲಾಪ್ ಹೌಸ್ ನಲ್ಲಿ ಅವರು ರೂಮ್ ಮಾಡಿಕೊಂಡಿದ್ದರು. ಅವರು ಸ್ವಇಚ್ಛೆಯಿಂದ ಮಗುವನ್ನು ಅವರೊಬ್ಬರೇ ಸಾಕುವುದಾಗಿ ಒಪ್ಪಿಕೊಂಡರು; ಆದರೂ ಅವರು ರೂಮ್ ಮಾಡಿಕೊಂಡಿದ್ದ ಮನೆಯಲ್ಲಿ ಮಕ್ಕಳನ್ನು ಇಟ್ಟುಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ. ಅವರು ಲಾಭದಾಯಕ ಉದ್ಯೋಗದಲ್ಲಿದ್ದರೂ ಕೂಡ, ಕ್ಯಾಲಿಫೋರ್ನಿಯಾದ ಬರ್ಕೆಲೆಯಲ್ಲಿ ಬಾಡಿಗೆ ಮನೆ ಕೊಳ್ಳಲು ಅವರು ಹಣ ಉಳಿಸುತ್ತಿರುವಾಗ, ಗಾರ್ಡ್ನರ್ ಮತ್ತು ಅವರ ಪುತ್ರ ಯಾರಿಗೂ ತಿಳಿಯದಂತೆ ಸೂಕ್ತ ಆಸರೆಯಿಲ್ಲದ ಸ್ಥಿತಿಯೊಂದಿಗೆ ಹೋರಾಡುತ್ತಿದ್ದರು.
ಈ ನಡುವೆ, ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲೆಯ ಟೆಂಡರ್ ಲೊಯಿನ್ ನಲ್ಲಿ ಗಾರ್ಡ್ನರ್ ಮತ್ತು ಅವರ ಪುತ್ರ ವಾಸಿಸಲು ಮನೆಯಿಲ್ಲದೇ ಕಷ್ಟಪಡುತ್ತಿದ್ದಾರೆ ಎಂಬುದು ಅವರ ಯಾವ ಸಹೋದ್ಯೋಗಿಗಳಿಗೂ ಸುಮಾರು ವರ್ಷದ ವರೆಗೆ ತಿಳಿದಿರಲಿಲ್ಲ. ಗಾರ್ಡ್ನರ್ ತಮ್ಮ ಪುತ್ರನನ್ನು ಶಿಶು ವಿಹಾರ ಗೆ ಸೇರಿಸಲು ಸಾಕಷ್ಟು ಬಾರಿ ಪರದಾಡಬೇಕಾಯಿತಲ್ಲದೇ ಅದಕ್ಕಾಗಿ ಪ್ರಯಾಸಟ್ಟರು. ದುರಾದೃಷ್ಟಗಳು ಅವರಿಗೆ ಸಾಲುಗಟ್ಟಿ ಬಂದವು.ಹೀಗೆ ಅವರಿಗೆ ಮತ್ತು ಅವರ ಪುತ್ರನಿಗೆ ಸುರಕ್ಷಿತ ಸ್ಥಳ ಅನ್ನಿಸಿದಲ್ಲಿ ಮಲಗುತ್ತಿದ್ದರು— ಕಛೇರಿಯ ವೇಳೆ ಮುಗಿದ ನಂತರ ಕಛೇರಿಯಲ್ಲಿ, ಫ್ಲಾಪ್ ಹೌಸ್ ನ ಕೋಣೆಯಲ್ಲಿ, ಪಾರ್ಕ್ ನಲ್ಲಿ, ಕೊಲ್ಲಿ ಪ್ರದೇಶದ ರಾಪಿಡ್ ಟ್ರಾನ್ಸಿಟ್ ನಿಲ್ದಾಣದಲ್ಲಿ, ಬೀಗ ಹಾಕಿದ ಸ್ನಾನ ಗೃಹದಲ್ಲಿಯೂ ಕೂಡ ಮಲಗುತ್ತಿದ್ದರು.<ref name="CNN" />
ಕ್ರಿಸ್ Jr. ರ ಆರೋಗ್ಯದ ಮೇಲಿನ ಕಾಳಜಿಯಿಂದಾಗಿ ಗಾರ್ಡ್ನರ್, ಆಸರೆಯಿಲ್ಲದ ಮಹಿಳೆಯರಿಗಾಗಿ ಇದ್ದ ಗಿಲ್ಡ್ ಮೆಮೊರಿಯಲ್ ಯುನೈಟೆಡ್ ಮೆಥಡಿಸ್ಟ್ ಚರ್ಚ್ ನ ಆಶ್ರಮದಲ್ಲಿ ವಾಸಿಸಲು ಅವಕಾಶ ನೀಡಬೇಕಾಗಿ ರೆವರೆಂಡ್ ಸೆಸಿಲ್ ವಿಲಿಯಮ್ಸ್ ರವರನ್ನು ಕೇಳಿಕೊಂಡರು. ಈಗ ಇದನ್ನು [http://www.glide.org/Housing.aspx ದಿ ಸೆಸಿಲ್ ವಿಲಿಯಮ್ಸ್ ಗಿಲ್ಡ್ ಕಮ್ಯೂನಿಟಿ ಹೌಸ್] {{Webarchive|url=https://web.archive.org/web/20080511233328/http://glide.org/Housing.aspx |date=2008-05-11 }} ಎಂದು ಕರೆಯಲಾಗುತ್ತದೆ. ವಿಲಿಯಮ್ಸ್ ಯಾವುದೇ ಅಡತಡೆ ಇಲ್ಲದೇ ಅನುಮತಿ ನೀಡಿದರು.<ref name="Amistad1" /> ಆಸರೆಯಿಲ್ಲದ ಪರಿಸ್ಥಿತಿಯ ಬಗ್ಗೆ ಇಂದು ಏನನ್ನು ನೆನಪಿಸಿಕೊಳ್ಳಲು ಬಯಸುತ್ತೀರಿ ಎಂದು ಪ್ರಶ್ನಿಸಿದಾಗ, ಕ್ರಿಸ್ಟೋಫರ್ ಗಾರ್ಡ್ನರ್, Jr., "ನಮಗೆ ಆಸರೆಯಿರಲಿಲ್ಲ ಎಂಬುದಕ್ಕಿಂತ ಹೆಚ್ಚಾಗಿ ನಾನು ಒಂದು ಕಡೆ ನಿಲ್ಲುವಂತಿರದೇ ಬೇರೆಡೆಗೆ ಹೋಗಲೇಬೇಕೆಂಬುದು ಮಾತ್ರ ನಮಗೆ ಗೊತ್ತಿತ್ತು. ಆದ್ದರಿಂದ, ಎಲ್ಲೂ ನಿಲ್ಲದೆ ಮುಂದೆ ಸಾಗುತ್ತಲೇ ಇರಬೇಕಿತ್ತು" ಎಂಬುದನ್ನು ಮಾತ್ರ ನಾನು ನೆನಪಿಸಿಕೊಳ್ಳುತ್ತೇನೆ, ಎಂದು ತಿಳಿಸಿದ್ದಾರೆ.<ref name="Oprah2" />
==ವ್ಯವಹಾರದ ಸಾಹಸೋದ್ಯಮಗಳು==
ಕ್ರಿಸ್ ಗಾರ್ಡ್ನರ್, ಇಲಿನಾಯ್ಸ್ ನ ಚಿಕಾಗೋದಲ್ಲಿ, ಗಾರ್ಡ್ನರ್ ರಿಚ್ ಅಂಡ್ ಕೋ ಎಂಬ ಸಂಸ್ಥೆಯನ್ನು 1987 ರಲ್ಲಿ ಆರಂಭಿಸಿದರು. ಇದು "ಸಾಂಸ್ಥಿಕ ವ್ಯಾಪಾರ ಸಂಸ್ಥೆಯಾಗಿದ್ದು, ರಾಷ್ಟ್ರದ ಕೆಲವೊಂದು ದೊಡ್ಡ ಸಂಸ್ಥೆಗಳಿಗಾಗಿ ಸಾರ್ವಜನಿಕ [[ಪಿಂಚಣಿ]] ಯೋಜನೆಗಳು ಮತ್ತು ಒಕ್ಕೂಟಗಳಿಗಾಗಿ " ಸಾಲ, ಇಕ್ವಿಟಿ ಶೇರು ವಹಿವಾಟಿನ ಸ್ಟಾಕ್ ಮತ್ತು [[ಉತ್ಪನ್ನ (ಹಣಕಾಸು)|ಹಣಕಾಸಿನ]] ಉತ್ಪನ್ನಗಳ ವ್ಯವಹಾರ ನಿರ್ವಹಣೆಯಲ್ಲಿ ತೊಡಗಿದೆ.<ref name="website" /> ಸುಮಾರು $10,000 ಬಂಡವಾಳದೊಂದಿಗೆ ಅವರ ಹೊಸ ಕಂಪನಿ ಆರಂಭವಾಯಿತು, ಮತ್ತು ಒಂದೇ ಒಂದು ಮೇಜಿನೊಂದಿಗೆ ಅವರ ಸಣ್ಣ ಪ್ರೆಸಿಡೆನ್ಷಿಯಲ್ ಟವರ್ ಅಪಾರ್ಟ್ಮೆಂಟ್ ನಲ್ಲಿ(ಮನೆಯಲ್ಲಿ) ಶುರುವಾದದ್ದು: ಕುಟುಂಬದ ಊಟದ ಮೇಜಿನಂತಿರುವ ದುಪ್ಪಟ್ಟು ಗಾತ್ರದ ಮರದ ಮೇಜುವಿನ ಮೇಲೆ ಇದರ ಉಗಮವಾಯಿತು.<ref>{{cite news
| last =Konkol
| first =Mark J.
| title ='Jesus loves me. He only likes you'
| publisher =[[Chicago Sun-Times]]
| date =2006-12-15
| url =http://www.suntimes.com/news/metro/174085,CST-NWS-happy15.article
| accessdate =2010-07-14
| archive-date =2008-03-01
| archive-url =https://web.archive.org/web/20080301185851/http://www.suntimes.com/news/metro/174085,CST-NWS-happy15.article
| url-status =dead
}}</ref> ಅಂದರೆ ಗಾರ್ಡ್ನರ್ ಅವರ ಸ್ಟಾಕ್ ಮಾರಾಟ ಉದ್ಯಮದ 75 ಪ್ರತಿಶದಷ್ಟು ಪಾಲು ಗಾರ್ಡ್ನರ್ ದಾಗಿರುತ್ತದೆ. ಉಳಿದದ್ದು ಕಾಯ್ದಿರಿಸಿದ ತುರ್ತು ನಿಧಿ ಗೆ ಸೇರಿರುತ್ತದೆ.{{Citation needed|date=June 2009}} ಅವರ ಕಂಪನಿಗೆ "ಗಾರ್ಡ್ನರ್ ರಿಚ್" ಎಂಬ ಹೆಸರನ್ನು ಏಕೆ ಆಯ್ಕೆ ಮಾಡಿಕೊಂಡರೆಂದರೆ, ಅವರು ಮಾರ್ಕ್ ರಿಚ್, ಇತರ ಸರಕುಗಳ ವ್ಯಾಪಾರಿಯಾಗಿದ್ದರಲ್ಲದೇ,ಅವರು 2001 ರಲ್ಲಿ ಮಾಜಿ ಅಧ್ಯಕ್ಷ [[ಬಿಲ್ ಕ್ಲಿಂಟನ್|ಬಿಕ್ ಕ್ಲಿಂಟನ್]] ರವರಿಂದ ಹಾರೈಕೆ ಪಡೆದಿದ್ದರು". ಇವರನ್ನು ಭವಿಷ್ಯದ ಅತ್ಯಂತ ಯಶಸ್ವಿ ವ್ಯಾಪಾರಿಗಳಲ್ಲಿ ಒಬ್ಬನೆಂದು" ಅವರು ಪರಿಗಣಿಸುತ್ತಿದ್ದರು.<ref name="CNNMoney1" />
ಗಾರ್ಡ್ನರ್ ರಿಚ್ ನಲ್ಲಿದ್ದ ಅವರ ಸಣ್ಣ ಪಾಲನ್ನು 2006 ರಲ್ಲಿ ಬಹು ಮಿಲಿಯನ್ ಮೊತ್ತದಲ್ಲಿ ಮಾರಿದ ನಂತರ ಗಾರ್ಡ್ನರ್, ನ್ಯೂಯಾರ್ಕ್, ಚಿಕಾಗೋ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗಳಲ್ಲಿ ಕಛೇರಿಗಳನ್ನು ಹೊಂದುವುದರೊಂದಿಗೆ ''ಕ್ರಿಸ್ಟೋಫರ್ ಗಾರ್ಡ್ನರ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್'' ನ ಸಂಸ್ಥಾಪಕರಾದರಲ್ಲದೇ ಇದರ CEO ಆದರು.<ref name="website" /> ಪ್ರತ್ಯೇಕತಾ ನೀತಿ ಅಂತ್ಯದ 10 ನೇ ವಾರ್ಷಿಕೋತ್ಸವದ ಸಮಯದಲ್ಲಿ ನಡೆಯುತ್ತಿದ್ದ, ಚುನಾವಣೆಗಳನ್ನು ವೀಕ್ಷಿಸಲು ದಕ್ಷಿಣ ಆಫ್ರಿಕಾಕ್ಕೆ ಭೇಟಿನೀಡಿದ ಸಂದರ್ಭದಲ್ಲಿ, ಅವರು ದಕ್ಷಿಣ ಆಫ್ರಿಕಾದ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಲ್ಲಿ ಸಂಭನೀಯ ಬಂಡವಾಳ ಹೂಡಿಕೆಯ ಬಗ್ಗೆ ಚರ್ಚಿಸಲೆಂದು [[ನೆಲ್ಸನ್ ಮಂಡೇಲಾ]] ರವರನ್ನು ಭೇಟಿಮಾಡಿದ್ದರೆಂದು ಅವರ 2006 ರ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಒಂದು ಅಂದಾಜಿನಂತೆ ಗಾರ್ಡ್ನರ್ [[ದಕ್ಷಿಣ ಆಫ್ರಿಕಾ]]ದೊಂದಿಗೆ ತನ್ನ ಬಂಡವಾಳ ಉದ್ಯಮವನ್ನು ಅಭಿವೃದ್ಧಿಪಡಿಸುತ್ತಿದ್ದು, ಅದು ನೂರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ, ಮತ್ತು ರಾಷ್ಟ್ರಕ್ಕೆ ದಶಲಕ್ಷ ಡಾಲರ್ ಗಳಷ್ಟು ವಿದೇಶಿ ಹೂಡಿಕೆಯನ್ನು ತರುವ ಸಾಧ್ಯತೆ ಇದೆ. ಶೇರು ವ್ಯವಹಾರ ಸಂಬಂಧಿತ ಕಾನೂನಿನ ಉಲ್ಲಂಘನೆಯಾಗಬಾರದೆಂದು ಯೋಜನೆಯ ವಿವರಗಳನ್ನು ಬಹಿರಂಗ ಪಡಿಸಲು ಗಾರ್ಡ್ನರ್ ನಿರಾಕರಿಸಿದರು.<ref>{{cite news
| last =Costantinou
| first =Marianne
| title =Chris Gardner has pursued happiness, from the Glide soup kitchen to the big screen
| publisher =[[San Francisco Chronicle]]
| date =2005-10-10
| url =http://www.sfgate.com/cgi-bin/article.cgi?f=/c/a/2005/10/10/DDGVLF4AI81.DTL
| accessdate =2010-07-14
| archive-date =2012-05-23
| archive-url =https://web.archive.org/web/20120523222447/http://www.sfgate.com/cgi-bin/article.cgi?f=%2Fc%2Fa%2F2005%2F10%2F10%2FDDGVLF4AI81.DTL
| url-status =dead
}}</ref>
==ಲೋಕೋಪಕಾರದಲ್ಲಿ ತೊಡಗಿರುವುದು==
ಕ್ರಿಸ್ ಗಾರ್ಡ್ನರ್ ಲೋಕೋಪಕಾರಿಯಾಗಿದ್ದು, ಅನೇಕ ದತ್ತಿ ಸಂಸ್ಥೆಗಳಿಗೆ ಪ್ರಾಯೋಜಕರಾಗಿದ್ದಾರೆ. ವಿಶೇಷವಾಗಿ ಪರೋಪಕಾರಿ <ref name="Keppler Speakers">{{cite news |url = http://www.kepplerspeakers.com/speakers.aspx?name=Christopher+Gardner |title = Christopher Gardner Biography |work = Keppler Speakers |access-date = 2011-03-18 |archive-date = 2011-02-05 |archive-url = https://web.archive.org/web/20110205105901/http://www.kepplerspeakers.com/speakers.aspx?name=Christopher+Gardner |url-status = dead }}</ref> ''ಕಾರಾ ಪ್ರೋಗ್ರಾಂ'' ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಗಿಲ್ಡ್ ಮೆಮೊರಿಯಲ್ ಯುನೈಟೆಡ್ ಮೆತಡಿಸ್ಟ್ ಚರ್ಚ್ ನ ಪ್ರಾಯೋಜಕರಾಗಿದ್ದಾರೆ. ಇಲ್ಲಿ ಅವರಿಗೆ ಮತ್ತು ಅವರ ಪುತ್ರನಿಗೆ ಕಷ್ಟದ ಸಮಯದಲ್ಲಿ ಆಸರೆ ನೀಡಲಾಗಿತ್ತು.<ref name="website" /> ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಡಿಮೆ ಆದಾಯದವರಿಗೆ ವಸತಿ ಸೌಕರ್ಯದ ವ್ಯವಸ್ಥೆಯನ್ನು ಸೃಷ್ಟಿಸುವ ಮತ್ತು ಅವರು ಆಸರೆಯಿಲ್ಲದೆ ಅಲೆದಾಡುತ್ತಿದ್ದ ನಗರದ ಪ್ರದೇಶದಲ್ಲಿ ಉದ್ಯೋಗ ದ ಅವಕಾಶವನ್ನು ಒದಗಿಸುವ, US$50 ಮಿಲಿಯನ್ ಮೊತ್ತದ ಯೋಜನೆಗೆ ಹಣ ಒದಗಿಸಲು ಅವರು ನಿಧಿ ಸಹಾಯ ಮಾಡಿದರು.<ref name="CNN" /> ಗಾರ್ಡ್ನರ್ ಹಣಕಾಸಿನ ಸಹಾಯ ಮಾಡುವುದರೊಂದಿಗೆ ಬಟ್ಟೆ ಮತ್ತು ಪಾದರಕ್ಷೆಗಳನ್ನು ಕೂಡ ಕೊಡುಗೆಯಾಗಿ ನೀಡಿದರು. ಅವರು ಚಿಕಾಗೋದಲ್ಲಿರುವ ಆಸರೆಯಿಲ್ಲದ ಜನರಿಗೆ ಮತ್ತು ಅಪಾಯದಲ್ಲಿರುವ ಸಮುದಾಯಗಳಿಗೆ, ಖಚಿತ,ಶಾಶ್ವತ ಉದ್ಯೋಗ ಒದಗಿಸುವಿಕೆ, ಇದಕ್ಕಾಗಿ ಜನರು ವೃತ್ತಿ ಜೀವನದ ಮಾರ್ಗದರ್ಶನ ಮತ್ತು ಸಮಗ್ರ ಉದ್ಯೋಗ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.<ref name="website" />
ತಂದೆಯ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುವ ಮೂಲಕ ಮಕ್ಕಳ ಯೋಗಕ್ಷೇಮದ ಕಡೆಗೆ ತಮ್ಮ ಜೀವನವನ್ನು ಮೀಸಲಿರಿಸಿದ್ದಕ್ಕಾಗಿ, ಗಾರ್ಡ್ನರ್, ನ್ಯಾಷನಲ್ ಫಾದರ್ ಹುಡ್ ಇನಿಷಿಯೇಟಿವ್ (NFI) ಮಂಡಳಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ.<ref name="website" /> ಇವರು ''ನ್ಯಾಷನಲ್ ಎಜ್ಯುಕೇಶನ್ ಫೌಂಡೇಷನ್'' ಮಂಡಳಿಯ ಸದಸ್ಯರಾಗಿದ್ದಾರೆ, ಹಾಗು ಎರಡು ವಾರ್ಷಿಕ ಶೈಕ್ಷಣಿಕ ಪ್ರಶಸ್ತಿಗಳ ಪ್ರಾಯೋಜಕರಾಗಿದ್ದಾರೆ: ''ನ್ಯಾಷನಲ್ ಎಜ್ಯುಕೇಶನ್ ಅಸೋಸಿಯೇಷನ್ಸ್ ನ್ಯಾಷನಲ್ ಎಜ್ಯುಕೇಶನಲ್ ಸಪೋರ್ಟ್ ಪರ್ಸನೆಲ್ ಪ್ರಶಸ್ತಿ'' ಮತ್ತು ''ಅಮೇರಿಕನ್ ಫೆಡರೇಷನ್ ಆಫ್ ಟೀಚರ್ಸ್ ಪ್ಯಾರಫ್ರೋಫೇಷನಲ್ಸ್ ಅಂಡ್ ಸ್ಕೂಲ್ ರಿಲೇಟೆಡ್ ಪರ್ಸನೆಲ್ ಪ್ರಶಸ್ತಿ''.<ref name="website" />
ಹೀಗೆ 2002ರಲ್ಲಿ ಗಾರ್ಡ್ನರ್ NFI ಯಿಂದ ''ವರ್ಷದ ತಂದೆ/ಪಾಲಕ ಪ್ರಶಸ್ತಿ'' ಪಡೆದುಕೊಂಡರು. ಅಲ್ಲಿಂದ ಗಾರ್ಡ್ನರ್ ''25 ನೇ ವಾರ್ಷಿಕ ಮಾನವಹಿತಕಾರಿ ಪ್ರಶಸ್ತಿ'', ಮತ್ತು ''ಲಾಸ್ ಏಂಜಲ್ಸ್ ಕಮಿಷನ್ ಅಸಾಲ್ಟ್ಸ್ ಅಗ್ಯೇನ್ಸ್ಟ್ ವುಮೆನ್ '' (LACAAW), ಮತ್ತು ''ಕಾಂಟಿನೆಂಟಲ್ ಆಫ್ರಿಕಾ ಚೆಂಬರ್ ಆಫ್ ಕಾಮರ್ಸ್'' ಅನುಕ್ರಮವಾಗಿ ನೀಡಿದಂತಹ,''2006 ರ ಫ್ರೆಂಡ್ ಆಫ್ ಆಫ್ರಿಕಾ ಪ್ರಶಸ್ತಿ'' ಯನ್ನು ಪಡೆದುಕೊಂಡ ಗೌರವಕ್ಕೂ ಪಾತ್ರರಾಗಿದ್ದಾರೆ.<ref name="website" />
ಆಗ 2008 ರಲ್ಲಿ ಹ್ಯಾಂಪ್ಟನ್ ವಿಶ್ವವಿದ್ಯಾನಿಲಯದಿಂದ ಅವರ ಪುತ್ರಿ ಪದವಿಗಳಿಸಿದ ಸಮಾರಂಭದ ಸಂದರ್ಭದಲ್ಲಿ ಮಾತನಾಡಿದರು.
==ಜನಪ್ರಿಯ ಸಂಸ್ಕೃತಿಯಲ್ಲಿ==
===ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ (ಸಂತಸದ ಅನ್ವೇಷಣೆಯಲ್ಲಿ)===
ಗಾರ್ಡ್ನರ್ 2002 ರ ಜನವರಿಯಲ್ಲಿ ''20/20'' ಯೊಂದಿಗೆ ನೀಡಿದ ಸಂದರ್ಶಕ್ಕೆ ದೊರೆತ ಅಗಾಧ ರಾಷ್ಟ್ರೀಯ ಪ್ರತಿಕ್ರಿಯೆಯಿಂದ್ದಾಗಿ ಅವರ ಕಥೆ ಹಾಲಿವುಡ್ ನಲ್ಲಿ ಚಿತ್ರವಾಗಬಲ್ಲದು ಎಂಬುದನ್ನು ಅರಿತುಕೊಂಡರು.<ref>{{cite news
| first =Bill
| last =Zwecker
| title =There’s a Way—and Maybe a Will—for Gardner Story
| work = Chicago Sun-Times
| page =Pg. 36
| date =2003-07-17}}</ref> ಪ್ರಮುಖ ಚಲನಚಿತ್ರ ''ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್'' ನ ಸಹಾಯ ನಿರ್ಮಾಪಕರಾಗುವ ಮೊದಲು, 2006 ರ ಮೇ 23 ರಂದು ಅವರ ಆತ್ಮಚರಿತ್ರೆ ಪ್ರಕಟಿಸಿದರು. ಇದನ್ನು ಗ್ಯಾಬ್ರಿಲೆ ಮ್ಯೂಸಿನೊ ನಿರ್ದೇಶಿಸಿದ್ದು, ಕೊಲಂಬಿಯಾ ಪಿಕ್ಚರ್ಸ್ 2006 ರ ಡಿಸೆಂಬರ್ 15 ರಂದು ಬಿಡುಗಡೆ ಮಾಡಿತು.<ref name="website" /> ಚಲನಚಿತ್ರದ ಶೀರ್ಷಿಕೆಯ ವಿಚಿತ್ರವಾದ ಕಾಗುಣಿತಗಳು ಗಾರ್ಡ್ನರ್ ಆಸರೆಯಿಲ್ಲದಿದ್ದಾಗ ಗಮನಿಸಿದ ಸಂಕೇತವನ್ನು ಆಧರಿಸಿವೆ. ಚಲನಚಿತ್ರದಲ್ಲಿ ಗಾರ್ಡ್ನರ್ ರ ಪುತ್ರ ಹೋಗುತ್ತಿದ್ದಂತಹ ಡೇ ಕೇರ್ ನ ಹೊರಗೆ "happiness" (''"happyness"'' )ಪದವನ್ನು ತಪ್ಪಾಗಿ ಬರೆಯಲಾಗಿದೆ.
ಈ ಚಲಚಿತ್ರದಲ್ಲಿ [[Will Smith|ವಿಲ್ ಸ್ಮಿತ್]], ದ್ಯಾನ್ ಡೈ ನ್ಯೂಟನ್ ಮತ್ತು ಸ್ಮಿತ್ ರ ಪುತ್ರ ಜೇಡನ್ ಸ್ಮಿತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಲ್ಲದೇ ಈ ಚಿತ್ರವು ಒಂದು ವರ್ಷಗಳ ಕಾಲ ಗಾರ್ಡ್ನರ್ ಆಸರೆಯಿಲ್ಲದೆ ಅಲೆದಾಡುತ್ತಿದ್ದ ಪರಿಸ್ಥಿತಿಯನ್ನು ಚಿತ್ರಿಸಿದೆ. ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ $163 ಮಿಲಿಯನ್ ಅನ್ನು ಮತ್ತು ಪ್ರಪಂಚದಾದ್ಯಂತ $300 ಮಿಲಿಯನ್ ಅನ್ನು ಗಳಿಸುವ ಮೂಲಕ, ಇದು ವಿಲಿಯಂ ಸ್ಮಿತ್ ರ ಅನುಕ್ರಮಣೀಯ $100 ಮಿಲಿಯನ್ ಗಳಿಸಿದ ಚಿತ್ರಗಳಲ್ಲಿ ಒಂದಾಗಿದೆ. ಚಲನಚಿತ್ರವು ಗಾರ್ಡ್ನರ್ ನಿಜ ಜೀವನದ ಕಥಾನಕದೊಂದಿಗೆ ಕೆಲವೊಂದು ಕಾಲ್ಪನಿಕ ಪ್ರಸಂಗಗಳನ್ನು ಒಳಗೊಂಡಿತು. ಅನೇಕ ವರ್ಷಗಳವರೆಗೆ ನಡೆದಂತಹ ಕೆಲವೊಂದು ಘಟನೆಗಳನ್ನು ಮತ್ತು ಮಾಹಿತಿಯನ್ನು ಅಲ್ಪ ಕಾಲಕ್ಕೆ ಸಂಕ್ಷೇಪಿಸಲಾಗಿದೆ. ಅಲ್ಲದೇ ಎಂಟು ವರ್ಷದ ಜೇಡನ್ ರನ್ನು ಐದು ವರ್ಷದ Jr. ಆಗಿ ಚಿತ್ರಿಸಲಾಗಿದೆ. ಗಾರ್ಡ್ನರ್ ರ ಮಗ ಆ ಸಮಯದಲ್ಲಿ ಅಂಬೆಗಾಲಿಡುವ ಮಗುವಾಗಿದ್ದರು. ದೊರೆತ ಮಾಹಿತಿ ಪ್ರಕಾರ ಕ್ರಿಸ್ ಗಾರ್ಡ್ನರ್ ಸ್ಮಿತ್ ರವರನ್ನು ಸಾಹಸಮಯ ಚಿತ್ರಗಳಿಗೆ ಹೆಸರುವಾಸಿಯಾದ ನಟನೆಂದು ಭಾವಿಸಿದ್ದರು,—ಆದರೆ ಇವರು ಅವರ ಪಾತ್ರವನ್ನು ಮಾಡಲು ಸೂಕ್ತ ವ್ಯಕ್ತಿಯಾಗಿರಲಿಲ್ಲ. ಆದರೂ, ಅವರ ಪುತ್ರಿ ಜೆಸಿಂತಾ, "ಸ್ಮಿತ್ ಮೊಹಮದ್ ಅಲಿಯ ಪಾತ್ರ ಮಾಡಬಲ್ಲರೆಂದ ಮೇಲೆ, ನಿಮ್ಮ ಪಾತ್ರವನ್ನು ಅಭಿನಯಿಸಬಲ್ಲರು!" ಎಂದು ಹೇಳುವ ಮೂಲಕ "ಅವರ ಗೊಂದಲವನ್ನು ದೂರಮಾಡಿದರು" ಎಂದು ಗಾರ್ಡ್ನರ್ ತಿಳಿಸಿದ್ದಾರೆ.<ref>{{cite news
| coauthors =Indo-Asian News Service
| title =Christopher Gardner unimpressed with Will Smith
| work =Newswire
| pages =102 words
| publisher =HT Media Ltd.
| date =2006-12-14}}</ref> ಗಾರ್ಡ್ನರ್, ಚಲನಚಿತ್ರದಲ್ಲಿ ಕ್ಯಾಮಿಯೋ ಅಪಿಯರೆನ್ಸ್ ಅನ್ನು ನೀಡಿದ್ದಾರೆ. ಅಂತಿಮ ದೃಶ್ಯದಲ್ಲಿ ವಿಲ್ ಮತ್ತ್ ಜೇಡನ್ ನಿಂತಿದ್ದಾಗ, ಗಾರ್ಡ್ನರ್ ಹಿನ್ನೆಲೆಯಲ್ಲಿ ನಡೆದುಹೋಗುವುದನ್ನು ತೋರಿಸಲಾಗಿದೆ. ಗಾರ್ಡ್ನರ್ ಮತ್ತು ವಿಲ್ ಪರಸ್ಪರ ಸಂಕ್ಷಿಪ್ತವಾಗಿ ಅಭಿನಂದಿಸುತ್ತಾರೆ; ವಿಲ್ ರ ಪುತ್ರ ನಾಕ್ ನಾಕ್ ಜೋಕ್ ಗಳನ್ನು ಹೇಳುವಾಗ ವಿಲ್ ಹಿಂದೆ ತಿರುಗಿ ನಡೆದುಹೋಗುತ್ತಿರುವ ಗಾರ್ಡ್ನರ್ ರತ್ತ ದೃಷ್ಟಿಹಾಯಿಸುತ್ತಾರೆ.
ಟೆನ್ನೆಸಿಯ ಚ್ಯಾಟ್ಟನೂಗ ನಾಗರಿಕರಿಗೆ, ಹಣಕಾಸಿನ ಅಭಿವೃದ್ಧಿ ಸಾಧಿಸಲು ಮತ್ತು ಅವರ ಕುಟುಂಬಗಳ ಕ್ಷೇಮಾಭಿವೃದ್ಧಿಗಾಗಿ ಹೊಣೆಗಾರಿಕೆಯನ್ನು ಹೊರಲು, ಗಾರ್ಡ್ನರ್ ರ ಕಥೆ ಸ್ಫೂರ್ತಿ ತುಂಬ ಬಹುದು ಎಂಬ ಭರವಸೆಯಲ್ಲಿ ಚ್ಯಾಟ್ಟನೂಗದ ಮೇಯರ್ ನಗರದಲ್ಲಿ ಮನೆಯಿಲ್ಲದೆ ಅಲೆದಾಡುತ್ತಿರುವವರಿಗಾಗಿ ಚಿತ್ರದ ಪ್ರದರ್ಶನವನ್ನು ಏರ್ಪಡಿಸಿದ್ದರು.<ref>{{cite news
| coauthors =The Associated Press State & Local Wire
| title =News briefs from around Tennessee
| pages =788 words
| publisher =AP Newswire
| date =2006-12-15}}</ref> ಗಾರ್ಡ್ನರ್, ಅವರ ಕಥೆಯನ್ನು ಬಹುವ್ಯಾಪಕವಾದ ಸಾಮಾಜಿಕ ವಿಷಯವಾಗಿಸುವುದರ ಸಲುವಾಗಿ ಅದನ್ನು ಸಮಾಜದೊಂದಿಗೆ ಹಂಚಿಕೊಳ್ಳುವುದು ಅನಿವಾರ್ಯವಾಗಿದೆ, ಎಂದು ಸ್ವತಃ ಭಾವಿಸುತ್ತಾರೆ. "ನಾನು ಕುಟುಂಬದಲ್ಲಿ ಕುಡಿತದ, ಮನೆಯಲ್ಲಿ ಹಿಂಸೆ, ಮಕ್ಕಳ ಮೇಲಿನ ದೌರ್ಜನ್ಯ, ಅನಕ್ಷರತೆ ಮತ್ತು ಆ ಎಲ್ಲಾ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ—ಅವುಗಳು ಸಾರ್ವತ್ರಿಕ ಸಮಸ್ಯೆಗಳಾಗಿವೆ; ಇವುಗಳನ್ನು ಕೇವಲ ZIP ಸಂಕೇತ ಗಳನ್ನು ಮಾತ್ರ ಸ್ವೀಕರಿಸುವುದಿಲ್ಲ," ಎಂದು ಹೇಳಿದ್ದಾರೆ.<ref name="CNN" />
ಗಾರ್ಡ್ನರ್ 2006 ರ ಡಿಸೆಂಬರ್ 15 ರಂದು ನಡೆದ ಚಲನಚಿತ್ರದ ಮೊದಲ ಪ್ರದರ್ಶನದಲ್ಲಿ ಗೈರುಹಾಜರಾಗಿದ್ದರು. ಬದಲಿಗೆ ಅವರು, ವಿಸ್ಕಾನ್ಸಿನ್ ನ ಕೆನೊಶಾದಲ್ಲಿ ನಡೆದ JHT ಹೋಲ್ಡಿಂಗ್ಸ್, Inc., ಗಾಗಿ ಏರ್ಪಡಿಸಲಾದ ಕ್ರಿಸ್ ಮಸ್ ಜೌತಣಕೂಟದಲ್ಲಿ ಪ್ರೇರಕ ಭಾಷಣಕಾರ ಅತಿಥಿಯಾಗಿದ್ದರು.<ref>{{cite news
| last =AP staff
| title =Man Who Inspired B.O. Hit Skips Opening
| publisher =[[Associated Press]]
| date =December 24, 2006
| url =http://www.breitbart.com/news/2006/12/24/D8M76M1O0.html
| accessdate =2010-07-14
| archive-date =2009-01-21
| archive-url =https://web.archive.org/web/20090121201526/http://www.breitbart.com/article.php?id=D8M76M1O0&show_article=1
| url-status =dead
}}</ref>
===ಇತರ ಪಾತ್ರಾಭಿನಯಗಳು===
ಗಾರ್ಡ್ನರ್ ರವರನ್ನು ಕೆನಡಿಯನ್ ಸಾಕ್ಷ್ಯಚಿತ್ರ ''ಕಮ್ ಆನ್ ಡೌನ್: ಸರ್ಚಿಂಗ್ ಫಾರ್ ದಿ ಅಮೇರಿಕನ್ ಡ್ರೀಮ್'' (2004) ನಲ್ಲಿ ಚಿತ್ರಿಸಲಾಗಿದೆ,<ref>{{Cite web |url=http://www.manifestation.tv/ |title=ಮ್ಯಾನಿಫೆಸ್ಟೇಷನ್ ಟೆಲಿವಿಷನ್ ಇಂಕ್ |access-date=2011-03-18 |archive-date=2005-08-27 |archive-url=https://web.archive.org/web/20050827071356/http://www.manifestation.tv/ |url-status=dead }}</ref>. ಈ ಚಿತ್ರದಲ್ಲಿ ಅವರು ಚಿಕಾಗೋದಲ್ಲಿರುವ ಅವರ ಕಛೇರಿಯಲ್ಲಿ ಅಮೇರಿಕನ್ ಡ್ರೀಮ್ ನ ಕುರಿತು ಮಾತನಾಡಿದ್ದಾರೆ. ಸಾಕ್ಷ್ಯಾಚಿತ್ರವು ಬಾಬ್ ಬಾರ್ಕರ್ ಮತ್ತು ಹಂಟರ್ S. ಥಾಂಪ್ಸನ್ ರನ್ನು ಒಳಗೊಂಡಿದೆ.
ಗಾರ್ಡ್ನರ್ 2008 ರ ಹಾಸ್ಯ ಪ್ರಧಾನ ಚಲನಚಿತ್ರ ''ದಿ ಪ್ರಮೋಷನ್'' ನಲ್ಲೂ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಸಮುದಾಯದ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.<ref>{{Cite web |url=http://chrisgardnermedia.com/videos |title=ಕ್ರಿಸ್ ಗಾರ್ಡ್ನರ್ ಮೀಡಿಯ- ವಿಡಿಯೋಸ್ |access-date=2011-03-18 |archive-date=2009-04-04 |archive-url=https://web.archive.org/web/20090404062244/http://chrisgardnermedia.com/videos |url-status=dead }}</ref>
==ಇವನ್ನೂ ಗಮನಿಸಿ==
{{Portal|Biography}}
* ರಾಗ್ಸ್ ಟು ರಿಚ್ಚಸ್
==ಟಿಪ್ಪಣಿಗಳು==
{{reflist}}
==ಬಾಹ್ಯ ಕೊಂಡಿಗಳು==
* [http://www.chrisgardnermedia.com/index.htm ಕ್ರಿಸ್ ಗಾರ್ಡ್ನರ್ ಅಫೀಷಿಯಲ್ ವೆಬ್ ಸೈಟ್]{{Webarchive|url=https://web.archive.org/web/20120302010009/http://chrisgardnermedia.com/ |date=2012-03-02 }}
* [http://www.atrader.com/manager-profile/22-christopher-gardner ಬಯೋಗ್ರಫಿಕಲ್ ಆರ್ಟಿಕಲ್ ಅಬೌಟ್ ಕ್ರಿಸ್ ಗಾರ್ಡ್ನರ್] {{Webarchive|url=https://web.archive.org/web/20130809065352/http://www.atrader.com/manager-profile/22-christopher-gardner |date=2013-08-09 }}
* [http://www.cbc.ca/thehour/video.php?id=1468 ಕ್ರಿಸ್ ಗಾರ್ಡ್ನರ್ ಇಂಟರ್ವ್ಯೂ]
* [http://www.gardnerrich.com/ ಗಾರ್ಡ್ನರ್ ರಿಚ್ ಅಫೀಷಿಯಲ್ ವೆಬ್ ಸೈಟ್] {{Webarchive|url=https://web.archive.org/web/20070405191506/http://www.gardnerrich.com/ |date=2007-04-05 }}
* [http://www.thebusinessmakers.com/episodes/shows/2007/august/episode-114/christopher-gardner.html ಇಂಟರ್ವ್ಯೂ ವಿತ್ ಕ್ರಿಸ್ ಆನ್ ದಿ ಬಿಸ್ನೆಸ್ ಮೇಕರ್ಸ್ ರೇಡಿಯೋ ಶೋ] {{Webarchive|url=https://web.archive.org/web/20110113224734/http://www.thebusinessmakers.com/episodes/shows/2007/august/episode-114/christopher-gardner.html |date=2011-01-13 }}
* [http://www.harpercollins.com/authors/28275/Chris_Gardner/index.aspx?WT.mc_id=WIKI_AUTH_GARD_041307 ಆಫೀಷಿಯಲ್ ಪಬ್ಲೀಷರ್ ವೆಬ್ ಸೈಟ್] {{Webarchive|url=https://web.archive.org/web/20121019230123/http://www.harpercollins.com/authors/28275/Chris_Gardner/index.aspx?WT.mc_id=WIKI_AUTH_GARD_041307 |date=2012-10-19 }}
* [http://www.sonypictures.com/homevideo/thepursuitofhappyness ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ ಮೋಷನ್ ಪಿಕ್ಚರ್ ಅಫೀಷಿಯಲ್ ವೆಬ್ ಸೈಟ್] {{Webarchive|url=https://web.archive.org/web/20120615052445/http://www.sonypictures.com/homevideo/thepursuitofhappyness/ |date=2012-06-15 }}
{{Persondata
|NAME=Gardner, Chris
|ALTERNATIVE NAMES=Gardner, Christopher Paul; Gardner, Christopher
|SHORT DESCRIPTION=Entrepreneur, Brokerage specialist
|DATE OF BIRTH=February 9, 1954
|PLACE OF BIRTH=[[Milwaukee]], [[Wisconsin]], U.S.
}}
{{DEFAULTSORT:Gardner, Christopher}}
{{Interwikineeded}}
[[ವರ್ಗ:೧೯೫೪ ಜನನ]]
[[ವರ್ಗ:ಬದುಕಿರುವ ಜನರು]]
[[ವರ್ಗ:ವಿಸ್ಕನ್ಸಿನ್ ನ ಮಿಲ್ವೊಕೀ ಯಿಂದ ಬಂದಂತಹ ಜನರು]]
[[ವರ್ಗ:ಅಮೆರಿಕಾದ ಉದ್ಯಮಿಗಳು]]
[[ವರ್ಗ:ಅಮೇರಿಕದ ವಿತ್ತ ನಿರ್ವಾಹಕರು]]
[[ವರ್ಗ:ಅಮೆರಿಕಾ ಮೂಲದ ಪ್ರೇರಣೆಯ ಮಾತುಗಾರರು]]
[[ವರ್ಗ:ಹಣಕಾಸು ವಿಶ್ಲೇಷಕ]]
[[ವರ್ಗ:ಸ್ಟಾಕ್ ಮತ್ತು ಸರಕು ಮಾರುಕಟ್ಟೆಯ ನಿರ್ವಾಹಕರು]]
[[ವರ್ಗ:ಅಮೇರಿಕನ್ ಜನೋಪಕಾರಿಗಳು]]
[[ವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೌಕಾಪಡೆಯ ನಾವಿಕರು]]
[[ವರ್ಗ:ಅಮೇರಿಕನ್ ಮೆತಡಿಸ್ಟ್]]
[[ವರ್ಗ:ಬಿಯರ್ ಸ್ಟ್ರೀರ್ನ್ಸ್]]
[[ವರ್ಗ:ಉದ್ಯಮಿಗಳು]]
aj5uklkvstzfasspn9ng2fss6ot6zh5
ಅಶ್ವಕರ್ಣ ಎಣ್ಣೆ
0
49366
1382476
1336053
2026-08-14T12:23:31Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382476
wikitext
text/x-wiki
[[File:Sal (Shorea robusta)- flowering canopy W Picture 117.jpg|thumb|right|250px|ಮರದ ಕೊಂಬೆಗಳ ತುಂಬಾ ಅರಳಿದ ಹೂಗಳು]]
[[File:Sal (Shorea robusta)- new leaves with flower buds at Jayanti, Duars W Picture 120.jpg|thumb|right|250px|ಹೂ ವೊಗ್ಗು=ಕೊಂಬೆಗಳು]]
[[File:Tengkawang 070314 0290 utk.jpg|thumb|right|250px|ಹಣ್ಣು]]
[[File:Tengkawang 070314 0280 utk.jpg|thumb|right|250px|ವಿತ್ತನ]]
'''ಅಶ್ವಕರ್ಣ ಎಣ್ಣೆ'''ಯನ್ನು ಅಶ್ವಕರ್ಣ ವಿತ್ತನದಿಂದ ತೆಗೆಯುತ್ತಾರೆ. ವಿತ್ತನದಿಂದ ಉತ್ಪನ್ನ ಮಾಡಿದ [[ಎಣ್ಣೆ]] ಅಡುಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಯೋಗ್ಯವಾದದ್ದು. ಅಶ್ವಕರ್ಣ ಮರವನ್ನು ಕನ್ನಡದಲ್ಲಿ '''ಬಿಳಿ ಭೋಗೆಮರ, ಅಸು, ಅಸಿನ'''ಎಂದು ಕರೆಯುತ್ತಾರೆ. ಇದು ''ಡಿಪ್ಟೆರೊಕಾರ್ಪೇಸಿಯೆ'' (dipeterocarpaeaae)ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರದ ಹೆಸರು ''ಷೋರಿಯ ರೊಬಸ್ಟ'' (shorea robusta)<ref name="flora">{{Cite web |url=http://www.ecoindia.com/flora/trees/sal-tree.html |title=ಆರ್ಕೈವ್ ನಕಲು |access-date=2013-10-20 |archive-date=2013-10-28 |archive-url=https://web.archive.org/web/20131028090953/http://www.ecoindia.com/flora/trees/sal-tree.html |url-status=dead }}</ref>. ಇದೇ ಜಾತಿಗೆ ಸೇರಿದ ಇನ್ನೊಂದು ಮರವನ್ನು ''ವಟಿಕ ರೊಬಸ್ಟ'' (vatica robusta) ಎಂದು ಕರೆಯುತ್ತಾರೆ. ಇದನ್ನು ಗುಗ್ಗುಳ ಮರ ಎಂದು ಕರೆಯಲಾಗುತ್ತದೆ. ಈ ಮರದ ಅಂಟುವಿನಿಂದ ಗುಗ್ಗಿಳವನ್ನು ತಯಾರಿಸುತ್ತಾರೆ<ref name="puvu">{{Cite web |url=http://forest.ap.nic.in/Forest%20Flora%20of%20Andhra%20Pradesh/files/ff0142.htm |title=ಆರ್ಕೈವ್ ನಕಲು |access-date=2013-10-20 |archive-date=2009-04-10 |archive-url=https://web.archive.org/web/20090410184101/http://forest.ap.nic.in///Forest%20Flora%20of%20Andhra%20Pradesh/files/ff0142.htm |url-status=dead }}</ref>. ಅಶ್ವಕರ್ಣವನ್ನು ಹಿಂದಿ ಭಾಷೆಯಲ್ಲಿ ಸಾಲ್ವ (shalwa), ಸಾಲ್(sal) ಎಂದು ಕರೆಯುತ್ತಾರೆ. ಅಶ್ವಕರ್ಣ ಮರ ಬುದ್ದ/ಬೌದ್ದರಿಗೆ ಅತ್ಯಂತ ಪವಿತ್ರವಾದ ಮರವಾಗಿದೆ. ಬುದ್ದನ/ಗೌತಮನ ಜನನ ಅಶ್ವಕರ್ಣ ಮರದ ಕೆಳಗೆ ಆಗಿದೆ ಎಂದು ಬೌದ್ದಮತಸ್ಥರು ನಂಬುತ್ತಾರೆ<ref name="flower"/>.
==ಇತರ ಭಾರತೀಯ ಭಾಷೆಗಳಲ್ಲಿ ಅಶ್ವಕರ್ಣ ಮರದ ಹೆಸರು<ref name="flower">http://www.flowersofindia.net/catalog/slides/Sal.html</ref><ref name="sea">SEAHandBook -2009,by The Solvent Extractors' Association of India</ref> ==
*[[ಸಂಸ್ಕೃತ]]=ಅಶ್ವಕರ್ಣ(Ashvakarna),agnivallabha,ashvakarnika
*[[ಹಿಂದಿ]]=ಸಾಲ್(sal)(साल),ಸಾಖೂ(sakhu)ಸಲ್ವಾ(Salwa)(Sakher]
*[[ಮಲಯಾಳಂ]]=ಮರಮರಮ್(maramaram),ಕುಂಗಿಲಿಯಂ(kungiliyam)
*[[ಮರಾಠಿ]]=ಸಾಲ್(sal),ಗುಗ್ಗಿಲು(guggilu),ರಲ (rala), (sajara)
*[[ತಮಿಳು]] =ಅತ್ತಮ್ (attam), (venkungiliyam),(kungiliyam)
* [[ತೆಲುಗು]]=ಸಾಲುವ(sAluva), ಸಾಲ್ವ(ಸಾಲ್ವ),ಗುಗ್ಗಿಲಂ(guggilamu)
*[[ಬಂಗಾಲ]],[[ಅಸ್ಸಾಂ]]=ಸಾಲ್(Sal)
===ಹುಟ್ಟು/ಸ್ಥಳ/ವ್ಯಾಪ್ತಿ===
[[ಏಷಿಯ]] ಈ ಮರದ ಹುಟ್ಟು ಸ್ಥಾನ. [[ಇಂಡಿಯಾ]], [[ಮಯನ್ಮಾರ್]], [[ನೇಪಾಲ]]ಮತ್ತು [[ಬಾಂಗ್ಲಾದೇಶ]]ಗಳಲ್ಲಿ ಕಾಣಿಸುತ್ತದೆ.<ref>http://www.worldagroforestry.org/sea/products/afdbases/af/asp/SpeciesInfo.asp?SpID=1525{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>. ಭಾರತ ದೇಶದಲ್ಲಿ [[ಅಸ್ಸಾಂ]],[[ಬಂಗಾಲ]], [[ಒಡಿಶಾ]], [[ಚತ್ತಿಸ್ ಗಡ]], [[ಜಾರ್ಖಂಡ್]] ಮತ್ತು ಹರ್ಯಾನ ಕಾಡು/ಅರಣ್ಯಗಳಲ್ಲಿ ಬೆಳೆಯುತ್ತಿದ್ದಾರೆ. ಇನ್ನೂ ಪೂರ್ವದಿಕ್ಕಿನ ಹಿಮಾಲಯ ಪಾದ ಪ್ರಾಂತದಲ್ಲಿ, ಈ ಮರಗಳು ಚೆನ್ನಾಗಿ ವ್ಯಾಪಿಸಿ ಬೆಳೆಯುತ್ತವೆ. ಇನ್ನೂ ಮಧ್ಯ ಭಾರತ ದೇಶದ [[ವಿಂಧ್ಯ ಪರ್ವತಗಳು ವಿಂಧ್ಯ]] ಮತ್ತು [[ಸಾತ್ಪುರ ಪರ್ವತಗಳು|ಸಾತ್ಪೂರಾ]]ಪರ್ವತ ಅರಣ್ಯ ಕಣಿವೆ (ಮಧ್ಯ ಭಾರತ,ಉತ್ತರ ಪ್ರದೇಶ)ಗಳಲ್ಲಿ ಕಾಣಿಸುತ್ತವೆ. [[ಯಮುನಾ]]ತಟೀ ಪ್ರಾಂತ್ಯ ಮತ್ತು ಪೂರ್ವದಿಕ್ಕಿನ ಕಣಿವೆಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವುದು ಕಂಡು ಬರುತ್ತದೆ. ಭಾರತ ದೇಶದಲ್ಲಿ ಒಟ್ಟಾಗಿ ೧.೧.೫ ಚದರ ಕಿಲೋಮೀಟರಗಳ ವಿಸ್ತೀರ್ಣದ ಪ್ರಾಂತ್ಯದಲ್ಲಿ ಈ ಮರಗಳು ಬೆಳೆಯುತ್ತಿವೆ. ಮಧ್ಯ ಪ್ರದೇಶದಲ್ಲಿ ೩೭.೭೦೦ ಚ.ಕಿ.ಮೀ, ಜಾರ್ಖಂಡ್ನಲ್ಲಿ ೩೩,೫೦೦, [[ಒಡಿಶಾ|ಒಡಿಸ್ಸಾ]]ಯಲ್ಲಿ ೧೭,೯೨೬೮, [[ಉತ್ತರ ಪ್ರದೇಶ]] ದಲ್ಲಿ ೫,೮೦೦, [[ಬಂಗಾಲ]]ದಲ್ಲಿ ೫,೨೫೦,ಮತ್ತು [[ಅಸ್ಸಾಂ]] ಯಲ್ಲಿ೨,೭೦೦ ಚದರ ಕಿ.ಲೋ ಮೀಟರುಗಳ ವಿಸ್ತೀರ್ಣದಲ್ಲಿ ಅಶ್ವಕರ್ಣ ಮರಗಳು ಬೆಳೆಯುತ್ತಿವೆ. [[ಮಧ್ಯ ಪ್ರದೇಶ]] ದಲ್ಲಿರುವ ಒಟ್ಟು ಕಾಡು ಪ್ರಾಂತ್ಯದಲ್ಲಿ,೧೬.೫% ವರೆಗೆ ಸಾಲ್ವ/ಅಶ್ವಕರ್ಣ ಮರಗಳು ಹರಡಿ ಕೊಂಡಿವೆ<ref>{{Cite web |url=http://mfpfederation.org/website/content/salseed.html |title=ಆರ್ಕೈವ್ ನಕಲು |access-date=2013-10-20 |archive-date=2013-07-10 |archive-url=https://web.archive.org/web/20130710011521/http://mfpfederation.org/website/content/salseed.html |url-status=dead }}</ref>.
===ಮರ===
ಸಾಲ್ವ/ಅಶ್ವಕರ್ಣ ಮರ ೩೦-೩೫ ಮೀಟರುಗಳಷ್ಟು ಎತ್ತರ ಬೆಳೆಯುವ ದೊಡ್ಡ ಗಾತ್ರದ ಮರ. ಕಾಂಡ ದೊಡ್ಡದಾಗಿರುತ್ತದೆ. ವಿಸ್ತರಿಸಿದ ಕೊಂಬೆಗಳು ಇರುವ ಸುಂದರವಾದ ಮರ. ಬೆಳೆದಿರುವ ಮರ ಕಾಂಡದ ಅಡ್ಡಳತೆ ೧.೫-೨.೦ ಮೀ.ಗಳು ಇರುತ್ತದೆ. ಕಾಂಡದ ಮೇಲೆ ದಪ್ಪವಾದ ತೊಗಟೆ ಕಂದು ಬಣ್ಣದಲ್ಲಿದ್ದು ನೆಟ್ಟಗೆ ಸೀಳುಗಳು ಇರುತ್ತವೆ. ತೊಗಟೆ ೪.೫ ಸೆ. ಮೀ,ದಪ್ಪವಾಗಿರುತ್ತದೆ. ಎಲೆಗಳು ಹಸಿರಾಗಿ, ಅಂಡಾಕಾರವಾಗಿ, ೧೫-೨೦ಸೆಂ.ಮೀ, ಉದ್ದವಾಗಿ ಇರುತ್ತವೆ. ಎಲೆ ಕಣಿವೆ ಕಡೆ ಅಗಳಾಗಿ, ಅಂಚು ಚೂಪಾಗಿರುತ್ತದೆ. ಮಳೆಗಾಲದಲ್ಲಿ ಬೆಳೆಯುವ ಮರಗಳು ಸದಾ ಹಸುರಾಗಿರುತ್ತವೆ. ಉಷ್ಣ ವಲಯ ಕಾಡುಗಳಲ್ಲಿ ಬೆಳೆಯುವ ಮರಗಳು ಎಲೆಯನ್ನು ಬಿಡುತ್ತವೆ. ಆದರೆ ಎಲೆಯನ್ನು ಪೂರ್ತಿಯಾಗಿ ಬಿಡುವುದಿಲ್ಲ (ಕಟ್ಟೆ ಹೋಗುವುದಿಲ್ಲ)<ref name="flora"/>. [[ಫೆಬ್ರವರಿ]]-[[ಏಪ್ರಿಲ್]] ತಿಂಗಳುಗಳಲ್ಲಿ ಹಳೆ ಎಲೆಯನ್ನು ಬಿಡುತ್ತದೆ. ಏಪ್ರಿಲ್-[[ಮೇ]] ತಿಂಗಳುಗಳಲ್ಲಿ ಹೊಸ ಎಲೆ ಬಿಡುವುದು ವೊದಲಾಗುತ್ತದೆ, ಅದರ ಜೊತೆಗೆ ಹೂವುಗಳು ಅರಳುವುದು ಶುರುವಾಗುತ್ತದೆ.
===ಎಣ್ಣೆ ಉತ್ಪಾದನೆ===
ಅಶ್ವಕರ್ಣ ಬೀಜದಲ್ಲಿ ಎಣ್ಣೆ 15-18% ಶೇಕಡ ಇರುತ್ತದೆ. ಬೀಜದಲ್ಲಿ 20%ಕ್ಕಿಂತ ಕಡಿಮೆ ಎಣ್ಣೆ ಇದ್ದರೆ ಎಕ್ಸುಪೆಲ್ಲರು ಯಂತ್ರಗಳನ್ನು ಬಳಸುವುದಕ್ಕೆ ಆಗುವದಿಲ್ಲ. ಸಾಲ್ವೆಂಟ್ ಪ್ಲಾಂಟ್ ದ್ವಾರಾ ಎಣ್ಣೆಯನ್ನು ತೆಗೆಯುವುದಕ್ಕೆ ಆಗುತ್ತದೆ. '''ಸೀಡ್ ಕಟ್ಟರು''' ಯಂತ್ರಗಳಲ್ಲಿ ವೊದಲು ವಿತ್ತನವನ್ನು ಸಣ್ಣ ತುಂಡುಗಳನ್ನಾಗಿ ಮಾಡಿ, ಅವನ್ನು '''ಕುಕ್ಕರು'''ನಲ್ಲಿ ಸ್ಟಿ ಮಿನಿಂದ ಬೇಯಿಸಿ, ಆಮೇಲೆ''' ಫ್ಲೇಕರು'''ಅನ್ನುವ ರೋಲರುಗಳಿರುವ ಯಂತ್ರದಿಂದ, ಬೇಯಿಸಿದ ವಿತ್ತನವನ್ನು ಪ್ಲೇಕ್ಸು(flakes) ಮಾಡಲಾಗುತ್ತದೆ. ಬೀಸಿ ಆಗಿ ಇದ್ದ ಫ್ಲೇಕ್ಸುಗಳನ್ನು'''ಕೂಲರು'''ನಲ್ಲಿ ತಣ್ಣಗೆ ಮಾಡಿ, ಆಮೇಲೆ ಸಾಲ್ವೆಂಟ್ ಪ್ಲಾಂಟ್ಗೆ ಕಳುಹಿಸಲಾಗುತ್ತದೆ. ಅಲ್ಲಿ ಹೆಕ್ಸೆನು ಅನ್ನುವ ಪೆಟ್ರೊಲಿಯಂ ದ್ರಾವಣವನ್ನು ಬಳಸಿ ವಿತ್ತನದಿಂದ ಎಣ್ಣೆಯನ್ನು ಸಂಗ್ರಹಣ ಮಾಡಲಾಗುತ್ತದೆ <ref>{{Cite web |url=http://trade.indiamart.com/details.mp?offer=1697380733 |title=ಆರ್ಕೈವ್ ನಕಲು |access-date=2013-10-20 |archive-date=2016-03-04 |archive-url=https://web.archive.org/web/20160304125655/http://trade.indiamart.com/details.mp?offer=1697380733 |url-status=dead }}</ref>. ಎಣ್ಣೆ ತೆಗೆದ ಹಿಂಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಹಸು/ದನಗಳ ಮೇವಾಗಿ ಉಪಯೋಗಿಸುತ್ತಾರೆ.
==ಎಣ್ಣೆ/ಕೊಬ್ಬು==
ಅಶ್ವಕರ್ಣ/ಸಾಲ್ವ ವಿತ್ತನಗಳಿಂದ ಉತ್ಪಾದಿಸಲಾಗಿದ್ದ ಎಣ್ಣೆಯನ್ನು ಆಶ್ವಕರ್ಣ ಕೊಬ್ಬು ಎಂದು ಕರೆಯುತ್ತಾರೆ. ಏಕೆಂದರೆ ಎಣ್ಣೆಯಲ್ಲಿ ೫೦%ಕ್ಕಿಂತ ಹೆಚ್ಚಾಗಿ ಸಂತೃಪ್ತ ಕೊಬ್ಬಿನ ಆಮ್ಲಗಳಿರುವುದರಿಂದ, ಸಾಧಾರಣ ಉಷ್ಣೋಗ್ತ್ರತೆಯಲ್ಲಿಯೂ ಎಣ್ಣೆ ಘನ ರೂಪದಲ್ಲಿರುತ್ತದೆ. ಅದಕ್ಕೆ ಇದನ್ನು ಕೊಬ್ಬು ಎಂದು ಕರೆಯುತ್ತಾರೆ. ತಾಜಾ, ಶುದ್ದವಾದ ವಿತ್ತನಗಳಿಂದ ಉತ್ಪನ್ನಮಾಡಿದ ಎಣ್ಣೆಯಲ್ಲಿ ಫ್ರೀಫ್ಯಾಟಿ ಆಮ್ಲಗಳ(free fatty acids:F.F.A)ಶೇಕಡ ಕಡಿಮೆ ಆಗಿರುತ್ತದೆ. ಈ ತರಹದ ಎಣ್ಣೆಯನ್ನು ರಿಫೈನರಿ ಮಾಡಿದಾಗ ರಿಫೈನರಿ ಲಾಸ್ (refinery loss)ಕಡಿಮೆ ಆಗುತ್ತದೆ. ಫ್.ಫ್.ಎ.(F.F.A)ಹೆಚ್ಚಾಗಿರುವ ಎಣ್ಣೆಯನ್ನು ಸಾಬೂನ್, ಸ್ಟಿಯರಿಕ್ ಆಮ್ಲವನ್ನು ತಯಾರಿಸಲು ಉಪಯೋಗಿಸುತ್ತಾರೆ. ಎಣ್ಣೆ ಹಸಿರು ಛಾಯೆ ಇದ್ದು ಕಂದು ಬಣ್ಣ ಹೊಂದಿರುತ್ತದೆ. ಎಣ್ಣೆಗೆ ಒಂದು ತರಹ ಪ್ರತ್ಯೇಕ ಪರಿಮಳ/ವಾಸನೆ ಇರುತ್ತದೆ. ಸಾಲ್ವ ಎಣ್ಣೆ/ಕೊಬ್ಬಿನಲ್ಲಿರುವ ಕೊಬ್ಬಿನ ಆಮ್ಲಗಳು, ಕೊಕೊ ಬಟ್ಟರುನಲ್ಲಿರುವ ಕೊಬ್ಬಿನ ಆಮ್ಲಗಳು ಒಂದೇ ತರಹ ಹೊಂದಾಣಿಕೆ ಹೊಂದಿರುತ್ತವೆ. ಒಲಿಕ್ ಆಮ್ಲ ಮತ್ತು ಸ್ಟಿಯರಿಕ್ ಆಮ್ಲಗಳ ಪ್ರತಿಶತ ಎರಡು ಎಣ್ಣೆ/ಕೊಬ್ಬುಗಳಲ್ಲಿ ಒಂದೇ ತರಹ ಇರುತ್ತವೆ.<ref>{{Cite web |url=http://www.worldsciencepublisher.org/journals/index.php/APAC/article/view/466 |title=ಆರ್ಕೈವ್ ನಕಲು |access-date=2013-10-20 |archive-date=2013-11-09 |archive-url=https://web.archive.org/web/20131109211115/http://www.worldsciencepublisher.org/journals/index.php/APAC/article/view/466 |url-status=dead }}</ref>. ಅದಕ್ಕಾಗಿ ಕೊಕೋಬಟ್ಟರುಗೆ ಬದಲಾಗಿ ಚಾಕೊಲೆಟ್ ತಯಾರಿಕೆಯಲ್ಲಿ ಅಶ್ವಕರ್ಣ/ಸಾಲ್ವ ಕೊಬ್ಬನ್ನು ಬಳಸುತ್ತಾರೆ. ಸಾಲ್ವ ಕೊಬ್ಬು ದ್ರವೀಭವ ಉಷ್ಣೊಗ್ರತೆ ೩೫-೩೭<sup>೦</sup>C, ಕೊಕೋಬಟ್ಟರು ದ್ರವೀಭವನ ಉಷ್ಣೋಗ್ರತ ೩೩-೩೫<sup>೦</sup>C ಇರುವುದರಿಂದ, ಈ ಕೊಬ್ಬುಗಳನ್ನು ಚಾಕೋಲೆಟ್ ತಯಾರಿಕೆಯಲ್ಲಿ ಬಳಸುವುದರಿಂದ, ವಾತಾವರಣ/ತಾಪಮಾನ ಬೆಚ್ಚಗೆ ಇದ್ದರೂ, ಚಾಕೊಲೆಟ್ ಗಟ್ಟಿಯಾಗಿರುತ್ತದೆ. ಅದಕ್ಕಾಗಿ ಕೊಕೋ ಬಟ್ಟರುನಲ್ಲಿ ಸಾಲ್ವ/ಅಶ್ವಕರ್ಣ ಕೊಬ್ಬನ್ನು ೩೦-೪೦% ಮಿಶ್ರಣ ಮಾಡುತ್ತಾರೆ. ಕೆಲವು ಎಣ್ಣೆಗಳಲ್ಲಿ ಎಪೊಕ್ಸಿ ಮತ್ತು ಡೈಹೈಡ್ರೊಕ್ಸಿ ಅಮ್ಲಗಳು ೨.೦-೩.೫ ತನಕ ಇರುವ ಸಂಭವವಿದೆ. ಎಪೊಕ್ಸಿ, ಡೈಹೈಡ್ರಿಕ್ಸಿ ಆಮ್ಲಗಳಿದ್ದ ಎಣ್ಣೆ/ಕೊಬ್ಬು ದ್ರವೀಭವನ ಉಷ್ಣೋಗ್ರತ ಉಳಿದ ಸಾಲ್ವ ಎಣ್ಣೆ /ಕೊಬ್ಬಿಗಿಂತ ೧-೨<sup>೦</sup>C ಕಡಿಮೆ ಇರುವ ಅವಕಾಶವಿದೆ. ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ೪೫-೫೫% ತನಕ ಇರುವ ಕಾರಣ, ಇದರ ಅಯೊಡಿನ್ ಮೌಲ್ಯ/ಬೆಲೆ ೩೦-೪೫ ತನಕ, ಟೈಟರು ಉಷ್ಣೊಗ್ರತ ೪೬-೫೩<sup>೦</sup>C ವರೆಗೆ, ಅನ್ ಸಪೋನಿಫಿಯಬುಲ್ ಪದಾರ್ಥ ೨.೫% ವರೆಗೆ ಇರುತ್ತವೆ.
'''ಎಣ್ಣೆಯ ಭೌತಿಕ ಧರ್ಮಗಳ ಪಟ್ಟಿ'''(ಆಗ್ ಮಾರ್ಕು)<ref>http://agmarknet.nic.in/vogmrule.htm#salseed {{Webarchive|url=https://web.archive.org/web/20140724010616/http://agmarknet.nic.in/vogmrule.htm#salseed |date=2014-07-24 }} oil</ref>
{| class="wikitable sortable "
|-style="background:orange; color:blue" align="center"
|ಭೌತಿಕ ಲಕ್ಷಣ||ಮಿತಿ
|-
|ಅಯೋಡಿನ್ ಮೌಲ್ಯ||31-45
|-
|ಸಪೋನಿಫಿಕೆಸನ್ ಮೌಲ್ಯ/ಸಂಖ್ಯೆ||180-195
|-
|ಅನ್ ಸಪೋನಿಫಿಯಬುಲ್ ಪದಾರ್ಥ||2.5%ಗರಿಷ್ಟ
|-
|ದ್ರವೀಭವನ ಉಷ್ಣೋಗ್ರತ ||35-37<sup>0</sup>C
|-
|ವಿಶಿಷ್ಟ ಗುರುತ್ವ,30/30<sup>0</sup>C||0.917-921
|-
|ವಕ್ರೀಭವ ಸೂಚಿಕೆ, 40<sup>0</sup>Cవద్ద||1.4500-1.4600
|-
|ಟೈಟರ್ <sup>0</sup>C||46-53
|}
ಅಶ್ವಕರ್ಣ/ಸಾಲ್ವ ಎಣ್ಣೆಯಲ್ಲಿ, ೧೮ ಕಾರ್ಬನುಗಳು ಇದ್ದ ಸ್ಟಿಯರಿಕ್(ಸಂತೃಪ್ತಕೊಬ್ಬು)ಆಮ್ಲವು ೩೫-೪೫%, ೧೬ಕಾರ್ಬನುಗಳು ಇದ್ದ ಪಾಮಟಿಕ್ (ಸಂತೃಪ್ತಕೊಬ್ಬು)ಆಮ್ಲವು ೪.೦-೯. ೦% ತನಕ ಇರುತ್ತವೆ. ಸಾಮಾನ್ಯವಾಗಿ ಎಣ್ಣೆಗಳಲ್ಲಿ ಸರಿಸಮಾನವಾಗಿ(even number) ಕಾರ್ಬನಗಳಿರುವ ಕೊಬ್ಬು ಆಮ್ಲಗಳು ಇರುತ್ತವೆ. ಈ ಎಣ್ಣೆಯಲ್ಲಿ ೧೭ ಕಾರ್ಬನಗಳು ಇರುವ ಮಾರ್ಗರ್ ಅನ್ನುವ ಸಂತೃಪ್ತ ಕೊಬ್ಬಿನ ಆಮ್ಲ ಶೂನ್ಯದಿಂದ ೫.೦ ವರಗೆ ಇರುವ ಅವಕಾಶವಿದೆ. ಆದರೆ ಎಲ್ಲಾ ಎಣ್ಣೆಗಳಲ್ಲಿ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇನ್ನೂ ಏಕ ದ್ವಿಬಂಧವುಳ್ಳ, ೧೮ ಕಾರ್ಬನುಗಳು ಇದ್ದ ಒಲಿಕ್ ಆಮ್ಲವು ೪೦-೫೦% ವರೆಗೆ ಇರುತ್ತದೆ.
'''ರಿಫೈಂಡ್ ಎಣ್ಣೆಯಲ್ಲಿ ಇರುವ ಕೊಬ್ಬಿನ ಆಮ್ಲಗಳ ಪಟ್ಟಿ'''<ref name="sea"/><ref>{{Cite web |url=http://www.pioneerherbal.com/food-additives/sal-butter.html |title=ಆರ್ಕೈವ್ ನಕಲು |access-date=2013-10-20 |archive-date=2013-11-09 |archive-url=https://web.archive.org/web/20131109205317/http://www.pioneerherbal.com/food-additives/sal-butter.html |url-status=dead }}</ref>
{| class="wikitable sortable "
|-style="background:red; color:white" align="center"
|ಕೊಬ್ಬಿನ ಆಮ್ಲ ||ಶೇಕಡ
|-
|ಪಾಮಿಟಿಕ್ ಆಮ್ಲ(C16:0)||2.0-8.0
|-
|ಮಾರ್ಗರ್(C17:O)||0-5.0
|-
|ಸ್ಟಿಯರಿಕ್ ಆಮ್ಲ(C18:0)||45-60
|-
|ಒಲಿಕ್ ಆಮ್ಲ(C18:1)||35-50
|-
|ಲಿನೊಲಿಕ್ ಆಮ್ಲ(C18:2)||0-8.0
|-
|ಅರಚಿಡಿಕ್ ಆಮ್ಲ(C20:0)-5.0||1.0
|}
ಕೋಕೋ ಬಟ್ಟರ್(cocoa butter)ಮತ್ತು ಅಶ್ವಕರ್ಣ ಎರಡು ಎಣ್ಣೆಗಳಿಗೆ ಬಹಳ ಹತ್ತಿರ ಹೋಲಿಕೆಯಿದೆ. ಈ ಎರಡರ ಭೌತಿಕ ಧರ್ಮಗಳು, ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ಪ್ರತಿಶತ ಒಂದೇ ತರಹ ಇರುತ್ತವೆ. ಕೊಕೋ ಬಟ್ಟರು ಅಯೋಡಿನ್ ಮೌಲ್ಯ ೩೩-೩೮ ಇದ್ದರೆ, ಅಶ್ವಕರ್ಣ ಎಣ್ಣೆಯದು ೩೮-೪೩. ದ್ರವೀಭವ ಉಷ್ಣೋಗ್ರತೆಯು ಅಷ್ಟೆ ಎರಡಕ್ಕೂ ೨-೩<sup>೦</sup>C ಡಿಗ್ರಿಗಳ ವ್ಯತಾಸವುಂಟು. ಹೀಗೆಯೆ ಎರಡು ಎಣ್ಣೆಗಳಲ್ಲಿ ಇರುವ ಸ್ಟಿಯರಿಕ್ ಆಮ್ಲ ಪ್ರತಿಶತ ಸಮಾನವಾಗಿರುತ್ತದೆ. ಅದರಿಂದ ಕೊಕೋಬಟ್ಟರುಗೆ ಬದಲಾಗಿ ಸಾಲ್/ಸಾಲ್ವಾ ಎಣ್ಣೆ/ಕೊಬ್ಬುಯನ್ನು ಚಾಕೊಲೆಟ್ ತಯಾರಿಕಾ ಕಾರ್ಖಾನೆಯಲ್ಲಿ ಉಪಯೋಗಿಸುತ್ತಾರೆ.
'''ಕೊಕೋಬಟ್ಟರು-ಸಾಲ್ವ ಎಣ್ಣೆ ಹೋಲಿಕೆ ಪಟ್ಟಿ'''
{| class="wikitable sortable "
|-style="background:green; color:white" align="center"
|ಭೌತಿಕ ಲಕ್ಷಣ ||ಸಾಲ್ ಕೊಬ್ಬು/ಎಣ್ಣೆ|| ಕೊಕೋಬಟ್ಟರು
|-
|ಅಯೋಡಿನ್ ಮೌಲ್ಯ||38-43||33-38
|-
|సపొనిఫికెసన్విలువ||185-195||184-195
|-
|ಅನ್ ಸಪೋನಿಫಿಯಬುಲ್ ಪದಾರ್ಥ||1.2%||1.2%
|-
|ದ್ರವೀಭವನ ಉಷ್ಣೋಗ್ರತೆ||35-37<sup>0</sup>C||33-35<sup>0</sup>C
|-style="background:pink; color:blue" align="center"
|ಕೊಬ್ಬುಆಮ್ಲ|| ||
|-
|ಪಾಮಿಟಿಕ್ ಆಮ್ಲ||4-5||25.2
|-
|ಸ್ಟಿಯರಿಕ್ ಆಮ್ಲ||44-45||35-40
|-
|ಒಲಿಕ್ ಆಮ್ಲ||42-44||35-40
|-
|ಲಿನೊಲಿಕ್ ಆಮ್ಲ||0.1-0.2||2.5-3.0
|-
|ಅರಚಿಡಿಕ್ ಆಮ್ಲ||1.0||6.3
|}
===ಎಣ್ಣೆ ತೆಗೆದ ಹಿಂಡಿ(Deoiled cake)===
ಎಣ್ಣೆಯನ್ನು ಪೂರ್ಣವಾಗಿ ತೆಗೆದು ವಿತ್ತನ ಹಿಂಡಿಯನ್ನು ಆಂಗ್ಲಭಾಷೆಯಲ್ಲಿ ಡಿಆಯಿಲ್ಡ್ ಕೇಕು(deoiled cake)ಅಂತಾರೆ. ಎಣ್ಣೆ ತೆಗೆದ ಹಿಂಡಿಯನ್ನು ದನದ ಮೇವಾಗಿ, ಬೆಳೆ ಹಕ್ಕಿ ಯಾಗಿ ೨೦%ವರೆಗೆ ಬೇರೆ ಮೇವು ಜೊತೆ ಮಿಶ್ರಣ ಮಾಡಿ ಉಪಯೋಗಿಸುತ್ತಾರೆ.
'''ಎಣ್ಣೆ ತೆಗೆದ ಹಿಂಡಿಯಲ್ಲಿದ್ದ ಪದಾರ್ಥಗಳ ಪಟ್ಟಿ'''<ref>[http://link.springer.com/chapter/10.1007%2F978-1-4613-0433-3_38#page-1] s.s.negi</ref>.
{| class="wikitable sortable "
|-style="background:yellow; color:red" align="center"
| ಸಮ್ಮೇಳನ ಪದಾರ್ಥ||ಮಿತಿ%
|-
|ಪ್ರೊಟಿನ್||7.8-9.7%
|-
|ನಾರ ಪದಾರ್ಥ||1.3-3.0%
|-
|NFE||74.6-84.2
|-
|ಸೆಲ್ಯುಲೋಸ್||5.7
|-
|ಕರುಗು ಕಾರ್ಬೊಹೈಡ್ರೇಟೆಸ್||57.8%
|-
|ಲಿಗ್ನಿನ್||11.9
|-
|ಮೆಟಾಬಾಲಿಜಬುಲ್ ಶಕ್ತಿ||1483-1803 Kcal/Kg
|-
|ಗಂಜಿಪದಾರ್ಥ(Starch)||30.1
|}
===ಅಶ್ವಕರ್ಣ ಎಣ್ಣೆ ಮತ್ತು ಹಿಂಡಿಗಳ ಉತ್ಪಾದನೆ ವಿವರಗಳು<ref>SEA 38th annual report,2008-2009.by The solvent Extractors' Association of India</ref> ===
(19998-99 ನಿಂದ ೨೦೦೮-೨೦೦೯ವರೆಗೆ ಆಗಿರುವ ಉತ್ಪತ್ತಿ ವಿವರಗಳು)
*ಒಟ್ಟಾಗಿ ಎಣ್ಣೆ ತೆಗೆಯುವುದಕ್ಕೆ ಉಪಯೋಗಿಸಿದ ವಿತ್ತನ ಪರಿಮಾಣ; ೩,೩೪, ೯೪೦ ಟನ್ನುಗಳು
*ಒಟ್ಟಾಗಿ ಉತ್ಪತ್ತಿ ಆಗಿದ್ದ ಅಶ್ವಕರ್ಣ/ಸಾಲ್ವ ಎಣ್ಣೆ:೪೪. ೮೭೭ ಟನ್ನುಗಳು
::ಅದರಲ್ಲಿ
*ಆಹಾರ ಯೋಗ್ಯವಾದ(Edible)ಎಣ್ಣೆ: ೩೦,೩೧೦ ಟನ್ನುಗಳು
*ಕೈಗಾರಿಕೆ(industrial use)ವಿನಿಯೋಗ: ೧೪,೫೬೭ ಟನ್ನುಗಳು
===ಎಣ್ಣೆಯ ಉಪಯೋಗಗಳು===
*ಚಾಕೊಲೆಟ್ ತಯಾರಿಯಲ್ಲಿ ಕೊಕೋಬಟ್ಟರು ಬದಲಾಗಿ, ವನಸ್ಪತಿಯಲ್ಲಿ, ಸಾಬೂನ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.<ref>{{Cite web |url=http://www.crirec.com/2011/01/salseed/ |title=ಆರ್ಕೈವ್ ನಕಲು |access-date=2013-10-20 |archive-date=2015-04-02 |archive-url=https://web.archive.org/web/20150402195318/http://www.crirec.com/2011/01/salseed/ |url-status=dead }}</ref>
*ಆಮ್ಲಮೌಲ್ಯ ಹೆಚ್ಚಾದ ಎಣ್ಣೆಯಿಂದ ಕೊಬ್ಬು ಆಮ್ಲಗಳನ್ನು ಉತ್ಪನ್ನ ಮಾಡುವರು, ಮುಖ್ಯವಾಗಿ ಸ್ಟಿಯರಿಕ್ ಆಮ್ಲವನ್ನು ಅಂಶೀಕರಣ(fractionation)ದಿಂದ ಬೇರೆ ಮಾಡಿ, ವಿನಿಯೋಗಿಸುತ್ತಾರೆ.
*
==ಉಲ್ಲೇಖನ==
{{reflist}}
{{ವಿವಿಧ ತರಹದ ಎಣ್ಣೆಗಳು}}
{{Interwikineeded}}
9noc8d89lwyzez9mst8kbr8iv7q8mfr
ಟೆಂಪ್ಲೇಟು:Anglicise rank
10
60843
1382682
1243237
2025-05-09T06:10:49Z
en>Peter coxhead
0
updated to tested sandbox version, which uses [[Module:Taxobox ranks]]
1382682
wikitext
text/x-wiki
<includeonly>{{#invoke:Taxobox ranks|angliciseRank|{{{1}}}|check={{{check|no}}}}}</includeonly><noinclude>{{documentation}}</noinclude>
cpu7lfravqq998fz16tu241d0dpcgca
1382683
1382682
2026-08-15T08:59:05Z
A826
72368
೧ revisions imported from [[:en:Template:Anglicise_rank]]
1382682
wikitext
text/x-wiki
<includeonly>{{#invoke:Taxobox ranks|angliciseRank|{{{1}}}|check={{{check|no}}}}}</includeonly><noinclude>{{documentation}}</noinclude>
cpu7lfravqq998fz16tu241d0dpcgca
ಟೆಂಪ್ಲೇಟು:Taxobox colour
10
60848
1382686
1261680
2025-05-17T06:18:29Z
en>Peter coxhead
0
updated to tested sandbox version, which simplifies splitting qualified taxon names
1382686
wikitext
text/x-wiki
<includeonly>{{#switch:{{lc:{{#titleparts:{{Delink|{{{1|}}}}}|1|1}} }}
|animalia|animal = rgb(235,235,210)
|archaea|nanoarchaeota|nanarchaeota|euryarchaeota|crenarchaeota|thaumarchaeota|korarchaeota = rgb(195,245,250)
|archaeplastida|plantae|plant|viridiplantae = rgb(180,250,180)
|bacteria|firmicutes|eubacteria = rgb(220,235,245)
|eukaryota|eukarya|excavata|excavates|protista|protists|amoebozoa|opisthokonta|choanozoa = rgb(245,215,255)
|fungi = rgb(145,250,250)
|ichnos = rgb(230,222,214)
|incertae sedis|''incertae sedis''|acritarcha = rgb(250,240,230)
|sar|chromalveolata|harosa = rgb(200,250,80)
|veterovata = rgb(250,250,220)
|virus|viruses|i|ii|iii|iv|v|vi|vi/vii|vii|viii|viroid|viroids = rgb(250,250,190)
|life|=transparent
|#default = {{Taxobox/Error colour}}<!--
-->}}</includeonly><noinclude>
{{template doc}}</noinclude>
5apqzvant6p7qw8u5f5f5n1tcba8dp5
1382687
1382686
2026-08-15T08:59:05Z
A826
72368
೧ revisions imported from [[:en:Template:Taxobox_colour]]
1382686
wikitext
text/x-wiki
<includeonly>{{#switch:{{lc:{{#titleparts:{{Delink|{{{1|}}}}}|1|1}} }}
|animalia|animal = rgb(235,235,210)
|archaea|nanoarchaeota|nanarchaeota|euryarchaeota|crenarchaeota|thaumarchaeota|korarchaeota = rgb(195,245,250)
|archaeplastida|plantae|plant|viridiplantae = rgb(180,250,180)
|bacteria|firmicutes|eubacteria = rgb(220,235,245)
|eukaryota|eukarya|excavata|excavates|protista|protists|amoebozoa|opisthokonta|choanozoa = rgb(245,215,255)
|fungi = rgb(145,250,250)
|ichnos = rgb(230,222,214)
|incertae sedis|''incertae sedis''|acritarcha = rgb(250,240,230)
|sar|chromalveolata|harosa = rgb(200,250,80)
|veterovata = rgb(250,250,220)
|virus|viruses|i|ii|iii|iv|v|vi|vi/vii|vii|viii|viroid|viroids = rgb(250,250,190)
|life|=transparent
|#default = {{Taxobox/Error colour}}<!--
-->}}</includeonly><noinclude>
{{template doc}}</noinclude>
5apqzvant6p7qw8u5f5f5n1tcba8dp5
ಟೆಂಪ್ಲೇಟು:Taxonomy/doc
10
61842
1382784
1187789
2025-12-12T12:57:58Z
en>Cedar101
0
/* Examples */ syntaxhighlight
1382784
wikitext
text/x-wiki
{{Documentation subpage}}
{{high-use}}
== Usage ==
Produces a table row for a [[taxon]] in a {{tl|taxobox}}. It is intended to be used only in other taxonomy templates, particularly [[Template:Taxobox/core]].
It takes three parameters:
*<code>rank</code> – the Latin rank of the taxon (e.g. "ordo"), which will be anglicized before display (required)
*<code>link</code> – the formatted taxon name with any wikilink to be used (required)
*<code>auth</code> – the authority for the name in the appropriate style for the relevant nomenclature code (optional)
== Examples ==
Inside a table:
*<syntaxhighlight lang="wikitext" inline>{{Taxonomy |rank=genus |link=''[[Acacia]]'' |auth=Martius}}</syntaxhighlight> produces
{| class="wikitable"
{{Taxonomy|rank=genus|link=''[[Acacia]]''|auth=Martius}}
|}
*<syntaxhighlight lang="wikitext" inline>{{Taxonomy |rank=classis |link=[[Mammal|Mammalia]] |auth=[[Carl Linnaeus|Linnaeus]], 1758}}</syntaxhighlight> produces
{| class="wikitable"
{{Taxonomy|rank=classis|link=[[Mammal|Mammalia]]|auth=[[Carl Linnaeus|Linnaeus]], 1758}}
|}
*<syntaxhighlight lang="wikitext" inline>{{Taxonomy |rank=species |link=''[[Wolf|C. lupus]]''}}</syntaxhighlight> produces
{| class="wikitable"
{{Taxonomy|rank=species|link=''[[Wolf|C. lupus]]''}}
|}
<includeonly>{{Sandbox other||
<!-- Categories below this line, please; interwikis at Wikidata -->
[[Category:Taxobox templates]]
}}</includeonly>
22wwmnwe6fdxzy2zpp1ko5jwss7rcxn
1382785
1329276
2026-08-15T08:59:41Z
A826
72368
೧ revisions imported from [[:en:Template:Taxonomy/doc]]
1329276
wikitext
text/x-wiki
{{Documentation subpage}}
== Usage ==
Produces a table row for a [[taxon]] in a {{tl|taxobox}}. It is intended to be used only in other taxonomy templates, particularly [[Template:Taxobox/core]].
It takes three parameters:
*<code>rank</code> – the Latin rank of the taxon (e.g. "ordo"), which will be anglicized before display (required)
*<code>link</code> – the formatted taxon name with any wikilink to be used (required)
*<code>auth</code> – the authority for the name in the appropriate style for the relevant nomenclature code (optional)
== Examples ==
Inside a table:
*<code><nowiki>{{Taxonomy |rank=genus |link=''[[Acacia]]'' |auth=Martius}}</nowiki></code> produces
{| class="wikitable"
{{Taxonomy|rank=genus|link=''[[Acacia]]''|auth=Martius}}
|}
*<code><nowiki>{{Taxonomy |rank=classis |link=[[Mammal|Mammalia]] |auth=[[Carl Linnaeus|Linnaeus]], 1758}}</nowiki></code> produces
{| class="wikitable"
{{Taxonomy|rank=classis|link=[[Mammal]]ia|auth=[[Carl Linnaeus|Linnaeus]], 1758}}
|}
*<code><nowiki>{{Taxonomy |rank=species |link=''[[Wolf|C. lupus]]''}}</nowiki></code> produces
{| class="wikitable"
{{Taxonomy|rank=species|link=''[[Wolf|C. lupus]]''}}
|}
<includeonly>{{Sandbox other||
<!-- Categories below this line, please; interwikis at Wikidata -->
[[ವರ್ಗ:Taxobox templates]]
}}</includeonly>
icpmdjpdfo2ycqfpr7emiavybev9172
ಟೆಂಪ್ಲೇಟು:Taxonomy/Eukaryota
10
61881
1382700
1300774
2025-11-29T15:41:32Z
en>Jonesey95
0
add suggested ref pending a better one
1382700
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=domain
|parent=Life
|link=Eukaryote|Eukaryota
|refs={{Catalogue of Life|id=CS5HF|title=Eukaryota|access-date=29 November 2025}}
}}
i2lgm2zm6imi7sfagj25c5em3ytgxjz
1382701
1329279
2026-08-15T08:59:07Z
A826
72368
೧ revisions imported from [[:en:Template:Taxonomy/Eukaryota]]
1329279
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=domain
|parent=Life
|link=ಯೂಕ್ಯಾರ್ಯೋಟಾ
}}
jgg50y3hfob4ogo6v8kkhicmg88vw0h
ಟೆಂಪ್ಲೇಟು:Speciesbox
10
61896
1382678
514258
2026-08-15T08:55:23Z
A826
72368
1382678
wikitext
text/x-wiki
<noinclude><!--
-====================================================================
- Template:Speciesbox - Generate a taxobox infobox for species
-====================================================================
--
-- This template chooses parameters to send to {Taxobox/core}, to
-- generate a right-side taxobox infobox. Most parameters are just
-- passed directly; some are explained with a comment. When run as
-- stand-alone, template shows "Speciesbox/sandbox" as sample output.
--
-------------------------------------------- Invoke {Taxobox/core}
--></noinclude><includeonly><div>{{Taxobox/core
| edit link = {{{edit link|{{{edit_link|e}}} }}}</includeonly><noinclude>
--
-- temporal_range: {{#if:{{{temporal_range|}}}|...}}
--></noinclude><includeonly>
| temporal_range = {{#if:{{{fossil_range|{{{fossil range|}}} }}}|{{#iferror:{{geological range|{{{temporal_range|{{{temporal range|{{{fossil_range|{{{fossil range|}}} }}} }}} }}} }}|{{{temporal_range|{{{temporal range|{{{fossil_range|{{{fossil range|}}} }}} }}} }}}|{{geological range|{{{temporal_range|{{{temporal range|{{{fossil_range|{{{fossil range|}}} }}} }}} }}} }} }} | {{#if:{{{oldest fossil|{{{oldest_fossil|}}} }}}|{{geological range|{{{oldest fossil|{{{oldest_fossil}}} }}}|{{{youngest fossil|{{{youngest_fossil|Recent}}} }}} }} }} }}<!--
ಪೋಷಕ: ಈ ನಿಯತಾಂಕವನ್ನು ನಿಜವಾಗಿ "taxon" ಎಂದು ಕರೆಯಬೇಕು, "parent" ಅಲ್ಲ
-->
| parent = {{select genus|{{{genus|}}}|{{{taxon|}}}|{{PAGENAME}} }}<!--
ಪ್ರದರ್ಶನ ಪೋಷಕರು:
ಪ್ರದರ್ಶಿಸಬೇಕಾದ ತಕ್ಷಣದ ಪೋಷಕರ ಸಂಖ್ಯೆ. ಕೆಲವು ಸಂದರ್ಭಗಳನ್ನು ನೀಡಲು ಪೂರ್ವನಿಯೋಜಿತವಾಗಿ 1.
-->
| display_taxa = {{
#if: {{{display parents|{{{display_parents|}}} }}}
|{{#expr: {{{display parents|{{{display_parents|1}}} }}}-1}}
|{{
#ifeq: {{taxonomy/{{{pname|{{main other|{{PAGENAME}}}}|}}}|rank}} |genus
| 2
| 0
}}
}}<!--
ಪ್ರಾಧಿಕಾರ (ಇತ್ಯಾದಿ):
ಸ್ವರೂಪ: "ಲೇಖಕ, ವರ್ಷ".
--><!-- Species-authority is redundant to binomial_authority; we'll just list it the once. (This avoids reference-duplication errors, too.
| species_authority = {{{authority|{{{binomial authority|{{{binomial_authority|}}} }}} }}}-->
| subgenus_authority = {{#if:{{{subgenus|}}}|{{{parent authority|{{{parent_authority|}}} }}} }}
| authority = {{#if:{{{subgenus|}}}|{{{grandparent authority|{{{grandparent_authority|}}} }}} |{{{parent authority|{{{parent_authority|}}} }}} }}
| parent_authority = {{#if:{{{subgenus|}}}|{{{greatgrandparent authority|{{{greatgrandparent_authority|}}} }}} |{{{grandparent authority|{{{grandparent_authority|}}} }}} }}
| grandparent_authority = {{#if:{{{subgenus|}}}|{{{greatgreatgrandparent authority|{{{greatgreatgrandparent_authority|}}} }}} |{{{greatgrandparent authority|{{{greatgrandparent_authority|}}} }}} }}
| greatgrandparent_authority = {{#if:{{{subgenus|}}}|{{{greatgreatgreatgrandparent authority|{{{greatgreatgreatgrandparent_authority|}}} }}} |{{{greatgreatgrandparent authority|{{{greatgreatgrandparent_authority|}}} }}} }}
| greatgreatgrandparent_authority = {{#if:{{{subgenus|}}}|{{{greatgreatgreatgreatgrandparent authority|{{{greatgreatgreatgreatgrandparent_authority|}}} }}} |{{{greatgreatgreatgrandparent authority|{{{greatgreatgrandparent_authority|}}} }}} }}<!--
ಹೆಸರು:
ಪ್ರಜಾತಿ + ಪ್ರಭೇದ.
ಪುಟದ ಶೀರ್ಷಿಕೆಯು ಇಟಾಲಿಕ್ ಆಗಿರಬೇಕಾದರೆ, {{italic title}} ಅನ್ನು ಹೆಸರಿನ ನಿಯತಾಂಕದಲ್ಲಿ ಸೇರಿಸಲಾಗುತ್ತದೆ. ಪ್ರಜಾತಿ + ಪ್ರಭೇದ (ಅಥವಾ ಕೇವಲ ಪ್ರಜಾತಿ) ಪುಟದ ಹೆಸರಿಗೆ ಹೊಂದಿಕೆಯಾದಾಗ ಇದು ಸಂಭವಿಸುತ್ತದೆ; ನಿರ್ದಿಷ್ಟಪಡಿಸದಿದ್ದರೆ, ಈ ನಿಯತಾಂಕಗಳನ್ನು ಪುಟದ ಹೆಸರಿನಿಂದ ರಚಿಸಲಾಗುತ್ತದೆ.
-->
| name = {{#switch:
{{PAGENAMEBASE}}
<!-- Redundant line?? |{{{genus|}}} {{{species|}}} -->
|{{select genus|{{{genus|}}}|{{{taxon|}}}|{{PAGENAME}}}} {{select species|{{{species|}}}|{{{taxon|}}}|{{PAGENAMEBASE}}}}
|{{select genus|{{{genus|}}}|{{{taxon|}}}|{{PAGENAME}}}}={{Italic title}}}}{{{name|''{{#if:{{select species|{{{species|}}}|{{{taxon|}}}|}}|{{select genus|{{{genus|}}}|{{{taxon|}}}|{{PAGENAME}}}} {{select species|{{{species|}}}|{{{taxon|}}}|}}|{{PAGENAMEBASE}} }}''}}}<!--
ಬಣ್ಣ:
(ಇಲ್ಲಿ UK ಕಾಗುಣಿತವನ್ನು ಗಮನಿಸಿ)
{{taxobox colour}} ಮೂಲಕ ರಚಿಸಲಾಗಿದೆ, ಇದು ಜೀವಿವರ್ಗೀಕರಣದ ಹೆಸರನ್ನು ನೀಡಬೇಕಾದ ಸ್ವಿಚ್-ಟೆಂಪ್ಲೇಟ್ ಆಗಿದೆ.
-->
| colour = {{#if:{{{color|{{{colour|}}} }}}|{{{color|{{{colour}}} }}}|{{taxobox colour|taxon={{select genus|{{{genus|}}}|{{{taxon|}}}|{{PAGENAME}} }} }} }}
| status = {{{status|}}}
| status_system = {{{status system|{{{status_system|}}} }}}
| status_ref = {{{status ref|{{{status_ref|}}} }}}
| status2 = {{{status2|}}}
| status2_system = {{{status2 system|{{{status2_system|}}} }}}
| status2_ref = {{{status2 ref|{{{status2_ref|}}} }}}
| image = {{{image|}}}
| image_width = {{{image_width|{{{image width|}}} }}}
| image_alt = {{{image alt|{{{image_alt|}}} }}}
| image_caption = {{{image caption|{{{image_caption|}}} }}}
| image_caption_align = {{{image caption align|{{{image_caption_align|center}}} }}}
| image2 = {{{image2|}}}
| image2_width = {{{image2 width|{{{image2_width|}}} }}}
| image2_alt = {{{image2 alt|{{{image2_alt|}}} }}}
| image2_caption = {{{image2 caption|{{{image2_caption|}}} }}}
| classification_status = {{{classification status|{{{classification_status|}}} }}}
| diversity = {{{diversity|}}}
| diversity_ref = {{{diversity ref|{{{diversity_ref|}}} }}}
| diversity_link = {{{diversity link|{{{diversity_link|}}} }}}
| subgenus = {{#if:{{{subgenus|}}}|''{{{subgenus}}}''}}
| species = {{#if:{{{extinct|}}}
|†<!--
-->|{{get dagger
|{{select genus|{{{genus|}}}|{{{taxon|}}}|{{PAGENAME}} }} }} }}'''''{{str left|{{select genus|{{{genus|}}}|{{{taxon|}}}|{{PAGENAME}} }}|1}}. {{select species|{{{species|}}}|{{{taxon|}}}|{{PAGENAMEBASE}}}}'''''
| binomial = ''{{first word|{{select genus|{{{genus|}}}|{{{taxon|}}}|{{PAGENAME}} }} }} {{select species|{{{species|}}}|{{{taxon|}}}|{{PAGENAMEBASE}}}}''
| binomial_authority = {{{authority|{{{binomial authority|{{{binomial_authority|}}} }}} }}}
| trinomial = {{{trinomial|}}}
| trinomial_authority = {{{trinomial authority|{{{trinomial_authority|}}} }}}<!--
ಉಪವಿಭಾಗ:
ಕೈಯಾರೆ ಅತಿಕ್ರಮಿಸಬಹುದು.
ಇಲ್ಲದಿದ್ದರೆ, "display children" Taxobot ರಚಿಸಿದ ಪಟ್ಟಿಯನ್ನು ಒಳಗೊಂಡಿರುತ್ತದೆ.
"depth=display children" ಅನ್ನು ರವಾನಿಸುವುದು ಗೂಡುಕಟ್ಟುವಿಕೆಯ ಮಟ್ಟವನ್ನು ನಿರ್ಧರಿಸುತ್ತದೆ; "2 collapse" ಆಯ್ಕೆಯನ್ನು ಗಮನಿಸಿ.
ಮುಖ್ಯ/ಚರ್ಚಾ ಪುಟದಲ್ಲಿದ್ದರೆ, {{Child taxa/{{{taxon|}}}|depth={{{display children|{{{display_children}}}}}}}} ಎಂಬ ಟೆಂಪ್ಲೇಟ್ಗಳನ್ನು ಬಳಸಿಕೊಂಡು ಪಟ್ಟಿಯನ್ನು ರಚಿಸಲಾಗುತ್ತದೆ.
(ಇಲ್ಲದಿದ್ದರೆ, "auto" ಅನ್ನು "edit" ನಿಂದ ಬದಲಾಯಿಸಲಾಗುತ್ತದೆ, ಉದಾ. template:taxonomy/xxx ನಲ್ಲಿ ಸಂಪಾದಿಸಬಹುದಾದ ಪಟ್ಟಿಗಳನ್ನು ಅನುಮತಿಸಲು)
-->
| subdivision = {{{subdivision|{{#if:{{{display children|{{{display_children|}}}}}}|{{Child taxa/{{{taxon|}}}|depth={{{display children|{{{display_children}}}}}} }} }} }}}<!--
ಉಪವಿಭಾಗದ ಶ್ರೇಣಿಗಳು:
ಉಪವಿಭಾಗದ ಮೇಲೆ ಪ್ರದರ್ಶಿಸಲಾಗುತ್ತದೆ, ಮತ್ತು ನಿರ್ದಿಷ್ಟಪಡಿಸದಿದ್ದರೆ ಜೀವಿವರ್ಗೀಕರಣದ ಶ್ರೇಣಿಯಿಂದ ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ.
-->
| subdivision_ranks = {{{subdivision ranks|{{{subdivision_ranks|ಉಪಪ್ರಭೇದಗಳು }}} }}}
| type_strain = {{{type strain|{{{type_strain|}}} }}}
| range_map = {{{range map|{{{range_map|}}} }}}
| range_map_width = {{{range map width|{{{range_map_width|}}} }}}
| range_map_alt = {{{range map alt|{{{range_map_alt|}}} }}}
| range_map_caption = {{{range map caption|{{{range_map_caption|}}} }}}
| binomial2 = {{{binomial2|}}}
| binomial2_authority = {{{binomial2 authority|{{{binomial2_authority|}}} }}}
| range_map2 = {{{range map2|{{{range_map2|}}} }}}
| range_map2_width = {{{range map2 width| {{{range_map2_width|}}}}}}
| range_map2_alt = {{{range map2 alt|{{{range_map2_alt|}}} }}}
| range_map2_caption = {{{range map2 caption|{{{range_map2_caption|}}} }}}
| binomial3 = {{{binomial3|}}}
| binomial3_authority = {{{binomial3 authority|{{{binomial3_authority|}}} }}}
| range_map3 = {{{range map3|{{{range_map3|}}} }}}
| range_map3_width = {{{range map3 width|{{{range_map3_width|}}} }}}
| range_map3_alt = {{{range map3 alt|{{{range_map3_alt|}}} }}}
| range_map3_caption = {{{range map3 caption|{{{range_map3_caption|}}} }}}
| binomial4 = {{{binomial4|}}}
| binomial4_authority = {{{binomial4 authority|{{{binomial4_authority|}}} }}}
| range_map4 = {{{range map4|{{{range_map4|}}} }}}
| range_map4_width = {{{range map4 width|{{{range_map4_width|}}} }}}
| range_map4_alt = {{{range map4 alt|{{{range_map4_alt|}}} }}}
| range_map4_caption = {{{range map4 caption|{{{range_map4_caption|}}} }}}
| synonyms_ref = {{{synonyms ref|{{{synonyms_ref|}}} }}}
| synonyms = {{{synonyms|}}}
}}</div></includeonly><noinclude>
{{documentation}}</noinclude>
ry457sgf47lvdm13eqri4v6xctnxyf6
1382679
1382678
2026-08-15T08:56:40Z
A826
72368
1382679
wikitext
text/x-wiki
<includeonly><div>{{Taxobox/core
| edit link = {{{edit link|{{{edit_link|e}}} }}}</includeonly><noinclude><!--
--
-- fossil_range: If the specified fossil range is a period supported
-- by templates {period_start} and {next_period}, then it incorporates
-- the specified range in template {geological range}, but checking
-- to display properly. Otherwise, just passes parameter.
--></noinclude><includeonly>
| temporal_range = {{#if:{{{fossil_range|{{{fossil range|}}} }}}|{{#iferror:{{geological range|{{{temporal_range|{{{temporal range|{{{fossil_range|{{{fossil range|}}} }}} }}} }}} }}|{{{temporal_range|{{{temporal range|{{{fossil_range|{{{fossil range|}}} }}} }}} }}}|{{geological range|{{{temporal_range|{{{temporal range|{{{fossil_range|{{{fossil range|}}} }}} }}} }}} }} }} | {{#if:{{{oldest fossil|{{{oldest_fossil|}}} }}}|{{geological range|{{{oldest fossil|{{{oldest_fossil}}} }}}|{{{youngest fossil|{{{youngest_fossil|Recent}}} }}} }} }} }}<!--
ಪೋಷಕ: ಈ ನಿಯತಾಂಕವನ್ನು ನಿಜವಾಗಿ "taxon" ಎಂದು ಕರೆಯಬೇಕು, "parent" ಅಲ್ಲ
-->
| parent = {{select genus|{{{genus|}}}|{{{taxon|}}}|{{PAGENAME}} }}<!--
ಪ್ರದರ್ಶನ ಪೋಷಕರು:
ಪ್ರದರ್ಶಿಸಬೇಕಾದ ತಕ್ಷಣದ ಪೋಷಕರ ಸಂಖ್ಯೆ. ಕೆಲವು ಸಂದರ್ಭಗಳನ್ನು ನೀಡಲು ಪೂರ್ವನಿಯೋಜಿತವಾಗಿ 1.
-->
| display_taxa = {{
#if: {{{display parents|{{{display_parents|}}} }}}
|{{#expr: {{{display parents|{{{display_parents|1}}} }}}-1}}
|{{
#ifeq: {{taxonomy/{{{pname|{{main other|{{PAGENAME}}}}|}}}|rank}} |genus
| 2
| 0
}}
}}<!--
ಪ್ರಾಧಿಕಾರ (ಇತ್ಯಾದಿ):
ಸ್ವರೂಪ: "ಲೇಖಕ, ವರ್ಷ".
--><!-- Species-authority is redundant to binomial_authority; we'll just list it the once. (This avoids reference-duplication errors, too.
| species_authority = {{{authority|{{{binomial authority|{{{binomial_authority|}}} }}} }}}-->
| subgenus_authority = {{#if:{{{subgenus|}}}|{{{parent authority|{{{parent_authority|}}} }}} }}
| authority = {{#if:{{{subgenus|}}}|{{{grandparent authority|{{{grandparent_authority|}}} }}} |{{{parent authority|{{{parent_authority|}}} }}} }}
| parent_authority = {{#if:{{{subgenus|}}}|{{{greatgrandparent authority|{{{greatgrandparent_authority|}}} }}} |{{{grandparent authority|{{{grandparent_authority|}}} }}} }}
| grandparent_authority = {{#if:{{{subgenus|}}}|{{{greatgreatgrandparent authority|{{{greatgreatgrandparent_authority|}}} }}} |{{{greatgrandparent authority|{{{greatgrandparent_authority|}}} }}} }}
| greatgrandparent_authority = {{#if:{{{subgenus|}}}|{{{greatgreatgreatgrandparent authority|{{{greatgreatgreatgrandparent_authority|}}} }}} |{{{greatgreatgrandparent authority|{{{greatgreatgrandparent_authority|}}} }}} }}
| greatgreatgrandparent_authority = {{#if:{{{subgenus|}}}|{{{greatgreatgreatgreatgrandparent authority|{{{greatgreatgreatgreatgrandparent_authority|}}} }}} |{{{greatgreatgreatgrandparent authority|{{{greatgreatgrandparent_authority|}}} }}} }}<!--
ಹೆಸರು:
ಪ್ರಜಾತಿ + ಪ್ರಭೇದ.
ಪುಟದ ಶೀರ್ಷಿಕೆಯು ಇಟಾಲಿಕ್ ಆಗಿರಬೇಕಾದರೆ, {{italic title}} ಅನ್ನು ಹೆಸರಿನ ನಿಯತಾಂಕದಲ್ಲಿ ಸೇರಿಸಲಾಗುತ್ತದೆ. ಪ್ರಜಾತಿ + ಪ್ರಭೇದ (ಅಥವಾ ಕೇವಲ ಪ್ರಜಾತಿ) ಪುಟದ ಹೆಸರಿಗೆ ಹೊಂದಿಕೆಯಾದಾಗ ಇದು ಸಂಭವಿಸುತ್ತದೆ; ನಿರ್ದಿಷ್ಟಪಡಿಸದಿದ್ದರೆ, ಈ ನಿಯತಾಂಕಗಳನ್ನು ಪುಟದ ಹೆಸರಿನಿಂದ ರಚಿಸಲಾಗುತ್ತದೆ.
-->
| name = {{#switch:
{{PAGENAMEBASE}}
<!-- Redundant line?? |{{{genus|}}} {{{species|}}} -->
|{{select genus|{{{genus|}}}|{{{taxon|}}}|{{PAGENAME}}}} {{select species|{{{species|}}}|{{{taxon|}}}|{{PAGENAMEBASE}}}}
|{{select genus|{{{genus|}}}|{{{taxon|}}}|{{PAGENAME}}}}={{Italic title}}}}{{{name|''{{#if:{{select species|{{{species|}}}|{{{taxon|}}}|}}|{{select genus|{{{genus|}}}|{{{taxon|}}}|{{PAGENAME}}}} {{select species|{{{species|}}}|{{{taxon|}}}|}}|{{PAGENAMEBASE}} }}''}}}<!--
ಬಣ್ಣ:
(ಇಲ್ಲಿ UK ಕಾಗುಣಿತವನ್ನು ಗಮನಿಸಿ)
{{taxobox colour}} ಮೂಲಕ ರಚಿಸಲಾಗಿದೆ, ಇದು ಜೀವಿವರ್ಗೀಕರಣದ ಹೆಸರನ್ನು ನೀಡಬೇಕಾದ ಸ್ವಿಚ್-ಟೆಂಪ್ಲೇಟ್ ಆಗಿದೆ.
-->
| colour = {{#if:{{{color|{{{colour|}}} }}}|{{{color|{{{colour}}} }}}|{{taxobox colour|taxon={{select genus|{{{genus|}}}|{{{taxon|}}}|{{PAGENAME}} }} }} }}
| status = {{{status|}}}
| status_system = {{{status system|{{{status_system|}}} }}}
| status_ref = {{{status ref|{{{status_ref|}}} }}}
| status2 = {{{status2|}}}
| status2_system = {{{status2 system|{{{status2_system|}}} }}}
| status2_ref = {{{status2 ref|{{{status2_ref|}}} }}}
| image = {{{image|}}}
| image_width = {{{image_width|{{{image width|}}} }}}
| image_alt = {{{image alt|{{{image_alt|}}} }}}
| image_caption = {{{image caption|{{{image_caption|}}} }}}
| image_caption_align = {{{image caption align|{{{image_caption_align|center}}} }}}
| image2 = {{{image2|}}}
| image2_width = {{{image2 width|{{{image2_width|}}} }}}
| image2_alt = {{{image2 alt|{{{image2_alt|}}} }}}
| image2_caption = {{{image2 caption|{{{image2_caption|}}} }}}
| classification_status = {{{classification status|{{{classification_status|}}} }}}
| diversity = {{{diversity|}}}
| diversity_ref = {{{diversity ref|{{{diversity_ref|}}} }}}
| diversity_link = {{{diversity link|{{{diversity_link|}}} }}}
| subgenus = {{#if:{{{subgenus|}}}|''{{{subgenus}}}''}}
| species = {{#if:{{{extinct|}}}
|†<!--
-->|{{get dagger
|{{select genus|{{{genus|}}}|{{{taxon|}}}|{{PAGENAME}} }} }} }}'''''{{str left|{{select genus|{{{genus|}}}|{{{taxon|}}}|{{PAGENAME}} }}|1}}. {{select species|{{{species|}}}|{{{taxon|}}}|{{PAGENAMEBASE}}}}'''''
| binomial = ''{{first word|{{select genus|{{{genus|}}}|{{{taxon|}}}|{{PAGENAME}} }} }} {{select species|{{{species|}}}|{{{taxon|}}}|{{PAGENAMEBASE}}}}''
| binomial_authority = {{{authority|{{{binomial authority|{{{binomial_authority|}}} }}} }}}
| trinomial = {{{trinomial|}}}
| trinomial_authority = {{{trinomial authority|{{{trinomial_authority|}}} }}}<!--
ಉಪವಿಭಾಗ:
ಕೈಯಾರೆ ಅತಿಕ್ರಮಿಸಬಹುದು.
ಇಲ್ಲದಿದ್ದರೆ, "display children" Taxobot ರಚಿಸಿದ ಪಟ್ಟಿಯನ್ನು ಒಳಗೊಂಡಿರುತ್ತದೆ.
"depth=display children" ಅನ್ನು ರವಾನಿಸುವುದು ಗೂಡುಕಟ್ಟುವಿಕೆಯ ಮಟ್ಟವನ್ನು ನಿರ್ಧರಿಸುತ್ತದೆ; "2 collapse" ಆಯ್ಕೆಯನ್ನು ಗಮನಿಸಿ.
ಮುಖ್ಯ/ಚರ್ಚಾ ಪುಟದಲ್ಲಿದ್ದರೆ, {{Child taxa/{{{taxon|}}}|depth={{{display children|{{{display_children}}}}}}}} ಎಂಬ ಟೆಂಪ್ಲೇಟ್ಗಳನ್ನು ಬಳಸಿಕೊಂಡು ಪಟ್ಟಿಯನ್ನು ರಚಿಸಲಾಗುತ್ತದೆ.
(ಇಲ್ಲದಿದ್ದರೆ, "auto" ಅನ್ನು "edit" ನಿಂದ ಬದಲಾಯಿಸಲಾಗುತ್ತದೆ, ಉದಾ. template:taxonomy/xxx ನಲ್ಲಿ ಸಂಪಾದಿಸಬಹುದಾದ ಪಟ್ಟಿಗಳನ್ನು ಅನುಮತಿಸಲು)
-->
| subdivision = {{{subdivision|{{#if:{{{display children|{{{display_children|}}}}}}|{{Child taxa/{{{taxon|}}}|depth={{{display children|{{{display_children}}}}}} }} }} }}}<!--
ಉಪವಿಭಾಗದ ಶ್ರೇಣಿಗಳು:
ಉಪವಿಭಾಗದ ಮೇಲೆ ಪ್ರದರ್ಶಿಸಲಾಗುತ್ತದೆ, ಮತ್ತು ನಿರ್ದಿಷ್ಟಪಡಿಸದಿದ್ದರೆ ಜೀವಿವರ್ಗೀಕರಣದ ಶ್ರೇಣಿಯಿಂದ ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ.
-->
| subdivision_ranks = {{{subdivision ranks|{{{subdivision_ranks|ಉಪಪ್ರಭೇದಗಳು }}} }}}
| type_strain = {{{type strain|{{{type_strain|}}} }}}
| range_map = {{{range map|{{{range_map|}}} }}}
| range_map_width = {{{range map width|{{{range_map_width|}}} }}}
| range_map_alt = {{{range map alt|{{{range_map_alt|}}} }}}
| range_map_caption = {{{range map caption|{{{range_map_caption|}}} }}}
| binomial2 = {{{binomial2|}}}
| binomial2_authority = {{{binomial2 authority|{{{binomial2_authority|}}} }}}
| range_map2 = {{{range map2|{{{range_map2|}}} }}}
| range_map2_width = {{{range map2 width| {{{range_map2_width|}}}}}}
| range_map2_alt = {{{range map2 alt|{{{range_map2_alt|}}} }}}
| range_map2_caption = {{{range map2 caption|{{{range_map2_caption|}}} }}}
| binomial3 = {{{binomial3|}}}
| binomial3_authority = {{{binomial3 authority|{{{binomial3_authority|}}} }}}
| range_map3 = {{{range map3|{{{range_map3|}}} }}}
| range_map3_width = {{{range map3 width|{{{range_map3_width|}}} }}}
| range_map3_alt = {{{range map3 alt|{{{range_map3_alt|}}} }}}
| range_map3_caption = {{{range map3 caption|{{{range_map3_caption|}}} }}}
| binomial4 = {{{binomial4|}}}
| binomial4_authority = {{{binomial4 authority|{{{binomial4_authority|}}} }}}
| range_map4 = {{{range map4|{{{range_map4|}}} }}}
| range_map4_width = {{{range map4 width|{{{range_map4_width|}}} }}}
| range_map4_alt = {{{range map4 alt|{{{range_map4_alt|}}} }}}
| range_map4_caption = {{{range map4 caption|{{{range_map4_caption|}}} }}}
| synonyms_ref = {{{synonyms ref|{{{synonyms_ref|}}} }}}
| synonyms = {{{synonyms|}}}
}}</div></includeonly><noinclude>
{{documentation}}</noinclude>
iouz3lc0od1fucd1kg4vkl1kpshp39r
ಟೆಂಪ್ಲೇಟು:Taxonomy/Animalia
10
61927
1382690
1300773
2026-01-24T19:10:53Z
en>Headbomb
0
Added bibcode. | [[:en:WP:UCB|Use this tool]]. [[:en:WP:DBUG|Report bugs]]. | #UCB_Gadget
1382690
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=regnum
|parent=Choanozoa
|link=Animal|Animalia
|refs=
*{{Cite journal |last1=Adl |first1=Sina M. |last2=Bass |first2=David |last3=Lane|first3=Christopher E. |last4=Lukeš |first4=Julius |last5=Schoch |first5=Conrad L. |last6=Smirnov |first6=Alexey |last7=Agatha |first7=Sabine |last8=Berney |first8=Cedric |last9=Brown |first9=Matthew W. |date=2018-09-26 |title=Revisions to the Classification, Nomenclature, and Diversity of Eukaryotes|journal=Journal of Eukaryotic Microbiology |volume=66 |issue=1 |pages=4–119 |doi=10.1111/jeu.12691|pmid=30257078 |pmc=6492006 }}
*{{cite journal|volume=30|issue=22|date=2020|pages=4500–4509|vauthors=Tikhonenkov DV, Mikhailov KV, Hehenberger E, Mylnikov AP, Aleoshin VV, Keeling PJ, etal.|doi=10.1016/j.cub.2020.08.061|journal=Current Biology|title=New Lineage of Microbial Predators Adds Complexity to Reconstructing the Evolutionary Origin of Animals|pmid=32976804 |doi-access=free |bibcode=2020CBio...30E4500T }}
}}
8qrl9sjl2atjtm4pkojsvbgleu1krb6
1382691
1329284
2026-08-15T08:59:06Z
A826
72368
೧ revisions imported from [[:en:Template:Taxonomy/Animalia]]
1329284
wikitext
text/x-wiki
<noinclude>
</noinclude>{{Don't edit this line {{{machine code|}}}
|rank=regnum
|parent=Choanozoa
|link=ಪ್ರಾಣಿ|ಅನಿಮೇಲಿಯಾ
|refs=
*{{Cite journal |last1=Adl |first1=Sina M. |last2=Bass |first2=David |last3=Lane|first3=Christopher E. |last4=Lukeš |first4=Julius |last5=Schoch |first5=Conrad L. |last6=Smirnov |first6=Alexey |last7=Agatha |first7=Sabine |last8=Berney |first8=Cedric |last9=Brown |first9=Matthew W. |date=2018-09-26 |title=Revisions to the Classification, Nomenclature, and Diversity of Eukaryotes|journal=Journal of Eukaryotic Microbiology |volume=66 |issue=1 |pages=4–119 |doi=10.1111/jeu.12691|pmid=30257078 |pmc=6492006 }}
*{{cite journal|volume=30|issue=22|date=2020|pages=4500–4509|vauthors=Tikhonenkov DV, Mikhailov KV, Hehenberger E, Mylnikov AP, Aleoshin VV, Keeling PJ, etal.|doi=10.1016/j.cub.2020.08.061|journal=Current Biology|title=New Lineage of Microbial Predators Adds Complexity to Reconstructing the Evolutionary Origin of Animals|pmid=32976804 |doi-access=free}}
}}
cgrk5oit2zz1vmi58er8tw99dmbrcni
ಟೆಂಪ್ಲೇಟು:Taxonomy/Deuterostomia
10
61934
1382692
1261686
2026-02-05T11:26:49Z
en>Paine Ellsworth
0
install protection icon - upper right of page
1382692
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=superphylum
|link=Deuterostome|Deuterostomia
|parent=Nephrozoa
}}
c5grbj38g8d0yra3gj14je2mysp5tap
1382693
1329288
2026-08-15T08:59:06Z
A826
72368
೧ revisions imported from [[:en:Template:Taxonomy/Deuterostomia]]
1329288
wikitext
text/x-wiki
<noinclude>
</noinclude>{{Don't edit this line {{{machine code|}}}
|rank=superphylum
|link=Deuterostome|Deuterostomia
|parent=Nephrozoa
}}
7du5pnl0c7k0qtniv66stdujoms4w72
ಟೆಂಪ್ಲೇಟು:Taxonomy/Eugnathostomata
10
61936
1382698
1261688
2025-08-02T04:30:53Z
en>Pppery
0
Specific section
1382698
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Gnathostomata#Classification|Eugnathostomata
|parent=Gnathostomata
|refs={{cite book |author1=Nelson, J. S. |author1-link=Joseph S. Nelson |author2=Grande, T. C. |author3=Wilson, M. V. H. |year=2016 |title=Fishes of the World |edition=5th |publisher=[[John Wiley & Sons]] |place=Hoboken, NJ |page=40 |isbn=978-1-118-34233-6 |lccn=2015037522 |oclc=951899884 |ol=25909650M |doi=10.1002/9781119174844}}
}}
3frl2q4undv1lzxbds2wpsmgm6mj1xf
1382699
1329289
2026-08-15T08:59:06Z
A826
72368
೧ revisions imported from [[:en:Template:Taxonomy/Eugnathostomata]]
1329289
wikitext
text/x-wiki
<noinclude>
</noinclude>{{Don't edit this line {{{machine code|}}}
|rank=clade
|link=Gnathostomata|Eugnathostomata
|parent=Gnathostomata
|refs={{cite book |author1=Nelson, J. S. |author1-link=Joseph S. Nelson |author2=Grande, T. C. |author3=Wilson, M. V. H. |year=2016 |title=Fishes of the World |edition=5th |publisher=[[John Wiley & Sons]] |place=Hoboken, NJ |page=40 |isbn=978-1-118-34233-6 |lccn=2015037522 |oclc=951899884 |ol=25909650M |doi=10.1002/9781119174844}}
}}
j9zf0lodxauwe6ntpf989d5cqfv4psh
ಟೆಂಪ್ಲೇಟು:Taxonomy/Filozoa
10
61940
1382702
1261694
2025-09-29T22:46:32Z
en>Paine Ellsworth
0
protection icon upper right
1382702
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|parent=Holozoa
|link=Filozoa
}}
9jk1ptm8fy94y2wos6ejaqf8404kq9s
1382703
1329292
2026-08-15T08:59:07Z
A826
72368
೧ revisions imported from [[:en:Template:Taxonomy/Filozoa]]
1329292
wikitext
text/x-wiki
<noinclude>
</noinclude>{{Don't edit this line {{{machine code|}}}
|rank=unranked
|parent=Holozoa
|link=Filozoa
}}
bz7nxzkcxc9v5m0gs2g4fzjaihbk4un
ಟೆಂಪ್ಲೇಟು:Taxonomy/Holozoa
10
61944
1382704
1188041
2025-01-14T18:50:14Z
en>Primefac
0
clade (TPER)
1382704
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|parent=Opisthokonta
|link=Holozoa
}}
mhb7ajapd4s7d6oi6c31vq0ctn39qdf
1382705
1329294
2026-08-15T08:59:07Z
A826
72368
೧ revisions imported from [[:en:Template:Taxonomy/Holozoa]]
1329294
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=unranked
|parent=Opisthokonta
|link=Holozoa
}}
ozo8kbza8ctptrp6963j0nw7joysiw8
ಟೆಂಪ್ಲೇಟು:Taxonomy/Opisthokonta
10
61954
1382708
1261700
2025-01-14T18:49:38Z
en>Primefac
0
clade
1382708
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Opisthokont|Opisthokonta
|parent=Obazoa
}}
l40i2efchx7kvdymata2gp1nbr09vqw
1382709
1329298
2026-08-15T08:59:07Z
A826
72368
೧ revisions imported from [[:en:Template:Taxonomy/Opisthokonta]]
1329298
wikitext
text/x-wiki
<noinclude>
</noinclude>{{Don't edit this line {{{machine code|}}}
|rank=unranked
|link=Opisthokont|Opisthokonta
|parent=Obazoa
}}
c2cgr85afszmmazk76et4iyy9rptjyj
ಟೆಂಪ್ಲೇಟು:Taxonomy/Tetrapoda
10
61958
1382716
1261706
2025-07-24T15:39:06Z
en>Jts1882
0
change parent with refs (see talk page)
1382716
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=cladus
|link=Tetrapod|Tetrapoda
|parent=Stegocephali
|refs=*{{cite book |last=Laurin |first=M. |year=2020 |contribution=Stegocephali |title=Phylonyms, a Companion to the PhyloCode |edition=1st |editor-first1= P. |editor-last1=Cantino |editor-first2=J. A. |editor-last2=Gauthier and |editor-first3=K. |editor-last3=Queiroz |pages=741–745 |publisher=Taylor & Francis Group, Ltd |location=London}}
*{{cite journal |last1=Abel |first1=Pascal |last2=Werneburg |first2=Ingmar |title=Morphology of the temporal skull region in tetrapods: Research history, functional explanations, and a new comprehensive classification scheme |journal=Biological Reviews |date=2021 |volume=96 |issue=5 |pages=2229–2257 |doi=10.1111/brv.12751}}
}}
b679r1rrp963uvpse00fkczta0yku1y
1382717
1329301
2026-08-15T08:59:08Z
A826
72368
೧ revisions imported from [[:en:Template:Taxonomy/Tetrapoda]]
1329301
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=superclassis
|link=Tetrapod|Tetrapoda
|parent=Teleostomi
}}
o43ndqnl6ruf7ynf1gfym62k2656mhg
ಟೆಂಪ್ಲೇಟು:Taxonomy/Vertebrata
10
61963
1382720
1261708
2025-04-13T03:23:58Z
en>Paine Ellsworth
0
include protection icon
1382720
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=subphylum
|link=Vertebrate|Vertebrata
|parent=Olfactores
}}
cu0e4wpr1cu9cupht20lm9k79trtq8r
1382721
1329303
2026-08-15T08:59:08Z
A826
72368
೧ revisions imported from [[:en:Template:Taxonomy/Vertebrata]]
1329303
wikitext
text/x-wiki
<noinclude>
</noinclude>{{Don't edit this line {{{machine code|}}}
|rank=subphylum
|link=Vertebrate|Vertebrata
|parent=Olfactores
}}
tkker1up1f2ikrufushtgroib98y5bc
ಟೆಂಪ್ಲೇಟು:Create taxonomy/link
10
61998
1382758
800651
2024-10-15T17:39:03Z
en>Ahecht
0
Use {{fullurl}} per [[Template talk:Create taxonomy#Template-protected edit request on 14 October 2024|edit request]]
1382758
wikitext
text/x-wiki
<includeonly>{{fullurl:Template:taxonomy/{{ucfirst:{{{1}}}}}|action=edit&preload=Template:Taxonomy/{{taxonomy preload|{{{1}}}}}}}</includeonly><noinclude>{{documentation}}</noinclude>
m6omomjbxqxjvgpnpok2ypko1zrkdy3
1382759
1382758
2026-08-15T08:59:12Z
A826
72368
೧ revisions imported from [[:en:Template:Create_taxonomy/link]]
1382758
wikitext
text/x-wiki
<includeonly>{{fullurl:Template:taxonomy/{{ucfirst:{{{1}}}}}|action=edit&preload=Template:Taxonomy/{{taxonomy preload|{{{1}}}}}}}</includeonly><noinclude>{{documentation}}</noinclude>
m6omomjbxqxjvgpnpok2ypko1zrkdy3
ಟೆಂಪ್ಲೇಟು:Taxonomy key
10
62030
1382760
1076041
2024-03-24T10:35:27Z
en>WOSlinker
0
add foreground color
1382760
wikitext
text/x-wiki
<includeonly><noinclude><!--
****** First show the RIGHT-HAND table, with the correct taxobox colour, showing parent taxa with "edit" links
--></noinclude>{{#invoke:Autotaxobox|taxonomyList|{{{taxon}}}}}<noinclude><!--Now check whether the parent taxonomy template or link target article need to be created;
use #titleparts: to remove any #section part in the link target
--></noinclude>
{{#ifexist:Template:Taxonomy/{{{parent|}}}
|{{#if:{{{link_target|}}}|{{#ifexist:{{#titleparts:{{{link_target}}}||}}|__NOINDEX__<noinclude><!-- then it looks like we're in the clear. Google can show the article, rather than this page. --></noinclude>
|Wikipedia does not yet have an article about [[{{{link_target}}}]]. <!--You can help by [{{Create taxonomy/link|{{{link_target}}} }} creating it].--> The page that you are currently viewing contains information about [[{{{link_target}}}]]'s taxonomy.[[Category:Taxonomy templates with red-linked taxa|{{SUBPAGENAME}}]]}}}}
|{{error|Making progress.}} If the table below looks correct, then the necessary taxonomic information for the target taxon exists.
{{Taxonomy key/missing template|taxon={{{parent|}}}|msg=given as the value of <code>parent</code>}}
}}<noinclude><!--
****** Now show the LEFT-HAND table, i.e. information for the current taxon
--></noinclude>
Not sure why you're here? [[Wikipedia:Automated taxobox system/intro|Get started]] with the automated taxobox system.
{| class="wikitable"
|-
|Parent:
|<code>{{{parent|}}}</code> [[[Template:Taxonomy/{{{parent|}}}|Taxonomy]]; <span class=plainlinks>[{{Create taxonomy/link|{{{parent|}}}}} edit]]</span>
|-
|Rank:
|<code>{{{rank|}}}</code> (displays as <code>{{anglicise rank|{{{rank|}}}|check=yes}}</code>){{#if:{{{rank|}}}||{{error|– a rank must be supplied}}}}
|-
|Link:
|<code>{{#invoke:Autotaxobox|taxonLink
|taxon={{{taxon}}}
|extinct={{{extinct}}}
|link_target={{{link_target}}}
|link_text={{{link}}}<!--link here may be "link_target|link_text"-->
|bold=no
|italic={{Is italic taxon|{{{rank}}}}}
}}</code>{{#ifeq:{{{link_target}}}|{{{link}}}|| (links to <code>{{{link_target}}}</code>)}}
|-
|Extinct:
|{{#if:{{{extinct|}}}|<code>{{{extinct|}}}</code>|no}}{{#ifeq:{{{extinct_error|}}}|yes| <span style="background-color:#FCC;color:black;">parent is marked as extinct</span>}}
|-
|Always displayed:
|{{#if:{{{always_display|}}}|<code>{{{always_display}}}</code>[[Category:Taxonomy templates using always_display|{{{always_display}}}]]|{{#switch:{{lc:{{{rank|}}} }}
|virus_group
|regnum | phylum | divisio | classis | ordo | familia | genus | species = yes (major rank)
|#default = no
}} }}
|-
|Taxonomic references:
|{{#invoke:Autotaxobox|showRefs|{{{taxon}}}|{{{refs|}}}}}
|-
|Parent's taxonomic references:
|{{#invoke:Autotaxobox|showRefs|{{{parent|}}}|{{Taxon info|{{{parent|}}}|refs}}}}
|-
{{#if:{{{same_as|{{{same as|}}}}}}|
{{!}}Same as taxon:{{!}}{{!}}<code>{{{same_as|{{{same as|}}}}}}</code> [[[Template:Taxonomy/{{{same_as|{{{same as}}}}}}|Taxonomy]]; <span class=plainlinks>[{{Create taxonomy/link|{{{same_as|{{{same as|}}}}}}}} edit]]</span>
{{!}}-
}}
{{#if:{{#invoke:string|endswith|{{{taxon}}}|/skip}}|
{{!}} colspan=2 {{!}}For the suffix "/skip", see [[Wikipedia:Automated_taxobox_system/advanced_taxonomy#Skip_taxonomy_templates|Skip taxonomy templates]].<br>For the skipped taxa, see [[Template:Taxonomy/{{#invoke:string|sub|{{{taxon}}}||-6}}]].|
{{#if:{{#invoke:string|endswith|{{{taxon}}}|/?}}|
{{!}} colspan=2 {{!}}For the suffix "/?", see [[Wikipedia:Automated_taxobox_system/advanced_taxonomy#Questionable_assignments|Questionable assignments]].|
{{#ifeq:{{#titleparts:{{{taxon}}}|1|2}}|Incertae sedis|
{{!}} colspan=2 {{!}}For taxon names with "Incertae sedis", see [[Wikipedia:Automated_taxobox_system/advanced_taxonomy#Incertae_sedis_taxonomy_templates|''Incertae sedis'' taxonomy templates]].|
}}}}}}
|}{{#ifeq:{{{extinct_error|}}}|yes|[[Category:Taxonomy templates with inconsistent extinct values]]}}</includeonly><noinclude>{{documentation}}</noinclude>
pqeuvzj2qi2r17kp91kmphmvtryc9uo
1382761
1382760
2026-08-15T08:59:12Z
A826
72368
೧ revisions imported from [[:en:Template:Taxonomy_key]]
1382760
wikitext
text/x-wiki
<includeonly><noinclude><!--
****** First show the RIGHT-HAND table, with the correct taxobox colour, showing parent taxa with "edit" links
--></noinclude>{{#invoke:Autotaxobox|taxonomyList|{{{taxon}}}}}<noinclude><!--Now check whether the parent taxonomy template or link target article need to be created;
use #titleparts: to remove any #section part in the link target
--></noinclude>
{{#ifexist:Template:Taxonomy/{{{parent|}}}
|{{#if:{{{link_target|}}}|{{#ifexist:{{#titleparts:{{{link_target}}}||}}|__NOINDEX__<noinclude><!-- then it looks like we're in the clear. Google can show the article, rather than this page. --></noinclude>
|Wikipedia does not yet have an article about [[{{{link_target}}}]]. <!--You can help by [{{Create taxonomy/link|{{{link_target}}} }} creating it].--> The page that you are currently viewing contains information about [[{{{link_target}}}]]'s taxonomy.[[Category:Taxonomy templates with red-linked taxa|{{SUBPAGENAME}}]]}}}}
|{{error|Making progress.}} If the table below looks correct, then the necessary taxonomic information for the target taxon exists.
{{Taxonomy key/missing template|taxon={{{parent|}}}|msg=given as the value of <code>parent</code>}}
}}<noinclude><!--
****** Now show the LEFT-HAND table, i.e. information for the current taxon
--></noinclude>
Not sure why you're here? [[Wikipedia:Automated taxobox system/intro|Get started]] with the automated taxobox system.
{| class="wikitable"
|-
|Parent:
|<code>{{{parent|}}}</code> [[[Template:Taxonomy/{{{parent|}}}|Taxonomy]]; <span class=plainlinks>[{{Create taxonomy/link|{{{parent|}}}}} edit]]</span>
|-
|Rank:
|<code>{{{rank|}}}</code> (displays as <code>{{anglicise rank|{{{rank|}}}|check=yes}}</code>){{#if:{{{rank|}}}||{{error|– a rank must be supplied}}}}
|-
|Link:
|<code>{{#invoke:Autotaxobox|taxonLink
|taxon={{{taxon}}}
|extinct={{{extinct}}}
|link_target={{{link_target}}}
|link_text={{{link}}}<!--link here may be "link_target|link_text"-->
|bold=no
|italic={{Is italic taxon|{{{rank}}}}}
}}</code>{{#ifeq:{{{link_target}}}|{{{link}}}|| (links to <code>{{{link_target}}}</code>)}}
|-
|Extinct:
|{{#if:{{{extinct|}}}|<code>{{{extinct|}}}</code>|no}}{{#ifeq:{{{extinct_error|}}}|yes| <span style="background-color:#FCC;color:black;">parent is marked as extinct</span>}}
|-
|Always displayed:
|{{#if:{{{always_display|}}}|<code>{{{always_display}}}</code>[[Category:Taxonomy templates using always_display|{{{always_display}}}]]|{{#switch:{{lc:{{{rank|}}} }}
|virus_group
|regnum | phylum | divisio | classis | ordo | familia | genus | species = yes (major rank)
|#default = no
}} }}
|-
|Taxonomic references:
|{{#invoke:Autotaxobox|showRefs|{{{taxon}}}|{{{refs|}}}}}
|-
|Parent's taxonomic references:
|{{#invoke:Autotaxobox|showRefs|{{{parent|}}}|{{Taxon info|{{{parent|}}}|refs}}}}
|-
{{#if:{{{same_as|{{{same as|}}}}}}|
{{!}}Same as taxon:{{!}}{{!}}<code>{{{same_as|{{{same as|}}}}}}</code> [[[Template:Taxonomy/{{{same_as|{{{same as}}}}}}|Taxonomy]]; <span class=plainlinks>[{{Create taxonomy/link|{{{same_as|{{{same as|}}}}}}}} edit]]</span>
{{!}}-
}}
{{#if:{{#invoke:string|endswith|{{{taxon}}}|/skip}}|
{{!}} colspan=2 {{!}}For the suffix "/skip", see [[Wikipedia:Automated_taxobox_system/advanced_taxonomy#Skip_taxonomy_templates|Skip taxonomy templates]].<br>For the skipped taxa, see [[Template:Taxonomy/{{#invoke:string|sub|{{{taxon}}}||-6}}]].|
{{#if:{{#invoke:string|endswith|{{{taxon}}}|/?}}|
{{!}} colspan=2 {{!}}For the suffix "/?", see [[Wikipedia:Automated_taxobox_system/advanced_taxonomy#Questionable_assignments|Questionable assignments]].|
{{#ifeq:{{#titleparts:{{{taxon}}}|1|2}}|Incertae sedis|
{{!}} colspan=2 {{!}}For taxon names with "Incertae sedis", see [[Wikipedia:Automated_taxobox_system/advanced_taxonomy#Incertae_sedis_taxonomy_templates|''Incertae sedis'' taxonomy templates]].|
}}}}}}
|}{{#ifeq:{{{extinct_error|}}}|yes|[[Category:Taxonomy templates with inconsistent extinct values]]}}</includeonly><noinclude>{{documentation}}</noinclude>
pqeuvzj2qi2r17kp91kmphmvtryc9uo
ಟೆಂಪ್ಲೇಟು:Taxonomy/Archosauria/skip
10
62086
1382730
1261756
2025-07-23T20:37:49Z
en>Paine Ellsworth
0
include protection icon
1382730
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|same as=Archosauria
|parent=Sauropsida
}}
0zydxdcf30eomw9d833zmaxz18zrdf8
1382731
1329308
2026-08-15T08:59:09Z
A826
72368
೧ revisions imported from [[:en:Template:Taxonomy/Archosauria/skip]]
1329308
wikitext
text/x-wiki
<noinclude>
</noinclude>{{Don't edit this line {{{machine code|}}}
|same as=Archosauria
|parent=Sauropsida
}}
3reyqkqsuxij2gyu8w1kgpfyp7c8dng
ಟೆಂಪ್ಲೇಟು:Taxonomy/Amniota
10
62097
1382724
1261710
2026-01-22T17:45:17Z
en>Paine Ellsworth
0
include topicon
1382724
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank= clade
|link= Amniote|Amniota
|parent= Reptiliomorpha
}}
hpbp2iup4o56bk8mddrb1iklnj30qtw
1382725
1329311
2026-08-15T08:59:08Z
A826
72368
೧ revisions imported from [[:en:Template:Taxonomy/Amniota]]
1329311
wikitext
text/x-wiki
<noinclude>
</noinclude>{{Don't edit this line {{{machine code|}}}
|rank= clade
|link= Amniote|Amniota
|parent= Reptiliomorpha
}}
e5efrsa7uoigfy1ha864ikfbek4gpt2
ಟೆಂಪ್ಲೇಟು:Taxonomy/Reptiliomorpha
10
62145
1382726
1261720
2026-01-24T05:54:09Z
en>Paine Ellsworth
0
include protection icon
1382726
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Reptiliomorpha
|parent=Tetrapoda
}}
0epm57h457z4zpmz3ulz4wlbqogl95s
1382727
1329313
2026-08-15T08:59:09Z
A826
72368
೧ revisions imported from [[:en:Template:Taxonomy/Reptiliomorpha]]
1329313
wikitext
text/x-wiki
<noinclude>
</noinclude>{{Don't edit this line {{{machine code|}}}
|rank=clade
|link=Reptiliomorpha
|parent=Tetrapoda
}}
6a8gk1ca8iv1rgua1j03c1a2mbd7j15
ಟೆಂಪ್ಲೇಟು:Taxonomy/Aves
10
62221
1382734
1019509
2023-10-01T06:03:17Z
en>Jts1882
0
revert change which is part of ongoing discussion; there is no consensus for this change and some strong opposition
1382734
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=classis
|link=Bird|Aves
|parent=Ornithurae/skip
}}
9oiki3w7qeyfty7cwehy4kq5rdeojo8
1382735
1192301
2026-08-15T08:59:10Z
A826
72368
೧ revisions imported from [[:en:Template:Taxonomy/Aves]]
1192301
wikitext
text/x-wiki
{{Don't edit this line {{{machine code|}}}
|rank=classis
|link=ಪಕ್ಷಿ|ಏವೀಸ್
|parent=Avialae
}}
lcuoceogx2mtkgbsx2oklishiw6wuox
ಟೆಂಪ್ಲೇಟು:Is italic taxon
10
90952
1382684
1188021
2025-04-19T08:44:48Z
en>Peter coxhead
0
updated to tested sandbox version
1382684
wikitext
text/x-wiki
{{#ifeq:{{{virus|no}}}|yes|<!--
virus -->{{#switch:{{lc:{{{1}}} }}
|informal_group|informal group|unranked_domain|unranked domain|unranked|virus_group|virus group|virus|strain|serotype=no
|#default=yes}}|<!--
not virus -->{{#switch:{{lc:{{{1}}} }}
|genus|ichnogenus|oogenus|subgenus|ichnosubgenus|oosubgenus
|supersectio|sectio|subsectio
|series|subseries
|species_complex|species complex|species_group|species group|species_subgroup|species subgroup
|species|ichnospecies|oospecies|subspecies|ichnosubspecies|oosubspecies=yes
|#default=no}} }}<noinclude>
{{documentation}}</noinclude>
3c6wpmq4z9m2cjeqs807xnb8dxmri70
1382685
1382684
2026-08-15T08:59:05Z
A826
72368
೧ revisions imported from [[:en:Template:Is_italic_taxon]]
1382684
wikitext
text/x-wiki
{{#ifeq:{{{virus|no}}}|yes|<!--
virus -->{{#switch:{{lc:{{{1}}} }}
|informal_group|informal group|unranked_domain|unranked domain|unranked|virus_group|virus group|virus|strain|serotype=no
|#default=yes}}|<!--
not virus -->{{#switch:{{lc:{{{1}}} }}
|genus|ichnogenus|oogenus|subgenus|ichnosubgenus|oosubgenus
|supersectio|sectio|subsectio
|series|subseries
|species_complex|species complex|species_group|species group|species_subgroup|species subgroup
|species|ichnospecies|oospecies|subspecies|ichnosubspecies|oosubspecies=yes
|#default=no}} }}<noinclude>
{{documentation}}</noinclude>
3c6wpmq4z9m2cjeqs807xnb8dxmri70
ಟೆಂಪ್ಲೇಟು:Taxonomy/Osteichthyes
10
90960
1382728
800930
2025-08-11T05:23:07Z
en>Pppery
0
Fix parent
1382728
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=cladus
|link=Osteichthyes
|parent=Eugnathostomata
|refs=<!-- if using ECoF classes (as recent project decision), this needs a compatible source for superclass (deepfin uses Megaclass, FotW5 uses class); clade is neutral -->
}}
itmmauaef17y1wrd635ppql8dsf98e7
1382729
1382728
2026-08-15T08:59:09Z
A826
72368
೧ revisions imported from [[:en:Template:Taxonomy/Osteichthyes]]
1382728
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=cladus
|link=Osteichthyes
|parent=Eugnathostomata
|refs=<!-- if using ECoF classes (as recent project decision), this needs a compatible source for superclass (deepfin uses Megaclass, FotW5 uses class); clade is neutral -->
}}
itmmauaef17y1wrd635ppql8dsf98e7
ಮಾಡ್ಯೂಲ್:Autotaxobox
828
90967
1382722
1329446
2026-03-17T05:06:48Z
en>Jonesey95
0
Fix [[Special:LintErrors|Linter]] errors related to text color in dark mode; this generally works but may cause problems, in which case revert or try specifying a different CSS value.
1382722
Scribunto
text/plain
--[[*************************************************************************
This module provides support to the automated taxobox system – the templates
Automatic taxobox, Speciesbox, Subspeciesbox, Infraspeciesbox, etc.
In particular it provides a way of traversing the taxonomic hierarchy encoded
in taxonomy templates (templates with names of the form
"Template:Taxonomy/TAXON_NAME") without causing template expansion depth
errors.
*****************************************************************************]]
require('strict')
local TaxonRanks = require('Module:Taxobox ranks') -- use functions from Module:Taxobox ranks to handle ranks
local TaxonItalics = require('Module:TaxonItalics') -- use a function from Module:TaxonItalics to italicize a taxon name
local TableRow = '|- class="taxonrow" \n'
local TableEnd = '|}\n'
local p = {} -- functions made public
local l = {} -- internal functions, kept separate
local colour = '' -- colour for taxobox and taxonomy listings
--[[=========================================================================
Limit the maximum depth of a taxonomic hierarchy that can be traversed;
avoids excessive processing time and protects against incorrectly set up
hierarchies, e.g. loops.
The value can be obtained externally via
{{#invoke:Autotaxobox|getMaxSearchLevels}}
=============================================================================]]
local MaxSearchLevels = 100
function p.getMaxSearchLevels()
return MaxSearchLevels
end
--[[========================== taxoboxColour ================================
Determines the correct colour for a taxobox, by searching up the taxonomic
hierarchy from the supplied taxon for the first taxon (other than
'incertae sedis') that sets a taxobox colour. It is assumed that a valid
taxobox colour is defined using CSS rgb() syntax.
If no taxon that sets a taxobox colour is found, then 'transparent' is
returned unless the taxonomic hierarchy is too deep, when the error colour is
returned.
Usage: {{#invoke:Autotaxobox|taxoboxColour|TAXON}}
=============================================================================]]
function p.taxoboxColour(frame)
return p.getTaxoboxColour(frame, frame.args[1] or '')
end
function p.getTaxoboxColour(frame, currTaxon)
-- note that colour is global to this function; default is empty string
local i = 1 -- count levels processed
local searching = currTaxon ~= '' -- still searching for a colour?
local foundICTaxon = false -- record whether 'incertae sedis' found
while searching and i <= MaxSearchLevels do
local plainCurrTaxon, dummy = l.stripExtra(currTaxon) -- remove trailing text after /
if string.lower(plainCurrTaxon) == 'incertae sedis' then
foundICTaxon = true
else
local possibleColour = frame:expandTemplate{ title = 'Taxobox colour', args = { plainCurrTaxon } }
if string.sub(possibleColour,1,3) == 'rgb' then
colour = possibleColour
searching = false
end
end
if searching then
local ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
i = i + 1
else
searching = false -- run off the top of the hierarchy or tried to use non-existent taxonomy template
end
end
end
if colour == '' then
if foundICTaxon then
colour = frame:expandTemplate{ title = 'Taxobox colour', args = { 'incertae sedis' } }
elseif searching then
-- hierarchy exceeds MaxSearchLevels levels
colour = frame:expandTemplate{ title = 'Taxobox/Error colour', args = { } }
else
colour = 'transparent'
end
end
return colour
end
--[[= = = = = = = = = = = = = topLevelTaxon = = = = = = = = = = = = = = = =
Defines the correct top level taxa, one of which should terminate every
taxonomic hierarchy encoded in taxonomy templates.
= = = = = = = = = = = = = = = = = = = = = = = = = = = = = = = = = = = = = = =]]
function l.topLevelTaxon(taxon)
return taxon == 'Life' or taxon == 'Veterovata' or taxon == 'Ichnos'
end
--[[=========================== taxoboxList =================================
Returns the rows of taxa in an automated taxobox, based on the taxonomic
hierarchy for the supplied taxon.
Usage:
{{#invoke:Autotaxobox|taxoboxList|TAXON
|display_taxa = the number of taxa *above* TAXON to force to be displayed
|authority = taxonomic authority for TAXON
|parent_authority = taxonomic authority for TAXON's parent
|gparent_authority = taxonomic authority for TAXON's grandparent
|ggparent_authority = taxonomic authority for TAXON's greatgrandparent
|gggparent_authority = taxonomic authority for TAXON's greatgreatgrandparent
|ggggparent_authority = taxonomic authority for TAXON's greatgreatgreatgrandparent
|bold_first = 'bold' to bold TAXON in its row
|virus = 'yes' to apply virus taxa italicization standards
}}
=============================================================================]]
function p.taxoboxList(frame)
local currTaxon = frame.args[1] or ''
if currTaxon == '' then return '' end
local displayN = (tonumber(frame.args['display_taxa']) or 1) + 1
local authTable = {}
authTable[1] = frame.args['authority'] or ''
authTable[2] = frame.args['parent_authority'] or ''
authTable[3] = frame.args['gparent_authority'] or ''
authTable[4] = frame.args['ggparent_authority'] or ''
authTable[5] = frame.args['gggparent_authority'] or ''
authTable[6] = frame.args['ggggparent_authority'] or ''
local authTableMax = 6
local boldFirst = frame.args['bold_first'] or 'link' -- values 'link' or 'bold'
local virus = frame.args['virus'] or 'no' -- values 'yes' or 'no'
local offset = tonumber(frame.args['offset'] or 0)
-- adjust the authority table if 'authority' refers to a rank lower than the target taxon
if offset ~= 0 then
for i = 1, authTableMax do
local j = i + offset
if j <= authTableMax then
authTable[i] = authTable[j]
else
authTable[i] = ''
end
end
end
local taxonTable, taxonRankTable = l.makeTable(frame, currTaxon)
local res = ''
local topTaxonN = taxonTable.n
-- display all taxa above possible greatgreatgrandparent, without authority
for i = topTaxonN, authTableMax+1, -1 do
res = res .. l.showTaxon(frame, taxonTable[i], taxonRankTable[i], topTaxonN==i, '', displayN >= i, '', virus)
end
-- display all taxa above possible parent, with authority if given
for i = math.min(topTaxonN, authTableMax), 2, -1 do
res = res .. l.showTaxon(frame, taxonTable[i], taxonRankTable[i], topTaxonN==i, authTable[i], displayN >= i, '', virus)
end
-- display target taxon, always displayed and emboldened
res = res .. l.showTaxon(frame, taxonTable[1], taxonRankTable[1], topTaxonN==1, authTable[1], true, boldFirst, virus)
return res
end
--[[= = = = = = = = = = = = = = = = = = = = = = = = = = = = = = = = = = = = =
Show one taxon row in a taxobox.
= = = = = = = = = = = = = = = = = = = = = = = = = = = = = = = = = = = = = = =]]
function l.showTaxon(frame, taxon, rank, isTopTaxon, auth, force, boldFirst, virus)
-- it's an error if this is the top taxon and it's not a top level taxon (e.g. "Life")
if isTopTaxon then
if l.topLevelTaxon(taxon) then
return '' -- don't display a top level taxon
elseif (mw.title.new('Taxonomy/'..taxon, 'Template') or {}).exists then
-- taxonomy template for this taxon has no parent specified
return frame:expandTemplate{ title = 'Create taxonomy', args = {taxon, msg='Taxonomy template does not specify a parent'} } .. '\n' .. TableRow
else
-- no taxonomy template for this taxon
return frame:expandTemplate{ title = 'Create taxonomy', args = {taxon, msg='Missing taxonomy template'} } .. '\n' .. TableRow
end
else
-- if showing is not already forced, force if it's a principal rank or an authority is specified
force = force or frame:expandTemplate{ title = 'Principal rank', args = {rank} } == 'yes' or
auth ~= ''
if not force then
-- if showing is still not already forced, force if the taxonomy template has 'always_display' set
local ok, alwaysDisplay = p.getTaxonInfoItem(frame, taxon, 'always_display')
force = alwaysDisplay == 'yes' or alwaysDisplay == 'true'
end
if force then
local res = l.tableCell(TaxonRanks.doAngliciseRank(rank, 'no') .. ':')
local bold = 'no'
if boldFirst == 'bold' then bold = 'yes' end
if auth ~= '' then
auth = '<br><small>' .. auth .. '</small>'
end
local res = res .. l.tableCell(l.getTaxonLink(frame, taxon, rank, bold, '', '', virus) .. auth) -- italic, abbreviated
return res .. TableRow
else
return ''
end
end
end
--[[========================== taxonomyList =================================
Returns the cells of the taxonomy table displayed on the right hand side of
"Template:Taxonomy...." pages.
Usage: {{#invoke:Autotaxobox|taxonomyList|TAXON}}
=============================================================================]]
function p.taxonomyList(frame)
local currTaxon = frame.args[1] or ''
if currTaxon == '' then
return '{|class="infobox biota"\n' .. TableRow .. l.tableCell('') .. l.tableCell('ERROR: no taxon supplied') .. TableEnd
end
local taxonTable, taxonRankTable = l.makeTable(frame, currTaxon)
local lastRankVal = 1000000
local orderOk = true
-- check whether the taxonomy is for viruses; use already determined taxon colour if possible
local virus = 'no'
local taxoColour = colour
if taxoColour == '' then
if taxonTable[taxonTable.n] == 'Ichnos' or taxonTable[taxonTable.n] == 'Veterovata' then
taxoColour = frame:expandTemplate{ title = 'Taxobox colour', args = { taxonTable[taxonTable.n] } }
else
taxoColour = frame:expandTemplate{ title = 'Taxobox colour', args = { taxonTable[taxonTable.n - 1] } }
end
end
if taxoColour == frame:expandTemplate{ title = 'Taxobox colour', args = { 'virus' } } then
virus = 'yes'
end
-- add information message
local res = '<p style="float:right">Bold ranks show taxa that will be shown in taxoboxes<br>because rank is principal or <code>always_display=yes</code>.</p>\n'
-- start table
res = res .. '{| class="infobox biota" style="text-align: left; font-size:100%"\n' .. TableRow .. '! colspan=4 style="text-align: center; color:var(--color-base,#202122); background-color: '
.. taxoColour .. '"|Ancestral taxa\n'
-- deal first with the top level taxon; if there are no errors, it should be Life/Veterovata/Ichnos, which are
-- not displayed
local taxon = taxonTable[taxonTable.n]
if not l.topLevelTaxon(taxon) then
local msg = 'Taxonomy template missing'
if mw.title.new('Taxonomy/'..taxon, 'Template').exists then
msg = 'Parent taxon needed'
end
res = res .. TableRow .. l.tableCell('colspan=2', frame:expandTemplate{title = 'Create taxonomy', args = {taxon, msg = msg}})
end
-- now output the rest of the table
local currRankVal
for i = taxonTable.n-1, 1, -1 do
-- check ranks are in right order in the hierarchy
taxon = taxonTable[i]
local rank = taxonRankTable[i]
currRankVal = TaxonRanks.lookupRankVal(rank)
if currRankVal then
orderOk = currRankVal < lastRankVal
if orderOk then lastRankVal = currRankVal end
else
orderOk = true
end
-- see if the row will be displayed in a taxobox; bold the rank if so
local boldRank = false
local ok, alwaysDisplay = p.getTaxonInfoItem(frame, taxon, 'always_display')
if ok and (alwaysDisplay == 'yes' or alwaysDisplay == 'true') then
boldRank = true
else
boldRank = frame:expandTemplate{ title = 'Principal rank', args = {rank} } == 'yes'
end
-- now return a row of the taxonomy table with anomalous ranks marked
local errorStr = ''
if not orderOk then errorStr = 'yes' end
local link = l.getTaxonLink(frame, taxon, rank, '', '', '', virus) -- bold, italic, abbreviated
res = res .. l.taxonomyListRow(frame, taxon, rank, link, boldRank, errorStr)
end
-- close table
res = res .. TableEnd
-- error-tracking for taxonomy templates
-- if the last row has an anomalous rank, put the page in an error-tracking category
local errCat1 = ''
if not orderOk then
errCat1 = '[[Category:Taxonomy templates showing anomalous ranks]]\n'
end
-- if the last row has a taxon name in the page name that does not match the link text,
-- put the taxonomy template in a tracking category
local dummy, linkText = p.getTaxonInfoItem(frame, taxon, 'link_text')
local match = l.matchTaxonLink(taxon, linkText, currRankVal and currRankVal < TaxonRanks.lookupRankVal('genus'))
local errCat2 = ''
if not match then
errCat2 = '[[Category:Taxonomy templates with name and link text not matching|' .. taxon .. ']]\n'
end
if errCat1..errCat2 ~= '' then
res = res .. frame:expandTemplate{ title = 'Template other', args = { errCat1..errCat2} }
end
return res
end
--[[ = = = = = = = = = = = = = = taxonomyListRow = = = = = = = = = = = = = =
Returns a single row of the taxonomy table displayed on the right hand side
of "Template:Taxonomy...." pages.
= = = = = = = = = = = = = = = = = = = = = = = = = = = = = = = = = = = = = = =]]
function l.taxonomyListRow(frame, taxon, rank, link, boldRank, error)
local res = ''
if taxon == '' or rank == '' then return res end
local baseTaxon, qualifier = l.stripExtra(taxon)
-- if appropriate, make it clear that some taxa have been skipped via a ... row
if qualifier == '/skip' then
res = res .. TableRow .. l.tableCell('.....') .. l.tableCell('.....')
end
-- now generate a row of the table
res = res .. TableRow
local cellContent = ''
local anglicizedRank = TaxonRanks.doAngliciseRank(rank, 'no')
if boldRank then
cellContent = cellContent .. '<b>' .. anglicizedRank .. '</b>:'
else
cellContent = cellContent .. anglicizedRank .. ':'
end
if error == 'yes' then
cellContent = '<span style="background-color:#FDD">' .. cellContent .. '</span>'
end
res = res .. l.tableCell(cellContent)
.. l.tableCell('<span style="white-space:nowrap;">' .. link .. '</span>')
.. l.tableCell('<span style="font-size:smaller;white-space:nowrap;">' .. qualifier .. '</span>')
.. l.tableCell('<span style="white-space:nowrap;">' .. frame:expandTemplate{ title = 'Edit a taxon', args = { taxon } } .. '</span>')
return res
end
--[[========================= callTaxonomyKey ===============================
Prepares for, and then calls, Template:Taxonomy key to display a taxonomy
template page. It does this by building up the information the template
requires, following one 'same as' link, if required.
Usage:
{{#invoke:Autotaxobox|callTaxonomyKey
|parent=
|rank=
|extinct=
|always_display=
|link_target=value of 'link' parameter in taxonomy template
|link_text=value of parameter 2 in taxonomy template
|same_as=
}}
=============================================================================]]
local PARENT = 1
local RANK = 2
local LINK_TARGET = 3
local LINK_TEXT = 4
local ALWAYS_DISPLAY = 5
local EXTINCT = 6
local SAME_AS = 7
local REFS = 8
function p.callTaxonomyKey(frame)
local taxon = frame.args['taxon'] or ''
local parent = frame.args['parent'] or ''
local rank = frame.args['rank'] or ''
local extinct = string.lower(frame.args['extinct']) or ''
local alwaysDisplay = string.lower(frame.args['always_display']) or ''
local linkTarget = frame.args['link_target'] or ''
local linkText = frame.args['link_text'] or '' -- this is the "raw" link text, and can be ''
local refs = frame.args['refs'] or ''
local sameAsTaxon = frame.args['same_as'] or ''
if sameAsTaxon ~= '' then
-- try using the 'same as' taxon; it's an error if it doesn't exist
local ok, sameAsInfoStr = pcall(frame.expandTemplate, frame, { title = 'Template:Taxonomy/' .. sameAsTaxon, args = {['machine code'] = 'all' } })
if ok then
local sameAsInfo = mw.text.split(sameAsInfoStr, '$', true)
--'same as' taxon's taxonomy template must not have a 'same as' link
if sameAsInfo[SAME_AS] == '' then
if parent == '' then parent = sameAsInfo[PARENT] end
if rank == '' then rank = sameAsInfo[RANK] end
if extinct == '' then extinct = string.lower(sameAsInfo[EXTINCT]) end
if alwaysDisplay == '' then alwaysDisplay = string.lower(sameAsInfo[ALWAYS_DISPLAY]) end
if linkTarget == '' then linkTarget = sameAsInfo[LINK_TARGET] end
if linkText == '' then linkText = sameAsInfo[LINK_TEXT] end
if refs == '' and parent == sameAsInfo[PARENT] then refs = sameAsInfo[REFS] end
else
return '<span style="color:red; font-size:1.1em">Error: attempt to follow two "same as" links</span>: <code>same_as = ' .. sameAsTaxon .. '</code>, but [[Template:Taxonomy/' .. sameAsTaxon .. ']] also has a<code>same_as</code> parameter.'
end
else
return frame:expandTemplate{ title = 'Template:Taxonomy key/missing template', args = {taxon=sameAsTaxon, msg='given as the value of <code>same as</code>'} }
end
end
local link = linkTarget
if linkText ~= '' and linkText ~= linkTarget then link = link .. "|" .. linkText end
-- check consistency of extinct status; if this taxon is not extinct, parent must not be either
local extinctError = 'no'
if parent ~= '' and (extinct == '' or extinct == 'no' or extinct == 'false') then
local ok, parentExtinct = p.getTaxonInfoItem(frame, parent, 'extinct')
if ok and (parentExtinct == 'yes' or parentExtinct == 'true') then extinctError = 'yes' end
end
return frame:expandTemplate{ title = 'Taxonomy key',
args = {taxon=taxon, parent=parent, rank=rank, extinct=extinct, always_display=alwaysDisplay, link_target=linkTarget, link=link, refs=refs, same_as=sameAsTaxon, extinct_error = extinctError} }
end
--[[============================= showRefs ==================================
Shows the refs field in a taxonomy template, handing incertae sedis taxa and
using '–' for absent refs.
Usage: {{#invoke:Autotaxobox|showRefs|TAXON|REFS}}
=============================================================================]]
function p.showRefs(frame)
local taxonName = frame.args[1] or ''
local refs = frame.args[2] or ''
return l.doShowRefs(taxonName, refs)
end
--[[= = = = = = = = = = = = = = doShowRefs = = = = = = = = = = = = = = = = =
Show the refs field in a taxonomy template.
= = = = = = = = = = = = = = = = = = = = = = = = = = = = = = = = = = = = = = =]]
function l.doShowRefs(taxonName, refs)
if mw.text.split(taxonName, '/', true)[1] == 'Incertae sedis' then
refs = 'not applicable (<i>incertae sedis</i>)'
elseif refs == '' then
refs = '–'
end
return refs
end
--[[============================ taxonInfo ==================================
Extracts and returns information from Template:Taxonomy/TAXON, following
one 'same as' link if required.
Usage: {{#invoke:Autotaxobox|taxonInfo|TAXON|ITEM}}
ITEM is one of: 'parent', 'rank', 'link target', 'link text', 'extinct',
'always display', 'refs', 'same as' or 'all'.
If ITEM is not specified, the default is 'all' – all values in a single string
separated by '$'.
=============================================================================]]
function p.taxonInfo(frame)
local taxon = frame.args[1] or ''
local item = frame.args[2] or ''
if item == '' then item = 'all' end
local ok, info = p.getTaxonInfoItem(frame, taxon, item)
return info
end
--[[= = = = = = = = = = = getTaxonInfoItem = = = = = = = = = = = = = = = = =
Utility function to extract an item of information from a
taxonomy template, following one 'same as' link if required.
= = = = = = = = = = = = = = = = = = = = = = = = = = = = = = = = = = = = = = =]]
function p.getTaxonInfoItem(frame, taxon, item)
local ok, info
-- item == 'dagger' is a special case
if item == 'dagger' then
ok, info = p.getTaxonInfoItem(frame, taxon, 'extinct')
if ok then
if info == 'yes' or info == 'true' then
info = '†'
else
info = ''
end
end
-- item ~= 'dagger'
else
ok, info = pcall(frame.expandTemplate, frame, { title = 'Taxonomy/' .. taxon, args = {['machine code'] = item } })
if ok then
if info == '' then
-- try 'same as'
local sameAsTaxon = frame:expandTemplate{ title = 'Taxonomy/' .. taxon, args = {['machine code'] = 'same as' } }
if sameAsTaxon ~= '' then
ok, info = pcall(frame.expandTemplate, frame, { title = 'Taxonomy/' .. sameAsTaxon, args = {['machine code'] = item } })
end
end
end
end
if ok then
-- if item is 'link_text', trim info and check whether '(?)' needs to be added
if item == 'link_text' then
-- there is a newline at the end of linkText when taxonomy template has "|link = LINK_TARGET|LINK_TEXT"
info = mw.text.trim(info)
if string.sub(taxon, -2) == '/?' and not string.find(info, '?', 1, true) then
info = info .. '<span style="font-style:normal;font-weight:normal;"> (?)</span>'
end
end
else
info = '[[Template:Taxonomy/' .. taxon .. ']]' --error indicator in code before conversion to Lua
end
return ok, info
end
--[[============================ taxonLink ==================================
Returns a wikilink to a taxon, if required including '†' before it and
' (?)' after it, and optionally italicized or bolded without a wikilink.
Usage:
{{#invoke:Autotaxobox|taxonLink
|taxon= : having '/?' at the end triggers the output of ' (?)'
|extinct= : 'yes' or 'true' trigger the output of '†'
|bold= : 'yes' makes the core output bold and not wikilinked
|italic= : 'yes' makes the core output italic
|link_target= : target for the wikilink
|link_text= : text of the wikilink (may be same as link_target), without †, italics, etc.
}}
=============================================================================]]
function p.taxonLink(frame)
local taxon = frame.args['taxon'] or ''
local extinct = string.lower(frame.args['extinct'] or '')
local bold = frame.args['bold'] or ''
local italic = frame.args['italic'] or ''
local abbreviated = frame.args['abbreviated'] or ''
local linkTarget = frame.args['link_target'] or ''
local linkText = frame.args['link_text'] or frame.args['plain_link_text'] or '' --temporarily allow alternative args
return l.makeLink(taxon, extinct, bold, italic, abbreviated, linkTarget, linkText)
end
--[[= = = = = = = = = = = = = = getTaxonLink = = = = = = = = = = = = = = = =
Internal function to drive l.makeLink().
= = = = = = = = = = = = = = = = = = = = = = = = = = = = = = = = = = = = = = =]]
function l.getTaxonLink(frame, taxon, rank, bold, italic, abbreviated, virus)
local ok, extinct = p.getTaxonInfoItem(frame, taxon, 'extinct')
if italic == '' then
italic = frame:expandTemplate{ title = 'Is italic taxon', args = { rank, virus = virus } }
end
local ok, linkTarget = p.getTaxonInfoItem(frame, taxon, 'link_target')
local ok, linkText = p.getTaxonInfoItem(frame, taxon, 'link_text')
return l.makeLink(taxon, extinct, bold, italic, abbreviated, linkTarget, linkText)
end
--[[= = = = = = = = = = = = = = makeLink = = = = = = = = = = = = = = = = = =
Actually make the link.
= = = = = = = = = = = = = = = = = = = = = = = = = = = = = = = = = = = = = = =]]
function l.makeLink(taxon, extinct, bold, italic, abbreviated, linkTarget, linkText)
local dummy
-- if link text is missing, try to find a replacement
if linkText == '' then
if string.find(taxon, 'Incertae sedis', 1, true) then
linkText = "''incertae sedis''"
linkTarget = 'Incertae sedis'
else
linkText, dummy = l.stripExtra(taxon)
end
end
if linkTarget == '' then linkTarget = linkText end
if italic == 'yes' then linkText = TaxonItalics.italicizeTaxonName(linkText, false, abbreviated=='yes') end
local link = ''
if bold == 'yes' then link = '<b>' .. linkText .. '</b>'
else
if linkTarget == linkText then link = linkText
else link = linkTarget .. '|' .. linkText
end
link = '[[' .. link .. ']]'
end
if (extinct == 'yes' or extinct == 'true') and not string.find(link, '†', 1, true) then
link = '<span style="font-style:normal;font-weight:normal;">†</span>' .. link
end
if string.sub(taxon, -2) == '/?' and not string.find(link, '?', 1, true) then
link = link .. '<span style="font-style:normal;font-weight:normal;"> (?)</span>'
end
return link
end
--[[============================== find =====================================
Returns the taxon above the specified taxon with a given rank.
Usage: {{#invoke:Autotaxobox|find|TAXON|RANK}}
=============================================================================]]
function p.find(frame)
local currTaxon = frame.args[1] or ''
if currTaxon == '' then return '<span class="error">no taxon supplied</span>' end
local rank = frame.args[2] or ''
if rank == '' then return '<span class="error">no rank supplied</span>' end
local inHierarchy = true -- still in the taxonomic hierarchy or off the top?
local searching = true -- still searching
while inHierarchy and searching do
local ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
local ok, currRank = p.getTaxonInfoItem(frame, currTaxon, 'rank')
if currRank == rank then
searching = false
end
else
inHierarchy = false
end
end
if inHierarchy and not searching then return currTaxon
else return '<span class="error">rank not found</span>'
end
end
--[[=============================== nth =====================================
External utility function primarily intended for use in checking and debugging.
Returns the nth level above a taxon in a taxonomic hierarchy, where the taxon
itself is counted as the first level.
Usage: {{#invoke:Autotaxobox|nth|TAXON|n=N}}
=============================================================================]]
function p.nth(frame)
local currTaxon = frame.args[1] or ''
if currTaxon == '' then return 'ERROR: no taxon supplied' end
local n = tonumber(frame.args['n'] or 1)
if n > MaxSearchLevels then
return 'Exceeded maximum number of levels allowed (' .. MaxSearchLevels .. ')'
end
local i = 1
local inHierarchy = true -- still in the taxonomic hierarchy or off the top?
while i < n and inHierarchy do
local ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
i = i + 1
else
inHierarchy = false
end
end
if inHierarchy then return currTaxon
else return 'Level ' .. n .. ' is past the top of the taxonomic hierarchy'
end
end
--[[============================ hasRankVal =================================
External utility function to determine whether the rank has an arbitrary
value attached in order to allow rank order consistency checking.
Usage: {{#invoke:Autotaxobox|hasRankVal|RANK}}
=============================================================================]]
function p.hasRankVal(frame)
local rank = frame.args[1] or ''
if rank == '' then return '<span class="error">no rank supplied</span>' end
local rankVal = TaxonRanks.lookupRankVal(rank)
if not rankVal then rankVal = 'no' else rankVal = 'yes' end
return rankVal
end
--[[=========================== hasRankVal1 =================================
External utility function to determine whether the rank has an arbitrary
value attached in order to allow rank order consistency checking.
Usage: {{#invoke:Autotaxobox|hasRankVal|RANK}}
=============================================================================]]
function p.hasRankVal1(rank)
if rank == '' then return 'no' end
local rankVal = TaxonRanks.lookupRankVal(rank)
if not rankVal then rankVal = 'no' else rankVal = 'yes' end
return rankVal
end
--[[============================= nLevels ===================================
External utility function primarily intended for use in checking and debugging.
Returns number of levels in a taxonomic hierarchy, starting from
the supplied taxon as level 1.
Usage: {{#invoke:Autotaxobox|nLevels|TAXON}}
=============================================================================]]
function p.nLevels(frame)
local currTaxon = frame.args[1] or ''
if currTaxon == '' then return 'ERROR: no taxon supplied' end
local i = 1
local inHierarchy = true -- still in the taxonomic hierarchy or off the top?
while inHierarchy and i < MaxSearchLevels do
local ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
i = i + 1
else
inHierarchy = false
end
end
if inHierarchy then return MaxSearchLevels .. '+'
else return i
end
end
--[[============================= listAll ===================================
External utility function primarily intended for use in checking and debugging.
Returns a comma separated list of a taxonomic hierarchy, starting from
the supplied taxon.
Usage: {{#invoke:Autotaxobox|listAll|TAXON}}
=============================================================================]]
function p.listAll(frame)
local currTaxon = frame.args[1] or ''
if currTaxon == '' then return 'ERROR: no taxon supplied' end
return l.doListAll(l.makeTable(frame, currTaxon))
end
function l.doListAll(taxonTable, taxonRankTable)
local lst = taxonTable[1] .. '-' .. tostring(taxonRankTable[1])
for i = 2, taxonTable.n, 1 do
lst = lst .. ', ' .. taxonTable[i] .. '-' .. taxonRankTable[i]
end
return lst
end
--[[=========================== removeQualifier ================================
External utility function to remove a qualifier (any part after a "/") from a
taxon name.
Usage: {{#invoke:Autotaxobox|removeQualifier|TAXON}}
=============================================================================]]
function p.removeQualifier(frame)
local baseName, qualifier = l.stripExtra(frame.args[1])
return baseName
end
--[[=========================================================================
Internal functions
=============================================================================]]
--[[= = = = = = = = = = = = stripExtra = = = = = = = = = = = = = = = = = = =
Internal utility function to strip off any extra parts of a taxon name, i.e.
anything after a '/'. Thus 'Felidae/?' would be split into 'Felidae' and '?'.
= = = = = = = = = = = = = = = = = = = = = = = = = = = = = = = = = = = = = = =]]
function l.stripExtra(taxonName)
local i = mw.ustring.find(taxonName, '/', 1, true)
if i then
return mw.ustring.sub(taxonName, 1, i-1), mw.ustring.sub(taxonName, i, -1)
else
return taxonName, ''
end
end
--[[= = = = = = = = = = = = splitTaxonName = = = = = = = = = = = = = = = = =
Internal utility function to split a taxon name into its parts and return
them. Possible formats include:
* taxon
* taxon (disambig)
* taxon (Subgenus)
* taxon/qualifier
* combinations, e.g. taxon (disambig)/qualifier
= = = = = = = = = = = = = = = = = = = = = = = = = = = = = = = = = = = = = = =]]
function l.splitTaxonName(taxon)
-- get any qualifier present
local qualifier = ''
local i = mw.ustring.find(taxon, '/', 1, true)
if i then
qualifier = mw.ustring.sub(taxon, i+1, -1)
taxon = mw.ustring.sub(taxon, 1, i-1)
end
-- get any disambiguator or subgenus
local disambig = ''
local subgenus = ''
i = mw.ustring.find(taxon, ' (', 1, true)
if i then
local parenTerm = mw.ustring.sub(taxon, i+2, -2)
taxon = mw.ustring.sub(taxon, 1, i-1)
local char1 = mw.ustring.sub(parenTerm, 1, 1)
if char1 == mw.ustring.lower(char1) then
disambig = parenTerm
else
subgenus = parenTerm
end
end
return taxon, disambig, subgenus, qualifier
end
--[[= = = = = = = = = = = = matchTaxonLink = = = = = = = = = = = = = = = = =
Function to determine whether the taxon name derived from the name of the
taxonomy template (passed in the parameter taxon) matches the link text
(passed in the parameter linkText).
The taxon name may have any of the formats:
* baseTaxon/qualifier
* baseTaxon (disambig)
* baseTaxon (Subgenus) [distinguished by the capital letter]
* a qualifier may be present after the previous two formats.
Examples of matches (baseTaxon ~ linkText):
* Pinus ~ Pinus
* Pinus sect. Trifoliae ~ Pinus sect. Trifoliae
* Pinus sect. Trifoliae ~ ''Pinus'' sect. ''Trifoliae'' [italic markers ignored]
* Pinus sect. Trifoliae ~ P. sect. Trifoliae [abbreviated genus name matches]
* Bombus (Pyrobombus) ~ Bombus (Pyrobombus)
* Bombus (Pyrobombus) ~ B. (Pyrobombus)
* Bombus (Pyrobombus) ~ Pyrobombus [link text may just be the subgenus]
* Heteractinida ~ "Heteractinida" [double-quotes are ignored in link text]
* "Heteractinida" ~ Heteractinida [double-quotes are ignored in base taxon name]
* Incertae sedis ~ anything [link text is ignored for matching in this case]
* Cetotheriidae with qualifier=? ~ Cetotheriidae (?)
= = = = = = = = = = = = = = = = = = = = = = = = = = = = = = = = = = = = = = =]]
function l.matchTaxonLink(taxon, linkText, rankBelowGenus)
local dummy
linkText, dummy = mw.ustring.gsub(linkText, "''", '') -- remove any italic wikitext in the link text
linkText, dummy = mw.ustring.gsub(linkText, '<.->', '') -- strip all tags used to format the link text
linkText, dummy = mw.ustring.gsub(linkText, '"', '') -- remove any occurrences of " in the link text
local baseTaxon, disambig, subgenus, qualifier = l.splitTaxonName(taxon) -- split up the taxon name
baseTaxon, dummy = mw.ustring.gsub(linkText, '"', '') -- remove any occurrences of " in the base taxon name
local match = linkText == baseTaxon or
linkText == subgenus or
linkText == baseTaxon .. ' (' .. subgenus .. ')' or
linkText == mw.ustring.sub(baseTaxon, 1, 1) .. '. (' .. subgenus .. ')' or
baseTaxon == 'Incertae sedis' or
rankBelowGenus and linkText == mw.ustring.gsub(baseTaxon, '([A-Z]).- (.*)', '%1. %2') or
mw.ustring.find(qualifier, '?', 1, true) and mw.ustring.find(linkText, baseTaxon, 1, true) == 1
return match
end
--[[= = = = = = = = = = = = = makeTable = = = = = = = = = = = = = = = = = = =
Internal utility function to return two tables (arrays) constructed from a
taxonomic hierarchy stored in "Template:Taxonomy/..." templates.
taxonTable.n holds the total number of taxa; taxonTable[1]..taxonTable[taxonTable.n]
the taxon names.
The last taxon in the table will either (a) have a taxonomy template but with
no parent given (e.g. 'Life') or (b) not have a taxonomy template.
taxonRankTable hold the corresponding ranks of the taxa.
= = = = = = = = = = = = = = = = = = = = = = = = = = = = = = = = = = = = = = =]]
function l.makeTable(frame, currTaxon)
local taxonTable = {}
local taxonRankTable = {}
local ok, rank, parent
local i = 1
local topReached = false -- reached the top of the taxonomic hierarchy?
repeat
taxonTable[i] = currTaxon
ok, rank = p.getTaxonInfoItem(frame, currTaxon, 'rank')
if ok then taxonRankTable[i] = string.lower(rank) else taxonRankTable[i] = '' end
ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
i = i + 1
else
topReached = true -- reached the top of the hierarchy or tried to use a non-existent taxonomy template
end
until topReached or i > MaxSearchLevels
taxonTable.n = math.min(i, MaxSearchLevels)
return taxonTable, taxonRankTable
end
--[[= = = = = = = = = = = = = = = = = = = = = = = = = = = = = = = = = = = = =
= = = = = = = = = = = = = = = = = = = = = = = = = = = = = = = = = = = = = = =]]
function l.tableCell(arg1, arg2)
local text, style
if arg2 then
style = arg1
text = arg2
else
style = ''
text = arg1
end
local res = '|'
if style ~= '' then
res = res .. style .. '|'
end
return res .. text .. '\n'
end
return p
0ls4threhlb9ombc1rra23mp3gtxcn5
1382723
1382722
2026-08-15T08:59:08Z
A826
72368
೧ revisions imported from [[:en:Module:Autotaxobox]]
1382722
Scribunto
text/plain
--[[*************************************************************************
This module provides support to the automated taxobox system – the templates
Automatic taxobox, Speciesbox, Subspeciesbox, Infraspeciesbox, etc.
In particular it provides a way of traversing the taxonomic hierarchy encoded
in taxonomy templates (templates with names of the form
"Template:Taxonomy/TAXON_NAME") without causing template expansion depth
errors.
*****************************************************************************]]
require('strict')
local TaxonRanks = require('Module:Taxobox ranks') -- use functions from Module:Taxobox ranks to handle ranks
local TaxonItalics = require('Module:TaxonItalics') -- use a function from Module:TaxonItalics to italicize a taxon name
local TableRow = '|- class="taxonrow" \n'
local TableEnd = '|}\n'
local p = {} -- functions made public
local l = {} -- internal functions, kept separate
local colour = '' -- colour for taxobox and taxonomy listings
--[[=========================================================================
Limit the maximum depth of a taxonomic hierarchy that can be traversed;
avoids excessive processing time and protects against incorrectly set up
hierarchies, e.g. loops.
The value can be obtained externally via
{{#invoke:Autotaxobox|getMaxSearchLevels}}
=============================================================================]]
local MaxSearchLevels = 100
function p.getMaxSearchLevels()
return MaxSearchLevels
end
--[[========================== taxoboxColour ================================
Determines the correct colour for a taxobox, by searching up the taxonomic
hierarchy from the supplied taxon for the first taxon (other than
'incertae sedis') that sets a taxobox colour. It is assumed that a valid
taxobox colour is defined using CSS rgb() syntax.
If no taxon that sets a taxobox colour is found, then 'transparent' is
returned unless the taxonomic hierarchy is too deep, when the error colour is
returned.
Usage: {{#invoke:Autotaxobox|taxoboxColour|TAXON}}
=============================================================================]]
function p.taxoboxColour(frame)
return p.getTaxoboxColour(frame, frame.args[1] or '')
end
function p.getTaxoboxColour(frame, currTaxon)
-- note that colour is global to this function; default is empty string
local i = 1 -- count levels processed
local searching = currTaxon ~= '' -- still searching for a colour?
local foundICTaxon = false -- record whether 'incertae sedis' found
while searching and i <= MaxSearchLevels do
local plainCurrTaxon, dummy = l.stripExtra(currTaxon) -- remove trailing text after /
if string.lower(plainCurrTaxon) == 'incertae sedis' then
foundICTaxon = true
else
local possibleColour = frame:expandTemplate{ title = 'Taxobox colour', args = { plainCurrTaxon } }
if string.sub(possibleColour,1,3) == 'rgb' then
colour = possibleColour
searching = false
end
end
if searching then
local ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
i = i + 1
else
searching = false -- run off the top of the hierarchy or tried to use non-existent taxonomy template
end
end
end
if colour == '' then
if foundICTaxon then
colour = frame:expandTemplate{ title = 'Taxobox colour', args = { 'incertae sedis' } }
elseif searching then
-- hierarchy exceeds MaxSearchLevels levels
colour = frame:expandTemplate{ title = 'Taxobox/Error colour', args = { } }
else
colour = 'transparent'
end
end
return colour
end
--[[= = = = = = = = = = = = = topLevelTaxon = = = = = = = = = = = = = = = =
Defines the correct top level taxa, one of which should terminate every
taxonomic hierarchy encoded in taxonomy templates.
= = = = = = = = = = = = = = = = = = = = = = = = = = = = = = = = = = = = = = =]]
function l.topLevelTaxon(taxon)
return taxon == 'Life' or taxon == 'Veterovata' or taxon == 'Ichnos'
end
--[[=========================== taxoboxList =================================
Returns the rows of taxa in an automated taxobox, based on the taxonomic
hierarchy for the supplied taxon.
Usage:
{{#invoke:Autotaxobox|taxoboxList|TAXON
|display_taxa = the number of taxa *above* TAXON to force to be displayed
|authority = taxonomic authority for TAXON
|parent_authority = taxonomic authority for TAXON's parent
|gparent_authority = taxonomic authority for TAXON's grandparent
|ggparent_authority = taxonomic authority for TAXON's greatgrandparent
|gggparent_authority = taxonomic authority for TAXON's greatgreatgrandparent
|ggggparent_authority = taxonomic authority for TAXON's greatgreatgreatgrandparent
|bold_first = 'bold' to bold TAXON in its row
|virus = 'yes' to apply virus taxa italicization standards
}}
=============================================================================]]
function p.taxoboxList(frame)
local currTaxon = frame.args[1] or ''
if currTaxon == '' then return '' end
local displayN = (tonumber(frame.args['display_taxa']) or 1) + 1
local authTable = {}
authTable[1] = frame.args['authority'] or ''
authTable[2] = frame.args['parent_authority'] or ''
authTable[3] = frame.args['gparent_authority'] or ''
authTable[4] = frame.args['ggparent_authority'] or ''
authTable[5] = frame.args['gggparent_authority'] or ''
authTable[6] = frame.args['ggggparent_authority'] or ''
local authTableMax = 6
local boldFirst = frame.args['bold_first'] or 'link' -- values 'link' or 'bold'
local virus = frame.args['virus'] or 'no' -- values 'yes' or 'no'
local offset = tonumber(frame.args['offset'] or 0)
-- adjust the authority table if 'authority' refers to a rank lower than the target taxon
if offset ~= 0 then
for i = 1, authTableMax do
local j = i + offset
if j <= authTableMax then
authTable[i] = authTable[j]
else
authTable[i] = ''
end
end
end
local taxonTable, taxonRankTable = l.makeTable(frame, currTaxon)
local res = ''
local topTaxonN = taxonTable.n
-- display all taxa above possible greatgreatgrandparent, without authority
for i = topTaxonN, authTableMax+1, -1 do
res = res .. l.showTaxon(frame, taxonTable[i], taxonRankTable[i], topTaxonN==i, '', displayN >= i, '', virus)
end
-- display all taxa above possible parent, with authority if given
for i = math.min(topTaxonN, authTableMax), 2, -1 do
res = res .. l.showTaxon(frame, taxonTable[i], taxonRankTable[i], topTaxonN==i, authTable[i], displayN >= i, '', virus)
end
-- display target taxon, always displayed and emboldened
res = res .. l.showTaxon(frame, taxonTable[1], taxonRankTable[1], topTaxonN==1, authTable[1], true, boldFirst, virus)
return res
end
--[[= = = = = = = = = = = = = = = = = = = = = = = = = = = = = = = = = = = = =
Show one taxon row in a taxobox.
= = = = = = = = = = = = = = = = = = = = = = = = = = = = = = = = = = = = = = =]]
function l.showTaxon(frame, taxon, rank, isTopTaxon, auth, force, boldFirst, virus)
-- it's an error if this is the top taxon and it's not a top level taxon (e.g. "Life")
if isTopTaxon then
if l.topLevelTaxon(taxon) then
return '' -- don't display a top level taxon
elseif (mw.title.new('Taxonomy/'..taxon, 'Template') or {}).exists then
-- taxonomy template for this taxon has no parent specified
return frame:expandTemplate{ title = 'Create taxonomy', args = {taxon, msg='Taxonomy template does not specify a parent'} } .. '\n' .. TableRow
else
-- no taxonomy template for this taxon
return frame:expandTemplate{ title = 'Create taxonomy', args = {taxon, msg='Missing taxonomy template'} } .. '\n' .. TableRow
end
else
-- if showing is not already forced, force if it's a principal rank or an authority is specified
force = force or frame:expandTemplate{ title = 'Principal rank', args = {rank} } == 'yes' or
auth ~= ''
if not force then
-- if showing is still not already forced, force if the taxonomy template has 'always_display' set
local ok, alwaysDisplay = p.getTaxonInfoItem(frame, taxon, 'always_display')
force = alwaysDisplay == 'yes' or alwaysDisplay == 'true'
end
if force then
local res = l.tableCell(TaxonRanks.doAngliciseRank(rank, 'no') .. ':')
local bold = 'no'
if boldFirst == 'bold' then bold = 'yes' end
if auth ~= '' then
auth = '<br><small>' .. auth .. '</small>'
end
local res = res .. l.tableCell(l.getTaxonLink(frame, taxon, rank, bold, '', '', virus) .. auth) -- italic, abbreviated
return res .. TableRow
else
return ''
end
end
end
--[[========================== taxonomyList =================================
Returns the cells of the taxonomy table displayed on the right hand side of
"Template:Taxonomy...." pages.
Usage: {{#invoke:Autotaxobox|taxonomyList|TAXON}}
=============================================================================]]
function p.taxonomyList(frame)
local currTaxon = frame.args[1] or ''
if currTaxon == '' then
return '{|class="infobox biota"\n' .. TableRow .. l.tableCell('') .. l.tableCell('ERROR: no taxon supplied') .. TableEnd
end
local taxonTable, taxonRankTable = l.makeTable(frame, currTaxon)
local lastRankVal = 1000000
local orderOk = true
-- check whether the taxonomy is for viruses; use already determined taxon colour if possible
local virus = 'no'
local taxoColour = colour
if taxoColour == '' then
if taxonTable[taxonTable.n] == 'Ichnos' or taxonTable[taxonTable.n] == 'Veterovata' then
taxoColour = frame:expandTemplate{ title = 'Taxobox colour', args = { taxonTable[taxonTable.n] } }
else
taxoColour = frame:expandTemplate{ title = 'Taxobox colour', args = { taxonTable[taxonTable.n - 1] } }
end
end
if taxoColour == frame:expandTemplate{ title = 'Taxobox colour', args = { 'virus' } } then
virus = 'yes'
end
-- add information message
local res = '<p style="float:right">Bold ranks show taxa that will be shown in taxoboxes<br>because rank is principal or <code>always_display=yes</code>.</p>\n'
-- start table
res = res .. '{| class="infobox biota" style="text-align: left; font-size:100%"\n' .. TableRow .. '! colspan=4 style="text-align: center; color:var(--color-base,#202122); background-color: '
.. taxoColour .. '"|Ancestral taxa\n'
-- deal first with the top level taxon; if there are no errors, it should be Life/Veterovata/Ichnos, which are
-- not displayed
local taxon = taxonTable[taxonTable.n]
if not l.topLevelTaxon(taxon) then
local msg = 'Taxonomy template missing'
if mw.title.new('Taxonomy/'..taxon, 'Template').exists then
msg = 'Parent taxon needed'
end
res = res .. TableRow .. l.tableCell('colspan=2', frame:expandTemplate{title = 'Create taxonomy', args = {taxon, msg = msg}})
end
-- now output the rest of the table
local currRankVal
for i = taxonTable.n-1, 1, -1 do
-- check ranks are in right order in the hierarchy
taxon = taxonTable[i]
local rank = taxonRankTable[i]
currRankVal = TaxonRanks.lookupRankVal(rank)
if currRankVal then
orderOk = currRankVal < lastRankVal
if orderOk then lastRankVal = currRankVal end
else
orderOk = true
end
-- see if the row will be displayed in a taxobox; bold the rank if so
local boldRank = false
local ok, alwaysDisplay = p.getTaxonInfoItem(frame, taxon, 'always_display')
if ok and (alwaysDisplay == 'yes' or alwaysDisplay == 'true') then
boldRank = true
else
boldRank = frame:expandTemplate{ title = 'Principal rank', args = {rank} } == 'yes'
end
-- now return a row of the taxonomy table with anomalous ranks marked
local errorStr = ''
if not orderOk then errorStr = 'yes' end
local link = l.getTaxonLink(frame, taxon, rank, '', '', '', virus) -- bold, italic, abbreviated
res = res .. l.taxonomyListRow(frame, taxon, rank, link, boldRank, errorStr)
end
-- close table
res = res .. TableEnd
-- error-tracking for taxonomy templates
-- if the last row has an anomalous rank, put the page in an error-tracking category
local errCat1 = ''
if not orderOk then
errCat1 = '[[Category:Taxonomy templates showing anomalous ranks]]\n'
end
-- if the last row has a taxon name in the page name that does not match the link text,
-- put the taxonomy template in a tracking category
local dummy, linkText = p.getTaxonInfoItem(frame, taxon, 'link_text')
local match = l.matchTaxonLink(taxon, linkText, currRankVal and currRankVal < TaxonRanks.lookupRankVal('genus'))
local errCat2 = ''
if not match then
errCat2 = '[[Category:Taxonomy templates with name and link text not matching|' .. taxon .. ']]\n'
end
if errCat1..errCat2 ~= '' then
res = res .. frame:expandTemplate{ title = 'Template other', args = { errCat1..errCat2} }
end
return res
end
--[[ = = = = = = = = = = = = = = taxonomyListRow = = = = = = = = = = = = = =
Returns a single row of the taxonomy table displayed on the right hand side
of "Template:Taxonomy...." pages.
= = = = = = = = = = = = = = = = = = = = = = = = = = = = = = = = = = = = = = =]]
function l.taxonomyListRow(frame, taxon, rank, link, boldRank, error)
local res = ''
if taxon == '' or rank == '' then return res end
local baseTaxon, qualifier = l.stripExtra(taxon)
-- if appropriate, make it clear that some taxa have been skipped via a ... row
if qualifier == '/skip' then
res = res .. TableRow .. l.tableCell('.....') .. l.tableCell('.....')
end
-- now generate a row of the table
res = res .. TableRow
local cellContent = ''
local anglicizedRank = TaxonRanks.doAngliciseRank(rank, 'no')
if boldRank then
cellContent = cellContent .. '<b>' .. anglicizedRank .. '</b>:'
else
cellContent = cellContent .. anglicizedRank .. ':'
end
if error == 'yes' then
cellContent = '<span style="background-color:#FDD">' .. cellContent .. '</span>'
end
res = res .. l.tableCell(cellContent)
.. l.tableCell('<span style="white-space:nowrap;">' .. link .. '</span>')
.. l.tableCell('<span style="font-size:smaller;white-space:nowrap;">' .. qualifier .. '</span>')
.. l.tableCell('<span style="white-space:nowrap;">' .. frame:expandTemplate{ title = 'Edit a taxon', args = { taxon } } .. '</span>')
return res
end
--[[========================= callTaxonomyKey ===============================
Prepares for, and then calls, Template:Taxonomy key to display a taxonomy
template page. It does this by building up the information the template
requires, following one 'same as' link, if required.
Usage:
{{#invoke:Autotaxobox|callTaxonomyKey
|parent=
|rank=
|extinct=
|always_display=
|link_target=value of 'link' parameter in taxonomy template
|link_text=value of parameter 2 in taxonomy template
|same_as=
}}
=============================================================================]]
local PARENT = 1
local RANK = 2
local LINK_TARGET = 3
local LINK_TEXT = 4
local ALWAYS_DISPLAY = 5
local EXTINCT = 6
local SAME_AS = 7
local REFS = 8
function p.callTaxonomyKey(frame)
local taxon = frame.args['taxon'] or ''
local parent = frame.args['parent'] or ''
local rank = frame.args['rank'] or ''
local extinct = string.lower(frame.args['extinct']) or ''
local alwaysDisplay = string.lower(frame.args['always_display']) or ''
local linkTarget = frame.args['link_target'] or ''
local linkText = frame.args['link_text'] or '' -- this is the "raw" link text, and can be ''
local refs = frame.args['refs'] or ''
local sameAsTaxon = frame.args['same_as'] or ''
if sameAsTaxon ~= '' then
-- try using the 'same as' taxon; it's an error if it doesn't exist
local ok, sameAsInfoStr = pcall(frame.expandTemplate, frame, { title = 'Template:Taxonomy/' .. sameAsTaxon, args = {['machine code'] = 'all' } })
if ok then
local sameAsInfo = mw.text.split(sameAsInfoStr, '$', true)
--'same as' taxon's taxonomy template must not have a 'same as' link
if sameAsInfo[SAME_AS] == '' then
if parent == '' then parent = sameAsInfo[PARENT] end
if rank == '' then rank = sameAsInfo[RANK] end
if extinct == '' then extinct = string.lower(sameAsInfo[EXTINCT]) end
if alwaysDisplay == '' then alwaysDisplay = string.lower(sameAsInfo[ALWAYS_DISPLAY]) end
if linkTarget == '' then linkTarget = sameAsInfo[LINK_TARGET] end
if linkText == '' then linkText = sameAsInfo[LINK_TEXT] end
if refs == '' and parent == sameAsInfo[PARENT] then refs = sameAsInfo[REFS] end
else
return '<span style="color:red; font-size:1.1em">Error: attempt to follow two "same as" links</span>: <code>same_as = ' .. sameAsTaxon .. '</code>, but [[Template:Taxonomy/' .. sameAsTaxon .. ']] also has a<code>same_as</code> parameter.'
end
else
return frame:expandTemplate{ title = 'Template:Taxonomy key/missing template', args = {taxon=sameAsTaxon, msg='given as the value of <code>same as</code>'} }
end
end
local link = linkTarget
if linkText ~= '' and linkText ~= linkTarget then link = link .. "|" .. linkText end
-- check consistency of extinct status; if this taxon is not extinct, parent must not be either
local extinctError = 'no'
if parent ~= '' and (extinct == '' or extinct == 'no' or extinct == 'false') then
local ok, parentExtinct = p.getTaxonInfoItem(frame, parent, 'extinct')
if ok and (parentExtinct == 'yes' or parentExtinct == 'true') then extinctError = 'yes' end
end
return frame:expandTemplate{ title = 'Taxonomy key',
args = {taxon=taxon, parent=parent, rank=rank, extinct=extinct, always_display=alwaysDisplay, link_target=linkTarget, link=link, refs=refs, same_as=sameAsTaxon, extinct_error = extinctError} }
end
--[[============================= showRefs ==================================
Shows the refs field in a taxonomy template, handing incertae sedis taxa and
using '–' for absent refs.
Usage: {{#invoke:Autotaxobox|showRefs|TAXON|REFS}}
=============================================================================]]
function p.showRefs(frame)
local taxonName = frame.args[1] or ''
local refs = frame.args[2] or ''
return l.doShowRefs(taxonName, refs)
end
--[[= = = = = = = = = = = = = = doShowRefs = = = = = = = = = = = = = = = = =
Show the refs field in a taxonomy template.
= = = = = = = = = = = = = = = = = = = = = = = = = = = = = = = = = = = = = = =]]
function l.doShowRefs(taxonName, refs)
if mw.text.split(taxonName, '/', true)[1] == 'Incertae sedis' then
refs = 'not applicable (<i>incertae sedis</i>)'
elseif refs == '' then
refs = '–'
end
return refs
end
--[[============================ taxonInfo ==================================
Extracts and returns information from Template:Taxonomy/TAXON, following
one 'same as' link if required.
Usage: {{#invoke:Autotaxobox|taxonInfo|TAXON|ITEM}}
ITEM is one of: 'parent', 'rank', 'link target', 'link text', 'extinct',
'always display', 'refs', 'same as' or 'all'.
If ITEM is not specified, the default is 'all' – all values in a single string
separated by '$'.
=============================================================================]]
function p.taxonInfo(frame)
local taxon = frame.args[1] or ''
local item = frame.args[2] or ''
if item == '' then item = 'all' end
local ok, info = p.getTaxonInfoItem(frame, taxon, item)
return info
end
--[[= = = = = = = = = = = getTaxonInfoItem = = = = = = = = = = = = = = = = =
Utility function to extract an item of information from a
taxonomy template, following one 'same as' link if required.
= = = = = = = = = = = = = = = = = = = = = = = = = = = = = = = = = = = = = = =]]
function p.getTaxonInfoItem(frame, taxon, item)
local ok, info
-- item == 'dagger' is a special case
if item == 'dagger' then
ok, info = p.getTaxonInfoItem(frame, taxon, 'extinct')
if ok then
if info == 'yes' or info == 'true' then
info = '†'
else
info = ''
end
end
-- item ~= 'dagger'
else
ok, info = pcall(frame.expandTemplate, frame, { title = 'Taxonomy/' .. taxon, args = {['machine code'] = item } })
if ok then
if info == '' then
-- try 'same as'
local sameAsTaxon = frame:expandTemplate{ title = 'Taxonomy/' .. taxon, args = {['machine code'] = 'same as' } }
if sameAsTaxon ~= '' then
ok, info = pcall(frame.expandTemplate, frame, { title = 'Taxonomy/' .. sameAsTaxon, args = {['machine code'] = item } })
end
end
end
end
if ok then
-- if item is 'link_text', trim info and check whether '(?)' needs to be added
if item == 'link_text' then
-- there is a newline at the end of linkText when taxonomy template has "|link = LINK_TARGET|LINK_TEXT"
info = mw.text.trim(info)
if string.sub(taxon, -2) == '/?' and not string.find(info, '?', 1, true) then
info = info .. '<span style="font-style:normal;font-weight:normal;"> (?)</span>'
end
end
else
info = '[[Template:Taxonomy/' .. taxon .. ']]' --error indicator in code before conversion to Lua
end
return ok, info
end
--[[============================ taxonLink ==================================
Returns a wikilink to a taxon, if required including '†' before it and
' (?)' after it, and optionally italicized or bolded without a wikilink.
Usage:
{{#invoke:Autotaxobox|taxonLink
|taxon= : having '/?' at the end triggers the output of ' (?)'
|extinct= : 'yes' or 'true' trigger the output of '†'
|bold= : 'yes' makes the core output bold and not wikilinked
|italic= : 'yes' makes the core output italic
|link_target= : target for the wikilink
|link_text= : text of the wikilink (may be same as link_target), without †, italics, etc.
}}
=============================================================================]]
function p.taxonLink(frame)
local taxon = frame.args['taxon'] or ''
local extinct = string.lower(frame.args['extinct'] or '')
local bold = frame.args['bold'] or ''
local italic = frame.args['italic'] or ''
local abbreviated = frame.args['abbreviated'] or ''
local linkTarget = frame.args['link_target'] or ''
local linkText = frame.args['link_text'] or frame.args['plain_link_text'] or '' --temporarily allow alternative args
return l.makeLink(taxon, extinct, bold, italic, abbreviated, linkTarget, linkText)
end
--[[= = = = = = = = = = = = = = getTaxonLink = = = = = = = = = = = = = = = =
Internal function to drive l.makeLink().
= = = = = = = = = = = = = = = = = = = = = = = = = = = = = = = = = = = = = = =]]
function l.getTaxonLink(frame, taxon, rank, bold, italic, abbreviated, virus)
local ok, extinct = p.getTaxonInfoItem(frame, taxon, 'extinct')
if italic == '' then
italic = frame:expandTemplate{ title = 'Is italic taxon', args = { rank, virus = virus } }
end
local ok, linkTarget = p.getTaxonInfoItem(frame, taxon, 'link_target')
local ok, linkText = p.getTaxonInfoItem(frame, taxon, 'link_text')
return l.makeLink(taxon, extinct, bold, italic, abbreviated, linkTarget, linkText)
end
--[[= = = = = = = = = = = = = = makeLink = = = = = = = = = = = = = = = = = =
Actually make the link.
= = = = = = = = = = = = = = = = = = = = = = = = = = = = = = = = = = = = = = =]]
function l.makeLink(taxon, extinct, bold, italic, abbreviated, linkTarget, linkText)
local dummy
-- if link text is missing, try to find a replacement
if linkText == '' then
if string.find(taxon, 'Incertae sedis', 1, true) then
linkText = "''incertae sedis''"
linkTarget = 'Incertae sedis'
else
linkText, dummy = l.stripExtra(taxon)
end
end
if linkTarget == '' then linkTarget = linkText end
if italic == 'yes' then linkText = TaxonItalics.italicizeTaxonName(linkText, false, abbreviated=='yes') end
local link = ''
if bold == 'yes' then link = '<b>' .. linkText .. '</b>'
else
if linkTarget == linkText then link = linkText
else link = linkTarget .. '|' .. linkText
end
link = '[[' .. link .. ']]'
end
if (extinct == 'yes' or extinct == 'true') and not string.find(link, '†', 1, true) then
link = '<span style="font-style:normal;font-weight:normal;">†</span>' .. link
end
if string.sub(taxon, -2) == '/?' and not string.find(link, '?', 1, true) then
link = link .. '<span style="font-style:normal;font-weight:normal;"> (?)</span>'
end
return link
end
--[[============================== find =====================================
Returns the taxon above the specified taxon with a given rank.
Usage: {{#invoke:Autotaxobox|find|TAXON|RANK}}
=============================================================================]]
function p.find(frame)
local currTaxon = frame.args[1] or ''
if currTaxon == '' then return '<span class="error">no taxon supplied</span>' end
local rank = frame.args[2] or ''
if rank == '' then return '<span class="error">no rank supplied</span>' end
local inHierarchy = true -- still in the taxonomic hierarchy or off the top?
local searching = true -- still searching
while inHierarchy and searching do
local ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
local ok, currRank = p.getTaxonInfoItem(frame, currTaxon, 'rank')
if currRank == rank then
searching = false
end
else
inHierarchy = false
end
end
if inHierarchy and not searching then return currTaxon
else return '<span class="error">rank not found</span>'
end
end
--[[=============================== nth =====================================
External utility function primarily intended for use in checking and debugging.
Returns the nth level above a taxon in a taxonomic hierarchy, where the taxon
itself is counted as the first level.
Usage: {{#invoke:Autotaxobox|nth|TAXON|n=N}}
=============================================================================]]
function p.nth(frame)
local currTaxon = frame.args[1] or ''
if currTaxon == '' then return 'ERROR: no taxon supplied' end
local n = tonumber(frame.args['n'] or 1)
if n > MaxSearchLevels then
return 'Exceeded maximum number of levels allowed (' .. MaxSearchLevels .. ')'
end
local i = 1
local inHierarchy = true -- still in the taxonomic hierarchy or off the top?
while i < n and inHierarchy do
local ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
i = i + 1
else
inHierarchy = false
end
end
if inHierarchy then return currTaxon
else return 'Level ' .. n .. ' is past the top of the taxonomic hierarchy'
end
end
--[[============================ hasRankVal =================================
External utility function to determine whether the rank has an arbitrary
value attached in order to allow rank order consistency checking.
Usage: {{#invoke:Autotaxobox|hasRankVal|RANK}}
=============================================================================]]
function p.hasRankVal(frame)
local rank = frame.args[1] or ''
if rank == '' then return '<span class="error">no rank supplied</span>' end
local rankVal = TaxonRanks.lookupRankVal(rank)
if not rankVal then rankVal = 'no' else rankVal = 'yes' end
return rankVal
end
--[[=========================== hasRankVal1 =================================
External utility function to determine whether the rank has an arbitrary
value attached in order to allow rank order consistency checking.
Usage: {{#invoke:Autotaxobox|hasRankVal|RANK}}
=============================================================================]]
function p.hasRankVal1(rank)
if rank == '' then return 'no' end
local rankVal = TaxonRanks.lookupRankVal(rank)
if not rankVal then rankVal = 'no' else rankVal = 'yes' end
return rankVal
end
--[[============================= nLevels ===================================
External utility function primarily intended for use in checking and debugging.
Returns number of levels in a taxonomic hierarchy, starting from
the supplied taxon as level 1.
Usage: {{#invoke:Autotaxobox|nLevels|TAXON}}
=============================================================================]]
function p.nLevels(frame)
local currTaxon = frame.args[1] or ''
if currTaxon == '' then return 'ERROR: no taxon supplied' end
local i = 1
local inHierarchy = true -- still in the taxonomic hierarchy or off the top?
while inHierarchy and i < MaxSearchLevels do
local ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
i = i + 1
else
inHierarchy = false
end
end
if inHierarchy then return MaxSearchLevels .. '+'
else return i
end
end
--[[============================= listAll ===================================
External utility function primarily intended for use in checking and debugging.
Returns a comma separated list of a taxonomic hierarchy, starting from
the supplied taxon.
Usage: {{#invoke:Autotaxobox|listAll|TAXON}}
=============================================================================]]
function p.listAll(frame)
local currTaxon = frame.args[1] or ''
if currTaxon == '' then return 'ERROR: no taxon supplied' end
return l.doListAll(l.makeTable(frame, currTaxon))
end
function l.doListAll(taxonTable, taxonRankTable)
local lst = taxonTable[1] .. '-' .. tostring(taxonRankTable[1])
for i = 2, taxonTable.n, 1 do
lst = lst .. ', ' .. taxonTable[i] .. '-' .. taxonRankTable[i]
end
return lst
end
--[[=========================== removeQualifier ================================
External utility function to remove a qualifier (any part after a "/") from a
taxon name.
Usage: {{#invoke:Autotaxobox|removeQualifier|TAXON}}
=============================================================================]]
function p.removeQualifier(frame)
local baseName, qualifier = l.stripExtra(frame.args[1])
return baseName
end
--[[=========================================================================
Internal functions
=============================================================================]]
--[[= = = = = = = = = = = = stripExtra = = = = = = = = = = = = = = = = = = =
Internal utility function to strip off any extra parts of a taxon name, i.e.
anything after a '/'. Thus 'Felidae/?' would be split into 'Felidae' and '?'.
= = = = = = = = = = = = = = = = = = = = = = = = = = = = = = = = = = = = = = =]]
function l.stripExtra(taxonName)
local i = mw.ustring.find(taxonName, '/', 1, true)
if i then
return mw.ustring.sub(taxonName, 1, i-1), mw.ustring.sub(taxonName, i, -1)
else
return taxonName, ''
end
end
--[[= = = = = = = = = = = = splitTaxonName = = = = = = = = = = = = = = = = =
Internal utility function to split a taxon name into its parts and return
them. Possible formats include:
* taxon
* taxon (disambig)
* taxon (Subgenus)
* taxon/qualifier
* combinations, e.g. taxon (disambig)/qualifier
= = = = = = = = = = = = = = = = = = = = = = = = = = = = = = = = = = = = = = =]]
function l.splitTaxonName(taxon)
-- get any qualifier present
local qualifier = ''
local i = mw.ustring.find(taxon, '/', 1, true)
if i then
qualifier = mw.ustring.sub(taxon, i+1, -1)
taxon = mw.ustring.sub(taxon, 1, i-1)
end
-- get any disambiguator or subgenus
local disambig = ''
local subgenus = ''
i = mw.ustring.find(taxon, ' (', 1, true)
if i then
local parenTerm = mw.ustring.sub(taxon, i+2, -2)
taxon = mw.ustring.sub(taxon, 1, i-1)
local char1 = mw.ustring.sub(parenTerm, 1, 1)
if char1 == mw.ustring.lower(char1) then
disambig = parenTerm
else
subgenus = parenTerm
end
end
return taxon, disambig, subgenus, qualifier
end
--[[= = = = = = = = = = = = matchTaxonLink = = = = = = = = = = = = = = = = =
Function to determine whether the taxon name derived from the name of the
taxonomy template (passed in the parameter taxon) matches the link text
(passed in the parameter linkText).
The taxon name may have any of the formats:
* baseTaxon/qualifier
* baseTaxon (disambig)
* baseTaxon (Subgenus) [distinguished by the capital letter]
* a qualifier may be present after the previous two formats.
Examples of matches (baseTaxon ~ linkText):
* Pinus ~ Pinus
* Pinus sect. Trifoliae ~ Pinus sect. Trifoliae
* Pinus sect. Trifoliae ~ ''Pinus'' sect. ''Trifoliae'' [italic markers ignored]
* Pinus sect. Trifoliae ~ P. sect. Trifoliae [abbreviated genus name matches]
* Bombus (Pyrobombus) ~ Bombus (Pyrobombus)
* Bombus (Pyrobombus) ~ B. (Pyrobombus)
* Bombus (Pyrobombus) ~ Pyrobombus [link text may just be the subgenus]
* Heteractinida ~ "Heteractinida" [double-quotes are ignored in link text]
* "Heteractinida" ~ Heteractinida [double-quotes are ignored in base taxon name]
* Incertae sedis ~ anything [link text is ignored for matching in this case]
* Cetotheriidae with qualifier=? ~ Cetotheriidae (?)
= = = = = = = = = = = = = = = = = = = = = = = = = = = = = = = = = = = = = = =]]
function l.matchTaxonLink(taxon, linkText, rankBelowGenus)
local dummy
linkText, dummy = mw.ustring.gsub(linkText, "''", '') -- remove any italic wikitext in the link text
linkText, dummy = mw.ustring.gsub(linkText, '<.->', '') -- strip all tags used to format the link text
linkText, dummy = mw.ustring.gsub(linkText, '"', '') -- remove any occurrences of " in the link text
local baseTaxon, disambig, subgenus, qualifier = l.splitTaxonName(taxon) -- split up the taxon name
baseTaxon, dummy = mw.ustring.gsub(linkText, '"', '') -- remove any occurrences of " in the base taxon name
local match = linkText == baseTaxon or
linkText == subgenus or
linkText == baseTaxon .. ' (' .. subgenus .. ')' or
linkText == mw.ustring.sub(baseTaxon, 1, 1) .. '. (' .. subgenus .. ')' or
baseTaxon == 'Incertae sedis' or
rankBelowGenus and linkText == mw.ustring.gsub(baseTaxon, '([A-Z]).- (.*)', '%1. %2') or
mw.ustring.find(qualifier, '?', 1, true) and mw.ustring.find(linkText, baseTaxon, 1, true) == 1
return match
end
--[[= = = = = = = = = = = = = makeTable = = = = = = = = = = = = = = = = = = =
Internal utility function to return two tables (arrays) constructed from a
taxonomic hierarchy stored in "Template:Taxonomy/..." templates.
taxonTable.n holds the total number of taxa; taxonTable[1]..taxonTable[taxonTable.n]
the taxon names.
The last taxon in the table will either (a) have a taxonomy template but with
no parent given (e.g. 'Life') or (b) not have a taxonomy template.
taxonRankTable hold the corresponding ranks of the taxa.
= = = = = = = = = = = = = = = = = = = = = = = = = = = = = = = = = = = = = = =]]
function l.makeTable(frame, currTaxon)
local taxonTable = {}
local taxonRankTable = {}
local ok, rank, parent
local i = 1
local topReached = false -- reached the top of the taxonomic hierarchy?
repeat
taxonTable[i] = currTaxon
ok, rank = p.getTaxonInfoItem(frame, currTaxon, 'rank')
if ok then taxonRankTable[i] = string.lower(rank) else taxonRankTable[i] = '' end
ok, parent = p.getTaxonInfoItem(frame, currTaxon, 'parent')
if ok and parent ~= '' then
currTaxon = parent
i = i + 1
else
topReached = true -- reached the top of the hierarchy or tried to use a non-existent taxonomy template
end
until topReached or i > MaxSearchLevels
taxonTable.n = math.min(i, MaxSearchLevels)
return taxonTable, taxonRankTable
end
--[[= = = = = = = = = = = = = = = = = = = = = = = = = = = = = = = = = = = = =
= = = = = = = = = = = = = = = = = = = = = = = = = = = = = = = = = = = = = = =]]
function l.tableCell(arg1, arg2)
local text, style
if arg2 then
style = arg1
text = arg2
else
style = ''
text = arg1
end
local res = '|'
if style ~= '' then
res = res .. style .. '|'
end
return res .. text .. '\n'
end
return p
0ls4threhlb9ombc1rra23mp3gtxcn5
ಟೆನ್ನಿಕ್ವಾಯಿಟ್
0
98149
1382634
1348788
2026-08-15T06:48:53Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382634
wikitext
text/x-wiki
ಟೆನ್ನಿಕ್ವಾಯಿಟ್ [[ಟೆನ್ನಿಸ್]] ಮಾದರಿಯಲ್ಲಿ ಮೈದಾನದಲ್ಲಿ, ಎರಡು ತಂಡಗಳ ಮಧ್ಯೆ ಒಂದು ಬಲೆ ಹಾಕಿ ಆಡುವ ಆಟ. ಇದನ್ನು ರಿಂಗ್ ಟೆನಿಸ್ ಅಥವಾ ಟೆನ್ನಿಕ್ವಾಯಿಟ್ಸ್ ಎಂದೂ ಕರೆಯಲಾಗುತ್ತದೆ. ಇದನ್ನು ಟೆನಿಸ್ ಶೈಲಿಯ ಮೈದಾನದಲ್ಲಿ, ಒಂದು ವೃತ್ತಾಕಾರದ ರಬ್ಬರ್ ರಿಂಗ್ (ಟೆನ್ನಿಕ್ವಾಯಿಟ್) ಅನ್ನು ಎರಡು ತಂಡಗಳನ್ನು ಬೇರ್ಪಡಿಸುವ ಬಲೆ (ನೆಟ್) ಮೇಲೆ ಈ ಬದಿಯಿಂದ ಆ ಬದಿಗೆ ಎಸೆಯುವ ಮತ್ತು ಹಿಡಿಯುವ ಮೂಲಕ ಆಡಲಾಗುತ್ತದೆ.
ಈ ಆಟವು [[ಭಾರತ]], [[ಪಾಕಿಸ್ತಾನ]], [[ಬಾಂಗ್ಲಾದೇಶ]], [[ಜರ್ಮನಿ]], [[ದಕ್ಷಿಣ ಆಫ್ರಿಕಾ]], [[ಬ್ರೆಜಿಲ್]], ದೇಶಗಳಲ್ಲಿ ಜನಪ್ರಿಯವಾಗಿದೆ.
== ಇತಿಹಾಸ ==
ಈ ಆಟದ ಮೂಲ ಅಸ್ಪಷ್ಟವಾಗಿದೆ. ಕೆಲವು ಮೂಲಗಳ ಪ್ರಕಾರ ಈ ಆಟದ ಮೂಲ ಜರ್ಮನಿ.<ref>{{cite web|url=http://keralatennikoit.com/history.php|title=Kerala Tennikoit Association|author=|publisher=Keralatennikoit.com|accessdate=30 December 2014|archive-date=30 ಡಿಸೆಂಬರ್ 2014|archive-url=https://web.archive.org/web/20141230083123/http://keralatennikoit.com/history.php|url-status=dead}}</ref> ಬಹುಶಃ ಡೆಕ್ ಟೆನಿಸ್, ಈ ಆಟದ ಪೂರ್ವಜ ಇರಬೇಕು. ಹಡಗುಗಳಲ್ಲಿ ಸಮಯ ಕಳೆಯಲು ಹಡಗಿನ ಡೆಕ್ ಮೇಲೆ ಆಡುತ್ತಿದ್ದ ಆಟ ಡೆಕ್ ಟೆನಿಸ್. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹಡಗುಗಳ ಡೆಕ್ ಮೇಲೆ ಉಂಗುರಗಳು ಅಥವಾ [[ರಬ್ಬರು|ರಬ್ಬರ್]] ಅಥವಾ ಬೇರೆ ಯಾವುದಾದರೂ ಮೃದು ವಸ್ತುವನ್ನು ಬಳಸಿ ಈ ಆಟವನ್ನು ಆಡಲಾಗುತ್ತಿತ್ತು.<ref>{{cite book|url=https://books.google.com/books?id=3KGcA2Rd7X4C&pg=PA44|title=Ocean Liners: Crossing and Cruising the Seven Seas|publisher=Boyds Mills Press|year=2008|isbn=978-1-59078-552-2|pages=44–}}</ref>
== ನಿಯಮಗಳು ==
ಆಟದ ಪ್ರಾರಂಭದಲ್ಲಿ ಒಂದು ತಂಡದ ಒಬ್ಬ ಆಟಗಾರ (ಅಥವಾ ಆಟಗಾರ್ತಿ) ಎದುರು ತಂಡದಲ್ಲಿ ನೇರ ವಿರುದ್ಧ ದಿಕ್ಕಿನಲ್ಲಲ್ಲದೆ ಇನ್ನೊಂದು ಬದಿಯಲ್ಲಿರುವ ಎದುರಾಳಿಯ ಕಡೆಗೆ ರಿಂಗ್ ಅನ್ನು ಎಸೆಯುತ್ತಾರೆ. ಇದನ್ನು ಸರ್ವಿಂಗ್ ಎನ್ನುತ್ತಾರೆ. ಎದುರಾಳಿಯು ಅದನ್ನು ಭೂಮಿಗೆ ಬೀಳುವ ಮೊದಲೇ ಹಿಡಿಯಲು ಪ್ರಯತ್ನಿಸಿ, ಹಿಡಿದು ಪುನಃ ವಿರೋಧಿ ತಂಡದ ಕಡೆಗೆ ಎಸೆಯಬೇಕು. ಪ್ರತಿ ಆಟಗಾರನಿಗೆ (ಅಥವಾ ಆಟಗಾರ್ತಿಗೆ) ಐದು ಸರ್ವಿಂಗ್ ಅವಕಾಶ ಇದೆ. ನಂತರ ಎದುರಾಳಿಯ ತಂಡದ ಒಬ್ಬ ಆಟಗಾರ (ಅಥವಾ ಆಟಗಾರ್ತಿ) ಸತತ ಐದು ಸರ್ವಿಂಗ್ ಮಾಡಬಹುದು.
ಪ್ರತಿ ತಂಡ ಅಥವಾ ವ್ಯಕ್ತಿ ೨೧ ಅಂಕಗಳನ್ನು ಸಂಪಾದಿಸಿದರೆ ಗೆದ್ದಂತೆ. ಆದರೆ ಎದುರಾಳಿಗಿಂತ ಎರಡು ಅಂಕ ಜಾಸ್ತಿ ಇರತಕ್ಕದ್ದು. ಒಂದು ಗೇಮ್ನಲ್ಲಿ ಮೂರು ಸೆಟ್ಗಳಿರುತ್ತವೆ. ಎರಡು ಸೆಟ್ ಗೆದ್ದ ವ್ಯಕ್ತಿ ಅಥವಾ ತಂಡ ವಿಜೇತರಾಗುತ್ತಾರೆ. ಆದರೂ ಒಂದು ಸೆಟ್ಗೆ ೩೦ ನಿಮಿಷಗಳ ಸಮಯ ಮಿತಿ ಇದೆ. ಒಬ್ಬ ಸರ್ವರ್ ಒಂಬತ್ತು ರ್ಯಾಲಿಗಳೊಳಗೆ ಒಂದು ಪಾಯಿಂಟ್ (ಅಂಕ) ಮಾಡಲೇಬೇಕು. ಹಾಗೆ ಮಾಡಲು ಸೋತಲ್ಲಿ ಎದುರಾಳಿಗೆ ಒಂದು ಅಂಕ ದೊರೆಯುತ್ತದೆ.
ಆಟವನ್ನು ಸಿಂಗಲ್ ಅಂದರೆ ತಂಡದಲ್ಲಿ ಒಬ್ಬನೇ (ಅಥವಾ ಒಬ್ಬಳೇ) ವ್ಯಕ್ತಿ ಇರುವಂತೆ ಅಥವಾ ತಂಡವಾಗಿಯೂ ಆಡಬಹುದು.
ರಿಂಗ್ (ಕ್ವಾಯಿಟ್) ನೆಟ್ (ಬಲೆ) ಅನ್ನು ಸ್ಪರ್ಶಿಸಿದರೆ ಅಥವಾ ಅದು ಕೋರ್ಟಿನ ಪರಿಧಿಯನ್ನು ದಾಟಿ ಹೊರಗೆ ಹೋದರೆ ಅದು ದೋಷ (ತಪ್ಪು) ಎಂದೆನಿಸಿಕೊಳ್ಳುತ್ತದೆ. ಆಗ ಎದುರಾಳಿಗೆ ಅಂಕ (ಪಾಯಿಂಟ್) ದೊರೆಯುತ್ತದೆ.
== ಕೋರ್ಟ್ ಮತ್ತು ಸಲಕರಣೆ ==
[[ಚಿತ್ರ:Ringtennis-Feld_(international).gif|right|thumb|ಅಂತಾರಾಷ್ಟ್ರೀಯ ರಿಂಗ್ ಟೆನಿಸ್ ಕೋರ್ಟ್]]
ಟೆನ್ನಿಕ್ವಾಯಿಟ್ ಅನ್ನು ಒಳಾಂಗಣದಲ್ಲಿ ಅಥವಾ ಹೊರಗೆ ಆಡಬಹುದು. ಕೋರ್ಟ್ ಉದ್ದ ೧೨.೨ ಮೀ. ಮತ್ತು ಅಗಲ ೫.೫ ಮೀ. ಇರುತ್ತದೆ. ಮಧ್ಯದಲ್ಲಿ ಹಾಕುವ ನೆಟ್ (ಬಲೆ) ೧.೮ ಮೀ. ಎತ್ತರವಿರುತ್ತದೆ.
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [http://www.indiantennikoit.com IndianTennikoit.com]
{{Interwikineeded}}
[[ವರ್ಗ:ಕ್ರೀಡೆ]]
[[ವರ್ಗ:ಮಹಿಳಾ ಕೇಂದ್ರಿತ ಸಂಪಾದನೋತ್ಸವ ೨೦೧೮]]
pno0a74md5b3ixag5npjiz3e872xq5a
ನಂದು ಮಹಾದೇವ್ ನಾಟೆಕರ್
0
101768
1382791
1351236
2026-08-15T09:34:43Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382791
wikitext
text/x-wiki
'''ನಂದು ಎಂ. ನಾಟೇಕರ್''' (೧೨ ಮೇ ೧೯೩೩<ref>{{Cite web|url=https://books.google.com/books?id=wGRmAAAAMAAJ&q=Nandu+M.+Natekar+12+May+1933|title=Reference India: M-R|year=2003}}</ref><ref>{{Cite web|url=https://m.timesofindia.com/sports/badminton/nandu-natekar-indias-first-badminton-hero-passes-away/amp_articleshow/84815575.cms|title=Nandu Natekar, India's first badminton hero, passes away | Badminton News – Times of India}}</ref> - ೨೮ ಜುಲೈ ೨೦೨೧) ಇವರು [[ಭಾರತ]]ದ ರಾಷ್ಟ್ರೀಯ [[ಬ್ಯಾಡ್ಮಿಂಟನ್]] ಚಾಂಪಿಯನ್ ಆಗಿದ್ದಾರೆ.
==ಜನನ==
[[ಚಿತ್ರ:Roland Garros 2011 - Award ceremony.jpg|thumb]]
ನಂದು ಮಹಾದೇವ್ ನಾಟೆಕರ್ ಅವರು ೧೨ ಮೇ ೧೯೩೩ರಲ್ಲಿ [[ಮಹಾರಾಷ್ಟ್ರ]]ದ ಸಾಂಗ್ಲಿಯಲ್ಲಿ ಜನಿಸಿದರು.
==ವೃತ್ತಿ==
ನಾಟೇಕರ್ ಅವರ ೧೫ ವರ್ಷಗಳ ವೃತ್ತಿಜೀವನದಲ್ಲಿ ೧೦೦ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.<ref name="his">{{Cite web |url=http://www.natekar.com/abusn.htm |title=Natekar.com |access-date=25 December 2007 |archive-url=https://web.archive.org/web/20050207092912/http://natekar.com/abusn.htm |archive-date=7 February 2005 |url-status=dead }}</ref> ಇವರು ೧೯೫೬ರಲ್ಲಿ ವಿದೇಶದಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದರು.<ref name="pib">[http://pib.nic.in/feature/feyr2003/fjan2003/f220120031.html PIB.NIC.IN]</ref><ref name="webind">[http://www.webindia123.com/Sports/badminton/badmin.htm WebIndia123]</ref> ನಾಟೇಕರ್ ಅವರು ನಾಟೇಕರ್ ಸ್ಪೋರ್ಟ್ಸ್ ಮತ್ತು ಫಿಟ್ನೆಸ್(ಎನ್ಎಸ್ಎಫ್)ನ ನಿರ್ದೇಶಕರಾಗಿದ್ದರು.
ಇವರು ಪುರುಷರ ಡಬಲ್ಸ್ ರಾಷ್ಟ್ರೀಯ ಚಾಂಪಿಯನ್ಶಿಪ್ ಅನ್ನು ಒಟ್ಟು ಆರು ಬಾರಿ,<ref>In the years 1955,1956,1958,1960,1961,1963 – [http://www.badmintonindia.org/archives/archives/nc_md.htm Badminton India Archives – Men's Doubles]</ref> ಪುರುಷರ ಸಿಂಗಲ್ಸ್ ರಾಷ್ಟ್ರೀಯ ಚಾಂಪಿಯನ್ಶಿಪ್ ಅನ್ನು ಒಟ್ಟು ಆರು ಬಾರಿ<ref>In the years 1953,1954,1958,1960,1961,1965 – [http://www.badmintonindia.org/archives/archives/nc_ms.htm Badminton India Archives – Men's Singles] {{Webarchive|url=https://web.archive.org/web/20160303183248/http://www.badmintonindia.org/archives/archives/nc_ms.htm |date=2016-03-03 }}</ref> ಮತ್ತು ಮಿಶ್ರ ಡಬಲ್ಸ್ ರಾಷ್ಟ್ರೀಯ ಚಾಂಪಿಯನ್ಶಿಪ್ ಅನ್ನು ಒಟ್ಟು ಐದು ಬಾರಿ ಗೆದ್ದಿದ್ದಾರೆ.<ref>In the years 1953,1954,1961,1966,1970 – [http://www.badmintonindia.org/archives/archives/nc_mxd.htm Badminton India Archives – Mixed Doubles]</ref>
ನಾಟೇಕರ್ ಇವರು ಮುಂಬೈನ ರಾಮ್ನಾರಾಯಣ್ ರುಯಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು.<ref>{{Cite web |url=http://www.ruiacollege.edu/awards_%26_distinctions.htm |title=Ruia College – Awards and Distinctions |access-date=25 December 2007 |archive-url=https://web.archive.org/web/20080105122728/http://www.ruiacollege.edu/awards_%26_distinctions.htm |archive-date=5 January 2008 |url-status=dead }}</ref> ಅವರ ಮಗ ಗೌರವ್ ನಾಟೇಕರ್ ಟೆನಿಸ್ನಲ್ಲಿ ಏಳು ಬಾರಿ [[ಭಾರತ]]ದ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.<ref>[http://www.indianexpress.com/res/web/pIe/ie/daily/19990311/isp11081.html Indian Express (newspaper)]{{dead link|date=February 2018 |bot=InternetArchiveBot |fix-attempted=yes }}</ref>
==ನಿಧನ==
ನಾಟೇಕರ್ ಅವರು ೨೮ ಜುಲೈ ೨೦೨೧ ರಂದು ಪುಣೆಯಲ್ಲಿ ನಿಧನರಾದರು. ಆಗ ಅವರಿಗೆ ೮೮ ವರ್ಷ.<ref>{{Cite web|author=Scroll Staff|title=Indian badminton legend Nandu Natekar dies at 88|url=https://scroll.in/field/1001292/indian-badminton-legend-nandu-natekar-dies-at-88|access-date=28 July 2021|website=Scroll.in|language=en-US}}</ref><ref>{{Cite web|title=Indian badminton great Nandu Natekar passes away|url=https://www.telegraphindia.com/sports/indian-badminton-great-nandu-natekar-passes-away/cid/1824228|access-date=28 July 2021|website=www.telegraphindia.com}}</ref>
== ಸಾಧನೆಗಳು ==
*ಭಾರತದಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ ಸಿಂಗಲ್ಸ್ ಚಾಂಪಿಯನ್ಶಿಪ್, ಡಬಲ್ಸ್ ಚಾಂಪಿಯನ್ಶಿಪ್ ಮತ್ತು ಮಿಶ್ರ ಡಬಲ್ಸ್ ಚಾಂಪಿಯನ್ಶಿಪ್ ಅನ್ನು ಅನೇಕ ಬಾರಿ ಗೆದ್ದಿದ್ದಾರೆ.<ref name=his /><ref>[http://www.badmintonindia.org/archives/championships_individual.htm Badminton India Archives – Individual Championships]</ref>
*ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಇವರು ಕೊನೆಯ ೮ನೇ ಸ್ಥಾನಕ್ಕೆ ತಲುಪಿದ್ದಾರೆ.
*೧೯೫೪-೫೫ರ ಥಾಮಸ್ ಕಪ್ ಸರಣಿಯ ಸಮಯದಲ್ಲಿ [[ಮಲೇಷ್ಯಾ]]ದಲ್ಲಿ ಪ್ರಕಟಿಸಿದ ಸ್ಮರಣಿಕೆಯನ್ನು 'ದಿ ಗ್ರೇಟ್ಗಳಲ್ಲಿ' ಸೇರಿಸಲಾಗಿದೆ.<ref name="indtev">[http://www.indiantelevision.com/headlines/y2k2/apr/apr101a.htm Indiantelevision.com]</ref>
*೧೯೬೧ ರಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು ಎಂದು ಪ್ರಸಿದ್ಧರಾಗಿದ್ದರು.<ref name=his />
*ನಾಟೇಕರ್ ಮತ್ತು ಮೀನಾ ಶಾ ಅವರು ೧೯೬೨ ರಲ್ಲಿ ಬ್ಯಾಂಕಾಕ್ನ ಕಿಂಗ್ಸ್ ಕಪ್ ಇಂಟರ್ನ್ಯಾಷನಲ್ ಟೂರ್ನಮೆಂಟ್ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು ಮತ್ತು ೧೯೬೩ರ ಅದೇ ಸಮಾರಂಭದಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.<ref name=pib />
*೧೯೬೬ ರಲ್ಲಿ [[ಜಮೈಕಾ]]ದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು.<ref name=indtev />
*೧೯೮೯ ರಲ್ಲಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ನಿಂದ ''ಮೆರಿಟೋರಿಯಸ್ ಸರ್ವೀಸ್ ಅವಾರ್ಡ್'' ಅನ್ನು ನೀಡಲಾಯಿತು.<ref>[http://www.badmintonindia.org/archives/archives/a_IBFMS.htm Badminton India Archives – Awards]</ref>
*೧೯೯೧ ರಲ್ಲಿ ಮಾರಿಷಸ್ನ ಜಗತಿಕ್ ಮರಾಠಿ ಪರಿಷತ್ತಿನಲ್ಲಿ ಸನ್ಮಾನಿಸಲಾಯಿತು.<ref name=indtev />
*ಜನವರಿ ೨೦೦೧ ರಲ್ಲಿ ಭಾರತದ ಪೆಟ್ರೋಲಿಯಂ ಕ್ರೀಡಾ ನಿಯಂತ್ರಣ ಮಂಡಳಿಯಿಂದ ''ಜೀವಮಾನ ಸಾಧನೆ ಪ್ರಶಸ್ತಿ''ಯನ್ನು ನೀಡಲಾಯಿತು.<ref>{{Cite web |url=http://www.hinduonnet.com/2001/01/30/stories/07300964.htm |title=The Hindu (newspaper) |access-date=25 December 2007 |archive-url=https://web.archive.org/web/20070304224533/http://www.hinduonnet.com/2001/01/30/stories/07300964.htm |archive-date=4 March 2007 |url-status=usurped }}</ref>
*೨೦೦೨ರಲ್ಲಿ ''ಸಹ್ಯಾದ್ರಿ ನವರತ್ನ ಪುರಸ್ಕಾರ'' ಪ್ರಶಸ್ತಿಯನ್ನು ನೀಡಲಾಯಿತು.<ref name=indtev />
==ಉಲ್ಲೇಖಗಳು==
{{reflist}}
{{Interwikineeded}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಆಟಗಾರ]]
[[ವರ್ಗ:ಬ್ಯಾಡ್ಮಿಂಟನ್]]
gm8p2m4jhecq0ss3pe9blovixrr3vgf
ಈಸ್ಕಿಲಸ್
0
123858
1382501
1338031
2026-08-14T15:09:28Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382501
wikitext
text/x-wiki
{{Infobox person
| name = ಈಸ್ಕಿಲಸ್
| image = Herma of Aeschylus, Klas08.jpg
| caption = Roman marble ''[[herma]]'' of Aeschylus dating to {{circa}} 30 BC, based on an earlier bronze Greek ''herma'', dating to around 340-320 BC
| native_name = {{nobold|{{lang|grc|Αἰσχύλος}}}}
| native_name_lang = Greek
| birth_date = {{circa|525}}/524 BC
| birth_place = [[Eleusis]]
| death_date = {{circa|456 BC}} (aged approximately 67)
| death_place = [[Gela]], [[Sicily]]
| occupation = Playwright and soldier
| children = {{bulleted list| [[Euphorion (playwright)|Euphorion]] | Euaeon}}
| parents = Euphorion (father)
| relatives = {{unbulleted list| [[Cynaegirus]] (brother) | [[Ameinias of Athens|Ameinias]] (brother) | Philopatho (sister) | [[Philocles]] (nephew)}}
}}
'''ಈಸ್ಕಿಲಸ್''' : - (ಕ್ರಿ. ಪೂ. 525-456) : ಪ್ರಾಚೀನ ಗ್ರೀಸಿನ ನಾಟಕ ಸಾಹಿತ್ಯ ಕರ್ತೃತ್ರಯ ಶಿಖಾಮಣಿಗಳಲ್ಲಿ ಒಬ್ಬ. ಈತ ಹುಟ್ಟಿದ್ದು ಅಥೆನ್ಸಿನ ಹತ್ತಿರದಲ್ಲಿದ್ದ ಎಲ್ಯೂಸಿಸ್ ಗ್ರಾಮದಲ್ಲಿ ದೊಡ್ಡ ವಂಶಕ್ಕೆ ಸೇರಿದವ. ಪರ್ಷಿಯಾದೊಡನೆ ಕ್ರಿ. ಪೂ. 400ರಲ್ಲೂ ನಡೆದ ಯುದ್ಧಗಳಲ್ಲಿ ಭಾಗವಹಿಸಿದ್ದ. ತನಗಾಗಿ ಅವನೇ ಬರೆದುಕೊಂಡ ಒಂದು ಸಮಾಧಿಲೇಖವಿದೆ. ಅದರಲ್ಲಿ ತನ್ನ ಕಲಿತನವನ್ನು ಹೊಗಳಿಕೊಂಡಿದ್ದಾನೆಯೇ ಹೊರತು ಕವಿತೆಗಳನ್ನು ಪ್ರಸ್ತಾಪಿಸಿಯೇ ಇಲ್ಲ. ಸರ್ವಾಧಿಕಾರಿ ಹೈರಾನನ ಆಹ್ವಾನದ ಮೇಲೆ ಕೆಲವು ಬಾರಿ ಸೈರಕ್ಯೂಸಿಗೆ ಹೋಗಿಬಂದ. ಸಿಸಿಲಿ ದ್ವೀಪದ ಗೆಲ ಎಂಬ ಕಡೆ ಅವನಿಗೆ ಮರಣ ಪ್ರಾಪ್ತಿಸಿತು. ದಂತಕಥೆಯೊಂದು ಹೇಳುವಂತೆ, ಹೊರಗಡೆ ಕುಳಿತುಕೊಂಡಿದ್ದಾಗ ಮೇಲೆ ಹಾರುತ್ತಿದ್ದ ಹದ್ದು ಅವನ ಪಟ್ಟು ಹಿಡಿದ ತಲೆಯನ್ನು ಬಂಡೆಯೆಂದು ಬಗೆದು ತಾನು ಹಿಡಿದು ತಂದಿದ್ದ ಆಮೆಯನ್ನು ಅವನ ನೆತ್ತಿಗೆ ಬೀಳಿಸಿತಂತೆ! ಪ್ರಾಯಶಃ ಈಸ್ಕಿಲಸ್ ಪೂಜಾರಿಗಳ ಮನೆತನಕ್ಕೆ ಸೇರಿದವನಿರಬೇಕು. ಒಮ್ಮೆ ಆರಾಧನಾ ರಹಸ್ಯವನ್ನು ರಟ್ಟು ಮಾಡಿದನೆಂಬ ಅಪಾದನೆಯನ್ನು ಹೊರಿಸಿ ಅವನನ್ನು ನ್ಯಾಯಸ್ಥಾನಕ್ಕೆ ಎಳೆದಿದ್ದರಂತೆ, ಆ ಅಪರಾಧ ತನ್ನಿಂದ ಆಗಿಲ್ಲವೆಂದು ಆತ ರುಜುವಾತು ಕೊಟ್ಟು ಬಿಡುಗಡೆ ಹೊಂದಿದನಂತೆ.
ಪ್ರಾಚೀನರ ಅಭಿಮತದಂತೆ, ಈಸ್ಕಿಲಸ್ ರುದ್ರನಾಟಕದ (ಟ್ರ್ಯಾಜೆಡಿ; ಗಂಭೀರ ನಾಟಕ) ಎರಡನೆಯ ಸಂಸ್ಥಾಪಕ, ಥೆಸ್ಪಸ್ ಮೊದಲನೆಯವ. ಆದರೆ ಥಸ್ಪಿಸ್ ಕಂಡುಹಿಡಿದು ಪ್ರಯೋಗಕ್ಕೆ ತಂದ ಕಲಾಕೃತಿ ಯಥಾರ್ಥವಾಗಿ ಹೀತ-ನಾಟ್ಯ, ನಿಜವಾದ ಅರ್ಥದಲ್ಲಿ ರುದ್ರನಾಟಕವಲ್ಲ. ತರುವಾಯ ಬಂದ ಫ್ರೀನಿಕಸ್ಸನ ಕೈಯಲ್ಲೂ ಕೃತಿ ಮುಖ್ಯಾಗಿ ಗೀತ-ನಾಟ್ಯವಾಗಿಯೇ ಉಳಿದಿತ್ತು. ವಸ್ತುಸಂವಿಧಾನ, ಪಾತ್ರಕಲ್ಪನೆ, ಭಾವಾರ್ಥ, ಪ್ರದರ್ಶನ ಕ್ರಮವೆಲ್ಲದರಲ್ಲೂ ಬಹಳ ಬದಲಾವಣೆಯನ್ನು ಕೂಡಿಸಿಕೊಟ್ಟು, ಖಚಿತವಾದ ಅರ್ಥದಲ್ಲಿ ರುದ್ರ ನಾಟಕವನ್ನು ಸೃಷ್ಟಿಸಿದಾತ ಈಸ್ಕಿಲಸ್. ಅವನೂ ಪ್ರಾರಂಭದಲ್ಲಿ ತನ್ನ ಹಿಂದಿನವರ ಹೆಜ್ಜೆಯನ್ನೇ ಅನುಸರಿಸಿದ. ಬರಬರುತ್ತ ನಾಟಕದ ಸ್ವಾರಸ್ಯ ಇರುವುದು ನೇಪಥ್ಯದ ಮೇಲೆ ಜರುಗುವ ಸಂವಾದದಲ್ಲಿ; ನಾಟಕಾಲಯದ ಅಂಗಳದಲ್ಲಿ ನಡೆಯುವ ಸಂಗೀತ ನೃತ್ಯಗಳಲ್ಲಿ ಅಲ್ಲ—ಎಂಬುದನ್ನು ಆತ ಚೆನ್ನಾಗಿ ಮನಗಂಡ. ಅವನಿಂದ 90 ನಾಟಕಗಳು ರಚಿತವಾದುವಂತೆ; ಅವುಗಳಲ್ಲಿ ಏಳು ಉಳಿದು ಬಂದಿವೆ. ಈ ಏಳರ ಮೂಲಕವೇ ಅವನ ಬೆಳೆವಣಿಗೆಯನ್ನು ನಾವು ಗ್ರಹಿಸಬಹುದು. ಅವನ ಪ್ರಥಮ ವಿರಚನಿಗಳಲ್ಲಿ ಒಂದಾದ '''ದಿ ಸಪ್ಲಿಯಾಂಟ್ಸ್ '''([[ಆಶ್ರಮ]] ಯಾಚಕಿಯರು) ಎಂಬ ರೂಪಕದಲ್ಲಿ ಸಂಗೀತ ಭಾಗ ಐದನೆಯ ಮೂರರಷ್ಟು. ಮಧ್ಯದ ಕೃತಿಗಳಲ್ಲಿ ಒಂದಾದ '''ದಿ ಪರ್ಷಿಯನ್ಸ್ '''(ಪರ್ಷಿಯನ್ನರು) ಎಂಬುದರಲ್ಲಿ ಅರ್ದದಷ್ಟು; ಕಡೆಯ ಕವಿತೆಯಲ್ಲಿ ಒಂದಾದ ಮಂಗಳ ದೇವಿಯರು ಎಂಬುದರಲ್ಲಿ ಐದನೆಯ ಎರಡರಷ್ಟು, ಕೋರಸ್ ಎಂಬ ನೃತ್ಯ-ಮೇಳವನ್ನು ಸಂಪೂರ್ಣವಾಗಿ ತೆಗೆದು ಹಾಕಿ ನಾಟಕವನ್ನು ನಾಟಕವಾಗಿಯೇ ನಿರ್ಮಿಸುವ ಧೈರ್ಯ ಯಾವ ಕವಿಗೂ ಬರಲಿಲ್ಲ. ಏತಕ್ಕೆಂದರೆ ನಾಟಕ ಎದ್ದು ಬಂದದ್ದು ನೃತ್ಯಮೇಳದಿಂದ. ನೃತ್ಯಮೇಳ ಡಯೊನೀರಸ್ ದೇವತೆಯ ಆರಾಧನೆಯ ಅಂಗವಾಗಿತ್ತು. ವಿಶೇಷ ಎದೆಗಾರಿಕೆ ಯೂರಿಪಿಡಿಸ್ ಕೂಡ ತನ್ನ ರುದ್ರನಾಟಕದಲ್ಲಿ ಸಂಗೀತ-ನಾಟ್ಯಕ್ಕೆ ಹತ್ತನೆಯ ಒಂದರಷ್ಟು ಜಾಗ ಕೊಟ್ಟಿದ್ದಾನೆ.
ಈಸ್ಕಿಲಸ್ ಬರುವವರೆಗೂ ಒಬ್ಬನೇ ನಟ ಇರುತ್ತಿದ್ದ. ನೃತ್ಯಕೂಟದೊಡನೆಯೇ ನಟನ ಸಂಭಾಷಣೆ ಆಗಬೇಕಾಗಿತ್ತು. ಪ್ರೇಕ್ಷಕರ ಲಕ್ಷ್ಯ ನೃತ್ತವರ್ತುಲ ಮತ್ತು ನೇಪಥ್ಯ ಎರಡರ ಮೇಲೂ ಜೊತೆ ಜೊತೆಯಾಗಿ ಹಾಯಬೇಕಾಗಿತ್ತು. ಎರಡನೆಯ ನಟನನ್ನು ಉಪಯೋಗಿಸಿಕೊಳ್ಳಲಾರಂಭಿಸಿದ. ನಾಟಕದ ಘಟನಾವಳಿಯನ್ನು ಅರುಹುವ ಮತ್ತು ಮುಂದುವರಿಸುವ ಸಂವಾದ ಆ ಎರಡು ಪಾತ್ರಗಳಿಂದಲೇ ಆಗುವ ಅವಕಾಶ ಒದಗಿ ಬಂತು. ನೋಟಕರ ಗಮನವೂ ಹೆಚ್ಚು ಹೆಚ್ಚಾಗಿ ಅವರಿಬ್ಬರ ಕಡೆಗೆ ತಿರುಗಹತ್ತಿದವು. ನಾಟ್ಯರಂಗಕ್ಕಿಂತ ನಾಟಕರಂಗಕ್ಕೆ ಪ್ರಾಧಾನ್ಯ ಅಧಿಕವಾಯ್ತು. ಇನ್ನೊಂದು ಸುಂದರ ಬದಲಾವಣೆಯೂ ಈಸ್ಕಿಲಸ್ಸನಿಂದ ಏರ್ಪಾಟಾಯಿತು. ನೃತ್ಯಮೇಳದ ಸಂಖ್ಯೆಯನ್ನು ಐವತ್ತರಿಂದ ಹನ್ನೆರಡಕ್ಕೆ ಈತ ಇಳಿಸಿದ. ಕಲಾತ್ಮಕವಾದ ಪ್ರಗತಿಯನ್ನು ಸಾಧಿಸುತ್ತ ಹೋಗುವುದೇ ಅವನ ಹೆಬ್ಬಯಕೆಯಾಗಿತ್ತೆಂದು ತೋರುತ್ತದೆ. ಮೊದಮೊದಲು ಅನೇಕ ಯಂತ್ರ ಸೌಕರ್ಯಗಳನ್ನು ತಯಾರಿಸಿಕೊಂಡು ಅವುಗಳ ಸಹಾಯದಿಂದ ಅನುಕಾರ್ಯರನ್ನು ಆಕಾಶದಿಂದ ಕೆಳಕ್ಕೆ ಇಳಿಸುವುದು, ನೃತ್ಯಕೂಟ ನೆಲದಿಂದ ಮೇಲಕ್ಕೆದ್ದು ಈ ಕಡೆಯಿಂದ ಆ ಕಡೆಗೆ ಹಾರಿ ಹೋಗುವಂತೆ ಎಸಗುವುದು. ಗುಡ್ಡದ ಒಂದು ಭಾಗ ಇದ್ದಕ್ಕಿದ್ದಂತೆ ಪಾತಾಳಕ್ಕೆ ಉರುಳಿ ಬೇಳುವಂತೆ ತೋರಿಸುವುದು. ಇತ್ಯಾದಿ ಅದ್ಭುತಗಳನ್ನು ಪ್ರದರ್ಶಿಸಿದರೆ ರುದ್ರನಾಟಕ ಕಳೆಯೇರುವುದೆಂದು ಅವನ ಭಾವನೆ. ಕ್ರಮೇಣ ಅಂಥ ವ್ಯಾಪಾರವೆಲ್ಲ ನಾಟಕಕ್ಕೆ ಕೇವಲ ಬಾಹ್ಯಾಂಶ, ಅಮುಖ್ಯ ಎಂಬ ಸತ್ಯ ಅವನ ಮನಸ್ಸಿಗೆ ಅಂಟಲಾರಂಭಿಸಿತು. ನಾಟಕದ ಅಂತಃಸತ್ತ್ವ ಇರುವುದು ಪಾತ್ರಗಳಲ್ಲಿ, ಘಟನೆಗಳಲ್ಲಿ—ಎಂದು ಅವನು ನಿಶ್ಚಯಿಸಿಕೊಂಡ. ಅಗಾಧ ಸಾಮಥ್ರ್ಯದ ಪ್ರಚಂಡ ವ್ಯಕ್ತಿಗಳನ್ನು ಕಡೆದು ನಿಲ್ಲಿಸಿದ. ಮಾನವ ಜೀವನದ ಹಾಸು ಹೊಕ್ಕಾಗಿರುವ ಹೋರಾಟ, ಅಪಘಾತಭೀತಿ, ದುಃಖ, ದೈವಬಲ-ಪರುಷಪ್ರಯತ್ನಗಳ ರುದ್ರತೋರ್ಕೆಗಳನ್ನು ಎದೆಯಲ್ಲಿ ನಾಟುವಂತೆ ನಿರೂಪಣೆಗೈದ. ಧೈರ್ಯಸ್ಥೈರ್ಯದ ಆಶಾವಾದಿತ್ವವನ್ನು ಬೋಧಿಸುವ ಒಂದು ಘನಗಾಂಭೀರ್ಯವನ್ನು ಪ್ರಚುರಗೊಳಿಸಿದ. ಹೀಗೆ ರುದ್ರನಾಟಕವನ್ನು ಮಹೋನ್ನತಿಗೆ ಏರಿಸಿ, ಆಗ ಜನರಂಜಕವಾಗಿದ್ದ ಭವ್ಯಕಾವ್ಯದೊಂದಿಗೆ (ಎಪಿಕ್ ಪೊಯಟ್ರಿ) ಅದು ಸ್ಪರ್ಧೆ ನಿಲ್ಲುವಂತೆ ಚೈತನ್ಯ ತುಂಬಿಕೊಟ್ಟ.. ಸರ್ವಾಧಿಕಾರಿ ಪೈಸಿಸ್ಟ್ರ್ಯಾಟಸನ ಒತ್ತಾಯದಿಂದಲೂ ಪರಿಪೋಷಣೆಯಿಂದಲೂ ಅಥೆನ್ಸಿನಲ್ಲಿ ಸಾಂಸ್ಕøತಿಕ ಪುನರುಜ್ಜೀವನ ಉಂಟಾಯಿತು. ಪುರಾತನ ಮಹಾಕವಿಗಳಾದ ಹೋಮರ್ (ಕ್ರಿ.ಪೂ. 8ನೆಯ ಶತಮಾನ) ಮತ್ತು ಹಿಸಿಯಡ್ (ಕ್ರಿ. ಪೂ. 7ನೆಯ ಶತಮಾನ) ಬಿಟ್ಟುಹೋದ ಕಾವ್ಯಗಳನ್ನು ಗಮಕಿಗಳು ವಾಚನ ಮಾಡತೊಡಗಿದರು. ಜನರು ಉಲ್ಲಾಸದಿಂದ ಕೇಳತೊಡಗಿದರು. ಆದಿಕಾಲದ ಗ್ರೀಕರ ಪುರಾಣ ಕಥಾವಳಿಗಳ ಪರಿಚಯ ಎಲ್ಲರಿಗೂ ಸಿಕ್ಕಿತು. ಆದರೆ ಆ ಕಥಾಸಮೂಹದಲ್ಲಿ ದೇವತೆಗಳ ನಡೆವಳಿಕೆಯಾಗಲಿ ಮನುಷ್ಯರ ವರ್ತನೆಯಾಗಲಿ ದೋಷರಹಿತವಾಗಿರಲಿಲ್ಲ. ದೇವತೆಗಳೂ ವಿಷಯತೃಷ್ಣೆಗಳ ದಾಸರೇ. ಮನುಷ್ಯರಂತೂ ಸ್ವಾರ್ಥ, ಸ್ವೇಚ್ಛೆ, ದುರಂಹಕಾರ, ದುರ್ಬುದ್ದಿಗಳಿಂದ ಕೂಡಿದವರು. ನರರನ್ನು ಕಾಡಿ ಪೀಡಿಸುತ್ತ ಅವರ ನರಳಾಟವನ್ನು ನೋಡುತ್ತ ನಗುವುದೇ ದೇವತೆಗಳ ಕೆಲಸ. ನರರನ್ನು ಕಂಡು ಅವರಿಗೆ ಅಸೂಯೆ. ನರರು ಎಲ್ಲಿ ಸೌಖ್ಯದಲ್ಲಿದ್ದುಬಿಟ್ಟಾರೊ ಎಂದು ಮತ್ಸರಿಸಿ, ಅವರಿಗೆಮದಾಂಧತೆಯನ್ನು ಕೊಟ್ಟು, ಅವರು ದುರ್ಧೈರ್ಯದಿಂದ, ಏನೊಂದನ್ನೂ ಲೆಕ್ಕಿಸದೆ ಅನ್ಯಾಯಗಳನ್ನು ಹೊಡುವಂತೆ ಮಾಡಿ, ಅವರ ಆಕಸ್ಮಿಕ ಪತನಕ್ಕೆ ಕಾರಣರಾಗುತ್ತಾರೆ—ದೇವತೆಗಳು. ಭೂಮಿಯಲ್ಲಿ ಹುಟ್ಟಿ ಬಂದವನಿಗೆ ಕುಗ್ಗದ ಸಂಕಟವೇ ಜೋಡಿ. ಇಂಥ ಅನೇಕ ಮೂಢನಂಬಿಕೆಗಳು ಗ್ರೀಕ್ ಜನತೆಯಲ್ಲಿ ಬೇರೂರಿದ್ದವು. ಕವಿಗಳಿಲ್ಲರೂ ಪುರಾತನ ಕಥೆಗಳನ್ನೇ ಆಧಾರವಾಗಿ ಬಳಸಿಕೊಳ್ಳಬೇಕಾಗಿತ್ತು. ವಾಸ್ತವಿಕವೂ ಸಮಕಾಲೀನವೋ ಆದ ಸಂಗತಿಗಳನ್ನು ಕುರಿತು ರೂಪಕ ರಚಿಸುವುದು ಗ್ರೀಕರಿಗೆ ಹೆಡಿಸುತ್ತಿರಲಿಲ್ಲ. ಆದರೂ ಕವಿಗೆ ಬೇರೊಂದು ವಿಧದಲ್ಲಿ ಅಪಾರ ಸ್ವಾತಂತ್ರ್ಯ ಇರುತ್ತಿತ್ತು. ಅರಿಸಿಕೊಂಡ ಘಟನಾವಳಿಯಲ್ಲಿ ಪ್ರಧಾನ ಅಂಶಗಳಲ್ಲಿ ಪಲ್ಲಟಗೊಳಿಸದೇ ಇಟ್ಟುಕೊಂಡರೆ ಸಾಕು. ವಿವರಗಳಲ್ಲೂ ಅಥಾಸರಣಿಯ ವ್ಯವಸ್ಥೆಯಲ್ಲೂ ಸೂಚಿತವಾಗುವ ಸಿದ್ಧಾಂತದಲ್ಲೂ ತನ್ನ ಇಚ್ಚೆಗೆ ಅನುಗುಣವಾಗಿ ಕವಿ ವ್ಯತ್ಯಾಸ ಮಾಡಿಕೊಳ್ಳಬಹುದಾಗಿತ್ತು. ಹಾಗೆ ತನ್ನ ಪಾಲಿಗೆ ಬಂದ ಸ್ವಾತಂತ್ರ್ಯವನ್ನು ಈಸ್ಕಿಲಸ್ ಜವಾಬ್ದಾರಿಯಿಂದ ರೂಢಿಸಿಕೊಂಡ. ಹೇಗೆ ಹೇಗೋ ಹೋಗಿದ್ದ ಉಪಾಖ್ಯಾನಗಳನ್ನು ಕಾರ್ಯಕಾರಣಸಂಬಂಧ ಕೆಡದಂಥ ವಿನ್ಯಾಸಕ್ಕೆ ಅಚ್ಚುಕಟ್ಟಾಗಿ ಹೊಂದಿಸಿ, ಕಟುಕ ಕೃತ್ಯಗಳ ರೌದ್ರತೆಯನ್ನು ಮುಸುಳಿಸಿ ಗಹನ ಗಂಭೀರ ವಿದ್ಯಮಾನಗಳ ಬಣ್ಣವನ್ನು ಅವಕ್ಕೆ ಲೇಪಿಸಿ, ದೇವತೆಗಳು ನಿಷ್ಕಳಂಕಿಗಳೆಂಬ ಮತವನ್ನು ಉಚ್ಚರಿಸುತ್ತ, ದುಗುಡ, ಹತಾಶೆಗಳ ಬದಲು ಹರ್ಷ, ಆಸಿಗಳನ್ನುಮನುಷ್ಯ ತಾಳುವಂತೆ ಹುರಿದುಂಬಿಸಿದ ದಾರಿ ತೋರಿಕೊಟ್ಟ..
ಜನಪದಕ್ಕೆ ಪರಿಚಿತವಾಗಿದ್ದ ಈ ಕಥಾವಳಿಯನ್ನು ಭಾವಿಸಿ, ದೇವತೆಗಳನ್ನು ಪರಿಕ್ಷಿಸುವ ದುರ್ಬಯಕೆಯಿಂದ ಟ್ಯಾಂಟಲಸ್ ಅವರನ್ನು ಊಟಕ್ಕೆ ಕರೆದು, ಮಗ ಪೀಲಾಪ್ಸನ ಮಾಂಸವನ್ನು ಬೇಯಿಸಿ ಅವರ ಮುಂದಿಟ್ಟ; ಪಾಪದ ಫಲವನ್ನು ನರಕದಲ್ಲಿ ಉಂಡ. ಪೀಲಾಪ್ಸ್ ತನ್ನ ಪ್ರತಿಸ್ಪರ್ದಿಯ ಸಾರಥಿಯ ಸಹಾಯದಿಂದ ರಾಜಪುತ್ರಿಯನ್ನು ಮದುವೆಯಾಗಿ, ಆ ಸಾರಥಿಗೆ ವಾಗ್ದಾನವಿತ್ತಿದ್ದ ಅರ್ದ ರಾಜ್ಯವನ್ನು ಕೊಡದೆ, ಅವನನ್ನು ಸಮುದ್ರಕ್ಕೆ ತಳ್ಳಿ ಸಾಯಿಸಿದ; ತಾನೂ ಅಧೋಗತಿಯನ್ನು ಪಡೆದ. ಪೀಲಾಪ್ಸನೆಗೆ ಇಬ್ಬರು ಕುಮಾರರು: ಅಟ್ರಿಯಸ್, ಥಯೇಸ್ಟೀಸ್. ಆರ್ಗಾಸಿನ ಸಿಂಹಾಸನದ ವಿಚಾರವಾಗಿ ಅವರಿಬ್ಬರ ಮಧ್ಯೆ ಇದ್ದ ಘೋರಮನಸ್ಥಾಪ ಉಲ್ಬಣವಾಯ್ತು. ಅತ್ತಿಗೆಯಾದ ಈರೋಪೆಯನ್ನು ಥಯೆಸ್ಟೀಸ್ ಕೆಡಿಸಿದ. ಆಟ್ರಿಯಸ್ ಅವನನ್ನು ದೇಶದಿಂದ ಹೊರಕ್ಕೋಡಿಸಿ ಈರೋಪೆಯನ್ನು ಕಡಲಿನಲ್ಲಿ ಮುಳುಗಿಸಿದ. ಕಣಿವಾಕ್ಯಕ್ಕೆ ತಲೆಬಾಗಿದಂತೆ ನಟಿಸುತ್ತ, ತಮ್ಮನನ್ನು ತನ್ನಲ್ಲಿಗೆ ಕರೆಸಿಕೊಂಡು, ಅವನ ಎರಡು ಕೂಸುಗಳನ್ನು ವಧಿಸಿ, ಆ ಮಾಂಸವನ್ನು ನಿರ್ಭಾಗ್ಯ ಥಯೆಸ್ಟೀಸನಿಗೆ ತಿನ್ನಿಸಿದ. ಥಯೆಸ್ಟೀಸ್ ಪಲಾಯನ ಗೈದು, ಅಟ್ರಿಯಸ್ಸನ ಮಗ ಪ್ಲಿಸ್ತಿನೀಸನ್ನು ತಂದೆಯ ಮೇಲೆ ಎರಗುವಂತೆ ಪ್ರೇರೇಪಿಸಿದ; ಆದರೆ ಆಟ್ರಿಯಸ್ ವೇಷ ಬದಲಾಯಿಸಿ ಕೊಂಡಿದ್ದ ಪ್ಲೀಸ್ತಿನೀಸನ್ನು ಸುತನೆಂದು ತಿಳಿಯದೆ ಕತ್ತಿಗೆ ಅಹುತಿ ಮಾಡಿದ. ಪಾತಕಗಳನ್ನು ನೆನೆಯುತ್ತ, ಎಸಗುತ್ತ ಇಬ್ಬರೂ ಸತ್ತರು. ಆಟ್ರಿಯಸ್ಸನ ತನುಜರೇ ಆಗಮೆಮ್ನಾನ್ ಮತ್ತು ಮೆನಿಲಾಸ್. ಥಯೆಸ್ಟೀಸನ ತನುಜ ಈಜಿಸ್ತಸ್. ಪ್ರಪಂಚದಲ್ಲೆಲ್ಲ ಅತ್ಯಂತ ತೂಪವತಿಯಾಗಿದ್ದ ಹೆಲನ್ ಮಡನಿಲಾಸನ ಹೆಂಡತಿಯಾದಳು. ಅತಿಥಿಯಾಗಿ ಬಂದ ರಾಜಕುಮಾರ ಪ್ಯಾರಿಸ್ ಅವಳನ್ನು ಒಲಿಸಿಕೊಂಡು ಅವಳೊಡನೆ ತನ್ನ ತಂದೆಯ ರಾಜಧಾನಿ ಟ್ರಾಯ್ಗೆ ಹಿಂತಿರುಗಿದ. ಗ್ರೀಸಿನ ಯೋಧರು ಒಟ್ಟುಗೂಡಿ, ಟ್ರಾಯ್ಗೆ ಮುತ್ತಿಗೆ ಹಾಕಿ, ಹತ್ತು ವರ್ಷ ಒಂದೇಸಮನೆ ಕಾದಾಡಿ. ಕೊನೆಗೆ ಟ್ರೋಜನರನ್ನೂ ಅವರ ಚಕ್ರಾಧಿಪತ್ಯವನ್ನೂ ಹಾಳು ಮಾಡಿದರು. ಗ್ರೀಕರ ಮಹಾದಂಡ ನಾಯಕ ಅಗಮೆಮ್ನಾನ್, ಈ ಮಧ್ಯೆ ಈಜಿಸ್ತಸ್ ಸೇಡಿಗಾಗಿ ಸಮಯ ಹೊಂಚುತ್ತಿದ್ದು, ಆರ್ಗಾಸಿಗೆ ಬಂದು, ಅಗಮೆಮ್ನಾನನ ಪತ್ನಿ ಕ್ಲೈಟಮ್ನೆಸ್ಟ್ರಳಿಗೆ ಉಪಪತಿಯಾದ. ಗಂಡನ ಮೇಲೆ ಕ್ಲೈಟಮ್ನೆಸಟ್ಪ್ರಳಿಗೂ ರೋಷವಿತ್ತು. ಅವಳಿಗೆ ಸುಳ್ಳು ಹೇಳಿ ಮಗಳಾದ ಇಫಿಜೀನಿಯಳನ್ನು ಬರಮಾಡಿಕೊಂಡು ದೇವತೆಯ ಸಿಟ್ಟನ್ನು ಶಮನಗೈಯಲೋಸುಗ ತಾಯ ಕಣ್ಣೆದುರಿಗೇ ಅವಳನ್ನು ಬಲೆಕೊಟ್ಟಿದ್ದ. ಜಗಜ್ಜೇತನಾಗಿ ಅಗಮೆಮ್ನಾನ್ ಹಿಂತಿರುಗಿದ ಕೋಡಲೇ ಅವನ ಭಾರ್ಯೆಯೂ ಅವಳ ನಲ್ಲನೂ ಅವನನ್ನೂ ಸ್ನಾನಗೃಹದಲ್ಲಿ ಉಡುಪಿನಾಕಾರದ ಬಲೆಯಲ್ಲಿ ಸಿಕ್ಕಿಸಿಕೊಂಡು, ಖಡ್ಗದಿಂದ ಇರಿದುಕೊಂದರು. ಅನೇಕ ಸಂವತ್ಸರಗಳ ತರುವಾಯ ಅಗಮೆಮ್ನಾನನ ಸುತನಾದ ಒರೆಸ್ಟೀಸ್ ಸ್ವದೇಶಕ್ಕೆ ಹಿಂತಿರುಗಿ, ಅಕ್ಕಳಾದ ಎಲೆಕ್ಟ್ರಳ ನೆರವಿನಿಂದ ತಾಯಿಯನ್ನೂ ಅವಳ ಜಾರನನ್ನೂ ಹತ್ಯೆಗೈದ. ಮಾತೃವಧೆಯ ದುಷ್ಕøತ್ಯಕ್ಕಾಗಿ ಅವನು ಎಷ್ಟೋಕಾಲ ದೇಶಭ್ರಷ್ಟನಾಗಿ ಅಲೆದು, ನರಳಿ, ಕೊನೆಗೆ ಅಥೀನ ದೇವಿಯ ಕೃಪೆಯಿಂದ ಪಾಪಲೇಪನವನ್ನು ಕಳೆದುಕೊಂಡು, ಆರ್ಗಾಸಿಗೆ ಅರಸಾಗಿ ಬಹುಕಾಲ ಬಾಳಿದ.
ವಂಚನೆ, ವಚನಭಂಗ, ದೈವದ್ರೋಹ, ಮತ್ತಗರ್ವ, [[ವ್ಯಭಿಚಾರ]], ಅಕ್ರಮಕೂಟ, ಕ್ರೌರ್ಯ, ಕಗ್ಗೊಲೆ — ಈ ಕುಲದವರಿಗೆ ಇದನ್ನು ಮಾಡಬೇಕು. ಇದನ್ನು ಮಾಡಕೂಡದು ಎಂಬ ಭೇಧವೇ ಇಲ್ಲ. ಇದೊಂದು ಪಾಪಿಷ್ಠ ವಂಶ: ಬಾನಿನವರ ಉಗ್ರಶಾಪ ಇವರ ಹೆಡತಲೆಯ ಮೇಲೆ ಕುಳಿತಿರುತ್ತಿತ್ತು. ಹೆಣ್ಣು ಗಂಡುಗಳೆಲ್ಲರೂ ದೌರ್ಜನ್ಯ ಎಸಗಲೇ ಬೇಕು, ದುರ್ಮರಣವನ್ನು ಉಣ್ಣಲೇ ಬೇಕು. ದುರ್ಗತಿಗೆ ಇಳಿಯಲೇ ಬೇಕು.
ಇಂಥ ಮೈನವಿರೇಳಿಸುವ ವೃತ್ತಾಂತವನ್ನು ತೆಗೆದುಕೊಂಡು ಈಸ್ಕಿಲಸ್ ಇಡೀ ಜಗತ್ತಿನ ರಸಜ್ಞರು ಮೆಚ್ಚಿ ತಲೆದೂಗುವಂಥ ರೂಪಕತ್ರಯವನ್ನು (ಟ್ರಿಲೊಜಿ) ನಿರ್ಮಿಸಿದ. ಅದೇ ಒರೆಸ್ಟಿಯ ಎಂಬ ಶಾಶ್ವತ ಸಾಹಿತ್ಯ. ಅಂದಚಂದದ ಮೂಲಕ ಚತುರ ಕಥೆಯನ್ನು ಹೇಳಿ, ಚಿತ್ತಾಹ್ಲಾದ ಕೊಡುವುದೊಂದೇ ಆಗಿರಲಿಲ್ಲ, ಕವಿಯ ಅಭೀಷ್ಟ. ದೇವತೆಗಳಾರು, ಮಾನವನ ಕರ್ತವ್ಯವೇನು, ಕೇಡು ತಟ್ಟುವುದು ವ್ಯಕ್ತಿಯ ಕೆಟ್ಟ ನಡತೆಯಿಂದಲ್ಲವೆ, ಮಿತವನ್ನು ಅರಿತವ ಸುಖದಲ್ಲಿರಲಾರನೆ-ಇತ್ಯಾದಿ ಧಾರ್ಮಿಕ ಮತ್ತು ನೈತಿಕ ತತ್ತ್ವಗಳನ್ನು ಕಾವ್ಯಸಮ್ಮಿತಿಯಿಂದ ಘೋಷಿಸುವುದೇ ಅವನ ಗಾಢಾಪೇಕ್ಷೆ, ಪೀಲಾಪ್ಸರವರಗೆ ಹೋಗುವುದು ಬೇಕಾಗಲಿಲ್ಲ-ಈಸ್ಕಿಲಸ್ಸಿಗೆ. ಅಟ್ರಿಯಸ್ ಥಯೆಸ್ಟೀಸನಿಗೆ ಉಣ್ಣಿಸಿದ ಭಯಂಕರ ಭೋಜನದಿಂದಲೇ ಅವನ ನೋಟಕ್ಕೆ ರುಧಿರೇತಹಾಸದ ಪ್ರಾರಂಭ. ಅಟ್ರಿಯಸ್ಸನ ರಕ್ಕಸತನದ ಫಲವಾಗಿ ಅವನ ಔರಸಪುತ್ರ ಅಗಮೆಮ್ನಾನನ ಆಂತರ್ಯದಲ್ಲಿ ಅನುವಂಶಿಕವಾದ ಪಾಪಬೀಜ ನೆಟ್ಟಿತು, ನಿಜ. ಸಮರದಿಂದ ಹಿಂತಿರುಗಿದ ಕೂಡಲೆ ಓಡಿನಲ್ಲಿ ಹೆಂಡತಿಯ ಕೈಯಿಂದ ಅಸಹ್ಯ ಪೆಟ್ಟನ್ನು ಅವನು ಪಡೆಯುವುದೇತಕ್ಕೆ ? ತಂದೆ ಹೊತ್ತ ಸಾಲವನ್ನು ಮಗ ತೀರಸಬೇಕಾದ್ದರಿಂದಲೇ ಈಸ್ಕಿಲಸ್ ಹಾಗಲ್ಲ ಎನ್ನುತ್ತಾನೆ, ಅವನ ಹೇಳಿಕೆ ಈ ರೀತಿ ತಂದೆ ತಾಯಿಗಳಿಂದ ಮಕ್ಕಳಿಗೆ ಇಳಿದು ಬರುವುದು ದುರಾಚಾರದ ಪ್ರಚೋದನೆ, ದುರಾಚಾರವಲ್ಲ. ಆ ಪ್ರಚೋದನೆಯನ್ನು ಅವರು ಬೆಳೆಸಿಕೊಂಡು ತಾವೂ ದುರಾಚಾರಿಗಳಾಗಬಹುದು ಅಥವಾ ಅದನ್ನು ವಿರೋಧಿಸಿ ಗೆದ್ದು ಸದಾಚಾರವನ್ನು ಹಿಡಿಯಬಹುದು. ಶಾಪವಿದೆ ನಿಶ್ಚಯ, ಆದರೆ ವ್ಯಕ್ತಿಯ ಸ್ವಂತಸಂಕಲ್ಪವೂ ಅನುಗೂಡದಿದ್ದರೆ ಶಾಪ ಏನನ್ನೂ ಮಾಡಲಾರದು. ಎಂಥ ಪಾತಕ ಕುಲದಲ್ಲಿ ಜನಿಸಿ ಬಂದಿರಲಿ ವ್ಯಕ್ತಿಮನಸ್ಸು ಮಾಡಿದರೆ ಪಾಪಾಚರಣೆಯ ಸರಪಣಿಯನ್ನು ತುಂಡರಿಸುವುದು ಸಾಧ್ಯ. ಆಗಮೆಮ್ನಾನ್ ಕೈ ಹಿಡಿದ ಹೆಂಡತಿಯೇ ಸಟೆ ಹೇಳಿದ, ಮೋಸ ಮಾಡಿದ, ಅಕಿಲೀಸನಿಗೆ ಪಾಣಿಗ್ರಹಣ ಮಾಡಿಸುತ್ತೇನೆಂದು ಭರವಸೆ ಕಳಿಸಿದ, ಸತಿಯೂ ಸುತೆಯೂ ಬಂದೊಡನೆ ಅರ್ಟೆಮಿಸ್ ದೇವತೆಗೆ ಕೊಡಗೂಸನ್ನು ಬಲೆಯಿತ್ತ. ಏತಕ್ಕೆ ? ಟ್ರಾಯಿನ ಮೇಲೆ ಯುದ್ಧ ನಡೆಸಬೇಕು. ಮನೆ ಮಠಗಳನ್ನೂ ಮಗು ವೃದ್ಧ ಹೆಂಗಸು ಎನ್ನದೆ ಮಂದಿಯೆಲ್ಲರನ್ನೂ ನಾಶಮಾಡಬೇಕು. ರಿಪುಧ್ವಂಸಿಯೆಂಬ ಕೀರ್ತಿಯನ್ನು ಮರೆಯಬೇಕು—ಇದೇ ಅವನ ಹಂಬಲಿಕೆ. ಮಗಳ ರಕ್ತವನ್ನು ಚೆಲ್ಲಿದ ಮೇಲೆ ಅಗಮೆಮ್ನಾನನಿಗೆ ರಕ್ತದಾಹ ಉಂಟಾಯಿತು. ಮನುಷ್ಯನ ಶ್ರೇಷ್ಟಧರ್ಮವಾದ ಕನಿಕರವನ್ನು ಕಿತ್ತೊಗೆದ. ಟ್ರಾಯಿಗೆ ನಡೆದು ನೆತ್ತರಿನ ಕಾಲುವೆಗಳನ್ನು ಹರಿಯಿಸಿದ. ಗುಡಿಗೋಪುರಗಳನ್ನು ಈಡಾಡಿ, ವಿಗ್ರಹ ಬಲಿಪೀಠಗಳನ್ನು ನುಚ್ಚುನೂರಾಗಿಸಿ, ದೇವತೆಗಳ ಮುಡಿಪನ್ನು ದರೋಡೆಗೈದು ದೈವಭೀತಿಯೆಂಬುದನ್ನೇ ಕಾಣದಾದ. ಮನೆಗೆ ಹಿಂತಿರುಗಿದಾಗಲೂ ಕೇವಲ ದೇವತೆಗೆ ಮಾತ್ರ ಸಲ್ಲತಕ್ಕ ಊರು ಕಿಂಕಾಪು ಬಟ್ಟೆಯ ನಡೆಮುಡಿಯನ್ನು ಕಾಲಿನಿಂದ ತುಳಿಯುತ್ತ ವಿಜೃಂಭಿಸಿದ. ಮರಗಳಿಗೆಯಲ್ಲೆ ದುಡಿದು ಬಿದ್ದ. ಎಂದಮೇಲೆ, ಅಗಮೆಮ್ನಾನನ ಪತನಕ್ಕೆ ಅಪ್ಪನಿಂದ ಇಳಿದು ಬಂದ ಕೆಟ್ಟ ಚಟವಲ್ಲ. ಕಾರಣ, ಅವನ ಸ್ವಕೀಯ ಮದಾಂಧತೆ. ಇದೇ ಈಸ್ಕಿಲಸ್ ಬಹುವಾಗಿ ಬಣ್ಣಿಸಿ ಹಳಿದು ಮುಂದೊಡ್ಡುವ ಗಂಡಗರ್ವ (ಹ್ಯೂಬ್ರಿಸ್). ಗರ್ವಿಷ್ಠ ತಾನು ಮಾಡಿದ್ದನ್ನು ತಾನೇ ಉಣ್ಣುತ್ತಾನೆ.
ಒರೆಸ್ಟಿಯದ ಎರಡನೆಯ ಭಾಗದಲ್ಲಿ ಕ್ಲೈಟಮ್ನೆಸ್ಟ್ರ ಈಜಿಸ್ತಸ್ಸರ ಸಂಹಾರ ಆಗುತ್ತದೆ. ಅಗಮೆಮ್ನಾನನ ಸಂಹಾರಕ್ಕೆ ಅದೊಂದು ಪ್ರತಿಕಾರ. ಹೌದು, ಆದರೆ ತಾತ್ಪರ್ಯ ಅಷ್ಟಕ್ಕೆ ಮುಗಿಯುವುದಿಲ್ಲ. ಕ್ಲೈಟಮ್ನೆಸ್ಟ್ರ ಈಜಿಸ್ತಸ್ ಇಬ್ಬರೂ ಕಾಮಲಂಪಟರು, ಮರುಕಹೀನರು, ಕಪಟಿಗಳು, ದೈವ ವಿರೋಧಿಗಳು, ಅವರನ್ನು ಕೊನೆಗಾಣಿಸಬೇಕೆಂದು ದೇವ ದೇವನಾದ ಜ್ಯೂಸನಿಂದ ಒರೆಸ್ಟೀಸನಿಗೆ ಅಪೊಲೊವಿನ ಮೂಲಕ ಸಂದೇಶ ಬರುತ್ತದೆ. ಆ ಕಾರ್ಯ ಕೊಲೆಯಲ್ಲ, ದೇವತೆಗಳನ್ನು ಮೆಚ್ಚಿಸುವ ಯಜ್ಞ—ಎಂಬ ಅವರಣವನ್ನು ಈಸ್ಕಿಲಸ್ ಸೃಜಿಸಿದ್ದಾನೆ, ಎರಡನೆಯ ರೂಪಕದಲ್ಲಿ. ಹಾಗೂ, ಮನುಷ್ಯ ಸ್ವಭಾವವನ್ನೂ ಮನುಷ್ಯನ ಒಳಗಣ ಚಲನವಲನಗಳನ್ನೂ ಬಲ್ಲಾತನೆಗೆ ಸೂಕ್ಷ್ಮವಾದ ಅಂಶಗಳನ್ನು ಗ್ರಹಿಸುವುದು ಕಷ್ಟವಾಗಲಿಲ್ಲ. ಎಷ್ಟೇ ಆದರೂ ಕ್ಲೈಟಮ್ನೆಸ್ಟ್ರ ಒರೆಸ್ಟೀಸನನ್ನು ಹೆತ್ತವಳಲ್ಲವೆ ? ಒರೆಸ್ಟೀಸ್ ಪಾಪಾತ್ಮರ ತನೂಭವವಾದರೂ ಹಿಂಸಪ್ರವೃತ್ತಿಯನ್ನು ಯೋಚಿಸಲಾರ, ಸಹಿಸಲಾರ. ದೈವನಿರ್ಬಂಧಕ್ಕೆ ಶಿರಬಾಗಿ ಮಾತೆಯ ಎದೆಯನ್ನು ಕಠಾರಿಯಿಂದ ಚುಚ್ಚಿದ್ದಾಯಿತು. ಆದರೆ ತನ್ನ ಹೃದಯದ ಕುದಿಯನ್ನು ತಪ್ಪಿಸುವುದೆಂತು ? ತಳಮಳದಲ್ಲಿ ಬಿದ್ದು ಪ್ರಲಾಪಿಸುತ್ತ ಹೋಗುತ್ತಾನೆ, ನಾಟಕದ ಅಂತ್ಯದಲ್ಲಿ. ಮೂರನೆಯ ಭಾಗವಾದ ಮಂಗಳದೇವಿಯರು ವಿಶೇಷ ಅರ್ಥಮತ್ತಾದ ಮಹೋನ್ನತ ಸಾಹಿತ್ಯ. ಕಥಾವಸ್ತು ಒರೆಸ್ಟೀಸನ ಸಂಕಟ, ಅವನ ಕೃತ್ಯದ ತನಿಖೆ, ಅವನ ವಿಮೋಚನೆ, ಮೃತಳಾದ ಕ್ಲೈಟಮ್ನೆಸ್ಟ್ರಳ ಪ್ರಾರ್ಥನೆಯಂತೆ ಉಗ್ರಪೀಡೆಗಳು (ಫ್ಯೂರೀಸ್) ಎದ್ದು ಬಂದು, ಒರೆಸ್ಟೀಸನನ್ನು ದಿಗಿಲುಗೊಳಿಸಿ ಕಾಡುತ್ತವೆ. ತಾಯಿಯನ್ನು ಕೊಲ್ಲು ಎಂದು ತನಗೆ ನಿರೂಪವಿತ್ತ ಅಪೊಲೊ ದೇವನೇ ಅವನಿಗೀಗ ಶರಣು. ಹಂತಕ, ಆದ್ದರಿಂದ ಅವನು ನಮ್ಮ ಪಶು ಎನ್ನುತ್ತವೆ, ಫ್ಯೂರಿಗಳು. ಆದದ್ದು ದೇವನಾಜ್ಞೆ; ಒರೆಸ್ಟೀಸ್ ನಿರಪರಾಧಿ-ಎನ್ನುತ್ತಾನೆ ಅಪೊಲೊ. ವ್ಯಾಜ್ಯವನ್ನು ಇತ್ಯರ್ಥಹೊಳಿಸುವುದಕ್ಕಾಗಿ ದೇವಿ ಅಥೀನ ಅಥೆನ್ಸಿನ ಹನ್ನೆರಡು ಮಂದಿ ಜ್ಞಾನವೃದ್ದರನ್ನು ಜೊತೆಗೂಡಿಸಿ, ನ್ಯಾಯಾಸ್ಥಾನವನ್ನು ರಚಿಸುತ್ತಾಳೆ. ಆ ಸಮಿತಿಗೆ ಆಕೆಯೇ ಅಧ್ಯಕ್ಷಿಣ; ವಿಚಾರಣೆ ನಡೆಯುತ್ತದೆ. ಕಡೆಯಲ್ಲಿ ನ್ಯಾಯಮೂರ್ತಿಗಳು ತೀರ್ಪು ಕೊಡುತ್ತಾರೆ. ಅರ್ದಮಂದಿ ಒರೆಸ್ಟೀಸ್ ಅಪರಾಧಿ ಎನ್ನುತ್ತಾರೆ. ಮಿಕ್ಕರ್ಧ ಅವನು ನಿರಪರಾಧಿ ಎನ್ನುತ್ತಾರೆ. ಅಥೀನ ಮೊದಲೇ ಅವನಲ್ಲಿ ಅಪರಾಧವಿಲ್ಲವಿಂದು ಘೋಷಿಸಿರುತ್ತಾಳೆ. ಆದ್ದರಿಂದ ಒರೆಸ್ಟೀಸನಿಗೆ ಬಿಡುಗಡೆ ಆಗುತ್ತದೆ. ಅಷ್ಟರಿಂದಲೇ ತೃಪ್ತನಾಗುವುದಿಲ್ಲ, ಕವಿ. ಉಗ್ರಪೀಡೆಗಳೂ ದೇವತೆಗಳೇ. ಬುನಾದಿಪೃಥಿವಿಯ ಮೂಲಶಕ್ತಿಗಳು. ಅವುಗಳದ್ದು ಕಣ್ಣು ಕಿತ್ತವನ ಕಣ್ಣನ್ನು ಕೀಳು, ಹಲ್ಲು ಮುರಿದವನ ಹಲ್ಲನ್ನು ಮುರಿ, ಎಂಬ ಹಳೆಯ ನ್ಯಾಯ. ಅಂಥ ಬೆದರಿಕೆ ಇಲ್ಲದಿದ್ದರೆ ಪ್ರಲೋಭನೆಗಳಿಗೆ ಈಡಾಗಿರುವ ಮನುಜಧರ್ಮ ನೀತಿ ಧರ್ಮವನ್ನು ಪರಿಪಾಲಿಸೀತೆ? ಆದರೆ ಹೊಸ ದೇವತೆಗಳಾದ ಒಲಿಂಪಿಯ ವರ್ಗ ಬರಿ ಕಾರ್ಯವನ್ನೇ ಬಗೆಯುವುದಿಲ್ಲ; ಕಾರ್ಯಕರ್ತನ ಮನೋಗತ ಸಮಯ ಸನ್ನಿವೇಶಗಳಿಗೂ ಗಮನವೀಯುತ್ತಾರೆ. ಆದ್ದರಿಂದಲೇ ಒರೆಸ್ಟೀಸ್ ವಧಕಾರಲ್ಲವೆಂದು ಅವರ ತೀರ್ಮಾನ. ಅಥೀನೆಗೆ ಶಾಂತಿ ಸ್ನೇಹಗಳು ಅಗತ್ಯ. ಉಗ್ರಪೀಡೆಗಳನ್ನು ಒಲಿಸಿಕೊಂಡು ಅಥೆನ್ಸಿನ ಪೌರರು ಅವನ್ನೂ ಪೂಜಿಸಿ ಹರಕೆಯೊಪ್ಪಿಸಿ ಕಂಡು ನಡೆದುಕೊಳ್ಳಬೇಕೆಂದು ಶಾಸನ ವಿಧಿಸುತ್ತಾಳೆ. ಕರಾಳಶಕ್ತಿಗಳು ಹೀಗೆ ಎರಿನೀಸ್ ಎಂಬ ಹೆಸರನ್ನು ಕಳೆದುಕೊಂಡು. ಯೂಮೆನೈಡೀಸ್ (ಮಂಗಳದೇವಿಯರು) ಆಗುತ್ತಾರೆ.
ಪ್ರಾಮಿತಿಯಸ್ ಎಂಬ ಅರ್ಧದೇವತೆಯ ದಾರುಣ ವೃತ್ತಾಂತವನ್ನು ಕುರಿತ ಇನ್ನೊಂದು ರೂಪಕತ್ರಯವನ್ನು ಈಸ್ಟಿಲಸ್ ರಚಿಸಿದ. ಅದರ ಮೊದಲನೆಯ ಭಾಗವಾದ ಪ್ರಾಮಿತಿಯಸ್ ಬೌಂಡ್ (ಸೆರೆ ಸಿಕ್ಕಿದ ಪ್ರಮಿತಿಯಸ್) ಮಾತ್ರ ಉಳಿದುಬಂದಿದೆ. ಪೌರಾಣಿಕ ಮೂಲಕಥೆಯಂತೆ, ಹೋರಿಯನ್ನು ಜ್ಯೂಸನಿಗೆ ಬಲಿ ಕೊಡಬೇಕಾದಾಗ ಮನುಷ್ಯರು ಪ್ರಾಮಿತಿಯಸ್ಸನ ಸಲಹೆಯನ್ನು ಪಡೆದು ದೇವ ದೇವನಿಗೆ ಮೋಸ ಮಾಡಿದರು. ಕೃದ್ಧನಾದ ಜ್ಯೂಸ್ ಮನುಜರಿಗೆ ಬೆಂಕಿ ಹೊತ್ತಿಸುವುದನ್ನು ಹೇಳಿಕೊಡದೆ, ಪಶುಗಳಂತೆ ಅವರು ಬಾಳುವುದಕ್ಕೆ ಬಿಟ್ಟುಬಿಟ್ಟ. ಅವರ ಸ್ಥಿತಿಯನ್ನು ಕಂಡು ಪ್ರಾಮಿತಿಯಸ್ಸಿಗೆ ಮರುಕ ಉಂಟಾಯಿತು. ಒಂದು ದಿವಸ ಗುಟ್ಟಾಗಿ ಕೆಂಡವನ್ನು ಕದ್ದು ಭೂಮಿಗೆ ತಂದುಕೊಟ್ಟು ನರರನ್ನು ಉದ್ಧಾರಮಾಡಿದ. ರೋಷಗೊಂಡ ಜ್ಯೂಸ್ ಪ್ರಮಿತಿಯಸ್ಸನ್ನು ಹೆಡಿತರಿಸಿ, ಕೌಕಸಸ್ ಪರ್ವತದ ಮೇಲೆ ಬಂಧಿಸಿ, ಪ್ರತಿ ಹಗಲೂ ಅವನ ಯಕೃತ್ತನ್ನು ಒಂದು ರಣಹದ್ದು ಕಿತ್ತು ತಿನ್ನುವಂತೆಯೂ ರಾತ್ರಿ ಅದು ಪುನಃ ಬೆಳೆದು ಮಾರನೆಯ ದಿನದ ಭಕ್ಷಣೆಗೆ ಸಜ್ಜಾಗುವಂತೆಯೂ ವಿಧಾಯಕಮಾಡಿದ. ಶತಮಾನಗಳ ಆನಂತರ ವೀರವರ ಹೆರಾಕ್ಲೀಸ್ ಅಲ್ಲಿಗೆ ಬಂದು, ಅಂಬನ್ನು ಬಿಟ್ಟು ರಣಹದ್ದನ್ನು ಕೊಂದುಹಾಕಿ, ಪ್ರಾಮಿತಿಯಸ್ಸನ್ನು ಸಂರಕ್ಷಿಸಿದ. ಪ್ರಾಮಿತಿಯಸ್ ಜ್ಯೂಸರ ಕಲಹ ಅರ್ಥನಾಗರಿಕತೆಯ ಅವಧಿಯಲ್ಲಿ ದೇವತೆಯಾದವನಿಗೂ ದೇವತೆಯಾಗಲಿರುವವನಿಗೂ ನಡೆದಿರಬಹುದಾದ ಒರಟು ಮೇಲಾಟ. ಈಸ್ಕಿಲಸ್ಸನ ವಿರಚನೆಯಂತೆ ಅದು ಬಲದಲ್ಲಿ ಕಡಿಮೆಯಾದ ಮನುಜಪ್ರೇಮಿಗೂ ಬಲದಲ್ಲಿ ಅಧಿಕನಾದ ಮನುಜವಿರೋಧಿಗೂ ಆಗುವ ಜಗಳ. ಪ್ರಾಮಿತಿಯಸ್ಸನ ಸಂಕಟವನ್ನು ಹೃದಯವಿದ್ರಾವಕವಾಗುವಂತೆ ಕವಿ ವರ್ಣಿಸಿದ್ದಾನೆ. ಭೂಮಂಡಲದ ಮನುಷ್ಯರು ಹಾಗಿರಲಿ, ಸಾಗರ, ಬೆಟ್ಟ, ನೀಲಾಕಾಶ, ಎಲ್ಲವೂ ಅವನೊಡನೆ ಕೊರಗುತ್ತವೆ, ಕಂಬನಿ ಸುರಿಸುತ್ತವೆ. ವಿಶ್ವವೇ ಅಪಾರ ಸಹಯಾತನೆಯಿಂದ (ಸಿಂಪಥಿಯಾ) ನರಳುತ್ತದೆ. ಅದೊಂದು ಸಮಾಧಾನ, ಹತಭಾಗ್ಯ ಪ್ರಾಮಿತಿಯಸ್ಸಿಗೆ, ಇನ್ನೆರಡು ಸಮಾಧಾನಗಳೂ ಅವನಲ್ಲಿದ್ದಕೊಂಡು ಸಹಿಷ್ಣುತೆಗೆ ಉಪಷ್ಟಂಭಕವಾಗುತ್ತವೆ. ಚಿರಂಜೀವಿಯಾದುದರಿಂದ ಪ್ರಾಮಿತಿಯಸ್ಸಿಗೆ ಸಾವಿಲ್ಲ. ಮತ್ತು ಜ್ಯೂಸನಿಗೆ ಸಂಬಂಧಿಸಿದ ರಹಸ್ಯವೊಂದು ಪ್ರಾಮಿತಿಯಸ್ಸಿಗೆ ಮಾತ್ರ ಗೊತ್ತು. ಜ್ಯೂಸ್ ಏನಾದರೂ ಥೆಟಿಸಳನ್ನು ಮದುವೆಯಾದರೆ ಆ ಜಲಕನ್ನಿಕೆಯ ಮಗ ಮುಂದೆ ಜ್ಯೂಸನಿಂದ ದೇವರಾಜತ್ವವನ್ನು ಕಿತ್ತುಕೊಳ್ಳುತ್ತಾನೆ. ವಜ್ರಮನಸ್ಸಿನಿಂದ ಪ್ರಾಮಿತಿಯಸ್ ನಿಲ್ಲುತ್ತಾನೆ. ಜ್ಯೂಸನ ದಬ್ಬಾಳಿಕೆಯನ್ನು ಕಣ್ಣಿಗೆ ಕಟ್ಟಿ ತೋರಿಸಲೋಸುಗ ಕವಿ ಅವನಿಂದ ಬಲು ತೊಂದರೆಗೆ ಸಿಕ್ಕಿ ಕಾಡು ಪಾಲಾಗಿ ಅಲೆಯುತ್ತಿರುವ ಇಯೊ ಎಂಬ ಹೆಂಗಸನ್ನೂ ತರುತ್ತಾನೆ. ದೇವಧೂತ ಹರ್ಮಿಸ್ ಬಂದು ಜ್ಯೂಸನಿಗೆ ವಿಧೇಯನಾಗು ಎಂದು ಬುದ್ಧಿವಾದ ಹೇಳುತ್ತಾನೆ. ಆಲಿಸದೆ ಪ್ರಾಮಿತಿಯಸ್ ಬರಲಿರುವ ವೇದನಿಗೆ ಸಿದ್ಧನಾಗುತ್ತಾನೆ.
ಮುಂದಣ ನಾಟಕಗಳೆರಡೂ ನಷ್ಟವಾಗಿವೆ. ಬಹುಶಃ ಜ್ಯೂಸನ ಅಜ್ಜಿಯ ಮಧ್ಯಸ್ತಿಕೆಯಿಂದ ಇಬ್ಬರಿಗೂ ಒಡಂಬಡಿಕೆ ಏರ್ಪಡುತ್ತದೆ. ಎರಡನೆಯ ನಾಟಕದಲ್ಲಿ. ರಣಹದ್ದಿನ ಹತ್ಯವಾಗಿ ಪ್ರಾಮಿತಿಯಸ್ಸನ ವಿಜಯೋತ್ಸವ ಮೂರನೆಯ ನಾಟಕದಲ್ಲಿ ನಡೆಯುತ್ತದೆ. ಈಸ್ಕಿಲಸ್ಸಿಗೆ ವೈರ ವೈಮನಸ್ಯಗಳು ಸೇರುತ್ತಿರಲಿಲ್ಲ. ಸ್ನೇಹ ಒಪ್ಪಂದಗಳ ಕಡೆಗೇ ಅವನ ಒಲವು. ಹಾಗೂ ಸಂಕಟ ಮನುಷ್ಯನಿಗೆ ಬುದ್ಧಿ ಕಲಿಸುತ್ತದೆ ಎಂಬುದನ್ನೂ ಆತ ಬಲ್ಲ. ಪ್ರಾಮಿತಿಯಸ್ ರೂಪಕದಲ್ಲಿ ಚಿತ್ರಿವಾಗಿರುವ ಜ್ಯೂಸ್ ಇನ್ನೂ ಯುವಕ, ಅನುಭವಸ್ಥನಲ್ಲ. ತನಗಾಗಿ ಬಂದ ಕಷ್ಟನಷ್ಟಗಳು ಅವನ ಚಿತ್ತವನ್ನು ಇನ್ನೂ ಪರಿವರ್ತನಗೊಳಿಸಿಲ್ಲ.
ಪರ್ಷಿಯನ್ನರು ಎಂಬ ನಾಟಕ ವಿಚಿತ್ರಬಗೆಯ ಕೃತಿ. ಅದರಲ್ಲಿ ಕಥೆ ಕಿರಿದು. ಪಾತ್ರಶಿಲ್ಪಕ್ಕೆ ಅವಕಾಶ ಕಡಿಮೆ. ಆದರೂ ಮಹತ್ವವನ್ನು ತಂದು ಕೂಡಿಸಿದ್ದಾನೆ. ಅದಕ್ಕೆ, ಮೇಲಾಗಿ ಗೆದ್ದ ಗ್ರೀಕರ ಸಾಹಸವನ್ನು ಪ್ರಶಂಸಿಸುವ ಬದಲು ಕವಿ ಸೋತ ಪರ್ಷಿಯನ್ನರ ಸಂತಾಪವನ್ನು ಹೃದಯಂಗಮವಾಗಿ ವರ್ಣಿಸುತ್ತಾನೆ. ಎಂದರೆ, ತನ್ನ ಜನರಿಗೆ ಈ ಎಚ್ಚರಿಕೆ ಈಯುತ್ತಾನೆ: ಜೋಕೆ, ಅಹಂಕಾರದಿಂದ ಹಿಗ್ಗಬೇಡಿ; ನಮ್ರರಾಗಿರಿ. ಜಂಭ ಕೊಚ್ಚಿ ದೈವಾಪರಾಧಮಾಡಿದ ಪರ್ಷಿಯನ್ನರು ಈಗ ಏನಾಗಿದ್ದಾರೆ ನೋಡಿ !
ಥೀಬ್ಸ್ಗೆದುರಾಗಿ ಏಳು ಮಂದಿ (ಸೆವೆನ್ ಎಗೇನ್ಸ್ಟ್ ಥೀಬ್ಸ್) — ಎಂಬ ರೂಪಕದಲ್ಲಿ ಶತ್ರುಗಳಿಂದ ಥೀಬ್ಸ್ ನಗರದ ಚಿತ್ರಣ ಚೆಲುವಾಗಿದೆ. ಆದರೆ ದೊರೆ ಇಟಿಯೊಕ್ಲೀಸನ ಧೈರ್ಯ, ದೃಢÀಭಾವ, ಸ್ವಾರ್ಥತ್ಯಾಗಗಳು ಮನೋಹರವಾಗಿವೆ. ಆದರೇನು ? ಶಾಪಗ್ರಸ್ತ ವಂಶಕ್ಕೆ ಸೇರಿದವನಾದ್ದರಿಂದ ಆತ ಅಣ್ಣನೊಡನೆ ಕಾದಿ ಕದನ ರಂಗದಲ್ಲಿ ಮಡಿಯಬೇಕು. ಜೊತೆಗೆ ಎರಡು ನಾಟಕಗಳು ನಷ್ಟವಾಗಿರುವುದರಿಂದ ಈಸ್ಕಿಲಸ್ಸನ ಆಶಯವನ್ನು ಗುರುತಿಸುವುದು ಅಸಾಧ್ಯ. ಯಾವ ತಾತ್ಪರ್ಯವನ್ನು ಇಟ್ಟಿದ್ದನೊ ಹೇಳಲಾಗದು.
ಆಶ್ರಯ ಯಾಚಕಿಯರು ಈಸ್ಕಿಲಸ್ಸನ ಕಲಿಕೆಸಮಯದ ಕೃತಿ. ಅದರದ್ದೇ ಆದ ಸತ್ತ್ವ, ಸ್ವಾರಸ್ಯಗಳು ಅದರಲ್ಲಿ ಕಡಿಮೆ. ಈಸ್ಕಿಲಸ್ಸಿಗಿಂತ ಮುಂಚೆ ಗಂಭೀರ ನಾಟಕಕ್ಕೆ ಇದ್ದ ಸ್ವರೂಪವನ್ನು ಅರಿತುಕೊಳ್ಳುವುದಕ್ಕೆ ಅದರಿಂದ ಹೇರಳ ಸಹಾಯವುಂಟು.
ಮಹಾಘನತೆ: ವಿಭಾವನೆಯ ವೈಭವ. ಭಾವಗಳ ಗಂಭೀರತೆ, ಭಾಷೆಯ ವಿಜೃಂಭಣೆ, ಛಂದಸ್ಸಿನ ಘೋಷ—ಈ ಯಾವ ದೃಷ್ಟಿಯಿಂದ ಅವಲೋಕಿಸಿದರೂ ಈಸ್ಕಿಲಸ್ಸನ ಎತ್ತರ ದೊಡ್ಡದು. ಅವನು ರುದ್ರನಾಟಕಗಳು ಉದಾತ್ತಧ್ಯೇಯಗಳನ್ನು ಎತ್ತಿ ಹಿಡಿಯುತ್ತ. ಇಲ್ಲದ ಸಲ್ಲದ ಭಯಗಳನ್ನು ನಿವಾರಿಸುತ್ತ, ದುರ್ಜನರಿಗೆ ದಂಡನೆ. ಸಜ್ಜನರಿಗೆ ಸೌಖ್ಯ ಎಂಬ ಸಿದ್ಧಾಂತವನ್ನು ಬೋಧಿಸುತ್ತ, ಸಮಾಜ ಪೋಷಣೆಗೆ ಉತ್ತಮ ಉಪಕರಣಗಳಾದವು. ನೈತಿಕಸೂತ್ರಗಳಿಗಾಗಿಯೂ ಜೀವನ ಯೋಜನೆಗಾಗಿಯೂ ಹಾತೊರೆಯುತ್ತಿತ್ತು. ಅಥೆನ್ಸಿನ ಪ್ರಜಾಪ್ರಭುತ್ವ. ದಾರ್ಶನಿಕರ ಕಾಲ ಇನ್ನೂ ಬಂದಿರಲಿಲ್ಲವಾದ್ದರಿಂದ ರುದ್ರನಾಟಕದ ಕವಿಗಳೇ ಉಪದೇಶಕರಾಗಬೇಕಾಯಿತು. ಈಸ್ಕಿಲಸ್ ತಕ್ಕವನಾಗಿದ್ದ, ಆ ಹೊಣೆಗಾರಿಕೆಯ ಗದ್ದುಗೆಗೆ, ಅವನು ಸಾರಿ ಹೇಳಿದ್ದು ಇಷ್ಟೆ. ಮನುಷ್ಯಜೀವನ ಅಸಡ್ಡೆಯಿಂದ ಕಳೆಯಬಹುದಾದ ಲಘುವಿಚಾರವಲ್ಲ. ಗಹನವೂ ಜಟಿಲವೂ ಆದ ಪ್ರಶ್ನೆ ಅದು. ಇದನ್ನು ಮನಗಾಣಬೇಕು, ಮೊದಲು. ಎರಡನೆಯದಾಗಿ, ಬಾಳಿನ ಒಳಗಡೆ ಇದ್ದುಕೊಂಡು ಕೆಲಸ ಮಾಡುತ್ತಿರುವ ಧಾರ್ಮಿಕ ತತ್ತ್ವಗಳನ್ನು ತಪ್ಪೆಸಗದೆ ಅರಿತುಕೊಳ್ಳಬೇಕು. ತನ್ನ ಮಿತಿಯನ್ನು ತಿಳಿದುಕೊಂಡು ಗರ್ವಪಡದೆ ಕರ್ತವ್ಯ ತತ್ಪರನಾಗಿದ್ದರೆ ಮನಿಷ್ಯನಿಗೆ ಕ್ಷೇಮ. ಅಂಥವನಿಗೆ ಜ್ಯೂಸನ ನ್ಯಾಯ ಹೂವಿನ ಹಾರದಂತೆ ಹಗುರವಾಗಿ ಸುವಾಸನೆ ಕೊಡುತ್ತ ಸಂತಸಕರವಾಗುತ್ತದೆ. ಮನುಷ್ಯನೇನಾದರೂ ಮನಸ್ವಿ ಬೀಗಿ ಪ್ರಬಲವಾದ ನೀತಿವ್ಯವಸ್ಥೆಯನ್ನು ಎದುರಿಸುವುದಕ್ಕೆ ಹೊರಟರೆ ಅಪಾಯ ಖಂಡಿತ.
ಈಸ್ಕಿಲಸ್ಸನ ಹಿರಿಮೆಯನ್ನು ಸಮರ್ಪಕವಾಗಿ ಬಣ್ಣಿಸುವ ವಾಣಿ ಇಲ್ಲವೆಂದು ಸ್ತುತಿಸಿದ್ದಾರೆ ವಿಮರ್ಶಕರೆಲ್ಲ. ಈಸ್ಕಿಲಸ್ ಸಾಮಾನ್ಯಾರ್ಥದ ಕವಿಯಲ್ಲ, ಲೇಖನಿ ಹಿಡಿದ ಅರ್ಧದೇವತೆ. ಪ್ರಾಮಿತಿಯಸ್ ರೂಪಕವನ್ನು ಪ್ರಾಮಿತಿಯಸ್ಸೇ ಬರೆದನೊ ಏನೊ!—ಇಂಥ ಪ್ರಶಂಸೆಯ ವಾಕ್ಯಗಳು ಹೇರಳವಾಗಿವೆ. ದಿಟವಾಗಿಯೂ ಕವಿಯ ವಿಭಾವನೆಗಳೂ ಕಲ್ಪನೆಗಳೂ ಪದಗುಚ್ಛಗಳೂ ಮನುಷ್ಯಮಾತ್ರನಾದವನಿಗೆ ಸಾಧ್ಯವೇ ಎಂಬ ಅಚ್ಚರಿಯನ್ನು ಕೆರಳಿಸುತ್ತವೆ.<ref>[https://kn.wikisource.org/s/95h ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈಸ್ಕಿಲಸ್]</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
==ಬಾಹ್ಯ ಸಂಪರ್ಕಗಳು==
*{{Gutenberg author|id=2825}}
*{{StandardEbooks|Standard Ebooks URL=https://standardebooks.org/ebooks/aeschylus}}
*{{FadedPage |id=Aeschylus |name=Aeschylus (translated by George Gilbert Aimé)|author=yes}}
*{{Internet Archive author}}
*{{Librivox author |id=478}}
*[http://www.poetseers.org/the_great_poets/the_classics/aeschylus/ Selected Poems of Aeschylus] {{Webarchive|url=https://web.archive.org/web/20120530192933/http://www.poetseers.org/the_great_poets/the_classics/aeschylus/ |date=2012-05-30 }}
*[https://www.perseus.tufts.edu/cgi-bin/perscoll?collection=Perseus:collection:Greco-Roman Aeschylus-related materials at the Perseus Digital Library]
*[http://alpheios.net/ Complete syntax diagrams at Alpheios]
*[http://www.bartleby.com/people/Aeschylu.html Online English Translations of Aeschylus]
*[https://web.archive.org/web/20110222201257/http://www.csad.ox.ac.uk/POxy/VExhibition/2161.htm Photo of a fragment of ''The Net-pullers'']
*{{cite encyclopedia |url=https://www.perseus.tufts.edu/cgi-bin/ptext?doc=Perseus%3Atext%3A1999.04.0004%3Aid%3Daeschylus-4 |title=Aeschylus (4) |last=Crane |first=Gregory |encyclopedia=Perseus Encyclopedia}}
*[http://www.hup.harvard.edu/catalog.php?recid=27807 "Aeschylus, I: Persians" from the Loeb Classical Library, Harvard University Press]
*[http://www.hup.harvard.edu/catalog.php?recid=27808 "Aeschylus, II: The Oresteia" from the Loeb Classical Library, Harvard University Press]
*[http://www.hup.harvard.edu/catalog.php?recid=29387 "Aeschylus, III: Fragments" from the Loeb Classical Library, Harvard University Press]
{{Interwikineeded}}
[[ವರ್ಗ:ಲೇಖಕರು]]
[[ವರ್ಗ:ಗ್ರೀಕ್ ಲೇಖಕರು]]
[[ವರ್ಗ:ನಾಟಕಕಾರರು]]
0fob4kj1wqq9dlq6zy0wamcxdkb2as7
ಪರೋಟಾ
0
128200
1382641
1352970
2026-08-15T07:04:49Z
A826
72368
1382641
wikitext
text/x-wiki
{{databox}}
{{Infobox food
| image = Malabar Porotta (cropped).jpg
| caption = ಮಲಬಾರ್ ಪರೋಟಾ
| alt = ಗುಂಡಾಗಿರುವ ಮತ್ತು ಪದರಗಳನ್ನು ಹೊಂದಿರುವ ತಿಳಿ ಬಣ್ಣದ ಚಪ್ಪಟೆ ರೊಟ್ಟಿ.
| alternate_name = ಪರೋಟಾ, ಬರೋಟಾ
| region = [[ತಮಿಳುನಾಡು]], [[ಕೇರಳ]], [[ಶ್ರೀಲಂಕಾ]]
| type = [[ಚಪ್ಪಟೆ ರೊಟ್ಟಿ]]
| main_ingredient = [[ಮೈದಾ ಹಿಟ್ಟು|ಮೈದಾ]], ಎಣ್ಣೆ, ನೀರು, ಉಪ್ಪು
| minor_ingredient = [[ಮೊಟ್ಟೆ|ಮೊಟ್ಟೆಗಳು]], [[ಸಕ್ಕರೆ]]
| other =
| associated_cuisine = [[ತಮಿಳು ಪಾಕಪದ್ಧತಿ]], [[ಕೇರಳ ಪಾಕಪದ್ಧತಿ]], [[ಶ್ರೀಲಂಕಾ ಪಾಕಪದ್ಧತಿ]]
| variations = [[ರೊಟಿ ಕನೈ]], [[ಕೊತ್ತು ಪರೋಟಾ]]
}}
'''ಮಲಬಾರ್ ಪರೋಟಾ''' ಅಥವಾ '''ಪರೋಟಾ''' (ಅಥವಾ '''ಪೊರೋಟಾ''' {{ipa|hi|pɐroːʈːɐ, poroːʈːɐ|ipa}}) [[ಮೈದಾ ಹಿಟ್ಟು|ಮೈದಾ]] (ಸಂಸ್ಕರಿಸಿದ ಹಿಟ್ಟು) ಮತ್ತು ಎಣ್ಣೆಯಿಂದ ತಯಾರಿಸಲಾದ ಪದರಗಳಿರುವ [[ಭಾರತೀಯ ಬ್ರೆಡ್|ಭಾರತೀಯ ಚಪ್ಪಟೆ ರೊಟ್ಟಿಯಾಗಿದೆ]].<ref>{{Cite web |author=India Today Lifestyle Desk |url=https://www.indiatoday.in/lifestyle/food/story/malabar-parotta-history-not-from-malabar-but-everywhere-else-in-the-world-2890478-2026-04-02 |title=Malabar parotta is not from Malabar but everywhere else in the world |date=2026-04-02 |website=India Today |language=en |access-date=2026-08-15}}</ref> ಇದು ಮೃದು, ಪದರಗಳಿಂದ ಕೂಡಿದ್ದು, ಎಲೆಗಳಂತೆ ಸುಲಿದು ಬೀಳುತ್ತದೆ. ಇದನ್ನು [[ಶ್ರೀಲಂಕಾ]] ಮತ್ತು [[ದಕ್ಷಿಣ ಭಾರತ]]ದಲ್ಲಿ, ವಿಶೇಷವಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಇದು [[ಆಟಾ ಹಿಟ್ಟು|ಆಟಾ]] ಹಿಟ್ಟನ್ನು ಬಳಸುವ ಉತ್ತರ ಭಾರತದ [[ಪರಾಠಾ]]ದಿಂದ ಭಿನ್ನವಾಗಿದೆ.
ಪರೋಟಾದಲ್ಲಿ ಅನೇಕ ವಿಧಗಳಿವೆ. ಸಾಮಾನ್ಯವಾದದ್ದು '''ಮಲಬಾರ್ ಪರೋಟಾ''' (ಅಥವಾ '''ಕೇರಳ ಪರೋಟಾ'''), ಇದನ್ನು ಎಣ್ಣೆಯೊಂದಿಗೆ ಬೆರೆಸಿ ಸುರುಳಿಯಾಕಾರದಲ್ಲಿ ತಿರುಚಿ ನಂತರ ಸಮತಟ್ಟಾಗಿ ಸುತ್ತಲಾಗುತ್ತದೆ. '''ವೀಚು ಪರೋಟಾ''', ತಮಿಳುನಾಡು ಮತ್ತು ಶ್ರೀಲಂಕಾದಲ್ಲಿ, ಚೌಕಾಕಾರದಲ್ಲಿ ಮಡಚಲಾಗುತ್ತದೆ; '''ಸಿಲೋನ್ ಪರೋಟಾ''' ಒಂದೇ ಆದರೆ ತುಂಬುವಿಕೆಯೊಂದಿಗೆ ಇರುತ್ತದೆ. [[ಕೊತ್ತು ಪರೋಟಾ]]ವನ್ನು ಹರಿದು ಇತರ ಆಹಾರಗಳೊಂದಿಗೆ ಬೆರೆಸಲಾಗುತ್ತದೆ. ಪರೋಟಾದೊಂದಿಗೆ [[ಕುರ್ಮ|ಕೋರ್ಮಾ]], [[ಕೇರಳ ಗೋಮಾಂಸ ಫ್ರೈ|ಗೋಮಾಂಸ ಫ್ರೈ]], ಅಥವಾ ಟೊಮೆಟೊ ಆಧಾರಿತ [[ಸಲ್ನಾ (ಆಹಾರ)|ಸಲ್ನಾ]] ನಂತಹ ವ್ಯಾಪಕ ಶ್ರೇಣಿಯ ಖಾದ್ಯಗಳನ್ನು ಬಡಿಸಬಹುದು.
ಮಲಬಾರ್ ಪರೋಟಾ ಪಶ್ಚಿಮ ಏಷ್ಯಾದ ಚಪ್ಪಟೆ ರೊಟ್ಟಿಗಳನ್ನು [[ಮಲಬಾರ್ ಕರಾವಳಿ]]ಗೆ ಪರಿಚಯಿಸಿದ ನಂತರ ಹುಟ್ಟಿಕೊಂಡಿರಬಹುದು, ಆದರೆ ಮತ್ತೊಂದು ಸಿದ್ಧಾಂತವು ಇದು ಉತ್ತರ ಭಾರತೀಯ ಪರೋಟಾದಿಂದ ವಿಕಸನಗೊಂಡಿದೆ ಎಂದು ಹೇಳುತ್ತದೆ. 20 ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಗೋಧಿ ಹರಡಿದಂತೆ ಇದರ ಜನಪ್ರಿಯತೆ ಹೆಚ್ಚಾಯಿತು. ಇಂದು, ಪರೋಟಾ ದಕ್ಷಿಣ ಭಾರತದಲ್ಲಿ ಒಂದು [[ಮುಖ್ಯ ಆಹಾರ]]ವಾಗಿದ್ದು, ಮನೆಗಳು, ಬೀದಿ ವ್ಯಾಪಾರಿಗಳು, ರೆಸ್ಟೋರೆಂಟ್ಗಳು ಮತ್ತು ಇತರ ಸ್ಥಾಪನೆಗಳಿಂದ ಬಡಿಸಲಾಗುತ್ತದೆ. ಪರೋಟಾ, ವಿಶೇಷವಾಗಿ ಗೋಮಾಂಸದೊಂದಿಗೆ ಜೋಡಿಸಿದಾಗ, ಕೇರಳದ ಸಾಂಸ್ಕೃತಿಕ ಸಂಕೇತವಾಗಿದೆ. ಆಗ್ನೇಯ ಏಷ್ಯಾದ [[ರೊಟಿ ಕನೈ]] ಪರೋಟಾವನ್ನು ಆಧರಿಸಿದ ಸಮಾನ ಖಾದ್ಯವಾಗಿದೆ.
== ಪರಿಭಾಷೆ ==
''ಪರೋಟಾ'' ಎಂಬುದು ಹಿಂದಿ ಪದ ''[[ಪರಾಠಾ]]''ದ ದಕ್ಷಿಣ ಭಾರತೀಯ ಸಮಾನಾರ್ಥಕವಾಗಿದ್ದು, ಇದು ವಿಶಿಷ್ಟ ಪ್ರಾದೇಶಿಕ ಸಮಾನಾರ್ಥಕವನ್ನು ಸೂಚಿಸುತ್ತದೆ.<ref name="Sannith" /> ''ಬರೋಟಾ'' ಎಂಬ ಕಾಗುಣಿತವನ್ನು [[ತಮಿಳುನಾಡು]]ನಲ್ಲಿ ಬಳಸಲಾಗುತ್ತದೆ;<ref name="Simon" /> ಇದು [[ತಮಿಳು ಭಾಷೆ|ತಮಿಳು]] ಉಚ್ಚಾರಣೆಗೆ ಅನುರೂಪವಾಗಿದ್ದರೆ, ''ಪರೋಟಾ'' [[ಮಲಯಾಳಂ]] ಉಚ್ಚಾರಣೆಗೆ ಅನುರೂಪವಾಗಿದೆ.<ref name="Sannith" />
== ತಯಾರಿಕೆ ಮತ್ತು ಬಡಿಸುವಿಕೆ ==
[[File:A Aesthetic Parota making part 1.ogv|thumb|left|thumbtime=7|alt=ಹಿಟ್ಟಿನ ಒಂದು ವೃತ್ತವನ್ನು ಪದೇ ಪದೇ ಎತ್ತಿ ಕೆಳಗೆ ಅಪ್ಪಳಿಸಿ ಅದು ತುಂಬಾ ತೆಳುವಾಗುವವರೆಗೆ. ನಂತರ ಅದನ್ನು ತ್ವರಿತವಾಗಿ ಸುರುಳಿಯಾಕಾರದಲ್ಲಿ ತಿರುಚಲಾಗುತ್ತದೆ. ಹಿಟ್ಟಿನ ಮತ್ತೊಂದು ವೃತ್ತವನ್ನು ಸುರಳಿಯಿಂದ ಸಮತಟ್ಟಾಗಿ ಸುತ್ತಲಾಗುತ್ತದೆ, ನಂತರ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತದೆ.|ಪರೋಟಾ ಅಡುಗೆಯವರು ಹಿಟ್ಟನ್ನು ಆಕಾರಗೊಳಿಸುತ್ತಿರುವುದು.]]
ಪರೋಟಾವನ್ನು [[ಮೈದಾ ಹಿಟ್ಟು|ಮೈದಾ]] (ಸಂಸ್ಕರಿಸಿದ ಹಿಟ್ಟು), ಎಣ್ಣೆ, ಉಪ್ಪು ಮತ್ತು ನೀರನ್ನು ಬೆರೆಸಿ ತಯಾರಿಸಲಾಗುತ್ತದೆ. ಸಕ್ಕರೆ ಮತ್ತು ಮೊಟ್ಟೆಗಳನ್ನು ಕೆಲವೊಮ್ಮೆ ಸೇರಿಸಲಾಗುತ್ತದೆ.{{sfnm|1a1=Indrani|1a2=Jyothsna Rao|1a3=Udaya Sankar|1a4=Venkateswara Rao|1y=2000|1p=323|2a1=Parimala|2a2=Sudha|2y=2015|2p=76|3a1=Prasada Rao|3a2=Hemalatha|3y=2014|3p=288}} ಹಿಟ್ಟಿಗೆ ಎಣ್ಣೆಯ ಅನುಪಾತವು ಸುಮಾರು 5 ರಿಂದ 10 ಪ್ರತಿಶತ, ಆದರೆ ಹಿಟ್ಟಿಗೆ ಉಪ್ಪಿನ ಅನುಪಾತವು ಸುಮಾರು 1.5 ರಿಂದ 2.5 ಪ್ರತಿಶತ.{{sfn|Qarooni|1996|p=89}} ಮೈದಾದ ಬಳಕೆಯು ಬ್ರೆಡ್ ಅನ್ನು ಚೂಯಿಂಗ್ ಮಾಡುವಂತೆ ಮಾಡುತ್ತದೆ, ಆದರೆ ಕೊಬ್ಬು [[ಶಾರ್ಟೆನ್ಡ್ ಡಫ್|ಹಿಟ್ಟನ್ನು ಶಾರ್ಟನಿಂಗ್]] ಮಾಡುವ ಮೂಲಕ ಅದನ್ನು ಎಲೆಯಂತೆ ಮಾಡುತ್ತದೆ.<ref>{{Cite news |last=Ashok |first=Krish |date=23 October 2020 |title=Masala Lab {{!}} Why maida is not the supervillain of the flour world |url=https://www.livemint.com/mint-lounge/food/masala-lab-why-maida-is-not-the-flour-world-villain-111603383026971.html |access-date=4 March 2026 |work=[[Mint (newspaper)|Mint]]}}</ref>
ಹಿಟ್ಟಿನ ಉಂಡೆಗಳನ್ನು ಬಡಿದು ಹಿಗ್ಗಿಸಲಾಗುತ್ತದೆ,{{sfn|Qarooni|1996|p=89}} ಇದು ಅದನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ ಮತ್ತು ಪರೋಟಾದ ವಿನ್ಯಾಸವನ್ನು ನಿರ್ಧರಿಸುತ್ತದೆ.<ref name="Nagarajan" /> ಸುಮಾರು 5 ನಿಮಿಷಗಳ ಕಾಲ ವಿಶ್ರಾಂತಿ ಪಡೆದ ನಂತರ,{{sfn|Qarooni|1996|p=89}} ಹಿಟ್ಟನ್ನು ತೆಳುವಾಗಿ ಹರಡಲಾಗುತ್ತದೆ, ಎಣ್ಣೆಯನ್ನು ಬಳಸಿ, ಮತ್ತು ಪದರಗಳನ್ನು ರೂಪಿಸಲು ಮಡಚಲಾಗುತ್ತದೆ.{{sfn|Parimala|Sudha|2015|p=77}} ನಂತರ ಅದನ್ನು ಸುರುಳಿಯಾಕಾರದಲ್ಲಿ ತಿರುಚಿ ಸಮತಟ್ಟಾಗಿ ಸುತ್ತಲಾಗುತ್ತದೆ.{{sfn|Parimala|Sudha|2015|p=76}}<ref name="Sannith" /> ಇದು ಸುಮಾರು {{Convert|15|to|20|cm|in}} ವ್ಯಾಸ ಮತ್ತು {{Convert|5|to|7.5|mm|in}} ದಪ್ಪವಿರುವ ವೃತ್ತವನ್ನು ರೂಪಿಸುತ್ತದೆ,{{sfn|Haridas Rao|Sai Manohar|2003|p=1035}} ಅಥವಾ {{Convert|2|to|3|mm|in}} ದಷ್ಟು ತೆಳುವಾಗಿರುತ್ತದೆ. ನಂತರ ಅದನ್ನು ಬಾಣಲೆಯಲ್ಲಿ ಬೇಯಿಸಲಾಗುತ್ತದೆ,{{sfnm|1a1=Qarooni|1y=1996|1p=89|2a1=Prasada Rao|2a2=Hemalatha|2y=2014|2p=288}} ಅದನ್ನು ತಿರುಗಿಸಲು ಉದ್ದವಾದ ಚಮಚವನ್ನು ಬಳಸಲಾಗುತ್ತದೆ.<ref name="Simon" /> ಪ್ರಾಯೋಗಿಕ ಪರಿಸ್ಥಿತಿಗಳಲ್ಲಿ, ಸಂಶೋಧಕರಾದ ದಸಪ್ಪ ಇಂದ್ರಾಣಿ ಮತ್ತು ಗಂಧಂ ವೆಂಕಟೇಶ್ವರ ರಾವ್ ಅವರ ಪ್ರಕಾರ, ಸೂಕ್ತ ಬೇಕಿಂಗ್ ಸಮಯ {{Convert|230|C|F|-1}} ನಲ್ಲಿ 2 ನಿಮಿಷಗಳು.{{sfnm|1a1=Indrani|1a2=Venkateswara Rao|1y=2007|1p=71|2a1=Parimala|2a2=Sudha|2y=2015|2p=77}}{{efn|ಇಂದ್ರಾಣಿ ಮತ್ತು ವೆಂಕಟೇಶ್ವರ ರಾವ್ ಅವರು ಸೂಕ್ತ ಪಾಕವಿಧಾನವು ಸುಮಾರು 100 ಗ್ರಾಂ ಹಿಟ್ಟು, 60 ಗ್ರಾಂ ನೀರು, 15 ಗ್ರಾಂ ಎಣ್ಣೆ, 10 ಗ್ರಾಂ ಮೊಟ್ಟೆ, 1 ಗ್ರಾಂ ಉಪ್ಪು ಮತ್ತು 1 ಗ್ರಾಂ ಸಕ್ಕರೆಯನ್ನು ಬಳಸುತ್ತದೆ ಎಂದು ಹೇಳುತ್ತಾರೆ,{{sfnm|1a1=Indrani|1a2=Venkateswara Rao|1y=2011|1p=28|2a1=Parimala|2a2=Sudha|2y=2015|2p=77}} ಇದನ್ನು 4 ನಿಮಿಷಗಳ ಕಾಲ ಬೆರೆಸಿ, 30 ನಿಮಿಷಗಳ ಕಾಲ ವಿಶ್ರಾಂತಿ ಪಡೆದು, 5 ಮಿಲಿಮೀಟರ್ ದಪ್ಪಕ್ಕೆ ಹಿಗ್ಗಿಸಲಾಗುತ್ತದೆ.{{sfnm|1a1=Indrani|1a2=Venkateswara Rao|1y=2007|1p=71|2a1=Parimala|2a2=Sudha|2y=2015|2p=77}}}} ಅಡುಗೆ ಮಾಡಿದ ನಂತರ, ಪದರಗಳನ್ನು ಬೇರ್ಪಡಿಸಲು ಪರೋಟಾವನ್ನು ಎರಡೂ ಕೈಗಳಿಂದ ಎಳೆಯಬಹುದು.<ref name="Simon" />
{{Gallery
| title=ಪರೋಟಾ ತಯಾರಿಕೆ
| width=180
| height=120
| File:മൈദ 6xv .jpg|alt1=ಹಿಟ್ಟಿನ ಉಂಡೆಗಳ ಪಕ್ಕದಲ್ಲಿ ಬಿಳಿ ಹಿಟ್ಟಿನ ಬಟ್ಟಲು.|ಪರೋಟಾವನ್ನು [[ಮೈದಾ ಹಿಟ್ಟು|ಮೈದಾ]]ದ ಹಿಟ್ಟಿನಿಂದ ತಯಾರಿಸಲಾಗುತ್ತದೆ.
| File:Round spiralled ball of dough.jpg|alt2=ಸುರುಳಿಯಾಕಾರದ ಹಿಟ್ಟಿನ ಹಲವಾರು ಉಂಡೆಗಳು, ಸಂಕೀರ್ಣ ಪದರಗಳನ್ನು ತೋರಿಸುತ್ತಿವೆ.|ಹಿಟ್ಟನ್ನು ಸುರುಳಿಯಾಕಾರದ ಉಂಡೆಗಳಾಗಿ ಆಕಾರಗೊಳಿಸಲಾಗುತ್ತದೆ, ಇದು ಪರೋಟಾಕ್ಕೆ ಅದರ ಎಲೆಯಂತಹ ಪದರಗಳನ್ನು ನೀಡುತ್ತದೆ.
| File:Parotta (deep fried) in making in Tuticorin district JEG2827.JPG|alt3=ಗೋಚರ ಪದರಗಳನ್ನು ಹೊಂದಿರುವ ಹಿಟ್ಟಿನ ಹಲವಾರು ಸಮತಟ್ಟಾದ ವೃತ್ತಗಳು.|ಆಕಾರಗೊಳಿಸಿದ ನಂತರ ಹಿಟ್ಟನ್ನು ಸಮತಟ್ಟಾಗಿ ಸುತ್ತಲಾಗುತ್ತದೆ.
| Kerala Porotta making 02 (cropped).jpg|alt4=ಹಿಟ್ಟಿನ ಎರಡು ವೃತ್ತಗಳು ಬಾಣಲೆಯಲ್ಲಿ ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತಿವೆ.|ಪರೋಟಾವನ್ನು ಬಾಣಲೆಯಲ್ಲಿ ಬೇಯಿಸಲಾಗುತ್ತದೆ.
}}
ಪರೋಟಾ ತೆಳುವಾದ, ಪದರಗಳಿಂದ ಕೂಡಿದ,<ref name="Nagarajan" /> ಮತ್ತು ಗುಂಡಾಗಿದ್ದು, ವಿಶಿಷ್ಟ ಪದರಗಳನ್ನು ಹೊಂದಿದೆ. ನೋಟದಲ್ಲಿ, ಇದು ಕೆನೆ ಬಣ್ಣದ್ದಾಗಿದ್ದು ಕೆಲವು ತಿಳಿ ಕಂದು ಚುಕ್ಕೆಗಳನ್ನು ಹೊಂದಿರುತ್ತದೆ.{{sfnm|1a1=Parimala|1a2=Sudha|1y=2015|1p=76|2a1=Prasada Rao|2a2=Hemalatha|2y=2014|2p=289}} ಇದು ಒಂದು ರೀತಿಯ ಚೂಯಿಂಗ್ [[ಬಾಯಿ ಅನುಭವ]] ಮತ್ತು ಹೊಂದಿಕೊಳ್ಳುವ ಸ್ಪರ್ಶಾನುಭವದೊಂದಿಗೆ ಮೃದುವಾಗಿರುತ್ತದೆ, ಮತ್ತು ಅಗಿಯುವಾಗ ತ್ವರಿತವಾಗಿ ಒಡೆಯುತ್ತದೆ.{{sfnm|1a1=Indrani|1a2=Venkateswara Rao|1y=2011|1p=28|2a1=Parimala|2a2=Sudha|2y=2015|2pp=76–77}}
ಪರೋಟಾವನ್ನು ಬಹು-ಪದರದ, [[ಹುಳಿಯದ ಬ್ರೆಡ್|ಹುಳಿಯದ ಚಪ್ಪಟೆ ರೊಟ್ಟಿ]] ಎಂದು ವರ್ಗೀಕರಿಸಲಾಗಿದೆ.{{sfn|Prasada Rao|Hemalatha|2014|p=288}} ಇದು ಇತರ ಚಪ್ಪಟೆ ರೊಟ್ಟಿಗಳಿಂದ ಭಿನ್ನವಾಗಿದೆ ಏಕೆಂದರೆ ಇದು ಅನೇಕ ಪ್ರತ್ಯೇಕ ಪದರಗಳನ್ನು ಹೊಂದಿದೆ.{{sfn|Prabhasankar|Indrani|Jyotsna|Venkateswara Rao|2004|p=2131}} ದಕ್ಷಿಣ ಭಾರತೀಯ ಪರೋಟಾ ಮೈದಾದ ಬದಲಿಗೆ [[ಆಟಾ ಹಿಟ್ಟು|ಆಟಾ]] (ಸಂಪೂರ್ಣ ಗೋಧಿ ಹಿಟ್ಟು) ಯಿಂದ ಮಾಡಲ್ಪಟ್ಟ ಉತ್ತರ ಭಾರತೀಯ [[ಪರಾಠಾ]]ದಿಂದ ಭಿನ್ನವಾಗಿದೆ.{{sfn|Prasada Rao|Hemalatha|2014|p=288}}<ref name="Ghose">{{Cite web |last=Ghose |first=Sandip |date=2023-08-27 |title=Paratha, parotta, prata: How a humble flatbread went global |url=https://www.newindianexpress.com/web-only/2023/Aug/19/paratha-parotta-prata-how-a-humble-flatbread-went-global-2606881.html |access-date=2024-10-27 |website=[[The New Indian Express]]}}</ref> ಎರಡೂ ವಿಧಗಳು ಪದರಗಳ ವಿನ್ಯಾಸವನ್ನು ಸಾಧಿಸಲು ಹಿಟ್ಟಿನಲ್ಲಿ ಕೊಬ್ಬನ್ನು ಬಳಸುತ್ತವೆಯಾದರೂ,<ref name="Pillai" /> ಉತ್ತರ ಭಾರತೀಯ ಪರಾಠಾವನ್ನು [[ಆಳವಿಲ್ಲದ ಕರಿಯುವುದು|ಆಳವಿಲ್ಲದ ಕರಿಯಲಾಗುತ್ತದೆ]],{{sfn|Mir|Shah|2018|p=93}} ಮತ್ತು ಇದು ಸಾಮಾನ್ಯವಾಗಿ ಪದರಗಳಾಗಿ ಮಡಚುವ ವಿಭಿನ್ನ ತಂತ್ರವನ್ನು ಬಳಸುತ್ತದೆ.<ref name="Pillai" />
{{Multiple image
| total_width = 270
| image1 = Parotta Beef-a local restaurant-Kerala (cropped).jpg
| alt1 = ಕಂದು ಮಾಂಸದ ಬಟ್ಟಲು ಪರೋಟಾದ ತಟ್ಟೆಯ ಮೇಲೆ
| image2 = Soru from south India parotta salna (cropped).jpg
| alt2 = ಕೆಂಪು, ದ್ರವಾಕಾರದ ಜೋಡಣೆಯೊಂದಿಗೆ ಪರೋಟಾದ ತಟ್ಟೆ.
| footer = ವಿಶಿಷ್ಟ ಜೋಡಣೆಗಳು ಕೇರಳದಲ್ಲಿ [[ಕೇರಳ ಗೋಮಾಂಸ ಫ್ರೈ|ಗೋಮಾಂಸ ಫ್ರೈ]] (ಎಡ) ಮತ್ತು ದಕ್ಷಿಣ ತಮಿಳುನಾಡಿನಲ್ಲಿ [[ಸಲ್ನಾ (ಆಹಾರ)|ಸಲ್ನಾ]] (ಬಲ).
}}
ಪರೋಟಾವನ್ನು ದಿನದ ಯಾವುದೇ ಸಮಯದಲ್ಲಿ ತಿನ್ನಬಹುದು.<ref name="Harikumar" /><ref name="Shrikumar" /> ಇದನ್ನು ಸಸ್ಯಾಹಾರಿ ಮತ್ತು ಮಾಂಸಾಹಾರಿ ಮೇಲೋಗರಗಳು ಅಥವಾ ಹುರಿದ ಆಹಾರಗಳನ್ನು ಒಳಗೊಂಡಂತೆ ಅನೇಕ ಖಾದ್ಯಗಳೊಂದಿಗೆ ಬಡಿಸಬಹುದು.{{sfn|Pant|2013|p=32}}<ref name="Outlook India-2023" /> [[ಕೋರ್ಮಾ]] ಕೇರಳ ಮತ್ತು ತಮಿಳುನಾಡು ಎರಡರಲ್ಲೂ ಒಂದು ವಿಶಿಷ್ಟ ಜೋಡಣೆಯಾಗಿದೆ.{{sfn|Pant|2013|p=32}} ಕೇರಳದಲ್ಲಿ, [[ಕೇರಳ ಗೋಮಾಂಸ ಫ್ರೈ|ಗೋಮಾಂಸ ಫ್ರೈ]] ಮಲಬಾರ್ ಪರೋಟಾದೊಂದಿಗೆ ಸಾಮಾನ್ಯ ಜೋಡಣೆಯಾಗಿದೆ,<ref name="Ghose" /><ref name="Outlook India-2023" /> ಆದರೆ ಇತರ ಜೋಡಣೆಗಳಲ್ಲಿ ಚಿಕನ್ ಮೇಲೋಗರ ಅಥವಾ [[ಮೊಟ್ಟೆ ಮೇಲೋಗರ]],<ref name="Simon" /><ref name="Pillai" /> ಹಾಗೆಯೇ ತರಕಾರಿ [[ಕೋರ್ಮಾ]] ಅಥವಾ [[ಕಡಲಾ ಮೇಲೋಗರ]] ನಂತಹ ಸಸ್ಯಾಹಾರಿ ಖಾದ್ಯಗಳು ಸೇರಿವೆ.<ref name="Simon" /> ಪರೋಟಾವನ್ನು ಸಾಮಾನ್ಯವಾಗಿ [[ಸಲ್ನಾ (ಆಹಾರ)|ಸಲ್ನಾ]]ದೊಂದಿಗೆ ಜೋಡಿಸಲಾಗುತ್ತದೆ, ಇದು ಟೊಮೆಟೊ ಆಧಾರಿತ ಮೇಲೋಗರವಾಗಿದ್ದು, ಇದನ್ನು ಚಿಕನ್ ಅಥವಾ ಮಟನ್ನೊಂದಿಗೆ ಬೇಯಿಸಬಹುದು, ಅಥವಾ ಸರಳವಾಗಿ ಬಡಿಸಬಹುದು;<ref name="Sannith" /><ref name="Outlook India-2023" /> ನಂತರದ್ದನ್ನು ಪರೋಟಾ ಸಲ್ನಾ ಎಂದು ಕರೆಯಲಾಗುತ್ತದೆ.<ref name="Pillai" /> ಸಲ್ನಾ ದಕ್ಷಿಣ ತಮಿಳುನಾಡಿನಲ್ಲಿ ಪರೋಟಾದೊಂದಿಗೆ ಸಾಮಾನ್ಯ ಜೋಡಣೆಯಾಗಿದೆ,<ref name="Sannith" /> ಇದರಲ್ಲಿ [[ಮಧುರೈ]]ನ ರೆಸ್ಟೋರೆಂಟ್ಗಳು ಸೇರಿವೆ.<ref name="Sukanya" /> ಪರೋಟಾವನ್ನು ಸಾಮಾನ್ಯವಾಗಿ ಬಿಸಿ, ಸಿಹಿಯಾದ ಚಹಾದೊಂದಿಗೆ ಬಡಿಸಲಾಗುತ್ತದೆ.{{sfn|Pant|2013|p=32}} ರೆಸ್ಟೋರೆಂಟ್ಗಳು ಸಾಮಾನ್ಯವಾಗಿ [[ಬಾಳೆ ಎಲೆಯ ತಟ್ಟೆ]]ಗಳಲ್ಲಿ ಪರೋಟಾವನ್ನು ಬಡಿಸುತ್ತವೆ.{{sfn|Tirpude|Singh|2025|p=81}}<ref name="Sukanya" />
== ಪ್ರಭೇದಗಳು ==
{{Multiple image |perrow=2 |total_width=300
|image1=Porotta 04.jpg |alt1=ಕಂದು ಚುಕ್ಕೆಗಳನ್ನು ಹೊಂದಿರುವ ಗುಂಡಾದ, ಸುರುಳಿಯಾಕಾರದ ಚಪ್ಪಟೆ ರೊಟ್ಟಿ. |caption1=ಮಲಬಾರ್ ಪರೋಟಾ ಬಹಳ ಪದರಗಳಿಂದ ಕೂಡಿದೆ.
|image2=Veechu Rotti.jpg |alt2=ಕೆಲವು ಪರೋಟಾಗಳನ್ನು ಎರಡೂ ದಿಕ್ಕುಗಳಲ್ಲಿ, ಕೇಂದ್ರದ ಕಡೆಗೆ ಮಡಚಿ ಚೌಕವನ್ನು ರೂಪಿಸಲಾಗಿದೆ. ಮತ್ತೊಂದನ್ನು ಅಡುಗೆ ಮಾಡುವಾಗ ಮಡಚಲಾಗುತ್ತಿದೆ. |caption2=ವೀಚು ಪರೋಟಾವನ್ನು ಚೌಕಗಳಾಗಿ ಮಡಚಲಾಗುತ್ತದೆ.
|image3=Veg Kothu Parotta served in Tamil Nadu (cropped).JPG |alt3=ಚಮಚದೊಂದಿಗೆ ಬಡಿಸಲಾದ ಬೇಯಿಸಿದ ಹಿಟ್ಟು ಮತ್ತು ವಿವಿಧ ತರಕಾರಿಗಳ ಕತ್ತರಿಸಿದ ಮಿಶ್ರಣ. |caption3=[[ಕೊತ್ತು ಪರೋಟಾ]]ವನ್ನು ಹರಿದು ಆಹಾರಗಳೊಂದಿಗೆ ಬೆರೆಸಲಾಗುತ್ತದೆ.
|image4=Pearl City's Poricha (Fried) Parotta with Mutton Saalna (cropped).jpg |alt4=ಗರಿಗರಿಯಾದ ಕಂದು ಬಣ್ಣದ ಪರೋಟಾ. |caption4={{lang|ta-Latn|ಪೊರಿಚಾ ಪರೋಟಾ}}ವನ್ನು ಆಳವಾಗಿ ಕರಿಯಲಾಗುತ್ತದೆ.
|image5=Bun Parotta-2-Rasipuram-namakkal-India.jpg |alt5=ಸಾಕಷ್ಟು ದಪ್ಪ ಮತ್ತು ಸುವರ್ಣ ಕಂದು ಬಣ್ಣದ ಬ್ರೆಡ್ಗಳ ಸ್ಟಾಕ್. |caption5=ಬನ್ ಪರೋಟಾ [[ಬನ್ (ಆಹಾರ)|ಬನ್]] ಅನ್ನು ಹೋಲುತ್ತದೆ.
|image6=Coin porotta (cropped).jpg |alt6=ಸುರುಳಿಯಾಕಾರದ ಪದರಗಳನ್ನು ಹೊಂದಿರುವ ಸಣ್ಣ, ಗುಂಡಾದ ಪರೋಟಾಗಳ ಸ್ಟಾಕ್. |caption6=ಕಾಯಿನ್ ಪರೋಟಾ ಗರಿಗರಿಯಾದ ಮತ್ತು ಕಚ್ಚುವ ಗಾತ್ರದ್ದಾಗಿದೆ.
|image7=Nool porotta (cropped).jpg |alt7=ಹಿಟ್ಟನ್ನು ಎಳೆದಂತೆ ಕಾಣುವ ಮತ್ತು ರಿಬ್ಬನ್ ಅನ್ನು ಹೋಲುವ ಪರೋಟಾ. |caption7={{lang|ml-Latn|ನೂಲ್ ಪರೋಟಾ}} ಎಳೆಗಳಂತಹ ಪದರಗಳನ್ನು ಹೊಂದಿದೆ.
|image8=Beef Kizhi Porotta.jpg |alt8=ಗೋಮಾಂಸದೊಂದಿಗೆ ಮೇಲ್ಭಾಗದಲ್ಲಿ ಸುಕ್ಕುಗಟ್ಟಿದ ಪರೋಟಾ, ಬಾಳೆ ಎಲೆಯ ಮೇಲೆ. |caption8={{lang|ml-Latn|ಕಿಝಿ ಪರೋಟಾ}}ವನ್ನು ಬಾಳೆ ಎಲೆಯ ಚೀಲದಲ್ಲಿ ಆವಿಯಲ್ಲಿ ಬೇಯಿಸಲಾಗುತ್ತದೆ.
}}
[[ಕೇರಳ]] ರಾಜ್ಯದಲ್ಲಿ ಸಾಮಾನ್ಯ ಪರೋಟಾ ಮಲಬಾರ್ ಪರೋಟಾ (ಕೇರಳ ಪರೋಟಾ ಎಂದೂ ಕರೆಯಲ್ಪಡುತ್ತದೆ), ಇದು ಹಿಟ್ಟಿನಲ್ಲಿ ಎಣ್ಣೆಯನ್ನು ಬೆರೆಸಿ ಮತ್ತು ಅದನ್ನು ಸುತ್ತುವಾಗ ಕತ್ತರಿಸುವ ಮೂಲಕ ಪದರಗಳನ್ನು ರೂಪಿಸುತ್ತದೆ.<ref name="Ghose" /><ref name="Outlook India-2023" /> ಹಿಟ್ಟು ಹಿಟ್ಟು, ಹಾಲು, ಮತ್ತು ಸ್ವಲ್ಪ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ, ಮತ್ತು ಇದು ಸಾಮಾನ್ಯವಾಗಿ ಮೊಟ್ಟೆಗಳನ್ನು ಹೊಂದಿರುತ್ತದೆ, ಆದರೂ ಪ್ರಾದೇಶಿಕ ವ್ಯತ್ಯಾಸಗಳು ಅಥವಾ ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ಮೊಟ್ಟೆಗಳನ್ನು ಹೊರಗಿಡಬಹುದು.<ref name="Simon">{{Cite news |last=Simon |first=Steni |date=11 November 2022 |title=We love parotta |url=https://www.newindianexpress.com/cities/chennai/2022/Nov/11/we-love-parotta-2517387.html |access-date=4 March 2026 |work=[[The New Indian Express]]}}</ref> [[ತೆಂಗಿನ ಎಣ್ಣೆ]]ಯನ್ನು ಬಳಸಬಹುದು.<ref name="Sannith" /> ಮಲಬಾರ್ ಪರೋಟಾ ನಯವಾದ ಮತ್ತು ಬಹಳ ಪದರಗಳಿಂದ ಕೂಡಿದೆ.<ref name="Outlook India-2023">{{Cite web |date=2023-01-27 |title=A Taste of Kerala: The Malabar Parotta |url=https://www.outlookindia.com/travel/a-taste-of-kerala-the-malabar-parotta-news-203829 |access-date=2024-10-27 |website=[[Outlook India]] |language=en}}</ref> ಇದು ಉತ್ತರ ಭಾರತೀಯ [[ಲಚ್ಛಾ ಪರಾಠಾ]]ವನ್ನು ಹೋಲುತ್ತದೆ, ಇದು ಪದರಗಳಿಂದ ಕೂಡಿದೆ ಆದರೆ ವಿಭಿನ್ನ ತಯಾರಿಕಾ ವಿಧಾನವನ್ನು ಹೊಂದಿದೆ ಮತ್ತು ಆಟಾದಿಂದ ಮಾಡಲ್ಪಟ್ಟಿದೆ.<ref name="Ghose" /><ref name="Outlook India-2023" /> ತಮಿಳುನಾಡಿನ ಮಧುರೈನಲ್ಲಿ ಬಡಿಸಲಾಗುವ ಪರೋಟಾಗಳು ಮಲಬಾರ್ ಪರೋಟಾಗಳಿಗಿಂತ ದಟ್ಟವಾಗಿರುತ್ತವೆ.<ref name="Sukanya">{{Cite news |last=Sukanya |first=Indumathy |date=5 December 2022 |title=Have you tasted the legendary parottas of Madurai? |url=https://www.livemint.com/mint-lounge/food/have-you-tasted-the-legendary-parottas-of-madurai-111670223368025.html |access-date=4 March 2026 |work=[[Mint (newspaper)|Mint]]}}</ref>
ವೀಚು ಪರೋಟಾ, ಶ್ರೀಲಂಕಾ ಮತ್ತು ಭಾರತದ [[ತಮಿಳುನಾಡು]] ರಾಜ್ಯದಿಂದ, ತೆಳುವಾದ ಮತ್ತು ಚೌಕಾಕಾರದಲ್ಲಿ ಮಡಚಲಾಗುತ್ತದೆ,<ref name="Ghose" /> ಮಲಬಾರ್ ಪರೋಟಾಗಿಂತ ಹೆಚ್ಚಿನ ಪದರಗಳನ್ನು ಹೊಂದಿದೆ,<ref name="Simon" /> ಹಿಟ್ಟನ್ನು ಎಸೆಯುವ ಮೂಲಕ ರೂಪಿಸಲಾಗುತ್ತದೆ.<ref name="Sukanya" /> ಸಿಲೋನ್ ಪರೋಟಾ [[ಕೊಚ್ಚಿದ ಮಾಂಸ]]<ref name="Ghose" /> ಅಥವಾ ಮೊಟ್ಟೆಗಳು ಮತ್ತು ಸಲ್ನಾದ ತುಂಬುವಿಕೆಯೊಂದಿಗೆ ವೀಚು ಪರೋಟಾದ ಸ್ಟಫ್ಡ್ ಆವೃತ್ತಿಯಾಗಿದೆ.<ref name="Sukanya" /> ಇದು ಶ್ರೀಲಂಕಾ (ಹಿಂದೆ ಸಿಲೋನ್) ದಲ್ಲಿ ಹುಟ್ಟಿಕೊಂಡಿತು. [[ಚೆನ್ನೈ]], ತಮಿಳುನಾಡಿನ [[ಬುಹಾರಿ ರೆಸ್ಟೋರೆಂಟ್]]ನಲ್ಲಿ ಬಡಿಸಲಾಗುವ ಸಿಲೋನ್ ಪರೋಟಾ [[ಮೇಕೆ ಮಾಂಸ|ಮಟನ್ನಿಂದ]] ತುಂಬಿದ್ದು ಮತ್ತು ಮೊಟ್ಟೆಯಿಂದ ಲೇಪಿತವಾದ ಹೊರಪದರವನ್ನು ಹೊಂದಿದೆ.<ref name="Sannith" />
[[ಕೊತ್ತು ಪರೋಟಾ]] ({{translation|ಕತ್ತರಿಸಿದ ಪರೋಟಾ}})<ref name="Simon" /> ತುಂಡುಗಳಾಗಿ ಹರಿದುಹೋಗುತ್ತದೆ; ಇದನ್ನು ಮಾಂಸ, ಮೊಟ್ಟೆಗಳು, ತರಕಾರಿಗಳು ಮತ್ತು ಈರುಳ್ಳಿಗಳೊಂದಿಗೆ ಬೆರೆಸಬಹುದು.<ref name="Nagarajan" /> ಈ ಖಾದ್ಯದ ಒಂದು ಆವೃತ್ತಿಯು ತಮಿಳುನಾಡಿನಲ್ಲಿ ಹುಟ್ಟಿಕೊಂಡಿತು, ಅಲ್ಲಿ ಇದು ಸಾಮಾನ್ಯ ರೀತಿಯ ಪರೋಟಾ,<ref name="Simon" /> ಆದರೆ ಮತ್ತೊಂದು ಆವೃತ್ತಿಯು ಶ್ರೀಲಂಕಾದಲ್ಲಿ ಹುಟ್ಟಿಕೊಂಡಿತು.<ref name="Pillai" /> ಇದನ್ನು ಕೇರಳದಲ್ಲೂ ತಿನ್ನಲಾಗುತ್ತದೆ.<ref name="Nagarajan" />
ಪರೋಟಾದ ಹಲವಾರು ಇತರ ಪ್ರಭೇದಗಳಿವೆ.<ref name="Nagarajan" /><ref name="Ghose" /> {{lang|ta-Latn|ಪೊರಿಚಾ ಪರೋಟಾ}}, ತಮಿಳುನಾಡಿನ [[ವಿರುಧುನಗರ]]ದ ಒಂದು ಆವೃತ್ತಿ, ಮಧ್ಯದಲ್ಲಿ ರಂಧ್ರವನ್ನು ಹೊಂದಿದೆ ಮತ್ತು ಬಾಣಲೆಯಲ್ಲಿ ಬೇಯಿಸಿದ ನಂತರ ಆಳವಾಗಿ ಕರಿಯಲಾಗುತ್ತದೆ; ಇದು ಗರಿಗರಿಯಾದ ಮತ್ತು [[ಪುರಿ (ಆಹಾರ)|ಪುರಿ]]ಯನ್ನು ಹೋಲುತ್ತದೆ.<ref name="Nagarajan" /><ref name="Sukanya" /> ಇದನ್ನು ಕಡಲೆ [[ದಾಲ್]] ಅಥವಾ ಆಲೂಗಡ್ಡೆ [[ಸಬ್ಜಿ (ಆಹಾರ)|ಸಬ್ಜಿ]]ಯಿಂದ ಮೇಲ್ಭಾಗಿಸಬಹುದು.<ref name="Nagarajan" /> ಬನ್ ಪರೋಟಾ, ಮಧುರೈನಿಂದ, ಪರೋಟಾ ಮತ್ತು [[ಬನ್]] ನಡುವಿನ ಸಂಕರವಾಗಿದೆ. ಇದು ಮೊಟ್ಟೆಗಳು, ಹಾಲು ಮತ್ತು ಸಕ್ಕರೆಯೊಂದಿಗೆ ಹಿಟ್ಟನ್ನು ಬಳಸುತ್ತದೆ, ಇದು ದೀರ್ಘ ವಿಶ್ರಾಂತಿ ಸಮಯವನ್ನು ಹೊಂದಿದೆ ಮತ್ತು ಅದು ತೆಳುವಾಗುವವರೆಗೆ ಎಸೆಯಲಾಗುತ್ತದೆ, ಇದರ ಪರಿಣಾಮವಾಗಿ ಗರಿಗರಿಯಾದ ಹೊರಭಾಗ ಮತ್ತು ಮೃದುವಾದ ಒಳಭಾಗದೊಂದಿಗೆ ಪದರಗಳ ವಿನ್ಯಾಸವು ಉಂಟಾಗುತ್ತದೆ.<ref name="Nagarajan" /><ref name="Sukanya" /> ಇದನ್ನು ಮೇಲೋಗರದಲ್ಲಿ ಅದ್ದಿ ತಿನ್ನಲಾಗುತ್ತದೆ.<ref name="Ghose" /> ಕಾಯಿನ್ ಪರೋಟಾ ಕಚ್ಚುವ ಗಾತ್ರದ್ದಾಗಿದೆ—ಸುಮಾರು {{Convert|2|cm|in|0}} ವ್ಯಾಸದಲ್ಲಿರುತ್ತದೆ<ref name="Nagarajan" />—ಮತ್ತು ಮಲಬಾರ್ ಪರೋಟಾಗಿಂತ ಗರಿಗರಿಯಾದದ್ದು, ಅದೇ ಪದಾರ್ಥಗಳನ್ನು ಬಳಸುತ್ತದೆ.<ref name="Simon" /> ಕೇರಳದಲ್ಲಿ, {{lang|ml-Latn|ಚಟ್ಟಿ ಪಾಲ್ ಪರೋಟಾ}}ವನ್ನು ಮೂರು ಪರೋಟಾಗಳ ಸ್ಟಾಕ್ನಿಂದ [[ತೆಂಗಿನ ಹಾಲು]] ಮತ್ತು ಮಾಂಸದೊಂದಿಗೆ ತಯಾರಿಸಲಾಗುತ್ತದೆ, ಮೇಲ್ಭಾಗದಲ್ಲಿ ಗೋಡಂಬಿ, ಒಣದ್ರಾಕ್ಷಿ ಮತ್ತು [[ಹುರಿದ ಈರುಳ್ಳಿ]]ಗಳನ್ನು ಸೇರಿಸಲಾಗುತ್ತದೆ; ಇದನ್ನು ಎರಡು [[ಬಾಳೆ ಎಲೆ]]ಗಳ ನಡುವೆ ಆವಿಯಲ್ಲಿ ಬೇಯಿಸಲಾಗುತ್ತದೆ. {{lang|ml-Latn|ಕಿಝಿ ಪರೋಟಾ}}ವು ಪರೋಟಾ ಮತ್ತು ಮಾಂಸದ ಖಾದ್ಯವನ್ನು ಬಾಳೆ ಎಲೆಯ ಚೀಲದಲ್ಲಿ ಆವಿಯಲ್ಲಿ ಬೇಯಿಸುವುದನ್ನು ಒಳಗೊಂಡಿರುತ್ತದೆ.<ref name="Nagarajan" /> [[ಕೊಚ್ಚಿ]] ನಗರದಲ್ಲಿ {{lang|ml-Latn|ಕಿಝಿ ಪರೋಟಾ}}ದ ಒಂದು ರೂಪವನ್ನು {{lang|ml-Latn|ತುಕ್ಕು ಪರೋಟಾ}} ಎಂದು ಕರೆಯಲಾಗುತ್ತದೆ.<ref name="Simon" /> ಮಧುರೈನಲ್ಲಿ, {{lang|ml-Latn|ಕಿಝಿ ಪರೋಟಾ}}ವನ್ನು ಬನ್ ಪರೋಟಾವನ್ನು ಬಳಸಿ ತಯಾರಿಸಲಾಗುತ್ತದೆ.<ref name="Sukanya" /> ಮತ್ತೊಂದು ಕೇರಳದ ಆವೃತ್ತಿಯು {{lang|ml-Latn|ನೂಲ್ ಪರೋಟಾ}}ವಾಗಿದೆ, ಇದರ ಪದರಗಳು ಗರಿಗರಿಯಾದ, ಎಳೆಗಳಂತಹ ಮತ್ತು ಪಾರದರ್ಶಕವಾಗಿರುತ್ತವೆ.<ref name="Nagarajan" />
ಪರೋಟಾದ ಬದಲಾವಣೆಗಳು ಭಾರತದ ಹೊರಗೆ ಅಸ್ತಿತ್ವದಲ್ಲಿವೆ.<ref name="Pillai" /> [[ಮಲೇಶಿಯನ್ ಪಾಕಪದ್ಧತಿ|ಮಲೇಶಿಯನ್]] ಆವೃತ್ತಿ, [[ರೊಟಿ ಕನೈ]], ಮಲಬಾರ್ ಪರೋಟಾವನ್ನು ನಿಕಟವಾಗಿ ಹೋಲುತ್ತದೆ,<ref name="Kirch">{{Cite web |last=Kirch |first=John |date=31 July 2009 |title=Roti Canai - Kuala Lumpur takes a flatbread to new heights |url=https://www.wsj.com/articles/SB124893513501192849 |access-date=27 October 2024 |website=Wall Street Journal}}</ref> ಅದರ ಸುರುಳಿಯಾಕಾರ ಮತ್ತು ಪದರಗಳ ವಿನ್ಯಾಸವನ್ನು ಉಳಿಸಿಕೊಂಡಿದೆ.<ref name="Sannith" /> [[ಟ್ರಿನಿಡಾಡ್ ಮತ್ತು ಟೊಬಾಗೊ]]ದ ಪಾಕಪದ್ಧತಿಯಲ್ಲಿ, ಇದನ್ನು [[ಬಸ್-ಅಪ್-ಶಟ್]] ಎಂದು ಕರೆಯಲಾಗುತ್ತದೆ.<ref name="Pillai" />
== ಭೌತಿಕ ಗುಣಲಕ್ಷಣಗಳು ==
[[File:An image of Parotta.jpg|thumb|alt=ಕಂದು ಚುಕ್ಕೆಗಳನ್ನು ಹೊಂದಿರುವ ಗುಂಡಾದ, ಪದರಗಳ ಚಪ್ಪಟೆ ರೊಟ್ಟಿಗಳಿಂದ ತುಂಬಿದ ಬುಟ್ಟಿ.|ಪರೋಟಾದ ಬಣ್ಣವು ಹಿಟ್ಟಿನಲ್ಲಿರುವ [[ಗ್ಲುಟೆನ್]]ನೊಂದಿಗೆ ಸಂಬಂಧಿಸಿದೆ.]]
ಪರೋಟಾದ ಸಂವೇದನಾ ಗುಣಲಕ್ಷಣಗಳು [[ಕತ್ತರಿ ಬಲ]] ಮತ್ತು [[ಸಂಕೋಚನ (ಭೌತಶಾಸ್ತ್ರ)|ಸಂಕೋಚನ]]ವನ್ನು ಒಳಗೊಂಡಿವೆ. ಹೆಚ್ಚಿನ ಕತ್ತರಿ ಬಲದೊಂದಿಗೆ ಸಂಬಂಧಿಸಿದ ಅಂಶಗಳು ಕಡಿಮೆ ವಿಶ್ರಾಂತಿ ಸಮಯ, ಹೆಚ್ಚಿನ ಬೇಕಿಂಗ್ ಸಮಯ ಮತ್ತು ಹೆಚ್ಚಿನ ಬೇಕಿಂಗ್ ತಾಪಮಾನವನ್ನು ಒಳಗೊಂಡಿವೆ, ಆದರೆ ಹೆಚ್ಚಿನ ಮಿಶ್ರಣ ಸಮಯವು ತೆಳುವಾದ ಪರೋಟಾದೊಂದಿಗೆ ಸಂಬಂಧಿಸಿದೆ.{{sfn|Parimala|Sudha|2015|p=77}} ಇಂದ್ರಾಣಿ ಮತ್ತು ವೆಂಕಟೇಶ್ವರ ರಾವ್ ಪ್ರಕಾರ, ಮೊಟ್ಟೆಗಳು ಅಥವಾ ಉಪ್ಪಿನ ಪ್ರಮಾಣವನ್ನು ಹೆಚ್ಚಿಸುವುದು ಹಿಟ್ಟಿನ ಹೆಚ್ಚಿನ ಶಕ್ತಿ ಮತ್ತು [[ಸ್ಥಿತಿಸ್ಥಾಪಕತ್ವ (ಭೌತಶಾಸ್ತ್ರ)|ಸ್ಥಿತಿಸ್ಥಾಪಕತ್ವ]]ದೊಂದಿಗೆ ಸಂಬಂಧಿಸಿದೆ, ಆದರೆ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸುವುದು ಕಡಿಮೆ ಶಕ್ತಿ ಮತ್ತು [[ಸ್ನಿಗ್ಧತೆ]]ಯೊಂದಿಗೆ ಸಂಬಂಧಿಸಿದೆ.{{sfn|Indrani|Venkateswara Rao|2007|p=105}} ಉತ್ತಮವಾದ ಹಿಟ್ಟು ಮೃದುವಾದ ವಿನ್ಯಾಸದೊಂದಿಗೆ ಸಂಬಂಧಿಸಿದೆ.{{sfn|Sakhare|Inamdar|Soumya|Indrani|2014|p=4113}} ಹಿಟ್ಟಿನಲ್ಲಿನ ಪ್ರೋಟೀನ್ ಅಂಶವು ಸಂವೇದನಾ ಗುಣಲಕ್ಷಣಗಳಲ್ಲಿ ಪ್ರಮುಖ ಅಂಶವಾಗಿದೆ,{{sfnm|1a1=Indrani|1a2=Venkateswara Rao|1y=2000|1p=881|2a1=Parimala|2a2=Sudha|2y=2015|2p=77|3a1=Prasada Rao|3a2=Hemalatha|3y=2014|3p=289}} ಇದು ಅಗಿಯುವಿಕೆ ಮತ್ತು ಪದರಗಳ ಪ್ರತ್ಯೇಕತೆಯ ಮೇಲೆ ಪರಿಣಾಮ ಬೀರುತ್ತದೆ.{{sfn|Prabhasankar|Indrani|Rajiv|Venkateswara Rao|2003|p=607}} [[ಗ್ಲುಟೆನ್]] ಅಂಶವು ಬಣ್ಣದೊಂದಿಗೆ ಸಂಬಂಧಿಸಿದೆ, ಆದರೆ [[ಹಾನಿಗೊಳಗಾದ ಪಿಷ್ಟ]] ಅಂಶವು ಚುಕ್ಕೆಗಳ ನೋಟದೊಂದಿಗೆ ಸಂಬಂಧಿಸಿದೆ.{{sfn|Parimala|Sudha|2015|p=77}} ಪರೋಟಾದ ಹೊರ ಪದರಗಳು ಒಳ ಪದರಗಳಿಗೆ ಹೋಲಿಸಿದರೆ ಪಿಷ್ಟದ ಹೆಚ್ಚಿನ ವಿಕೃತಿಯನ್ನು ಅನುಭವಿಸುತ್ತವೆ.{{sfnm|1a1=Prabhasankar|1a2=Indrani|1a3=Rajiv|1a4=Venkateswara Rao|1y=2003|1p=Prabhasankar|2a1=Indrani|2a2=Jyotsna|2a3=Venkateswara Rao|2y=2004|2p=2132}} ಪರೋಟಾದ ಗುಣಲಕ್ಷಣಗಳನ್ನು ಸುಧಾರಿಸಲು ಸೇರ್ಪಡೆಗಳನ್ನು ಬಳಸಬಹುದು.{{sfn|Parimala|Sudha|2015|p=78}} [[ಕ್ಸೈಲನೇಸ್]] ಮತ್ತು [[ಪ್ರೋಟಿಯೇಸ್]] ಕಿಣ್ವಗಳು ಗುಣಲಕ್ಷಣಗಳನ್ನು ಬಲವಾಗಿ ಸುಧಾರಿಸುತ್ತವೆ ಎಂದು ತೋರಿಸಲಾಗಿದೆ.{{sfnm|1a1=Prabhasankar|1a2=Indrani|1a3=Jyotsna|1a4=Venkateswara Rao|1y=2004|1p=2133|2a1=Prasada Rao|2a2=Hemalatha|2y=2014|2p=289}}
ಪರೋಟಾ ಸುಮಾರು ನಾಲ್ಕು ಗಂಟೆಗಳ ನಂತರ ಹಳೆಯದಾಗಲು ಪ್ರಾರಂಭಿಸುತ್ತದೆ, ಅದರ ನಂತರ ಅದು ಕಡಿಮೆ ಅಗಿಯುವಂತಾಗುತ್ತದೆ.{{sfn|Indrani|Venkateswara Rao|2011|p=35}} [[ಹೈಡ್ರೊಕೊಲೊಯಿಡ್]]ಗಳ ಸೇರ್ಪಡೆಯು ಹಳೆಯದಾಗುವುದನ್ನು ನಿಧಾನಗೊಳಿಸಬಹುದು.{{sfn|Fadda|Sanguinetti|Del Caro|Collar|2014|p=477}} ಹೆಪ್ಪುಗಟ್ಟಿದ ಮತ್ತು ಕರಗಿಸಿದ ಪರೋಟಾ ಅದರ ಗುಣಲಕ್ಷಣಗಳನ್ನು ಹೆಚ್ಚಾಗಿ ಉಳಿಸಿಕೊಳ್ಳುತ್ತದೆ.{{sfnm|1a1=Parimala|1a2=Sudha|1y=2015|1p=77|2a1=Prasada Rao|2a2=Hemalatha|2y=2014|2p=289}}
== ಇತಿಹಾಸ ==
ಪಾಕಶಾಸ್ತ್ರದ ಮಾನವಶಾಸ್ತ್ರಜ್ಞ [[ಕುರುಶ್ ದಲಾಲ್]] ಪ್ರಕಾರ, ಮಲಬಾರ್ ಪರೋಟಾ ಪಶ್ಚಿಮ ಏಷ್ಯಾದ ಅರಬ್ ವ್ಯಾಪಾರಿಗಳು ಮತ್ತು ಮಧ್ಯ ಏಷ್ಯಾದ ನಾವಿಕರೊಂದಿಗೆ ಬಂದಿರಬಹುದು, ಎರಡೂ ಪ್ರದೇಶಗಳು [[ಮಲಬಾರ್ ಕರಾವಳಿ]]ಯೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಹೊಂದಿದ್ದವು.<ref name="Nagarajan" /><ref name="Ghose" /> ಕೇರಳವು ಪ್ರಾಚೀನ ಕಾಲದಿಂದಲೂ ಪಶ್ಚಿಮ ಏಷ್ಯಾದೊಂದಿಗೆ ವ್ಯಾಪಾರ ಮಾಡುತ್ತಿದೆ ಎಂದು ಅವರು ಗಮನಿಸುತ್ತಾರೆ,<ref name="Nagarajan" /><ref name="Pillai" /> ಮತ್ತು ಗೋಧಿಯನ್ನು ಕೇರಳದಲ್ಲಿ ವ್ಯಾಪಕವಾಗಿ ಬೆಳೆಯಲಾಗುವುದಿಲ್ಲ, ಇದು ಗೋಧಿ ಆಧಾರಿತ ಬ್ರೆಡ್ಗೆ ವಿದೇಶಿ ಮೂಲವನ್ನು ಸೂಚಿಸುತ್ತದೆ.<ref name="Nagarajan" /><ref name="Outlook India-2023" /> ಈ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ, ಪರಾಠಾ ಉತ್ತರ ಭಾರತದಿಂದ, ವಿಶೇಷವಾಗಿ ಪಂಜಾಬ್ನಿಂದ ಕೇರಳಕ್ಕೆ ಹರಡಿತು ಎಂದು ಸಾಮಾನ್ಯವಾಗಿ ನಂಬಲಾಗಿದೆ.<ref name="Ghose" /> ಪರೋಟಾದ ಮೂಲದ ಬಗ್ಗೆ ಖಚಿತವಾದ ಪುರಾವೆಗಳಿಲ್ಲದಿದ್ದರೂ, ಪಶ್ಚಿಮ ಏಷ್ಯಾದ ಮೂಲದ ಸಿದ್ಧಾಂತವು ಹೆಚ್ಚು ಸಾಧ್ಯತೆಯಿದೆ ಎಂದು ದಲಾಲ್ ಹೇಳುತ್ತಾರೆ, ಏಕೆಂದರೆ ಪದರಗಳನ್ನು ರಚಿಸುವ ವಿಧಾನವು ಭಾರತಕ್ಕೆ ಅನ್ಯವಾಗಿದೆ.<ref name="Pillai" /> ನಂತರ, [[ಮಲೇಶಿಯನ್ ಭಾರತೀಯರು|ದಕ್ಷಿಣ ಏಷ್ಯಾದ ವಲಸಿಗರು]] ಮಲೇಶಿಯಾಕ್ಕೆ, [[ಬ್ರಿಟಿಷ್ ಭಾರತ]]ದಿಂದ [[ಭಾರತೀಯ ಗುತ್ತಿಗೆ ಪದ್ಧತಿ|ಗುತ್ತಿಗೆ ಕಾರ್ಮಿಕರು]] ಸೇರಿದಂತೆ, ಪರೋಟಾವನ್ನು ಆಗ್ನೇಯ ಏಷ್ಯಾಕ್ಕೆ ಹರಡಿದರು, ಅಲ್ಲಿ ಅದು ರೊಟಿ ಕನೈ—ತಮಿಳುನಾಡಿನ ಚೆನ್ನೈ ನಗರದ ಹೆಸರನ್ನು ಇಡಲಾಗಿದೆ—ಅಥವಾ ರೊಟಿ ಪ್ರಾಟಾ ಎಂದು ಪ್ರಸಿದ್ಧವಾಯಿತು.<ref name="Ghose" /><ref name="Kirch" />
ಗೋಧಿಯು ದಕ್ಷಿಣ ಭಾರತದಲ್ಲಿ, ಪ್ರಧಾನವಾಗಿ ಅನ್ನ ತಿನ್ನುವ ಪ್ರದೇಶದಲ್ಲಿ, 20 ನೇ ಶತಮಾನದ ಉತ್ತರಾರ್ಧದಲ್ಲಿ ಹೆಚ್ಚು ಸಾಮಾನ್ಯವಾಯಿತು, ಪರೋಟಾ ಮತ್ತು ಇತರ ಬ್ರೆಡ್ಗಳನ್ನು ವ್ಯಾಪಕವಾಗಿ ಸೇವಿಸಲಾಯಿತು.{{sfn|Parimala|Sudha|2015|p=76}} ಅನ್ನ ಉತ್ಪಾದನೆಯನ್ನು ಮಿತಿಗೊಳಿಸಿದ ಕ್ಷಾಮಗಳ ನಡುವೆ ಪರೋಟಾ ಮಧುರೈ ಮತ್ತು [[ವಿರುಧುನಗರ]]ದ ತಮಿಳು ನಗರಗಳಲ್ಲಿ ಜನಪ್ರಿಯತೆಯನ್ನು ಗಳಿಸಿತು; ಆರಂಭದಲ್ಲಿ ಅಗ್ಗದ ಆಹಾರ ಮೂಲವಾಗಿ ಜನಪ್ರಿಯವಾಗಿದ್ದ ಇದು ಅಂತಿಮವಾಗಿ ಅಮೂಲ್ಯವಾದ ಬೀದಿ ಆಹಾರವಾಯಿತು. ಮಧುರೈನ ಅತ್ಯಂತ ಹಳೆಯ ಪರೋಟಾ ಅಂಗಡಿಗಳು ಸುಮಾರು 1950 ರ ದಶಕಕ್ಕೆ ಸೇರಿವೆ.<ref name="Shrikumar" /> ಕೊತ್ತು ಪರೋಟಾ ಶ್ರೀಲಂಕಾದಿಂದ ಮಧುರೈಗೆ ಹರಡಿತು, ಅಲ್ಲಿ ಅದು ಬೀದಿ ಆಹಾರವಾಗಿ ಜನಪ್ರಿಯವಾಯಿತು, ಮತ್ತು ನಂತರ ಕೇರಳಕ್ಕೆ.<ref name="Nagarajan" /> ಕಾಯಿನ್ ಪರೋಟಾಗಳು 1980 ರ ದಶಕದಲ್ಲಿ ತಮಿಳುನಾಡಿನ [[ತೂತುಕುಡಿ]]ಯಲ್ಲಿ ಹುಟ್ಟಿಕೊಂಡವು, ಸಿಲೋನ್ ಪರೋಟಾವನ್ನು ಸಿಲೋನಿ ವಲಸೆ ಕಾರ್ಮಿಕರು [[ತೂತುಕುಡಿ ಬಂದರು|ತೂತುಕುಡಿ ಬಂದರಿನಲ್ಲಿ]] ಉದ್ಯೋಗಿಯಾಗಿದ್ದರು.<ref name="Sannith" /> ಬನ್ ಪರೋಟಾವನ್ನು 1999 ರಲ್ಲಿ ಮಧುರೈ ಬನ್ ಪರೋಟಾ ಕಡೈ ರೆಸ್ಟೋರೆಂಟ್ ಕಂಡುಹಿಡಿದಿದೆ ಎಂದು ಹೇಳಲಾಗುತ್ತದೆ.<ref name="Sukanya" /> {{lang|ml-Latn|ನೂಲ್ ಪರೋಟಾ}}ವನ್ನು ಅಡುಗೆಯವರು [[ಸುರೇಶ್ ಪಿಳ್ಳೈ]] ಜನಪ್ರಿಯಗೊಳಿಸಿದರು, ಅವರು [[ಇನ್ಸ್ಟಾಗ್ರಾಮ್ ರೀಲ್ಸ್]]ನಲ್ಲಿ ಖಾದ್ಯದ ಬಗ್ಗೆ ಪೋಸ್ಟ್ ಮಾಡಿದ್ದಾರೆ ಮತ್ತು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದಾರೆ.<ref name="Nagarajan" />
2020 ರಲ್ಲಿ [[ಕೇರಳದಲ್ಲಿ COVID-19 ಲಾಕ್ಡೌನ್|ಕೇರಳದಲ್ಲಿ COVID-19 ಲಾಕ್ಡೌನ್]] ಮುಕ್ತಾಯದ ನಂತರ ರೆಸ್ಟೋರೆಂಟ್ಗಳಿಂದ ಪರೋಟಾ ಹೆಚ್ಚಿನ ಬೇಡಿಕೆಯಾಯಿತು.<ref name="Kanth">{{Cite news |last=Kanth |first=Ajay |date=14 June 2020 |title=Porotta in huge demand as dine-in services pick up |url=https://www.newindianexpress.com/states/kerala/2020/Jun/14/porotta-in-huge-demand-as-dine-in-services-pick-up-2156312.html |access-date=4 March 2026 |work=[[The New Indian Express]]}}</ref> ಅದೇ ವರ್ಷ, [[ಕೇರಳ ಆಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್]] ಹೆಪ್ಪುಗಟ್ಟಿದ ಪರೋಟಾವು ಹೆಪ್ಪುಗಟ್ಟಿದ ಉತ್ಪನ್ನವು ಸಿದ್ಧ-ತಿನ್ನಲು ಅರ್ಹತೆ ಪಡೆಯದ ಕಾರಣ ಸಿದ್ಧ-ತಿನ್ನಲು [[ರೊಟಿ]]ಗಿಂತ ಹೆಚ್ಚಿನ ತೆರಿಗೆ ದರಕ್ಕೆ ಒಳಪಟ್ಟಿತ್ತು ಎಂದು ನಿರ್ಧರಿಸಿತು. ಕೆಲವು ಕೇರಳ ನಿವಾಸಿಗಳು ಈ ನಿರ್ಧಾರವನ್ನು ಖಂಡಿಸಿದರು, ಇದು ಪ್ರಾದೇಶಿಕ ಆಹಾರವನ್ನು ಅನ್ಯಾಯವಾಗಿ ಗುರಿಯಾಗಿಸುತ್ತದೆ ಎಂದು ವಾದಿಸಿದರು, #handsofparotta ಹ್ಯಾಶ್ಟ್ಯಾಗ್ ಟ್ರೆಂಡ್ ಆಯಿತು.<ref name="Pillai">{{Cite news |last=Pillai |first=Pooja |date=18 June 2020 |title=Meet the parotta – the Kerala flatbread that attracts more GST than North Indian roti |url=https://indianexpress.com/article/explained/parotta-kerala-more-gst-than-roti-6457742/ |access-date=4 March 2026 |work=[[The Indian Express]]}}</ref><ref name="Harikumar">{{Cite news |last=Harikumar |first=J. S. |date=24 June 2020 |title=#handsoffporotta... Why Malayalis are up in arms against a GST ruling on their favourite parotta |url=https://www.thehindu.com/life-and-style/food/handsoffporotta-why-malayalis-are-up-in-arms-against-a-gst-ruling-on-their-favourite-porotta/article31833264.ece |access-date=4 March 2026 |work=[[The Hindu]]}}</ref>
== ಪ್ರಚಲಿತತೆ ==
[[File:Barotta stall.jpg|thumb|upright|alt=ಸಣ್ಣ ಆಹಾರ ಅಂಗಡಿಯ ಮುಂದೆ, ಒಬ್ಬ ವ್ಯಕ್ತಿ ದೊಡ್ಡ, ಗುಂಡಾದ ಗ್ರಿಲ್ನ ಮೇಲೆ ಹಲವಾರು ಪರೋಟಾಗಳನ್ನು ಬೇಯಿಸುತ್ತಿದ್ದಾನೆ.|ಪರೋಟಾವನ್ನು ಸಾಮಾನ್ಯವಾಗಿ [[ಬೀದಿ ಆಹಾರ]]ವಾಗಿ ಬಡಿಸಲಾಗುತ್ತದೆ.]]
ಪರೋಟಾ ದಕ್ಷಿಣ ಭಾರತದ ಒಂದು [[ಮುಖ್ಯ ಆಹಾರ]]ವಾಗಿದೆ,{{sfn|Parimala|Sudha|2015|p=76}} ಇದು [[ಕೇರಳ ಪಾಕಪದ್ಧತಿ]] ಮತ್ತು [[ತಮಿಳು ಪಾಕಪದ್ಧತಿ]] ಎರಡರೊಂದಿಗೂ ಬಲವಾಗಿ ಸಂಬಂಧಿಸಿದೆ.<ref name="Sannith">{{Cite web |last=Sannith |first=Jude |date=2020-07-17 |title=How the parotta became South India's favourite flatbread - CNBC TV18 |url=https://www.cnbctv18.com/buzz/how-the-parotta-became-south-indias-favourite-flatbread-6366721.htm |access-date=2024-10-27 |website=[[CNBC TV18]]}}</ref> ಉತ್ತರ ಕೇರಳದ [[ಮಲಬಾರ್ ಜಿಲ್ಲೆ|ಮಲಬಾರ್]] ಪ್ರದೇಶದಲ್ಲಿ ಹುಟ್ಟಿಕೊಂಡ ಕೇರಳದ ಆವೃತ್ತಿಯು ರಾಜ್ಯಾದ್ಯಂತ ಒಂದು ಮುಖ್ಯ ಆಹಾರವಾಗಿದೆ.<ref name="Nagarajan">{{Cite news |last=Nagarajan |first=Saraswathy |date=2024-01-05 |title=Kerala's signature dish, the Porotta, from Kanhangad to Kaliyikkavila |url=https://www.thehindu.com/food/features/experience-the-layered-story-of-keralas-signature-dish-the-porotta-from-kanhangad-to-kaliyikkavila/article67557335.ece |access-date=2024-10-27 |work=The Hindu |language=en-IN |issn=0971-751X}}</ref> ದಕ್ಷಿಣ ಭಾರತದಲ್ಲಿ ಉತ್ಪಾದಿಸುವ ಗೋಧಿ ಹಿಟ್ಟಿನ ಅರ್ಧದಷ್ಟನ್ನು ಪರೋಟಾಗೆ ಬಳಸಲಾಗುತ್ತದೆ.{{sfnm|1a1=Indrani|1a2=Jyothsna Rao|1a3=Udaya Sankar|1a4=Venkateswara Rao|1y=2000|1p=323|2a1=Parimala|2a2=Sudha|2y=2015|2p=76}} ಬ್ರೆಡ್ನ ಪ್ರಭೇದಗಳು [[ಶ್ರೀಲಂಕಾ ಪಾಕಪದ್ಧತಿ|ಶ್ರೀಲಂಕಾ]], [[ಮಲೇಶಿಯನ್ ಪಾಕಪದ್ಧತಿ|ಮಲೇಶಿಯಾ]], ಮತ್ತು [[ಸಿಂಗಾಪುರ ಪಾಕಪದ್ಧತಿ|ಸಿಂಗಾಪುರ]]ದ ಪಾಕಪದ್ಧತಿಗಳಲ್ಲಿ ಸಾಮಾನ್ಯವಾಗಿದೆ.<ref name="Nagarajan" />
ಪರೋಟಾ ಕೇರಳ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಜನಪ್ರಿಯ [[ಬೀದಿ ಆಹಾರ]]ವಾಗಿದೆ.<ref name="Outlook India-2023" /> ಪರೋಟಾವನ್ನು ಕೇರಳದಲ್ಲಿ [[ಥಟ್ಟುಕಡ]]ಗಳು ಎಂದು ಕರೆಯಲ್ಪಡುವ ಅನೌಪಚಾರಿಕ ಸ್ಥಾಪನೆಗಳು ಬಡಿಸುತ್ತವೆ,<ref name="Nagarajan" /> ಆದರೆ ಕೊತ್ತು ಪರೋಟಾ ಮಧುರೈನಲ್ಲಿ {{lang|ta-Latn|ರೊಟ್ಟು ಕಡೈ}} ಎಂದು ಕರೆಯಲ್ಪಡುವ ಮಾರಾಟಗಾರರಿಂದ ಜನಪ್ರಿಯವಾಗಿದೆ.<ref name="Sannith" /> ಪರೋಟಾಗಳು ಚಹಾ ಮನೆಗಳು, [[ತೋಡಿ ಅಂಗಡಿ]]ಗಳಲ್ಲಿಯೂ ಲಭ್ಯವಿದೆ.<ref name="Outlook India-2023" /> ಪರೋಟಾವನ್ನು ಮನೆಯಲ್ಲಿಯೂ ತಯಾರಿಸಬಹುದು.{{sfn|Indrani|Jyothsna Rao|Udaya Sankar|Venkateswara Rao|2000|p=324}} ಹೆಪ್ಪುಗಟ್ಟಿದ ಪರೋಟಾಗಳು ಮತ್ತು ಹೆಪ್ಪುಗಟ್ಟಿದ ಹಿಟ್ಟು ಸಹ ಲಭ್ಯವಿದೆ.{{sfn|Parimala|Sudha|2015|p=79}}
ಪರೋಟಾವನ್ನು ರೆಸ್ಟೋರೆಂಟ್ಗಳಲ್ಲಿಯೂ ಬಡಿಸಲಾಗುತ್ತದೆ.{{sfn|Indrani|Jyothsna Rao|Udaya Sankar|Venkateswara Rao|2000|p=324}} ಕೆಲವು ಸ್ಥಾಪನೆಗಳು ಸಂಪೂರ್ಣವಾಗಿ ಪರೋಟಾಗಳನ್ನು ತಯಾರಿಸಲು ಮೀಸಲಾದ ಅಡುಗೆಯವರನ್ನು ನೇಮಿಸಿಕೊಳ್ಳುತ್ತವೆ—ಮಧುರೈನಲ್ಲಿ ಪರೋಟಾ ಮಾಸ್ಟರ್ಸ್ ಎಂದು ಕರೆಯಲಾಗುತ್ತದೆ<ref name="Sukanya" />—ಅವರು ನಿರ್ದಿಷ್ಟ ಹಿಗ್ಗಿಸುವ ಮತ್ತು ಬೆರೆಸುವ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಾರೆ.<ref name="Nagarajan" /> {{As of|2020}}, ಕೇರಳದ ಸರಾಸರಿ ರೆಸ್ಟೋರೆಂಟ್ ದಿನಕ್ಕೆ ಸರಿಸುಮಾರು 100 ಪರೋಟಾಗಳನ್ನು ಬಡಿಸುತ್ತದೆ, ಕೆಲವು 1,000 ಕ್ಕೂ ಹೆಚ್ಚು ಬಡಿಸುತ್ತವೆ.<ref name="Kanth" /> {{As of|2022}}, ಪರೋಟಾ ಕೇರಳದಲ್ಲಿ ಡೆಲಿವರಿ ಆ್ಯಪ್ [[ಸ್ವಿಗ್ಗಿ]]ಯಿಂದ ಆರ್ಡರ್ ಮಾಡಲಾದ ಅತ್ಯಂತ ಜನಪ್ರಿಯ ಖಾದ್ಯವಾಗಿದೆ.<ref name="Anilkumar">{{Cite news |last=Anilkumar |first=T. |date=28 December 2022 |title=Porotta is king in 2022, overtakes biriyani, idiyappam in online orders |url=https://www.newindianexpress.com/states/kerala/2022/Dec/29/porotta-is-king-in-2022-overtakes-biriyani-idiyappam-in-online-orders-2532655.html |access-date=4 March 2026 |work=[[The New Indian Express]]}}</ref> ಮಧುರೈನಲ್ಲಿ ಪರೋಟಾದ ಬೆಲೆ 10 ರಿಂದ 250 ರೂಪಾಯಿಗಳವರೆಗೆ ಇರುತ್ತದೆ. ಮಧುರೈನ ರೆಸ್ಟೋರೆಂಟ್ಗಳು ಹೆಚ್ಚಾಗಿ ಮಾಂಸದೊಂದಿಗೆ ಪರೋಟಾವನ್ನು ಬಡಿಸುತ್ತವೆ, ಮತ್ತು ಸಾಮಾನ್ಯ ಪ್ರಭೇದಗಳು ಬನ್ ಪರೋಟಾ ಮತ್ತು ಕಿಝಿ ಪರೋಟಾ.<ref name="Sukanya" /> ಪರೋಟಾವನ್ನು ಚೀನಾದಲ್ಲಿ ತಮಿಳು ಅಡುಗೆಯವರು ತಯಾರಿಸುತ್ತಾರೆ, ಅಲ್ಲಿ ಇದನ್ನು {{lang|zh-Latn|ಇಂಡು ಸುವಿ ಬಿಂಗ್}} ({{lit|ಭಾರತೀಯ ನೊಣ ಬ್ರೆಡ್}}) ಎಂದು ಕರೆಯಲಾಗುತ್ತದೆ ಮತ್ತು ವಿವಿಧ ಸುವಾಸನೆಗಳೊಂದಿಗೆ ಸಿಹಿತಿಂಡಿಯಾಗಿ ಬಡಿಸಲಾಗುತ್ತದೆ.<ref>{{Cite news |last=Ananth |first=M. K. |date=8 July 2020 |title=Why these Indian Parotta Makers Want to Return to China |url=https://timesofindia.indiatimes.com/india/why-these-indian-parotta-makers-want-to-return-to-china/articleshow/74113505.cms |access-date=4 March 2026 |work=[[Times of India]] |agency=[[Times News Network]]}}</ref>
ಪರೋಟಾವನ್ನು ಕೇರಳದ [[ಕೇರಳ ರಾಜ್ಯ ಚಿಹ್ನೆಗಳ ಪಟ್ಟಿ|ರಾಜ್ಯ ಚಿಹ್ನೆ]] ಎಂದು ಜನಪ್ರಿಯವಾಗಿ ಪರಿಗಣಿಸಲಾಗುತ್ತದೆ,<ref name="Nagarajan" /> ಇದನ್ನು "ಕೇರಳದ ರಾಷ್ಟ್ರೀಯ ಖಾದ್ಯ" ಎಂದು ಅಡ್ಡಹೆಸರಿಸಲಾಗಿದೆ.<ref name="Anilkumar" /> [[BBC]] 2023 ರಲ್ಲಿ [[ಕೇರಳ ದಿನ]]ದ ಸ್ಮರಣಾರ್ಥ ಈ ಆಹಾರವನ್ನು ಪ್ರದರ್ಶಿಸಿತು.<ref name="Nagarajan" /> ಗೋಮಾಂಸ ಫ್ರೈನೊಂದಿಗೆ ಪರೋಟಾ ಕೇರಳದ ಗುರುತಿನ ಸಂಕೇತವಾಗಿದೆ,<ref name="Ghose" /> ಇದು ಅದರ ಸಂಸ್ಕೃತಿಯ ಮೇಲಿನ ವೈವಿಧ್ಯಮಯ ಪ್ರಭಾವಗಳನ್ನು ಪ್ರತಿನಿಧಿಸುತ್ತದೆ.<ref name="Pillai" /> ಸಲ್ನಾದೊಂದಿಗೆ ಪರೋಟಾ ಮಧುರೈನಲ್ಲಿ ಸಾಂಸ್ಕೃತಿಕವಾಗಿ ಮಹತ್ವದ ಖಾದ್ಯವಾಗಿದೆ. ಈ ಖಾದ್ಯವನ್ನು ನಗರದ ಹಲವಾರು ಚಲನಚಿತ್ರಗಳಲ್ಲಿ ಚಿತ್ರಿಸಲಾಗಿದೆ; ಉದಾಹರಣೆಗೆ, ಹಾಸ್ಯನಟ [[ಸೂರಿ (ನಟ)|ಸೂರಿ]] ಅವರ ''[[ವೆನ್ನಿಲ ಕಬಾಡಿ ಕುಳು]]'' ಚಿತ್ರದ ಒಂದು ದೃಶ್ಯದ ನಂತರ "ಪರೋಟಾ ಸೂರಿ" ಎಂದು ಅಡ್ಡಹೆಸರನ್ನು ಹೊಂದಿದ್ದಾರೆ.<ref name="Shrikumar">{{Cite news |last=Shrikumar |first=A. |date=12 April 2018 |title=Three cheers for Salna |url=https://www.thehindu.com/life-and-style/food/parottas-without-the-flavoursome-salna-is-an-incomplete-meal-a-look-at-the-history-and-evolution-of-the-popular-street-food-that-locals-are-addicted-to/article23513533.ece |access-date=4 March 2026 |work=[[The Hindu]]}}</ref>
==ಇವನ್ನೂ ನೋಡಿ==
{{portal|Food|India}}
* [[ಭಾರತೀಯ ಬ್ರೆಡ್ಗಳ ಪಟ್ಟಿ]]
* [[ಸ್ಕ್ಯಾಲಿಯನ್ ಪ್ಯಾನ್ಕೇಕ್]]{{snd}}ಇದೇ ರೀತಿಯ ಪಶ್ಚಿಮ ಏಷ್ಯಾದ ಮೂಲಗಳನ್ನು ಹೊಂದಿರುವ ಚೀನಾದ ಇದೇ ರೀತಿಯ ಚಪ್ಪಟೆ ರೊಟ್ಟಿ<ref name="Pillai" />
== ಟಿಪ್ಪಣಿಗಳು ==
{{notelist}}
==ಉಲ್ಲೇಖಗಳು==
{{Reflist}}
=== ಉಲ್ಲೇಖಿತ ಕೃತಿಗಳು ===
{{refbegin}}
* {{Cite journal |last=Fadda |first=C. |last2=Sanguinetti |first2=A. M. |last3=Del Caro |first3=A. |last4=Collar |first4=C. |last5=Piga |first5=A. |date=July 2014 |title=Bread Staling: Updating the View |journal=Comprehensive Reviews in Food Science and Food Safety |volume=13 |issue=4 |pages=473–492 |doi=10.1111/1541-4337.12064 |issn=1541-4337|hdl=10261/137948 |hdl-access=free }}
* {{Cite book |last=Haridas Rao |first=P. |title=Chapatis and Related Products |last2=Sai Manohar |first2=R. |publisher=[[Academic Press]] |year=2003 |isbn=978-0-12-227055-0 |editor-last=Caballero |editor-first=Benjamin |edition=2nd |pages=1033–1044}}
* {{Cite journal |last=Indrani |first=D. |last2=Jyothsna Rao |first2=S. |last3=Udaya Sankar |first3=K. |last4=Venkateswara Rao |first4=G. |date=June 2000 |title=Changes in the physical-chemical and organoleptic characteristics of parotta during storage |journal=[[Food Research International]] |volume=33 |issue=5 |pages=323–329 |doi=10.1016/S0963-9969(00)00025-9}}
* {{Cite journal |last=Indrani |first=D. |last2=Venkateswara Rao |first2=G. |date=January 2000 |title=Effect of chemical composition of wheat flour and functional properties of dough on the quality of south Indian parotta |journal=[[Food Research International]] |volume=33 |issue=10 |pages=875–881 |doi=10.1016/S0963-9969(00)00117-4}}
* {{Cite journal |last=Indrani |first=D. |last2=Venkateswara Rao |first2=G. |date=March 2007 |title=Rheological characteristics of wheat flour dough as influenced by ingredients of parotta |journal=[[Journal of Food Engineering]] |volume=79 |issue=1 |pages=100–105 |doi=10.1016/j.jfoodeng.2006.01.033}}
* {{Cite book |last1=Indrani |first1=Dasappa |last2=Venkateswara Rao |first2=Gandham |chapter=South Indian Parotta: An Unleavened Flat Bread |date=2011 |title=Flour and Breads and their Fortification in Health and Disease Prevention |pages=27–36 |publisher=[[Elsevier]] |doi=10.1016/b978-0-12-380886-8.10003-0 |isbn=978-0-12-380886-8 |editor1-last=Preedy |editor1-first=Victor R. |editor2-last=Watson |editor2-first=Ronald Ross |editor3-last=Patel |editor3-first=Vinood B.}}
* {{Cite book |last=Mir |first=Shabir Ahmad |title=Encyclopedia of Food Chemistry |last2=Shah |first2=Manzoor Ahmad |publisher=[[Elsevier]] |year=2018 |isbn=978-0-12-814045-1 |chapter=Indian Flatbreads: How Structure Influences Properties |pages=90–95 |doi=10.1016/B978-0-08-100596-5.21697-1}}
* {{Cite book |last=Qarooni |first=Jalal |chapter=Flat Breads |year=1996 |title=Flat Bread Technology |pages=67–119 |place=Boston |publisher=[[Springer US]] |doi=10.1007/978-1-4613-1175-1_4 |isbn=978-1-4612-8498-7}}
* {{Cite journal |last=Pant |first=Pushpesh |date=2013 |title=India: Food and the Making of the Nation |journal=India International Centre Quarterly |volume=40 |issue=2 |pages=1–34 |issn=0376-9771 |jstor=24393273}}
* {{Cite journal |last=Parimala |first=K. R. |last2=Sudha |first2=M. L. |date=2015-01-02 |title=Wheat-Based Traditional Flat Breads of India |journal=[[Critical Reviews in Food Science and Nutrition]] |volume=55 |issue=1 |pages=67–81 |doi=10.1080/10408398.2011.647121 |issn=1040-8398}}
* {{Cite journal |last=Prabhasankar |first=P. |last2=Indrani |first2=D. |last3=Jyotsna |first3=R. |last4=Venkateswara Rao |first4=G. |date=December 2004 |title=Influence of enzymes on rheological, microstructure and quality characteristics of parotta—an unleavened Indian flat bread |journal=[[Journal of the Science of Food and Agriculture]] |volume=84 |issue=15 |pages=2128–2134 |doi=10.1002/jsfa.1927 |issn=0022-5142}}
* {{Cite journal |last1=Prabhasankar |first1=P. |last2=Indrani |first2=D. |last3=Jyotsna |first3=Rajiv |last4=Venkateswara Rao |first4=G. |date=September 2003 |title=Scanning electron microscopic and electrophoretic studies of the baking process of south Indian parotta—an unleavened flat bread |journal=[[Food Chemistry (journal)|Food Chemistry]] |volume=82 |issue=4 |pages=603–609 |doi=10.1016/S0308-8146(03)00017-7}}
* {{Cite book |last=Prasada Rao |first=U. J. S. |chapter=Enzymes |date=2014-07-11 |title=Bakery Products Science and Technology |pages=275–294 |editor-last=Zhou |editor-first=Weibiao |edition=1 |publisher=[[Wiley (publisher)|Wiley]] |doi=10.1002/9781118792001.ch15 |isbn=978-1-119-96715-6 |last2=Hemalatha |first2=M. S. |editor2-last=Hui |editor2-first=Y. H. |editor3-last=De Leyn |editor3-first=I. |editor4-last=Pagani |editor4-first=M. A.}}
* {{Cite journal |last=Sakhare |first=Suresh D. |last2=Inamdar |first2=Aashitosh A. |last3=Soumya |first3=C. |last4=Indrani |first4=D. |last5=Venkateswara Rao |first5=G. |date=December 2014 |title=Effect of flour particle size on microstructural, rheological and physico-sensory characteristics of bread and south Indian parotta |url=https://pmc.ncbi.nlm.nih.gov/articles/PMC4252461/ |journal=[[Journal of Food Science and Technology]] |volume=51 |issue=12 |pages=4108–4113 |doi=10.1007/s13197-013-0939-5 |doi-access=free |issn=0022-1155 |pmc=4252461 |pmid=25477689}}
* {{Cite journal |last=Tirpude |first=Rahul |last2=Singh |first2=Sumer |date=July 2025 |title=A Comprehensive Study of use of Plant Leaves in Product Packaging |journal=Journal of Packaging Technology and Research |volume=9 |issue=2 |pages=77–86 |doi=10.1007/s41783-025-00184-7 |issn=2520-1034}}
{{refend}}
==ಬಾಹ್ಯ ಕೊಂಡಿಗಳು==
{{commons category|Parotta}}
[[ವರ್ಗ:ಪರೋಟಾ]]
[[ವರ್ಗ:ಭಾರತೀಯ ಬ್ರೆಡ್ಗಳು]]
[[ವರ್ಗ:ಗೋಧಿ ಬ್ರೆಡ್ಗಳು]]
[[ವರ್ಗ:ದಕ್ಷಿಣ ಭಾರತೀಯ ಪಾಕಪದ್ಧತಿ]]
[[ವರ್ಗ:ತಮಿಳು ಪಾಕಪದ್ಧತಿ]]
[[ವರ್ಗ:ಕೇರಳ ಪಾಕಪದ್ಧತಿ]]
[[ವರ್ಗ:ಶ್ರೀಲಂಕಾದ ಬ್ರೆಡ್ಗಳು]]
[[ವರ್ಗ:ಮಧುರೈ ಸಂಸ್ಕೃತಿ]]
0juz4895imf11p0vhj8wk4espp309f2
ಟೆಂಪ್ಲೇಟು:Taxonomy/Elpistostegalia
10
128703
1382694
1182387
2025-08-11T22:50:35Z
en>Pppery
0
Changed protection settings for "[[Template:Taxonomy/Elpistostegalia]]" ([Edit=Require template editor access] (indefinite) [Move=Require template editor access] (indefinite))
1382694
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Elpistostegalia
|parent=Eotetrapodiformes
|refs=<!--Shown on this page only; don't include <ref> tags -->
}}
j8v9dfj3ylthp0omkrj63knylr53wmb
1382695
1329327
2026-08-15T08:59:06Z
A826
72368
೧ revisions imported from [[:en:Template:Taxonomy/Elpistostegalia]]
1329327
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=clade
|link=ಎಲ್ಪಿಸ್ಟೋಸ್ಟೆಗಾಲಿಯಾ
|parent=Eotetrapodiformes
|refs=<!--Shown on this page only; don't include <ref> tags -->
}}
7qz6uqi8gf4egghat3jrq7acc9eod88
ಟೆಂಪ್ಲೇಟು:Taxonomy/Eotetrapodiformes
10
128704
1382696
1182388
2025-08-11T22:50:40Z
en>Pppery
0
Changed protection settings for "[[Template:Taxonomy/Eotetrapodiformes]]" ([Edit=Require template editor access] (indefinite) [Move=Require template editor access] (indefinite))
1382696
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Eotetrapodiformes
|parent=Tetrapodomorpha
|refs=<!--Shown on this page only; don't include <ref> tags -->
}}
bs81bwsghdz9e66mu0j4bbini0m87lg
1382697
1329328
2026-08-15T08:59:06Z
A826
72368
೧ revisions imported from [[:en:Template:Taxonomy/Eotetrapodiformes]]
1329328
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=clade
|link=ಇಯೋಟೆಟ್ರಾಪೋಡಿಫಾರ್ಮೀಸ್
|parent=Tetrapodomorpha
|refs=<!--Shown on this page only; don't include <ref> tags -->
}}
ol78dhbicin41yajnhomf7iwjzx48a9
ಟೆಂಪ್ಲೇಟು:Taxonomy/Obazoa
10
128706
1382706
1188047
2026-01-24T19:12:58Z
en>Headbomb
0
e
1382706
wikitext
text/x-wiki
<noinclude>{{pp-template|small=yes}}{{High-use}}
</noinclude>{{Don't edit this line {{{machine code|}}}
|rank=cladus
|link=Obazoa
|parent=Amorphea
|refs=<!--Shown on this page only; don't include <ref> tags -->{{Cite journal|last1=Brown|first1=Matthew W.|last2=Sharpe|first2=Susan C.|last3=Silberman|first3=Jeffrey D.|last4=Heiss|first4=Aaron A.|last5=Lang|first5=B. Franz|last6=Simpson|first6=Alastair G. B.|last7=Roger|first7=Andrew J.|date=2013-10-22|title=Phylogenomics demonstrates that breviate flagellates are related to opisthokonts and apusomonads|journal=Proceedings of the Royal Society of London B: Biological Sciences|language=en|volume=280|issue=1769|article-number=20131755|doi=10.1098/rspb.2013.1755|pmc=3768317|pmid=23986111}}
}}
22teb0pr5qydrnx4qajr0sq81baqldg
1382707
1329330
2026-08-15T08:59:07Z
A826
72368
೧ revisions imported from [[:en:Template:Taxonomy/Obazoa]]
1329330
wikitext
text/x-wiki
<noinclude>{{pp-template|small=yes}}
</noinclude>{{Don't edit this line {{{machine code|}}}
|rank=cladus
|link=Obazoa
|parent=Amorphea
|refs=<!--Shown on this page only; don't include <ref> tags -->{{Cite journal|last1=Brown|first1=Matthew W.|last2=Sharpe|first2=Susan C.|last3=Silberman|first3=Jeffrey D.|last4=Heiss|first4=Aaron A.|last5=Lang|first5=B. Franz|last6=Simpson|first6=Alastair G. B.|last7=Roger|first7=Andrew J.|date=2013-10-22|title=Phylogenomics demonstrates that breviate flagellates are related to opisthokonts and apusomonads|journal=Proceedings of the Royal Society of London B: Biological Sciences|language=en|volume=280|issue=1769|pages=20131755|doi=10.1098/rspb.2013.1755|issn=0962-8452|pmc=3768317|pmid=23986111}}
}}
b2c9dtbl5axj2dm2x32iulgw0408x2g
ಟೆಂಪ್ಲೇಟು:Taxonomy/ParaHoxozoa
10
128710
1382710
1308681
2026-01-24T19:09:48Z
en>Headbomb
0
ce
1382710
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=cladus
|link=ParaHoxozoa
|parent=Eumetazoa
|extinct=<!--leave blank or delete this line for "not extinct"; put "yes" for "extinct" -->
|refs=<!--Shown on this page only; don't include <ref> tags -->
*{{Cite journal|last=Giribet|first=Gonzalo|year=2016|title=Genomics and the animal tree of life: conflicts and future prospects|journal=Zoologica Scripta|language=en|volume=45|pages=14–21|doi=10.1111/zsc.12215|s2cid=89157382 }}
*{{Cite journal|last1=Ryan|first1=Joseph F.|last2=Pang|first2=Kevin|last3=Mullikin|first3=James C.|last4=Martindale|first4=Mark Q.|last5=Baxevanis|first5=Andreas D.|year=2010|title=The homeodomain complement of the ctenophore Mnemiopsis leidyi suggests that Ctenophora and Porifera diverged prior to the ParaHoxozoa|journal=EvoDevo|volume=1|issue=1|pages=9|doi=10.1186/2041-9139-1-9|pmid=20920347|pmc=2959044 |doi-access=free }}
}}
fnkv8yhrzxx13bywltihz2p30gboi1z
1382711
1329332
2026-08-15T08:59:07Z
A826
72368
೧ revisions imported from [[:en:Template:Taxonomy/ParaHoxozoa]]
1329332
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=cladus
|link=ಪ್ಯಾರಾಹೊಕ್ಸೋಜ಼ೋವಾ
|parent=Eumetazoa
|extinct=<!--leave blank or delete this line for "not extinct"; put "yes" for "extinct" -->
|refs=<!--Shown on this page only; don't include <ref> tags -->
*{{Cite journal|last=Giribet|first=Gonzalo|year=2016|title=Genomics and the animal tree of life: conflicts and future prospects|journal=Zoologica Scripta|language=en|volume=45|pages=14–21|doi=10.1111/zsc.12215|s2cid=89157382 |issn=1463-6409}}
*{{Cite journal|last1=Ryan|first1=Joseph F.|last2=Pang|first2=Kevin|last3=Mullikin|first3=James C.|last4=Martindale|first4=Mark Q.|last5=Baxevanis|first5=Andreas D.|year=2010|title=The homeodomain complement of the ctenophore Mnemiopsis leidyi suggests that Ctenophora and Porifera diverged prior to the ParaHoxozoa|journal=EvoDevo|volume=1|issue=1|pages=9|doi=10.1186/2041-9139-1-9|pmid=20920347|pmc=2959044|issn=2041-9139 |doi-access=free }}
}}
gfdwki7ewv7vadkhabhp4lp7n7b6hc4
ಟೆಂಪ್ಲೇಟು:Taxonomy/Rhipidistia
10
128712
1382712
1182390
2025-08-11T22:50:44Z
en>Pppery
0
Changed protection settings for "[[Template:Taxonomy/Rhipidistia]]" ([Edit=Require template editor access] (indefinite) [Move=Require template editor access] (indefinite))
1382712
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Rhipidistia
|parent=Sarcopterygii
|extinct=
|refs=<!--Shown on this page only; don't include <ref> tags -->
}}
q8s0tdo8lb9q0l1zb5y06twsoccu4f1
1382713
1329333
2026-08-15T08:59:08Z
A826
72368
೧ revisions imported from [[:en:Template:Taxonomy/Rhipidistia]]
1329333
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=clade
|link=ರೈಪಿಡಿಸ್ಟಿಯಾ
|parent=Sarcopterygii
|extinct=
|refs=<!--Shown on this page only; don't include <ref> tags -->
}}
i9wpcx45rehrhaetm0wyw3zne5hkisw
ಟೆಂಪ್ಲೇಟು:Taxonomy/Sarcopterygii
10
128715
1382714
1182391
2025-08-11T22:50:49Z
en>Pppery
0
Changed protection settings for "[[Template:Taxonomy/Sarcopterygii]]" ([Edit=Require template editor access] (indefinite) [Move=Require template editor access] (indefinite))
1382714
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Sarcopterygii
|parent=Osteichthyes
|refs={{cite book|last1=Nelson|first1=Joseph S.|last2=Grande|first2=Terry C.|last3=Wilson|first3=Mark V. H.|year=2016|title=''Fishes of the World''|edition=5th|page=101|publisher=[[John Wiley & Sons]]|isbn=9781118342336}}
}}
pu6bpf6vbkqeprt5hb76500kx71td0j
1382715
1329334
2026-08-15T08:59:08Z
A826
72368
೧ revisions imported from [[:en:Template:Taxonomy/Sarcopterygii]]
1329334
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=cladus
|link=ಸಾರ್ಕೊಟೆರಿಜೀ
|parent=Euteleostomi
}}
jfh4lubii7dr3hp6abldqc2oripvf2u
ಟೆಂಪ್ಲೇಟು:Taxonomy/Tetrapodomorpha
10
128719
1382718
1182389
2025-07-24T15:59:32Z
en>Jako96
0
Removed parents to display
1382718
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Tetrapodomorpha
|parent=Rhipidistia
|extinct=
|refs=<!--Shown on this page only; don't include <ref> tags -->
}}
f0efr2e2jbmzjz707hcn0azq7u5482y
1382719
1329336
2026-08-15T08:59:08Z
A826
72368
೧ revisions imported from [[:en:Template:Taxonomy/Tetrapodomorpha]]
1329336
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=clade
|link=ಟೆಟ್ರಾಪೋಡೋಮೊರ್ಫಾ
|parent=Rhipidistia
|extinct=
|refs=<!--Shown on this page only; don't include <ref> tags -->
}}
tqq98ttvxp9vkvflxgz5vwhp5wofr6r
ಐಸಿಐಸಿಐ ಬ್ಯಾಂಕ್
0
129244
1382544
1339878
2026-08-14T18:29:30Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382544
wikitext
text/x-wiki
'''ಐಸಿಐಸಿಐ ಬ್ಯಾಂಕ್ ಲಿಮಿಟೆಡ್''' [[ಭಾರತ|ಭಾರತೀಯ]] ಬಹುರಾಷ್ಟ್ರೀಯ [[ಬ್ಯಾಂಕ್|ಬ್ಯಾಂಕಿಂಗ್]] ಮತ್ತು [[ಹಣಕಾಸು ಸೇವೆಗಳು|ಹಣಕಾಸು ಸೇವೆಗಳ]] ಕಂಪನಿಯಾಗಿದ್ದು, [[ಗುಜರಾತ್|ಗುಜರಾತ್ನ]] [[ವಡೋದರಾ|ವಡೋದರಾದಲ್ಲಿ]] ನೋಂದಾಯಿತ ಕಚೇರಿ ಮತ್ತು [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಮುಂಬೈ|ಮುಂಬೈನಲ್ಲಿ]] ಕಾರ್ಪೊರೇಟ್ ಕಚೇರಿಯನ್ನು ಹೊಂದಿದೆ. [[ಬಂಡವಾಳ ಹೂಡಿಕೆಯ ಬ್ಯಾಂಕಿಂಗ್ (ಬ್ಯಾಂಕ್)|ಹೂಡಿಕೆ ಬ್ಯಾಂಕಿಂಗ್]], [[ಜೀವ ವಿಮೆ|ಜೀವ]], ಜೀವರಹಿತ ವಿಮೆ, ಸಾಹಸೋದ್ಯಮ ಬಂಡವಾಳ ಮತ್ತು ಆಸ್ತಿ ನಿರ್ವಹಣೆ ಕ್ಷೇತ್ರಗಳಲ್ಲಿ ವಿವಿಧ ವಿತರಣಾ ಮಾರ್ಗಗಳು ಮತ್ತು ವಿಶೇಷ ಅಂಗಸಂಸ್ಥೆಗಳ ಮೂಲಕ ಕಾರ್ಪೊರೇಟ್ ಮತ್ತು ಚಿಲ್ಲರೆ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಹಣಕಾಸು ಸೇವೆಗಳನ್ನು ಇದು ನೀಡುತ್ತದೆ. ಭಾರತದಾದ್ಯಂತ ೫,೨೭೫ ಶಾಖೆಗಳು ಮತ್ತು ೧೫,೫೮೯ ಎಟಿಎಂಗಳ ಜಾಲವನ್ನು ಹೊಂದಿರುವ ಈ ಬ್ಯಾಂಕ್ ೧೭ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ.<ref>{{Cite web|url=https://www.icicibank.com/aboutus/article.page?identifier=news-performance-review-quarter-ended-december-31-2019-20202501153443818|title=ICICI Bank {{!}} Performance Review: Quarter ended December 31, 2019|website=www.icicibank.com|access-date=2020-02-06}}</ref>
[[ಚಿತ್ರ:Icici-bandra kurla complex.jpg|thumb]]
ಐಸಿಐಸಿಐ ಬ್ಯಾಂಕ್ ಭಾರತದ ''ದೊಡ್ಡ ನಾಲ್ಕು ಬ್ಯಾಂಕುಗಳಲ್ಲಿ'' ಒಂದಾಗಿದೆ.<ref>{{Cite web|url=http://www.relbanks.com/asia/india|title=The Largest Banks in India|website=www.relbanks.com|access-date=2015-11-11}}{{Dead link|date=ಆಗಸ್ಟ್ 2025 |bot=InternetArchiveBot |fix-attempted=yes }}</ref> ಇದು ಬ್ರಿಟನ್ ಮತ್ತು ಕೆನಡಾದಲ್ಲಿ ಅಂಗಸಂಸ್ಥೆಗಳನ್ನು ಹೊಂದಿದೆ. ಅಮೇರಿಕಾ, ಸಿಂಗಾಪುರ್, ಬಹ್ರೇನ್, ಹಾಂಗ್ ಕಾಂಗ್, ಕತಾರ್, ಓಮನ್, ದುಬೈ ಇಂಟರ್ನ್ಯಾಷನಲ್ ಫೈನಾನ್ಸ್ ಸೆಂಟರ್, ಚೀನಾ <ref>{{Cite news|url=http://articles.economictimes.indiatimes.com/2015-05-16/news/62239324_1_ceo-chanda-kochhar-shanghai-branch-largest-private-sector-bank|title=PM Modi inaugurates ICICI Bank's first Chinese branch in Shanghai|publisher=Economic Times|access-date=2020-06-28|archive-date=2016-03-05|archive-url=https://web.archive.org/web/20160305105556/http://articles.economictimes.indiatimes.com/2015-05-16/news/62239324_1_ceo-chanda-kochhar-shanghai-branch-largest-private-sector-bank|url-status=dead}}</ref> ಮತ್ತು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ಶಾಖೆಗಳಿವೆ.<ref>{{Cite news|url=http://zeenews.india.com/business/news/companies/icici-bank-enter-south-africa-opens-branch-in-johannesburg_1847256.html|title=ICICI Bank enter South Africa, opens branch in Johannesburg|publisher=Zee News}}</ref> ಅರಬ್, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಪ್ರತಿನಿಧಿ ಕಚೇರಿಗಳು. ಕಂಪನಿಯ ಯುಕೆ ಅಂಗಸಂಸ್ಥೆಯು ಬೆಲ್ಜಿಯಂ ಮತ್ತು ಜರ್ಮನಿಯಲ್ಲಿ ಶಾಖೆಗಳನ್ನು ಸ್ಥಾಪಿಸಿದೆ.<ref>{{Cite web|url=http://www.sify.com/finance/icici-uk-opens-branch-in-frankfurt-news-fixed-income-jegnpydhffj.html|title=ICICI UK opens branch in Frankfurt|date=29 February 2008|publisher=Sify.com|access-date=30 July 2011|archive-date=22 ಅಕ್ಟೋಬರ್ 2012|archive-url=https://web.archive.org/web/20121022012353/http://www.sify.com/finance/icici-uk-opens-branch-in-frankfurt-news-fixed-income-jegnpydhffj.html|url-status=dead}}</ref>
== ಇತಿಹಾಸ ==
ಐಸಿಐಸಿಐ ಬ್ಯಾಂಕ್ ಅನ್ನು ಭಾರತೀಯ ಹಣಕಾಸು ಸಂಸ್ಥೆಯಾದ '''ಇಂಡಸ್ಟ್ರಿಯಲ್ ಕ್ರೆಡಿಟ್ ಮತ್ತು ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ (ಐಸಿಐಸಿಐ)''' ೧೯೯೪ರಲ್ಲಿ [[ವಡೋದರಾ|ವಡೋದರಾದಲ್ಲಿ]] ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಸ್ಥಾಪಿಸಿತು. ಭಾರತೀಯ ಉದ್ಯಮಕ್ಕೆ ಯೋಜನಾ ಹಣಕಾಸು ಒದಗಿಸಲು [[ವಿಶ್ವ ಬ್ಯಾಂಕ್]], ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾರ್ವಜನಿಕ ವಲಯದ ವಿಮಾ ಕಂಪನಿಗಳ ಜಂಟಿ ಉದ್ಯಮವಾಗಿ ೧೯೫೫ ರಲ್ಲಿ ಮೂಲ ಕಂಪನಿಯನ್ನು ರಚಿಸಲಾಯಿತು.<ref>{{Cite web|url=http://www.nos.org/srsec319/319-20.pdf|title=NOS on ICICI|publisher=NOS org|archive-url=https://web.archive.org/web/20120322123605/http://www.nos.org/srsec319/319-20.pdf|archive-date=22 March 2012|access-date=5 August 2011}}</ref><ref>{{Cite web|url=http://www.lloydstsb.com/current_accounts/india_banking_service_faqs.asp|title=about ICICI|publisher=lloydstsb|archive-url=https://web.archive.org/web/20121223023101/http://www.lloydstsb.com/current_accounts/india_banking_service_faqs.asp|archive-date=23 December 2012|access-date=5 August 2011}}</ref> ಅದರ ಹೆಸರನ್ನು ಐಸಿಐಸಿಐ ಬ್ಯಾಂಕ್ ಎಂದು ಬದಲಾಯಿಸುವ ಮೊದಲು ಇಂಡಸ್ಟ್ರಿಯಲ್ ಕ್ರೆಡಿಟ್ ಮತ್ತು ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ ಬ್ಯಾಂಕ್ ಎಂದು ಸ್ಥಾಪಿಸಲಾಯಿತು. ನಂತರ ಮೂಲ ಕಂಪನಿಯನ್ನು ಬ್ಯಾಂಕಿನಲ್ಲಿ ವಿಲೀನಗೊಳಿಸಲಾಯಿತು.
ಐಸಿಐಸಿಐ ಬ್ಯಾಂಕ್ ೧೯೯೮ ರಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.<ref>{{Cite web|url=http://www.mckinsey.com/clientservice/bto/pointofview/pdf/MoIT11_ICICInterview_F.pdf|title=Page not found|website=McKinsey & Company|archive-url=https://web.archive.org/web/20110927094058/http://www.mckinsey.com/clientservice/bto/pointofview/pdf/MoIT11_ICICInterview_F.pdf|archive-date=27 September 2011|access-date=29 July 2011}}</ref>
ಐಸಿಐಸಿಐ ಬ್ಯಾಂಕಿನಲ್ಲಿ ಐಸಿಐಸಿಐನ ಷೇರುಗಳನ್ನು ೪೬% ಕ್ಕೆ ಇಳಿಸಲಾಗಿದೆ. ೧೯೯೮ ರಲ್ಲಿ ಭಾರತದಲ್ಲಿ ಸಾರ್ವಜನಿಕ ಷೇರುಗಳ ಮೂಲಕ, ನಂತರ ೨೦೦೦ರಲ್ಲಿ ಎನ್ವೈಎಸ್ಇಯಲ್ಲಿ ಅಮೇರಿಕನ್ ಠೇವಣಿ ರಶೀದಿಗಳ ರೂಪದಲ್ಲಿ ಇಕ್ವಿಟಿ ಕೊಡುಗೆ ನೀಡಿತ್ತು.<ref name="economictimes.indiatimes.com">{{Cite web|url=http://economictimes.indiatimes.com/icici-bank-ltd/infocompanyhistory/companyid-9194.cms|title=ICICI Bank|publisher=Economic Times}}</ref> ಐಸಿಐಸಿಐ ಬ್ಯಾಂಕ್ ೨೦೦೧ ರಲ್ಲಿ ಎಲ್ಲಾ ಸ್ಟಾಕ್ ಒಪ್ಪಂದದಲ್ಲಿ ''ಬ್ಯಾಂಕ್ ಆಫ್ ಮಧುರಾ ಲಿಮಿಟೆಡ್'' ಅನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ೨೦೦೧-೦೨ರ ಅವಧಿಯಲ್ಲಿ ಸಾಂಸ್ಥಿಕ ಹೂಡಿಕೆದಾರರಿಗೆ ಹೆಚ್ಚುವರಿ ಪಾಲನ್ನು ಮಾರಾಟ ಮಾಡಿತು.<ref>{{Cite news|url=http://www.thehindu.com/thehindu/2000/12/28/stories/0628000c.htm|title=Bank of Madura, ICICI Bank merger - a synergy for better service|access-date=25 May 2015}}</ref>
೧೯೯೦ರ ದಶಕದಲ್ಲಿ, ಐಸಿಐಸಿಐ ತನ್ನ ವ್ಯವಹಾರವನ್ನು ಅಭಿವೃದ್ಧಿ ಹಣಕಾಸು ಸಂಸ್ಥೆಯಿಂದ ವೈವಿಧ್ಯಮಯ ಹಣಕಾಸು ಸೇವೆಗಳ ಗುಂಪಿಗೆ ಯೋಜನಾ ಹಣಕಾಸನ್ನು ಮಾತ್ರ ನೀಡುವ ಮೂಲಕ ಪರಿವರ್ತಿಸಿತು. ಐಸಿಐಸಿಐ ಬ್ಯಾಂಕಿನಂತಹ ಹಲವಾರು ಅಂಗಸಂಸ್ಥೆಗಳು ಮತ್ತು ಅಂಗಸಂಸ್ಥೆಗಳ ಮೂಲಕ ವಿವಿಧ ರೀತಿಯ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುತ್ತದೆ. ೧೯೯೯ ರಲ್ಲಿ, ಐಸಿಐಸಿಐ ಮೊದಲ ಭಾರತೀಯ ಕಂಪನಿ ಮತ್ತು ಜಪಾನ್ ಅಲ್ಲದ ಏಷ್ಯಾದಿಂದ ಎನ್ವೈಎಸ್ಇಯಲ್ಲಿ ಪಟ್ಟಿ ಮಾಡಲಾದ ಮೊದಲ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಾಗಿದೆ.<ref>{{Cite web|url=http://www.mondovisione.com/media-and-resources/news/icici-bank-joins-icic-as-indian-companies-listed-on-the-nyse/|title=ICICI Bank _NYSE|publisher=Mondovisione|access-date=2020-06-28|archive-date=2020-11-25|archive-url=https://web.archive.org/web/20201125030542/https://mondovisione.com/members-area/login/?RedirectTo=%2Fmedia-and-resources%2Fnews%2Ficici-bank-joins-icic-as-indian-companies-listed-on-the-nyse%2F|url-status=dead}}</ref>
ಅಕ್ಟೋಬರ್ ೨೦೦೧ ರಲ್ಲಿ, ಐಸಿಐಸಿಐ ಮತ್ತು ಐಸಿಐಸಿಐ ಬ್ಯಾಂಕಿನ ನಿರ್ದೇಶಕರ ಮಂಡಳಿಗಳು ಐಸಿಐಸಿಐ ಮತ್ತು ಅದರ ಸಂಪೂರ್ಣ ಸ್ವಾಮ್ಯದ ಎರಡು ಚಿಲ್ಲರೆ ಹಣಕಾಸು ಅಂಗಸಂಸ್ಥೆಗಳಾದ ಐಸಿಐಸಿಐ ಪರ್ಸನಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಮತ್ತು ಐಸಿಐಸಿಐ ಕ್ಯಾಪಿಟಲ್ ಸರ್ವೀಸಸ್ ಲಿಮಿಟೆಡ್ ಅನ್ನು ಐಸಿಐಸಿಐ ಬ್ಯಾಂಕಿನೊಂದಿಗೆ ವಿಲೀನಗೊಳಿಸಲು ಅನುಮೋದನೆ ನೀಡಿತು. ವಿಲೀನವನ್ನು ಏಪ್ರಿಲ್ ೨೦೦೨ ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮೋದಿಸಿತು.<ref>{{Cite web|url=http://www.businessstandard.com/special/bank06/bank06_03.htm|title=ICICI_ICICI Bank merger|website=Business Standard|access-date=2020-06-28|archive-date=2012-03-31|archive-url=https://web.archive.org/web/20120331231922/http://www.businessstandard.com/special/bank06/bank06_03.htm|url-status=dead}}</ref>
[[ಆರ್ಥಿಕ ಬಿಕ್ಕಟ್ಟು 2007-2009|೨೦೦೮ ರ ಆರ್ಥಿಕ ಬಿಕ್ಕಟ್ಟಿನ ನಂತರ]], ಐಸಿಐಸಿಐ ಬ್ಯಾಂಕಿನ ಪ್ರತಿಕೂಲ ಆರ್ಥಿಕ ಸ್ಥಿತಿಯ ವದಂತಿಗಳಿಂದಾಗಿ ಗ್ರಾಹಕರು ಕೆಲವು ಸ್ಥಳಗಳಲ್ಲಿ ಐಸಿಐಸಿಐ ಎಟಿಎಂ ಮತ್ತು ಶಾಖೆಗಳಿಗೆ ಧಾವಿಸಿದರು. ವದಂತಿಗಳನ್ನು ಹೋಗಲಾಡಿಸಲು ಐಸಿಐಸಿಐ ಬ್ಯಾಂಕಿನ ಆರ್ಥಿಕ ಸಾಮರ್ಥ್ಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.<ref>{{Cite web|url=http://www.indianexpress.com/news/rbi-scotches-icici-bank-rumours-govt-says-d/368045/|title=ICICI Financial Rumours|website=Indian Express}}</ref>
ಮಾರ್ಚ್ ೨೦೨೦ ರಲ್ಲಿ, ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಮಂಡಳಿಯು ಯೆಸ್ ಬ್ಯಾಂಕ್ ಲಿಮಿಟೆಡ್ನಲ್ಲಿ ೧,೦೦೦ ಕೋಟಿ ರೂಗಳನ್ನು ಹೂಡಿಕೆ ಮಾಡಿತು. ಈ ಹೂಡಿಕೆಯಿಂದಾಗಿ ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಯೆಸ್ ಬ್ಯಾಂಕಿನಲ್ಲಿ ಐದು ಪ್ರತಿಶತದಷ್ಟು ಷೇರುಗಳನ್ನು ಹೊಂದಿದೆ.
== ಸ್ವಾಧೀನಗಳು ==
* ೧೯೯೬: ಐಸಿಐಸಿಐ ಲಿಮಿಟೆಡ್. ಮುಂಬೈನ ಪ್ರಧಾನ ಕಛೇರಿಯನ್ನು ಹೊಂದಿರುವ ವೈವಿಧ್ಯಮಯ ಹಣಕಾಸು ಸಂಸ್ಥೆ <ref name="ICICI Bank Ltd">{{Cite news|url=http://economictimes.indiatimes.com/icici-bank-ltd/infocompanyhistory/companyid-9194.cms|title=ICICI Bank Ltd.|access-date=22 May 2015}}</ref>
* ೧೯೯೭: ಐಟಿಸಿ ಕ್ಲಾಸಿಕ್ ಫೈನಾನ್ಸ್. ೧೯೮೬ ರಲ್ಲಿ ಸಂಯೋಜಿಸಲ್ಪಟ್ಟ ಐಟಿಸಿ ಕ್ಲಾಸಿಕ್ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದು ಅದು ಬಾಡಿಗೆ, ಖರೀದಿ ಮತ್ತು ಗುತ್ತಿಗೆ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ. ಸ್ವಾಧೀನಪಡಿಸಿಕೊಳ್ಳುವ ಸಮಯದಲ್ಲಿ, ಐಟಿಸಿ ಕ್ಲಾಸಿಕ್ ಎಂಟು ಕಚೇರಿಗಳು, ೨೬ ಮಳಿಗೆಗಳು ಮತ್ತು ೭೦೦ ದಲ್ಲಾಳಿಗಳನ್ನು ಹೊಂದಿತ್ತು.<ref>{{Cite news|url=http://www.business-standard.com/article/specials/itc-classic-to-merge-into-icici-197112701090_1.html|title=Itc Classic To Merge Into Icici|date=27 November 1997|access-date=22 May 2015}}</ref>
* ೧೯೯೭: ಎಸ್ಸಿಐಸಿಐ (ಶಿಪ್ಪಿಂಗ್ ಕ್ರೆಡಿಟ್ ಮತ್ತು ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) <ref>{{Cite news|url=https://www.business-standard.com/article/specials/icici-scici-merger-sets-trend-for-consolidation-197122601056_1.html|title=Icici-Scici Merger Sets Trend For Consolidation|date=26 December 1997|access-date=2 Mar 2019}}</ref>
* ೧೯೯೮: ಅನಗ್ರಾಮ್ (ಎನಾಗ್ರಾಮ್) ಹಣಕಾಸು. ಅನಗ್ರಾಮ್ ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಲ್ಲಿ ಸುಮಾರು ೫೦ ಶಾಖೆಗಳ ಜಾಲವನ್ನು ನಿರ್ಮಿಸಿತ್ತು, ಅವು ಮುಖ್ಯವಾಗಿ ಕಾರುಗಳು ಮತ್ತು ಟ್ರಕ್ಗಳ ಚಿಲ್ಲರೆ ಹಣಕಾಸು ವ್ಯವಸ್ಥೆಯಲ್ಲಿ ತೊಡಗಿದ್ದವು. ಇದು ಸುಮಾರು ೨೫೦,೦೦೦ ಠೇವಣಿದಾರರನ್ನು ಸಹ ಹೊಂದಿತ್ತು.<ref>{{Cite news|url=http://www.rediff.com/business/1998/may/21icici.htm|title=ICICI swallows Anagram Finance|date=21 May 1998|access-date=22 May 2015}}</ref>
* ೨೦೦೧: ಬ್ಯಾಂಕ್ ಆಫ್ ಮಧುರಾ <ref>{{Cite news|url=http://www.thehindu.com/thehindu/2000/12/28/stories/0628000c.htm|title=Bank of Madura, ICICI Bank merger - a synergy for better service|access-date=22 May 2015}}</ref>
* ೨೦೦೨: ಗ್ರಿಂಡ್ಲೇಸ್ ಬ್ಯಾಂಕಿನ [[ಡಾರ್ಜಿಲಿಂಗ್|ಡಾರ್ಜಿಲಿಂಗ್]] ಮತ್ತು [[ಶಿಮ್ಲಾ]] ಶಾಖೆಗಳು <ref>{{Cite news|url=http://www.business-standard.com/article/companies/icici-bank-to-pick-grindlays-shimla-darjeeling-branches-102062901012_1.html|title=Icici Bank To Pick Grindlays Shimla, Darjeeling Branches|date=June 29, 2002|access-date=22 May 2015}}</ref>
* ೨೦೦೫: ಇನ್ವೆಸ್ಟಿಷಿಯೊ-ಕ್ರೆಡಿಟ್ನಿ ಬ್ಯಾಂಕ್ (ಐಕೆಬಿ), ರಷ್ಯಾದ ಬ್ಯಾಂಕ್ <ref>{{Cite news|url=http://www.moneycontrol.com/news/business/icici-bk-acquires-investitsionno-kreditny_167951.html|title=ICICI Bk acquires Investitsionno-Kreditny|date=May 19, 2005|access-date=22 May 2015}}</ref>
* ೨೦೦೭: ಸಾಂಗ್ಲಿ ಬ್ಯಾಂಕ್. ಸಾಂಗ್ಲಿ ಬ್ಯಾಂಕ್ ಅನ್ನು ಖಾಸಗಿ ವಲಯದಲ್ಲಿ ಪಟ್ಟಿ ಮಾಡಿಲ್ಲ. ಇದನ್ನು ೧೯೧೬ ರಲ್ಲಿ ಸ್ಥಾಪಿಸಲಾಯಿತು ಮತ್ತು ೩೦% ಬಹ್ಟೆ ಕುಟುಂಬದ ಒಡೆತನದಲ್ಲಿದೆ. ಇದರ ಪ್ರಧಾನ ಕಛೇರಿ [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಸಾಂಗ್ಲಿಯಲ್ಲಿತ್ತು ಮತ್ತು ಅದು ೧೯೮ ಶಾಖೆಗಳನ್ನು ಹೊಂದಿತ್ತು. ಇದು ಮಹಾರಾಷ್ಟ್ರದಲ್ಲಿ ೧೫೮, [[ಕರ್ನಾಟಕ|ಕರ್ನಾಟಕದಲ್ಲಿ]] ೩೧, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಮತ್ತು ದೆಹಲಿಯಲ್ಲಿ ೩೧ ಅನ್ನು ಹೊಂದಿತ್ತು. ಇದರ ಶಾಖೆಗಳನ್ನು ಮೆಟ್ರೋಪಾಲಿಟನ್ ಪ್ರದೇಶಗಳು ಮತ್ತು ಗ್ರಾಮೀಣ ಅಥವಾ ಅರೆ ನಗರ ಪ್ರದೇಶಗಳ ನಡುವೆ ಸಮನಾಗಿ ವಿಭಜಿಸಲಾಯಿತು.<ref>{{Cite news|url=http://www.thehindu.com/todays-paper/tp-business/icici-bank-sangli-bank-agree-on-merger/article3031837.ece|title=ICICI Bank, Sangli Bank agree on merger|date=December 10, 2006|access-date=22 May 2015}}</ref>
* ೨೦೧೦: ರಾಜಸ್ಥಾನ ಬ್ಯಾಂಕ್ (ಬೋರ್) ₹ ೩೦ ಬಿಲಿಯನ್ ೨೦೧೦ ರಲ್ಲಿ ಐಸಿಐಸಿಐ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿತು. ಬಿಒಆರ್ನ ಪ್ರವರ್ತಕರು ಕಂಪನಿಯಲ್ಲಿ ತಮ್ಮ ಹಿಡುವಳಿಗಳನ್ನು ಕಡಿಮೆ ಮಾಡದಿರುವುದನ್ನು ಆರ್ಬಿಐ ಟೀಕಿಸಿತು. ಅಂದಿನಿಂದ ಬಿಒಆರ್ ಅನ್ನು ಐಸಿಐಸಿಐ ಬ್ಯಾಂಕ್ನಲ್ಲಿ ವಿಲೀನಗೊಳಿಸಲಾಗಿದೆ.
== ಭಾರತೀಯ ಆರ್ಥಿಕ ಮೂಲಸೌಕರ್ಯದಲ್ಲಿ ಪಾತ್ರ ==
ದೇಶದಲ್ಲಿ ಆರ್ಥಿಕ ಮೂಲಸೌಕರ್ಯಗಳನ್ನು ಸ್ಥಾಪಿಸಲು ಐಸಿಐಸಿಐ ಬ್ಯಾಂಕ್ ಹಲವಾರು ಭಾರತೀಯ ಸಂಸ್ಥೆಗಳನ್ನು ಸ್ಥಾಪಿಸಲು ಕೊಡುಗೆ ನೀಡಿದೆ. ಅವುಗಳು ಇಂತಿವೆ,
* ಹೂಡಿಕೆದಾರರಿಗೆ ಸಮಾನ ಪ್ರವೇಶವನ್ನು ಖಾತರಿಪಡಿಸುವ ಮೂಲಕ ಈಕ್ವಿಟಿಗಳು, ಸಾಲ ಉಪಕರಣಗಳು ಮತ್ತು ಮಿಶ್ರತಳಿಗಳಿಗೆ ರಾಷ್ಟ್ರವ್ಯಾಪಿ ವ್ಯಾಪಾರ ಸೌಲಭ್ಯವನ್ನು ಸ್ಥಾಪಿಸುವ ಉದ್ದೇಶದಿಂದ ೧೯೯೨ ರಲ್ಲಿ ಭಾರತದ ಪ್ರಮುಖ ಹಣಕಾಸು ಸಂಸ್ಥೆಗಳನ್ನು ಸೂಕ್ತವಾದ ಸಂವಹನ ಜಾಲದ ಮೂಲಕ ದೇಶಾದ್ಯಂತ (ಐಸಿಐಸಿಐ ಲಿಮಿಟೆಡ್ ಸೇರಿದಂತೆ) [[ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ|ರಾಷ್ಟ್ರೀಯ ಷೇರು ವಿನಿಮಯ]] ಕೇಂದ್ರವನ್ನು ಭಾರತ ಸರ್ಕಾರದ ಪರವಾಗಿ ಉತ್ತೇಜಿಸಿತು.<ref>{{Cite web|url=http://www.nseindia.com/|title=NSE - National Stock Exchange of India Ltd.|website=www.nseindia.com}}</ref>
* ೧೯೮೭ ರಲ್ಲಿ, ಯುಟಿಐ ಜೊತೆಗೆ ಐಸಿಐಸಿಐ ಲಿಮಿಟೆಡ್ ಸಿಆರ್ಐಸಿಎಲ್ ಅನ್ನು ಭಾರತದ ಮೊದಲ ವೃತ್ತಿಪರ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾಗಿ ಸ್ಥಾಪಿಸಿತು.<ref>{{Cite web|url=http://www.crisil.com/index.jsp|title=A global analytical company providing Ratings, Research, and Risk and Policy Advisory services|date=30 June 2011|publisher=CRISIL|archive-url=https://web.archive.org/web/20110728075706/http://www.crisil.com/index.jsp|archive-date=28 July 2011|access-date=30 July 2011}}</ref>
* ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಎಲ್ಐಸಿ, [[ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್|ನಬಾರ್ಡ್]], ಎನ್ಎಸ್ಇ, [[ಕೆನರಾ ಬ್ಯಾಂಕ್]], ಕ್ರಿಸ್ಸಿಲ್, ಗೋಲ್ಡ್ಮನ್ ಸ್ಯಾಚ್ಸ್, ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋಆಪರೇಟಿವ್ ಲಿಮಿಟೆಡ್ (ಇಫ್ಕೊ) ಮತ್ತು [[ಪಂಜಾಬ್ ನ್ಯಾಷನಲ್ ಬ್ಯಾಂಕ್]] ೨೦೦೩ರಲ್ಲಿ ಎನ್ಸಿಡಿಎಕ್ಸ್ (ರಾಷ್ಟ್ರೀಯ ಸರಕು ಮತ್ತು ಉತ್ಪನ್ನ ವಿನಿಮಯ ಕೇಂದ್ರ) ವನ್ನು ಸ್ಥಾಪಿಸಿತು.<ref>{{Cite web|url=http://www.ncdex.com/|title=Commodity Market|Commodity Price|Futures|Trading|Bullion|Indian Commodity Exchange|Agri Commodity Price|Commodities|publisher=NCDEX|access-date=30 July 2011|archive-date=26 ಜುಲೈ 2011|archive-url=https://web.archive.org/web/20110726143224/http://www.ncdex.com/|url-status=dead}}</ref>
* ಐಸಿಐಸಿಐ ಬ್ಯಾಂಕ್ ೨೦೦೬ ರಲ್ಲಿ "ಫಿನೋ ಕ್ರಾಸ್ ಲಿಂಕ್ ಟು ಕೇಸ್ ಲಿಂಕ್ ಸ್ಟಡಿ" ಅನ್ನು ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿತು. ಇದು ಕಂಪನಿಯ ಕಡಿಮೆ ಮತ್ತು ಕಡಿಮೆ ಬ್ಯಾಂಕಿನ ಜನಸಂಖ್ಯೆಯನ್ನು ತಲುಪಲು ತಂತ್ರಜ್ಞಾನ ಪರಿಹಾರಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ. [[ಸ್ಮಾರ್ಟ್ ಕಾರ್ಡ್|ಸ್ಮಾರ್ಟ್ ಕಾರ್ಡ್ಗಳು]], ಬಯೋಮೆಟ್ರಿಕ್ಸ್ ಮತ್ತು ಬೆಂಬಲ ಸೇವೆಗಳ ಬುಟ್ಟಿಯಂತಹ ತಂತ್ರಜ್ಞಾನಗಳನ್ನು ಬಳಸುವುದರಿಂದ, [[ಕಿರುಬಂಡವಾಳ]] ಮತ್ತು ಜೀವನೋಪಾಯಗಳಲ್ಲಿ ವಲಯದ ಉಪಕ್ರಮಗಳನ್ನು ಬೆಂಬಲಿಸಲು ಯೋಜನೆಗಳನ್ನು ಪರಿಕಲ್ಪನೆ ಮಾಡಲು, ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಹಣಕಾಸು ಸಂಸ್ಥೆಗಳಿಗೆ ಫಿನೋ ಶಕ್ತಗೊಳಿಸುತ್ತದೆ.<ref>{{Cite web|url=http://fino.co.in/|title=FINO|publisher=FINO|access-date=30 July 2011|archive-date=29 ಜುಲೈ 2011|archive-url=https://web.archive.org/web/20110729081021/http://fino.co.in/|url-status=dead}}</ref>
* ಉದ್ಯಮಶೀಲತೆ ಅಭಿವೃದ್ಧಿ, ಶಿಕ್ಷಣ, ತರಬೇತಿಗಾಗಿ ಬದ್ಧವಾಗಿರುವ ರಾಷ್ಟ್ರೀಯ ಸಂಪನ್ಮೂಲ ಸಂಸ್ಥೆಯಾಗಿ [[ಗುಜರಾತು ಸರ್ಕಾರ|ಗುಜರಾತ್ ಸರ್ಕಾರದ]] ಬೆಂಬಲದೊಂದಿಗೆ ಐಡಿಬಿಐ, ಐಸಿಐಸಿಐ, ಐಎಫ್ಸಿಐ ಮತ್ತು ಎಸ್ಬಿಐನಂತಹ ಹಿಂದಿನ ಉನ್ನತ ಹಣಕಾಸು ಸಂಸ್ಥೆಗಳಿಂದ ೧೯೮೩ ರಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಇಡಿಐಐ) ಯನ್ನು ಸ್ಥಾಪಿಸಲಾಯಿತು.<ref>{{Cite web|url=http://www.ediindia.org/|title=EDII|publisher=EDII}}</ref>
* ಕೈಗಾರಿಕೆಗಳು, ಮೂಲಸೌಕರ್ಯ, ಪಶುಸಂಗೋಪನೆ, ಕೃಷಿ-ತೋಟಗಾರಿಕೆ ತೋಟ, ಔಷಧೀಯ ಸಸ್ಯಗಳು, ಸೀರಿಕಲ್ಚರ್, ಜಲಚರ ಸಾಕಣೆ, ಕೋಳಿ ಮತ್ತು ಡೈರಿಗಳ ಅಭಿವೃದ್ಧಿಗಾಗಿ ಈಸ್ಟರ್ನ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎನ್ಇಡಿಎಫ್ಐ) ಅನ್ನು ೧೯೯೫ ರಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಐಸಿಐಸಿಐ ಲಿಮಿಟೆಡ್ನಂತಹ ರಾಷ್ಟ್ರೀಯ ಮಟ್ಟದ ಹಣಕಾಸು ಸಂಸ್ಥೆಗಳನ್ನು ಭಾರತದ ಈಶಾನ್ಯ ರಾಜ್ಯಗಳಲ್ಲಿ ಉತ್ತೇಜಿಸಿದವು.<ref>{{Cite web|url=http://www.nedfi.com/|title=North Eastern Development Finance Corporation Ltd|publisher=Nedfi.com|access-date=30 July 2011}}</ref>
* ೨೦೦೨ ರಲ್ಲಿ ಸೆಕ್ಯುರಿಟೈಸೇಶನ್ ಕಾಯ್ದೆ ಜಾರಿಗೆ ಬಂದ ನಂತರ, ಐಸಿಐಸಿಐ ಬ್ಯಾಂಕ್, ಇತರ ಸಂಸ್ಥೆಗಳೊಂದಿಗೆ, ೨೦೦೩ ರಲ್ಲಿ ಆಸ್ತಿ ಪುನರ್ನಿರ್ಮಾಣ ಕಂಪನಿ ಇಂಡಿಯಾ ಲಿಮಿಟೆಡ್ (ಎಆರ್ಸಿಐಎಲ್) ಅನ್ನು ಸ್ಥಾಪಿಸಿತು. ಈ ಸ್ವತ್ತುಗಳ ನಿರ್ವಹಣೆಯನ್ನು ಹೆಚ್ಚಿಸುವ ಮತ್ತು ಚೇತರಿಕೆಯ ಗರಿಷ್ಠೀಕರಣಕ್ಕೆ ಸಹಾಯ ಮಾಡುವ ಉದ್ದೇಶದಿಂದ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳಿಂದ ಕಾರ್ಯನಿರ್ವಹಿಸದ ಸ್ವತ್ತುಗಳನ್ನು (ಎನ್ಪಿಎ) ಪಡೆಯಲು ಎಆರ್ಸಿಎಲ್ ಅನ್ನು ಸ್ಥಾಪಿಸಲಾಯಿತು.<ref>{{Cite web|url=http://203.115.117.202/Arcil1/index.html|title=home|date=10 June 2010|publisher=203.115.117.202|archive-url=https://web.archive.org/web/20120120095628/http://203.115.117.202/Arcil1/index.html|archive-date=20 January 2012|access-date=30 July 2011}}</ref><ref>{{Cite web|url=http://203.115.117.202/Arcil1/knowledge_centre/ARC_business/historical_background.html|title=international_scenario|date=2 December 2009|publisher=203.115.117.202|archive-url=https://web.archive.org/web/20120120100117/http://203.115.117.202/Arcil1/knowledge_centre/ARC_business/historical_background.html|archive-date=20 January 2012|access-date=30 July 2011}}</ref>
* ಐಸಿಐಸಿಐ ಬ್ಯಾಂಕ್ ೨೦೦೦ ರಲ್ಲಿ ಭಾರತದ ಮೊದಲ ರಾಷ್ಟ್ರೀಯ ಕ್ರೆಡಿಟ್ ಬ್ಯೂರೋ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್ (ಸಿಬಿಲ್) ಅನ್ನು ಸ್ಥಾಪಿಸಲು ಸಹಾಯ ಮಾಡಿದೆ. ಸಿಬಿಲ್ ತನ್ನ ಸದಸ್ಯರಿಗೆ ಮಾಹಿತಿಯ ಭಂಡಾರವನ್ನು (ವಾಣಿಜ್ಯ ಮತ್ತು ಗ್ರಾಹಕ ಸಾಲಗಾರರ ಕ್ರೆಡಿಟ್ ಇತಿಹಾಸವನ್ನು ಒಳಗೊಂಡಿದೆ) ಕ್ರೆಡಿಟ್ ಮಾಹಿತಿ ವರದಿಗಳ ರೂಪದಲ್ಲಿ ಒದಗಿಸುತ್ತದೆ.<ref>{{Cite web|url=http://www.cibil.com/|title=Welcome to CIBIL|publisher=Cibil.com|access-date=30 July 2011|archive-date=27 ಜುಲೈ 2011|archive-url=https://web.archive.org/web/20110727071944/http://www.cibil.com/|url-status=dead}}</ref>
* ಫಸ್ಟ್ಸೋರ್ಸ್, ಭಾರತೀಯ ಬಿಪಿಓ ಸಂಸ್ಥೆ, ವಿಭಜನೆಯಾದಾಗಿನಿಂದ ಆರಂಭಗೊಂಡಿದೆ.
* ೩ಐ ಇನ್ಫೋಟೆಕ್, ಭಾರತೀಯ ಐಟಿ / ಐಟಿಇಎಸ್ ಸಂಸ್ಥೆ, ವಿಭಜನೆಯಾದಾಗಿನಿಂದ ಆರಂಭವಾಗಿದೆ.
== ಉತ್ಪನ್ನಗಳು ==
ಐಸಿಐಸಿಐ ಬ್ಯಾಂಕ್ ಆನ್ಲೈನ್ ಹಣ ವರ್ಗಾವಣೆ ಮತ್ತು ಟ್ರ್ಯಾಕಿಂಗ್ ಸೇವೆ, ಚಾಲ್ತಿ ಖಾತೆ, ಉಳಿತಾಯ ಖಾತೆ, ಸಮಯ ಠೇವಣಿ, ಮರುಕಳಿಸುವ ಠೇವಣಿ, ಅಡಮಾನ, ಸಾಲ, ಸ್ವಯಂಚಾಲಿತ ಲಾಕರ್ಗಳು, ಕ್ರೆಡಿಟ್ ಕಾರ್ಡ್ಗಳು, ಪ್ರಿಪೇಯ್ಡ್ ಕಾರ್ಡ್ಗಳು, ಡೆಬಿಟ್ ಕಾರ್ಡ್ ಮತ್ತು ಐಸಿಐಸಿಐ ಪೂಕೆಟ್ಸ್ ಎಂಬ [[ಇ ವಾಲೆಟ್|ಡಿಜಿಟಲ್ ವ್ಯಾಲೆಟ್ನಂತಹ ಉತ್ಪನ್ನಗಳನ್ನು]] ಮತ್ತು ಸೇವೆಗಳನ್ನು ನೀಡುತ್ತದೆ.<ref>{{Cite web|url=https://www.icicibank.com/Personal-Banking/products.page?|title=Products|website=ICICI Bank|access-date=12 September 2018}}</ref>
== ಅಂಗಸಂಸ್ಥೆಗಳು ==
=== ಗೃಹಬಳಕೆಯ ===
* ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್
* ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್
* ಐಸಿಐಸಿಐ ಪ್ರುಡೆನ್ಶಿಯಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್
* ಐಸಿಐಸಿಐ ಪ್ರುಡೆನ್ಶಿಯಲ್ ಟ್ರಸ್ಟ್ ಲಿಮಿಟೆಡ್
* ಐಸಿಐಸಿಐ ಪ್ರುಡೆನ್ಶಿಯಲ್ ಪಿಂಚಣಿ ನಿಧಿಗಳ ನಿರ್ವಹಣಾ ಕಂಪನಿ ಲಿಮಿಟೆಡ್ <ref>{{Cite news|url=http://www.icicibank.com/aboutus/annual.html|title=Annual Reports - 2012|publisher=ICICI Bank}}</ref>
* ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್
* ಐಸಿಐಸಿಐ ಸೆಕ್ಯುರಿಟೀಸ್ ಪ್ರೈಮರಿ ಡೀಲರ್ಶಿಪ್ ಲಿಮಿಟೆಡ್
* ಐಸಿಐಸಿಐ ವೆಂಚರ್ ಫಂಡ್ಸ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್
* ಐಸಿಐಸಿಐ ಹೋಮ್ ಫೈನಾನ್ಸ್ ಕಂಪನಿ ಲಿಮಿಟೆಡ್
* ಐಸಿಐಸಿಐ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್
* ಐಸಿಐಸಿಐ ಟ್ರಸ್ಟೀಶಿಪ್ ಸರ್ವೀಸಸ್ ಲಿಮಿಟೆಡ್
=== ಅಂತಾರಾಷ್ಟ್ರೀಯ ===
* ಐಸಿಐಸಿಐ ಬ್ಯಾಂಕ್ ಕೆನಡಾ
* ಐಸಿಐಸಿಐ ಬ್ಯಾಂಕ್ ಯುಎಸ್ಎ
* ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ಸಿ
* ಐಸಿಐಸಿಐ ಬ್ಯಾಂಕ್ ಜರ್ಮನಿ
* ಐಸಿಐಸಿಐ ಬ್ಯಾಂಕ್ ಯುರೇಷಿಯಾ ಲಿಮಿಟೆಡ್ ಹೊಣೆಗಾರಿಕೆ ಕಂಪನಿ
* ಐಸಿಐಸಿಐ ಸೆಕ್ಯುರಿಟೀಸ್ ಹೋಲ್ಡಿಂಗ್ಸ್ ಇಂಕ್.
* ಐಸಿಐಸಿಐ ಸೆಕ್ಯುರಿಟೀಸ್ ಇಂಕ್.
* ಐಸಿಐಸಿಐ ಇಂಟರ್ನ್ಯಾಷನಲ್ ಲಿಮಿಟೆಡ್.
=== ಐಸಿಐಸಿಐ ಬ್ಯಾಂಕ್ ಕೆನಡಾ ===
'''ಐಸಿಐಸಿಐ ಬ್ಯಾಂಕ್ ಕೆನಡಾವು''' ಐಸಿಐಸಿಐ ಬ್ಯಾಂಕ್ (ಎನ್ವೈಎಸ್ಇ ''':''' ಐಬಿಎನ್) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ, ಇದು ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿದೆ. ಐಸಿಐಸಿಐ ಬ್ಯಾಂಕ್ ಕೆನಡಾದ ಕಾರ್ಪೊರೇಟ್ ಕಚೇರಿಯು [[ಟೊರಾಂಟೊ ನಗರ|ಟೊರೊಂಟೊದಲ್ಲಿದೆ]]. ಇದು ಡಿಸೆಂಬರ್ ೨೦೦೩ ರಲ್ಲಿ ಸ್ಥಾಪನೆಯಾದೆ.<ref name="icici-bank-canada-01">{{Cite web|url=https://www.icicibank.ca/abouticicibank/aboutus/default.page?|title=All about ICICI Bank|website=ICICI Bank Canada|access-date=16 October 2019}}</ref> ಐಸಿಐಸಿಐ ಬ್ಯಾಂಕ್ ಕೆನಡಾವು ಡಿಸೆಂಬರ್ ೩೧, ೨೦೧೯ ರ ವೇಳೆಗೆ ಸುಮಾರು $ ೬.೫ ಬಿಲಿಯನ್ ಆಸ್ತಿಯನ್ನು ಹೊಂದಿರುವ ಪೂರ್ಣ-ಸೇವಾ ನೇರ ಬ್ಯಾಂಕ್ ಆಗಿದೆ. ಇದನ್ನು ಕೆನಡಾದ ಬ್ಯಾಂಕ್ ಆಕ್ಟ್ ನಿಯಂತ್ರಿಸುತ್ತದೆ ಮತ್ತು ಹಣಕಾಸು ಸಂಸ್ಥೆಗಳ ಅಧೀಕ್ಷಕರ ಕಚೇರಿಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.<ref name="osfi-wwr-foreignbanks">{{Cite web|url=http://www.osfi-bsif.gc.ca/Eng/wt-ow/Pages/wwr-er.aspx?sc=1&gc=1&ic=2#WWRLink112|title=Who We Regulate - Foreign Banks|website=Office of the Superintendent of Financial Institutions Canada|access-date=16 October 2019}}</ref> ಕೆನಡಾದಲ್ಲಿ ಬ್ಯಾಂಕ್ ಏಳು ಶಾಖೆಗಳನ್ನು ಹೊಂದಿದೆ.
೨೦೦೩ ರಲ್ಲಿ, ಐಸಿಐಸಿಐ ಬ್ಯಾಂಕ್ ಕೆನಡಾವನ್ನು ವೇಳಾಪಟ್ಟಿ II (ವಿದೇಶಿ ಸ್ವಾಮ್ಯದ ಅಥವಾ-ನಿಯಂತ್ರಿತ) ಬ್ಯಾಂಕ್ ಆಗಿ ಸ್ಥಾಪಿಸಲಾಯಿತು. ಇದನ್ನು ನವೆಂಬರ್ನಲ್ಲಿ ಸಂಯೋಜಿಸಲಾಯಿತು ಮತ್ತು ಡಿಸೆಂಬರ್ನಲ್ಲಿ ಅದರ ಪ್ರಧಾನ ಕಚೇರಿ ಮತ್ತು ಡೌನ್ಟೌನ್ ಟೊರೊಂಟೊ ಶಾಖೆಯನ್ನು ತೆರೆಯಲಾಯಿತು. ೨೦೦೪ ರಲ್ಲಿ [[ಆನ್ಲೈನ್ ಬ್ಯಾಂಕಿಂಗ್|ಆನ್ಲೈನ್ ಬ್ಯಾಂಕಿಂಗ್]] ವೇದಿಕೆಯನ್ನು ಪ್ರಾರಂಭಿಸಿತು. ೨೦೦೫ ರಲ್ಲಿ, ಇದು ತನ್ನ ಹಣಕಾಸು ಸಲಹೆಗಾರ ಸೇವೆಗಳ ಚಾನಲ್ ಅನ್ನು ಪ್ರಾರಂಭಿಸಿತು. ೨೦೦೮ ರಲ್ಲಿ, ಬ್ಯಾಂಕ್ ತನ್ನ ಸಾಂಸ್ಥಿಕ ಕಚೇರಿಯನ್ನು [[ಟೊರಾಂಟೊ ನಗರ|ಒಂಟಾರಿಯೊದ ಟೊರೊಂಟೊದಲ್ಲಿನ]] ಡಾನ್ ವ್ಯಾಲಿ ಬಿಸಿನೆಸ್ ಪಾರ್ಕ್ಗೆ ಸ್ಥಳಾಂತರಿಸಿತು. ೨೦೧೦ ರಲ್ಲಿ, ಇದು ಅಡಮಾನ ಬ್ರೋಕರ್ ಸೇವೆಯನ್ನು ಪ್ರಾರಂಭಿಸಿತು. ೨೦೧೪ರಲ್ಲಿ, ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು.
ಐಸಿಐಸಿಐ ಬ್ಯಾಂಕ್ ಕೆನಡಾ ಹಲವಾರು ಗೌರವಾನ್ವಿತ ವ್ಯಾಪಾರ ಸಂಘದ ಸದಸ್ಯತ್ವವನ್ನು ಹೊಂದಿದೆ. ಕೆನಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್ (ಸಿಬಿಎ);<ref name="cba">{{Cite web|url=https://cba.ca/member-banks|title=Member Banks|website=Canadian Bankers Association|access-date=16 October 2019}}</ref> ಕೆನಡಾ ಠೇವಣಿ ವಿಮಾ ನಿಗಮ (ಸಿಡಿಐಸಿ) ಯೊಂದಿಗೆ ನೋಂದಾಯಿತ ಸದಸ್ಯ,<ref name="cdic">{{Cite web|url=https://www.cdic.ca/your-coverage/list-of-member-institutions/|title=List of Members|website=Canada Deposit Insurance Corporation|access-date=16 October 2019}}</ref> ಕೆನಡಾದ ಎಲ್ಲಾ ಚಾರ್ಟರ್ಡ್ ಬ್ಯಾಂಕುಗಳಲ್ಲಿ ಠೇವಣಿಗಳನ್ನು ವಿಮೆ ಮಾಡುವ ಫೆಡರಲ್ ಏಜೆನ್ಸಿ; ಇಂಟರ್ಯಾಕ್ ಅಸೋಸಿಯೇಷನ್;<ref name="interac-corp">{{Cite web|url=https://www.interac.ca/en/about/network-participation.html|title=Network Participation|website=Interac Corporation|access-date=16 October 2019|archive-date=16 ಅಕ್ಟೋಬರ್ 2019|archive-url=https://web.archive.org/web/20191016051304/https://www.interac.ca/en/about/network-participation.html|url-status=dead}}</ref> ಸಿರಸ್ ನೆಟ್ವರ್ಕ್ ; ಮತ್ತು ಎಕ್ಸ್ಚೇಂಜ್ ನೆಟ್ವರ್ಕ್ ಗಳನ್ನು ಕೂಡ ಹೊಂದಿದೆ.<ref name="exchange-network">{{Cite web|url=https://www.theexchangenetwork.ca/Participating-Financial-Institutions.aspx|title=Participating Financial Institutions|website=THE EXCHANGE ATM Network|access-date=16 October 2019}}</ref>
===ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ಸಿ===
'''ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ಸಿಯನ್ನು''' ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಫೆಬ್ರವರಿ ೧೧, ೨೦೦೩ ರಂದು ಐಸಿಐಸಿಐ ಬ್ಯಾಂಕ್ ಯುಕೆ ಲಿಮಿಟೆಡ್ ಹೆಸರಿನ ಖಾಸಗಿ ಕಂಪನಿಯಾಗಿ ಸಂಯೋಜಿಸಲಾಯಿತು. ಅದು ಅಕ್ಟೋಬರ್ ೩೦, ೨೦೦೬ ರಂದು ಸಾರ್ವಜನಿಕ ಸೀಮಿತ ಕಂಪನಿಯಾಯಿತು.<ref name="icici-bank-uk-01">{{Cite web|url=https://www.icicibank.co.uk/personal/about-us.page?|title=About ICICI Bank UK PLC|website=ICICI Bank UK PLC}}</ref> ಪ್ರಸ್ತುತ ಬ್ಯಾಂಕ್ ಯುಕೆಯಲ್ಲಿ ಏಳು ಶಾಖೆಗಳನ್ನು ಹೊಂದಿದೆ <ref>{{Cite web|url=https://www.icicibank.co.uk/branchFinder.page?|title=ICICI Bank UK PLC Branches|website=ICICI Bank UK PLC}}</ref>. : [[ಬರ್ಮಿಂಗ್ಹ್ಯಾಮ್]], ಈಸ್ಟ್ ಹ್ಯಾಮ್, ಹಾರೋ, [[ಲಂಡನ್]], [[ಮ್ಯಾಂಚೆಸ್ಟರ್]], ಸೌತಲ್ ಮತ್ತು ವೆಂಬ್ಲಿಯಲ್ಲಿ ತಲಾ ಒಂದೊಂದು ಶಾಖೆಗಳು ಇವೆ.
ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ಸಿಯನ್ನು ಪ್ರುಡೆನ್ಶಿಯಲ್ ರೆಗ್ಯುಲೇಶನ್ ಅಥಾರಿಟಿ ಅಧಿಕೃತಗೊಳಿಸಿದೆ ಮತ್ತು ಹಣಕಾಸು ನಡವಳಿಕೆ ಪ್ರಾಧಿಕಾರ ಮತ್ತು ಪ್ರುಡೆನ್ಶಿಯಲ್ ರೆಗ್ಯುಲೇಶನ್ ಅಥಾರಿಟಿಯಿಂದ ನಿಯಂತ್ರಿಸಲ್ಪಡುತ್ತದೆ. ಇದನ್ನು ಹಣಕಾಸು ಸೇವೆಗಳ ಪರಿಹಾರ ಯೋಜನೆ (ಎಫ್ಎಸ್ಸಿಎಸ್) ಒಳಗೊಂಡಿದೆ. ಮೂಡಿರವರ ಬ್ಯಾಂಕ್ ದೀರ್ಘಕಾಲದ ವಿದೇಶಿ ಕರೆನ್ಸಿ ಕ್ರೆಡಿಟ್ ಬಾ ೧ ರೇಟಿಂಗ್ ಹೊಂದಿದೆ. ಜೊತೆಗೆ ಮಾರ್ಚ್ ೩೧, ೨೦೧೯ ರಂದು, ಇದು ಬಂಡವಾಳದ ಸಮರ್ಪಕ ಅನುಪಾತವನ್ನು ೧೬.೮% ಹೊಂದಿತ್ತು.<ref name="icici-bank-uk-01"/>
ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ಸಿ ಚಾಲ್ತಿ ಖಾತೆ, ಉಳಿತಾಯ ಖಾತೆ, ಭಾರತಕ್ಕೆ ರವಾನೆ, ಸುರಕ್ಷಿತ ಠೇವಣಿ ಪೆಟ್ಟಿಗೆ, [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಎನ್ಆರ್ಐ]] ಸೇವೆಗಳು, ವ್ಯಾಪಾರ ಬ್ಯಾಂಕಿಂಗ್, ವಿದೇಶಿ ವಿನಿಮಯ ಸೇವೆಗಳು, ವಾಣಿಜ್ಯ ರಿಯಲ್ ಎಸ್ಟೇಟ್ ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ನಂತಹ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುತ್ತದೆ.<ref>{{Cite web|url=https://www.icicibank.co.uk/|title=ICICI Bank UK PLC Products & Services|website=ICICI Bank UK PLC}}</ref> ೨೦೧೯ ರಲ್ಲಿ, ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ಸಿ ತನ್ನ ಐಮೊಬೈಲ್ ಆ್ಯಪ್ ಮೂಲಕ ತ್ವರಿತ ಖಾತೆ ತೆರೆಯುವ ಸೌಲಭ್ಯವನ್ನು ಪ್ರಾರಂಭಿಸಿತು.<ref>{{Cite web|url=https://www.financialexpress.com/money/migrating-to-uk-you-may-now-get-a-functional-bank-account-even-without-reaching-there/1723658/|title=ICICI Bank UK PLC Launches Instant Account Opening On iMobile App - Financial Express ►|website=Financial Express}}</ref><ref>{{Cite web|url=http://www.businessworld.in/article/ICICI-Bank-UK-PLC-Launches-Instant-Account-Opening-Facility-On-Mobile/03-10-2019-177095/|title=ICICI Bank UK PLC Launches Instant Account Opening On iMobile App - Business World ►|website=Business World}}</ref>
== ವಿವಾದಗಳು ==
=== ಅಮಾನವೀಯ ಸಾಲ ಮರುಪಡೆಯುವಿಕೆ ವಿಧಾನಗಳು ===
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದ ಕೆಲವು ವರ್ಷಗಳ ನಂತರ, ಐಸಿಐಸಿಐ ಬ್ಯಾಂಕ್ ಸಾಲ ಪಾವತಿ ಡೀಫಾಲ್ಟರ್ಗಳ ವಿರುದ್ಧ ಬಳಸಿದ ಚೇತರಿಕೆ ವಿಧಾನಗಳ ಕುರಿತು ಆರೋಪಗಳನ್ನು ಎದುರಿಸಿತು. ಹಣವನ್ನು ವಸೂಲಿ ಮಾಡಲು "ಕ್ರೂರ ಕ್ರಮಗಳನ್ನು" ಬಳಸಿದ್ದಕ್ಕಾಗಿ ಬ್ಯಾಂಕ್ ಮತ್ತು ಅದರ ನೌಕರರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮರುಪಡೆಯಲು ಬ್ಯಾಂಕ್ ಗೂಂಡಾಗಳನ್ನು ಬಳಸುತ್ತಿದೆ ಮತ್ತು ಈ "ಹಣ ಹಿಂಪಡೆಯುವ ಏಜೆಂಟರು" ಅನುಚಿತವಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ಅಮಾನವೀಯ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ ಎಂಬ ಆರೋಪಗಳು ಹೆಚ್ಚಿದ್ದವು. ಹಣ ಹಿಂಪಡೆಯುವ ಏಜೆಂಟ್ಗಳಿಂದ ಡೀಫಾಲ್ಟರ್ಗಳನ್ನು "ಸಾರ್ವಜನಿಕ ಅವಮಾನ" ಕ್ಕೆ ಒಳಪಡಿಸಿದ ಘಟನೆಗಳು ವರದಿಯಾಗಿವೆ.
ಸಾಲವನ್ನು ವಸೂಲಿ ಮಾಡುವಲ್ಲಿ ಅನುಚಿತ ವರ್ತನೆಯ ಆರೋಪವನ್ನೂ ಬ್ಯಾಂಕ್ ಎದುರಿಸಿತು. ಈ ಆರೋಪಗಳು ಆರಂಭದಲ್ಲಿ "ಮರು ಪಡೆಯುವಿಕೆ ಏಜೆಂಟರು" ಮತ್ತು ಬ್ಯಾಂಕ್ ನೌಕರರು ಡೀಫಾಲ್ಟ್ಗಳಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದಾಗ ಪ್ರಾರಂಭವಾದವು. ಕೆಲವು ಸಂದರ್ಭಗಳಲ್ಲಿ, ಬ್ಯಾಂಕಿನ ನೌಕರರು "ಕುಟುಂಬ ಸದಸ್ಯರು ಸೇರಿದಂತೆ ಮನೆಯಲ್ಲಿರುವ ಎಲ್ಲವನ್ನೂ ಮಾರಾಟ ಮಾಡಲು" ಡೀಫಾಲ್ಟ್ ಮಾಡುವವರನ್ನು ಕೇಳುವ ಟಿಪ್ಪಣಿಗಳು ಕಂಡುಬಂದಿವೆ. ಆತ್ಮಹತ್ಯೆ ಪ್ರಕರಣಗಳು ವರದಿಯಾದಾಗ ಬ್ಯಾಂಕ್ ಎದುರಿಸುತ್ತಿರುವ ಇಂತಹ ಆರೋಪಗಳು ಉತ್ತುಂಗಕ್ಕೇರಿತು, ಅದರಲ್ಲಿ ಆತ್ಮಹತ್ಯೆ ಟಿಪ್ಪಣಿಗಳು ಬ್ಯಾಂಕಿನ ಚೇತರಿಕೆ ವಿಧಾನಗಳನ್ನು ಆತ್ಮಹತ್ಯೆಗೆ ಕಾರಣವೆಂದು ಹೇಳುತ್ತವೆ. ಇದು ಕಾನೂನು ಹೋರಾಟಗಳಿಗೆ ಕಾರಣವಾಯಿತು ಮತ್ತು ಬ್ಯಾಂಕ್ ಭಾರಿ ಪರಿಹಾರವನ್ನು ನೀಡಿತು.<ref name="RBI warns ICICI Bank on recovery agents">{{Cite news|url=http://articles.timesofindia.indiatimes.com/2007-11-21/india-business/27978291_1_recovery-agents-icici-bank-private-banks|title=RBI warns ICICI Bank on recovery agents|last=PTI|date=21 November 2007|work=Times of India|access-date=16 March 2013|archive-date=14 ಜುಲೈ 2013|archive-url=https://web.archive.org/web/20130714194151/http://articles.timesofindia.indiatimes.com/2007-11-21/india-business/27978291_1_recovery-agents-icici-bank-private-banks|url-status=dead}}</ref><ref name="How to deal with rising abuse of bank recovery agents">{{Cite news|url=http://www.firstpost.com/investing/how-to-deal-with-rising-abuse-of-bank-recovery-agents-487476.html|title=How to deal with rising abuse of bank recovery agents|last=Sarang|first=Bindisha|date=7 January 2013|work=first post|access-date=16 March 2013}}</ref>
=== ಮನಿ ಲಾಂಡರಿಂಗ್ ಆರೋಪ ===
ಏಪ್ರಿಲ್-ಮೇ ೨೦೧೩ರ ಅವಧಿಯಲ್ಲಿ ಭಾರತೀಯ ಬ್ಯಾಂಕಿಂಗ್ ಉದ್ಯಮವನ್ನು ಬೆಚ್ಚಿಬೀಳಿಸಿದ ಪ್ರಸಿದ್ಧ ಕೋಬ್ರಾಪೋಸ್ಟ್ <ref>{{Cite web|url=http://www.moneycontrol.com/news/economy/rbi-probes-cobrapost-report-reveals-violations-by-banks_870061.html|title='' RBI response to Cobra Post Exposé''}}</ref> ಸ್ಟಿಂಗ್ ಕಾರ್ಯಾಚರಣೆಯಲ್ಲಿ ಆರ್ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೂಲಕ ಹಣ ವರ್ಗಾವಣೆಯ ಆರೋಪದ ಪ್ರಮುಖ ಭಾರತೀಯ ಬ್ಯಾಂಕುಗಳಲ್ಲಿ ಐಸಿಐಸಿಐ ಬ್ಯಾಂಕ್ ಕೂಡ ಒಂದು.<ref>{{Cite news|url=http://articles.timesofindia.indiatimes.com/2013-05-10/india/39168568_1_cobrapost-axis-bank-icici-bank|title=Cobra Post Exposure of Indian Banks|work=The Times of India|access-date=2020-06-28|archive-date=2013-06-07|archive-url=https://web.archive.org/web/20130607041632/http://articles.timesofindia.indiatimes.com/2013-05-10/india/39168568_1_cobrapost-axis-bank-icici-bank|url-status=dead}}</ref>
೨೦೧೩ರ ಮಾರ್ಚ್ ೧೪ ರಂದು ಆನ್ಲೈನ್ ನಿಯತಕಾಲಿಕೆಯಾದ ಕೋಬ್ರಾಪೋಸ್ಟ್ ಆಪರೇಷನ್ ರೆಡ್ ಸ್ಪೈಡರ್ ನಿಂದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಐಸಿಐಸಿಐ ಬ್ಯಾಂಕಿನ ಕೆಲವು ಉದ್ಯೋಗಿಗಳು ಕಪ್ಪು ಹಣವನ್ನು ಬಿಳಿ ಬಣ್ಣಕ್ಕೆ ಪರಿವರ್ತಿಸಲು ಒಪ್ಪಿಕೊಂಡಿರುವುದನ್ನು ತೋರಿಸುವ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದರು, ಇದು ಮನಿ ಲಾಂಡರಿಂಗ್ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದೆ. ಬಹಿರಂಗಪಡಿಸಿದ ನಂತರ [[ಭಾರತೀಯ ರಿಸರ್ವ್ ಬ್ಯಾಂಕ್|ಭಾರತ]] [[ಭಾರತ ಸರ್ಕಾರ|ಸರ್ಕಾರ ಮತ್ತು ಭಾರತೀಯ]] [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್]] ತನಿಖೆಗೆ ಆದೇಶಿಸಿತ್ತು. ೧೫ ಮಾರ್ಚ್ ೨೦೧೩ ರಂದು, ಐಸಿಐಸಿಐ ಬ್ಯಾಂಕ್ ೧೮ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ, ಈ ಇನ್ನೂ ವಿಚಾರಣೆ ಬಾಕಿ ಇದೆ.<ref name="Money laundering case: ICICI bank suspends 18 employees">{{Cite news|url=http://zeenews.india.com/business/news/economy/money-laundering-case-icici-bank-suspends-18-employees_72295.html|title=Money laundering case: ICICI bank suspends 18 employees|date=15 March 2013|work=zee news|access-date=16 March 2013}}</ref><ref name="Probes Begin as Top Indian Banks Are Embroiled in Sting Operation">{{Cite web|url=http://knowledgetoday.wharton.upenn.edu/2013/03/probes-begin-as-top-indian-banks-are-embroiled-in-sting-operation/|title=Probes Begin as Top Indian Banks Are Embroiled in Sting Operation|website=Wharton School of the University of Pennsylvania|access-date=16 March 2013|archive-date=17 ಮಾರ್ಚ್ 2013|archive-url=https://web.archive.org/web/20130317035050/http://knowledgetoday.wharton.upenn.edu/2013/03/probes-begin-as-top-indian-banks-are-embroiled-in-sting-operation/|url-status=dead}}</ref><ref name="India's Private Banks Under Scanner: Is RBI to be Blamed for Money Laundering?">{{Cite news|url=http://www.ibtimes.co.in/articles/446610/20130315/money-laundering-rbi-icici-bank-hdfc-axis.htm|title=India's Private Banks Under Scanner: Is RBI to be Blamed for Money Laundering?|last=Ronamai|first=Raymond|date=15 March 2013|work=International Business Times|access-date=16 March 2013}}</ref> ೧೧ ಏಪ್ರಿಲ್ ೨೦೧೩ ರಂದು [[ಭಾರತೀಯ ರಿಸರ್ವ್ ಬ್ಯಾಂಕ್|ಆರ್ಬಿಐನ]] ಡೆಪ್ಯೂಟಿ ಗವರ್ನರ್ ಎಚ್ಆರ್ ಖಾನ್ ಅವರು ಹಣ ವರ್ಗಾವಣೆಯ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದರು.<ref name="Cobrapost expose: IRDA report likely next week">{{Cite news|url=http://www.thehindu.com/business/Industry/cobrapost-expose-irda-report-likely-next-week/article4610508.ece|title=Cobrapost expose: IRDA report likely next week|last=PTI|date=12 April 2013|work=The Hindu|access-date=18 April 2013|location=Chennai, India}}</ref><ref name="Cobrapost expose: RBI initiating action against banks over money laundering allegations">{{Cite news|url=http://www.dnaindia.com/money/1821269/report-cobrapost-expose-rbi-initiating-action-against-banks-over-money-laundering-allegations|title=Cobrapost expose: RBI initiating action against banks over money laundering allegations|last=pti|date=11 April 2013|work=DNA|access-date=18 April 2013}}</ref>
=== ಚಂದಾ ಕೊಚ್ಚರ್ ವಂಚನೆ ಪ್ರಕರಣ ===
೪ನೇ ಅಕ್ಟೋಬರ್ ೨೦೧೮ ರಂದು ಅಂದಿನ ಎಂಡಿ ಮತ್ತು ಸಿಇಒ [[ಚಂದಾ ಕೋಚರ್|ಚಂದಾ ಕೊಚ್ಚರ್]] ಅವರು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದರು.<ref>{{Cite web|url=https://timesofindia.indiatimes.com/business/india-business/chanda-kochhar-quits-icici-bank-sandeep-bakhshi-appointed-as-md-and-ceo/articleshow/66068380.cms|title=Chanda Kochhar quits ICICI Bank; Sandeep Bakhshi appointed new CEO - Times of India ►|website=The Times of India|access-date=2019-09-09}}</ref> ಜನವರಿ ೨೦೧೯ ರಲ್ಲಿ, [[ಬಿ. ಎನ್. ಶ್ರೀಕೃಷ್ಣ|ಜಸ್ಟೀಸ್ ಶ್ರೀಕೃಷ್ಣ]] ರವರ ನೇತೃತ್ವದ ತನಿಖಾ ಸಮಿತಿಯ ವರದಿಯನ್ನಾಧರಿಸಿ, ಬ್ಯಾಂಕ್ ಬೋರ್ಡ್ ನ ಸೇವೆಗಳನ್ನು ಅಧಿಕೃತವಾಗಿ ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಬೋನಸ್ ಮತ್ತು ಸವಲತ್ತುಗಳ ಪಂಜವನ್ನು ಕೇಳುವ ದೇಶದ ಮೊದಲನೆಯವರಲ್ಲಿ ಇದು ಕೂಡ ಒಂದು.<ref>{{Cite web|url=https://www.icicibank.com/managed-assets/docs/about-us/2019/icici-bank-statement-on-findings-in-enquiry-report.pdf|title=Justice Srikrishna Report|last=|first=|date=|website=|archive-url=https://web.archive.org/web/20201125030542/https://www.icicibank.com/managed-assets/docs/about-us/2019/icici-bank-statement-on-findings-in-enquiry-report.pdf|archive-date=2020-11-25|access-date=|url-status=dead}}</ref> ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೨೦ ರಲ್ಲಿ [[ಜಾರಿ ನಿರ್ದೇಶನಾಲಯ|ಜಾರಿ ನಿರ್ದೇಶನಾಲಯವು]] ೭೮ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಚಂದಾ ಕೊಚ್ಚಾರ್ಗೆ ಸೇರಿದ ಆಸ್ತಿ ಮತ್ತು ಷೇರುಗಳನ್ನು ತಾತ್ಕಾಲಿಕವಾಗಿ ವಶಪಡಿಸಿಕೊಂಡಿದೆ.<ref>{{Cite web|url=https://www.businesstoday.in/current/economy-politics/enforcement-directorate-attaches-apartment-worth-rs-78-crore-shares-belonging-to-chanda-kochhar/story/393558.html|title=ED attaches assets worth Rs 78 crore, shares belonging to Chanda Kochhar|last=|first=|date=10 January 2020|website=Business Today India|archive-url=|archive-date=|access-date=28 April 2020}}</ref>
== ಇವನ್ನೂ ನೋಡಿ ==
* [[ಭಾರತದ ಬ್ಯಾಂಕುಗಳ ಪಟ್ಟಿ]]
* [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ]]
==ಉಲ್ಲೇಖಗಳು==
{{Reflist|30em}}
*
{{Finance links|name=ICICI Bank|symbol=IBN|sec_cik=1103838|hoovers=PMC-Sierra_Inc.8dc88e3c821b1f71}}
{{Interwikineeded}}
[[ವರ್ಗ:ಭಾರತೀಯ ಬ್ಯಾಂಕುಗಳು]]
[[ವರ್ಗ:ಬ್ಯಾಂಕುಗಳು]]
thbheredm0zv6xfp0rx1nzouzyy4s0o
ಕೊಲ್ಲಂ
0
140406
1382555
1381534
2026-08-14T23:21:59Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382555
wikitext
text/x-wiki
{{databox}}
{{Infobox settlement
| name = ಕೊಲ್ಲಂ
| native_name =
| native_name_lang =
| other_name = ಕ್ವಿಲಾನ್
| settlement_type = [[ಮಹಾನಗರ]]
| image_skyline = Kollam_Collage.png
| imagesize = 255px
| image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಅಷ್ಟಮುಡಿ ಸರೋವರ]] & [[ದ ರವಿಜ್]] ನ ವಿಹಂಗಮ ನೋಟ, [[ಥಂಗಸ್ಸೇರಿ ಲೈಟ್ಹೌಸ್]], [[ಸೇಂಟ್ ಥಾಮಸ್ ಕೋಟೆ]]ಯ ಅವಶೇಷಗಳು, [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]] & [[ಕೊಲ್ಲಂ ಕೆಎಸ್ಡಬ್ಲ್ಯೂಟಿಡಿ ಫೆರಿ ಟರ್ಮಿನಲ್|ಕೆಎಸ್ಡಬ್ಲ್ಯೂಟಿಡಿ ದೋಣಿ ಘಟ್ಟ]], [[ಬ್ರಿಟಿಷ್ ರೆಸಿಡೆನ್ಸಿ]], [[ಡೌನ್ಟೌನ್ ಕೊಲ್ಲಂ]] ಪ್ರದೇಶ ([[ಆರ್ಪಿ ಮಾಲ್, ಕೊಲ್ಲಂ|ಆರ್ಪಿ ಮಾಲ್]] ಸೇರಿದಂತೆ), [[ಮನ್ರೋ ದ್ವೀಪ]]ದಲ್ಲಿನ ಪ್ರವಾಸಿಗರು, [[ಅಡ್ವೆಂಚರ್ ಪಾರ್ಕ್, ಕೊಲ್ಲಂ|ಅಡ್ವೆಂಚರ್ ಪಾರ್ಕ್]], [[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]], [[ಥಂಗಸ್ಸೇರಿ ಬ್ರೇಕ್ ವಾಟರ್ ಟೂರಿಸಂ ಪಾರ್ಕ್|ಬ್ರೇಕ್ ವಾಟರ್ ಟೂರಿಸಂ]] & [[ಕೊಲ್ಲಂ ಬಂದರು]], [[ಕೊಲ್ಲಂ ಬೀಚ್]] ಮತ್ತು [[ಚಿನ್ನಕಡ ಘಂಟಾಗೋಪುರ]]
| etymology = [[ಕರಿಮೆಣಸು]]: ''ಕೊಲ'' ("ಕರಿಮೆಣಸು")
| nicknames = "ಅರೇಬಿಯನ್ ಸಮುದ್ರದ ರಾಜಕುಮಾರ"<br />"ವಿಶ್ವದ ಗೋಡಂಬಿ ರಾಜಧಾನಿ"<ref>{{cite web|url=https://www.thehindu.com/news/national/kerala/kollams-cashew-crunch/article23701507.ece |title=Kollam's cashew crunch |work=The Hindu|date=28 April 2018 |access-date=10 August 2018}}</ref> <br /> "ಬ್ಯಾಕ್ವಾಟರ್ಗಳ ಪ್ರವೇಶದ್ವಾರ" <br />
"[[ಯೌವನದ ಚಿಲುಮೆ]]"<ref>{{cite web | url=https://www.keralatourism.org/kerala-article/2012/kollam-quilon/154 | title=Kollam, Quilon, Land of cashew, coir, backwaters, Kerala Tourism }}</ref><ref>{{cite news | url=https://www.grunge.com/236799/the-tragic-history-of-the-search-for-the-fountain-of-youth/ | title=The Tragic History of the Search for the Fountain of Youth | newspaper=Grunge | date=14 August 2020 }}</ref>
| image_map = Location map India Kollam EN.svg
| mapsize = 250x200px
| map_alt =
| map_caption = [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ]]ದೊಳಗಿನ ನಗರದ ಸ್ಥಾನ
| pushpin_map = India#India Kerala
| pushpin_label_position = right
| pushpin_map_alt =
| pushpin_map_caption = ಕೊಲ್ಲಂ ([[ಭಾರತ]])
| coordinates = {{coord|8|53|35.5|N|76|36|50.8|E|display=inline,title}}[https://geohack.toolforge.org/geohack.php?pagename=Kollam¶ms=8_53_35.5_N_76_36_50.8_E_type:city(1342509)_region:IN-KL]
| subdivision_type = [[ದೇಶ]]
| subdivision_name = {{flag|India}}
| subdivision_type1 = [[ಭಾರತದ ಪ್ರದೇಶಗಳ ಪಟ್ಟಿ|ಪ್ರದೇಶ]]
| subdivision_name1 = [[ದಕ್ಷಿಣ ಭಾರತ]]
| subdivision_type2 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name2 = [[ಕೇರಳ]]
| subdivision_type3 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name3 = [[ಕೊಲ್ಲಂ ಜಿಲ್ಲೆ|ಕೊಲ್ಲಂ]]
| established_title = ಸ್ಥಾಪನೆ
| established_date = 823
| founder = [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್|ಮರುವಾನ್ ಸಪಿರ್ ಐಸೊ]]<ref>Kollam Tarisappalli Copper plates</ref><ref>{{cite work |last=Perczel |first=István |title= The Syriac World|publisher=Routledge |year=2018 |isbn=9781317482116 |editor-last=King |editor-first=Daniel |page=665-671|chapter=Syriac Christianity in India }}</ref><ref>{{Cite book|title=Perumals of Kerala: Brahmin Oligarchy and Ritual Monarchy|last=Narayanan|first=M. G. S.|publisher=CosmoBooks.|year=2013|isbn=9788188765072|location=Thrissur (Kerala)|pages=277, 278, 295, 435–37|orig-year=1972}}</ref> (ಬಂದರು ನಗರವಾಗಿ) <br /> [[ರಾಮ ವರ್ಮ ಕುಲಶೇಖರ]]<ref>{{Cite web |first=M. S. | last = Dhiraj |title=Kollam Pillar Inscription of Rama Kulasekhara: The Last Chera Record of a Jain Perumal of Makothai |url=https://www.heritageuniversityofkerala.com/JournalPDF/Volume6/19.pdf |website=Department of History, Pondicherry Central University | location = Pondicherry, India}}</ref> (ಆಡಳಿತ ರಾಜಧಾನಿಯಾಗಿ)
| leader_party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| government_type = [[ನಗರ ನಿಗಮ (ಭಾರತ)|ನಗರ ನಿಗಮ]]
| governing_body = [[ಕೊಲ್ಲಂ ನಗರ ಸಭೆ]]
| leader_title = [[ಮೇಯರ್#ಭಾರತ|ಮೇಯರ್]]
| leader_name = ಎ.ಕೆ ಹಫೀಜ್
| unit_pref = Metric
| area_footnotes =
| area_rank = 4
| area_total_km2 = 73.03
| area_land_km2 =
| area_water_km2 =
| elevation_footnotes =
| elevation_m = 38.32
| population_total = 397,419
| population_footnotes = <ref>{{Cite web|url=https://www.citypopulation.de/en/india/kerala/|title = Kerala (India): Districts, Cities and Towns - Population Statistics, Charts and Map}}</ref>
| population_as_of = 2011
| population_rank = [[ಕೇರಳದ ನಗರಗಳ ಪಟ್ಟಿ|5]] ([[ಭಾರತದ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿ|41ನೇ IN]])
| population_density_km2 = auto
| population_metro = 1,871,086
| population_metro_footnotes = <ref>{{cite web|url=http://www.demographia.com/db-worldua.pdf| title=Demographia World Urban Areas |publisher=Demographia |access-date=23 April 2016}}</ref>
| population_demonym = ಕೊಲ್ಲಮೈಟ್, ಕೊಲ್ಲത്തುಕಾರನ್/ಕಾರಿ, ಕೊಲ್ಲಂಕರನ್/ಕಾರಿ
| demographics_type1 = [[ಭಾಷೆ]]ಗಳು
| demographics1_title1 = ಅಧಿಕೃತ
| demographics1_info1 = {{hlist|[[ಮಲಯಾಳಂ ಭಾಷೆ|ಮಲಯಾಳಂ]]|[[ಇಂಗ್ಲಿಷ್ ಭಾಷೆ|ಇಂಗ್ಲಿಷ್]]}}
| timezone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = [[ಪಿನ್ ಕೋಡ್|PIN]]
| postal_code = 691 XXX
| area_code_type = [[ದೂರವಾಣಿ]] ಕೋಡ್
| area_code = +91474xxxxxxx
| registration_plate = ಕೊಲ್ಲಂ- [[ಭಾರತದ RTO ಜಿಲ್ಲೆಗಳ ಪಟ್ಟಿ#KL—ಕೇರಳ|KL]] 02, [[ಕರುನಾಗಪಲ್ಲಿ]]- KL 23, [[ಕೊಟ್ಟಾರಕ್ಕರ]]- KL 24, [[ಪುನಲೂರು]]- KL 25, [[ಕುನ್ನತೂರು, ಕೇರಳ|ಕುನ್ನತೂರು]]- KL 61, [[ಪಥನಾಪುರಂ]]- KL 80, [[ಚಡಯಮಂಗಳಂ]]- KL 82
| blank2_name_sec2 = ಸಾಕ್ಷರತೆ
| blank2_info_sec2 = 91.18%<ref name=Cities1Lakhandabove>{{cite web | url=http://www.censusindia.gov.in/2011-prov-results/paper2/data_files/India2/Table_2_PR_Cities_1Lakh_and_Above.pdf| title=Provisional Population Totals, Census of India 2011; Cities having population 1 lakh and above | publisher=Office of the Registrar General & Census Commissioner, India}}</ref>
| website = {{URL|www.kollam.nic.in}}
| blank_name_sec2 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]]
| blank_info_sec2 = <span style="color:#090">ಹೆಚ್ಚು</span>
| blank3_name_sec2 = [[UN/LOCODE]]
| blank3_info_sec2 = '''IN QUI<br />IN KUK'''
| footnotes =
| official_name =
}}
'''ಕೊಲ್ಲಂ''' ({{IPA|ml|kolːɐm|lang|Kollam-pronunciation.ogg}};{{efn|({{IPAc-en|'|k|w|aɪ|.|l|ɒ|n}} {{Respell|KWAI|lon}}; ಸ್ಥಳೀಯವಾಗಿ {{IPAc-en|k|ɔɪ|.|l|ɒ|n}} {{Respell|KOY|lon}} {{audio|Pronunciation of the alternate name "Quilon" of the city Kollam.ogg|ಉಚ್ಚಾರಣೆ}})}}) ಒಂದು ಪ್ರಾಚೀನ ಬಂದರು ಮತ್ತು ಭಾರತದ ಕೇರಳ ರಾಜ್ಯದ [[ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ|ನಾಲ್ಕನೇ ಅತಿದೊಡ್ಡ ನಗರವಾಗಿದೆ]]. ಅರೇಬಿಯನ್ ಸಮುದ್ರದ ಮಲಬಾರ್ ಕರಾವಳಿಯ ದಕ್ಷಿಣ ತುದಿಯಲ್ಲಿರುವ ಈ ನಗರವು ಅಷ್ಟಮುಡಿ ಸರೋವರದ ದಡದಲ್ಲಿದೆ ಮತ್ತು [[ತಿರುವನಂತಪುರ]]ದಿಂದ 71 ಕಿಲೋಮೀಟರ್ (44 ಮೈಲಿ) ವಾಯುವ್ಯಕ್ಕೆ ಇದೆ.<ref>{{cite web |title=Kollam - Encyclopaedia Britannica |url=https://www.britannica.com/place/Kollam |access-date=7 February 2020 |publisher=Britannica}}</ref> ಕೊಲ್ಲಂ [[ಭಾರತದ ಪ್ರಾಚೀನ ನಗರಗಳ ಪಟ್ಟಿ|ಭಾರತದ ಅತ್ಯಂತ ಹಳೆಯ, ನಿರಂತರವಾಗಿ ವಾಸಿಸುತ್ತಿರುವ ನಗರಗಳಲ್ಲಿ]] ಒಂದಾಗಿದೆ,<ref>{{cite web |date=16 June 2016 |title=12 Oldest Living and Continuously Inhabited Cities of India |url=http://www.walkthroughindia.com/cities/12-oldest-living-continuously-inhabited-cities-india/ |access-date=11 June 2023 |archive-date=11 June 2023 |archive-url=https://web.archive.org/web/20230611144213/http://www.walkthroughindia.com/cities/12-oldest-living-continuously-inhabited-cities-india/ |url-status=dead }}</ref><ref name="auto">{{cite web |title=History | District Kollam, Government of Kerala | India |url=https://kollam.nic.in/en/history/}}</ref> ಮೆಗಾಲಿಥಿಕ್ ಅವಧಿಯವರೆಗಿನ ವಾಸದ ಪುರಾವೆಗಳಿವೆ. ಈ ನಗರವು ಸಹಸ್ರಮಾನಗಳಿಂದ ಸಮುದ್ರ [[ವ್ಯಾಪಾರ ಕೇಂದ್ರ]]ವಾಗಿದೆ, ಇದರ ಆರಂಭಿಕ ಉಲ್ಲೇಖಗಳು ಫೀನಿಷಿಯನ್ನರು ಮತ್ತು ರೋಮನ್ನರ ಕಾಲದವು.<ref>{{Cite journal |last1=A. |first1=Shaji |last2=H. |first2=Adabiya |date=March 11, 2020 |title=The Early Maritime Trade Relations of Kollam: A Historical Introspection |url=http://www.heritageuniversityofkerala.com/JournalPDF/Volume8.2/23.pdf |journal=Heritage: Journal of Multidisciplinary Studies in Archaeology |volume=8 |issue=2}}</ref> ಇದು [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳ]] ಪ್ರವೇಶದ್ವಾರವಾಗಿದೆ,<ref>{{Cite web |title=Ashtamudi Lake, the gateway to the backwaters of Kerala |url=https://www.keralatourism.org/destination/ashtamudi-backwaters/426 |website=Kerala Tourism}}</ref> ಮತ್ತು ಇದು ಗೋಡಂಬಿ ಸಂಸ್ಕರಣೆ, [[ಕೊಯಿರ್]] ತಯಾರಿಕೆ ಮತ್ತು ಪ್ರವಾಸೋದ್ಯಮ ಉದ್ಯಮಗಳಿಗೆ ಹೆಸರುವಾಸಿಯಾಗಿದೆ.<ref>{{Cite web |title=In 2 years, 80% cashew producing units closed in Kollam |url=https://www.downtoearth.org.in/news/agriculture/in-2-years-80-cashew-producing-units-closed-in-kollam-61749 |website=www.downtoearth.org.in|date=28 September 2018 }}</ref><ref>{{Cite web |title=Coir products of Kerala, Kollam, Kerala, India |url=https://www.keralatourism.org/kerala-article/2012/coir-products/161 |website=Kerala Tourism}}</ref>
ಕೊಲ್ಲಂ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಖ್ಯಾತಿಯನ್ನು ಹೊಂದಿದೆ. ಅರಬ್ಬರು, [[ಫೀನಿಷಿಯನ್ನರು]], ಚೀನಿಯರು, ಇಥಿಯೋಪಿಯನ್ನರು, ಸಿರಿಯನ್ನರು, ಯಹೂದಿಗಳು, [[ಕಲ್ಡಿಯನ್ನರು]], ಮತ್ತು ರೋಮನ್ನರು ಸಹಸ್ರಮಾನಗಳಿಂದ ಕೊಲ್ಲಂ ಬಂದರಿನಲ್ಲಿ ವ್ಯಾಪಾರ ನಡೆಸಿದ್ದಾರೆ.<ref>{{cite book |first=K. A. Nilakanta |last=Sasthri |title=History of South India |url=https://archive.org/details/historyofsouthin0000kall |edition=2nd| publisher=Oxford University Press |year=1958 |orig-year=1935}}</ref> ಚೀನಾದ ವ್ಯಾಪಾರದ ಕಾರಣದಿಂದಾಗಿ, [[ಇಬ್ನ್ ಬತೂತ]] 14 ನೇ ಶತಮಾನದಲ್ಲಿ ಕೊಲ್ಲಂ ಅನ್ನು ತನ್ನ ಇಪ್ಪತ್ನಾಲ್ಕು ವರ್ಷಗಳ ಪ್ರಯಾಣದಲ್ಲಿ ಕಂಡ ಐದು ಭಾರತೀಯ ಬಂದರುಗಳಲ್ಲಿ ಒಂದೆಂದು ಉಲ್ಲೇಖಿಸಿದ್ದಾನೆ.<ref>{{cite web|url=https://www.thebetterindia.com/152778/news-kerala-china-iit-prof-gulis-children/ |title=Kozhikode to China: IIT Prof Unearths 700-YO Link That'll Will Blow Your Mind! |publisher=The Better India |date=26 July 2018 |access-date=7 December 2015}}</ref><ref name="www.mathrubhumi.com">{{Cite web|url=http://www.mathrubhumi.com/travel/article/destination/kollam/1095/|archiveurl=https://web.archive.org/web/20141009210850/http://www.mathrubhumi.com/travel/article/destination/kollam/1095/|url-status=dead|title=Kollam - Mathrubhumi|archivedate=9 October 2014}}</ref> ದೇಸಿಂಗನಾಡಿನ ರಾಜರು ಚೀನೀ ಆಡಳಿತಗಾರರೊಂದಿಗೆ ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು, ಆದರೆ ಕೊಲ್ಲಂನಲ್ಲಿ ಅಭಿವೃದ್ಧಿ ಹೊಂದಿದ ಚೀನೀ ವಸಾಹತು ಇತ್ತು. 9 ನೇ ಶತಮಾನದಲ್ಲಿ, ಚೀನಾದ [[ಗುವಾಂಗ್ಝೌ|ಕ್ಯಾಂಟನ್]]ಗೆ ಹೋಗುವ ದಾರಿಯಲ್ಲಿ, ಪರ್ಷಿಯನ್ ವ್ಯಾಪಾರಿ [[ಸುಲೈಮಾನ್ ಅಲ್-ತಾಜಿರ್]] ಕೊಲ್ಲಂ ಭಾರತದ ಏಕೈಕ ಬಂದರಾಗಿದ್ದು, ಅಲ್ಲಿ ಬೃಹತ್ ಚೀನೀ ಜಂಕ್ಗಳು ಭೇಟಿ ನೀಡುತ್ತಿದ್ದವು. [[ಮಾರ್ಕೊ ಪೊಲೊ]], ವೆನಿಸ್ನ ಪ್ರವಾಸಿಗ, 1275 ರಲ್ಲಿ [[ಕುಬ್ಲೈ ಖಾನ್]] ಅಡಿಯಲ್ಲಿ ಚೀನೀ ಸೇವೆಯಲ್ಲಿದ್ದನು, ಅವನು ತನ್ನ ಸಾಮರ್ಥ್ಯದಲ್ಲಿ, ಚೀನೀ ಮ್ಯಾಂಡರಿನ್ ಆಗಿ ಕೊಲ್ಲಂ ಮತ್ತು ಪಶ್ಚಿಮ ಕರಾವಳಿಯ ಇತರ ಪಟ್ಟಣಗಳಿಗೆ ಭೇಟಿ ನೀಡಿದನು.<ref>{{Cite web|url=http://kollam.nic.in/history.html|title=Short History of Kollam}}</ref> [[ಕೊಲ್ಲಂ ಜಿಲ್ಲೆ|ಕೊಲ್ಲಂ]] [[ಥಾಮಸ್ ಅಪೊಸ್ತಲ|ಸಂತ ಥಾಮಸ್]] ಸ್ಥಾಪಿಸಿದ [[ಏഴರಪ್ಳ್ಳಿಕಳ್|ಏಳು ಚರ್ಚುಗಳಲ್ಲಿ]] ಒಂದಕ್ಕೆ ಮತ್ತು [[ಮಲಿಕ್ ದೀನಾರ್]] [[ಕೇರಳ]]ದಲ್ಲಿ ಸ್ಥಾಪಿಸಿದ [[ಇಸ್ಲಾಂ ಧರ್ಮ ಕೇರಳದಲ್ಲಿ|10 ಅತ್ಯಂತ ಹಳೆಯ ಮಸೀದಿಗಳಲ್ಲಿ]] ಒಂದಕ್ಕೆ ನೆಲೆಯಾಗಿದೆ. [[ಕ್ವಿಲಾನ್ನ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]] ಭಾರತದ ಮೊದಲ ಧರ್ಮಪ್ರಾಂತ್ಯವಾಗಿದೆ.<ref>{{Cite web |title=Diocese of Quilon |url=https://www.quilondiocese.com/quilon.php?Pid=16&Mid=89 |access-date=2023-09-07 |website=www.quilondiocese.com |archive-date=7 September 2023 |archive-url=https://web.archive.org/web/20230907162517/https://www.quilondiocese.com/quilon.php?Pid=16&Mid=89 |url-status=dead }}</ref>
[[ವಿ. ನಾಗಮ್ ಅಯ್ಯ]] ತಮ್ಳ ''ಟ್ರಾವಂಕೋರ್ ಸ್ಟೇಟ್ ಮ್ಯಾನ್ಯುಯಲ್'' ನಲ್ಲಿ 822 AD ರಲ್ಲಿ ಇಬ್ಬರು [[ಪೂರ್ವ ಸಿರಿಯಾಕ್ ಸಂಪ್ರದಾಯ|ಪೂರ್ವ ಸಿರಿಯಾಕ್]] ಬಿಷಪ್ಗಳು, [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್]], ತಮ್ಮ ಅನುಯಾಯಿಗಳೊಂದಿಗೆ ಕ್ವಿಲಾನ್ನಲ್ಲಿ ನೆಲೆಸಿದರು ಎಂದು ದಾಖಲಿಸಿದ್ದಾರೆ. ಎರಡು ವರ್ಷಗಳ ನಂತರ, ಮಲಬಾರ್ ಯುಗ ಪ್ರಾರಂಭವಾಯಿತು (824 AD), ಮತ್ತು ಕ್ವಿಲಾನ್ ಟ್ರಾವಂಕೋರ್ ಮತ್ತು [[ಕೊಚ್ಚಿ]]ಗಿಂತ ಮುನ್ನ ಮಲಬಾರ್ ಪ್ರದೇಶದ ಪ್ರಮುಖ ನಗರವಾಯಿತು.<ref name="Aiyya, V.V Nagom p. 244"/> [[ಕೊಲ್ಲಂ ಬಂದರು]] ಅನ್ನು ಮಾರ್ ಸಬೊರ್ 825 ರಲ್ಲಿ [[ಥಂಗಸ್ಸೇರಿ]]ಯಲ್ಲಿ ಸ್ಥಾಪಿಸಿದರು, ಇದು ಬ್ಯಾಕರೆ (ತೆವಲಕರ) ಬಳಿಯ ಕೊರೆ-ಕೆ-ನಿ ಕೊಲ್ಲಂನ ಒಳನಾಡಿನ ಬಂದರನ್ನು ಪುನಃ ತೆರೆಯಲು ಪರ್ಯಾಯವಾಗಿತ್ತು, ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು.<ref name="Aiyya, V.V Nagom p. 244">Aiyya, V.V Nagom, State Manual p. 244</ref> [[ತಂಬಿರಾನ್ ವನಕ್ಕಂ]], 20 ಅಕ್ಟೋಬರ್ 1578 ರಂದು ಕೊಲ್ಲಂನಲ್ಲಿ [[ತಮಿಳು ಭಾಷೆ|ತಮಿಳು]] ಭಾಷೆಯಲ್ಲಿ ಮುದ್ರಿತವಾದ ಮೊದಲ ಪುಸ್ತಕವಾಗಿದೆ.<ref>{{Cite news |date=2010-06-20 |title=Tamil saw its first book in 1578 |language=en-IN |work=The Hindu |url=https://www.thehindu.com/news/national/tamil-nadu/Tamil-saw-its-first-book-in-1578/article15685475.ece |access-date=2023-09-07 |issn=0971-751X}}</ref>
[[ಕೊಲ್ಲಂ ನಗರ ಸಭೆ]] ನಗರ ಆಡಳಿತ ಮತ್ತು ಸೇವೆಗಳಿಗಾಗಿ [[ISO 9000#ISO 9001:2015 ವಿಷಯಗಳು|ISO 9001:2015]] ಪ್ರಮಾಣೀಕರಣವನ್ನು ಪಡೆದುಕೊಂಡಿದೆ.<ref>{{cite web|url=http://lsgkerala.gov.in/index.php/en/news-district-news/kollam-corporation-achieved-iso-certification-1636 |title=Kollam Corporation achieved ISO Certification |date=17 May 2019 |access-date=18 June 2019}}</ref> [[ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್|ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU)]] ಜನವರಿ 2020 ರ ಸಮಯದಲ್ಲಿ ನಗರ ಪ್ರದೇಶದ ಬೆಳವಣಿಗೆಯ ಆಧಾರದ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ|ಕೊಲ್ಲಂ]] 2015 ಮತ್ತು 2020 ರ ನಡುವೆ 31.1% ನಗರ ಬೆಳವಣಿಗೆಯೊಂದಿಗೆ ವಿಶ್ವದ ಹತ್ತನೇ ವೇಗವಾಗಿ ಬೆಳೆಯುತ್ತಿರುವ ನಗರವಾಯಿತು.<ref>{{cite web|url=https://indianexpress.com/article/india/three-of-worlds-ten-fastest-growing-urban-areas-are-in-kerala-6205749/ |title=3 of world's 10 fastest-growing urban areas are in Kerala: Economist ranking |date=8 January 2020 |access-date=8 January 2020}}</ref> ಇದು ಅಷ್ಟಮುಡಿ ಸರೋವರದ ದಡದಲ್ಲಿರುವ ಕರಾವಳಿ ನಗರವಾಗಿದೆ. ನಗರವು [[ಕೊಲ್ಲಂ ಜಿಲ್ಲೆ]]ಯ ಆಡಳಿತ ಕಚೇರಿಗಳನ್ನು ಹೊಂದಿದೆ ಮತ್ತು ರಾಜ್ಯದ ಪ್ರಮುಖ ವ್ಯಾಪಾರ ನಗರವಾಗಿದೆ. ಕೊಲ್ಲಂ ನಗರದಲ್ಲಿ ಮಹಿಳೆಯರ ಮತ್ತು ಪುರುಷರ ಅನುಪಾತವು ಭಾರತದ 500 ಅತಿ ಜನಸಂಖ್ಯೆಯ ನಗರಗಳಲ್ಲಿ ಎರಡನೇ ಅತಿ ಹೆಚ್ಚಾಗಿದೆ.<ref>{{cite web|url=http://www.census2011.co.in/city.php |title=census2011.co.in - Indian Cities |access-date=7 December 2015}}</ref> ಕೊಲ್ಲಂ ಭಾರತದ ಅತ್ಯಂತ ಕಡಿಮೆ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿದೆ.<ref>{{cite web|url=http://www.india.com/lifestyle/the-4-least-polluted-cities-in-india-757032/ |title=The 4 Least Polluted Cities in India - India.com |date=7 December 2015 |access-date=7 December 2015}}</ref>
[[ಚೇರ ಸಾಮ್ರಾಜ್ಯ|ಚೇರ]] ರಾಜವಂಶದ ಆಳ್ವಿಕೆಯ ನಂತರದ ಹಂತಗಳಲ್ಲಿ, ಕೊಲ್ಲಂ ವ್ಯಾಪಾರ ಮತ್ತು ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿತು. ಕೊಲ್ಲಂ ಕೇರಳದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿ ಮುಂದುವರೆದಿದೆ. ಕೊಲ್ಲಂ ಸುತ್ತಲೂ ನಾಲ್ಕು ಪ್ರಮುಖ ವ್ಯಾಪಾರ ಕೇಂದ್ರಗಳಿವೆ. ಅವುಗಳಲ್ಲಿ [[ಕೊಟ್ಟಾರಕ್ಕರ]], [[ಪುನಲೂರು]], [[ಪರವೂರು, ಕೊಲ್ಲಂ|ಪರವೂರು]], ಮತ್ತು [[ಕರುನಾಗಪಲ್ಲಿ]] ಸೇರಿವೆ. ಕೊಲ್ಲಂ [[ಜಾನ್ ಮ್ಯಾಂಡೆವಿಲ್|ಮ್ಯಾಂಡೆವಿಲ್]] ಅವರ ''[[ಟ್ರಾವೆಲ್ಸ್ ಆಫ್ ಸರ್ ಜಾನ್ ಮ್ಯಾಂಡೆವಿಲ್|ಪ್ರಯಾಣಗಳು]]'' ನಲ್ಲಿ '''ಪಲೋಂಬೆ''' ಎಂದು ಕಾಣಿಸಿಕೊಂಡಿದೆ, ಅಲ್ಲಿ ಅವನು ಅದು [[ಯೌವನದ ಚಿಲುಮೆ]]ಯನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾನೆ.<ref>Mandeville, John. ''[http://www.gutenberg.org/cache/epub/782/pg782.txt The Travels of Sir John Mandeville]''. Accessed 24 September 2011.</ref><ref>Kohanski, Tamarah & Benson, C. David (Eds.) ''The Book of John Mandeville''. Medieval Institute Publications (Kalamazoo), 2007. Op. cit. "[http://www.lib.rochester.edu/camelot/teams/tkap2.htm Indexed Glossary of Proper Names]". Accessed 24 September 2011.</ref>
==ವ್ಯುತ್ಪತ್ತಿ==
{{main|ಕೊಲ್ಲಂಗೆ ಹೆಸರುಗಳು}}
ಜನಪ್ರಿಯ ಸಿದ್ಧಾಂತದ ಪ್ರಕಾರ, "ಕೊಲ್ಲಂ" ಎಂಬ ಹೆಸರು ''ಕೊಯಿಲ್ಲಂ'' ಎಂಬ ಪದದಿಂದ ಬಂದಿದೆ, ಇದು ''[[ಕೊವಿಲಕಂ]]'' ("ರಾಜಮನೆತನದ ಅರಮನೆ" ಎಂದರ್ಥ) ಮತ್ತು ''[[ಇಲ್ಲಂ]]'' ([[ಇಲ್ಲತು ನಾಯರ್|ನಾಯರ್ ಶ್ರೀಮಂತರು]] ಅಥವಾ [[ಬ್ರಾಹ್ಮಣ]]ರ ಸಾಂಪ್ರದಾಯಿಕ ಮನೆ) ಸಂಯುಕ್ತವಾಗಿದೆ.<ref>{{Cite web |title=History {{!}} District Kollam, Government of Kerala {{!}} India |url=https://kollam.nic.in/en/history/#:~:text=One%20theory%20has%20it%20that,and%20illam%20(brahmin%20house). |access-date=2025-05-02 |language=en-US}}</ref> ಮತ್ತೊಂದು ಸಿದ್ಧಾಂತವು ಈ ಹೆಸರು [[ಸಂಸ್ಕೃತ]] ಪದ ''ಕೊಲ್ಲಂ'' ನಿಂದ ಬಂದಿದೆ, ಇದರರ್ಥ "ಮೆಣಸು," ಏಕೆಂದರೆ ಈ ಪ್ರದೇಶವು ಐತಿಹಾಸಿಕವಾಗಿ ಮೆಣಸಿನ ವ್ಯಾಪಾರ ಮತ್ತು ರಫ್ತಿಗೆ ಪ್ರಮುಖ ಕೇಂದ್ರವಾಗಿತ್ತು.<ref>{{Cite web |title=History {{!}} District Kollam, Government of Kerala {{!}} India |url=https://kollam.nic.in/en/history/#:~:text=The%20name%20Kollam%20has%20a,and%20exporting%20centre%20for%20pepper. |access-date=2025-05-02 |language=en-US}}</ref>
825 AD ರಲ್ಲಿ, [[ಮಲಯಾಳಂ ಕ್ಯಾಲೆಂಡರ್]], ಅಥವಾ ''ಕೊಲ್ಲವರ್ಷಂ'', ನಗರದಲ್ಲಿ ನಡೆದ ಸಭೆಗಳಲ್ಲಿ ಪ್ರಾರಂಭವಾಯಿತು.<ref>ending with the Royal sanction of Tarissapalli copper plates to Assyrian Monks by Vaishnaite Chera King Rajashekara Varma, against the backdrop of a Shivite revival led by Adi Shankara among the Nampoothiri communities [http://www.kerala.gov.in/statistical/panchayat_statistics2001/klm_shis.htm Kerala government website] {{webarchive|url=https://web.archive.org/web/20071121073245/http://www.kerala.gov.in/statistical/panchayat_statistics2001/klm_shis.htm |date=21 November 2007 }}</ref> ಪ್ರಸ್ತುತ ಮಲಯಾಳಂ ಕ್ಯಾಲೆಂಡರ್ ಅನ್ನು ಬೆಂಕಿಯಿಂದ ನಾಶವಾದ ನಂತರ ಪಟ್ಟಣವನ್ನು ಪುನರ್ನಿರ್ಮಿಸಿದ ನಂತರ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.
ಈ ನಗರವನ್ನು ಅರೇಬಿಕ್ನಲ್ಲಿ ''ಕೂಲಂ'' ಎಂದು ಕರೆಯಲಾಗುತ್ತಿತ್ತು,<ref name="Koolam">{{cite book |author=S. Muhammad Hussain Nainar |url=https://archive.org/details/Tuhfat-al-MujahidinAnHistoricalWorkInTheArabicLanguage |title=Tuhfat-al-Mujahidin: An Historical Work in The Arabic Language |publisher=University of Madras |year=1942}}</ref> ಪೋರ್ಚುಗೀಸ್ನಲ್ಲಿ ''ಕೌಲಾಂ'', ಮತ್ತು ಪ್ರಾಚೀನ ತಮಿಳು ಸಾಹಿತ್ಯದಲ್ಲಿ ''ದೇಸಿಂಗನಾಡು''.<ref name="auto" />
==ಇತಿಹಾಸ==
{{main|ಕೊಲ್ಲಂ ಇತಿಹಾಸ}}
[[File:Periplous of the Erythraean Sea.svg|left|thumbnail|''[[ಪೆರಿಪ್ಲಸ್ ಆಫ್ ದ ಎರಿಥ್ರಿಯನ್ ಸೀ]]'' (1ನೇ ಶತಮಾನ CE) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
ಪ್ರಾಚೀನ ನಗರವಾದ ಕ್ವಿಲಾನ್ ಆಗಿ, ಕೊಲ್ಲಂ [[ಪಾಂಡ್ಯ ಸಾಮ್ರಾಜ್ಯ]] (ಸುಮಾರು 3ನೇ ಶತಮಾನ BC–12ನೇ ಶತಮಾನ) ಸಮಯದಲ್ಲಿ ಅಭಿವೃದ್ಧಿ ಹೊಂದಿದ ಬಂದರಾಗಿತ್ತು, ಮತ್ತು ನಂತರ ಸುಮಾರು 825 ರಲ್ಲಿ ಮರುವಾನ್ ಸಪಿರ್ ಐಸೊ ಸ್ಥಾಪಿಸಿದ ಸ್ವತಂತ್ರ [[ವೆನಾಡು ಸಾಮ್ರಾಜ್ಯ|ವೆನಾಡು]] ಅಥವಾ ಕ್ವಿಲಾನ್ ಸಾಮ್ರಾಜ್ಯದ ರಾಜಧಾನಿಯಾಯಿತು. ಕೊಲ್ಲಂ ಅನ್ನು 13 ನೇ ಶತಮಾನದ ಸಮುದ್ರ ವ್ಯಾಪಾರದಲ್ಲಿ ನಾಲ್ಕು ಆರಂಭಿಕ [[ವ್ಯಾಪಾರ ಕೇಂದ್ರ]]ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಈಜಿಪ್ಟ್ನ ಅಲೆಕ್ಸಾಂಡ್ರಿಯಾ ಮತ್ತು ಕೈರೋ, ಚೀನಾ ದೇಶದ [[ಕ್ವಾನ್ಝೌ]] ನಗರ, ಮತ್ತು ಮಲೇಷಿಯನ್ ದ್ವೀಪಸಮೂಹದ [[ಮಲಕ್ಕಾ]] ಸೇರಿದಂತೆ.<ref name=Tignor>{{cite book|last=tignor|first=Robert|title=Worlds together, worlds apart: a history of the world from the beginnings of humankind to the present|year=2010|publisher=W.W. Norton & Co.|location=New York|isbn=978-0-393-93492-2|page=365|url=http://books.wwnorton.com/books/detail.aspx?ID=17166|edition=3rd}}</ref> 1280 ರಲ್ಲಿ, [[ಯುವಾನ್ ರಾಜವಂಶ|ಯುವಾನ್]] ಚೀನಾದ ರಾಯಭಾರಿಗಳು ಕೊಲ್ಲಂಗೆ ಬಂದು ಸ್ಥಳೀಯ ಆಡಳಿತಗಾರ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಸ್ಥಾಪಿಸಿದ ಉದಾಹರಣೆಯಿದೆ.<ref>{{Cite book|title=Al-Hind, The making of the Indo-Islamic World|publisher=Brill|chapter-url=https://archive.org/details/AndreWinkAlHindTheMakingOfTheIndoIslamKhaledWahsh2FFacebook2FkWahshyahoo.com/page/n24/mode/1up?view=theater&q=Embassy|year=2002|chapter='Trade embassy to Kollam'}}</ref>
===ಪಾಂಡ್ಯ ಆಳ್ವಿಕೆ===
ಕೊಲ್ಲಂನ ಪ್ರಾಚೀನ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವು ಕೇರಳದ ಉಳಿದ ಭಾಗಗಳಿಂದ ಬಹುತೇಕ ಸಂಪೂರ್ಣವಾಗಿ ಸ್ವತಂತ್ರವಾಗಿತ್ತು. [[ಚೇರ ಸಾಮ್ರಾಜ್ಯ]]ವು ದಕ್ಷಿಣದಲ್ಲಿ [[ಆಲಪ್ಪುಳ]] ಮತ್ತು ಉತ್ತರದಲ್ಲಿ [[ಕಾಸರಗೋಡು]] ನಡುವಿನ ಮಲಬಾರ್ ಕರಾವಳಿ ಪ್ರದೇಶವನ್ನು ಆಳಿತು. ಇದು [[ಪಾಲಕ್ಕಾಡ್ ಕಣಿವೆ]], [[ಕೊಯಂಬತ್ತೂರು]], [[ಸೇಲಂ, ತಮಿಳುನಾಡು|ಸೇಲಂ]], ಮತ್ತು [[ಕೊಳ್ಳಿ ಬೆಟ್ಟಗಳು]] ಸೇರಿದಂತೆ. [[ಕೊಯಂಬತ್ತೂರು]] ಸುತ್ತಮುತ್ತಲಿನ ಪ್ರದೇಶವು [[ಸಂಗಮ್ ಅವಧಿ]]ಯಲ್ಲಿ ಸುಮಾರು 1ನೇ ಮತ್ತು 4ನೇ ಶತಮಾನ CE ನಡುವೆ ಚೇರರ ಆಳ್ವಿಕೆಯಲ್ಲಿತ್ತು, ಮತ್ತು ಇದು ಮಲಬಾರ್ ಕರಾವಳಿ ಮತ್ತು [[ತಮಿಳುನಾಡು]] ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾದ ಪಾಲಕ್ಕಾಡ್ ಕಣಿವೆಗೆ ಪೂರ್ವ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸಿತು.<ref name="Trade">{{cite news|last=Subramanian|first=T. S|title=Roman connection in Tamil Nadu|url=http://www.hindu.com/thehindu/thscrip/print.pl?file=2007012800201800.htm&date=2007/01/28/&prd=th|access-date=28 October 2011|newspaper=[[The Hindu]]|date=28 January 2007|url-status=live|archive-url=https://web.archive.org/web/20130919235748/http://www.hindu.com/thehindu/thscrip/print.pl?file=2007012800201800.htm&date=2007%2F01%2F28%2F&prd=th|archive-date=19 September 2013}}</ref> ಆದಾಗ್ಯೂ, ಪ್ರಸ್ತುತ ಕೇರಳ ರಾಜ್ಯದ ದಕ್ಷಿಣ ಪ್ರದೇಶವು (ತಿರುವನಂತಪುರ ಮತ್ತು ಆಲಪ್ಪುಳ ನಡುವಿನ ಕರಾವಳಿ ಪಟ್ಟಿ) [[ಆಯ್ ರಾಜವಂಶ]]ದ ಆಳ್ವಿಕೆಯಲ್ಲಿತ್ತು, ಇದು ಚೇರರಿಗಿಂತ [[ಮಧುರೈ]]ನ [[ಪಾಂಡ್ಯ ಸಾಮ್ರಾಜ್ಯ]]ಕ್ಕೆ ಹೆಚ್ಚು ಸಂಬಂಧ ಹೊಂದಿತ್ತು.<ref>KA Nilakanta Sastri</ref>
[[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟಸ್]], ಗ್ರೀಕ್ [[ನೆಸ್ಟೋರಿಯನ್ ಕ್ರಿಶ್ಚಿಯನ್|ನೆಸ್ಟೋರಿಯನ್]] ನಾವಿಕ,<ref>{{cite web|author=Roger Pearse |url=http://www.ccel.org/ccel/pearse/morefathers/files/cosmas_00_0_eintro.htm |title=Cosmas Indicopleustes, Christian Topography. Preface to the online edition |publisher=Ccel.org |date=5 July 2003 |access-date=20 April 2013}}</ref> ತನ್ನ ಪುಸ್ತಕ ಕ್ರಿಶ್ಚಿಯನ್ ಟೋಪೋಗ್ರಫಿಯಲ್ಲಿ,<ref>{{cite web|author=Roger Pearse |url=http://www.ccel.org/ccel/pearse/morefathers/files/cosmas_11_book11.htm |title=Cosmas Indicopleustes, Christian Topography (1897) pp. 358–373. Book 11 |publisher=Ccel.org |access-date=20 April 2013}}</ref> 550 ರಲ್ಲಿ ಮಲಬಾರ್ ಕರಾವಳಿಗೆ ಭೇಟಿ ನೀಡಿದ ಅವರು, ''ಮೇಲ್'' (ಮಲಬಾರ್ ಕರಾವಳಿ) ನಲ್ಲಿ ಕ್ರಿಶ್ಚಿಯನ್ ವಿಶ್ವಾಸಿಗಳ ಒಂದು ಸಣ್ಣ ವಸಾಹತು ಇರುವುದನ್ನು ಉಲ್ಲೇಖಿಸಿದ್ದಾರೆ. ಅವರು ಹೀಗೆ ಬರೆಯುತ್ತಾರೆ, "ತಬ್ರೋಪೇನ್ (ಸಿಲೋನ್) ದ್ವೀಪದಲ್ಲಿ, ಕ್ರಿಶ್ಚಿಯನ್ನರ ಚರ್ಚ್, ಪಾದ್ರಿಗಳು ಮತ್ತು ವಿಶ್ವಾಸಿಗಳು ಇದ್ದಾರೆ. ಅಂತೆಯೇ ಮೇಲ್ನಲ್ಲಿ, ಅಲ್ಲಿ ಮೆಣಸು ಬೆಳೆಯುತ್ತದೆ, ಮತ್ತು ಕಲ್ಲಿಯಾನ (ನಿಲ್ಲಕಲ್ನ ಕಲ್ಲಿಯಾನ್ಕಲ್) ಕೃಷಿ ಸಮುದಾಯದಲ್ಲಿ, ಪರ್ಷಿಯಾದಲ್ಲಿ 325 AD ನ ನೈಸಿಯಾ ಸುನ್ನಹಾಡೋಸ್ ಪ್ರಕಾರ ಪ್ರತಿಷ್ಠಿತ ಬಿಷಪ್ ಕೂಡ ಇದ್ದಾರೆ."<ref>Travancore Manual</ref>
ಮರುವಾನ್ ಸಪಿರ್ ಐಸೊ ಕೊಲ್ಲಂ ಬಂದರಿನ ಬಳಿ ಕ್ರಿಶ್ಚಿಯನ್ ಚರ್ಚ್ ಅನ್ನು ಸ್ಥಾಪಿಸಿದರು, ಇದಕ್ಕೆ ವೆನಾಡ್ ರಾಜ ಅಯ್ಯನಾಟಿಕಲ್ ದಾನ ನೀಡಿದರು. [[ತರಿಸಾಪ್ಳ್ಳಿ]] ಎಂದು ಕರೆಯಲ್ಪಡುವ ಚರ್ಚ್, ರಾಜನು ನೀಡಿದ [[ಕೊಲ್ಲಂ ತಾಮ್ರ ಫಲಕಗಳು|ಕೊಲ್ಲಂ ತಾಮ್ರ ಫಲಕ]] ಅನುದಾನವನ್ನು ಪಡೆಯಿತು.
ಕೊಲ್ಲಂ [[ಭಾರತೀಯ ಉಪಖಂಡ]]ದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಕ್ಕೆ ನೆಲೆಯಾಗಿದೆ.<ref>{{cite book |author=Jonathan Goldstein |title=The Jews of China |publisher=M. E. Sharpe |year=1999|isbn=9780765601049 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson|author2=Kai Kresse|title=Struggling with History: Islam and Cosmopolitanism in the Western Indian Ocean|url=https://books.google.com/books?id=w0qHKA7zEaEC&pg=PA333|access-date=24 July 2012 |year=2008|publisher=Columbia University Press|isbn=978-0-231-70024-5|pages=333}}</ref><ref name="Kupferschmidt1987">{{cite book|author=Uri M. Kupferschmidt|title=The Supreme Muslim Council: Islam Under the British Mandate for Palestine|url=https://books.google.com/books?id=ChEVAAAAIAAJ&pg=PA458|access-date=25 July 2012|year=1987|publisher=Brill|isbn=978-90-04-07929-8|pages=458–459}}</ref><ref name="Raṇṭattāṇi2007">{{cite book|author=Husain Raṇṭattāṇi|title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179|access-date=25 July 2012|year=2007|publisher=Other Books|isbn=978-81-903887-8-8|pages=179–}}</ref> ''[[ಕ್ವಿಸ್ಸತ್ ಶಕರ್ವತಿ ಫರ್ಮದ್]]'' ಪ್ರಕಾರ, [[ಕೊಡುಂಗಲ್ಲೂರು]], ಕೊಲ್ಲಂ, [[ಮದಾಯಿ]], [[ಬಾರ್ಕೂರು]], [[ಮಂಗಳೂರು]], [[ಕಾಸರಗೋಡು]], [[ಕಣ್ಣೂರು]], [[ಧರ್ಮದಂ]], [[ಕೊಯಿಲಾಂಡಿ|ಪಂಥಲಯಿನಿ]], ಮತ್ತು [[ಚಾಲಿಯಂ]] ಗಳಲ್ಲಿನ [[ಮಸೀದಿ|''ಮಸ್ಜಿದ್'']]ಗಳು [[ಮಲಿಕ್ ದೀನಾರ್]] ಯುಗದಲ್ಲಿ ನಿರ್ಮಿಸಲ್ಪಟ್ಟವು, ಮತ್ತು ಅವು [[ಭಾರತೀಯ ಉಪಖಂಡ]]ದ ಅತ್ಯಂತ ಹಳೆಯ ''ಮಸ್ಜಿದ್''ಗಳಲ್ಲಿ ಸೇರಿವೆ.<ref>Prange, Sebastian R. ''Monsoon Islam: Trade and Faith on the Medieval Malabar Coast.'' Cambridge University Press, 2018. 98.</ref> ಮಲಿಕ್ ದೀನಾರ್ [[ಕಾಸರಗೋಡು]] ಪಟ್ಟಣದ [[ತಲಾಂಗರ]]ದಲ್ಲಿ ನಿಧನರಾದರು ಎಂದು ನಂಬಲಾಗಿದೆ.<ref name="ch">Pg 58, Cultural heritage of Kerala: an introduction, A. Sreedhara Menon, East-West Publications, 1978</ref>
===ವೆನಾಡಿನ ರಾಜಧಾನಿ (9 ನೇ ನಿಂದ 12 ನೇ ಶತಮಾನಗಳು)===
{{see also|ಕೊಲ್ಲಂ ಬಂದರು}}
[[File:Map of Kampili kingdom.png|thumb|300px|1320 CE ನಲ್ಲಿ ದಕ್ಷಿಣ ಏಷ್ಯಾ]]
ಕೊಲ್ಲಂ ಬಂದರು, ನಂತರ ಕ್ವಿಲಾನ್ ಎಂದು ಕರೆಯಲ್ಪಟ್ಟಿತು, ಇದನ್ನು 825 ರಲ್ಲಿ ನೆಸ್ಟೋರಿಯನ್ ಕ್ರಿಶ್ಚಿಯನ್ನರು, [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್]], ಅಯ್ಯನಾಡಿಕಲ್ ತಿರುವಡಿಕಲ್, ಸ್ವತಂತ್ರ ವೆನಾಡು ಅಥವಾ ಕ್ವಿಲಾನ್ ರಾಜ್ಯದ ರಾಜ, [[ಚೇರ ಸಾಮ್ರಾಜ್ಯ|ಚೇರ]] ಸಾಮ್ರಾಜ್ಯದ ಅಡಿಯಲ್ಲಿದ್ದ ಸಾಮಂತ, ಇವರ ಅನುಮತಿಯೊಂದಿಗೆ ಸ್ಥಾಪಿಸಿದರು.<ref>Kerala Charithram P.59 Sridhara Menon</ref><ref name="Travancore Manual page 244">V. Nagam Aiya (1906), [[Travancore State Manual]], page 244</ref>{{sfnp|Malekandathil|2010}}
ಮಾರ್ ಸಪೊರ್ ಐಸೊ ಅವರು ಬ್ಯಾಕರೆ (ತೆವಲಕರ) ಬಳಿಯ ಕೊಲ್ಲಂ (ಕೊರೆ-ಕೆ-ನಿ) ನ ಬಹುತೇಕ ಕಣ್ಮರೆಯಾದ ಒಳನಾಡಿನ ಬಂದರನ್ನು ಪುನರ್ನಿರ್ಮಿಸಬೇಕೆಂದು ಅವರ ಕೋರಿಕೆಯ ಬದಲಿಗೆ, ಅವರು ಕೊಲ್ಲಂ ಬಳಿ ಹೊಸ ಬಂದರನ್ನು ರಚಿಸುವಂತೆ ಚೇರ ರಾಜನಿಗೆ ಪ್ರಸ್ತಾಪಿಸಿದರು ಎಂದು ನಂಬಲಾಗಿದೆ. ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು, ಇದು ಹಲವಾರು ಶತಮಾನಗಳಿಂದ ವ್ಯಾಪಾರವಿಲ್ಲದೆ ಇತ್ತು, ಏಕೆಂದರೆ 6 ನೇ ಶತಮಾನದಲ್ಲಿ [[ಪಲ್ಲವ ಸಾಮ್ರಾಜ್ಯ|ಪಲ್ಲವರು]] ಚೇರರನ್ನು ಆಕ್ರಮಿಸಿಕೊಂಡರು, ಇದರಿಂದಾಗಿ ಮಲಬಾರ್ ಕರಾವಳಿಯ ಮಸಾಲೆ ವ್ಯಾಪಾರವು ಕೊನೆಗೊಂಡಿತು. ಇದು ನೆಸ್ಟೋರಿಯನ್ನರಿಗೆ ಚೇರ ಸಾಮ್ರಾಜ್ಯದಲ್ಲಿ ಹಲವಾರು ದಶಕಗಳ ಕಾಲ ಉಳಿಯಲು ಮತ್ತು ಸಿರಿಯನ್ ಆರಾಧನೆಯನ್ನು ಆಧಾರವಾಗಿ ಸಂತ ಥಾಮಸ್ ಸಂಪ್ರದಾಯದಲ್ಲಿ ನಾಂಪೂತಿರಿ ವೈಷ್ಣವರು ಮತ್ತು ನಾಯರ್ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪರಿಚಯಿಸಲು ಅವಕಾಶ ಮಾಡಿಕೊಟ್ಟಿತು, ಇದು ಸಂಸ್ಕೃತ ಮತ್ತು ವೇದ ಪ್ರಾರ್ಥನೆಗಳನ್ನು ಬದಲಾಯಿಸದೆ, ತ್ರಿತ್ವದ ಸಿದ್ಧಾಂತಕ್ಕೆ ಆಧಾರವಾಗಿತ್ತು.<ref>History of Kollam city and Kollam Port [http://www.quilon.com/history.htm Quilon.com]</ref> ಅಯ್ಯನಾಡಿಕಲ್ ತಿರುವಡಿಕಲ್ ಅವರು ಮರುವಾನ್ ಸಪೊರ್ ಐಸೊಗೆ ಪ್ರಸ್ತುತಪಡಿಸಿದ [[ಥರಿಸಾಪ್ಳ್ಳಿ ಫಲಕಗಳು]] ಕ್ರಿಶ್ಚಿಯನ್ನರಿಗೆ ನಗರದಲ್ಲಿ ವಿದೇಶಿ ವ್ಯಾಪಾರದ ಮೇಲ್ವಿಚಾರಣೆಯ ಸವಲತ್ತು ಮತ್ತು ಕ್ವಿಲಾನ್ನ ವ್ಯಾಪಾರ ಮತ್ತು ಸಂಪತ್ತನ್ನು ಹೆಚ್ಚಿಸುವ ಉದ್ದೇಶದಿಂದ ತೂಕ ಮತ್ತು ಅಳತೆಗಳ ಮೇಲಿನ ನಿಯಂತ್ರಣವನ್ನು ನೀಡಿತು. [[ಹರ್ಮನ್ ಗುಂಡರ್ಟ್]] ಮರುವಾನ್ ಸಪಿರ್ ಐಸೊ ಅವರು ಥರಿಸ್ಸಪ್ಳ್ಳಿ ಚರ್ಚ್ ಅನ್ನು ನಿರ್ಮಿಸಲು ಮತ್ತು ಕೊಲ್ಲಂನಲ್ಲಿ [[ಮಣಿಗ್ರಾಮಂ]] ವ್ಯಾಪಾರ ಗಿಲ್ಡ್ ಅನ್ನು ಸಂಘಟಿಸಲು ಭೂಮಿಯನ್ನು ನೀಡಲಾಯಿತು ಎಂದು ಭಾವಿಸುತ್ತಾರೆ.<ref>{{cite book |last=Logan |first=William |title=Malabar Manual |publisher=Asian Educational Services |year=2000 |isbn=978-8120604469 |volume=2 |pages=cxxv–cxxvi, cxxxviii |chapter=Appendix XII (Collection of Deeds)}}</ref> {{sfnp|Malekandathil|2010}}<ref name="Sharma2010">{{cite book|author=Yogesh Sharma|title=Coastal Histories: Society and Ecology in Pre-modern India|url=https://books.google.com/books?id=FTTGWSme30YC|year=2010|publisher=Primus Books|page=78|isbn=978-93-80607-00-9}}</ref>
[[File:Quilon Syrian copper plates (849 AD) PLATE 3.jpg|thumb|'''ಕ್ವಿಲಾನ್ ಸಿರಿಯನ್ ತಾಮ್ರ ಫಲಕಗಳು (849 AD) PLATE 3''']]
ಹೀಗೆ ಮಲಯಾಳಂ ಯುಗ ಪ್ರಾರಂಭವಾಯಿತು, ಇದನ್ನು ನಗರದ ನಂತರ ಕೊಲ್ಲ ವರ್ಷಂ ಎಂದು ಕರೆಯಲಾಗುತ್ತದೆ, ಇದು 9 ನೇ ಶತಮಾನದಲ್ಲಿ ಕೊಲ್ಲಂನ ಮಹತ್ವವನ್ನು ಸೂಚಿಸುತ್ತದೆ.{{sfnp|Malekandathil|2010}} ಸಿರಾಫ್ನ ಪರ್ಷಿಯನ್ ವ್ಯಾಪಾರಿ ಸೊಲೇಮಾನ್ 9 ನೇ ಶತಮಾನದಲ್ಲಿ ಮಲಬಾರ್ಗೆ ಭೇಟಿ ನೀಡಿದನು ಮತ್ತು ಭಾರತದಲ್ಲಿ ಚೀನಾದಿಂದ ಪರ್ಷಿಯನ್ ಕೊಲ್ಲಿಗೆ ಹೋಗುವ ದಾರಿಯಲ್ಲಿ ಸರಕುಗಳ ಸಾಗಾಣಿಕೆಗಾಗಿ ಬೃಹತ್ ಚೀನೀ ಹಡಗುಗಳು ಬಳಸುವ ಏಕೈಕ ಬಂದರಾಗಿ ಕ್ವಿಲಾನ್ ಅನ್ನು ಕಂಡನು. ಕೊಲ್ಲಂನ ಆಡಳಿತಗಾರರು (ಹಿಂದೆ 'ದೇಸಿಂಗನಾಡು' ಎಂದು ಕರೆಯಲ್ಪಟ್ಟಿದ್ದರು) ಚೀನಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು ಮತ್ತು ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು. [[ಟ್ಯಾಂಗ್ ಸಾಮ್ರಾಜ್ಯ]] (618–913) ದಾಖಲೆಗಳ ಪ್ರಕಾರ,<ref>Travancore Manual, page 244</ref> 7 ನೇ ಶತಮಾನದ ಮೊದಲು ಕ್ವಿಲಾನ್ ಅವರ ಮುಖ್ಯ ಬಂದರಾಗಿತ್ತು. ಚೀನೀ ವ್ಯಾಪಾರವು ಸುಮಾರು 600 ರಲ್ಲಿ ಕಡಿಮೆಯಾಯಿತು ಮತ್ತು 13 ನೇ ಶತಮಾನದಲ್ಲಿ ಮತ್ತೆ ಪುನರುಜ್ಜೀವನಗೊಂಡಿತು. ಬಿಷಪ್ ಕ್ಯಾಟಲಾನಿ ಅವರ ''ಮಿರಾಬಿಲಿಯಾ ಡೆಸ್ಕ್ರಿಪ್ಟಾ'' ಕೊಲ್ಲಂನ ಜೀವನದ ವಿವರಣೆಯನ್ನು ನೀಡುತ್ತದೆ, ಅವರು ಅದನ್ನು ಭಾರತದ ಅತ್ಯಂತ ಹಳೆಯ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾದ ಕೊಲ್ಲಂಗೆ ಕ್ಯಾಥೋಲಿಕ್ ಬಿಷಪ್ ಆಗಿ ನೋಡಿದರು. [[ಮಾರ್ಕೊ ಪೊಲೊ]] ನಗರಕ್ಕೆ ಭೇಟಿ ನೀಡುವ ಮೊದಲು ಅವರು 'ಇಂಡಿಯಾ ದಿ ಮೇಜರ್' ನಲ್ಲಿನ ಜೀವನದ ನಿಜ ಮತ್ತು ಕಾಲ್ಪನಿಕ ವಿವರಣೆಗಳನ್ನು ಸಹ ನೀಡುತ್ತಾರೆ.<ref>Mirabilia Descripta by Jordanus Catalani circa 1320–1336 (trans Hiracut Society, London)</ref> ಸುಲೈಮಾನ್ ಅಲ್-ತಾಜಿರ್, [[ಸ್ಥಾನು ರವಿ ವರ್ಮ]] (9 ನೇ ಶತಮಾನ CE) ಆಳ್ವಿಕೆಯಲ್ಲಿ ಕೇರಳಕ್ಕೆ ಭೇಟಿ ನೀಡಿದ ಪರ್ಷಿಯನ್ ವ್ಯಾಪಾರಿ, ಆ ಸಮಯದಲ್ಲಿ ಕೇರಳ ಮತ್ತು ಚೀನಾ ನಡುವೆ ಕೊಲ್ಲಂ ಬಂದರಿನ ಆಧಾರದ ಮೇಲೆ ವ್ಯಾಪಕವಾದ ವ್ಯಾಪಾರವಿತ್ತು ಎಂದು ದಾಖಲಿಸಿದ್ದಾರೆ.<ref>{{Cite book|title=India Charitram|last=Menon|first=A. Shreedhara|publisher=DC Books|year=2016|isbn=9788126419395|location=Kottayam|pages=219}}</ref>
=== ಕ್ಯಾಟಲನ್ ಅಟ್ಲಾಸ್ (1375) ನಲ್ಲಿ "ಕೊಲಂಬೊ" ಆಗಿ ಕೊಲ್ಲಂ ===
[[File:Sultan of Delhi (top) and King of Vijayanagar (bottom) in the Catalan Atlas of 1375.jpg|thumb|[[ದೆಹಲಿ ಸುಲ್ತಾನರು|ದೆಹಲಿಯ ಸುಲ್ತಾನ]] (ಮೇಲ್ಭಾಗ, ಧ್ವಜ: [[File:Sultan of Delhi Flag according to the Catalan Atlas (1375).png|15px]]) ಮತ್ತು ಕೆಳಭಾಗದಲ್ಲಿ "ಕೊಲಂಬೊದ ರಾಜ" (ಕೊಲ್ಲಂ) (ಧ್ವಜ: [[File:Flag_of_the_Kigdom_of_Colombo,_Catalan_Atlas_1375.png|15px]], ಅಲ್ಲಿ ಆರಂಭಿಕ [[ಸಂತ ಥಾಮಸ್ ಕ್ರಿಶ್ಚಿಯನ್ನರು|ಸಂತ ಥಾಮಸ್ ಕ್ರಿಶ್ಚಿಯನ್]] ಮತ್ತು 1329 ರಿಂದ [[ಜೋರ್ಡಾನ್ ಕ್ಯಾಟಲಾ|ಜೋರ್ಡಾನಸ್]] ಅಡಿಯಲ್ಲಿ ಕ್ಯಾಥೋಲಿಕ್ ಮಿಷನ್ ಇದ್ದ ಕಾರಣ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದೆ)<ref name="VL4">{{cite journal |last1=Liščák |first1=Vladimír |title=Mapa mondi (Catalan Atlas of 1375), Majorcan cartographic school, and 14th century Asia |journal=International Cartographic Association |date=2017 |volume=1 |pages=4–5 |doi=10.5194/ica-proc-1-69-2018 |bibcode=2018PrICA...1...69L |url=https://www.proc-int-cartogr-assoc.net/1/69/2018/ica-proc-1-69-2018.pdf |doi-access=free }}</ref> ಸಮಕಾಲೀನ [[ಕ್ಯಾಟಲನ್ ಅಟ್ಲಾಸ್]] 1375 ರಲ್ಲಿ.<ref>{{cite book |last1=Massing |first1=Jean Michel |last2=Albuquerque |first2=Luís de |last3=Brown |first3=Jonathan |last4=González |first4=J. J. Martín |title=Circa 1492: Art in the Age of Exploration |date=1 January 1991 |publisher=Yale University Press |isbn=978-0-300-05167-4 |url=https://books.google.com/books?id=wMK-Ba0-RG4C&pg=PA30 |language=en}}</ref> ಸ್ಥಳದ ಹೆಸರುಗಳಲ್ಲಿ ಹಲವಾರು ನಿಖರವಾಗಿವೆ.<ref>{{cite book |title=Cartography between Christian Europe and the Arabic-Islamic World, 1100-1500: Divergent Traditions |date=17 June 2021 |publisher=BRILL |isbn=978-90-04-44603-8 |page=176 |url=https://books.google.com/books?id=eq0zEAAAQBAJ&pg=PA176 |language=en}}</ref> ದಕ್ಷಿಣ ರಾಜನ ಪಕ್ಕದಲ್ಲಿರುವ ಶೀರ್ಷಿಕೆ: "ಇಲ್ಲಿ ಕೊಲಂಬೊದ ರಾಜ, ಕ್ರಿಶ್ಚಿಯನ್, ಆಳ್ವಿಕೆ ನಡೆಸುತ್ತಾನೆ."<ref>{{cite journal |last1=Liščák |first1=Vladimír |title=Mapa mondi (Catalan Atlas of 1375), Majorcan cartographic school, and 14th century Asia |journal=International Cartographic Association |date=2017 |volume=1 |page=5 |doi=10.5194/ica-proc-1-69-2018 |bibcode=2018PrICA...1...69L |url=https://www.proc-int-cartogr-assoc.net/1/69/2018/ica-proc-1-69-2018.pdf |doi-access=free }}</ref>]]
13 ನೇ ಶತಮಾನ CE ಯಲ್ಲಿ, [[ಮರವರ್ಮನ್ ಕುಲಶೇಖರ ಪಾಂಡ್ಯನ್ I]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಆಡಳಿತಗಾರ, ವೆನಾಡಿನಲ್ಲಿ ಯುದ್ಧ ಮಾಡಿ ಕೊಲ್ಲಂ ನಗರವನ್ನು ವಶಪಡಿಸಿಕೊಂಡನು.<ref>KA Nilakanta Sastri, p197</ref> ಈ ನಗರವು 1375 CE ನ ಕ್ಯಾಟಲನ್ ಅಟ್ಲಾಸ್ನಲ್ಲಿ ಕೊಲಂಬೊ ಮತ್ತು ಕೊಲೊಬೊ ಎಂದು ಕಾಣಿಸಿಕೊಂಡಿದೆ. ನಕ್ಷೆಯು ಈ ನಗರವನ್ನು ಕ್ರಿಶ್ಚಿಯನ್ ನಗರವೆಂದು, ಕ್ರಿಶ್ಚಿಯನ್ ಆಡಳಿತಗಾರನಿಂದ ಆಳಲ್ಪಡುತ್ತಿದೆ ಎಂದು ಗುರುತಿಸುತ್ತದೆ.<ref name="VL4"/>
ರಾಜನ ಚಿತ್ರದ ಮೇಲಿನ ಪಠ್ಯವು ಹೇಳುತ್ತದೆ:
{{blockquote|''ಆಸಿ ಸೆನ್ಯೊರೆಜ ಲೊ ರೇ ಕೊಲೊಬೊ, ಕ್ರಿಸ್ಟಿಯಾ. ಪ್ರುವಿನ್ಸಿಯ ಡಿ ಕೊಲಂಬೊ''<br />(ಇಲ್ಲಿ ಲಾರ್ಡ್ ಕಿಂಗ್ ಕೊಲೊಬೊ, ಕ್ರಿಶ್ಚಿಯನ್, ಕೊಲಂಬೊ ಪ್ರಾಂತ್ಯ, ಆಳ್ವಿಕೆ ನಡೆಸುತ್ತಾನೆ).<ref name="VL4"/>}}
ಈ ನಗರವನ್ನು 825 ರಲ್ಲಿ ಮರುವಾನ್ ಸಪಿರ್ ಐಸೊ, ಪರ್ಷಿಯನ್ [[ಪೂರ್ವ ಸಿರಿಯಾಕ್ ಕ್ರಿಶ್ಚಿಯನ್]] ವ್ಯಾಪಾರಿ ಸ್ಥಾಪಿಸಿದರು, ಮತ್ತು ಇದನ್ನು [[ಸಂತ ಥಾಮಸ್ ಕ್ರಿಶ್ಚಿಯನ್ನರು]] ಆರಂಭದಲ್ಲಿಯೇ ಕ್ರಿಶ್ಚಿಯನ್ನರನ್ನಾಗಿ ಮಾಡಿದರು. 1329 CE ಯಲ್ಲಿ, [[ಪೋಪ್ ಜಾನ್ XXII]] ಕೊಲ್ಲಂ / ಕೊಲಂಬೊವನ್ನು ಭಾರತೀಯ ಉಪಖಂಡದ ಮೊದಲ ಮತ್ತು ಏಕೈಕ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯವನ್ನಾಗಿ ಸ್ಥಾಪಿಸಿದರು, ಮತ್ತು [[ಜೋರ್ಡಾನ್ ಕ್ಯಾಟಲಾ|ಕ್ಯಾಟಲೋನಿಯಾದ ಜೋರ್ಡಾನ್]] ಅನ್ನು, [[ಡೊಮಿನಿಕನ್ ಸನ್ಯಾಸಿ]], ಲ್ಯಾಟಿನ್ ಪಂಥದ ಧರ್ಮಪ್ರಾಂತ್ಯದ ಮೊದಲ ಬಿಷಪ್ ಆಗಿ ನೇಮಿಸಿದರು.<ref name="VL4" />
===ಪೋರ್ಚುಗೀಸ್, ಡಚ್ ಮತ್ತು ಬ್ರಿಟಿಷ್ ವ್ಯಾಪಾರ ಮತ್ತು ಪ್ರಭಾವಗಳು (16 ನೇ ನಿಂದ 18 ನೇ ಶತಮಾನಗಳು)===
[[File:Thambiran Vanakkam 1578.JPG|thumbnail|''[[ತಂಬಿರಾನ್ ವನಕ್ಕಂ]]'']]
[[File:Retrato de Afonso de Albuquerque (após 1545) - Autor desconhecido-cortado.png|thumb|ವೈಸ್ರಾಯ್ [[ಅಫೋನ್ಸೊ ಡಿ ಅಲ್ಬುಕ್ವೆರ್ಕ್]]]]
ಪೋರ್ಚುಗೀಸರು [[ಅನ್ವೇಷಣೆಯ ಯುಗ]]ದಲ್ಲಿ 1498 ರಲ್ಲಿ [[ಕಪ್ಪಾಡ್]] [[ಕೋಳಿಕೋಡ್]] ಗೆ ಆಗಮಿಸಿದರು, ಹೀಗಾಗಿ ಯುರೋಪ್ನಿಂದ ಭಾರತಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆದರು.<ref>DC Books, Kottayam (2007), A. Sreedhara Menon, A Survey of Kerala History</ref> ಅವರು 1502 ರಲ್ಲಿ ಕೊಲ್ಲಂನ ಥಂಗಸ್ಸೇರಿಯಲ್ಲಿ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ನರು, ಇದು ಅವರ ಮೆಣಸಿನ ವ್ಯಾಪಾರದ ಕೇಂದ್ರವಾಯಿತು.<ref>{{Cite web|url=https://www.keralatourism.org/destination/thangasseri-kollam/296|title=Thangasseri, Kollam, Dutch Quilon, Kerala|website=Kerala Tourism}}</ref> ನಂತರ ಮೂರ್ಸ್/ಅರಬ್ಬರೊಂದಿಗಿನ ಯುದ್ಧಗಳಲ್ಲಿ, ತೆವಲಕರದ ಸಂತ ಥಾಮಸ್ ಸಂಪ್ರದಾಯದ ಪ್ರಾಚೀನ ಚರ್ಚ್ (ದೇವಾಲಯ) ನಾಶವಾಯಿತು. 1517 ರಲ್ಲಿ, ಪೋರ್ಚುಗೀಸರು ಥಂಗಸ್ಸೇರಿಯಲ್ಲಿ ಸೇಂಟ್ ಥಾಮಸ್ ಕೋಟೆಯನ್ನು ನಿರ್ಮಿಸಿದರು, ಅದು ನಂತರ ಡಚ್ಚರೊಂದಿಗಿನ ಯುದ್ಧಗಳಲ್ಲಿ ನಾಶವಾಯಿತು. 1661 ರಲ್ಲಿ, [[ಡಚ್ ಈಸ್ಟ್ ಇಂಡಿಯಾ ಕಂಪನಿ]] ನಗರವನ್ನು ವಶಪಡಿಸಿಕೊಂಡಿತು. ಹಳೆಯ ಪೋರ್ಚುಗೀಸ್ ಕೋಟೆಯ ಅವಶೇಷಗಳು, ನಂತರ ಡಚ್ಚರಿಂದ ನವೀಕರಿಸಲ್ಪಟ್ಟವು, ಥಂಗಸ್ಸೇರಿಯಲ್ಲಿ ಕಾಣಬಹುದು.
18 ನೇ ಶತಮಾನದಲ್ಲಿ, ಟ್ರಾವಂಕೋರ್ ಕೊಲ್ಲಂ ಅನ್ನು ವಶಪಡಿಸಿಕೊಂಡಿತು, ನಂತರ 1795 ರಲ್ಲಿ ಬ್ರಿಟಿಷರು ವಶಪಡಿಸಿಕೊಂಡರು.<ref>{{Cite web|url=https://kollamcity.in/|archiveurl=https://web.archive.org/web/20150602132809/http://kollamcity.in/about-kollam-city|url-status=usurped|title=Kollam City|archivedate=2 June 2015|website=Bebas88}}</ref> ಥಂಗಸ್ಸೇರಿ ಇಂದಿಗೂ ಆಂಗ್ಲೋ-ಭಾರತೀಯ ವಸಾಹತಾಗಿ ಉಳಿದಿದೆ, ಆದಾಗ್ಯೂ ಕೆಲವೇ ಆಂಗ್ಲೋ-ಭಾರತೀಯರು ಉಳಿದಿದ್ದಾರೆ. ಥಂಗಸ್ಸೇರಿಯಲ್ಲಿನ ಇನ್ಫ್ಯಾಂಟ್ ಜೀಸಸ್ ಚರ್ಚ್, ಹಳೆಯ ಪೋರ್ಚುಗೀಸ್-ನಿರ್ಮಿತ ಚರ್ಚ್,<ref>[http://www.ucanindia.in/news/new-proof-for-preportuguese-mission-in-kollam/23928/daily New proof for Pre-Portuguese mission in Kollam]</ref> ಪ್ರದೇಶದ ಪೋರ್ಚುಗೀಸ್ ಆಳ್ವಿಕೆಯ ಸ್ಮಾರಕವಾಗಿ ಉಳಿದಿದೆ.<ref>{{cite web|url=http://tourmet.com/thangassery-fort/ |title=Tourmet - Thangassery, Kollam |date=21 May 2013 |access-date=6 January 2014}}</ref><ref>{{cite web |url=http://indica.co.in/history-of-kollam#.UtZLhNKVO-0 |title=History of Kollam |access-date=15 January 2014 |archive-date=2 June 2015 |archive-url=https://web.archive.org/web/20150602133158/http://indica.co.in/history-of-kollam#.UtZLhNKVO-0 |url-status=dead }}</ref><ref>'Jornada' of Portuguese Bishop Dom Alexis Menezes 1599–1600AD</ref>
<gallery>
File:Quilon 1505 verbessert.jpg|1500 ರ ದಶಕದಲ್ಲಿ ಕೊಲ್ಲಂ
File:Quilon 1670 verbessert.jpg|1661 ರಲ್ಲಿ ಕೊಲ್ಲಂ ವಶಪಡಿಸಿಕೊಳ್ಳುವಿಕೆ
File:A view of Coylang Wellcome L0038178.jpg|1700 ರ ದಶಕದಲ್ಲಿ ಕೊಲ್ಲಂ
</gallery>
===ಕ್ವಿಲಾನ್ ಕದನ===
{{main|ಕ್ವಿಲಾನ್ ಕದನ}}
[[File:1756 Bellin Map of Kollam Fort, Kerala, India - Geographicus - Coylan-bellin-1756.jpg|thumb|1756 ರಲ್ಲಿ ಕೊಲ್ಲಂ ಕೋಟೆಯು ಪೋರ್ಚುಗೀಸ್ ಆಳ್ವಿಕೆಯಿಂದ ಡಚ್ಚರಿಗೆ ಸ್ಥಳಾಂತರಗೊಂಡ ನಂತರ]]
[[ಕ್ವಿಲಾನ್ ಕದನ]]ವು 1809 ರಲ್ಲಿ ಟ್ರಾವಂಕೋರ್ನ ಭಾರತೀಯ ಸಾಮ್ರಾಜ್ಯದ ಸೈನ್ಯದ ನಡುವೆ, ಆಗಿನ ದಳವ (ಪ್ರಧಾನ ಮಂತ್ರಿ) [[ವೇಲು ಥಂಪಿ ದಳವ]] ನೇತೃತ್ವದಲ್ಲಿ, ಮತ್ತು ಕ್ವಿಲಾನ್ನ [[ಕ್ಯಾಂಟನ್ಮೆಂಟ್ ಮೈದಾನ]]ದಲ್ಲಿ ಕರ್ನಲ್ ಚಾಲ್ಮರ್ಸ್ ನೇತೃತ್ವದ [[ಈಸ್ಟ್ ಇಂಡಿಯಾ ಕಂಪನಿ|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ನಡುವೆ ಹೋರಾಡಲಾಯಿತು. ಕದನವು ಕೇವಲ ಆರು ಗಂಟೆಗಳ ಕಾಲ ನಡೆಯಿತು<ref>{{cite book|url=https://books.google.com/books?id=YYlC_qF_eB0C&q=History+of+Travancore+by+P.+Shangoony+Menon&pg=PA6 |title=E-book:History of Travancore by P. Shangoony Menon |isbn=9788184650013 |access-date=2014-11-05|last1=David |first1=Maria A. |year=2009 |publisher=ISPCK }}</ref> ಮತ್ತು ಇದು ಕ್ಯಾಂಟನ್ಮೆಂಟ್ ಮೈದಾನದ ಬಳಿ ಇರುವ ಅವರ ಸೈನ್ಯದ ಸ್ಥಳದ ಮೇಲೆ ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣದ ಪರಿಣಾಮವಾಗಿತ್ತು. ಕಂಪನಿ ಪಡೆಗಳು ಯುದ್ಧವನ್ನು ಗೆದ್ದವು, ಆದರೆ ಯುದ್ಧದಲ್ಲಿ ಭಾಗವಹಿಸಿದ ಬಂಡುಕೋರರಿಗೆ ಕೋರ್ಟ್-ಮಾರ್ಷಲ್ ಮಾಡಿ ನಂತರ ಮೈದಾನದಲ್ಲಿ ಗಲ್ಲಿಗೇರಿಸಲಾಯಿತು.<ref name="History of Travancore">{{Cite news|url=https://www.thehindu.com/todays-paper/tp-features/tp-fridayreview/a-place-in-history/article3218611.ece|title=A place in history|newspaper=The Hindu |date=29 June 2006|via=www.thehindu.com}}</ref>
===ಟ್ರಾವಂಕೋರ್ ಆಳ್ವಿಕೆ===
18 ನೇ ಶತಮಾನದ ಆರಂಭದಲ್ಲಿ CE, [[ಟ್ರಾವಂಕೋರ್ ರಾಜಮನೆತನ]]ವು [[ಕಣ್ಣೂರು]] ಮೂಲದ [[ಕೊಲತುನಾಡು]] ರಾಜಮನೆತನ ಮತ್ತು ಪ್ರಸ್ತುತ [[ಮಲಪ್ಪುರಂ ಜಿಲ್ಲೆ]]ಯಲ್ಲಿರುವ [[ಪರಪ್ಪನಾಡ್]] ರಾಜಮನೆತನದಿಂದ ಕೆಲವು ಸದಸ್ಯರನ್ನು ದತ್ತು ತೆಗೆದುಕೊಂಡಿತು.<ref>Travancore State Manual</ref>
1755 ರಲ್ಲಿ [[ಪುರಕ್ಕಡ್]] ಕದನದಲ್ಲಿ [[ಕೋಳಿಕೋಡ್ ಇತಿಹಾಸ|ಕೋಳಿಕೋಡ್]] ನ ಪ್ರಬಲ [[ಜಾಮೋರಿನ್]] ಅನ್ನು ಸೋಲಿಸುವ ಮೂಲಕ ಟ್ರಾವಂಕೋರ್ ಕೇರಳದ ಅತ್ಯಂತ ಪ್ರಬಲ ರಾಜ್ಯವಾಯಿತು.<ref name="AHoT 162">{{cite book|last1=Shungoony Menon|first1=P.|title=A History of Travancore from the Earliest Times|date=1878|publisher=Higgin Botham & Co.|location=Madras|pages=[https://archive.org/details/ahistorytravanc00menogoog/page/n212 162]–164|url=https://archive.org/details/ahistorytravanc00menogoog|access-date=5 May 2016|language=en|format=pdf}}</ref> ಸರ್ಕಾರಿ ಕಾರ್ಯದರ್ಶಿ ಕಚೇರಿಯು 1830 ರ ದಶಕದವರೆಗೂ ಕೊಲ್ಲಂನಲ್ಲಿತ್ತು. ಇದನ್ನು [[ಸ್ವಾತಿ ತಿರುನಾಳ್ ರಾಮ ವರ್ಮ|ಸ್ವಾತಿ ತಿರುನಾಳ್]] ಆಳ್ವಿಕೆಯಲ್ಲಿ ತಿರುವನಂತಪುರಕ್ಕೆ ಸ್ಥಳಾಂತರಿಸಲಾಯಿತು.<ref>{{cite web|url=https://www.thenewsminute.com/article/short-history-kerala-secretariat-building-celebrates-150-years-111767 |title=A short history of the Kerala Secretariat as building celebrates 150 years |publisher=The NEWS Minute |date=5 November 2019 |access-date=6 November 2019}}</ref>
===ಕೊಲ್ಲಂ ಬಂದರು ಸಮುದ್ರ ತಳದಲ್ಲಿ ಉತ್ಖನನ===
[[File:Plan of Kollam 1850.jpg|thumb|1850 ರ ದಶಕದಲ್ಲಿ ಕೊಲ್ಲಂನ ಯೋಜನೆ]]
[[ಕೊಲ್ಲಂ ಬಂದರು]] ಆವರಣದಲ್ಲಿ ಫೆಬ್ರವರಿ 2014 ರಿಂದ ಉತ್ಖನನಗಳು ನಡೆಯುತ್ತಿವೆ. ತಂಡವು ಚೀನೀ ಪಿಂಗಾಣಿ ಮತ್ತು ನಾಣ್ಯಗಳು ಸೇರಿದಂತೆ ಹಲವಾರು ಪ್ರಾಚೀನ ಕಲಾಕೃತಿಗಳನ್ನು ಪತ್ತೆ ಮಾಡಿದೆ.<ref>{{cite web|url=http://www.thehindu.com/news/national/kerala/emergence-of-antiques-triggers-treasure-hunt-in-kollam/article5711850.ece |title=Emergence of antiques triggers treasure hunt in Kollam |work=The Hindu|date=21 February 2014 |access-date=11 January 2017}}</ref> ಪ್ಯಾಲೇಸ್ ಮ್ಯೂಸಿಯಂನೊಂದಿಗಿನ ಚೀನೀ ತಂಡ, ಕೇರಳ ಕೌನ್ಸಿಲ್ ಫಾರ್ ಹಿಸ್ಟೋರಿಕಲ್ ರಿಸರ್ಚ್ (KCHR) ನೊಂದಿಗೆ ಭಾರತೀಯ ತಂಡ, ಕೊಲ್ಲಂ ಮತ್ತು ಪ್ರಾಚೀನ ಚೀನಾ ನಡುವಿನ ವ್ಯಾಪಾರ ಸಂಪರ್ಕಗಳನ್ನು ತೋರಿಸುವ ಚೀನೀ ನಾಣ್ಯಗಳು ಮತ್ತು ಕಲಾಕೃತಿಗಳನ್ನು ಕಂಡುಹಿಡಿದಿದೆ.<ref>{{cite news|url=https://www.thehindu.com/news/national/kerala/from-china-on-a-coin-trail/article7192254.ece|date=2015-05-11|title=From China on a coin trail|access-date=2020-11-04|last=Pereira|first=Ignatius|work=The Hindu}}</ref>
==ಭೌಗೋಳಿಕತೆ==
{{Main|ಕೊಲ್ಲಂನ ಭೌಗೋಳಿಕತೆ}}
[[File:Kollam Canal, Jan 2016.jpg|thumb|[[ಕೊಲ್ಲಂ ಕಾಲುವೆ]] ಪರವೂರ್ ಬಳಿ|left]]
ಕೊಲ್ಲಂ ನಗರವು ಉತ್ತರಕ್ಕೆ [[ನೀಂದಕರ]] ಮತ್ತು [[ತ್ರಿಕ್ಕರುವ]] [[ಪಂಚಾಯತಿ ರಾಜ್ ಭಾರತ|ಪಂಚಾಯತ್]]ಗಳು, ದಕ್ಷಿಣಕ್ಕೆ [[ಮಯ್ಯನಾಡ್]], ಮತ್ತು ಪೂರ್ವಕ್ಕೆ [[ತ್ರಿಕ್ಕೋವಿಲ್ವಟ್ಟಂ]] ಮತ್ತು [[ಕೊಟ್ಟಂಕರ]], ಮತ್ತು ಪಶ್ಚಿಮಕ್ಕೆ ಲಕ್ಷದ್ವೀಪ ಸಮುದ್ರದಿಂದ ಸುತ್ತುವರೆದಿದೆ. ಅಷ್ಟಮುಡಿ ಸರೋವರವು ನಗರದ ಮಧ್ಯಭಾಗದಲ್ಲಿದೆ. ನಗರವು ತಿರುವನಂತಪುರದಿಂದ ಸುಮಾರು {{cvt|71|km}}, ಕೊಚ್ಚಿಯಿಂದ {{cvt|140|km}}, ಮತ್ತು [[ಕೋಳಿಕೋಡ್]] ನಿಂದ {{cvt|350|km}} ದೂರದಲ್ಲಿದೆ. [[ರಾಷ್ಟ್ರೀಯ ಜಲಮಾರ್ಗ 3]] ಮತ್ತು [[ಇತ್ತಿಕ್ಕರ ನದಿ]] ನಗರದ ಮೂಲಕ ಹಾದುಹೋಗುವ ಎರಡು ಪ್ರಮುಖ ಜಲಮಾರ್ಗಗಳಾಗಿವೆ. {{cvt|7.7|km|adj=on}} ಉದ್ದದ [[ಕೊಲ್ಲಂ ಕಾಲುವೆ]] ಪರವೂರ್ ಸರೋವರ ಮತ್ತು ಅಷ್ಟಮುಡಿ ಸರೋವರವನ್ನು ಸಂಪರ್ಕಿಸುತ್ತದೆ. ನಗರದ ಉಪನಗರಗಳ ಮೂಲಕ ಹರಿಯುವ ಮತ್ತೊಂದು ನದಿಯಾದ ಕಲ್ಲಡ ನದಿಯು ಅಷ್ಟಮುಡಿ ಸರೋವರಕ್ಕೆ ಸೇರುತ್ತದೆ, ಆದರೆ ಇತ್ತಿಕ್ಕರ ನದಿಯು [[ಪರವೂರ್ ಕಾಯಲ್]] ಗೆ ಹರಿಯುತ್ತದೆ. ಕಟ್ಟಕಾಯಲ್, ನಗರದಲ್ಲಿನ ಸಿಹಿನೀರಿನ ಸರೋವರ, ವಟ್ಟಕ್ಕಾಯಲ್ ಎಂಬ ಮತ್ತೊಂದು ಜಲಾಶಯವನ್ನು ಅಷ್ಟಮುಡಿ ಸರೋವರದೊಂದಿಗೆ ಸಂಪರ್ಕಿಸುತ್ತದೆ.<ref>{{cite web|url=http://www.thehindu.com/2004/09/20/stories/2004092005720300.htm |archive-url=https://archive.today/20140901102439/http://www.thehindu.com/2004/09/20/stories/2004092005720300.htm |url-status=dead |archive-date=1 September 2014 |title=A stream fading into historyg |date=20 September 2004 |work=[[The Hindu]] |access-date=23 January 2020}}</ref><ref>{{cite web |url=http://www.maruthadi.elisting.in/ |title=Maruthadi - Maruthadi.Elisting.in |access-date=23 January 2020 |archive-date=3 ನವೆಂಬರ್ 2016 |archive-url=https://web.archive.org/web/20161103234102/http://www.maruthadi.elisting.in/ |url-status=dead }}</ref><ref>{{cite web |url=http://www.docs.kerala.gov.in/index.php?option=com_docman&task=cat_view&gid=467&Itemid=2707&limitstart=100 |title=Water Resources - Government of Kerala |date=7 March 2015 |access-date=23 January 2020 |archive-date=3 November 2016 |archive-url=https://web.archive.org/web/20161103235948/http://www.docs.kerala.gov.in/index.php?option=com_docman&task=cat_view&gid=467&Itemid=2707&limitstart=100 |url-status=dead }}</ref>
ಮಾರ್ಚ್ 2016 ರಲ್ಲಿ, ''ಇಂಡಿಯಾಟೈಮ್ಸ್'' ಕೊಲ್ಲಂ ಅನ್ನು ಭೂಮಿಯ ಒಂಬತ್ತು ಅತ್ಯಂತ ಕಡಿಮೆ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web|url=http://www.indiatimes.com/culture/travel/9-of-the-least-polluted-cities-on-earth-you-could-consider-moving-to-251818.html |title=9 of the Least Polluted Cities on Earth You Could Consider Moving To |date=13 March 2016 |publisher=Indiatimes |access-date=21 March 2016}}</ref> ಕೊಲ್ಲಂ [[ಬುಕಿಂಗ್.ಕಾಮ್]] ನ ಪ್ರವಾಸಿಗರ ವಿಮರ್ಶಾ ಪ್ರಶಸ್ತಿಗಳ ಪ್ರಕಾರ 2020 ರ ವರ್ಷಕ್ಕೆ ಭಾರತದ ಅತ್ಯಂತ ಸ್ವಾಗತಾರ್ಹ ಸ್ಥಳಗಳಲ್ಲಿ ಒಂದಾಗಿದೆ.<ref>{{cite web|url=https://www.financialexpress.com/lifestyle/travel-tourism/for-2nd-year-in-row-kerala-tops-list-of-most-welcoming-places-report/1832102/ |title=For 2nd year in row, Kerala tops list of most welcoming places: Report |publisher=Financial Express |date=22 January 2020 |access-date=23 January 2020}}</ref>
ಕೊಲ್ಲಂ ಒಂದು ಪ್ರಾಚೀನ ವ್ಯಾಪಾರ ಪಟ್ಟಣವಾಗಿದೆ – ರೋಮನ್ನರು, ಚೀನಿಯರು, ಅರಬ್ಬರು ಮತ್ತು ಇತರ ಪೂರ್ವ ದೇಶದವರೊಂದಿಗೆ ವ್ಯಾಪಾರ ಮಾಡುತ್ತಿತ್ತು. ಬೈಬಲ್ನ ಕಾಲ ಮತ್ತು ಸೊಲೊಮನ್ ಆಳ್ವಿಕೆಯವರೆಗಿನ ಐತಿಹಾಸಿಕ ಉಲ್ಲೇಖಗಳಲ್ಲಿ ಈ ವಿವರಗಳನ್ನು ಉಲ್ಲೇಖಿಸಲಾಗಿದೆ, ಇದು ಅರೇಬಿಯನ್ ಸಮುದ್ರದ ಕೆಂಪು ಸಮುದ್ರದ ಬಂದರುಗಳೊಂದಿಗೆ ಸಂಪರ್ಕ ಹೊಂದಿದೆ (ಪ್ರಾಚೀನ ರೋಮನ್ ನಾಣ್ಯಗಳ ಪತ್ತೆಯಿಂದ ಬೆಂಬಲಿತವಾಗಿದೆ).<ref>{{cite web|title=The legendary beauty of Kollam|date=28 June 2023 |url=http://www.financialexpress.com/story-print/1159603}}</ref><ref>{{cite web|title=History of Kollam|url=http://paru.in/history-of-kollam|url-status=dead|archive-url=https://web.archive.org/web/20150602135640/http://paru.in/history-of-kollam|archive-date=2 June 2015}}</ref> [[ಅರ್ಯಂಕಾವು|ಅರ್ಯಂಕಾವು ಕಣಿವೆ]] ಮೂಲಕ [[ಸೆಂಗೊಟ್ಟೈ|ಶೆಂಕೊಟ್ಟಾ ಅಂತರ]]ದಲ್ಲಿ ಪ್ರಾಚೀನ ನಗರವನ್ನು ತಮಿಳುನಾಡಿಗೆ ಸಂಪರ್ಕಿಸುವ ಆಂತರಿಕ ವ್ಯಾಪಾರವೂ ಇತ್ತು. ಎತ್ತಿನಗಾಡಿಯ ಮೂಲಕ ಮೆಣಸಿನ ಒಳನಾಡಿನ ವ್ಯಾಪಾರ ಮತ್ತು [[ಆಲಪ್ಪುಳ]] ಮತ್ತು ಕೊಚ್ಚಿಯನ್ನು ಸಂಪರ್ಕಿಸುವ ಜಲಮಾರ್ಗಗಳ ಮೇಲಿನ ವ್ಯಾಪಾರವು ಇದು ಭಾರತದ ಆರಂಭಿಕ ಕೈಗಾರಿಕಾ ಪಟ್ಟಣಗಳಲ್ಲಿ ಒಂದಾಗಿ ಬೆಳೆಯಲು ಅನುವು ಮಾಡಿಕೊಟ್ಟ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿತು. ನಂತರ ತಮಿಳುನಾಡಿಗೆ ಸ್ಥಾಪಿಸಲಾದ ರೈಲು ಸಂಪರ್ಕಗಳು ಇನ್ನೂ ಪ್ರಬಲವಾದ ವ್ಯಾಪಾರ ಸಂಪರ್ಕಗಳನ್ನು ಬೆಂಬಲಿಸಿದವು. ಸಮುದ್ರ ರಫ್ತುಗಳನ್ನು ಸಂಸ್ಕರಿಸುವ ಕಾರ್ಖಾನೆಗಳು ಮತ್ತು ಗೋಡಂಬಿ ಬೀಜಗಳ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಅದರ ವ್ಯಾಪಾರವನ್ನು ವಿಶ್ವದಾದ್ಯಂತ ವಿಸ್ತರಿಸಿತು.<ref>{{cite web|title=Kollam Tourism - Official Website|url=http://www.kollamtourism.com/history.html/|access-date=6 January 2014|archive-date=27 ಡಿಸೆಂಬರ್ 2013|archive-url=https://web.archive.org/web/20131227075259/http://www.kollamtourism.com/history.html|url-status=dead}}</ref>
{{Weather box
|location= ಕೊಲ್ಲಂ
|metric first= yes
|single line= yes
|width = auto
|temperature colour = pastel
|Jan high C= 31
|Feb high C= 31
|Mar high C= 32
|Apr high C= 32
|May high C= 31
|Jun high C= 29
|Jul high C= 29
|Aug high C= 29
|Sep high C= 29
|Oct high C= 30
|Nov high C= 29
|Dec high C= 30
|Jan low C= 23
|Feb low C= 23
|Mar low C= 25
|Apr low C= 26
|May low C= 25
|Jun low C= 24
|Jul low C= 24
|Aug low C= 24
|Sep low C= 24
|Oct low C= 24
|Nov low C= 24
|Dec low C= 23
|Jan rain mm= 18
|Feb rain mm= 26
|Mar rain mm= 53
|Apr rain mm= 147
|May rain mm= 268
|Jun rain mm= 518
|Jul rain mm= 381
|Aug rain mm= 248
|Sep rain mm= 209
|Oct rain mm= 300
|Nov rain mm= 208
|Dec rain mm= 51
|rain colour = green
|Jan rain days= 1
|Feb rain days= 2
|Mar rain days= 4
|Apr rain days= 8
|May rain days= 11
|Jun rain days= 21
|Jul rain days= 19
|Aug rain days= 16
|Sep rain days= 12
|Oct rain days= 12
|Nov rain days= 8
|Dec rain days= 3
|unit rain days= 0.1 mm
|source= [http://www.weather2travel.com/climate-guides/india/kerala/kollam.php Weather2Travel]
|date= May 2012
}}
==ಜನಸಂಖ್ಯಾ ವಿವರಗಳು==
=== ಜನಸಂಖ್ಯೆ ===
{{As of|2011|alt=2011 ರ ಭಾರತದ ಜನಗಣತಿಯ ಪ್ರಕಾರ,}}<ref name=census>{{Cite web|url=http://www.censusindia.net/results/data/ker_uatowns.PDF|title=Kerala: Population, Population in the age group 0-6 and literates by sex – Urban Agglomeration /Town : 2001 |archive-url=https://web.archive.org/web/20070927004314/http://www.censusindia.net/results/data/ker_uatowns.PDF |archive-date=27 September 2007 }}</ref> ಕೊಲ್ಲಂ ನಗರವು 349,033 ಜನಸಂಖ್ಯೆಯನ್ನು ಹೊಂದಿತ್ತು, ಪ್ರತಿ ಚದರ ಕಿಲೋಮೀಟರ್ಗೆ 5,400 ವ್ಯಕ್ತಿಗಳ ಸಾಂದ್ರತೆಯನ್ನು ಹೊಂದಿತ್ತು. ಲಿಂಗ ಅನುಪಾತ (ಪ್ರತಿ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ) 1,112 ಆಗಿತ್ತು, ಇದು ರಾಜ್ಯದಲ್ಲಿ ಅತಿ ಹೆಚ್ಚಾಗಿದೆ. [[ಕೊಲ್ಲಂ ಜಿಲ್ಲೆ]]ಯು ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಕೊಲ್ಲಂ ನಗರವು ನಾಲ್ಕನೇ ಸ್ಥಾನದಲ್ಲಿದೆ. {{As of|2010}}, ಕೊಲ್ಲಂ ಸರಾಸರಿ ಸಾಕ್ಷರತಾ ಪ್ರಮಾಣವು 93.77% ಆಗಿತ್ತು,<ref>{{cite web|url=http://kollam.nic.in/edu.html |title=Kollam District |publisher=kollam.nic.in |access-date=24 June 2010}}</ref> ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ 95.83% ಮತ್ತು ಮಹಿಳೆಯರದು 91.95%. ಕೊಲ್ಲಂನಲ್ಲಿ, 11% ಜನಸಂಖ್ಯೆಯು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಮೇ 2015 ರಲ್ಲಿ, [[ಕೇರಳ ಸರ್ಕಾರ]]ವು ತ್ರಿಕ್ಕಡವೂರು ಪಂಚಾಯತ್ ಅನ್ನು ವಿಲೀನಗೊಳಿಸುವ ಮೂಲಕ [[ಕೊಲ್ಲಂ ನಗರ ಸಭೆ|ಕೊಲ್ಲಂ ನಗರ ಸಭೆ]]ಯನ್ನು ವಿಸ್ತರಿಸಲು ನಿರ್ಧರಿಸಿತು. ವಿಲೀನದೊಂದಿಗೆ, ಈ ಪ್ರದೇಶವು {{cvt|73.03|km2}} ಆಗಿ ಮತ್ತು ಒಟ್ಟು ನಗರ ಜನಸಂಖ್ಯೆಯು 384,892 ಆಗುವ ನಿರೀಕ್ಷೆಯಿದೆ.<ref>{{cite news|url=http://www.thehindu.com/news/national/kerala/thrikadavur-becomes-part-of-kollam-city/article7300668.ece |title=Thrikadavur becomes part of Kollam city |work=The Hindu|date=9 June 2015 |access-date=11 June 2015}}</ref><ref>{{cite web |url=http://lsgkerala.in/thrikkadavoorpanchayat/general-information/ |title=Thrikadavur Panchayath |publisher=Thrikadavur Panchayath |access-date=11 June 2015 |archive-date=12 June 2015 |archive-url=https://web.archive.org/web/20150612055856/http://lsgkerala.in/thrikkadavoorpanchayat/general-information/ |url-status=dead }}</ref>
ಮಲಯಾಳಂ ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆ ಮತ್ತು ನಗರದ ಅಧಿಕೃತ ಭಾಷೆಯಾಗಿದೆ, ಆದರೆ [[ತಮಿಳು ಭಾಷೆ|ತಮಿಳು]] ನಗರದ ಕೆಲವು ವಿಭಾಗಗಳಲ್ಲಿ ಅರ್ಥವಾಗುತ್ತದೆ. ನಗರದಲ್ಲಿ ನೆಲೆಸಿರುವ [[ಆಂಗ್ಲೋ-ಭಾರತೀಯ]]ರ, [[ಕೊಂಕಣಿ ಜನರು|ಕೊಂಕಣಿ]] ಬ್ರಾಹ್ಮಣರ, [[ತೆಲುಗು ಜನರು|ತೆಲುಗು]] ಚೆಟ್ಟಿ, ಮತ್ತು [[ಬೆಂಗಾಲಿಗಳು|ಬೆಂಗಾಲಿ]] ವಲಸೆ ಕಾರ್ಮಿಕರ ಸಣ್ಣ ಸಮುದಾಯಗಳೂ ಇವೆ. ಆಡಳಿತದ ಸುಲಭತೆಗಾಗಿ, [[ಕೊಲ್ಲಂ ನಗರ ಸಭೆ]]ಯನ್ನು ಪ್ರತಿಯೊಂದಕ್ಕೂ ಸ್ಥಳೀಯ ವಲಯ ಕಚೇರಿಗಳೊಂದಿಗೆ ಆರು ವಲಯಗಳಾಗಿ ವಿಂಗಡಿಸಲಾಗಿದೆ.<ref>{{cite web |url=http://ksudp.org/index.php?option=com_content&view=article&id=268&Itemid=70 |title=Building Permit Management System -Kollam Corporation |access-date=16 December 2014 |archive-date=20 December 2014 |archive-url=https://web.archive.org/web/20141220101846/http://ksudp.org/index.php?option=com_content&view=article&id=268&Itemid=70 |url-status=dead }}</ref>
* ಕೇಂದ್ರ ವಲಯ (''[[ಕೊಲ್ಲಂ ಕ್ಯಾಂಟನ್ಮೆಂಟ್|ಕ್ಯಾಂಟನ್ಮೆಂಟ್]] ನಲ್ಲಿ ಪ್ರಧಾನ ಕಚೇರಿ''), [[ಕೊಲ್ಲಂ ನಗರ ಸಭೆ]]
* [[ಶಕ್ತಿಕುಲಂಗರ]] ವಲಯ, [[ಕೊಲ್ಲಂ ನಗರ ಸಭೆ]]
* [[ವಡಕ್ಕೇವಿಲ]] ವಲಯ, [[ಕೊಲ್ಲಂ ನಗರ ಸಭೆ]]
* [[ಕಿಳಿಕೊಲ್ಲೂರು]] ವಲಯ, [[ಕೊಲ್ಲಂ ನಗರ ಸಭೆ]]
* [[ಇರವಿಪುರಂ]] ವಲಯ, [[ಕೊಲ್ಲಂ ನಗರ ಸಭೆ]]
* ತ್ರಿಕ್ಕಡವೂರು ವಲಯ, [[ಕೊಲ್ಲಂ ನಗರ ಸಭೆ]]
2014 ರಲ್ಲಿ, ಮಾಜಿ ಕೊಲ್ಲಂ ಮೇಯರ್, ಪ್ರಸನ್ನ ಅರ್ನೆಸ್ಟ್, ಟ್ರಿವಾಂಡ್ರಮ್ ರಾಯಲ್ ರೋಟರಿ ಕ್ಲಬ್ ನಿಂದ [[ದಕ್ಷಿಣ ಭಾರತ]]ದ ಅತ್ಯುತ್ತಮ ಮಹಿಳಾ ಮೇಯರ್ ಆಗಿ ಆಯ್ಕೆಯಾದರು.<ref>{{cite web|url=http://www.thehindu.com/todays-paper/tp-national/tp-kerala/award-for-kollam-mayor/article5865568.ece |title=Award for Kollam Mayor |work=[[The Hindu]] |date=2014-04-03 |access-date=2014-06-06}}</ref>
=== ಧರ್ಮ ===
{{See also|ಕೊಲ್ಲಂ ಜಿಲ್ಲೆಯಲ್ಲಿ ಧರ್ಮ}}
{{bar box
|title=ಕೊಲ್ಲಂ ನಗರದಲ್ಲಿ ಧರ್ಮ (2011)<ref name="census2001">{{cite web
| title = Kollam City Census 2011 data
| publisher = Census2011
| url = http://www.census2011.co.in/census/city/461-kollam.html
| access-date =27 January 2016}}
</ref>
|titlebar=#Fcd116
|left1=ಧರ್ಮ
|right1=ಶೇಕಡಾವಾರು
|float=right
|bars=
{{bar percent|[[ಹಿಂದೂ ಧರ್ಮ]]|darkorange|56}}
{{bar percent|[[ಇಸ್ಲಾಂ]]|green|22}}
{{bar percent|[[ಕ್ರೈಸ್ತ ಧರ್ಮ]]|blue|21}}
{{bar percent|ಇತರೆ|black|1}}
|caption=ಧರ್ಮಗಳ ವಿತರಣೆ<br />
†<small>ಹೇಳದಿರುವುದು, [[ಸಿಖ್ ಧರ್ಮ]] (<0.01%), [[ಬೌದ್ಧ ಧರ್ಮ]] (<0.01%) ಸೇರಿದೆ.</small>
}}
[[File:Front Wide Anthonys Church Kollam Kerala Mar22 A7C 01676.jpg|thumb|ಸೇಂಟ್ ಆಂಟನಿ ಚರ್ಚ್, ವಡ್ಡಿ, 1910 ರಲ್ಲಿ ನಿರ್ಮಿಸಲಾಯಿತು]]
ಕೊಲ್ಲಂ ನಗರವು ಕೇರಳ ರಾಜ್ಯದ ಒಂದು ಸೂಕ್ಷ್ಮ ಪ್ರಪಂಚವಾಗಿದೆ, ಇದರ ನಿವಾಸಿಗಳು ವಿವಿಧ ಧಾರ್ಮಿಕ, ಜನಾಂಗೀಯ ಮತ್ತು ಭಾಷಾ ಗುಂಪುಗಳಿಗೆ ಸೇರಿದವರಾಗಿದ್ದಾರೆ.<ref name="A Survey of Kerala History">Menon, A Sreedhara; "A Survey of Kerala History"; DC Books, 1 January 2007 – History – pp 54–56 [https://books.google.com/books?id=FVsw35oEBv4C&q=A+Survey+Of+Kerala+History]</ref> ನಗರ ಮತ್ತು ಅದರ ಉಪನಗರಗಳಲ್ಲಿ ಹಲವಾರು ಪ್ರಾಚೀನ ದೇವಾಲಯಗಳು, ಶತಮಾನಗಳ-ಹಳೆಯ ಚರ್ಚುಗಳು ಮತ್ತು ಮಸೀದಿಗಳಿವೆ. ಕೊಲ್ಲಂ ಕೇರಳದಲ್ಲಿ ಹಿಂದೂ ಬಹುಸಂಖ್ಯಾತ ನಗರವಾಗಿದೆ. ಕೊಲ್ಲಂನ ಒಟ್ಟು ಜನಸಂಖ್ಯೆಯ 56.35% [[ಹಿಂದೂ]] ಸಮುದಾಯಕ್ಕೆ ಸೇರಿದೆ. ಇದಲ್ಲದೆ, ಕೇರಳದಲ್ಲಿ ಬಳಸಲಾಗುವ [[ಸೌರ ಕ್ಯಾಲೆಂಡರ್|ಸೌರ]] ಮತ್ತು [[ನಕ್ಷತ್ರ ಸಮಯ|ನಕ್ಷತ್ರ]] [[ಹಿಂದೂ ಕ್ಯಾಲೆಂಡರ್]] ಆದ [[ಕೊಲ್ಲಂ ಯುಗ]] (''ಮಲಯಾಳಂ ಯುಗ'' ಅಥವಾ ''ಕೊಲ್ಲವರ್ಷಂ'' ಅಥವಾ ''ಮಲಯಾಳಂ ಕ್ಯಾಲೆಂಡರ್'' ಅಥವಾ ''ಮಲಬಾರ್ ಯುಗ'' ಎಂದೂ ಕರೆಯಲ್ಪಡುತ್ತದೆ) 825 CE (ಪೊತು ವರ್ಷಂ) ನಲ್ಲಿ ಕೊಲ್ಲಂ ನಗರದಲ್ಲಿ ಪ್ರಾರಂಭವಾಯಿತು.<ref>{{cite web|title=Kollam Era|url=http://www.new1.dli.ernet.in/data1/upload/insa/INSA_1/20005b5f_93.pdf|url-status=dead|archive-url=https://web.archive.org/web/20150527163650/http://www.new1.dli.ernet.in/data1/upload/insa/INSA_1/20005b5f_93.pdf|archive-date=27 May 2015|access-date=30 December 2014|publisher=Indian Journal History of Science}}</ref><ref>{{Citation|author=Broughton Richmond|title=Time measurement and calendar construction|url=https://books.google.com/books?id=gUlmAAAAMAAJ|page=218|year=1956}}</ref><ref>{{Cite book|author=R. Leela Devi|url=https://books.google.com/books?id=pXpuAAAAMAAJ|title=History of Kerala|publisher=Vidyarthi Mithram Press & Book Depot|year=1986|page=408}}</ref>
[[ಮುಸ್ಲಿಂ]]ಗಳು ಕೊಲ್ಲಂನ ಒಟ್ಟು ಜನಸಂಖ್ಯೆಯ 22.05% ರಷ್ಟಿದ್ದಾರೆ. 2011 ರ ಜನಗಣತಿಯ ಪ್ರಕಾರ, ಕೊಲ್ಲಂನಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆ 80,935 ಆಗಿದೆ.<ref>{{cite web|title=Population of Kollam City - Census 2011 data|url=http://www.census2011.co.in/census/city/461-kollam.html|access-date=25 March 2013|publisher=Census2011}}</ref> ದಕ್ಷಿಣ ಕೇರಳದಲ್ಲಿ ಕ್ರೈಸ್ತರಿಗಿಂತ ಮುಸ್ಲಿಮರು ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಏಕೈಕ ಜಿಲ್ಲೆ ಇದಾಗಿದೆ<ref>{{Cite web|url=https://www.census2011.co.in/data/religion/district/283-kollam.html|website=census2011.co.in |date=1 January 2011|title=Kollam District Religion Data - Hindu/Muslim|access-date=18 May 2026}}</ref>. ಕರ್ಬಲಾ ಮೈದಾನ ಮತ್ತು ಪಕ್ಕದ ಮಕಾನಿ ಮಸೀದಿಯು ನಗರದ ಈದ್ಗಾಹ್ ಆಗಿ ಕಾರ್ಯನಿರ್ವಹಿಸುತ್ತದೆ. ಕರುವಾದ 300 ವರ್ಷಗಳ-ಹಳೆಯ ಜುಮಾ-'ಅತ್ ಪಲ್ಲಿಯು ಸೂಫಿ ಸಂತ, ಸಯ್ಯದ್ ಅಬ್ದುರ್ ರಹಮಾನ್ ಜಿಫ್ರಿ ಅವರ ಅವಶೇಷಗಳನ್ನು ಹೊಂದಿದೆ.<ref>{{cite web|title=Important religious centres in Kollam|url=http://kollam.nic.in/reli.html|access-date=6 January 2014}}</ref><ref>{{cite web|title=Juma-Ath-Mosque|url=http://keralapilgrimcenters.com/muslim-juma-ath-palli-kollam-mosques/|archive-url=https://web.archive.org/web/20130608035033/http://keralapilgrimcenters.com/muslim-juma-ath-palli-kollam-mosques/|url-status=usurped|archive-date=8 June 2013|access-date=29 July 2014}}</ref>
ಕ್ರೈಸ್ತರು ಕೊಲ್ಲಂ ನಗರದ ಒಟ್ಟು ಜನಸಂಖ್ಯೆಯ 21.17% ರಷ್ಟಿದ್ದಾರೆ.<ref>{{cite web|title=Kollam City Census 2011 data|url=http://www.census2011.co.in/census/city/461-kollam.html|access-date=25 March 2013|publisher=Census2011}}</ref> [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]] (ಕೊಲ್ಲಂ) ಭಾರತದ ಮೊದಲ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾಗಿದೆ. ಧರ್ಮಪ್ರಾಂತ್ಯವನ್ನು ಮೊದಲು [[ಪೋಪ್ ಜಾನ್ XXII]] 9 ಆಗಸ್ಟ್ 1329 ರಂದು ಸ್ಥಾಪಿಸಿದರು. ಇದನ್ನು 1 ಸೆಪ್ಟೆಂಬರ್ 1886 ರಂದು ಮರು-ಸ್ಥಾಪಿಸಲಾಯಿತು. ಧರ್ಮಪ್ರಾಂತ್ಯವು {{cvt|1,950|sqkm}} ವಿಸ್ತೀರ್ಣವನ್ನು ಒಳಗೊಂಡಿದೆ ಮತ್ತು 4,879,553 ಜನಸಂಖ್ಯೆಯನ್ನು ಹೊಂದಿದೆ, ಕ್ಯಾಥೋಲಿಕರ ಸಂಖ್ಯೆ 235,922 (4.8%). ಥಂಗಸ್ಸೇರಿಯಲ್ಲಿರುವ ಪ್ರಸಿದ್ಧ [[ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್]], 400 ವರ್ಷಗಳ ಹಳೆಯದು, ಇದು [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]]ದ ಸಹ-ಕೆಥೆಡ್ರಲ್ ಆಗಿದೆ.<ref>{{cite web|title=Roman Catholic Diocese of Quilon|url=http://www.quilondiocese.com/index.php|access-date=25 March 2013|publisher=Kollam Diocese|archive-date=18 ಜನವರಿ 2013|archive-url=https://web.archive.org/web/20130118222513/http://www.quilondiocese.com/index.php|url-status=dead}}</ref> [[ಕೊಲ್ಲಂ-ಕೊಟ್ಟಾರಕ್ಕರ ಧರ್ಮಪ್ರಾಂತ್ಯ, ದಕ್ಷಿಣ ಭಾರತದ ಚರ್ಚ್|CSI ಕೊಲ್ಲಂ-ಕೊಟ್ಟಾರಕ್ಕರ ಧರ್ಮಪ್ರಾಂತ್ಯ]]ವು ದಕ್ಷಿಣ ಭಾರತದ ಚರ್ಚ್ನ ಇಪ್ಪತ್ನಾಲ್ಕು ಧರ್ಮಪ್ರಾಂತ್ಯಗಳಲ್ಲಿ ಒಂದಾಗಿದೆ.<ref>{{cite web|title=CSI Redraws Borders of Dioceses|url=http://www.newindianexpress.com/states/kerala/CSI-Redraws-Borders-of-Dioceses/2015/04/10/article2756962.ece|access-date=19 January 2016|publisher=The New Indian Express|archive-date=4 March 2016|archive-url=https://web.archive.org/web/20160304193822/http://www.newindianexpress.com/states/kerala/CSI-Redraws-Borders-of-Dioceses/2015/04/10/article2756962.ece|url-status=dead}}</ref> ಕೊಟ್ಟಾರಕ್ಕರಕ್ಕಾಗಿ [[ಪೆಂಟೆಕೋಸ್ಟಲ್ ಮಿಷನ್]]ನ ಕೇರಳ ಪ್ರಧಾನ ಕಚೇರಿಯು ಕೊಲ್ಲಂನಲ್ಲಿದೆ.
==ನಾಗರಿಕ ಆಡಳಿತ==
{{Main|ಕೊಲ್ಲಂ ನಗರ ಸಭೆ}}
{{See also|ಕೊಲ್ಲಂ ನಗರ ಪೊಲೀಸ್}}[[File:Location map India Kollam EN.svg|left|thumb|ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶದ ನಕ್ಷೆ]]
ಕೊಲ್ಲಂ ನಿಗಮದ ಪ್ರಸ್ತುತ ಮೇಯರ್ [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)|CPI(M)]] ನ ಅಡ್ವೊಕೇಟ್ [[ವಿ. ರಾಜೇಂದ್ರಬಾಬು]] ಆಗಿದ್ದಾರೆ.<ref>{{cite web|url=http://articles.economictimes.indiatimes.com/2015-11-18/news/68382329_1_cpi-ldf-udf |archive-url=https://web.archive.org/web/20151126072923/http://articles.economictimes.indiatimes.com/2015-11-18/news/68382329_1_cpi-ldf-udf |url-status=dead |archive-date=26 November 2015 |title=CPI(M) rides to power in five of six corporations in Kerala |work=The Economic Times|date=18 November 2015 |access-date=25 November 2015}}</ref>
===ನಗರ ರಚನೆ===
{{Main|ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ}}
ಒಟ್ಟು 1,187,158<ref name="Panchayath Level Statistics - Kollam(2011)">{{cite web | url = http://www.ecostat.kerala.gov.in/docs/pdf/reports/ps/pskollam2011.pdf | title = Kollam District Level Statistics 2011 | access-date = 2014-01-01 | year = 2012 | publisher = ecostat.kerala.gov.in | archive-date = 2 January 2014 | archive-url = https://web.archive.org/web/20140102192758/http://www.ecostat.kerala.gov.in/docs/pdf/reports/ps/pskollam2011.pdf | url-status = dead }}</ref> ನಗರ ಜನಸಂಖ್ಯೆ ಮತ್ತು 349,033 ನಗರ ನಿಗಮ ಜನಸಂಖ್ಯೆಯೊಂದಿಗೆ, ಕೊಲ್ಲಂ ರಾಜ್ಯದಲ್ಲಿ ನಾಲ್ಕನೇ ಅತಿ ಹೆಚ್ಚು ಜನಸಂಖ್ಯೆಯ ನಗರವಾಗಿದೆ ಮತ್ತು [[ಭಾರತದಲ್ಲಿ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿ|ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿಯಲ್ಲಿ]] 49 ನೇ ಸ್ಥಾನದಲ್ಲಿದೆ. {{As of|2011}}, ನಗರದ 154.59% ನಗರ ಬೆಳವಣಿಗೆಯ ಪ್ರಮಾಣವು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚಾಗಿದೆ.<ref name="Census India-2011 - Kollam">{{cite web | url = http://www.censusindia.gov.in/2011-prov-results/paper2-vol2/data_files/kerala/Analysis_Census_Data.pdf | title = Analysis of Census Date |website=censusindia.gov.in}}</ref> ಕೊಲ್ಲಂನ ಮೆಟ್ರೋಪಾಲಿಟನ್ ಪ್ರದೇಶವು ಉಳಿಯಾಕೋವಿಲ್, [[ಅಡಿಚನಲ್ಲೂರು]], [[ಅಡಿನಾಡ್]], [[ಅಯನಿವೇಲಿಕುಲಂಗರ]], ಚವರ, [[ಚವರ ಥೆಕ್ಕುಂಭಾಗೊಮ್|ಚವರ ದಕ್ಷಿಣ]], [[ಎಲಂಪಲ್ಲೂರು]], [[ಇರವಿಪುರಂ]] (ಭಾಗ), [[ಕಲ್ಲೇಲಿಭಾಗೊಮ್]], [[ಕರುನಾಗಪಲ್ಲಿ]], ಕೊಲ್ಲಂ, ಕೊಟ್ಟಂಕರ, [[ಕುಲಶೇಖರಪುರಂ]], ಮಯ್ಯನಾಡ್, [[ಮೀನಾಡ್]], [[ನೆಡುಂಪನ]], [[ನೀಂದಕರ]], [[ಓಚಿರ]], [[ಪನಾಯಂ]], [[ಪನ್ಮನ]], ಪರವೂರ್, [[ಪೆರಿನಾಡ್]], [[ಪೂತಕ್ಕುಳಂ]], [[ತಾಳುತಲ]], [[ತೊಡಿಯೂರು]], ತ್ರಿಕ್ಕಡವೂರು, ತ್ರಿಕ್ಕರುವ, [[ತ್ರಿಕ್ಕೋವಿಲ್ವಟ್ಟಂ]], ಮತ್ತು [[ವಡಕ್ಕುಂತಲ]] ಸೇರಿವೆ.<ref>{{cite web|url=http://www.census2011.co.in/census/city/461-kollam.html| title=Kollam city population Census |publisher=census2011.co.in |access-date=16 December 2013}}</ref>[[File:British Residency in Asramam, Kollam.jpg|right|thumb|[[ಅಸ್ರಾಮಂ]] ನಲ್ಲಿನ [[ಬ್ರಿಟಿಷ್ ರೆಸಿಡೆನ್ಸಿ, ಕೊಲ್ಲಂ|ಬ್ರಿಟಿಷ್ ರೆಸಿಡೆನ್ಸಿ]], ಕೊಲ್ಲಂ.]]
ಕೇರಳ ಸರ್ಕಾರವು ಕೊಲ್ಲಂ ನಗರವನ್ನು "ಕೇರಳದ ಬಂದರು ನಗರ"ವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. [[ಮಾರುತಡಿ]]-[[ಇರವಿಪುರಂ]] ಪ್ರದೇಶದ ಪುನರುಜ್ಜೀವನ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಮನರಂಜನಾ ಯೋಜನೆಗಳಿಗೆ ಸೌಲಭ್ಯಗಳ ನಿರ್ಮಾಣವನ್ನು ಯೋಜನೆಯ ಭಾಗವಾಗಿ ಅಳವಡಿಸಲಾಗುವುದು.<ref name="Kollam - Port City Project - News published in Mathrubhumi Daily">{{cite web | url = http://i1324.photobucket.com/albums/u606/quilonsky/Mathrubhumi_zps52ba640e.png | title = Kollam - Port City Project | year = 2013}}</ref>
==ಆರ್ಥಿಕತೆ==
{{main|ಕೊಲ್ಲಂನ ಆರ್ಥಿಕತೆ}}
[[File:RP Mall, Kollam.jpg|thumb|[[ಆರ್ಪಿ ಮಾಲ್, ಕೊಲ್ಲಂ]]]]
[[File:Dreams Mall(Lulu Market), Kottiyam.jpg|thumb|ಡ್ರೀಮ್ಸ್ ಮಾಲ್ ([[ಲುಲು ಗ್ರೂಪ್ ಇಂಟರ್ನ್ಯಾಷನಲ್|ಲುಲು ಹೈಪರ್ ಮಾರ್ಕೆಟ್]]), [[ಕೊಲ್ಲಂ ಜಿಲ್ಲೆ]]ಯ ಕೊಟ್ಟಿಯಂ]]
[[File:Chinese Fishing Net Raising Birds Sunrise Ashtamudi Kollam Mar22 A7C 01784.jpg|right|thumb|ಕೊಲ್ಲಂ ನಗರದ ಅಷ್ಟಮುಡಿ ಸರೋವರದಲ್ಲಿ ದೊಡ್ಡ [[ಚೀನೀ ಮೀನುಗಾರಿಕಾ ಬಲೆ|ಚೀನೀ ಮೀನುಗಾರಿಕಾ ಬಲೆ]]]]
ಕೊಲ್ಲಂನ ನಗರ ಜೀವನವು ಕಳೆದ ದಶಕದಲ್ಲಿ ಬದಲಾಗಿದೆ. ಆರ್ಥಿಕ ಕಾರ್ಯಕ್ಷಮತೆ ಮತ್ತು [[ತಲಾ ಆದಾಯ]]ದ ವಿಷಯದಲ್ಲಿ, ಕೊಲ್ಲಂ ನಗರವು ಭಾರತದಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು [[ಕೇರಳ ನಗರಗಳ ಪಟ್ಟಿ|ಕೇರಳದಲ್ಲಿ ಮೂರನೇ ಸ್ಥಾನದಲ್ಲಿದೆ]].<ref>{{cite web |url=http://www.hindustantimes.com/newdelhi/delhi-ranked-23rd-in-mega-survey-of-53-indian-cities/article1-1358453.aspx |title=Delhi ranked 23rd in mega survey of 53 Indian cities |work=Hindustan Times |date=14 June 2015 |access-date=26 June 2015 |archive-date=26 June 2015 |archive-url=https://web.archive.org/web/20150626182426/http://www.hindustantimes.com/newdelhi/delhi-ranked-23rd-in-mega-survey-of-53-indian-cities/article1-1358453.aspx |url-status=dead }}</ref> ಕೊಲ್ಲಂ ಅತ್ಯುತ್ತಮ ರಫ್ತು ಹಿನ್ನೆಲೆಯ ನಗರವಾಗಿ ಪ್ರಸಿದ್ಧವಾಗಿದೆ.<ref>{{cite web |url=http://dgft.gov.in/exim/2000/AppANFS2015.pdf |title=Appendices and Aayat Niryat Forms |publisher=Government of India |access-date=1 July 2015 |archive-date=1 July 2015 |archive-url=https://web.archive.org/web/20150701150541/http://dgft.gov.in/exim/2000/AppANFS2015.pdf |url-status=dead }}</ref>
ಹೈನುಗಾರಿಕೆಯು ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಗರದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯವೂ ಇದೆ. ಕೊಲ್ಲಂ ಒಂದು ಪ್ರಮುಖ ಸಮುದ್ರ ಮತ್ತು ಬಂದರು ನಗರವಾಗಿದೆ. ಮೀನುಗಾರಿಕೆಯು ಜಿಲ್ಲೆಯ ಆರ್ಥಿಕತೆಯಲ್ಲಿ ಸ್ಥಾನ ಪಡೆದಿದೆ. ನಗರದ ಉಪನಗರಗಳಲ್ಲಿನ ನೀಂದಕರ ಮತ್ತು [[ಶಕ್ತಿಕುಲಂಗರ]] ಗ್ರಾಮಗಳು ಮೀನುಗಾರಿಕೆ ಪ್ರದೇಶಗಳಾಗಿವೆ. ಅಂದಾಜು 134,973 ಜನರು ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚೆರಿಯಾಜೀಕ್ಕಲ್, ಆಲಪ್ಪಾಡ್, ಪಾಂಡರತುರುತು, ಪುತ್ತೆಂತುರ, [[ನೀಂದಕರ]], ಥಂಗಸ್ಸೇರಿ, [[ಇರವಿಪುರಂ]] ಮತ್ತು ಪರವೂರು 26 ಪ್ರಮುಖ ಮೀನುಗಾರಿಕಾ ಗ್ರಾಮಗಳಲ್ಲಿ ಎಂಟು. 24 ಒಳನಾಡಿನ ಮೀನುಗಾರಿಕಾ ಗ್ರಾಮಗಳಿವೆ. ಸರ್ಕಾರವು ನೀಂದಕರದಲ್ಲಿ ಮೀನುಗಾರಿಕಾ ಬಂದರನ್ನು ಸ್ಥಾಪಿಸಲು ಕ್ರಮಗಳನ್ನು ಪ್ರಾರಂಭಿಸಿದೆ. ಸರಾಸರಿ ಮೀನು ಸಂಪನ್ಮೂಲವು ವರ್ಷಕ್ಕೆ 85,275 ಟನ್ಗಳಷ್ಟು ಅಂದಾಜಿಸಲಾಗಿದೆ. ರಾಜ್ಯದ ಮೀನು ಸಂಪನ್ಮೂಲದ ಮೂರನೇ ಒಂದು ಭಾಗವು ಕೊಲ್ಲಂನಿಂದ ಬರುತ್ತದೆ. ಸುಮಾರು 3000 ಯಾಂತ್ರೀಕೃತ ದೋಣಿಗಳು ಮೀನುಗಾರಿಕಾ ಬಂದರಿನಿಂದ ಕಾರ್ಯನಿರ್ವಹಿಸುತ್ತಿವೆ. FFDA ಮತ್ತು VFFDA ಕ್ರಮವಾಗಿ ಸಿಹಿನೀರಿನ ಮೀನು ಸಾಕಣೆ ಮತ್ತು ಸೀಗಡಿ ಸಾಕಣೆಯನ್ನು ಪ್ರೋತ್ಸಾಹಿಸುತ್ತವೆ. ಇರವಿಪುರಂನಲ್ಲಿ 100 ಮನೆಗಳ ಮೀನುಗಾರಿಕಾ ಗ್ರಾಮವನ್ನು ನಿರ್ಮಿಸಲಾಗುತ್ತಿದೆ. [[ಅಯಿರಂತೆಂಗು]]ನಲ್ಲಿ ಸೀಗಡಿ ಸಾಕಣೆ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ, ಮತ್ತು ಜಲಚರ ಸಾಕಣೆದಾರರ ಅಗತ್ಯಗಳನ್ನು ಪೂರೈಸಲು ಹಲವಾರು ಹೊಸ ಮೊಟ್ಟೆಗಳ ಕಾರ್ಖಾನೆಗಳನ್ನು ಯೋಜಿಸಲಾಗಿದೆ. ಕೇರಳದ ಏಕೈಕ ಟರ್ಕಿ ಸಾಕಣೆ ಕೇಂದ್ರ ಮತ್ತು ಪ್ರಾದೇಶಿಕ ಕೋಳಿ ಸಾಕಣೆ ಕೇಂದ್ರವು [[ಕುರೀಪುಳ (ಪೆರಿನಾಡ್)|ಕುರೀಪುಳ]]ದಲ್ಲಿದೆ.<ref>{{Cite web |url=http://www.old.kerala.gov.in/dept_anihusbandry/modifi.htm |title=Department of Animal Husbandry - Kerala |access-date=13 January 2014 |archive-date=29 October 2014 |archive-url=https://web.archive.org/web/20141029102340/http://www.old.kerala.gov.in/dept_anihusbandry/modifi.htm |url-status=dead }}</ref>
ನಗರದಲ್ಲಿ ಎರಡು ಕೇಂದ್ರ ಸರ್ಕಾರಿ ಕೈಗಾರಿಕಾ ಕಾರ್ಯಾಚರಣೆಗಳಿವೆ, ಇಂಡಿಯನ್ ರೇರ್ ಅರ್ಥ್ಸ್, ಚವರ ಮತ್ತು [[ಪಾರ್ವತಿ ಮಿಲ್ಸ್ ಲಿಮಿಟೆಡ್|ಪಾರ್ವತಿ ಮಿಲ್ಸ್ ಲಿಮಿಟೆಡ್]], ಕೊಲ್ಲಂ. [[ಕುಂದರ]]ದಲ್ಲಿ ಕೇರಳ ಸೆರಾಮಿಕ್ಸ್ ಲಿಮಿಟೆಡ್, [[ಕುಂದರ]]ದಲ್ಲಿ ಕೇರಳ ಎಲೆಕ್ಟ್ರಿಕಲ್ ಮತ್ತು ಅಲೈಡ್ ಇಂಜಿನಿಯರಿಂಗ್ ಕಂಪನಿ, ಚವರದಲ್ಲಿ ಕೇರಳ ಪ್ರೇಮೋ ಪೈಪ್ ಕಾರ್ಖಾನೆ, ಚವರದಲ್ಲಿ ಕೇರಳ ಮಿನರಲ್ಸ್ ಅಂಡ್ ಮೆಟಲ್ಸ್ ಲಿಮಿಟೆಡ್ ಮತ್ತು ಕೊಲ್ಲಂನಲ್ಲಿ ಯುನೈಟೆಡ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಕೇರಳ ಸರ್ಕಾರಿ ಒಡೆತನದ ಕಂಪನಿಗಳಾಗಿವೆ. ಖಾಸಗಿ/ಸಹಕಾರಿ ವಲಯದ ಇತರ ಪ್ರಮುಖ ಕೈಗಾರಿಕೆಗಳೆಂದರೆ [[ಕುಂದರ]]ದಲ್ಲಿ ಅಲ್ಯುಮಿನಿಯಂ ಇಂಡಸ್ಟ್ರೀಸ್ ಲಿಮಿಟೆಡ್, ಕೊಲ್ಲಂನಲ್ಲಿ ಥಾಮಸ್ ಸ್ಟೀಫನ್ & ಕಂ, ಪರವೂರ್ನಲ್ಲಿ ಫ್ಲೋರ್ಕೋ ಮತ್ತು ಚಥನ್ನೂರಿನಲ್ಲಿ ಸಹಕಾರಿ ನೂಲುವ ಮಿಲ್.<ref>{{Cite web |url=http://www.kollamcorporation.gov.in/trade-commerce |title=Kollam - Trade & Commerce |access-date=10 January 2014 |archive-date=22 November 2017 |archive-url=https://web.archive.org/web/20171122192403/http://www.kollamcorporation.gov.in/trade-commerce |url-status=dead }}</ref>
[[File:Kollam technopark, Kundara.jpg|thumb|ಟೆಕ್ನೋಪಾರ್ಕ್ ಕೊಲ್ಲಂ]]
ಕುಂದರ, ಮುಲವನ, ಮತ್ತು ಚಥನ್ನೂರುಗಳಲ್ಲಿ ಚೀನಾ ಕ್ಲೇಯ ದೊಡ್ಡ ನಿಕ್ಷೇಪಗಳ ಜೊತೆಗೆ, ಅಷ್ಟಮುಡಿ ಸರೋವರದಲ್ಲಿ ಸುಣ್ಣದ ಚಿಪ್ಪುಗಳ ನಿಕ್ಷೇಪಗಳು ಮತ್ತು ಅಡಿಚನಲ್ಲೂರಿನಲ್ಲಿ ಬಾಕ್ಸೈಟ್ ನಿಕ್ಷೇಪಗಳಿವೆ.<ref>{{Cite web|url=http://www.kollam.gov.in/reso.html|title=resources - Kollam|access-date=10 January 2014|archive-date=18 January 2014|archive-url=https://web.archive.org/web/20140118081338/http://kollam.gov.in/reso.html|url-status=dead}}</ref>
"ವಿಶ್ವದ ಗೋಡಂಬಿ ರಾಜಧಾನಿ" ಎಂದು ಕರೆಯಲ್ಪಡುವ ಕೊಲ್ಲಂ ತನ್ನ ಸಾಂಪ್ರದಾಯಿಕ ಗೋಡಂಬಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ ಮತ್ತು 600 ಕ್ಕೂ ಹೆಚ್ಚು ಗೋಡಂಬಿ ಸಂಸ್ಕರಣಾ ಘಟಕಗಳಿಗೆ ನೆಲೆಯಾಗಿದೆ.<ref>{{cite news
| last = Pereira
| first = Ignatius
| title = Kerala's cashew processing industry in crisis
| newspaper = [[The Hindu]]
| date = 20 November 2016
| url = https://www.thehindu.com/news/national/kerala/Kerala%E2%80%99s-cashew-processing-industry-in-crisis/article16664972.ece
| access-date = 2026-08-04
}}</ref> ಪ್ರತಿ ವರ್ಷ, ಸುಮಾರು 800,000 ಟನ್ಗಳಷ್ಟು ಕಚ್ಚಾ ಗೋಡಂಬಿಗಳನ್ನು ಸಂಸ್ಕರಣೆಗಾಗಿ ನಗರಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ<ref>{{cite web|url=http://www.madhyamam.com/news/313464/141013 |language=ml |script-title=ml:കൊല്ലം തുറമുഖത്തെ കസ്റ്റംസ് ക്ളിയറന്സുകള് ഓണ്ലൈന് സംവിധാനത്തിലേക്ക് |access-date=2014-11-14 |url-status=dead |archive-url=https://web.archive.org/web/20141022170950/http://www.madhyamam.com/news/313464/141013 |archive-date=22 October 2014 }} Online Customs Clearance Facility for Kollam Port to be ready in a month</ref> ಮತ್ತು ಸರಾಸರಿ 130,000 ಟನ್ಗಳಷ್ಟು ಸಂಸ್ಕರಿಸಿದ ಗೋಡಂಬಿಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ.<ref>[http://www.thehindu.com/news/national/kerala/rise-in-earnings-from-cashew-kernel-exports/article3893095.ece] Rise in earnings from cashew kernel exports - The Hindu</ref> [[ಭಾರತದ ಗೋಡಂಬಿ ರಫ್ತು ಪ್ರೋತ್ಸಾಹಕ ಮಂಡಳಿ]] (CEPCI) 2020 ರ ವೇಳೆಗೆ ರಫ್ತುಗಳು 275,000 ಟನ್ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ, ಇದು ಪ್ರಸ್ತುತ ಅಂಕಿ ಅಂಶಕ್ಕಿಂತ 120 ಪ್ರತಿಶತದಷ್ಟು ಹೆಚ್ಚಳವಾಗಿದೆ.<ref>[http://www.business-standard.com/article/markets/cashew-body-sets-target-to-double-exports-by-2020-108122901044_1.html] CEPCI - Kollam</ref> [[ಕೇರಳ ರಾಜ್ಯ ಗೋಡಂಬಿ ಅಭಿವೃದ್ಧಿ ನಿಗಮ ಲಿಮಿಟೆಡ್]] (KSCDC) ಕೊಲ್ಲಂ ನಗರದ [[ಮುಂಡಕ್ಕಲ್]] ನಲ್ಲಿದೆ. ಕಂಪನಿಯು ಕೇರಳದಾದ್ಯಂತ 30 ಗೋಡಂಬಿ ಕಾರ್ಖಾನೆಗಳನ್ನು ಹೊಂದಿದೆ. ಇವುಗಳಲ್ಲಿ, 24 ಕೊಲ್ಲಂ ಜಿಲ್ಲೆಯಲ್ಲಿವೆ.<ref>{{cite web|url=http://www.cashewcorporation.com/Organization.php |title=:: KSCDC :: |publisher=Cashewcorporation.com |access-date=26 August 2014 |url-status=dead |archive-url=https://web.archive.org/web/20150215062231/http://cashewcorporation.com/Organization.php |archive-date=15 February 2015 }}</ref><ref>{{cite web|url=http://kollamcity.in/kerala-state-cashew-development-corporation |archive-url=https://archive.today/20140806070550/http://kollamcity.in/kerala-state-cashew-development-corporation |url-status=usurped |archive-date=6 August 2014 |title=:: The Kerala State Cashew Development Corporation Limited :: |publisher=Cashewcorporation.com |access-date=29 July 2014}}</ref>
ಕೊಲ್ಲಂ ಈ ವಲಯದಲ್ಲಿ ಹಲವಾರು ಕಂಪನಿಗಳನ್ನು ಹೊಂದಿರುವ ಭಾರತದ ಅನೇಕ ಸಮುದ್ರ ಆಹಾರ ರಫ್ತು ಕೇಂದ್ರಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಹೆಚ್ಚಿನವು ನಗರದ [[ಮಾರುತಡಿ]], [[ಶಕ್ತಿಕುಲಂಗರ]], [[ಕವನಾಡ್]], [[ನೀಂದಕರ]], [[ಅಸ್ರಾಮಂ]], [[ಕಿಳಿಕೊಲ್ಲೂರು]], [[ತಿರುಮುಲ್ಲವಾರುಂ|ತಿರುಮುಲ್ಲವಾರಂ]] ಮತ್ತು [[ಉಳಿಯಾಕೋವಿಲ್]] ಪ್ರದೇಶಗಳಲ್ಲಿ ನೆಲೆಗೊಂಡಿವೆ.<ref>[http://www.keralaexporters.com/categories/food/] Kerala Exporters</ref><ref>{{cite web |url=http://www.mpeda.com/exporters/IQF/ExportersOtherMarineProducts.htm |title=Other Items |access-date=2014-11-17 |url-status=dead |archive-url=https://web.archive.org/web/20160304043858/http://www.mpeda.com/exporters/IQF/ExportersOtherMarineProducts.htm |archive-date=4 March 2016}} Kollam - Marine Food Exporters</ref> ಕ್ಯಾಪಿಥಾನ್ಸ್, ಕಿಂಗ್ಸ್ ಮರೀನ್ ಎಕ್ಸ್ಪೋರ್ಟರ್ಸ್, ಇಂಡಿಯಾ ಫುಡ್ ಎಕ್ಸ್ಪೋರ್ಟ್ಸ್ ಮತ್ತು ಓಷಿಯಾನಿಕ್ ಫಿಶರೀಸ್ ಸಮುದ್ರ ಆಹಾರ ರಫ್ತುದಾರರಿಗೆ ಉದಾಹರಣೆಗಳಾಗಿವೆ.<ref>[http://e-mpeda.nic.in/registration/Exporter_Item.aspx?pcode=05&product=Live%20other%20than%20ornamental%20fish] {{Webarchive|url=https://web.archive.org/web/20141209205334/http://e-mpeda.nic.in/registration/Exporter_Item.aspx?pcode=05&product=Live%20other%20than%20ornamental%20fish|date=9 December 2014}} Registered Kerala Exporters</ref>
ಕೊಲ್ಲಂನ [[ಅಷ್ಟಮುಡಿ ಸರೋವರ]]ದ ಚಿಪ್ಪು ಮೀನುಗಾರಿಕೆಯು ಭಾರತದಲ್ಲಿ ಮೊದಲ [[ಸಮುದ್ರ ಸ್ಟೀವರ್ಡ್ಶಿಪ್ ಕೌನ್ಸಿಲ್]] (MSC) ಪ್ರಮಾಣೀಕೃತ ಮೀನುಗಾರಿಕೆಯಾಗಿದೆ.<ref>{{cite web|url=http://www.icar.org.in/en/node/8346|title=Ashtamudi short-neck clam fisheries becomes India's first MSC certified fisheries|date=2014-11-05|publisher=[[Indian Council of Agricultural Research]]|access-date=2015-05-16}}</ref>
==ಸಂಸ್ಕೃತಿ==
ಕೊಲ್ಲಂ ಫೆಸ್ಟ್ ಕೊಲ್ಲಂನ ಸ್ವಂತ ವಾರ್ಷಿಕ ಹಬ್ಬವಾಗಿದ್ದು, ಹೆಚ್ಚಾಗಿ ಕೇರಳೀಯರನ್ನು ಆಕರ್ಷಿಸುತ್ತದೆ, ಆದರೆ ನೂರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಕೊಲ್ಲಂಗೆ ಆಕರ್ಷಿಸುತ್ತದೆ. ಕೊಲ್ಲಂ ಫೆಸ್ಟ್ನ ಮುಖ್ಯ ಸ್ಥಳವು ಐತಿಹಾಸಿಕ ಮತ್ತು ಬೃಹತ್ ಅಶ್ರಮಂ ಮೈದಾನವಾಗಿದೆ. ಕೊಲ್ಲಂ ಫೆಸ್ಟ್ ಕೊಲ್ಲಂನ ಸಹಿ ಕಾರ್ಯಕ್ರಮವಾಗಿದೆ. ಇದು ಕೊಲ್ಲಂನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ, ಪ್ರವಾಸೋದ್ಯಮ ಸಾಮರ್ಥ್ಯ ಮತ್ತು ಹೊಸ ಉದ್ಯಮಗಳಲ್ಲಿನ ಹೂಡಿಕೆಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತದೆ.<ref>{{cite web|title=Kollam Fest 10 November 2011|url=http://thiraseela.com/static/festivals/Kollam-Fest-2011.php|access-date=3 March 2016|publisher=Thiraseela.com}}</ref>
[[ಕೊಲ್ಲಂ ಪೂರಂ]], [[ಅಸ್ರಾಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]] ಹಬ್ಬದ ಭಾಗವಾಗಿದೆ, ಇದನ್ನು ಸಾಮಾನ್ಯವಾಗಿ 15 ಏಪ್ರಿಲ್ ರಂದು ನಡೆಸಲಾಗುತ್ತದೆ, ಆದರೆ ಸಾಂದರ್ಭಿಕವಾಗಿ 16 ಏಪ್ರಿಲ್ ರಂದು ನಡೆಸಲಾಗುತ್ತದೆ. ಪೂರಂ ಅನ್ನು ಅಶ್ರಮಂ ಮೈದಾನದಲ್ಲಿ ನಡೆಸಲಾಗುತ್ತದೆ.
[[ರಾಷ್ಟ್ರಪತಿಗಳ ಟ್ರೋಫಿ ದೋಣಿ ಪಂದ್ಯ]] (PTBR) ಕೊಲ್ಲಂನ ಅಷ್ಟಮುಡಿ ಸರೋವರದಲ್ಲಿ ನಡೆಯುವ ವಾರ್ಷಿಕ ರೆಗಟ್ಟಾ ಆಗಿದೆ. ಈ ಕಾರ್ಯಕ್ರಮವನ್ನು ಸೆಪ್ಟೆಂಬರ್ 2011 ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಿದರು.<ref>{{cite web|title=presidents trophy boat race|url=http://presidentstrophy.gov.in/|access-date=20 April 2013|publisher=Presidentstrophy.gov.in}}{{Dead link|date=June 2025 |bot=InternetArchiveBot |fix-attempted=yes }}</ref><ref>{{cite web|date=24 October 2016|title=President's Trophy boat race on November 1|url=http://www.thehindu.com/news/national/kerala/presidents-trophy-boat-race-on-nov-1/article9260279.ece|access-date=20 April 2013|work=The Hindu}}</ref>
==ಸಾರಿಗೆ==
{{Main|ಕೊಲ್ಲಂನಲ್ಲಿ ಸಾರಿಗೆ}}
===ರಸ್ತೆ===
ಸರ್ಕಾರಿ ಒಡೆತನದ [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)]] ಮತ್ತು ಖಾಸಗಿ ಬಸ್ ನಿರ್ವಾಹಕರು ಕೊಲ್ಲಂ ಅನ್ನು ಸಂಪರ್ಕಿಸುವ ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಬಸ್ ಸೇವೆಗಳನ್ನು ನಡೆಸುತ್ತಾರೆ. ನಗರದಲ್ಲಿ ಮುಖ್ಯವಾಗಿ 3 ಬಸ್ ನಿಲ್ದಾಣಗಳಿವೆ - [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]], [[ಅಂಡಮುಕ್ಕಂ ನಗರ ಬಸ್ ನಿಲ್ದಾಣ|ಅಂಡಮುಕ್ಕಂ ನಗರ ಬಸ್ ನಿಲ್ದಾಣ]], ಮತ್ತು [[ಥಂಗಸ್ಸೇರಿ ಬಸ್ ಟರ್ಮಿನಲ್]].<ref>{{cite web|url=http://timesofindia.indiatimes.com/city/thiruvananthapuram/thiruvananthapuram-ksrtc-executive-directors-in-charge-of-zones/articleshow/56403671.cms| title=Thiruvananthapuram: KSRTC executive directors in-charge of zones |work=The Times of India|date=8 January 2017 |access-date=9 January 2017}}</ref><ref>{{cite web|url=http://www.keralapwd.gov.in/getPage.php?page=NH%20in%20Kerala&pageId=301|title=National Highways in Kerala|publisher=Kerala PWD|access-date=9 August 2016|archive-date=16 August 2016|archive-url=https://web.archive.org/web/20160816023351/http://www.keralapwd.gov.in/getPage.php?page=NH%20in%20Kerala&pageId=301|url-status=dead}}</ref>
{{Multiple image
| align = center
| direction = horizontal
| image1 = Dalavapuram bridgea.jpg
| caption1 = ಕೊಲ್ಲಂ ನಗರದ ಬಳಿಯ [[ಚವರ ಥೆಕ್ಕುಂಭಾಗೊಮ್]] ಸೇತುವೆ - ಈ ಸೇತುವೆಯು ಅಸ್ತಿತ್ವದಲ್ಲಿರುವ ದೋಣಿ ಸೇವೆಗಳ ಜೊತೆಗೆ ಥೆಕ್ಕುಂಭಾಗೊಮ್ ಜನರಿಗೆ ಕೊಲ್ಲಂ ನಗರದೊಂದಿಗೆ ಹೊಸ ಸಂಪರ್ಕ ಮಾರ್ಗವನ್ನು ನೀಡಿದೆ.
| image2 = Kollam Bypass, Feb 2020.jpg
| caption2 = [[ಕೊಲ್ಲಂ ಬೈಪಾಸ್]] - {{cvt|13.141|km|adj=on}} ಉದ್ದದ ಕೊಲ್ಲಂ ಬೈಪಾಸ್ ಯೋಜನೆಯನ್ನು 1975 ರಲ್ಲಿ ಯೋಜಿಸಲಾಗಿತ್ತು ಆದರೆ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಕೆಲಸ ವಿಳಂಬವಾಯಿತು.
| image3 = KSRTC Bus Station, Kollam.jpg
| caption3 = [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]] ಪ್ರಸಿದ್ಧ ಅಷ್ಟಮುಡಿ ಸರೋವರದ ದಡದಲ್ಲಿದೆ. ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಒಂದಾಗಿದ್ದು, ಇದು ಇನ್ನೂ ನವೀಕರಣಕ್ಕಾಗಿ ಕಾಯುತ್ತಿದೆ.
| image4 = Traffic Thevally Bridge Kollam Kerala Mar22 A7C 01797.jpg
| caption4 = ಥೇವಳ್ಳಿಯನ್ನು ಕೊಟ್ಟಯತುಕಡವಿಗೆ ಸಂಪರ್ಕಿಸುವ ಥೇವಳ್ಳಿ ಸೇತುವೆಯ ಮೇಲೆ ಸಂಚಾರ, [[ರಾಷ್ಟ್ರೀಯ ಜಲಮಾರ್ಗ 3]], ಅಷ್ಟಮುಡಿ ಸರೋವರದ ಮೇಲೆ
| total_width =
| alt1 =
}}
===ರೈಲು===
{{see also|ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ}}
[[File:Main terminal of Kollam Junction railway station, Jan 2017.jpg|right|thumb|[[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]]ದ ಮುಖ್ಯ ಟರ್ಮಿನಲ್]]
[[File:Kollam Railway.jpg|thumb|ಕೊಲ್ಲಂ ರೈಲ್ವೇ ನಿರ್ಮಾಣದಲ್ಲಿದೆ]]
{{rws|ಕೊಲ್ಲಂ ಜಂಕ್ಷನ್}} ಕೇರಳದಲ್ಲಿ ಎರಡನೇ ಅತಿದೊಡ್ಡ ರೈಲ್ವೇ ನಿಲ್ದಾಣವಾಗಿದ್ದು, ಒಟ್ಟು 6 ವೇದಿಕೆಗಳು ಮತ್ತು 17 ರೈಲು ಹಳಿಗಳನ್ನು ಹೊಂದಿದೆ. ಕೊಲ್ಲಂ ನಗರದ ಇತರ ರೈಲ್ವೇ ನಿಲ್ದಾಣಗಳೆಂದರೆ [[ಇರವಿಪುರಂ ರೈಲ್ವೇ ನಿಲ್ದಾಣ|ಇರವಿಪುರಂ]] ಮತ್ತು [[ಕಿಳಿಕೊಲ್ಲೂರು ರೈಲ್ವೇ ನಿಲ್ದಾಣ|ಕಿಳಿಕೊಲ್ಲೂರು]]. ಕೊಲ್ಲಂ ಜಂಕ್ಷನ್ 1180.5 ಮೀಟರ್ (3873 ಅಡಿ) ಅಳತೆಯ ವಿಶ್ವದ ಮೂರನೇ ಅತಿ ಉದ್ದದ ರೈಲ್ವೇ ವೇದಿಕೆಯನ್ನು ಹೊಂದಿದೆ.<ref>{{cite news |url=https://www.independent.co.uk/travel/asia/west-bengal-tea-plantations-and-other-rajera-relics-9835426.html |title=West Bengal: tea plantations and other Raj-era relics|access-date=3 April 2019}}</ref>
{|class="wikitable"
|+ಕೊಲ್ಲಂನಲ್ಲಿ ರೈಲ್ವೇ ನಿಲ್ದಾಣಗಳು
!ಕ್ರ.ಸಂ.
!ನಿಲ್ದಾಣದ ಹೆಸರು
!ವೇದಿಕೆಗಳು
!ಪ್ರದೇಶ
|-
|1
|[[ಇರವಿಪುರಂ ರೈಲ್ವೇ ನಿಲ್ದಾಣ|ಇರವಿಪುರಂ]]
|2
|ದಕ್ಷಿಣ ಕೊಲ್ಲಂ
|-
|2
|[[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ|ಕೊಲ್ಲಂ ಜಂಕ್ಷನ್]]
|6
|ಮಧ್ಯ ಕೊಲ್ಲಂ
|-
|3
|[[ಕಿಳಿಕೊಲ್ಲೂರು ರೈಲ್ವೇ ನಿಲ್ದಾಣ|ಕಿಳಿಕೊಲ್ಲೂರು]]
|2
||ಪೂರ್ವ ಕೊಲ್ಲಂ
|}
ಮುಖ್ಯ ರೈಲು ವಿದ್ಯುತ್ ಬಹು ಘಟಕ ([[MEMU]]) ಕೊಲ್ಲಂ ಜಂಕ್ಷನ್ನಲ್ಲಿ ವಾಹನ ನಿರ್ವಹಣಾ ಶೆಡ್ ಅನ್ನು ಹೊಂದಿದೆ. MEMU ರೈಲು ಸೇವೆಯು ಕೊಲ್ಲಂ ಅನ್ನು ಎರ್ನಾಕುಲಂ (ಆಲಪ್ಪುಳ ಮತ್ತು ಕೊಟ್ಟಾಯಂ ಮೂಲಕ), ಪುನಲೂರು (ಕೊಟ್ಟಾರಕ್ಕರ ಮೂಲಕ), ಮತ್ತು ಕನ್ನಿಯಾಕುಮಾರಿ (ತಿರುವನಂತಪುರ ಮೂಲಕ) ಗೆ ಸಂಪರ್ಕಿಸುತ್ತದೆ.<ref>{{cite web|url=http://www.newindianexpress.com/cities/thiruvananthapuram/article163030.ece|title=Timings of MEMUs included|publisher=The New Indian Express|date=2 July 2010|access-date=9 August 2016|archive-date=13 August 2016|archive-url=https://web.archive.org/web/20160813013003/http://www.newindianexpress.com/cities/thiruvananthapuram/article163030.ece|url-status=dead}}</ref>
===ಜಲ===
[[File:Houseboat Thevally Bridge Ashtamudi Kollam Mar22 R16 05860.jpg|thumb|ಥೇವಳ್ಳಿ ಸೇತುವೆಯಡಿಯಲ್ಲಿ ಹೌಸ್ಬೋಟ್ ಹಾದುಹೋಗುತ್ತಿದೆ]]
[[ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ|ರಾಜ್ಯ ಜಲ ಸಾರಿಗೆ ಇಲಾಖೆ]] [[ಕೊಲ್ಲಂ ಕೆಎಸ್ಡಬ್ಲ್ಯೂಟಿಡಿ ಫೆರಿ ಟರ್ಮಿನಲ್]] ನಿಂದ [[ಪಶ್ಚಿಮ ಕಲ್ಲಡ]], ಮನ್ರೋ ದ್ವೀಪ, ಗುಹಾನಂದಪುರಂ, ಚವರ ಥೆಕ್ಕುಂಭಾಗೊಮ್, ದಲವಾಪುರಂ, ಮತ್ತು ಆಲಪ್ಪುಳಕ್ಕೆ ದೋಣಿ ಸೇವೆಗಳನ್ನು ನಡೆಸುತ್ತದೆ, ಇದು [[ಅಷ್ಟಮುಡಿ ಸರೋವರ]]ದ ದಡದಲ್ಲಿದೆ. ಈ ಸರೋವರವು ಕೇರಳದ ಎರಡನೇ ಅತಿದೊಡ್ಡ ಜೌಗು ಪರಿಸರ ವ್ಯವಸ್ಥೆಯಾಗಿದ್ದು, ಕೊಲ್ಲಂನಲ್ಲಿ ಜಲ ಸಾರಿಗೆಗೆ ಕೇಂದ್ರ ಕೇಂದ್ರವಾಗಿದೆ. ಇದರ ನೀರು ನಗರವನ್ನು ಹಲವಾರು ಸ್ಥಳೀಯ ಸಮುದಾಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ರಾಷ್ಟ್ರೀಯ ಜಲಮಾರ್ಗ 3 ರ ಭಾಗವಾಗಿದೆ. ಕೊಲ್ಲಂ ತೋಡು 7.7 ಕಿಲೋಮೀಟರ್ ಉದ್ದದ ಕಾಲುವೆಯಾಗಿದ್ದು, ನಗರದ ಮೂಲಕ ಹಾದುಹೋಗುತ್ತದೆ ಮತ್ತು ಜಲ ಸಾರಿಗೆ ಜಾಲದ ಪ್ರಮುಖ ಅಪಧಮನಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಷ್ಟಮುಡಿ ಸರೋವರವನ್ನು ಇತರ ಜಲಾಶಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಮುಖ್ಯ ಕೊಲ್ಲಂ ಬಂದರನ್ನು ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ (IWAI) ಒಳನಾಡು ಟರ್ಮಿನಲ್ಗೆ ಸಂಪರ್ಕಿಸುತ್ತದೆ. ನವೀಕರಣ ಪ್ರಯತ್ನಗಳ ನಂತರ, ಕಾಲುವೆಯು ಪ್ರಯಾಣಿಕರು ಮತ್ತು ಸರಕು ಸಾರಿಗೆ ಮತ್ತು ಪ್ರವಾಸೋದ್ಯಮ ಎರಡನ್ನೂ ಬೆಂಬಲಿಸುವ ಉದ್ದೇಶವನ್ನು ಹೊಂದಿದೆ.
ನಗರದ [[ಅಸ್ರಾಮಂ ಲಿಂಕ್ ರಸ್ತೆ]] ಫೆರಿ ಟರ್ಮಿನಲ್ ಪಕ್ಕದಲ್ಲಿಯೇ ಹಾದುಹೋಗುತ್ತದೆ.<ref name="Introduction-KSWTD">{{cite web |url=http://swtd.gov.in/index.php?langCode=en&compName=general&compView=aboutdept |title=Kerala State Water Transport Department - Introduction |publisher=KSWTD |access-date=2015-01-04 |archive-date=26 December 2014 |archive-url=https://web.archive.org/web/20141226161243/http://swtd.gov.in/index.php?langCode=en&compName=general&compView=aboutdept |url-status=dead }}</ref>
ಕೊಲ್ಲಂನಿಂದ ಸೇವೆಗಳನ್ನು ವಿಶಾಲವಾಗಿ ದೂರದ ಪ್ರಯಾಣಿಕರ ದೋಣಿ ಸೇವೆಗಳು, ಕಡಿಮೆ-ದೂರದ ಸ್ಥಳೀಯ ಪ್ರಯಾಣಿಕರ ದೋಣಿಗಳು, ಮತ್ತು ವಿಶೇಷ ಪ್ರವಾಸಿ ಕ್ರೂಸ್ಗಳಾಗಿ ವರ್ಗೀಕರಿಸಲಾಗಿದೆ.
* ಕೊಲ್ಲಂ-ಆಲಪ್ಪುಳ (ಅಲೆಪ್ಪಿ) ಕ್ರೂಸ್: ಇದು ಪ್ರಮುಖ ಸೇವೆಯಾಗಿದ್ದು, ಸುಮಾರು 55 ಕಿಲೋಮೀಟರ್ಗಳನ್ನು ಅಷ್ಟಮುಡಿ ಸರೋವರ ಮತ್ತು ಅಂತರ್ಸಂಪರ್ಕಿತ ಬ್ಯಾಕ್ವಾಟರ್ ಕಾಲುವೆಗಳ ಮೂಲಕ 8-ಗಂಟೆಗಳ ಸುಂದರ ಕ್ರೂಸ್ ಆಗಿದೆ. ಇದು ಎರಡು ಜಿಲ್ಲೆಗಳ ನಡುವೆ ನೇರ ಸಾರಿಗೆ ಸಂಪರ್ಕವಾಗಿ ಮತ್ತು ಪ್ರಮುಖ ಪ್ರವಾಸಿ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.<ref>{{cite web |last1=E |first1=Krishna Kumar K. |title=SWTD unable to resume long-haul boat service on Alappuzha-Kollam waterway |url=https://www.newindianexpress.com/cities/kochi/2025/Jul/14/swtd-unable-to-resume-long-haul-boat-service-on-alappuzha-kollam-waterway |website=The New Indian Express |language=en |date=14 July 2025}}</ref>
* ಸ್ಥಳೀಯ ಮತ್ತು ಕಡಿಮೆ-ದೂರ ಸೇವೆಗಳು: ನಿಯಮಿತ, ಕಡಿಮೆ-ದರದ ದೋಣಿ ಸೇವೆಗಳು ಕೊಲ್ಲಂ ಅನ್ನು ಜಿಲ್ಲೆಯೊಳಗಿನ ವಿವಿಧ ಸ್ಥಳಗಳಿಗೆ ಸಂಪರ್ಕಿಸುತ್ತವೆ, ಇದರಲ್ಲಿ ಅಳುಂಕಡವು, ಗುಹಾನಂದಪುರಂ, ಮತ್ತು ಕಣ್ಣನಲ್ಲೂರು ಮಾರ್ಗಗಳು ಸೇರಿವೆ. ಇವು ಸ್ಥಳೀಯ ನಿವಾಸಿಗಳಿಗೆ ಅಗತ್ಯವಾದ ಸಾರ್ವಜನಿಕ ಸಾರಿಗೆಯಾಗಿ ಕಾರ್ಯನಿರ್ವಹಿಸುತ್ತವೆ.<ref>{{cite web |title=Important places enroute |url=https://swtd.kerala.gov.in/pages-en-IN/placesenroute |publisher=State Water Transport Department |access-date=7 March 2026}}</ref>
* ಪ್ರವಾಸಿ ಮತ್ತು ವಿಶೇಷ ಸೇವೆಗಳು: "ಸೀ ಅಷ್ಟಮುಡಿ" ಪ್ರವಾಸಿ ಸೇವೆ: ಅಷ್ಟಮುಡಿ ಸರೋವರದಲ್ಲಿ 5-ಗಂಟೆಗಳ ವಿಹಾರ ಪ್ರಯಾಣ, ಸಾಂಬ್ರನಿಕ್ಕೋಡಿ ದ್ವೀಪದಲ್ಲಿ ನಿಲುಗಡೆಯೊಂದಿಗೆ. ಇದು ಪ್ರತಿದಿನ ಬೆಳಿಗ್ಗೆ 11:30 ಗಂಟೆಗೆ ಹೊರಡುತ್ತದೆ ಮತ್ತು ಕೆಳಗಿನ ಡೆಕ್ಗೆ ₹400 ಮತ್ತು ಮೇಲಿನ ಡೆಕ್ಗೆ ₹500 ವೆಚ್ಚವಾಗುತ್ತದೆ.<ref>{{cite web |title="SEE ASHTAMUDI" PASSENGER-CUM-TOURIST SERVICE |url=https://swtd.kerala.gov.in/pages-en-IN/placesenroute |publisher=State Water Transport Department |access-date=7 March 2026}}</ref><ref>{{cite web |title='See Ashtamudi' boat service set to complete 2 years; New Solar Boat to join fleet |url=https://english.mathrubhumi.com/lifestyle/travel/see-ashtamudi-travel-in-kollam-solar-boat-soon-backwater-cruise-e5920409 |website=@mathrubhumi |language=en |date=8 March 2025}}</ref><ref>{{cite web |author1=The Hindu Bureau|title='See Ashtamudi' tourist boat service in Kollam to be launched on Friday |url=https://www.thehindu.com/news/national/kerala/see-ashtamudi-tourist-boat-service-in-kollam-to-be-launched-on-friday/article66599527.ece |website=The Hindu |language=en-IN |date=9 March 2023}}</ref> ಅನೇಕ ಖಾಸಗಿ ಪ್ರವಾಸ ನಿರ್ವಾಹಕರು ಮತ್ತು ರೆಸಾರ್ಟ್ಗಳು ಪ್ರವಾಸಿಗರಿಗೆ ಅಷ್ಟಮುಡಿ ಸರೋವರದಲ್ಲಿ ದಿನದ ಕ್ರೂಸ್ಗಳನ್ನು ನೀಡುತ್ತವೆ, ಇದು ಹೌಸ್ಬೋಟ್ಗಳು, ಮೋಟಾರು ದೋಣಿಗಳು, ಮತ್ತು ಕ್ಯಾನೋಗಳಲ್ಲಿ ಪ್ರದೇಶವನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.<ref>{{cite web |last1=Balan |first1=Saritha S. |title=Deserted homestays, jobless boatmen: Tourism in Kerala's Munroe Island hit hard |url=https://www.thenewsminute.com/kerala/deserted-homestays-jobless-boatmen-tourism-kerala-s-munroe-island-hit-hard-137420 |website=The News Minute |language=en |date=11 November 2020}}</ref>
ದ್ವಿಮಹಡಿಯ ಆಡಂಬರದ ದೋಣಿಗಳು ಕೊಲ್ಲಂ ಮತ್ತು ಅಲೆಪ್ಪೆಯ ನಡುವೆ ಪ್ರತಿದಿನ ಓಡುತ್ತವೆ. ಸರ್ಕಾರ ಮತ್ತು ಖಾಸಗಿ ಮಾಲೀಕರು ನಡೆಸುವ ಆಡಂಬರದ ದೋಣಿಗಳು ಪ್ರವಾಸಿ ಋತುವಿನಲ್ಲಿ ಮುಖ್ಯ ದೋಣಿ ಘಟ್ಟದಿಂದ ಓಡುತ್ತವೆ. ದಕ್ಷಿಣದಲ್ಲಿ ತಿರುವನಂತಪುರದಿಂದ ಪ್ರಾರಂಭವಾಗಿ ಉತ್ತರದಲ್ಲಿ [[ಹೊಸ್ಡುರ್ಗ್]] ನಲ್ಲಿ ಕೊನೆಗೊಳ್ಳುವ ಪಶ್ಚಿಮ ಕರಾವಳಿ ಕಾಲುವೆ ವ್ಯವಸ್ಥೆಯು [[ಪರವೂರು, ಕೊಲ್ಲಂ|ಪರವೂರು]], ಕೊಲ್ಲಂ ನಗರ, ಮತ್ತು ಕರುನಾಗಪಲ್ಲಿ ತಾಲೂಕುಗಳ ಮೂಲಕ ಹಾದುಹೋಗುತ್ತದೆ.<ref name="Corporation of Kollam">{{cite web |url=http://www.kollamcorporation.gov.in/transport |title=Transport - Kollam Corporation |publisher=Kollam Municipal Corporation |access-date=2015-01-04 |archive-date=20 October 2017 |archive-url=https://web.archive.org/web/20171020124744/http://www.kollamcorporation.gov.in/transport |url-status=dead }}</ref><ref name="Routes-KSWTD">{{cite web |url=http://swtd.gov.in/index.php?langCode=en&compName=general&compView=placesnroute |title=Important places enroute - KSWTD |publisher=KSWTD |access-date=2015-01-04 |archive-date=4 March 2016 |archive-url=https://web.archive.org/web/20160304061357/http://swtd.gov.in/index.php?langCode=en&compName=general&compView=placesnroute |url-status=dead }}</ref>
[[ಕೊಲ್ಲಂ ಬಂದರು]] ಕೇರಳದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಸರಕು ನಿರ್ವಹಣಾ ಸೌಲಭ್ಯಗಳು 2013 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.<ref>''[http://www.hindu.com/2009/06/18/stories/2009061855000700.htm Kollam port starts cargo handling]{{dead link|date=April 2021|bot=medic}}{{cbignore|bot=medic}}''. Accessed 29 July 2014.</ref> ವಿದೇಶಿ ಹಡಗುಗಳು ನಿಯಮಿತವಾಗಿ ಬಂದರಿಗೆ ಆಗಮಿಸುತ್ತವೆ, ಆಂಟಿಗುವಾದಲ್ಲಿ ನೋಂದಾಯಿಸಲಾದ {{convert|145|m|adj=on}} ಹಡಗು MV ಅಲಿನಾ 4 {{nbsp}}ಏಪ್ರಿಲ್ 2014 ರಂದು ಬಂದರಿನಲ್ಲಿ ನಿಲ್ಲಿಸಿತು.<ref>{{cite web|url=http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0I8V9LHm-0 |archive-url=https://web.archive.org/web/20140408225152/http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0I8V9LHm-0 |url-status=dead |archive-date=8 April 2014 |title=Foreign Ship Reaches Kollam Port|publisher=The New Indian Express |date=5 April 2014 |access-date=7 April 2014}}</ref> ಒಮ್ಮೆ ಬಂದರು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ, ಅದು ಕೊಲ್ಲಂ ಮೂಲದ ಗೋಡಂಬಿ ಕಂಪನಿಗಳ ಸಾರಿಗೆ ಚಟುವಟಿಕೆಗಳನ್ನು ಸುಲಭಗೊಳಿಸುತ್ತದೆ.<ref>''[http://www.shippingtribune.com/kollam-cashew-importers-suffering-due-port-congestion-tuticorin-terminal/ Kollam cashew importers suffering due to port congestion at tuticorin terminal] {{Webarchive|url=https://web.archive.org/web/20140814143721/http://www.shippingtribune.com/kollam-cashew-importers-suffering-due-port-congestion-tuticorin-terminal/ |date=14 August 2014 }}''. Accessed 29 July 2014.</ref> ಶ್ರೇಯಸ್ ಶಿಪ್ಪಿಂಗ್ ಕಂಪನಿಯು ಈಗ [[ಕೊಲ್ಲಂ ಬಂದರು]] ಮತ್ತು [[ಕೊಚ್ಚಿ ಬಂದರು|ಕೊಚ್ಚಿ ಬಂದರು]] ನಡುವೆ ನಿಯಮಿತ ಕಂಟೇನರ್ ಸೇವೆಯನ್ನು ನಡೆಸುತ್ತಿದೆ.<ref>''[http://www.thehindubusinessline.com/industry-and-economy/logistics/shreyas-shipping-starts-kochikollam-container-service/article5339784.ece Shreyas Shipping starts Kochi-Kollam container service]''. Accessed 29 July 2014. {{Webarchive|url=https://web.archive.org/web/20140420153237/http://www.thehindubusinessline.com/industry-and-economy/logistics/shreyas-shipping-starts-kochikollam-container-service/article5339784.ece |date=20 ಏಪ್ರಿಲ್ 2014 }}</ref><ref>{{Cite web |title=Exim India::The first & the only national daily on Export, Import, Shipping. |url=https://www.eximin.net/NewsDetails.aspx?name=73939 |archive-url=https://web.archive.org/web/20220117200427/https://www.eximin.net/NewsDetails.aspx?name=73939 |archive-date=2022-01-17 |access-date=2026-01-18 |website=www.eximin.net |language=en}}</ref>
[[File:Old Airport, Kollam.jpg|thumb|right|ಹಳೆಯ [[ಕೊಲ್ಲಂ ವಿಮಾನ ನಿಲ್ದಾಣ]] ಪ್ರದೇಶ, [[ಅಸ್ರಾಮಂ]]]]
ಕೊಲ್ಲಂ ಕಾಲುವೆ (ಅಥವಾ ಕ್ವಿಲಾನ್ ಕಾಲುವೆ ಅಥವಾ ಕೊಲ್ಲಂ ತೋಡು ಎಂದೂ ಕರೆಯಲ್ಪಡುತ್ತದೆ), ಇದು ದೊಡ್ಡ ಪಶ್ಚಿಮ ಕರಾವಳಿ ಕಾಲುವೆ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ, ಇದನ್ನು 1880 ರಲ್ಲಿ ನಿರ್ಮಿಸಲಾಯಿತು. ಇದು ಹಿಂದಿನ ಸಂಸ್ಥಾನ ಟ್ರಾವಂಕೋರ್ನ ಪ್ರಾಥಮಿಕ ವ್ಯಾಪಾರ ಮಾರ್ಗವಾಯಿತು, ಸರಕು ಹಡಗುಗಳು ನಗರದ ಮೂಲಕ ಸರಕುಗಳನ್ನು ಸಾಗಿಸುತ್ತಿದ್ದವು.<ref>{{cite web |title=Renovated Kollam canal now a cesspool |url=https://www.thehindu.com/news/national/kerala/renovated-kollam-canal-now-a-cesspool/article7013897.ece |website=The Hindu |language=en-IN |date=19 March 2015}}</ref>
====ಭವಿಷ್ಯದ ಯೋಜನೆಗಳು====
ಅದರ ಜಲ ಸಾರಿಗೆ ಮೂಲಸೌಕರ್ಯವನ್ನು ಮತ್ತಷ್ಟು ಬಳಸಿಕೊಳ್ಳಲು, ಕೊಲ್ಲಂ ಹಲವಾರು ನಡೆಯುತ್ತಿರುವ ಮತ್ತು ಪ್ರಸ್ತಾವಿತ ಯೋಜನೆಗಳನ್ನು ಹೊಂದಿದೆ:
;ಕೊಲ್ಲಂ ವಾಟರ್ ಮೆಟ್ರೋ: ಕೊಲ್ಲಂನಲ್ಲಿ ವಾಟರ್ ಮೆಟ್ರೋ ವ್ಯವಸ್ಥೆಯನ್ನು ಪರಿಚಯಿಸಲು ಯೋಜನೆಗಳಿವೆ, ಇದು ಕೊಚ್ಚಿಯಲ್ಲಿರುವಂತೆಯೇ ಅಂತರ-ನಗರ ಜಲ ಸಾರಿಗೆ ಜಾಲವನ್ನು ಒದಗಿಸುತ್ತದೆ.<ref>{{cite web |author1=The Hindu Bureau|title=Traffic study on anvil to assess feasibility of launching Water Metro in Kollam and 17 other cities |url=https://www.thehindu.com/news/national/kerala/traffic-study-on-anvil-to-assess-feasibility-of-launching-water-metro-in-kollam-and-17-other-cities/article69471421.ece |website=The Hindu |language=en-IN |date=20 April 2025}}</ref><ref>{{cite web |last1=Hallikeri |first1=G.D. |title=IWAI Board commissions feasibility study for Urban Water Transport System in 17 cities |url=https://www.pib.gov.in/PressReleasePage.aspx?PRID=2105345 |publisher=Ministry of Ports, Shipping and Waterways |access-date=7 March 2026}}</ref>
;ಜಲಮಾರ್ಗ ಅಭಿವೃದ್ಧಿ: ರಾಷ್ಟ್ರೀಯ ಜಲಮಾರ್ಗ 3 ಅನ್ನು 24-ಗಂಟೆಗಳ ನ್ಯಾವಿಗೇಷನ್ಗೆ ಬೆಂಬಲಿಸುವಂತೆ ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಯೋಜನೆಗಳು ನಡೆಯುತ್ತಿವೆ, ಇದರಲ್ಲಿ ಚಾನಲ್ಗಳನ್ನು ಆಳಗೊಳಿಸುವುದು ಮತ್ತು ಟರ್ಮಿನಲ್ಗಳನ್ನು ಸುಧಾರಿಸುವುದು ಸೇರಿದೆ.
===ವಾಯು===
{{See also|ಕೊಲ್ಲಂ ವಿಮಾನ ನಿಲ್ದಾಣ}}
ಕೊಲ್ಲಂ ನಗರ ನಿಗಮವು [[ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ]]ದಿಂದ ಸೇವೆ ಸಲ್ಲಿಸುತ್ತದೆ, ಇದು NH66 ಮೂಲಕ ನಗರದಿಂದ ಸುಮಾರು 56 ಕಿಲೋಮೀಟರ್ ದೂರದಲ್ಲಿದೆ. ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲಿ ಮೆಟ್ರೋ ಅಲ್ಲದ ನಗರದ ಮೊದಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.<ref>{{cite web|url=http://www.aai.aero/allAirports/thiru_general.jsp|title=TRV Airport|publisher=AAI|access-date=23 August 2016|url-status=dead|archive-url=https://web.archive.org/web/20160902180351/http://www.aai.aero/allAirports/thiru_general.jsp|archive-date=2 September 2016}}</ref>
==ಶಿಕ್ಷಣ==
{{Main|ಕೊಲ್ಲಂ ಜಿಲ್ಲೆಯಲ್ಲಿ ಶಿಕ್ಷಣ}}
[[File:Thangal Kunju Musaliar College of Engineering, Kollam, Kerala.jpg|200px|thumb|[[ಕರಿಕೋಡ್]] ನಲ್ಲಿನ [[ಟಿ.ಕೆ.ಎಂ. ಕಾಲೇಜ್ ಆಫ್ ಇಂಜಿನಿಯರಿಂಗ್|TKM ಇಂಜಿನಿಯರಿಂಗ್ ಕಾಲೇಜ್]]|alt=ಸಾಂಪ್ರದಾಯಿಕ ಮುಘಲ್ ವಾಸ್ತುಶಿಲ್ಪದೊಂದಿಗೆ ಅಲಂಕೃತವಾದ, ಗುಲಾಬಿ-ಬಿಳಿ ಕಟ್ಟಡ|left]]
ಕೊಲ್ಲಂನಲ್ಲಿ ಹಲವಾರು ಕಾಲೇಜುಗಳು, ಶಾಲೆಗಳು ಮತ್ತು ಕಲಿಕಾ ಕೇಂದ್ರಗಳಿವೆ. [[ಟಿ.ಕೆ.ಎಂ. ಕಾಲೇಜ್ ಆಫ್ ಇಂಜಿನಿಯರಿಂಗ್|ಥಂಗಲ್ ಕುಂಜು ಮುಸಲಿಯಾರ್ ಕಾಲೇಜ್ ಆಫ್ ಇಂಜಿನಿಯರಿಂಗ್]], ರಾಜ್ಯದಲ್ಲಿ ತನ್ನ ಪ್ರಕಾರದ ಮೊದಲ ಖಾಸಗಿ ಶಾಲೆಯಾಗಿದ್ದು, ಕೊಲ್ಲಂ ನಗರದಿಂದ ಸುಮಾರು {{cvt|7|km}} ಪೂರ್ವಕ್ಕೆ [[ಕಿಳಿಕೊಲ್ಲೂರು]] ನಲ್ಲಿದೆ, ಮತ್ತು ಇದು ಎಲ್ಲಾ ಕೊಲ್ಲಂವಾಸಿಗಳಿಗೆ ಹೆಮ್ಮೆಯ ಮೂಲವಾಗಿದೆ. ಕೇರಳ ಸರ್ಕಾರವು ನಗರದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯಾದ [[ಫಾತಿಮಾ ಮಾತಾ ರಾಷ್ಟ್ರೀಯ ಕಾಲೇಜ್]] ಗೆ ಶೈಕ್ಷಣಿಕ ಸ್ವಾಯತ್ತತೆಯನ್ನು ನೀಡಿದೆ.<ref name="Autonomy: 13 colleges in the list">{{cite web | url = http://www.newindianexpress.com/states/kerala/Autonomy-13-colleges-in-the-final-list/2013/12/24/article1962583.ece | archive-url = https://web.archive.org/web/20140108131951/http://www.newindianexpress.com/states/kerala/Autonomy-13-colleges-in-the-final-list/2013/12/24/article1962583.ece | url-status = dead | archive-date = 8 January 2014 | title = Autonomy: 13 colleges in the list | access-date = 2014-01-08 | year = 2012 | publisher = The New Indian Express}}</ref>
[[File:SN Law College, Kollam.jpg|thumb|right|[[ಕರ್ಬಲ]]ದಲ್ಲಿನ [[ಶ್ರೀ ನಾರಾಯಣ ಗುರು ಕಾನೂನು ಅಧ್ಯಯನ ಕಾಲೇಜು]]]]
[[ಕೇರಳ ರಾಜ್ಯ ವಿನ್ಯಾಸ ಸಂಸ್ಥೆ]] (KSID), [[ಕೇರಳ ಸರ್ಕಾರ]]ದ ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಅಡಿಯಲ್ಲಿನ ವಿನ್ಯಾಸ ಸಂಸ್ಥೆಯು ಕೊಲ್ಲಂನ ಚಂದನತೋಪೆಯಲ್ಲಿದೆ. ಇದನ್ನು 2008 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಭಾರತದ ಮೊದಲ ಸರ್ಕಾರಿ ಒಡೆತನದ ವಿನ್ಯಾಸ ಸಂಸ್ಥೆಗಳಲ್ಲಿ ಒಂದಾಗಿದೆ. KSID ಪ್ರಸ್ತುತ [[ಅಹಮದಾಬಾದ್ ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆ]]ಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ವಿನ್ಯಾಸದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮಗಳನ್ನು ನಡೆಸುತ್ತದೆ.<ref>{{Cite news|url = http://www.newindianexpress.com/cities/thiruvananthapuram/Admission-Process-Starts-at-KSID-for-New-Diploma-Courses/2015/05/14/article2812971.ece|archive-url = https://web.archive.org/web/20150516123319/http://www.newindianexpress.com/cities/thiruvananthapuram/Admission-Process-Starts-at-KSID-for-New-Diploma-Courses/2015/05/14/article2812971.ece|url-status = dead|archive-date = 16 May 2015|title = Admission Process Starts at KSID for New Diploma Courses}}</ref><ref>{{Cite news|url = http://www.thehindu.com/todays-paper/tp-national/tp-kerala/institute-of-design-inaugurated/article1277100.ece|title = Institute of design inaugurated}}</ref>
[[ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ|ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ (IIIC-ಕೊಲ್ಲಂ)]] ನಿರ್ಮಾಣ-ಸಂಬಂಧಿತ ಉದ್ಯೋಗಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸಲು ಕೊಲ್ಲಂ ನಗರದ [[ಚವರ]]ದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಂಸ್ಥೆಯಾಗಿದೆ.<ref>{{cite web|url=http://www.skilldevelopment.gov.in/states.html |title=States-Ministry of Skill Development & Entrepreneurship |publisher=Government of India |access-date=27 November 2019}}</ref> [[ಕೇರಳ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ|ಫ್ಯಾಷನ್ ತಂತ್ರಜ್ಞಾನ ಸಂಸ್ಥೆ, ಕೊಲ್ಲಂ]], ಕೇರಳವು ವೆಲ್ಲಿಮೋನ್ನಲ್ಲಿರುವ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಾಗಿದ್ದು, [[ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ]] ಮತ್ತು ಜವಳಿ ಸಚಿವಾಲಯದ ತಾಂತ್ರಿಕ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. ಇದರ ಜೊತೆಗೆ, ನಗರದಲ್ಲಿ ಎರಡು IMK (ಕೇರಳ ವ್ಯವಸ್ಥಾಪನಾ ಸಂಸ್ಥೆ) ವಿಸ್ತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.<ref name="IMK Extension Centres">{{cite web | url = http://www.imk.ac.in/extension.htm | title = IMK Extension Centres - Kerala | access-date = 2014-01-08 | year = 2012 | publisher = imk.ac.in | archive-date = 23 July 2013 | archive-url = https://web.archive.org/web/20130723113518/http://imk.ac.in/extension.htm | url-status = dead }}</ref> [[ಕೇರಳ ಸಮುದ್ರ ಸಂಸ್ಥೆ]] ಕೊಲ್ಲಂ ನಗರದ [[ನೀಂದಕರ]]ದಲ್ಲಿದ್ದು, ಕೇರಳದ ವಿದ್ಯಾರ್ಥಿಗಳಿಗೆ ಸಮುದ್ರ ತರಬೇತಿಯನ್ನು ನೀಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/maritime-institute-to-come-up-at-neendakara/article289620.ece |title=Maritime institute to come up at Neendakara |work=The Hindu|date=23 May 2009 |access-date=27 November 2019}}</ref> 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೋಟ್ ಕ್ರೂ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ನೀಂದಕರ ಸಮುದ್ರ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.<ref>{{cite news|url=https://www.newindianexpress.com/states/kerala/2013/may/08/steps-begun-to-set-up-maritime-university-475431.html | title=Steps begun to set up Maritime university | date=8 May 2013 |newspaper=The New Indian Express |access-date=27 November 2019}}</ref>
ಕಾಲೇಜುಗಳ ಹೊರತಾಗಿ, ಕೊಲ್ಲಂನಲ್ಲಿ ಹಲವಾರು ಬ್ಯಾಂಕ್ ತರಬೇತಿ ಕೇಂದ್ರಗಳಿವೆ.<ref name="Bank test coaching Centres - Kollam">{{cite web | url = http://careeradda.co.in/index.php?topic=3021.0 | title = Which is the best banking coaching centre in India - Kollam | access-date = 2014-08-09}}</ref> ಕೊಲ್ಲಂ ಭಾರತದ ಬ್ಯಾಂಕ್ ಪರೀಕ್ಷಾ ತರಬೇತಿ ಕೇಂದ್ರಗಳ ಕೇಂದ್ರವೆಂದು ಕರೆಯಲ್ಪಡುತ್ತದೆ, ಜಿಲ್ಲೆಯಲ್ಲಿ ಸುಮಾರು 40 ಅಂತಹ ಸಂಸ್ಥೆಗಳಿವೆ.<ref name="Kollam - The bank test coaching hub of India">{{cite news | url = http://timesofindia.indiatimes.com/city/thiruvananthapuram/Engineering-graduates-opt-for-banking-sector/articleshow/16597692.cms | title = Engineering graduates opt for banking sector | access-date = 2014-08-09 |work = Times of India| date = 29 September 2012 }}</ref>
==ಕ್ರೀಡೆ==
ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ನಂತರ ಬಾಕ್ಸಿಂಗ್ ಮತ್ತು ಹಾಕಿ. ಕೊಲ್ಲಂ ಜಿಲ್ಲಾ, ರಾಜ್ಯ, ಮತ್ತು ವಲಯ-ಮಟ್ಟದ ಪಂದ್ಯಗಳಲ್ಲಿ ಭಾಗವಹಿಸುವ ಹಲವಾರು ಸ್ಥಳೀಯ ಫುಟ್ಬಾಲ್, ಹಾಕಿ, ಮತ್ತು ಕ್ರಿಕೆಟ್ ತಂಡಗಳಿಗೆ ನೆಲೆಯಾಗಿದೆ. [[ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ, ಕೊಲ್ಲಂ|ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ]]ವು ನಗರದ [[ಅಸ್ರಾಮಂ]]ನಲ್ಲಿ ಆಸ್ಟ್ರೋ-ಟರ್ಫ್ ಸೌಲಭ್ಯದೊಂದಿಗೆ ಇದೆ. ಇದನ್ನು ರೂ. 13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.<ref>{{cite web|url=http://www.newindianexpress.com/cities/thiruvananthapuram/article86081.ece |archive-url=https://web.archive.org/web/20140905021813/http://www.newindianexpress.com/cities/thiruvananthapuram/article86081.ece |url-status=dead |archive-date=5 September 2014 |title=Astro-turf hockey stadium |publisher=The New Indian Express |access-date=22 February 2018}}</ref> ಕ್ರೀಡಾಂಗಣದ ನಿರ್ಮಾಣಕ್ಕಾಗಿ ಅಸ್ರಾಮಂ, ಕೊಲ್ಲಂನಲ್ಲಿ ಅಂಚೆ ಇಲಾಖೆಯಿಂದ ಭೂಮಿಯನ್ನು ತೆಗೆದುಕೊಳ್ಳಲಾಗಿದೆ. ನಗರವು [[ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ (ಕೊಲ್ಲಂ)|ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ, ಕೊಲ್ಲಂ]] ಎಂಬ ಮತ್ತೊಂದು ಕ್ರೀಡಾಂಗಣವನ್ನು ಹೊಂದಿದೆ. ಇದು ಬಹುಪಯೋಗಿ ಕ್ರೀಡಾಂಗಣವಾಗಿದ್ದು, ರಣಜಿ ಟ್ರೋಫಿ, ಸಂತೋಷ್ ಟ್ರೋಫಿ, ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಂತಹ ಕ್ರೀಡಾ ಕಾರ್ಯಕ್ರಮಗಳನ್ನು ಪದೇ ಪದೇ ಆಯೋಜಿಸಿದೆ.<ref>{{cite web |url=https://cricketarchive.com/Kerala/Grounds/1095_f.html |title=KCA-Cricket Archive |publisher=Cricket Archive |access-date=22 February 2018 |archive-date=7 May 2017 |archive-url=https://web.archive.org/web/20170507020928/http://cricketarchive.com/Kerala/Grounds/1095_f.html |url-status=dead }}</ref> ನಗರದಲ್ಲಿನ ಎರಡು ತೆರೆದ ಮೈದಾನಗಳು, [[ಅಸ್ರಾಮಂ ಮೈದಾನ]] ಮತ್ತು [[ಪೀರಂಕಿ ಮೈದಾನ]] ಕೂಡ ಕ್ರೀಡಾ ಕಾರ್ಯಕ್ರಮಗಳು, ಅಭ್ಯಾಸ ಮತ್ತು ವಾರ್ಮ್-ಅಪ್ ಪಂದ್ಯಗಳಿಗೆ ಬಳಸಲ್ಪಡುತ್ತವೆ.
== ಪ್ರವಾಸಿ ಸ್ಥಳಗಳು ==
{{Expand section|date=October 2025}}
===ಹಿಂದೂ ದೇವಾಲಯಗಳು===
[[File:Kottarakkara Temple(HighResoluion).jpg|thumb|right|ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರಂ]]
*[[ಆನಂದವಲ್ಲೀಶ್ವರಂ ಶ್ರೀ ಮಹಾದೇವರ ದೇವಾಲಯ]] ನಗರದ 400 ವರ್ಷಗಳ ಹಳೆಯ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ 400-ವರ್ಷಗಳ-ಹಳೆಯ [[ಗರ್ಭಗುಡಿ]]ಯನ್ನು ತೇಗದಲ್ಲಿ ಮುಗಿಸಲಾಗಿದೆ.<ref>{{cite news|title=400-year-old sreekovil to be replaced|url=http://www.thehindu.com/news/national/kerala/400yearold-sreekovil-to-be-replaced/article7468835.ece|access-date=13 October 2015|work=The Hindu|date=26 July 2015 }}</ref>
*[[ಅಮ್ಮಚೀವೀಡು ಮೂರ್ತಿ ದೇವಾಲಯ]] ನಗರದ ಮತ್ತೊಂದು ಪ್ರಮುಖ ದೇವಾಲಯವಾಗಿದ್ದು, ಇದನ್ನು ಸುಮಾರು 600 ವರ್ಷಗಳ ಹಿಂದೆ ಕೊಲ್ಲಂನ ಶ್ರೀಮಂತರಾದ ಅಮ್ಮಚಿ ವೀಡು ಕುಟುಂಬವು ಸ್ಥಾಪಿಸಿತು.<ref name="kollamcity1">{{Cite web |title= Ammachiveedu Muhurthi Temple |url=http://www.kollamcity.com/index.php?menu=other&menu1=Religious |archive-url=https://web.archive.org/web/20101115114800/http://www.kollamcity.com/index.php?menu=other&menu1=Religious |archive-date=2010-11-15 | website=Kollam City }}</ref><ref name="thekeralatemples1">{{Cite web |title=Ammachi Veedu Muhurthi |url=https://www.thekeralatemples.com/templeinfo/others/ammachiveedu_muhurthi.htm |access-date=2026-01-18 |website=The Kerala Temples }}</ref>
*ಕೊಲ್ಲಂನ ಪ್ರಮುಖ ಹಬ್ಬವಾದ [[ಕೊಲ್ಲಂ ಪೂರಂ]] ಸಾಮಾನ್ಯವಾಗಿ ಮಧ್ಯ ಏಪ್ರಿಲ್ನಲ್ಲಿ [[ಅಸ್ರಾಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]]ದ ಹತ್ತು ದಿನಗಳ ಹಬ್ಬದ ಮುಕ್ತಾಯವಾಗಿದೆ.<ref name="Hindu">{{Cite web|url=http://www.hindu.com/2008/04/05/stories/2008040551540300.htm|title=The Hindu : Kerala / Kollam News : Kollam Pooram on April 15|date=9 April 2008|archive-url=https://web.archive.org/web/20080409111532/http://www.hindu.com/2008/04/05/stories/2008040551540300.htm |archive-date=9 April 2008 }}</ref>
*[[ಕೊಟ್ಟಂಕುಲಂಗರ ದೇವಿ ದೇವಾಲಯ]] ಕೇರಳದ ವಿಶ್ವಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದ್ದು, ಅಲ್ಲಿ ಪುರುಷರು ''ಚಮಯವಿಲಕ್ಕು'' ಆಚರಣೆಗಾಗಿ ಸ್ತ್ರೀ ವೇಷಧಾರಣೆ ಮಾಡುವುದು ಸಾಂಪ್ರದಾಯಿಕ ಹಬ್ಬದ ಭಾಗವಾಗಿದೆ. ಪುರುಷರು ದೊಡ್ಡ ದೀಪಗಳನ್ನು ಸಹ ಹೊರುತ್ತಾರೆ. ಎರಡು ದಿನಗಳ ವೇಷಧಾರಣಾ ಕಾರ್ಯಕ್ರಮದ ಮೊದಲನೆಯದು ಸೋಮವಾರದಂದು ಮುಕ್ತಾಯವಾಯಿತು.<ref>{{cite web|title=Kerala temple: Where the lady with the lamp is a man|url=http://www.ndtv.com/south/kerala-temple-where-the-lady-with-the-lamp-is-a-man-517252|access-date=25 March 2013|publisher=NDTV}}</ref>
*ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶದ ಇತರ ಪ್ರಸಿದ್ಧ ಹಿಂದೂ ಪೂಜಾ ಕೇಂದ್ರಗಳೆಂದರೆ, ಕೊಟ್ಟಾರಕ್ಕರದಲ್ಲಿನ [[ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರಂ]],<ref>{{cite web|title=Of small appam and Kottarakkara|url=http://mathrubhumi.com/travel/article/travel_special/of_small_appam_and_kottarakkara/139317/|access-date=25 March 2013|publisher=Mathrubhumi|archive-date=28 August 2013|archive-url=https://web.archive.org/web/20130828170452/http://www.mathrubhumi.com/travel/article/travel_special/of_small_appam_and_kottarakkara/139317/|url-status=dead}}</ref><ref>{{Cite web|url=https://www.keralatemples.net/klm_subra.html|title=Welcome to the Temples of God's Own Country|website=www.keralatemples.net}}</ref> [[ಪರವೂರು, ಕೊಲ್ಲಂ|ಪರವೂರು]]ನಲ್ಲಿನ [[ಪುಟ್ಟಿಂಗಲ್ ದೇವಾಲಯ|ಪುಟ್ಟಿಂಗಲ್ ದೇವಿ ದೇವಾಲಯ]],<ref>{{cite web|title=Puttingal Devi Temple, aravur|url=http://www.puttingaltemple.org/|access-date=25 March 2013|publisher=Puttingal Devi Temple}}</ref> ಸೂರನಾಡ್ ಉತ್ತರ ಅನಾಯಡಿ ಪಝಯಿದಂ ಶ್ರೀ ನರಸಿಂಹ ಮೂರ್ತಿ ದೇವಾಲಯ, [[ಪೊರುವಳಿ]]ಯಲ್ಲಿನ [[ಪೊರುವಳಿ ಪೆರುವಿರುತಿ ಮಲನಾಡ ದೇವಾಲಯ]],<ref>{{cite news|title=Malanada temple fete draws big crowds|url=http://www.thehindu.com/news/national/kerala/malanada-temple-fete-draws-big-crowds/article3205866.ece|access-date=25 March 2013|work=The Hindu|date=24 March 2012 }}</ref> [[ಶಾಸ್ತಂಕೋಟ್ಟ]]ದಲ್ಲಿನ [[ಶಾಸ್ತಂಕೋಟ್ಟ ಶ್ರೀ ಧರ್ಮ ಶಾಸ್ತ ದೇವಾಲಯ]],<ref>{{cite web|title=Sasthamcotta Sree Dharma Sastha Temple|url=http://www.sasthamcotta.com/Dharmasastha%20Temple.html|access-date=25 March 2013|publisher=Sasthamcotta Sree Dharma Sastha Temple|archive-date=6 December 2013|archive-url=https://web.archive.org/web/20131206180354/http://sasthamcotta.com/Dharmasastha%20Temple.html|url-status=dead}}</ref> ಶಕ್ತಿಕುಲಂಗರ ಶ್ರೀ ಧರ್ಮ ಶಾಸ್ತ ದೇವಾಲಯ,<ref>/Sakthikulangara-sreesharmasastha-karadevasom.com/</ref> ಕಡವೂರಿನ ತ್ರಿಕ್ಕಡವೂರು ಶ್ರೀ ಮಹಾದೇವ ದೇವಾಲಯ ಮತ್ತು ಪೊನ್ಮನದಲ್ಲಿ ಕಟ್ಟಿಲ್ ಮೆಕ್ಕತಿಲ್ ದೇವಿ ದೇವಾಲಯ,<ref>{{cite web|title=Here, bells on tree answer your prayers|url=https://www.deccanchronicle.com/141127/nation-current-affairs/article/here-bells-tree-answer-your-prayers|access-date=25 March 2013|work=Deccan Chronicle}},</ref> ಕರುನಾಗಪಲ್ಲಿ ಪಡನಾಯರ್ಕುಲಂಗರ ಮಹಾದೇವ ದೇವಾಲಯ.<ref>{{cite web|title=No permission for RSS to conduct 'shakha' in temple: Kerala HC told|url=http://timesofindia.indiatimes.com/city/kochi/No-permission-for-RSS-to-conduct-shakha-in-temple-Kerala-HC-told/articleshow/47558696.cms|access-date=25 March 2013|work=The Times of India}}</ref>
=== ಚರ್ಚುಗಳು ===
[[File:Kollam neue Kathedrale.JPG|thumb|right|ಥಂಗಸ್ಸೇರಿಯಲ್ಲಿನ ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್, ಕೊಲ್ಲಂ]]
ಥಂಗಸ್ಸೇರಿಯಲ್ಲಿನ [[ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್]] ಅನ್ನು ಪೋರ್ಚುಗೀಸರು 1614 ರಲ್ಲಿ ಸ್ಥಾಪಿಸಿದರು. ಇದು ಈಗ [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]]ದ ಪ್ರೊ-ಕೆಥೆಡ್ರಲ್ ಆಗಿದೆ – ಇದು ಭಾರತದ ಪ್ರಾಚೀನ ಮತ್ತು ಮೊದಲ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾಗಿದೆ. ಹಳೆಯ [[ಕ್ವಿಲಾನ್]] ನಗರದ ಪೋರ್ಚುಗೀಸ್ ಆಳ್ವಿಕೆಯ ಸ್ಮಾರಕವಾಗಿ ಚರ್ಚ್ ಉಳಿದಿದೆ.<ref name="Church_Kollam">{{cite news|title=About Kollam City|location=Kollam, India|url=http://kollamcity.in/about-kollam-city|url-status=usurped|access-date=19 January 2016|archive-url=https://web.archive.org/web/20150602132809/http://kollamcity.in/about-kollam-city|archive-date=2 June 2015|quote=About the city of Quilon}}</ref> [[ನೀಂದಕರ]]ದಲ್ಲಿನ [[ಸೇಂಟ್ ಸೆಬಾಸ್ಟಿಯನ್ ರೋಮನ್ ಕ್ಯಾಥೋಲಿಕ್ ಚರ್ಚ್, ನೀಂದಕರ|ಸೇಂಟ್ ಸೆಬಾಸ್ಟಿಯನ್ ಚರ್ಚ್]] ಮತ್ತೊಂದು ಪ್ರಮುಖ ಚರ್ಚ್. [[ಮನ್ರೋ ದ್ವೀಪ|ಮನ್ರೋ ದ್ವೀಪ]]ದಲ್ಲಿನ [[ಡಚ್ ಚರ್ಚ್, ಮನ್ರೋ ದ್ವೀಪ|ಡಚ್ ಚರ್ಚ್]] ಅನ್ನು 1878 ರಲ್ಲಿ [[ಡಚ್ ಜನರು|ಡಚ್ಚರು]] ನಿರ್ಮಿಸಿದರು.<ref>{{cite news|title=The emerald isle|work=The Hindu|url=http://www.thehindu.com/features/metroplus/travel/the-emerald-isle/article4316024.ece|access-date=19 January 2016}}</ref> [[ಕಚೇರಿ]]ಯಲ್ಲಿನ ಅವರ್ ಲೇಡಿ ಆಫ್ ವೆಲಂಕಣ್ಣಿ ದೇಗುಲವು ಕೊಲ್ಲಂ ನಗರದ ಮತ್ತೊಂದು ಪ್ರಮುಖ ಕ್ರಿಶ್ಚಿಯನ್ ಪೂಜಾ ಸ್ಥಳವಾಗಿದೆ. [[ತ್ರಿಕ್ಕಡವೂರು|ಕಡವೂರು]]ನಲ್ಲಿನ ಸೇಂಟ್ ಕಾಸಿಮಿರ್ ಚರ್ಚ್,<ref>{{cite web|title=Church festival from Saturday|url=http://www.thehindu.com/2005/04/22/stories/2005042205760300.htm|work=[[The Hindu]]|date=2005-04-22|access-date=19 January 2016}}{{dead link|date=April 2021|bot=medic}}{{cbignore|bot=medic}}</ref> [[ಕವನಾಡ್]]ನಲ್ಲಿನ ಹೋಲಿ ಫ್ಯಾಮಿಲಿ ಚರ್ಚ್, ತೋಪ್ಪಿನಲ್ಲಿನ ಸೇಂಟ್ ಸ್ಟೀಫನ್ ಚರ್ಚ್,<ref>{{cite web|title=St.Stephen's Church|url=http://ststephenschurchkollam.weebly.com/|access-date=19 January 2016|publisher=Kollam St.Stephen's Church}}</ref> ಮತ್ತು [[ಕಡಪ್ಪಕಡ]]ದಲ್ಲಿನ ಸೇಂಟ್ ಥಾಮಸ್ ಚರ್ಚ್ ಕೊಲ್ಲಂನ ಕೆಲವು ಇತರ ಪ್ರಮುಖ ಕ್ರಿಶ್ಚಿಯನ್ ಚರ್ಚುಗಳಾಗಿವೆ.<ref>{{cite news|title=St.Thomas Church|work=The Hindu|url=http://catholicchurches.in/directory/changanacherry-churches/st-thomas-church-kollam.htm|access-date=19 January 2016}}</ref><ref>{{cite news|title=Piety marks Good Friday observance|url=http://www.thehindu.com/todays-paper/tp-national/tp-kerala/piety-marks-good-friday-observance/article5927794.ece|access-date=19 January 2016|work=The Hindu|date=18 April 2014 }}</ref>
=== ಮಸೀದಿಗಳು ===
[[File:കരുനാഗപ്പള്ളിമുസ്ലീംപള്ളി.jpg|right|thumb|ಕರುನಾಗಪಲ್ಲಿ ಮಸೀದಿ]]
ಚವರದಲ್ಲಿನ ಕೊಟ್ಟುಕಾಡು ಜುಮಾ ಮಸ್ಜಿದ್, ಎಲಂಪಲ್ಲೂರು ಜುಮಾ-ಎ-ಮಸ್ಜಿದ್, ಜೋನಕ್ಕಪುರಂನಲ್ಲಿನ ವಲಿಯಪ್ಳ್ಳಿ, [[ಚಿನ್ನಕಡ]] ಜುಮಾ ಮಸ್ಜಿದ್, ಕೊಲ್ಲೂರುವಿಲದಲ್ಲಿನ ಜುಮಾ-'ಅತ್ ಪಲ್ಲಿ, [[ತಟ್ಟಮಲ]]ದಲ್ಲಿನ ಜುಮಾ-'ಅತ್ ಪಲ್ಲಿ ಮತ್ತು ಚವರದಲ್ಲಿನ ಕೊಯಿವಿಲ ಜುಮಾ ಮಸ್ಜಿದ್ ಕೊಲ್ಲಂನ ಇತರ ಪ್ರಮುಖ ಮಸೀದಿಗಳಾಗಿವೆ.<ref>{{cite web|title=Juma-Ath-Palli|url=http://www.webindia123.com/city/kerala/kollam/destinations/mosque/jumaathpalli.htm|access-date=29 July 2014}}</ref><ref>{{cite web|title=Elampalloor Juma-A-Masjid|url=http://elampalloormuslimjama-ath.org/aboutus.html|access-date=29 July 2014|archive-date=9 August 2014|archive-url=https://web.archive.org/web/20140809144815/http://elampalloormuslimjama-ath.org/aboutus.html|url-status=dead}}</ref>
==ಗಮನಾರ್ಹ ವ್ಯಕ್ತಿಗಳು==
*[[ಕೊಲ್ಲಂನ ಜನರ ಪಟ್ಟಿ]]
<!---♦♦♦ ದಯವಿಟ್ಟು ಇಲ್ಲಿ ಹೆಸರುಗಳನ್ನು ಸೇರಿಸಬೇಡಿ - ಅವರು ಈಗಾಗಲೇ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ತಮ್ಮದೇ ಆದ ಲೇಖನವನ್ನು ಹೊಂದಿದ್ದರೆ ಅವರನ್ನು [[ಕೊಲ್ಲಂನ ಜನರ ಪಟ್ಟಿ]] ಗೆ ಸೇರಿಸಿ ♦♦♦--->
==ಇವನ್ನೂ ನೋಡಿ==
* [[ಡೌನ್ಟೌನ್ ಕೊಲ್ಲಂ]]
* [[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]]
* [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ]]
* [[ಕೊಲ್ಲಂ ಜಿಲ್ಲೆ]]
* [[ಕೊಲ್ಲಂನಲ್ಲಿ ಗೋಡಂಬಿ ವ್ಯಾಪಾರ]]
* [[GDP ಪ್ರಕಾರ ಅತಿದೊಡ್ಡ ಭಾರತೀಯ ನಗರಗಳು]]
==ಟಿಪ್ಪಣಿಗಳು==
{{notelist}}
==ಉಲ್ಲೇಖಗಳು==
{{Reflist|liststyle=decimal}}
==ಗ್ರಂಥಸೂಚಿ==
* {{cite book | last=Ring | first=Trudy | title=International Dictionary of Historic Places: Asia and Oceania, Volume 5 | year=1994 | publisher=Taylor & Francis | location=United Kingdom | isbn=978-1-884964-05-3}}
* {{cite book | last=Chan | first=Hok-lam | title=The Cambridge History of China, Volume 7: The Ming Dynasty, 1368–1644, Part 1 | year=1998 | publisher=Cambridge University Press | location=Cambridge | isbn=978-0-521-24332-2 | chapter=The Chien-wen, Yung-lo, Hung-hsi, and Hsüan-te reigns, 1399–1435}}
* {{cite book | last=Lin | title=Zheng He's Voyages Down the Western Seas | year=2007 | publisher=China Intercontinental Press | location=Fujian Province | isbn=978-7-5085-0707-1}}
* [[ಎಳಂಕುಲಂ ಕುಂಜನ್ ಪಿಳ್ಳೈ]], ಕೇರಳಥಿಂಡೆ ಎರುಳದನ್ಜ ಎಡುಗಳ್, p. 64,112,117
* Travancore Archaeological Series (T.A.S.) Vol. 6 p. 15
* Diaries and writings of Mathai Kathanar, the 24th generation priest of Thulaserry Manapurathu, based on the ancestral documents and Thaliyolagrandha handed down through generations
* Z.M. Paret, Malankara Nazranikal, vol. 1
* [[ಎಲ್. ಕೆ. ಅನಂತಕೃಷ್ಣ ಅಯ್ಯರ್]], State Manual, p50,52
* Bernard Thoma Kathanar, Marthoma Christyanikal, lines 23,24
* {{cite book|first=Pius |last=Malekandathil|author-link= Pius Malekandathil|title=Maritime India: Trade, Religion and Polity in the Indian Ocean|url=https://books.google.com/books?id=rN69iFj1PJoC|year=2010|publisher=Primus Books|page=43|isbn=978-93-80607-01-6}}
* Narayan, M.G.S, Chera-Pandya conflict in the 8th–9th centuries which led to the birth of Venadu: Pandyan History seminar, Madurai University, 1971
* The Viswavijnanakosam (Malayalam) Vol. 3, p. 523,534
* Narayan M.G.S., Cultural Symbiosis p33
* The handwritten diaries of Pulikottil Mar Dionyius (former supreme head of the [[Malankara Orthodox Syrian Church]] and Chitramezhuthu KM Varghese
==ಹೊರಗಿನ ಕೊಂಡಿಗಳು==
* [https://geohack.toolforge.org/geohack.php?pagename=Kollam¶ms=8_53_35.5_N_76_36_50.8_E_type:city(1342509)_region:IN-KL GeoHack - ಕೊಲ್ಲಂ]
* {{Official website|http://kollam.nic.in/Default.htm}}
{{Navboxes|list=
{{Kerala}}
{{Kerala topics}}
}}
{{Authority control}}
[[ವರ್ಗ: ಕೊಲ್ಲಂ| ]]
[[ವರ್ಗ: ಭಾರತದ ಮಹಾನಗರ ನಗರಗಳು]]
[[ವರ್ಗ: ಕೊಲ್ಲಂನ ಇತಿಹಾಸ]]
[[ವರ್ಗ: ಹಿಂದಿನ ಪೋರ್ಚುಗೀಸ್ ವಸಾಹತುಗಳು]]
[[ವರ್ಗ: ಕೊಲ್ಲಂ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]]
[[ವರ್ಗ: ಕೇರಳದ ಪ್ರವಾಸೋದ್ಯಮ]]
[[ವರ್ಗ: ಭಾರತದ ಹಿಂದಿನ ರಾಜಧಾನಿಗಳು]]
[[ವರ್ಗ: ಭಾರತದ ಜನನಿಬಿಡ ಕರಾವಳಿ ಸ್ಥಳಗಳು]]
[[ವರ್ಗ: ಭಾರತದ ಬಂದರು ನಗರಗಳು ಮತ್ತು ಪಟ್ಟಣಗಳು]]
7b0gd6q0glys1eboklkapmxo4t8bzgr
ಆರ್. ಜಿ. ಭಂಡಾರ್ಕರ್
0
144390
1382491
1336958
2026-08-14T13:25:15Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382491
wikitext
text/x-wiki
{{Use Indian English|date=October 2016}}
{{Use dmy dates|date=October 2016}}
{{Infobox person
| name = ಶ್ರೀ ರಾಮಕೃಷ್ಣ ಗೋಪಾಲ್ ಭಂಡಾರ್ಕರ್
| birth_date = ೬ ಜುಲೈ ೧೮೩೭
| image = Ramkrishna Gopal Bhandarkar.jpg
| death_date = ೨೪ ಆಗಸ್ಟ್ ೧೯೨೫<br />(aged 88)
| nationality = ಭಾರತೀಯ
| known_for = ಓರಿಯಂಟಲ್ ಅಧ್ಯಯನಗಳು
| children = ಡಿ. ಆರ್. ಭಂಡಾರ್ಕರ್ (ಮಗ)
| signature = R G Bhandarkar's Signature on Letter.jpg
}}
ಸರ್ '''ರಾಮಕೃಷ್ಣ ಗೋಪಾಲ್ ಭಂಡಾರ್ಕರ್( ೬ ಜುಲೈ ೧೮೩೭''' – ೨೪ ಆಗಸ್ಟ್ ೧೯೨೫ ) ಒಬ್ಬ ಭಾರತೀಯ ವಿದ್ವಾಂಸ, ಓರಿಯಂಟಲಿಸ್ಟ್ ಮತ್ತು ಸಮಾಜ ಸುಧಾರಕ.
== ಆರಂಭಿಕ ಜೀವನ ==
ರಾಮಕೃಷ್ಣ ಭಂಡಾರ್ಕರ್ ಅವರು [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್ನಲ್ಲಿ [[ಗೌಡ ಸಾರಸ್ವತ ಬ್ರಾಹ್ಮಣರು|ಗೌಡ ಸಾರಸ್ವತ ಬ್ರಾಹ್ಮಣ]] ಕುಟುಂಬದಲ್ಲಿ ಜನಿಸಿದರು.<ref>{{Cite book|title=Building up a new university|last=P. R. Dubhashi|year=2000|page=45|quote=The Saraswat Samaj has been traditionally cosmopolitan. It has produced great people like Ramakrishna Bhandarkar after whom the Bhandarkar Research Institute of Oriental Studies of Poona has been named}}</ref> [[ರತ್ನಾಗಿರಿ|ರತ್ನಗಿರಿಯಲ್ಲಿ]] ಆರಂಭಿಕ ಶಾಲಾ ಶಿಕ್ಷಣದ ನಂತರ, ಅವರು [[ಮುಂಬಯಿ.|ಬಾಂಬೆಯ]] [[ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿ|ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ]] ಅಧ್ಯಯನ ಮಾಡಿದರು. ಮಹಾದೇವ್ ಗೋವಿಂದ್ ರಾನಡೆ ಅವರೊಂದಿಗೆ, ೧೮೬೨ ರಲ್ಲಿ [[ಮುಂಬಯಿ ವಿಶ್ವವಿದ್ಯಾಲಯ|ಬಾಂಬೆ ವಿಶ್ವವಿದ್ಯಾಲಯದಿಂದ]] ಮೊದಲ ಪದವೀಧರರಲ್ಲಿ ಭಂಡಾರ್ಕರ್ ಕೂಡ ಒಬ್ಬರು. ಅವರು ಮುಂದಿನ ವರ್ಷ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ೧೮೮೫ ರಲ್ಲಿ <ref name="Times of India">{{Cite web|url=http://timesofindia.indiatimes.com/city/mumbai/Ramkrishna-Gopal-Bhandarkar-orientalist-par-excellence/articleshow/72430.cms?|title=Ramkrishna Gopal Bhandarkar - orientalist par excellence|date=12 July 2003|website=[[The Times of India]]}}</ref> ಗೊಟ್ಟಿಂಗನ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದರು.
== ವೃತ್ತಿ ==
ರಾಮಕೃಷ್ಣ ಭಂಡಾರ್ಕರ್ ಅವರು ತಮ್ಮ ವಿಶಿಷ್ಟ ಬೋಧನಾ ವೃತ್ತಿಯಲ್ಲಿ [[ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿ|ಎಲ್ಫಿನ್ಸ್ಟೋನ್ ಕಾಲೇಜು]] ( [[ಮುಂಬಯಿ.|ಮುಂಬೈ]] ) ಮತ್ತು ಡೆಕ್ಕನ್ ಕಾಲೇಜ್ ( [[ಪುಣೆ]] ) ಗಳಲ್ಲಿ ಕಲಿಸಿದರು. ಅವರು ತಮ್ಮ ಜೀವನದುದ್ದಕ್ಕೂ ಸಂಶೋಧನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ೧೮೯೪ ರಲ್ಲಿ ಬಾಂಬೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತರಾದರು. ಅವರು [[ಲಂಡನ್]] ( ೧೬೭೪) ಮತ್ತು [[ವಿಯೆನ್ನ|ವಿಯೆನ್ನಾ]] ( ೧೮೮೬) ದಲ್ಲಿ ನಡೆದ ಓರಿಯೆಂಟಲ್ ಸ್ಟಡೀಸ್ ಕುರಿತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅಮೂಲ್ಯ ಕೊಡುಗೆಗಳನ್ನು ನೀಡಿದರು. ಇತಿಹಾಸಕಾರ ಆರ್ಎಸ್ ಶರ್ಮಾ ಅವರು ಇವರ ಬಗ್ಗೆ ಹೀಗೆ ಬರೆದಿದ್ದಾರೆ: ''ಅವರು [[ದಖ್ಖನ್ ಪೀಠಭೂಮಿ|ಡೆಕ್ಕನ್ನ]] [[ಶಾತವಾಹನರು|ಶಾತವಾಹನರ]] ರಾಜಕೀಯ ಇತಿಹಾಸ ಮತ್ತು [[ವೈಷ್ಣವ ಪಂಥ|ವೈಷ್ಣವ]] ಮತ್ತು ಇತರ ಪಂಥಗಳ ಇತಿಹಾಸವನ್ನು ಪುನರ್ನಿರ್ಮಿಸಿದರು. ಒಬ್ಬ ಮಹಾನ್ ಸಮಾಜ ಸುಧಾರಕ, ತನ್ನ ಸಂಶೋಧನೆಗಳ ಮೂಲಕ ವಿಧವಾ ವಿವಾಹಗಳನ್ನು ಪ್ರತಿಪಾದಿಸಿದರು ಮತ್ತು ಜಾತಿ ವ್ಯವಸ್ಥೆ ಮತ್ತು ಬಾಲ್ಯವಿವಾಹದ ದುಷ್ಪರಿಣಾಮಗಳನ್ನು ಖಂಡಿಸಿದರು''.<ref>{{Cite book|title=Rethinking India's Past|last=Sharma|first=R.S.|publisher=[[Oxford University Press]]|year=2009|isbn=978-0-19-569787-2|author-link=Ram Sharan Sharma}}</ref>
ಶಿಕ್ಷಣತಜ್ಞರಾಗಿ, ಅವರು ೧೯೦೩ ರಲ್ಲಿ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ಗೆ ಅಧಿಕೃತವಲ್ಲದ ಸದಸ್ಯರಾಗಿ ಆಯ್ಕೆಯಾದರು. [[ಗೋಪಾಲಕೃಷ್ಣ ಗೋಖಲೆ|ಗೋಪಾಲ ಕೃಷ್ಣ ಗೋಖಲೆ]] ಅವರು ಪರಿಷತ್ತಿನ ಮತ್ತೊಬ್ಬ ಸದಸ್ಯರಾಗಿದ್ದರು.<ref>{{Cite web|url=http://hansard.millbanksystems.com/commons/1908/jul/21/india-governor-generals-council|title=India- Governor General Council|publisher=UK Parliament|access-date=5 April 2011|archive-date=20 ಅಕ್ಟೋಬರ್ 2012|archive-url=https://web.archive.org/web/20121020194412/http://hansard.millbanksystems.com/commons/1908/jul/21/india-governor-generals-council|url-status=dead}}</ref> ೧೯೧೧ ರಲ್ಲಿ ಭಾರತದ ಬ್ರಿಟಿಷ್ ವಸಾಹತುಶಾಹಿ ಸರ್ಕಾರವು ಭಂಡಾರ್ಕರ್ ಅವರಿಗೆ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ ಎಂಬ ಬಿರುದನ್ನು ನೀಡಿತು.<ref>Tikekar, Aroon and Tikekara, Aruna (2006), The Cloister's Pale: A Biography of the University of Mumbai, page 27, [[Popular Prakashan]], Mumbai, India</ref>
== ಸಮಾಜ ಸುಧಾರಕ ==
೧೮೫೩ ರಲ್ಲಿ, ಭಂಡಾರ್ಕರ್ ವಿದ್ಯಾರ್ಥಿಯಾಗಿದ್ದಾಗ, ಸಮಕಾಲೀನ ಸಮಾಜದ ಪ್ರಬಲ ಮತ್ತು ಸಾಂಪ್ರದಾಯಿಕ ಅಂಶಗಳ ಕೋಪವನ್ನು ತಪ್ಪಿಸಲು ರಹಸ್ಯವಾಗಿದ್ದ ಉದಾರವಾದಿ ವಿಚಾರಗಳನ್ನು ಮುಂದುವರಿಸುವ ಸಂಘವಾದ ಪರಮಹಂಸ ಸಭೆಯ ಸದಸ್ಯರಾದರು.<ref name="Times of India"/> ೧೮೬೪ ರಲ್ಲಿ ಕೇಶುಬ್ ಚಂದ್ರ ಸೇನ್ ಅವರ ಭೇಟಿ ಸಭಾ ಸದಸ್ಯರಿಗೆ ಸ್ಫೂರ್ತಿ ನೀಡಿತು.
=== ಪ್ರಾರ್ಥನಾ ಸಮಾಜ ===
೧೮೬೬ ರಲ್ಲಿ, ಕೆಲವು ಸದಸ್ಯರು ಆತ್ಮರಾಮ್ ಪಾಂಡುರಂಗರ ಮನೆಯಲ್ಲಿ ಸಭೆಯನ್ನು ನಡೆಸಿದರು ಮತ್ತು ಕೆಲವು ಸುಧಾರಣೆಗಳಿಗೆ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದರು, ಅವುಗಳೆಂದರೆ:{{Fact|date=May 2018}}
# [[ಜಾತಿ|ಜಾತಿ ವ್ಯವಸ್ಥೆಯ]] ಖಂಡನೆ
# ವಿಧವಾ ಪುನರ್ವಿವಾಹಕ್ಕೆ ಪ್ರೋತ್ಸಾಹ
# ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ
# [[ಬಾಲ್ಯ ವಿವಾಹ]] ನಿರ್ಮೂಲನೆ
ಸಾಮಾಜಿಕ ಸುಧಾರಣೆಗಳಿಗೆ ಆಧಾರವಾಗಿ ಧಾರ್ಮಿಕ ಸುಧಾರಣೆಗಳು ಅಗತ್ಯವೆಂದು ಸದಸ್ಯರು ತೀರ್ಮಾನಿಸಿದರು. ಅವರು ತಮ್ಮ ಮೊದಲ ಪ್ರಾರ್ಥನಾ ಸಭೆಯನ್ನು ೩೧ ಮಾರ್ಚ್ ೧೮೬೭ ರಂದು ನಡೆಸಿದರು, ಇದು ಅಂತಿಮವಾಗಿ [[ಪ್ರಾರ್ಥನಾ ಸಮಾಜ|ಪ್ರಾರ್ಥನಾ ಸಮಾಜದ]] ರಚನೆಗೆ ಕಾರಣವಾಯಿತು. ಕೇಶುಬ್ ಚುಂದರ್ ಸೇನ್ ಅವರ ಮತ್ತೊಂದು ಭೇಟಿ ಮತ್ತು ಪಂಜಾಬ್ [[ಬ್ರಹ್ಮ ಸಮಾಜ|ಬ್ರಹ್ಮ ಸಮಾಜದ]] ಸಂಸ್ಥಾಪಕರಾದ ಪ್ರೋತಾಪ್ ಚುಂದರ್ ಮೊಜೂಮ್ದಾರ್ ಮತ್ತು ನವೀನ ಚಂದ್ರ ರೈ ಅವರ ಭೇಟಿಗಳು ಅವರ ಪ್ರಯತ್ನಗಳನ್ನು ಹೆಚ್ಚಿಸಿವೆ.
=== ಹೆಣ್ಣುಮಕ್ಕಳ ಶಿಕ್ಷಣ ===
[[ಚಿತ್ರ:Huzurpaga_Girls_High_School.JPG|link=//upload.wikimedia.org/wikipedia/commons/thumb/7/77/Huzurpaga_Girls_High_School.JPG/220px-Huzurpaga_Girls_High_School.JPG|right|thumb| ಹುಜೂರ್ಪಗಾ ಕ್ಯಾಂಪಸ್]]
೧೮೮೫ ರಲ್ಲಿ, ಭಂಡಾರ್ಕರ್ ಅವರು ಪ್ರಸಿದ್ಧ ಸಮಾಜ ಸುಧಾರಕರಾದ ವಾಮನ್ ಅಬಾಜಿ ಮೋದಕ್ ಮತ್ತು ನ್ಯಾಯಮೂರ್ತಿ ರಾನಡೆ ಅವರೊಂದಿಗೆ ಮಹಾರಾಷ್ಟ್ರ ಗರ್ಲ್ಸ್ ಎಜುಕೇಶನ್ ಸೊಸೈಟಿ (ಎಮ್ಜಿಇ) ಅನ್ನು ಸ್ಥಾಪಿಸಿದರು.<ref>Ghurye, G. S. (1954). Social Change in Maharashtra, II. Sociological Bulletin, page 51.</ref> ಸಮಾಜವು ಪುಣೆಯಲ್ಲಿ ಹುಜೂರ್ಪಗಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೊದಲ ಸ್ಥಳೀಯ ಹೆಣ್ಣುಮಕ್ಕಳ ಪ್ರೌಢಶಾಲೆಯ ಪೋಷಕ ಸಂಸ್ಥೆಯಾಗಿದೆ.<ref>{{Cite book|url=https://books.google.com/books?id=f-jBIp3iWdEC&q=tilak+swaraj&pg=PR7|title=Education and the disprivileged : nineteenth and twentieth century India.|date=2002|publisher=Orient Longman|isbn=978-8125021926|editor-last=Bhattacharya|editor-first=Sabyasachi|edition=1. publ.|location=Hyderabad|pages=239|access-date=12 September 2016}}</ref><ref>{{Cite web|url=http://www.huzurpaga.com/about-us.php|title=Huzurpaga|website=Huzurpaga|access-date=7 ಆಗಸ್ಟ್ 2022|archive-date=22 ಫೆಬ್ರವರಿ 2018|archive-url=https://web.archive.org/web/20180222131714/http://www.huzurpaga.com/about-us.php|url-status=dead}}</ref> ಶಾಲಾ ಪಠ್ಯಕ್ರಮವು ಅದರ ಸ್ಥಾಪನೆಯಿಂದಲೇ ಇಂಗ್ಲಿಷ್ ಸಾಹಿತ್ಯ, ಅಂಕಗಣಿತ ಮತ್ತು ವಿಜ್ಞಾನದಂತಹ ವಿಷಯಗಳನ್ನು ಒಳಗೊಂಡಿತ್ತು.<ref>{{Cite book|url=https://books.google.com/books?id=f-jBIp3iWdEC&q=tilak+swaraj&pg=PR7|title=Education and the disprivileged : nineteenth and twentieth century India.|date=2002|publisher=Orient Longman|isbn=978-8125021926|editor-last=Bhattacharya|editor-first=Sabyasachi|edition=1. publ.|location=Hyderabad|pages=240|access-date=12 September 2016}}</ref> ಶಾಲೆಯ ಸ್ಥಾಪನೆ ಮತ್ತು ಅದರ ಪಠ್ಯಕ್ರಮವನ್ನು ರಾಷ್ಟ್ರೀಯವಾದಿ ನಾಯಕ [[ಬಾಲ ಗಂಗಾಧರ ತಿಲಕ|ಲೋಕಮಾನ್ಯ ತಿಲಕ್]] ಅವರು ತಮ್ಮ ಪತ್ರಿಕೆಗಳಾದ ಮಹ್ರಟ್ಟ ಮತ್ತು ಕೇಸರಿಯಲ್ಲಿ ತೀವ್ರವಾಗಿ ವಿರೋಧಿಸಿದರು.<ref>Rao, P.V., 2008. Women's Education and the Nationalist Response in Western India: Part II–Higher Education. Indian Journal of Gender Studies, 15(1), pp.141-148.</ref><ref>Rao, P.V., 2007. Women's Education and the Nationalist Response in Western India: Part I-Basic Education. Indian Journal of Gender Studies, 14(2), p.307.</ref>
== ಆಯ್ದ ಕೃತಿಗಳು ==
* {{Cite book|url=https://archive.org/details/VaishnavismShaivismAndOtherMinorReligiousSystemsR.G.Bhandarkar/page/n1/mode/1up?view=theater|title=Vaiṣṇavism, Śaivism and Minor Religious Systems|last=Bhandarkar|first=R. G.|publisher=Trübner|year=1913|series=Grundriss der indo-arischen Philologie und Altertumskunde, 3.6|location=Strassburg}}
== ಪರಂಪರೆ ==
* [[ಪುಣೆ|ಪುಣೆಯಲ್ಲಿರುವ]] ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ಗೆ ಅವರ ಹೆಸರನ್ನು ಇಡಲಾಗಿದೆ.<ref>http://www.bori.ac.in/ Bhandarkar Oriental Research Institute</ref>
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [https://web.archive.org/web/20060826190655/http://www.bori.ac.in/rgb.htm ಅವನ ಜೀವನದಲ್ಲಿ ನಡೆದ ಘಟನೆಗಳ ಕಾಲಗಣನೆ - (ಮುರಿದ ಕೊಂಡಿ)]
{{Authority control}}
{{Interwikineeded}}
[[ವರ್ಗ:Biography with signature]]
[[ವರ್ಗ:Articles with hCards]]
[[ವರ್ಗ:ಸಮಾಜ ಸುಧಾರಕರು]]
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
rpf2uyhhffracb6fcewf0enjlaafzo7
ಎಚ್. ಎಸ್. ಸತ್ಯನಾರಾಯಣ
0
145559
1382492
1376734
2026-08-14T13:29:15Z
RAVISHANKAR.A.K
34082
1382492
wikitext
text/x-wiki
{{Infobox Writer
| name = ಎಚ್.ಎಸ್. ಸತ್ಯನಾರಾಯಣ
| image = ಡಾ. ಎಚ್.ಎಸ್. ಸತ್ಯನಾರಾಯಣ.jpg
| birth_date = [[ಆಗಸ್ಟ್]] ೦೧, ೧೯೬೯
| birth_place = ಹೊಕ್ಕಳಿಕೆ, [[ಚಿಕ್ಕಮಗಳೂರು|ಕರ್ನಾಟಕ]]
| place = ‘ಅಲಂಪು’ #೬, ಟೀಚರ್ಸ್ ಕಾಲೊನಿ, ಹೌಸಿಂಗ್ ಬೋರ್ಡ್,
ಜ್ಯೋತಿ ನಗರ(ಪೋಸ್ಟ್),[[ಚಿಕ್ಕಮಗಳೂರು-೫೭೭೧೦೨]]
| occupation = ಸಾಹಿತಿ, ವಿಮರ್ಶಕ, ಲೇಖಕ, ಅಧ್ಯಾಪಕ
| nationality = ಭಾರತೀಯ
| period = ೨೦ನೆಯ ಶತಮಾನದಿಂದ ೨೧ನೇ ಶತಮಾನ
| genre = ವಿಮರ್ಶೆ, ಜೀವನ ಚರಿತ್ರೆ, ಪ್ರಬಂಧ
| subject = ಪ್ರೇಮ, ದೇಶಪ್ರೇಮ, ಪ್ರಕೃತಿ, ವಿಚಾರ, ವ್ಯಕ್ತಿಚರಿತ್ರೆ, ಆದರ್ಶ
| movement = ಆಧುನಿಕ
| debut_works = ಅಪೂರ್ವ ಒಡನಾಟ (ಕವಿಸಮಯದ ಬರಹಗಳು)
| awards = ಹ.ಮಾ.ನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ(ಅಪೂರ್ವ ಒಡನಾಟ ಕೃತಿಗೆ), ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ(ಕುವೆಂಪು: ಅಲಕ್ಷಿತರೆದೆಯ ದೀಪ ಕೃತಿಗೆ), ಬೇಂದ್ರೆ ನುಡಿಸಿರಿ ಪ್ರಶಸ್ತಿ (ಕಣ್ಣೋಟ ವಿಮರ್ಶಾ ಕೃತಿಗೆ) ರಜತ ಪದಕ ೨೦೨೩(ಪನ್ನೇರಳೆ ಕೃತಿಗೆ),೨೦೨೧ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-ಕಣ್ಣೋಟ(ವಿಮರ್ಶಾ)ಕೃತಿಗೆ
}}
'''ಎಚ್. ಎಸ್. ಸತ್ಯನಾರಾಯಣ''', [[ಚಿಕ್ಕಮಗಳೂರು]] (ಆಗಸ್ಟ್ ೦೧, [[೧೯೬೯]]) ಇವರು ಕನ್ನಡದ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕರಾಗಿದ್ದಾರೆ. ಹಲವು ವಿದ್ಯಾರ್ಥಿಗಳ ನೆಚ್ಚಿನ ಮೇಷ್ಟ್ರು ಹಾಗೂ ಸಂಸ್ಕೃತಿ ಕುರಿತ ಯಾವುದೇ ವಿಚಾರದ ಮೇಲೆ ಅರ್ಥಪೂರ್ಣವಾಗಿ ಮಾತನಾಡಬಲ್ಲ ಕನ್ನಡದ ಸಾಹಿತಿ ಇವರು. ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು.
== ಜೀವನ ==
ನಿತ್ಯ ಕನ್ನಡದ ಉಪಾಸಕರಾಗಿ, ಸಂಸ್ಕೃತಿ ಚಿಂತನೆಯೊಂದಿಗೆ ನಾಡಿನಾದ್ಯಂತ ಹಲವು ಉಪನ್ಯಾಸಗಳನ್ನು ನೀಡುತ್ತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸದ್ಯ ಚಿಕ್ಕಮಗಳೂರಿನಲ್ಲಿ ವಾಸಿಸುತ್ತಿದ್ದಾರೆ.
=== ಶಿಕ್ಷಣ ===
೧. ಅಂತಿಮ ಬಿ.ಎ. ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿ ಪ್ರೊ. ತೀ.ನಂ.ಶ್ರೀ. ಚಿನ್ನದ ಪದಕ ಮತ್ತು ಹಲವು ನಗದು ಪುರಸ್ಕಾರ ವಿಜೇತರು.
೨. ಕನ್ನಡ ಎಂ.ಎ. ಪರೀಕ್ಷೆಯಲಿ ತೃತೀಯ ರ್ಯಾಂಕ್.
೩. 'ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥನ ಸಾಹಿತ್ಯದ ಸಾಂಸ್ಕೃತಿಕ ನೆಲೆಗಳು' ಎಂಬ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ.
=== ವೃತ್ತಿಜೀವನ ===
ಇವರು ಕಳೆದ ಇಪ್ಪತ್ತೈದು ವರ್ಷಗಳಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
== ಸಾಹಿತ್ಯ ಕೃಷಿ ==
=== ಪ್ರಕಟಿತ ಕೃತಿಗಳು ===
೧. ಅಪೂರ್ವ ಒಡನಾಟ (ಕವಿಸಮಯದ ಬರಹಗಳು)
೨. ಕುವೆಂಪು: ಅಲಕ್ಷಿತರೆದೆಯ ದೀಪ (ವಿಮರ್ಶೆ)
೩. ಅಕ್ಷರ ಲೋಕದ ಆನೆ – ತೇಜಸ್ವಿ (ವಿಮರ್ಶೆ)
೪. ನುಡಿಚಿತ್ರ (ಅಂಕಣ ಬರಹಗಳು)
೫. ಕಣ್ಣೋಟ (ವಿಮರ್ಶೆ)
೬. ಗಿರೀಶ್ ಕಾರ್ನಾಡ್: ಬದುಕು - ಬರಹ (ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ)
೭. ನಗೆಮೊಗದ ಅಜ್ಜ-ಮಾಸ್ತಿ (ಜೀವನ ಚರಿತ್ರೆ)
೮. ಪನ್ನೇರಳೆ (ಲಲಿತ ಪ್ರಬಂಧಗಳು)
೯. ಅಧ್ಯಾಪಕನಾಗಿ ಕಾಲುಶತಮಾನ (ನೆನಪುಗಳ ಸಂಗ್ರಹ)
೧೦. ಬಿದಿರ ತಡಿಕೆ (ಲಲಿತ ಪ್ರಬಂಧ)
೧೧. ಗಿರೀಶ ಕಾರ್ನಾಡ (ಮೊನಾಗ್ರಾಫ್)
೧೨. ಮರ ಬರೆದ ರಂಗೋಲಿ (ಹಾಯ್ಕುಗಳು)
೧೩. ಮಾಂದಳಿರ ತೊಟ್ಟಿಲು (ಅನುದಿನ ಕಾವ್ಯ ವಿಮರ್ಶೆ)
೧೪. ತೇಜಸ್ವಿ ಕೆಲವು ಪ್ರಸಂಗಗಳು (ಚಿಟ್ಟೆ ಕತೆಗಳು)
೧೫. ಕವಿತೆಯ ಕನವರಿಕೆ (ಕವಿತೆಗಳು)
೧೬. ಸಂಗಾತಿ(ವ್ಯಕ್ತಿ ಚಿತ್ರಗಳು)
೧೭. ದಡವ ಮುಟ್ಟಿಸು (ಕವಿತೆಗಳು)
೧೮. ಬೆಳುದಿಂಗಳು ನೋಡ..(ಬೇಂದ್ರೆ ಕಥೆಗಳು)
೧೯. ಮಾಸ್ತಿ ಜೀವನ ಚಿತ್ರಗಳು (ವ್ಯಕ್ತಿ ಚಿತ್ರ)
೨೦. ಪುಸ್ತಕದ ಬದನೆಕಾಯಿ (ಪ್ರಬಂಧಗಳು)
೨೧. ಹೀಗಿದ್ದರು ಕಾರಂತರು (ನೆನಪಿನ ಚಿತ್ರ)
೨೨. ಸಮದೃಷ್ಟಿ (ವಿಮರ್ಶೆ)
=== ಸಂಪಾದಿತ ಕೃತಿಗಳು ===
೧. ಕನ್ನಡ ಸಾಹಿತ್ಯ ಸಂಗಾತಿ (ಇತರರೊಂದಿಗೆ, ಕರ್ನಾಟಕ ಸಾಹಿತ್ಯ ಅಕಾಡೆಮಿ)
೨. ಸಾಹಿತ್ಯ ವಿಮರ್ಶೆ- ೨೦೧೬ (ಕರ್ನಾಟಕ ಸಾಹಿತ್ಯ ಅಕಾಡೆಮಿ)
೩. ದುಂಡಿಮಲ್ಲಿಗೆ (ಎಚ್. ಡುಂಡಿರಾಜ್ ಸಾಹಿತ್ಯ ಕುರಿತ ಪ್ರತಿಕ್ರಿಯೆ)
೪. ಗೆಳೆಯ ಲಕ್ಷ್ಮಣ (ಬಿ.ಆರ್. ಲಕ್ಷ್ಮಣರಾವ್ ಸಾಹಿತ್ಯ ಕುರಿತ ಪ್ರತಿಕ್ರಿಯೆ)
೫. ನಂಗ್ಲಿ-ಜಂಗ್ಲಿ (ವಿ. ಚಂದ್ರಶೇಖರ ನಂಗ್ಲಿಯವರ ಸಾಹಿತ್ಯ ಕುರಿತು)
೬. ಬತ್ತದ ಕಾವ್ಯದೊರತೆ (ಟಿ. ಯಲ್ಲಪ್ಪ ಅವರ ಕಾವ್ಯ ಕುರಿತು)
೭. ಬಾ.ರಾ.ಗೋಪಾಲ್ ಆಯ್ದ ಬರಹಗಳು
== ಪ್ರಮುಖ ಸೇವೆಗಳು ==
೧. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಭಾಷಾ ವಿಷಯದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ.
೨. ಇಲಾಖೆಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು.
೩. ಪ್ರಥಮ ಪಿ.ಯು.ಸಿ. ಐಚ್ಛಿಕ ಪಠ್ಯ ರಚನಾ ಸಮಿತಿಯ ಸದಸ್ಯರು.
೪. ದ್ವಿತೀಯ ಪಿ.ಯು.ಸಿ. ಕನ್ನಡ ಭಾಷಾ ಪಠ್ಯ ರಚನಾ ಸಮಿತಿಯ ಸಂಚಾಲಕರು.
೫. ಒಂದರಿಂದ ಹತ್ತನೇ ತರಗತಿವರೆಗಿನ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕಗಳ ರಚನಾ ಸಮಿತಿಯಲ್ಲಿ ಉನ್ನತ ಮಟ್ಟದ ಸಲಹಾ ಸಮಿತಿ ಸದಸ್ಯರು
೬. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಾ ಸಲಹಾ ಸಮಿತಿ ಸದಸ್ಯರು.
೭. ಗಮಕ ಪರಿಷತ್ತಿನ ಪರೀಕ್ಷಾ ವಿಭಾಗದ ಸದಸ್ಯರು.
೮. ಹಲವು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯರಚನಾ ಸಮಿತಿಯ ಗೌರವ ಸಲಹೆಗಾರರು.
೯. ಇವರು ರಚಿಸಿದ ಸಂಗೊಳ್ಳಿರಾಯಣ್ಣ ವ್ಯಕ್ತಿ ಚಿತ್ರವು ಐದನೇ ತರಗತಿಗೆ ಕನ್ನಡ ಪಠ್ಯವಾಗಿದೆ.
೧೦. ೫ನೇ ತರಗತಿಯ ಪ್ರಥಮಭಾಷೆ ಕನ್ನಡ ಪಠ್ಯದಲ್ಲಿ ಸಂಗೊಳ್ಳಿ ರಾಯಣ್ಣ ಲೇಖನವು ಸೇರ್ಪಡೆಯಾಗಿದೆ.
೧೧. ೬ನೇತರಗತಿ ಪ್ರಥಮಭಾಷೆ ಕನ್ನಡದಲ್ಲಿ 'ಡಾ. ರಾಜಕುಮಾರ್' ಲೇಖನ ಪಠ್ಯವಾಗಿದೆ.
೧೨. ಕರ್ನಾಟಕ ಸರ್ಕಾರವು ಒಂದರಿಂದ ಹತ್ತನೇ ತರಗತಿವರೆಗಿನ ದ್ವಿತೀಯ ಭಾಷೆ ಕನ್ನಡ ಪಠ್ಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.
೧೩. 'ಕನ್ನಡಕ್ಕೆ ಅನ್ನಬ್ರಹ್ಮನ ಸ್ಥಾನ' ಲೇಖನವು ಬೆಂಗಳೂರು ವಿ ವಿಯ ಬಿಬಿಎ ತೃತೀಯ ಸೆಮಿಸ್ಟರ್ ಪಠ್ಯದಲ್ಲಿ ಸೇರಿದೆ.
೧೫. 'ಯುವ ಜನಾಂಗ ಮತ್ತು ಧಾರ್ಮಿಕ ಸಾಮರಸ್ಯ' ಎಂಬ ಲೇಖನವು ಬೆಂಗಳೂರು ವಿ.ವಿ.ಯ ಪದವಿ ತರಗತಿಗಳಿಗೆ, ಕುವೆಂಪು ವಿ ವಿಯ ಬಿಎಸ್ಸಿ. ತೃತೀಯ ಸೆಮಿಸ್ಟರ್ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಇದೇ ಪಠ್ಯವನ್ನು ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು ಇವರು 2020-22 ನೇ ಸಾಲಿನ ಬಿ.ಕಾಂ ಪಠ್ಯ, ನಂತರ 2021-23ನೇ ಸಾಲಿನ ಬಿಎಸ್.ಸಿ ಪಠ್ಯವನ್ನಾಗಿ ಸೇರ್ಪಡೆಗೊಳಿಸಿದ್ದಾರೆ.
=== ಇತರ ಸೇವೆಗಳು ===
೧. ನಾಡಿನಾದ್ಯಂತ ಮೂರು ಸಾವಿರಕ್ಕೂ ಅಧಿಕ ಉಪನ್ಯಾಸ ನೀಡುವ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುವ ‘ಸಾಹಿತ್ಯ ಪರಿಚಾರಿಕೆ’ಯಲ್ಲಿ ತೊಡಗಿದ್ದಾರೆ.
೨. ಹಲವು ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.
೩. ದೆಹಲಿ ಕನ್ನಡ ಸಂಘದ, ಹೈದರಾಬಾದ್ ಕನ್ನಡ ಸಂಘ ಮುಂತಾದ ಹಲವಾರು ಹೊರನಾಡಿನ ಕನ್ನಡಪರ ಸಂಘಟನೆಗಳ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
೪. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಸುಚಿತ್ರಾ ಫಿಲಂ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.
೫. ಹಲವು ರಾಷ್ಟ್ರಮಟ್ಟದ, ರಾಜ್ಯಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
೬. ಇಂದಿಗೂ ಸಾಹಿತ್ಯ ವಲಯದ ಹಿರಿಯರೊಂದಿಗೆ ಸಮಾನಾಂತರ ಸಂಬಂಧ ಸ್ಥಾಪಿಸಿಕೊಂಡು ಓದು ಬರಹ, ವಿಮರ್ಶೆಯ ಚಟುವಟಿಕೆಗಳಲ್ಲಿನ ಕ್ರಿಯಾಶೀಲರಾಗಿದ್ದಾರೆ.
== ಗೌರವ/ ಪ್ರಶಸ್ತಿ ಪುರಸ್ಕಾರಗಳು==
೧. ಹಾ.ಮಾ.ನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ(ಅಪೂರ್ವ ಒಡನಾಟ ಕೃತಿಗೆ)
೨. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ(ಕುವೆಂಪು: ಅಲಕ್ಷಿತರೆದೆಯ ದೀಪ ಕೃತಿಗೆ)
೩. ಬೇಂದ್ರೆ ನುಡಿಸಿರಿ ಪ್ರಶಸ್ತಿ (ಕಣ್ಣೋಟ ವಿಮರ್ಶಾ ಕೃತಿಗೆ)
೪. ಕೇಂದ್ರ ಸಾಹಿತ್ಯ ಪರಿಷತ್ತಿನ ಪ್ರೊ.ಸಿ.ಎಚ್. ಮರಿದೇವರು ದತ್ತಿ ಪ್ರಶಸ್ತಿ - ಸಾಹಿತ್ಯ ಸೇವೆಗಾಗಿ.
೫. ಉದಯೋನ್ಮುಖ ವರ್ಧಮಾನ ಪ್ರಶಸ್ತಿ, ೨೦೨೧ನೇ ಸಾಲಿನ ಸಾಹಿತ್ಯ ಸಾಧನೆಗಾಗಿ.
೬. ಕರ್ನಾಟಕ ಸರ್ಕಾರದಿಂದ ೨೦೧೭-೧೮ನೇ ಸಾಲಿನ ಅತ್ಯತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ.
೭. ಅಂತರಾಷ್ಟ್ರೀಯ ಖ್ಯಾತಿಯ ಸಮಾಜಶಾಸ್ತ್ರಜ್ಞ ಡಾ.ಹಿರೇಮಲ್ಲೂರು ಈಶ್ವರನ್ ರಾಜ್ಯ ಪ್ರಶಸ್ತಿ - ಶೈಕ್ಷಣಿಕ ಸಾಧನೆಗಾಗಿ.
೮. ಪನ್ನೇರಳೆ ಕೃತಿಗೆ ರಜತ ಪದಕ ೨೦೨೩
೯. ಕುವೆಂಪು ಸಾಹಿತ್ಯ ಪರಿಚಾರಕ ೨೦೨೩
೧೦. ೨೦೨೧ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-ಕಣ್ಣೋಟ(ವಿಮರ್ಶಾ)ಕೃತಿಗೆ
==ಹೊರಗಿನ ಸಂಪರ್ಕಗಳು==
* https://nasuku.com/%E0%B2%A1%E0%B2%BE-%E0%B2%8E%E0%B2%9A%E0%B3%8D-%E0%B2%8E%E0%B2%B8%E0%B3%8D-%E0%B2%B8%E0%B2%A4%E0%B3%8D%E0%B2%AF%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3-%E0%B2%85%E0%B2%B5%E0%B2%B0/
* [https://nasuku.com/author/satyanaarayana/]
* [https://www.bookbrahma.com/author/h-s-sathyanarayana] {{Webarchive|url=https://web.archive.org/web/20220926100030/https://www.bookbrahma.com/author/h-s-sathyanarayana |date=2022-09-26 }}
* [https://www.kendasampige.com/author/dr-h-s-sathyanarayana/]
==ಉಲ್ಲೇಖಗಳು==
* https://nasuku.com/%E0%B2%A1%E0%B2%BE-%E0%B2%8E%E0%B2%9A%E0%B3%8D-%E0%B2%8E%E0%B2%B8%E0%B3%8D-%E0%B2%B8%E0%B2%A4%E0%B3%8D%E0%B2%AF%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3-%E0%B2%85%E0%B2%B5%E0%B2%B0/
* [https://nasuku.com/author/satyanaarayana/]
* [https://www.bookbrahma.com/author/h-s-sathyanarayana] {{Webarchive|url=https://web.archive.org/web/20220926100030/https://www.bookbrahma.com/author/h-s-sathyanarayana |date=2022-09-26 }}
* [https://www.kendasampige.com/author/dr-h-s-sathyanarayana/]
{{Unreferenced}}
{{Interwikineeded}}
[[ವರ್ಗ:ಲೇಖಕರು]]
[[ವರ್ಗ:ವಿಮರ್ಶಕರು]]
rgagzpgg7ldqekoghrljqkawsqljp1q
ಜವಾಹರಲಾಲ್ ಎ. ದರ್ದಾ
0
146014
1382595
1347365
2026-08-15T05:06:53Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382595
wikitext
text/x-wiki
{{Infobox ಸರ್ಕಾರಿ ಅಧ್ಯಕ್ಷ||image=Jawaharlal Darda 2022 stamp of India cr.jpg|birth_date={{birth date|1923|7|2}}|death_date={{death date and age|1997|11|25|1923|7|2}}}}
'''ಜವಾಹರಲಾಲ್ ಎ. ದರ್ದಾ''' (೨ ಜುಲೈ ೧೯೨೩ - ೨೫ ನವೆಂಬರ್ ೧೯೯೭), '''ಬಾಬೂಜಿ''' ಎಂದು ಜನಪ್ರಿಯವಾಗಿ ಪರಿಚಿತರು, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ರಾಜಕಾರಣಿ.<ref>{{Cite web|url=https://www.hindustantimes.com/mumbai/who-is-vijay-darda/story-cf6SZazEOhxldr3ObjZgnK.html|title=Who is Vijay Darda?|date=4 September 2012|website=Hindustan Times|access-date=9 October 2021}}</ref> ಅವರು ಲೋಕಮತ್ ಸಮೂಹ ಪತ್ರಿಕೆಗಳ (ಈಗಿನ ಲೋಕಮತ್ ಮೀಡಿಯಾ) ಸಂಸ್ಥಾಪಕ ಸಂಪಾದಕರಾಗಿದ್ದರು. ಅವರು ಪ್ರವರ್ತಕ ಪತ್ರಕರ್ತ ಮತ್ತು ಅವರ ಕಾಲದ ಪ್ರಮುಖ ರಾಜಕಾರಣಿ.<ref>{{Cite web|url=https://indianexpress.com/article/news-archive/web/the-barons-of-nagpur/|title=The Barons of Nagpur|date=9 September 2012|website=The Indian Express|access-date=11 October 2021}}</ref>
== ವೃತ್ತಿ ==
ದರ್ದಾ ಅವರು ಸಮಾಜ ಸೇವಕರಾಗಿ ಪ್ರಾರಂಭಿಸಿದರು ಮತ್ತು ನಂತರ, [[ಮಹಾತ್ಮ ಗಾಂಧಿ|ಮಹಾತ್ಮ ಗಾಂಧಿಯವರಿಂದ]] ಪ್ರೇರಿತರಾಗಿ, ೧೯೪೨ ರಲ್ಲಿ [[ಸತ್ಯಾಗ್ರಹ]] ಚಳವಳಿಯಲ್ಲಿ ಭಾಗವಹಿಸಿದರು ಮತ್ತು [[ಭಾರತ ಬಿಟ್ಟು ತೊಲಗಿ ಚಳುವಳಿ|ಕ್ವಿಟ್ ಇಂಡಿಯಾ ಚಳವಳಿಗೆ]] ಸೇರಿದರು, ಇದಕ್ಕಾಗಿ ಅವರಿಗೆ ಒಂದು ವರ್ಷ ಮತ್ತು ೯ ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜಬಲ್ಪುರ ಜೈಲಿನಲ್ಲಿದ್ದಾಗ ಅವರು ೧೦ ಆಗಸ್ಟ್ ೧೯೪೨ ರಂದು ಯುವ ಸಮ್ಮೇಳನವನ್ನು ಆಯೋಜಿಸಿದರು. ೧೯೪೪ ರಲ್ಲಿ ಅವರು ಯವತ್ಮಾಲ್ನಲ್ಲಿ ಆಜಾದ್ ಹಿಂದ್ ಸೇನೆಯನ್ನು ರಚಿಸಿದರು. ೧೯೭೩ ರಲ್ಲಿ ಅವರು ಕೋಪನ್ ಹ್ಯಾಗನ್ (ಡೆನ್ಮಾರ್ಕ್) ನಲ್ಲಿ ವಸತಿ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಿದರು.<ref name=":0">{{Cite web|url=https://www.shrimandirsandiego.org/csv/kasmvy/jawaharlal-darda-biography|title=jawaharlal darda biography|website=www.shrimandirsandiego.org|access-date=11 October 2021|archive-date=29 ಅಕ್ಟೋಬರ್ 2021|archive-url=https://web.archive.org/web/20211029174445/https://www.shrimandirsandiego.org/csv/kasmvy/jawaharlal-darda-biography|url-status=dead}}</ref><ref>{{Cite news|url=http://epaper.lokmat.com/main-editions/Aurangabad%20Main%20/2022-07-02/6|title=Na Sattesathi Ghalmel, Na paksha badlacha moh|last=Bhave|first=Madhukar|date=2 July 2022|work=[[Lokmat]]|access-date=8 July 2022|edition=Aurangabad|page=6|language=mr}}</ref>
== ಪ್ರಶಸ್ತಿಗಳು ಮತ್ತು ಸಾಧನೆಗಳು ==
೧೨ ಸೆಪ್ಟೆಂಬರ್ ೨೦೧೩ ರಂದು, ಯುಕೆ ಹೌಸ್ ಆಫ್ ಕಾಮನ್ಸ್ನಲ್ಲಿ ಜವಾಹರಲಾಲ್ ದರ್ದಾ ಅವರಿಗೆ ಮರಣೋತ್ತರವಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.<ref>{{Cite web|url=https://www.jagranjosh.com/current-affairs/freedom-fighter-jawaharlal-darda-conferred-house-of-commons-award-posthumously-1379596796-1|title=Freedom Fighter Jawaharlal Darda Conferred House of Commons Award Posthumously|date=19 September 2013|website=Jagranjosh.com|access-date=9 October 2021|archive-date=9 ಅಕ್ಟೋಬರ್ 2021|archive-url=https://web.archive.org/web/20211009134001/https://www.jagranjosh.com/current-affairs/freedom-fighter-jawaharlal-darda-conferred-house-of-commons-award-posthumously-1379596796-1|url-status=dead}}</ref>
* ಯಾವತ್ಮಾಲ್ ವಿಮಾನ ನಿಲ್ದಾಣವನ್ನು ಜವಾಹರಲಾಲ್ ದರ್ದಾ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ.
* ಎಪಿಎಂಸಿ ಯವತ್ಮಾಲ್ ಅನ್ನು ಜವಾಹರಲಾಲ್ ದರ್ದಾ ಮಾರ್ಕೆಟ್ ಯಾರ್ಡ್ ಎಂದು ಕರೆಯಲಾಗುತ್ತದೆ.
* ಅವರು ೧೯೫೬ ರಲ್ಲಿ ಯವತ್ಮಾಲ್ನಲ್ಲಿ ಮೊದಲ ಕಾಲೇಜು ಅಮೋಲಚಂದ್ ಮಹಾವಿದ್ಯಾಲಯವನ್ನು ಸ್ಥಾಪಿಸಿದರು.
* ಜವಾಹರಲಾಲ್ ದರ್ದಾ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಯವತ್ಮಾಲ್.
* ಜವಾಹರಲಾಲ್ ದರ್ದಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಜೂನಿಯರ್ ಕಾಲೇಜು, ಯವತ್ಮಾಲ್.
* ಜವಾಹರಲಾಲ್ ದರ್ದಾ ಸಂಗೀತ ಕಲಾ ಅಕಾಡೆಮಿ, ಲೋಕಮತ್ ಭವನ, [[ನಾಗಪುರ|ನಾಗ್ಪುರ]].
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:೧೯೨೩ ಜನನ]]
[[ವರ್ಗ:೧೯೯೭ ನಿಧನ]]
[[ವರ್ಗ:ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು]]
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
[[ವರ್ಗ:ಭಾರತದ ರಾಜಕಾರಣಿಗಳು]]
3xhj0sl3o3pyqdm9mj07o9zg7h5p9ug
ಐರ್ಲೆಂಡ್ ಧ್ವಜ
0
146016
1382543
1339853
2026-08-14T18:26:21Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382543
wikitext
text/x-wiki
<!--NOTE TO EDITORS: THE CURRENT CONSENSUS IS FOR THE FLAG OF THE STATE CALLED IRELAND WILL RESIDE AT "FLAG OF IRELAND". DO NOT MOVE THIS PAGE TO A DIFFERENT TITLE UNLESS THERE IS A CONSENSUS FOR THE MOVE TO A NEW TITLE. ESPECIALLY DO NOT "BE BOLD".-->
{{Infobox flag
|Name =ಐರ್ಲೆಂಡ್
|Nickname={{lang|GA|Bratach na hÉireann}}<br> ತ್ರಿವರ್ಣ
|Article =
|Image = Flag of Ireland.svg
|Use = ೧೧೧೧೧೧
|Symbol = {{FIAV|111111}}
|Proportion = ೧:೨
|Adoption = ೧೯೨೨<ref name=History /> ಸಾಂವಿಧಾನಿಕ ಸ್ಥಿತಿ ೧೯೩೭
|Design = ಹಸಿರು, ಬಿಳಿ ಮತ್ತು ಕಿತ್ತಳೆ ಬಣ್ಣದ ಲಂಬ ತ್ರಿವರ್ಣ
|Type = ರಾಷ್ಟ್ರೀಯ
}}
[[ಐರ್ಲೆಂಡ್ ಗಣರಾಜ್ಯ|ಐರ್ಲೆಂಡ್ನ]] [[ರಾಷ್ಟ್ರಧ್ವಜ|ರಾಷ್ಟ್ರೀಯ ಧ್ವಜ]] ( Irish ), ಇದನ್ನು ಐರ್ಲೆಂಡ್ನಲ್ಲಿ 'ತ್ರಿವರ್ಣ' ಎಂದು ಉಲ್ಲೇಖಿಸಲಾಗುತ್ತದೆ ( {{Lang|ga|an trídhathach}} ) ಮತ್ತು ಇತರೆಡೆ '''ಐರಿಶ್ ತ್ರಿವರ್ಣವು''' ಹಸಿರು ( ಹಾಯ್ಸ್ಟ್ನಲ್ಲಿ ), ಬಿಳಿ ಮತ್ತು ಕಿತ್ತಳೆ ಬಣ್ಣದ ಲಂಬ ತ್ರಿವರ್ಣವಾಗಿದೆ.<ref name="The National Flag">{{Cite web|url=https://www.gov.ie/en/publication/adc448-the-national-flag/|title=The National Flag|date=1 November 2018|website=gov.ie|publisher=Department of the Taoiseach|access-date=13 February 2020}}</ref><ref>{{Cite web|url=http://www.irishstatutebook.ie/eli/cons/en#article7|title=Constitution of Ireland – Article 7|year=1937|website=Irish Statute Book|publisher=Government of Ireland|access-date=19 August 2018|quote=''The national flag is the tricolour of green, white and orange''|archive-date=10 ಜುಲೈ 2022|archive-url=https://web.archive.org/web/20220710071801/https://www.irishstatutebook.ie/eli/cons/en#article7|url-status=dead}}</ref> ಧ್ವಜದ ಅನುಪಾತಗಳು ೧:೨ (ಅಂದರೆ, ಅಡ್ಡಲಾಗಿ ಹಾರಿಸಲಾಗುತ್ತದೆ, ಧ್ವಜವು ಅಗಲಕ್ಕಿಂತ ಅರ್ಧದಷ್ಟು ಎತ್ತರದಲ್ಲಿದೆ).
ಐರಿಶ್ ರಾಷ್ಟ್ರೀಯತೆಯ ಬಗ್ಗೆ ಸಹಾನುಭೂತಿ ಹೊಂದಿರುವ ಫ್ರೆಂಚ್ ಮಹಿಳೆಯರ ಸಣ್ಣ ಗುಂಪಿನಿಂದ ಥಾಮಸ್ ಫ್ರಾನ್ಸಿಸ್ ಮೇಘರ್ ಅವರಿಗೆ ೧೮೪೮ ರಲ್ಲಿ ಇದನ್ನುಉಡುಗೊರೆಯಾಗಿ ಪ್ರಸ್ತುತಪಡಿಸಲಾಯಿತು.<ref name="Sean Duffy">Sean Duffy, The Concise History of Ireland, 2005</ref> ಇದು ರೋಮನ್ ಕ್ಯಾಥೋಲಿಕರು (ಹಸಿರು ಬಣ್ಣದಿಂದ ಸಂಕೇತಿಸಲಾಗಿದೆ) ಮತ್ತು ಪ್ರೊಟೆಸ್ಟಂಟ್ಗಳ ನಡುವಿನ ಸೇರ್ಪಡೆ ಮತ್ತು ಭರವಸೆಯ ಒಕ್ಕೂಟವನ್ನು ಸಂಕೇತಿಸಲು ಉದ್ದೇಶಿಸಲಾಗಿತ್ತು ( ಕಿತ್ತಳೆ ಬಣ್ಣದಿಂದ ಸಂಕೇತಿಸಲಾಗಿದೆ). ಮೇಘರ್ ವಿವರಿಸಿದ ಬಣ್ಣಗಳ ಪ್ರಾಮುಖ್ಯತೆಯೆಂದರೆ, "ಮಧ್ಯಭಾಗದಲ್ಲಿರುವ ಬಿಳಿ ಬಣ್ಣವು ಕಿತ್ತಳೆ ಮತ್ತು ಹಸಿರು ನಡುವೆ ಶಾಶ್ವತವಾದ ಒಪ್ಪಂದವನ್ನು ಸೂಚಿಸುತ್ತದೆ ಮತ್ತು ಅದರ ಮಡಿಕೆಗಳ ಕೆಳಗೆ ಐರಿಶ್ ಪ್ರೊಟೆಸ್ಟೆಂಟ್ಗಳು ಮತ್ತು ಐರಿಶ್ ಕ್ಯಾಥೋಲಿಕ್ಗಳ ಕೈಗಳು ಉದಾರ ಮತ್ತು ವೀರರ ಸಹೋದರತ್ವದಲ್ಲಿ ಸೇರಿಕೊಳ್ಳಬಹುದು ಎಂದು ನಾನು ನಂಬುತ್ತೇನೆ" ಎಂದು ಹೇಳಲಾಗಿದೆ.<ref name="The National Flag"/>
೧೯೧೬ ರ ಈಸ್ಟರ್ ರೈಸಿಂಗ್ ವರೆಗೆ, ಇದನ್ನು ಡಬ್ಲಿನ್ನ ಜನರಲ್ ಪೋಸ್ಟ್ ಆಫೀಸ್ನ ಮೇಲೆ ಗಿರೋಯಿಡ್ ಒ'ಸುಲ್ಲಿವನ್ <ref>{{Cite web|url=https://www.irishexaminer.com/ireland/west-cork-man-raised-tricolour-on-historic-day-390882.html|title=West Cork man raised Tricolour on historic day|date=4 April 2016|website=Irish Examiner|archive-url=https://web.archive.org/web/20190819202306/https://www.irishexaminer.com/ireland/west-cork-man-raised-tricolour-on-historic-day-390882.html|archive-date=19 August 2019|access-date=10 February 2018}}</ref> ಏರಿಸಿದಾಗ, ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವೆಂದು ಪರಿಗಣಿಸಲಾಯಿತು.<ref name="The National Flag"/> ಐರಿಶ್ ವಾರ್ ಆಫ್ ಇಂಡಿಪೆಂಡೆನ್ಸ್ (೧೯೧೯-೧೯೨೧) ಸಮಯದಲ್ಲಿ ಐರಿಶ್ ರಿಪಬ್ಲಿಕ್ ಧ್ವಜವನ್ನು ಅಳವಡಿಸಿಕೊಂಡಿತು. ಧ್ವಜದ ಬಳಕೆಯನ್ನು ಐರಿಶ್ ಫ್ರೀ ಸ್ಟೇಟ್ (೧೯೨೨-೧೯೩೭) ಮುಂದುವರೆಸಿತು ಮತ್ತು ನಂತರ ೧೯೩೭ ರ ಐರ್ಲೆಂಡ್ ಸಂವಿಧಾನದ ಅಡಿಯಲ್ಲಿ ಅದಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಲಾಯಿತು. ತ್ರಿವರ್ಣ ಧ್ವಜವನ್ನು ೧೯೧೬ ರಿಂದ ಇಡೀ ಐರ್ಲೆಂಡ್ ದ್ವೀಪದ ರಾಷ್ಟ್ರೀಯ ಧ್ವಜವಾಗಿ ಗಡಿಯ ಎರಡೂ ಬದಿಗಳಲ್ಲಿ ರಾಷ್ಟ್ರೀಯವಾದಿಗಳು ಬಳಸುತ್ತಾರೆ.<ref>[http://cain.ulst.ac.uk/images/symbols/flags.htm Symbols in Northern Ireland – Flags Used in the Region] {{Webarchive|url=https://web.archive.org/web/20110514131904/http://cain.ulst.ac.uk/images/symbols/flags.htm |date=14 ಮೇ 2011 }} CAIN Web Service. Retrieved 8 November 2011</ref> ಹೀಗಾಗಿ ಇದನ್ನು [[ಉತ್ತರ ಐರ್ಲೆಂಡ್|ಉತ್ತರ ಐರ್ಲೆಂಡ್ನಲ್ಲಿ]] ಅನೇಕ ರಾಷ್ಟ್ರೀಯವಾದಿಗಳು ಹಾಗೂ ಗೇಲಿಕ್ ಅಥ್ಲೆಟಿಕ್ ಅಸೋಸಿಯೇಷನ್ ಮೂಲಕ ಹಾರಿಸಲಾಗುತ್ತದೆ.
== ವಿನ್ಯಾಸ ಮತ್ತು ಸಂಕೇತ ==
ಐರ್ಲೆಂಡ್ನ ರಾಷ್ಟ್ರೀಯ ಧ್ವಜಕ್ಕೆ ಸಂಬಂಧಿಸಿದಂತೆ, ಐರ್ಲೆಂಡ್ನ ಸಂವಿಧಾನವು ಆರ್ಟಿಕಲ್ ೭ ರಲ್ಲಿ ಸರಳವಾಗಿ ಹೇಳುತ್ತದೆ:
{{ನುಡಿಮುತ್ತು|The national flag is the tricolour of green, white and orange.<ref>{{Cite constitution|article=7|polity=Ireland|date=1 July 1937}}.</ref>}}
ಧ್ವಜಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನಬದ್ಧ ಅವಶ್ಯಕತೆಗಳಿಲ್ಲದ ಕಾರಣ, ಟಾವೊಸೆಚ್ ಇಲಾಖೆಯು ಧ್ವಜಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಾಮಾನ್ಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ತನ್ನ ಸಲಹಾ ಪಾತ್ರದಲ್ಲಿ, ರಾಷ್ಟ್ರಧ್ವಜದ ಬಳಕೆಯಲ್ಲಿ ವ್ಯಕ್ತಿಗಳಿಗೆ ಸಹಾಯ ಮಾಡಲು ಇಲಾಖೆಯು ಮಾರ್ಗಸೂಚಿಗಳನ್ನು ನೀಡಿದೆ.<ref>{{Cite web|url=https://assets.gov.ie/2949/151118153516-096a94ba6955435cae965414f7667104.pdf|title=Department of the Taoiseach - The National Flag - Guidelines|date=2019|website=assets.gov.ie|archive-url=https://web.archive.org/web/20200213202756/https://assets.gov.ie/2949/151118153516-096a94ba6955435cae965414f7667104.pdf|archive-date=13 February 2020|access-date=13 February 2020}}</ref> ಧ್ವಜವು ಆಯತಾಕಾರದ ಆಕಾರದಲ್ಲಿರಬೇಕು ಮತ್ತು ಅದರ ಉದ್ದವು ಅದರ ಅಗಲಕ್ಕಿಂತ ಎರಡು ಪಟ್ಟು ಅಗಲವಾಗಿರಬೇಕು. ೧:೨ ರ ಆಕಾರ ಅನುಪಾತಕ್ಕೆ ಅನುವಾದಿಸಬೇಕು.
ಧ್ವಜವನ್ನು ಸಾಮಾನ್ಯವಾಗಿ ಧ್ವಜಸ್ತಂಭದ ಮೇಲೆ ಪ್ರದರ್ಶಿಸಬೇಕು. ಹಸಿರು ತೆಳುವನ್ನು ಧ್ವಜಸ್ತಂಭದ ಪಕ್ಕದಲ್ಲಿ, ಹಾರಿಸುವ ಸ್ಥಳದಲ್ಲಿ ಇರಿಸಬೇಕು. ಸರಿಯಾದ ಅನುಪಾತಗಳನ್ನು ಗಮನಿಸಿದರೆ ಧ್ವಜವನ್ನು ಯಾವುದೇ ಅನುಕೂಲಕರ ಗಾತ್ರಕ್ಕೆ ಮಾಡಬಹುದು.<ref>{{Cite web|url=https://assets.gov.ie/2949/151118153516-096a94ba6955435cae965414f7667104.pdf|title=Department of the Taoiseach - The National Flag - Guidelines|date=2019|website=assets.gov.ie|archive-url=https://web.archive.org/web/20200213202756/https://assets.gov.ie/2949/151118153516-096a94ba6955435cae965414f7667104.pdf|archive-date=13 February 2020|access-date=13 February 2020}}</ref>
=== ಸಾಂಕೇತಿಕತೆ ===
ಧ್ವಜದ ಹಸಿರು ಬಣ್ಣವು ತೆಳು ರೋಮನ್ ಕ್ಯಾಥೋಲಿಕರನ್ನು ಸಂಕೇತಿಸುತ್ತದೆ. ಕಿತ್ತಳೆ ಬಣ್ಣವು ವಿಲಿಯಂ ಆಫ್ ಆರೆಂಜ್ನ ಬೆಂಬಲಿಗರಾದ ಅಲ್ಪಸಂಖ್ಯಾತ ಪ್ರೊಟೆಸ್ಟೆಂಟ್ಗಳನ್ನು ಪ್ರತಿನಿಧಿಸುತ್ತದೆ. ಅವನ ಶೀರ್ಷಿಕೆಯು [[ಆರೆಂಜ್ ಮನೆತನ|ಪ್ರಿನ್ಸಿಪಾಲಿಟಿ ಆಫ್ ಆರೆಂಜ್ನಿಂದ]] ಬಂದಿತು. ಆದರೆ ೧೬ ನೇ ಶತಮಾನದಿಂದ ಪ್ರೊಟೆಸ್ಟಂಟ್ ಭದ್ರಕೋಟೆಯಾದ [[ನೆದರ್ಲ್ಯಾಂಡ್ಸ್|ನೆದರ್ಲ್ಯಾಂಡ್ಸ್ನ]] ಸ್ಟಾಡ್ಹೋಲ್ಡರ್ನ ನಾಯಕತ್ವದಿಂದ ಅವನ ಶಕ್ತಿ ಮತ್ತು ಮಧ್ಯದಲ್ಲಿರುವ ಬಿಳಿ ಬಣ್ಣವು ಐರ್ಲೆಂಡ್ನಲ್ಲಿ ಪ್ರೊಟೆಸ್ಟೆಂಟ್ಗಳು ಮತ್ತು ಕ್ಯಾಥೊಲಿಕ್ಗಳ ನಡುವಿನ ಒಕ್ಕೂಟದ ಶಾಶ್ವತ ಶಾಂತಿ ಮತ್ತು ಭರವಸೆಯನ್ನು ಸೂಚಿಸುತ್ತದೆ.<ref>{{Cite web|url=https://assets.gov.ie/2949/151118153516-096a94ba6955435cae965414f7667104.pdf|title=Department of the Taoiseach - The National Flag - Guidelines|date=2019|website=assets.gov.ie|archive-url=https://web.archive.org/web/20200213202756/https://assets.gov.ie/2949/151118153516-096a94ba6955435cae965414f7667104.pdf|archive-date=13 February 2020|access-date=13 February 2020}}</ref> ಧ್ವಜವು ಒಟ್ಟಾರೆಯಾಗಿ, ಐರ್ಲೆಂಡ್ ದ್ವೀಪದಲ್ಲಿ ವಿವಿಧ ಸಂಪ್ರದಾಯಗಳ ಜನರ ಸೇರ್ಪಡೆ ಮತ್ತು ಭರವಸೆಯ ಒಕ್ಕೂಟವನ್ನು ಸಂಕೇತಿಸಲು ಉದ್ದೇಶಿಸಲಾಗಿದೆ. ಇದು ಸಂವಿಧಾನದಲ್ಲಿ ಐರ್ಲೆಂಡ್ನಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯ ಭಾಗವಾಗಲು ಅರ್ಹತೆ ಎಂದು ವ್ಯಕ್ತಪಡಿಸಲಾಗಿದೆ. ಸ್ವತಂತ್ರ ಐರಿಶ್ ರಾಷ್ಟ್ರ, ಜನಾಂಗೀಯ ಮೂಲ, ಧರ್ಮ ಅಥವಾ ರಾಜಕೀಯ ನಂಬಿಕೆಯನ್ನು ಲೆಕ್ಕಿಸಿದೆ.<ref name="guidelines" /><ref>Subject to the [[Twenty-seventh Amendment of the Constitution of Ireland]], 2004.</ref> (೧೭೫೧ ರಲ್ಲಿ ಸ್ಥಾಪಿತವಾದ ಸೇಂಟ್ ಪ್ಯಾಟ್ರಿಕ್ನ ಮುಖ್ಯವಾಗಿ-ಪ್ರೊಟೆಸ್ಟಂಟ್ ಮತ್ತು ಅನ್ಸೆಕ್ಟೇರಿಯನ್ ಫ್ರೆಂಡ್ಲಿ ಬ್ರದರ್ಸ್ನಂತಹ ಐರಿಶ್ ದೇಹಗಳ ಬಣ್ಣವಾಗಿ ಹಸಿರು ಬಣ್ಣವನ್ನು ಬಳಸಲಾಯಿತು. )
ಸಾಂದರ್ಭಿಕವಾಗಿ, ಕಿತ್ತಳೆ ಬಣ್ಣಕ್ಕೆ ಬದಲಾಗಿ ಹಳದಿ ಬಣ್ಣದ ವಿವಿಧ ಛಾಯೆಗಳು ನಾಗರಿಕ ಕಾರ್ಯಗಳಲ್ಲಿ ಕಂಡುಬರುತ್ತವೆ. ಆದಾಗ್ಯೂ ಟಾವೊಸೆಚ್ ಇಲಾಖೆಯು "ಸಕ್ರಿಯವಾಗಿ ನಿರುತ್ಸಾಹಗೊಳಿಸಬೇಕು <ref>{{Cite web|url=https://assets.gov.ie/2949/151118153516-096a94ba6955435cae965414f7667104.pdf|title=Department of the Taoiseach - The National Flag - Guidelines|date=2019|website=assets.gov.ie|archive-url=https://web.archive.org/web/20200213202756/https://assets.gov.ie/2949/151118153516-096a94ba6955435cae965414f7667104.pdf|archive-date=13 February 2020|access-date=13 February 2020}}</ref> ಮತ್ತು ಸವೆದ ಧ್ವಜಗಳನ್ನು ಬದಲಿಸಬೇಕು ಎಂದು ತಪ್ಪಾಗಿ ನಿರೂಪಿಸಲಾಗಿದೆ" ಎಂದು ಹೇಳಿದೆ.<ref>[http://www.taoiseach.gov.ie/eng/Youth_Zone/About_the_Constitution,_Flag,_Anthem_Harp/The_National_Flag-PDF.pdf The national Flag] Department of the Taoiseach</ref> ಹಾಡುಗಳು ಮತ್ತು ಕವಿತೆಗಳಲ್ಲಿ, ಕವಿತೆ ಪರವಾನಗಿಯನ್ನು ಬಳಸಿಕೊಂಡು ಬಣ್ಣಗಳನ್ನು ಕೆಲವೊಮ್ಮೆ "ಹಸಿರು, ಬಿಳಿ ಮತ್ತು ಚಿನ್ನ" ಎಂದು ಎಣಿಸಲಾಗುತ್ತದೆ. ಉದಾಹರಣೆಗೆ, ಅಧ್ಯಕ್ಷೀಯ ಹಾರ್ಪ್, ನಾಲ್ಕು ಪ್ರಾಂತ್ಯಗಳು ಅಥವಾ ಕೌಂಟಿ ಆರ್ಮ್ಸ್ನಂತಹ ಐರ್ಲೆಂಡ್ನ ವಿವಿಧ ಲಾಂಛನಗಳನ್ನು ಸೇರಿಸಲು ವಿವಿಧ ವೇಷಗಳ ರೂಪಾಂತರಗಳನ್ನು ಬಳಸಿಕೊಳ್ಳಲಾಗುತ್ತದೆ.<ref>{{Cite web|url=http://abitoblarney.com/store/index.php?main_page=product_info&cPath=11&products_id=51&zenid=bcf39ffd85129bee51d1198cdfa77a21|title=County Coat of Arms Irish Flag buy discounted Irish flags with family crest for Irish family reunion [] – $24.00 : A Bit O Blarney.com Celtic Jewelry Shop, serving online since 1999|last=others|first=The Zen Cart™ Team and|website=Abitoblarney.com|access-date=30 September 2017|archive-date=20 ಫೆಬ್ರವರಿ 2025|archive-url=https://web.archive.org/web/20250220022945/http://abitoblarney.com/store/index.php?main_page=product_info&cPath=11&products_id=51&zenid=bcf39ffd85129bee51d1198cdfa77a21|url-status=dead}}</ref><ref>{{Cite web|url=http://s1.thejournal.ie/media/2013/06/waltzing-odriscoll-390x285.png|title=Photographic image|website=S1.thejournal.ie|format=PNG|access-date=30 September 2017}}</ref>
== ಇತಿಹಾಸ ==
ವೀಣೆಯನ್ನು ಒಳಗೊಂಡ ಹಸಿರು ಧ್ವಜವನ್ನು ೧೬೪೨ರಲ್ಲಿ <ref name="flags">{{Cite web|url=http://www.crwflags.com/fotw/flags/ie-green.html|title=Ireland: Green Flag|last=Andries Burgers|date=21 May 2006|website=Flags of the World|quote=Citing G. A. Hayes-McCoy, ''A History of Irish Flags from earliest times'' (1979)}}</ref> ರುವಾದ್ ಒ ನೀಲ್ ಬಳಸಿದರು ಎಂದು ವಿವರಿಸಲಾಗಿದೆ.
[[ಚಿತ್ರ:Flag_of_Leinster.svg|link=//upload.wikimedia.org/wikipedia/commons/thumb/8/8d/Flag_of_Leinster.svg/261px-Flag_of_Leinster.svg.png|thumb|261x261px| ಹಸಿರು ಹಾರ್ಪ್ ಧ್ವಜವನ್ನು ಮೊದಲು ೧೬೪೨ ರಲ್ಲಿ ಇಯೋಘನ್ ರುವಾದ್ ಒ ನೀಲ್ ಬಳಸಿದರು]]
ಹಸಿರು ವೀಣೆ ಧ್ವಜವನ್ನು ಐರಿಶ್ ಕ್ಯಾಥೋಲಿಕ್ ಒಕ್ಕೂಟವು ೧೬೪೦ ರ ದಶಕದಿಂದ ಬಳಸಿದಾಗ ಹಸಿರು ಬಣ್ಣವು ಐರ್ಲೆಂಡ್ಗೆ ಸಂಬಂಧಿಸಿದೆ. ಅಂತೆಯೇ ಕನಿಷ್ಠ ೧೬೮೦ ರ ದಶಕದಿಂದಲೂ ಸೇಂಟ್ ಪ್ಯಾಟ್ರಿಕ್ ದಿನದಂದು ಹಸಿರು ರಿಬ್ಬನ್ಗಳನ್ನು ಧರಿಸಲಾಗುತ್ತದೆ.<ref>Cronin & Adair (2002)</ref> ಈ ಸಮಯದಲ್ಲಿ ಹಸಿರು ಈಗಾಗಲೇ ರಾಷ್ಟ್ರೀಯ ಬಣ್ಣವಾಗಿದೆ ಎಂದು ಸೂಚಿಸುತ್ತಾ, ಸುಮಾರು ೧೭೫೦ <ref>[Kelly, James. That Damn'd Thing Called Honour: Duelling in Ireland, 1570–1860. Cork University Press, 1995. p.65]</ref> ರಲ್ಲಿ ಸ್ಥಾಪಿಸಲಾದ ಐರಿಶ್ ರಾಷ್ಟ್ರೀಯತೆಯ ಭ್ರಾತೃತ್ವವಾದ ದಿ ಫ್ರೆಂಡ್ಲಿ ಬ್ರದರ್ಸ್ ಆಫ್ ಸೇಂಟ್ ಪ್ಯಾಟ್ರಿಕ್, ಹಸಿರು ಬಣ್ಣವನ್ನು ಅದರ ಬಣ್ಣವಾಗಿ ಅಳವಡಿಸಿಕೊಂಡರು. ಹಸಿರು ಬಂಡಾಯಕ್ಕೆ ಸಂಬಂಧಿಸಿದ ಶತಮಾನಗಳಿಂದ ಐರ್ಲೆಂಡ್ನ ಅನಧಿಕೃತ ಬಣ್ಣವಾಗಿತ್ತು. ೧೮ ನೇ ಶತಮಾನದ ಅಂತ್ಯದಲ್ಲಿ ಹಸಿರು ಮತ್ತೆ ರಾಷ್ಟ್ರೀಯತೆಯ ಬಣ್ಣವಾಗಿ ಸೇರಿಕೊಂಡಿತು.<ref>{{Cite journal|jstor=20496123|title=The Wearing of the Green|journal=Studia Hibernica|last=Brian Ó Cuív|issue=17,18|year=1977|pages=107–119|quote=''As early as 1803 many of those who attended the execution of Robert Emmet are described as wearing green favours to display their sympath with the young patriot, and it would seem that the Uniter Irishmen first promoted the colour''}}</ref><ref>{{Cite web|url=http://www.thejournal.ie/ireland-national-colour-blue-828597-Mar2013/|title=So you know Ireland's national colour might not be green, right?|date=17 March 2013|publisher=TheJournal|access-date=25 October 2018|quote=''The most prominent use of green emerged during the wave of Irish nationalism and republican feeling in the 19th century, when the colour was adopted as a more striking way of separating Ireland from the various reds or blues that were now associated with England, Scotland and Wales''}}</ref> ೧೭೯೦ ರ ದಶಕದಲ್ಲಿ ಸ್ಥಾಪನೆಯಾದ ಯುನೈಟೆಡ್ ಐರಿಶ್ಮೆನ್, ಫ್ರೆಂಚ್ ಕ್ರಾಂತಿಯಿಂದ ಪ್ರೇರಿತರಾದರು ಮತ್ತು ಹಸಿರು ಧ್ವಜವನ್ನು ಬಳಸಿದರು. ಅದಕ್ಕೆ ಅವರು ವೀಣೆಯನ್ನು ಅಲಂಕರಿಸಿದರು.<ref name="flags"/> ಪ್ರತಿಸ್ಪರ್ಧಿ ಸಂಸ್ಥೆ, ಆರೆಂಜ್ ಆರ್ಡರ್, ಅದರ ಮುಖ್ಯ ಶಕ್ತಿ ಅಲ್ಸ್ಟರ್ನಲ್ಲಿತ್ತು ಮತ್ತು ಇದು ಪ್ರೊಟೆಸ್ಟಂಟ್ಗಳಿಗೆ, ವಿಶೇಷವಾಗಿ ಐರ್ಲೆಂಡ್ನ ಆಂಗ್ಲಿಕನ್ ಚರ್ಚ್ನ ಸದಸ್ಯರಿಗೆ ಮಾತ್ರವಾಗಿತ್ತು. ಇದನ್ನು ೧೭೯೫ ರಲ್ಲಿ ಆರೆಂಜ್ ರಾಜ ವಿಲಿಯಂ ಮತ್ತು ೧೬೮೮ ರ ಅದ್ಭುತ ಕ್ರಾಂತಿಯ ನೆನಪಿಗಾಗಿ ಸ್ಥಾಪಿಸಲಾಯಿತು. ೧೭೯೮ರ ಐರಿಶ್ ದಂಗೆಯ ನಂತರ, ಗಣರಾಜ್ಯ ಯುನೈಟೆಡ್ ಐರಿಶ್ಮೆನ್ನ "ಹಸಿರು" ಸಂಪ್ರದಾಯವನ್ನು ಬ್ರಿಟಿಷ್ ಕ್ರೌನ್ಗೆ ನಿಷ್ಠವಾಗಿರುವ ಆಂಗ್ಲಿಕನ್ ಪ್ರೊಟೆಸ್ಟಂಟ್ ಅಸೆಂಡೆನ್ಸಿಯ "ಕಿತ್ತಳೆ" ಸಂಪ್ರದಾಯದ ವಿರುದ್ಧ, ೧೯ನೇ ಶತಮಾನದ ಮಧ್ಯಭಾಗದಲ್ಲಿ ನಂತರದ ರಾಷ್ಟ್ರೀಯತಾವಾದಿ ಪೀಳಿಗೆಯ ಆದರ್ಶ ಎರಡು ಸಂಪ್ರದಾಯಗಳ ನಡುವೆ ಶಾಂತಿಯನ್ನು ಮಾಡಿ ಮತ್ತು ಸಾಧ್ಯವಾದರೆ, ಅಂತಹ ಶಾಂತಿ ಮತ್ತು ಒಕ್ಕೂಟದ ಮೇಲೆ ಸ್ವ-ಆಡಳಿತ ಐರ್ಲೆಂಡ್ ಅನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.{{Fact|date=August 2018}}
[[File:Blessing of the Colours by John Lavery.jpg|200px|thumb|left|ಜಾನ್ ಲೆವರ್ ಅವರಿಂದ ಬಣ್ಣಗಳ ಆಶೀರ್ವಾದ]]
ರಾಷ್ಟ್ರೀಯತಾವಾದಿ ಲಾಂಛನವಾಗಿ ಹಸಿರು, ಬಿಳಿ ಮತ್ತು ಕಿತ್ತಳೆಯ ಮೂರು ಬಣ್ಣಗಳ ಬಳಕೆಯ ಹಳೆಯ ಉಲ್ಲೇಖವು ಸೆಪ್ಟೆಂಬರ್ ೧೮೩೦ ರಿಂದ ಆ ವರ್ಷದ [[ಜುಲೈ ಕ್ರಾಂತಿ|ಫ್ರೆಂಚ್ ಕ್ರಾಂತಿಯನ್ನು]] ಆಚರಿಸಲು ನಡೆದ ಸಭೆಯಲ್ಲಿ ತ್ರಿವರ್ಣ ಕಾಕೇಡ್ಗಳನ್ನು ಧರಿಸಲಾಯಿತು. ಫ್ರೆಂಚ್ ತ್ರಿವರ್ಣದ ಬಳಕೆಯನ್ನು ಪುನಃಸ್ಥಾಪಿಸಿದ್ದು ಕ್ರಾಂತಿಯಾಯಿತು.<ref name="FOTW">[http://www.crwflags.com/fotw/flags/ie.html Ireland], ''Flags of the World'', 2001. Retrieved 11 June 2007.</ref> ಬಣ್ಣಗಳನ್ನು ಅದೇ ಅವಧಿಯಲ್ಲಿ ರೋಸೆಟ್ಗಳು ಮತ್ತು ಬ್ಯಾಡ್ಜ್ಗಳಿಗೆ ಮತ್ತು ವ್ಯಾಪಾರ ಸಂಘಗಳ ಬ್ಯಾನರ್ಗಳಲ್ಲಿ ಬಳಸಲಾಗುತ್ತಿತ್ತು.<ref name="FOTW" /> ಆದಾಗ್ಯೂ, ೧೮೪೮ ರವರೆಗೆ ಧ್ವಜಕ್ಕೆ ವ್ಯಾಪಕವಾದ ಮನ್ನಣೆಯನ್ನು ನೀಡಲಾಗಿಲ್ಲ. ಮಾರ್ಚ್ ೭, ೧೮೪೮ ರಂದು ತನ್ನ ಸ್ಥಳೀಯ ನಗರವಾದ ವಾಟರ್ಫೋರ್ಡ್ನಲ್ಲಿ ನಡೆದ ಸಭೆಯಲ್ಲಿ, ಯಂಗ್ ಐರ್ಲೆಂಡ್ ನಾಯಕ ಥಾಮಸ್ ಫ್ರಾನ್ಸಿಸ್ ಮೆಘರ್, ವೋಲ್ಫ್ ಟೋನ್ ಕ್ಲಬ್ನ ಎರಡನೇ ಮಹಡಿಯ ಕಿಟಕಿಯಿಂದ ಸಾರ್ವಜನಿಕವಾಗಿ ಧ್ವಜವನ್ನು ಅನಾವರಣಗೊಳಿಸಿದಾಗ ಅವರು ಕೆಳಗಿರುವ ಬೀದಿಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಫ್ರಾನ್ಸಿನಲ್ಲಿ ಆಗಷ್ಟೇ ನಡೆದ ಇನ್ನೊಂದು ಕ್ರಾಂತಿಯನ್ನು ಆಚರಿಸಲು ಹಾಜರಾಗಿದ್ದರು.<ref name="FOTW" /><ref name="Yourirish">[https://web.archive.org/web/20080807173312/http://www.yourirish.com/tricolour-flag.htm Tricolour Flag of Ireland], ''Your Irish Culture'', 2007. Retrieved 11 June 2007.Archived 2008</ref> ಇದು ಫ್ರಾನ್ಸ್ನ ತ್ರಿವರ್ಣ ಧ್ವಜದಿಂದ ಸ್ಫೂರ್ತಿ ಪಡೆದಿದೆ. ಆ ಸಮಯದಲ್ಲಿ ಮೇಘರ್ ಮಾಡಿದ ಭಾಷಣಗಳು ಅದನ್ನು ನಾವೀನ್ಯತೆ ಎಂದು ಪರಿಗಣಿಸಲಾಗಿದೆ ಮತ್ತು ಹಳೆಯ ಧ್ವಜದ ಪುನರುಜ್ಜೀವನವಲ್ಲ ಎಂದು ಸೂಚಿಸುತ್ತದೆ.<ref name="FOTW" /> ಆ ವರ್ಷದ ಮಾರ್ಚ್ನಿಂದ ಐರಿಶ್ ತ್ರಿವರ್ಣಗಳು ದೇಶದಾದ್ಯಂತ ನಡೆದ ಸಭೆಗಳಲ್ಲಿ ಫ್ರೆಂಚ್ನೊಂದಿಗೆ ಅಕ್ಕಪಕ್ಕದಲ್ಲಿ ಕಾಣಿಸಿಕೊಂಡವು.<ref name="guidelines">{{Cite web|url=https://assets.gov.ie/2949/151118153516-096a94ba6955435cae965414f7667104.pdf|title=Department of the Taoiseach - The National Flag - Guidelines|date=2019|website=assets.gov.ie|archive-url=https://web.archive.org/web/20200213202756/https://assets.gov.ie/2949/151118153516-096a94ba6955435cae965414f7667104.pdf|archive-date=13 February 2020|access-date=13 February 2020}}<cite class="citation web cs1" data-ve-ignore="true">[https://web.archive.org/web/20200213202756/https://assets.gov.ie/2949/151118153516-096a94ba6955435cae965414f7667104.pdf "Department of the Taoiseach - The National Flag - Guidelines"] <span class="cs1-format">(PDF)</span>. ''assets.gov.ie''. 2019. Archived from [https://assets.gov.ie/2949/151118153516-096a94ba6955435cae965414f7667104.pdf the original] <span class="cs1-format">(PDF)</span> on 13 February 2020<span class="reference-accessdate">. Retrieved <span class="nowrap">13 February</span> 2020</span>.</cite></ref> ೧೮೪೮ ರ ಏಪ್ರಿಲ್ ೧೫ ರಂದು ಡಬ್ಲಿನ್ನಲ್ಲಿ ನಡೆದ ನಂತರದ ಸಭೆಯಲ್ಲಿ ಪ್ಯಾರಿಸ್ನಿಂದ ಮೆಗರ್ ಪ್ರಸ್ತುತಪಡಿಸಿದ ಹಸಿರು, ಬಿಳಿ ಮತ್ತು ಕಿತ್ತಳೆ ಬಣ್ಣದ ತ್ರಿವರ್ಣವನ್ನು ಉಲ್ಲೇಖಿಸುತ್ತಾ ಜಾನ್ ಮಿಚೆಲ್ ಹೀಗೆ ಹೇಳಿದರು: "ನಮ್ಮ ರಾಷ್ಟ್ರೀಯ ಬ್ಯಾನರ್ನಂತೆ ಆ ಧ್ವಜವು ಒಂದು ದಿನ ಬೀಸುವುದನ್ನು ನಾನು ನೋಡುತ್ತೇನೆ".<ref name="guidelines" />
ತ್ರಿವರ್ಣ ಧ್ವಜವನ್ನು ಒಕ್ಕೂಟದ ಆದರ್ಶದ ಸಂಕೇತವಾಗಿ ಮತ್ತು ಯುವ ಐರ್ಲೆಂಡ್ನವರು ಮತ್ತು ಕ್ರಾಂತಿಗೆ ಸಂಬಂಧಿಸಿದ ಬ್ಯಾನರ್ನಂತೆ ಮರೆತುಹೋಗಿಲ್ಲವಾದರೂ, ಇದನ್ನು ೧೮೪೮ ಮತ್ತು ೧೯೧೬ ರ ನಡುವೆ ವಿರಳವಾಗಿ ಬಳಸಲಾಯಿತು. ೧೯೧೬ ರ ಈಸ್ಟರ್ ರೈಸಿಂಗ್ ಮುನ್ನಾದಿನದವರೆಗೂ, ವೀಣೆಯನ್ನು ಒಳಗೊಂಡಿರುವ ಹಸಿರು ಧ್ವಜವು ನಿರ್ವಿವಾದವಾಗಿ ನಡೆಯುತ್ತಿತ್ತು.<ref name="guidelines"/> ಆರಂಭಿಕ ತ್ರಿವರ್ಣಗಳ ಬಣ್ಣಗಳು ಅಥವಾ ಜೋಡಣೆಯನ್ನು ಪ್ರಮಾಣೀಕರಿಸಲಾಗಿಲ್ಲ. ೧೮೪೮ ರ ಎಲ್ಲಾ ತ್ರಿವರ್ಣಗಳು ಹಸಿರು, ಬಿಳಿ ಮತ್ತು ಕಿತ್ತಳೆ ಬಣ್ಣವನ್ನು ತೋರಿಸಿದವು. ಆದರೆ ಕಿತ್ತಳೆ ಬಣ್ಣವನ್ನು ಕೆಲವೊಮ್ಮೆ ಸಿಬ್ಬಂದಿಯ ಪಕ್ಕದಲ್ಲಿ ಇರಿಸಲಾಯಿತು ಮತ್ತು ಕನಿಷ್ಠ ಒಂದು ಧ್ವಜದಲ್ಲಿ ಆದೇಶವು ಕಿತ್ತಳೆ, ಹಸಿರು ಮತ್ತು ಬಿಳಿಯಾಗಿತ್ತು.<ref name="guidelines" /> ೧೮೫೦ ರಲ್ಲಿ [[ಕ್ಯಾಥೋಲಿಕ್ ಚರ್ಚ್|ರೋಮನ್ ಕ್ಯಾಥೋಲಿಕರಿಗೆ]] ಹಸಿರು, ಸ್ಥಾಪಿತ ಚರ್ಚ್ನ ಪ್ರೊಟೆಸ್ಟೆಂಟ್ಗಳಿಗೆ ಕಿತ್ತಳೆ ಮತ್ತು ಪ್ರೆಸ್ಬಿಟೇರಿಯನ್ಗಳಿಗೆ ನೀಲಿ ಧ್ವಜವನ್ನು ಪ್ರಸ್ತಾಪಿಸಲಾಯಿತು.<ref name="guidelines" /> ೧೮೮೩ ರಲ್ಲಿ, ಅಡ್ಡಲಾಗಿ ಜೋಡಿಸಲಾದ ಹಳದಿ, ಬಿಳಿ ಮತ್ತು ಹಸಿರು ಬಣ್ಣದ ಪಾರ್ನೆಲೈಟ್ ತ್ರಿವರ್ಣವನ್ನು ದಾಖಲಿಸಲಾಯಿತು. ಆಧುನಿಕ ಕಾಲದವರೆಗೆ, ಹಳದಿ ಬಣ್ಣವನ್ನು ಕೆಲವೊಮ್ಮೆ ಕಿತ್ತಳೆ ಬದಲಿಗೆ ಬಳಸಲಾಗುತ್ತದೆ. ಆದರೆ ಈ ಪರ್ಯಾಯದಿಂದ ಮೂಲಭೂತ ಸಂಕೇತವು ನಾಶವಾಗುತ್ತದೆ.<ref name="guidelines" />
[[ಚಿತ್ರ:Irish_flag_(220399586).jpg|link=//upload.wikimedia.org/wikipedia/commons/thumb/0/0b/Irish_flag_%28220399586%29.jpg/220px-Irish_flag_%28220399586%29.jpg|right|thumb| ಐರಿಶ್ ಧ್ವಜವನ್ನು ಯಾವಾಗಲೂ ಹಾರಿಸುವಾಗ ಹಸಿರು ಬಣ್ಣದೊಂದಿಗೆ ಹಾರಿಸಲಾಗುತ್ತದೆ.]]
ಹಿಂದೆ ಪ್ರತ್ಯೇಕತಾವಾದದೊಂದಿಗೆ ಸಂಬಂಧ ಹೊಂದಿದ್ದು, ೧೯೧೬ರ ಈಸ್ಟರ್ ರೈಸಿಂಗ್ ಸಮಯದಲ್ಲಿ ಹಾರಿಸಲಾಯಿತು ಮತ್ತು ಹೊಸ ಕ್ರಾಂತಿಕಾರಿ ಐರ್ಲೆಂಡ್ನ ಬ್ಯಾನರ್ನಂತೆ ರಾಷ್ಟ್ರೀಯ ಕಲ್ಪನೆಯನ್ನು ಸೆರೆಹಿಡಿಯಲಾಯಿತು.<ref>Contrary to popular belief, the tricolour was not the actual flag of the [[Easter Rising]], although it had been flown from the [[General Post Office (Dublin)|General Post Office]]; that flag was a green flag featuring in gold a harp and the words "Irish Republic".</ref> ತ್ರಿವರ್ಣ ಧ್ವಜವು ಸ್ವಲ್ಪಮಟ್ಟಿಗೆ ರಾಷ್ಟ್ರಧ್ವಜದಂತೆ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಅನೇಕ ಐರಿಶ್ ಜನರಿಗೆ, ಇದನ್ನು " ಸಿನ್ ಫೆಯಿನ್ ಧ್ವಜ" ಎಂದು ಪರಿಗಣಿಸಲಾಗಿದೆ.
೧೯೨೨ ಮತ್ತು ೧೯೩೭ರ ನಡುವೆ ಅಸ್ತಿತ್ವದಲ್ಲಿದ್ದ ಐರಿಶ್ ಮುಕ್ತ ರಾಜ್ಯದಲ್ಲಿ, ಕಾರ್ಯಕಾರಿ ಮಂಡಳಿಯು ಧ್ವಜವನ್ನು ಅಂಗೀಕರಿಸಿತು. ಸ್ವತಂತ್ರ ರಾಜ್ಯ ಸಂವಿಧಾನವು ರಾಷ್ಟ್ರೀಯ ಚಿಹ್ನೆಗಳನ್ನು ನಿರ್ದಿಷ್ಟಪಡಿಸಿಲ್ಲ.ಧ್ವಜವನ್ನು ಬಳಸುವ ನಿರ್ಧಾರವನ್ನು ಶಾಸನವನ್ನು ಆಶ್ರಯಿಸದೆ ಮಾಡಲಾಯಿತು. ಸೆಪ್ಟೆಂಬರ್ ೧೯೨೩ ರಲ್ಲಿ ಫ್ರೀ ಸ್ಟೇಟ್ ಲೀಗ್ ಆಫ್ ನೇಷನ್ಸ್ಗೆ ಸೇರಿದಾಗ, ಹೊಸ ಧ್ವಜವು [[ಜಿನಿವಾ|ಜಿನೀವಾದಲ್ಲಿ]] "ಸಾಮಾನ್ಯ ಸಾರ್ವಜನಿಕರಲ್ಲಿ ಉತ್ತಮ ಆಸಕ್ತಿಯನ್ನು ಸೃಷ್ಟಿಸಿತು".<ref>{{Cite book|url=http://www.difp.ie/viewdoc.asp?DocID=470|title=Documents on Irish Foreign Policy|date=September 2000|publisher=[[Royal Irish Academy]]|isbn=1-874045-83-6|volume=2|pages=No. 134|nopp=y|chapter=NAI DFA 26/102: Extracts from the report of the Irish delegation to the Fourth Assembly of the League of Nations (September 1923)|access-date=21 March 2011|issue=1923–1926}}</ref> ೧೯೨೨-೨೩ರ ಅಂತರ್ಯುದ್ಧದಲ್ಲಿ ಫ್ರೀ ಸ್ಟೇಟ್ ಪಡೆಗಳ ವಿರುದ್ಧ ಹೋರಾಡಿದ ಪರಾಜಿತ ಗಣರಾಜ್ಯವಾದಿಗಳು ತ್ರಿವರ್ಣವನ್ನು ಸ್ವಯಂ ಘೋಷಿತ ಐರಿಶ್ ಗಣರಾಜ್ಯದ ಧ್ವಜವೆಂದು ಪರಿಗಣಿಸಿದರು ಮತ್ತು " ಟೇಕ್ ಇಟ್ ಡೌನ್ ಫ್ರಂ ದಿ ಮಸ್ತ್ " ಹಾಡಿನಲ್ಲಿ ವ್ಯಕ್ತಪಡಿಸಿದಂತೆ ಹೊಸ ರಾಜ್ಯದಿಂದ ಅದರ ಸ್ವಾಧೀನವನ್ನು ಖಂಡಿಸಿದರು.ಕಾರ್ಯಕಾರಿ ಮಂಡಳಿಯ ನಿರ್ಧಾರವು ತಾತ್ಕಾಲಿಕವಾಗಿತ್ತು.<ref name="FOTW"/> ೧೯೨೮ ರ ಬ್ರಿಟಿಷ್ ದಾಖಲೆಯು ಹೀಗೆ ಹೇಳಿದೆ:
{{ನುಡಿಮುತ್ತು|The government in Ireland have taken over the so called Free State Flag in order to forestall its use by republican element and avoid legislative regulation, to leave them free to adopt a more suitable emblem later.<ref>Public Record Office document DO 117/100, written in 1928.</ref>}}
೧೯೩೭ರಲ್ಲಿ, ಐರ್ಲೆಂಡ್ನ ಹೊಸ ಸಂವಿಧಾನದಿಂದ ತ್ರಿವರ್ಣ ಧ್ವಜದ ಸ್ಥಾನವನ್ನು ಔಪಚಾರಿಕವಾಗಿ ದೃಢೀಕರಿಸಲಾಯಿತು.<ref name="History">{{Cite web|url=https://www.gov.ie/en/publication/adc448-the-national-flag/|title=The National Flag|date=1 November 2018|website=gov.ie|publisher=Department of the Taoiseach|access-date=13 February 2020}}<cite class="citation web cs1" data-ve-ignore="true">[https://www.gov.ie/en/publication/adc448-the-national-flag/ "The National Flag"]. ''gov.ie''. Department of the Taoiseach. 1 November 2018<span class="reference-accessdate">. Retrieved <span class="nowrap">13 February</span> 2020</span>.</cite></ref>
=== ಸಮುದ್ರ ===
[[File:Civil Ensign of the United Kingdom.svg|thumb|೧೯೩೯ರವರೆಗೆ ಕೆಲವು ಐರಿಶ್ ವ್ಯಾಪಾರಿ ಹಡಗುಗಳು ಬಳಸುತ್ತಿದ್ದ ರೆಡ್ ಎನ್ಸೈನ್]]
ಸ್ವಾತಂತ್ರ್ಯಪೂರ್ವದ ಮರ್ಚೆಂಟ್ ಶಿಪ್ಪಿಂಗ್ ಆಕ್ಟ್ ೧೮೯೪ ಅನ್ನು ರದ್ದುಗೊಳಿಸಲಾಗಿಲ್ಲ ಮತ್ತು ಆದ್ದರಿಂದ ಫ್ರೀ ಸ್ಟೇಟ್ನ ಮರ್ಕೆಂಟೈಲ್ ಮೆರೈನ್ ತಾಂತ್ರಿಕವಾಗಿ ಕೆಂಪು ಧ್ವಜವನ್ನು ಹಾರಿಸಬೇಕಾಗಿತ್ತು.<ref name="dail19471120">[http://debates.oireachtas.ie/dail/1947/11/20/00023.asp Merchant Shipping Bill, 1947—Second Stage.] (20 November 1947) Dáil debates Vol.108 No.15 p.23</ref> ೮ ಡಿಸೆಂಬರ್ ೧೯೨೧ ರಂದು (ಒಪ್ಪಂದದ ಎರಡು ದಿನಗಳ ನಂತರ) ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಬ್ರಿಟಿಷ್ ಬಂದರಿಗೆ ಕೊಲ್ಲಿಯರ್ ''ಗ್ಲೆನೇಜಿಯರಿ'' ಮೊದಲು ಬಂದಿರಬಹುದು. ಐರ್ಲೆಂಡ್ನ ನ್ಯಾಷನಲ್ ಮ್ಯಾರಿಟೈಮ್ ಮ್ಯೂಸಿಯಂನಲ್ಲಿ ''ಗ್ಲೆನೇಜರಿಯ'' ಮಾದರಿಯೊಂದಿಗೆ ಈ ಧ್ವಜವನ್ನು ಪ್ರದರ್ಶಿಸಲಾಗಿದೆ. ಕ್ರಾಸ್-ಚಾನಲ್ ದೋಣಿಗಳಂತಹ ಕೆಲವು ಹಡಗುಗಳು ಕೆಂಪು ಧ್ವಜವನ್ನು ಹಾರಿಸಿದರೆ, ಇನ್ನು ಕೆಲವು ತ್ರಿವರ್ಣ ಧ್ವಜದ ಅಡಿಯಲ್ಲಿ ಸಾಗಿದವು.<ref>{{Cite book|title=The Long Watch|last=Forde|first=Frank|publisher=Island Books|year=2000|isbn=1-902602-42-0|page=108}}</ref><ref name="dail19300320">[http://debates.oireachtas.ie/dail/1930/03/20/00007.asp#N348 Dáil debates Vol. 33 No. 17 p.7 cc.2290–95] 20 March 1930</ref><ref>[http://debates.oireachtas.ie/dail/1934/06/21/00004.asp Dáil debates Vol. 53 No. 7 p.4] 21 June 1934</ref> ಐರಿಶ್ ಹಡಗುಗಳ ಕೆಲವು ಮಾಸ್ಟರ್ಗಳು ಬ್ರಿಟಿಷ್ ಕಸ್ಟಮ್ಸ್ನಿಂದ ವಿಧಿಸಲ್ಪಟ್ಟರು ಮತ್ತು "ಅಸಮರ್ಪಕ ಧ್ವಜ" ಹಾರಿಸಿದ್ದಕ್ಕಾಗಿ ನ್ಯಾಯಾಲಯಗಳಿಂದ ದಂಡವನ್ನು ವಿಧಿಸಲಾಯಿತು.<ref>{{Cite book|title=Liffey Ships|last=Sweeney|first=Pat|publisher=Mercier Press|year=2010|isbn=978-1-85635-685-5|page=202}}</ref> ತ್ರಿವರ್ಣ ಧ್ವಜವನ್ನು ಐರಿಶ್ ನೌಕಾ ಸೇವೆಯ ಪೂರ್ವಗಾಮಿಯಾದ ಮೀನುಗಾರಿಕಾ ಗಸ್ತು ನೌಕೆ ''ಮುಯಿರ್ಚು'' ಹಾರಿಸಲಾಯಿತು. ಫ್ರಾಂಕ್ ಕಾರ್ನಿ ೧೯೩೦ ರಲ್ಲಿ ಡೈಲ್ನಲ್ಲಿ [[ಮೀಸಲು ಆರ್ಥಿಕ ವಲಯ|ಅತಿಕ್ರಮಣ]] ಮಾಡಿದ ಫ್ರೆಂಚ್ ಟ್ರಾಲರ್ ''ಮುಯಿರ್ಚಸ್'' ಧ್ವಜವನ್ನು ಗುರುತಿಸದ ಕಾರಣ ಶರಣಾಗಲು ನಿರಾಕರಿಸಿದರು ಎಂದು ಆರೋಪಿಸಿದರು.<ref name="dail19300320" />
ಐರಿಶ್-ನೋಂದಣಿ ಹಡಗುಗಳು ಸೆಪ್ಟೆಂಬರ್ ೧೯೩೯ ರವರೆಗೆ, [[ಎರಡನೇ ಮಹಾಯುದ್ಧ|ವಿಶ್ವ ಸಮರ II]] ಪ್ರಾರಂಭವಾದ ನಂತರ, ತುರ್ತು ಪರಿಸ್ಥಿತಿಯ ಅಡಿಯಲ್ಲಿ ಆದೇಶವನ್ನು ಮಾಡಿದಾಗ, ತಟಸ್ಥ ಐರಿಶ್ ಹಡಗುಗಳನ್ನು ಬ್ರಿಟಿಷ್ ಹಡಗುಗಳು ಎಂದು ತಪ್ಪಾಗಿ ಗ್ರಹಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಯಿತು.<ref name="dail19471120"/> ತ್ರಿವರ್ಣ ಧ್ವಜವನ್ನು ಹಾರಿಸುವ ಕೆಲವು ಹಡಗುಗಳನ್ನು ಜರ್ಮನ್ನರು ಮುಳುಗಿಸಿದರು.<ref>[http://debates.oireachtas.ie/dail/1941/02/20/00023.asp Dáil debates Vol.81 No.14 p.23] 20 February 1941</ref> ಹೋಲಿಹೆಡ್ನಲ್ಲಿ ಪ್ರಯಾಣಿಕರ ದೋಣಿಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಅವರ ಬ್ರಿಟಿಷ್ ಸಿಬ್ಬಂದಿ ಮುಷ್ಕರ ನಡೆಸಿದರು. ಐದು ದಿನಗಳ ನಂತರ ಅವರ ಮಾಲೀಕರು ದೋಣಿಗಳನ್ನು ಬ್ರಿಟಿಷ್ ನೋಂದಣಿಗೆ ವರ್ಗಾಯಿಸಿದರು ಮತ್ತು ರೆಡ್ ಎನ್ಸೈನ್ ಅನ್ನು ಪುನಃಸ್ಥಾಪಿಸಲಾಯಿತು.<ref>{{Cite book|title=The Long Watch|last=Forde|first=Frank|publisher=Island Books|year=2000|isbn=1-902602-42-0|page=2}}</ref> ಮತ್ತೊಂದೆಡೆ, ಬೆಲ್ಫಾಸ್ಟ್ನಿಂದ ಲಿವರ್ಪೂಲ್ ದೋಣಿ, ಬ್ರಿಟಿಷ್ ಒಡೆತನದ ಮತ್ತು ಬ್ರಿಟಿಷ್ ಸಿಬ್ಬಂದಿ, ತ್ರಿವರ್ಣ ಧ್ವಜವನ್ನು ಅನುಕೂಲಕ್ಕಾಗಿ ಬಳಸಿದರು.<ref>{{Cite book|title=The Irish Boats|last=McRonald|first=Malcolm|publisher=Tempus|year=2007|isbn=978-0-7524-4235-8|volume=3, Liverpool to Belfast|page=70}}</ref> ಕ್ರಿಶ್ಚಿಯನ್ ಸಾಲ್ವೆಸೆನ್ ಶಿಪ್ಪಿಂಗ್ನ ತಿಮಿಂಗಿಲಗಳು ಐರಿಶ್ ತಿಮಿಂಗಿಲ ಕೋಟಾದ ಲಾಭವನ್ನು ಪಡೆಯಲು ಮಾಡಿದರು.<ref>{{Cite book|url=https://archive.org/details/emergencyneutral00shar/page/99|title=The Emergency|last=Share|first=Bernard|publisher=Gill and Macmillan|year=1978|isbn=0-71710-916-X|location=Dublin|page=[https://archive.org/details/emergencyneutral00shar/page/99 99]|url-access=registration}}</ref>
ತ್ರಿವರ್ಣ ಧ್ವಜದ ಸಮುದ್ರ ಸ್ಥಿತಿಯನ್ನು ಮರ್ಚೆಂಟ್ ಶಿಪ್ಪಿಂಗ್ ಆಕ್ಟ್, ೧೯೪೭ ರಿಂದ ಔಪಚಾರಿಕಗೊಳಿಸಲಾಯಿತು.<ref name="dail19471120"/><ref>Sections 2 and 14, [http://www.irishstatutebook.ie/1947/en/act/pub/0046/print.html Merchant Shipping Act, 1947] Irish Statute Book</ref>
=== ಉತ್ತರ ಐರ್ಲೆಂಡ್ನಲ್ಲಿರುವ ಬಳಕೆ ===
[[ಚಿತ್ರ:Artillery_Flats,_Belfast,_July_2010_(02).JPG|link=//upload.wikimedia.org/wikipedia/commons/thumb/a/a4/Artillery_Flats%2C_Belfast%2C_July_2010_%2802%29.JPG/220px-Artillery_Flats%2C_Belfast%2C_July_2010_%2802%29.JPG|left|thumb| ಬೆಲ್ಫಾಸ್ಟ್ನ ನ್ಯೂ ಲಾಡ್ಜ್ನಲ್ಲಿರುವ ಕುಚುಲಿನ್ ಹೌಸ್ನಿಂದ ಹಾರುತ್ತಿರುವ ದೊಡ್ಡ ತ್ರಿವರ್ಣ]]
೧೯೨೧ರಲ್ಲಿ, ಐರ್ಲೆಂಡ್ ವಿಭಜನೆಯಾಯಿತು. ಯೂನಿಯನಿಸ್ಟ್ -ಪ್ರಾಬಲ್ಯದ ಈಶಾನ್ಯವು ಉತ್ತರ [[ಉತ್ತರ ಐರ್ಲೆಂಡ್|ಐರ್ಲೆಂಡ್]] ಆಗಿ ಮಾರ್ಪಟ್ಟಿತು. ಆದರೆ ನಂತರ, ೧೯೨೨ ರಲ್ಲಿ, ಐರ್ಲೆಂಡ್ನ ಉಳಿದ ಭಾಗವು ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಅನ್ನು ತೊರೆದು ಐರಿಶ್ ಮುಕ್ತ ರಾಜ್ಯವನ್ನು ರೂಪಿಸಿತು. ಉತ್ತರ ಐರ್ಲೆಂಡ್ UKಯ ಯೂನಿಯನ್ ಧ್ವಜವನ್ನು ಬಳಸುವುದನ್ನು ಮುಂದುವರೆಸಿತು ಮತ್ತು ಆರು-ಬಿಂದುಗಳ ನಕ್ಷತ್ರದ ಮೇಲೆ ಕಿರೀಟವನ್ನು ಹೊಂದಿರುವ ಅಲ್ಸ್ಟರ್ ಧ್ವಜದ ಅಲ್ಸ್ಟರ್ ಬ್ಯಾನರ್ ವ್ಯುತ್ಪನ್ನವನ್ನು ರಚಿಸಿತು.<ref name="NIflags">[http://cain.ulst.ac.uk/images/symbols/flags.htm Flags Used in Northern Ireland] {{Webarchive|url=https://web.archive.org/web/20110514131904/http://cain.ulst.ac.uk/images/symbols/flags.htm |date=14 ಮೇ 2011 }}, ''[[Conflict Archive on the Internet]]'', 1 April 2007. Retrieved 14 June 2007.</ref> ಇದಲ್ಲದೆ, ಧ್ವಜಗಳು ಮತ್ತು ಲಾಂಛನಗಳ (ಪ್ರದರ್ಶನ) ಕಾಯಿದೆ (ಉತ್ತರ ಐರ್ಲೆಂಡ್) ೧೯೫೪ರ ಅಡಿಯಲ್ಲಿ ಉತ್ತರ ಐರ್ಲೆಂಡ್ನಲ್ಲಿ ಅನೇಕ ವರ್ಷಗಳವರೆಗೆ ತ್ರಿವರ್ಣ ಧ್ವಜವನ್ನು ಪರಿಣಾಮಕಾರಿಯಾಗಿ ನಿಷೇಧಿಸಲಾಯಿತು. ಇದು ಶಾಂತಿ ಭಂಗವನ್ನು ಉಂಟುಮಾಡುವ ಯಾವುದೇ ಧ್ವಜವನ್ನು ತೆಗೆದುಹಾಕಲು ಪೊಲೀಸರಿಗೆ ಅಧಿಕಾರ ನೀಡಿತು. ಆದರೆ ನಿರ್ದಿಷ್ಟವಾಗಿ ವಿವಾದಾತ್ಮಕವಾಗಿ, ಒಕ್ಕೂಟದ ಧ್ವಜವು ಎಂದಿಗೂ ಅಂತಹ ಪರಿಣಾಮವನ್ನು ಬೀರುವುದಿಲ್ಲ.<ref>[http://cain.ulst.ac.uk/hmso/fea1954.htm Flags and Emblems (Display) Act (Northern Ireland) 1954] {{Webarchive|url=https://web.archive.org/web/20110709035950/http://cain.ulst.ac.uk/hmso/fea1954.htm |date=9 ಜುಲೈ 2011 }}, ''Conflict Archive on the Internet'', 1 April 2007. Retrieved 14 June 2007.</ref> ೧೯೬೪ ರಲ್ಲಿ, [[ಬೆಲ್ಫಾಸ್ಟ್|ಬೆಲ್ಫಾಸ್ಟ್ನಲ್ಲಿರುವ]] ಸಿನ್ ಫೆಯಿನ್ನ ಕಛೇರಿಗಳಿಂದ ಒಂದೇ ತ್ರಿವರ್ಣ ಧ್ವಜವನ್ನು ತೆಗೆದುಹಾಕುವುದನ್ನು ಒಳಗೊಂಡ ರಾಯಲ್ ಅಲ್ಸ್ಟರ್ ಕಾನ್ಸ್ಟಾಬ್ಯುಲರಿಯು ಇಯಾನ್ ಪೈಸ್ಲೆಯ ಆಜ್ಞೆಯ ಮೇರೆಗೆ ಈ ಕಾನೂನನ್ನು ಜಾರಿಗೊಳಿಸಿತು. ಇದು ಎರಡು ದಿನಗಳ ಗಲಭೆಗೆ ಕಾರಣವಾಯಿತು. ತ್ರಿವರ್ಣ ಧ್ವಜವನ್ನು ತಕ್ಷಣವೇ ಬದಲಾಯಿಸಲಾಯಿತು.ಇದು ಕಾನೂನನ್ನು ಜಾರಿಗೊಳಿಸುವಲ್ಲಿನ ತೊಂದರೆಯನ್ನು ಎತ್ತಿ ತೋರಿಸುತ್ತದೆ.
[[ಚಿತ್ರ:Irish_flag_on_bonfire.JPG|link=//upload.wikimedia.org/wikipedia/commons/thumb/b/b0/Irish_flag_on_bonfire.JPG/220px-Irish_flag_on_bonfire.JPG|thumb| ಜುಲೈ ಹನ್ನೆರಡನೇ ಆಚರಣೆಯ ಸಂದರ್ಭದಲ್ಲಿ ನಿಷ್ಠಾವಂತ ದೀಪೋತ್ಸವದಲ್ಲಿ ತ್ರಿವರ್ಣ ಧ್ವಜಗಳನ್ನು ಸುಡಲಾಗಿದೆ.<ref>{{Cite web|url=https://www.irishtimes.com/news/ireland/irish-news/eleventh-night-tricolours-sf-posters-celtic-and-palestine-flags-burned-1.3954698|title=Eleventh Night: Tricolours, SF posters, Celtic and Palestine flags burned|date=12 July 2019|website=irishtimes.com|publisher=Irish Times|access-date=7 March 2021}}</ref>]]
ಅದರ ಮೂಲ ಸಾಂಕೇತಿಕತೆಯ ಹೊರತಾಗಿಯೂ, ಉತ್ತರ ಐರ್ಲೆಂಡ್ನಲ್ಲಿ ತ್ರಿವರ್ಣ, ಬ್ರಿಟಿಷ್ ಅಥವಾ ಐರಿಶ್ ಗುರುತಿನ ಇತರ ಗುರುತುಗಳೊಂದಿಗೆ ವಿಭಜನೆಯ ಸಂಕೇತವಾಗಿದೆ.<ref name="NIflags"/> ಉತ್ತರ ಐರ್ಲೆಂಡ್ನ ಅಲ್ಸ್ಟರ್ ಯೂನಿಯನಿಸ್ಟ್ ಪಾರ್ಟಿ ಸರ್ಕಾರವು ೧೯೫೩ <ref>[http://www.crwflags.com/fotw/flags/gb-ni.html Northern Ireland (United Kingdom)], ''Flags of the World'', 2007. Retrieved 14 June 2007.</ref> ಅಲ್ಸ್ಟರ್ ಬ್ಯಾನರ್ ಅನ್ನು (ಅಲ್ಸ್ಟರ್ ಧ್ವಜವನ್ನು ಆಧರಿಸಿ) ಅಳವಡಿಸಿಕೊಂಡಿತು. ಆದ್ದರಿಂದ ಈ ಧ್ವಜ ಮತ್ತು ಒಕ್ಕೂಟದ ಧ್ವಜವನ್ನು ಒಕ್ಕೂಟವಾದಿಗಳು ಮತ್ತು ನಿಷ್ಠಾವಂತರು ಹಾರಿಸುತ್ತಾರೆ. ಆದರೆ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯವಾದಿಗಳು ಮತ್ತು ಗಣರಾಜ್ಯವಾದಿಗಳು ಹಾರಿಸುತ್ತಾರೆ.<ref name="NIflags" /> ಉತ್ತರ ಐರ್ಲೆಂಡ್ನಲ್ಲಿ, ಪ್ರತಿಯೊಂದು ಸಮುದಾಯವು ತನ್ನದೇ ಆದ ಧ್ವಜಗಳು, ಭಿತ್ತಿಚಿತ್ರಗಳು ಮತ್ತು ಇತರ ಚಿಹ್ನೆಗಳನ್ನು ತನ್ನ ನಿಷ್ಠೆಯನ್ನು ಘೋಷಿಸಲು ಮತ್ತು ಅದರ ಪ್ರದೇಶವನ್ನು ಗುರುತಿಸಲು ಬಳಸುತ್ತದೆ. ಆಗಾಗ್ಗೆ ಉದ್ದೇಶಪೂರ್ವಕವಾಗಿ ಪ್ರಚೋದನಕಾರಿ ರೀತಿಯಲ್ಲಿ ಬಳಸಲಾಗುತ್ತದೆ.<ref>Ewart, Shirley & Schubotz, Dirk (2004). [http://www.ofmdfmni.gov.uk/voices.pdf Voices behind the Statistics: Young People’s Views of Sectarianism in Northern Ireland], ''National Children's Bureau'', p. 7.</ref> ಯೂನಿಯನಿಸ್ಟ್ ಮತ್ತು ನಿಷ್ಠಾವಂತ ಪ್ರದೇಶಗಳಲ್ಲಿ ಕೆರ್ಬ್-ಸ್ಟೋನ್ಗಳನ್ನು ಹೆಚ್ಚಾಗಿ ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಚಿತ್ರಿಸಲಾಗುತ್ತದೆ. ಆದರೆ ರಾಷ್ಟ್ರೀಯತಾವಾದಿ ಮತ್ತು ಗಣರಾಜ್ಯ ಪ್ರದೇಶಗಳಲ್ಲಿ <ref>"[http://news.bbc.co.uk/2/hi/uk_news/northern_ireland/799804.stm Loyalist paramilitary flags explosion]", [[BBC News]], 21 June 2000. Retrieved 14 June 2007.</ref> -ಸ್ಟೋನ್ಗಳನ್ನು ಹಸಿರು, ಬಿಳಿ ಮತ್ತು ಕಿತ್ತಳೆ ಬಣ್ಣಗಳನ್ನು ಚಿತ್ರಿಸಬಹುದು.ಆದರೂ ಇದು ಕಡಿಮೆ ಆಗಾಗ್ಗೆ ಸಂಭವಿಸುತ್ತದೆ.<ref>Brown, Kris. & MacGinty, Roger (2003). "Public Attitudes toward Partisan and Neutral Symbols in Post-Agreement Northern Ireland", ''Identities: Global Studies in Power and Culture''. Vol. 10, No. 1, pp. 83–108.</ref> ಎರಡೂ ಸಮುದಾಯಗಳ ಅಂಶಗಳು "ತಮ್ಮ" ಧ್ವಜವನ್ನು ಚಿಮಣಿಗಳು, ಎತ್ತರದ ಕಟ್ಟಡಗಳು ಮತ್ತು ರಸ್ತೆಗಳಲ್ಲಿನ ದೀಪದ ಕಂಬಗಳಿಂದ ಹಾರಿಸುತ್ತವೆ.<ref>Bryan, Dr. Dominic & Stevenson, Dr. Clifford (2006). [http://www.ofmdfmni.gov.uk/flags-monitoring.pdf Flags Monitoring Project 2006: Preliminary Findings], ''Institute of Irish Studies, [[Queen's University, Belfast]]''. Retrieved 14 June 2007.</ref>
೧೯೯೮ರ ಶುಭ ಶುಕ್ರವಾರ ಅಥವಾ ಬೆಲ್ಫಾಸ್ಟ್ ಒಪ್ಪಂದದ ಅಡಿಯಲ್ಲಿ, ಉತ್ತರ ಐರ್ಲೆಂಡ್ನಲ್ಲಿ ಧ್ವಜಗಳು ಭಿನ್ನಾಭಿಪ್ರಾಯದ ಮೂಲವಾಗಿ ಮುಂದುವರಿಯುತ್ತದೆ ಎಂದು ಗುರುತಿಸಲಾಗಿದೆ. ಒಪ್ಪಂದವು ಹೀಗೆ ಹೇಳಿದೆ:
{{ನುಡಿಮುತ್ತು|All participants acknowledge the sensitivity of the use of symbols and emblems for public purposes, and the need in particular in creating the new institutions to ensure that such symbols and emblems are used in a manner which promotes mutual respect rather than division.<ref>[http://cain.ulst.ac.uk/events/peace/docs/agreement.htm#strand2 The Belfast Agreement 1998] {{Webarchive|url=https://web.archive.org/web/20131122194559/http://cain.ulst.ac.uk/events/peace/docs/agreement.htm#strand2 |date=22 ನವೆಂಬರ್ 2013 }}, ''Conflict Archive on the Internet''. Retrieved 14 June 2007.</ref>}}
ಒಪ್ಪಂದದಲ್ಲಿ ಒಪ್ಪಿಗೆಯ ತತ್ವವನ್ನು ಗುರುತಿಸುವುದು ಎಂದು ಒಕ್ಕೂಟವಾದಿಗಳು ವಾದಿಸುತ್ತಾರೆ – ಉತ್ತರ ಐರ್ಲೆಂಡ್ನ ಸಾಂವಿಧಾನಿಕ ಸ್ಥಾನಮಾನವು ಬಹುಮತದ ಪರವಾಗಿರದೆ ಬದಲಾಗುವುದಿಲ್ಲ - ಉತ್ತರ ಐರ್ಲೆಂಡ್ನಲ್ಲಿ ಯೂನಿಯನ್ ಧ್ವಜವು ಏಕೈಕ ಕಾನೂನುಬದ್ಧ ಅಧಿಕೃತ ಧ್ವಜ ಎಂದು ಸಹಿ ಮಾಡಿದವರು ಗುರುತಿಸುತ್ತಾರೆ.<ref>Wilson, Robin (July 2000). [http://cain.ulst.ac.uk/dd/papers/flags.htm Flagging concern: The Controversy over Flags and Emblems] {{Webarchive|url=https://web.archive.org/web/20110806182912/http://cain.ulst.ac.uk/dd/papers/flags.htm |date=6 ಆಗಸ್ಟ್ 2011 }}, ''Democratic Dialogue''. Retrieved 14 June 2007.</ref><ref>[http://www.niassembly.gov.uk/record/reports/000606.htm#1 Northern Ireland Assembly Official Report of Tuesday 6 June 2000] {{Webarchive|url=https://web.archive.org/web/20120221233926/http://www.niassembly.gov.uk/record/reports/000606.htm#1 |date=21 ಫೆಬ್ರವರಿ 2012 }}, ''Northern Ireland Assembly'', 6 June 2000. Retrieved 14 June 2007.</ref><ref>[http://www.niassembly.gov.uk/reports/nia15-00.htm Report on Draft Regulations proposed under Article 3 of the Flags (Northern Ireland) Order 2000] {{Webarchive|url=https://web.archive.org/web/20120205060844/http://www.niassembly.gov.uk/reports/nia15-00.htm |date=5 ಫೆಬ್ರವರಿ 2012 }}, ''Northern Ireland Assembly'', 17 October 2000. Retrieved 14 June 2007.</ref> ರಾಷ್ಟ್ರೀಯತಾವಾದಿಗಳು ಒಪ್ಪಂದದ ಅರ್ಥವೆಂದರೆ ಅಧಿಕೃತ ಉದ್ದೇಶಗಳಿಗಾಗಿ ಒಕ್ಕೂಟದ ಧ್ವಜದ ಬಳಕೆಯನ್ನು ನಿರ್ಬಂಧಿಸಬೇಕು ಅಥವಾ ಸರ್ಕಾರಿ ಕಟ್ಟಡಗಳ ಮೇಲೆ ಯುಕೆ ಧ್ವಜದ ಜೊತೆಗೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು.<ref>[http://www.sinnfein.ie/news/detail/13118 Alex Maskey Motion 39 – flags and emblems] {{Webarchive|url=https://web.archive.org/web/20090329034137/http://www.sinnfein.ie/news/detail/13118 |date=29 ಮಾರ್ಚ್ 2009 }}, ''SinnFein.ie'', 17 February 2006. Retrieved 14 June 2007.</ref> ಆದಾಗ್ಯೂ ತ್ರಿವರ್ಣ ಧ್ವಜವನ್ನು ಅಧಿಕೃತ ಕಟ್ಟಡಗಳಿಂದ, ಏಕಾಂಗಿಯಾಗಿ ಅಥವಾ UK ಧ್ವಜದ ಜೊತೆಯಲ್ಲಿ ಹಾರಿಸಲಾಗುವುದಿಲ್ಲ. ಬೆಲ್ಫಾಸ್ಟ್ನ ಸಿನ್ ಫೆಯಿನ್ ಲಾರ್ಡ್ ಮೇಯರ್ ಅಲೆಕ್ಸ್ ಮಾಸ್ಕಿ ಅವರು ತಮ್ಮ ಕಚೇರಿಗಳಲ್ಲಿ ಎರಡೂ ಧ್ವಜಗಳನ್ನು ಪ್ರದರ್ಶಿಸಿ ವಿವಾದಕ್ಕೆ ಕಾರಣರಾದರು.<ref>"[http://news.bbc.co.uk/2/hi/uk_news/northern_ireland/2236626.stm Tricolour raised in City Hall]", BBC News, 4 September 2002. Retrieved 14 June 2007.</ref><ref>[http://news.bbc.co.uk/2/low/talking_point/2236871.stm Should Belfast have its own flag?], ''BBC News Talking Point'', 5 September 2002. Retrieved 14 June 2007.</ref>
== ಶಿಷ್ಟಾಚಾರ ==
ರಾಷ್ಟ್ರೀಯ ಧ್ವಜಕ್ಕೆ ಸರಿಯಾದ ಗೌರವವನ್ನು ನೀಡುವಲ್ಲಿ ವ್ಯಕ್ತಿಗಳಿಗೆ ಸಹಾಯ ಮಾಡಲು Taoiseach ಇಲಾಖೆಯು ಮಾರ್ಗಸೂಚಿಗಳನ್ನು ನೀಡಿದೆ. ಯಾವುದೇ ಶಾಸನಬದ್ಧ ಅವಶ್ಯಕತೆಗಳಿಲ್ಲದ ಕಾರಣ ಮಾರ್ಗಸೂಚಿಗಳನ್ನು ಪಾಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ವಿಷಯವಾಗಿದೆ. ಆದಾಗ್ಯೂ, ರಾಷ್ಟ್ರಧ್ವಜವನ್ನು ಬಳಸುವವರು ಅದನ್ನು ಯಾವಾಗಲೂ ಸೂಕ್ತ ಗೌರವದಿಂದ ಪರಿಗಣಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ಇಲಾಖೆಯು ಸಾಮಾನ್ಯ ಜವಾಬ್ದಾರಿಯನ್ನು ಹೊಂದಿದೆ ಮತ್ತು ಇದು ಪ್ರಾಥಮಿಕವಾಗಿ ಧ್ವಜವನ್ನು ಹಾರಿಸುವ ಪ್ರೋಟೋಕಾಲ್ಗೆ ಸಂಬಂಧಿಸಿದೆ. ಆದ್ದರಿಂದ, ಇಲಾಖೆಯ ಪಾತ್ರವು ಸಲಹೆಯಾಗಿರುತ್ತದೆ.<ref name="Guide">[https://web.archive.org/web/20070615135038/http://www.taoiseach.gov.ie/attached_files/Pdf%20files/The%20National%20Flag.pdf The National Flag: Guidelines for use of the National Flag], Department of the Taoiseach.</ref>
ರಾಷ್ಟ್ರಧ್ವಜದ ಪ್ರದರ್ಶನ, ಸ್ಥಾಪನೆ ಮತ್ತು ಆದ್ಯತೆಗೆ ಸಂಬಂಧಿಸಿದಂತೆ ಮತ್ತು ಇತರ ಧ್ವಜಗಳಿಗೆ ಸಂಬಂಧಿಸಿದಂತೆ ಇಲಾಖೆಯು ಹಲವಾರು ಸಲಹೆಗಳನ್ನು ನೀಡಿದೆ. ರಾಷ್ಟ್ರಧ್ವಜದ ಮೇಲೆ ಯಾವುದೇ ಧ್ವಜವನ್ನು ಹಾರಿಸಬಾರದು. ಧ್ವಜವನ್ನು ಮತ್ತೊಂದು ಧ್ವಜ ಅಥವಾ ಧ್ವಜಗಳೊಂದಿಗೆ ಒಯ್ಯುವಾಗ, ಅದನ್ನು ಗೌರವದ ಸ್ಥಳದಲ್ಲಿ ಕೊಂಡೊಯ್ಯಬೇಕು - ಅದು ಮೆರವಣಿಗೆಯ ಬಲಭಾಗದಲ್ಲಿ ಅಥವಾ ಧ್ವಜಗಳು ಸಮೀಪಿಸುತ್ತಿರುವ ವೀಕ್ಷಕನ ಎಡಭಾಗದಲ್ಲಿ ಇರಬೇಕು. ಈ ಧ್ವಜಗಳಲ್ಲಿ ಒಂದು [[ಯುರೋಪಿನ ಒಕ್ಕೂಟ|ಯುರೋಪಿಯನ್ ಯೂನಿಯನ್]] ಆಗಿದ್ದರೆ, ಯುರೋಪಿಯನ್ ಯೂನಿಯನ್ ಧ್ವಜವನ್ನು ರಾಷ್ಟ್ರೀಯ ಧ್ವಜದ ತಕ್ಷಣದ ಎಡಭಾಗದಲ್ಲಿ ಸಾಗಿಸಬೇಕು ಅಥವಾ ಧ್ವಜಗಳು ಸಮೀಪಿಸುತ್ತಿರುವಾಗ ವೀಕ್ಷಕರು ನೋಡಿದಂತೆ, ರಾಷ್ಟ್ರೀಯ ಧ್ವಜದ ತಕ್ಷಣದ ಬಲಭಾಗದಲ್ಲಿ ಹಿಡಿಯಬೇಕು. ಕ್ರಾಸ್ಡ್ ಸಿಬ್ಬಂದಿಗಳ ಪ್ರದರ್ಶನದ ಸಂದರ್ಭದಲ್ಲಿ, ರಾಷ್ಟ್ರಧ್ವಜವು ಬಲಕ್ಕೆ ಮತ್ತು ಮುಂದಕ್ಕೆ ಇರಬೇಕು - ಅದು ಧ್ವಜವನ್ನು ಎದುರಿಸುತ್ತಿರುವ ವೀಕ್ಷಕನ ಎಡಭಾಗದಲ್ಲಿರಬೇಕು. ಅದರ ಸಿಬ್ಬಂದಿ ಇತರ ಧ್ವಜ ಅಥವಾ ಧ್ವಜಗಳ ಮುಂದೆ ಇರಬೇಕು.<ref name="Display">[https://web.archive.org/web/20070615135038/http://www.taoiseach.gov.ie/attached_files/Pdf%20files/The%20National%20Flag.pdf The National Flag: Display, placing and precedence], Department of the Taoiseach.</ref>
[[ಚಿತ್ರ:Brown_Thomas_Dublin_April_2010.jpg|link=//upload.wikimedia.org/wikipedia/commons/thumb/9/9e/Brown_Thomas_Dublin_April_2010.jpg/170px-Brown_Thomas_Dublin_April_2010.jpg|thumb| ಬಲಕ್ಕೆ ಯುರೋಪಿಯನ್ ಒಕ್ಕೂಟ ಮತ್ತು ಕೆನಡಾದ ಧ್ವಜಗಳು, ಗೌರವದ ಸ್ಥಳದಲ್ಲಿ ಧ್ವಜವನ್ನು ಎಡಕ್ಕೆ ಹಾರಿಸಲಾಗುತ್ತದೆ.]]
ಯುರೋಪಿಯನ್ ಒಕ್ಕೂಟದ ಧ್ವಜಗಳ ಗುಂಪನ್ನು ಹಾರಿಸಿದಾಗ, ದೇಶದ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ಅನುಕ್ರಮವು ವರ್ಣಮಾಲೆಯಾಗಿರುತ್ತದೆ. ಧ್ವಜಗಳನ್ನು ಎಡದಿಂದ ಬಲಕ್ಕೆ ಹಾರಿಸಬೇಕು ಮತ್ತು ಯುರೋಪಿಯನ್ ಒಕ್ಕೂಟದ ಧ್ವಜವನ್ನು ಗುಂಪಿನ ಮೊದಲು ಮೊದಲ ಧ್ವಜಸ್ತಂಭದಿಂದ ಹಾರಿಸಬೇಕು. ಧ್ವಜಗಳ ಪರ್ಯಾಯ ಕ್ರಮವೆಂದರೆ ರಾಷ್ಟ್ರೀಯ ಧ್ವಜದೊಂದಿಗೆ ಎಡಭಾಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ವೀಕ್ಷಕರು ನೋಡಿದಂತೆ ಗುಂಪಿನ ಬಲಭಾಗದಲ್ಲಿ ಯುರೋಪಿಯನ್ ಒಕ್ಕೂಟದ ಧ್ವಜವನ್ನು ಇಡುವುದು.<ref name="Display"/> ಅಂತಾರಾಷ್ಟ್ರೀಯ ಧ್ವಜಗಳಿಗೆ ಸಂಬಂಧಿಸಿದಂತೆ ಸಮ ಅಥವಾ ಬೆಸ ಸಂಖ್ಯೆಯ ಧ್ವಜಗಳನ್ನು ಸಮಾನ ಎತ್ತರದ ಸಿಬ್ಬಂದಿಗಳ ಮೇಲೆ ಸಾಲಿನಲ್ಲಿ ಹಾರಿಸಿದರೆ, ರಾಷ್ಟ್ರಧ್ವಜವು ಮೊದಲು ಸಾಲಿನ ಬಲಭಾಗದಲ್ಲಿರಬೇಕು. - ಅವನು ಅಥವಾ ಅವಳು ಧ್ವಜಗಳನ್ನು ಎದುರಿಸುತ್ತಿರುವಾಗ ವೀಕ್ಷಕನ ಎಡಭಾಗದಲ್ಲಿರಬೇಕು. ಈ ಧ್ವಜಗಳಲ್ಲಿ ಒಂದಾದ ಯುರೋಪಿಯನ್ ಯೂನಿಯನ್ ಆಗಿದ್ದರೆ, ಯುರೋಪಿಯನ್ ಯೂನಿಯನ್ ಧ್ವಜವನ್ನು ರಾಷ್ಟ್ರೀಯ ಧ್ವಜದ ತಕ್ಷಣದ ಎಡಭಾಗದಲ್ಲಿ ಅಥವಾ ವೀಕ್ಷಕರು ನೋಡಿದಂತೆ ರಾಷ್ಟ್ರೀಯ ಧ್ವಜದ ತಕ್ಷಣದ ಬಲಭಾಗದಲ್ಲಿ ಹಾರಿಸಬೇಕು. ಆದಾಗ್ಯೂ, ಕೇಂದ್ರದಲ್ಲಿ ಒಬ್ಬ ಸಿಬ್ಬಂದಿ ಮತ್ತು ಇತರರಿಗಿಂತ ಹೆಚ್ಚಿನವರು ಇರುವಂತೆ ಗುಂಪು ಮಾಡಲಾದ ಸಿಬ್ಬಂದಿಗಳಿಂದ ಬೆಸ ಸಂಖ್ಯೆಯ ಧ್ವಜಗಳನ್ನು ಪ್ರದರ್ಶಿಸಲಾಗುತ್ತದೆ. ಹಾಗೆ ಇರಿಸಲಾದ ಸಿಬ್ಬಂದಿಯಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು. ಈ ಧ್ವಜಗಳಲ್ಲಿ ಒಂದಾದ ಯುರೋಪಿಯನ್ ಯೂನಿಯನ್ ಆಗಿದ್ದರೆ, ಯುರೋಪಿಯನ್ ಯೂನಿಯನ್ ಧ್ವಜವನ್ನು ಬಲಭಾಗದಲ್ಲಿರುವ ಮೊದಲ ಧ್ವಜಸ್ತಂಭದಿಂದ ಅಥವಾ ವೀಕ್ಷಕರು ನೋಡಿದಂತೆ ಎಡಭಾಗದಲ್ಲಿರುವ ಮೊದಲ ಫ್ಲ್ಯಾಗ್ಸ್ಟಾಫ್ನಲ್ಲಿ ಹಾರಿಸಬೇಕು. ಪ್ರತಿ ಧ್ವಜಗಳ ಗುಂಪಿನಲ್ಲಿ ಅಥವಾ ಪ್ರತಿ ಸ್ಥಳದಲ್ಲಿ ಒಂದು ರಾಷ್ಟ್ರಧ್ವಜವನ್ನು ಮಾತ್ರ ಪ್ರದರ್ಶಿಸಬೇಕು. ಎಲ್ಲಾ ಸಂದರ್ಭದಲ್ಲೂ ರಾಷ್ಟ್ರಧ್ವಜ ಗೌರವದ ಸ್ಥಾನದಲ್ಲಿರಬೇಕು. ರಾಷ್ಟ್ರಧ್ವಜವನ್ನು ಗೋಡೆ ಅಥವಾ ಇತರ ಹಿನ್ನೆಲೆಯಲ್ಲಿ ಅಡ್ಡಲಾಗಿ ಅಥವಾ ಲಂಬವಾಗಿ ಪ್ರದರ್ಶಿಸಿದಾಗ, ಹಸಿರು ಬಲಭಾಗದಲ್ಲಿ (ವೀಕ್ಷಕರ ಎಡಭಾಗದಲ್ಲಿ) ಸಮತಲ ಸ್ಥಾನದಲ್ಲಿರಬೇಕು ಅಥವಾ ಲಂಬವಾದ ಸ್ಥಾನದಲ್ಲಿ ಮೇಲಿನ ಸ್ಥಾನದಲ್ಲಿರಬೇಕು. ವೇದಿಕೆಯ ಮೇಲೆ ಪ್ರದರ್ಶಿಸಿದಾಗ, ರಾಷ್ಟ್ರಧ್ವಜವು ಸ್ಪೀಕರ್ನ ಮೇಜಿನ ಮೇಲೆ ಮತ್ತು ಹಿಂದೆ ಇರಬೇಕು. ಧ್ವಜವನ್ನು ಕೊಂಡೊಯ್ಯುವಾಗ, ಸ್ಮರಣಾರ್ಥ ಸಮಾರಂಭಗಳಲ್ಲಿ ಸತ್ತವರನ್ನು ಹೊರತುಪಡಿಸಿ ವಂದನೆ ಅಥವಾ ಅಭಿನಂದನೆ ಮಾಡುವ ಮೂಲಕ ಧ್ವಜವನ್ನು ಮುಳುಗಿಸಬಾರದು.<ref name="Display" />
[[ಚಿತ್ರ:Michael_Collins_by_John_Lavery.jpg|link=//upload.wikimedia.org/wikipedia/commons/thumb/5/5b/Michael_Collins_by_John_Lavery.jpg/170px-Michael_Collins_by_John_Lavery.jpg|right|thumb| ಮೈಕೆಲ್ ಕಾಲಿನ್ಸ್ ಜಾನ್ ಲಾವರಿ ಅವರು ತಲೆಯ ಕಡೆಗೆ ಧ್ವಜದ ಹಸಿರು ತೋರಿಸುತ್ತಿರುವ ಸ್ಥಿತಿಯಲ್ಲಿ ಮಲಗಿದ್ದಾರೆ.]]
ಏರಿಸುವಾಗ ಅಥವಾ ಇಳಿಸುವಾಗ ರಾಷ್ಟ್ರಧ್ವಜವನ್ನು ನೆಲಕ್ಕೆ ತಾಗಲು ಬಿಡಬಾರದು. ಧ್ವಜವನ್ನು ಅರ್ಧಕ್ಕೆ ಹಾರಿಸುವಾಗ, ಧ್ವಜವನ್ನು ಮೊದಲು ಸಿಬ್ಬಂದಿಯ ಶಿಖರಕ್ಕೆ ತರಬೇಕು ಮತ್ತು ನಂತರ ಅರ್ಧ-ಸ್ತಂಭದ ಸ್ಥಾನಕ್ಕೆ ಇಳಿಸಬೇಕು.<ref>A flag is at [[half-mast]] in any position below the top of the staff but never below the middle point of the staff. As a general guide, the half-mast position may be taken as that where the top of the flag is the depth of the flag below the top of the staff.</ref> ಅಂತಿಮವಾಗಿ ಅದನ್ನು ಇಳಿಸುವ ಮೊದಲು ಅದನ್ನು ಮತ್ತೆ ಸಿಬ್ಬಂದಿಯ ಉತ್ತುಂಗಕ್ಕೆ ತರಬೇಕು.<ref>[https://web.archive.org/web/20070615135038/http://www.taoiseach.gov.ie/attached_files/Pdf%20files/The%20National%20Flag.pdf The National Flag: Hoisting and lowering the Flag], Department of the Taoiseach.</ref> ಔಪಚಾರಿಕ ಸಂದರ್ಭಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ಅಥವಾ ಇಳಿಸುವಾಗ, ಅಥವಾ ಮೆರವಣಿಗೆಯಲ್ಲಿ ಹಾದುಹೋಗುವಾಗ, ಹಾಜರಿದ್ದವರೆಲ್ಲರೂ ಅದನ್ನು ಎದುರಿಸಬೇಕು, ಗಮನಕ್ಕೆ ನಿಂತು ನಮಸ್ಕರಿಸಬೇಕು. ಸಾಮಾನ್ಯವಾಗಿ ಕೈಯಿಂದ ನಮಸ್ಕಾರ ಮಾಡುವ ಸಮವಸ್ತ್ರದಲ್ಲಿರುವ ವ್ಯಕ್ತಿಗಳು ಕೈ ನಮಸ್ಕಾರವನ್ನು ನೀಡಬೇಕು. ನಾಗರಿಕ ವೇಷಭೂಷಣದಲ್ಲಿರುವ ವ್ಯಕ್ತಿಗಳು ಗಮನ ಸೆಳೆಯುವ ಮೂಲಕ ಸೆಲ್ಯೂಟ್ ಮಾಡಬೇಕು. ಧ್ವಜವನ್ನು ಮೆರವಣಿಗೆಯಲ್ಲಿ ಹೊರಡುವಾಗ ಧ್ವಜಕ್ಕೆ ಗೌರವ ವಂದನೆಯನ್ನು ಧ್ವಜವು ಆರು ಹೆಜ್ಜೆ ದೂರದಲ್ಲಿರುವಾಗ ಸಲ್ಲಿಸಲಾಗುತ್ತದೆ ಮತ್ತು ಧ್ವಜವು ಹಾದುಹೋಗುವವರೆಗೆ ವಂದನೆಯನ್ನು ನಡೆಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ರಾಷ್ಟ್ರಧ್ವಜವನ್ನು ಹೊತ್ತೊಯ್ದರೆ, ಪ್ರಮುಖ ಧ್ವಜಕ್ಕೆ ಮಾತ್ರ ಗೌರವ ಸಲ್ಲಿಸಬೇಕು.<ref name="Salute">[https://web.archive.org/web/20070615135038/http://www.taoiseach.gov.ie/attached_files/Pdf%20files/The%20National%20Flag.pdf The National Flag: Saluting the Flag], Department of the Taoiseach.</ref> ರಾಷ್ಟ್ರಧ್ವಜದ ಸಮ್ಮುಖದಲ್ಲಿ ರಾಷ್ಟ್ರಗೀತೆಯನ್ನು ನುಡಿಸಿದಾಗ, ಹಾಜರಿದ್ದವರೆಲ್ಲರೂ ರಾಷ್ಟ್ರಧ್ವಜದತ್ತ ಮುಖಮಾಡಿ, ಗಮನವಿಟ್ಟು ನಿಂತು ನಮಸ್ಕರಿಸಬೇಕು. ಸಂಗೀತದ ಕೊನೆಯ ಸ್ವರದವರೆಗೂ ಸೆಲ್ಯೂಟ್ನಲ್ಲಿ ಉಳಿಯಬೇಕು.<ref name="Salute" />
ರಾಷ್ಟ್ರಧ್ವಜವು ಧರಿಸಿದಾಗ ಅಥವಾ ಹುದುಗಿದಾಗ ಅದು ಇನ್ನು ಮುಂದೆ ಪ್ರದರ್ಶನಕ್ಕೆ ಯೋಗ್ಯವಾಗಿರುವುದಿಲ್ಲ ಮತ್ತು ಅಗೌರವವನ್ನು ಸೂಚಿಸುವ ಯಾವುದೇ ರೀತಿಯಲ್ಲಿ ಬಳಸಬಾರದು.<ref>[https://web.archive.org/web/20070615135038/http://www.taoiseach.gov.ie/attached_files/Pdf%20files/The%20National%20Flag.pdf The National Flag: Worn-out Flag], Department of the Taoiseach.</ref> ರಾಷ್ಟ್ರಧ್ವಜವನ್ನು ಅಲಂಕಾರವಾಗಿ ಬಳಸಿದಾಗ ಅದನ್ನು ಯಾವಾಗಲೂ ಗೌರವದಿಂದ ಪರಿಗಣಿಸಬೇಕು. ಇದನ್ನು ವಿವೇಚನಾಯುಕ್ತ ಲ್ಯಾಪೆಲ್ ಬಟನ್ ಅಥವಾ ರೋಸೆಟ್ ಅಥವಾ ಟೇಬಲ್ಗಾಗಿ ಮಧ್ಯಭಾಗದ ಭಾಗವಾಗಿ ಬಳಸಬಹುದು. ಇತರ ರಾಷ್ಟ್ರಗಳ ಧ್ವಜಗಳೊಂದಿಗೆ ನಂತರದ ಸಂದರ್ಭದಲ್ಲಿ ಬಳಸಿದಾಗ, ಹತ್ತಿರದ ಧ್ವಜ ಸಿಬ್ಬಂದಿಯ ಮೇಲೆ ಗೌರವದ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು. ಹಬ್ಬದ ಸಂದರ್ಭಗಳಲ್ಲಿ ಅನೇಕ ರಾಷ್ಟ್ರಧ್ವಜಗಳನ್ನು ಹಾರಿಸಿದರೆ ಅವು ಏಕರೂಪದ ಆಯಾಮಗಳನ್ನು ಹೊಂದಿರಬೇಕು. ಹಬ್ಬದ ಸಂದರ್ಭಗಳಲ್ಲಿ ರಾಷ್ಟ್ರೀಯ ಬಣ್ಣಗಳ ಬಂಟಿಂಗ್ ಅನ್ನು ಸಹ ಬಳಸಬಹುದು.<ref name="Respect">[https://web.archive.org/web/20070615135038/http://www.taoiseach.gov.ie/attached_files/Pdf%20files/The%20National%20Flag.pdf The National Flag: Respect for the National Flag], Department of the Taoiseach.</ref>
[[ಚಿತ್ರ:Larkin_oconnell_street.jpg|link=//upload.wikimedia.org/wikipedia/commons/thumb/5/55/Larkin_oconnell_street.jpg/170px-Larkin_oconnell_street.jpg|right|thumb| ಡಬ್ಲಿನ್ನಲ್ಲಿರುವ ಜನರಲ್ ಪೋಸ್ಟ್ ಆಫೀಸ್ನಿಂದ ಐರಿಶ್ ಧ್ವಜ ಹಾರುತ್ತಿದೆ]]
ರಾಷ್ಟ್ರೀಯ ಧ್ವಜವನ್ನು ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ಅಥವಾ ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ಹೊರತುಪಡಿಸಿ, ಅಂತಹ ಕಾರ್ಯಗಳ ಅವಧಿಯವರೆಗೆ ಪ್ರದರ್ಶಿಸಬಹುದಾದಾಗ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರ ತೆರೆದ ಸ್ಥಳದಲ್ಲಿ ಪ್ರದರ್ಶಿಸಬೇಕು.<ref name="Respect"/><ref>For military purposes, sunrise occurs at 8:00 a.m. between March and October, and at 8:30 a.m. between November and February. Sunset is deemed to occur at: 3:30 p.m. in January and December; 4:30 p.m. in February and November; 5:30 p.m. in March and October; 6:00 p.m. in April; 7:00 p.m. in May and September; and 8:00 p.m. between June and August.</ref> ವೇದಿಕೆಯ ಮೇಲೆ ಪ್ರದರ್ಶಿಸುವಾಗ, ರಾಷ್ಟ್ರಧ್ವಜವನ್ನು ಸ್ಪೀಕರ್ನ ಮೇಜಿನ ಮೇಲೆ ಮುಚ್ಚಲು ಬಳಸಬಾರದು ಅಥವಾ ವೇದಿಕೆಯ ಮೇಲೆ ಅದನ್ನು ಹೊದಿಸಬಾರದು. ರಾಷ್ಟ್ರಧ್ವಜದ ಮೇಲೆ ಯಾವುದೇ ರೀತಿಯ ಘೋಷಣೆಗಳು, ಲೋಗೋಗಳು, ಅಕ್ಷರಗಳು ಅಥವಾ ಚಿತ್ರಗಳನ್ನು ಇರಿಸುವ ಮೂಲಕ ಎಂದಿಗೂ ವಿರೂಪಗೊಳಿಸಬಾರದು. ಉದಾಹರಣೆಗೆ ಕ್ರೀಡಾಕೂಟಗಳಲ್ಲಿ ಬಳಸುವಾಗ ಎಚ್ಚರದಿಂದಿರಬೇಕು. ಧ್ವಜವನ್ನು ಕಾರುಗಳು, ರೈಲುಗಳು, ದೋಣಿಗಳು ಅಥವಾ ಇತರ ಸಾರಿಗೆ ವಿಧಾನಗಳ ಮೇಲೆ ಹೊದಿಸಬಾರದು. ಅದನ್ನು ಸಮತಟ್ಟಾಗಿ ಕೊಂಡೊಯ್ಯಬಾರದು. ಆದರೆ ಶವಪೆಟ್ಟಿಗೆಯನ್ನು ಅಲಂಕರಿಸಲು ಬಳಸಿದಾಗ ಹೊರತುಪಡಿಸಿ, ಯಾವಾಗಲೂ ಮೇಲಕ್ಕೆ ಮತ್ತು ಮುಕ್ತವಾಗಿ ಸಾಗಿಸಬೇಕು. ಅಂತಹ ಸಂದರ್ಭದಲ್ಲಿ, ಹಸಿರು ಶವಪೆಟ್ಟಿಗೆಯ ತಲೆಯ ಮೇಲೆ ಇರಬೇಕು. ತ್ರಿವರ್ಣ ಧ್ವಜವನ್ನು ಐರ್ಲೆಂಡ್ನ ಅಧ್ಯಕ್ಷರು (ಮಾಜಿ ಅಧ್ಯಕ್ಷರು ಸೇರಿದಂತೆ), ಸೈನಿಕರು ಮತ್ತು ಕರ್ತವ್ಯದ ಸಾಲಿನಲ್ಲಿ ಕೊಲ್ಲಲ್ಪಟ್ಟ ''ಗಾರ್ಡಾ ಸಿಯೋಚನಾ'' ಸಿಬ್ಬಂದಿಗಳ ಶವಪೆಟ್ಟಿಗೆಯ ಮೇಲೆ ಹೊದಿಸಲಾಗಿದೆ ಮತ್ತು ಇತರ ಪ್ರಮುಖರು ೧೯೬೫ ರಲ್ಲಿ ರೋಜರ್ ಕೇಸ್ಮೆಂಟ್ ಅಥವಾ ೨೦೦೧ ರಲ್ಲಿ ಕೆವಿನ್ ಬ್ಯಾರಿ ಅವರಂತಹ ಸರ್ಕಾರಿ ಅಂತ್ಯಕ್ರಿಯೆಗಳನ್ನು ಮಾಡುವಾಗ ನೀಡಿದರು. ರಾಷ್ಟ್ರಧ್ವಜವು ನೆಲಕ್ಕೆ ತಾಗದಂತೆ, ನೀರಿನಲ್ಲಿ ಜಾಡು ಹಿಡಿಯದಂತೆ ಅಥವಾ ಮರಗಳು ಅಥವಾ ಇತರ ಅಡೆತಡೆಗಳಿಗೆ ಸಿಲುಕದಂತೆ ಎಲ್ಲಾ ಸಮಯದಲ್ಲೂ ಎಚ್ಚರಿಕೆ ವಹಿಸಬೇಕು.<ref>[https://web.archive.org/web/20070615135038/http://www.taoiseach.gov.ie/attached_files/Pdf%20files/The%20National%20Flag.pdf The National Flag: Practices to avoid], Department of the Taoiseach.</ref> ಎಲ್ಲಾ ಮಿಲಿಟರಿ ಪೋಸ್ಟ್ಗಳಲ್ಲಿ ಮತ್ತು ಸೀಮಿತ ಸಂಖ್ಯೆಯ ಪ್ರಮುಖ ರಾಜ್ಯ ಕಟ್ಟಡಗಳಿಂದ ಪ್ರತಿದಿನ ರಾಷ್ಟ್ರಧ್ವಜವನ್ನು ಹಾರಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಯುರೋಪಿಯನ್ ಧ್ವಜವನ್ನು ಎಲ್ಲಾ ಅಧಿಕೃತ ಕಟ್ಟಡಗಳ ಮೇಲೆ ರಾಷ್ಟ್ರೀಯ ಧ್ವಜದೊಂದಿಗೆ ಹಾರಿಸಲಾಗುತ್ತದೆ ಮತ್ತು ಹೆಚ್ಚಿನ ಸ್ಥಳಗಳಲ್ಲಿ ಐರಿಶ್ ಧ್ವಜವನ್ನು ಕಟ್ಟಡಗಳ ಮೇಲೆ ಹಾರಿಸಲಾಗುತ್ತದೆ.. ಐರ್ಲೆಂಡ್ ಅಧ್ಯಕ್ಷರ ನಿವಾಸ, ''ಅರಾಸ್ ಆನ್ ಉಚ್ಟಾರಿನ್'', ಲೀನ್ಸ್ಟರ್ ಹೌಸ್, ಐರಿಶ್ ಸಂಸತ್ತಿನ ಸ್ಥಾನ, ಸಂಸತ್ತು ಅಧಿವೇಶನದಲ್ಲಿದ್ದಾಗ, ಐರಿಶ್ ನ್ಯಾಯಾಲಯಗಳು ಮತ್ತು ರಾಜ್ಯ ಕಟ್ಟಡಗಳು,ಐರಿಶ್ ಮಿಲಿಟರಿ ಸ್ಥಾಪನೆಗಳು, ಮನೆಯಲ್ಲಿ ಮತ್ತು ವಿದೇಶದಲ್ಲಿ, ಐರಿಶ್ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು, ಮತ್ತು ''ಗಾರ್ಡ ಸಿಯೋಚನಾ'' (ಪೊಲೀಸ್) ಠಾಣೆಗಳು,ರಾಷ್ಟ್ರೀಯ ಧ್ವಜವನ್ನು ಕಟ್ಟಡಗಳ ಮೇಲೆ ಹಾರಿಸಲಾಗುತ್ತದೆ. ರಾಷ್ಟ್ರೀಯ ಧ್ವಜವನ್ನು ಸೇಂಟ್ ಪ್ಯಾಟ್ರಿಕ್ಸ್ ಡೇ ( ರಾಷ್ಟ್ರೀಯ ರಜಾದಿನ ), ಈಸ್ಟರ್ ಭಾನುವಾರ ಮತ್ತು ಈಸ್ಟರ್ ಸೋಮವಾರ (೧೯೧೬ ರ ಈಸ್ಟರ್ ರೈಸಿಂಗ್ ಸ್ಮರಣಾರ್ಥವಾಗಿ) ಮತ್ತು ಜುಲೈ ೧೧ ರ ಭಾನುವಾರದಂದು ರಾಷ್ಟ್ರೀಯ ಸ್ಮರಣಾರ್ಥ ದಿನದಂದು ಹಾರಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ರಾಷ್ಟ್ರಧ್ವಜವನ್ನು ದೇಶದಾದ್ಯಂತ ಎಲ್ಲಾ ರಾಜ್ಯ ಕಟ್ಟಡಗಳಿಂದ ಹಾರಿಸಲಾಗುತ್ತದೆ. ಅವುಗಳು ಧ್ವಜಸ್ತಂಭಗಳನ್ನು ಹೊಂದಿದ್ದು, ಅನೇಕ ಖಾಸಗಿ ವ್ಯಕ್ತಿಗಳು ಕಾಳಜಿಯಿಂದ ಸಹ ಅದನ್ನು ಹಾರಿಸುತ್ತವೆ. ಹಬ್ಬಗಳು ಮತ್ತು ಸ್ಮರಣಾರ್ಥಗಳಂತಹ ಇತರ ಮಹತ್ವದ ರಾಷ್ಟ್ರೀಯ ಮತ್ತು ಸ್ಥಳೀಯ ಕಾರ್ಯಕ್ರಮಗಳ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಧ್ವಜ ಸ್ತಂಭವನ್ನು ಹೊಂದಿರುವ ಎಲ್ಲಾ ಪ್ರಮುಖ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ವ್ಯಕ್ತಿಯ ಮರಣದ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಆಗಾಗ್ಗೆ ಅರ್ಧಕ್ಕೆ ಹಾರಿಸಲಾಗುತ್ತದೆ. ಪ್ರಮುಖ ಸ್ಥಳೀಯ ವ್ಯಕ್ತಿಯ ಮರಣವನ್ನು ರಾಷ್ಟ್ರೀಯ ಧ್ವಜವನ್ನು ಅರ್ಧಕ್ಕೆ ಹಾರಿಸುವುದರ ಮೂಲಕ ಸ್ಥಳೀಯವಾಗಿ ಗುರುತಿಸಬಹುದು. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿದರೆ ಬೇರೆ ಯಾವುದೇ ಧ್ವಜವನ್ನು ಅರ್ಧಕ್ಕೆ ಹಾರಿಸಬಾರದು.<ref>[https://web.archive.org/web/20070615135038/http://www.taoiseach.gov.ie/attached_files/Pdf%20files/The%20National%20Flag.pdf The National Flag: Occasions on which the National Flag is flown], Department of the Taoiseach.</ref>
== ಒಂದೇ ರೀತಿಯ ಧ್ವಜಗಳು ==
[[ಚಿತ್ರ:Flags_of_Ivory_Coast_and_Ireland.png|link=//upload.wikimedia.org/wikipedia/commons/thumb/7/7a/Flags_of_Ivory_Coast_and_Ireland.png/220px-Flags_of_Ivory_Coast_and_Ireland.png|right|thumb| ವ್ಯತಿರಿಕ್ತ ಧ್ವಜಗಳು: ಎಡಭಾಗದಲ್ಲಿ ಐರಿಶ್ ಧ್ವಜ ಮತ್ತು ಬಲಭಾಗದಲ್ಲಿ ಐವರಿ ಕೋಸ್ಟ್ ಧ್ವಜ]]
ಐವರಿ ಕೋಸ್ಟ್ನ ಧ್ವಜವು ಐರಿಶ್ ಧ್ವಜವು ಒಂದೇ ರೀತಿಯ ಬಣ್ಣದ ವಿನ್ಯಾಸವನ್ನು ಹೊಂದಿದೆ. ಆದರೆ ಎತ್ತುವ ಬದಿಯಲ್ಲಿ ಕಿತ್ತಳೆ ಮತ್ತು ಕಡಿಮೆ ಪ್ರಮಾಣದಲ್ಲಿ (೨:೩ ಬದಲಿಗೆ ೧:೨). ೨೦೧೮ ರ ವರ್ಲ್ಡ್ ಇಂಡೋರ್ ೬೦-ಮೀಟರ್ ಡ್ಯಾಶ್ ಅನ್ನು ಗೆದ್ದಿರುವುದನ್ನು ಮುರಿಯೆಲ್ ಅಹೋರೆ ಆಚರಿಸಿದಾಗ, ಅವರು ವೀಕ್ಷಕರಿಂದ ಐರಿಶ್ ಧ್ವಜವನ್ನು ಎರವಲು ಪಡೆದರು ಮತ್ತು ಅದನ್ನು ಹಿಂತಿರುಗಿಸಿದರು.<ref>{{Cite news|url=https://www.independent.ie/sport/other-sports/athletics/quickthinking-irish-fans-come-to-the-rescue-of-victorious-ivory-coast-star-at-world-indoor-athletics-championships-36669933.html|title=Quick-thinking Irish fans come to the rescue of victorious Ivory Coast star at World Indoor Athletics Championships|date=5 March 2018|work=[[Irish Independent]]|access-date=6 March 2018}}</ref> ಈ ಸಾಮ್ಯತೆಯಿಂದಾಗಿ, [[ಉತ್ತರ ಐರ್ಲೆಂಡ್|ಉತ್ತರ ಐರ್ಲೆಂಡ್ನಲ್ಲಿ]], ಅಲ್ಸ್ಟರ್ ನಿಷ್ಠಾವಂತರು ಕೆಲವೊಮ್ಮೆ ಐವೊರಿಯನ್ ಧ್ವಜವನ್ನು ಅಪವಿತ್ರಗೊಳಿಸಿದ್ದಾರೆ. ಇದನ್ನು ಐರಿಶ್ ಎಂದು ತಪ್ಪಾಗಿ ಭಾವಿಸುತ್ತಾರೆ.<ref>{{Cite web|url=https://www.joe.ie/news/what-have-the-ivory-coast-ever-done-to-deserve-this-353431|title=What have the Ivory Coast ever done to deserve this?|website=JOE.ie}}</ref><ref>{{Cite web|url=http://www.irishcentral.com/opinion/patrickroberts/loyalists-ask-us-to-respect-their-flag-as-they-burn-everyone-elses-215221501-238243931.html|title=Loyalists ask us to respect their flag as they burn everyone else's?|date=12 July 2013|website=IrishCentral.com}}</ref> ೨೦೧೪ ರಲ್ಲಿ, ಪ್ರಧಾನವಾಗಿ ನಿಷ್ಠಾವಂತ ಶಾಂಕಿಲ್ ರಸ್ತೆಯಲ್ಲಿರುವ ಲಿನ್ಫೀಲ್ಡ್ ಎಫ್ಸಿ ಅಂಗಡಿಯು ಮಾಧ್ಯಮ ಪ್ರಸಾರವನ್ನು ಆಕರ್ಷಿಸಿತು. ವಿಶ್ವಕಪ್ ಅನ್ನು ಗುರುತಿಸುವ ವಿಂಡೋ ಪ್ರದರ್ಶನದ ನಂತರ ಪ್ರದರ್ಶನದಲ್ಲಿರುವ ಧ್ವಜಗಳಲ್ಲಿ ಒಂದು ಐವರಿ ಕೋಸ್ಟ್ ಧ್ವಜ, ಐರಿಶ್ ಅಲ್ಲ ಎಂದು ಸ್ಪಷ್ಟಪಡಿಸುವ ಚಿಹ್ನೆಯನ್ನು ಒಳಗೊಂಡಿತ್ತು.<ref>{{Cite web|url=https://www.dailyedge.ie/linfield-belfast-flag-ivory-coast-1514889-Jun2014/|title=Belfast shop insists it's displaying Ivory Coast flag, NOT Ireland flag|last=McLysaght|first=Emer|website=The Daily Edge}}</ref>
*
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* Quotations related to Flag of Ireland at Wikiquote
* {{Commons category-inline|National flag of Ireland}}
* Ireland at Flags of the World
* [https://web.archive.org/web/20200213202756/https://assets.gov.ie/2949/151118153516-096a94ba6955435cae965414f7667104.pdf The National Flag - Irish government paper containing history and usage guidelines]
{{Interwikineeded}}
exgdf68s52z5o17qhffop5fntzpn1o6
ಕೊಲ್ಲಂ ಜಿಲ್ಲೆ
0
149584
1382556
1380319
2026-08-14T23:22:05Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382556
wikitext
text/x-wiki
{{databox}}
{{Infobox settlement
| name = ಕೊಲ್ಲಂ
| native_name =
| native_name_lang =
| other_name = ಕ್ವಿಲಾನ್
| settlement_type = [[ಮಹಾನಗರ]]
| image_skyline = Kollam_Collage.png
| imagesize = 255px
| image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಅಷ್ಟಮುಡಿ ಸರೋವರ]] & [[ದ ರವಿಜ್]] ನ ವಿಹಂಗಮ ನೋಟ, [[ಥಂಗಸ್ಸೇರಿ ಲೈಟ್ಹೌಸ್]], [[ಸೇಂಟ್ ಥಾಮಸ್ ಕೋಟೆ]]ಯ ಅವಶೇಷಗಳು, [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]] & [[ಕೊಲ್ಲಂ ಕೆಎಸ್ಡಬ್ಲ್ಯೂಟಿಡಿ ಫೆರಿ ಟರ್ಮಿನಲ್|ಕೆಎಸ್ಡಬ್ಲ್ಯೂಟಿಡಿ ದೋಣಿ ಘಟ್ಟ]], [[ಬ್ರಿಟಿಷ್ ರೆಸಿಡೆನ್ಸಿ]], [[ಡೌನ್ಟೌನ್ ಕೊಲ್ಲಂ]] ಪ್ರದೇಶ ([[ಆರ್ಪಿ ಮಾಲ್, ಕೊಲ್ಲಂ|ಆರ್ಪಿ ಮಾಲ್]] ಸೇರಿದಂತೆ), [[ಮನ್ರೋ ದ್ವೀಪ]]ದಲ್ಲಿನ ಪ್ರವಾಸಿಗರು, [[ಅಡ್ವೆಂಚರ್ ಪಾರ್ಕ್, ಕೊಲ್ಲಂ|ಅಡ್ವೆಂಚರ್ ಪಾರ್ಕ್]], [[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]], [[ಥಂಗಸ್ಸೇರಿ ಬ್ರೇಕ್ ವಾಟರ್ ಟೂರಿಸಂ ಪಾರ್ಕ್|ಬ್ರೇಕ್ ವಾಟರ್ ಟೂರಿಸಂ]] & [[ಕೊಲ್ಲಂ ಬಂದರು]], [[ಕೊಲ್ಲಂ ಬೀಚ್]] ಮತ್ತು [[ಚಿನ್ನಕಡ ಘಂಟಾಗೋಪುರ]]
| etymology = [[ಕರಿಮೆಣಸು]]: ''ಕೊಲ'' ("ಕರಿಮೆಣಸು")
| nicknames = "ಅರೇಬಿಯನ್ ಸಮುದ್ರದ ರಾಜಕುಮಾರ"<br />"ವಿಶ್ವದ ಗೋಡಂಬಿ ರಾಜಧಾನಿ"<ref>{{cite web|url=https://www.thehindu.com/news/national/kerala/kollams-cashew-crunch/article23701507.ece |title=Kollam's cashew crunch |work=The Hindu|date=28 April 2018 |access-date=10 August 2018}}</ref> <br /> "ಬ್ಯಾಕ್ವಾಟರ್ಗಳ ಪ್ರವೇಶದ್ವಾರ" <br />
"[[ಯೌವನದ ಚಿಲುಮೆ]]"<ref>{{cite web | url=https://www.keralatourism.org/kerala-article/2012/kollam-quilon/154 | title=Kollam, Quilon, Land of cashew, coir, backwaters, Kerala Tourism }}</ref><ref>{{cite news | url=https://www.grunge.com/236799/the-tragic-history-of-the-search-for-the-fountain-of-youth/ | title=The Tragic History of the Search for the Fountain of Youth | newspaper=Grunge | date=14 August 2020 }}</ref>
| image_map = Location map India Kollam EN.svg
| mapsize = 250x200px
| map_alt =
| map_caption = [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ]]ದೊಳಗಿನ ನಗರದ ಸ್ಥಾನ
| pushpin_map = India#India Kerala
| pushpin_label_position = right
| pushpin_map_alt =
| pushpin_map_caption = ಕೊಲ್ಲಂ ([[ಭಾರತ]])
| coordinates = {{coord|8|53|35.5|N|76|36|50.8|E|display=inline,title}}[https://geohack.toolforge.org/geohack.php?pagename=Kollam¶ms=8_53_35.5_N_76_36_50.8_E_type:city(1342509)_region:IN-KL]
| subdivision_type = [[ದೇಶ]]
| subdivision_name = {{flag|India}}
| subdivision_type1 = [[ಭಾರತದ ಪ್ರದೇಶಗಳ ಪಟ್ಟಿ|ಪ್ರದೇಶ]]
| subdivision_name1 = [[ದಕ್ಷಿಣ ಭಾರತ]]
| subdivision_type2 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name2 = [[ಕೇರಳ]]
| subdivision_type3 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name3 = [[ಕೊಲ್ಲಂ ಜಿಲ್ಲೆ|ಕೊಲ್ಲಂ]]
| established_title = ಸ್ಥಾಪನೆ
| established_date = 823
| founder = [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್|ಮರುವಾನ್ ಸಪಿರ್ ಐಸೊ]]<ref>Kollam Tarisappalli Copper plates</ref><ref>{{cite work |last=Perczel |first=István |title= The Syriac World|publisher=Routledge |year=2018 |isbn=9781317482116 |editor-last=King |editor-first=Daniel |page=665-671|chapter=Syriac Christianity in India }}</ref><ref>{{Cite book|title=Perumals of Kerala: Brahmin Oligarchy and Ritual Monarchy|last=Narayanan|first=M. G. S.|publisher=CosmoBooks.|year=2013|isbn=9788188765072|location=Thrissur (Kerala)|pages=277, 278, 295, 435–37|orig-year=1972}}</ref> (ಬಂದರು ನಗರವಾಗಿ) <br /> [[ರಾಮ ವರ್ಮ ಕುಲಶೇಖರ]]<ref>{{Cite web |first=M. S. | last = Dhiraj |title=Kollam Pillar Inscription of Rama Kulasekhara: The Last Chera Record of a Jain Perumal of Makothai |url=https://www.heritageuniversityofkerala.com/JournalPDF/Volume6/19.pdf |website=Department of History, Pondicherry Central University | location = Pondicherry, India}}</ref> (ಆಡಳಿತ ರಾಜಧಾನಿಯಾಗಿ)
| leader_party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| government_type = [[ನಗರ ನಿಗಮ (ಭಾರತ)|ನಗರ ನಿಗಮ]]
| governing_body = [[ಕೊಲ್ಲಂ ನಗರ ಸಭೆ]]
| leader_title = [[ಮೇಯರ್#ಭಾರತ|ಮೇಯರ್]]
| leader_name = ಎ.ಕೆ ಹಫೀಜ್
| unit_pref = Metric
| area_footnotes =
| area_rank = 4
| area_total_km2 = 73.03
| area_land_km2 =
| area_water_km2 =
| elevation_footnotes =
| elevation_m = 38.32
| population_total = 397,419
| population_footnotes = <ref>{{Cite web|url=https://www.citypopulation.de/en/india/kerala/|title = Kerala (India): Districts, Cities and Towns - Population Statistics, Charts and Map}}</ref>
| population_as_of = 2011
| population_rank = [[ಕೇರಳದ ನಗರಗಳ ಪಟ್ಟಿ|5]] ([[ಭಾರತದ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿ|41ನೇ IN]])
| population_density_km2 = auto
| population_metro = 1,871,086
| population_metro_footnotes = <ref>{{cite web|url=http://www.demographia.com/db-worldua.pdf| title=Demographia World Urban Areas |publisher=Demographia |access-date=23 April 2016}}</ref>
| population_demonym = ಕೊಲ್ಲಮೈಟ್, ಕೊಲ್ಲത്തುಕಾರನ್/ಕಾರಿ, ಕೊಲ್ಲಂಕರನ್/ಕಾರಿ
| demographics_type1 = [[ಭಾಷೆ]]ಗಳು
| demographics1_title1 = ಅಧಿಕೃತ
| demographics1_info1 = {{hlist|[[ಮಲಯಾಳಂ ಭಾಷೆ|ಮಲಯಾಳಂ]]|[[ಇಂಗ್ಲಿಷ್ ಭಾಷೆ|ಇಂಗ್ಲಿಷ್]]}}
| timezone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = [[ಪಿನ್ ಕೋಡ್|PIN]]
| postal_code = 691 XXX
| area_code_type = [[ದೂರವಾಣಿ]] ಕೋಡ್
| area_code = +91474xxxxxxx
| registration_plate = ಕೊಲ್ಲಂ- [[ಭಾರತದ RTO ಜಿಲ್ಲೆಗಳ ಪಟ್ಟಿ#KL—ಕೇರಳ|KL]] 02, [[ಕರುನಾಗಪಲ್ಲಿ]]- KL 23, [[ಕೊಟ್ಟಾರಕ್ಕರ]]- KL 24, [[ಪುನಲೂರು]]- KL 25, [[ಕುನ್ನತೂರು, ಕೇರಳ|ಕುನ್ನತೂರು]]- KL 61, [[ಪಥನಾಪುರಂ]]- KL 80, [[ಚಡಯಮಂಗಳಂ]]- KL 82
| blank2_name_sec2 = ಸಾಕ್ಷರತೆ
| blank2_info_sec2 = 91.18%<ref name=Cities1Lakhandabove>{{cite web | url=http://www.censusindia.gov.in/2011-prov-results/paper2/data_files/India2/Table_2_PR_Cities_1Lakh_and_Above.pdf| title=Provisional Population Totals, Census of India 2011; Cities having population 1 lakh and above | publisher=Office of the Registrar General & Census Commissioner, India}}</ref>
| website = {{URL|www.kollam.nic.in}}
| blank_name_sec2 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]]
| blank_info_sec2 = <span style="color:#090">ಹೆಚ್ಚು</span>
| blank3_name_sec2 = [[UN/LOCODE]]
| blank3_info_sec2 = '''IN QUI<br />IN KUK'''
| footnotes =
| official_name =
}}
'''ಕೊಲ್ಲಂ''' ({{IPA|ml|kolːɐm|lang|Kollam-pronunciation.ogg}};{{efn|({{IPAc-en|'|k|w|aɪ|.|l|ɒ|n}} {{Respell|KWAI|lon}}; ಸ್ಥಳೀಯವಾಗಿ {{IPAc-en|k|ɔɪ|.|l|ɒ|n}} {{Respell|KOY|lon}} {{audio|Pronunciation of the alternate name "Quilon" of the city Kollam.ogg|ಉಚ್ಚಾರಣೆ}})}}) ಒಂದು ಪ್ರಾಚೀನ ಬಂದರು ಮತ್ತು ಭಾರತದ ಕೇರಳ ರಾಜ್ಯದ [[ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ|ನಾಲ್ಕನೇ ಅತಿದೊಡ್ಡ ನಗರವಾಗಿದೆ]]. ಅರೇಬಿಯನ್ ಸಮುದ್ರದ ಮಲಬಾರ್ ಕರಾವಳಿಯ ದಕ್ಷಿಣ ತುದಿಯಲ್ಲಿರುವ ಈ ನಗರವು ಅಷ್ಟಮುಡಿ ಸರೋವರದ ದಡದಲ್ಲಿದೆ ಮತ್ತು [[ತಿರುವನಂತಪುರ]]ದಿಂದ 71 ಕಿಲೋಮೀಟರ್ (44 ಮೈಲಿ) ವಾಯುವ್ಯಕ್ಕೆ ಇದೆ.<ref>{{cite web |title=Kollam - Encyclopaedia Britannica |url=https://www.britannica.com/place/Kollam |access-date=7 February 2020 |publisher=Britannica}}</ref> ಕೊಲ್ಲಂ [[ಭಾರತದ ಪ್ರಾಚೀನ ನಗರಗಳ ಪಟ್ಟಿ|ಭಾರತದ ಅತ್ಯಂತ ಹಳೆಯ, ನಿರಂತರವಾಗಿ ವಾಸಿಸುತ್ತಿರುವ ನಗರಗಳಲ್ಲಿ]] ಒಂದಾಗಿದೆ,<ref>{{cite web |date=16 June 2016 |title=12 Oldest Living and Continuously Inhabited Cities of India |url=http://www.walkthroughindia.com/cities/12-oldest-living-continuously-inhabited-cities-india/ |access-date=11 June 2023 |archive-date=11 June 2023 |archive-url=https://web.archive.org/web/20230611144213/http://www.walkthroughindia.com/cities/12-oldest-living-continuously-inhabited-cities-india/ |url-status=dead }}</ref><ref name="auto">{{cite web |title=History | District Kollam, Government of Kerala | India |url=https://kollam.nic.in/en/history/}}</ref> ಮೆಗಾಲಿಥಿಕ್ ಅವಧಿಯವರೆಗಿನ ವಾಸದ ಪುರಾವೆಗಳಿವೆ. ಈ ನಗರವು ಸಹಸ್ರಮಾನಗಳಿಂದ ಸಮುದ್ರ [[ವ್ಯಾಪಾರ ಕೇಂದ್ರ]]ವಾಗಿದೆ, ಇದರ ಆರಂಭಿಕ ಉಲ್ಲೇಖಗಳು ಫೀನಿಷಿಯನ್ನರು ಮತ್ತು ರೋಮನ್ನರ ಕಾಲದವು.<ref>{{Cite journal |last1=A. |first1=Shaji |last2=H. |first2=Adabiya |date=March 11, 2020 |title=The Early Maritime Trade Relations of Kollam: A Historical Introspection |url=http://www.heritageuniversityofkerala.com/JournalPDF/Volume8.2/23.pdf |journal=Heritage: Journal of Multidisciplinary Studies in Archaeology |volume=8 |issue=2}}</ref> ಇದು [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳ]] ಪ್ರವೇಶದ್ವಾರವಾಗಿದೆ,<ref>{{Cite web |title=Ashtamudi Lake, the gateway to the backwaters of Kerala |url=https://www.keralatourism.org/destination/ashtamudi-backwaters/426 |website=Kerala Tourism}}</ref> ಮತ್ತು ಇದು ಗೋಡಂಬಿ ಸಂಸ್ಕರಣೆ, [[ಕೊಯಿರ್]] ತಯಾರಿಕೆ ಮತ್ತು ಪ್ರವಾಸೋದ್ಯಮ ಉದ್ಯಮಗಳಿಗೆ ಹೆಸರುವಾಸಿಯಾಗಿದೆ.<ref>{{Cite web |title=In 2 years, 80% cashew producing units closed in Kollam |url=https://www.downtoearth.org.in/news/agriculture/in-2-years-80-cashew-producing-units-closed-in-kollam-61749 |website=www.downtoearth.org.in|date=28 September 2018 }}</ref><ref>{{Cite web |title=Coir products of Kerala, Kollam, Kerala, India |url=https://www.keralatourism.org/kerala-article/2012/coir-products/161 |website=Kerala Tourism}}</ref>
ಕೊಲ್ಲಂ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಖ್ಯಾತಿಯನ್ನು ಹೊಂದಿದೆ. ಅರಬ್ಬರು, [[ಫೀನಿಷಿಯನ್ನರು]], ಚೀನಿಯರು, ಇಥಿಯೋಪಿಯನ್ನರು, ಸಿರಿಯನ್ನರು, ಯಹೂದಿಗಳು, [[ಕಲ್ಡಿಯನ್ನರು]], ಮತ್ತು ರೋಮನ್ನರು ಸಹಸ್ರಮಾನಗಳಿಂದ ಕೊಲ್ಲಂ ಬಂದರಿನಲ್ಲಿ ವ್ಯಾಪಾರ ನಡೆಸಿದ್ದಾರೆ.<ref>{{cite book |first=K. A. Nilakanta |last=Sasthri |title=History of South India |url=https://archive.org/details/historyofsouthin0000kall |edition=2nd| publisher=Oxford University Press |year=1958 |orig-year=1935}}</ref> ಚೀನಾದ ವ್ಯಾಪಾರದ ಕಾರಣದಿಂದಾಗಿ, [[ಇಬ್ನ್ ಬತೂತ]] 14 ನೇ ಶತಮಾನದಲ್ಲಿ ಕೊಲ್ಲಂ ಅನ್ನು ತನ್ನ ಇಪ್ಪತ್ನಾಲ್ಕು ವರ್ಷಗಳ ಪ್ರಯಾಣದಲ್ಲಿ ಕಂಡ ಐದು ಭಾರತೀಯ ಬಂದರುಗಳಲ್ಲಿ ಒಂದೆಂದು ಉಲ್ಲೇಖಿಸಿದ್ದಾನೆ.<ref>{{cite web|url=https://www.thebetterindia.com/152778/news-kerala-china-iit-prof-gulis-children/ |title=Kozhikode to China: IIT Prof Unearths 700-YO Link That'll Will Blow Your Mind! |publisher=The Better India |date=26 July 2018 |access-date=7 December 2015}}</ref><ref name="www.mathrubhumi.com">{{Cite web|url=http://www.mathrubhumi.com/travel/article/destination/kollam/1095/|archiveurl=https://web.archive.org/web/20141009210850/http://www.mathrubhumi.com/travel/article/destination/kollam/1095/|url-status=dead|title=Kollam - Mathrubhumi|archivedate=9 October 2014}}</ref> ದೇಸಿಂಗನಾಡಿನ ರಾಜರು ಚೀನೀ ಆಡಳಿತಗಾರರೊಂದಿಗೆ ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು, ಆದರೆ ಕೊಲ್ಲಂನಲ್ಲಿ ಅಭಿವೃದ್ಧಿ ಹೊಂದಿದ ಚೀನೀ ವಸಾಹತು ಇತ್ತು. 9 ನೇ ಶತಮಾನದಲ್ಲಿ, ಚೀನಾದ [[ಗುವಾಂಗ್ಝೌ|ಕ್ಯಾಂಟನ್]]ಗೆ ಹೋಗುವ ದಾರಿಯಲ್ಲಿ, ಪರ್ಷಿಯನ್ ವ್ಯಾಪಾರಿ [[ಸುಲೈಮಾನ್ ಅಲ್-ತಾಜಿರ್]] ಕೊಲ್ಲಂ ಭಾರತದ ಏಕೈಕ ಬಂದರಾಗಿದ್ದು, ಅಲ್ಲಿ ಬೃಹತ್ ಚೀನೀ ಜಂಕ್ಗಳು ಭೇಟಿ ನೀಡುತ್ತಿದ್ದವು. [[ಮಾರ್ಕೊ ಪೊಲೊ]], ವೆನಿಸ್ನ ಪ್ರವಾಸಿಗ, 1275 ರಲ್ಲಿ [[ಕುಬ್ಲೈ ಖಾನ್]] ಅಡಿಯಲ್ಲಿ ಚೀನೀ ಸೇವೆಯಲ್ಲಿದ್ದನು, ಅವನು ತನ್ನ ಸಾಮರ್ಥ್ಯದಲ್ಲಿ, ಚೀನೀ ಮ್ಯಾಂಡರಿನ್ ಆಗಿ ಕೊಲ್ಲಂ ಮತ್ತು ಪಶ್ಚಿಮ ಕರಾವಳಿಯ ಇತರ ಪಟ್ಟಣಗಳಿಗೆ ಭೇಟಿ ನೀಡಿದನು.<ref>{{Cite web|url=http://kollam.nic.in/history.html|title=Short History of Kollam}}</ref> [[ಕೊಲ್ಲಂ ಜಿಲ್ಲೆ|ಕೊಲ್ಲಂ]] [[ಥಾಮಸ್ ಅಪೊಸ್ತಲ|ಸಂತ ಥಾಮಸ್]] ಸ್ಥಾಪಿಸಿದ [[ಏഴರಪ್ಳ್ಳಿಕಳ್|ಏಳು ಚರ್ಚುಗಳಲ್ಲಿ]] ಒಂದಕ್ಕೆ ಮತ್ತು [[ಮಲಿಕ್ ದೀನಾರ್]] [[ಕೇರಳ]]ದಲ್ಲಿ ಸ್ಥಾಪಿಸಿದ [[ಇಸ್ಲಾಂ ಧರ್ಮ ಕೇರಳದಲ್ಲಿ|10 ಅತ್ಯಂತ ಹಳೆಯ ಮಸೀದಿಗಳಲ್ಲಿ]] ಒಂದಕ್ಕೆ ನೆಲೆಯಾಗಿದೆ. [[ಕ್ವಿಲಾನ್ನ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]] ಭಾರತದ ಮೊದಲ ಧರ್ಮಪ್ರಾಂತ್ಯವಾಗಿದೆ.<ref>{{Cite web |title=Diocese of Quilon |url=https://www.quilondiocese.com/quilon.php?Pid=16&Mid=89 |access-date=2023-09-07 |website=www.quilondiocese.com |archive-date=7 September 2023 |archive-url=https://web.archive.org/web/20230907162517/https://www.quilondiocese.com/quilon.php?Pid=16&Mid=89 |url-status=dead }}</ref>
[[ವಿ. ನಾಗಮ್ ಅಯ್ಯ]] ತಮ್ಳ ''ಟ್ರಾವಂಕೋರ್ ಸ್ಟೇಟ್ ಮ್ಯಾನ್ಯುಯಲ್'' ನಲ್ಲಿ 822 AD ರಲ್ಲಿ ಇಬ್ಬರು [[ಪೂರ್ವ ಸಿರಿಯಾಕ್ ಸಂಪ್ರದಾಯ|ಪೂರ್ವ ಸಿರಿಯಾಕ್]] ಬಿಷಪ್ಗಳು, [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್]], ತಮ್ಮ ಅನುಯಾಯಿಗಳೊಂದಿಗೆ ಕ್ವಿಲಾನ್ನಲ್ಲಿ ನೆಲೆಸಿದರು ಎಂದು ದಾಖಲಿಸಿದ್ದಾರೆ. ಎರಡು ವರ್ಷಗಳ ನಂತರ, ಮಲಬಾರ್ ಯುಗ ಪ್ರಾರಂಭವಾಯಿತು (824 AD), ಮತ್ತು ಕ್ವಿಲಾನ್ ಟ್ರಾವಂಕೋರ್ ಮತ್ತು [[ಕೊಚ್ಚಿ]]ಗಿಂತ ಮುನ್ನ ಮಲಬಾರ್ ಪ್ರದೇಶದ ಪ್ರಮುಖ ನಗರವಾಯಿತು.<ref name="Aiyya, V.V Nagom p. 244"/> [[ಕೊಲ್ಲಂ ಬಂದರು]] ಅನ್ನು ಮಾರ್ ಸಬೊರ್ 825 ರಲ್ಲಿ [[ಥಂಗಸ್ಸೇರಿ]]ಯಲ್ಲಿ ಸ್ಥಾಪಿಸಿದರು, ಇದು ಬ್ಯಾಕರೆ (ತೆವಲಕರ) ಬಳಿಯ ಕೊರೆ-ಕೆ-ನಿ ಕೊಲ್ಲಂನ ಒಳನಾಡಿನ ಬಂದರನ್ನು ಪುನಃ ತೆರೆಯಲು ಪರ್ಯಾಯವಾಗಿತ್ತು, ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು.<ref name="Aiyya, V.V Nagom p. 244">Aiyya, V.V Nagom, State Manual p. 244</ref> [[ತಂಬಿರಾನ್ ವನಕ್ಕಂ]], 20 ಅಕ್ಟೋಬರ್ 1578 ರಂದು ಕೊಲ್ಲಂನಲ್ಲಿ [[ತಮಿಳು ಭಾಷೆ|ತಮಿಳು]] ಭಾಷೆಯಲ್ಲಿ ಮುದ್ರಿತವಾದ ಮೊದಲ ಪುಸ್ತಕವಾಗಿದೆ.<ref>{{Cite news |date=2010-06-20 |title=Tamil saw its first book in 1578 |language=en-IN |work=The Hindu |url=https://www.thehindu.com/news/national/tamil-nadu/Tamil-saw-its-first-book-in-1578/article15685475.ece |access-date=2023-09-07 |issn=0971-751X}}</ref>
[[ಕೊಲ್ಲಂ ನಗರ ಸಭೆ]] ನಗರ ಆಡಳಿತ ಮತ್ತು ಸೇವೆಗಳಿಗಾಗಿ [[ISO 9000#ISO 9001:2015 ವಿಷಯಗಳು|ISO 9001:2015]] ಪ್ರಮಾಣೀಕರಣವನ್ನು ಪಡೆದುಕೊಂಡಿದೆ.<ref>{{cite web|url=http://lsgkerala.gov.in/index.php/en/news-district-news/kollam-corporation-achieved-iso-certification-1636 |title=Kollam Corporation achieved ISO Certification |date=17 May 2019 |access-date=18 June 2019}}</ref> [[ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್|ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU)]] ಜನವರಿ 2020 ರ ಸಮಯದಲ್ಲಿ ನಗರ ಪ್ರದೇಶದ ಬೆಳವಣಿಗೆಯ ಆಧಾರದ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ|ಕೊಲ್ಲಂ]] 2015 ಮತ್ತು 2020 ರ ನಡುವೆ 31.1% ನಗರ ಬೆಳವಣಿಗೆಯೊಂದಿಗೆ ವಿಶ್ವದ ಹತ್ತನೇ ವೇಗವಾಗಿ ಬೆಳೆಯುತ್ತಿರುವ ನಗರವಾಯಿತು.<ref>{{cite web|url=https://indianexpress.com/article/india/three-of-worlds-ten-fastest-growing-urban-areas-are-in-kerala-6205749/ |title=3 of world's 10 fastest-growing urban areas are in Kerala: Economist ranking |date=8 January 2020 |access-date=8 January 2020}}</ref> ಇದು ಅಷ್ಟಮುಡಿ ಸರೋವರದ ದಡದಲ್ಲಿರುವ ಕರಾವಳಿ ನಗರವಾಗಿದೆ. ನಗರವು [[ಕೊಲ್ಲಂ ಜಿಲ್ಲೆ]]ಯ ಆಡಳಿತ ಕಚೇರಿಗಳನ್ನು ಹೊಂದಿದೆ ಮತ್ತು ರಾಜ್ಯದ ಪ್ರಮುಖ ವ್ಯಾಪಾರ ನಗರವಾಗಿದೆ. ಕೊಲ್ಲಂ ನಗರದಲ್ಲಿ ಮಹಿಳೆಯರ ಮತ್ತು ಪುರುಷರ ಅನುಪಾತವು ಭಾರತದ 500 ಅತಿ ಜನಸಂಖ್ಯೆಯ ನಗರಗಳಲ್ಲಿ ಎರಡನೇ ಅತಿ ಹೆಚ್ಚಾಗಿದೆ.<ref>{{cite web|url=http://www.census2011.co.in/city.php |title=census2011.co.in - Indian Cities |access-date=7 December 2015}}</ref> ಕೊಲ್ಲಂ ಭಾರತದ ಅತ್ಯಂತ ಕಡಿಮೆ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿದೆ.<ref>{{cite web|url=http://www.india.com/lifestyle/the-4-least-polluted-cities-in-india-757032/ |title=The 4 Least Polluted Cities in India - India.com |date=7 December 2015 |access-date=7 December 2015}}</ref>
[[ಚೇರ ಸಾಮ್ರಾಜ್ಯ|ಚೇರ]] ರಾಜವಂಶದ ಆಳ್ವಿಕೆಯ ನಂತರದ ಹಂತಗಳಲ್ಲಿ, ಕೊಲ್ಲಂ ವ್ಯಾಪಾರ ಮತ್ತು ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿತು. ಕೊಲ್ಲಂ ಕೇರಳದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿ ಮುಂದುವರೆದಿದೆ. ಕೊಲ್ಲಂ ಸುತ್ತಲೂ ನಾಲ್ಕು ಪ್ರಮುಖ ವ್ಯಾಪಾರ ಕೇಂದ್ರಗಳಿವೆ. ಅವುಗಳಲ್ಲಿ [[ಕೊಟ್ಟಾರಕ್ಕರ]], [[ಪುನಲೂರು]], [[ಪರವೂರು, ಕೊಲ್ಲಂ|ಪರವೂರು]], ಮತ್ತು [[ಕರುನಾಗಪಲ್ಲಿ]] ಸೇರಿವೆ. ಕೊಲ್ಲಂ [[ಜಾನ್ ಮ್ಯಾಂಡೆವಿಲ್|ಮ್ಯಾಂಡೆವಿಲ್]] ಅವರ ''[[ಟ್ರಾವೆಲ್ಸ್ ಆಫ್ ಸರ್ ಜಾನ್ ಮ್ಯಾಂಡೆವಿಲ್|ಪ್ರಯಾಣಗಳು]]'' ನಲ್ಲಿ '''ಪಲೋಂಬೆ''' ಎಂದು ಕಾಣಿಸಿಕೊಂಡಿದೆ, ಅಲ್ಲಿ ಅವನು ಅದು [[ಯೌವನದ ಚಿಲುಮೆ]]ಯನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾನೆ.<ref>Mandeville, John. ''[http://www.gutenberg.org/cache/epub/782/pg782.txt The Travels of Sir John Mandeville]''. Accessed 24 September 2011.</ref><ref>Kohanski, Tamarah & Benson, C. David (Eds.) ''The Book of John Mandeville''. Medieval Institute Publications (Kalamazoo), 2007. Op. cit. "[http://www.lib.rochester.edu/camelot/teams/tkap2.htm Indexed Glossary of Proper Names]". Accessed 24 September 2011.</ref>
==ವ್ಯುತ್ಪತ್ತಿ==
{{main|ಕೊಲ್ಲಂಗೆ ಹೆಸರುಗಳು}}
ಜನಪ್ರಿಯ ಸಿದ್ಧಾಂತದ ಪ್ರಕಾರ, "ಕೊಲ್ಲಂ" ಎಂಬ ಹೆಸರು ''ಕೊಯಿಲ್ಲಂ'' ಎಂಬ ಪದದಿಂದ ಬಂದಿದೆ, ಇದು ''[[ಕೊವಿಲಕಂ]]'' ("ರಾಜಮನೆತನದ ಅರಮನೆ" ಎಂದರ್ಥ) ಮತ್ತು ''[[ಇಲ್ಲಂ]]'' ([[ಇಲ್ಲತು ನಾಯರ್|ನಾಯರ್ ಶ್ರೀಮಂತರು]] ಅಥವಾ [[ಬ್ರಾಹ್ಮಣ]]ರ ಸಾಂಪ್ರದಾಯಿಕ ಮನೆ) ಸಂಯುಕ್ತವಾಗಿದೆ.<ref>{{Cite web |title=History {{!}} District Kollam, Government of Kerala {{!}} India |url=https://kollam.nic.in/en/history/#:~:text=One%20theory%20has%20it%20that,and%20illam%20(brahmin%20house). |access-date=2025-05-02 |language=en-US}}</ref> ಮತ್ತೊಂದು ಸಿದ್ಧಾಂತವು ಈ ಹೆಸರು [[ಸಂಸ್ಕೃತ]] ಪದ ''ಕೊಲ್ಲಂ'' ನಿಂದ ಬಂದಿದೆ, ಇದರರ್ಥ "ಮೆಣಸು," ಏಕೆಂದರೆ ಈ ಪ್ರದೇಶವು ಐತಿಹಾಸಿಕವಾಗಿ ಮೆಣಸಿನ ವ್ಯಾಪಾರ ಮತ್ತು ರಫ್ತಿಗೆ ಪ್ರಮುಖ ಕೇಂದ್ರವಾಗಿತ್ತು.<ref>{{Cite web |title=History {{!}} District Kollam, Government of Kerala {{!}} India |url=https://kollam.nic.in/en/history/#:~:text=The%20name%20Kollam%20has%20a,and%20exporting%20centre%20for%20pepper. |access-date=2025-05-02 |language=en-US}}</ref>
825 AD ರಲ್ಲಿ, [[ಮಲಯಾಳಂ ಕ್ಯಾಲೆಂಡರ್]], ಅಥವಾ ''ಕೊಲ್ಲವರ್ಷಂ'', ನಗರದಲ್ಲಿ ನಡೆದ ಸಭೆಗಳಲ್ಲಿ ಪ್ರಾರಂಭವಾಯಿತು.<ref>ending with the Royal sanction of Tarissapalli copper plates to Assyrian Monks by Vaishnaite Chera King Rajashekara Varma, against the backdrop of a Shivite revival led by Adi Shankara among the Nampoothiri communities [http://www.kerala.gov.in/statistical/panchayat_statistics2001/klm_shis.htm Kerala government website] {{webarchive|url=https://web.archive.org/web/20071121073245/http://www.kerala.gov.in/statistical/panchayat_statistics2001/klm_shis.htm |date=21 November 2007 }}</ref> ಪ್ರಸ್ತುತ ಮಲಯಾಳಂ ಕ್ಯಾಲೆಂಡರ್ ಅನ್ನು ಬೆಂಕಿಯಿಂದ ನಾಶವಾದ ನಂತರ ಪಟ್ಟಣವನ್ನು ಪುನರ್ನಿರ್ಮಿಸಿದ ನಂತರ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.
ಈ ನಗರವನ್ನು ಅರೇಬಿಕ್ನಲ್ಲಿ ''ಕೂಲಂ'' ಎಂದು ಕರೆಯಲಾಗುತ್ತಿತ್ತು,<ref name="Koolam">{{cite book |author=S. Muhammad Hussain Nainar |url=https://archive.org/details/Tuhfat-al-MujahidinAnHistoricalWorkInTheArabicLanguage |title=Tuhfat-al-Mujahidin: An Historical Work in The Arabic Language |publisher=University of Madras |year=1942}}</ref> ಪೋರ್ಚುಗೀಸ್ನಲ್ಲಿ ''ಕೌಲಾಂ'', ಮತ್ತು ಪ್ರಾಚೀನ ತಮಿಳು ಸಾಹಿತ್ಯದಲ್ಲಿ ''ದೇಸಿಂಗನಾಡು''.<ref name="auto" />
==ಇತಿಹಾಸ==
{{main|ಕೊಲ್ಲಂ ಇತಿಹಾಸ}}
[[File:Periplous of the Erythraean Sea.svg|left|thumbnail|''[[ಪೆರಿಪ್ಲಸ್ ಆಫ್ ದ ಎರಿಥ್ರಿಯನ್ ಸೀ]]'' (1ನೇ ಶತಮಾನ CE) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
ಪ್ರಾಚೀನ ನಗರವಾದ ಕ್ವಿಲಾನ್ ಆಗಿ, ಕೊಲ್ಲಂ [[ಪಾಂಡ್ಯ ಸಾಮ್ರಾಜ್ಯ]] (ಸುಮಾರು 3ನೇ ಶತಮಾನ BC–12ನೇ ಶತಮಾನ) ಸಮಯದಲ್ಲಿ ಅಭಿವೃದ್ಧಿ ಹೊಂದಿದ ಬಂದರಾಗಿತ್ತು, ಮತ್ತು ನಂತರ ಸುಮಾರು 825 ರಲ್ಲಿ ಮರುವಾನ್ ಸಪಿರ್ ಐಸೊ ಸ್ಥಾಪಿಸಿದ ಸ್ವತಂತ್ರ [[ವೆನಾಡು ಸಾಮ್ರಾಜ್ಯ|ವೆನಾಡು]] ಅಥವಾ ಕ್ವಿಲಾನ್ ಸಾಮ್ರಾಜ್ಯದ ರಾಜಧಾನಿಯಾಯಿತು. ಕೊಲ್ಲಂ ಅನ್ನು 13 ನೇ ಶತಮಾನದ ಸಮುದ್ರ ವ್ಯಾಪಾರದಲ್ಲಿ ನಾಲ್ಕು ಆರಂಭಿಕ [[ವ್ಯಾಪಾರ ಕೇಂದ್ರ]]ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಈಜಿಪ್ಟ್ನ ಅಲೆಕ್ಸಾಂಡ್ರಿಯಾ ಮತ್ತು ಕೈರೋ, ಚೀನಾ ದೇಶದ [[ಕ್ವಾನ್ಝೌ]] ನಗರ, ಮತ್ತು ಮಲೇಷಿಯನ್ ದ್ವೀಪಸಮೂಹದ [[ಮಲಕ್ಕಾ]] ಸೇರಿದಂತೆ.<ref name=Tignor>{{cite book|last=tignor|first=Robert|title=Worlds together, worlds apart: a history of the world from the beginnings of humankind to the present|year=2010|publisher=W.W. Norton & Co.|location=New York|isbn=978-0-393-93492-2|page=365|url=http://books.wwnorton.com/books/detail.aspx?ID=17166|edition=3rd}}</ref> 1280 ರಲ್ಲಿ, [[ಯುವಾನ್ ರಾಜವಂಶ|ಯುವಾನ್]] ಚೀನಾದ ರಾಯಭಾರಿಗಳು ಕೊಲ್ಲಂಗೆ ಬಂದು ಸ್ಥಳೀಯ ಆಡಳಿತಗಾರ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಸ್ಥಾಪಿಸಿದ ಉದಾಹರಣೆಯಿದೆ.<ref>{{Cite book|title=Al-Hind, The making of the Indo-Islamic World|publisher=Brill|chapter-url=https://archive.org/details/AndreWinkAlHindTheMakingOfTheIndoIslamKhaledWahsh2FFacebook2FkWahshyahoo.com/page/n24/mode/1up?view=theater&q=Embassy|year=2002|chapter='Trade embassy to Kollam'}}</ref>
===ಪಾಂಡ್ಯ ಆಳ್ವಿಕೆ===
ಕೊಲ್ಲಂನ ಪ್ರಾಚೀನ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವು ಕೇರಳದ ಉಳಿದ ಭಾಗಗಳಿಂದ ಬಹುತೇಕ ಸಂಪೂರ್ಣವಾಗಿ ಸ್ವತಂತ್ರವಾಗಿತ್ತು. [[ಚೇರ ಸಾಮ್ರಾಜ್ಯ]]ವು ದಕ್ಷಿಣದಲ್ಲಿ [[ಆಲಪ್ಪುಳ]] ಮತ್ತು ಉತ್ತರದಲ್ಲಿ [[ಕಾಸರಗೋಡು]] ನಡುವಿನ ಮಲಬಾರ್ ಕರಾವಳಿ ಪ್ರದೇಶವನ್ನು ಆಳಿತು. ಇದು [[ಪಾಲಕ್ಕಾಡ್ ಕಣಿವೆ]], [[ಕೊಯಂಬತ್ತೂರು]], [[ಸೇಲಂ, ತಮಿಳುನಾಡು|ಸೇಲಂ]], ಮತ್ತು [[ಕೊಳ್ಳಿ ಬೆಟ್ಟಗಳು]] ಸೇರಿದಂತೆ. [[ಕೊಯಂಬತ್ತೂರು]] ಸುತ್ತಮುತ್ತಲಿನ ಪ್ರದೇಶವು [[ಸಂಗಮ್ ಅವಧಿ]]ಯಲ್ಲಿ ಸುಮಾರು 1ನೇ ಮತ್ತು 4ನೇ ಶತಮಾನ CE ನಡುವೆ ಚೇರರ ಆಳ್ವಿಕೆಯಲ್ಲಿತ್ತು, ಮತ್ತು ಇದು ಮಲಬಾರ್ ಕರಾವಳಿ ಮತ್ತು [[ತಮಿಳುನಾಡು]] ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾದ ಪಾಲಕ್ಕಾಡ್ ಕಣಿವೆಗೆ ಪೂರ್ವ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸಿತು.<ref name="Trade">{{cite news|last=Subramanian|first=T. S|title=Roman connection in Tamil Nadu|url=http://www.hindu.com/thehindu/thscrip/print.pl?file=2007012800201800.htm&date=2007/01/28/&prd=th|access-date=28 October 2011|newspaper=[[The Hindu]]|date=28 January 2007|url-status=live|archive-url=https://web.archive.org/web/20130919235748/http://www.hindu.com/thehindu/thscrip/print.pl?file=2007012800201800.htm&date=2007%2F01%2F28%2F&prd=th|archive-date=19 September 2013}}</ref> ಆದಾಗ್ಯೂ, ಪ್ರಸ್ತುತ ಕೇರಳ ರಾಜ್ಯದ ದಕ್ಷಿಣ ಪ್ರದೇಶವು (ತಿರುವನಂತಪುರ ಮತ್ತು ಆಲಪ್ಪುಳ ನಡುವಿನ ಕರಾವಳಿ ಪಟ್ಟಿ) [[ಆಯ್ ರಾಜವಂಶ]]ದ ಆಳ್ವಿಕೆಯಲ್ಲಿತ್ತು, ಇದು ಚೇರರಿಗಿಂತ [[ಮಧುರೈ]]ನ [[ಪಾಂಡ್ಯ ಸಾಮ್ರಾಜ್ಯ]]ಕ್ಕೆ ಹೆಚ್ಚು ಸಂಬಂಧ ಹೊಂದಿತ್ತು.<ref>KA Nilakanta Sastri</ref>
[[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟಸ್]], ಗ್ರೀಕ್ [[ನೆಸ್ಟೋರಿಯನ್ ಕ್ರಿಶ್ಚಿಯನ್|ನೆಸ್ಟೋರಿಯನ್]] ನಾವಿಕ,<ref>{{cite web|author=Roger Pearse |url=http://www.ccel.org/ccel/pearse/morefathers/files/cosmas_00_0_eintro.htm |title=Cosmas Indicopleustes, Christian Topography. Preface to the online edition |publisher=Ccel.org |date=5 July 2003 |access-date=20 April 2013}}</ref> ತನ್ನ ಪುಸ್ತಕ ಕ್ರಿಶ್ಚಿಯನ್ ಟೋಪೋಗ್ರಫಿಯಲ್ಲಿ,<ref>{{cite web|author=Roger Pearse |url=http://www.ccel.org/ccel/pearse/morefathers/files/cosmas_11_book11.htm |title=Cosmas Indicopleustes, Christian Topography (1897) pp. 358–373. Book 11 |publisher=Ccel.org |access-date=20 April 2013}}</ref> 550 ರಲ್ಲಿ ಮಲಬಾರ್ ಕರಾವಳಿಗೆ ಭೇಟಿ ನೀಡಿದ ಅವರು, ''ಮೇಲ್'' (ಮಲಬಾರ್ ಕರಾವಳಿ) ನಲ್ಲಿ ಕ್ರಿಶ್ಚಿಯನ್ ವಿಶ್ವಾಸಿಗಳ ಒಂದು ಸಣ್ಣ ವಸಾಹತು ಇರುವುದನ್ನು ಉಲ್ಲೇಖಿಸಿದ್ದಾರೆ. ಅವರು ಹೀಗೆ ಬರೆಯುತ್ತಾರೆ, "ತಬ್ರೋಪೇನ್ (ಸಿಲೋನ್) ದ್ವೀಪದಲ್ಲಿ, ಕ್ರಿಶ್ಚಿಯನ್ನರ ಚರ್ಚ್, ಪಾದ್ರಿಗಳು ಮತ್ತು ವಿಶ್ವಾಸಿಗಳು ಇದ್ದಾರೆ. ಅಂತೆಯೇ ಮೇಲ್ನಲ್ಲಿ, ಅಲ್ಲಿ ಮೆಣಸು ಬೆಳೆಯುತ್ತದೆ, ಮತ್ತು ಕಲ್ಲಿಯಾನ (ನಿಲ್ಲಕಲ್ನ ಕಲ್ಲಿಯಾನ್ಕಲ್) ಕೃಷಿ ಸಮುದಾಯದಲ್ಲಿ, ಪರ್ಷಿಯಾದಲ್ಲಿ 325 AD ನ ನೈಸಿಯಾ ಸುನ್ನಹಾಡೋಸ್ ಪ್ರಕಾರ ಪ್ರತಿಷ್ಠಿತ ಬಿಷಪ್ ಕೂಡ ಇದ್ದಾರೆ."<ref>Travancore Manual</ref>
ಮರುವಾನ್ ಸಪಿರ್ ಐಸೊ ಕೊಲ್ಲಂ ಬಂದರಿನ ಬಳಿ ಕ್ರಿಶ್ಚಿಯನ್ ಚರ್ಚ್ ಅನ್ನು ಸ್ಥಾಪಿಸಿದರು, ಇದಕ್ಕೆ ವೆನಾಡ್ ರಾಜ ಅಯ್ಯನಾಟಿಕಲ್ ದಾನ ನೀಡಿದರು. [[ತರಿಸಾಪ್ಳ್ಳಿ]] ಎಂದು ಕರೆಯಲ್ಪಡುವ ಚರ್ಚ್, ರಾಜನು ನೀಡಿದ [[ಕೊಲ್ಲಂ ತಾಮ್ರ ಫಲಕಗಳು|ಕೊಲ್ಲಂ ತಾಮ್ರ ಫಲಕ]] ಅನುದಾನವನ್ನು ಪಡೆಯಿತು.
ಕೊಲ್ಲಂ [[ಭಾರತೀಯ ಉಪಖಂಡ]]ದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಕ್ಕೆ ನೆಲೆಯಾಗಿದೆ.<ref>{{cite book |author=Jonathan Goldstein |title=The Jews of China |publisher=M. E. Sharpe |year=1999|isbn=9780765601049 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson|author2=Kai Kresse|title=Struggling with History: Islam and Cosmopolitanism in the Western Indian Ocean|url=https://books.google.com/books?id=w0qHKA7zEaEC&pg=PA333|access-date=24 July 2012 |year=2008|publisher=Columbia University Press|isbn=978-0-231-70024-5|pages=333}}</ref><ref name="Kupferschmidt1987">{{cite book|author=Uri M. Kupferschmidt|title=The Supreme Muslim Council: Islam Under the British Mandate for Palestine|url=https://books.google.com/books?id=ChEVAAAAIAAJ&pg=PA458|access-date=25 July 2012|year=1987|publisher=Brill|isbn=978-90-04-07929-8|pages=458–459}}</ref><ref name="Raṇṭattāṇi2007">{{cite book|author=Husain Raṇṭattāṇi|title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179|access-date=25 July 2012|year=2007|publisher=Other Books|isbn=978-81-903887-8-8|pages=179–}}</ref> ''[[ಕ್ವಿಸ್ಸತ್ ಶಕರ್ವತಿ ಫರ್ಮದ್]]'' ಪ್ರಕಾರ, [[ಕೊಡುಂಗಲ್ಲೂರು]], ಕೊಲ್ಲಂ, [[ಮದಾಯಿ]], [[ಬಾರ್ಕೂರು]], [[ಮಂಗಳೂರು]], [[ಕಾಸರಗೋಡು]], [[ಕಣ್ಣೂರು]], [[ಧರ್ಮದಂ]], [[ಕೊಯಿಲಾಂಡಿ|ಪಂಥಲಯಿನಿ]], ಮತ್ತು [[ಚಾಲಿಯಂ]] ಗಳಲ್ಲಿನ [[ಮಸೀದಿ|''ಮಸ್ಜಿದ್'']]ಗಳು [[ಮಲಿಕ್ ದೀನಾರ್]] ಯುಗದಲ್ಲಿ ನಿರ್ಮಿಸಲ್ಪಟ್ಟವು, ಮತ್ತು ಅವು [[ಭಾರತೀಯ ಉಪಖಂಡ]]ದ ಅತ್ಯಂತ ಹಳೆಯ ''ಮಸ್ಜಿದ್''ಗಳಲ್ಲಿ ಸೇರಿವೆ.<ref>Prange, Sebastian R. ''Monsoon Islam: Trade and Faith on the Medieval Malabar Coast.'' Cambridge University Press, 2018. 98.</ref> ಮಲಿಕ್ ದೀನಾರ್ [[ಕಾಸರಗೋಡು]] ಪಟ್ಟಣದ [[ತಲಾಂಗರ]]ದಲ್ಲಿ ನಿಧನರಾದರು ಎಂದು ನಂಬಲಾಗಿದೆ.<ref name="ch">Pg 58, Cultural heritage of Kerala: an introduction, A. Sreedhara Menon, East-West Publications, 1978</ref>
===ವೆನಾಡಿನ ರಾಜಧಾನಿ (9 ನೇ ನಿಂದ 12 ನೇ ಶತಮಾನಗಳು)===
{{see also|ಕೊಲ್ಲಂ ಬಂದರು}}
[[File:Map of Kampili kingdom.png|thumb|300px|1320 CE ನಲ್ಲಿ ದಕ್ಷಿಣ ಏಷ್ಯಾ]]
ಕೊಲ್ಲಂ ಬಂದರು, ನಂತರ ಕ್ವಿಲಾನ್ ಎಂದು ಕರೆಯಲ್ಪಟ್ಟಿತು, ಇದನ್ನು 825 ರಲ್ಲಿ ನೆಸ್ಟೋರಿಯನ್ ಕ್ರಿಶ್ಚಿಯನ್ನರು, [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್]], ಅಯ್ಯನಾಡಿಕಲ್ ತಿರುವಡಿಕಲ್, ಸ್ವತಂತ್ರ ವೆನಾಡು ಅಥವಾ ಕ್ವಿಲಾನ್ ರಾಜ್ಯದ ರಾಜ, [[ಚೇರ ಸಾಮ್ರಾಜ್ಯ|ಚೇರ]] ಸಾಮ್ರಾಜ್ಯದ ಅಡಿಯಲ್ಲಿದ್ದ ಸಾಮಂತ, ಇವರ ಅನುಮತಿಯೊಂದಿಗೆ ಸ್ಥಾಪಿಸಿದರು.<ref>Kerala Charithram P.59 Sridhara Menon</ref><ref name="Travancore Manual page 244">V. Nagam Aiya (1906), [[Travancore State Manual]], page 244</ref>{{sfnp|Malekandathil|2010}}
ಮಾರ್ ಸಪೊರ್ ಐಸೊ ಅವರು ಬ್ಯಾಕರೆ (ತೆವಲಕರ) ಬಳಿಯ ಕೊಲ್ಲಂ (ಕೊರೆ-ಕೆ-ನಿ) ನ ಬಹುತೇಕ ಕಣ್ಮರೆಯಾದ ಒಳನಾಡಿನ ಬಂದರನ್ನು ಪುನರ್ನಿರ್ಮಿಸಬೇಕೆಂದು ಅವರ ಕೋರಿಕೆಯ ಬದಲಿಗೆ, ಅವರು ಕೊಲ್ಲಂ ಬಳಿ ಹೊಸ ಬಂದರನ್ನು ರಚಿಸುವಂತೆ ಚೇರ ರಾಜನಿಗೆ ಪ್ರಸ್ತಾಪಿಸಿದರು ಎಂದು ನಂಬಲಾಗಿದೆ. ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು, ಇದು ಹಲವಾರು ಶತಮಾನಗಳಿಂದ ವ್ಯಾಪಾರವಿಲ್ಲದೆ ಇತ್ತು, ಏಕೆಂದರೆ 6 ನೇ ಶತಮಾನದಲ್ಲಿ [[ಪಲ್ಲವ ಸಾಮ್ರಾಜ್ಯ|ಪಲ್ಲವರು]] ಚೇರರನ್ನು ಆಕ್ರಮಿಸಿಕೊಂಡರು, ಇದರಿಂದಾಗಿ ಮಲಬಾರ್ ಕರಾವಳಿಯ ಮಸಾಲೆ ವ್ಯಾಪಾರವು ಕೊನೆಗೊಂಡಿತು. ಇದು ನೆಸ್ಟೋರಿಯನ್ನರಿಗೆ ಚೇರ ಸಾಮ್ರಾಜ್ಯದಲ್ಲಿ ಹಲವಾರು ದಶಕಗಳ ಕಾಲ ಉಳಿಯಲು ಮತ್ತು ಸಿರಿಯನ್ ಆರಾಧನೆಯನ್ನು ಆಧಾರವಾಗಿ ಸಂತ ಥಾಮಸ್ ಸಂಪ್ರದಾಯದಲ್ಲಿ ನಾಂಪೂತಿರಿ ವೈಷ್ಣವರು ಮತ್ತು ನಾಯರ್ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪರಿಚಯಿಸಲು ಅವಕಾಶ ಮಾಡಿಕೊಟ್ಟಿತು, ಇದು ಸಂಸ್ಕೃತ ಮತ್ತು ವೇದ ಪ್ರಾರ್ಥನೆಗಳನ್ನು ಬದಲಾಯಿಸದೆ, ತ್ರಿತ್ವದ ಸಿದ್ಧಾಂತಕ್ಕೆ ಆಧಾರವಾಗಿತ್ತು.<ref>History of Kollam city and Kollam Port [http://www.quilon.com/history.htm Quilon.com]</ref> ಅಯ್ಯನಾಡಿಕಲ್ ತಿರುವಡಿಕಲ್ ಅವರು ಮರುವಾನ್ ಸಪೊರ್ ಐಸೊಗೆ ಪ್ರಸ್ತುತಪಡಿಸಿದ [[ಥರಿಸಾಪ್ಳ್ಳಿ ಫಲಕಗಳು]] ಕ್ರಿಶ್ಚಿಯನ್ನರಿಗೆ ನಗರದಲ್ಲಿ ವಿದೇಶಿ ವ್ಯಾಪಾರದ ಮೇಲ್ವಿಚಾರಣೆಯ ಸವಲತ್ತು ಮತ್ತು ಕ್ವಿಲಾನ್ನ ವ್ಯಾಪಾರ ಮತ್ತು ಸಂಪತ್ತನ್ನು ಹೆಚ್ಚಿಸುವ ಉದ್ದೇಶದಿಂದ ತೂಕ ಮತ್ತು ಅಳತೆಗಳ ಮೇಲಿನ ನಿಯಂತ್ರಣವನ್ನು ನೀಡಿತು. [[ಹರ್ಮನ್ ಗುಂಡರ್ಟ್]] ಮರುವಾನ್ ಸಪಿರ್ ಐಸೊ ಅವರು ಥರಿಸ್ಸಪ್ಳ್ಳಿ ಚರ್ಚ್ ಅನ್ನು ನಿರ್ಮಿಸಲು ಮತ್ತು ಕೊಲ್ಲಂನಲ್ಲಿ [[ಮಣಿಗ್ರಾಮಂ]] ವ್ಯಾಪಾರ ಗಿಲ್ಡ್ ಅನ್ನು ಸಂಘಟಿಸಲು ಭೂಮಿಯನ್ನು ನೀಡಲಾಯಿತು ಎಂದು ಭಾವಿಸುತ್ತಾರೆ.<ref>{{cite book |last=Logan |first=William |title=Malabar Manual |publisher=Asian Educational Services |year=2000 |isbn=978-8120604469 |volume=2 |pages=cxxv–cxxvi, cxxxviii |chapter=Appendix XII (Collection of Deeds)}}</ref> {{sfnp|Malekandathil|2010}}<ref name="Sharma2010">{{cite book|author=Yogesh Sharma|title=Coastal Histories: Society and Ecology in Pre-modern India|url=https://books.google.com/books?id=FTTGWSme30YC|year=2010|publisher=Primus Books|page=78|isbn=978-93-80607-00-9}}</ref>
[[File:Quilon Syrian copper plates (849 AD) PLATE 3.jpg|thumb|'''ಕ್ವಿಲಾನ್ ಸಿರಿಯನ್ ತಾಮ್ರ ಫಲಕಗಳು (849 AD) PLATE 3''']]
ಹೀಗೆ ಮಲಯಾಳಂ ಯುಗ ಪ್ರಾರಂಭವಾಯಿತು, ಇದನ್ನು ನಗರದ ನಂತರ ಕೊಲ್ಲ ವರ್ಷಂ ಎಂದು ಕರೆಯಲಾಗುತ್ತದೆ, ಇದು 9 ನೇ ಶತಮಾನದಲ್ಲಿ ಕೊಲ್ಲಂನ ಮಹತ್ವವನ್ನು ಸೂಚಿಸುತ್ತದೆ.{{sfnp|Malekandathil|2010}} ಸಿರಾಫ್ನ ಪರ್ಷಿಯನ್ ವ್ಯಾಪಾರಿ ಸೊಲೇಮಾನ್ 9 ನೇ ಶತಮಾನದಲ್ಲಿ ಮಲಬಾರ್ಗೆ ಭೇಟಿ ನೀಡಿದನು ಮತ್ತು ಭಾರತದಲ್ಲಿ ಚೀನಾದಿಂದ ಪರ್ಷಿಯನ್ ಕೊಲ್ಲಿಗೆ ಹೋಗುವ ದಾರಿಯಲ್ಲಿ ಸರಕುಗಳ ಸಾಗಾಣಿಕೆಗಾಗಿ ಬೃಹತ್ ಚೀನೀ ಹಡಗುಗಳು ಬಳಸುವ ಏಕೈಕ ಬಂದರಾಗಿ ಕ್ವಿಲಾನ್ ಅನ್ನು ಕಂಡನು. ಕೊಲ್ಲಂನ ಆಡಳಿತಗಾರರು (ಹಿಂದೆ 'ದೇಸಿಂಗನಾಡು' ಎಂದು ಕರೆಯಲ್ಪಟ್ಟಿದ್ದರು) ಚೀನಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು ಮತ್ತು ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು. [[ಟ್ಯಾಂಗ್ ಸಾಮ್ರಾಜ್ಯ]] (618–913) ದಾಖಲೆಗಳ ಪ್ರಕಾರ,<ref>Travancore Manual, page 244</ref> 7 ನೇ ಶತಮಾನದ ಮೊದಲು ಕ್ವಿಲಾನ್ ಅವರ ಮುಖ್ಯ ಬಂದರಾಗಿತ್ತು. ಚೀನೀ ವ್ಯಾಪಾರವು ಸುಮಾರು 600 ರಲ್ಲಿ ಕಡಿಮೆಯಾಯಿತು ಮತ್ತು 13 ನೇ ಶತಮಾನದಲ್ಲಿ ಮತ್ತೆ ಪುನರುಜ್ಜೀವನಗೊಂಡಿತು. ಬಿಷಪ್ ಕ್ಯಾಟಲಾನಿ ಅವರ ''ಮಿರಾಬಿಲಿಯಾ ಡೆಸ್ಕ್ರಿಪ್ಟಾ'' ಕೊಲ್ಲಂನ ಜೀವನದ ವಿವರಣೆಯನ್ನು ನೀಡುತ್ತದೆ, ಅವರು ಅದನ್ನು ಭಾರತದ ಅತ್ಯಂತ ಹಳೆಯ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾದ ಕೊಲ್ಲಂಗೆ ಕ್ಯಾಥೋಲಿಕ್ ಬಿಷಪ್ ಆಗಿ ನೋಡಿದರು. [[ಮಾರ್ಕೊ ಪೊಲೊ]] ನಗರಕ್ಕೆ ಭೇಟಿ ನೀಡುವ ಮೊದಲು ಅವರು 'ಇಂಡಿಯಾ ದಿ ಮೇಜರ್' ನಲ್ಲಿನ ಜೀವನದ ನಿಜ ಮತ್ತು ಕಾಲ್ಪನಿಕ ವಿವರಣೆಗಳನ್ನು ಸಹ ನೀಡುತ್ತಾರೆ.<ref>Mirabilia Descripta by Jordanus Catalani circa 1320–1336 (trans Hiracut Society, London)</ref> ಸುಲೈಮಾನ್ ಅಲ್-ತಾಜಿರ್, [[ಸ್ಥಾನು ರವಿ ವರ್ಮ]] (9 ನೇ ಶತಮಾನ CE) ಆಳ್ವಿಕೆಯಲ್ಲಿ ಕೇರಳಕ್ಕೆ ಭೇಟಿ ನೀಡಿದ ಪರ್ಷಿಯನ್ ವ್ಯಾಪಾರಿ, ಆ ಸಮಯದಲ್ಲಿ ಕೇರಳ ಮತ್ತು ಚೀನಾ ನಡುವೆ ಕೊಲ್ಲಂ ಬಂದರಿನ ಆಧಾರದ ಮೇಲೆ ವ್ಯಾಪಕವಾದ ವ್ಯಾಪಾರವಿತ್ತು ಎಂದು ದಾಖಲಿಸಿದ್ದಾರೆ.<ref>{{Cite book|title=India Charitram|last=Menon|first=A. Shreedhara|publisher=DC Books|year=2016|isbn=9788126419395|location=Kottayam|pages=219}}</ref>
=== ಕ್ಯಾಟಲನ್ ಅಟ್ಲಾಸ್ (1375) ನಲ್ಲಿ "ಕೊಲಂಬೊ" ಆಗಿ ಕೊಲ್ಲಂ ===
[[File:Sultan of Delhi (top) and King of Vijayanagar (bottom) in the Catalan Atlas of 1375.jpg|thumb|[[ದೆಹಲಿ ಸುಲ್ತಾನರು|ದೆಹಲಿಯ ಸುಲ್ತಾನ]] (ಮೇಲ್ಭಾಗ, ಧ್ವಜ: [[File:Sultan of Delhi Flag according to the Catalan Atlas (1375).png|15px]]) ಮತ್ತು ಕೆಳಭಾಗದಲ್ಲಿ "ಕೊಲಂಬೊದ ರಾಜ" (ಕೊಲ್ಲಂ) (ಧ್ವಜ: [[File:Flag_of_the_Kigdom_of_Colombo,_Catalan_Atlas_1375.png|15px]], ಅಲ್ಲಿ ಆರಂಭಿಕ [[ಸಂತ ಥಾಮಸ್ ಕ್ರಿಶ್ಚಿಯನ್ನರು|ಸಂತ ಥಾಮಸ್ ಕ್ರಿಶ್ಚಿಯನ್]] ಮತ್ತು 1329 ರಿಂದ [[ಜೋರ್ಡಾನ್ ಕ್ಯಾಟಲಾ|ಜೋರ್ಡಾನಸ್]] ಅಡಿಯಲ್ಲಿ ಕ್ಯಾಥೋಲಿಕ್ ಮಿಷನ್ ಇದ್ದ ಕಾರಣ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದೆ)<ref name="VL4">{{cite journal |last1=Liščák |first1=Vladimír |title=Mapa mondi (Catalan Atlas of 1375), Majorcan cartographic school, and 14th century Asia |journal=International Cartographic Association |date=2017 |volume=1 |pages=4–5 |doi=10.5194/ica-proc-1-69-2018 |bibcode=2018PrICA...1...69L |url=https://www.proc-int-cartogr-assoc.net/1/69/2018/ica-proc-1-69-2018.pdf |doi-access=free }}</ref> ಸಮಕಾಲೀನ [[ಕ್ಯಾಟಲನ್ ಅಟ್ಲಾಸ್]] 1375 ರಲ್ಲಿ.<ref>{{cite book |last1=Massing |first1=Jean Michel |last2=Albuquerque |first2=Luís de |last3=Brown |first3=Jonathan |last4=González |first4=J. J. Martín |title=Circa 1492: Art in the Age of Exploration |date=1 January 1991 |publisher=Yale University Press |isbn=978-0-300-05167-4 |url=https://books.google.com/books?id=wMK-Ba0-RG4C&pg=PA30 |language=en}}</ref> ಸ್ಥಳದ ಹೆಸರುಗಳಲ್ಲಿ ಹಲವಾರು ನಿಖರವಾಗಿವೆ.<ref>{{cite book |title=Cartography between Christian Europe and the Arabic-Islamic World, 1100-1500: Divergent Traditions |date=17 June 2021 |publisher=BRILL |isbn=978-90-04-44603-8 |page=176 |url=https://books.google.com/books?id=eq0zEAAAQBAJ&pg=PA176 |language=en}}</ref> ದಕ್ಷಿಣ ರಾಜನ ಪಕ್ಕದಲ್ಲಿರುವ ಶೀರ್ಷಿಕೆ: "ಇಲ್ಲಿ ಕೊಲಂಬೊದ ರಾಜ, ಕ್ರಿಶ್ಚಿಯನ್, ಆಳ್ವಿಕೆ ನಡೆಸುತ್ತಾನೆ."<ref>{{cite journal |last1=Liščák |first1=Vladimír |title=Mapa mondi (Catalan Atlas of 1375), Majorcan cartographic school, and 14th century Asia |journal=International Cartographic Association |date=2017 |volume=1 |page=5 |doi=10.5194/ica-proc-1-69-2018 |bibcode=2018PrICA...1...69L |url=https://www.proc-int-cartogr-assoc.net/1/69/2018/ica-proc-1-69-2018.pdf |doi-access=free }}</ref>]]
13 ನೇ ಶತಮಾನ CE ಯಲ್ಲಿ, [[ಮರವರ್ಮನ್ ಕುಲಶೇಖರ ಪಾಂಡ್ಯನ್ I]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಆಡಳಿತಗಾರ, ವೆನಾಡಿನಲ್ಲಿ ಯುದ್ಧ ಮಾಡಿ ಕೊಲ್ಲಂ ನಗರವನ್ನು ವಶಪಡಿಸಿಕೊಂಡನು.<ref>KA Nilakanta Sastri, p197</ref> ಈ ನಗರವು 1375 CE ನ ಕ್ಯಾಟಲನ್ ಅಟ್ಲಾಸ್ನಲ್ಲಿ ಕೊಲಂಬೊ ಮತ್ತು ಕೊಲೊಬೊ ಎಂದು ಕಾಣಿಸಿಕೊಂಡಿದೆ. ನಕ್ಷೆಯು ಈ ನಗರವನ್ನು ಕ್ರಿಶ್ಚಿಯನ್ ನಗರವೆಂದು, ಕ್ರಿಶ್ಚಿಯನ್ ಆಡಳಿತಗಾರನಿಂದ ಆಳಲ್ಪಡುತ್ತಿದೆ ಎಂದು ಗುರುತಿಸುತ್ತದೆ.<ref name="VL4"/>
ರಾಜನ ಚಿತ್ರದ ಮೇಲಿನ ಪಠ್ಯವು ಹೇಳುತ್ತದೆ:
{{blockquote|''ಆಸಿ ಸೆನ್ಯೊರೆಜ ಲೊ ರೇ ಕೊಲೊಬೊ, ಕ್ರಿಸ್ಟಿಯಾ. ಪ್ರುವಿನ್ಸಿಯ ಡಿ ಕೊಲಂಬೊ''<br />(ಇಲ್ಲಿ ಲಾರ್ಡ್ ಕಿಂಗ್ ಕೊಲೊಬೊ, ಕ್ರಿಶ್ಚಿಯನ್, ಕೊಲಂಬೊ ಪ್ರಾಂತ್ಯ, ಆಳ್ವಿಕೆ ನಡೆಸುತ್ತಾನೆ).<ref name="VL4"/>}}
ಈ ನಗರವನ್ನು 825 ರಲ್ಲಿ ಮರುವಾನ್ ಸಪಿರ್ ಐಸೊ, ಪರ್ಷಿಯನ್ [[ಪೂರ್ವ ಸಿರಿಯಾಕ್ ಕ್ರಿಶ್ಚಿಯನ್]] ವ್ಯಾಪಾರಿ ಸ್ಥಾಪಿಸಿದರು, ಮತ್ತು ಇದನ್ನು [[ಸಂತ ಥಾಮಸ್ ಕ್ರಿಶ್ಚಿಯನ್ನರು]] ಆರಂಭದಲ್ಲಿಯೇ ಕ್ರಿಶ್ಚಿಯನ್ನರನ್ನಾಗಿ ಮಾಡಿದರು. 1329 CE ಯಲ್ಲಿ, [[ಪೋಪ್ ಜಾನ್ XXII]] ಕೊಲ್ಲಂ / ಕೊಲಂಬೊವನ್ನು ಭಾರತೀಯ ಉಪಖಂಡದ ಮೊದಲ ಮತ್ತು ಏಕೈಕ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯವನ್ನಾಗಿ ಸ್ಥಾಪಿಸಿದರು, ಮತ್ತು [[ಜೋರ್ಡಾನ್ ಕ್ಯಾಟಲಾ|ಕ್ಯಾಟಲೋನಿಯಾದ ಜೋರ್ಡಾನ್]] ಅನ್ನು, [[ಡೊಮಿನಿಕನ್ ಸನ್ಯಾಸಿ]], ಲ್ಯಾಟಿನ್ ಪಂಥದ ಧರ್ಮಪ್ರಾಂತ್ಯದ ಮೊದಲ ಬಿಷಪ್ ಆಗಿ ನೇಮಿಸಿದರು.<ref name="VL4" />
===ಪೋರ್ಚುಗೀಸ್, ಡಚ್ ಮತ್ತು ಬ್ರಿಟಿಷ್ ವ್ಯಾಪಾರ ಮತ್ತು ಪ್ರಭಾವಗಳು (16 ನೇ ನಿಂದ 18 ನೇ ಶತಮಾನಗಳು)===
[[File:Thambiran Vanakkam 1578.JPG|thumbnail|''[[ತಂಬಿರಾನ್ ವನಕ್ಕಂ]]'']]
[[File:Retrato de Afonso de Albuquerque (após 1545) - Autor desconhecido-cortado.png|thumb|ವೈಸ್ರಾಯ್ [[ಅಫೋನ್ಸೊ ಡಿ ಅಲ್ಬುಕ್ವೆರ್ಕ್]]]]
ಪೋರ್ಚುಗೀಸರು [[ಅನ್ವೇಷಣೆಯ ಯುಗ]]ದಲ್ಲಿ 1498 ರಲ್ಲಿ [[ಕಪ್ಪಾಡ್]] [[ಕೋಳಿಕೋಡ್]] ಗೆ ಆಗಮಿಸಿದರು, ಹೀಗಾಗಿ ಯುರೋಪ್ನಿಂದ ಭಾರತಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆದರು.<ref>DC Books, Kottayam (2007), A. Sreedhara Menon, A Survey of Kerala History</ref> ಅವರು 1502 ರಲ್ಲಿ ಕೊಲ್ಲಂನ ಥಂಗಸ್ಸೇರಿಯಲ್ಲಿ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ನರು, ಇದು ಅವರ ಮೆಣಸಿನ ವ್ಯಾಪಾರದ ಕೇಂದ್ರವಾಯಿತು.<ref>{{Cite web|url=https://www.keralatourism.org/destination/thangasseri-kollam/296|title=Thangasseri, Kollam, Dutch Quilon, Kerala|website=Kerala Tourism}}</ref> ನಂತರ ಮೂರ್ಸ್/ಅರಬ್ಬರೊಂದಿಗಿನ ಯುದ್ಧಗಳಲ್ಲಿ, ತೆವಲಕರದ ಸಂತ ಥಾಮಸ್ ಸಂಪ್ರದಾಯದ ಪ್ರಾಚೀನ ಚರ್ಚ್ (ದೇವಾಲಯ) ನಾಶವಾಯಿತು. 1517 ರಲ್ಲಿ, ಪೋರ್ಚುಗೀಸರು ಥಂಗಸ್ಸೇರಿಯಲ್ಲಿ ಸೇಂಟ್ ಥಾಮಸ್ ಕೋಟೆಯನ್ನು ನಿರ್ಮಿಸಿದರು, ಅದು ನಂತರ ಡಚ್ಚರೊಂದಿಗಿನ ಯುದ್ಧಗಳಲ್ಲಿ ನಾಶವಾಯಿತು. 1661 ರಲ್ಲಿ, [[ಡಚ್ ಈಸ್ಟ್ ಇಂಡಿಯಾ ಕಂಪನಿ]] ನಗರವನ್ನು ವಶಪಡಿಸಿಕೊಂಡಿತು. ಹಳೆಯ ಪೋರ್ಚುಗೀಸ್ ಕೋಟೆಯ ಅವಶೇಷಗಳು, ನಂತರ ಡಚ್ಚರಿಂದ ನವೀಕರಿಸಲ್ಪಟ್ಟವು, ಥಂಗಸ್ಸೇರಿಯಲ್ಲಿ ಕಾಣಬಹುದು.
18 ನೇ ಶತಮಾನದಲ್ಲಿ, ಟ್ರಾವಂಕೋರ್ ಕೊಲ್ಲಂ ಅನ್ನು ವಶಪಡಿಸಿಕೊಂಡಿತು, ನಂತರ 1795 ರಲ್ಲಿ ಬ್ರಿಟಿಷರು ವಶಪಡಿಸಿಕೊಂಡರು.<ref>{{Cite web|url=https://kollamcity.in/|archiveurl=https://web.archive.org/web/20150602132809/http://kollamcity.in/about-kollam-city|url-status=usurped|title=Kollam City|archivedate=2 June 2015|website=Bebas88}}</ref> ಥಂಗಸ್ಸೇರಿ ಇಂದಿಗೂ ಆಂಗ್ಲೋ-ಭಾರತೀಯ ವಸಾಹತಾಗಿ ಉಳಿದಿದೆ, ಆದಾಗ್ಯೂ ಕೆಲವೇ ಆಂಗ್ಲೋ-ಭಾರತೀಯರು ಉಳಿದಿದ್ದಾರೆ. ಥಂಗಸ್ಸೇರಿಯಲ್ಲಿನ ಇನ್ಫ್ಯಾಂಟ್ ಜೀಸಸ್ ಚರ್ಚ್, ಹಳೆಯ ಪೋರ್ಚುಗೀಸ್-ನಿರ್ಮಿತ ಚರ್ಚ್,<ref>[http://www.ucanindia.in/news/new-proof-for-preportuguese-mission-in-kollam/23928/daily New proof for Pre-Portuguese mission in Kollam]</ref> ಪ್ರದೇಶದ ಪೋರ್ಚುಗೀಸ್ ಆಳ್ವಿಕೆಯ ಸ್ಮಾರಕವಾಗಿ ಉಳಿದಿದೆ.<ref>{{cite web|url=http://tourmet.com/thangassery-fort/ |title=Tourmet - Thangassery, Kollam |date=21 May 2013 |access-date=6 January 2014}}</ref><ref>{{cite web |url=http://indica.co.in/history-of-kollam#.UtZLhNKVO-0 |title=History of Kollam |access-date=15 January 2014 |archive-date=2 June 2015 |archive-url=https://web.archive.org/web/20150602133158/http://indica.co.in/history-of-kollam#.UtZLhNKVO-0 |url-status=dead }}</ref><ref>'Jornada' of Portuguese Bishop Dom Alexis Menezes 1599–1600AD</ref>
<gallery>
File:Quilon 1505 verbessert.jpg|1500 ರ ದಶಕದಲ್ಲಿ ಕೊಲ್ಲಂ
File:Quilon 1670 verbessert.jpg|1661 ರಲ್ಲಿ ಕೊಲ್ಲಂ ವಶಪಡಿಸಿಕೊಳ್ಳುವಿಕೆ
File:A view of Coylang Wellcome L0038178.jpg|1700 ರ ದಶಕದಲ್ಲಿ ಕೊಲ್ಲಂ
</gallery>
===ಕ್ವಿಲಾನ್ ಕದನ===
{{main|ಕ್ವಿಲಾನ್ ಕದನ}}
[[File:1756 Bellin Map of Kollam Fort, Kerala, India - Geographicus - Coylan-bellin-1756.jpg|thumb|1756 ರಲ್ಲಿ ಕೊಲ್ಲಂ ಕೋಟೆಯು ಪೋರ್ಚುಗೀಸ್ ಆಳ್ವಿಕೆಯಿಂದ ಡಚ್ಚರಿಗೆ ಸ್ಥಳಾಂತರಗೊಂಡ ನಂತರ]]
[[ಕ್ವಿಲಾನ್ ಕದನ]]ವು 1809 ರಲ್ಲಿ ಟ್ರಾವಂಕೋರ್ನ ಭಾರತೀಯ ಸಾಮ್ರಾಜ್ಯದ ಸೈನ್ಯದ ನಡುವೆ, ಆಗಿನ ದಳವ (ಪ್ರಧಾನ ಮಂತ್ರಿ) [[ವೇಲು ಥಂಪಿ ದಳವ]] ನೇತೃತ್ವದಲ್ಲಿ, ಮತ್ತು ಕ್ವಿಲಾನ್ನ [[ಕ್ಯಾಂಟನ್ಮೆಂಟ್ ಮೈದಾನ]]ದಲ್ಲಿ ಕರ್ನಲ್ ಚಾಲ್ಮರ್ಸ್ ನೇತೃತ್ವದ [[ಈಸ್ಟ್ ಇಂಡಿಯಾ ಕಂಪನಿ|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ನಡುವೆ ಹೋರಾಡಲಾಯಿತು. ಕದನವು ಕೇವಲ ಆರು ಗಂಟೆಗಳ ಕಾಲ ನಡೆಯಿತು<ref>{{cite book|url=https://books.google.com/books?id=YYlC_qF_eB0C&q=History+of+Travancore+by+P.+Shangoony+Menon&pg=PA6 |title=E-book:History of Travancore by P. Shangoony Menon |isbn=9788184650013 |access-date=2014-11-05|last1=David |first1=Maria A. |year=2009 |publisher=ISPCK }}</ref> ಮತ್ತು ಇದು ಕ್ಯಾಂಟನ್ಮೆಂಟ್ ಮೈದಾನದ ಬಳಿ ಇರುವ ಅವರ ಸೈನ್ಯದ ಸ್ಥಳದ ಮೇಲೆ ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣದ ಪರಿಣಾಮವಾಗಿತ್ತು. ಕಂಪನಿ ಪಡೆಗಳು ಯುದ್ಧವನ್ನು ಗೆದ್ದವು, ಆದರೆ ಯುದ್ಧದಲ್ಲಿ ಭಾಗವಹಿಸಿದ ಬಂಡುಕೋರರಿಗೆ ಕೋರ್ಟ್-ಮಾರ್ಷಲ್ ಮಾಡಿ ನಂತರ ಮೈದಾನದಲ್ಲಿ ಗಲ್ಲಿಗೇರಿಸಲಾಯಿತು.<ref name="History of Travancore">{{Cite news|url=https://www.thehindu.com/todays-paper/tp-features/tp-fridayreview/a-place-in-history/article3218611.ece|title=A place in history|newspaper=The Hindu |date=29 June 2006|via=www.thehindu.com}}</ref>
===ಟ್ರಾವಂಕೋರ್ ಆಳ್ವಿಕೆ===
18 ನೇ ಶತಮಾನದ ಆರಂಭದಲ್ಲಿ CE, [[ಟ್ರಾವಂಕೋರ್ ರಾಜಮನೆತನ]]ವು [[ಕಣ್ಣೂರು]] ಮೂಲದ [[ಕೊಲತುನಾಡು]] ರಾಜಮನೆತನ ಮತ್ತು ಪ್ರಸ್ತುತ [[ಮಲಪ್ಪುರಂ ಜಿಲ್ಲೆ]]ಯಲ್ಲಿರುವ [[ಪರಪ್ಪನಾಡ್]] ರಾಜಮನೆತನದಿಂದ ಕೆಲವು ಸದಸ್ಯರನ್ನು ದತ್ತು ತೆಗೆದುಕೊಂಡಿತು.<ref>Travancore State Manual</ref>
1755 ರಲ್ಲಿ [[ಪುರಕ್ಕಡ್]] ಕದನದಲ್ಲಿ [[ಕೋಳಿಕೋಡ್ ಇತಿಹಾಸ|ಕೋಳಿಕೋಡ್]] ನ ಪ್ರಬಲ [[ಜಾಮೋರಿನ್]] ಅನ್ನು ಸೋಲಿಸುವ ಮೂಲಕ ಟ್ರಾವಂಕೋರ್ ಕೇರಳದ ಅತ್ಯಂತ ಪ್ರಬಲ ರಾಜ್ಯವಾಯಿತು.<ref name="AHoT 162">{{cite book|last1=Shungoony Menon|first1=P.|title=A History of Travancore from the Earliest Times|date=1878|publisher=Higgin Botham & Co.|location=Madras|pages=[https://archive.org/details/ahistorytravanc00menogoog/page/n212 162]–164|url=https://archive.org/details/ahistorytravanc00menogoog|access-date=5 May 2016|language=en|format=pdf}}</ref> ಸರ್ಕಾರಿ ಕಾರ್ಯದರ್ಶಿ ಕಚೇರಿಯು 1830 ರ ದಶಕದವರೆಗೂ ಕೊಲ್ಲಂನಲ್ಲಿತ್ತು. ಇದನ್ನು [[ಸ್ವಾತಿ ತಿರುನಾಳ್ ರಾಮ ವರ್ಮ|ಸ್ವಾತಿ ತಿರುನಾಳ್]] ಆಳ್ವಿಕೆಯಲ್ಲಿ ತಿರುವನಂತಪುರಕ್ಕೆ ಸ್ಥಳಾಂತರಿಸಲಾಯಿತು.<ref>{{cite web|url=https://www.thenewsminute.com/article/short-history-kerala-secretariat-building-celebrates-150-years-111767 |title=A short history of the Kerala Secretariat as building celebrates 150 years |publisher=The NEWS Minute |date=5 November 2019 |access-date=6 November 2019}}</ref>
===ಕೊಲ್ಲಂ ಬಂದರು ಸಮುದ್ರ ತಳದಲ್ಲಿ ಉತ್ಖನನ===
[[File:Plan of Kollam 1850.jpg|thumb|1850 ರ ದಶಕದಲ್ಲಿ ಕೊಲ್ಲಂನ ಯೋಜನೆ]]
[[ಕೊಲ್ಲಂ ಬಂದರು]] ಆವರಣದಲ್ಲಿ ಫೆಬ್ರವರಿ 2014 ರಿಂದ ಉತ್ಖನನಗಳು ನಡೆಯುತ್ತಿವೆ. ತಂಡವು ಚೀನೀ ಪಿಂಗಾಣಿ ಮತ್ತು ನಾಣ್ಯಗಳು ಸೇರಿದಂತೆ ಹಲವಾರು ಪ್ರಾಚೀನ ಕಲಾಕೃತಿಗಳನ್ನು ಪತ್ತೆ ಮಾಡಿದೆ.<ref>{{cite web|url=http://www.thehindu.com/news/national/kerala/emergence-of-antiques-triggers-treasure-hunt-in-kollam/article5711850.ece |title=Emergence of antiques triggers treasure hunt in Kollam |work=The Hindu|date=21 February 2014 |access-date=11 January 2017}}</ref> ಪ್ಯಾಲೇಸ್ ಮ್ಯೂಸಿಯಂನೊಂದಿಗಿನ ಚೀನೀ ತಂಡ, ಕೇರಳ ಕೌನ್ಸಿಲ್ ಫಾರ್ ಹಿಸ್ಟೋರಿಕಲ್ ರಿಸರ್ಚ್ (KCHR) ನೊಂದಿಗೆ ಭಾರತೀಯ ತಂಡ, ಕೊಲ್ಲಂ ಮತ್ತು ಪ್ರಾಚೀನ ಚೀನಾ ನಡುವಿನ ವ್ಯಾಪಾರ ಸಂಪರ್ಕಗಳನ್ನು ತೋರಿಸುವ ಚೀನೀ ನಾಣ್ಯಗಳು ಮತ್ತು ಕಲಾಕೃತಿಗಳನ್ನು ಕಂಡುಹಿಡಿದಿದೆ.<ref>{{cite news|url=https://www.thehindu.com/news/national/kerala/from-china-on-a-coin-trail/article7192254.ece|date=2015-05-11|title=From China on a coin trail|access-date=2020-11-04|last=Pereira|first=Ignatius|work=The Hindu}}</ref>
==ಭೌಗೋಳಿಕತೆ==
{{Main|ಕೊಲ್ಲಂನ ಭೌಗೋಳಿಕತೆ}}
[[File:Kollam Canal, Jan 2016.jpg|thumb|[[ಕೊಲ್ಲಂ ಕಾಲುವೆ]] ಪರವೂರ್ ಬಳಿ|left]]
ಕೊಲ್ಲಂ ನಗರವು ಉತ್ತರಕ್ಕೆ [[ನೀಂದಕರ]] ಮತ್ತು [[ತ್ರಿಕ್ಕರುವ]] [[ಪಂಚಾಯತಿ ರಾಜ್ ಭಾರತ|ಪಂಚಾಯತ್]]ಗಳು, ದಕ್ಷಿಣಕ್ಕೆ [[ಮಯ್ಯನಾಡ್]], ಮತ್ತು ಪೂರ್ವಕ್ಕೆ [[ತ್ರಿಕ್ಕೋವಿಲ್ವಟ್ಟಂ]] ಮತ್ತು [[ಕೊಟ್ಟಂಕರ]], ಮತ್ತು ಪಶ್ಚಿಮಕ್ಕೆ ಲಕ್ಷದ್ವೀಪ ಸಮುದ್ರದಿಂದ ಸುತ್ತುವರೆದಿದೆ. ಅಷ್ಟಮುಡಿ ಸರೋವರವು ನಗರದ ಮಧ್ಯಭಾಗದಲ್ಲಿದೆ. ನಗರವು ತಿರುವನಂತಪುರದಿಂದ ಸುಮಾರು {{cvt|71|km}}, ಕೊಚ್ಚಿಯಿಂದ {{cvt|140|km}}, ಮತ್ತು [[ಕೋಳಿಕೋಡ್]] ನಿಂದ {{cvt|350|km}} ದೂರದಲ್ಲಿದೆ. [[ರಾಷ್ಟ್ರೀಯ ಜಲಮಾರ್ಗ 3]] ಮತ್ತು [[ಇತ್ತಿಕ್ಕರ ನದಿ]] ನಗರದ ಮೂಲಕ ಹಾದುಹೋಗುವ ಎರಡು ಪ್ರಮುಖ ಜಲಮಾರ್ಗಗಳಾಗಿವೆ. {{cvt|7.7|km|adj=on}} ಉದ್ದದ [[ಕೊಲ್ಲಂ ಕಾಲುವೆ]] ಪರವೂರ್ ಸರೋವರ ಮತ್ತು ಅಷ್ಟಮುಡಿ ಸರೋವರವನ್ನು ಸಂಪರ್ಕಿಸುತ್ತದೆ. ನಗರದ ಉಪನಗರಗಳ ಮೂಲಕ ಹರಿಯುವ ಮತ್ತೊಂದು ನದಿಯಾದ ಕಲ್ಲಡ ನದಿಯು ಅಷ್ಟಮುಡಿ ಸರೋವರಕ್ಕೆ ಸೇರುತ್ತದೆ, ಆದರೆ ಇತ್ತಿಕ್ಕರ ನದಿಯು [[ಪರವೂರ್ ಕಾಯಲ್]] ಗೆ ಹರಿಯುತ್ತದೆ. ಕಟ್ಟಕಾಯಲ್, ನಗರದಲ್ಲಿನ ಸಿಹಿನೀರಿನ ಸರೋವರ, ವಟ್ಟಕ್ಕಾಯಲ್ ಎಂಬ ಮತ್ತೊಂದು ಜಲಾಶಯವನ್ನು ಅಷ್ಟಮುಡಿ ಸರೋವರದೊಂದಿಗೆ ಸಂಪರ್ಕಿಸುತ್ತದೆ.<ref>{{cite web|url=http://www.thehindu.com/2004/09/20/stories/2004092005720300.htm |archive-url=https://archive.today/20140901102439/http://www.thehindu.com/2004/09/20/stories/2004092005720300.htm |url-status=dead |archive-date=1 September 2014 |title=A stream fading into historyg |date=20 September 2004 |work=[[The Hindu]] |access-date=23 January 2020}}</ref><ref>{{cite web |url=http://www.maruthadi.elisting.in/ |title=Maruthadi - Maruthadi.Elisting.in |access-date=23 January 2020 |archive-date=3 ನವೆಂಬರ್ 2016 |archive-url=https://web.archive.org/web/20161103234102/http://www.maruthadi.elisting.in/ |url-status=dead }}</ref><ref>{{cite web |url=http://www.docs.kerala.gov.in/index.php?option=com_docman&task=cat_view&gid=467&Itemid=2707&limitstart=100 |title=Water Resources - Government of Kerala |date=7 March 2015 |access-date=23 January 2020 |archive-date=3 November 2016 |archive-url=https://web.archive.org/web/20161103235948/http://www.docs.kerala.gov.in/index.php?option=com_docman&task=cat_view&gid=467&Itemid=2707&limitstart=100 |url-status=dead }}</ref>
ಮಾರ್ಚ್ 2016 ರಲ್ಲಿ, ''ಇಂಡಿಯಾಟೈಮ್ಸ್'' ಕೊಲ್ಲಂ ಅನ್ನು ಭೂಮಿಯ ಒಂಬತ್ತು ಅತ್ಯಂತ ಕಡಿಮೆ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web|url=http://www.indiatimes.com/culture/travel/9-of-the-least-polluted-cities-on-earth-you-could-consider-moving-to-251818.html |title=9 of the Least Polluted Cities on Earth You Could Consider Moving To |date=13 March 2016 |publisher=Indiatimes |access-date=21 March 2016}}</ref> ಕೊಲ್ಲಂ [[ಬುಕಿಂಗ್.ಕಾಮ್]] ನ ಪ್ರವಾಸಿಗರ ವಿಮರ್ಶಾ ಪ್ರಶಸ್ತಿಗಳ ಪ್ರಕಾರ 2020 ರ ವರ್ಷಕ್ಕೆ ಭಾರತದ ಅತ್ಯಂತ ಸ್ವಾಗತಾರ್ಹ ಸ್ಥಳಗಳಲ್ಲಿ ಒಂದಾಗಿದೆ.<ref>{{cite web|url=https://www.financialexpress.com/lifestyle/travel-tourism/for-2nd-year-in-row-kerala-tops-list-of-most-welcoming-places-report/1832102/ |title=For 2nd year in row, Kerala tops list of most welcoming places: Report |publisher=Financial Express |date=22 January 2020 |access-date=23 January 2020}}</ref>
ಕೊಲ್ಲಂ ಒಂದು ಪ್ರಾಚೀನ ವ್ಯಾಪಾರ ಪಟ್ಟಣವಾಗಿದೆ – ರೋಮನ್ನರು, ಚೀನಿಯರು, ಅರಬ್ಬರು ಮತ್ತು ಇತರ ಪೂರ್ವ ದೇಶದವರೊಂದಿಗೆ ವ್ಯಾಪಾರ ಮಾಡುತ್ತಿತ್ತು. ಬೈಬಲ್ನ ಕಾಲ ಮತ್ತು ಸೊಲೊಮನ್ ಆಳ್ವಿಕೆಯವರೆಗಿನ ಐತಿಹಾಸಿಕ ಉಲ್ಲೇಖಗಳಲ್ಲಿ ಈ ವಿವರಗಳನ್ನು ಉಲ್ಲೇಖಿಸಲಾಗಿದೆ, ಇದು ಅರೇಬಿಯನ್ ಸಮುದ್ರದ ಕೆಂಪು ಸಮುದ್ರದ ಬಂದರುಗಳೊಂದಿಗೆ ಸಂಪರ್ಕ ಹೊಂದಿದೆ (ಪ್ರಾಚೀನ ರೋಮನ್ ನಾಣ್ಯಗಳ ಪತ್ತೆಯಿಂದ ಬೆಂಬಲಿತವಾಗಿದೆ).<ref>{{cite web|title=The legendary beauty of Kollam|date=28 June 2023 |url=http://www.financialexpress.com/story-print/1159603}}</ref><ref>{{cite web|title=History of Kollam|url=http://paru.in/history-of-kollam|url-status=dead|archive-url=https://web.archive.org/web/20150602135640/http://paru.in/history-of-kollam|archive-date=2 June 2015}}</ref> [[ಅರ್ಯಂಕಾವು|ಅರ್ಯಂಕಾವು ಕಣಿವೆ]] ಮೂಲಕ [[ಸೆಂಗೊಟ್ಟೈ|ಶೆಂಕೊಟ್ಟಾ ಅಂತರ]]ದಲ್ಲಿ ಪ್ರಾಚೀನ ನಗರವನ್ನು ತಮಿಳುನಾಡಿಗೆ ಸಂಪರ್ಕಿಸುವ ಆಂತರಿಕ ವ್ಯಾಪಾರವೂ ಇತ್ತು. ಎತ್ತಿನಗಾಡಿಯ ಮೂಲಕ ಮೆಣಸಿನ ಒಳನಾಡಿನ ವ್ಯಾಪಾರ ಮತ್ತು [[ಆಲಪ್ಪುಳ]] ಮತ್ತು ಕೊಚ್ಚಿಯನ್ನು ಸಂಪರ್ಕಿಸುವ ಜಲಮಾರ್ಗಗಳ ಮೇಲಿನ ವ್ಯಾಪಾರವು ಇದು ಭಾರತದ ಆರಂಭಿಕ ಕೈಗಾರಿಕಾ ಪಟ್ಟಣಗಳಲ್ಲಿ ಒಂದಾಗಿ ಬೆಳೆಯಲು ಅನುವು ಮಾಡಿಕೊಟ್ಟ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿತು. ನಂತರ ತಮಿಳುನಾಡಿಗೆ ಸ್ಥಾಪಿಸಲಾದ ರೈಲು ಸಂಪರ್ಕಗಳು ಇನ್ನೂ ಪ್ರಬಲವಾದ ವ್ಯಾಪಾರ ಸಂಪರ್ಕಗಳನ್ನು ಬೆಂಬಲಿಸಿದವು. ಸಮುದ್ರ ರಫ್ತುಗಳನ್ನು ಸಂಸ್ಕರಿಸುವ ಕಾರ್ಖಾನೆಗಳು ಮತ್ತು ಗೋಡಂಬಿ ಬೀಜಗಳ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಅದರ ವ್ಯಾಪಾರವನ್ನು ವಿಶ್ವದಾದ್ಯಂತ ವಿಸ್ತರಿಸಿತು.<ref>{{cite web|title=Kollam Tourism - Official Website|url=http://www.kollamtourism.com/history.html/|access-date=6 January 2014|archive-date=27 ಡಿಸೆಂಬರ್ 2013|archive-url=https://web.archive.org/web/20131227075259/http://www.kollamtourism.com/history.html|url-status=dead}}</ref>
{{Weather box
|location= ಕೊಲ್ಲಂ
|metric first= yes
|single line= yes
|width = auto
|temperature colour = pastel
|Jan high C= 31
|Feb high C= 31
|Mar high C= 32
|Apr high C= 32
|May high C= 31
|Jun high C= 29
|Jul high C= 29
|Aug high C= 29
|Sep high C= 29
|Oct high C= 30
|Nov high C= 29
|Dec high C= 30
|Jan low C= 23
|Feb low C= 23
|Mar low C= 25
|Apr low C= 26
|May low C= 25
|Jun low C= 24
|Jul low C= 24
|Aug low C= 24
|Sep low C= 24
|Oct low C= 24
|Nov low C= 24
|Dec low C= 23
|Jan rain mm= 18
|Feb rain mm= 26
|Mar rain mm= 53
|Apr rain mm= 147
|May rain mm= 268
|Jun rain mm= 518
|Jul rain mm= 381
|Aug rain mm= 248
|Sep rain mm= 209
|Oct rain mm= 300
|Nov rain mm= 208
|Dec rain mm= 51
|rain colour = green
|Jan rain days= 1
|Feb rain days= 2
|Mar rain days= 4
|Apr rain days= 8
|May rain days= 11
|Jun rain days= 21
|Jul rain days= 19
|Aug rain days= 16
|Sep rain days= 12
|Oct rain days= 12
|Nov rain days= 8
|Dec rain days= 3
|unit rain days= 0.1 mm
|source= [http://www.weather2travel.com/climate-guides/india/kerala/kollam.php Weather2Travel]
|date= May 2012
}}
==ಜನಸಂಖ್ಯಾ ವಿವರಗಳು==
=== ಜನಸಂಖ್ಯೆ ===
{{As of|2011|alt=2011 ರ ಭಾರತದ ಜನಗಣತಿಯ ಪ್ರಕಾರ,}}<ref name=census>{{Cite web|url=http://www.censusindia.net/results/data/ker_uatowns.PDF|title=Kerala: Population, Population in the age group 0-6 and literates by sex – Urban Agglomeration /Town : 2001 |archive-url=https://web.archive.org/web/20070927004314/http://www.censusindia.net/results/data/ker_uatowns.PDF |archive-date=27 September 2007 }}</ref> ಕೊಲ್ಲಂ ನಗರವು 349,033 ಜನಸಂಖ್ಯೆಯನ್ನು ಹೊಂದಿತ್ತು, ಪ್ರತಿ ಚದರ ಕಿಲೋಮೀಟರ್ಗೆ 5,400 ವ್ಯಕ್ತಿಗಳ ಸಾಂದ್ರತೆಯನ್ನು ಹೊಂದಿತ್ತು. ಲಿಂಗ ಅನುಪಾತ (ಪ್ರತಿ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ) 1,112 ಆಗಿತ್ತು, ಇದು ರಾಜ್ಯದಲ್ಲಿ ಅತಿ ಹೆಚ್ಚಾಗಿದೆ. [[ಕೊಲ್ಲಂ ಜಿಲ್ಲೆ]]ಯು ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಕೊಲ್ಲಂ ನಗರವು ನಾಲ್ಕನೇ ಸ್ಥಾನದಲ್ಲಿದೆ. {{As of|2010}}, ಕೊಲ್ಲಂ ಸರಾಸರಿ ಸಾಕ್ಷರತಾ ಪ್ರಮಾಣವು 93.77% ಆಗಿತ್ತು,<ref>{{cite web|url=http://kollam.nic.in/edu.html |title=Kollam District |publisher=kollam.nic.in |access-date=24 June 2010}}</ref> ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ 95.83% ಮತ್ತು ಮಹಿಳೆಯರದು 91.95%. ಕೊಲ್ಲಂನಲ್ಲಿ, 11% ಜನಸಂಖ್ಯೆಯು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಮೇ 2015 ರಲ್ಲಿ, [[ಕೇರಳ ಸರ್ಕಾರ]]ವು ತ್ರಿಕ್ಕಡವೂರು ಪಂಚಾಯತ್ ಅನ್ನು ವಿಲೀನಗೊಳಿಸುವ ಮೂಲಕ [[ಕೊಲ್ಲಂ ನಗರ ಸಭೆ|ಕೊಲ್ಲಂ ನಗರ ಸಭೆ]]ಯನ್ನು ವಿಸ್ತರಿಸಲು ನಿರ್ಧರಿಸಿತು. ವಿಲೀನದೊಂದಿಗೆ, ಈ ಪ್ರದೇಶವು {{cvt|73.03|km2}} ಆಗಿ ಮತ್ತು ಒಟ್ಟು ನಗರ ಜನಸಂಖ್ಯೆಯು 384,892 ಆಗುವ ನಿರೀಕ್ಷೆಯಿದೆ.<ref>{{cite news|url=http://www.thehindu.com/news/national/kerala/thrikadavur-becomes-part-of-kollam-city/article7300668.ece |title=Thrikadavur becomes part of Kollam city |work=The Hindu|date=9 June 2015 |access-date=11 June 2015}}</ref><ref>{{cite web |url=http://lsgkerala.in/thrikkadavoorpanchayat/general-information/ |title=Thrikadavur Panchayath |publisher=Thrikadavur Panchayath |access-date=11 June 2015 |archive-date=12 June 2015 |archive-url=https://web.archive.org/web/20150612055856/http://lsgkerala.in/thrikkadavoorpanchayat/general-information/ |url-status=dead }}</ref>
ಮಲಯಾಳಂ ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆ ಮತ್ತು ನಗರದ ಅಧಿಕೃತ ಭಾಷೆಯಾಗಿದೆ, ಆದರೆ [[ತಮಿಳು ಭಾಷೆ|ತಮಿಳು]] ನಗರದ ಕೆಲವು ವಿಭಾಗಗಳಲ್ಲಿ ಅರ್ಥವಾಗುತ್ತದೆ. ನಗರದಲ್ಲಿ ನೆಲೆಸಿರುವ [[ಆಂಗ್ಲೋ-ಭಾರತೀಯ]]ರ, [[ಕೊಂಕಣಿ ಜನರು|ಕೊಂಕಣಿ]] ಬ್ರಾಹ್ಮಣರ, [[ತೆಲುಗು ಜನರು|ತೆಲುಗು]] ಚೆಟ್ಟಿ, ಮತ್ತು [[ಬೆಂಗಾಲಿಗಳು|ಬೆಂಗಾಲಿ]] ವಲಸೆ ಕಾರ್ಮಿಕರ ಸಣ್ಣ ಸಮುದಾಯಗಳೂ ಇವೆ. ಆಡಳಿತದ ಸುಲಭತೆಗಾಗಿ, [[ಕೊಲ್ಲಂ ನಗರ ಸಭೆ]]ಯನ್ನು ಪ್ರತಿಯೊಂದಕ್ಕೂ ಸ್ಥಳೀಯ ವಲಯ ಕಚೇರಿಗಳೊಂದಿಗೆ ಆರು ವಲಯಗಳಾಗಿ ವಿಂಗಡಿಸಲಾಗಿದೆ.<ref>{{cite web |url=http://ksudp.org/index.php?option=com_content&view=article&id=268&Itemid=70 |title=Building Permit Management System -Kollam Corporation |access-date=16 December 2014 |archive-date=20 December 2014 |archive-url=https://web.archive.org/web/20141220101846/http://ksudp.org/index.php?option=com_content&view=article&id=268&Itemid=70 |url-status=dead }}</ref>
* ಕೇಂದ್ರ ವಲಯ (''[[ಕೊಲ್ಲಂ ಕ್ಯಾಂಟನ್ಮೆಂಟ್|ಕ್ಯಾಂಟನ್ಮೆಂಟ್]] ನಲ್ಲಿ ಪ್ರಧಾನ ಕಚೇರಿ''), [[ಕೊಲ್ಲಂ ನಗರ ಸಭೆ]]
* [[ಶಕ್ತಿಕುಲಂಗರ]] ವಲಯ, [[ಕೊಲ್ಲಂ ನಗರ ಸಭೆ]]
* [[ವಡಕ್ಕೇವಿಲ]] ವಲಯ, [[ಕೊಲ್ಲಂ ನಗರ ಸಭೆ]]
* [[ಕಿಳಿಕೊಲ್ಲೂರು]] ವಲಯ, [[ಕೊಲ್ಲಂ ನಗರ ಸಭೆ]]
* [[ಇರವಿಪುರಂ]] ವಲಯ, [[ಕೊಲ್ಲಂ ನಗರ ಸಭೆ]]
* ತ್ರಿಕ್ಕಡವೂರು ವಲಯ, [[ಕೊಲ್ಲಂ ನಗರ ಸಭೆ]]
2014 ರಲ್ಲಿ, ಮಾಜಿ ಕೊಲ್ಲಂ ಮೇಯರ್, ಪ್ರಸನ್ನ ಅರ್ನೆಸ್ಟ್, ಟ್ರಿವಾಂಡ್ರಮ್ ರಾಯಲ್ ರೋಟರಿ ಕ್ಲಬ್ ನಿಂದ [[ದಕ್ಷಿಣ ಭಾರತ]]ದ ಅತ್ಯುತ್ತಮ ಮಹಿಳಾ ಮೇಯರ್ ಆಗಿ ಆಯ್ಕೆಯಾದರು.<ref>{{cite web|url=http://www.thehindu.com/todays-paper/tp-national/tp-kerala/award-for-kollam-mayor/article5865568.ece |title=Award for Kollam Mayor |work=[[The Hindu]] |date=2014-04-03 |access-date=2014-06-06}}</ref>
=== ಧರ್ಮ ===
{{See also|ಕೊಲ್ಲಂ ಜಿಲ್ಲೆಯಲ್ಲಿ ಧರ್ಮ}}
{{bar box
|title=ಕೊಲ್ಲಂ ನಗರದಲ್ಲಿ ಧರ್ಮ (2011)<ref name="census2001">{{cite web
| title = Kollam City Census 2011 data
| publisher = Census2011
| url = http://www.census2011.co.in/census/city/461-kollam.html
| access-date =27 January 2016}}
</ref>
|titlebar=#Fcd116
|left1=ಧರ್ಮ
|right1=ಶೇಕಡಾವಾರು
|float=right
|bars=
{{bar percent|[[ಹಿಂದೂ ಧರ್ಮ]]|darkorange|56}}
{{bar percent|[[ಇಸ್ಲಾಂ]]|green|22}}
{{bar percent|[[ಕ್ರೈಸ್ತ ಧರ್ಮ]]|blue|21}}
{{bar percent|ಇತರೆ|black|1}}
|caption=ಧರ್ಮಗಳ ವಿತರಣೆ<br />
†<small>ಹೇಳದಿರುವುದು, [[ಸಿಖ್ ಧರ್ಮ]] (<0.01%), [[ಬೌದ್ಧ ಧರ್ಮ]] (<0.01%) ಸೇರಿದೆ.</small>
}}
[[File:Front Wide Anthonys Church Kollam Kerala Mar22 A7C 01676.jpg|thumb|ಸೇಂಟ್ ಆಂಟನಿ ಚರ್ಚ್, ವಡ್ಡಿ, 1910 ರಲ್ಲಿ ನಿರ್ಮಿಸಲಾಯಿತು]]
ಕೊಲ್ಲಂ ನಗರವು ಕೇರಳ ರಾಜ್ಯದ ಒಂದು ಸೂಕ್ಷ್ಮ ಪ್ರಪಂಚವಾಗಿದೆ, ಇದರ ನಿವಾಸಿಗಳು ವಿವಿಧ ಧಾರ್ಮಿಕ, ಜನಾಂಗೀಯ ಮತ್ತು ಭಾಷಾ ಗುಂಪುಗಳಿಗೆ ಸೇರಿದವರಾಗಿದ್ದಾರೆ.<ref name="A Survey of Kerala History">Menon, A Sreedhara; "A Survey of Kerala History"; DC Books, 1 January 2007 – History – pp 54–56 [https://books.google.com/books?id=FVsw35oEBv4C&q=A+Survey+Of+Kerala+History]</ref> ನಗರ ಮತ್ತು ಅದರ ಉಪನಗರಗಳಲ್ಲಿ ಹಲವಾರು ಪ್ರಾಚೀನ ದೇವಾಲಯಗಳು, ಶತಮಾನಗಳ-ಹಳೆಯ ಚರ್ಚುಗಳು ಮತ್ತು ಮಸೀದಿಗಳಿವೆ. ಕೊಲ್ಲಂ ಕೇರಳದಲ್ಲಿ ಹಿಂದೂ ಬಹುಸಂಖ್ಯಾತ ನಗರವಾಗಿದೆ. ಕೊಲ್ಲಂನ ಒಟ್ಟು ಜನಸಂಖ್ಯೆಯ 56.35% [[ಹಿಂದೂ]] ಸಮುದಾಯಕ್ಕೆ ಸೇರಿದೆ. ಇದಲ್ಲದೆ, ಕೇರಳದಲ್ಲಿ ಬಳಸಲಾಗುವ [[ಸೌರ ಕ್ಯಾಲೆಂಡರ್|ಸೌರ]] ಮತ್ತು [[ನಕ್ಷತ್ರ ಸಮಯ|ನಕ್ಷತ್ರ]] [[ಹಿಂದೂ ಕ್ಯಾಲೆಂಡರ್]] ಆದ [[ಕೊಲ್ಲಂ ಯುಗ]] (''ಮಲಯಾಳಂ ಯುಗ'' ಅಥವಾ ''ಕೊಲ್ಲವರ್ಷಂ'' ಅಥವಾ ''ಮಲಯಾಳಂ ಕ್ಯಾಲೆಂಡರ್'' ಅಥವಾ ''ಮಲಬಾರ್ ಯುಗ'' ಎಂದೂ ಕರೆಯಲ್ಪಡುತ್ತದೆ) 825 CE (ಪೊತು ವರ್ಷಂ) ನಲ್ಲಿ ಕೊಲ್ಲಂ ನಗರದಲ್ಲಿ ಪ್ರಾರಂಭವಾಯಿತು.<ref>{{cite web|title=Kollam Era|url=http://www.new1.dli.ernet.in/data1/upload/insa/INSA_1/20005b5f_93.pdf|url-status=dead|archive-url=https://web.archive.org/web/20150527163650/http://www.new1.dli.ernet.in/data1/upload/insa/INSA_1/20005b5f_93.pdf|archive-date=27 May 2015|access-date=30 December 2014|publisher=Indian Journal History of Science}}</ref><ref>{{Citation|author=Broughton Richmond|title=Time measurement and calendar construction|url=https://books.google.com/books?id=gUlmAAAAMAAJ|page=218|year=1956}}</ref><ref>{{Cite book|author=R. Leela Devi|url=https://books.google.com/books?id=pXpuAAAAMAAJ|title=History of Kerala|publisher=Vidyarthi Mithram Press & Book Depot|year=1986|page=408}}</ref>
[[ಮುಸ್ಲಿಂ]]ಗಳು ಕೊಲ್ಲಂನ ಒಟ್ಟು ಜನಸಂಖ್ಯೆಯ 22.05% ರಷ್ಟಿದ್ದಾರೆ. 2011 ರ ಜನಗಣತಿಯ ಪ್ರಕಾರ, ಕೊಲ್ಲಂನಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆ 80,935 ಆಗಿದೆ.<ref>{{cite web|title=Population of Kollam City - Census 2011 data|url=http://www.census2011.co.in/census/city/461-kollam.html|access-date=25 March 2013|publisher=Census2011}}</ref> ದಕ್ಷಿಣ ಕೇರಳದಲ್ಲಿ ಕ್ರೈಸ್ತರಿಗಿಂತ ಮುಸ್ಲಿಮರು ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಏಕೈಕ ಜಿಲ್ಲೆ ಇದಾಗಿದೆ<ref>{{Cite web|url=https://www.census2011.co.in/data/religion/district/283-kollam.html|website=census2011.co.in |date=1 January 2011|title=Kollam District Religion Data - Hindu/Muslim|access-date=18 May 2026}}</ref>. ಕರ್ಬಲಾ ಮೈದಾನ ಮತ್ತು ಪಕ್ಕದ ಮಕಾನಿ ಮಸೀದಿಯು ನಗರದ ಈದ್ಗಾಹ್ ಆಗಿ ಕಾರ್ಯನಿರ್ವಹಿಸುತ್ತದೆ. ಕರುವಾದ 300 ವರ್ಷಗಳ-ಹಳೆಯ ಜುಮಾ-'ಅತ್ ಪಲ್ಲಿಯು ಸೂಫಿ ಸಂತ, ಸಯ್ಯದ್ ಅಬ್ದುರ್ ರಹಮಾನ್ ಜಿಫ್ರಿ ಅವರ ಅವಶೇಷಗಳನ್ನು ಹೊಂದಿದೆ.<ref>{{cite web|title=Important religious centres in Kollam|url=http://kollam.nic.in/reli.html|access-date=6 January 2014}}</ref><ref>{{cite web|title=Juma-Ath-Mosque|url=http://keralapilgrimcenters.com/muslim-juma-ath-palli-kollam-mosques/|archive-url=https://web.archive.org/web/20130608035033/http://keralapilgrimcenters.com/muslim-juma-ath-palli-kollam-mosques/|url-status=usurped|archive-date=8 June 2013|access-date=29 July 2014}}</ref>
ಕ್ರೈಸ್ತರು ಕೊಲ್ಲಂ ನಗರದ ಒಟ್ಟು ಜನಸಂಖ್ಯೆಯ 21.17% ರಷ್ಟಿದ್ದಾರೆ.<ref>{{cite web|title=Kollam City Census 2011 data|url=http://www.census2011.co.in/census/city/461-kollam.html|access-date=25 March 2013|publisher=Census2011}}</ref> [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]] (ಕೊಲ್ಲಂ) ಭಾರತದ ಮೊದಲ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾಗಿದೆ. ಧರ್ಮಪ್ರಾಂತ್ಯವನ್ನು ಮೊದಲು [[ಪೋಪ್ ಜಾನ್ XXII]] 9 ಆಗಸ್ಟ್ 1329 ರಂದು ಸ್ಥಾಪಿಸಿದರು. ಇದನ್ನು 1 ಸೆಪ್ಟೆಂಬರ್ 1886 ರಂದು ಮರು-ಸ್ಥಾಪಿಸಲಾಯಿತು. ಧರ್ಮಪ್ರಾಂತ್ಯವು {{cvt|1,950|sqkm}} ವಿಸ್ತೀರ್ಣವನ್ನು ಒಳಗೊಂಡಿದೆ ಮತ್ತು 4,879,553 ಜನಸಂಖ್ಯೆಯನ್ನು ಹೊಂದಿದೆ, ಕ್ಯಾಥೋಲಿಕರ ಸಂಖ್ಯೆ 235,922 (4.8%). ಥಂಗಸ್ಸೇರಿಯಲ್ಲಿರುವ ಪ್ರಸಿದ್ಧ [[ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್]], 400 ವರ್ಷಗಳ ಹಳೆಯದು, ಇದು [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]]ದ ಸಹ-ಕೆಥೆಡ್ರಲ್ ಆಗಿದೆ.<ref>{{cite web|title=Roman Catholic Diocese of Quilon|url=http://www.quilondiocese.com/index.php|access-date=25 March 2013|publisher=Kollam Diocese|archive-date=18 ಜನವರಿ 2013|archive-url=https://web.archive.org/web/20130118222513/http://www.quilondiocese.com/index.php|url-status=dead}}</ref> [[ಕೊಲ್ಲಂ-ಕೊಟ್ಟಾರಕ್ಕರ ಧರ್ಮಪ್ರಾಂತ್ಯ, ದಕ್ಷಿಣ ಭಾರತದ ಚರ್ಚ್|CSI ಕೊಲ್ಲಂ-ಕೊಟ್ಟಾರಕ್ಕರ ಧರ್ಮಪ್ರಾಂತ್ಯ]]ವು ದಕ್ಷಿಣ ಭಾರತದ ಚರ್ಚ್ನ ಇಪ್ಪತ್ನಾಲ್ಕು ಧರ್ಮಪ್ರಾಂತ್ಯಗಳಲ್ಲಿ ಒಂದಾಗಿದೆ.<ref>{{cite web|title=CSI Redraws Borders of Dioceses|url=http://www.newindianexpress.com/states/kerala/CSI-Redraws-Borders-of-Dioceses/2015/04/10/article2756962.ece|access-date=19 January 2016|publisher=The New Indian Express|archive-date=4 March 2016|archive-url=https://web.archive.org/web/20160304193822/http://www.newindianexpress.com/states/kerala/CSI-Redraws-Borders-of-Dioceses/2015/04/10/article2756962.ece|url-status=dead}}</ref> ಕೊಟ್ಟಾರಕ್ಕರಕ್ಕಾಗಿ [[ಪೆಂಟೆಕೋಸ್ಟಲ್ ಮಿಷನ್]]ನ ಕೇರಳ ಪ್ರಧಾನ ಕಚೇರಿಯು ಕೊಲ್ಲಂನಲ್ಲಿದೆ.
==ನಾಗರಿಕ ಆಡಳಿತ==
{{Main|ಕೊಲ್ಲಂ ನಗರ ಸಭೆ}}
{{See also|ಕೊಲ್ಲಂ ನಗರ ಪೊಲೀಸ್}}[[File:Location map India Kollam EN.svg|left|thumb|ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶದ ನಕ್ಷೆ]]
ಕೊಲ್ಲಂ ನಿಗಮದ ಪ್ರಸ್ತುತ ಮೇಯರ್ [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)|CPI(M)]] ನ ಅಡ್ವೊಕೇಟ್ [[ವಿ. ರಾಜೇಂದ್ರಬಾಬು]] ಆಗಿದ್ದಾರೆ.<ref>{{cite web|url=http://articles.economictimes.indiatimes.com/2015-11-18/news/68382329_1_cpi-ldf-udf |archive-url=https://web.archive.org/web/20151126072923/http://articles.economictimes.indiatimes.com/2015-11-18/news/68382329_1_cpi-ldf-udf |url-status=dead |archive-date=26 November 2015 |title=CPI(M) rides to power in five of six corporations in Kerala |work=The Economic Times|date=18 November 2015 |access-date=25 November 2015}}</ref>
===ನಗರ ರಚನೆ===
{{Main|ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ}}
ಒಟ್ಟು 1,187,158<ref name="Panchayath Level Statistics - Kollam(2011)">{{cite web | url = http://www.ecostat.kerala.gov.in/docs/pdf/reports/ps/pskollam2011.pdf | title = Kollam District Level Statistics 2011 | access-date = 2014-01-01 | year = 2012 | publisher = ecostat.kerala.gov.in | archive-date = 2 January 2014 | archive-url = https://web.archive.org/web/20140102192758/http://www.ecostat.kerala.gov.in/docs/pdf/reports/ps/pskollam2011.pdf | url-status = dead }}</ref> ನಗರ ಜನಸಂಖ್ಯೆ ಮತ್ತು 349,033 ನಗರ ನಿಗಮ ಜನಸಂಖ್ಯೆಯೊಂದಿಗೆ, ಕೊಲ್ಲಂ ರಾಜ್ಯದಲ್ಲಿ ನಾಲ್ಕನೇ ಅತಿ ಹೆಚ್ಚು ಜನಸಂಖ್ಯೆಯ ನಗರವಾಗಿದೆ ಮತ್ತು [[ಭಾರತದಲ್ಲಿ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿ|ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿಯಲ್ಲಿ]] 49 ನೇ ಸ್ಥಾನದಲ್ಲಿದೆ. {{As of|2011}}, ನಗರದ 154.59% ನಗರ ಬೆಳವಣಿಗೆಯ ಪ್ರಮಾಣವು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚಾಗಿದೆ.<ref name="Census India-2011 - Kollam">{{cite web | url = http://www.censusindia.gov.in/2011-prov-results/paper2-vol2/data_files/kerala/Analysis_Census_Data.pdf | title = Analysis of Census Date |website=censusindia.gov.in}}</ref> ಕೊಲ್ಲಂನ ಮೆಟ್ರೋಪಾಲಿಟನ್ ಪ್ರದೇಶವು ಉಳಿಯಾಕೋವಿಲ್, [[ಅಡಿಚನಲ್ಲೂರು]], [[ಅಡಿನಾಡ್]], [[ಅಯನಿವೇಲಿಕುಲಂಗರ]], ಚವರ, [[ಚವರ ಥೆಕ್ಕುಂಭಾಗೊಮ್|ಚವರ ದಕ್ಷಿಣ]], [[ಎಲಂಪಲ್ಲೂರು]], [[ಇರವಿಪುರಂ]] (ಭಾಗ), [[ಕಲ್ಲೇಲಿಭಾಗೊಮ್]], [[ಕರುನಾಗಪಲ್ಲಿ]], ಕೊಲ್ಲಂ, ಕೊಟ್ಟಂಕರ, [[ಕುಲಶೇಖರಪುರಂ]], ಮಯ್ಯನಾಡ್, [[ಮೀನಾಡ್]], [[ನೆಡುಂಪನ]], [[ನೀಂದಕರ]], [[ಓಚಿರ]], [[ಪನಾಯಂ]], [[ಪನ್ಮನ]], ಪರವೂರ್, [[ಪೆರಿನಾಡ್]], [[ಪೂತಕ್ಕುಳಂ]], [[ತಾಳುತಲ]], [[ತೊಡಿಯೂರು]], ತ್ರಿಕ್ಕಡವೂರು, ತ್ರಿಕ್ಕರುವ, [[ತ್ರಿಕ್ಕೋವಿಲ್ವಟ್ಟಂ]], ಮತ್ತು [[ವಡಕ್ಕುಂತಲ]] ಸೇರಿವೆ.<ref>{{cite web|url=http://www.census2011.co.in/census/city/461-kollam.html| title=Kollam city population Census |publisher=census2011.co.in |access-date=16 December 2013}}</ref>[[File:British Residency in Asramam, Kollam.jpg|right|thumb|[[ಅಸ್ರಾಮಂ]] ನಲ್ಲಿನ [[ಬ್ರಿಟಿಷ್ ರೆಸಿಡೆನ್ಸಿ, ಕೊಲ್ಲಂ|ಬ್ರಿಟಿಷ್ ರೆಸಿಡೆನ್ಸಿ]], ಕೊಲ್ಲಂ.]]
ಕೇರಳ ಸರ್ಕಾರವು ಕೊಲ್ಲಂ ನಗರವನ್ನು "ಕೇರಳದ ಬಂದರು ನಗರ"ವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. [[ಮಾರುತಡಿ]]-[[ಇರವಿಪುರಂ]] ಪ್ರದೇಶದ ಪುನರುಜ್ಜೀವನ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಮನರಂಜನಾ ಯೋಜನೆಗಳಿಗೆ ಸೌಲಭ್ಯಗಳ ನಿರ್ಮಾಣವನ್ನು ಯೋಜನೆಯ ಭಾಗವಾಗಿ ಅಳವಡಿಸಲಾಗುವುದು.<ref name="Kollam - Port City Project - News published in Mathrubhumi Daily">{{cite web | url = http://i1324.photobucket.com/albums/u606/quilonsky/Mathrubhumi_zps52ba640e.png | title = Kollam - Port City Project | year = 2013}}</ref>
==ಆರ್ಥಿಕತೆ==
{{main|ಕೊಲ್ಲಂನ ಆರ್ಥಿಕತೆ}}
[[File:RP Mall, Kollam.jpg|thumb|[[ಆರ್ಪಿ ಮಾಲ್, ಕೊಲ್ಲಂ]]]]
[[File:Dreams Mall(Lulu Market), Kottiyam.jpg|thumb|ಡ್ರೀಮ್ಸ್ ಮಾಲ್ ([[ಲುಲು ಗ್ರೂಪ್ ಇಂಟರ್ನ್ಯಾಷನಲ್|ಲುಲು ಹೈಪರ್ ಮಾರ್ಕೆಟ್]]), [[ಕೊಲ್ಲಂ ಜಿಲ್ಲೆ]]ಯ ಕೊಟ್ಟಿಯಂ]]
[[File:Chinese Fishing Net Raising Birds Sunrise Ashtamudi Kollam Mar22 A7C 01784.jpg|right|thumb|ಕೊಲ್ಲಂ ನಗರದ ಅಷ್ಟಮುಡಿ ಸರೋವರದಲ್ಲಿ ದೊಡ್ಡ [[ಚೀನೀ ಮೀನುಗಾರಿಕಾ ಬಲೆ|ಚೀನೀ ಮೀನುಗಾರಿಕಾ ಬಲೆ]]]]
ಕೊಲ್ಲಂನ ನಗರ ಜೀವನವು ಕಳೆದ ದಶಕದಲ್ಲಿ ಬದಲಾಗಿದೆ. ಆರ್ಥಿಕ ಕಾರ್ಯಕ್ಷಮತೆ ಮತ್ತು [[ತಲಾ ಆದಾಯ]]ದ ವಿಷಯದಲ್ಲಿ, ಕೊಲ್ಲಂ ನಗರವು ಭಾರತದಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು [[ಕೇರಳ ನಗರಗಳ ಪಟ್ಟಿ|ಕೇರಳದಲ್ಲಿ ಮೂರನೇ ಸ್ಥಾನದಲ್ಲಿದೆ]].<ref>{{cite web |url=http://www.hindustantimes.com/newdelhi/delhi-ranked-23rd-in-mega-survey-of-53-indian-cities/article1-1358453.aspx |title=Delhi ranked 23rd in mega survey of 53 Indian cities |work=Hindustan Times |date=14 June 2015 |access-date=26 June 2015 |archive-date=26 June 2015 |archive-url=https://web.archive.org/web/20150626182426/http://www.hindustantimes.com/newdelhi/delhi-ranked-23rd-in-mega-survey-of-53-indian-cities/article1-1358453.aspx |url-status=dead }}</ref> ಕೊಲ್ಲಂ ಅತ್ಯುತ್ತಮ ರಫ್ತು ಹಿನ್ನೆಲೆಯ ನಗರವಾಗಿ ಪ್ರಸಿದ್ಧವಾಗಿದೆ.<ref>{{cite web |url=http://dgft.gov.in/exim/2000/AppANFS2015.pdf |title=Appendices and Aayat Niryat Forms |publisher=Government of India |access-date=1 July 2015 |archive-date=1 July 2015 |archive-url=https://web.archive.org/web/20150701150541/http://dgft.gov.in/exim/2000/AppANFS2015.pdf |url-status=dead }}</ref>
ಹೈನುಗಾರಿಕೆಯು ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಗರದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯವೂ ಇದೆ. ಕೊಲ್ಲಂ ಒಂದು ಪ್ರಮುಖ ಸಮುದ್ರ ಮತ್ತು ಬಂದರು ನಗರವಾಗಿದೆ. ಮೀನುಗಾರಿಕೆಯು ಜಿಲ್ಲೆಯ ಆರ್ಥಿಕತೆಯಲ್ಲಿ ಸ್ಥಾನ ಪಡೆದಿದೆ. ನಗರದ ಉಪನಗರಗಳಲ್ಲಿನ ನೀಂದಕರ ಮತ್ತು [[ಶಕ್ತಿಕುಲಂಗರ]] ಗ್ರಾಮಗಳು ಮೀನುಗಾರಿಕೆ ಪ್ರದೇಶಗಳಾಗಿವೆ. ಅಂದಾಜು 134,973 ಜನರು ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚೆರಿಯಾಜೀಕ್ಕಲ್, ಆಲಪ್ಪಾಡ್, ಪಾಂಡರತುರುತು, ಪುತ್ತೆಂತುರ, [[ನೀಂದಕರ]], ಥಂಗಸ್ಸೇರಿ, [[ಇರವಿಪುರಂ]] ಮತ್ತು ಪರವೂರು 26 ಪ್ರಮುಖ ಮೀನುಗಾರಿಕಾ ಗ್ರಾಮಗಳಲ್ಲಿ ಎಂಟು. 24 ಒಳನಾಡಿನ ಮೀನುಗಾರಿಕಾ ಗ್ರಾಮಗಳಿವೆ. ಸರ್ಕಾರವು ನೀಂದಕರದಲ್ಲಿ ಮೀನುಗಾರಿಕಾ ಬಂದರನ್ನು ಸ್ಥಾಪಿಸಲು ಕ್ರಮಗಳನ್ನು ಪ್ರಾರಂಭಿಸಿದೆ. ಸರಾಸರಿ ಮೀನು ಸಂಪನ್ಮೂಲವು ವರ್ಷಕ್ಕೆ 85,275 ಟನ್ಗಳಷ್ಟು ಅಂದಾಜಿಸಲಾಗಿದೆ. ರಾಜ್ಯದ ಮೀನು ಸಂಪನ್ಮೂಲದ ಮೂರನೇ ಒಂದು ಭಾಗವು ಕೊಲ್ಲಂನಿಂದ ಬರುತ್ತದೆ. ಸುಮಾರು 3000 ಯಾಂತ್ರೀಕೃತ ದೋಣಿಗಳು ಮೀನುಗಾರಿಕಾ ಬಂದರಿನಿಂದ ಕಾರ್ಯನಿರ್ವಹಿಸುತ್ತಿವೆ. FFDA ಮತ್ತು VFFDA ಕ್ರಮವಾಗಿ ಸಿಹಿನೀರಿನ ಮೀನು ಸಾಕಣೆ ಮತ್ತು ಸೀಗಡಿ ಸಾಕಣೆಯನ್ನು ಪ್ರೋತ್ಸಾಹಿಸುತ್ತವೆ. ಇರವಿಪುರಂನಲ್ಲಿ 100 ಮನೆಗಳ ಮೀನುಗಾರಿಕಾ ಗ್ರಾಮವನ್ನು ನಿರ್ಮಿಸಲಾಗುತ್ತಿದೆ. [[ಅಯಿರಂತೆಂಗು]]ನಲ್ಲಿ ಸೀಗಡಿ ಸಾಕಣೆ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ, ಮತ್ತು ಜಲಚರ ಸಾಕಣೆದಾರರ ಅಗತ್ಯಗಳನ್ನು ಪೂರೈಸಲು ಹಲವಾರು ಹೊಸ ಮೊಟ್ಟೆಗಳ ಕಾರ್ಖಾನೆಗಳನ್ನು ಯೋಜಿಸಲಾಗಿದೆ. ಕೇರಳದ ಏಕೈಕ ಟರ್ಕಿ ಸಾಕಣೆ ಕೇಂದ್ರ ಮತ್ತು ಪ್ರಾದೇಶಿಕ ಕೋಳಿ ಸಾಕಣೆ ಕೇಂದ್ರವು [[ಕುರೀಪುಳ (ಪೆರಿನಾಡ್)|ಕುರೀಪುಳ]]ದಲ್ಲಿದೆ.<ref>{{Cite web |url=http://www.old.kerala.gov.in/dept_anihusbandry/modifi.htm |title=Department of Animal Husbandry - Kerala |access-date=13 January 2014 |archive-date=29 October 2014 |archive-url=https://web.archive.org/web/20141029102340/http://www.old.kerala.gov.in/dept_anihusbandry/modifi.htm |url-status=dead }}</ref>
ನಗರದಲ್ಲಿ ಎರಡು ಕೇಂದ್ರ ಸರ್ಕಾರಿ ಕೈಗಾರಿಕಾ ಕಾರ್ಯಾಚರಣೆಗಳಿವೆ, ಇಂಡಿಯನ್ ರೇರ್ ಅರ್ಥ್ಸ್, ಚವರ ಮತ್ತು [[ಪಾರ್ವತಿ ಮಿಲ್ಸ್ ಲಿಮಿಟೆಡ್|ಪಾರ್ವತಿ ಮಿಲ್ಸ್ ಲಿಮಿಟೆಡ್]], ಕೊಲ್ಲಂ. [[ಕುಂದರ]]ದಲ್ಲಿ ಕೇರಳ ಸೆರಾಮಿಕ್ಸ್ ಲಿಮಿಟೆಡ್, [[ಕುಂದರ]]ದಲ್ಲಿ ಕೇರಳ ಎಲೆಕ್ಟ್ರಿಕಲ್ ಮತ್ತು ಅಲೈಡ್ ಇಂಜಿನಿಯರಿಂಗ್ ಕಂಪನಿ, ಚವರದಲ್ಲಿ ಕೇರಳ ಪ್ರೇಮೋ ಪೈಪ್ ಕಾರ್ಖಾನೆ, ಚವರದಲ್ಲಿ ಕೇರಳ ಮಿನರಲ್ಸ್ ಅಂಡ್ ಮೆಟಲ್ಸ್ ಲಿಮಿಟೆಡ್ ಮತ್ತು ಕೊಲ್ಲಂನಲ್ಲಿ ಯುನೈಟೆಡ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಕೇರಳ ಸರ್ಕಾರಿ ಒಡೆತನದ ಕಂಪನಿಗಳಾಗಿವೆ. ಖಾಸಗಿ/ಸಹಕಾರಿ ವಲಯದ ಇತರ ಪ್ರಮುಖ ಕೈಗಾರಿಕೆಗಳೆಂದರೆ [[ಕುಂದರ]]ದಲ್ಲಿ ಅಲ್ಯುಮಿನಿಯಂ ಇಂಡಸ್ಟ್ರೀಸ್ ಲಿಮಿಟೆಡ್, ಕೊಲ್ಲಂನಲ್ಲಿ ಥಾಮಸ್ ಸ್ಟೀಫನ್ & ಕಂ, ಪರವೂರ್ನಲ್ಲಿ ಫ್ಲೋರ್ಕೋ ಮತ್ತು ಚಥನ್ನೂರಿನಲ್ಲಿ ಸಹಕಾರಿ ನೂಲುವ ಮಿಲ್.<ref>{{Cite web |url=http://www.kollamcorporation.gov.in/trade-commerce |title=Kollam - Trade & Commerce |access-date=10 January 2014 |archive-date=22 November 2017 |archive-url=https://web.archive.org/web/20171122192403/http://www.kollamcorporation.gov.in/trade-commerce |url-status=dead }}</ref>
[[File:Kollam technopark, Kundara.jpg|thumb|ಟೆಕ್ನೋಪಾರ್ಕ್ ಕೊಲ್ಲಂ]]
ಕುಂದರ, ಮುಲವನ, ಮತ್ತು ಚಥನ್ನೂರುಗಳಲ್ಲಿ ಚೀನಾ ಕ್ಲೇಯ ದೊಡ್ಡ ನಿಕ್ಷೇಪಗಳ ಜೊತೆಗೆ, ಅಷ್ಟಮುಡಿ ಸರೋವರದಲ್ಲಿ ಸುಣ್ಣದ ಚಿಪ್ಪುಗಳ ನಿಕ್ಷೇಪಗಳು ಮತ್ತು ಅಡಿಚನಲ್ಲೂರಿನಲ್ಲಿ ಬಾಕ್ಸೈಟ್ ನಿಕ್ಷೇಪಗಳಿವೆ.<ref>{{Cite web|url=http://www.kollam.gov.in/reso.html|title=resources - Kollam|access-date=10 January 2014|archive-date=18 January 2014|archive-url=https://web.archive.org/web/20140118081338/http://kollam.gov.in/reso.html|url-status=dead}}</ref>
"ವಿಶ್ವದ ಗೋಡಂಬಿ ರಾಜಧಾನಿ" ಎಂದು ಕರೆಯಲ್ಪಡುವ ಕೊಲ್ಲಂ ತನ್ನ ಸಾಂಪ್ರದಾಯಿಕ ಗೋಡಂಬಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ ಮತ್ತು 600 ಕ್ಕೂ ಹೆಚ್ಚು ಗೋಡಂಬಿ ಸಂಸ್ಕರಣಾ ಘಟಕಗಳಿಗೆ ನೆಲೆಯಾಗಿದೆ.<ref>{{cite news
| last = Pereira
| first = Ignatius
| title = Kerala's cashew processing industry in crisis
| newspaper = [[The Hindu]]
| date = 20 November 2016
| url = https://www.thehindu.com/news/national/kerala/Kerala%E2%80%99s-cashew-processing-industry-in-crisis/article16664972.ece
| access-date = 2026-08-04
}}</ref> ಪ್ರತಿ ವರ್ಷ, ಸುಮಾರು 800,000 ಟನ್ಗಳಷ್ಟು ಕಚ್ಚಾ ಗೋಡಂಬಿಗಳನ್ನು ಸಂಸ್ಕರಣೆಗಾಗಿ ನಗರಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ<ref>{{cite web|url=http://www.madhyamam.com/news/313464/141013 |language=ml |script-title=ml:കൊല്ലം തുറമുഖത്തെ കസ്റ്റംസ് ക്ളിയറന്സുകള് ഓണ്ലൈന് സംവിധാനത്തിലേക്ക് |access-date=2014-11-14 |url-status=dead |archive-url=https://web.archive.org/web/20141022170950/http://www.madhyamam.com/news/313464/141013 |archive-date=22 October 2014 }} Online Customs Clearance Facility for Kollam Port to be ready in a month</ref> ಮತ್ತು ಸರಾಸರಿ 130,000 ಟನ್ಗಳಷ್ಟು ಸಂಸ್ಕರಿಸಿದ ಗೋಡಂಬಿಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ.<ref>[http://www.thehindu.com/news/national/kerala/rise-in-earnings-from-cashew-kernel-exports/article3893095.ece] Rise in earnings from cashew kernel exports - The Hindu</ref> [[ಭಾರತದ ಗೋಡಂಬಿ ರಫ್ತು ಪ್ರೋತ್ಸಾಹಕ ಮಂಡಳಿ]] (CEPCI) 2020 ರ ವೇಳೆಗೆ ರಫ್ತುಗಳು 275,000 ಟನ್ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ, ಇದು ಪ್ರಸ್ತುತ ಅಂಕಿ ಅಂಶಕ್ಕಿಂತ 120 ಪ್ರತಿಶತದಷ್ಟು ಹೆಚ್ಚಳವಾಗಿದೆ.<ref>[http://www.business-standard.com/article/markets/cashew-body-sets-target-to-double-exports-by-2020-108122901044_1.html] CEPCI - Kollam</ref> [[ಕೇರಳ ರಾಜ್ಯ ಗೋಡಂಬಿ ಅಭಿವೃದ್ಧಿ ನಿಗಮ ಲಿಮಿಟೆಡ್]] (KSCDC) ಕೊಲ್ಲಂ ನಗರದ [[ಮುಂಡಕ್ಕಲ್]] ನಲ್ಲಿದೆ. ಕಂಪನಿಯು ಕೇರಳದಾದ್ಯಂತ 30 ಗೋಡಂಬಿ ಕಾರ್ಖಾನೆಗಳನ್ನು ಹೊಂದಿದೆ. ಇವುಗಳಲ್ಲಿ, 24 ಕೊಲ್ಲಂ ಜಿಲ್ಲೆಯಲ್ಲಿವೆ.<ref>{{cite web|url=http://www.cashewcorporation.com/Organization.php |title=:: KSCDC :: |publisher=Cashewcorporation.com |access-date=26 August 2014 |url-status=dead |archive-url=https://web.archive.org/web/20150215062231/http://cashewcorporation.com/Organization.php |archive-date=15 February 2015 }}</ref><ref>{{cite web|url=http://kollamcity.in/kerala-state-cashew-development-corporation |archive-url=https://archive.today/20140806070550/http://kollamcity.in/kerala-state-cashew-development-corporation |url-status=usurped |archive-date=6 August 2014 |title=:: The Kerala State Cashew Development Corporation Limited :: |publisher=Cashewcorporation.com |access-date=29 July 2014}}</ref>
ಕೊಲ್ಲಂ ಈ ವಲಯದಲ್ಲಿ ಹಲವಾರು ಕಂಪನಿಗಳನ್ನು ಹೊಂದಿರುವ ಭಾರತದ ಅನೇಕ ಸಮುದ್ರ ಆಹಾರ ರಫ್ತು ಕೇಂದ್ರಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಹೆಚ್ಚಿನವು ನಗರದ [[ಮಾರುತಡಿ]], [[ಶಕ್ತಿಕುಲಂಗರ]], [[ಕವನಾಡ್]], [[ನೀಂದಕರ]], [[ಅಸ್ರಾಮಂ]], [[ಕಿಳಿಕೊಲ್ಲೂರು]], [[ತಿರುಮುಲ್ಲವಾರುಂ|ತಿರುಮುಲ್ಲವಾರಂ]] ಮತ್ತು [[ಉಳಿಯಾಕೋವಿಲ್]] ಪ್ರದೇಶಗಳಲ್ಲಿ ನೆಲೆಗೊಂಡಿವೆ.<ref>[http://www.keralaexporters.com/categories/food/] Kerala Exporters</ref><ref>{{cite web |url=http://www.mpeda.com/exporters/IQF/ExportersOtherMarineProducts.htm |title=Other Items |access-date=2014-11-17 |url-status=dead |archive-url=https://web.archive.org/web/20160304043858/http://www.mpeda.com/exporters/IQF/ExportersOtherMarineProducts.htm |archive-date=4 March 2016}} Kollam - Marine Food Exporters</ref> ಕ್ಯಾಪಿಥಾನ್ಸ್, ಕಿಂಗ್ಸ್ ಮರೀನ್ ಎಕ್ಸ್ಪೋರ್ಟರ್ಸ್, ಇಂಡಿಯಾ ಫುಡ್ ಎಕ್ಸ್ಪೋರ್ಟ್ಸ್ ಮತ್ತು ಓಷಿಯಾನಿಕ್ ಫಿಶರೀಸ್ ಸಮುದ್ರ ಆಹಾರ ರಫ್ತುದಾರರಿಗೆ ಉದಾಹರಣೆಗಳಾಗಿವೆ.<ref>[http://e-mpeda.nic.in/registration/Exporter_Item.aspx?pcode=05&product=Live%20other%20than%20ornamental%20fish] {{Webarchive|url=https://web.archive.org/web/20141209205334/http://e-mpeda.nic.in/registration/Exporter_Item.aspx?pcode=05&product=Live%20other%20than%20ornamental%20fish|date=9 December 2014}} Registered Kerala Exporters</ref>
ಕೊಲ್ಲಂನ [[ಅಷ್ಟಮುಡಿ ಸರೋವರ]]ದ ಚಿಪ್ಪು ಮೀನುಗಾರಿಕೆಯು ಭಾರತದಲ್ಲಿ ಮೊದಲ [[ಸಮುದ್ರ ಸ್ಟೀವರ್ಡ್ಶಿಪ್ ಕೌನ್ಸಿಲ್]] (MSC) ಪ್ರಮಾಣೀಕೃತ ಮೀನುಗಾರಿಕೆಯಾಗಿದೆ.<ref>{{cite web|url=http://www.icar.org.in/en/node/8346|title=Ashtamudi short-neck clam fisheries becomes India's first MSC certified fisheries|date=2014-11-05|publisher=[[Indian Council of Agricultural Research]]|access-date=2015-05-16}}</ref>
==ಸಂಸ್ಕೃತಿ==
ಕೊಲ್ಲಂ ಫೆಸ್ಟ್ ಕೊಲ್ಲಂನ ಸ್ವಂತ ವಾರ್ಷಿಕ ಹಬ್ಬವಾಗಿದ್ದು, ಹೆಚ್ಚಾಗಿ ಕೇರಳೀಯರನ್ನು ಆಕರ್ಷಿಸುತ್ತದೆ, ಆದರೆ ನೂರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಕೊಲ್ಲಂಗೆ ಆಕರ್ಷಿಸುತ್ತದೆ. ಕೊಲ್ಲಂ ಫೆಸ್ಟ್ನ ಮುಖ್ಯ ಸ್ಥಳವು ಐತಿಹಾಸಿಕ ಮತ್ತು ಬೃಹತ್ ಅಶ್ರಮಂ ಮೈದಾನವಾಗಿದೆ. ಕೊಲ್ಲಂ ಫೆಸ್ಟ್ ಕೊಲ್ಲಂನ ಸಹಿ ಕಾರ್ಯಕ್ರಮವಾಗಿದೆ. ಇದು ಕೊಲ್ಲಂನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ, ಪ್ರವಾಸೋದ್ಯಮ ಸಾಮರ್ಥ್ಯ ಮತ್ತು ಹೊಸ ಉದ್ಯಮಗಳಲ್ಲಿನ ಹೂಡಿಕೆಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತದೆ.<ref>{{cite web|title=Kollam Fest 10 November 2011|url=http://thiraseela.com/static/festivals/Kollam-Fest-2011.php|access-date=3 March 2016|publisher=Thiraseela.com}}</ref>
[[ಕೊಲ್ಲಂ ಪೂರಂ]], [[ಅಸ್ರಾಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]] ಹಬ್ಬದ ಭಾಗವಾಗಿದೆ, ಇದನ್ನು ಸಾಮಾನ್ಯವಾಗಿ 15 ಏಪ್ರಿಲ್ ರಂದು ನಡೆಸಲಾಗುತ್ತದೆ, ಆದರೆ ಸಾಂದರ್ಭಿಕವಾಗಿ 16 ಏಪ್ರಿಲ್ ರಂದು ನಡೆಸಲಾಗುತ್ತದೆ. ಪೂರಂ ಅನ್ನು ಅಶ್ರಮಂ ಮೈದಾನದಲ್ಲಿ ನಡೆಸಲಾಗುತ್ತದೆ.
[[ರಾಷ್ಟ್ರಪತಿಗಳ ಟ್ರೋಫಿ ದೋಣಿ ಪಂದ್ಯ]] (PTBR) ಕೊಲ್ಲಂನ ಅಷ್ಟಮುಡಿ ಸರೋವರದಲ್ಲಿ ನಡೆಯುವ ವಾರ್ಷಿಕ ರೆಗಟ್ಟಾ ಆಗಿದೆ. ಈ ಕಾರ್ಯಕ್ರಮವನ್ನು ಸೆಪ್ಟೆಂಬರ್ 2011 ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಿದರು.<ref>{{cite web|title=presidents trophy boat race|url=http://presidentstrophy.gov.in/|access-date=20 April 2013|publisher=Presidentstrophy.gov.in}}{{Dead link|date=June 2025 |bot=InternetArchiveBot |fix-attempted=yes }}</ref><ref>{{cite web|date=24 October 2016|title=President's Trophy boat race on November 1|url=http://www.thehindu.com/news/national/kerala/presidents-trophy-boat-race-on-nov-1/article9260279.ece|access-date=20 April 2013|work=The Hindu}}</ref>
==ಸಾರಿಗೆ==
{{Main|ಕೊಲ್ಲಂನಲ್ಲಿ ಸಾರಿಗೆ}}
===ರಸ್ತೆ===
ಸರ್ಕಾರಿ ಒಡೆತನದ [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)]] ಮತ್ತು ಖಾಸಗಿ ಬಸ್ ನಿರ್ವಾಹಕರು ಕೊಲ್ಲಂ ಅನ್ನು ಸಂಪರ್ಕಿಸುವ ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಬಸ್ ಸೇವೆಗಳನ್ನು ನಡೆಸುತ್ತಾರೆ. ನಗರದಲ್ಲಿ ಮುಖ್ಯವಾಗಿ 3 ಬಸ್ ನಿಲ್ದಾಣಗಳಿವೆ - [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]], [[ಅಂಡಮುಕ್ಕಂ ನಗರ ಬಸ್ ನಿಲ್ದಾಣ|ಅಂಡಮುಕ್ಕಂ ನಗರ ಬಸ್ ನಿಲ್ದಾಣ]], ಮತ್ತು [[ಥಂಗಸ್ಸೇರಿ ಬಸ್ ಟರ್ಮಿನಲ್]].<ref>{{cite web|url=http://timesofindia.indiatimes.com/city/thiruvananthapuram/thiruvananthapuram-ksrtc-executive-directors-in-charge-of-zones/articleshow/56403671.cms| title=Thiruvananthapuram: KSRTC executive directors in-charge of zones |work=The Times of India|date=8 January 2017 |access-date=9 January 2017}}</ref><ref>{{cite web|url=http://www.keralapwd.gov.in/getPage.php?page=NH%20in%20Kerala&pageId=301|title=National Highways in Kerala|publisher=Kerala PWD|access-date=9 August 2016|archive-date=16 August 2016|archive-url=https://web.archive.org/web/20160816023351/http://www.keralapwd.gov.in/getPage.php?page=NH%20in%20Kerala&pageId=301|url-status=dead}}</ref>
{{Multiple image
| align = center
| direction = horizontal
| image1 = Dalavapuram bridgea.jpg
| caption1 = ಕೊಲ್ಲಂ ನಗರದ ಬಳಿಯ [[ಚವರ ಥೆಕ್ಕುಂಭಾಗೊಮ್]] ಸೇತುವೆ - ಈ ಸೇತುವೆಯು ಅಸ್ತಿತ್ವದಲ್ಲಿರುವ ದೋಣಿ ಸೇವೆಗಳ ಜೊತೆಗೆ ಥೆಕ್ಕುಂಭಾಗೊಮ್ ಜನರಿಗೆ ಕೊಲ್ಲಂ ನಗರದೊಂದಿಗೆ ಹೊಸ ಸಂಪರ್ಕ ಮಾರ್ಗವನ್ನು ನೀಡಿದೆ.
| image2 = Kollam Bypass, Feb 2020.jpg
| caption2 = [[ಕೊಲ್ಲಂ ಬೈಪಾಸ್]] - {{cvt|13.141|km|adj=on}} ಉದ್ದದ ಕೊಲ್ಲಂ ಬೈಪಾಸ್ ಯೋಜನೆಯನ್ನು 1975 ರಲ್ಲಿ ಯೋಜಿಸಲಾಗಿತ್ತು ಆದರೆ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಕೆಲಸ ವಿಳಂಬವಾಯಿತು.
| image3 = KSRTC Bus Station, Kollam.jpg
| caption3 = [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]] ಪ್ರಸಿದ್ಧ ಅಷ್ಟಮುಡಿ ಸರೋವರದ ದಡದಲ್ಲಿದೆ. ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಒಂದಾಗಿದ್ದು, ಇದು ಇನ್ನೂ ನವೀಕರಣಕ್ಕಾಗಿ ಕಾಯುತ್ತಿದೆ.
| image4 = Traffic Thevally Bridge Kollam Kerala Mar22 A7C 01797.jpg
| caption4 = ಥೇವಳ್ಳಿಯನ್ನು ಕೊಟ್ಟಯತುಕಡವಿಗೆ ಸಂಪರ್ಕಿಸುವ ಥೇವಳ್ಳಿ ಸೇತುವೆಯ ಮೇಲೆ ಸಂಚಾರ, [[ರಾಷ್ಟ್ರೀಯ ಜಲಮಾರ್ಗ 3]], ಅಷ್ಟಮುಡಿ ಸರೋವರದ ಮೇಲೆ
| total_width =
| alt1 =
}}
===ರೈಲು===
{{see also|ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ}}
[[File:Main terminal of Kollam Junction railway station, Jan 2017.jpg|right|thumb|[[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]]ದ ಮುಖ್ಯ ಟರ್ಮಿನಲ್]]
[[File:Kollam Railway.jpg|thumb|ಕೊಲ್ಲಂ ರೈಲ್ವೇ ನಿರ್ಮಾಣದಲ್ಲಿದೆ]]
{{rws|ಕೊಲ್ಲಂ ಜಂಕ್ಷನ್}} ಕೇರಳದಲ್ಲಿ ಎರಡನೇ ಅತಿದೊಡ್ಡ ರೈಲ್ವೇ ನಿಲ್ದಾಣವಾಗಿದ್ದು, ಒಟ್ಟು 6 ವೇದಿಕೆಗಳು ಮತ್ತು 17 ರೈಲು ಹಳಿಗಳನ್ನು ಹೊಂದಿದೆ. ಕೊಲ್ಲಂ ನಗರದ ಇತರ ರೈಲ್ವೇ ನಿಲ್ದಾಣಗಳೆಂದರೆ [[ಇರವಿಪುರಂ ರೈಲ್ವೇ ನಿಲ್ದಾಣ|ಇರವಿಪುರಂ]] ಮತ್ತು [[ಕಿಳಿಕೊಲ್ಲೂರು ರೈಲ್ವೇ ನಿಲ್ದಾಣ|ಕಿಳಿಕೊಲ್ಲೂರು]]. ಕೊಲ್ಲಂ ಜಂಕ್ಷನ್ 1180.5 ಮೀಟರ್ (3873 ಅಡಿ) ಅಳತೆಯ ವಿಶ್ವದ ಮೂರನೇ ಅತಿ ಉದ್ದದ ರೈಲ್ವೇ ವೇದಿಕೆಯನ್ನು ಹೊಂದಿದೆ.<ref>{{cite news |url=https://www.independent.co.uk/travel/asia/west-bengal-tea-plantations-and-other-rajera-relics-9835426.html |title=West Bengal: tea plantations and other Raj-era relics|access-date=3 April 2019}}</ref>
{|class="wikitable"
|+ಕೊಲ್ಲಂನಲ್ಲಿ ರೈಲ್ವೇ ನಿಲ್ದಾಣಗಳು
!ಕ್ರ.ಸಂ.
!ನಿಲ್ದಾಣದ ಹೆಸರು
!ವೇದಿಕೆಗಳು
!ಪ್ರದೇಶ
|-
|1
|[[ಇರವಿಪುರಂ ರೈಲ್ವೇ ನಿಲ್ದಾಣ|ಇರವಿಪುರಂ]]
|2
|ದಕ್ಷಿಣ ಕೊಲ್ಲಂ
|-
|2
|[[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ|ಕೊಲ್ಲಂ ಜಂಕ್ಷನ್]]
|6
|ಮಧ್ಯ ಕೊಲ್ಲಂ
|-
|3
|[[ಕಿಳಿಕೊಲ್ಲೂರು ರೈಲ್ವೇ ನಿಲ್ದಾಣ|ಕಿಳಿಕೊಲ್ಲೂರು]]
|2
||ಪೂರ್ವ ಕೊಲ್ಲಂ
|}
ಮುಖ್ಯ ರೈಲು ವಿದ್ಯುತ್ ಬಹು ಘಟಕ ([[MEMU]]) ಕೊಲ್ಲಂ ಜಂಕ್ಷನ್ನಲ್ಲಿ ವಾಹನ ನಿರ್ವಹಣಾ ಶೆಡ್ ಅನ್ನು ಹೊಂದಿದೆ. MEMU ರೈಲು ಸೇವೆಯು ಕೊಲ್ಲಂ ಅನ್ನು ಎರ್ನಾಕುಲಂ (ಆಲಪ್ಪುಳ ಮತ್ತು ಕೊಟ್ಟಾಯಂ ಮೂಲಕ), ಪುನಲೂರು (ಕೊಟ್ಟಾರಕ್ಕರ ಮೂಲಕ), ಮತ್ತು ಕನ್ನಿಯಾಕುಮಾರಿ (ತಿರುವನಂತಪುರ ಮೂಲಕ) ಗೆ ಸಂಪರ್ಕಿಸುತ್ತದೆ.<ref>{{cite web|url=http://www.newindianexpress.com/cities/thiruvananthapuram/article163030.ece|title=Timings of MEMUs included|publisher=The New Indian Express|date=2 July 2010|access-date=9 August 2016|archive-date=13 August 2016|archive-url=https://web.archive.org/web/20160813013003/http://www.newindianexpress.com/cities/thiruvananthapuram/article163030.ece|url-status=dead}}</ref>
===ಜಲ===
[[File:Houseboat Thevally Bridge Ashtamudi Kollam Mar22 R16 05860.jpg|thumb|ಥೇವಳ್ಳಿ ಸೇತುವೆಯಡಿಯಲ್ಲಿ ಹೌಸ್ಬೋಟ್ ಹಾದುಹೋಗುತ್ತಿದೆ]]
[[ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ|ರಾಜ್ಯ ಜಲ ಸಾರಿಗೆ ಇಲಾಖೆ]] [[ಕೊಲ್ಲಂ ಕೆಎಸ್ಡಬ್ಲ್ಯೂಟಿಡಿ ಫೆರಿ ಟರ್ಮಿನಲ್]] ನಿಂದ [[ಪಶ್ಚಿಮ ಕಲ್ಲಡ]], ಮನ್ರೋ ದ್ವೀಪ, ಗುಹಾನಂದಪುರಂ, ಚವರ ಥೆಕ್ಕುಂಭಾಗೊಮ್, ದಲವಾಪುರಂ, ಮತ್ತು ಆಲಪ್ಪುಳಕ್ಕೆ ದೋಣಿ ಸೇವೆಗಳನ್ನು ನಡೆಸುತ್ತದೆ, ಇದು [[ಅಷ್ಟಮುಡಿ ಸರೋವರ]]ದ ದಡದಲ್ಲಿದೆ. ಈ ಸರೋವರವು ಕೇರಳದ ಎರಡನೇ ಅತಿದೊಡ್ಡ ಜೌಗು ಪರಿಸರ ವ್ಯವಸ್ಥೆಯಾಗಿದ್ದು, ಕೊಲ್ಲಂನಲ್ಲಿ ಜಲ ಸಾರಿಗೆಗೆ ಕೇಂದ್ರ ಕೇಂದ್ರವಾಗಿದೆ. ಇದರ ನೀರು ನಗರವನ್ನು ಹಲವಾರು ಸ್ಥಳೀಯ ಸಮುದಾಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ರಾಷ್ಟ್ರೀಯ ಜಲಮಾರ್ಗ 3 ರ ಭಾಗವಾಗಿದೆ. ಕೊಲ್ಲಂ ತೋಡು 7.7 ಕಿಲೋಮೀಟರ್ ಉದ್ದದ ಕಾಲುವೆಯಾಗಿದ್ದು, ನಗರದ ಮೂಲಕ ಹಾದುಹೋಗುತ್ತದೆ ಮತ್ತು ಜಲ ಸಾರಿಗೆ ಜಾಲದ ಪ್ರಮುಖ ಅಪಧಮನಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಷ್ಟಮುಡಿ ಸರೋವರವನ್ನು ಇತರ ಜಲಾಶಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಮುಖ್ಯ ಕೊಲ್ಲಂ ಬಂದರನ್ನು ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ (IWAI) ಒಳನಾಡು ಟರ್ಮಿನಲ್ಗೆ ಸಂಪರ್ಕಿಸುತ್ತದೆ. ನವೀಕರಣ ಪ್ರಯತ್ನಗಳ ನಂತರ, ಕಾಲುವೆಯು ಪ್ರಯಾಣಿಕರು ಮತ್ತು ಸರಕು ಸಾರಿಗೆ ಮತ್ತು ಪ್ರವಾಸೋದ್ಯಮ ಎರಡನ್ನೂ ಬೆಂಬಲಿಸುವ ಉದ್ದೇಶವನ್ನು ಹೊಂದಿದೆ.
ನಗರದ [[ಅಸ್ರಾಮಂ ಲಿಂಕ್ ರಸ್ತೆ]] ಫೆರಿ ಟರ್ಮಿನಲ್ ಪಕ್ಕದಲ್ಲಿಯೇ ಹಾದುಹೋಗುತ್ತದೆ.<ref name="Introduction-KSWTD">{{cite web |url=http://swtd.gov.in/index.php?langCode=en&compName=general&compView=aboutdept |title=Kerala State Water Transport Department - Introduction |publisher=KSWTD |access-date=2015-01-04 |archive-date=26 December 2014 |archive-url=https://web.archive.org/web/20141226161243/http://swtd.gov.in/index.php?langCode=en&compName=general&compView=aboutdept |url-status=dead }}</ref>
ಕೊಲ್ಲಂನಿಂದ ಸೇವೆಗಳನ್ನು ವಿಶಾಲವಾಗಿ ದೂರದ ಪ್ರಯಾಣಿಕರ ದೋಣಿ ಸೇವೆಗಳು, ಕಡಿಮೆ-ದೂರದ ಸ್ಥಳೀಯ ಪ್ರಯಾಣಿಕರ ದೋಣಿಗಳು, ಮತ್ತು ವಿಶೇಷ ಪ್ರವಾಸಿ ಕ್ರೂಸ್ಗಳಾಗಿ ವರ್ಗೀಕರಿಸಲಾಗಿದೆ.
* ಕೊಲ್ಲಂ-ಆಲಪ್ಪುಳ (ಅಲೆಪ್ಪಿ) ಕ್ರೂಸ್: ಇದು ಪ್ರಮುಖ ಸೇವೆಯಾಗಿದ್ದು, ಸುಮಾರು 55 ಕಿಲೋಮೀಟರ್ಗಳನ್ನು ಅಷ್ಟಮುಡಿ ಸರೋವರ ಮತ್ತು ಅಂತರ್ಸಂಪರ್ಕಿತ ಬ್ಯಾಕ್ವಾಟರ್ ಕಾಲುವೆಗಳ ಮೂಲಕ 8-ಗಂಟೆಗಳ ಸುಂದರ ಕ್ರೂಸ್ ಆಗಿದೆ. ಇದು ಎರಡು ಜಿಲ್ಲೆಗಳ ನಡುವೆ ನೇರ ಸಾರಿಗೆ ಸಂಪರ್ಕವಾಗಿ ಮತ್ತು ಪ್ರಮುಖ ಪ್ರವಾಸಿ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.<ref>{{cite web |last1=E |first1=Krishna Kumar K. |title=SWTD unable to resume long-haul boat service on Alappuzha-Kollam waterway |url=https://www.newindianexpress.com/cities/kochi/2025/Jul/14/swtd-unable-to-resume-long-haul-boat-service-on-alappuzha-kollam-waterway |website=The New Indian Express |language=en |date=14 July 2025}}</ref>
* ಸ್ಥಳೀಯ ಮತ್ತು ಕಡಿಮೆ-ದೂರ ಸೇವೆಗಳು: ನಿಯಮಿತ, ಕಡಿಮೆ-ದರದ ದೋಣಿ ಸೇವೆಗಳು ಕೊಲ್ಲಂ ಅನ್ನು ಜಿಲ್ಲೆಯೊಳಗಿನ ವಿವಿಧ ಸ್ಥಳಗಳಿಗೆ ಸಂಪರ್ಕಿಸುತ್ತವೆ, ಇದರಲ್ಲಿ ಅಳುಂಕಡವು, ಗುಹಾನಂದಪುರಂ, ಮತ್ತು ಕಣ್ಣನಲ್ಲೂರು ಮಾರ್ಗಗಳು ಸೇರಿವೆ. ಇವು ಸ್ಥಳೀಯ ನಿವಾಸಿಗಳಿಗೆ ಅಗತ್ಯವಾದ ಸಾರ್ವಜನಿಕ ಸಾರಿಗೆಯಾಗಿ ಕಾರ್ಯನಿರ್ವಹಿಸುತ್ತವೆ.<ref>{{cite web |title=Important places enroute |url=https://swtd.kerala.gov.in/pages-en-IN/placesenroute |publisher=State Water Transport Department |access-date=7 March 2026}}</ref>
* ಪ್ರವಾಸಿ ಮತ್ತು ವಿಶೇಷ ಸೇವೆಗಳು: "ಸೀ ಅಷ್ಟಮುಡಿ" ಪ್ರವಾಸಿ ಸೇವೆ: ಅಷ್ಟಮುಡಿ ಸರೋವರದಲ್ಲಿ 5-ಗಂಟೆಗಳ ವಿಹಾರ ಪ್ರಯಾಣ, ಸಾಂಬ್ರನಿಕ್ಕೋಡಿ ದ್ವೀಪದಲ್ಲಿ ನಿಲುಗಡೆಯೊಂದಿಗೆ. ಇದು ಪ್ರತಿದಿನ ಬೆಳಿಗ್ಗೆ 11:30 ಗಂಟೆಗೆ ಹೊರಡುತ್ತದೆ ಮತ್ತು ಕೆಳಗಿನ ಡೆಕ್ಗೆ ₹400 ಮತ್ತು ಮೇಲಿನ ಡೆಕ್ಗೆ ₹500 ವೆಚ್ಚವಾಗುತ್ತದೆ.<ref>{{cite web |title="SEE ASHTAMUDI" PASSENGER-CUM-TOURIST SERVICE |url=https://swtd.kerala.gov.in/pages-en-IN/placesenroute |publisher=State Water Transport Department |access-date=7 March 2026}}</ref><ref>{{cite web |title='See Ashtamudi' boat service set to complete 2 years; New Solar Boat to join fleet |url=https://english.mathrubhumi.com/lifestyle/travel/see-ashtamudi-travel-in-kollam-solar-boat-soon-backwater-cruise-e5920409 |website=@mathrubhumi |language=en |date=8 March 2025}}</ref><ref>{{cite web |author1=The Hindu Bureau|title='See Ashtamudi' tourist boat service in Kollam to be launched on Friday |url=https://www.thehindu.com/news/national/kerala/see-ashtamudi-tourist-boat-service-in-kollam-to-be-launched-on-friday/article66599527.ece |website=The Hindu |language=en-IN |date=9 March 2023}}</ref> ಅನೇಕ ಖಾಸಗಿ ಪ್ರವಾಸ ನಿರ್ವಾಹಕರು ಮತ್ತು ರೆಸಾರ್ಟ್ಗಳು ಪ್ರವಾಸಿಗರಿಗೆ ಅಷ್ಟಮುಡಿ ಸರೋವರದಲ್ಲಿ ದಿನದ ಕ್ರೂಸ್ಗಳನ್ನು ನೀಡುತ್ತವೆ, ಇದು ಹೌಸ್ಬೋಟ್ಗಳು, ಮೋಟಾರು ದೋಣಿಗಳು, ಮತ್ತು ಕ್ಯಾನೋಗಳಲ್ಲಿ ಪ್ರದೇಶವನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.<ref>{{cite web |last1=Balan |first1=Saritha S. |title=Deserted homestays, jobless boatmen: Tourism in Kerala's Munroe Island hit hard |url=https://www.thenewsminute.com/kerala/deserted-homestays-jobless-boatmen-tourism-kerala-s-munroe-island-hit-hard-137420 |website=The News Minute |language=en |date=11 November 2020}}</ref>
ದ್ವಿಮಹಡಿಯ ಆಡಂಬರದ ದೋಣಿಗಳು ಕೊಲ್ಲಂ ಮತ್ತು ಅಲೆಪ್ಪೆಯ ನಡುವೆ ಪ್ರತಿದಿನ ಓಡುತ್ತವೆ. ಸರ್ಕಾರ ಮತ್ತು ಖಾಸಗಿ ಮಾಲೀಕರು ನಡೆಸುವ ಆಡಂಬರದ ದೋಣಿಗಳು ಪ್ರವಾಸಿ ಋತುವಿನಲ್ಲಿ ಮುಖ್ಯ ದೋಣಿ ಘಟ್ಟದಿಂದ ಓಡುತ್ತವೆ. ದಕ್ಷಿಣದಲ್ಲಿ ತಿರುವನಂತಪುರದಿಂದ ಪ್ರಾರಂಭವಾಗಿ ಉತ್ತರದಲ್ಲಿ [[ಹೊಸ್ಡುರ್ಗ್]] ನಲ್ಲಿ ಕೊನೆಗೊಳ್ಳುವ ಪಶ್ಚಿಮ ಕರಾವಳಿ ಕಾಲುವೆ ವ್ಯವಸ್ಥೆಯು [[ಪರವೂರು, ಕೊಲ್ಲಂ|ಪರವೂರು]], ಕೊಲ್ಲಂ ನಗರ, ಮತ್ತು ಕರುನಾಗಪಲ್ಲಿ ತಾಲೂಕುಗಳ ಮೂಲಕ ಹಾದುಹೋಗುತ್ತದೆ.<ref name="Corporation of Kollam">{{cite web |url=http://www.kollamcorporation.gov.in/transport |title=Transport - Kollam Corporation |publisher=Kollam Municipal Corporation |access-date=2015-01-04 |archive-date=20 October 2017 |archive-url=https://web.archive.org/web/20171020124744/http://www.kollamcorporation.gov.in/transport |url-status=dead }}</ref><ref name="Routes-KSWTD">{{cite web |url=http://swtd.gov.in/index.php?langCode=en&compName=general&compView=placesnroute |title=Important places enroute - KSWTD |publisher=KSWTD |access-date=2015-01-04 |archive-date=4 March 2016 |archive-url=https://web.archive.org/web/20160304061357/http://swtd.gov.in/index.php?langCode=en&compName=general&compView=placesnroute |url-status=dead }}</ref>
[[ಕೊಲ್ಲಂ ಬಂದರು]] ಕೇರಳದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಸರಕು ನಿರ್ವಹಣಾ ಸೌಲಭ್ಯಗಳು 2013 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.<ref>''[http://www.hindu.com/2009/06/18/stories/2009061855000700.htm Kollam port starts cargo handling]{{dead link|date=April 2021|bot=medic}}{{cbignore|bot=medic}}''. Accessed 29 July 2014.</ref> ವಿದೇಶಿ ಹಡಗುಗಳು ನಿಯಮಿತವಾಗಿ ಬಂದರಿಗೆ ಆಗಮಿಸುತ್ತವೆ, ಆಂಟಿಗುವಾದಲ್ಲಿ ನೋಂದಾಯಿಸಲಾದ {{convert|145|m|adj=on}} ಹಡಗು MV ಅಲಿನಾ 4 {{nbsp}}ಏಪ್ರಿಲ್ 2014 ರಂದು ಬಂದರಿನಲ್ಲಿ ನಿಲ್ಲಿಸಿತು.<ref>{{cite web|url=http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0I8V9LHm-0 |archive-url=https://web.archive.org/web/20140408225152/http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0I8V9LHm-0 |url-status=dead |archive-date=8 April 2014 |title=Foreign Ship Reaches Kollam Port|publisher=The New Indian Express |date=5 April 2014 |access-date=7 April 2014}}</ref> ಒಮ್ಮೆ ಬಂದರು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ, ಅದು ಕೊಲ್ಲಂ ಮೂಲದ ಗೋಡಂಬಿ ಕಂಪನಿಗಳ ಸಾರಿಗೆ ಚಟುವಟಿಕೆಗಳನ್ನು ಸುಲಭಗೊಳಿಸುತ್ತದೆ.<ref>''[http://www.shippingtribune.com/kollam-cashew-importers-suffering-due-port-congestion-tuticorin-terminal/ Kollam cashew importers suffering due to port congestion at tuticorin terminal] {{Webarchive|url=https://web.archive.org/web/20140814143721/http://www.shippingtribune.com/kollam-cashew-importers-suffering-due-port-congestion-tuticorin-terminal/ |date=14 August 2014 }}''. Accessed 29 July 2014.</ref> ಶ್ರೇಯಸ್ ಶಿಪ್ಪಿಂಗ್ ಕಂಪನಿಯು ಈಗ [[ಕೊಲ್ಲಂ ಬಂದರು]] ಮತ್ತು [[ಕೊಚ್ಚಿ ಬಂದರು|ಕೊಚ್ಚಿ ಬಂದರು]] ನಡುವೆ ನಿಯಮಿತ ಕಂಟೇನರ್ ಸೇವೆಯನ್ನು ನಡೆಸುತ್ತಿದೆ.<ref>''[http://www.thehindubusinessline.com/industry-and-economy/logistics/shreyas-shipping-starts-kochikollam-container-service/article5339784.ece Shreyas Shipping starts Kochi-Kollam container service]''. Accessed 29 July 2014. {{Webarchive|url=https://web.archive.org/web/20140420153237/http://www.thehindubusinessline.com/industry-and-economy/logistics/shreyas-shipping-starts-kochikollam-container-service/article5339784.ece |date=20 ಏಪ್ರಿಲ್ 2014 }}</ref><ref>{{Cite web |title=Exim India::The first & the only national daily on Export, Import, Shipping. |url=https://www.eximin.net/NewsDetails.aspx?name=73939 |archive-url=https://web.archive.org/web/20220117200427/https://www.eximin.net/NewsDetails.aspx?name=73939 |archive-date=2022-01-17 |access-date=2026-01-18 |website=www.eximin.net |language=en}}</ref>
[[File:Old Airport, Kollam.jpg|thumb|right|ಹಳೆಯ [[ಕೊಲ್ಲಂ ವಿಮಾನ ನಿಲ್ದಾಣ]] ಪ್ರದೇಶ, [[ಅಸ್ರಾಮಂ]]]]
ಕೊಲ್ಲಂ ಕಾಲುವೆ (ಅಥವಾ ಕ್ವಿಲಾನ್ ಕಾಲುವೆ ಅಥವಾ ಕೊಲ್ಲಂ ತೋಡು ಎಂದೂ ಕರೆಯಲ್ಪಡುತ್ತದೆ), ಇದು ದೊಡ್ಡ ಪಶ್ಚಿಮ ಕರಾವಳಿ ಕಾಲುವೆ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ, ಇದನ್ನು 1880 ರಲ್ಲಿ ನಿರ್ಮಿಸಲಾಯಿತು. ಇದು ಹಿಂದಿನ ಸಂಸ್ಥಾನ ಟ್ರಾವಂಕೋರ್ನ ಪ್ರಾಥಮಿಕ ವ್ಯಾಪಾರ ಮಾರ್ಗವಾಯಿತು, ಸರಕು ಹಡಗುಗಳು ನಗರದ ಮೂಲಕ ಸರಕುಗಳನ್ನು ಸಾಗಿಸುತ್ತಿದ್ದವು.<ref>{{cite web |title=Renovated Kollam canal now a cesspool |url=https://www.thehindu.com/news/national/kerala/renovated-kollam-canal-now-a-cesspool/article7013897.ece |website=The Hindu |language=en-IN |date=19 March 2015}}</ref>
====ಭವಿಷ್ಯದ ಯೋಜನೆಗಳು====
ಅದರ ಜಲ ಸಾರಿಗೆ ಮೂಲಸೌಕರ್ಯವನ್ನು ಮತ್ತಷ್ಟು ಬಳಸಿಕೊಳ್ಳಲು, ಕೊಲ್ಲಂ ಹಲವಾರು ನಡೆಯುತ್ತಿರುವ ಮತ್ತು ಪ್ರಸ್ತಾವಿತ ಯೋಜನೆಗಳನ್ನು ಹೊಂದಿದೆ:
;ಕೊಲ್ಲಂ ವಾಟರ್ ಮೆಟ್ರೋ: ಕೊಲ್ಲಂನಲ್ಲಿ ವಾಟರ್ ಮೆಟ್ರೋ ವ್ಯವಸ್ಥೆಯನ್ನು ಪರಿಚಯಿಸಲು ಯೋಜನೆಗಳಿವೆ, ಇದು ಕೊಚ್ಚಿಯಲ್ಲಿರುವಂತೆಯೇ ಅಂತರ-ನಗರ ಜಲ ಸಾರಿಗೆ ಜಾಲವನ್ನು ಒದಗಿಸುತ್ತದೆ.<ref>{{cite web |author1=The Hindu Bureau|title=Traffic study on anvil to assess feasibility of launching Water Metro in Kollam and 17 other cities |url=https://www.thehindu.com/news/national/kerala/traffic-study-on-anvil-to-assess-feasibility-of-launching-water-metro-in-kollam-and-17-other-cities/article69471421.ece |website=The Hindu |language=en-IN |date=20 April 2025}}</ref><ref>{{cite web |last1=Hallikeri |first1=G.D. |title=IWAI Board commissions feasibility study for Urban Water Transport System in 17 cities |url=https://www.pib.gov.in/PressReleasePage.aspx?PRID=2105345 |publisher=Ministry of Ports, Shipping and Waterways |access-date=7 March 2026}}</ref>
;ಜಲಮಾರ್ಗ ಅಭಿವೃದ್ಧಿ: ರಾಷ್ಟ್ರೀಯ ಜಲಮಾರ್ಗ 3 ಅನ್ನು 24-ಗಂಟೆಗಳ ನ್ಯಾವಿಗೇಷನ್ಗೆ ಬೆಂಬಲಿಸುವಂತೆ ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಯೋಜನೆಗಳು ನಡೆಯುತ್ತಿವೆ, ಇದರಲ್ಲಿ ಚಾನಲ್ಗಳನ್ನು ಆಳಗೊಳಿಸುವುದು ಮತ್ತು ಟರ್ಮಿನಲ್ಗಳನ್ನು ಸುಧಾರಿಸುವುದು ಸೇರಿದೆ.
===ವಾಯು===
{{See also|ಕೊಲ್ಲಂ ವಿಮಾನ ನಿಲ್ದಾಣ}}
ಕೊಲ್ಲಂ ನಗರ ನಿಗಮವು [[ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ]]ದಿಂದ ಸೇವೆ ಸಲ್ಲಿಸುತ್ತದೆ, ಇದು NH66 ಮೂಲಕ ನಗರದಿಂದ ಸುಮಾರು 56 ಕಿಲೋಮೀಟರ್ ದೂರದಲ್ಲಿದೆ. ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲಿ ಮೆಟ್ರೋ ಅಲ್ಲದ ನಗರದ ಮೊದಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.<ref>{{cite web|url=http://www.aai.aero/allAirports/thiru_general.jsp|title=TRV Airport|publisher=AAI|access-date=23 August 2016|url-status=dead|archive-url=https://web.archive.org/web/20160902180351/http://www.aai.aero/allAirports/thiru_general.jsp|archive-date=2 September 2016}}</ref>
==ಶಿಕ್ಷಣ==
{{Main|ಕೊಲ್ಲಂ ಜಿಲ್ಲೆಯಲ್ಲಿ ಶಿಕ್ಷಣ}}
[[File:Thangal Kunju Musaliar College of Engineering, Kollam, Kerala.jpg|200px|thumb|[[ಕರಿಕೋಡ್]] ನಲ್ಲಿನ [[ಟಿ.ಕೆ.ಎಂ. ಕಾಲೇಜ್ ಆಫ್ ಇಂಜಿನಿಯರಿಂಗ್|TKM ಇಂಜಿನಿಯರಿಂಗ್ ಕಾಲೇಜ್]]|alt=ಸಾಂಪ್ರದಾಯಿಕ ಮುಘಲ್ ವಾಸ್ತುಶಿಲ್ಪದೊಂದಿಗೆ ಅಲಂಕೃತವಾದ, ಗುಲಾಬಿ-ಬಿಳಿ ಕಟ್ಟಡ|left]]
ಕೊಲ್ಲಂನಲ್ಲಿ ಹಲವಾರು ಕಾಲೇಜುಗಳು, ಶಾಲೆಗಳು ಮತ್ತು ಕಲಿಕಾ ಕೇಂದ್ರಗಳಿವೆ. [[ಟಿ.ಕೆ.ಎಂ. ಕಾಲೇಜ್ ಆಫ್ ಇಂಜಿನಿಯರಿಂಗ್|ಥಂಗಲ್ ಕುಂಜು ಮುಸಲಿಯಾರ್ ಕಾಲೇಜ್ ಆಫ್ ಇಂಜಿನಿಯರಿಂಗ್]], ರಾಜ್ಯದಲ್ಲಿ ತನ್ನ ಪ್ರಕಾರದ ಮೊದಲ ಖಾಸಗಿ ಶಾಲೆಯಾಗಿದ್ದು, ಕೊಲ್ಲಂ ನಗರದಿಂದ ಸುಮಾರು {{cvt|7|km}} ಪೂರ್ವಕ್ಕೆ [[ಕಿಳಿಕೊಲ್ಲೂರು]] ನಲ್ಲಿದೆ, ಮತ್ತು ಇದು ಎಲ್ಲಾ ಕೊಲ್ಲಂವಾಸಿಗಳಿಗೆ ಹೆಮ್ಮೆಯ ಮೂಲವಾಗಿದೆ. ಕೇರಳ ಸರ್ಕಾರವು ನಗರದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯಾದ [[ಫಾತಿಮಾ ಮಾತಾ ರಾಷ್ಟ್ರೀಯ ಕಾಲೇಜ್]] ಗೆ ಶೈಕ್ಷಣಿಕ ಸ್ವಾಯತ್ತತೆಯನ್ನು ನೀಡಿದೆ.<ref name="Autonomy: 13 colleges in the list">{{cite web | url = http://www.newindianexpress.com/states/kerala/Autonomy-13-colleges-in-the-final-list/2013/12/24/article1962583.ece | archive-url = https://web.archive.org/web/20140108131951/http://www.newindianexpress.com/states/kerala/Autonomy-13-colleges-in-the-final-list/2013/12/24/article1962583.ece | url-status = dead | archive-date = 8 January 2014 | title = Autonomy: 13 colleges in the list | access-date = 2014-01-08 | year = 2012 | publisher = The New Indian Express}}</ref>
[[File:SN Law College, Kollam.jpg|thumb|right|[[ಕರ್ಬಲ]]ದಲ್ಲಿನ [[ಶ್ರೀ ನಾರಾಯಣ ಗುರು ಕಾನೂನು ಅಧ್ಯಯನ ಕಾಲೇಜು]]]]
[[ಕೇರಳ ರಾಜ್ಯ ವಿನ್ಯಾಸ ಸಂಸ್ಥೆ]] (KSID), [[ಕೇರಳ ಸರ್ಕಾರ]]ದ ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಅಡಿಯಲ್ಲಿನ ವಿನ್ಯಾಸ ಸಂಸ್ಥೆಯು ಕೊಲ್ಲಂನ ಚಂದನತೋಪೆಯಲ್ಲಿದೆ. ಇದನ್ನು 2008 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಭಾರತದ ಮೊದಲ ಸರ್ಕಾರಿ ಒಡೆತನದ ವಿನ್ಯಾಸ ಸಂಸ್ಥೆಗಳಲ್ಲಿ ಒಂದಾಗಿದೆ. KSID ಪ್ರಸ್ತುತ [[ಅಹಮದಾಬಾದ್ ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆ]]ಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ವಿನ್ಯಾಸದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮಗಳನ್ನು ನಡೆಸುತ್ತದೆ.<ref>{{Cite news|url = http://www.newindianexpress.com/cities/thiruvananthapuram/Admission-Process-Starts-at-KSID-for-New-Diploma-Courses/2015/05/14/article2812971.ece|archive-url = https://web.archive.org/web/20150516123319/http://www.newindianexpress.com/cities/thiruvananthapuram/Admission-Process-Starts-at-KSID-for-New-Diploma-Courses/2015/05/14/article2812971.ece|url-status = dead|archive-date = 16 May 2015|title = Admission Process Starts at KSID for New Diploma Courses}}</ref><ref>{{Cite news|url = http://www.thehindu.com/todays-paper/tp-national/tp-kerala/institute-of-design-inaugurated/article1277100.ece|title = Institute of design inaugurated}}</ref>
[[ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ|ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ (IIIC-ಕೊಲ್ಲಂ)]] ನಿರ್ಮಾಣ-ಸಂಬಂಧಿತ ಉದ್ಯೋಗಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸಲು ಕೊಲ್ಲಂ ನಗರದ [[ಚವರ]]ದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಂಸ್ಥೆಯಾಗಿದೆ.<ref>{{cite web|url=http://www.skilldevelopment.gov.in/states.html |title=States-Ministry of Skill Development & Entrepreneurship |publisher=Government of India |access-date=27 November 2019}}</ref> [[ಕೇರಳ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ|ಫ್ಯಾಷನ್ ತಂತ್ರಜ್ಞಾನ ಸಂಸ್ಥೆ, ಕೊಲ್ಲಂ]], ಕೇರಳವು ವೆಲ್ಲಿಮೋನ್ನಲ್ಲಿರುವ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಾಗಿದ್ದು, [[ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ]] ಮತ್ತು ಜವಳಿ ಸಚಿವಾಲಯದ ತಾಂತ್ರಿಕ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. ಇದರ ಜೊತೆಗೆ, ನಗರದಲ್ಲಿ ಎರಡು IMK (ಕೇರಳ ವ್ಯವಸ್ಥಾಪನಾ ಸಂಸ್ಥೆ) ವಿಸ್ತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.<ref name="IMK Extension Centres">{{cite web | url = http://www.imk.ac.in/extension.htm | title = IMK Extension Centres - Kerala | access-date = 2014-01-08 | year = 2012 | publisher = imk.ac.in | archive-date = 23 July 2013 | archive-url = https://web.archive.org/web/20130723113518/http://imk.ac.in/extension.htm | url-status = dead }}</ref> [[ಕೇರಳ ಸಮುದ್ರ ಸಂಸ್ಥೆ]] ಕೊಲ್ಲಂ ನಗರದ [[ನೀಂದಕರ]]ದಲ್ಲಿದ್ದು, ಕೇರಳದ ವಿದ್ಯಾರ್ಥಿಗಳಿಗೆ ಸಮುದ್ರ ತರಬೇತಿಯನ್ನು ನೀಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/maritime-institute-to-come-up-at-neendakara/article289620.ece |title=Maritime institute to come up at Neendakara |work=The Hindu|date=23 May 2009 |access-date=27 November 2019}}</ref> 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೋಟ್ ಕ್ರೂ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ನೀಂದಕರ ಸಮುದ್ರ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.<ref>{{cite news|url=https://www.newindianexpress.com/states/kerala/2013/may/08/steps-begun-to-set-up-maritime-university-475431.html | title=Steps begun to set up Maritime university | date=8 May 2013 |newspaper=The New Indian Express |access-date=27 November 2019}}</ref>
ಕಾಲೇಜುಗಳ ಹೊರತಾಗಿ, ಕೊಲ್ಲಂನಲ್ಲಿ ಹಲವಾರು ಬ್ಯಾಂಕ್ ತರಬೇತಿ ಕೇಂದ್ರಗಳಿವೆ.<ref name="Bank test coaching Centres - Kollam">{{cite web | url = http://careeradda.co.in/index.php?topic=3021.0 | title = Which is the best banking coaching centre in India - Kollam | access-date = 2014-08-09}}</ref> ಕೊಲ್ಲಂ ಭಾರತದ ಬ್ಯಾಂಕ್ ಪರೀಕ್ಷಾ ತರಬೇತಿ ಕೇಂದ್ರಗಳ ಕೇಂದ್ರವೆಂದು ಕರೆಯಲ್ಪಡುತ್ತದೆ, ಜಿಲ್ಲೆಯಲ್ಲಿ ಸುಮಾರು 40 ಅಂತಹ ಸಂಸ್ಥೆಗಳಿವೆ.<ref name="Kollam - The bank test coaching hub of India">{{cite news | url = http://timesofindia.indiatimes.com/city/thiruvananthapuram/Engineering-graduates-opt-for-banking-sector/articleshow/16597692.cms | title = Engineering graduates opt for banking sector | access-date = 2014-08-09 |work = Times of India| date = 29 September 2012 }}</ref>
==ಕ್ರೀಡೆ==
ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ನಂತರ ಬಾಕ್ಸಿಂಗ್ ಮತ್ತು ಹಾಕಿ. ಕೊಲ್ಲಂ ಜಿಲ್ಲಾ, ರಾಜ್ಯ, ಮತ್ತು ವಲಯ-ಮಟ್ಟದ ಪಂದ್ಯಗಳಲ್ಲಿ ಭಾಗವಹಿಸುವ ಹಲವಾರು ಸ್ಥಳೀಯ ಫುಟ್ಬಾಲ್, ಹಾಕಿ, ಮತ್ತು ಕ್ರಿಕೆಟ್ ತಂಡಗಳಿಗೆ ನೆಲೆಯಾಗಿದೆ. [[ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ, ಕೊಲ್ಲಂ|ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ]]ವು ನಗರದ [[ಅಸ್ರಾಮಂ]]ನಲ್ಲಿ ಆಸ್ಟ್ರೋ-ಟರ್ಫ್ ಸೌಲಭ್ಯದೊಂದಿಗೆ ಇದೆ. ಇದನ್ನು ರೂ. 13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.<ref>{{cite web|url=http://www.newindianexpress.com/cities/thiruvananthapuram/article86081.ece |archive-url=https://web.archive.org/web/20140905021813/http://www.newindianexpress.com/cities/thiruvananthapuram/article86081.ece |url-status=dead |archive-date=5 September 2014 |title=Astro-turf hockey stadium |publisher=The New Indian Express |access-date=22 February 2018}}</ref> ಕ್ರೀಡಾಂಗಣದ ನಿರ್ಮಾಣಕ್ಕಾಗಿ ಅಸ್ರಾಮಂ, ಕೊಲ್ಲಂನಲ್ಲಿ ಅಂಚೆ ಇಲಾಖೆಯಿಂದ ಭೂಮಿಯನ್ನು ತೆಗೆದುಕೊಳ್ಳಲಾಗಿದೆ. ನಗರವು [[ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ (ಕೊಲ್ಲಂ)|ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ, ಕೊಲ್ಲಂ]] ಎಂಬ ಮತ್ತೊಂದು ಕ್ರೀಡಾಂಗಣವನ್ನು ಹೊಂದಿದೆ. ಇದು ಬಹುಪಯೋಗಿ ಕ್ರೀಡಾಂಗಣವಾಗಿದ್ದು, ರಣಜಿ ಟ್ರೋಫಿ, ಸಂತೋಷ್ ಟ್ರೋಫಿ, ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಂತಹ ಕ್ರೀಡಾ ಕಾರ್ಯಕ್ರಮಗಳನ್ನು ಪದೇ ಪದೇ ಆಯೋಜಿಸಿದೆ.<ref>{{cite web |url=https://cricketarchive.com/Kerala/Grounds/1095_f.html |title=KCA-Cricket Archive |publisher=Cricket Archive |access-date=22 February 2018 |archive-date=7 May 2017 |archive-url=https://web.archive.org/web/20170507020928/http://cricketarchive.com/Kerala/Grounds/1095_f.html |url-status=dead }}</ref> ನಗರದಲ್ಲಿನ ಎರಡು ತೆರೆದ ಮೈದಾನಗಳು, [[ಅಸ್ರಾಮಂ ಮೈದಾನ]] ಮತ್ತು [[ಪೀರಂಕಿ ಮೈದಾನ]] ಕೂಡ ಕ್ರೀಡಾ ಕಾರ್ಯಕ್ರಮಗಳು, ಅಭ್ಯಾಸ ಮತ್ತು ವಾರ್ಮ್-ಅಪ್ ಪಂದ್ಯಗಳಿಗೆ ಬಳಸಲ್ಪಡುತ್ತವೆ.
== ಪ್ರವಾಸಿ ಸ್ಥಳಗಳು ==
{{Expand section|date=October 2025}}
===ಹಿಂದೂ ದೇವಾಲಯಗಳು===
[[File:Kottarakkara Temple(HighResoluion).jpg|thumb|right|ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರಂ]]
*[[ಆನಂದವಲ್ಲೀಶ್ವರಂ ಶ್ರೀ ಮಹಾದೇವರ ದೇವಾಲಯ]] ನಗರದ 400 ವರ್ಷಗಳ ಹಳೆಯ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ 400-ವರ್ಷಗಳ-ಹಳೆಯ [[ಗರ್ಭಗುಡಿ]]ಯನ್ನು ತೇಗದಲ್ಲಿ ಮುಗಿಸಲಾಗಿದೆ.<ref>{{cite news|title=400-year-old sreekovil to be replaced|url=http://www.thehindu.com/news/national/kerala/400yearold-sreekovil-to-be-replaced/article7468835.ece|access-date=13 October 2015|work=The Hindu|date=26 July 2015 }}</ref>
*[[ಅಮ್ಮಚೀವೀಡು ಮೂರ್ತಿ ದೇವಾಲಯ]] ನಗರದ ಮತ್ತೊಂದು ಪ್ರಮುಖ ದೇವಾಲಯವಾಗಿದ್ದು, ಇದನ್ನು ಸುಮಾರು 600 ವರ್ಷಗಳ ಹಿಂದೆ ಕೊಲ್ಲಂನ ಶ್ರೀಮಂತರಾದ ಅಮ್ಮಚಿ ವೀಡು ಕುಟುಂಬವು ಸ್ಥಾಪಿಸಿತು.<ref name="kollamcity1">{{Cite web |title= Ammachiveedu Muhurthi Temple |url=http://www.kollamcity.com/index.php?menu=other&menu1=Religious |archive-url=https://web.archive.org/web/20101115114800/http://www.kollamcity.com/index.php?menu=other&menu1=Religious |archive-date=2010-11-15 | website=Kollam City }}</ref><ref name="thekeralatemples1">{{Cite web |title=Ammachi Veedu Muhurthi |url=https://www.thekeralatemples.com/templeinfo/others/ammachiveedu_muhurthi.htm |access-date=2026-01-18 |website=The Kerala Temples }}</ref>
*ಕೊಲ್ಲಂನ ಪ್ರಮುಖ ಹಬ್ಬವಾದ [[ಕೊಲ್ಲಂ ಪೂರಂ]] ಸಾಮಾನ್ಯವಾಗಿ ಮಧ್ಯ ಏಪ್ರಿಲ್ನಲ್ಲಿ [[ಅಸ್ರಾಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]]ದ ಹತ್ತು ದಿನಗಳ ಹಬ್ಬದ ಮುಕ್ತಾಯವಾಗಿದೆ.<ref name="Hindu">{{Cite web|url=http://www.hindu.com/2008/04/05/stories/2008040551540300.htm|title=The Hindu : Kerala / Kollam News : Kollam Pooram on April 15|date=9 April 2008|archive-url=https://web.archive.org/web/20080409111532/http://www.hindu.com/2008/04/05/stories/2008040551540300.htm |archive-date=9 April 2008 }}</ref>
*[[ಕೊಟ್ಟಂಕುಲಂಗರ ದೇವಿ ದೇವಾಲಯ]] ಕೇರಳದ ವಿಶ್ವಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದ್ದು, ಅಲ್ಲಿ ಪುರುಷರು ''ಚಮಯವಿಲಕ್ಕು'' ಆಚರಣೆಗಾಗಿ ಸ್ತ್ರೀ ವೇಷಧಾರಣೆ ಮಾಡುವುದು ಸಾಂಪ್ರದಾಯಿಕ ಹಬ್ಬದ ಭಾಗವಾಗಿದೆ. ಪುರುಷರು ದೊಡ್ಡ ದೀಪಗಳನ್ನು ಸಹ ಹೊರುತ್ತಾರೆ. ಎರಡು ದಿನಗಳ ವೇಷಧಾರಣಾ ಕಾರ್ಯಕ್ರಮದ ಮೊದಲನೆಯದು ಸೋಮವಾರದಂದು ಮುಕ್ತಾಯವಾಯಿತು.<ref>{{cite web|title=Kerala temple: Where the lady with the lamp is a man|url=http://www.ndtv.com/south/kerala-temple-where-the-lady-with-the-lamp-is-a-man-517252|access-date=25 March 2013|publisher=NDTV}}</ref>
*ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶದ ಇತರ ಪ್ರಸಿದ್ಧ ಹಿಂದೂ ಪೂಜಾ ಕೇಂದ್ರಗಳೆಂದರೆ, ಕೊಟ್ಟಾರಕ್ಕರದಲ್ಲಿನ [[ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರಂ]],<ref>{{cite web|title=Of small appam and Kottarakkara|url=http://mathrubhumi.com/travel/article/travel_special/of_small_appam_and_kottarakkara/139317/|access-date=25 March 2013|publisher=Mathrubhumi|archive-date=28 August 2013|archive-url=https://web.archive.org/web/20130828170452/http://www.mathrubhumi.com/travel/article/travel_special/of_small_appam_and_kottarakkara/139317/|url-status=dead}}</ref><ref>{{Cite web|url=https://www.keralatemples.net/klm_subra.html|title=Welcome to the Temples of God's Own Country|website=www.keralatemples.net}}</ref> [[ಪರವೂರು, ಕೊಲ್ಲಂ|ಪರವೂರು]]ನಲ್ಲಿನ [[ಪುಟ್ಟಿಂಗಲ್ ದೇವಾಲಯ|ಪುಟ್ಟಿಂಗಲ್ ದೇವಿ ದೇವಾಲಯ]],<ref>{{cite web|title=Puttingal Devi Temple, aravur|url=http://www.puttingaltemple.org/|access-date=25 March 2013|publisher=Puttingal Devi Temple}}</ref> ಸೂರನಾಡ್ ಉತ್ತರ ಅನಾಯಡಿ ಪಝಯಿದಂ ಶ್ರೀ ನರಸಿಂಹ ಮೂರ್ತಿ ದೇವಾಲಯ, [[ಪೊರುವಳಿ]]ಯಲ್ಲಿನ [[ಪೊರುವಳಿ ಪೆರುವಿರುತಿ ಮಲನಾಡ ದೇವಾಲಯ]],<ref>{{cite news|title=Malanada temple fete draws big crowds|url=http://www.thehindu.com/news/national/kerala/malanada-temple-fete-draws-big-crowds/article3205866.ece|access-date=25 March 2013|work=The Hindu|date=24 March 2012 }}</ref> [[ಶಾಸ್ತಂಕೋಟ್ಟ]]ದಲ್ಲಿನ [[ಶಾಸ್ತಂಕೋಟ್ಟ ಶ್ರೀ ಧರ್ಮ ಶಾಸ್ತ ದೇವಾಲಯ]],<ref>{{cite web|title=Sasthamcotta Sree Dharma Sastha Temple|url=http://www.sasthamcotta.com/Dharmasastha%20Temple.html|access-date=25 March 2013|publisher=Sasthamcotta Sree Dharma Sastha Temple|archive-date=6 December 2013|archive-url=https://web.archive.org/web/20131206180354/http://sasthamcotta.com/Dharmasastha%20Temple.html|url-status=dead}}</ref> ಶಕ್ತಿಕುಲಂಗರ ಶ್ರೀ ಧರ್ಮ ಶಾಸ್ತ ದೇವಾಲಯ,<ref>/Sakthikulangara-sreesharmasastha-karadevasom.com/</ref> ಕಡವೂರಿನ ತ್ರಿಕ್ಕಡವೂರು ಶ್ರೀ ಮಹಾದೇವ ದೇವಾಲಯ ಮತ್ತು ಪೊನ್ಮನದಲ್ಲಿ ಕಟ್ಟಿಲ್ ಮೆಕ್ಕತಿಲ್ ದೇವಿ ದೇವಾಲಯ,<ref>{{cite web|title=Here, bells on tree answer your prayers|url=https://www.deccanchronicle.com/141127/nation-current-affairs/article/here-bells-tree-answer-your-prayers|access-date=25 March 2013|work=Deccan Chronicle}},</ref> ಕರುನಾಗಪಲ್ಲಿ ಪಡನಾಯರ್ಕುಲಂಗರ ಮಹಾದೇವ ದೇವಾಲಯ.<ref>{{cite web|title=No permission for RSS to conduct 'shakha' in temple: Kerala HC told|url=http://timesofindia.indiatimes.com/city/kochi/No-permission-for-RSS-to-conduct-shakha-in-temple-Kerala-HC-told/articleshow/47558696.cms|access-date=25 March 2013|work=The Times of India}}</ref>
=== ಚರ್ಚುಗಳು ===
[[File:Kollam neue Kathedrale.JPG|thumb|right|ಥಂಗಸ್ಸೇರಿಯಲ್ಲಿನ ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್, ಕೊಲ್ಲಂ]]
ಥಂಗಸ್ಸೇರಿಯಲ್ಲಿನ [[ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್]] ಅನ್ನು ಪೋರ್ಚುಗೀಸರು 1614 ರಲ್ಲಿ ಸ್ಥಾಪಿಸಿದರು. ಇದು ಈಗ [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]]ದ ಪ್ರೊ-ಕೆಥೆಡ್ರಲ್ ಆಗಿದೆ – ಇದು ಭಾರತದ ಪ್ರಾಚೀನ ಮತ್ತು ಮೊದಲ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾಗಿದೆ. ಹಳೆಯ [[ಕ್ವಿಲಾನ್]] ನಗರದ ಪೋರ್ಚುಗೀಸ್ ಆಳ್ವಿಕೆಯ ಸ್ಮಾರಕವಾಗಿ ಚರ್ಚ್ ಉಳಿದಿದೆ.<ref name="Church_Kollam">{{cite news|title=About Kollam City|location=Kollam, India|url=http://kollamcity.in/about-kollam-city|url-status=usurped|access-date=19 January 2016|archive-url=https://web.archive.org/web/20150602132809/http://kollamcity.in/about-kollam-city|archive-date=2 June 2015|quote=About the city of Quilon}}</ref> [[ನೀಂದಕರ]]ದಲ್ಲಿನ [[ಸೇಂಟ್ ಸೆಬಾಸ್ಟಿಯನ್ ರೋಮನ್ ಕ್ಯಾಥೋಲಿಕ್ ಚರ್ಚ್, ನೀಂದಕರ|ಸೇಂಟ್ ಸೆಬಾಸ್ಟಿಯನ್ ಚರ್ಚ್]] ಮತ್ತೊಂದು ಪ್ರಮುಖ ಚರ್ಚ್. [[ಮನ್ರೋ ದ್ವೀಪ|ಮನ್ರೋ ದ್ವೀಪ]]ದಲ್ಲಿನ [[ಡಚ್ ಚರ್ಚ್, ಮನ್ರೋ ದ್ವೀಪ|ಡಚ್ ಚರ್ಚ್]] ಅನ್ನು 1878 ರಲ್ಲಿ [[ಡಚ್ ಜನರು|ಡಚ್ಚರು]] ನಿರ್ಮಿಸಿದರು.<ref>{{cite news|title=The emerald isle|work=The Hindu|url=http://www.thehindu.com/features/metroplus/travel/the-emerald-isle/article4316024.ece|access-date=19 January 2016}}</ref> [[ಕಚೇರಿ]]ಯಲ್ಲಿನ ಅವರ್ ಲೇಡಿ ಆಫ್ ವೆಲಂಕಣ್ಣಿ ದೇಗುಲವು ಕೊಲ್ಲಂ ನಗರದ ಮತ್ತೊಂದು ಪ್ರಮುಖ ಕ್ರಿಶ್ಚಿಯನ್ ಪೂಜಾ ಸ್ಥಳವಾಗಿದೆ. [[ತ್ರಿಕ್ಕಡವೂರು|ಕಡವೂರು]]ನಲ್ಲಿನ ಸೇಂಟ್ ಕಾಸಿಮಿರ್ ಚರ್ಚ್,<ref>{{cite web|title=Church festival from Saturday|url=http://www.thehindu.com/2005/04/22/stories/2005042205760300.htm|work=[[The Hindu]]|date=2005-04-22|access-date=19 January 2016}}{{dead link|date=April 2021|bot=medic}}{{cbignore|bot=medic}}</ref> [[ಕವನಾಡ್]]ನಲ್ಲಿನ ಹೋಲಿ ಫ್ಯಾಮಿಲಿ ಚರ್ಚ್, ತೋಪ್ಪಿನಲ್ಲಿನ ಸೇಂಟ್ ಸ್ಟೀಫನ್ ಚರ್ಚ್,<ref>{{cite web|title=St.Stephen's Church|url=http://ststephenschurchkollam.weebly.com/|access-date=19 January 2016|publisher=Kollam St.Stephen's Church}}</ref> ಮತ್ತು [[ಕಡಪ್ಪಕಡ]]ದಲ್ಲಿನ ಸೇಂಟ್ ಥಾಮಸ್ ಚರ್ಚ್ ಕೊಲ್ಲಂನ ಕೆಲವು ಇತರ ಪ್ರಮುಖ ಕ್ರಿಶ್ಚಿಯನ್ ಚರ್ಚುಗಳಾಗಿವೆ.<ref>{{cite news|title=St.Thomas Church|work=The Hindu|url=http://catholicchurches.in/directory/changanacherry-churches/st-thomas-church-kollam.htm|access-date=19 January 2016}}</ref><ref>{{cite news|title=Piety marks Good Friday observance|url=http://www.thehindu.com/todays-paper/tp-national/tp-kerala/piety-marks-good-friday-observance/article5927794.ece|access-date=19 January 2016|work=The Hindu|date=18 April 2014 }}</ref>
=== ಮಸೀದಿಗಳು ===
[[File:കരുനാഗപ്പള്ളിമുസ്ലീംപള്ളി.jpg|right|thumb|ಕರುನಾಗಪಲ್ಲಿ ಮಸೀದಿ]]
ಚವರದಲ್ಲಿನ ಕೊಟ್ಟುಕಾಡು ಜುಮಾ ಮಸ್ಜಿದ್, ಎಲಂಪಲ್ಲೂರು ಜುಮಾ-ಎ-ಮಸ್ಜಿದ್, ಜೋನಕ್ಕಪುರಂನಲ್ಲಿನ ವಲಿಯಪ್ಳ್ಳಿ, [[ಚಿನ್ನಕಡ]] ಜುಮಾ ಮಸ್ಜಿದ್, ಕೊಲ್ಲೂರುವಿಲದಲ್ಲಿನ ಜುಮಾ-'ಅತ್ ಪಲ್ಲಿ, [[ತಟ್ಟಮಲ]]ದಲ್ಲಿನ ಜುಮಾ-'ಅತ್ ಪಲ್ಲಿ ಮತ್ತು ಚವರದಲ್ಲಿನ ಕೊಯಿವಿಲ ಜುಮಾ ಮಸ್ಜಿದ್ ಕೊಲ್ಲಂನ ಇತರ ಪ್ರಮುಖ ಮಸೀದಿಗಳಾಗಿವೆ.<ref>{{cite web|title=Juma-Ath-Palli|url=http://www.webindia123.com/city/kerala/kollam/destinations/mosque/jumaathpalli.htm|access-date=29 July 2014}}</ref><ref>{{cite web|title=Elampalloor Juma-A-Masjid|url=http://elampalloormuslimjama-ath.org/aboutus.html|access-date=29 July 2014|archive-date=9 August 2014|archive-url=https://web.archive.org/web/20140809144815/http://elampalloormuslimjama-ath.org/aboutus.html|url-status=dead}}</ref>
==ಗಮನಾರ್ಹ ವ್ಯಕ್ತಿಗಳು==
*[[ಕೊಲ್ಲಂನ ಜನರ ಪಟ್ಟಿ]]
<!---♦♦♦ ದಯವಿಟ್ಟು ಇಲ್ಲಿ ಹೆಸರುಗಳನ್ನು ಸೇರಿಸಬೇಡಿ - ಅವರು ಈಗಾಗಲೇ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ತಮ್ಮದೇ ಆದ ಲೇಖನವನ್ನು ಹೊಂದಿದ್ದರೆ ಅವರನ್ನು [[ಕೊಲ್ಲಂನ ಜನರ ಪಟ್ಟಿ]] ಗೆ ಸೇರಿಸಿ ♦♦♦--->
==ಇವನ್ನೂ ನೋಡಿ==
* [[ಡೌನ್ಟೌನ್ ಕೊಲ್ಲಂ]]
* [[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]]
* [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ]]
* [[ಕೊಲ್ಲಂ ಜಿಲ್ಲೆ]]
* [[ಕೊಲ್ಲಂನಲ್ಲಿ ಗೋಡಂಬಿ ವ್ಯಾಪಾರ]]
* [[GDP ಪ್ರಕಾರ ಅತಿದೊಡ್ಡ ಭಾರತೀಯ ನಗರಗಳು]]
==ಟಿಪ್ಪಣಿಗಳು==
{{notelist}}
==ಉಲ್ಲೇಖಗಳು==
{{Reflist|liststyle=decimal}}
==ಗ್ರಂಥಸೂಚಿ==
* {{cite book | last=Ring | first=Trudy | title=International Dictionary of Historic Places: Asia and Oceania, Volume 5 | year=1994 | publisher=Taylor & Francis | location=United Kingdom | isbn=978-1-884964-05-3}}
* {{cite book | last=Chan | first=Hok-lam | title=The Cambridge History of China, Volume 7: The Ming Dynasty, 1368–1644, Part 1 | year=1998 | publisher=Cambridge University Press | location=Cambridge | isbn=978-0-521-24332-2 | chapter=The Chien-wen, Yung-lo, Hung-hsi, and Hsüan-te reigns, 1399–1435}}
* {{cite book | last=Lin | title=Zheng He's Voyages Down the Western Seas | year=2007 | publisher=China Intercontinental Press | location=Fujian Province | isbn=978-7-5085-0707-1}}
* [[ಎಳಂಕುಲಂ ಕುಂಜನ್ ಪಿಳ್ಳೈ]], ಕೇರಳಥಿಂಡೆ ಎರುಳದನ್ಜ ಎಡುಗಳ್, p. 64,112,117
* Travancore Archaeological Series (T.A.S.) Vol. 6 p. 15
* Diaries and writings of Mathai Kathanar, the 24th generation priest of Thulaserry Manapurathu, based on the ancestral documents and Thaliyolagrandha handed down through generations
* Z.M. Paret, Malankara Nazranikal, vol. 1
* [[ಎಲ್. ಕೆ. ಅನಂತಕೃಷ್ಣ ಅಯ್ಯರ್]], State Manual, p50,52
* Bernard Thoma Kathanar, Marthoma Christyanikal, lines 23,24
* {{cite book|first=Pius |last=Malekandathil|author-link= Pius Malekandathil|title=Maritime India: Trade, Religion and Polity in the Indian Ocean|url=https://books.google.com/books?id=rN69iFj1PJoC|year=2010|publisher=Primus Books|page=43|isbn=978-93-80607-01-6}}
* Narayan, M.G.S, Chera-Pandya conflict in the 8th–9th centuries which led to the birth of Venadu: Pandyan History seminar, Madurai University, 1971
* The Viswavijnanakosam (Malayalam) Vol. 3, p. 523,534
* Narayan M.G.S., Cultural Symbiosis p33
* The handwritten diaries of Pulikottil Mar Dionyius (former supreme head of the [[Malankara Orthodox Syrian Church]] and Chitramezhuthu KM Varghese
==ಹೊರಗಿನ ಕೊಂಡಿಗಳು==
* [https://geohack.toolforge.org/geohack.php?pagename=Kollam¶ms=8_53_35.5_N_76_36_50.8_E_type:city(1342509)_region:IN-KL GeoHack - ಕೊಲ್ಲಂ]
* {{Official website|http://kollam.nic.in/Default.htm}}
{{Kollam}}
{{Navboxes|list=
{{Kerala}}
{{Kollam district}}
{{Kerala topics}}
{{Million-plus cities in India}}
}}
{{Subject bar|auto=1|voy=Kollam|India|History}}
{{Authority control}}
[[ವರ್ಗ: ಕೊಲ್ಲಂ| ]]
[[ವರ್ಗ: ಭಾರತದ ಮಹಾನಗರ ನಗರಗಳು]]
[[ವರ್ಗ: ಕೊಲ್ಲಂನ ಇತಿಹಾಸ]]
[[ವರ್ಗ: ಹಿಂದಿನ ಪೋರ್ಚುಗೀಸ್ ವಸಾಹತುಗಳು]]
[[ವರ್ಗ: ಕೊಲ್ಲಂ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]]
[[ವರ್ಗ: ಕೇರಳದ ಪ್ರವಾಸೋದ್ಯಮ]]
[[ವರ್ಗ: ಭಾರತದ ಹಿಂದಿನ ರಾಜಧಾನಿಗಳು]]
[[ವರ್ಗ: ಭಾರತದ ಜನನಿಬಿಡ ಕರಾವಳಿ ಸ್ಥಳಗಳು]]
[[ವರ್ಗ: ಭಾರತದ ಬಂದರು ನಗರಗಳು ಮತ್ತು ಪಟ್ಟಣಗಳು]]
msrulwz9gx9lo0bn2eeod5vrzlsqekf
ಕಲ್ಲಿಕೋಟೆ ಜಿಲ್ಲೆ
0
149632
1382548
1379543
2026-08-14T20:35:16Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382548
wikitext
text/x-wiki
{{databox}}
{{Infobox settlement
| name = ಕಲ್ಲಿಕೋಟೆ ಜಿಲ್ಲೆ
| other_name =
| type = [[ಕೇರಳದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| caption =
| mapframe = yes
| mapframe-point = none
| map_caption = '''[[ಕೇರಳ]]ದಲ್ಲಿ ಸ್ಥಾನ'''
| pushpin_map =
| pushpin_caption =
| coordinates = {{coord|11.25|N|75.77|E|region:IN-KL_type:adm3rd|display=inline,title}}
| image = {{Photomontage
| photo2a = View point of Thamarassery Churam.jpg
| photo2b =
| photo3a = Calicut mini bypass.jpg
| photo3b = HiLITE City - Mixed Use Development Project in Calicut.jpg
| photo4a = IIM Kozhikode Aerial View s.jpg
| photo4b = Chaliyam Harbour, Calicut.jpg
| photo5a = NITC AB.jpg
| spacing = 1
| color_border = black
| color = white
| size = 225
| foot_montage = '''ಮೇಲಿನಿಂದ ಪ್ರದಕ್ಷಿಣಾಕಾರವಾಗಿ:'''<br/>, [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ಬಸ್ ನಿಲ್ದಾಣ ಸಂಕೀರ್ಣ, [[ಹಿಲೈಟ್ ಮಾಲ್ ಕಲ್ಲಿಕೋಟೆ|ಹಿಲೈಟ್ ಮಾಲ್]],<br/> [[ಚಾಲಿಯಂ]] ಬಂದರು, [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಲ್ಲಿಕೋಟೆ|NIT ಕಲ್ಲಿಕೋಟೆ]]ಯ ಆಡಳಿತಾತ್ಮಕ ಕಟ್ಟಡ, [[IIM ಕೋಝಿಕ್ಕೋಡ್]], ಕಲ್ಲಿಕೋಟೆ ಮಿನಿ ಬೈಪಾಸ್, ಮತ್ತು [[ತಾಮರಶ್ಶೇರಿ ಚುರಂ]].
}}
| subdivision_type = ದೇಶ
| subdivision_name = ಭಾರತ
| subdivision_type1 = ರಾಜ್ಯ
| subdivision_name1 = [[ಕೇರಳ]]
| established_title = <!-- Established -->
| established_date =
| seat_type = ಪ್ರಧಾನ ಕಚೇರಿ
| seat = [[ಕೋಝಿಕ್ಕೋಡ್]]
| parts_type = ಉಪವಿಭಾಗಗಳು
| parts_style = para
| p1 = {{Collapsible list
| title = ರಾಜಸ್ವ ವಿಭಾಗಗಳು: 2
| 1 = [[ಕೋಝಿಕ್ಕೋಡ್]]
| 2 = [[ವಟಕರ]]
}}
{{Collapsible list
| title = ತಾಲೂಕುಗಳು: 4
| 1 = [[ಕೋಝಿಕ್ಕೋಡ್]]
| 2 = [[ವಟಕರ]]
| 3 = [[ಕೊಯಿಲಾಂಡಿ]]
| 4 = [[ತಾಮರಶ್ಶೇರಿ]]
}}
| leader_title1 = ಕಲೆಕ್ಟರ್
| leader_name1 = ಸ್ನೇಹಿಲ್ ಕುಮಾರ್ ಸಿಂಗ್<ref>{{cite web |title=Who's Who|url=https://kozhikode.nic.in/about-district/whos-who/|website=District Kozhikode |access-date=5 June 2023}}</ref>
| leader_title2 = ಜಿಲ್ಲಾ ಪಂಚಾಯತ್ ಅಧ್ಯಕ್ಷರು
| leader_name2 = ಶೀಜಾ ಶಶಿ [[CPI (M)]]<ref>{{Cite web|url=http://kozhikodejillapanchayath.in/index.html|title=District Panchayath Kozhikode|website=kozhikodejillapanchayath.in|access-date=15 February 2020|archive-date=19 February 2020|archive-url=https://web.archive.org/web/20200219021157/http://kozhikodejillapanchayath.in/index.html|url-status=dead}}</ref>
| leader_title3 = ಸಂಸದರು
| leader_name3 = * [[ಎಂ. ಕೆ. ರಾಘವನ್]]
* [[ಶಫಿ ಪರಂಬಿಲ್]]
* [[ಪ್ರಿಯಾಂಕಾ ಗಾಂಧಿ]]
| unit_pref = ಮೆಟ್ರಿಕ್
| area_total_km2 = 2,344
| area_rank = [[ಕೇರಳದ ಜಿಲ್ಲೆಗಳ ಪಟ್ಟಿ|9ನೇ]]
| elevation_footnotes =
| elevation_max_m = 2339
| elevation_max_point = <!-- for denoting the measurement point --> [[ವಾವುಲ್ ಮಲ]]
| population_total = 3,249,761
| population_as_of = 2018
| population_footnotes = <ref name="kkddemo_2018">{{Cite book|title=Annual Vital Statistics Report – 2018|publisher=Department of Economics and Statistics, Government of Kerala|year=2020|location=Thiruvananthapuram|pages=55|url=http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|access-date=29 October 2020|archive-date=2 November 2021|archive-url=https://web.archive.org/web/20211102023933/http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|url-status=dead}}</ref>
| population_density_km2 = 1386
| demographics_type1 = ಭಾಷೆಗಳು
| demographics1_title1 = ಅಧಿಕೃತ
| time_zone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code = 673---
| iso_code = [[ISO 3166-2:IN|IN-KL]]
| registration_plate = '''KL-11''' [[ಕೋಝಿಕ್ಕೋಡ್|ಕಲ್ಲಿಕೋಟೆ ನಗರ]],<br /> '''KL-18''' [[ವಟಕರ]],<br /> '''KL-56''' [[ಕೊಯಿಲಾಂಡಿ]],<br /> '''KL-57''' [[ಕೊಡುವಳ್ಳಿ]],<br /> '''KL-76''' [[ನನ್ಮಂಡ]],<br /> '''KL-77''' [[ಪೆರಾಂಬ್ರ]],<br /> '''KL-85''' [[ರಾಮನಟ್ಟುಕರ]] ([[ಫೆರೋಕೆ]])
| unemployment_rate =
| website = {{URL|kozhikode.nic.in}}
| custom_label_sec1 = {{nowrap|{{increase}} 0.781<ref name="unhdi-gdl">{{Cite web|url=https://www.in.undp.org/content/india/en/home/library/hdr/human-development-reports/State_Human_Development_Reports/Kerala.html|title=Kerala | UNDP in India|website=UNDP|access-date=2026-08-05|archive-date=2022-05-18|archive-url=https://web.archive.org/web/20220518135656/https://www.in.undp.org/content/india/en/home/library/hdr/human-development-reports/State_Human_Development_Reports/Kerala.html|url-status=dead}}</ref> ({{color|Green| ಹೆಚ್ಚು}})}}
| custom_label_sec1 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]] {{nobold|(2005)}}
| demographics1_info1 = [[ಮಲಯಾಳಂ ಭಾಷೆ|ಮಲಯಾಳಂ]], ಇಂಗ್ಲಿಷ್
| official_name =
| custom_data_sec2 = {{unbulleted list|
[[ಹೋಪಿಯಾ ಎರೋಸಾ|ಥೆಯ್ಯಕಂ]]|
[[ಮೆಲಸ್ಟೋಮ ಮಲಬಾತ್ರಿಕಮ್|ಅತಿರಾಣಿ]]|
[[ಮ್ಯಾನಿಸ್ ಕ್ರಾಸಿಕೌಡಾಟಾ|ಭಾರತೀಯ ಪ್ಯಾಂಗೊಲಿನ್]]|
[[ಸೆಯಾಕ್ಸ್ ಎರಿಥಾಕಾ|ಮೇನಿಪೋನ್ಮನ್]]|
[[ಪ್ಯಾಚ್ಲಿಯೋಪ್ಟಾ ಪಾಂಡಿಯಾನಾ|ಮಲಬಾರ್ ಗುಲಾಬಿ]]|
[[ಸೈಕಾಸ್ ಸರ್ಸಿನಾಲಿಸ್|ಈಂತು]]|
[[ಲುಟ್ರೋಗೇಲ್ ಪರ್ಸ್ಪಿಸಿಲ್ಲಾಟಾ|ನೀರುನಾಯಿ]]|
[[ಪಾಂಗಿಯೋ ಭುಜಿಯಾ|ಪಾತಾಳ ಪೂಂತರಕನ್]]
}}
| custom_label_sec2 = {{unbulleted list|
ಅಧಿಕೃತ ಮರ<ref>{{Cite news|url=https://www.thehindu.com/news/national/kerala/kozhikode-gets-official-flower-bird-animal-and-tree/article69614425.ece|title=Kozhikode gets official flower, bird, animal and tree|access-date=25 May 2025}}</ref>|
ಅಧಿಕೃತ ಹೂವು|
ಅಧಿಕೃತ ಪ್ರಾಣಿ|
ಅಧಿಕೃತ ಪಕ್ಷಿ|
ಅಧಿಕೃತ ಚಿಟ್ಟೆ|
ಅಧಿಕೃತ ಪರಂಪರೆ ಮರ|
ಅಧಿಕೃತ ಜಲಚರ ಪ್ರಾಣಿ|
ಅಧಿಕೃತ ಮೀನು
}}
}}
'''ಕೋಝಿಕ್ಕೋಡ್ ಜಿಲ್ಲೆ''' ({{IPA|ml|koːɻikːoːɖɨ̆|pron|Kozhikode_mal.ogg}}), [[ಭಾರತ]]ದ [[ಕೇರಳ]] ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳಲ್ಲಿ]] ಒಂದಾಗಿದೆ, ಇದು ಅದರ ನೈಋತ್ಯ [[ಮಲಬಾರ್ ಕರಾವಳಿ]]ಯಲ್ಲಿದೆ. [[ಕೋಝಿಕ್ಕೋಡ್]] ನಗರವನ್ನು ಕಲ್ಲಿಕೋಟೆ ಎಂದೂ ಕರೆಯುತ್ತಾರೆ, ಇದು ಜಿಲ್ಲೆಯ ಪ್ರಧಾನ ಕಚೇರಿಯಾಗಿದೆ.<ref name="up">{{cite news |last=Govind |first=Biju |date=18 April 2018 |title=Kozhikode emerges fastest growing urban district |url=https://www.thehindu.com/news/cities/kozhikode/kozhikode-emerges-fastest-growing-urban-district/article23581284.ece/ |work=The Hindu |location=Kozhikode |access-date=22 June 2022}}</ref>
[[ಕೋಝಿಕ್ಕೋಡ್ ನಗರಸಭಾ ನಿಗಮ]]ವು 609,224<ref name="Census2011cities"/> ರಷ್ಟು ನಿಗಮದ ಮಿತಿಯ ಜನಸಂಖ್ಯೆಯನ್ನು ಹೊಂದಿದೆ ಮತ್ತು 2 ದಶಲಕ್ಷಕ್ಕೂ ಹೆಚ್ಚಿನ ಮಹಾನಗರ ಜನಸಂಖ್ಯೆಯನ್ನು ಹೊಂದಿದೆ, ಇದು [[ಕೋಝಿಕ್ಕೋಡ್ ಮಹಾನಗರ ಪ್ರದೇಶ]]ವನ್ನು [[ಕೇರಳದ ಜನಸಂಖ್ಯಾಶಾಸ್ತ್ರ|ಕೇರಳದಲ್ಲಿ ಎರಡನೇ-ಅತಿದೊಡ್ಡ]] ಮತ್ತು [[ಭಾರತದಲ್ಲಿ ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಭಾರತದಲ್ಲಿ 19ನೇ ಅತಿದೊಡ್ಡ]] ನಗರ ಸಮೂಹವನ್ನಾಗಿ ಮಾಡುತ್ತದೆ.<ref name="ma">{{cite web|title=Urban Agglomerations/Cities having population 1 million and above|url=http://censusindia.gov.in/2011-prov-results/paper2/data_files/india2/Million_Plus_UAs_Cities_2011.pdf|publisher=Office of the Registrar General & Census Commissioner, India|url-status=live|archive-url=https://web.archive.org/web/20111215163132/http://censusindia.gov.in/2011-prov-results/paper2/data_files/india2/Million_Plus_UAs_Cities_2011.pdf|archive-date=15 December 2011}}</ref> ಕಲ್ಲಿಕೋಟೆಯನ್ನು [[ಭಾರತ ಸರ್ಕಾರ]]ವು ಟಿಯರ್ 2 ನಗರವಾಗಿ ವರ್ಗೀಕರಿಸಿದೆ.<ref>{{Cite web|url=https://www.mapsofindia.com/maps/india/tier-1-and-2-cities.html|title=Tier I and Tier II Cities of India, Classification of Indian Cities|website=Mapsofindia.com|access-date=1 March 2022}}</ref> [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಲ್ಲಿಕೋಟೆ|NIT ಕಲ್ಲಿಕೋಟೆ]], [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫಾರ್ಮೇಷನ್ ಟೆಕ್ನಾಲಜಿ|NIEIT]] ಮತ್ತು [[IIM ಕೋಝಿಕ್ಕೋಡ್]] ಜಿಲ್ಲೆಯಲ್ಲಿರುವ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಾಗಿವೆ.
[[ಕೋಝಿಕ್ಕೋಡ್]] ಹಿಂದಿನ [[ಮಲಬಾರ್ ಜಿಲ್ಲೆ]]ಯ ಅತಿದೊಡ್ಡ ನಗರವಾಗಿದೆ ಮತ್ತು [[ಬ್ರಿಟಿಷ್ ರಾಜ್]] ಸಮಯದಲ್ಲಿ ಅದರ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿತು.<ref name="feudal states in early 18th century Kerala"/> ಪ್ರಾಚೀನತೆ ಮತ್ತು ಮಧ್ಯಯುಗದಲ್ಲಿ, [[ಮಸಾಲೆ ವ್ಯಾಪಾರ|ಭಾರತೀಯ ಮಸಾಲೆಗಳ]] ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಕಾರಣ ಕಲ್ಲಿಕೋಟೆಯನ್ನು ''ಮಸಾಲೆಗಳ ನಗರ'' ಎಂದು ಕರೆಯಲಾಗುತ್ತಿತ್ತು.<ref name="purdue1">{{cite web|url=http://www.hort.purdue.edu/newcrop/history/lecture26/lec26.html|archive-url=https://web.archive.org/web/20090716191222/http://www.hort.purdue.edu/newcrop/history/lecture26/lec26.html|url-status=dead|archive-date=16 July 2009|title=Lectures 26–27|date=16 July 2009|access-date=22 June 2019}}</ref> ಇದು [[ಸಾಮೂತಿರಿ]]ಗಳು (ಜಾಮೋರಿನ್ಗಳು) ಆಳಿದ ಸ್ವತಂತ್ರ ಸಾಮ್ರಾಜ್ಯದ ರಾಜಧಾನಿಯಾಗಿತ್ತು, ಇದು 18ನೇ ಶತಮಾನ CE ಯ ಮಧ್ಯದಲ್ಲಿ [[ತಿರುವಾಂಕೂರು]] ವಿಸ್ತರಣೆಗೆ ಮುಂಚಿತವಾಗಿ [[ಕೇರಳ]]ದಲ್ಲಿನ ಅತಿದೊಡ್ಡ ಸಾಮ್ರಾಜ್ಯವಾಗಿತ್ತು.<ref name="feudal states in early 18th century Kerala">{{cite book|last1=Sreedhara Menon|first1=A.|url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82|title=''Kerala Charitram''|date=January 2007|publisher=DC Books|isbn=9788126415885|edition=2007|location=Kottayam|access-date=22 June 2022|language=ml}}</ref> ಕಲ್ಲಿಕೋಟೆಯ ಬಂದರು ಮಧ್ಯಕಾಲೀನ [[ದಕ್ಷಿಣ ಭಾರತ]]ದ ಕರಾವಳಿಗೆ ಚೀನೀಯರು, [[ಅರಬ್ಬರು]], ಪೋರ್ಚುಗೀಸರು, [[ಡಚ್ ಈಸ್ಟ್ ಇಂಡಿಯಾ ಕಂಪನಿ|ಡಚ್]] ಮತ್ತು ಅಂತಿಮವಾಗಿ [[ಈಸ್ಟ್ ಇಂಡಿಯಾ ಕಂಪನಿ|ಬ್ರಿಟಿಷರು]] ಪ್ರವೇಶಿಸಲು ದ್ವಾರವಾಗಿ ಕಾರ್ಯನಿರ್ವಹಿಸಿತು.<ref name="feudal states in early 18th century Kerala"/>
ಕಲ್ಲಿಕೋಟೆ ಜಿಲ್ಲೆಯು ಉತ್ತರದಲ್ಲಿ [[ಕಣ್ಣೂರು]] ಮತ್ತು [[ಮಾಹೆ ಜಿಲ್ಲೆ|ಮಾಹೆ]] ([[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]) ಜಿಲ್ಲೆಗಳು, ಪೂರ್ವದಲ್ಲಿ [[ವಯನಾಡ್]] ಮತ್ತು ದಕ್ಷಿಣದಲ್ಲಿ [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಜಿಲ್ಲೆಗಳಿಂದ ಸುತ್ತುವರೆದಿದೆ. [[ಅರೇಬಿಯನ್ ಸಮುದ್ರ]]ವು ಪಶ್ಚಿಮಕ್ಕೆ ಮತ್ತು [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳ]] ಪರ್ವತ ಶ್ರೇಣಿಯು ಪೂರ್ವಕ್ಕೆ ವ್ಯಾಪಿಸಿದೆ. [[ವಾವುಲ್ ಮಲ]], ಕಲ್ಲಿಕೋಟೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]], ಮತ್ತು [[ವಯನಾಡ್ ಜಿಲ್ಲೆ|ವಯನಾಡ್]] ಜಿಲ್ಲೆಗಳ ತ್ರಿಸಂಧಿಸ್ಥಳದಲ್ಲಿರುವ 2,339 ಮೀ ಎತ್ತರದ ಶಿಖರವು ಜಿಲ್ಲೆಯ ಅತ್ಯುನ್ನತ ಎತ್ತರದ ಬಿಂದುವಾಗಿದೆ. ಇದು 11° 08'N ಮತ್ತು 11° 50'N ಅಕ್ಷಾಂಶಗಳು ಮತ್ತು 75° 30'E ಮತ್ತು 76° 8'E ರೇಖಾಂಶಗಳ ನಡುವೆ ಇದೆ. [[ತಾಮರಶ್ಶೇರಿ ಚುರಂ]] [[ಕೋಝಿಕ್ಕೋಡ್]] ನಗರವನ್ನು [[ವಯನಾಡ್ ಜಿಲ್ಲೆ|ವಯನಾಡ್ ಪ್ರಸ್ಥಭೂಮಿಯೊಂದಿಗೆ]] ಸಂಪರ್ಕಿಸುತ್ತದೆ.<ref name="feudal states in early 18th century Kerala"/>
ಜಿಲ್ಲೆಯನ್ನು ನಾಲ್ಕು [[ತಾಲೂಕು]]ಗಳಾಗಿ ವಿಂಗಡಿಸಲಾಗಿದೆ: ಕೋಝಿಕ್ಕೋಡ್, [[ವಟಕರ]], [[ಕೊಯಿಲಾಂಡಿ]] ಮತ್ತು [[ತಾಮರಶ್ಶೇರಿ]]. 2011 ರ ಜನಗಣತಿಯ ಪ್ರಕಾರ 12 ಬ್ಲಾಕ್ ಪಂಚಾಯತ್ಗಳಿವೆ: ಬಾಲುಸ್ಸೇರಿ, ಚೆಳನ್ನೂರು, ಕೊಡುವಳ್ಳಿ, ಕೋಝಿಕ್ಕೋಡ್, ಕುನ್ನಮಂಗಲಂ, ಕುನ್ನುಮ್ಮಲ್, ಮೇಲಾಡಿ, ಪಂತಲಾಯನಿ, ಪೆರಾಂಬ್ರ, ತೊಡನ್ನೂರು, ತುನೇರಿ ಮತ್ತು ವಟಕರ.<ref>{{Cite web|title=Reports of National Panchayat Directory: Block Panchayats of Kozhikode, Kerala|publisher=Ministry of Panchayati Raj, Government of India|url=http://panchayatdirectory.gov.in/adminreps/viewpansumSQL.asp?selstate=561&parenttype=D&ptype=B|archive-url=https://web.archive.org/web/20111113204450/http://panchayatdirectory.gov.in/adminreps/viewpansumSQL.asp?selstate=561&parenttype=D&ptype=B|archive-date=13 November 2011|url-status=dead|access-date=22 April 2013}}</ref> [[NITI Aayog]] ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ಆಧಾರಿತ [[ಬಹುಆಯಾಮದ ಬಡತನ ಸೂಚ್ಯಂಕ]] ವರದಿಯು ಕಲ್ಲಿಕೋಟೆಯನ್ನು [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]] ಮತ್ತು [[ಎರ್ನಾಕುಳಂ ಜಿಲ್ಲೆ|ಎರ್ನಾಕುಳಂ]] ನಂತರ ಭಾರತದಲ್ಲಿ ಮೂರನೇ-ಕಡಿಮೆ ಬಡ [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] ಎಂದು ಘೋಷಿಸಿದೆ, ಇದು ಅತ್ಯಲ್ಪ ಬಹುಆಯಾಮದ ಬಡತನ ಪ್ರಮಾಣವನ್ನು 0.26% ಹೊಂದಿದೆ.<ref name="mpi">{{cite news |last=News Bureau |first=ABP |date=27 November 2021 |title=Kottayam Only District With Zero Poverty: NITI Aayog's Poverty Index Report |url=https://news.abplive.com/states/kottayam-only-district-with-zero-poverty-niti-aayog-s-poverty-index-report-1496078/amp |work=ABP News |location=Chennai |access-date=22 June 2022}}</ref>
==ವ್ಯುತ್ಪತ್ತಿ==
ಕೋಝಿಕ್ಕೋಡ್ ಹೆಸರಿನ ನಿಖರವಾದ ಮೂಲವು ಅನಿಶ್ಚಿತವಾಗಿದೆ. ಅನೇಕ ಮೂಲಗಳ ಪ್ರಕಾರ, ಕೋಝಿಕ್ಕೋಡ್ ಹೆಸರು ''ಕೊಯಿಲ್-ಕೋಟ'' (ಕೋಟೆ) ನಿಂದ ಬಂದಿದೆ, ಇದರರ್ಥ ''ಕೋಟೆಯ ಅರಮನೆ''.<ref>{{Cite book|title=Kerala District Gazetteers: Kozhikode – Gazetteer of India, ''Volume 5 of Kerala District Gazetteers, Kerala (India)''
|first= A. Sreedhara |last= Menon| publisher= Superintendent of Govt. Presses| year= 1965|url=https://books.google.com/books?id=BsO1AAAAIAAJ}}</ref> ''ಕೊಯಿಲ್'' ಅಥವಾ ''ಕೊಯಿಲ್'' ಅಥವಾ ''ಕೋವಿಲ್'' ಎಂಬುದು [[ಹಿಂದೂ ದೇವಾಲಯ]]ಕ್ಕೆ [[ಮಲಯಾಳಂ]]/[[ತಮಿಳು ಭಾಷೆ|ತಮಿಳು]] ಪದವಾಗಿದ್ದು, ಇದು [[ತಾಳಿ ಶಿವ ದೇವಾಲಯ]]ವನ್ನು ಸೂಚಿಸುತ್ತದೆ.<ref name="a-s-menon-1">{{cite book |last1=Menon |first1=A. Sreedhara |title=Kerala History and Its Makers |date=2011 |publisher=DC Books |isbn=9788126437825 |pages=252}}</ref> ''ಕೋಯಿಲ್'' ಮತ್ತು ''ಕೋವಿಲ್'' ಎರಡೂ ಪದಗಳನ್ನು ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ. ಈ ಹೆಸರು ''ಕೋಲಿಕೋಡ್'' ಎಂದು ಭ್ರಷ್ಟಗೊಂಡಿದೆ, ಅಥವಾ ಅದರ ಅರೇಬಿಕ್ ಆವೃತ್ತಿ ''ಕಾಲಿಕೂಟ್'' ಮತ್ತು ನಂತರ ಅದರ ಆಂಗ್ಲೀಕೃತ ಆವೃತ್ತಿಯಾದ ಕಲ್ಲಿಕೋಟೆ.<ref name="Krishna-iyer">{{Cite book|title=The Zamorins of Calicut: From the Earliest Times Down to A.D. 1806
|first=K. V. Krishna| last=Ayyar|publisher=Publication Division, University of Calicut; University of Michigan| year=1938|url=https://books.google.com/books?id=BsO1AAAAIAAJ}}</ref>
[[ಅರಬ್ ಜನರು|ಅರಬ್]] ವ್ಯಾಪಾರಿಗಳು ಇದನ್ನು ''ಕಾಲಿಕೂಟ್'' ಎಂದು ಕರೆದರು ([[ಅಂತಾರಾಷ್ಟ್ರೀಯ ಧ್ವನ್ಯಾತ್ಮಕ ವರ್ಣಮಾಲೆ|IPA]]: qˠaːliqˠːuːtˤ).<ref name=Battuta1>{{Cite book |title=A History of India |author=Hermann Kulke, Dietmar Rothermund |chapter=18. Ibn Battuta: International Trade at the Malabar Coast |publisher=Routledge |isbn=9780415485432 |chapter-url=http://cw.routledge.com/textbooks/9780415485432/18.asp |quote=Thence we travelled to the town of Qāliqūṭ. [Calicut], which is one of the chief ports in Mulaibār. |year=2010 |access-date=4 September 2015 |archive-date=27 October 2015 |archive-url=https://web.archive.org/web/20151027035017/http://cw.routledge.com/textbooks/9780415485432/18.asp |url-status=dead }}</ref> ಚೀನೀ ವ್ಯಾಪಾರಿಗಳು ಇದನ್ನು ''ಕೂಲಿಫೋ'' ಎಂದು ಕರೆದರು. ತಮಿಳರು ಇದನ್ನು ಕಲ್ಲಿಕೋಟೈ ಎಂದು ಕರೆದರು.{{sfn|Chandran|2018|p=366}}
ಈ ನಗರವನ್ನು ಮಲಯಾಳಂನಲ್ಲಿ ಅಧಿಕೃತವಾಗಿ ಕೋಝಿಕ್ಕೋಡ್ ಎಂದು ಕರೆಯಲಾಗುತ್ತದೆ, ಮತ್ತು ಇಂಗ್ಲಿಷ್ನಲ್ಲಿ ಇದು ಅದರ ಆಂಗ್ಲೀಕೃತ ಆವೃತ್ತಿಯಾದ ''ಕಲ್ಲಿಕೋಟೆ'' ಯಿಂದ ಕರೆಯಲ್ಪಡುತ್ತದೆ.<ref name="Narayanan.M.G.S. 2006">M.G.S. Narayanan, ''Calicut: The City of Truth'' (2006) Calicut University Press, Kozhikode.</ref>
''[[ಕ್ಯಾಲಿಕೋ (ಜವಳಿ)|ಕ್ಯಾಲಿಕೋ]]'' ಎಂಬ ಪದವು, ಕಲ್ಲಿಕೋಟೆಯ ಬಂದರಿನಿಂದ ರಫ್ತಾಗುತ್ತಿದ್ದ ಕೈ-ನೇಯ್ದ ಹತ್ತಿ ಬಟ್ಟೆಯ ಒಂದು ಉತ್ತಮ ಪ್ರಭೇದವಾಗಿದ್ದು, ಇದನ್ನು ''ಕಲ್ಲಿಕೋಟೆ'' ಎಂಬುದರಿಂದ ಪಡೆಯಲಾಗಿದೆ ಎಂದು ಭಾವಿಸಲಾಗಿದೆ.<ref name=eb-calico>Encyclopædia Britannica (2008). ''calico''</ref> ಕ್ಯಾಲಿಕೋ ಬೆಕ್ಕುಗಳು ಎಂದು ಕರೆಯಲ್ಪಡುವ ಮೂರು ಬಣ್ಣದ ಬೆಕ್ಕುಗಳ ಪದವೂ ಸಹ ಬಟ್ಟೆಯ ಹೆಸರಿನಿಂದ ಪಡೆಯಲಾಗಿದೆ.<ref name=dreamstress>{{Cite web|url=http://thedreamstress.com/search/calico%2C+Muslin%2C+gauze/|title=You searched for calico, Muslin, gauze|access-date=11 June 2023|archive-date=10 April 2023|archive-url=https://web.archive.org/web/20230410075034/https://thedreamstress.com/search/calico,+Muslin,+gauze/|url-status=live}}</ref><ref>{{cite web|url=https://www.collinsdictionary.com/dictionary/english/calico|title=Calico definition and meaning|work=Collins English Dictionary|access-date=10 February 2023|archive-date=1 May 2021|archive-url=https://web.archive.org/web/20210501193908/https://www.collinsdictionary.com/dictionary/english/calico|url-status=live}}</ref>
==ಇತಿಹಾಸ==
[[File:Uru.jpg|thumbnail|left|''[[ಉರು (ದೋಣಿ)|ಉರು]]'', [[ಬೇಪೂರು]], [[ಕಲ್ಲಿಕೋಟೆ|ಕಲ್ಲಿಕೋಟೆ]]ಯಲ್ಲಿ ನಿರ್ಮಿಸಲಾದ ಒಂದು ರೀತಿಯ ಹಡಗು]]
1956 ರಲ್ಲಿ [[ಕೇರಳ]] ರಚನೆಯ ನಂತರ, ಹಿಂದಿನ [[ಮಲಬಾರ್ ಜಿಲ್ಲೆ]]ಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು: [[ಕಣ್ಣೂರು ಜಿಲ್ಲೆ]], ಕಲ್ಲಿಕೋಟೆ ಜಿಲ್ಲೆ, ಮತ್ತು [[ಪಾಲಕ್ಕಾಡ್ ಜಿಲ್ಲೆ]].<ref name="1961_kkd">{{Cite book|title=District Census Handbook (2) – Kozhikode (1961)|last=Devassy|first=M. K.|publisher=Government of Kerala|year=1965|location=Ernakulam|url=http://lsi.gov.in:8081/jspui/bitstream/123456789/5665/1/22059_1961_KOZ.pdf}}</ref>
ಆ ಸಮಯದಲ್ಲಿ, ಕಲ್ಲಿಕೋಟೆ ಜಿಲ್ಲೆಯು ಎರಡು [[ಕೇರಳದ ರಾಜಸ್ವ ವಿಭಾಗಗಳು|ರಾಜಸ್ವ ವಿಭಾಗಗಳನ್ನು]] ಹೊಂದಿತ್ತು: ಕಲ್ಲಿಕೋಟೆ ರಾಜಸ್ವ ವಿಭಾಗ ಮತ್ತು ಮಲಪ್ಪುರಂ ರಾಜಸ್ವ ವಿಭಾಗ.<ref name="1961_kkd"/> ಕಲ್ಲಿಕೋಟೆ ರಾಜಸ್ವ ವಿಭಾಗವು ನಾಲ್ಕು ತಾಲೂಕುಗಳನ್ನು ಹೊಂದಿತ್ತು: ವಟಕರ, ಕೊಯಿಲಾಂಡಿ, ಕೋಝಿಕ್ಕೋಡ್, ಮತ್ತು ದಕ್ಷಿಣ ವಯನಾಡ್.<ref name="1961_kkd"/> ಮಲಪ್ಪುರಂ ವಿಭಾಗವು ಎರಡು ತಾಲೂಕುಗಳನ್ನು ಹೊಂದಿತ್ತು: [[ಎರನಾಡ್ ತಾಲೂಕು|ಎರನಾಡ್]] ಮತ್ತು [[ತಿರೂರು ತಾಲೂಕು|ತಿರೂರು]].<ref name="1961_kkd"/>
[[File:Caminho maritimo para a India.png|thumb|1498 ರಲ್ಲಿ [[ವಾಸ್ಕೋ ಡ ಗಾಮಾ]] ಕಲ್ಲಿಕೋಟೆಯನ್ನು ತಲುಪಲು ತೆಗೆದುಕೊಂಡ ಮಾರ್ಗ (ಕಪ್ಪು ರೇಖೆ), ಇದು ಯುರೋಪ್ನಿಂದ ಭಾರತಕ್ಕೆ ಸಮುದ್ರ ಮಾರ್ಗದ [[ಭೌಗೋಳಿಕ ಅನ್ವೇಷಣೆಯ ಯುಗ|ಶೋಧನೆಯಾಗಿದೆ]], ಮತ್ತು ಅಂತಿಮವಾಗಿ [[ಭಾರತೀಯ ಉಪಖಂಡ]]ದ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಗೆ]] ದಾರಿ ಮಾಡಿಕೊಟ್ಟಿತು.]]
16 ಜೂನ್ 1969 ರಂದು, ಕಲ್ಲಿಕೋಟೆ ಜಿಲ್ಲೆಯ ಮಲಪ್ಪುರಂ ರಾಜಸ್ವ ವಿಭಾಗವು, ಮೂರು ರಾಜಸ್ವ ಗ್ರಾಮಗಳಾದ [[ಫೆರೋಕೆ]], [[ರಾಮನಟ್ಟುಕರ]], ಮತ್ತು [[ಕಡಲುಂಡಿ]]ಯನ್ನು ಹೊರತುಪಡಿಸಿ, [[ಮಲಪ್ಪುರಂ ಜಿಲ್ಲೆ]]ಯನ್ನು ರೂಪಿಸಲು ಪ್ರತ್ಯೇಕಿಸಲಾಯಿತು.<ref name="c1971">{{Cite book|title=District Census Handbook – Malappuram (Part-C) – 1971|last=K. Narayanan|publisher=Directorate of Census Operations, Kerala|year=1972|location=Thiruvananthapuram|pages=3|url=http://lsi.gov.in:8081/jspui/bitstream/123456789/5714/1/51172_1971_MAL.pdf}}</ref>
ಮತ್ತೆ 1 ನವೆಂಬರ್ 1980 ರಂದು, ಕಲ್ಲಿಕೋಟೆ ಜಿಲ್ಲೆಯ ದಕ್ಷಿಣ ವಯನಾಡ್ ತಾಲೂಕನ್ನು [[ವಯನಾಡ್ ಜಿಲ್ಲೆ]]ಯನ್ನು ರೂಪಿಸಲು ಪ್ರತ್ಯೇಕಿಸಲಾಯಿತು.
==ಜನಸಂಖ್ಯಾಶಾಸ್ತ್ರ==
{{historical populations|11=1901|12=6,10,058|13=1911|14=6,54,846|15=1921|16=6,78,122|17=1931|18=7,96,881|19=1941|20=8,92,078|21=1951|22=11,16,391|23=1961|24=14,03,413|25=1971|26=18,21,734|27=1981|28=22,45,265|29=1991|30=26,19,941|31=2001|32=28,79,131|33=2011|34=30,86,293|35=2018|36=32,49,761|percentages=pagr|footnote=source:<ref>{{Cite web|url=http://www.censusindia.gov.in/2011census/PCA/A2_Data_Table.html|title=Decadal Variation In Population Since 1901|access-date=15 February 2020}}</ref>|align=left}}
('ಕೋಝಿಕ್ಕೋಡ್ ಅರ್ಬನ್' ಗಾಗಿ ವಿವರಗಳು ಭಾರತದ ಜನಗಣತಿಯಿಂದ ಪಡೆಯಲಾಗಿದೆ.<ref>{{cite web|url=http://www.censusindiamaps.net/page/Religion_WhizMap1/housemap.htm |title=Census GIS HouseHold |access-date=23 May 2006 |url-status=dead |archive-url=https://web.archive.org/web/20090103061419/http://www.censusindiamaps.net/page/Religion_WhizMap1/housemap.htm |archive-date=3 January 2009 }}</ref>)
[[ಜನನ ಮರಣ ವರ್ಗೀಕರಣ (ಸರ್ಕಾರಿ ದಾಖಲೆಗಳು)|2018 ರ ಅಂಕಿ-ಅಂಶಗಳ ವರದಿ]] ಪ್ರಕಾರ, ಕಲ್ಲಿಕೋಟೆ ಜಿಲ್ಲೆಯು 3,249,761 [[ಭಾರತದ ಜನಸಂಖ್ಯಾಶಾಸ್ತ್ರ|ಜನಸಂಖ್ಯೆಯನ್ನು]] ಹೊಂದಿದೆ,<ref name="kkddemo_2018"/> ಇದು [[ಮಂಗೋಲಿಯಾ]]<ref name="cia">{{cite web | author = US Directorate of Intelligence | title = Country Comparison:Population | url = https://www.cia.gov/library/publications/the-world-factbook/rankorder/2119rank.html | archive-url = https://web.archive.org/web/20070613004507/https://www.cia.gov/library/publications/the-world-factbook/rankorder/2119rank.html | url-status = dead | archive-date = 13 June 2007 | access-date = 1 October 2011 | quote =Mongolia 3,133,318 July 2011 est.
}}</ref> ಅಥವಾ US ರಾಜ್ಯವಾದ [[ಅಯೋವಾ]]ಕ್ಕೆ ಸರಿಸುಮಾರು ಸಮಾನವಾಗಿದೆ.<ref>{{cite web
|url=http://2010.census.gov/2010census/data/apportionment-pop-text.php
|title=2010 Resident Population Data
|publisher=U. S. Census Bureau
|access-date=30 September 2011
|quote=Iowa 3,046,355
|url-status=dead
|archive-url=https://web.archive.org/web/20131019160532/http://2010.census.gov/2010census/data/apportionment-pop-text.php
|archive-date=19 October 2013
}}</ref> [[2011 ಭಾರತದ ಜನಗಣತಿ]] ಜಿಲ್ಲೆಗೆ ಭಾರತದಲ್ಲಿ 115 ನೇ ಸ್ಥಾನವನ್ನು ನೀಡುತ್ತದೆ (ಒಟ್ಟು [[ಭಾರತದ ಜಿಲ್ಲೆಗಳು|640]] ರಲ್ಲಿ).<ref name=districtcensus>{{cite web |title=District Census Hand Book: Kozhikode |url=https://censusindia.gov.in/nada/index.php/catalog/656/download/2272/DH_2011_3204_PART_A_DCHB_KOZHIKODE.pdf |website=[[Census of India]] |publisher=[[Registrar General and Census Commissioner of India]]}}</ref> 2001–2011 ರ ದಶಕದಲ್ಲಿ ಇದರ [[ಭಾರತದಲ್ಲಿ ಕುಟುಂಬ ಯೋಜನೆ|ಜನಸಂಖ್ಯಾ ಬೆಳವಣಿಗೆ ದರ]]ವು 7.31% ಆಗಿತ್ತು.<ref name=districtcensus/> ಕಲ್ಲಿಕೋಟೆಯು ಪ್ರತಿ 1000 ಪುರುಷರಿಗೆ 1097 [[ಭಾರತದಲ್ಲಿ ಮಹಿಳೆಯರು|ಮಹಿಳೆಯರ]] [[ಲಿಂಗಾನುಪಾತ]]ವನ್ನು ಹೊಂದಿದೆ,<ref name=districtcensus/> ಮತ್ತು 95.24% [[ಭಾರತದಲ್ಲಿ ಸಾಕ್ಷರತೆ|ಸಾಕ್ಷರತಾ ಪ್ರಮಾಣವನ್ನು]] ಹೊಂದಿದೆ. 67.15% ಜನಸಂಖ್ಯೆಯು ನಗರ ಪ್ರದೇಶಗಳಲ್ಲಿ ವಾಸಿಸುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕ್ರಮವಾಗಿ ಜನಸಂಖ್ಯೆಯ 6.45% ಮತ್ತು 0.49% ರಷ್ಟಿದ್ದಾರೆ.<ref name=districtcensus/>
[[ಕೋಝಿಕ್ಕೋಡ್ ಮಹಾನಗರ ಪ್ರದೇಶ]]ವು 2 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ, ಇದು [[ಕೇರಳದ ಜನಸಂಖ್ಯಾಶಾಸ್ತ್ರ|ಕೇರಳದಲ್ಲಿ ಎರಡನೇ-ಅತಿದೊಡ್ಡ]] ಮತ್ತು [[ಭಾರತದಲ್ಲಿ ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಭಾರತದಲ್ಲಿ 19ನೇ ಅತಿದೊಡ್ಡ]] ನಗರ ಸಮೂಹವಾಗಿದೆ.<ref name="ma"/> [[2011 ಭಾರತದ ಜನಗಣತಿ]]ಯ ಪ್ರಕಾರ, ಕಲ್ಲಿಕೋಟೆ ಜಿಲ್ಲೆಯ ಒಟ್ಟು ಜನಸಂಖ್ಯೆಯ 67.15% ನಗರ ಪ್ರದೇಶಗಳಲ್ಲಿ (ಇದು ನಗರಸಭಾ ನಿಗಮಗಳು, ನಗರಸಭೆಗಳು ಮತ್ತು ಜನಗಣತಿ ಪಟ್ಟಣಗಳನ್ನು ಒಳಗೊಂಡಿದೆ) ವಾಸಿಸುತ್ತಾರೆ.<ref name="up"/>
[[NITI Aayog]] ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ಆಧಾರಿತ [[ಬಹುಆಯಾಮದ ಬಡತನ ಸೂಚ್ಯಂಕ]] ವರದಿಯು ಕಲ್ಲಿಕೋಟೆಯನ್ನು [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]] ಮತ್ತು [[ಎರ್ನಾಕುಳಂ ಜಿಲ್ಲೆ|ಎರ್ನಾಕುಳಂ]] ನಂತರ ಭಾರತದಲ್ಲಿ ಮೂರನೇ-ಕಡಿಮೆ ಬಡ [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] ಎಂದು ಘೋಷಿಸಿದೆ, ಇದು ಅತ್ಯಲ್ಪ ಬಹುಆಯಾಮದ ಬಡತನ ಪ್ರಮಾಣವನ್ನು 0.26% ಹೊಂದಿದೆ.<ref name="mpi"/>
[[ಮಲಯಾಳಂ]] ಪ್ರಬಲ ಭಾಷೆಯಾಗಿದ್ದು, 99.05% ಜನಸಂಖ್ಯೆಯು ಮಾತನಾಡುತ್ತದೆ. ಸಣ್ಣ ಅಲ್ಪಸಂಖ್ಯಾತರು ಪ್ರಧಾನವಾಗಿ ನಗರ ಪ್ರದೇಶಗಳಲ್ಲಿ [[ತಮಿಳು ಭಾಷೆ|ತಮಿಳು]] ಮತ್ತು [[ಹಿಂದಿ]] ಮಾತನಾಡುತ್ತಾರೆ.<ref name="languages">{{Cite web |title=Table C-16 Population by Mother Tongue: Kerala |url=https://censusindia.gov.in/nada/index.php/catalog/10209/download/13321/DDW-C16-STMT-MDDS-3200.XLSX |website=www.censusindia.gov.in |publisher=[[Registrar General and Census Commissioner of India]]}}</ref>
===ಧರ್ಮ===
{{Pie chart
| thumb =
| radius = 101
| caption= ಕಲ್ಲಿಕೋಟೆ ಜಿಲ್ಲೆಯಲ್ಲಿ ಧರ್ಮಗಳು (2011)<ref name="religion"/>
| footer =
| label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
| value1 = 56.21
| color1 = orange
| label2 = [[ಕೇರಳದಲ್ಲಿ ಇಸ್ಲಾಂ ಧರ್ಮ|ಇಸ್ಲಾಂ ಧರ್ಮ]]
| value2 = 39.24
| color2 = green
| label3 =[[ಕೇರಳದಲ್ಲಿ ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮ]]
| color3 = dodgerblue
| value3 = 4.26
| label4 = ಇತರೆ ಅಥವಾ ಹೇಳದಿರುವುದು
| color4 = silver
| value4 = 0.29%
}}
2011 ರ ಜನಗಣತಿಯ ಪ್ರಕಾರ, [[ಹಿಂದೂ]]ಗಳು ಜನಸಂಖ್ಯೆಯ ಬಹುಪಾಲು ಭಾಗವನ್ನು ಹೊಂದಿದ್ದಾರೆ, ನಂತರ [[ಮುಸ್ಲಿಂ]] ಮತ್ತು ಕ್ರೈಸ್ತರು. 2011 ರ ಜನಗಣತಿಯಲ್ಲಿನ ಪ್ರಮಾಣವು 56.21% ಹಿಂದೂಗಳು; 39.24% ಮುಸ್ಲಿಮರು ಮತ್ತು 4.26% ಕ್ರೈಸ್ತರು.<ref name="religion">{{Cite web|date=2011|title=Table C-01: Population by religious community: Kerala |url=https://censusindia.gov.in/nada/index.php/catalog/11379/download/14492/DDW32C-01%20MDDS.XLS |website=[[Census of India]] |publisher=[[Registrar General and Census Commissioner of India]]}}</ref>
ಜೈನರು (601), ಸಿಖ್ಖರು (297), ಮತ್ತು ಬೌದ್ಧರು (235) ರ ಸಣ್ಣ ಉಪಸ್ಥಿತಿ ಇದೆ.<ref name=census2011>{{cite web |title=Religion – Kerala, Districts and Sub-districts |url=http://www.censusindia.gov.in/2011census/C-01/DDW32C-01%20MDDS.XLS |work=Census of India 2011 |publisher=Office of the Registrar General}}</ref>
==ಹವಾಮಾನ==
ಜಿಲ್ಲೆಯು ಸಾಮಾನ್ಯವಾಗಿ ಆರ್ದ್ರ ಹವಾಮಾನವನ್ನು ಹೊಂದಿದ್ದು, ಮಾರ್ಚ್ನಿಂದ ಮೇ ವರೆಗೆ ಬಹಳ ಬಿಸಿಯಾದ ಋತುವನ್ನು ಹೊಂದಿದೆ. ಮಳೆಗಾಲವು ನೈಋತ್ಯ [[ಮಾನ್ಸೂನ್]] ಸಮಯದಲ್ಲಿ, ಜೂನ್ನ ಮೊದಲ ವಾರದಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ ವರೆಗೆ ವಿಸ್ತರಿಸುತ್ತದೆ. ಈಶಾನ್ಯ ಮಾನ್ಸೂನ್ ಅಕ್ಟೋಬರ್ನ ದ್ವಿತೀಯಾರ್ಧದಿಂದ ನವೆಂಬರ್ ಮೂಲಕ ವಿಸ್ತರಿಸುತ್ತದೆ. ಸರಾಸರಿ ವಾರ್ಷಿಕ ಮಳೆಯು {{convert|3266|mm|inch|0|disp=or}} ಆಗಿದೆ. ವರ್ಷದ ಅಂತ್ಯದಲ್ಲಿ, ಡಿಸೆಂಬರ್ ಮತ್ತು ಜನವರಿಯಲ್ಲಿ ಉತ್ತಮ ಹವಾಮಾನವು ಕಂಡುಬರುತ್ತದೆ – ಆಕಾಶವು ಸ್ಪಷ್ಟವಾಗಿರುತ್ತದೆ, ಮತ್ತು ಗಾಳಿಯು ಸ್ಪಷ್ಟವಾಗಿರುತ್ತದೆ. ದಾಖಲಾದ ಅತ್ಯಧಿಕ ತಾಪಮಾನವು ಮಾರ್ಚ್ 1975 ರಲ್ಲಿ {{convert|39.4|°C|°F|1|disp=or}} ಆಗಿದೆ. ಅತ್ಯಂತ ಕಡಿಮೆ {{convert|14|°C|°F|1|disp=or}} ಅನ್ನು 26 ಡಿಸೆಂಬರ್ 1975 ರಂದು ದಾಖಲಿಸಲಾಗಿದೆ.
{{Weather box|width = auto
| location = ಕೋಝಿಕ್ಕೋಡ್
| metric first = Yes
| single line = Yes
| temperature colour = pastel
| Jan high C = 31.6
| Feb high C = 32.0
| Mar high C = 32.7
| Apr high C = 33.1
| May high C = 32.4
| Jun high C = 29.4
| Jul high C = 28.4
| Aug high C = 28.3
| Sep high C = 29.5
| Oct high C = 30.6
| Nov high C = 31.3
| Dec high C = 31.6
| year high C = 30.9
| Jan low C = 22
| Feb low C = 23.4
| Mar low C = 25
| Apr low C = 26.1
| May low C = 25.8
| Jun low C = 24
| Jul low C = 23.5
| Aug low C = 23.5
| Sep low C = 24
| Oct low C = 24
| Nov low C = 23.6
| Dec low C = 22.7
| year low C = 23.8
| Jan rain mm = 2.7
| Feb rain mm = 3.4
| Mar rain mm = 21.4
| Apr rain mm = 90.2
| May rain mm = 310.9
| Jun rain mm = 818.2
| Jul rain mm = 902.5
| Aug rain mm = 447.3
| Sep rain mm = 233.4
| Oct rain mm = 263.5
| Nov rain mm = 136.6
| Dec rain mm = 35
| rain colour = green
| source 1 =<ref>{{cite web|url=http://www.imd.gov.in/section/climate/kozhikode2.htm|title=Kozhikode weather|publisher=India Meteorological Department|access-date=14 November 2010|url-status=dead|archive-url=https://web.archive.org/web/20100505121941/http://www.imd.gov.in/section/climate/kozhikode2.htm|archive-date=5 May 2010}}</ref>
| date = March 2011}}
==ಆಡಳಿತ==
ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯು ವೆಸ್ಟ್ ಹಿಲ್ನಲ್ಲಿರುವ [[ಕೋಝಿಕ್ಕೋಡ್]] ಸಿವಿಲ್ ಸ್ಟೇಷನ್ ಆಗಿದೆ. ಜಿಲ್ಲಾ ಆಡಳಿತವು [[ಜಿಲ್ಲಾ ಕಲೆಕ್ಟರ್]]ರವರ ನೇತೃತ್ವದಲ್ಲಿದೆ. ಸಾಮಾನ್ಯ ವ್ಯವಹಾರಗಳು, ಭೂ ಸ್ವಾಧೀನ, ರಾಜಸ್ವ ವಸೂಲಿ, ಭೂ ಸುಧಾರಣೆಗಳು ಮತ್ತು ಚುನಾವಣೆಗಳಿಗೆ ಜವಾಬ್ದಾರಿಯುತ ಉಪ ಕಲೆಕ್ಟರ್ಗಳಿಂದ ಅವರಿಗೆ ಸಹಾಯ ಮಾಡಲಾಗುತ್ತದೆ.<ref>[http://www.kerala.gov.in/knowkerala/tvm.htm Administration] {{webarchive |url=https://web.archive.org/web/20090207004457/http://www.kerala.gov.in/knowkerala/tvm.htm |date=7 February 2009 }}</ref>
###ನಗರ ಸ್ಥಳೀಯ ಸಂಸ್ಥೆಗಳು===
{{Main|List of cities and towns in Kerala}}
ಜಿಲ್ಲೆಯಲ್ಲಿ [[ಕೋಝಿಕ್ಕೋಡ್ ನಗರಸಭಾ ನಿಗಮ]]ದ ಜೊತೆಗೆ ಏಳು ನಗರಸಭಾ ಪಟ್ಟಣಗಳಿವೆ, ಇದನ್ನು 1962 ರಲ್ಲಿ ತಿರುವನಂತಪುರದ ನಂತರ ಕೇರಳದ ಎರಡನೇ ನಗರಸಭಾ ನಿಗಮವಾಗಿ ಸ್ಥಾಪಿಸಲಾಯಿತು.<ref>[https://web.archive.org/web/20080209134539/http://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಜಿಲ್ಲೆಯ ನಗರಸಭಾ ಪಟ್ಟಣಗಳು:<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|access-date=4 December 2020|archive-date=24 ಸೆಪ್ಟೆಂಬರ್ 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref>
{| class="wikitable"
|+ ಕಲ್ಲಿಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು
!ನಗರಸಭೆ
!ಜನಸಂಖ್ಯೆ (2011)
!ವಿಸ್ತೀರ್ಣ (ಕಿಮೀ<sup>2</sup>)
!ಜನಸಾಂದ್ರತೆ (/ಕಿಮೀ<sup>2</sup>)
! ತಾಲೂಕು
|-
! span="row" | [[ವಟಕರ]]
| 75,295 || 21.32 || 3,532 || ವಟಕರ
|-
! span="row" | [[ಕೊಯಿಲಾಂಡಿ]]
| 71,873 || 29.05 || 2,474 || ಕೊಯಿಲಾಂಡಿ
|-
! span="row" | [[ಫೆರೋಕೆ]]
| 54,074 || 15.54 || 3,480 || [[ಕೋಝಿಕ್ಕೋಡ್]]
|-
! span="row" | [[ಪಾಯ್ಯೋಳಿ]]
| 49,470 || 22.34 || 2,214 || [[ಕೊಯಿಲಾಂಡಿ]]
|-
! span="row" | [[ಕೊಡುವಳ್ಳಿ ನಗರಸಭೆ|ಕೊಡುವಳ್ಳಿ]]
| 48,687 || 23.85 || 2,041 || [[ತಾಮರಶ್ಶೇರಿ]]
|-
! span="row" | [[ಮುಕ್ಕಂ]]
| 40,670 || 31.20 || 1,304 || [[ಕೋಝಿಕ್ಕೋಡ್]]
|-
! span="row" | [[ರಾಮನಟ್ಟುಕರ]]
| 35,937 || 11.70 || 3,072 || [[ಕೋಝಿಕ್ಕೋಡ್]]
|}
===ಶಾಸಕಾಂಗ ಪ್ರಾತಿನಿಧ್ಯ===
{{See also|Kerala Legislative Assembly|Lok Sabha}}
[[File:Kozhikode-district-map-en.svg|thumbnail|ಕಲ್ಲಿಕೋಟೆ ಜಿಲ್ಲೆಯಿಂದ 13 [[ಕೇರಳ ವಿಧಾನಸಭೆ]] ಕ್ಷೇತ್ರಗಳ ನಕ್ಷೆ ಅವುಗಳ ಮಿತಿಗಳೊಂದಿಗೆ]]
ಕಲ್ಲಿಕೋಟೆಯಲ್ಲಿ ಮೂರು [[ಲೋಕಸಭಾ]] ಕ್ಷೇತ್ರಗಳಿವೆ: [[ವಟಕರ (ಲೋಕಸಭಾ ಕ್ಷೇತ್ರ)|ವಟಕರ]], [[ಕೋಝಿಕ್ಕೋಡ್ (ಲೋಕಸಭಾ ಕ್ಷೇತ್ರ)|ಕೋಝಿಕ್ಕೋಡ್]], ಮತ್ತು [[ವಯನಾಡ್ (ಲೋಕಸಭಾ ಕ್ಷೇತ್ರ)|ವಯನಾಡ್]].
ಕಲ್ಲಿಕೋಟೆ ಜಿಲ್ಲೆಯಲ್ಲಿ 13 [[ಕೇರಳ ವಿಧಾನಸಭೆ]] ಸ್ಥಾನಗಳಿವೆ.<ref>[http://www.niyamasabha.org/codes/members.htm Niyamsabha official site]</ref>
{| class="sortable wikitable"
|+ ಕಲ್ಲಿಕೋಟೆ ಜಿಲ್ಲೆಯಿಂದ [[ಕೇರಳ ವಿಧಾನಸಭೆ]] ಕ್ಷೇತ್ರಗಳು
! ಕ್ಷೇತ್ರ
! ಸದಸ್ಯ
!ಪಕ್ಷ
!ಮೈತ್ರಿ
|-
|[[ವಟಕರ (ರಾಜ್ಯ ವಿಧಾನಸಭಾ ಕ್ಷೇತ್ರ)|ವಟಕರ]] ||[[ಕೆ. ಕೆ. ರೇಮಾ]] ||style="background:{{party color|Revolutionary Marxist Party of India}}; color:white;"|RMPI||{{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
|[[ಕುಟ್ಟಿಯಾಡಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಕುಟ್ಟಿಯಾಡಿ]] ||ಕೆ. ಪಿ. ಕುಂಹಾಹಮ್ಮದ್ ಕುಟ್ಟಿ||style="background-color:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ನಡಪುರಂ (ರಾಜ್ಯ ವಿಧಾನಸಭಾ ಕ್ಷೇತ್ರ)|ನಡಪುರಂ]] ||[[ಇ. ಕೆ. ವಿಜಯನ್]]||style="background:{{party color|Communist Party of India}}; color:white;"|CPI||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕೊಯಿಲಾಂಡಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೊಯಿಲಾಂಡಿ]] ||[[ಕನಾಥಿಲ್ ಜಮೀಲಾ]] ||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಪೆರಾಂಬ್ರ (ರಾಜ್ಯ ವಿಧಾನಸಭಾ ಕ್ಷೇತ್ರ)|ಪೆರಾಂಬ್ರ]] ||[[ಟಿ. ಪಿ. ರಾಮಕೃಷ್ಣನ್]] ||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಬಾಲುಸ್ಸೇರಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಬಾಲುಸ್ಸೇರಿ]] ||[[ಕೆ. ಎಂ. ಸಚಿನ್ ದೇವ್]] ||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಎಳತ್ತೂರು (ರಾಜ್ಯ ವಿಧಾನಸಭಾ ಕ್ಷೇತ್ರ)|ಎಳತ್ತೂರು]] ||[[ಎ. ಕೆ. ಶಶೀಂದ್ರನ್]] ||style="background:{{party color|Nationalist Congress Party}}; color:white;"|NCP||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕೋಝಿಕ್ಕೋಡ್ ಉತ್ತರ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೋಝಿಕ್ಕೋಡ್ ಉತ್ತರ]]||[[ತೊಟ್ಟತ್ತಿಲ್ ರವೀಂದ್ರನ್]]||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕೋಝಿಕ್ಕೋಡ್ ದಕ್ಷಿಣ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೋಝಿಕ್ಕೋಡ್ ದಕ್ಷಿಣ]] ||[[ಅಹಮದ್ ದೇವರ್ಕೋವಿಲ್]]||style="background-color:{{party color|Indian National League}}; color:white;"|INL||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಬೇಪೂರು (ರಾಜ್ಯ ವಿಧಾನಸಭಾ ಕ್ಷೇತ್ರ)|ಬೇಪೂರು]] ||[[ಪಿ. ಎ. ಮೊಹಮ್ಮದ್ ರಿಯಾಸ್]] ||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕುನ್ನಮಂಗಲಂ (ರಾಜ್ಯ ವಿಧಾನಸಭಾ ಕ್ಷೇತ್ರ)|ಕುನ್ನಮಂಗಲಂ]] ||[[ಪಿ. ಟಿ. ಎ. ರಹೀಮ್]] ||style="background:{{party color|Left Democratic Front (Kerala)}}; color:white;"|LDF Ind.||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕೊಡುವಳ್ಳಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೊಡುವಳ್ಳಿ]] ||[[ಎಂ. ಕೆ. ಮುನೀರ್]]||style="background:{{party color|Indian Union Muslim League}}; color:white;"|IUML||{{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
|[[ತಿರುವಂಬಾಡಿ (ರಾಜ್ಯ ವಿಧಾನಸಭಾ ಕ್ಷೇತ್ರ)|ತಿರುವಂಬಾಡಿ]] ||[[ಲಿಂಟೋ ಜೋಸೆಫ್]]||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|}
===ಆಡಳಿತ ವಿಭಾಗಗಳು===
{{See also|List of taluks of Kerala}}
{| align="left" class="wikitable"
|-
!ರಾಜಸ್ವ ವಿಭಾಗ<ref name="kkdrvn">{{cite web |url=https://kozhikode.nic.in/revenue-divisions/ |title=Revenue divisions in Kozhikode district |last=District Administration, Kozhikode |website= |publisher=National Informatics Centre, Ministry of Electronics and Information Technology, Government of India |access-date=22 June 2022}}</ref>
!ತಾಲೂಕು
!ವಿಸ್ತೀರ್ಣ (ಕಿಮೀ<sup>2</sup>)
!ಜನಸಂಖ್ಯೆ (2011)<ref name="democalicut">{{cite web |url=https://censusindia.gov.in/2011census/dchb/3204_PART_B_KOZHIKODE.pdf |website=censusindia.gov.in |title= Taluk-wise demography of Kozhikode |access-date= 19 April 2020 |publisher= Directorate of Census Operations, Kerala |pages=161–193}}</ref>
!ಗ್ರಾಮಗಳ ಸಂಖ್ಯೆ<ref name ="kkdvlg">{{cite web |title = Revenue Villages in Kozhikode |url = https://kozhikode.nic.in/villages/ |website = kozhikode.nic.in |last=District Administration, Kozhikode |publisher=National Informatics Centre, Ministry of Electronics and Information Technology, Government of India |access-date = 17 August 2020 }}</ref>
!ಪಟ್ಟಣಗಳು
!ರಾಜಸ್ವ ಗ್ರಾಮಗಳು<ref name ="kkdvlg"/>
|-
! rowspan="2" scope="row" | ವಟಕರ
| [[ವಟಕರ]] || 576 || 687,726 || 28
| {{startflatlist}}
*[[ವಡಕರ]]
*[[ನಡಪುರಂ]]
*[[ಕುಟ್ಟಿಯಾಡಿ]]
*[[ಚೋರೋಡೆ]]
*[[ಎರಮಾಲ]]
*[[ವನಿಮಲ್]]
*[[ಅಳಿಯೂರು]]
{{endflatlist}}
|{{startflatlist}}
* [[ಆಯಂಚೇರಿ|ಆಯಂಚೇರಿ]]<ref name ="kkdvlg"/>
* [[ಅಳಿಯೂರು]]
* [[ಚೆಕ್ಕಿಯಾಡ್]]
* [[ಚೋರೋಡೆ]]
* [[ಎಡಚೇರಿ|ಎಡಚೇರಿ]]
* [[ಎರಮಾಲ]]
* [[ಕವಿಲುಂಪರ]]
* [[ಕಾಯಕ್ಕೋಡಿ|ಕಾಯಕೋಡಿ]]
* [[ಕೊಟ್ಟಪ್ಪಳ್ಳಿ]]
* [[ಕುನ್ನುಮ್ಮಲ್]]
* [[ಕುಟ್ಟಿಯಾಡಿ]]
* [[ಮಣಿಯೂರು]]
* [[ಮರುತೋಂಕರ]]
* ನಡಕ್ಕುತಾಳ
* [[ನಡಪುರಂ]]
* [[ನರಿಪ್ಪಟ್ಟ ಗ್ರಾಮ ಪಂಚಾಯತ್|ನರಿಪ್ಪಟ್ಟ]]
* [[ಒಂಚಿಯಂ]]
* ಪಾಲಾಯಡ್
* [[ಪುರಮೇರಿ]]
* [[ತಿನೂರು]]
* ತಿರುವಳ್ಳೂರು
* [[ತುನೇರಿ]]
* [[ವಟಕರ]]
* [[ವಳಾಯಂ]]
* [[ವನಿಮಲ್|ವನಿಮೇಲ್]]
* [[ವೇಲೋಂ]]
* [[ವಿಳಂಗಾಡ್]]
* [[ವಿಳ್ಳಿಯಪ್ಪಳ್ಳಿ]]
{{endflatlist}}
|-
| [[ಕೊಯಿಲಾಂಡಿ]] || 642 || 645,879 || 31
| {{startflatlist}}
*[[ಕೊಯಿಲಾಂಡಿ]]
*[[ಚೆಮಂಚೇರಿ]]
*[[ಉಳ್ಳಿಯೇರಿ]]
*[[ಬಾಲುಸ್ಸೇರಿ]]
*[[ಪೆರಾಂಬ್ರ]]
{{endflatlist}}
|{{startflatlist}}
* [[ಅರಿಕ್ಕುಳಂ]]<ref name ="kkdvlg"/>
* [[ಅತೋಳಿ, ಕೇರಳ|ಅತೋಳಿ]]
* [[ಅವಿಟನಲ್ಲೂರು]]
* [[ಬಾಲುಸ್ಸೇರಿ]]
* [[ಚಕ್ಕಿಟ್ಟಪರ]]
* [[ಚಂಗರೋತ್]]
* [[ಚೆಮಂಚೇರಿ]]
* [[ಚೆಂಪನೋಡ]]
* [[ಚೆಂಗೊಟ್ಟುಕಾವು]]
* [[ಚೆರುವನ್ನೂರು ಗ್ರಾಮ ಪಂಚಾಯತ್|ಚೆರುವನ್ನೂರು]]
* [[ಎರವಟ್ಟೂರು]]
* [[ಇರಿಂಗಾಲ್]]
* [[ಕಾಯನ್ನ]]
* [[ಕೀಳರಿಯೂರು]]
* [[ಕೂರಚುಂಡು]]
* [[ಕೂತಾಳಿ]]
* [[ಕೊಟ್ಟೂರು, ಕೇರಳ|ಕೊಟ್ಟೂರು]]
* [[ಕೋಳುಕ್ಕಲ್ಲೂರು]]
* ಮೆನ್ನಹನ್ನ್ಯಂ
* [[ಮೆಪ್ಪಾಯೂರು]]
* [[ಮೂಡಾಡಿ]]
* [[ನಡುವನ್ನೂರು]]
* [[ನೋಚಾಡ್]]
* [[ಪಾಲೇರಿ]]
* ಪಂತಲಾಯನಿ
* [[ಪಾಯ್ಯೋಳಿ]]
* [[ಪೆರಾಂಬ್ರ]]
* [[ತಿಕ್ಕೋಡಿ]]
* [[ತುರಾಯೂರು]]
* [[ಉಳ್ಳಿಯೇರಿ]]
* [[ವಿಯ್ಯೂರು (ಕೊಯಿಲಾಂಡಿ ತಾಲೂಕು)|ವಿಯ್ಯೂರು]]
{{endflatlist}}
|-
! rowspan="2" scope="row" | ಕೋಝಿಕ್ಕೋಡ್
| [[ತಾಮರಶ್ಶೇರಿ]] || 574 || 401,831 || 20
| {{startflatlist}}
*[[ತಾಮರಶ್ಶೇರಿ]]
*[[ತಿರುವಂಬಾಡಿ]]
*[[ಕೂಡರಂಜಿ]]
*[[ಕೊಡುವಳ್ಳಿ]]
*[[ಕೊಡೆಂಚೇರಿ]]
*[[ಒಮಸ್ಸೇರಿ]]
*[[ಪೂನೂರು]]
{{endflatlist}}
|{{startflatlist}}
* [[ಎಂಗಪುಳ]]
* [[ಕಂಥಲಾಡ್]]
* [[ಕಟ್ಟಿಪ್ಪರ]]
* [[ಕಿನಾಲೂರು]]
* [[ಕಿಕ್ಕೋತ್]]
* [[ಕೊಡೆಂಚೇರಿ]]
* [[ಕೊಡುವಳ್ಳಿ ನಗರಸಭೆ|ಕೊಡುವಳ್ಳಿ]]
* [[ಕೇಡವೂರು]]
* [[ಕೂಡರಂಜಿ]]
* [[ಕೂಡತಾಯಿ]]
* [[ನರಿಕ್ಕುಣಿ]]
* [[ನೆಲ್ಲಿಪೊಯಿಲ್]]
* [[ಪನಂಗಾಡ್, ಕೋಝಿಕ್ಕೋಡ್|ಪನಂಗಾಡ್]]
* [[ಪುತ್ತುಪ್ಪಾಡಿ]]
* ಪುತ್ತೂರು
* [[ರಾರೋತ್]]
* ಶಿವಪುರಂ
* [[ತಿರುವಂಬಾಡಿ]]
* [[ಉಣ್ಣಿಕುಳಂ]]
* [[ವಾವಾಡ್, ಭಾರತ|ವಾವಾಡ್]]
{{endflatlist}}
|-
| [[ಕೋಝಿಕ್ಕೋಡ್]] || 547 || 1,354,107 || 39
| {{startflatlist}}
*[[ಕೋಝಿಕ್ಕೋಡ್]]
*[[ಕಡಲುಂಡಿ]]
*[[ಫೆರೋಕೆ]]
*[[ರಾಮನಟ್ಟುಕರ]]
*[[ಮುಕ್ಕಂ]]
*[[ಕುನ್ನಮಂಗಲಂ]]
*[[ಬೇಪೂರು]]
{{endflatlist}}
|{{startflatlist}}
* [[ಬೇಪೂರು]]
* [[ಚತ್ತಮಂಗಲಂ]]
* [[ಚೆಳನ್ನೂರು]]
* ಸೆಲಾವೂರು
* [[ಚೆರುವನ್ನೂರು ನಲ್ಲಾಳಂ|ಚೆರುವನ್ನೂರು]]
* ಚೆವಾಯೂರು
* [[ಎಳತ್ತೂರು, ಕೋಝಿಕ್ಕೋಡ್|ಎಳತ್ತೂರು]]
* [[ಫೆರೋಕೆ]]
* ಕಚೇರಿ
* [[ಕಡಲುಂಡಿ]]
* [[ಎನ್. ಎನ್. ಕಕ್ಕಾಡ್]]
* [[ಕಕ್ಕೋಡಿ]]
* [[ಕಕ್ಕೂರು]]
* [[ಕರುವಂತುರುತಿ]]
* ಕಸಬ
* [[ಕೊಡಿಯತ್ತೂರು]]
* [[ಕೊಟ್ಟೂಳಿ ಮತ್ತು ಪೊತ್ತಮ್ಮಲ್|ಕೊಟ್ಟೂಳಿ]]
* ಕುಮಾರನಲ್ಲೂರು
* [[ಕುನ್ನಮಂಗಲಂ]]
* [[ಪರಂಬಿಲ್ ಬಜಾರ್]]
* [[ಕುಟ್ಟಿಕ್ಕಟ್ಟೂರು ಮತ್ತು ವೆಳ್ಳಿಪರಂಬ]]
* [[ಮಡವೂರು, ಕೋಝಿಕ್ಕೋಡ್|ಮಡವೂರು]]
* [[ಮಾವೂರು]]
* ನಗರಂ
* [[ನನ್ಮಂಡ]]
* ನೀಲೇಶ್ವರಂ
* [[ನೆಲ್ಲಿಕೋಡ್ ಭಾಸ್ಕರನ್]]
* [[ಒಳವನ್ನ]]
* [[ಪನ್ನಿಯಂಕರ]]
* [[ಪಂತೀರಂಕಾವು]]
* [[ಪೆರುಮನ್ನ, ಕೋಝಿಕ್ಕೋಡ್|ಪೆರುಮನ್ನ]]
* [[ಪೆರುವಾಯಲ್]]
* [[ಪೂಲಕೋಡ್]]
* [[ಪುತಿಯಂಗಾಡಿ, ಕೋಝಿಕ್ಕೋಡ್|ಪುತಿಯಂಗಾಡಿ]]
* [[ರಾಮನಟ್ಟುಕರ]]
* [[ತಾಳಕ್ಕುಳತ್ತೂರು]]
* [[ತಾಳೆಕೋಡ್, ಕೋಝಿಕ್ಕೋಡ್ ಜಿಲ್ಲೆ|ತಾಳೆಕೋಡ್]]
* [[ವಳಯನಾಡ್]]
* ವೆಂಗೇರಿ
{{endflatlist}}
|}
{{clear}}
== ಆರ್ಥಿಕತೆ ==
{{Main|Economy of Kozhikode district}}
[[File:Malabar District (1951 Census).svg|thumbnail|[[ಕೋಝಿಕ್ಕೋಡ್]] ಹಿಂದಿನ [[ಮಲಬಾರ್ ಜಿಲ್ಲೆ]]ಯ ರಾಜಧಾನಿ ನಗರವಾಗಿತ್ತು]]
[[ಕೋಝಿಕ್ಕೋಡ್]] ಕೇರಳದ ಅತಿದೊಡ್ಡ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿದೆ. ರಾಜ್ಯದ ಜನಸಂಖ್ಯೆಯ ಸುಮಾರು 8% ರಷ್ಟನ್ನು ಹೊಂದಿರುವ ಜಿಲ್ಲೆಯು ರಾಜ್ಯದ ಆದಾಯಕ್ಕೆ 12% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಆಧುನಿಕ [[ಕೇರಳ]] ರಾಜ್ಯದ ಮೊದಲ ಮತ್ತು ಅತ್ಯಂತ ಹಳೆಯ ಬ್ಯಾಂಕ್ ಆದ ನೆಡುಂಗಡಿ ಬ್ಯಾಂಕ್ ಅನ್ನು 1899 ರಲ್ಲಿ [[ಕೋಝಿಕ್ಕೋಡ್]] ನಲ್ಲಿ [[ಅಪ್ಪು ನೆಡುಂಗಡಿ]] ಸ್ಥಾಪಿಸಿದರು.{{sfn|Chandran|2018|p=386}} [[ಕೋಝಿಕ್ಕೋಡ್]] ನಲ್ಲಿನ ಸೈಬರ್ಪಾರ್ಕ್ [[ಕೇರಳ]]ದ [[ಮಾಹಿತಿ ತಂತ್ರಜ್ಞಾನ|IT]] ಕೇಂದ್ರಗಳಲ್ಲಿ ಒಂದಾಗಿದೆ. [[ಕೋಝಿಕ್ಕೋಡ್]]ನ ಆರ್ಥಿಕತೆಯು ಅದರ ಸೇವಾ ವಲಯದ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ.
==ಸಂಸ್ಕೃತಿ==
[[File:Wellington, soldier and statesman, and the revival of the military power of England (1904) (14593177119).jpg|left|thumbnail|1804 ರ ಭಾರತದ ಹಳೆಯ ನಕ್ಷೆ. ಪ್ರಸ್ತುತ [[ಕೇರಳ]] ರಾಜ್ಯದೊಳಗೆ [[ತಲಶ್ಶೇರಿ]], [[ಕೋಝಿಕ್ಕೋಡ್]], ಮತ್ತು [[ಕೊಚ್ಚಿ]] ಮಾತ್ರ ನಗರಗಳಾಗಿ ಗುರುತಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ]]
===ಮಲಯಾಳಂ ಭಾಷೆ===
[[ಮಲಯಾಳಂ ಭಾಷೆ]] ಮತ್ತು ಸಾಹಿತ್ಯ ಕ್ಷೇತ್ರದಲ್ಲಿ, ಕಲ್ಲಿಕೋಟೆ ಜಿಲ್ಲೆಯು ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದೆ. 17ನೇ ಶತಮಾನದಲ್ಲಿ, ಹಿಸ್ ಹೈನೆಸ್ ಶ್ರೀ ಸಾಮೂತಿರಿ ಮನವೇದನ್ ಮಹಾರಾಜರು ಎಂಟು ಸಂಪುಟಗಳಲ್ಲಿ ಶ್ರೀಕೃಷ್ಣನ ಬಾಲ್ಯವನ್ನು ವಿವರಿಸುವ ಪ್ರಸಿದ್ಧ ''ಕೃಷ್ಣಾಟ್ಟಂ'' ಎಂಬ [[ಮಣಿಪ್ರವಾಳಂ]] ಗ್ರಂಥವನ್ನು ರಚಿಸಿದರು. ''[[ವಡಕ್ಕನ್ ಪಟ್ಟುಕಳ್]]'' ಎಂದು ಕರೆಯಲ್ಪಡುವ ಜಾನಪದ ಗೀತೆಗಳು ಅಥವಾ ಗೀತೆಗಳಿಗೆ ಜಿಲ್ಲೆಯು ಪ್ರಸಿದ್ಧವಾಗಿದೆ. ಅತ್ಯಂತ ಜನಪ್ರಿಯ ಹಾಡುಗಳು ಥಾಚೋಳಿ ಒತೇನನ್ ಮತ್ತು [[ಉಣ್ಣಿಯಾರ್ಚ]]ರ ಸಾಹಸಗಳನ್ನು ಆಚರಿಸುತ್ತವೆ. ವೇದ ವಿದ್ವಾಂಸರಿಗಾಗಿ ಬೌದ್ಧಿಕ ಚರ್ಚೆ, ಅಲ್ಲಿ ವಿಜೇತರು ''ಪತ್ತನಂ'' ಎಂಬ ಬಿರುದನ್ನು ಪಡೆಯುತ್ತಾರೆ, ಇದು [[ಮಲಯಾಳಂ ಕ್ಯಾಲೆಂಡರ್|ತುಲಾಂ]] ತಿಂಗಳಲ್ಲಿ ತಾಳಿ ದೇವಾಲಯದಲ್ಲಿ ನಡೆಯುತ್ತದೆ. ಕಲ್ಲಿಕೋಟೆ [[ಘಝಲ್]]ಗಳು ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]]ನೊಂದಿಗೆ ಪ್ರಬಲ ಸಂಬಂಧವನ್ನು ಹೊಂದಿದೆ.
===ಮಲಯಾಳಂ ಸಾಹಿತ್ಯ===
[[File:Pottekkatt 1 choosetocount.JPG|thumbnail|150px|right|ಕಲ್ಲಿಕೋಟೆಯ S.M. ರಸ್ತೆಗೆ ಅಭಿಮುಖವಾಗಿರುವ S. K. ಪೊಟ್ಟೆಕ್ಕಾಟ್ ಅವರ ಪ್ರತಿಮೆ]]
ಮಲಯಾಳಂ ಸಾಹಿತ್ಯದ ಅನೇಕ ಪ್ರಮುಖ ಬರಹಗಾರರು ಕಲ್ಲಿಕೋಟೆ ಜಿಲ್ಲೆಯಿಂದ ಬಂದವರು. ಅವರಲ್ಲಿ [[ಎಸ್. ಕೆ. ಪೊಟ್ಟೆಕ್ಕಾಟ್]], [[ಥಿಕ್ಕೋಡಿಯನ್]], [[ಪುನತ್ತಿಲ್ ಕುಂಜಬ್ದುಲ್ಲಾ]], [[ಯು. ಎ. ಖಾದರ್]], [[ಅಕ್ಬರ್ ಕಕ್ಕಟ್ಟಿಲ್]], [[ಎನ್. ಎನ್. ಕಕ್ಕಾಡ್]], [[ಪಿ. ವಲ್ಸಲ]] ಮತ್ತು ಎಂ. ಎನ್. ಕರಸ್ಸೇರಿ ಸೇರಿದ್ದಾರೆ. ಎಸ್. ಕೆ. ಪೊಟ್ಟೆಕ್ಕಾಟ್ ಬಹುಶಃ ಕಲ್ಲಿಕೋಟೆಯ ಅತ್ಯಂತ ಪ್ರಸಿದ್ಧ ಬರಹಗಾರರಾಗಿದ್ದು, ಅವರ ಪ್ರಶಸ್ತಿ ವಿಜೇತ ಕೃತಿ ''[[ಒರು ತೆರುವಿಂತೆ ಕಥ]]'' [[ಎಸ್. ಎಂ. ರಸ್ತೆ]]ಯಲ್ಲಿ ಸೆಟ್ ಮಾಡಲಾಗಿದೆ. ಹಲವಾರು ಪ್ರಮುಖ ಮಲಯಾಳಂ ಪ್ರಕಾಶನ ಸಂಸ್ಥೆಗಳು ನಗರದಲ್ಲಿ ನೆಲೆಗೊಂಡಿವೆ, ಇವುಗಳಲ್ಲಿ ಪೂರ್ಣ, [[ಮಾತೃಭೂಮಿ]], [[ಮಲ್ಬೆರಿ ಪಬ್ಲಿಕೇಷನ್ಸ್|ಮಲ್ಬೆರಿ]], ಲಿಪಿ ಮತ್ತು ಆಲಿವ್ ಸೇರಿವೆ. ನಗರದಲ್ಲಿ ಮತ್ತು ಅದರ ಸುತ್ತಮುತ್ತಲಿನ ಹಲವಾರು ಗ್ರಂಥಾಲಯಗಳಿವೆ. [[ಮಾನಂಚಿರ]]ದಲ್ಲಿರುವ ಕಲ್ಲಿಕೋಟೆ ಸಾರ್ವಜನಿಕ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವನ್ನು 1996 ರಲ್ಲಿ ನಿರ್ಮಿಸಲಾಯಿತು.<ref>Krishnadas Rajagopal (10 December 2013). [http://www.thehindu.com/news/cities/kozhikode/a-library-in-its-last-chapter/article5443268.ece "A library in its last chapter"]. ''The Hindu''. Retrieved 4 September 2015.</ref> 2023 ರಲ್ಲಿ, ಕಲ್ಲಿಕೋಟೆ ಭಾರತದ ಮೊದಲ UNESCO ಸಾಹಿತ್ಯ ನಗರವಾಯಿತು.<ref>[https://indianexpress.com/article/india/gwalior-kozhikode-unesco-creative-cities-network-9009592/ "Gwalior, Kozhikode join UNESCO Creative Cities Network"]. 1 November 2023. ''Indian Express''. Retrieved 13 March 2024.</ref>
===ಸಂಗೀತ===
ಕಲ್ಲಿಕೋಟೆಯ ವಾರ್ಷಿಕ ಸಾಂಸ್ಕೃತಿಕ ಉತ್ಸವವಾದ ಮಲಬಾರ್ ಮಹೋತ್ಸವದ ಜೊತೆಗೆ,<ref>[http://www.thehindu.com/todays-paper/tp-national/tp-kerala/malabar-mahotsavam-set-for-a-comeback/article674648.ece "Malabar Mahotsavam set for a comeback"]. ''The Hindu''. 1 January 2010. Retrieved 4 September 2015.</ref> ಪ್ರತಿ ವರ್ಷವೂ 1981 ರಿಂದ ತ್ಯಾಗರಾಜ ಆರಾಧನಾ ಟ್ರಸ್ಟ್ [[ತ್ಯಾಗರಾಜ]]ರ ಗೌರವಾರ್ಥವಾಗಿ ಐದು ದಿನಗಳ ಸಂಗೀತ ಉತ್ಸವವನ್ನು ನಡೆಸುತ್ತಿದೆ. ಉತ್ಸವವು ಉಂಚ್ಛವೃತ್ತಿ, ದಿವ್ಯನಾಮ ಕೃತಿಗಳ ಪಠಣ, [[ಪಂಚರತ್ನ ಕೃತಿ]]ಗಳು, ವೃತ್ತಿಪರ ಕಲಾವಿದರ ಮತ್ತು ವಿದ್ಯಾರ್ಥಿಗಳ ಬೆಳಿಗ್ಗೆಯಿಂದ ಸಂಜೆಯವರೆಗಿನ ಸಂಗೀತ ಕಚೇರಿಗಳೊಂದಿಗೆ ಪೂರ್ಣವಾಗಿರುತ್ತದೆ.<ref>[http://tyagaraja-aradhana-calicut.org/ "Paying tribute to Sathguru Sri Tyagaraja"]. Tyagaraja Aradhana Trust. Retrieved 4 September 2015.</ref>
ಕಲ್ಲಿಕೋಟೆಯು [[ಘಝಲ್]] ಮತ್ತು [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದುಸ್ತಾನಿ]] ಸಂಗೀತದ ಸಂಪ್ರದಾಯವನ್ನು ಹೊಂದಿದೆ. ಅನೇಕ ಮಲಯಾಳಂ ಘಝಲ್ಗಳಿವೆ. ಕಲ್ಲಿಕೋಟೆಯ ನಿವಾಸಿಯಾದ ದಿವಂಗತ ಚಲನಚಿತ್ರ ನಿರ್ದೇಶಕ ಮತ್ತು ಪ್ಲೇಬ್ಯಾಕ್ ಗಾಯಕ [[ಎಂ. ಎಸ್. ಬಾಬುರಾಜ್]] ಘಝಲ್ ಮತ್ತು ಹಿಂದುಸ್ತಾನಿಯಿಂದ ಪ್ರಭಾವಿತರಾಗಿದ್ದರು.<ref>Ramin Raveendran (20 October 2013). [https://web.archive.org/web/20151222130004/http://www.newindianexpress.com/cities/thiruvananthapuram/Keeping-the-harmonium-close-to-his-heart/2013/10/20/article1844055.ece "Keeping the harmonium close to his heart"]. ''The New Indian Express''. Retrieved 4 September 2015.</ref>
ಕಲ್ಲಿಕೋಟೆಯ ಹೋಟೆಲ್ಗಳು, ಮಾಲ್ಗಳು, ಪಬ್ಗಳು ಮತ್ತು IT ಪಾರ್ಕ್ಗಳಲ್ಲಿ DJ ಪಾರ್ಟಿಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. NITC ನಲ್ಲಿ ರಾಗಂ ಮತ್ತು ಧಾತ್ವಾ ಫೆಸ್ಟ್ ಮತ್ತು IIM ನಲ್ಲಿ ವಿಭಿನ್ನ ಉತ್ಸವಗಳು ಅಂತಾರಾಷ್ಟ್ರೀಯ ಬ್ಯಾಂಡ್ಗಳ ಭಾಗವಹಿಸುವಿಕೆಯನ್ನು ಪಡೆಯುತ್ತವೆ.<ref>{{cite web | url=https://unstop.com/festival/ragam-22-national-institute-of-technology-nit-calicut-23169 | title=Unstop – Competitions, Quizzes, Hackathons, Scholarships and Internships for Students and Corporates }}</ref><ref>{{cite web | url=https://unstop.com/festival/echoes21-indian-institute-of-management-iim-kozhikode-10112 | title=Unstop – Competitions, Quizzes, Hackathons, Scholarships and Internships for Students and Corporates }}</ref>
===ಪಾಕಪದ್ಧತಿ===
{{See also|S. M. Street}}
ಕಲ್ಲಿಕೋಟೆಯು ವಿವಿಧ ರೀತಿಯ [[ದಕ್ಷಿಣ ಭಾರತೀಯ ಪಾಕಪದ್ಧತಿ|ದಕ್ಷಿಣ ಭಾರತೀಯ]], [[ಉತ್ತರ ಭಾರತೀಯ ಪಾಕಪದ್ಧತಿ|ಉತ್ತರ ಭಾರತೀಯ]], [[ಯುರೋಪಿಯನ್ ಪಾಕಪದ್ಧತಿ|ಯುರೋಪಿಯನ್]], [[ಚೀನೀ ಪಾಕಪದ್ಧತಿ|ಚೀನೀ]], [[ಅರಬ್ ಪಾಕಪದ್ಧತಿ|ಅರಬ್]], ಗುಜರಾತಿ ಮತ್ತು ಜೈನ ಆಹಾರವನ್ನು ನೀಡುತ್ತದೆ. ನಗರದ ಪಾಕಶಾಲೆಯ ಸಂಸ್ಕೃತಿಯು ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್, ಅರಬ್ ಮತ್ತು ಇತರ ಭಾರತೀಯ ಪ್ರಭಾವದಿಂದ ರೂಪುಗೊಂಡಿದೆ. ಇದು ಹೆಚ್ಚಿನ ವೈವಿಧ್ಯತೆಯಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ನೀಡುತ್ತದೆ. ನಗರದಲ್ಲಿ ಮಾಲ್ ಸಂಸ್ಕೃತಿಯು ವೇಗವನ್ನು ಪಡೆದುಕೊಂಡಿದೆ ಮತ್ತು ಫಾಸ್ಟ್ ಫುಡ್ಗಳು ಬಹಳ ಜನಪ್ರಿಯವಾಗಿವೆ. ಹೊಸ ಪೀಳಿಗೆಯು ಚೀನೀ, ಅರಬ್ ಮತ್ತು ಅಮೇರಿಕನ್ ಆಹಾರ ಸಂಸ್ಕೃತಿಗೆ ಹೆಚ್ಚು ಒಲವು ತೋರುತ್ತಿದೆ ಮತ್ತು ಆರೋಗ್ಯ ಕಾರಣಗಳಿಂದಾಗಿ ಸಸ್ಯಾಹಾರದ ಹೊಸ ಪ್ರವೃತ್ತಿಯು ಜನಪ್ರಿಯವಾಗುತ್ತಿದೆ.
ನಗರವು [[ಹಲ್ವಾ#ಭಾರತ|ಹಲುವಾ]]ಗೆ ಸಹ ಪ್ರಸಿದ್ಧವಾಗಿದೆ, ಇದನ್ನು ಯುರೋಪಿಯನ್ನರು ಸಿಹಿಯ ವಿನ್ಯಾಸದಿಂದಾಗಿ ''ಸ್ವೀಟ್ ಮೀಟ್'' ಎಂದು ಕರೆಯುತ್ತಿದ್ದರು. ಕಲ್ಲಿಕೋಟೆಯು ಪಟ್ಟಣದಲ್ಲಿ [[ಎಸ್. ಎಂ. ರಸ್ತೆ]] (''ಮಿಟ್ಟಾಯಿ ತೆರುವು'') ಎಂಬ ಮುಖ್ಯ ರಸ್ತೆಯನ್ನು ಹೊಂದಿದೆ. ಇದು ಈ ಹೆಸರನ್ನು ರಸ್ತೆಯಲ್ಲಿ ಹರಡಿದ್ದ ಹಲವಾರು ''ಹಲ್ವಾ'' ಅಂಗಡಿಗಳಿಂದ ಪಡೆದುಕೊಂಡಿದೆ. ಈ ರಸ್ತೆಯ ಇತಿಹಾಸವು [[ಕಲ್ಲಿಕೋಟೆಯ ಜಾಮೋರಿನ್]]ರ ಕಾಲಕ್ಕೆ ಸೇರಿದ್ದು, ಆಗ ಆಡಳಿತಗಾರನು [[ಗುಜರಾತಿ ಜನರು|ಗುಜರಾತಿ]] ಸಿಹಿ ತಯಾರಕರನ್ನು ನಗರದಲ್ಲಿ ಅಂಗಡಿ ಸ್ಥಾಪಿಸಲು ಆಹ್ವಾನಿಸಿದನು ಮತ್ತು ಅವರ ಅಂಗಡಿಗಳನ್ನು ಅರಮನೆಯ ಗೋಡೆಗಳ ಹೊರಗೆ ಇರಿಸಿದನು.<ref>{{cite news |title=Story of the streets|url=http://www.thehindu.com/features/metroplus/kozhikode-street-names/article6621905.ece|work=The Hindu}}</ref> ಮತ್ತೊಂದು ವಿಶೇಷವೆಂದರೆ [[ಬಾಳೆಹಣ್ಣಿನ ಚಿಪ್ಸ್#ಭಾರತ|ಬಾಳೆಹಣ್ಣಿನ ಚಿಪ್ಸ್]], ಇವುಗಳನ್ನು ಸ್ಪಷ್ಟ ಮತ್ತು ತೆಳುವಾಗಿ ಮಾಡಲಾಗುತ್ತದೆ. ಇತರ ಜನಪ್ರಿಯ ಭಕ್ಷ್ಯಗಳಲ್ಲಿ ಸಮುದ್ರಾಹಾರ ತಯಾರಿಕೆಗಳು (ಸೀಗಡಿ, ಮಸ್ಸೆಲ್ಸ್, ಕೊಳೆಚೆ) ಸೇರಿವೆ. ಸಸ್ಯಾಹಾರಿ ಭಕ್ಷ್ಯಗಳಲ್ಲಿ [[ಸಾಧ್ಯ]] ಸೇರಿದೆ.
===ಚಲನಚಿತ್ರಗಳು===
ಕಲ್ಲಿಕೋಟೆಯ ಚಲನಚಿತ್ರ ಇತಿಹಾಸವು 1950 ರ ದಶಕದ ಹಿಂದಿನದು. ಗೃಹಲಕ್ಷ್ಮಿ ಪ್ರೊಡಕ್ಷನ್ಸ್, ಕಲ್ಪಕ ಮತ್ತು ಸ್ವರ್ಗಚಿತ್ರದಂತಹ ಮಲಯಾಳಂ ಚಲನಚಿತ್ರಗಳ ಕೆಲವು ಪ್ರಮುಖ ನಿರ್ಮಾಣ ಕಂಪನಿಗಳು ಕಲ್ಲಿಕೋಟೆಯಲ್ಲಿ ನೆಲೆಗೊಂಡಿವೆ. [[ಐ. ವಿ. ಶಶಿ]] ಮತ್ತು [[ಟಿ. ದಾಮೋದರನ್]] ನಂತಹ ಪ್ರಮುಖ ಚಲನಚಿತ್ರ ನಿರ್ಮಾಪಕರ ಪ್ರಮುಖ ಕೇಂದ್ರವೂ ಈ ನಗರವಾಗಿತ್ತು. ಕಲ್ಲಿಕೋಟೆಯು [[ಕೆ. ಪಿ. ಉಮ್ಮರ್]], [[ಮಮ್ಮುಕೊಯ]], [[ಬಾಲನ್ ಕೆ. ನಾಯರ್]], [[ಶಾಂತಾ ದೇವಿ]] ಮತ್ತು [[ಕುತಿರವಟ್ಟಂ ಪಪ್ಪು]] ನಂತಹ ಗಮನಾರ್ಹ ನಟರನ್ನು ನಿರ್ಮಿಸಿತು. ಶಾಶ್ವತ ಸಂಗೀತಗಾರ [[ಬಾಬುರಾಜ್]], ಗೀತರಚನೆಕಾರ [[ಗಿರೀಶ್ ಪುತೆಂಚೇರಿ]], ಚಲನಚಿತ್ರ ನಿರ್ಮಾಪಕರು [[ರಂಜಿತ್ (ನಿರ್ದೇಶಕ)|ರಂಜಿತ್]], [[ವಿ. ಎಂ. ವಿನು]], [[ಎ. ವಿನ್ಸೆಂಟ್]], [[ಶಜೂನ್ ಕರಿಯಲ್]] ಮತ್ತು [[ಅಂಜಲಿ ಮೇನನ್]], ಮತ್ತು ಛಾಯಾಗ್ರಾಹಕ [[ಪಿ. ಎಸ್. ನಿವಾಸ್]] ಸಹ ಕಲ್ಲಿಕೋಟೆಯಿಂದ ಬಂದವರು. [[ನೆಲ್ಲಿಕೋಡ್ ಭಾಸ್ಕರನ್]], [[ಅಗಸ್ಟೀನ್]], [[ಮಧುಪಾಲ್]], [[ಅನೂಪ್ ಮೇನನ್]], [[ನೀರಜ್ ಮಾಧವ್]] ಮತ್ತು ವಿಜಯನ್ ಮಲಪರಂಬ ಇತರ ಕೆಲವು ಚಲನಚಿತ್ರ ನಟರು ಕಲ್ಲಿಕೋಟೆಯಿಂದ ಬಂದವರು.
1947 ರ [[ಡೌಗ್ಲಸ್ ಫೇರ್ಬ್ಯಾಂಕ್ಸ್ ಜೂನಿಯರ್]] ಹಾಲಿವುಡ್ ಥ್ರಿಲ್ಲರ್, ''[[ಸಿನ್ಬಾದ್ ದಿ ಸೈಲರ್ (1947 ಚಲನಚಿತ್ರ)|ಸಿನ್ಬಾದ್ ದಿ ಸೈಲರ್]]'', ಕಲ್ಲಿಕೋಟೆಯನ್ನು ಉಲ್ಲೇಖಿಸುತ್ತದೆ.
ಮಲಬಾರ್ ಪ್ರದೇಶದ ಅತಿದೊಡ್ಡ ನಗರವಾದ ಕಲ್ಲಿಕೋಟೆಯು ಮನರಂಜನಾ ವಿಭಾಗದಲ್ಲೂ ಪ್ರಮುಖ ಪಾತ್ರ ವಹಿಸಿದೆ. ನಗರದ ಮೊದಲ ಥಿಯೇಟರ್, ಕಲ್ಲಿಕೋಟೆ ಕ್ರೌನ್, 1925 ರಷ್ಟು ಹಿಂದೆಯೇ ತೆರೆಯಲ್ಪಟ್ಟಿತು. ನಗರವು 10 ಕ್ಕೂ ಹೆಚ್ಚು ಥಿಯೇಟರ್ಗಳು ಮತ್ತು ಎರಡು ಮಲ್ಟಿಪ್ಲೆಕ್ಸ್ಗಳನ್ನು ಹೊಂದಿದೆ, PVS ಫಿಲ್ಮ್ ಸಿಟಿ (ಮಲಬಾರ್ ಪ್ರದೇಶದ ಮೊದಲ ಮಲ್ಟಿಪ್ಲೆಕ್ಸ್) ಮತ್ತು ಕ್ರೌನ್ ಥಿಯೇಟರ್.<ref>{{cite web |url=http://www.pvsfilmcity.in/events.php |title=PVS film city |publisher=Pvsfilmcity.in |access-date=21 March 2013 |archive-date=14 ಮೇ 2013 |archive-url=https://web.archive.org/web/20130514061220/http://www.pvsfilmcity.in/events.php |url-status=dead }}</ref>
===ಕ್ರೀಡೆಗಳು===
[[File:Kozhikode EMS Stadium.jpg|thumbnail|[[EMS ಸ್ಟೇಡಿಯಂ]]]]
ಕಲ್ಲಿಕೋಟೆಯನ್ನು ([[ಕೊಲ್ಕತ್ತಾ]] ನಂತರ) ಎರಡನೇ ಮಕ್ಕಾ [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ಎಂದು ಕರೆಯಲಾಗುತ್ತದೆ.<ref>{{cite web|url=http://kozhikode.com/importance.htm|title=football in Calicut}}</ref> ಕಲ್ಲಿಕೋಟೆಯಲ್ಲಿ ಇತರ ಅತ್ಯಂತ ಜನಪ್ರಿಯ ಆಟಗಳೆಂದರೆ [[ಕ್ರಿಕೆಟ್]],<ref name="Sports and Games">{{cite web
|title=Games in Kerala
|publisher=Information and Public relations office of Kerala
|url=http://www.prd.kerala.gov.in/sportsmain.htm
|quote=Football and Cricket – the Most Popular Games
|access-date=12 June 2006
|archive-url=https://web.archive.org/web/20060428081830/http://www.prd.kerala.gov.in/sportsmain.htm
|archive-date=28 April 2006
|url-status=dead
}}</ref> ಫುಟ್ಬಾಲ್, ಬ್ಯಾಸ್ಕೆಟ್ಬಾಲ್, ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್. [[ನಗರಸಭಾ ನಿಗಮ ಸ್ಟೇಡಿಯಂ, ಕಲ್ಲಿಕೋಟೆ|EMS ಸ್ಟೇಡಿಯಂ]] ಹಿಂದೆ ಪ್ರಮುಖ ಫುಟ್ಬಾಲ್ ತಂಡಗಳ ಅನೇಕ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿತ್ತು. ನಗರವು ಅನೇಕ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರಿಗೆ ನೆಲೆಯಾಗಿದೆ. ಪ್ರಸಿದ್ಧರಲ್ಲಿ ಒಬ್ಬರು [[ಟಿ. ಅಬ್ದುಲ್ ರಹಮಾನ್|ಒಲಿಂಪಿಯನ್ ಅಬ್ದುರಹ್ಮಾನ್]], ಅವರು ಮೆಲ್ಬೋರ್ನ್ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶಕ್ಕಾಗಿ ಆಡಿದರು. ಕೆ.ಪಿ. ಸೇತು ಮಾಧವನ್, ಪ್ರೇಮ್ನಾಥ್ ಫಿಲಿಪ್ಸ್, ಮುಹಮದ್ ನಜೀಬ್, ಎಂ ಪ್ರಸನ್ನನ್, ಸುಧೀರ್ ಇತ್ಯಾದಿ ಕಲ್ಲಿಕೋಟೆಯ ಕೆಲವು ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರು. [[ಕೇರಳದಲ್ಲಿ ಸೆವೆನ್ಸ್ ಫುಟ್ಬಾಲ್|ಏಳು-ಆಟಗಾರರ ಫುಟ್ಬಾಲ್]] ರೂಪವೂ ನಗರದಲ್ಲಿ ಬಹಳ ಪ್ರಸಿದ್ಧವಾಗಿದೆ.
[[ಪಿ. ಟಿ. ಉಷಾ]], ಭಾರತವು ಎಂದಾದರೂ ನಿರ್ಮಿಸಿದ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮತ್ತು ಸಾಮಾನ್ಯವಾಗಿ "ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ನ ರಾಣಿ" ಎಂದು ಕರೆಯಲ್ಪಡುವ ಪ್ರಸಿದ್ಧ ಕ್ರೀಡಾಪಟು. ಅವರನ್ನು [[ಪಾಯ್ಯೋಳಿ]] ಎಕ್ಸ್ಪ್ರೆಸ್ ಎಂದು ಅಡ್ಡಹೆಸರಿಸಲಾಗಿದೆ. ಪ್ರಸ್ತುತ ಅವರು ಕೇರಳದ ಕೊಯಿಲಾಂಡಿಯಲ್ಲಿ [[ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್]] ಅನ್ನು ನಡೆಸುತ್ತಾರೆ.
[[ಟಿ. ಅಬ್ದುಲ್ ರಹಮಾನ್]], ಒಲಿಂಪಿಯನ್ ರಹಮಾನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವವರು, ಕಲ್ಲಿಕೋಟೆಯ ಭಾರತೀಯ ಒಲಿಂಪಿಯನ್ ಫುಟ್ಬಾಲ್ ಆಟಗಾರರಾಗಿದ್ದರು. ರಹಮಾನ್ 1956 ಮೆಲ್ಬೋರ್ನ್ ಒಲಿಂಪಿಕ್ಸ್ನಲ್ಲಿ ಸೆಮಿ-ಫೈನಲ್ ತಲುಪಿದ ಭಾರತೀಯ ತಂಡದ ಸದಸ್ಯರಾಗಿದ್ದರು.
ಇತರ ಕ್ರೀಡಾ ವ್ಯಕ್ತಿಗಳಲ್ಲಿ ಜಿಮ್ಮಿ ಜಾರ್ಜ್, ಟಾಮ್ ಜೋಸೆಫ್ (ಭಾರತೀಯ ವಾಲಿಬಾಲ್ ಆಟಗಾರ ಮತ್ತು ಭಾರತೀಯ ವಾಲಿಬಾಲ್ ತಂಡದ ನಾಯಕ) ಮತ್ತು ಪ್ರೇಮ್ನಾಥ್ ಫಿಲಿಪ್ಸ್ ಸೇರಿದ್ದಾರೆ.
[[ಜಸೀಲ್ ಪಿ. ಇಸ್ಮಾಯಿಲ್]], [[ವಾಲಿಯವೀಟಿಲ್ ದಿಜು|ವಿ. ದಿಜು]], [[ಅಪರ್ಣ ಬಾಲನ್]] ಮತ್ತು [[ಅರುಣ್ ವಿಷ್ಣು]] ನಗರದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರರು.
ಸ್ಪೋರ್ಟ್ಸ್ & ಎಜುಕೇಷನ್ ಪ್ರಮೋಷನ್ ಟ್ರಸ್ಟ್ (SEPT) ಅನ್ನು ಭಾರತದಲ್ಲಿ ಕ್ರೀಡಾ ಅಭಿವೃದ್ಧಿಯನ್ನು ಉತ್ತೇಜಿಸಲು ಸ್ಥಾಪಿಸಲಾಯಿತು, ಇದರಲ್ಲಿ ಫುಟ್ಬಾಲ್ನತ್ತ ಗಮನಹರಿಸಲಾಗಿದೆ. 2004 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಕಲ್ಲಿಕೋಟೆಯಲ್ಲಿ ನೆಲೆಗೊಂಡಿದೆ, ಟ್ರಸ್ಟ್ ಕೇರಳದ ಹದಿಮೂರು ಜಿಲ್ಲೆಗಳಲ್ಲಿ ಹರಡಿರುವ "ಫುಟ್ಬಾಲ್ ನರ್ಸರಿಗಳು" ಎಂದು ಕರೆಯಲ್ಪಡುವ 52 ಕೇಂದ್ರಗಳನ್ನು ಸ್ಥಾಪಿಸಿದೆ.<ref>{{cite web|url=http://www.sept.in/|title=SEPT Calicut}}</ref> 2010 ರಿಂದ, [[ಕಲ್ಲಿಕೋಟೆ ಮಿನಿ ಮ್ಯಾರಥಾನ್]] ಓಟಗಳನ್ನು IIM ಕೋಝಿಕ್ಕೋಡ್ ಆಯೋಜಿಸುತ್ತದೆ ಮತ್ತು ಪ್ರತಿ ವರ್ಷವೂ ಸುಮಾರು 7000 ಜನರ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತದೆ.
===ರೇಡಿಯೋ===
[[ಆಲ್ ಇಂಡಿಯಾ ರೇಡಿಯೋ]]ದ ಕಲ್ಲಿಕೋಟೆ ರೇಡಿಯೋ ಕೇಂದ್ರವು ಎರಡು ಟ್ರಾನ್ಸ್ಮಿಟರ್ಗಳನ್ನು ಹೊಂದಿದೆ: ಕಲ್ಲಿಕೋಟೆ AM (100 ಕಿಲೋವ್ಯಾಟ್) ಮತ್ತು ಕಲ್ಲಿಕೋಟೆ FM [ವಿವಿಧ್ ಭಾರತಿ] (10 ಕಿಲೋವ್ಯಾಟ್). ಖಾಸಗಿ FM ರೇಡಿಯೋ ಕೇಂದ್ರಗಳು: ಮಲಯಾಳ ಮನೋರಮ ಕಂಪನಿ ಲಿಮಿಟೆಡ್ ನಿರ್ವಹಿಸುವ [[ರೇಡಿಯೋ ಮ್ಯಾಂಗೊ 91.9]] ಮತ್ತು SUN ನೆಟ್ವರ್ಕ್ನ [[ರೆಡ್ FM (ಭಾರತ)|ರೆಡ್ FM 93.5]]. AIR FM ರೇಡಿಯೋ ಕೇಂದ್ರ: ಕಲ್ಲಿಕೋಟೆ – 103.6 MHz; AIR MW ರೇಡಿಯೋ ಕೇಂದ್ರ: ಕಲ್ಲಿಕೋಟೆ – 684 kHz.
===ದೂರದರ್ಶನ===
[[File:MediaOne TV Headquarters And Studio.jpg|thumbnail|ವೆಳ್ಳಿಪರಂಬ, ಕಲ್ಲಿಕೋಟೆಯಲ್ಲಿರುವ [[ಮೀಡಿಯಾ ವನ್ ಟಿವಿ]]ಯ ಪ್ರಧಾನ ಕಚೇರಿ ಮತ್ತು ಸ್ಟುಡಿಯೋ]]
ದೂರದರ್ಶನ ಟ್ರಾನ್ಸ್ಮಿಟರ್ 3 ಜುಲೈ 1984 ರಿಂದ ಕಲ್ಲಿಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದು ದೆಹಲಿ ಮತ್ತು [[ತಿರುವನಂತಪುರಂ]] [[ದೂರದರ್ಶನ]]ದಿಂದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ದೂರದರ್ಶನವು ಮೆಡಿಕಲ್ ಕಾಲೇಜಿನಲ್ಲಿರುವ ಕಲ್ಲಿಕೋಟೆಯಲ್ಲಿ ತನ್ನ ಪ್ರಸಾರ ಕೇಂದ್ರವನ್ನು ಹೊಂದಿದೆ. ಕಲ್ಲಿಕೋಟೆಯನ್ನು ಆಧರಿಸಿದ ಮಲಯಾಳಂ ಚಾನೆಲ್ಗಳು [[ಶಾಲೋಮ್ (ಟಿವಿ ಚಾನೆಲ್)|ಶಾಲೋಮ್ ಟೆಲಿವಿಷನ್]], ದರ್ಶನ ಟಿವಿ ಮತ್ತು [[ಮೀಡಿಯಾ ವನ್ ಟಿವಿ]]. ಮಲಯಾಳಂನಲ್ಲಿನ ಎಲ್ಲಾ ಪ್ರಮುಖ ಚಾನೆಲ್ಗಳು viz. [[ಮನೋರಮ ನ್ಯೂಸ್]], [[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]], [[ಸೂರ್ಯ ಟಿವಿ]], [[ಕೈರಳಿ ಟಿವಿ]], [[ಅಮೃತ ಟಿವಿ]], [[ಜೀವನ್ ಟಿವಿ]], [[ಇಂಡಿಯಾವಿಷನ್]] ಮತ್ತು [[ಜೈಹಿಂದ್]] ತಮ್ಮ ಸ್ಟುಡಿಯೋಗಳು ಮತ್ತು ನ್ಯೂಸ್ ಬ್ಯೂರೋಗಳನ್ನು ನಗರದಲ್ಲಿ ಹೊಂದಿವೆ. ಉಪಗ್ರಹ ದೂರದರ್ಶನ ಸೇವೆಗಳು [[DD ಡೈರೆಕ್ಟ್+]], [[ಡಿಶ್ ಟಿವಿ]], [[ಸನ್ ಡೈರೆಕ್ಟ್ DTH]] ಮತ್ತು [[ಟಾಟಾ ಸ್ಕೈ]] ಮೂಲಕ ಲಭ್ಯವಿವೆ. ಏಷ್ಯಾನೆಟ್ ಕೇಬಲ್ ವಿಷನ್ ಜನಪ್ರಿಯವಾಗಿ ACV ಎಂದು ಕರೆಯಲ್ಪಡುತ್ತದೆ, ಇದು ದೈನಂದಿನ ನಗರ ಸುದ್ದಿಗಳನ್ನು ಪ್ರಸಾರ ಮಾಡುತ್ತದೆ. ಸ್ಪೈಡರ್ನೆಟ್ ಮತ್ತೊಂದು ಸ್ಥಳೀಯ ಚಾನೆಲ್. ಇತರ ಸ್ಥಳೀಯ ನಿರ್ವಾಹಕರಲ್ಲಿ KCL ಮತ್ತು ಸಿಟಿನೆಟ್ ಸೇರಿವೆ.
ಕಲ್ಲಿಕೋಟೆ ಪ್ರೆಸ್ ಕ್ಲಬ್ 1970 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಎಲ್ಲಾ ಮಾಧ್ಯಮ ಚಟುವಟಿಕೆಗಳ ಕೇಂದ್ರವಾಗಿದೆ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಎರಡೂ. ಸುಮಾರು 70 ಸದಸ್ಯರೊಂದಿಗೆ ಪ್ರಾರಂಭವಾದ ಈ ಪ್ರೆಸ್ ಕ್ಲಬ್, ವರ್ಷಗಳಲ್ಲಿ, ರಾಜ್ಯದ ಪ್ರತಿಷ್ಠಿತ ಮತ್ತು ಜಾಗರೂಕ ಮಾಧ್ಯಮ ಕೇಂದ್ರವಾಯಿತು, ಪ್ರಸ್ತುತ 280 ಕ್ಕೂ ಹೆಚ್ಚಿನ ಸದಸ್ಯತ್ವವನ್ನು ಹೊಂದಿದೆ.<ref name="calicut press club">{{cite web|url=http://www.calicutpressclub.com/aboutus.htm|title=Calicut press club|url-status=dead|archive-url=https://web.archive.org/web/20030623175252/http://www.calicutpressclub.com/aboutus.htm|archive-date=23 June 2003}}</ref>
==ಸಾರಿಗೆ==
===ವಾಯು===
[[File:Flights Parked at Calicut Airport.jpg|thumb|[[ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಕಲ್ಲಿಕೋಟೆ ವಿಮಾನ ನಿಲ್ದಾಣ]]ದಲ್ಲಿ ನಿಂತಿರುವ ವಿಮಾನಗಳು]]
ಕಲ್ಲಿಕೋಟೆಯು [[ಮಲಪ್ಪುರಂ ಜಿಲ್ಲೆ]]ಯ [[ಕರಿಪುರ]]ದಲ್ಲಿರುವ [[ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ದಿಂದ ಸೇವೆ ಸಲ್ಲಿಸುತ್ತದೆ {{Airport codes|CCJ|VOCL}}, ಇದು ಕಲ್ಲಿಕೋಟೆ ನಗರದಿಂದ ಸುಮಾರು {{convert|28|km|0|abbr=off}} ದೂರದಲ್ಲಿದೆ. ವಿಮಾನ ನಿಲ್ದಾಣವು ಏಪ್ರಿಲ್ 1988 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಎರಡು ಟರ್ಮಿನಲ್ಗಳನ್ನು ಹೊಂದಿದೆ, ಒಂದು ದೇಶೀಯ ವಿಮಾನಗಳಿಗೆ ಮತ್ತು ಎರಡನೆಯದು ಅಂತಾರಾಷ್ಟ್ರೀಯ ವಿಮಾನಗಳಿಗೆ.<ref>{{Cite news|url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms|title=Silver jubilee does not bring cheer to Karipur airport users | Kozhikode News – Times of India|website=The Times of India|date=2 April 2012 |access-date=15 February 2020}}</ref>
===ರಸ್ತೆ===
ಕಲ್ಲಿಕೋಟೆಯು ರಸ್ತೆಯ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. NH 66 ಮತ್ತು NH 766 ಕಲ್ಲಿಕೋಟೆಯನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.<ref>{{cite web |url=https://www.drishtiias.com/daily-updates/daily-news-analysis/national-highway-766 |title = National Highway-766 – Drishti IAS}}</ref><ref>{{cite web |url=https://www.aspireias.com/daily-news-analysis-current-affairs/NH-66-to-be-redeveloped-as-an-economic-corridor |title = NH 66 to be redeveloped as an economic corridor – AspireIAS}}</ref> ಇದು ಕೇರಳ, ಕರ್ನಾಟಕ, ತಮಿಳುನಾಡಿನ ಎಲ್ಲಾ ಭಾಗಗಳಿಗೆ ಮತ್ತು [[ಹೈದರಾಬಾದ್]] ಮತ್ತು [[ಮುಂಬೈ]] ನಂತಹ ಪ್ರಮುಖ ನಗರಗಳಿಗೆ ಬಸ್ ಸೇವೆಗಳನ್ನು ಹೊಂದಿದೆ.{{citation needed|date=December 2020}}. ಕಲ್ಲಿಕೋಟೆಯಿಂದ ಬೆಂಗಳೂರಿಗೆ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ಯೋಜಿಸಲಾಗಿದೆ.<ref>{{cite news | url=https://timesofindia.indiatimes.com/city/mysuru/nhai-starts-dpr-for-new-mysuru-kerala-nh-project/articleshow/89812643.cms | title=NHAI starts DPR for new Mysuru-Kerala NH project | newspaper=The Times of India | date=25 February 2022 }}</ref>
==ಗಮನಾರ್ಹ ವ್ಯಕ್ತಿಗಳು==
{{Main|List of people from Kozhikode}}
{{columns-list|colwidth=22em|
;ಸಾಹಿತ್ಯ
* [[ಎಸ್. ಕೆ. ಪೊಟ್ಟೆಕ್ಕಾಟ್]]
* [[ಎಂ. ಟಿ. ವಾಸುದೇವನ್ ನಾಯರ್]]
* [[ಥಿಕ್ಕೋಡಿಯನ್]]
* [[ಎನ್. ಪಿ. ಮೊಹಮ್ಮದ್]]
* [[ಪುನತ್ತಿಲ್ ಕುಂಜಬ್ದುಲ್ಲಾ]]
* [[ಯು. ಎ. ಖಾದರ್]]
* [[ಅಕ್ಬರ್ ಕಕ್ಕಟ್ಟಿಲ್]]
* [[ಎನ್. ಎನ್. ಕಕ್ಕಾಡ್]]
* [[ಪಿ. ವಲ್ಸಲ]]
* [[ಎನ್. ಪಿ. ಹಫೀಜ್ ಮೊಹಮದ್]]
* [[ಎಂ. ಎನ್. ಕರಸ್ಸೇರಿ]]
;ರಾಜಕೀಯ
* [[ವಿ. ಕೆ. ಕೃಷ್ಣ ಮೇನನ್]]
* [[ಜಾನ್ ಮತ್ತಾಯಿ]]
* [[ಕೆ. ಪಿ. ಉಣ್ಣಿಕೃಷ್ಣನ್]]
;ಉದ್ಯಮ
* [[ವರ್ಘೀಸ್ ಕುರಿಯನ್]]
;ಸಂಗೀತ
* [[ಎಂ. ಎಸ್. ಬಾಬುರಾಜ್]]
* [[ಗಿರೀಶ್ ಪುತೆಂಚೇರಿ]]
;ಚಲನಚಿತ್ರ
* [[ಸುರಭಿ ಲಕ್ಷ್ಮಿ]]
* [[ಐ. ವಿ. ಶಶಿ]]
* [[ಟಿ. ದಾಮೋದರನ್]]
* [[ಉಮ್ಮರ್]]
* [[ಮಮ್ಮುಕೊಯ]]
* [[ಬಾಲನ್ ಕೆ. ನಾಯರ್]]
* [[ಶಾಂತಾ ದೇವಿ]]
* [[ಪಾರ್ವತಿ ತಿರುವೊತ್ತು]]
* [[ಕುತಿರವಟ್ಟಂ ಪಪ್ಪು]]
* [[ರಂಜಿತ್ (ನಿರ್ದೇಶಕ)|ರಂಜಿತ್]]
* [[ವಿ. ಎಂ. ವಿನು]]
* [[ಎ. ವಿನ್ಸೆಂಟ್]]
* [[ಶಜೂನ್ ಕರಿಯಲ್]]
* [[ಅಂಜಲಿ ಮೇನನ್]]
* [[ಪಿ. ಎಸ್. ನಿವಾಸ್]]
* [[ನೀರಜ್ ಮಾಧವ್]]
* [[ಮಧುಪಾಲ್]]
* [[ಅನೂಪ್ ಮೇನನ್]]
* [[ನೆಲ್ಲಿಕೋಡ್ ಭಾಸ್ಕರನ್]]
* [[ಅಗಸ್ಟೀನ್]]
;ಕ್ರೀಡೆ
* [[ಟಿ. ಅಬ್ದುಲ್ ರಹಮಾನ್]]
* [[ಪಿ. ಟಿ. ಉಷಾ]]
* [[ಜಸೀಲ್ ಪಿ. ಇಸ್ಮಾಯಿಲ್]]
* [[ವಾಲಿಯವೀಟಿಲ್ ದಿಜು|ವಿ. ದಿಜು]]
* [[ಅಪರ್ಣ ಬಾಲನ್]]
* [[ಅರುಣ್ ವಿಷ್ಣು]]
* [[ಟಾಮ್ ಜೋಸೆಫ್]]
* [[ರಾಯ್ ಜೋಸೆಫ್]]
* [[ಮಯೂಖ ಜಾನಿ]]
* [[ಪ್ರಶಾಂತ್ ಕರುತದತ್ಕುನಿ]]
* [[ಜಿನ್ಸನ್ ಜಾನ್ಸನ್]]
* [[ಕಿಶೋರ್ ಕುಮಾರ್]]
* [[ರೆಹೆನೇಶ್ TP]]
* [[ಮುಹಮ್ಮದ್ ನೆಮಿಲ್]]
* [[ಗನಿ ನಿಗಮ್]]
* [[ಲಿಯೋನ್ ಅಗಸ್ಟೀನ್]]
;ಇತರರು
*[[ಅಲಿ ಮಣಿಕ್ಫಾನ್]]
*[[ಎಂ. ಪಿ. ಅಹಮ್ಮದ್]]
}}
==ಇವನ್ನೂ ನೋಡಿ==
* [[ಕೋಝಿಕ್ಕೋಡ್]] (ನಗರ)
* [[ಮಲಬಾರ್ ಜಿಲ್ಲೆ|ಮಲಬಾರ್]]
* [[ಜಾಮೋರಿನ್]]
* [[ವಾಸ್ಕೋ ಡ ಗಾಮಾ]]
==ಉಲ್ಲೇಖಗಳು==
{{Reflist}}
{{refbegin}}
* {{Cite book|title=Mathrubhumi Yearbook Plus – 2019|publisher=P. V. Chandran, Managing Editor, Mathrubhumi Printing & Publishing Company Limited, Kozhikode|year=2018|location=Kozhikode|last=Chandran |first=VP|edition=Malayalam}}
{{refend}}
==ಹೆಚ್ಚಿನ ಓದಿಗೆ==
* {{Citation
| author = Government of Madras | year=1953
| title= 1951 Census Handbook- Malabar District | publisher=Madras Government Press
| url= http://lsi.gov.in:8081/jspui/bitstream/123456789/6425/1/20493_1951_MAL.pdf
}}
* {{Citation
| author = M. K. Devassy | year=1965
| title= 1961 Census Handbook- Kozhikode District | publisher=Directorate of Census Operations, Kerala and The Union Territory of Laccadive, Minicoy, and Amindivi Islands
| url= http://lsi.gov.in:8081/jspui/bitstream/123456789/5665/1/22059_1961_KOZ.pdf
}}
* {{Citation
| author = Government of India | year=2014–15
| title= District Census Handbook – Kozhikode (Part-A) 2011 | publisher=Directorate of Census Operations, Kerala
| url= https://censusindia.gov.in/2011census/dchb/3204_PART_A_KOZHIKODE.pdf
}}
* {{Citation
| author = Government of India | year=2014–15
| title= District Census Handbook – Kozhikode (Part-B) 2011 | publisher=Directorate of Census Operations, Kerala
| url= https://censusindia.gov.in/2011census/dchb/3204_PART_B_KOZHIKODE.pdf
}}
{{Commons category|Kozhikode district}}
== ಬಾಹ್ಯ ಕೊಂಡಿಗಳು ==
* {{commons-inline}}
* {{Wikivoyage inline|Kozhikode District}}
* [https://kozhikode.nic.in/ ಕಲ್ಲಿಕೋಟೆ ಜಿಲ್ಲೆಯ ಅಧಿಕೃತ ವೆಬ್ಸೈಟ್]
{{Geographic Location
| Centre = ಕಲ್ಲಿಕೋಟೆ ಜಿಲ್ಲೆ
| North =
| Northeast = [[ವಯನಾಡ್ ಜಿಲ್ಲೆ]]
| East =
| Southeast = [[ಮಲಪ್ಪುರಂ ಜಿಲ್ಲೆ]]
| South =
| Southwest =
| West = ''[[ಲಕ್ಷದ್ವೀಪ ಸಮುದ್ರ]]''
| Northwest = [[ಕಣ್ಣೂರು ಜಿಲ್ಲೆ]]
}}
{{Kerala}}
{{Authority control}}
{{DEFAULTSORT:Kozhikode District}}
[[Category:Kozhikode district| ]]
[[Category:Districts of Kerala]]
he0nanc7exmxnqw89b898kisdanizic
ಪತ್ತನಂತಿಟ್ಟ ಜಿಲ್ಲೆ
0
149638
1382803
1378479
2026-08-15T11:14:00Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1382803
wikitext
text/x-wiki
{{databox}}
{{Infobox settlement
| name = ಪತ್ತನಂತಿಟ್ಟ ಜಿಲ್ಲೆ
| type = [[ಕೇರಳದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| image = {{Photomontage
| photo1a = Thiruvallakkar.jpg
| photo2a = KonniBoard.jpg
| photo2b = Aranmula Palace.jpg
| photo3a = Gavi, Kerala.jpg
| photo3b = Aranmula mirror.jpg
| photo4a = 33kVsubstationperunad.jpeg
| spacing = 1
| color_border = ಕಪ್ಪು
| color = ಬಿಳಿ
| size = 210
| foot_montage = '''ಮೇಲಿನಿಂದ ಪ್ರದಕ್ಷಿಣಾಕಾರವಾಗಿ:'''<br />[[ತಿರುವಲ್ಲಾ]] ಪಟ್ಟಣ, ''[[ಅರನ್ಮುಳ ಕೊಟ್ಟಾರಂ]]'', ''[[ಅರನ್ಮುಳ ಕನ್ನಡಿ]]'', [[ಪೆರುನಾಡ್|ರನ್ನಿ-ಪೆರುನಾಡ್]]ನಲ್ಲಿ 33 ಕಿಲೋ[[ವೋಲ್ಟ್]] ವಿದ್ಯುತ್ ಉಪಕೇಂದ್ರ, [[ಗವಿ, ಕೇರಳ|ಗವಿ]], ಮತ್ತು [[ಆನೆ ತರಬೇತಿ ಕೇಂದ್ರ, ಕೊನ್ನಿ]].
}}
| image_map = India Kerala Pathanamthitta district.svg
| image_map1 = {{maplink |frame=yes
|frame-width=275 |frame-height=275 |frame-align=center
|text= '''ಪತ್ತನಂತಿಟ್ಟ ಜಿಲ್ಲೆ'''
|type=shape |id=Q634935
|stroke-colour=#C60C30
|stroke-width=2
|title= ಕೇರಳದ ಪತ್ತನಂತಿಟ್ಟ ಜಿಲ್ಲೆ
|type2=line|id2=Q1186|stroke-width2=1|stroke-colour2=#0000ff|title2=ಕೇರಳ
}}
| map_caption = '''[[ಕೇರಳ]]ದಲ್ಲಿ ಸ್ಥಳ'''
| pushpin_map =
| coordinates = {{coord|9.28068|N|76.86967|E|display=inline,title}}
| subdivision_type = ದೇಶ
| subdivision_name = {{Flag|ಭಾರತ}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name1 = {{seal|ಕೇರಳ}}
| established_title = <!-- ಸ್ಥಾಪಿತ -->
| established_date =
| founder = [[ಕೆ. ಕೆ. ನಾಯರ್]]<ref>{{cite news|title=ಪತ್ತನಂತಿಟ್ಟ ಜಿಲ್ಲೆಯ ಪಿತಾಮಹ ಕೆ.ಕೆ. ನಾಯರ್ ಅವರನ್ನು ಸ್ಮರಿಸಲು ಕಲೆಗಾಗಿ ಕಲೆಕ್ಟರೇಟ್ ತನ್ನ ಗೋಡೆಗಳನ್ನು ತೆರೆಯುತ್ತದೆ|url=http://www.thehindu.com/news/national/kerala/collectorate-opens-its-walls-for-art/article7691415.ece|access-date=29 April 2017|work=[[ದ ಹಿಂದೂ]]}}</ref>
| seat_type = ಪ್ರಧಾನ ಕಚೇರಿ
| seat = [[ಕಲೆಕ್ಟರೇಟ್]], [[ಪತ್ತನಂತಿಟ್ಟ]]
| parts_type = ಉಪವಿಭಾಗಗಳು
| parts_style = para
| parts =
| p1 = {{Collapsible list
| title = ಆದಾಯ ವಿಭಾಗಗಳು: 2
| 1 = [[ಪತ್ತನಂತಿಟ್ಟ]]
| 2 = [[ಅದೂರ್]]
}}
{{Collapsible list
| title = ತಾಲೂಕುಗಳು: 5
| 1 = [[ಪತ್ತನಂತಿಟ್ಟ ತಾಲೂಕು|ಪತ್ತನಂತಿಟ್ಟ]]
| 2 = [[ಅದೂರ್ ತಾಲೂಕು|ಅದೂರ್]]
| 3 = [[ರನ್ನಿ ತಾಲೂಕು|ರನ್ನಿ]]
| 4 = [[ಕೊನ್ನಿ ತಾಲೂಕು|ಕೊನ್ನಿ]]
| 5 = [[ಮಲ್ಲಪ್ಪಳ್ಳಿ ತಾಲೂಕು|ಮಲ್ಲಪ್ಪಳ್ಳಿ]]
}}
| leader_title = [[ಜಿಲ್ಲಾ ಕಲೆಕ್ಟರ್]]
| leader_name = ನಿಜಾಮುದ್ದೀನ್ ಎ, [[ಭಾರತೀಯ ಆಡಳಿತ ಸೇವೆ|IAS]]<ref>{{Cite web|url=https://pathanamthitta.nic.in/en/district-collector/|title=ಜಿಲ್ಲಾ ಕಲೆಕ್ಟರ್ | ಪತ್ತನಂತಿಟ್ಟ ಜಿಲ್ಲೆ, ಕೇರಳ ಸರ್ಕಾರ, ಭಾರತ|website=Pathanamthitta.nic.in|access-date=22 July 2026}}</ref>
| unit_pref = Metric
| area_total_km2 = 2642
| area_rank = [[ಕೇರಳದ ಜಿಲ್ಲೆಗಳ ಪಟ್ಟಿ|6ನೇ]]
| elevation_m =
| population_footnotes =
| population_total = 1,197,412
| population_as_of = 2011
| population_density_km2 = 452
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಮಲಯಾಳಂ ಭಾಷೆ|ಮಲಯಾಳಂ]]
| leader_name2 = R. ಆನಂದ್. IPS<ref>{{Cite web|url=https://pathanamthitta.keralapolice.gov.in/who-is-who-pathanamthitta|title=ಪತ್ತನಂತಿಟ್ಟದಲ್ಲಿ ಯಾರು ಯಾರು?|website=Pathanamthitta.keralapolice.gov.in|access-date=22 July 2026}}</ref>
| leader_title2 = [[ಭಾರತದಲ್ಲಿ ಪೊಲೀಸ್ ಅಧೀಕ್ಷಕ|ಜಿಲ್ಲಾ ಪೊಲೀಸ್ ಮುಖ್ಯಸ್ಥ]]
| time_zone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = <!-- [[ಪಿನ್ ಕೋಡ್|PIN]] -->
| postal_code =
| iso_code = [[ISO 3166-2:IN|IN-KL]]
| registration_plate = '''KL-03''' [[ಪತ್ತನಂತಿಟ್ಟ]],<br /> '''KL-26''' [[ಅದೂರ್]],<br /> '''KL-27''' [[ತಿರುವಲ್ಲಾ]],<br /> '''KL-28''' [[ಮಲ್ಲಪ್ಳ್ಳಿ]],<br /> '''KL-62''' [[ರನ್ನಿ, ಕೇರಳ|ರನ್ನಿ]],<br /> '''KL-83''' [[ಕೊನ್ನಿ, ಕೇರಳ|ಕೊನ್ನಿ]]
| custom_label_sec1 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]] {{nobold|(2005)}}
| custom_data_sec1 = {{nowrap|{{increase}} 0.795<ref name="unhdi-gdl">{{Cite web|url=https://www.in.undp.org/content/india/en/home/library/hdr/human-development-reports/State_Human_Development_Reports/Kerala.html|title=ಕೇರಳ | UNDP ಭಾರತದಲ್ಲಿ|website=UNDP|access-date=2026-08-04|archive-date=2022-05-18|archive-url=https://web.archive.org/web/20220518135656/https://www.in.undp.org/content/india/en/home/library/hdr/human-development-reports/State_Human_Development_Reports/Kerala.html|url-status=dead}}</ref> ({{color|Green| ಉತ್ತಮ}})}}
| website = {{URL|https://pathanamthitta.nic.in/en/}}
| official_name =
}}
'''ಪತ್ತನಂತಿಟ್ಟ ಜಿಲ್ಲೆ''' ({{IPA|ml|pɐt̪ːɐnɐn̪d̪iʈːɐ|IPA}}), [[ಭಾರತ]]ದ [[ಕೇರಳ]] ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳಲ್ಲಿ]] ಒಂದಾಗಿದೆ. ಜಿಲ್ಲಾ ಪ್ರಧಾನ ಕಚೇರಿಯು [[ಪತ್ತನಂತಿಟ್ಟ]] ಪಟ್ಟಣದಲ್ಲಿದೆ. ಪತ್ತನಂತಿಟ್ಟದಲ್ಲಿ ನಾಲ್ಕು ಪುರಸಭೆಗಳಿವೆ: [[ಅದೂರ್]], [[ಪಂಡಾಲಂ]], [[ಪತ್ತನಂತಿಟ್ಟ]] ಮತ್ತು [[ತಿರುವಲ್ಲಾ]] ಮತ್ತು [[ಕೊನ್ನಿ, ಕೇರಳ|ಕೊನ್ನಿ]], [[ಕೋಳಂಚೇರಿ]], [[ರನ್ನಿ, ಕೇರಳ|ರನ್ನಿ]], ಮತ್ತು [[ಮಲ್ಲಪ್ಪಳ್ಳಿ]] ಪ್ರಮುಖ ಪಟ್ಟಣಗಳಾಗಿವೆ.
2011 ರ [[ಭಾರತದ ಜನಗಣತಿ]] ಪ್ರಕಾರ, ಜನಸಂಖ್ಯೆಯು 1,197,412 ಆಗಿತ್ತು, ಇದು [[ವಯನಾಡ್ ಜಿಲ್ಲೆ|ವಯನಾಡ್]] ಮತ್ತು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ನಂತರ ಕೇರಳದಲ್ಲಿ ([[ಕೇರಳದ ಜಿಲ್ಲೆಗಳ ಪಟ್ಟಿ|14]] ರಲ್ಲಿ) ಮೂರನೇ ಕಡಿಮೆ ಜನಸಂಖ್ಯೆಯ ಜಿಲ್ಲೆಯಾಗಿದೆ.<ref name="districtcensus">{{cite web |title=ಜಿಲ್ಲಾ ಜನಗಣತಿ ಕೈಪಿಡಿ: ಪತ್ತನಂತಿಟ್ಟ |url=https://censusindia.gov.in/nada/index.php/catalog/662/download/2296/DH_2011_3212_PART_A_DCHB_PATHANAMTHITTA.pdf |website=[[ಭಾರತದ ಜನಗಣತಿ]] |publisher=[[ಭಾರತದ ನೋಂದಣಿ ಮಹಾನಿರ್ದೇಶಕ ಮತ್ತು ಜನಗಣತಿ ಆಯುಕ್ತ]]}}</ref> ಪತ್ತನಂತಿಟ್ಟವನ್ನು [[ಭಾರತ]]ದಲ್ಲಿ ಮೊದಲ ಪೋಲಿಯೋ-ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ.<ref>{{cite web| title=ಜಿಲ್ಲಾ ಪ್ರೊಫೈಲ್-ಪತ್ತನಂತಿಟ್ಟ| url=http://dic.kerala.gov.in/web/distpta.php| publisher=ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ, ಕೇರಳ| access-date=2009-08-27| archive-url=https://web.archive.org/web/20100407061054/http://dic.kerala.gov.in/web/distpta.php| archive-date=7 April 2010| url-status=dead| df=dmy-all}}</ref> ಜಿಲ್ಲೆಯು 10.03% ನಗರೀಕರಣಗೊಂಡಿದೆ.<ref>{{cite web|title=ಪತ್ತನಂತಿಟ್ಟ |url=http://www.censusindiamaps.net/page/India_WhizMap/IndiaMap.htm |publisher=ಭಾರತದ ಜನಗಣತಿ |access-date=2009-08-27 |url-status=dead |archive-url=https://web.archive.org/web/20100111052456/http://www.censusindiamaps.net/page/India_WhizMap/IndiaMap.htm |archive-date=2010-01-11 }}</ref> ಜಿಲ್ಲೆಯು 2,652 ಕಿಮೀ² ವಿಸ್ತೀರ್ಣವನ್ನು ಹೊಂದಿದೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗವು ಅರಣ್ಯದಿಂದ ಆವೃತವಾಗಿದೆ.<ref>{{Cite web |last=ವಿಜ್ಜುಯಾಲಿಟಿ |title=ಪತ್ತನಂತಿಟ್ಟ, ಭಾರತ, ಕೇರಳ ಅರಣ್ಯನಾಶ ದರಗಳು ಮತ್ತು ಅಂಕಿಅಂಶಗಳು {{!}} GFW |url=https://www.globalforestwatch.org/country/IND/17/11/ |access-date=2025-08-25 |website=Globalforestwatch.org |language=en }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
== ವ್ಯುತ್ಪತ್ತಿ ==
ಜಿಲ್ಲೆಯ ಹೆಸರು ಎರಡು [[ಮಲಯಾಳಂ]] ಪದಗಳ ಸಂಯೋಜನೆಯಾಗಿದೆ, {{Transliteration|ml|pathanam}}(ಪತ್ತನಂ) ಮತ್ತು {{Transliteration|ml|thitta}}(ತಿಟ್ಟ), ಇವು ಒಟ್ಟಾಗಿ 'ನದಿಯ ದಡದಲ್ಲಿನ ಮನೆಗಳ ಸಾಲು' ಎಂದರ್ಥ.<ref name="ptahistory">{{cite web| title=ಇತಿಹಾಸ| url=http://www.pathanamthitta.nic.in/History2.htm| publisher=ಭಾರತ ಸರ್ಕಾರ| access-date=2009-08-27| url-status=dead| archive-url=https://web.archive.org/web/20090729035512/http://pathanamthitta.nic.in/History2.htm| archive-date=29 July 2009| df=dmy-all}}</ref> ಜಿಲ್ಲಾ ಕೇಂದ್ರವು [[ಅಚನ್ಕೋವಿಲ್]] ನದಿಯ ದಂಡೆಯಲ್ಲಿದೆ.
== ಇತಿಹಾಸ ಮತ್ತು ಸ್ಥಾಪನೆ==
{{Main|ಪತ್ತನಂತಿಟ್ಟ ಜಿಲ್ಲೆಯ ಇತಿಹಾಸ}}
[[File:Travancore 1871.JPG|left|thumbnail|1871 ರಲ್ಲಿ ಪ್ರಕಟವಾದ [[ಬ್ರಿಟಿಷ್ ರಾಜ್|ಬ್ರಿಟಿಷ್]] [[ರಾಜ್ಯ|ಸಂಸ್ಥಾನ]] [[ತಿರುವಾಂಕೂರು]]ನ ನಕ್ಷೆ]]
ಜಿಲ್ಲೆಯನ್ನು ರೂಪಿಸುವ ಪ್ರದೇಶಗಳು ಹಿಂದೆ [[ಪಂಡಾಲಂ#ಇತಿಹಾಸ|ಪಂಡಾಲಂ]] ಆಳ್ವಿಕೆಯಲ್ಲಿದ್ದವು ಎಂದು ಊಹಿಸಲಾಗಿದೆ, ಇದು [[ಪಾಂಡ್ಯ]] ಸಾಮ್ರಾಜ್ಯದೊಂದಿಗೆ ಸಂಪರ್ಕವನ್ನು ಹೊಂದಿತ್ತು.<ref>{{cite web| title=ಇತಿಹಾಸ — ಪತ್ತನಂತಿಟ್ಟ| url=http://www.kerala.gov.in/pathanamthittanew/history.htm| archive-url=https://web.archive.org/web/20241219214536/https://www.kerala.gov.in/pathanamthittanew/history.htm| url-status=dead| archive-date=19 December 2024| publisher=ಕೇರಳ ಸರ್ಕಾರ| access-date=2009-08-27}}</ref> 1820 ರಲ್ಲಿ [[ಪಂಡಾಲಂ]] ಅನ್ನು [[ಭಾರತೀಯ ಸಂಸ್ಥಾನ|ಸಂಸ್ಥಾನ]] [[ತಿರುವಾಂಕೂರು]]ಗೆ ಸೇರಿಸಿದಾಗ, ಈ ಪ್ರದೇಶವು [[ತಿರುವಾಂಕೂರು]] ಆಡಳಿತದ ಅಡಿಯಲ್ಲಿ ಬಂದಿತು. [[ತಿರುವಲ್ಲಾ]] ಬಳಿಯ [[ನೆಡುಂಪ್ರಂ ಅರಮನೆ]] [[ವಲ್ಲುವನಾಡು ಸಾಮ್ರಾಜ್ಯ|ವಲ್ಲುವನಾಡು ರಾಜಮನೆತನಕ್ಕೆ]] ಸೇರಿದೆ. [[ಪತ್ತನಂತಿಟ್ಟ]] ಜಿಲ್ಲೆಯು [[ಆಲಪ್ಪುಝಾ ಜಿಲ್ಲೆ]]ಯ ಹೆಚ್ಚಿನ ಭಾಗಗಳೊಂದಿಗೆ 1949 ರವರೆಗೆ [[ತಿರುವಾಂಕೂರು|ತಿರುವಾಂಕೂರು ಸಾಮ್ರಾಜ್ಯ]]ದ [[ಕೊಲ್ಲಂ ಜಿಲ್ಲೆ|ಕ್ವಿಲಾನ್ ವಿಭಾಗ]]ದ ಭಾಗವಾಗಿತ್ತು.<ref>{{Cite book |last=ಶುಂಗೂನ್ನಿ ಮೇನನ್ |first=P. |url=http://archive.org/details/ahistorytravanc00menogoog |title=ಆರಂಭಿಕ ಕಾಲದಿಂದ ತಿರುವಾಂಕೂರಿನ ಇತಿಹಾಸ |date=1878 |publisher=ಮದ್ರಾಸ್, ಹಿಗ್ಗಿನ್ಬೋಥಮ್ |others=ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ}}</ref>
ಜಿಲ್ಲೆಯು 1 ನವೆಂಬರ್ 1982 ರಂದು ಆಗಿನ ಪತ್ತನಂತಿಟ್ಟ ಶಾಸಕರಾಗಿದ್ದ [[ಕುಲಪ್ಪುರಕ್ಕಲ್ ಕರುಣಾಕರನ್ ನಾಯರ್|ಕೆ. ಕೆ. ನಾಯರ್]] ಅವರಿಗೆ [[ಕೆ. ಕರುಣಾಕರನ್]] ಅವರು ನೀಡಿದ ಪ್ರತಿಫಲವಾಗಿ ರಚಿಸಲಾಯಿತು. ಹಿಂದಿನ [[ಕೊಲ್ಲಂ ಜಿಲ್ಲೆ|ಕೊಲ್ಲಂ]], [[ಆಲಪ್ಪುಝಾ ಜಿಲ್ಲೆ|ಆಲಪ್ಪುಝಾ]] ಮತ್ತು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಜಿಲ್ಲೆಗಳ ವಿವಿಧ ಭಾಗಗಳನ್ನು ಸೇರಿಸುವ ಮೂಲಕ ರಚನೆಯನ್ನು ಮಾಡಲಾಯಿತು. [[ಅದೂರ್]], [[ಕೊನ್ನಿ, ಪತ್ತನಂತಿಟ್ಟ|ಕೊನ್ನಿ]], [[ಪತ್ತನಂತಿಟ್ಟ]], [[ಕೋಳಂಚೇರಿ]] ಮತ್ತು [[ರನ್ನಿ, ಕೇರಳ|ರನ್ನಿ]] [[ತಾಲೂಕು]]ಗಳನ್ನು [[ಕೊಲ್ಲಂ ಜಿಲ್ಲೆ]]ಯಿಂದ ತೆಗೆದುಕೊಳ್ಳಲಾಯಿತು; [[ಪಂಡಾಲಂ]], [[ಕುಲನಾಡ]], [[ಅರನ್ಮುಳ]], [[ಕುಂಬನಾಡ್]], [[ಪರುಮಲ]], [[ತಿರುವಲ್ಲಾ]] ಮತ್ತು [[ಮಲ್ಲಪ್ಳ್ಳಿ]]ಗಳನ್ನು [[ಆಲಪ್ಪುಝಾ ಜಿಲ್ಲೆ]]ಯಿಂದ ತೆಗೆದುಕೊಳ್ಳಲಾಯಿತು; ಮತ್ತು [[ಶಬರಿಮಲೆ]]ಯನ್ನು [[ಇಡುಕ್ಕಿ ಜಿಲ್ಲೆ]]ಯಿಂದ ತೆಗೆದುಕೊಳ್ಳಲಾಯಿತು.<ref name="ptahistory"/>
=== ಸಾಂಸ್ಕೃತಿಕ ಪುನರುಜ್ಜೀವನ ===
ಪತ್ತನಂತಿಟ್ಟ, ಸಂಸ್ಕೃತಿ ಮತ್ತು ಕಲಿಕೆಯ ನಾಡಾಗಿರುವುದರಿಂದ, ಎರಡು ಶತಮಾನಗಳ ಸಾಹಿತ್ಯ ಪ್ರತಿಭೆಯನ್ನು ''ದೇಶಾತುತಿ: ಪತ್ತನಂತಿಟ್ಟ ಕವಿತಗಳು'' ಎಂಬ ಒಂದೇ ಸಂಪುಟದಲ್ಲಿ ತರಬಹುದು. ಉಣ್ಣಿಕೃಷ್ಣನ್ ಪೂಳಿಕ್ಕಾಡ್ 18ನೇ ಶತಮಾನದಲ್ಲಿ ಪ್ರಾರಂಭಿಸಿ ಪತ್ತನಂತಿಟ್ಟದ ವಿವಿಧ ಕವಿಗಳಿಂದ 184 ಕವನಗಳನ್ನು ಸಂಗ್ರಹಿಸಿದರು.<ref>ಉಣ್ಣಿಕೃಷ್ಣನ್ ಪೂಳಿಕ್ಕಾಡ್, ″ದೇಶಾತುತಿ: ಪತ್ತನಂತಿಟ್ಟ ಕವಿತಗಳು″, ಲೆನ್ಸ್ ಬುಕ್ಸ್, ಅದೂರ್, 2012</ref>{{page needed|date=ಜೂನ್ 2017}}
==ಭೌಗೋಳಿಕತೆ==
ಪತ್ತನಂತಿಟ್ಟವು [[ಭೂಕುಸಿತ]] ಜಿಲ್ಲೆಯಾಗಿದ್ದು, {{coord|9.27|N|76.78|E |region:IN-KL|format=dms }} ನಲ್ಲಿ ನೆಲೆಗೊಂಡಿದೆ, ಇದು {{convert|2637|km2|sqmi|2}} ವಿಸ್ತೀರ್ಣವನ್ನು ಹೊಂದಿದೆ.<ref name="ptadb06">{{cite web|publisher=ಕೇರಳ ಸರ್ಕಾರ |url=http://www.kilaonline.org/documents/Disrict%20level%20database%202006/Pathanamthitta.pdf |title=ಪತ್ತನಂತಿಟ್ಟದ ಜಿಲ್ಲಾ ಮಟ್ಟದ ಡೇಟಾಬೇಸ್ |year=2006 |access-date=2009-08-25 |url-status=dead |archive-url=https://web.archive.org/web/20081122144317/http://www.kilaonline.org/documents/Disrict%20level%20database%202006/Pathanamthitta.pdf |archive-date=2008-11-22 }}</ref> ಜಿಲ್ಲೆಯು ಉತ್ತರಕ್ಕೆ [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]] ಮತ್ತು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಜಿಲ್ಲೆಗಳು, ಪಶ್ಚಿಮಕ್ಕೆ [[ಆಲಪ್ಪುಝಾ ಜಿಲ್ಲೆ]], ದಕ್ಷಿಣಕ್ಕೆ [[ಕೊಲ್ಲಂ ಜಿಲ್ಲೆ]]ಗಳಿಂದ ಸುತ್ತುವರೆದಿದೆ. ಪೂರ್ವಕ್ಕೆ ಇದು [[ತಮಿಳುನಾಡು]] ರಾಜ್ಯದ [[ತೆಂಕಾಸಿ ಜಿಲ್ಲೆ]]ಯೊಂದಿಗೆ ಗಡಿಯನ್ನು ಹೊಂದಿದೆ. [[ದೇವರ್ ಮಲೈ]] ಪತ್ತನಂತಿಟ್ಟ ಜಿಲ್ಲೆಯ ಅತ್ಯುನ್ನತ ಬಿಂದುವಾಗಿದೆ.<ref>{{cite web| publisher=ಕೇರಳ ಪ್ರವಾಸೋದ್ಯಮ| url=http://www.keralatourism.info/infobin/ptm.html| title=ಪತ್ತನಂತಿಟ್ಟ ಮಾಹಿತಿ| access-date=2009-08-25}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
ಜಿಲ್ಲೆಯನ್ನು ಮೂರು ನೈಸರ್ಗಿಕ ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಬಹುದು: ಎತ್ತರದ ಪ್ರದೇಶ, ಮಧ್ಯ ಪ್ರದೇಶ ಮತ್ತು ತಗ್ಗು ಪ್ರದೇಶ. ಎತ್ತರದ ಪ್ರದೇಶವು [[ಪಶ್ಚಿಮ ಘಟ್ಟಗಳ]] ಮೂಲಕ ವಿಸ್ತರಿಸುತ್ತದೆ, ಅಲ್ಲಿ ಬೆಟ್ಟಗಳು ಎತ್ತರವಾಗಿವೆ ಮತ್ತು ದಟ್ಟವಾದ ಕಾಡುಗಳಿಂದ ಆವೃತವಾಗಿವೆ. [[ಪಶ್ಚಿಮ ಘಟ್ಟಗಳು]] ಸುಮಾರು 800 ಮೀ ಸರಾಸರಿ ಎತ್ತರವನ್ನು ಕಾಯ್ದುಕೊಳ್ಳುತ್ತವೆ. ಇದು ಕೇಂದ್ರದಲ್ಲಿ ಮಧ್ಯ ಪ್ರದೇಶದ ಸಣ್ಣ ಬೆಟ್ಟಗಳಿಗೆ ಮತ್ತು ಅಂತಿಮವಾಗಿ ತಗ್ಗು ಪ್ರದೇಶಕ್ಕೆ ಇಳಿಯುತ್ತದೆ. ತೆಂಗಿನ ಮರಗಳ ಸಮೃದ್ಧಿಯನ್ನು ಹೊಂದಿರುವ ತಗ್ಗು ಪ್ರದೇಶವು [[ಆಲಪ್ಪುಝಾ ಜಿಲ್ಲೆ]]ಯ ಪೂರ್ವ ಗಡಿಗಳ ಉದ್ದಕ್ಕೂ ಇದೆ.<ref>{{cite web| publisher=ಭಾರತ ಸರ್ಕಾರ| url=http://www.pathanamthitta.nic.in/physiography1.htm| title=ಪತ್ತನಂತಿಟ್ಟ- ಭೌತಿಕ ಭೂಗೋಳ| access-date=2009-08-25| archive-url=https://web.archive.org/web/20090729035553/http://pathanamthitta.nic.in/physiography1.htm| archive-date=29 July 2009| url-status=dead| df=dmy-all}}</ref> (ತಿರುವಲ್ಲಾ ತಾಲೂಕಿನ ಪಶ್ಚಿಮ ಭಾಗ)
=== ಅರಣ್ಯ ===
ಪತ್ತನಂತಿಟ್ಟ ಜಿಲ್ಲೆಯು {{convert|1385.27|km2|sqmi|2}} ಮೀಸಲು ಅರಣ್ಯ ಪ್ರದೇಶವನ್ನು ಹೊಂದಿದೆ.<ref name="indiacensus">{{cite web|title=ಭಾರತದ ಜನಗಣತಿ|url=http://www.censusindia.gov.in/|url-status=dead|archive-url=https://web.archive.org/web/20070514045222/http://www.censusindia.gov.in/|archive-date=2007-05-14|access-date=2009-08-24|publisher=ಭಾರತ ಸರ್ಕಾರ}}</ref> ಇದು ಒಟ್ಟು ಜಿಲ್ಲಾ ವಿಸ್ತೀರ್ಣದ ಸರಿಸುಮಾರು 50% ಆಗಿದೆ. ಅರಣ್ಯ ಪ್ರದೇಶವನ್ನು ಸ್ಥೂಲವಾಗಿ ನಿತ್ಯಹರಿದ್ವರ್ಣ, ಅರೆ-ನಿತ್ಯಹರಿದ್ವರ್ಣ ಮತ್ತು ತೇವಾಂಶಯುಕ್ತ ಪರ್ಣಪಾತಿ ಎಂದು ವರ್ಗೀಕರಿಸಬಹುದು. ಅರಣ್ಯವು ಮರ ಆಧಾರಿತ ಕೈಗಾರಿಕಾ ಘಟಕಗಳಿಗೆ ಕಚ್ಚಾ ವಸ್ತುಗಳ ಮುಖ್ಯ ಮೂಲವಾಗಿದೆ. [[ಮರ]]ವು ಅತ್ಯಂತ ಪ್ರಮುಖ ಉತ್ಪನ್ನವಾಗಿದೆ.{{citation needed|date=ಫೆಬ್ರವರಿ 2022}}
=== ನದಿಗಳು ===
ಮೂರು ಪ್ರಮುಖ ನದಿಗಳು ಜಿಲ್ಲೆಯ ಮೂಲಕ ಹರಿಯುತ್ತವೆ. ಈ ನದಿಗಳು [[ಪಶ್ಚಿಮ ಘಟ್ಟಗಳ]] ಪರ್ವತ ಶ್ರೇಣಿಯ ವಿವಿಧ ಪರ್ವತಗಳಿಂದ ಹುಟ್ಟುತ್ತವೆ. [[ಪಂಬಾ ನದಿ|ಪಂಬಾ]] ({{convert|176|km|mi|abbr=on|disp=or}}), ಇದು ಕೇರಳದ ಮೂರನೇ ಅತಿ ಉದ್ದದ ನದಿಯಾಗಿದ್ದು, ಪುಲಚಿಮಲದಲ್ಲಿ ಉಗಮಿಸುತ್ತದೆ. [[ಅಚನ್ಕೋವಿಲ್|ಅಚನ್ಕೋವಿಲ್ ನದಿ]] ({{convert|128|km|mi|abbr=on|disp=or}}) ಪಶುಕಿಡ ಮೆಟ್ಟುವಿನಲ್ಲಿ ಉಗಮಿಸುತ್ತದೆ, ಮತ್ತು [[ಮಣಿಮಲಾ ನದಿ]] ({{convert|90|km|mi|abbr=on|disp=or}}) ಥಟ್ಟಮಲೈ ಬೆಟ್ಟಗಳಲ್ಲಿ ಉಗಮಿಸುತ್ತದೆ. [[ಕಲ್ಲಡ ನದಿ]]ಯ ಸಣ್ಣ ಭಾಗವೂ ಜಿಲ್ಲೆಯ ದಕ್ಷಿಣ ಗಡಿಯಲ್ಲಿ ಬೀಳುತ್ತದೆ. [[ಪಂಬಾ ನದಿ|ಪಂಬಾ]], [[ಅಚನ್ಕೋವಿಲ್]] ಮತ್ತು [[ಮಣಿಮಲಾ ನದಿ|ಮಣಿಮಲಾ]] ನದಿಗಳು ಒಟ್ಟಾಗಿ ಪತ್ತನಂತಿಟ್ಟದ ಒಟ್ಟು ವಿಸ್ತೀರ್ಣದ 70% ಕ್ಕಿಂತ ಹೆಚ್ಚು ಭಾಗವನ್ನು ಒಳಚರಂಡಿ ಮಾಡುತ್ತವೆ.<ref name="pampapollution">{{cite web| title=ಪಂಪಾ ಮಾಲಿನ್ಯ| url=http://www.savepampa.org/pps/Pampa_Pollution.htm| publisher=ಪಂಪಾ ಪರಿರಕ್ಷಣ ಸಮಿತಿ, N.G.O.| access-date=2009-08-27| archive-date=2009-05-06| archive-url=https://web.archive.org/web/20090506003537/http://www.savepampa.org/pps/Pampa_Pollution.htm| url-status=dead}}</ref><ref>{{cite web| title=ಸಾಮಾನ್ಯ ಲಕ್ಷಣಗಳು — ಕೇರಳ| url=http://www.kerala.gov.in/knowkerala/generalfeatures.htm| publisher=ಕೇರಳ ಸರ್ಕಾರ| access-date=2009-08-27| url-status=dead| archive-url=https://web.archive.org/web/20061102072030/http://www.kerala.gov.in/knowkerala/generalfeatures.htm| archive-date=2 November 2006| df=dmy-all}}</ref>
== ಆಡಳಿತ ==
{{Main|ಪತ್ತನಂತಿಟ್ಟ ಜಿಲ್ಲೆಯ ಆಡಳಿತ}}
===ಜಿಲ್ಲಾ ಆಡಳಿತ===
ಜಿಲ್ಲಾ ಪ್ರಧಾನ ಕಚೇರಿಯು [[ಪತ್ತನಂತಿಟ್ಟ]] ಪಟ್ಟಣದಲ್ಲಿದೆ. ಜಿಲ್ಲಾ ಆಡಳಿತವು [[ಜಿಲ್ಲಾ ಕಲೆಕ್ಟರ್]] ನೇತೃತ್ವದಲ್ಲಿದೆ. ಸಾಮಾನ್ಯ ವಿಷಯಗಳು, ಆದಾಯ ವಸೂಲಿ, ಭೂಸ್ವಾಧೀನ, ಭೂಸುಧಾರಣೆ ಮತ್ತು ಚುನಾವಣೆಯ ಉಸ್ತುವಾರಿಯನ್ನು ಹೊಂದಿರುವ ಐವರು ಉಪ ಕಲೆಕ್ಟರ್ಗಳು ಅವರಿಗೆ ಸಹಾಯ ಮಾಡುತ್ತಾರೆ.
[[ಪತ್ತನಂತಿಟ್ಟ]] ಪಟ್ಟಣವು ಪತ್ತನಂತಿಟ್ಟ ಜಿಲ್ಲೆಯ ಆಡಳಿತ ಪ್ರಧಾನ ಕಚೇರಿಯಾಗಿದೆ. ಭೂ ಆದಾಯ ಆಡಳಿತಕ್ಕಾಗಿ ಜಿಲ್ಲೆಯನ್ನು ಎರಡು ಆದಾಯ ವಿಭಾಗಗಳಾಗಿ ವಿಂಗಡಿಸಲಾಗಿದೆ—ತಿರುವಲ್ಲಾ ಮತ್ತು ಅದೂರ್. ಪ್ರತಿಯೊಂದು ವಿಭಾಗವು ಆದಾಯ ವಿಭಾಗೀಯ ಅಧಿಕಾರಿ (RDO) ನೇತೃತ್ವದಲ್ಲಿದೆ, ಅವರು ಉಪ ಕಲೆಕ್ಟರ್ (IAS) ಅಥವಾ ಉಪ ಕಲೆಕ್ಟರ್ ಹುದ್ದೆಯ ಅಧಿಕಾರಿಯಾಗಿರುತ್ತಾರೆ.<ref name="ptnrvn"/>
ಪ್ರತಿಯೊಂದು ಆದಾಯ ವಿಭಾಗವು ಹಲವಾರು ತಾಲೂಕುಗಳನ್ನು ಒಳಗೊಂಡಿದೆ, ಪ್ರತಿಯೊಂದು ತಾಲೂಕು [[ತಹಸೀಲ್ದಾರ್]] ನೇತೃತ್ವದಲ್ಲಿದೆ, ಮತ್ತು ಪ್ರತಿ ತಾಲೂಕು ಆದಾಯ ಗ್ರಾಮಗಳ ಗುಂಪನ್ನು ಒಳಗೊಂಡಿದೆ.
===ತಾಲೂಕುಗಳು===
{{Main|ಕೇರಳದ ತಾಲೂಕುಗಳ ಪಟ್ಟಿ}}
ಜಿಲ್ಲೆಯನ್ನು ಎರಡು ಆದಾಯ ವಿಭಾಗಗಳಾಗಿ ವಿಂಗಡಿಸಲಾಗಿದೆ, ಅವು ಒಟ್ಟಾಗಿ ಆರು [[ಕೇರಳದ ತಾಲೂಕುಗಳ ಪಟ್ಟಿ|ತಾಲೂಕುಗಳನ್ನು]] ಒಳಗೊಂಡಿವೆ.<ref name="ptnrvn"/>
*'''ತಿರುವಲ್ಲಾ ಆದಾಯ ವಿಭಾಗ'''ದಲ್ಲಿನ ತಾಲೂಕುಗಳು:<ref name="ptnrvn"/>
{| class="wikitable"
|-
| [[ತಿರುವಲ್ಲಾ]]
| [[ಮಲ್ಲಪ್ಳ್ಳಿ]]
| [[ರನ್ನಿ, ಕೇರಳ|ರನ್ನಿ]]<ref name="ptnrvn">{{cite web |url=https://pathanamthitta.nic.in/en/subdivisions-taluks-and-villages/ |title=ಪತ್ತನಂತಿಟ್ಟ ಜಿಲ್ಲೆಯಲ್ಲಿ ಆದಾಯ ಗ್ರಾಮಗಳು, ತಾಲೂಕುಗಳು ಮತ್ತು ಆದಾಯ ವಿಭಾಗಗಳು |last=ಜಿಲ್ಲಾ ಆಡಳಿತ, ಪತ್ತನಂತಿಟ್ಟ |website= |publisher=ರಾಷ್ಟ್ರೀಯ ಮಾಹಿತಿ ಕೇಂದ್ರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ |access-date=16 June 2022}}</ref>
|}
*'''ಅದೂರ್ ಆದಾಯ ವಿಭಾಗ'''ದಲ್ಲಿನ ತಾಲೂಕುಗಳು:<ref name="ptnrvn"/>
{| class="wikitable"
|-
| [[ಕೋಳಂಚೇರಿ]]
| [[ಅದೂರ್]]
| [[ಕೊನ್ನಿ, ಕೇರಳ|ಕೊನ್ನಿ]]<ref name="ptnrvn"/>
|}
===ಆದಾಯ ಗ್ರಾಮಗಳು===
ಅದರ ಆದಾಯ ಆಡಳಿತದ ಸುಲಭತೆ ಮತ್ತು ವಿಕೇಂದ್ರೀಕರಣಕ್ಕಾಗಿ ಪತ್ತನಂತಿಟ್ಟ ಜಿಲ್ಲೆಯನ್ನು 70 ಆದಾಯ ಗ್ರಾಮಗಳಾಗಿ ವಿಂಗಡಿಸಲಾಗಿದೆ.<ref name="ptnrvn"/> ಅವುಗಳನ್ನು ಕೆಳಗೆ ವಿವರಿಸಿದಂತೆ 6 [[ಕೇರಳದ ತಾಲೂಕುಗಳ ಪಟ್ಟಿ|ತಾಲೂಕುಗಳಲ್ಲಿ]] ಸೇರಿಸಲಾಗಿದೆ.<ref name="ptnrvn"/>
====ತಿರುವಲ್ಲಾ ತಾಲೂಕು====
{{See also|ತಿರುವಲ್ಲಾ}}
{{div col|colwidth=20em}}
* [[ಇರವಿಪೇರೂರ್]]<ref name="ptnrvn"/>
* [[ಕಡಪ್ರ]]<ref name="ptnrvn"/>
* [[ಕವಿಯೂರ್]]<ref name="ptnrvn"/>
* [[ಕವುಂಭಗೋಂ]]<ref name="ptnrvn"/>
* [[ಕೊಯಿಪುರಂ]]<ref name="ptnrvn"/>
* [[ಕುಟ್ಟಪ್ಪುಳ]]<ref name="ptnrvn"/>
* [[ಕುಟ್ಟೂರ್ (ತಿರುವಲ್ಲಾ)|ಕುಟ್ಟೂರ್]]<ref name="ptnrvn"/>
* [[ನೆಡುಂಪ್ರಂ]]<ref name="ptnrvn"/>
* [[ನಿರಣಂ]]<ref name="ptnrvn"/>
* [[ಪೆರಿಂಗರ]]<ref name="ptnrvn"/>
* [[ತಿರುವಲ್ಲಾ]]<ref name="ptnrvn"/>
* [[ಥೊಟ್ಟಪುಳಸ್ಸೇರಿ]]<ref name="ptnrvn"/>
{{div col end}}
====ಮಲ್ಲಪ್ಳ್ಳಿ ತಾಲೂಕು====
{{See also|ಮಲ್ಲಪ್ಳ್ಳಿ}}
{{div col|colwidth=20em}}
* [[ಅನಿಕಾಡು]]<ref name="ptnrvn"/>
* [[ಎಳುಮತ್ತೂರ್]]<ref name="ptnrvn"/>
* [[ಕಲ್ಲೂಪ್ಪಾರ]]<ref name="ptnrvn"/>
* [[ಕೊಟ್ಟಂಗಲ್]]<ref name="ptnrvn"/>
* [[ಕುನ್ನಂತನಂ]]<ref name="ptnrvn"/>
* [[ಮಲ್ಲಪ್ಳ್ಳಿ]]<ref name="ptnrvn"/>
* [[ಪೆರುಂಪೆಟ್ಟಿ]]<ref name="ptnrvn"/>
* [[ಪುರಮಟ್ಟಂ]]<ref name="ptnrvn"/>
* [[ಥೆಲ್ಲಿಯೂರ್]]<ref name="ptnrvn"/>
{{div col end}}
====ರನ್ನಿ ತಾಲೂಕು====
{{See also|ರನ್ನಿ, ಕೇರಳ}}
{{div col|colwidth=20em}}
* [[ಅತಿಕ್ಕಾಯಂ]]<ref name="ptnrvn"/>
* [[ಅಯಿರೂರ್, ಪತ್ತನಂತಿಟ್ಟ|ಅಯಿರೂರ್]]<ref name="ptnrvn"/>
* [[ಚೇರುಕೋಲೆ]]<ref name="ptnrvn"/>
* [[ಚೇತಕ್ಕಲ್]]<ref name="ptnrvn"/>
* [[ಕೊಲ್ಲಮುಳ]]<ref name="ptnrvn"/>
* [[ಪೆರುನಾಡ್]]<ref name="ptnrvn"/>
* [[ರನ್ನಿ, ಕೇರಳ|ರನ್ನಿ]]<ref name="ptnrvn"/>
* [[ರನ್ನಿ, ಕೇರಳ|ರನ್ನಿ]]-[[ಅಂಗಡಿ (ಕೇರಳ)|ಅಂಗಡಿ]]<ref name="ptnrvn"/>
* [[ರನ್ನಿ, ಕೇರಳ|ರನ್ನಿ]]-[[ಪಝವಂಗಡಿ (ಪತ್ತನಂತಿಟ್ಟ)|ಪಝವಂಗಡಿ]]<ref name="ptnrvn"/>
* [[ವಡಸ್ಸೇರಿಕರ]]<ref name="ptnrvn"/>
{{div col end}}
====ಕೋಳಂಚೇರಿ ತಾಲೂಕು====
{{See also|ಕೋಳಂಚೇರಿ}}
{{div col|colwidth=20em}}
* [[ಅರನ್ಮುಳ]]<ref name="ptnrvn"/>
* [[ಚೆನ್ನೀರ್ಕರ]]<ref name="ptnrvn"/>
* [[ಎಳಂತೂರ್]]<ref name="ptnrvn"/>
* [[ಕಿಡಂಗನ್ನೂರ್]]<ref name="ptnrvn"/>
* [[ಕೋಳಂಚೇರಿ]]<ref name="ptnrvn"/>
* [[ಕುಲನಾಡ]]<ref name="ptnrvn"/>
* [[ಮೆಳುವೇಲಿ]]<ref name="ptnrvn"/>
* [[ನರಂಗನಂ]]<ref name="ptnrvn"/>
* [[ಓಮಲ್ಲೂರ್]]<ref name="ptnrvn"/>
* [[ಪತ್ತನಂತಿಟ್ಟ]]<ref name="ptnrvn"/>
{{div col end}}
====ಅದೂರ್ ತಾಲೂಕು====
{{See also|ಅದೂರ್}}
{{div col|colwidth=20em}}
* [[ಅದೂರ್]]<ref name="ptnrvn"/>
* [[ಅಂಗಡಿಕ್ಕಲ್]]<ref name="ptnrvn"/>
* [[ಎನಾದಿಮಂಗಲಂ]]<ref name="ptnrvn"/>
* [[ಎನಾತು]]<ref name="ptnrvn"/>
* [[ಇರಾತು]]<ref name="ptnrvn"/>
* [[ಎಳಾಂಕುಲಂ]]<ref name="ptnrvn"/>
* [[ಕಡಂಪನಾಡ್]]<ref name="ptnrvn"/>
* [[ಕೊಡುಮೋನ್]]<ref name="ptnrvn"/>
* [[ಕುರಂಪಾಲ]]<ref name="ptnrvn"/>
* [[ಪಳ್ಳಿಕ್ಕಲ್ ನೂರನಾಡು|ಪಳ್ಳಿಕ್ಕಲ್]]<ref name="ptnrvn"/>
* [[ಪಂಡಾಲಂ]]<ref name="ptnrvn"/>
* [[ಪಂಡಾಲಂ ಥೆಕ್ಕೇಕರ]]<ref name="ptnrvn"/>
* [[ಪೆರಿಂಗನಾಡು]]<ref name="ptnrvn"/>
* [[ತುಂಪಮೋನ್]]<ref name="ptnrvn"/>
{{div col end}}
====ಕೊನ್ನಿ ತಾಲೂಕು====
{{See also|ಕೊನ್ನಿ, ಕೇರಳ}}
{{div col|colwidth=20em}}
* [[ಇರವೋನ್|ಅಯಿರವೋನ್]]<ref name="ptnrvn"/>
* [[ಅರುವಾಪ್ಪುಳಂ]]<ref name="ptnrvn"/>
* [[ಚಿಟ್ಟಾರ್, ಕೇರಳ|ಚಿಟ್ಟಾರ್]]<ref name="ptnrvn"/>
* [[ಕಳಂಜೂರ್]]<ref name="ptnrvn"/>
* [[ಕೊನ್ನಿ, ಕೇರಳ|ಕೊನ್ನಿ]]<ref name="ptnrvn"/>
* [[ಕೊನ್ನಿತಾಳಂ]]<ref name="ptnrvn"/>
* [[ಕೂಡಲ್]]<ref name="ptnrvn"/>
* [[ಮಲಯಾಳಪ್ಪುಳ]]<ref name="ptnrvn"/>
* [[ಮೈಲಾಪ್ರ]]<ref name="ptnrvn"/>
* [[ಪ್ರಮಾಡೋಂ]]<ref name="ptnrvn"/>
* [[ಸೀತಾತೋಡು]]<ref name="ptnrvn"/>
* [[ತನ್ನಿತೋಡೆ]]<ref name="ptnrvn"/>
* [[ವಳ್ಳಿಕೋಡ್]]<ref name="ptnrvn"/>
* [[ವಳ್ಳಿಕೋಡ್-ಕೊಟ್ಟಾಯಂ]]<ref name="ptnrvn"/>
{{div col end}}
===ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು===
ಗ್ರಾಮೀಣ ಪ್ರದೇಶಗಳಲ್ಲಿ [[ಪಂಚಾಯತ್ ರಾಜ್|ಪಂಚಾಯತ್]]ನ ಮೂರು ಹಂತದ ವ್ಯವಸ್ಥೆಯ ಅಡಿಯಲ್ಲಿ, ಪತ್ತನಂತಿಟ್ಟವು ಒಂದು ಜಿಲ್ಲಾ ಪಂಚಾಯತ್, 9 ಬ್ಲಾಕ್ ಪಂಚಾಯತ್ ಮತ್ತು 57 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳನ್ನು]] ಹೊಂದಿದೆ.
ನಗರ ಪ್ರದೇಶಗಳಲ್ಲಿ ಏಕ-ಹಂತದ ವ್ಯವಸ್ಥೆಯ ಅಡಿಯಲ್ಲಿ, ಜಿಲ್ಲೆಯಲ್ಲಿ 4 ಪುರಸಭೆಗಳಿವೆ.
====ಪುರಸಭಾ ಪಟ್ಟಣಗಳು====
{{Main|ಕೇರಳದ ಪುರಸಭೆಗಳು}}
* [[ತಿರುವಲ್ಲಾ]]
* [[ಪತ್ತನಂತಿಟ್ಟ]]
* [[ಅದೂರ್]]
* [[ಪಂಡಾಲಂ]]
===ಶಾಸಕಾಂಗ ಪ್ರಾತಿನಿಧ್ಯ===
{{See also|ಕೇರಳ ವಿಧಾನಸಭೆ|ಲೋಕಸಭೆ}}
2008 ರ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಆದೇಶದ ಪ್ರಕಾರ, ಪತ್ತನಂತಿಟ್ಟವು ಎಂಟರಿಂದ ಕಡಿಮೆಯಾಗಿ ಐದು [[ಕೇರಳ ವಿಧಾನಸಭೆ|ವಿಧಾನಸಭಾ]] ಕ್ಷೇತ್ರಗಳನ್ನು ಹೊಂದಿದೆ. ಆದಾಗ್ಯೂ, ಜಿಲ್ಲೆಯನ್ನು ಒಂದೇ ಸಂಸದೀಯ ಕ್ಷೇತ್ರವಾಗಿ ಏಕೀಕರಿಸಲಾಯಿತು, ಹೀಗಾಗಿ [[ಲೋಕಸಭೆ]]ಗೆ ಒಂದು ಸ್ಥಾನವನ್ನು ನೀಡಿತು. [[ಪತ್ತನಂತಿಟ್ಟ (ಲೋಕಸಭಾ ಕ್ಷೇತ್ರ)|ಪತ್ತನಂತಿಟ್ಟ ಸಂಸದೀಯ ಕ್ಷೇತ್ರ]]ವು ಜಿಲ್ಲೆಯ ಎಲ್ಲಾ ಐದು ರಾಜ್ಯ ವಿಧಾನಸಭಾ ಕ್ಷೇತ್ರಗಳನ್ನು ಮತ್ತು ನೆರೆಯ [[ಕೊಟ್ಟಾಯಂ ಜಿಲ್ಲೆ]]ಯ ಇತರ ಎರಡು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸುವ ಮೂಲಕ ರೂಪುಗೊಂಡಿದೆ.<ref>
{{cite web
|title = ಕೇರಳದ ಸಂಸದೀಯ ಕ್ಷೇತ್ರಗಳು - 2008
|url = http://kerala.gov.in/deli_cons_2009.htm#17
|publisher = ಕೇರಳ ಸರ್ಕಾರ
|access-date = 2009-08-27
|url-status = dead
|archive-url = https://web.archive.org/web/20090903222311/http://www.kerala.gov.in/deli_cons_2009.htm#17
|archive-date = 3 September 2009
|df = dmy-all
}}</ref><ref>{{cite news
|author = ರಾಧಾಕೃಷ್ಣನ್ ಕುಟ್ಟೂರ್
|title = ಕಿರಿಯ ಜಿಲ್ಲೆಗೆ ಸರಿಯಾದ ಮನ್ನಣೆ
|work = ದ ಹಿಂದೂ
|date = 2008-01-31
}}</ref>
ಪತ್ತನಂತಿಟ್ಟದಲ್ಲಿ ಒಂದು [[ಲೋಕಸಭೆ]] ಕ್ಷೇತ್ರವಿದೆ: [[ಪತ್ತನಂತಿಟ್ಟ (ಲೋಕಸಭಾ ಕ್ಷೇತ್ರ)|ಪತ್ತನಂತಿಟ್ಟ]].
{{transcluded section|source=16ನೇ ಕೇರಳ ವಿಧಾನಸಭೆ}}
{{#section:16ನೇ ಕೇರಳ ವಿಧಾನಸಭೆ|MLA Header}}
{{#section:16ನೇ ಕೇರಳ ವಿಧಾನಸಭೆ|ಪತ್ತನಂತಿಟ್ಟ ಜಿಲ್ಲೆ}}
|}
== ಜನಸಂಖ್ಯಾಶಾಸ್ತ್ರ ==
{{historical populations|11=1901|12=2,76,251|13=1911|14=3,17,072|15=1921|16=3,75,935|17=1931|18=4,78,345|19=1941|20=5,76,436|21=1951|22=7,19,272|23=1961|24=8,88,272|25=1971|26=10,28,208|27=1981|28=11,25,345|29=1991|30=11,88,332|31=2001|32=12,34,016|33=2011|34=11,97,412|percentages=pagr|footnote=ಮೂಲ:<ref>[http://www.censusindia.gov.in/2011census/PCA/A2_Data_Table.html 1901 ರಿಂದ ದಶಕಾಂತರ ಜನಸಂಖ್ಯಾ ಬದಲಾವಣೆ]</ref>|align=center}}
[[2011 ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ ಪತ್ತನಂತಿಟ್ಟ ಜಿಲ್ಲೆಯು 1,197,412 [[ಭಾರತದ ಜನಸಂಖ್ಯಾಶಾಸ್ತ್ರ|ಜನಸಂಖ್ಯೆಯನ್ನು]] ಹೊಂದಿದೆ,<ref name="districtcensus"/> ಇದು ಸ್ಥೂಲವಾಗಿ [[ಟಿಮೋರ್-ಲೆಸ್ಟೆ]] ರಾಷ್ಟ್ರಕ್ಕೆ ಸಮನಾಗಿರುತ್ತದೆ<ref name="cia">{{cite web | author = US ಡೈರೆಕ್ಟರೇಟ್ ಆಫ್ ಇಂಟೆಲಿಜೆನ್ಸ್ | title = ದೇಶದ ಹೋಲಿಕೆ: ಜನಸಂಖ್ಯೆ | url = https://www.cia.gov/library/publications/the-world-factbook/rankorder/2119rank.html | archive-url = https://web.archive.org/web/20070613004507/https://www.cia.gov/library/publications/the-world-factbook/rankorder/2119rank.html | url-status = dead | archive-date = 13 June 2007 | access-date = 2011-10-01 | quote = ಟಿಮೋರ್-ಲೆಸ್ಟೆ 1,177,834 ಜುಲೈ 2011 ಅಂದಾಜು.
}}</ref> ಅಥವಾ US ರಾಜ್ಯ [[ರೋಡ್ ಐಲ್ಯಾಂಡ್]]ಗೆ ಸಮನಾಗಿರುತ್ತದೆ.<ref>{{cite web
|url=http://2010.census.gov/2010census/data/apportionment-pop-text.php
|title=2010 ರ ನಿವಾಸಿ ಜನಸಂಖ್ಯಾ ಡೇಟಾ
|publisher=U. S. ಜನಗಣತಿ ಬ್ಯೂರೋ
|access-date=2011-09-30
|quote=ರೋಡ್ ಐಲ್ಯಾಂಡ್ 1,052,567
|url-status=dead
|archive-url=https://web.archive.org/web/20131019160532/http://2010.census.gov/2010census/data/apportionment-pop-text.php
|archive-date=2013-10-19
}}</ref> ಇದು ಭಾರತದಲ್ಲಿ 399 ನೇ ಸ್ಥಾನವನ್ನು ನೀಡುತ್ತದೆ (ಒಟ್ಟು [[ಭಾರತದ ಜಿಲ್ಲೆಗಳು|640]] ರಲ್ಲಿ).<ref name=districtcensus/> ಜಿಲ್ಲೆಯು {{convert|453|PD/sqkm|PD/sqmi}} ಜನಸಾಂದ್ರತೆಯನ್ನು ಹೊಂದಿದೆ.<ref name=districtcensus/> 2001–2011 ರ ದಶಕದಲ್ಲಿ ಅದರ [[ಭಾರತದಲ್ಲಿ ಕುಟುಂಬ ಯೋಜನೆ|ಜನಸಂಖ್ಯಾ ಬೆಳವಣಿಗೆಯ ದರ]] −3.12% ಆಗಿತ್ತು.<ref name=districtcensus/> ಪತ್ತನಂತಿಟ್ಟವು ಪ್ರತಿ 1000 ಪುರುಷರಿಗೆ 1129 [[ಭಾರತದಲ್ಲಿ ಮಹಿಳೆಯರು|ಮಹಿಳೆಯರ]] [[ಲಿಂಗ ಅನುಪಾತ]]ವನ್ನು ಹೊಂದಿದೆ,<ref name=districtcensus/> ಮತ್ತು 96.93% [[ಭಾರತದಲ್ಲಿ ಸಾಕ್ಷರತೆ|ಸಾಕ್ಷರತಾ]] ದರವನ್ನು ಹೊಂದಿದೆ. 10.99% ಜನಸಂಖ್ಯೆಯು ನಗರ ಪ್ರದೇಶಗಳಲ್ಲಿ ವಾಸಿಸುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಅನುಕ್ರಮವಾಗಿ ಜನಸಂಖ್ಯೆಯ 13.74% ಮತ್ತು 0.68% ರಷ್ಟಿದ್ದಾರೆ.<ref name=districtcensus/>
[[ಮಲಯಾಳಂ]] ಪ್ರಮುಖ ಭಾಷೆಯಾಗಿದ್ದು, ಇದನ್ನು ಜನಸಂಖ್ಯೆಯ 99.13% ಜನರು ಮಾತನಾಡುತ್ತಾರೆ. [[ತಮಿಳು ಭಾಷೆ|ತಮಿಳು]] ಮಾತನಾಡುವ ಸಣ್ಣ ಅಲ್ಪಸಂಖ್ಯಾತರು ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ.<ref name="languages">{{Cite web |title=ಟೇಬಲ್ C-16 ಮಾತೃಭಾಷೆಯಿಂದ ಜನಸಂಖ್ಯೆ: ಕೇರಳ |url=https://censusindia.gov.in/nada/index.php/catalog/10209/download/13321/DDW-C16-STMT-MDDS-3200.XLSX |website=Censusindia.gov.in |publisher=[[ಭಾರತದ ನೋಂದಣಿ ಮಹಾನಿರ್ದೇಶಕ ಮತ್ತು ಜನಗಣತಿ ಆಯುಕ್ತ]]}}</ref>
[[ಭಾರತದ ಜನಗಣತಿ]] 2001 ರ ಪ್ರಕಾರ, ಜಿಲ್ಲೆಯು 1,234,016 ಜನಸಂಖ್ಯೆಯನ್ನು ಹೊಂದಿತ್ತು ಮತ್ತು ಪ್ರತಿ ಚದರ ಕಿಲೋಮೀಟರ್ಗೆ 467 ವ್ಯಕ್ತಿಗಳ ಸಾಂದ್ರತೆಯನ್ನು ಹೊಂದಿತ್ತು.<ref>
{{cite web
| title=ಡೇಟಾ ಶೀಟ್ — ಪತ್ತನಂತಿಟ್ಟ
| url=http://www.censusindia.gov.in/Dist_File/datasheet-3212.pdf
| publisher=ಭಾರತದ ಜನಗಣತಿ
| access-date=2009-08-27
}}</ref> ಇದು [[ಇಡುಕ್ಕಿ]] ಮತ್ತು [[ವಯನಾಡ್]] ನಂತರ ರಾಜ್ಯದಲ್ಲಿ ಅತ್ಯಂತ ಕಡಿಮೆ ಸಾಂದ್ರತೆಯಾಗಿದೆ.<ref>
{{cite web
|title=ಜಿಲ್ಲಾ ಪ್ರೊಫೈಲ್ — ಪತ್ತನಂತಿಟ್ಟ
|url=http://www.kerala.gov.in/dept_health/srcell/disprofile.pdf
|publisher=ಕೇರಳ ಸರ್ಕಾರ
|access-date=2009-08-27
|url-status=dead
|archive-url=https://web.archive.org/web/20030625175335/http://kerala.gov.in/dept_health/srcell/disprofile.pdf
|archive-date=25 June 2003
}}</ref> ಪರಿಶಿಷ್ಟ ಪಂಗಡಗಳು ಮತ್ತು ಜಾತಿಗಳು ಒಟ್ಟು ಜನಸಂಖ್ಯೆಯ 13% ರಷ್ಟಿದ್ದಾರೆ. ಸ್ತ್ರೀ-ಪುರುಷ ಅನುಪಾತವು 1094:1000 ಆಗಿದೆ, ಇದು ರಾಜ್ಯದ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿದೆ.<ref>
{{cite web
| title=ಜನಸಂಖ್ಯಾಶಾಸ್ತ್ರ — ಕೇರಳ
| url=http://india.gov.in/knowindia/demography_kerala.php
| publisher=ಭಾರತ ಸರ್ಕಾರ
| access-date=2009-08-27
}}</ref>
=== ಧರ್ಮ ===
{{bar box
|title = ಪತ್ತನಂತಿಟ್ಟ ಜಿಲ್ಲೆಯಲ್ಲಿ ಧರ್ಮಗಳು (2011)<ref name="religion"/>
|titlebar=#Fcd116
|left1=ಧರ್ಮ
|right1=ಶೇಕಡಾ
|float=left
|bars=
{{bar percent|[[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]|darkorange|56.93}}
{{bar percent|[[ಕೇರಳದಲ್ಲಿ ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮ]]|dodgerblue|38.12}}
{{bar percent|[[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]|green|4.60}}
{{bar percent|ಇತರೆ ಅಥವಾ ಹೇಳದಿರುವುದು|black|0.35}}
}}
[[ಹಿಂದೂ ಧರ್ಮ]]ವು (57%) ಪತ್ತನಂತಿಟ್ಟದ ಬಹುಮತ ಜನಸಂಖ್ಯೆಯಿಂದ ಅನುಸರಿಸಲ್ಪಡುತ್ತದೆ. [[ಕ್ರೈಸ್ತರು]] ([[ಮಲಂಕರ ಓರ್ತೊಡಾಕ್ಸ್]], [[ಮಾರ್ಥೋಮ ಚರ್ಚ್]] ಮತ್ತು [[ಪೆಂಟೆಕೋಸ್ಟಲ್]]) (38%) ಗಮನಾರ್ಹ ಅಲ್ಪಸಂಖ್ಯಾತರನ್ನು ರೂಪಿಸುತ್ತಾರೆ.<ref name="religion">{{Cite web|date=2011|title=ಟೇಬಲ್ C-01: ಧಾರ್ಮಿಕ ಸಮುದಾಯದಿಂದ ಜನಸಂಖ್ಯೆ: ಕೇರಳ |url=https://censusindia.gov.in/nada/index.php/catalog/11379/download/14492/DDW32C-01%20MDDS.XLS |website=[[ಭಾರತದ ಜನಗಣತಿ]] |publisher=[[ಭಾರತದ ನೋಂದಣಿ ಮಹಾನಿರ್ದೇಶಕ ಮತ್ತು ಜನಗಣತಿ ಆಯುಕ್ತ]]}}</ref>
{| class="wikitable sortable"
|+ ತಾಲೂಕಿನ ಪ್ರಕಾರ ಪತ್ತನಂತಿಟ್ಟ ಜಿಲ್ಲೆಯಲ್ಲಿ ಧರ್ಮವಾರು ಜನಸಂಖ್ಯಾ ಶೇಕಡಾವಾರು (2011 ಜನಗಣತಿ)
! ತಾಲೂಕು !! ಹಿಂದೂಗಳು (%) !! ಮುಸ್ಲಿಮರು (%) !! ಕ್ರೈಸ್ತರು (%) !! ಇತರೆ / ಹೇಳದಿರುವುದು (%)
|-
| ಅದೂರ್
| style="background-color:#FF9933;" | 66.68
| 6.52
| 26.54
| 0.26
|-
| ಕೋಳಂಚೇರಿ
| style="background-color:#FF9933;" | 61.01
| 4.95
| 33.63
| 0.41
|-
| ಮಲ್ಲಪ್ಳ್ಳಿ
| 43.69
| 4.61
| style="background-color:#1E90FF;" | 51.30
| 0.40
|-
| ರನ್ನಿ
| style="background-color:#FF9933;" | 50.27
| 3.99
| 45.27
| 0.47
|-
| ತಿರುವಲ್ಲಾ
| style="background-color:#FF9933;" | 51.39
| 1.99
| 46.35
| 0.27
|}
<!-- ಬಣ್ಣದ ಕೋಡ್ / ಬಹುಮತ ಹೈಲೈಟ್:
ಹಿಂದೂಗಳು – #FF9933 (ಕೇಸರಿ)
ಮುಸ್ಲಿಮರು – #138808 (ಹಸಿರು)
ಕ್ರೈಸ್ತರು – #1E90FF (ಡಾಜರ್ ನೀಲಿ)
ಮಲ್ಲಪ್ಳ್ಳಿ ತಾಲೂಕು ಮಾತ್ರ ಕ್ರೈಸ್ತ ಬಹುಮತವನ್ನು ಹೊಂದಿದೆ; ಇತರರು ಹಿಂದೂ ಬಹುಮತವನ್ನು ಹೊಂದಿದ್ದಾರೆ.
-->
== ಸಾರಿಗೆ ==
'''ವಿಮಾನ ಸಾರಿಗೆ'''
ಹತ್ತಿರದ ವಿಮಾನ ನಿಲ್ದಾಣಗಳು [[ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]] ಮತ್ತು [[ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]. ಅರನ್ಮುಳ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಸ್ತಾಪಿಸಲಾಗಿತ್ತು ಆದರೆ 2018 ರಲ್ಲಿ ರದ್ದುಗೊಳಿಸಲಾಯಿತು. ಶಬರಿಮಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎರುಮೇಲಿ ಬಳಿ ಪ್ರಸ್ತಾಪಿಸಲಾಗಿದೆ.
'''ರಸ್ತೆ ಸಾರಿಗೆ'''
ಪತ್ತನಂತಿಟ್ಟ ಜಿಲ್ಲೆಯ ಮೂಲಕ ಹಾದುಹೋಗುವ 2 ರಾಷ್ಟ್ರೀಯ ಹೆದ್ದಾರಿಗಳು [[ರಾಷ್ಟ್ರೀಯ ಹೆದ್ದಾರಿ 183 (ಭಾರತ)|ರಾಷ್ಟ್ರೀಯ ಹೆದ್ದಾರಿ 183]] ಮತ್ತು [[ರಾಷ್ಟ್ರೀಯ ಹೆದ್ದಾರಿ 183A (ಭಾರತ)|ರಾಷ್ಟ್ರೀಯ ಹೆದ್ದಾರಿ 183A]]. ಇತರ ಪ್ರಮುಖ ರಸ್ತೆಗಳೆಂದರೆ [[ರಾಜ್ಯ ಹೆದ್ದಾರಿ 1 (ಕೇರಳ)|ರಾಜ್ಯ ಹೆದ್ದಾರಿ 1]], [[ರಾಜ್ಯ ಹೆದ್ದಾರಿ 7 (ಕೇರಳ)|ರಾಜ್ಯ ಹೆದ್ದಾರಿ 7]], [[ಮುಖ್ಯ ಪೂರ್ವ ಹೆದ್ದಾರಿ]] ಮತ್ತು [[ರಾಜ್ಯ ಹೆದ್ದಾರಿ 9 (ಕೇರಳ)]].
'''ರೈಲು ಸಾರಿಗೆ'''
[[File:Railway Track.jpg|ರೈಲು ಹಳಿ|thumb]]
ಪತ್ತನಂತಿಟ್ಟ ಜಿಲ್ಲೆಯಲ್ಲಿನ ಏಕೈಕ ರೈಲ್ವೆ ನಿಲ್ದಾಣವು [[ತಿರುವಲ್ಲಾ ರೈಲ್ವೆ ನಿಲ್ದಾಣ]]. ಇತರ ಹತ್ತಿರದ ರೈಲ್ವೆ ನಿಲ್ದಾಣಗಳು ಚಂಗನಸ್ಸೇರಿ, ಚೆಂಗನ್ನೂರ್ ಮತ್ತು ಕೊಟ್ಟಾಯಂ.
==ಶಿಕ್ಷಣ==
{{main|ಪತ್ತನಂತಿಟ್ಟ ಜಿಲ್ಲೆಯಲ್ಲಿ ಶಿಕ್ಷಣ}}
==ಪ್ರಮುಖ ಪಟ್ಟಣಗಳು==
[[File:Christmas Decoration Thiruvalla.jpg|thumb|ತಿರುವಲ್ಲಾದ ಮಹಾಲಕ್ಷ್ಮಿ ಸಿಲ್ಕ್ಸ್ನ ಕ್ರಿಸ್ಮಸ್ ಅಲಂಕಾರ.]]
ಜಿಲ್ಲೆಯ ಪ್ರಮುಖ ಪಟ್ಟಣಗಳು ಸೇರಿವೆ:
*'''ತಿರುವಲ್ಲಾ ತಾಲೂಕು:''' [[ತಿರುವಲ್ಲಾ]], ಇರವಿಪೇರೂರ್, ಕಡಪ್ರ, [[ಕುಂಬನಾಡ್]], ಪುಳ್ಳಾಡ್, ಕುಟ್ಟೂರ್, ಕವಿಯೂರ್, ನೆಡುಪ್ರಂ
*'''ಮಲ್ಲಪ್ಳ್ಳಿ ತಾಲೂಕು:''' ವೆನ್ನಿಕುಲಂ, ಮಲ್ಲಪ್ಳ್ಳಿ, ಎಳುಮತ್ತೂರ್, ಕಲ್ಲೂಪ್ಪಾರ
*'''[[ರನ್ನಿ, ಕೇರಳ|ರನ್ನಿ ತಾಲೂಕು]]:''' [[ರನ್ನಿ, ಕೇರಳ|ರನ್ನಿ]], ವಡಸ್ಸೇರಿಕರ, ಅತಿಕ್ಕಾಯಂ, [[ವೆಚೂಚಿರ]], [[ಥಡಿಯೂರ್]]
*'''ಕೋಳಂಚೇರಿ ತಾಲೂಕು:''' [[ಅರನ್ಮುಳ]], [[ಕೋಳಂಚೇರಿ]], ಕಿಡಂಗನ್ನೂರ್, [[ಕುಂಬಾಝ]], [[ಕುಲನಾಡ]], ಎಳಂತೂರ್
*'''ಅದೂರ್ ತಾಲೂಕು:''' [[ಅದೂರ್]], [[ಪಂಡಾಲಂ]], ಕಳಂಜೂರ್, ಕೊಡುಮೋನ್, ಎನಾದಿಮಂಗಲಂ
*'''ಕೊನ್ನಿ ತಾಲೂಕು:''' ಕೊನ್ನಿ, ಕೂಡಲ್, ಚಿಟ್ಟಾರ್, ಸೀತಾತೋಡ್, ತನ್ನಿತೋಡೆ, ಅರುವಾಪುಳಂ
== ಪ್ರವಾಸೋದ್ಯಮ ==
[[File:Sabarimala 2.jpg|center|thumb|'''ಶಬರಿಮಲೆ''']]
ಹಲವಾರು ಜಾತ್ರೆಗಳು ಮತ್ತು ಹಬ್ಬಗಳೊಂದಿಗೆ, ಪತ್ತನಂತಿಟ್ಟ ಜಿಲ್ಲೆಯನ್ನು "ಯಾತ್ರಾ ಪ್ರವಾಸೋದ್ಯಮದ ಪ್ರಧಾನ ಕಚೇರಿ" ಎಂದು ಕರೆಯಲಾಗುತ್ತದೆ.<ref>{{cite web
|title = ಆಸಕ್ತಿಯ ಸ್ಥಳಗಳು
|url = http://www.pathanamthitta.nic.in/Places%20of%20Interest.htm
|publisher = ಅಧಿಕೃತ ವೆಬ್ಸೈಟ್ — ಪತ್ತನಂತಿಟ್ಟ
|access-date = 2009-08-29
|archive-url = https://web.archive.org/web/20090927210401/http://pathanamthitta.nic.in/Places%20of%20Interest.htm
|archive-date = 27 September 2009
|url-status = dead
|df = dmy-all
}}</ref> [[ಶಬರಿಮಲೆ]] ದೇವಾಲಯದ ಹಬ್ಬದ ಸಮಯದಲ್ಲಿ ಜಿಲ್ಲೆಯು ಅಂದಾಜು 3 ರಿಂದ 4 ಮಿಲಿಯನ್ ಯಾತ್ರಾರ್ಥಿಗಳನ್ನು ಸ್ವೀಕರಿಸುತ್ತದೆ.<ref>{{cite web
|url = http://www.pathanamthitta.nic.in/Sabarimala.htm
|title = ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಾಲಯ
|publisher = ಅಧಿಕೃತ ವೆಬ್ಸೈಟ್ — ಪತ್ತನಂತಿಟ್ಟ
|access-date = 2009-08-29
|archive-url = https://web.archive.org/web/20090818162859/http://pathanamthitta.nic.in/Sabarimala.htm
|archive-date = 18 August 2009
|url-status = dead
|df = dmy-all
}}</ref> ಈ ದೇವಾಲಯವು [[ಹಿಂದೂ]] ದೇವತೆಯಾದ [[ಅಯ್ಯಪ್ಪ]]ನಿಗೆ ಸಮರ್ಪಿತವಾಗಿದೆ.
ಚೇರುಕೊಲ್ಪುಳ ಹಿಂದೂ ಸಮ್ಮೇಳನ, [[ಕಡಮ್ಮನಿಟ್ಟ]] ದೇವಿ ದೇವಾಲಯ, 10ನೇ ಶತಮಾನದ [[ಕವಿಯೂರ್ ಮಹಾದೇವ ದೇವಾಲಯ]], [[ಅರನ್ಮುಳ]]ದಲ್ಲಿನ ಪಾರ್ಥಸಾರಥಿ ದೇವಾಲಯ ಮತ್ತು [[ಅನಿಕ್ಕಟ್ಟಿಲಮ್ಮ ಕ್ಷೇತ್ರಂ]]<ref name="anikkattilamma">{{cite web|url=http://www.anikkattilamma.com|publisher=anikkattilamma.com|title=ಅನಿಕ್ಕಟ್ಟಿಲಮ್ಮ ದೇವಾಲಯ ಮಲ್ಲಪ್ಳ್ಳಿ :: ಶಿವ ಪಾರ್ವತಿ ದೇವಾಲಯ :: ಅನಿಕಾಡು::ಪತ್ತನಂತಿಟ್ಟ|access-date=2017-01-03}}</ref> ಕೆಲವು ಹಿಂದೂ ಧಾರ್ಮಿಕ ಆಸಕ್ತಿಯ ಸ್ಥಳಗಳಾಗಿವೆ. [[File:Anikkattilammakshjethram.jpg|thumb|[[ಅನಿಕ್ಕಟ್ಟಿಲಮ್ಮ ಕ್ಷೇತ್ರಂ]]]]
ಪತ್ತನಂತಿಟ್ಟ ಜಿಲ್ಲೆಯು ತನ್ನ ಐತಿಹಾಸಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾದ ಸ್ಥಳಗಳನ್ನು ಹೊಂದಿದೆ. ಅವುಗಳಲ್ಲಿ, [[ಪಂಡಾಲಂ]]ನಲ್ಲಿನ ಪ್ರಾಚೀನ ವಲಿಯಕೊಯಿಕಲ್ ದೇವಾಲಯ ಮತ್ತು ಅರಮನೆ, [[ಮನ್ನಾಡಿ]]ಯಲ್ಲಿ [[ವೇಳು ತಂಪಿ ದಳವ]]ರ ಸ್ಮಾರಕ ಮತ್ತು [[ಮುಲೂರ್ S. ಪದ್ಮನಾಭ ಪಣಿಕ್ಕರ್|ಮುಲೂರ್]] ಸ್ಮಾರಕ (ಮುಲೂರ್ ಸ್ಮಾರಕ) ಸೇರಿವೆ. ಪಂಡಾಲಂ ಪ್ರಾಚೀನ [[ತಿರುವಾಂಕೂರು]] ಸಾಮ್ರಾಜ್ಯದ ರಾಜಧಾನಿಯಾಗಿತ್ತು.
[[ಚೇರುಕೊಲ್ಪುಳ ಸಮ್ಮೇಳನ]]ವು ಪತ್ತನಂತಿಟ್ಟದಲ್ಲಿ ಒಂದು ಪ್ರಮುಖ ಹಿಂದೂ ಧಾರ್ಮಿಕ ಸಮ್ಮೇಳನವಾಗಿದೆ. ಇದನ್ನು [[ಪಂಬಾ ನದಿ]]ಯ ಮರಳು ದಂಡೆಯ ಮೇಲೆ [[ಚೇರುಕೋಲೆ]]ಯಲ್ಲಿ, ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿಯಲ್ಲಿ ನಡೆಸಲಾಗುತ್ತದೆ. ಇದನ್ನು ಅಯಿರೂರ್-ಚೇರುಕೊಲ್ಪುಳ ಹಿಂದೂಮಥ ಮಹಾ ಮಂಡಲಂ ಅವರು ಅಯಿರೂರ್ ಗ್ರಾಮದ ವಿದ್ಯಾಧಿರಾಜ ನಗರದಲ್ಲಿ ಆಯೋಜಿಸುತ್ತಾರೆ.<ref>[https://www.keralatourism.org/destination/cherukolpuzha-pathanamthitta/52 ಚೇರುಕೊಲ್ಪುಳ], ಕೇರಳ ಪ್ರವಾಸೋದ್ಯಮ ಇಲಾಖೆ</ref>
ಜಿಲ್ಲೆಯು ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಕ್ರೈಸ್ತ ಸಮ್ಮೇಳನವಾದ [[ಮಾರಮೋನ್ ಸಮ್ಮೇಳನ]]ಕ್ಕೆ ಆತಿಥ್ಯ ವಹಿಸುತ್ತದೆ.<ref>{{cite web|title=ಮಾರಮೋನ್|url=http://www.keralatourism.org/destination/destination.php?id=159|publisher=ಪ್ರವಾಸೋದ್ಯಮ ಇಲಾಖೆ, ಕೇರಳ|access-date=2010-07-10|archive-url=https://web.archive.org/web/20110103123432/http://www.keralatourism.org/destination/destination.php?id=159|archive-date=3 January 2011|url-status=dead|df=dmy-all}}</ref> ಇದು [[ಮಲಂಕರ ಮಾರ್ಥೋಮ ಸಿರಿಯನ್ ಚರ್ಚ್]] ನಡೆಸುವ ಮತ್ತು ವಿಶ್ವದಾದ್ಯಂತದ ಪ್ರಸಿದ್ಧ ಕ್ರೈಸ್ತ ಮಿಷನರಿಗಳಿಂದ ಸುವಾರ್ತೆ ಬೋಧನೆಗೆ ಮೀಸಲಾದ ಫೆಬ್ರವರಿ ತಿಂಗಳಲ್ಲಿ ಎಂಟು ದಿನಗಳ ಕ್ರೈಸ್ತ ಸಮ್ಮೇಳನವಾಗಿದೆ, ಮತ್ತು [[ಪಂಬಾ ನದಿ]]ಯ ಮರಳು ತಳದಲ್ಲಿ [[ಮಾರಮೋನ್]]ನಲ್ಲಿ ನಡೆಯುತ್ತದೆ. [[ಮಲಂಕರ ಓರ್ತೊಡಾಕ್ಸ್ ಚರ್ಚ್]] ನಡೆಸುವ [[ಮಕ್ಕಂಕುನ್ನು ಸಮ್ಮೇಳನ]] ಎಂದು ಕರೆಯಲ್ಪಡುವ ಮೂರು ದಿನಗಳ ಕ್ರೈಸ್ತ ಸಮ್ಮೇಳನವು ಪತ್ತನಂತಿಟ್ಟದ ಮಕ್ಕಂಕುನ್ನುನಲ್ಲಿ ನಡೆಯುತ್ತದೆ.
{{wide image|MaramonConvention 2009.JPG|500px|[[ಮಾರಮೋನ್ ಸಮ್ಮೇಳನ]]: ಏಷ್ಯಾದ ಅತಿದೊಡ್ಡ ಕ್ರೈಸ್ತ ಸಮ್ಮೇಳನ}}
ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ಕ್ರೈಸ್ತ ಕೇಂದ್ರವೆಂದರೆ ಪರುಮಲ ಸೇಂಟ್ ಪೀಟರ್ಸ್, ಸೇಂಟ್ ಪಾಲ್ಸ್ ಮತ್ತು ಸೇಂಟ್ ಗ್ರೆಗೋರಿಯೋಸ್ ಓರ್ತೊಡಾಕ್ಸ್ ಚರ್ಚ್ (http://parumalachurch.org) ಇದು ಸಂತ ಗ್ರೆಗೋರಿಯೋಸ್ (ಪರುಮಲ ತಿರುಮೇನಿ) ಅವರ ಸಮಾಧಿಗೆ ಪ್ರಸಿದ್ಧವಾಗಿದೆ. ಲಕ್ಷಾಂತರ ಯಾತ್ರಾರ್ಥಿಗಳು ಪ್ರತಿವರ್ಷ ಈ ಚರ್ಚ್ಗೆ ಭೇಟಿ ನೀಡುತ್ತಾರೆ.
[[ಸೇಂಟ್ ಜಾರ್ಜ್ ಓರ್ತೊಡಾಕ್ಸ್ ಚರ್ಚ್, ಚಂದನಪಲ್ಲಿ]] ಅಥವಾ ಚಂದನಪಲ್ಲಿ ವಲಿಯಪಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಚರ್ಚುಗಳಲ್ಲಿ ಒಂದಾಗಿದೆ, ಇದು ಭಾರತದ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಚಂದನಪಲ್ಲಿ ಎಂಬ ಗ್ರಾಮದಲ್ಲಿದೆ. [[File:Chandanappally Valiyapally.jpg|thumb|right|[[ಸೇಂಟ್ ಜಾರ್ಜ್ ಓರ್ತೊಡಾಕ್ಸ್ ಚರ್ಚ್, ಚಂದನಪಲ್ಲಿ]] ಅಥವಾ ಚಂದನಪಲ್ಲಿ ವಲಿಯಪಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಚರ್ಚುಗಳಲ್ಲಿ ಒಂದಾಗಿದೆ, ಇದು ಭಾರತದ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಚಂದನಪಲ್ಲಿ ಎಂಬ ಗ್ರಾಮದಲ್ಲಿದೆ.]]
[[ಸೇಂಟ್ ಜಾರ್ಜ್ ಓರ್ತೊಡಾಕ್ಸ್ ಚರ್ಚ್, ಮೈಲಾಪ್ರ]] ಅಥವಾ ಮೈಲಾಪ್ರ ವಲಿಯಪಲ್ಲಿ ಅಥವಾ ಚಕ್ಕಿಟ್ಟೇಲ್ ಪಲ್ಲಿ (ചക്കിട്ടേൽ പള്ളി) ಪತ್ತನಂತಿಟ್ಟ ಜಿಲ್ಲಾ ಪ್ರಧಾನ ಕಚೇರಿಗೆ ಬಹಳ ಹತ್ತಿರವಿರುವ ಪ್ರಸಿದ್ಧ ಜಾರ್ಜಿಯನ್ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. [[File:Mylapra Valiyapalli.png|thumb|left|[[ಸೇಂಟ್ ಜಾರ್ಜ್ ಓರ್ತೊಡಾಕ್ಸ್ ಚರ್ಚ್, ಮೈಲಾಪ್ರ]]]]
ಕೆಲವು ಇತರ ಕ್ರೈಸ್ತ ಆಸಕ್ತಿಯ ಸ್ಥಳಗಳೆಂದರೆ [[ನಿರಣಂ]]ನಲ್ಲಿ ಸೇಂಟ್ ಮೇರಿಸ್ ಓರ್ತೊಡಾಕ್ಸ್ ಚರ್ಚ್, [[ನಿಲಕ್ಕಲ್]]ನಲ್ಲಿ [[ನಿಲಕ್ಕಲ್ ಸೇಂಟ್ ಥಾಮಸ್ ಚರ್ಚ್|ಸೇಂಟ್ ಥಾಮಸ್ ಎಕ್ಯುಮೆನಿಕಲ್ ಚರ್ಚ್]], ಭಾರತದ ಸಿರಿಯಾಕ್ ಓರ್ತೊಡಾಕ್ಸ್ ಚರ್ಚ್ನ [[ಮೋರ್ ಇಗ್ನೇಷಿಯಸ್ ಡೇರೋ ಮಂಜಿನಿಕ್ಕರ]], ಸೇಂಟ್ ಸ್ಟೀಫನ್ಸ್ ಜಾಕೋಬೈಟ್ ಚರ್ಚ್, [[ಪರುಮಲ ಸೆಮಿನರಿ]] ಮತ್ತು ಸೇಂಟ್ ಮೇರಿಸ್ ಓರ್ತೊಡಾಕ್ಸ್ ಕೆಥೆಡ್ರಲ್, [[ತುಂಪಮೋನ್]] ಇದನ್ನು [[ತುಂಪಮೋನ್ ವಲಿಯ ಪಲ್ಲಿ]] ಎಂದೂ ಕರೆಯಲಾಗುತ್ತದೆ, ಇದು [[ಮಲಂಕರ ಓರ್ತೊಡಾಕ್ಸ್ ಚರ್ಚ್]]ನ ತುಂಪಮೋನ್ ಡಯಾಸಿಸ್ನ ಪ್ರಧಾನ ಕಚೇರಿಯಾಗಿದೆ. ನಿರಣಂ ಮತ್ತು [[ನಿಲಕ್ಕಲ್ ಸೇಂಟ್ ಥಾಮಸ್ ಚರ್ಚ್|ನಿಲಕ್ಕಲ್ (ಚಾಯಲ್)]] ನಲ್ಲಿನ ಚರ್ಚುಗಳು [[ಥಾಮಸ್ ಅಪೊಸ್ತಲ|ಸೇಂಟ್ ಥಾಮಸ್ ಅಪೊಸ್ತಲ]] ಸ್ಥಾಪಿಸಿದ ಏಳು ಚರ್ಚುಗಳಲ್ಲಿ ಸೇರಿವೆ ಎಂದು ನಂಬಲಾಗಿದೆ.<ref>{{cite web
|url = http://stthomaschurch-sa.org/santhome.aspx
|title = ಭಾರತದ ಸೇಂಟ್ ಥಾಮಸ್ ಅಪೊಸ್ತಲ
|publisher = ಸೇಂಟ್.ಥಾಮಸ್ ಸಿರೋ ಮಲಬಾರ್ ಮಿಷನ್ ಆಫ್ ಸ್ಯಾನ್ ಆಂಟೋನಿಯೊ
|access-date = 2009-09-15
|archive-url = https://web.archive.org/web/20100913040738/http://stthomaschurch-sa.org/santhome.aspx
|archive-date = 13 September 2010
|url-status = dead
|df = dmy-all
}}</ref><ref>
{{cite web
|url=http://www.syromalabarqatar.org/syro_church_history_pg1.html
|title=ಸಿರೋ ಮಲಬಾರ್ ಚರ್ಚ್ ಇತಿಹಾಸ
|archive-url = https://web.archive.org/web/20080604031512/http://www.syromalabarqatar.org/syro_church_history_pg1.html
|archive-date = 2008-06-04
|publisher=ಸೇಂಟ್ ಥಾಮಸ್ ಸಿರೋ-ಮಲಬಾರ್ ಚರ್ಚ್ ಆಫ್ ದ ಕ್ಯಾಥೊಲಿಕ್ ಪ್ಯಾರಿಷ್
|access-date=2009-09-15
}}</ref> [[ಪತ್ತನಂತಿಟ್ಟ]] ಪಟ್ಟಣದಲ್ಲಿನ ಜಮಾ — ಅಲ್ ಮಸೀದಿಯ ಬಣ್ಣದ ಚಂದನಕ್ಕುಡಮ್ ಹಬ್ಬವು ಅನೇಕ ಸಂದರ್ಶಕರನ್ನು ಆಕರ್ಷಿಸುತ್ತದೆ. ಈ ಸ್ಥಳಗಳು ಧಾರ್ಮಿಕ ಸ್ವರೂಪದಲ್ಲಿದ್ದರೂ, ಅವು ಎಲ್ಲಾ ಧರ್ಮಗಳ ಜನರನ್ನು ಆಕರ್ಷಿಸುತ್ತವೆ.
[[File:perunthenaruvi01.jpg|thumbnail|ಪೆರುಂತೇನರುವಿ ಜಲಪಾತ]]
[[ಮಾರಮೋನ್ ಸಮ್ಮೇಳನ]], ಏಷ್ಯಾದ ಅತಿದೊಡ್ಡ ಕ್ರೈಸ್ತ [[ಸಮ್ಮೇಳನ]]ಗಳಲ್ಲಿ ಒಂದಾಗಿದೆ, ಇದನ್ನು [[ಭಾರತ]]ದ [[ಕೇರಳ]]ದ ಪತ್ತನಂತಿಟ್ಟದ [[ಮಾರಮೋನ್]]ನಲ್ಲಿ ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ [[ಕೋಳಂಚೇರಿ]] ಸೇತುವೆಯ ಪಕ್ಕದಲ್ಲಿರುವ [[ಪಂಪಾ ನದಿ]]ಯ ವಿಶಾಲವಾದ ಮರಳು-ತಳದಲ್ಲಿ ನಡೆಸಲಾಗುತ್ತದೆ. ಇದನ್ನು ಮಾರ್ ಥೋಮ ಚರ್ಚ್ನ ಮಿಷನರಿ ವಿಂಗ್ ಆಗಿರುವ ಮಾರ್ ಥೋಮ ಸುವಾರ್ತಾ ಸಂಘವು ಆಯೋಜಿಸುತ್ತದೆ.
[[ಭಾರತದಲ್ಲಿ ಚರ್ಚ್ ಆಫ್ ಗಾಡ್ (ಫುಲ್ ಗಾಸ್ಪೆಲ್)]], ಕೇರಳ ರಾಜ್ಯ, ತಿರುವಲ್ಲಾ ಪಟ್ಟಣ ಕೇಂದ್ರದಲ್ಲಿ ತನ್ನ ವಾರ್ಷಿಕ ಸಮ್ಮೇಳನವನ್ನು ನಡೆಸುತ್ತದೆ. ಇದನ್ನು ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ನಡೆಸಲಾಗುತ್ತದೆ ಮತ್ತು ಇದು ಪೆಂಟೆಕೋಸ್ಟಲ್ ಕ್ರೈಸ್ತರ ದೊಡ್ಡ ಸಮ್ಮೇಳನವಾಗಿದೆ.
[[File:Aranmula-palace-pathanamthitta-1-20230506121817418593.webp|thumb|ಅರನ್ಮುಳ ಅರಮನೆ]]
ಜಿಲ್ಲೆಯು ಇತರ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. [[ಅರನ್ಮುಳ]] ಅದರ ಪ್ರಸಿದ್ಧ [[ಅರನ್ಮುಳ ಕನ್ನಡಿ|ಲೋಹದ ಕನ್ನಡಿಗಳು]] ಮತ್ತು [[ಅರನ್ಮುಳ ದೋಣಿ ಓಟ|ಹಾವು ದೋಣಿ ಓಟ]]ಕ್ಕೆ ಪ್ರಮುಖ ಆಕರ್ಷಣೆಯಾಗಿದೆ. ಸಾಂಪ್ರದಾಯಿಕ ಕಲೆಗಳ ಶಾಲೆಯು ವಿದೇಶಿ ಸಂದರ್ಶಕರನ್ನು ಆಕರ್ಷಿಸುತ್ತದೆ. ಫ್ರೆಂಚ್ ಕಲಾವಿದ ಲೂಬಾ ಶಿಲ್ಡ್ ಸ್ಥಾಪಿಸಿದ ಈ ಶಾಲೆಯು [[ಕಥಕ್ಕಳಿ]], ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ ಮತ್ತು [[ಕಳರಿಪ್ಪಯಟ್ಟು]] ಕಲಿಸುತ್ತದೆ. ಅರನ್ಮುಳದಲ್ಲಿನ ಅರಮನೆ [[ಅರನ್ಮುಳ ಮಂಗಟ್ಟು ಅರಮನೆ|ಅರನ್ಮುಳ ಅರಮನೆ]] 100 ವರ್ಷಗಳ ಇತಿಹಾಸವನ್ನು ಹೊಂದಿದೆ.<ref>{{cite web|url=http://exploreruralindia.org/Aranmula.php?site=Aranmula |title=ಅರನ್ಮುಳ |publisher=ಪ್ರವಾಸೋದ್ಯಮ ಸಚಿವಾಲಯ, ಭಾರತ ಸರ್ಕಾರ |access-date=2010-10-07 |url-status=dead |archive-url=https://web.archive.org/web/20100531034143/http://www.exploreruralindia.org/Aranmula.php?site=Aranmula |archive-date=2010-05-31 }}</ref>
ಜಿಲ್ಲೆಯು ಅದರ ಮೀಸಲು ಅರಣ್ಯ ಮತ್ತು ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ. [[ಪೆರುಂತೇನರುವಿ ಜಲಪಾತ|ಪೆರುಂತೇನರುವಿ ಜಲಪಾತ]], ಅರಣ್ಯ ಮತ್ತು ವನ್ಯ ಪ್ರಾಣಿಗಳಿಂದ ಸುತ್ತುವರೆದ [[ಕಕ್ಕಿ ಜಲಾಶಯ|ಕಕ್ಕಿ ಜಲಾಶಯ]], ಮೂಳಿಯಾರ್ ಮತ್ತು [[ಮಣಿಯಾರ್, ಪತ್ತನಂತಿಟ್ಟ|ಮಣಿಯಾರ್]]ನಲ್ಲಿನ ಅಣೆಕಟ್ಟು ಸ್ಥಳಗಳು, [[ಕೊನ್ನಿ, ಪತ್ತನಂತಿಟ್ಟ|ಕೊನ್ನಿ]]ಯಲ್ಲಿನ ಆನೆ ತರಬೇತಿ ಕೇಂದ್ರ, ಚರಲ್ಕುನ್ನು ಬೆಟ್ಟದ ತಾಣಗಳು ಪ್ರಕೃತಿ ಪ್ರಿಯರಿಗೆ ಸೂಕ್ತ ಸ್ಥಳಗಳಾಗಿವೆ. ಜನವರಿಯಿಂದ ಮಾರ್ಚ್ ವರೆಗೆ ಶಬರಿ ಬೆಟ್ಟಗಳಿಗೆ ಟ್ರೆಕ್ಕಿಂಗ್ ಅನ್ನು ಪತ್ತನಂತಿಟ್ಟ [[ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿಗಳು (DTPC)]] ಸಹ ಆಯೋಜಿಸುತ್ತದೆ.
== ಸಸ್ಯ ಮತ್ತು ಪ್ರಾಣಿ ==
ಜಿಲ್ಲೆಯ ಅರಣ್ಯಗಳು ಅತ್ಯುತ್ತಮ ವನ್ಯಜೀವಿ ಆವಾಸಸ್ಥಾನಗಳನ್ನು ಹೊಂದಿವೆ. ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಕಾಣಬಹುದು. [[ಬಂಗಾಳಿ ಹುಲಿ|ಹುಲಿಗಳು]], [[ಭಾರತೀಯ ಆನೆ|ಆನೆಗಳು]], [[ಗೌರ್]], [[ಜಿಂಕೆ]], ಕೋತಿಗಳು ಮತ್ತು ಇತರ ವನ್ಯ ಪ್ರಾಣಿಗಳು ಅರಣ್ಯದಲ್ಲಿ ಕಂಡುಬರುತ್ತವೆ. [[ದೈತ್ಯ ಅಳಿಲು]], [[ಸಿಂಹ-ಬಾಲದ ಮಕಾಕ್]], [[ಬೊಗಳುವ ಜಿಂಕೆ]] ಮತ್ತು [[ಕರಡಿ]]ಗಳನ್ನು ಸಹ ಮೀಸಲು ಪ್ರದೇಶದಲ್ಲಿ ಕಾಣಬಹುದು. [[ಮಲಬಾರ್ ಬೂದು ಮುಖವಾಡ ಹಾರ್ನ್ಬಿಲ್]] ಮತ್ತು [[ಮಹಾನ್ ಭಾರತೀಯ ಹಾರ್ನ್ಬಿಲ್]] ಕಂಡುಬರುತ್ತವೆ. [[ಸೂರ್ಯಪಕ್ಷಿ]], [[ಮರಕುಟಿಗ]] ಮತ್ತು [[ಮೀನುಗಾರ ಹಕ್ಕಿ]]ಗಳಂತಹ ವಿವಿಧ ಇತರ ಪಕ್ಷಿಗಳನ್ನು ಸಹ ಕಾಣಬಹುದು.<!-- blocked reference http://travel.sulekha.com/india/kerala/pathanamthitta/travelogue/roads-less-travelled-on-the-other-side-of-sabarimala/3017.htm -->
ವನ್ಯಜೀವಿ ಆವಾಸಸ್ಥಾನದ ಅಸ್ತಿತ್ವವು ವಿವಿಧ ಪ್ರದೇಶಗಳಿಂದ ಬೆದರಿಕೆಯಲ್ಲಿದೆ. [[ಗೊಬ್ಬರ]] ಮತ್ತು ಕೈಗಾರಿಕೆಗಳಿಂದ [[ಮಾಲಿನ್ಯ]] ಮತ್ತು [[ಅಕ್ರಮ ಮರಳು ಗಣಿಗಾರಿಕೆ]] ಪ್ರಮುಖ ಬೆದರಿಕೆಗಳಾಗಿವೆ. [[ಶಬರಿಮಲೆ]] ಯಾತ್ರೆಗೆ ಸಂಬಂಧಿಸಿದ ಸಮಸ್ಯೆಗಳಾದ ಅರಣ್ಯ ಭೂಮಿಯನ್ನು ತೆರವುಗೊಳಿಸುವುದು ಮತ್ತು ದೊಡ್ಡ ಪ್ರಮಾಣದ ತ್ಯಾಜ್ಯವನ್ನು ಹೊರಹಾಕುವುದು ಸಹ ಆವಾಸಸ್ಥಾನಕ್ಕೆ ಬೆದರಿಕೆ ಹಾಕುತ್ತದೆ.<ref name=pampapollution /><ref>
{{cite news
| title=TDB ಇಂದು ನಿಲಕ್ಕಲ್ನಲ್ಲಿ ಅರಣ್ಯ ಭೂಮಿಯನ್ನು ಪಡೆಯಲಿದೆ
| url=http://www.hindu.com/2005/06/16/stories/2005061608210300.htm
| archive-url=https://web.archive.org/web/20121106020106/http://www.hindu.com/2005/06/16/stories/2005061608210300.htm
| url-status=dead
| archive-date=2012-11-06
| date=2005-06-16
| work=[[ದ ಹಿಂದೂ]]
| access-date=2009-08-27
}}</ref>
==ಕ್ರೀಡೆಗಳು==
[[File:Kerala boatrace.jpg|thumb|ಅರನ್ಮುಳ ಉತ್ತ್ರತ್ತಾತಿ ದೋಣಿ ಓಟ]]
[[ಅರನ್ಮುಳ ದೋಣಿ ಓಟ]]ವು ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬದ ಭಾಗವಾಗಿದೆ. ಹಾವು ದೋಣಿ ಓಟವನ್ನು ಹತ್ತಿರದ ಸ್ಥಳಗಳಲ್ಲಿಯೂ ನಡೆಸಲಾಗುತ್ತದೆಯಾದರೂ, [[ಅರನ್ಮುಳ]]ದಲ್ಲಿ ನಡೆಯುವ ಓಟವು ದೋಣಿಗಳ ಆಕಾರ ಮತ್ತು ವಿನ್ಯಾಸದ ಕಾರಣದಿಂದಾಗಿ ವಿಶಿಷ್ಟವಾಗಿದೆ. ಮರಮಡಿಮತ್ಸರಂ (ಎತ್ತು ಓಟ) ಮತ್ತೊಂದು ಅಂತಹ ಕಾಲೋಚಿತ ಕ್ರೀಡೆಯಾಗಿದೆ. ಇದನ್ನು [[ಮಧ್ಯ ತಿರುವಾಂಕೂರು]] ಪ್ರದೇಶದ ಅತಿದೊಡ್ಡ ವಾರ್ಷಿಕ ಜಾನುವಾರು ಜಾತ್ರೆಯ ಭಾಗವಾಗಿ ನಡೆಸಲಾಗುತ್ತದೆ. ಓಟವನ್ನು ಮೂರು ವಿಭಾಗಗಳಲ್ಲಿ ನಡೆಸಲಾಗುತ್ತದೆ.<ref>{{cite web| title=ಮರಮಡಿಮತ್ಸರಂ| url=http://www.keralatourism.org/event/festival/maramadimatsaram-6187776.php| publisher=ಪ್ರವಾಸೋದ್ಯಮ ಇಲಾಖೆ, ಕೇರಳ| access-date=2009-08-27| url-status=dead| archive-url=https://web.archive.org/web/20120301004610/http://www.keralatourism.org/event/festival/maramadimatsaram-6187776.php| archive-date=1 March 2012| df=dmy-all}}</ref>
==ಗಮನಾರ್ಹ ವ್ಯಕ್ತಿಗಳು==
{{Main|ಪತ್ತನಂತಿಟ್ಟ ಜಿಲ್ಲೆಯ ಜನರ ಪಟ್ಟಿ}}
<!---♦♦♦♦ ಈಗಾಗಲೇ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ತಮ್ಮದೇ ಆದ ಲೇಖನವನ್ನು ಹೊಂದಿದ್ದರೆ ಮಾತ್ರ ಈ ಪಟ್ಟಿಗೆ ವ್ಯಕ್ತಿಯನ್ನು ಸೇರಿಸಿ ♦♦♦♦---> <!---♦♦♦♦ ದಯವಿಟ್ಟು ಪಟ್ಟಿಯನ್ನು ಕೊನೆಯ ಹೆಸರಿನಿಂದ ವರ್ಣಮಾಲೆಯ ಕ್ರಮದಲ್ಲಿ ಇರಿಸಿ ♦♦♦♦--->
{{columns-list|colwidth=22em|
* [[ಥಾಮಸ್ ಅಥನಾಸಿಯಸ್]]
* [[ಫಾತಿಮಾ ಬೀವಿ]]
* [[ಬೆನ್ಯಾಮಿನ್ (ಬರಹಗಾರ)|ಬೆನ್ಯಾಮಿನ್]]
* [[ಅದೂರ್ ಭಾಸಿ]]
* [[ಅದೂರ್ ಭವಾನಿ]]
* [[ಬ್ಲೆಸ್ಸಿ]]
* [[ಬಸೇಲಿಯೋಸ್ ಕ್ಲೀಮಿಸ್]]
* [[ಕುರಿಯಾಕೋಸ್ ಕ್ಲೀಮಿಸ್]]
* [[ಬಸೇಲಿಯೋಸ್ ಮಾರ್ಥೋಮ ದಿದಿಮೋಸ್ I]]
* [[ಕೆ. ಜಿ. ಜಾರ್ಜ್]]
* [[ಟಿ. ಜೆ. ಎಸ್. ಜಾರ್ಜ್]]
* [[ಅದೂರ್ ಗೋಪಾಲಕೃಷ್ಣನ್]]
* [[ಪಿ. ಕೆ. ಗೋಪಿ]]
* [[ಗೀವರ್ಗೀಸ್ ಇವಾನಿಯೋಸ್]]
* [[ಮೀರಾ ಜಾಸ್ಮಿನ್]]
* [[ಪಾರ್ವತಿ ಜಯರಾಂ]]
* [[ಎಸ್. ಜಿತೇಶ್]]
* [[ಕೈಲಾಶ್ (ನಟ)|ಕೈಲಾಶ್]]
* [[ಕೆ. ಕುಮಾರ್]]
* [[ವೆಣ್ಣಿಕುಲಂ ಗೋಪಾಲ ಕುರುಪ್]]
* [[ಸಿ. ಜೆ. ಕುಟ್ಟಪ್ಪನ್]]
* [[ಪಿ. ಕೆ. ಮಂತ್ರಿ]]
* [[ಮೋಹನ್ ಲಾಲ್]]
* [[ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್]]
* [[ಮಥಾಯಿ ಜಾರ್ಜ್ ಮುತ್ತೂಟ್]]
* [[ಮೈಥಿಲಿ]]
* [[ಕೆ. ಕೆ. ನಾಯರ್]]
* [[ನಯನ್ ತಾರಾ]]
* [[ಮುಲೂರ್ ಎಸ್. ಪದ್ಮನಾಭ ಪಣಿಕ್ಕರ್]]
* [[ಅದೂರ್ ಪಂಕಜಂ]]
* [[ಕಡಮ್ಮನಿಟ್ಟ ವಾಸುದೇವನ್ ಪಿಳ್ಳೈ]]
* [[ರಾಜೀವ್ ಪಿಳ್ಳೈ]]
* [[ಅರನ್ಮುಳ ಪೊನ್ನುಮ್ಮ]]
* [[ಕವಿಯೂರ್ ಪೊನ್ನುಮ್ಮ]]
* [[ಅದೂರ್ ಪ್ರಕಾಶ್]]
* [[ಪ್ರತಾಪಚಂದ್ರನ್]]
* [[ಸಿ. ಕೆ. ರಾ]]
* [[ಕ್ಯಾಪ್ಟನ್ ರಾಜು]]
* [[ಕಡಮ್ಮನಿಟ್ಟ ರಾಮಕೃಷ್ಣನ್]]
* [[ವಿ. ಸಿ. ಸ್ಯಾಮುಯೆಲ್]]
* [[ಕೆ. ವಿ. ಸೈಮನ್]]
* [[ಸಿದ್ಧಾರ್ಥ ಶಿವ]]
* [[ಕವಿಯೂರ್ ಶಿವಪ್ರಸಾದ್]]
* [[ಎಂ. ಜಿ. ಸೋಮನ್]]
* [[ಸುಗತಕುಮಾರಿ]]
* [[ಪಂಡಾಲಂ ಸುಧಾಕರನ್]]
* [[ತಿಲಕನ್]]
* [[ಅಬ್ರಹಾಂ ಮಾರ್ ಥೋಮ]]
* [[ಅಲೆಕ್ಸಾಂಡರ್ ಮಾರ್ ಥೋಮ]]
* [[ಜೋಸೆಫ್ ಮಾರ್ ಥೋಮ]]
* [[ಜುಹಾನೋನ್ ಮಾರ್ ಥೋಮ]]
* [[ಫಿಲಿಪೋಸ್ ಮಾರ್ ಕ್ರಿಸೋಸ್ಟಮ್ ಮಾರ್ ಥೋಮ]]
* [[ಮ್ಯಾಥ್ಯೂ ಟಿ. ಥಾಮಸ್]]
* [[ಉರ್ಮಿಳಾ ಉನ್ನಿ]]
* [[ಬಿ. ಉಣ್ಣಿಕೃಷ್ಣನ್]]
* [[ಸಾಧು ಕೊಚೂಂಜು ಉಪದೇಶಿ]]
* [[ವಿ. ಎಸ್. ವಾಲಿಯಥನ್]]
* [[ಅಜು ವರ್ಗೀಸ್]]
* [[ಜಾರ್ಜ್ ವರ್ಗೀಸ್]]
* [[ಪಂಡಾಲಂ ಕೇರಳ ವರ್ಮ]]
* [[ಸಮ್ಯುಕ್ತ ವರ್ಮ]]
* [[ನಿತ್ಯ ಚೈತನ್ಯ ಯತಿ]]
* [[ಪೊಯ್ಕಾಯಿಲ್ ಯೋಹನ್ನನ್]]
* [[ಮಿಲಿಟೋಸ್ ಯುಹಾನೋನ್]]
}}
==ಇವನ್ನೂ ನೋಡಿ==
* [[ಪತ್ತನಂತಿಟ್ಟ ಜಿಲ್ಲೆಯ ಜನರ ಪಟ್ಟಿ]]
* [[ಆಲಪ್ಪುಝಾ ಜಿಲ್ಲೆ]]
* [[ಇಡುಕ್ಕಿ ಜಿಲ್ಲೆ]]
* [[ಕೊಟ್ಟಾಯಂ ಜಿಲ್ಲೆ]]
* [[ಕೊಲ್ಲಂ ಜಿಲ್ಲೆ]]
==ಹೆಚ್ಚಿನ ಓದಿಗೆ==
* {{Citation
| author = U. ಶಿವರಾಮನ್ ನಾಯರ್ | year=1952
| title= 1951 ಜನಗಣತಿ ಕೈಪಿಡಿ- ಕ್ವಿಲಾನ್ ಜಿಲ್ಲೆ | publisher=ತಿರುವಾಂಕೂರು-ಕೊಚ್ಚಿ ಸರ್ಕಾರಿ ಮುದ್ರಣಾಲಯ
| location = ತಿರುವನಂತಪುರಂ
| url= http://lsi.gov.in:8081/jspui/bitstream/123456789/5607/1/20626_1951_QUI.pdf
}}
* {{Citation
| author = M. K. ದೇವಸ್ಸಿ | year=1965
| title= 1961 ಜನಗಣತಿ ಕೈಪಿಡಿ- ಕ್ವಿಲಾನ್ ಜಿಲ್ಲೆ | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ ಮತ್ತು ಲಕ್ಷದ್ವೀಪ, ಮಿನಿಕಾಯ್, ಮತ್ತು ಅಮಿಂದಿವಿ ದ್ವೀಪಗಳ ಕೇಂದ್ರಾಡಳಿತ ಪ್ರದೇಶ
| url= http://lsi.gov.in:8081/jspui/bitstream/123456789/5666/1/22613_1961_SQI.pdf
}}
* {{Citation
| author = ಶೀಲಾ ಥಾಮಸ್ | year=2003
| title= 2001 ಜನಗಣತಿ ಕೈಪಿಡಿ- ಪತ್ತನಂತಿಟ್ಟ ಜಿಲ್ಲೆ (ಭಾಗ-A&B) | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5815/1/46628_2001_PAT.pdf
}}
* {{Citation
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಜನಗಣತಿ ಕೈಪಿಡಿ - ಪತ್ತನಂತಿಟ್ಟ (ಭಾಗ-A) 2011 | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3212_PART_A_PATHANAMTHITTA.pdf
}}
* {{Citation
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಜನಗಣತಿ ಕೈಪಿಡಿ - ಪತ್ತನಂತಿಟ್ಟ (ಭಾಗ-B) 2011 | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3212_PART_B_PATHANAMTHITTA.pdf
}}
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
{{Commons category|Pathanamthitta district}}
* {{wikivoyage|Pathanamthitta}}
* [https://pathanamthitta.nic.in/ ಪತ್ತನಂತಿಟ್ಟ ಜಿಲ್ಲೆಯ ಅಧಿಕೃತ ವೆಬ್ಸೈಟ್]
* [http://www.pta.kerala.gov.in ಪತ್ತನಂತಿಟ್ಟ ಜಿಲ್ಲಾ ಆಡಳಿತ] {{Webarchive|url=https://web.archive.org/web/20130710015546/http://www.pta.kerala.gov.in/ |date=10 July 2013 }}
{{Geographic Location
| Centre = ಪತ್ತನಂತಿಟ್ಟ ಜಿಲ್ಲೆ
| North = [[ಇಡುಕ್ಕಿ ಜಿಲ್ಲೆ]]
| Northeast =
| East = [[ತಿರುನೆಲ್ವೇಲಿ ಜಿಲ್ಲೆ]], [[ತಮಿಳುನಾಡು]]
| Southeast =
| South = [[ಕೊಲ್ಲಂ ಜಿಲ್ಲೆ]]
| Southwest =
| West = [[ಆಲಪ್ಪುಝಾ ಜಿಲ್ಲೆ]]
| Northwest = [[ಕೊಟ್ಟಾಯಂ ಜಿಲ್ಲೆ]]
}}
{{ಕೇರಳ}}
{{Authority control}}
{{DEFAULTSORT:ಪತ್ತನಂತಿಟ್ಟ ಜಿಲ್ಲೆ}}
[[ವರ್ಗ:ಪತ್ತನಂತಿಟ್ಟ ಜಿಲ್ಲೆ| ]]
[[ವರ್ಗ:ಕೇರಳದ ಜಿಲ್ಲೆಗಳು]]
[[ವರ್ಗ:1982 ರಲ್ಲಿ ಕೇರಳದಲ್ಲಿ ಸ್ಥಾಪನೆಗಳು]]
5hwuit8ju048aqp0o12sxwh4xm19l9r
ಟೆಂಪ್ಲೇಟು:Taxonomy/Amorphea
10
150322
1382688
1188037
2026-01-24T19:13:29Z
en>Headbomb
0
Add: bibcode, authors 1-1. Removed parameters. Some additions/deletions were parameter name changes. | [[:en:WP:UCB|Use this tool]]. [[:en:WP:DBUG|Report bugs]]. | #UCB_Gadget
1382688
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=cladus
|link=Amorphea
|parent=Podiata
|refs={{Cite journal |last1=Torruella |first1=Guifré |last2=Galindo |first2=Luis Javier |last3=Moreira |first3=David |last4=López-García |first4=Purificación |date=2025-01-06 |title=Phylogenomics of neglected flagellated protists supports a revised eukaryotic tree of life |url=https://www.cell.com/current-biology/abstract/S0960-9822(24)01502-1 |journal=Current Biology |language=English |volume=35 |issue=1 |pages=198–207.e4 |doi=10.1016/j.cub.2024.10.075 |pmid=39642877 |bibcode=2025CBio...35..198T }}
}}
oiqqtkdatkok9ev4cqiq9nngiflck52
1382689
1329357
2026-08-15T08:59:06Z
A826
72368
೧ revisions imported from [[:en:Template:Taxonomy/Amorphea]]
1329357
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=cladus
|link=Amorphea
|parent=Eukaryota/displayed
|refs={{cite journal|vauthors=Adl SM, Bass D, Lane CE, Lukeš J, Schoch CL, Smirnov A, Agatha S, Berney C, Brown MW, Burki F, Cárdenas P, Čepička I, Chistyakova L, del Campo J, Dunthorn M, Edvardsen B, Eglit Y, Guillou L, Hampl V, Heiss AA, Hoppenrath M, James TY, Karnkowska A, Karpov S, Kim E, Kolisko M, Kudryavtsev A, ((Lahr DJG)), Lara E, Le Gall L, Lynn DH, Mann DG, Massana R, ((Mitchell EAD)), Morrow C, Park JS, Pawlowski JW, Powell MJ, Richter DJ, Rueckert S, Shadwick L, Shimano S, Spiegel FW, Torruella G, Youssef N, Zlatogursky V, Zhang Q|year=2019|title=Revisions to the Classification, Nomenclature, and Diversity of Eukaryotes|journal=Journal of Eukaryotic Microbiology|volume=66|issue=1 |pages=4–119|doi=10.1111/jeu.12691|pmid=30257078 |pmc=6492006 }}
}}
lwt3um9iobv4kwq1460ayahwyll8k2g
ಟೆಂಪ್ಲೇಟು:Taxonomy/Stegocephali
10
150354
1382774
1182386
2025-08-11T22:51:02Z
en>Pppery
0
Changed protection settings for "[[Template:Taxonomy/Stegocephali]]" ([Edit=Require template editor access] (indefinite) [Move=Require template editor access] (indefinite))
1382774
wikitext
text/x-wiki
<noinclude>{{pp-template|small=yes}}{{High-use}}
</noinclude>{{Don't edit this line {{{machine code|}}}
|rank=clade
|link=Stegocephali
|parent=Elpistostegalia
|extinct=
|refs=<!--Shown on this page only; don't include <ref> tags -->
}}
6vd9so0hpfgd26t6mvsuc6sgducqty0
1382775
1329363
2026-08-15T08:59:14Z
A826
72368
೧ revisions imported from [[:en:Template:Taxonomy/Stegocephali]]
1329363
wikitext
text/x-wiki
<noinclude>{{pp-template|small=yes}}
</noinclude>{{Don't edit this line {{{machine code|}}}
|rank=clade
|link=ಸ್ಟೆಗೊಸೆಫಾಲಿ
|parent=Elpistostegalia
|extinct=
|refs=<!--Shown on this page only; don't include <ref> tags -->
}}
jyc1wnl5jif4jqxcrbx3w2fwg4zf140
ಟೆಂಪ್ಲೇಟು:Taxonomy/Passeri
10
152834
1382752
2023-03-19T21:30:37Z
en>Paine Ellsworth
0
High-use template
1382752
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=subordo
|link=Songbird|Passeri
|parent=Eupasseres
}}
6bv2pcrfyd60akn260yd0wfx19x8n0h
1382753
1329369
2026-08-15T08:59:12Z
A826
72368
೧ revisions imported from [[:en:Template:Taxonomy/Passeri]]
1329369
wikitext
text/x-wiki
<noinclude>{{pp-template}}
</noinclude>{{Don't edit this line {{{machine code|}}}
|rank=subordo
|link=ಹಾಡುಹಕ್ಕಿ|ಪ್ಯಾಸರಿ
|parent=Eupasseres
}}
mq93y9g00robxm2brnuqafx9r8ghdkv
ಟೆಂಪ್ಲೇಟು:Taxonomy/Eupasseres
10
152835
1382770
1192446
2026-04-18T03:35:43Z
en>Pppery
0
Protected "[[Template:Taxonomy/Eupasseres]]" ([Edit=Require template editor access] (indefinite) [Move=Require template editor access] (indefinite))
1382770
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Eupasserine|Eupasseres
|parent=Passeriformes
|extinct=
|refs= https://www.researchgate.net/publication/232669300_Manegold_A_G_Mayr_and_C_Mourer-Chauvire_Miocene_songbirds_and_the_composition_of_the_European_passeriform_avifauna_Auk
}}
5p7lkqtxzrmtcr453bsrt2endlt58gl
1382771
1382770
2026-08-15T08:59:13Z
A826
72368
೧ revisions imported from [[:en:Template:Taxonomy/Eupasseres]]
1382770
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Eupasserine|Eupasseres
|parent=Passeriformes
|extinct=
|refs= https://www.researchgate.net/publication/232669300_Manegold_A_G_Mayr_and_C_Mourer-Chauvire_Miocene_songbirds_and_the_composition_of_the_European_passeriform_avifauna_Auk
}}
5p7lkqtxzrmtcr453bsrt2endlt58gl
ಟೆಂಪ್ಲೇಟು:Taxonomy/Passeriformes
10
152836
1382756
1192447
2025-09-07T14:44:36Z
en>Trappist the monk
0
cite repair;
1382756
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=ordo
|link=Passerine|Passeriformes
|parent=Psittacopasseres
|refs={{cite journal |author1=Alexander Suh |author2=Martin Paus |author3=Martin Kiefmann |author4=Gennady Churakov |author5=Franziska Anni Franke |author6=Jürgen Brosius |author7=Jan Ole Kriegs |author8=Jürgen Schmitz |date=2011 |title=Mesozoic retroposons reveal parrots as the closest living relatives of passerine birds |journal=Nature Communications |volume=2 |article-number=443 |doi=10.1038/ncomms1448 |doi-access=free}}
}}
494cs7d8ry034e33czydadnfu394qsn
1382757
1382756
2026-08-15T08:59:12Z
A826
72368
೧ revisions imported from [[:en:Template:Taxonomy/Passeriformes]]
1382756
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=ordo
|link=Passerine|Passeriformes
|parent=Psittacopasseres
|refs={{cite journal |author1=Alexander Suh |author2=Martin Paus |author3=Martin Kiefmann |author4=Gennady Churakov |author5=Franziska Anni Franke |author6=Jürgen Brosius |author7=Jan Ole Kriegs |author8=Jürgen Schmitz |date=2011 |title=Mesozoic retroposons reveal parrots as the closest living relatives of passerine birds |journal=Nature Communications |volume=2 |article-number=443 |doi=10.1038/ncomms1448 |doi-access=free}}
}}
494cs7d8ry034e33czydadnfu394qsn
ಟೆಂಪ್ಲೇಟು:Taxonomy/Eufalconimorphae
10
152838
1382750
1192449
2023-12-28T13:24:45Z
en>Tom.Reding
0
/* top */{{High-use}}
1382750
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Eufalconimorphae
|parent=Australaves
|extinct=
|refs=<!--Shown on this page only; don't include <ref> tags -->
}}
4rk3wt164as6vy7xayeo367jos5i8ap
1382751
1382750
2026-08-15T08:59:11Z
A826
72368
೧ revisions imported from [[:en:Template:Taxonomy/Eufalconimorphae]]
1382750
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Eufalconimorphae
|parent=Australaves
|extinct=
|refs=<!--Shown on this page only; don't include <ref> tags -->
}}
4rk3wt164as6vy7xayeo367jos5i8ap
ಟೆಂಪ್ಲೇಟು:Taxonomy/Australaves
10
152839
1382748
1192450
2023-12-28T13:19:15Z
en>Tom.Reding
0
/* top */{{High-use}}
1382748
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Australaves
|parent=Telluraves
|extinct=
|refs=<!--Shown on this page only; don't include <ref> tags -->
}}
397ir4hag3ab14oheelkkouf3hemtj1
1382749
1382748
2026-08-15T08:59:11Z
A826
72368
೧ revisions imported from [[:en:Template:Taxonomy/Australaves]]
1382748
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Australaves
|parent=Telluraves
|extinct=
|refs=<!--Shown on this page only; don't include <ref> tags -->
}}
397ir4hag3ab14oheelkkouf3hemtj1
ಟೆಂಪ್ಲೇಟು:Taxonomy/Telluraves
10
152840
1382746
1192451
2023-12-28T13:38:21Z
en>Tom.Reding
0
/* top */{{High-use}}
1382746
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Telluraves
|parent=Passerea
|extinct=
|refs=
}}
ppybymler5vinep0wwsajoxbdfrqt65
1382747
1382746
2026-08-15T08:59:11Z
A826
72368
೧ revisions imported from [[:en:Template:Taxonomy/Telluraves]]
1382746
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Telluraves
|parent=Passerea
|extinct=
|refs=
}}
ppybymler5vinep0wwsajoxbdfrqt65
ಟೆಂಪ್ಲೇಟು:Taxonomy/Passerea
10
152841
1382744
1192452
2026-04-18T03:29:46Z
en>Pppery
0
Changed protection settings for "[[Template:Taxonomy/Passerea]]" ([Edit=Require template editor access] (indefinite))
1382744
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=cladus
|link=Passerea
|parent=Neoaves
|extinct=
|refs=<!--Shown on this page only; don't include <ref> tags -->
}}
jnsbndxhk7ha5umh2f40mawnfk92md1
1382745
1382744
2026-08-15T08:59:10Z
A826
72368
೧ revisions imported from [[:en:Template:Taxonomy/Passerea]]
1382744
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=cladus
|link=Passerea
|parent=Neoaves
|extinct=
|refs=<!--Shown on this page only; don't include <ref> tags -->
}}
jnsbndxhk7ha5umh2f40mawnfk92md1
ಟೆಂಪ್ಲೇಟು:Taxonomy/Neoaves
10
152842
1382740
1192453
2023-12-28T13:31:56Z
en>Tom.Reding
0
/* top */{{High-use}}
1382740
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=cladus
|link=Neoaves
|parent=Neognathae
}}
6n8apzl7gur3sj1ziaaqn8t97ngc3vb
1382741
1382740
2026-08-15T08:59:10Z
A826
72368
೧ revisions imported from [[:en:Template:Taxonomy/Neoaves]]
1382740
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=cladus
|link=Neoaves
|parent=Neognathae
}}
6n8apzl7gur3sj1ziaaqn8t97ngc3vb
ಟೆಂಪ್ಲೇಟು:Taxonomy/Neognathae
10
152843
1382742
1192454
2025-08-18T10:19:55Z
en>Jts1882
0
add reference for infraclass Neognathae
1382742
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=infraclassis
|link=Neognathae
|parent=Aves
|refs={{cite taxon|IOC|title=Screamers, ducks, geese, swans |url=https://www.worldbirdnames.org/new/bow/waterfowl/ |version=15.1 |access-date=18 August 2025}}
}}
15pdsiv16qruj9mux4ls4gzp9kfvios
1382743
1382742
2026-08-15T08:59:10Z
A826
72368
೧ revisions imported from [[:en:Template:Taxonomy/Neognathae]]
1382742
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=infraclassis
|link=Neognathae
|parent=Aves
|refs={{cite taxon|IOC|title=Screamers, ducks, geese, swans |url=https://www.worldbirdnames.org/new/bow/waterfowl/ |version=15.1 |access-date=18 August 2025}}
}}
15pdsiv16qruj9mux4ls4gzp9kfvios
ಟೆಂಪ್ಲೇಟು:Taxonomy/Muscicapidae
10
152876
1382762
2017-11-13T00:04:08Z
en>Primefac
0
Changed protection level for "[[Template:Taxonomy/Muscicapidae]]": misread earlier request - still highly visible/important, but not TE-important. ([Edit=Require autoconfirmed or confirmed access] (indefinite))
1382762
wikitext
text/x-wiki
{{Don't edit this line {{{machine code|}}}
|rank=familia
|link=Old World flycatcher|Muscicapidae
|parent=Muscicapoidea
}}
fcu0j13apqo8e68lfk8k9veqlem8jnl
1382763
1192649
2026-08-15T08:59:12Z
A826
72368
೧ revisions imported from [[:en:Template:Taxonomy/Muscicapidae]]
1192649
wikitext
text/x-wiki
{{Don't edit this line {{{machine code|}}}
|rank=familia
|link=ಹಳೆ ಜಗತ್ತಿನ ನೊಣಹಿಡುಕ|ಮಸ್ಕಿಕ್ಯಾಪಿಡೇ
|parent=Muscicapoidea
}}
iurf7xzvxnug2z8yg691jvepezpn5xj
ಟೆಂಪ್ಲೇಟು:Taxonomy/Muscicapoidea
10
152877
1382764
2017-11-13T00:04:08Z
en>Primefac
0
Changed protection level for "[[Template:Taxonomy/Muscicapoidea]]": misread earlier request - still highly visible/important, but not TE-important. ([Edit=Require autoconfirmed or confirmed access] (indefinite))
1382764
wikitext
text/x-wiki
{{Don't edit this line {{{machine code|}}}
|rank=superfamilia
|link=Muscicapoidea
|parent=Passerida
}}
rxu1i7wz0oym38gdv99vo9knuaxpu37
1382765
1192650
2026-08-15T08:59:13Z
A826
72368
೧ revisions imported from [[:en:Template:Taxonomy/Muscicapoidea]]
1192650
wikitext
text/x-wiki
{{Don't edit this line {{{machine code|}}}
|rank=superfamilia
|link=ಮಸ್ಕಿಕ್ಯಾಪಾಯ್ಡೀ
|parent=Passerida
}}
9q02e1voswcnx0up6ggfr6o2ey94j9u
ಟೆಂಪ್ಲೇಟು:Taxonomy/Passerida
10
152878
1382754
1192651
2025-10-19T00:06:18Z
en>Chaotic Enby
0
retarget per [[Special:PermanentLink/1309862063#Template-protected edit request on 6 September 2025]], + ref
1382754
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=parvordo
|link=Passerida
|parent=Passerides
|refs={{BioRef|Reference|Oliveros-2019}}
}}
g5rxhfweocxkq7la5jxgqmqgb588es0
1382755
1382754
2026-08-15T08:59:12Z
A826
72368
೧ revisions imported from [[:en:Template:Taxonomy/Passerida]]
1382754
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=parvordo
|link=Passerida
|parent=Passerides
|refs={{BioRef|Reference|Oliveros-2019}}
}}
g5rxhfweocxkq7la5jxgqmqgb588es0
ಎಲಿಜಬೆತ್ ಸ್ಪೆಲ್ಕೆ
0
153324
1382511
1378849
2026-08-14T17:18:01Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382511
wikitext
text/x-wiki
{{Infobox scientist
| name = ಎಲಿಜಬೆತ್ ಸ್ಪೆಲ್ಕೆ
| image = Elizabeth Spelke - 26931829525.jpg
| alt = ಸ್ಪೆಲ್ಕೆ
| birth_date = {{birth date and age|1949|05|28|mf=y}}
| fields = ಅಭಿವೃದ್ಧಿ ಮನೋವಿಜ್ಞಾನ, ಅರಿವಿನ ಬೆಳವಣಿಗೆ
| workplaces = ಹಾರ್ವರ್ಡ್ ವಿಶ್ವವಿದ್ಯಾಲಯ
| education =ಕಾರ್ನೆಲ್ ವಿಶ್ವವಿದ್ಯಾಲಯ, ಯೇಲ್ ವಿಶ್ವವಿದ್ಯಾಲಯ, ರಾಡ್ಕ್ಲಿಫ್ ಕಾಲೇಜ್
| website = http://harvardlds.org/our-labs/spelke-labspelke-lab-members/elizabeth-spelke/
}}
'''ಎಲಿಜಬೆತ್ ಶಿಲಿನ್ ಸ್ಪೆಲ್ಕೆ''' ಎಫ್ಬಿಎ ರವರು (ಜನನ ಮೇ ೨೮, ೧೯೪೯) [[ಹಾರ್ವರ್ಡ್ ವಿಶ್ವವಿದ್ಯಾನಿಲಯ|ಹಾರ್ವರ್ಡ್ ವಿಶ್ವವಿದ್ಯಾನಿಲಯದ]] ಸೈಕಾಲಜಿ ವಿಭಾಗದಲ್ಲಿ ಅಮೇರಿಕನ್ ಅರಿವಿನ ಮನಶ್ಶಾಸ್ತ್ರಜ್ಞೆಯಾಗಿದ್ದಾರೆ. ಇವರು ಅಭಿವೃದ್ಧಿ ಅಧ್ಯಯನಗಳ ಪ್ರಯೋಗಾಲಯದ ನಿರ್ದೇಶಕರಾಗಿದ್ದರು.
೧೯೮೦ ರ ದಶಕದಿಂದ, ಅವರು ಅರಿವಿನ ಸಾಮರ್ಥ್ಯಗಳ ಪರೀಕ್ಷೆಯ ಪ್ರಯೋಗವನ್ನು ಶಿಶುಗಳು ಮತ್ತು ಚಿಕ್ಕ ಮಕ್ಕಳ ಮೇಲೆ ನಡೆಸಿದರು. ಮಾನವರು ಸಹಜವಾದ ಮಾನಸಿಕ ಸಾಮರ್ಥ್ಯಗಳ ದೊಡ್ಡ ಶ್ರೇಣಿಯನ್ನು ಹೊಂದಿದ್ದಾರೆ ಎಂದು ಅವರು ಸೂಚಿಸಿದ್ದಾರೆ. <ref name="core">{{Cite journal|last=Spelke|first=Elizabeth|title=Core Knowledge|url=https://archive.org/details/sim_american-psychologist_2000-11_55_11/page/1233|journal=American Psychologist|date=2000|volume=55|issue=11|pages=1233–1243|doi=10.1037/0003-066X.55.11.1233|pmid=11280937}}</ref> ಇತ್ತೀಚಿನ ವರ್ಷಗಳಲ್ಲಿ, ಅವರು ಪುರುಷರು ಮತ್ತು ಮಹಿಳೆಯರ ನಡುವಿನ ಅರಿವಿನ ವ್ಯತ್ಯಾಸಗಳ ಚರ್ಚೆಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. <ref name="sexdeb">{{Cite web |title=Edge: THE SCIENCE OF GENDER AND SCIENCE |url=https://www.edge.org/3rd_culture/debate05/debate05_index.html |access-date=2022-09-02 |website=www.edge.org}}</ref> ಗಂಡು ಮತ್ತು ಹೆಣ್ಣುಗಳ ಬೌದ್ಧಿಕ ಸಾಮರ್ಥ್ಯಗಳಲ್ಲಿ ಗಮನಾರ್ಹ ಅಸಮಾನತೆಯ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬ ನಿಲುವನ್ನು ಅವರು ಸಮರ್ಥಿಸುತ್ತಾರೆ. <ref name="sexdiff">{{Cite journal|last=Spelke|first=Elizabeth|title=Differences in Intrinsic Aptitude for Mathematics and Science?|url=https://archive.org/details/sim_american-psychologist_2005-12_60_9/page/950|journal=American Psychologist|date=2005|volume=60|issue=9|pages=950–958|doi=10.1037/0003-066X.60.9.950|pmid=16366817}}</ref>
== ಶಿಕ್ಷಣ ಮತ್ತು ವೃತ್ತಿ ==
ಸ್ಪೆಲ್ಕೆರವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ರಾಡ್ಕ್ಲಿಫ್ ಕಾಲೇಜಿನಲ್ಲಿ ಮಕ್ಕಳ ಮನಶ್ಶಾಸ್ತ್ರಜ್ಞರಾದ ಜೆರೋಮ್ ಕಗನ್ ಅವರೊಂದಿಗೆ ಮಾಡಿದರು. ಅವರ ಪ್ರಬಂಧವು ಶಿಶುಗಳಲ್ಲಿನ ಬಾಂಧವ್ಯ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳ ಕುರಿತು ಅಧ್ಯಯನವನ್ನು ಒಳಗೊಂಡಿದೆ. ಶಿಶುಗಳು ನಿಜವಾಗಿಯೂ ಏನನ್ನು ಅರ್ಥಮಾಡಿಕೊಂಡಿವೆ ಎಂಬ ಕಲ್ಪನೆಯನ್ನು ಅವರು ಹೊಂದಿರಬೇಕು ಎಂದು ಅವರು ಅರಿತುಕೊಂಡರು ಮತ್ತು ಮಕ್ಕಳ ಮನೋವಿಜ್ಞಾನದ ಅರಿವಿನ ಅಂಶದಲ್ಲಿ ತಮ್ಮ ಜೀವಮಾನದ ಆಸಕ್ತಿಯನ್ನು ಪ್ರಾರಂಭಿಸಿದರು.
ಅವರು ತಮ್ಮ ಪಿಎಚ್ಡಿಯನ್ನು ಕಾರ್ನೆಲ್ನಲ್ಲಿ ಬೆಳವಣಿಗೆಯ ಮನಶ್ಶಾಸ್ತ್ರಜ್ಞ ಎಲೀನರ್ ಗಿಬ್ಸನ್ ರವರೊಂದಿಗೆ ಮಾಡಿದರು. ಅವರೊಂದಿಗೆ ಅವರು ಚಿಕ್ಕ ಮಕ್ಕಳ ಮೇಲೆ ಪ್ರಯೋಗಗಳನ್ನು ಹೇಗೆ ವಿನ್ಯಾಸಗೊಳಿಸಬೇಕೆಂದು ಕಲಿತರು.
ಅವರ ಮೊದಲ ಶೈಕ್ಷಣಿಕ ಪೋಸ್ಟ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಮಾಡಿದರು. ಅಲ್ಲಿ ಅವರು ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ಅವರು ಮೊದಲು ಕಾರ್ನೆಲ್ಗೆ ಹೋದರು ಮತ್ತು ನಂತರ [[ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ|ಎಂ ಐ ಟಿ]]ಯ ಮೆದುಳು ಮತ್ತು ಅರಿವಿನ ವಿಜ್ಞಾನ ವಿಭಾಗಕ್ಕೆ ತೆರಳಿದರು. ಅವರು ೨೦೦೧ ರಿಂದ ಹಾರ್ವರ್ಡ್ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.<ref name="cv">Spelke, Elizabeth. Curriculum Vita [pdf]. http://www.wjh.harvard.edu/~lds/pdfs/spelkecv_mar07.pdf {{Webarchive|url=https://web.archive.org/web/20141129020326/http://www.wjh.harvard.edu/~lds/pdfs/spelkecv_mar07.pdf |date=2014-11-29 }}</ref>
ಸ್ಪೆಲ್ಕೆ ೧೯೯೭ ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ನ ಫೆಲೋ ಆಗಿ ಆಯ್ಕೆಯಾದರು.<ref name="AAAS">{{Cite web |title=Book of Members, 1780-2010: Chapter S |url=http://www.amacad.org/publications/BookofMembers/ChapterS.pdf |access-date=7 April 2011 |publisher=American Academy of Arts and Sciences}}</ref> ಅವರು ೨೦೦೯ ರ ಜೀನ್ ನಿಕೋಡ್ ಪ್ರಶಸ್ತಿಗೆ ಭಾಜನರಾಗಿದ್ದರು ಮತ್ತು ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ಆಯೋಜಿಸಿದ್ದ ಪ್ಯಾರಿಸ್ನಲ್ಲಿ ಉಪನ್ಯಾಸಗಳ ಸರಣಿಯನ್ನು ನೀಡಿದರು. ಅವರು ೨೦೧೫ರಲ್ಲಿ ಬ್ರಿಟಿಷ್ ಅಕಾಡೆಮಿಯ ಸಂಬಂಧಿತ ಫೆಲೋ ಆಗಿ ಆಯ್ಕೆಯಾದರು.<ref>{{Cite web |date=16 Jul 2015 |title=British Academy Fellowship reaches 1,000 as 42 new UK Fellows are welcomed |url=https://www.britac.ac.uk/news/british-academy-fellowship-reaches-1000-42-new-uk-fellows-are-welcomed}}</ref> ೨೦೧೬ರಲ್ಲಿ ಸ್ಪೆಲ್ಕೆ ಅರಿವಿನ ವಿಜ್ಞಾನಕ್ಕಾಗಿ ಸಿ.ಎಲ್.ಡಿ ಕಾರ್ವಾಲೋ-ಹೆನೆಕೆನ್ ಪ್ರಶಸ್ತಿಯನ್ನು ಗೆದ್ದರು. <ref>{{Cite web |title=Heineken Prizes - Elizabeth Spelke |url=https://www.knaw.nl/en/awards/heineken-prizes/elizabeth-spelke |access-date=10 May 2016 |publisher=Royal Netherlands Academy of Arts and Sciences |archive-date=13 ಮೇ 2016 |archive-url=https://web.archive.org/web/20160513024842/https://www.knaw.nl/en/awards/heineken-prizes/elizabeth-spelke |url-status=dead }}</ref>ಇವರಿಗೆ ಫ್ರಾನ್ಸ್, ನೆದರ್ಲ್ಯಾಂಡ್ಸ್, ಸ್ವೀಡನ್ ಮತ್ತು ಉರುಗ್ವೆಯಲ್ಲಿ ಸ್ಪೆಲ್ಕೆಗೆ ಗೌರವಾನ್ವಿತ ಕಾಸಾ ಪದವಿಯನ್ನು ಹಲವಾರು ಬಾರಿ ನೀಡಿ ಗೌರವಿಸಲಾಯಿತು. <ref>{{Cite web |title=Honoris Causa Elizabeth Spelke |url=https://www.harvardlds.org/our-labs/spelke-labspelke-lab-members/elizabeth-spelke/ |access-date=2023-11-05 |archive-date=2017-11-10 |archive-url=https://web.archive.org/web/20171110034907/https://www.harvardlds.org/our-labs/spelke-labspelke-lab-members/elizabeth-spelke/ |url-status=dead }}</ref> <ref>{{Cite web |title=Honoris Causa for Elizabeth Spelke in Uruguay |url=https://udelar.edu.uy/portal/2022/12/honoris-causa-a-elizabeth-spelke-ciencia-basada-en-buenas-preguntas/ |access-date=2023-11-05 |archive-date=2022-12-18 |archive-url=https://web.archive.org/web/20221218182735/https://udelar.edu.uy/portal/2022/12/honoris-causa-a-elizabeth-spelke-ciencia-basada-en-buenas-preguntas/ |url-status=dead }}</ref>
== ಪ್ರಯೋಗಗಳು ==
ಲ್ಯಾಬೊರೇಟರಿ ಆಫ್ ಡೆವಲಪ್ಮೆಂಟಲ್ ಸ್ಟಡೀಸ್ನಲ್ಲಿ ನಡೆಸಿದ ಪ್ರಯೋಗಗಳು ರಾಬರ್ಟ್ ಫ್ಯಾಂಟ್ಜ್ ಅಭಿವೃದ್ಧಿಪಡಿಸಿದ ''ಆದ್ಯತೆಯ ನೋಟವನ್ನು'' ಬಳಸಿಕೊಂಡು ಶಿಶುಗಳ ಅರಿವಿನ ಸಾಮರ್ಥ್ಯಗಳನ್ನು ನಿರ್ಣಯಿಸಲು ಪ್ರಯತ್ನಿಸುತ್ತವೆ. ಇದು ವಿಭಿನ್ನ ಚಿತ್ರಗಳನ್ನು ಶಿಶುಗಳಿಗೆ ತೋರಿಸಿ ಅವರ ಗಮನವು ಅದರ ಮೇಲೆ ಕೇಂದ್ರೀಕರಿಸುವ ಸಮಯದ ಆಧಾರದ ಮೇಲೆ ಅವರಿಗೆ ಯಾವುದು ಹೆಚ್ಚು ಆಕರ್ಷಕವಾಗಿದೆ ಎಂಬುದನ್ನು ನಿರ್ಣಯಿಸುತ್ತದೆ.
ಉದಾಹರಣೆಗೆ, ಸಂಶೋಧಕರು ಮಗುವಿಗೆ ನಿರ್ದಿಷ್ಟ ಸಂಖ್ಯೆಯ ವಸ್ತುಗಳನ್ನು ಹೊಂದಿರುವ ಚಿತ್ರವನ್ನು ಪದೇ ಪದೇ ತೋರಿಸಬಹುದು. ಮಗುವನ್ನು ಅಭ್ಯಾಸ ಮಾಡಿದ ನಂತರ, ಅವರು ಹೆಚ್ಚು ಅಥವಾ ಕಡಿಮೆ ವಸ್ತುಗಳೊಂದಿಗೆ ಎರಡನೇ ಚಿತ್ರವನ್ನು ಪ್ರಸ್ತುತಪಡಿಸುತ್ತಾರೆ. ಮಗುವು ಹೊಸ ಚಿತ್ರವನ್ನು ಹೆಚ್ಚು ಸಮಯದವರೆಗೆ ನೋಡಿದರೆ, ಮಗು ವಿಭಿನ್ನ ಅಂಶಗಳ್ಳನ್ನು ಪ್ರತ್ಯೇಕಿಸಬಹುದು ಎಂದು ಸಂಶೋಧಕರು ಊಹಿಸಬಹುದು.
ಇದೇ ರೀತಿಯ ಪ್ರಯೋಗಗಳ ಒಂದು ಶ್ರೇಣಿಯ ಮೂಲಕ, ಶಿಶುಗಳು ಹೆಚ್ಚು ಅತ್ಯಾಧುನಿಕ, ಸಹಜ ಮಾನಸಿಕ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಸೂಚಿಸಲು ಸ್ಪೆಲ್ಕೆ ತನ್ನ ಪುರಾವೆಗಳನ್ನು ಅರ್ಥೈಸಿದರು. [[ವಿಲಿಯಂ ಜೇಮ್ಸ್]] ಹುಟ್ಟುಹಾಕಿದ ಊಹೆಗೆ ಇದು ಪರ್ಯಾಯವನ್ನು ಒದಗಿಸುತ್ತದೆ. ಶಿಶುಗಳು ಯಾವುದೇ ವಿಶಿಷ್ಟವಾದ ಅರಿವಿನ ಸಾಮರ್ಥ್ಯಗಳನ್ನು ಹೊಂದಿರುವುದಿಲ್ಲ ಆದರೆ ಶಿಕ್ಷಣ ಮತ್ತು ಅನುಭವದ ಮೂಲಕ ಅವುಗಳನ್ನು ಪಡೆದುಕೊಳ್ಳುತ್ತವೆ ಎಂದು ಇವರ ಅಧ್ಯಯನ ಹೇಳುತ್ತದೆ.
== ಲೈಂಗಿಕತೆ ಮತ್ತು ಬುದ್ಧಿವಂತಿಕೆಯ ಚರ್ಚೆ ==
೨೦೦೫ ರಲ್ಲಿ, ಆಗಿನ ಹಾರ್ವರ್ಡ್ ಅಧ್ಯಕ್ಷರಾದ ಲಾರೆನ್ಸ್ ಸಮ್ಮರ್ಸ್, ಉನ್ನತ ಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಹುದ್ದೆಗಳಲ್ಲಿ ಮಹಿಳೆಯರಿಗಿಂತ ಪುರುಷರ ಪ್ರಾಬಲ್ಯವನ್ನು ಊಹಿಸಿದರು. ಪುರುಷ ಮತ್ತು ಸ್ತ್ರೀ ಜನಸಂಖ್ಯೆಯ ನಡುವಿನ ಸಹಜ ಸಾಮರ್ಥ್ಯಗಳ ವ್ಯತ್ಯಾಸದಲ್ಲಿನ ಅಂಕಿಅಂಶಗಳ ವ್ಯತ್ಯಾಸವು ಒಂದು ಪಾತ್ರವನ್ನು ವಹಿಸುತ್ತದೆ ಎಂದು ಅವರು ಊಹಿಸಿದ್ದಾರೆ (ಪುರುಷ ವ್ಯತ್ಯಾಸವು ಹೆಚ್ಚಿನದಾಗಿರುತ್ತದೆ, ಇದರ ಪರಿಣಾಮ ಹೆಚ್ಚು ವಿಪರೀತವಾಗಿರುತ್ತದೆ). ಅವರ ಮಾತು ತಕ್ಷಣವೇ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಸ್ಪೆಲ್ಕೆ ಸಮ್ಮರ್ಸ್ನ ಪ್ರಬಲ ವಿಮರ್ಶಕರಲ್ಲಿ ಒಬ್ಬರಾಗಿದ್ದರು, ಮತ್ತು ಏಪ್ರಿಲ್ ೨೦೦೫ ರಲ್ಲಿ, ಅವರು ಈ ವಿಷಯದ ಬಗ್ಗೆ ಮುಕ್ತ ಚರ್ಚೆಯಲ್ಲಿ ಸ್ಟೀವನ್ ಪಿಂಕರ್ ಅವರನ್ನು ಎದುರಿಸಿದರು. <ref name="sexdeb"/> ೫ ತಿಂಗಳಿಂದ ೭ ವರ್ಷ ವಯಸ್ಸಿನ ಗಂಡು ಮತ್ತು ಹೆಣ್ಣು ಮಕ್ಕಳ ಮಾನಸಿಕ ಸಾಮರ್ಥ್ಯಗಳ ನಡುವೆ ತನ್ನದೇ ಆದ ಪ್ರಯೋಗಗಳು ಯಾವುದೇ ವ್ಯತ್ಯಾಸವನ್ನು ಬಹಿರಂಗಪಡಿಸುವುದಿಲ್ಲ ಎಂದು ಅವರು ಘೋಷಿಸಿದರು. <ref>{{Cite news |last=Angier |first=Natalie |last2=Chang |first2=Kenneth |date=2005-01-24 |title=Gray Matter and Sexes: A Gray Area Scientifically |language=en-US |work=The New York Times |url=https://www.nytimes.com/2005/01/24/science/gray-matter-and-sexes-a-gray-area-scientifically.html |access-date=2022-09-02 |issn=0362-4331}}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
<references group="" responsive="1"></references>
== ಬಾಹ್ಯ ಕೊಂಡಿಗಳು ==
* [https://web.archive.org/web/20090104004408/http://www.wjh.harvard.edu/~lds/spelke.html ಸ್ಪೆಲ್ಕೆಯ ಹಾರ್ವರ್ಡ್ ಫ್ಯಾಕಲ್ಟಿ ಪ್ರೊಫೈಲ್]
* [https://www.harvardlds.org/our-labs/spelke-labspelke-lab-members/ ಸ್ಪೆಲ್ಕೆ ಲ್ಯಾಬ್ ವೆಬ್ಸೈಟ್]
* [https://www.nytimes.com/2012/05/01/science/insights-in-human-knowledge-from-the-minds-of-babes.html ಸ್ಪೆಲ್ಕೆಯ ನ್ಯೂಯಾರ್ಕ್ ಟೈಮ್ಸ್ ಪ್ರೊಫೈಲ್]
* [https://web.archive.org/web/20090416140252/http://edge.org/3rd_culture/bios/spelke.html Spelke ನ Edge.org ಪ್ರೊಫೈಲ್]
* Bloggingheads.tv ನಲ್ಲಿ ಸ್ಪೆಲ್ಕೆ ಮತ್ತು ಜೋಶುವಾ ನೋಬ್ [http://bloggingheads.tv/diavlogs/16722 ಅವರೊಂದಿಗೆ ಅವರ ಕೆಲವು ಸಂಶೋಧನೆಗಳನ್ನು ಚರ್ಚಿಸುವ ಸಂಭಾಷಣೆಯ ವೀಡಿಯೊ (ಮತ್ತು ಆಡಿಯೊ)]
* ಮಾರ್ಗರೆಟ್ ಟಾಲ್ಬೋಟ್, ''ಬೇಬಿ ಲ್ಯಾಬ್'', ''ದಿ ನ್ಯೂಯಾರ್ಕರ್, ಸೆಪ್ಟೆಂಬರ್. 4, 2006.'' ''https://web.archive.org/web/20090122052520/http://www.newamerica.net/publications/articles/2006/the_baby_lab''
{{Psychology}}
{{Interwikineeded}}
[[ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ]]
j8bbpjxmgqnpd5i2a57117wumw5op5f
ಅಲ್ಹಾ-ಖಂಡ್
0
154955
1382473
1335876
2026-08-14T12:00:52Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382473
wikitext
text/x-wiki
[[ಚಿತ್ರ:Sonwamahal.jpg|right|thumb|250x250px| ಚುನಾರ್ ಕೋಟೆಯಲ್ಲಿರುವ ''ಸೋನ್ವಾ ಮಂಡಪ್'', ಜನಪ್ರಿಯ ನಂಬಿಕೆಯ ಪ್ರಕಾರ ಅಲ್ಹಾ ಸೋನ್ವಾಳನ್ನು ಮದುವೆಯಾದ ಸ್ಥಳ.]]
'''''ಅಲ್ಹಾ ಖಂಡ್''''' ಎಂಬ ಪದವನ್ನು [[ಹಿಂದಿ|ಹಿಂದಿಯಲ್ಲಿ]] ಕಾವ್ಯಾತ್ಮಕ ಕೃತಿಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ, ಇದು ೧೨ ನೇ ಶತಮಾನದ ಇಬ್ಬರು ಬನಫರ್ ವೀರರಾದ ಅಲ್ಹಾ ಮತ್ತು ಉಡಾಲ್, ಮಹೋಬಾದ ರಾಜ ಪರಮಾರ್ಡಿ-ದೇವ (ಪರ್ಮಾಲ್) ಗಾಗಿ ಕೆಲಸ ಮಾಡುವ ಜನರಲ್ಗಳ ಕೆಚ್ಚೆದೆಯ ಕೃತ್ಯಗಳನ್ನು [[ಅಜ್ಮೇರ್|ಅಜ್ಮೀರ್ನ]] [[ಪೃಥ್ವಿರಾಜ್ ಚೌಹಾಣ್|ಪೃಥ್ವಿರಾಜ್ ಚೌಹಾನ್]] ವಿರುದ್ಧದ ಸನ್ನಿವೇಶ(೧೧೬೬-೧೧೯೨CE) ವಿವರಿಸುವ ಹಲವಾರು ಲಾವಣಿಗಳನ್ನು ಒಳಗೊಂಡಿದೆ (೧೧೬೩- ೧೨೦೨ CE). ಕೃತಿಗಳು ಸಂಪೂರ್ಣವಾಗಿ ಮೌಖಿಕ ಸಂಪ್ರದಾಯದಿಂದ ಹಸ್ತಾಂತರಿಸಲ್ಪಟ್ಟಿವೆ ಮತ್ತು ಪ್ರಸ್ತುತ ಅನೇಕ ರಿಸೆನ್ಶನ್ಗಳಲ್ಲಿ ಅಸ್ತಿತ್ವದಲ್ಲಿವೆ, ಇದು ಭಾಷೆ ಮತ್ತು ವಿಷಯದ ವಿಷಯದಲ್ಲಿ ಪರಸ್ಪರ ಭಿನ್ನವಾಗಿದೆ.<ref>Rethinking India's Oral and Classical Epics: Draupadi among Rajputs, Muslims, and Dalits, [[Alf Hiltebeitel]],
University of Chicago Press, 15 Feb 2009, Opening Alha, p. 121-152</ref> [[ಬುಂದೇಲಿ]], ಬಾಘೇಲಿ, [[ಅವಧಿ ಭಾಷೆ|ಅವಧಿ]], [[ಭೋಜಪುರಿ ಭಾಷೆ|ಭೋಜ್ಪುರಿ]], [[ಮೈಥಿಲಿ]] ಮತ್ತು ಕನ್ನೌಜಿ ರಿಸೆನ್ಶನ್ಗಳು ಇವುಗಳಲ್ಲಿ ಹೆಚ್ಚು ಪ್ರಸಿದ್ಧವಾಗಿವೆ.
ಈ ಕೃತಿಯ ಮೂಲ ಭಾಷೆಯು ಶತಮಾನಗಳಿಂದ ನಿರಂತರವಾಗಿ ಆಧುನೀಕರಿಸಲ್ಪಟ್ಟಿದೆ ಮತ್ತು ವಾಚನಕಾರರ ಉಪಭಾಷೆಗೆ ಸರಿಹೊಂದುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಅದು ಸಂಪೂರ್ಣವಾಗಿ ಮುಳುಗಿ ಹೊಗಿದೆ. ಈ ಮಹಾಕಾವ್ಯದ ಕೃತಿಯನ್ನು ಚಂದ್ ಬರ್ದಾಯಿಯ ಸಮಕಾಲೀನ ಮತ್ತು [[ಬುಂದೇಲ್ ಖಂಡ್|ಬುಂದೇಲಖಂಡದ]] ಮಹೋಬಾದ [[ಚಂದೇಲರು|ಚಂಡೇಲ]] ದೊರೆ ಪರಮಾರ್ದಿ ದೇವ (ಪರ್ಮಾಲ್) ನ ಆಸ್ಥಾನ ಕವಿ ಜಗ್ನಾಯಕ್ (ಅಥವಾ ಜಗ್ನಿಕ್) ಬರೆದಿದ್ದಾರೆ ಎಂದು ನಂಬಲಾಗಿದೆ.<ref>["http://dainiktribuneonline.com/2015/01/दुर्बल-भुजाएं-भी-फड़क-उठत दुर्बल भुजाएं भी फड़क उठती हैं आल्हा सुनकर" Dainik Tribune, रामफल चहल, January - 18 - 2015]</ref> ಮೂಲ ಕೃತಿ ಈಗ ಕಳೆದು ಹೋಗಿದೆ.
ಈ ಕೃತಿಯ ಲಾವಣಿಗಳನ್ನು ಮಾನ್ಸೂನ್ನಲ್ಲಿ ವೃತ್ತಿಪರ ಬಾರ್ಡಿಕ್ ಗಾಯಕರು ( ''ಅಲ್ಹೆತ್ಗಳು'' ಎಂದು ಕರೆಯುತ್ತಾರೆ) ಉತ್ತರ ಭಾರತದ ವಿವಿಧ ಭಾಗಗಳಲ್ಲಿ, ಹೆಚ್ಚಾಗಿ [[ಬಿಹಾರ]], ಪೂರ್ವ [[ಉತ್ತರ ಪ್ರದೇಶ]] ಮತ್ತು ಉತ್ತರ [[ಮಧ್ಯ ಪ್ರದೇಶ|ಮಧ್ಯಪ್ರದೇಶದಲ್ಲಿ]] ಇದನ್ನು ಹಾಡುತ್ತಾರೆ.<ref>[http://www.ignca.nic.in/coilnet/bund0028.htm आल्हाखंड और अल्हैत, नर्मदा प्रसाद गुप्त, इंदिरा गांधी राष्ट्रीय कला केन्द्र, प्रथम संस्करण १९९५]</ref> ಪಠ್ಯಗಳ ಎರಡು ಮುಖ್ಯ ಆವೃತ್ತಿಗಳಿವೆ.
''ಮಹೋಬ ಖಂಡ್'' : ಈ ಕೃತಿಯನ್ನು ಶ್ಯಾಮಸುಂದರ್ ದಾಸ್ ಅವರು ೧೯೦೧ ರಲ್ಲಿ "ಪೃಥ್ವಿರಾಜ್ ರಾಸೋ" ಎಂದು ಹೆಸರಿಸಲಾದ ಹಸ್ತಪ್ರತಿಯ ಎರಡು ವಿಭಾಗಗಳಲ್ಲಿ ಒಂದಾಗಿ ಹಸ್ತಪ್ರತಿಯಾಗಿ ಕಂಡುಹಿಡಿದರು. ಶ್ಯಾಮಸುಂದರ್ ದಾಸ್ ಅವರು ಇದನ್ನು ಪ್ರತ್ಯೇಕ ಪಠ್ಯ ಎಂದು ತೀರ್ಮಾನಿಸಿದರು. ಮತ್ತು ೧೯೧೯ ರಲ್ಲಿ ''ಪರ್ಮಲ್ ರಾಸೋ'' ಶೀರ್ಷಿಕೆಯನ್ನು ಬಳಸಿ ಪ್ರಕಟಿಸಿದರು. ಇದು ೩೬ ಕ್ಯಾಂಟೊಗಳನ್ನು ಹೊಂದಿದೆ, ಇದು ಚಂಡೆಲ್ಲಾಗಳ ಮೂಲದಿಂದ ಆರಂಭಗೊಂಡು ಅಲ್ಹಾ ಯೋಗಿ [[ಗೋರಖನಾಥ|ಗೋರಖನಾಥನ]] ಶಿಷ್ಯನಾಗುವುದರೊಂದಿಗೆ ಕೊನೆಗೊಳ್ಳುತ್ತದೆ. ಮತ್ತು ಅರಣ್ಯಕ್ಕೆ ಹೋಗಿ ಸನ್ಯಾಸಿಯಾಗಿ ನಿವೃತ್ತಿ ಹೊಂದುತ್ತಾನೆ.<ref>Parmal Raso, Shyam sunder Das, 1919, 551 pages</ref> ಲೇಖಕರು ಹಿಂದೂ ಸಾಮ್ರಾಜ್ಯಗಳ ಅಂತ್ಯ ಮತ್ತು ಪಠಾಣ್ ಆಳ್ವಿಕೆಯ ಪ್ರಾರಂಭದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ. ಇದು ದೋಹಾ, ಚೌಪಾಯಿ, ಚಪ್ಪಾಯ ಮುಂತಾದ ಸಾಂಪ್ರದಾಯಿಕ ಮೀಟರ್ಗಳನ್ನು ಬಳಸುತ್ತದೆ.
''ಮಹೋಬ ಸಮಯವು'' ಕೆಲವು ಪೃಥ್ವಿರಾಜ್ ರಾಸೋ ಹಸ್ತಪ್ರತಿಗಳ ಒಂದು ವಿಭಾಗವಾಗಿದೆ. ಕೊಟ್ಟಿರುವ ಕಥೆಯು ಮಹೋಬ ಖಂಡದಲ್ಲಿರುವಂತೆಯೇ ಇದೆ. ಆದಾಗ್ಯೂ ಇದು ಚಂಡೆಲ್ಲಾಗಳ ಮೂಲದ ಬಗ್ಗೆ ಯಾವುದೇ ವಿಭಾಗವನ್ನು ಹೊಂದಿಲ್ಲ.<ref>Prithiviraj Raso of Chandvardaai, Canto LXIX, Nagari Prachaini Granthmala No. 4-22, Aug. 1913. It is likely that Mahoba Khand is based on the Mahoba Samaya chapter.</ref>
''ಅಲ್ಹಾ-ಖಂಡ'' : ೨೩ಕ್ಯಾಂಟೋಗಳೊಂದಿಗೆ, ಪೃತ್ವಿರಾಜ್ ಸಂಯೋಗಿತಾವನ್ನು ಗೆಲ್ಲುವುದರೊಂದಿಗೆ ಪ್ರಾರಂಭಿಸಿ ಮತ್ತು ಬೇಲಾ ಸತಿಯಾಗುವುದರೊಂದಿಗೆ ಕೊನೆಗೊಳ್ಳುತ್ತದೆ.<ref>[http://www.amarujala.com/news/states/uttar-pradesh/jalaun/Jalaun-128905-39/ आल्हा को दिया था शारदा मां ने अमर होने का वरदान, Amar Ujala, 18 April 2013],</ref> ೧೮೬೫ ರಲ್ಲಿ, ಚಾರ್ಲ್ಸ್ ಎಲಿಯಟ್ ವಿವಿಧ ಮೌಖಿಕ ಆವೃತ್ತಿಗಳನ್ನು ೨೩ಕ್ಯಾಂಟೊಗಳಾಗಿ ಒಟ್ಟುಗೂಡಿಸುವ ಮೂಲಕ ಮರುಪರಿಶೀಲನೆಯನ್ನು ಸಂಗ್ರಹಿಸಿದರು ಮತ್ತು ಈ ಮರುಪರಿಶೀಲನೆಯು ೧೮೭೧ ರಲ್ಲಿ ಮೊದಲ ಮುದ್ರಿತ ಆವೃತ್ತಿಯ ಆಧಾರವಾಗಿತ್ತು <ref name="r">{{Cite web |date=24 August 2000 |title=Alha Udal of U.P. |url=http://www.rediff.com/hindi/2000/aug/14alha.htm |publisher=rediff.com, Hindi edition}}<cite class="citation web cs1" data-ve-ignore="true">[http://www.rediff.com/hindi/2000/aug/14alha.htm "Alha Udal of U.P."] rediff.com, Hindi edition. 24 August 2000.</cite></ref> ನಂತರ [[ಜಾರ್ಜ್ ಏಬ್ರಹಾಂ ಗ್ರಿಯರ್ಸನ್|ಜಾರ್ಜ್ ಅಬ್ರಹಾಂ ಗ್ರಿಯರ್ಸನ್]] ಹೆಚ್ಚುವರಿ ಒಳಹರಿವುಗಳೊಂದಿಗೆ ಈ ಮರುಪರಿಶೀಲನೆಯನ್ನು ವಿಸ್ತರಿಸಿದರು. ಈ ರಿಸೆನ್ಶನ್ನ ಭಾಗಗಳನ್ನು ವಿಲಿಯಂ ವಾಟರ್ಫೀಲ್ಡ್ ಅವರು ''ದಿ ನೈನ್-ಲಕ್ಷ ಚೈನ್ ಅಥವಾ ಮಾರೋ ಫ್ಯೂಡ್'' (೧೮೭೬) ಎಂಬ ಶೀರ್ಷಿಕೆಯಡಿಯಲ್ಲಿ ಇಂಗ್ಲಿಷ್ ಬಲ್ಲಾಡ್ ಮೀಟರ್ಗೆ ಅನುವಾದಿಸಿದರು. ನಂತರ, ಈ ಅನುವಾದವು, ಅನುವಾದಿಸದ ಭಾಗಗಳ ಸಾರಾಂಶಗಳು ಮತ್ತು ಗ್ರಿಯರ್ಸನ್ ಬರೆದ ಪರಿಚಯದೊಂದಿಗೆ ''ದಿ ಲೇ ಆಫ್ ಅಲ್ಹಾ: ಎ ಸಾಗಾ ಆಫ್ ರಜಪೂತ್ ಚೈವಲ್ರಿ ಎಂಬ ಶೀರ್ಷಿಕೆಯಡಿಯಲ್ಲಿ ಉತ್ತರ ಭಾರತದ ಮಿನಿಸ್ಟ್ರೆಲ್ಸ್ ಹಾಡಿದರು'' (೧೯೨೬).
ಅಲ್ಹಾ-ಖಂಡದ ಅತ್ಯಂತ ಜನಪ್ರಿಯ ಆವೃತ್ತಿಯು ಲಲಿತಾಪ್ರಸಾದ್ ಮಿಶ್ರಾ ಬರೆದ ಪಠ್ಯವಾಗಿದ್ದು, ಸಂವತ್ ೧೯೫೬ (೧೯೦೦ CE) ನಲ್ಲಿ ಮುನ್ಷಿ ನವಲ್ ಕಿಶೋರ್ ಅವರ ಮಗ ಪ್ರಯಾಗ್ ನಾರಾಯಣ್ ಅವರ ಕೋರಿಕೆಯ ಮೇರೆಗೆ ರಚಿಸಲಾಗಿದೆ.<ref>Lalita Prasad Mishra, Alha Khand, 1923</ref> ಕೃತಿಯನ್ನು ''ಅಲ್ಹಾ'' ಮೀಟರ್ನಲ್ಲಿ ಬರೆಯಲಾಗಿದೆ. ಇದು ದಿ ಲೇ ಆಫ್ ಅಲ್ಹಾದಂತೆಯೇ ಅದೇ 23 ಕ್ಯಾಂಟೊಗಳನ್ನು ಹೊಂದಿದೆ, ಆದರೆ ಹೆಚ್ಚು ವಿವರವಾದ ನಿರೂಪಣೆಯನ್ನು ಹೊಂದಿದೆ.
== ಪಾತ್ರಗಳು ==
* ಬನಾಫರ್ಸ್ : ಸಹೋದರರು ದಾಸ್ರಾಜ್ (ಮಕ್ಕಳು ಅಲ್ಹಾ, ಇಂಡಾಲ್ ತಂದೆ, ಮತ್ತು ಉಡಾನ್), ಬಚ್ಚರಾಜ್ (ಮಕ್ಕಳು ಮಲ್ಖಾನ್ ಮತ್ತು ಸುಲ್ಖಾನ್), ತೋಡರ್, ರಹಮಲ್.
* [[ಚಂದೇಲರು]] : ರಾಜ ಪರ್ಮಾಲ್ ಮಲ್ಹ್ನಾ (ಪರಿಹಾರ ಮಹಿಲ್ನ ಸಹೋದರಿ), ಪುತ್ರರಾದ ಬ್ರಹ್ಮಾನಂದ್ (ಬೆಲಾ (ಪ್ರಥ್ವಿರಾಜನ ಮಗಳು), ರಂಜಿತ್, ಮಗಳು ಚಂದ್ರಬಾಲ್ ಅವರನ್ನು ವಿವಾಹವಾದರು.
* ಜಾಗ್ನಿಕ್: ಲೇಖಕ, ಪರ್ಮಲ್ ಅವರ ಸಹೋದರಿಯ ಮಗ
* ಜೈಚಂದ್ : ಕನೌಜ್ನ ಕೊನೆಯ ರಾಜ
* ಮೀರ್ ತಲ್ಹಾನ್: 9 ಪುತ್ರರು ಮತ್ತು 18 ಮೊಮ್ಮಕ್ಕಳೊಂದಿಗೆ ಬನಾಫರ್ಗಳ ಜೊತೆಯಲ್ಲಿರುವ ಸಯ್ಯದ್.
* [[ಪೃಥ್ವಿರಾಜ್ ಚೌಹಾಣ್]] : ಬೇಲಾ <ref>The Lay of Alha: A Saga of Rajput Chivalry as Sung by Minstrels of Northern India (1923), p. 26-37.</ref> ತಂದೆ
* ದೌವಾಸ್ : ಡೊಂಗರ್ ಸಿಂಗ್ ದೌ ಮತ್ತು ಇನ್ನಷ್ಟು.
== ಪರಿವಿಡಿ ==
ಈ ಕವಿತೆಯ ನಾಯಕರು ಇಬ್ಬರು ಸಹೋದರರು, ಅಲ್ಹಾ ಮತ್ತು ಉಡಾಲ್ (ಅಥವಾ ಬಾಬ್ರಾ ಬಹನ್ನ ಅವತಾರ), [[ಚಂದೇಲರು|ಪರ್ಮಲ್ನ]] ಸೈನ್ಯದ ಜನರಲ್ಗಳು ಸಿ.1182 ರಲ್ಲಿ [[ಪೃಥ್ವಿರಾಜ್ ಚೌಹಾಣ್|ಪೃಥ್ವಿರಾಜ್ III]] ಮತ್ತು ಪರ್ಮಾಲ್ ನಡುವಿನ ಮಹೋಬಾ ಯುದ್ಧದಲ್ಲಿ ಹೋರಾಡಿದರು. ನಿರೂಪಣೆಯು ಅಲ್ಹಾ ಮತ್ತು ಉಡಾಲ್ನ ಆರಂಭಿಕ ಶೋಷಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಅವರು ಕರಿಂಗರಾಯರೊಂದಿಗೆ (ಅಥವಾ ಕಾಳಿಂಗರಾಯರು) ಹೋರಾಡಿದರು ಮತ್ತು ಅವರ ತಂದೆ ದಾಸರಾಜ್ (ಅಥವಾ ದಾಸರಾಜ್) ಮತ್ತು ಚಿಕ್ಕಪ್ಪ ಬಚ್ಚರಾಜ್ ಅವರ ಹತ್ಯೆಗಳಿಗೆ ಸೇಡು ತೀರಿಸಿಕೊಳ್ಳಲು ಅವರನ್ನು ಕೊಂದರು.<ref>[http://www.jagran.com/uttar-pradesh/unnao-11691785.html आल्हा में माड़ो का प्रसंग सुन श्रोता हुए रोमांचित, Jagran, 11 Oct 2014 ]</ref> ನಂತರ ಅವರು ಮಹೋಬಾ ಯುದ್ಧವನ್ನು ಮಾಡಿದರು. [[ಭೋಜಪುರಿ ಭಾಷೆ|ಭೋಜ್ಪುರಿ]] ಮತ್ತು ಕನ್ನೌಜಿ ರಿಸೆನ್ಶನ್ಗಳ ಪ್ರಕಾರ, ಅಲ್ಹಾ ನೈನಗರ್ ( ಚುನಾರ್ ) ನ ರಾಜಕುಮಾರಿ ''ಸೋನ್ವತಿಯನ್ನು'' ( ''ಸೋನ್ವಾ'' ) ವಿವಾಹವಾದರು, ಆದರೆ ಇತರ ಕೆಲವು ಪಾಶ್ಚಿಮಾತ್ಯ ಹಿಂದಿ ರಿಸೆನ್ಶನ್ಗಳ ಪ್ರಕಾರ ಅವರು [[ಹರಿದ್ವಾರ|ಹರಿದ್ವಾರದ]] ''ರಘೋಮಾಚ್ನ'' ಮಗಳು ''ಮಚ್ಚಿಲ್ ಅವರನ್ನು'' ವಿವಾಹವಾದರು. ಅಲ್ಹಾ ಮತ್ತು ಉಡಾಲ್ ಅವರಲ್ಲದೆ, ಇತರ ವೀರರಾದ ಮಲ್ಖಾನ್ ಮತ್ತು ಸುಲ್ಖಾನ್ (ಬಚ್ಚರಾಜನ ಮಕ್ಕಳು), ಬ್ರಹ್ಮಜಿತ್ (ಪರ್ಮಾಲ್ ಅವರ ಮಗ) ಮತ್ತು ತಲ್ಹಾನ್ ಸೈಯದ್ ಅವರ ಕೆಚ್ಚೆದೆಯ ಕಾರ್ಯಗಳನ್ನು ಸಹ ಈ ಕೃತಿಯಲ್ಲಿ ವಿವರಿಸಲಾಗಿದೆ. ಈ ಕೃತಿಯು ಒಟ್ಟು ಐವತ್ತೆರಡು ಯುದ್ಧಗಳ ವಿವರಗಳನ್ನು ನಿರೂಪಿಸುತ್ತದೆ.<ref name="Mishra 2007 1–11 History of Mahoba">{{Cite book|title=Alhakhand|last=Mishra|first=Pt. Lalita Prasad|publisher=Tejkumar Book Depot (Pvt) Ltd|year=2007|edition=15|location=[[Lucknow]] (India)|pages=1–11 ([[History]] of [[Mahoba]])|language=Hindi}}<cite class="citation book cs1 cs1-prop-foreign-lang-source" data-ve-ignore="true" id="CITEREFMishra2007">Mishra, Pt. Lalita Prasad (2007). ''Alhakhand'' (in Hindi) (15 ed.). [[ಲಕ್ನೋ|Lucknow]] (India): Tejkumar Book Depot (Pvt) Ltd. pp. 1–11 ([[ಇತಿಹಾಸ|History]] of [[ಮಹೋಬ|Mahoba]]).</cite>
</ref>
== ಐತಿಹಾಸಿಕತೆ ==
ಲಾವಣಿಗಳ ಆಧುನಿಕ ಆವೃತ್ತಿಗಳಲ್ಲಿ ಕಾವ್ಯಾತ್ಮಕ ಪರವಾನಗಿಯು ಸ್ಪಷ್ಟವಾಗಿ ಕಂಡುಬಂದರೂ, ಪೃಥ್ವಿರಾಜ್ ಚೌಹಾಣ್ನ ದಾಳಿಯು ಜೈನ ದೇವಾಲಯದಲ್ಲಿ ಲಲಿತ್ಪುರದ ಬಳಿಯ ಮದನ್ಪುರದಲ್ಲಿ ೧೧೮೨CE ನ ಎರಡು ಶಾಸನಗಳಿಂದ ನೇರವಾಗಿ ದೃಢೀಕರಿಸಲ್ಪಟ್ಟಿದೆ.<ref>{{Cite web |url=http://www.jagran.com/uttar-pradesh/jalaun-9532712.html |title=आल्हा की शौर्य गाथा सात समंदर पार तक गूंजी, Jagran, Thu, 2 Aug 2012 |access-date=4 ಫೆಬ್ರವರಿ 2024 |archive-date=8 ಏಪ್ರಿಲ್ 2023 |archive-url=https://web.archive.org/web/20230408120928/https://www.jagran.com/uttar-pradesh/jalaun-9532712.html |url-status=dead }}</ref>
ಅಲ್ಹಾ ಅನ್ನು ಕೆಲವೊಮ್ಮೆ ಅಲ್ಹಾನ್ ಎಂದು ಕರೆಯಲಾಗುತ್ತದೆ. ಅಲ್ಹಾನ್ (अल्हण) ಉತ್ತರ ಭಾರತದಲ್ಲಿ ೧೨-೧೩ ನೇ ಶತಮಾನದಲ್ಲಿ ಜನಪ್ರಿಯ ಹೆಸರು. </link><sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (November 2022)">ಉಲ್ಲೇಖದ ಅಗತ್ಯವಿದೆ</span>]]'' ]</sup>
ಮಹೋಬ ಖಂಡ ಅಥವಾ ಅಲ್ಹಾ ಖಂಡದಲ್ಲಿ ನೀಡಲಾದ ಚಂಡೇಲ ದೊರೆ ಪರ್ಮಾಲ್ (ಪರ್ಮಾರ್ಡಿ) ವಂಶಾವಳಿಯು ಚಂದೇಲ ಶಾಸನಗಳಲ್ಲಿ ನೀಡಿರುವ ವಂಶಾವಳಿಗೆ ಹೊಂದಿಕೆಯಾಗುವುದಿಲ್ಲ. ಮಹೋಬ ಖಂಡದಲ್ಲಿ, ಪರ್ಮಲ್ನ ತಂದೆ, ಅಜ್ಜ ಮತ್ತು ಮುತ್ತಜ್ಜನನ್ನು ಕೀರ್ತಿಬ್ರಹ್ಮ, ಮದನಬ್ರಹ್ಮ ಮತ್ತು ರಾಹಿಲ್ಬ್ರಮ ಎಂದು ನೀಡಲಾಗಿದೆ. ಮದನವರ್ಮನ್ (೧೧೨೯-೧೧೬೩), ಕೀರ್ತಿವರ್ಮನ್ (೧೦೭೦-೧೦೯೮) ಮತ್ತು ರಾಹಿಲಾ (೯ ನೇ ಶತಮಾನ) ಅವರು ನಿಜವಾಗಿಯೂ ಪರಮರ್ದಿಯ (೧೧೬೬-೧೨೦೨) ಪೂರ್ವಜರಾಗಿದ್ದರೆ,<ref>Shishir Kumar Mitra, Early Rulers of Khajuraho, Motilal Banarasidas, 1977, p. 240</ref> ಹೆಚ್ಚಿನ ಹೆಸರುಗಳು ಮತ್ತು ಅನುಕ್ರಮವು ಹೊಂದಿಕೆಯಾಗುವುದಿಲ್ಲ.
ಅಲ್ಹಾ ಖಂಡವು ಪರ್ಮಾಲ್ ನಂತರ ಚಂಡೆಲ್ಲಾಗಳ ಅಂತ್ಯವನ್ನು ಹೇಳುತ್ತದೆ. ಇದನ್ನು ಇತಿಹಾಸವು ಬೆಂಬಲಿಸುವುದಿಲ್ಲ. ಪೃಥ್ವಿರಾಜನ ದಾಳಿಯ ನಂತರ ಚಾಂಡೇಲರು ತುಂಬಾ ದುರ್ಬಲರಾದರು, ಆದರೆ ರಾಜವಂಶವು ಕನಿಷ್ಠ 1308 ರವರೆಗೆ ಅಂದರೆ ಇನ್ನೊಂದು ಶತಮಾನದವರೆಗೆ ಕಾಲಹರಣ ಮಾಡಿತು.<ref>[http://www.ignca.nic.in/coilnet/audal002.htm आल्हा- रुदल की ऐतिहासिकता, इंदिरा गांधी राष्ट्रीय कला केन्द्र],</ref>
ಛತ್ತರ್ಪುರದಲ್ಲಿರುವ ಜೈನ ದೇವಾಲಯವು ಸಂವತ್ ೧೨೦೮ (ಕ್ರಿ.ಶ. ೧೧೫೧) ರಲ್ಲಿ ಆದಿನಾಥನ ಚಿತ್ರವನ್ನು ಸ್ಥಾಪಿಸಿದೆ. ಶಾಸನದ ಒಂದು ಓದುವಿಕೆಯ ಪ್ರಕಾರ, ಇದು ಅಲ್ಹಾ, ಉಡಾಲ್ ಮತ್ತು ಇಡೀ ಗುಂಪನ್ನು ಉಲ್ಲೇಖಿಸುತ್ತದೆ.{{Fact|date=March 2021}}</link><sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (March 2021)">ಉಲ್ಲೇಖದ ಅಗತ್ಯವಿದೆ</span>]]'' ]</sup> ಆದಾಗ್ಯೂ ಇತರ ವಿದ್ವಾಂಸರು ಶಾಸನವನ್ನು ವಿಭಿನ್ನವಾಗಿ ಓದಿದ್ದಾರೆ. </link>
ಚಂದೆಲ್ಲಾ ಆಳ್ವಿಕೆಯಲ್ಲಿ, ಅಹರ್ಜಿಯು ಬುಂದೇಲ್ಖಂಡದಲ್ಲಿ ಪ್ರವರ್ಧಮಾನಕ್ಕೆ ಬಂದ ಜೈನ ಕೇಂದ್ರವಾಗಿತ್ತು. ಇದು ಸಂವತ್ ೧೨೯೭(೧೧೮೦ CE) ನಲ್ಲಿನ ಬೃಹತ್ ಪ್ರತಿಷ್ಠೆಯ ಸ್ಥಳವಾಗಿತ್ತು, ಆ ದಿನಾಂಕವನ್ನು ಹೊಂದಿರುವ ಅನೇಕ ಚಿತ್ರಗಳು ಕಂಡುಬಂದಿವೆ, ಇದರಲ್ಲಿ ಪರಮರ್ದಿದೇವನನ್ನು ಆಳುವ ರಾಜ ಎಂದು ಉಲ್ಲೇಖಿಸುವ ಸ್ಮಾರಕ ಚಿತ್ರವೂ ಸೇರಿದೆ. ಒಂದು ಸಂವತ್ ೧೨೪೧ ಚಿತ್ರವನ್ನು ಹೊರತುಪಡಿಸಿ, ಸಂವತ್ ೧೨೩೯ ರಲ್ಲಿ ಚಂಡೆಲ್ಲಾ ಸೋಲಿನ ಪರಿಣಾಮವಾಗಿ ಚಟುವಟಿಕೆಯು ಸ್ಥಗಿತಗೊಂಡಿತು <ref>Kasturchand Jain Suman, Bharatiya Digambar Jain Abhilekh aur Tirth Parichay, Madhya-Pradesh: 13 vi shati tak, Delhi, 2001, pp. 212-232.</ref>
== ಜನಪ್ರಿಯ ಸಂಸ್ಕೃತಿಯಲ್ಲಿ ==
* ''ಸಬ್ಸೆ ಬಡೇ ಲಡಯ್ಯ'', ೨೦೧೨ ರಿಂದ [[ದೂರದರ್ಶನ ನ್ಯಾಷನಲ್|DD ನ್ಯಾಷನಲ್ನಲ್ಲಿ]] ಪ್ರಸಾರವಾದ ಬಲ್ಲಾಡ್ ಆಧಾರಿತ ದೂರದರ್ಶನ ಸರಣಿ <ref>{{Cite web |title=Sabse Bade Ladaiya |url=https://nettv4u.com/about/Hindi/tv-serials/sabse-bade-ladaiya |website=nettv4u |language=en}}</ref>
== ಇದನ್ನೂ ಓದಿ ==
* ವೀರ್ ಲೋರಿಕ್
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:CS1 Hindi-language sources (hi)]]
[[ವರ್ಗ:Pages with unreviewed translations]]
[[ವರ್ಗ:ಸ್ತ್ರೀವಾದ ಮತ್ತು ಜಾನಪದ ೨೦೨೪ ಸ್ಪರ್ಧೆಯ ಲೇಖನ]]
iqv2eb7lku71m33t10n76owbrabjq69
ಸದಸ್ಯ:Hariprasad Shetty10/ನನ್ನ ಪ್ರಯೋಗಪುಟ
2
158247
1382477
1382472
2026-08-14T12:24:21Z
Hariprasad Shetty10
87270
1382477
wikitext
text/x-wiki
ಅಗ್ನಿಸಾಕ್ಷಿ(೧೯೯೯ ಚಿತ್ರ)
{{Infobox film
| name = ಅಗ್ನಿಸಾಕ್ಷಿ
| image =
| caption = ಚಿತ್ರದ ಸಿಡಿ ಮುಖಪುಟ
| director = ಶ್ಯಾಮಪ್ರಸಾದ್
| writer = ಶ್ಯಾಮಪ್ರಸಾದ್
| screenplay = ಶ್ಯಾಮಪ್ರಸಾದ್
| based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ
| producer = ವಿ. ವಿ. ಬಾಬು
| starring =
* ರಜಿತ್ ಕಪೂರ್
* [[ಶೋಭನಾ]]
* ಶ್ರೀವಿದ್ಯಾ
* ಪ್ರವೀಣಾ
* ಮಧುಪಾಲ್
* ಮಾದಂಬು ಕುಂಜುಕುಟ್ಟನ್
| cinematography = ಅಳಗಪ್ಪನ್ ಎನ್.
| editing = ಬೀನಾ ಪಾಲ್
| music = ಕೈತಪ್ರಂ ದಾಮೋದರನ್ ನಂಬೂದಿರಿ
| production_company = ಸೃಷ್ಟಿ ಫಿಲ್ಮ್ಸ್
| released = 1999
| runtime = 100 ನಿಮಿಷ
| country = [[ಭಾರತ]]
| language = [[ಮಲಯಾಳಂ]]
}}
'''ಅಗ್ನಿಸಾಕ್ಷಿ''' ({{lang-en|Agnisakshi}}) 1999ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಆಧ್ಯಾತ್ಮಿಕ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶ್ಯಾಮಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದು ಲಲಿತಾಂಬಿಕಾ ಅಂತರಜನಂ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ರಜಿತ್ ಕಪೂರ್, [[ಶೋಭನಾ]], ಶ್ರೀವಿದ್ಯಾ, ಪ್ರವೀಣಾ, ಮಧುಪಾಲ್ ಮತ್ತು ಮಾದಂಬು ಕುಂಜುಕುಟ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="EnglishWiki">{{cite web |title=Agnisakshi (1999 film) |url=https://en.wikipedia.org/wiki/Agnisakshi_(1999_film) |website=Wikipedia |access-date=14 August 2026}}</ref>
ಚಿತ್ರವು 1998ರ ಸೆಪ್ಟೆಂಬರ್ 14ರಂದು ಸೂರ್ಯ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref name="EnglishWiki"/>
''ಅಗ್ನಿಸಾಕ್ಷಿ'' ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಿತ್ರ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ಇದು ಒಂದಾಗಿದೆ.<ref name="TOI">{{cite web |title=Happy Birthday Shobana: Five movies of the actress from 'Manichithrathazhu' to 'Makalkku' that you should watch right away |url=https://timesofindia.indiatimes.com/entertainment/malayalam/movies/news/happy-birthday-shobana-five-movies-of-the-actress-from-manichithrathazhu-to-makalkku-that-you-should-watch-right-away/photostory/74729991.cms |website=The Times of India |date=21 March 2020 |access-date=14 August 2026}}</ref>
== ಕಥಾವಸ್ತು ==
ಕಥೆಯು 1930ರ ದಶಕದ ಕೇರಳದ ನಂಬೂದಿರಿ ಕುಟುಂಬದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿದೆ. ಕಥೆಯ ಕೇಂದ್ರದಲ್ಲಿ ಉಣ್ಣಿ ಮತ್ತು ದೇವಕಿ ಎಂಬ ದಂಪತಿಗಳ ಸಂಬಂಧವಿದೆ. ಉಣ್ಣಿ ದೇವಕಿಯನ್ನು ವಿವಾಹವಾಗಿ ತನ್ನ ನಂಬೂದಿರಿ ಇಲ್ಲಂಗೆ ಕರೆತರುತ್ತಾನೆ.
ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಂದ ಕೂಡಿದ ಸಂಯುಕ್ತ ಕುಟುಂಬದ ಜೀವನದಲ್ಲಿ ದೇವಕಿ ಸಿಲುಕಿಕೊಳ್ಳುತ್ತಾಳೆ. ಉಣ್ಣಿ ತನ್ನ ಕುಟುಂಬದ ಸಂಪ್ರದಾಯಗಳಿಂದ ಬಂಧಿತನಾಗಿರುವುದರಿಂದ, ತಾನು ಬಯಸಿದ ರೀತಿಯಲ್ಲಿ ಪತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಆದರೂ ಉಣ್ಣಿ ಮತ್ತು ದೇವಕಿ ಪರಸ್ಪರ ಆಳವಾಗಿ ಪ್ರೀತಿಸುತ್ತಾರೆ.<ref name="EnglishWiki"/>
ಕುಟುಂಬವು ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯದೆ ಸಂಪ್ರದಾಯದ ಕೋಟೆಯೊಳಗೆ ಬದುಕುತ್ತದೆ. ಉಣ್ಣಿಗೆ ಹೊರಗಿನ ಜಗತ್ತಿನ ಬದಲಾವಣೆಗಳ ಅರಿವಿದ್ದರೂ, ತನ್ನ ಕುಟುಂಬವು ಒಪ್ಪಿಕೊಳ್ಳಲಾರದ ವಿಷಯಗಳಿಂದ ದೂರವಿರಲು ಅವನು ಪ್ರಯತ್ನಿಸುತ್ತಾನೆ.
ಆದರೆ ದೇವಕಿ ಮೂಲತಃ ಸ್ವತಂತ್ರ ಮನೋಭಾವದವಳು. ಅವಳು ಕುಟುಂಬದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಲು ಬಯಸುವುದಿಲ್ಲ. ಅಂತಿಮವಾಗಿ ಅವಳು ಆ ಪರಿಸರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ.<ref name="EnglishWiki"/>
ಕಥೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿಯೂ ಸಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದ ಕಾಲಘಟ್ಟದಲ್ಲಿ ಕೇರಳದ ಸಾಮಾಜಿಕ ಜೀವನದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕಥೆಯ ಮೇಲೆ ಪರಿಣಾಮ ಬೀರುತ್ತವೆ.
ಚಿತ್ರವು [[ಹರಿದ್ವಾರ]]ದಲ್ಲಿ ಆರಂಭವಾಗುತ್ತದೆ. ಉಣ್ಣಿಯ ಕಿರಿಯ ಅಕ್ಕ ತಂಗಂ, ಉಣ್ಣಿಯ ಚಿತಾಭಸ್ಮವನ್ನು [[ಗಂಗಾ]] ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ಬರುತ್ತಾಳೆ. ಅಲ್ಲಿ ಈಗ ಸಂನ್ಯಾಸಿನಿಯಾಗಿ ಬದುಕುತ್ತಿರುವ ದೇವಕಿಯನ್ನು ಹುಡುಕಲು ಅವಳು ಪ್ರಯತ್ನಿಸುತ್ತಾಳೆ.
ತಂಗಂನ ನೆನಪುಗಳ ಮೂಲಕ ಉಣ್ಣಿ ಮತ್ತು ದೇವಕಿಯ ಸಂಬಂಧದ ಕಥೆ ನಿಧಾನವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಬಂಧವನ್ನು ಸರಳವಾಗಿ ಸರಿ ಅಥವಾ ತಪ್ಪು ಎಂಬ ಎರಡು ವಿಭಾಗಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ತಂಗಂ ಈ ಸಂಬಂಧದ ಸಂಕೀರ್ಣತೆಯನ್ನು ಮೌನ ಸಾಕ್ಷಿಯಾಗಿ ಗಮನಿಸುತ್ತಾಳೆ.<ref name="EnglishWiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
! ಧ್ವನಿ
|-
| [[ಶೋಭನಾ]]
| ದೇವಕಿ
| ಭಾಗ್ಯಲಕ್ಷ್ಮಿ
|-
| ರಜಿತ್ ಕಪೂರ್
| ಉಣ್ಣಿ
| ಮುರಳಿ ಮೆನನ್ ಮತ್ತು ವೆಣ್ಮಣಿ ವಿಷ್ಣು
|-
| ಶ್ರೀವಿದ್ಯಾ
| ತಂಗಂ
|
|-
| ಪ್ರವೀಣಾ
| ಕಿರಿಯ ತಂಗಂ
|
|-
| ಮಧುಪಾಲ್
|
|
|-
| ಮಾದಂಬು ಕುಂಜುಕುಟ್ಟನ್
|
|
|-
| [[ಶ್ರೀನಾಥ್]]
|
|
|-
| ಕೃಷ್ಣ ಕುಮಾರ್
|
|
|}
== ಸಂಗೀತ ==
ಚಿತ್ರದ ಸಂಗೀತವನ್ನು ಕೈತಪ್ರಂ ದಾಮೋದರನ್ ನಂಬೂದಿರಿ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಮುದ್ರಿಕೆ ಆಲ್ಬಂ 3 ಅಕ್ಟೋಬರ್ 1999ರಂದು ಬಿಡುಗಡೆಯಾಯಿತು. ಆಲ್ಬಂ ಅನ್ನು Johny Sagariga ಸಂಸ್ಥೆ ಬಿಡುಗಡೆ ಮಾಡಿತು.<ref name="Soundtrack">{{cite web |title=Agnisakshi (Original Motion Picture Soundtrack) |url=https://music.apple.com/ |website=Apple Music |access-date=14 August 2026}}</ref>
ಧ್ವನಿಮುದ್ರಿಕೆಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ''Aathole Kunjaathole'' ಹೊರತುಪಡಿಸಿ ಬಹುತೇಕ ಹಾಡುಗಳಿಗೆ ಕೈತಪ್ರಂ ದಾಮೋದರನ್ ನಂಬೂದಿರಿಯವರೇ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ''Saa Virahe'' ಹಾಡಿನ ಸಾಹಿತ್ಯವನ್ನು [[ಜಯದೇವ]] ರಚಿಸಿದ್ದಾರೆ.<ref name="Soundtrack"/>
{| class="wikitable"
|-
! ಸಂಖ್ಯೆ
! ಹಾಡಿನ ಹೆಸರು
! ಗಾಯಕರು
! ರಾಗ
! ಟಿಪ್ಪಣಿ
|-
| 1
| ''ಜ್ವಾಲಾಮುಖಿ ಮೇ''
| ಕೆ. ಜೆ. ಯೇಸುದಾಸ್
|
|
|-
| 2
| ''ವಾರ್ತಿಂಕಲುಧಿಕ್ಕಾಥ''
| ಕೆ. ಎಸ್. ಚಿತ್ರಾ
| ಕಾಪಿ
|
|-
| 3
| ''ಗಂಗೆ ಮಹಾ ಮಂಗಲೆ''
| ಕೆ. ಜೆ. ಯೇಸುದಾಸ್, ಸಿಂಧು
| ಚಕ್ರವಾಕಂ
|
|-
| 4
| ''ಕನ್ನಂತಳಿ ಮುಟ್ಟಾತೆ''
| [[ಸುಜಾತಾ ಮೋಹನ್]]
|
|
|-
| 5
| ''ವಾರ್ತಿಂಕಲುಧಿಕ್ಕಾಥ''
| ಕೆ. ಜೆ. ಯೇಸುದಾಸ್
| ಕಾಪಿ
|
|-
| 6
| ''ಸಾವಿರಹೇ''
| [[ಕಾವಾಲಂ ಶ್ರೀಕುಮಾರ್]]
| ದ್ವಿಜಾವಂತಿ
| ಸಾಹಿತ್ಯ: [[ಜಯದೇವ]]
|-
| 7
| ''ಮಂಗಳಾತೀರ''
| ಸುಧಾ ರಂಜಿತ್
|
|
|-
| 8
| ''ಪಂಕಜವೈರಿ''
| ಸುಧಾ ರಂಜಿತ್
|
|
|-
| 9
| ''ಆಥೋಲೆ ಕುಂಜಾಥೋಲೆ''
| ಸುಧಾ ರಂಜಿತ್
|
| ಸಾಂಪ್ರದಾಯಿಕ ಸಾಹಿತ್ಯ
|}
== ಪ್ರಶಸ್ತಿಗಳು ==
''ಅಗ್ನಿಸಾಕ್ಷಿ'' ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಚಿತ್ರವು 1998ರ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]ಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.<ref name="EnglishWiki"/>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ವಿಜೇತ
|-
| 1998
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ವಿ. ವಿ. ಬಾಬು
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
1998ರ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]]ಗಳಲ್ಲಿ ಚಿತ್ರವು ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಪಡೆಯಿತು.<ref name="EnglishWiki"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| ಅತ್ಯುತ್ತಮ ನಟ
| [[ರಜಿತ್ ಕಪೂರ್]]
|-
| ಎರಡನೇ ಅತ್ಯುತ್ತಮ ನಟಿ
| [[ಪ್ರವೀಣಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಕೃಷ್ಣನುಣ್ಣಿ, ಹುಸೇನ್
|-
| ಅತ್ಯುತ್ತಮ ಮೇಕಪ್ ಕಲಾವಿದ
| ಪಿ. ಮಣಿ, ವಿಕ್ರಂ ಗಾಯಕ್ವಾಡ್
|-
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ಮುರಳಿ ಮೆನನ್, ವೆಣ್ಮಣಿ ವಿಷ್ಣು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಜೆಮಿನಿ ಲ್ಯಾಬ್
|}
=== ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| ಅತ್ಯುತ್ತಮ ಸಾಹಿತ್ಯ
| ಕೈತಪ್ರಂ
|-
| ಅತ್ಯುತ್ತಮ ನಟಿ
| [[ಶೋಭನಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಕಲಾ ನಿರ್ದೇಶಕ
| ಪ್ರೇಮಚಂದ್ರನ್
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಅರವಿಂದನ್ ಪುರಸ್ಕಾರ
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| [[ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ]]
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0211963/ ''Agnisakshi''] — IMDb
* [https://www.malayalasangeetham.info/ ''Agnisakshi'' — Malayalam Movie Database]
[[ವರ್ಗ:1999ರ ಚಲನಚಿತ್ರಗಳು]]
[[ವರ್ಗ:1999ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಶ್ಯಾಮಪ್ರಸಾದ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು]]
[[ವರ್ಗ:ಕೈತಪ್ರಂ ದಾಮೋದರನ್ ನಂಬೂದಿರಿ ಸಂಗೀತ ನೀಡಿದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:1930ರ ದಶಕದಲ್ಲಿ ನಡೆಯುವ ಚಲನಚಿತ್ರಗಳು]]
[[ವರ್ಗ:ಉತ್ತರಾಖಂಡದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
rr1ctmzjk1d3f7few206ejhywptdc89
1382478
1382477
2026-08-14T12:24:46Z
Hariprasad Shetty10
87270
/* ಸಂಗೀತ */
1382478
wikitext
text/x-wiki
ಅಗ್ನಿಸಾಕ್ಷಿ(೧೯೯೯ ಚಿತ್ರ)
{{Infobox film
| name = ಅಗ್ನಿಸಾಕ್ಷಿ
| image =
| caption = ಚಿತ್ರದ ಸಿಡಿ ಮುಖಪುಟ
| director = ಶ್ಯಾಮಪ್ರಸಾದ್
| writer = ಶ್ಯಾಮಪ್ರಸಾದ್
| screenplay = ಶ್ಯಾಮಪ್ರಸಾದ್
| based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ
| producer = ವಿ. ವಿ. ಬಾಬು
| starring =
* ರಜಿತ್ ಕಪೂರ್
* [[ಶೋಭನಾ]]
* ಶ್ರೀವಿದ್ಯಾ
* ಪ್ರವೀಣಾ
* ಮಧುಪಾಲ್
* ಮಾದಂಬು ಕುಂಜುಕುಟ್ಟನ್
| cinematography = ಅಳಗಪ್ಪನ್ ಎನ್.
| editing = ಬೀನಾ ಪಾಲ್
| music = ಕೈತಪ್ರಂ ದಾಮೋದರನ್ ನಂಬೂದಿರಿ
| production_company = ಸೃಷ್ಟಿ ಫಿಲ್ಮ್ಸ್
| released = 1999
| runtime = 100 ನಿಮಿಷ
| country = [[ಭಾರತ]]
| language = [[ಮಲಯಾಳಂ]]
}}
'''ಅಗ್ನಿಸಾಕ್ಷಿ''' ({{lang-en|Agnisakshi}}) 1999ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಆಧ್ಯಾತ್ಮಿಕ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶ್ಯಾಮಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದು ಲಲಿತಾಂಬಿಕಾ ಅಂತರಜನಂ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ರಜಿತ್ ಕಪೂರ್, [[ಶೋಭನಾ]], ಶ್ರೀವಿದ್ಯಾ, ಪ್ರವೀಣಾ, ಮಧುಪಾಲ್ ಮತ್ತು ಮಾದಂಬು ಕುಂಜುಕುಟ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="EnglishWiki">{{cite web |title=Agnisakshi (1999 film) |url=https://en.wikipedia.org/wiki/Agnisakshi_(1999_film) |website=Wikipedia |access-date=14 August 2026}}</ref>
ಚಿತ್ರವು 1998ರ ಸೆಪ್ಟೆಂಬರ್ 14ರಂದು ಸೂರ್ಯ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref name="EnglishWiki"/>
''ಅಗ್ನಿಸಾಕ್ಷಿ'' ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಿತ್ರ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ಇದು ಒಂದಾಗಿದೆ.<ref name="TOI">{{cite web |title=Happy Birthday Shobana: Five movies of the actress from 'Manichithrathazhu' to 'Makalkku' that you should watch right away |url=https://timesofindia.indiatimes.com/entertainment/malayalam/movies/news/happy-birthday-shobana-five-movies-of-the-actress-from-manichithrathazhu-to-makalkku-that-you-should-watch-right-away/photostory/74729991.cms |website=The Times of India |date=21 March 2020 |access-date=14 August 2026}}</ref>
== ಕಥಾವಸ್ತು ==
ಕಥೆಯು 1930ರ ದಶಕದ ಕೇರಳದ ನಂಬೂದಿರಿ ಕುಟುಂಬದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿದೆ. ಕಥೆಯ ಕೇಂದ್ರದಲ್ಲಿ ಉಣ್ಣಿ ಮತ್ತು ದೇವಕಿ ಎಂಬ ದಂಪತಿಗಳ ಸಂಬಂಧವಿದೆ. ಉಣ್ಣಿ ದೇವಕಿಯನ್ನು ವಿವಾಹವಾಗಿ ತನ್ನ ನಂಬೂದಿರಿ ಇಲ್ಲಂಗೆ ಕರೆತರುತ್ತಾನೆ.
ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಂದ ಕೂಡಿದ ಸಂಯುಕ್ತ ಕುಟುಂಬದ ಜೀವನದಲ್ಲಿ ದೇವಕಿ ಸಿಲುಕಿಕೊಳ್ಳುತ್ತಾಳೆ. ಉಣ್ಣಿ ತನ್ನ ಕುಟುಂಬದ ಸಂಪ್ರದಾಯಗಳಿಂದ ಬಂಧಿತನಾಗಿರುವುದರಿಂದ, ತಾನು ಬಯಸಿದ ರೀತಿಯಲ್ಲಿ ಪತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಆದರೂ ಉಣ್ಣಿ ಮತ್ತು ದೇವಕಿ ಪರಸ್ಪರ ಆಳವಾಗಿ ಪ್ರೀತಿಸುತ್ತಾರೆ.<ref name="EnglishWiki"/>
ಕುಟುಂಬವು ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯದೆ ಸಂಪ್ರದಾಯದ ಕೋಟೆಯೊಳಗೆ ಬದುಕುತ್ತದೆ. ಉಣ್ಣಿಗೆ ಹೊರಗಿನ ಜಗತ್ತಿನ ಬದಲಾವಣೆಗಳ ಅರಿವಿದ್ದರೂ, ತನ್ನ ಕುಟುಂಬವು ಒಪ್ಪಿಕೊಳ್ಳಲಾರದ ವಿಷಯಗಳಿಂದ ದೂರವಿರಲು ಅವನು ಪ್ರಯತ್ನಿಸುತ್ತಾನೆ.
ಆದರೆ ದೇವಕಿ ಮೂಲತಃ ಸ್ವತಂತ್ರ ಮನೋಭಾವದವಳು. ಅವಳು ಕುಟುಂಬದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಲು ಬಯಸುವುದಿಲ್ಲ. ಅಂತಿಮವಾಗಿ ಅವಳು ಆ ಪರಿಸರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ.<ref name="EnglishWiki"/>
ಕಥೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿಯೂ ಸಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದ ಕಾಲಘಟ್ಟದಲ್ಲಿ ಕೇರಳದ ಸಾಮಾಜಿಕ ಜೀವನದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕಥೆಯ ಮೇಲೆ ಪರಿಣಾಮ ಬೀರುತ್ತವೆ.
ಚಿತ್ರವು [[ಹರಿದ್ವಾರ]]ದಲ್ಲಿ ಆರಂಭವಾಗುತ್ತದೆ. ಉಣ್ಣಿಯ ಕಿರಿಯ ಅಕ್ಕ ತಂಗಂ, ಉಣ್ಣಿಯ ಚಿತಾಭಸ್ಮವನ್ನು [[ಗಂಗಾ]] ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ಬರುತ್ತಾಳೆ. ಅಲ್ಲಿ ಈಗ ಸಂನ್ಯಾಸಿನಿಯಾಗಿ ಬದುಕುತ್ತಿರುವ ದೇವಕಿಯನ್ನು ಹುಡುಕಲು ಅವಳು ಪ್ರಯತ್ನಿಸುತ್ತಾಳೆ.
ತಂಗಂನ ನೆನಪುಗಳ ಮೂಲಕ ಉಣ್ಣಿ ಮತ್ತು ದೇವಕಿಯ ಸಂಬಂಧದ ಕಥೆ ನಿಧಾನವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಬಂಧವನ್ನು ಸರಳವಾಗಿ ಸರಿ ಅಥವಾ ತಪ್ಪು ಎಂಬ ಎರಡು ವಿಭಾಗಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ತಂಗಂ ಈ ಸಂಬಂಧದ ಸಂಕೀರ್ಣತೆಯನ್ನು ಮೌನ ಸಾಕ್ಷಿಯಾಗಿ ಗಮನಿಸುತ್ತಾಳೆ.<ref name="EnglishWiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
! ಧ್ವನಿ
|-
| [[ಶೋಭನಾ]]
| ದೇವಕಿ
| ಭಾಗ್ಯಲಕ್ಷ್ಮಿ
|-
| ರಜಿತ್ ಕಪೂರ್
| ಉಣ್ಣಿ
| ಮುರಳಿ ಮೆನನ್ ಮತ್ತು ವೆಣ್ಮಣಿ ವಿಷ್ಣು
|-
| ಶ್ರೀವಿದ್ಯಾ
| ತಂಗಂ
|
|-
| ಪ್ರವೀಣಾ
| ಕಿರಿಯ ತಂಗಂ
|
|-
| ಮಧುಪಾಲ್
|
|
|-
| ಮಾದಂಬು ಕುಂಜುಕುಟ್ಟನ್
|
|
|-
| [[ಶ್ರೀನಾಥ್]]
|
|
|-
| ಕೃಷ್ಣ ಕುಮಾರ್
|
|
|}
== ಸಂಗೀತ ==
ಚಿತ್ರದ ಸಂಗೀತವನ್ನು ಕೈತಪ್ರಂ ದಾಮೋದರನ್ ನಂಬೂದಿರಿ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಮುದ್ರಿಕೆ ಆಲ್ಬಂ 3 ಅಕ್ಟೋಬರ್ 1999ರಂದು ಬಿಡುಗಡೆಯಾಯಿತು. ಆಲ್ಬಂ ಅನ್ನು Johny Sagariga ಸಂಸ್ಥೆ ಬಿಡುಗಡೆ ಮಾಡಿತು.<ref name="Soundtrack">{{cite web |title=Agnisakshi (Original Motion Picture Soundtrack) |url=https://music.apple.com/ |website=Apple Music |access-date=14 August 2026}}</ref>
ಧ್ವನಿಮುದ್ರಿಕೆಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ''Aathole Kunjaathole'' ಹೊರತುಪಡಿಸಿ ಬಹುತೇಕ ಹಾಡುಗಳಿಗೆ ಕೈತಪ್ರಂ ದಾಮೋದರನ್ ನಂಬೂದಿರಿಯವರೇ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ''Saa Virahe'' ಹಾಡಿನ ಸಾಹಿತ್ಯವನ್ನು [[ಜಯದೇವ]] ರಚಿಸಿದ್ದಾರೆ.<ref name="Soundtrack"/>
{| class="wikitable"
|-
! ಸಂಖ್ಯೆ
! ಹಾಡಿನ ಹೆಸರು
! ಗಾಯಕರು
! ರಾಗ
! ಟಿಪ್ಪಣಿ
|-
| 1
| ''ಜ್ವಾಲಾಮುಖಿ ಮೇ''
| ಕೆ. ಜೆ. ಯೇಸುದಾಸ್
|
|
|-
| 2
| ''ವಾರ್ತಿಂಕಲುಧಿಕ್ಕಾಥ''
| ಕೆ. ಎಸ್. ಚಿತ್ರಾ
| ಕಾಪಿ
|
|-
| 3
| ''ಗಂಗೆ ಮಹಾ ಮಂಗಲೆ''
| ಕೆ. ಜೆ. ಯೇಸುದಾಸ್, ಸಿಂಧು
| ಚಕ್ರವಾಕಂ
|
|-
| 4
| ''ಕನ್ನಂತಳಿ ಮುಟ್ಟಾತೆ''
| ಸುಜಾತಾ ಮೋಹನ್
|
|
|-
| 5
| ''ವಾರ್ತಿಂಕಲುಧಿಕ್ಕಾಥ''
| ಕೆ. ಜೆ. ಯೇಸುದಾಸ್
| ಕಾಪಿ
|
|-
| 6
| ''ಸಾವಿರಹೇ''
| ಕಾವಾಲಂ ಶ್ರೀಕುಮಾರ್
| ದ್ವಿಜಾವಂತಿ
| ಸಾಹಿತ್ಯ: [[ಜಯದೇವ]]
|-
| 7
| ''ಮಂಗಳಾತೀರ''
| ಸುಧಾ ರಂಜಿತ್
|
|
|-
| 8
| ''ಪಂಕಜವೈರಿ''
| ಸುಧಾ ರಂಜಿತ್
|
|
|-
| 9
| ''ಆಥೋಲೆ ಕುಂಜಾಥೋಲೆ''
| ಸುಧಾ ರಂಜಿತ್
|
| ಸಾಂಪ್ರದಾಯಿಕ ಸಾಹಿತ್ಯ
|}
== ಪ್ರಶಸ್ತಿಗಳು ==
''ಅಗ್ನಿಸಾಕ್ಷಿ'' ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಚಿತ್ರವು 1998ರ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]ಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.<ref name="EnglishWiki"/>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ವಿಜೇತ
|-
| 1998
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ವಿ. ವಿ. ಬಾಬು
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
1998ರ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]]ಗಳಲ್ಲಿ ಚಿತ್ರವು ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಪಡೆಯಿತು.<ref name="EnglishWiki"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| ಅತ್ಯುತ್ತಮ ನಟ
| [[ರಜಿತ್ ಕಪೂರ್]]
|-
| ಎರಡನೇ ಅತ್ಯುತ್ತಮ ನಟಿ
| [[ಪ್ರವೀಣಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಕೃಷ್ಣನುಣ್ಣಿ, ಹುಸೇನ್
|-
| ಅತ್ಯುತ್ತಮ ಮೇಕಪ್ ಕಲಾವಿದ
| ಪಿ. ಮಣಿ, ವಿಕ್ರಂ ಗಾಯಕ್ವಾಡ್
|-
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ಮುರಳಿ ಮೆನನ್, ವೆಣ್ಮಣಿ ವಿಷ್ಣು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಜೆಮಿನಿ ಲ್ಯಾಬ್
|}
=== ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| ಅತ್ಯುತ್ತಮ ಸಾಹಿತ್ಯ
| ಕೈತಪ್ರಂ
|-
| ಅತ್ಯುತ್ತಮ ನಟಿ
| [[ಶೋಭನಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಕಲಾ ನಿರ್ದೇಶಕ
| ಪ್ರೇಮಚಂದ್ರನ್
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಅರವಿಂದನ್ ಪುರಸ್ಕಾರ
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| [[ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ]]
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0211963/ ''Agnisakshi''] — IMDb
* [https://www.malayalasangeetham.info/ ''Agnisakshi'' — Malayalam Movie Database]
[[ವರ್ಗ:1999ರ ಚಲನಚಿತ್ರಗಳು]]
[[ವರ್ಗ:1999ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಶ್ಯಾಮಪ್ರಸಾದ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು]]
[[ವರ್ಗ:ಕೈತಪ್ರಂ ದಾಮೋದರನ್ ನಂಬೂದಿರಿ ಸಂಗೀತ ನೀಡಿದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:1930ರ ದಶಕದಲ್ಲಿ ನಡೆಯುವ ಚಲನಚಿತ್ರಗಳು]]
[[ವರ್ಗ:ಉತ್ತರಾಖಂಡದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
octc0is9ijcuzluj3d58l4j26rern2c
1382479
1382478
2026-08-14T12:25:04Z
Hariprasad Shetty10
87270
/* ಪ್ರಶಸ್ತಿಗಳು */
1382479
wikitext
text/x-wiki
ಅಗ್ನಿಸಾಕ್ಷಿ(೧೯೯೯ ಚಿತ್ರ)
{{Infobox film
| name = ಅಗ್ನಿಸಾಕ್ಷಿ
| image =
| caption = ಚಿತ್ರದ ಸಿಡಿ ಮುಖಪುಟ
| director = ಶ್ಯಾಮಪ್ರಸಾದ್
| writer = ಶ್ಯಾಮಪ್ರಸಾದ್
| screenplay = ಶ್ಯಾಮಪ್ರಸಾದ್
| based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ
| producer = ವಿ. ವಿ. ಬಾಬು
| starring =
* ರಜಿತ್ ಕಪೂರ್
* [[ಶೋಭನಾ]]
* ಶ್ರೀವಿದ್ಯಾ
* ಪ್ರವೀಣಾ
* ಮಧುಪಾಲ್
* ಮಾದಂಬು ಕುಂಜುಕುಟ್ಟನ್
| cinematography = ಅಳಗಪ್ಪನ್ ಎನ್.
| editing = ಬೀನಾ ಪಾಲ್
| music = ಕೈತಪ್ರಂ ದಾಮೋದರನ್ ನಂಬೂದಿರಿ
| production_company = ಸೃಷ್ಟಿ ಫಿಲ್ಮ್ಸ್
| released = 1999
| runtime = 100 ನಿಮಿಷ
| country = [[ಭಾರತ]]
| language = [[ಮಲಯಾಳಂ]]
}}
'''ಅಗ್ನಿಸಾಕ್ಷಿ''' ({{lang-en|Agnisakshi}}) 1999ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಆಧ್ಯಾತ್ಮಿಕ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶ್ಯಾಮಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದು ಲಲಿತಾಂಬಿಕಾ ಅಂತರಜನಂ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ರಜಿತ್ ಕಪೂರ್, [[ಶೋಭನಾ]], ಶ್ರೀವಿದ್ಯಾ, ಪ್ರವೀಣಾ, ಮಧುಪಾಲ್ ಮತ್ತು ಮಾದಂಬು ಕುಂಜುಕುಟ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="EnglishWiki">{{cite web |title=Agnisakshi (1999 film) |url=https://en.wikipedia.org/wiki/Agnisakshi_(1999_film) |website=Wikipedia |access-date=14 August 2026}}</ref>
ಚಿತ್ರವು 1998ರ ಸೆಪ್ಟೆಂಬರ್ 14ರಂದು ಸೂರ್ಯ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref name="EnglishWiki"/>
''ಅಗ್ನಿಸಾಕ್ಷಿ'' ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಿತ್ರ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ಇದು ಒಂದಾಗಿದೆ.<ref name="TOI">{{cite web |title=Happy Birthday Shobana: Five movies of the actress from 'Manichithrathazhu' to 'Makalkku' that you should watch right away |url=https://timesofindia.indiatimes.com/entertainment/malayalam/movies/news/happy-birthday-shobana-five-movies-of-the-actress-from-manichithrathazhu-to-makalkku-that-you-should-watch-right-away/photostory/74729991.cms |website=The Times of India |date=21 March 2020 |access-date=14 August 2026}}</ref>
== ಕಥಾವಸ್ತು ==
ಕಥೆಯು 1930ರ ದಶಕದ ಕೇರಳದ ನಂಬೂದಿರಿ ಕುಟುಂಬದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿದೆ. ಕಥೆಯ ಕೇಂದ್ರದಲ್ಲಿ ಉಣ್ಣಿ ಮತ್ತು ದೇವಕಿ ಎಂಬ ದಂಪತಿಗಳ ಸಂಬಂಧವಿದೆ. ಉಣ್ಣಿ ದೇವಕಿಯನ್ನು ವಿವಾಹವಾಗಿ ತನ್ನ ನಂಬೂದಿರಿ ಇಲ್ಲಂಗೆ ಕರೆತರುತ್ತಾನೆ.
ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಂದ ಕೂಡಿದ ಸಂಯುಕ್ತ ಕುಟುಂಬದ ಜೀವನದಲ್ಲಿ ದೇವಕಿ ಸಿಲುಕಿಕೊಳ್ಳುತ್ತಾಳೆ. ಉಣ್ಣಿ ತನ್ನ ಕುಟುಂಬದ ಸಂಪ್ರದಾಯಗಳಿಂದ ಬಂಧಿತನಾಗಿರುವುದರಿಂದ, ತಾನು ಬಯಸಿದ ರೀತಿಯಲ್ಲಿ ಪತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಆದರೂ ಉಣ್ಣಿ ಮತ್ತು ದೇವಕಿ ಪರಸ್ಪರ ಆಳವಾಗಿ ಪ್ರೀತಿಸುತ್ತಾರೆ.<ref name="EnglishWiki"/>
ಕುಟುಂಬವು ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯದೆ ಸಂಪ್ರದಾಯದ ಕೋಟೆಯೊಳಗೆ ಬದುಕುತ್ತದೆ. ಉಣ್ಣಿಗೆ ಹೊರಗಿನ ಜಗತ್ತಿನ ಬದಲಾವಣೆಗಳ ಅರಿವಿದ್ದರೂ, ತನ್ನ ಕುಟುಂಬವು ಒಪ್ಪಿಕೊಳ್ಳಲಾರದ ವಿಷಯಗಳಿಂದ ದೂರವಿರಲು ಅವನು ಪ್ರಯತ್ನಿಸುತ್ತಾನೆ.
ಆದರೆ ದೇವಕಿ ಮೂಲತಃ ಸ್ವತಂತ್ರ ಮನೋಭಾವದವಳು. ಅವಳು ಕುಟುಂಬದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಲು ಬಯಸುವುದಿಲ್ಲ. ಅಂತಿಮವಾಗಿ ಅವಳು ಆ ಪರಿಸರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ.<ref name="EnglishWiki"/>
ಕಥೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿಯೂ ಸಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದ ಕಾಲಘಟ್ಟದಲ್ಲಿ ಕೇರಳದ ಸಾಮಾಜಿಕ ಜೀವನದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕಥೆಯ ಮೇಲೆ ಪರಿಣಾಮ ಬೀರುತ್ತವೆ.
ಚಿತ್ರವು [[ಹರಿದ್ವಾರ]]ದಲ್ಲಿ ಆರಂಭವಾಗುತ್ತದೆ. ಉಣ್ಣಿಯ ಕಿರಿಯ ಅಕ್ಕ ತಂಗಂ, ಉಣ್ಣಿಯ ಚಿತಾಭಸ್ಮವನ್ನು [[ಗಂಗಾ]] ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ಬರುತ್ತಾಳೆ. ಅಲ್ಲಿ ಈಗ ಸಂನ್ಯಾಸಿನಿಯಾಗಿ ಬದುಕುತ್ತಿರುವ ದೇವಕಿಯನ್ನು ಹುಡುಕಲು ಅವಳು ಪ್ರಯತ್ನಿಸುತ್ತಾಳೆ.
ತಂಗಂನ ನೆನಪುಗಳ ಮೂಲಕ ಉಣ್ಣಿ ಮತ್ತು ದೇವಕಿಯ ಸಂಬಂಧದ ಕಥೆ ನಿಧಾನವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಬಂಧವನ್ನು ಸರಳವಾಗಿ ಸರಿ ಅಥವಾ ತಪ್ಪು ಎಂಬ ಎರಡು ವಿಭಾಗಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ತಂಗಂ ಈ ಸಂಬಂಧದ ಸಂಕೀರ್ಣತೆಯನ್ನು ಮೌನ ಸಾಕ್ಷಿಯಾಗಿ ಗಮನಿಸುತ್ತಾಳೆ.<ref name="EnglishWiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
! ಧ್ವನಿ
|-
| [[ಶೋಭನಾ]]
| ದೇವಕಿ
| ಭಾಗ್ಯಲಕ್ಷ್ಮಿ
|-
| ರಜಿತ್ ಕಪೂರ್
| ಉಣ್ಣಿ
| ಮುರಳಿ ಮೆನನ್ ಮತ್ತು ವೆಣ್ಮಣಿ ವಿಷ್ಣು
|-
| ಶ್ರೀವಿದ್ಯಾ
| ತಂಗಂ
|
|-
| ಪ್ರವೀಣಾ
| ಕಿರಿಯ ತಂಗಂ
|
|-
| ಮಧುಪಾಲ್
|
|
|-
| ಮಾದಂಬು ಕುಂಜುಕುಟ್ಟನ್
|
|
|-
| [[ಶ್ರೀನಾಥ್]]
|
|
|-
| ಕೃಷ್ಣ ಕುಮಾರ್
|
|
|}
== ಸಂಗೀತ ==
ಚಿತ್ರದ ಸಂಗೀತವನ್ನು ಕೈತಪ್ರಂ ದಾಮೋದರನ್ ನಂಬೂದಿರಿ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಮುದ್ರಿಕೆ ಆಲ್ಬಂ 3 ಅಕ್ಟೋಬರ್ 1999ರಂದು ಬಿಡುಗಡೆಯಾಯಿತು. ಆಲ್ಬಂ ಅನ್ನು Johny Sagariga ಸಂಸ್ಥೆ ಬಿಡುಗಡೆ ಮಾಡಿತು.<ref name="Soundtrack">{{cite web |title=Agnisakshi (Original Motion Picture Soundtrack) |url=https://music.apple.com/ |website=Apple Music |access-date=14 August 2026}}</ref>
ಧ್ವನಿಮುದ್ರಿಕೆಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ''Aathole Kunjaathole'' ಹೊರತುಪಡಿಸಿ ಬಹುತೇಕ ಹಾಡುಗಳಿಗೆ ಕೈತಪ್ರಂ ದಾಮೋದರನ್ ನಂಬೂದಿರಿಯವರೇ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ''Saa Virahe'' ಹಾಡಿನ ಸಾಹಿತ್ಯವನ್ನು [[ಜಯದೇವ]] ರಚಿಸಿದ್ದಾರೆ.<ref name="Soundtrack"/>
{| class="wikitable"
|-
! ಸಂಖ್ಯೆ
! ಹಾಡಿನ ಹೆಸರು
! ಗಾಯಕರು
! ರಾಗ
! ಟಿಪ್ಪಣಿ
|-
| 1
| ''ಜ್ವಾಲಾಮುಖಿ ಮೇ''
| ಕೆ. ಜೆ. ಯೇಸುದಾಸ್
|
|
|-
| 2
| ''ವಾರ್ತಿಂಕಲುಧಿಕ್ಕಾಥ''
| ಕೆ. ಎಸ್. ಚಿತ್ರಾ
| ಕಾಪಿ
|
|-
| 3
| ''ಗಂಗೆ ಮಹಾ ಮಂಗಲೆ''
| ಕೆ. ಜೆ. ಯೇಸುದಾಸ್, ಸಿಂಧು
| ಚಕ್ರವಾಕಂ
|
|-
| 4
| ''ಕನ್ನಂತಳಿ ಮುಟ್ಟಾತೆ''
| ಸುಜಾತಾ ಮೋಹನ್
|
|
|-
| 5
| ''ವಾರ್ತಿಂಕಲುಧಿಕ್ಕಾಥ''
| ಕೆ. ಜೆ. ಯೇಸುದಾಸ್
| ಕಾಪಿ
|
|-
| 6
| ''ಸಾವಿರಹೇ''
| ಕಾವಾಲಂ ಶ್ರೀಕುಮಾರ್
| ದ್ವಿಜಾವಂತಿ
| ಸಾಹಿತ್ಯ: [[ಜಯದೇವ]]
|-
| 7
| ''ಮಂಗಳಾತೀರ''
| ಸುಧಾ ರಂಜಿತ್
|
|
|-
| 8
| ''ಪಂಕಜವೈರಿ''
| ಸುಧಾ ರಂಜಿತ್
|
|
|-
| 9
| ''ಆಥೋಲೆ ಕುಂಜಾಥೋಲೆ''
| ಸುಧಾ ರಂಜಿತ್
|
| ಸಾಂಪ್ರದಾಯಿಕ ಸಾಹಿತ್ಯ
|}
== ಪ್ರಶಸ್ತಿಗಳು ==
''ಅಗ್ನಿಸಾಕ್ಷಿ'' ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಚಿತ್ರವು 1998ರ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]ಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.<ref name="EnglishWiki"/>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ವಿಜೇತ
|-
| 1998
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ವಿ. ವಿ. ಬಾಬು
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
1998ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಪಡೆಯಿತು.<ref name="EnglishWiki"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| ಅತ್ಯುತ್ತಮ ನಟ
| [[ರಜಿತ್ ಕಪೂರ್]]
|-
| ಎರಡನೇ ಅತ್ಯುತ್ತಮ ನಟಿ
| [[ಪ್ರವೀಣಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಕೃಷ್ಣನುಣ್ಣಿ, ಹುಸೇನ್
|-
| ಅತ್ಯುತ್ತಮ ಮೇಕಪ್ ಕಲಾವಿದ
| ಪಿ. ಮಣಿ, ವಿಕ್ರಂ ಗಾಯಕ್ವಾಡ್
|-
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ಮುರಳಿ ಮೆನನ್, ವೆಣ್ಮಣಿ ವಿಷ್ಣು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಜೆಮಿನಿ ಲ್ಯಾಬ್
|}
=== ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| ಅತ್ಯುತ್ತಮ ಸಾಹಿತ್ಯ
| ಕೈತಪ್ರಂ
|-
| ಅತ್ಯುತ್ತಮ ನಟಿ
| [[ಶೋಭನಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಕಲಾ ನಿರ್ದೇಶಕ
| ಪ್ರೇಮಚಂದ್ರನ್
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಅರವಿಂದನ್ ಪುರಸ್ಕಾರ
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| [[ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ]]
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0211963/ ''Agnisakshi''] — IMDb
* [https://www.malayalasangeetham.info/ ''Agnisakshi'' — Malayalam Movie Database]
[[ವರ್ಗ:1999ರ ಚಲನಚಿತ್ರಗಳು]]
[[ವರ್ಗ:1999ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಶ್ಯಾಮಪ್ರಸಾದ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು]]
[[ವರ್ಗ:ಕೈತಪ್ರಂ ದಾಮೋದರನ್ ನಂಬೂದಿರಿ ಸಂಗೀತ ನೀಡಿದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:1930ರ ದಶಕದಲ್ಲಿ ನಡೆಯುವ ಚಲನಚಿತ್ರಗಳು]]
[[ವರ್ಗ:ಉತ್ತರಾಖಂಡದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
904ylht39sky1mzfwhnudeimbtx8o7n
1382480
1382479
2026-08-14T12:25:22Z
Hariprasad Shetty10
87270
/* ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು */
1382480
wikitext
text/x-wiki
ಅಗ್ನಿಸಾಕ್ಷಿ(೧೯೯೯ ಚಿತ್ರ)
{{Infobox film
| name = ಅಗ್ನಿಸಾಕ್ಷಿ
| image =
| caption = ಚಿತ್ರದ ಸಿಡಿ ಮುಖಪುಟ
| director = ಶ್ಯಾಮಪ್ರಸಾದ್
| writer = ಶ್ಯಾಮಪ್ರಸಾದ್
| screenplay = ಶ್ಯಾಮಪ್ರಸಾದ್
| based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ
| producer = ವಿ. ವಿ. ಬಾಬು
| starring =
* ರಜಿತ್ ಕಪೂರ್
* [[ಶೋಭನಾ]]
* ಶ್ರೀವಿದ್ಯಾ
* ಪ್ರವೀಣಾ
* ಮಧುಪಾಲ್
* ಮಾದಂಬು ಕುಂಜುಕುಟ್ಟನ್
| cinematography = ಅಳಗಪ್ಪನ್ ಎನ್.
| editing = ಬೀನಾ ಪಾಲ್
| music = ಕೈತಪ್ರಂ ದಾಮೋದರನ್ ನಂಬೂದಿರಿ
| production_company = ಸೃಷ್ಟಿ ಫಿಲ್ಮ್ಸ್
| released = 1999
| runtime = 100 ನಿಮಿಷ
| country = [[ಭಾರತ]]
| language = [[ಮಲಯಾಳಂ]]
}}
'''ಅಗ್ನಿಸಾಕ್ಷಿ''' ({{lang-en|Agnisakshi}}) 1999ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಆಧ್ಯಾತ್ಮಿಕ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶ್ಯಾಮಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದು ಲಲಿತಾಂಬಿಕಾ ಅಂತರಜನಂ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ರಜಿತ್ ಕಪೂರ್, [[ಶೋಭನಾ]], ಶ್ರೀವಿದ್ಯಾ, ಪ್ರವೀಣಾ, ಮಧುಪಾಲ್ ಮತ್ತು ಮಾದಂಬು ಕುಂಜುಕುಟ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="EnglishWiki">{{cite web |title=Agnisakshi (1999 film) |url=https://en.wikipedia.org/wiki/Agnisakshi_(1999_film) |website=Wikipedia |access-date=14 August 2026}}</ref>
ಚಿತ್ರವು 1998ರ ಸೆಪ್ಟೆಂಬರ್ 14ರಂದು ಸೂರ್ಯ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref name="EnglishWiki"/>
''ಅಗ್ನಿಸಾಕ್ಷಿ'' ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಿತ್ರ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ಇದು ಒಂದಾಗಿದೆ.<ref name="TOI">{{cite web |title=Happy Birthday Shobana: Five movies of the actress from 'Manichithrathazhu' to 'Makalkku' that you should watch right away |url=https://timesofindia.indiatimes.com/entertainment/malayalam/movies/news/happy-birthday-shobana-five-movies-of-the-actress-from-manichithrathazhu-to-makalkku-that-you-should-watch-right-away/photostory/74729991.cms |website=The Times of India |date=21 March 2020 |access-date=14 August 2026}}</ref>
== ಕಥಾವಸ್ತು ==
ಕಥೆಯು 1930ರ ದಶಕದ ಕೇರಳದ ನಂಬೂದಿರಿ ಕುಟುಂಬದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿದೆ. ಕಥೆಯ ಕೇಂದ್ರದಲ್ಲಿ ಉಣ್ಣಿ ಮತ್ತು ದೇವಕಿ ಎಂಬ ದಂಪತಿಗಳ ಸಂಬಂಧವಿದೆ. ಉಣ್ಣಿ ದೇವಕಿಯನ್ನು ವಿವಾಹವಾಗಿ ತನ್ನ ನಂಬೂದಿರಿ ಇಲ್ಲಂಗೆ ಕರೆತರುತ್ತಾನೆ.
ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಂದ ಕೂಡಿದ ಸಂಯುಕ್ತ ಕುಟುಂಬದ ಜೀವನದಲ್ಲಿ ದೇವಕಿ ಸಿಲುಕಿಕೊಳ್ಳುತ್ತಾಳೆ. ಉಣ್ಣಿ ತನ್ನ ಕುಟುಂಬದ ಸಂಪ್ರದಾಯಗಳಿಂದ ಬಂಧಿತನಾಗಿರುವುದರಿಂದ, ತಾನು ಬಯಸಿದ ರೀತಿಯಲ್ಲಿ ಪತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಆದರೂ ಉಣ್ಣಿ ಮತ್ತು ದೇವಕಿ ಪರಸ್ಪರ ಆಳವಾಗಿ ಪ್ರೀತಿಸುತ್ತಾರೆ.<ref name="EnglishWiki"/>
ಕುಟುಂಬವು ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯದೆ ಸಂಪ್ರದಾಯದ ಕೋಟೆಯೊಳಗೆ ಬದುಕುತ್ತದೆ. ಉಣ್ಣಿಗೆ ಹೊರಗಿನ ಜಗತ್ತಿನ ಬದಲಾವಣೆಗಳ ಅರಿವಿದ್ದರೂ, ತನ್ನ ಕುಟುಂಬವು ಒಪ್ಪಿಕೊಳ್ಳಲಾರದ ವಿಷಯಗಳಿಂದ ದೂರವಿರಲು ಅವನು ಪ್ರಯತ್ನಿಸುತ್ತಾನೆ.
ಆದರೆ ದೇವಕಿ ಮೂಲತಃ ಸ್ವತಂತ್ರ ಮನೋಭಾವದವಳು. ಅವಳು ಕುಟುಂಬದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಲು ಬಯಸುವುದಿಲ್ಲ. ಅಂತಿಮವಾಗಿ ಅವಳು ಆ ಪರಿಸರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ.<ref name="EnglishWiki"/>
ಕಥೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿಯೂ ಸಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದ ಕಾಲಘಟ್ಟದಲ್ಲಿ ಕೇರಳದ ಸಾಮಾಜಿಕ ಜೀವನದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕಥೆಯ ಮೇಲೆ ಪರಿಣಾಮ ಬೀರುತ್ತವೆ.
ಚಿತ್ರವು [[ಹರಿದ್ವಾರ]]ದಲ್ಲಿ ಆರಂಭವಾಗುತ್ತದೆ. ಉಣ್ಣಿಯ ಕಿರಿಯ ಅಕ್ಕ ತಂಗಂ, ಉಣ್ಣಿಯ ಚಿತಾಭಸ್ಮವನ್ನು [[ಗಂಗಾ]] ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ಬರುತ್ತಾಳೆ. ಅಲ್ಲಿ ಈಗ ಸಂನ್ಯಾಸಿನಿಯಾಗಿ ಬದುಕುತ್ತಿರುವ ದೇವಕಿಯನ್ನು ಹುಡುಕಲು ಅವಳು ಪ್ರಯತ್ನಿಸುತ್ತಾಳೆ.
ತಂಗಂನ ನೆನಪುಗಳ ಮೂಲಕ ಉಣ್ಣಿ ಮತ್ತು ದೇವಕಿಯ ಸಂಬಂಧದ ಕಥೆ ನಿಧಾನವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಬಂಧವನ್ನು ಸರಳವಾಗಿ ಸರಿ ಅಥವಾ ತಪ್ಪು ಎಂಬ ಎರಡು ವಿಭಾಗಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ತಂಗಂ ಈ ಸಂಬಂಧದ ಸಂಕೀರ್ಣತೆಯನ್ನು ಮೌನ ಸಾಕ್ಷಿಯಾಗಿ ಗಮನಿಸುತ್ತಾಳೆ.<ref name="EnglishWiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
! ಧ್ವನಿ
|-
| [[ಶೋಭನಾ]]
| ದೇವಕಿ
| ಭಾಗ್ಯಲಕ್ಷ್ಮಿ
|-
| ರಜಿತ್ ಕಪೂರ್
| ಉಣ್ಣಿ
| ಮುರಳಿ ಮೆನನ್ ಮತ್ತು ವೆಣ್ಮಣಿ ವಿಷ್ಣು
|-
| ಶ್ರೀವಿದ್ಯಾ
| ತಂಗಂ
|
|-
| ಪ್ರವೀಣಾ
| ಕಿರಿಯ ತಂಗಂ
|
|-
| ಮಧುಪಾಲ್
|
|
|-
| ಮಾದಂಬು ಕುಂಜುಕುಟ್ಟನ್
|
|
|-
| [[ಶ್ರೀನಾಥ್]]
|
|
|-
| ಕೃಷ್ಣ ಕುಮಾರ್
|
|
|}
== ಸಂಗೀತ ==
ಚಿತ್ರದ ಸಂಗೀತವನ್ನು ಕೈತಪ್ರಂ ದಾಮೋದರನ್ ನಂಬೂದಿರಿ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಮುದ್ರಿಕೆ ಆಲ್ಬಂ 3 ಅಕ್ಟೋಬರ್ 1999ರಂದು ಬಿಡುಗಡೆಯಾಯಿತು. ಆಲ್ಬಂ ಅನ್ನು Johny Sagariga ಸಂಸ್ಥೆ ಬಿಡುಗಡೆ ಮಾಡಿತು.<ref name="Soundtrack">{{cite web |title=Agnisakshi (Original Motion Picture Soundtrack) |url=https://music.apple.com/ |website=Apple Music |access-date=14 August 2026}}</ref>
ಧ್ವನಿಮುದ್ರಿಕೆಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ''Aathole Kunjaathole'' ಹೊರತುಪಡಿಸಿ ಬಹುತೇಕ ಹಾಡುಗಳಿಗೆ ಕೈತಪ್ರಂ ದಾಮೋದರನ್ ನಂಬೂದಿರಿಯವರೇ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ''Saa Virahe'' ಹಾಡಿನ ಸಾಹಿತ್ಯವನ್ನು [[ಜಯದೇವ]] ರಚಿಸಿದ್ದಾರೆ.<ref name="Soundtrack"/>
{| class="wikitable"
|-
! ಸಂಖ್ಯೆ
! ಹಾಡಿನ ಹೆಸರು
! ಗಾಯಕರು
! ರಾಗ
! ಟಿಪ್ಪಣಿ
|-
| 1
| ''ಜ್ವಾಲಾಮುಖಿ ಮೇ''
| ಕೆ. ಜೆ. ಯೇಸುದಾಸ್
|
|
|-
| 2
| ''ವಾರ್ತಿಂಕಲುಧಿಕ್ಕಾಥ''
| ಕೆ. ಎಸ್. ಚಿತ್ರಾ
| ಕಾಪಿ
|
|-
| 3
| ''ಗಂಗೆ ಮಹಾ ಮಂಗಲೆ''
| ಕೆ. ಜೆ. ಯೇಸುದಾಸ್, ಸಿಂಧು
| ಚಕ್ರವಾಕಂ
|
|-
| 4
| ''ಕನ್ನಂತಳಿ ಮುಟ್ಟಾತೆ''
| ಸುಜಾತಾ ಮೋಹನ್
|
|
|-
| 5
| ''ವಾರ್ತಿಂಕಲುಧಿಕ್ಕಾಥ''
| ಕೆ. ಜೆ. ಯೇಸುದಾಸ್
| ಕಾಪಿ
|
|-
| 6
| ''ಸಾವಿರಹೇ''
| ಕಾವಾಲಂ ಶ್ರೀಕುಮಾರ್
| ದ್ವಿಜಾವಂತಿ
| ಸಾಹಿತ್ಯ: [[ಜಯದೇವ]]
|-
| 7
| ''ಮಂಗಳಾತೀರ''
| ಸುಧಾ ರಂಜಿತ್
|
|
|-
| 8
| ''ಪಂಕಜವೈರಿ''
| ಸುಧಾ ರಂಜಿತ್
|
|
|-
| 9
| ''ಆಥೋಲೆ ಕುಂಜಾಥೋಲೆ''
| ಸುಧಾ ರಂಜಿತ್
|
| ಸಾಂಪ್ರದಾಯಿಕ ಸಾಹಿತ್ಯ
|}
== ಪ್ರಶಸ್ತಿಗಳು ==
''ಅಗ್ನಿಸಾಕ್ಷಿ'' ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಚಿತ್ರವು 1998ರ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]ಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.<ref name="EnglishWiki"/>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ವಿಜೇತ
|-
| 1998
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ವಿ. ವಿ. ಬಾಬು
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
1998ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಪಡೆಯಿತು.<ref name="EnglishWiki"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ನಟ
| ರಜಿತ್ ಕಪೂರ್
|-
| ಎರಡನೇ ಅತ್ಯುತ್ತಮ ನಟಿ
| ಪ್ರವೀಣಾ
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಕೃಷ್ಣನುಣ್ಣಿ, ಹುಸೇನ್
|-
| ಅತ್ಯುತ್ತಮ ಮೇಕಪ್ ಕಲಾವಿದ
| ಪಿ. ಮಣಿ, ವಿಕ್ರಂ ಗಾಯಕ್ವಾಡ್
|-
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ಮುರಳಿ ಮೆನನ್, ವೆಣ್ಮಣಿ ವಿಷ್ಣು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಜೆಮಿನಿ ಲ್ಯಾಬ್
|}
=== ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| ಅತ್ಯುತ್ತಮ ಸಾಹಿತ್ಯ
| ಕೈತಪ್ರಂ
|-
| ಅತ್ಯುತ್ತಮ ನಟಿ
| [[ಶೋಭನಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಕಲಾ ನಿರ್ದೇಶಕ
| ಪ್ರೇಮಚಂದ್ರನ್
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಅರವಿಂದನ್ ಪುರಸ್ಕಾರ
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| [[ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ]]
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0211963/ ''Agnisakshi''] — IMDb
* [https://www.malayalasangeetham.info/ ''Agnisakshi'' — Malayalam Movie Database]
[[ವರ್ಗ:1999ರ ಚಲನಚಿತ್ರಗಳು]]
[[ವರ್ಗ:1999ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಶ್ಯಾಮಪ್ರಸಾದ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು]]
[[ವರ್ಗ:ಕೈತಪ್ರಂ ದಾಮೋದರನ್ ನಂಬೂದಿರಿ ಸಂಗೀತ ನೀಡಿದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:1930ರ ದಶಕದಲ್ಲಿ ನಡೆಯುವ ಚಲನಚಿತ್ರಗಳು]]
[[ವರ್ಗ:ಉತ್ತರಾಖಂಡದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
8t63h96wdxw3iibrfr460jrki6hv99h
1382481
1382480
2026-08-14T12:25:34Z
Hariprasad Shetty10
87270
/* ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು */
1382481
wikitext
text/x-wiki
ಅಗ್ನಿಸಾಕ್ಷಿ(೧೯೯೯ ಚಿತ್ರ)
{{Infobox film
| name = ಅಗ್ನಿಸಾಕ್ಷಿ
| image =
| caption = ಚಿತ್ರದ ಸಿಡಿ ಮುಖಪುಟ
| director = ಶ್ಯಾಮಪ್ರಸಾದ್
| writer = ಶ್ಯಾಮಪ್ರಸಾದ್
| screenplay = ಶ್ಯಾಮಪ್ರಸಾದ್
| based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ
| producer = ವಿ. ವಿ. ಬಾಬು
| starring =
* ರಜಿತ್ ಕಪೂರ್
* [[ಶೋಭನಾ]]
* ಶ್ರೀವಿದ್ಯಾ
* ಪ್ರವೀಣಾ
* ಮಧುಪಾಲ್
* ಮಾದಂಬು ಕುಂಜುಕುಟ್ಟನ್
| cinematography = ಅಳಗಪ್ಪನ್ ಎನ್.
| editing = ಬೀನಾ ಪಾಲ್
| music = ಕೈತಪ್ರಂ ದಾಮೋದರನ್ ನಂಬೂದಿರಿ
| production_company = ಸೃಷ್ಟಿ ಫಿಲ್ಮ್ಸ್
| released = 1999
| runtime = 100 ನಿಮಿಷ
| country = [[ಭಾರತ]]
| language = [[ಮಲಯಾಳಂ]]
}}
'''ಅಗ್ನಿಸಾಕ್ಷಿ''' ({{lang-en|Agnisakshi}}) 1999ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಆಧ್ಯಾತ್ಮಿಕ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶ್ಯಾಮಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದು ಲಲಿತಾಂಬಿಕಾ ಅಂತರಜನಂ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ರಜಿತ್ ಕಪೂರ್, [[ಶೋಭನಾ]], ಶ್ರೀವಿದ್ಯಾ, ಪ್ರವೀಣಾ, ಮಧುಪಾಲ್ ಮತ್ತು ಮಾದಂಬು ಕುಂಜುಕುಟ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="EnglishWiki">{{cite web |title=Agnisakshi (1999 film) |url=https://en.wikipedia.org/wiki/Agnisakshi_(1999_film) |website=Wikipedia |access-date=14 August 2026}}</ref>
ಚಿತ್ರವು 1998ರ ಸೆಪ್ಟೆಂಬರ್ 14ರಂದು ಸೂರ್ಯ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref name="EnglishWiki"/>
''ಅಗ್ನಿಸಾಕ್ಷಿ'' ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಿತ್ರ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ಇದು ಒಂದಾಗಿದೆ.<ref name="TOI">{{cite web |title=Happy Birthday Shobana: Five movies of the actress from 'Manichithrathazhu' to 'Makalkku' that you should watch right away |url=https://timesofindia.indiatimes.com/entertainment/malayalam/movies/news/happy-birthday-shobana-five-movies-of-the-actress-from-manichithrathazhu-to-makalkku-that-you-should-watch-right-away/photostory/74729991.cms |website=The Times of India |date=21 March 2020 |access-date=14 August 2026}}</ref>
== ಕಥಾವಸ್ತು ==
ಕಥೆಯು 1930ರ ದಶಕದ ಕೇರಳದ ನಂಬೂದಿರಿ ಕುಟುಂಬದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿದೆ. ಕಥೆಯ ಕೇಂದ್ರದಲ್ಲಿ ಉಣ್ಣಿ ಮತ್ತು ದೇವಕಿ ಎಂಬ ದಂಪತಿಗಳ ಸಂಬಂಧವಿದೆ. ಉಣ್ಣಿ ದೇವಕಿಯನ್ನು ವಿವಾಹವಾಗಿ ತನ್ನ ನಂಬೂದಿರಿ ಇಲ್ಲಂಗೆ ಕರೆತರುತ್ತಾನೆ.
ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಂದ ಕೂಡಿದ ಸಂಯುಕ್ತ ಕುಟುಂಬದ ಜೀವನದಲ್ಲಿ ದೇವಕಿ ಸಿಲುಕಿಕೊಳ್ಳುತ್ತಾಳೆ. ಉಣ್ಣಿ ತನ್ನ ಕುಟುಂಬದ ಸಂಪ್ರದಾಯಗಳಿಂದ ಬಂಧಿತನಾಗಿರುವುದರಿಂದ, ತಾನು ಬಯಸಿದ ರೀತಿಯಲ್ಲಿ ಪತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಆದರೂ ಉಣ್ಣಿ ಮತ್ತು ದೇವಕಿ ಪರಸ್ಪರ ಆಳವಾಗಿ ಪ್ರೀತಿಸುತ್ತಾರೆ.<ref name="EnglishWiki"/>
ಕುಟುಂಬವು ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯದೆ ಸಂಪ್ರದಾಯದ ಕೋಟೆಯೊಳಗೆ ಬದುಕುತ್ತದೆ. ಉಣ್ಣಿಗೆ ಹೊರಗಿನ ಜಗತ್ತಿನ ಬದಲಾವಣೆಗಳ ಅರಿವಿದ್ದರೂ, ತನ್ನ ಕುಟುಂಬವು ಒಪ್ಪಿಕೊಳ್ಳಲಾರದ ವಿಷಯಗಳಿಂದ ದೂರವಿರಲು ಅವನು ಪ್ರಯತ್ನಿಸುತ್ತಾನೆ.
ಆದರೆ ದೇವಕಿ ಮೂಲತಃ ಸ್ವತಂತ್ರ ಮನೋಭಾವದವಳು. ಅವಳು ಕುಟುಂಬದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಲು ಬಯಸುವುದಿಲ್ಲ. ಅಂತಿಮವಾಗಿ ಅವಳು ಆ ಪರಿಸರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ.<ref name="EnglishWiki"/>
ಕಥೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿಯೂ ಸಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದ ಕಾಲಘಟ್ಟದಲ್ಲಿ ಕೇರಳದ ಸಾಮಾಜಿಕ ಜೀವನದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕಥೆಯ ಮೇಲೆ ಪರಿಣಾಮ ಬೀರುತ್ತವೆ.
ಚಿತ್ರವು [[ಹರಿದ್ವಾರ]]ದಲ್ಲಿ ಆರಂಭವಾಗುತ್ತದೆ. ಉಣ್ಣಿಯ ಕಿರಿಯ ಅಕ್ಕ ತಂಗಂ, ಉಣ್ಣಿಯ ಚಿತಾಭಸ್ಮವನ್ನು [[ಗಂಗಾ]] ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ಬರುತ್ತಾಳೆ. ಅಲ್ಲಿ ಈಗ ಸಂನ್ಯಾಸಿನಿಯಾಗಿ ಬದುಕುತ್ತಿರುವ ದೇವಕಿಯನ್ನು ಹುಡುಕಲು ಅವಳು ಪ್ರಯತ್ನಿಸುತ್ತಾಳೆ.
ತಂಗಂನ ನೆನಪುಗಳ ಮೂಲಕ ಉಣ್ಣಿ ಮತ್ತು ದೇವಕಿಯ ಸಂಬಂಧದ ಕಥೆ ನಿಧಾನವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಬಂಧವನ್ನು ಸರಳವಾಗಿ ಸರಿ ಅಥವಾ ತಪ್ಪು ಎಂಬ ಎರಡು ವಿಭಾಗಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ತಂಗಂ ಈ ಸಂಬಂಧದ ಸಂಕೀರ್ಣತೆಯನ್ನು ಮೌನ ಸಾಕ್ಷಿಯಾಗಿ ಗಮನಿಸುತ್ತಾಳೆ.<ref name="EnglishWiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
! ಧ್ವನಿ
|-
| [[ಶೋಭನಾ]]
| ದೇವಕಿ
| ಭಾಗ್ಯಲಕ್ಷ್ಮಿ
|-
| ರಜಿತ್ ಕಪೂರ್
| ಉಣ್ಣಿ
| ಮುರಳಿ ಮೆನನ್ ಮತ್ತು ವೆಣ್ಮಣಿ ವಿಷ್ಣು
|-
| ಶ್ರೀವಿದ್ಯಾ
| ತಂಗಂ
|
|-
| ಪ್ರವೀಣಾ
| ಕಿರಿಯ ತಂಗಂ
|
|-
| ಮಧುಪಾಲ್
|
|
|-
| ಮಾದಂಬು ಕುಂಜುಕುಟ್ಟನ್
|
|
|-
| [[ಶ್ರೀನಾಥ್]]
|
|
|-
| ಕೃಷ್ಣ ಕುಮಾರ್
|
|
|}
== ಸಂಗೀತ ==
ಚಿತ್ರದ ಸಂಗೀತವನ್ನು ಕೈತಪ್ರಂ ದಾಮೋದರನ್ ನಂಬೂದಿರಿ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಮುದ್ರಿಕೆ ಆಲ್ಬಂ 3 ಅಕ್ಟೋಬರ್ 1999ರಂದು ಬಿಡುಗಡೆಯಾಯಿತು. ಆಲ್ಬಂ ಅನ್ನು Johny Sagariga ಸಂಸ್ಥೆ ಬಿಡುಗಡೆ ಮಾಡಿತು.<ref name="Soundtrack">{{cite web |title=Agnisakshi (Original Motion Picture Soundtrack) |url=https://music.apple.com/ |website=Apple Music |access-date=14 August 2026}}</ref>
ಧ್ವನಿಮುದ್ರಿಕೆಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ''Aathole Kunjaathole'' ಹೊರತುಪಡಿಸಿ ಬಹುತೇಕ ಹಾಡುಗಳಿಗೆ ಕೈತಪ್ರಂ ದಾಮೋದರನ್ ನಂಬೂದಿರಿಯವರೇ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ''Saa Virahe'' ಹಾಡಿನ ಸಾಹಿತ್ಯವನ್ನು [[ಜಯದೇವ]] ರಚಿಸಿದ್ದಾರೆ.<ref name="Soundtrack"/>
{| class="wikitable"
|-
! ಸಂಖ್ಯೆ
! ಹಾಡಿನ ಹೆಸರು
! ಗಾಯಕರು
! ರಾಗ
! ಟಿಪ್ಪಣಿ
|-
| 1
| ''ಜ್ವಾಲಾಮುಖಿ ಮೇ''
| ಕೆ. ಜೆ. ಯೇಸುದಾಸ್
|
|
|-
| 2
| ''ವಾರ್ತಿಂಕಲುಧಿಕ್ಕಾಥ''
| ಕೆ. ಎಸ್. ಚಿತ್ರಾ
| ಕಾಪಿ
|
|-
| 3
| ''ಗಂಗೆ ಮಹಾ ಮಂಗಲೆ''
| ಕೆ. ಜೆ. ಯೇಸುದಾಸ್, ಸಿಂಧು
| ಚಕ್ರವಾಕಂ
|
|-
| 4
| ''ಕನ್ನಂತಳಿ ಮುಟ್ಟಾತೆ''
| ಸುಜಾತಾ ಮೋಹನ್
|
|
|-
| 5
| ''ವಾರ್ತಿಂಕಲುಧಿಕ್ಕಾಥ''
| ಕೆ. ಜೆ. ಯೇಸುದಾಸ್
| ಕಾಪಿ
|
|-
| 6
| ''ಸಾವಿರಹೇ''
| ಕಾವಾಲಂ ಶ್ರೀಕುಮಾರ್
| ದ್ವಿಜಾವಂತಿ
| ಸಾಹಿತ್ಯ: [[ಜಯದೇವ]]
|-
| 7
| ''ಮಂಗಳಾತೀರ''
| ಸುಧಾ ರಂಜಿತ್
|
|
|-
| 8
| ''ಪಂಕಜವೈರಿ''
| ಸುಧಾ ರಂಜಿತ್
|
|
|-
| 9
| ''ಆಥೋಲೆ ಕುಂಜಾಥೋಲೆ''
| ಸುಧಾ ರಂಜಿತ್
|
| ಸಾಂಪ್ರದಾಯಿಕ ಸಾಹಿತ್ಯ
|}
== ಪ್ರಶಸ್ತಿಗಳು ==
''ಅಗ್ನಿಸಾಕ್ಷಿ'' ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಚಿತ್ರವು 1998ರ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]ಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.<ref name="EnglishWiki"/>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ವಿಜೇತ
|-
| 1998
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ವಿ. ವಿ. ಬಾಬು
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
1998ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಪಡೆಯಿತು.<ref name="EnglishWiki"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ನಟ
| ರಜಿತ್ ಕಪೂರ್
|-
| ಎರಡನೇ ಅತ್ಯುತ್ತಮ ನಟಿ
| ಪ್ರವೀಣಾ
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಕೃಷ್ಣನುಣ್ಣಿ, ಹುಸೇನ್
|-
| ಅತ್ಯುತ್ತಮ ಮೇಕಪ್ ಕಲಾವಿದ
| ಪಿ. ಮಣಿ, ವಿಕ್ರಂ ಗಾಯಕ್ವಾಡ್
|-
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ಮುರಳಿ ಮೆನನ್, ವೆಣ್ಮಣಿ ವಿಷ್ಣು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಜೆಮಿನಿ ಲ್ಯಾಬ್
|}
=== ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ಸಾಹಿತ್ಯ
| ಕೈತಪ್ರಂ
|-
| ಅತ್ಯುತ್ತಮ ನಟಿ
| [[ಶೋಭನಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಕಲಾ ನಿರ್ದೇಶಕ
| ಪ್ರೇಮಚಂದ್ರನ್
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಅರವಿಂದನ್ ಪುರಸ್ಕಾರ
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|-
| [[ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ]]
| ಅತ್ಯುತ್ತಮ ನಿರ್ದೇಶಕ
| [[ಶ್ಯಾಮಪ್ರಸಾದ್]]
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0211963/ ''Agnisakshi''] — IMDb
* [https://www.malayalasangeetham.info/ ''Agnisakshi'' — Malayalam Movie Database]
[[ವರ್ಗ:1999ರ ಚಲನಚಿತ್ರಗಳು]]
[[ವರ್ಗ:1999ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಶ್ಯಾಮಪ್ರಸಾದ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು]]
[[ವರ್ಗ:ಕೈತಪ್ರಂ ದಾಮೋದರನ್ ನಂಬೂದಿರಿ ಸಂಗೀತ ನೀಡಿದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:1930ರ ದಶಕದಲ್ಲಿ ನಡೆಯುವ ಚಲನಚಿತ್ರಗಳು]]
[[ವರ್ಗ:ಉತ್ತರಾಖಂಡದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
6g394zhyr8h1nj0mowq1zocho554r3h
1382482
1382481
2026-08-14T12:25:54Z
Hariprasad Shetty10
87270
/* ಇತರ ಪ್ರಶಸ್ತಿಗಳು */
1382482
wikitext
text/x-wiki
ಅಗ್ನಿಸಾಕ್ಷಿ(೧೯೯೯ ಚಿತ್ರ)
{{Infobox film
| name = ಅಗ್ನಿಸಾಕ್ಷಿ
| image =
| caption = ಚಿತ್ರದ ಸಿಡಿ ಮುಖಪುಟ
| director = ಶ್ಯಾಮಪ್ರಸಾದ್
| writer = ಶ್ಯಾಮಪ್ರಸಾದ್
| screenplay = ಶ್ಯಾಮಪ್ರಸಾದ್
| based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ
| producer = ವಿ. ವಿ. ಬಾಬು
| starring =
* ರಜಿತ್ ಕಪೂರ್
* [[ಶೋಭನಾ]]
* ಶ್ರೀವಿದ್ಯಾ
* ಪ್ರವೀಣಾ
* ಮಧುಪಾಲ್
* ಮಾದಂಬು ಕುಂಜುಕುಟ್ಟನ್
| cinematography = ಅಳಗಪ್ಪನ್ ಎನ್.
| editing = ಬೀನಾ ಪಾಲ್
| music = ಕೈತಪ್ರಂ ದಾಮೋದರನ್ ನಂಬೂದಿರಿ
| production_company = ಸೃಷ್ಟಿ ಫಿಲ್ಮ್ಸ್
| released = 1999
| runtime = 100 ನಿಮಿಷ
| country = [[ಭಾರತ]]
| language = [[ಮಲಯಾಳಂ]]
}}
'''ಅಗ್ನಿಸಾಕ್ಷಿ''' ({{lang-en|Agnisakshi}}) 1999ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಆಧ್ಯಾತ್ಮಿಕ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶ್ಯಾಮಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದು ಲಲಿತಾಂಬಿಕಾ ಅಂತರಜನಂ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ರಜಿತ್ ಕಪೂರ್, [[ಶೋಭನಾ]], ಶ್ರೀವಿದ್ಯಾ, ಪ್ರವೀಣಾ, ಮಧುಪಾಲ್ ಮತ್ತು ಮಾದಂಬು ಕುಂಜುಕುಟ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="EnglishWiki">{{cite web |title=Agnisakshi (1999 film) |url=https://en.wikipedia.org/wiki/Agnisakshi_(1999_film) |website=Wikipedia |access-date=14 August 2026}}</ref>
ಚಿತ್ರವು 1998ರ ಸೆಪ್ಟೆಂಬರ್ 14ರಂದು ಸೂರ್ಯ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref name="EnglishWiki"/>
''ಅಗ್ನಿಸಾಕ್ಷಿ'' ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಿತ್ರ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ಇದು ಒಂದಾಗಿದೆ.<ref name="TOI">{{cite web |title=Happy Birthday Shobana: Five movies of the actress from 'Manichithrathazhu' to 'Makalkku' that you should watch right away |url=https://timesofindia.indiatimes.com/entertainment/malayalam/movies/news/happy-birthday-shobana-five-movies-of-the-actress-from-manichithrathazhu-to-makalkku-that-you-should-watch-right-away/photostory/74729991.cms |website=The Times of India |date=21 March 2020 |access-date=14 August 2026}}</ref>
== ಕಥಾವಸ್ತು ==
ಕಥೆಯು 1930ರ ದಶಕದ ಕೇರಳದ ನಂಬೂದಿರಿ ಕುಟುಂಬದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿದೆ. ಕಥೆಯ ಕೇಂದ್ರದಲ್ಲಿ ಉಣ್ಣಿ ಮತ್ತು ದೇವಕಿ ಎಂಬ ದಂಪತಿಗಳ ಸಂಬಂಧವಿದೆ. ಉಣ್ಣಿ ದೇವಕಿಯನ್ನು ವಿವಾಹವಾಗಿ ತನ್ನ ನಂಬೂದಿರಿ ಇಲ್ಲಂಗೆ ಕರೆತರುತ್ತಾನೆ.
ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಂದ ಕೂಡಿದ ಸಂಯುಕ್ತ ಕುಟುಂಬದ ಜೀವನದಲ್ಲಿ ದೇವಕಿ ಸಿಲುಕಿಕೊಳ್ಳುತ್ತಾಳೆ. ಉಣ್ಣಿ ತನ್ನ ಕುಟುಂಬದ ಸಂಪ್ರದಾಯಗಳಿಂದ ಬಂಧಿತನಾಗಿರುವುದರಿಂದ, ತಾನು ಬಯಸಿದ ರೀತಿಯಲ್ಲಿ ಪತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಆದರೂ ಉಣ್ಣಿ ಮತ್ತು ದೇವಕಿ ಪರಸ್ಪರ ಆಳವಾಗಿ ಪ್ರೀತಿಸುತ್ತಾರೆ.<ref name="EnglishWiki"/>
ಕುಟುಂಬವು ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯದೆ ಸಂಪ್ರದಾಯದ ಕೋಟೆಯೊಳಗೆ ಬದುಕುತ್ತದೆ. ಉಣ್ಣಿಗೆ ಹೊರಗಿನ ಜಗತ್ತಿನ ಬದಲಾವಣೆಗಳ ಅರಿವಿದ್ದರೂ, ತನ್ನ ಕುಟುಂಬವು ಒಪ್ಪಿಕೊಳ್ಳಲಾರದ ವಿಷಯಗಳಿಂದ ದೂರವಿರಲು ಅವನು ಪ್ರಯತ್ನಿಸುತ್ತಾನೆ.
ಆದರೆ ದೇವಕಿ ಮೂಲತಃ ಸ್ವತಂತ್ರ ಮನೋಭಾವದವಳು. ಅವಳು ಕುಟುಂಬದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಲು ಬಯಸುವುದಿಲ್ಲ. ಅಂತಿಮವಾಗಿ ಅವಳು ಆ ಪರಿಸರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ.<ref name="EnglishWiki"/>
ಕಥೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿಯೂ ಸಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದ ಕಾಲಘಟ್ಟದಲ್ಲಿ ಕೇರಳದ ಸಾಮಾಜಿಕ ಜೀವನದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕಥೆಯ ಮೇಲೆ ಪರಿಣಾಮ ಬೀರುತ್ತವೆ.
ಚಿತ್ರವು [[ಹರಿದ್ವಾರ]]ದಲ್ಲಿ ಆರಂಭವಾಗುತ್ತದೆ. ಉಣ್ಣಿಯ ಕಿರಿಯ ಅಕ್ಕ ತಂಗಂ, ಉಣ್ಣಿಯ ಚಿತಾಭಸ್ಮವನ್ನು [[ಗಂಗಾ]] ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ಬರುತ್ತಾಳೆ. ಅಲ್ಲಿ ಈಗ ಸಂನ್ಯಾಸಿನಿಯಾಗಿ ಬದುಕುತ್ತಿರುವ ದೇವಕಿಯನ್ನು ಹುಡುಕಲು ಅವಳು ಪ್ರಯತ್ನಿಸುತ್ತಾಳೆ.
ತಂಗಂನ ನೆನಪುಗಳ ಮೂಲಕ ಉಣ್ಣಿ ಮತ್ತು ದೇವಕಿಯ ಸಂಬಂಧದ ಕಥೆ ನಿಧಾನವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಬಂಧವನ್ನು ಸರಳವಾಗಿ ಸರಿ ಅಥವಾ ತಪ್ಪು ಎಂಬ ಎರಡು ವಿಭಾಗಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ತಂಗಂ ಈ ಸಂಬಂಧದ ಸಂಕೀರ್ಣತೆಯನ್ನು ಮೌನ ಸಾಕ್ಷಿಯಾಗಿ ಗಮನಿಸುತ್ತಾಳೆ.<ref name="EnglishWiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
! ಧ್ವನಿ
|-
| [[ಶೋಭನಾ]]
| ದೇವಕಿ
| ಭಾಗ್ಯಲಕ್ಷ್ಮಿ
|-
| ರಜಿತ್ ಕಪೂರ್
| ಉಣ್ಣಿ
| ಮುರಳಿ ಮೆನನ್ ಮತ್ತು ವೆಣ್ಮಣಿ ವಿಷ್ಣು
|-
| ಶ್ರೀವಿದ್ಯಾ
| ತಂಗಂ
|
|-
| ಪ್ರವೀಣಾ
| ಕಿರಿಯ ತಂಗಂ
|
|-
| ಮಧುಪಾಲ್
|
|
|-
| ಮಾದಂಬು ಕುಂಜುಕುಟ್ಟನ್
|
|
|-
| [[ಶ್ರೀನಾಥ್]]
|
|
|-
| ಕೃಷ್ಣ ಕುಮಾರ್
|
|
|}
== ಸಂಗೀತ ==
ಚಿತ್ರದ ಸಂಗೀತವನ್ನು ಕೈತಪ್ರಂ ದಾಮೋದರನ್ ನಂಬೂದಿರಿ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಮುದ್ರಿಕೆ ಆಲ್ಬಂ 3 ಅಕ್ಟೋಬರ್ 1999ರಂದು ಬಿಡುಗಡೆಯಾಯಿತು. ಆಲ್ಬಂ ಅನ್ನು Johny Sagariga ಸಂಸ್ಥೆ ಬಿಡುಗಡೆ ಮಾಡಿತು.<ref name="Soundtrack">{{cite web |title=Agnisakshi (Original Motion Picture Soundtrack) |url=https://music.apple.com/ |website=Apple Music |access-date=14 August 2026}}</ref>
ಧ್ವನಿಮುದ್ರಿಕೆಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ''Aathole Kunjaathole'' ಹೊರತುಪಡಿಸಿ ಬಹುತೇಕ ಹಾಡುಗಳಿಗೆ ಕೈತಪ್ರಂ ದಾಮೋದರನ್ ನಂಬೂದಿರಿಯವರೇ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ''Saa Virahe'' ಹಾಡಿನ ಸಾಹಿತ್ಯವನ್ನು [[ಜಯದೇವ]] ರಚಿಸಿದ್ದಾರೆ.<ref name="Soundtrack"/>
{| class="wikitable"
|-
! ಸಂಖ್ಯೆ
! ಹಾಡಿನ ಹೆಸರು
! ಗಾಯಕರು
! ರಾಗ
! ಟಿಪ್ಪಣಿ
|-
| 1
| ''ಜ್ವಾಲಾಮುಖಿ ಮೇ''
| ಕೆ. ಜೆ. ಯೇಸುದಾಸ್
|
|
|-
| 2
| ''ವಾರ್ತಿಂಕಲುಧಿಕ್ಕಾಥ''
| ಕೆ. ಎಸ್. ಚಿತ್ರಾ
| ಕಾಪಿ
|
|-
| 3
| ''ಗಂಗೆ ಮಹಾ ಮಂಗಲೆ''
| ಕೆ. ಜೆ. ಯೇಸುದಾಸ್, ಸಿಂಧು
| ಚಕ್ರವಾಕಂ
|
|-
| 4
| ''ಕನ್ನಂತಳಿ ಮುಟ್ಟಾತೆ''
| ಸುಜಾತಾ ಮೋಹನ್
|
|
|-
| 5
| ''ವಾರ್ತಿಂಕಲುಧಿಕ್ಕಾಥ''
| ಕೆ. ಜೆ. ಯೇಸುದಾಸ್
| ಕಾಪಿ
|
|-
| 6
| ''ಸಾವಿರಹೇ''
| ಕಾವಾಲಂ ಶ್ರೀಕುಮಾರ್
| ದ್ವಿಜಾವಂತಿ
| ಸಾಹಿತ್ಯ: [[ಜಯದೇವ]]
|-
| 7
| ''ಮಂಗಳಾತೀರ''
| ಸುಧಾ ರಂಜಿತ್
|
|
|-
| 8
| ''ಪಂಕಜವೈರಿ''
| ಸುಧಾ ರಂಜಿತ್
|
|
|-
| 9
| ''ಆಥೋಲೆ ಕುಂಜಾಥೋಲೆ''
| ಸುಧಾ ರಂಜಿತ್
|
| ಸಾಂಪ್ರದಾಯಿಕ ಸಾಹಿತ್ಯ
|}
== ಪ್ರಶಸ್ತಿಗಳು ==
''ಅಗ್ನಿಸಾಕ್ಷಿ'' ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಚಿತ್ರವು 1998ರ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]ಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.<ref name="EnglishWiki"/>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ವಿಜೇತ
|-
| 1998
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ವಿ. ವಿ. ಬಾಬು
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
1998ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಪಡೆಯಿತು.<ref name="EnglishWiki"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ನಟ
| ರಜಿತ್ ಕಪೂರ್
|-
| ಎರಡನೇ ಅತ್ಯುತ್ತಮ ನಟಿ
| ಪ್ರವೀಣಾ
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಕೃಷ್ಣನುಣ್ಣಿ, ಹುಸೇನ್
|-
| ಅತ್ಯುತ್ತಮ ಮೇಕಪ್ ಕಲಾವಿದ
| ಪಿ. ಮಣಿ, ವಿಕ್ರಂ ಗಾಯಕ್ವಾಡ್
|-
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ಮುರಳಿ ಮೆನನ್, ವೆಣ್ಮಣಿ ವಿಷ್ಣು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಜೆಮಿನಿ ಲ್ಯಾಬ್
|}
=== ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ಸಾಹಿತ್ಯ
| ಕೈತಪ್ರಂ
|-
| ಅತ್ಯುತ್ತಮ ನಟಿ
| [[ಶೋಭನಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಕಲಾ ನಿರ್ದೇಶಕ
| ಪ್ರೇಮಚಂದ್ರನ್
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಅರವಿಂದನ್ ಪುರಸ್ಕಾರ
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0211963/ ''Agnisakshi''] — IMDb
* [https://www.malayalasangeetham.info/ ''Agnisakshi'' — Malayalam Movie Database]
[[ವರ್ಗ:1999ರ ಚಲನಚಿತ್ರಗಳು]]
[[ವರ್ಗ:1999ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಶ್ಯಾಮಪ್ರಸಾದ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು]]
[[ವರ್ಗ:ಕೈತಪ್ರಂ ದಾಮೋದರನ್ ನಂಬೂದಿರಿ ಸಂಗೀತ ನೀಡಿದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:1930ರ ದಶಕದಲ್ಲಿ ನಡೆಯುವ ಚಲನಚಿತ್ರಗಳು]]
[[ವರ್ಗ:ಉತ್ತರಾಖಂಡದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
2w4gaptibp7r4yerryd80d3fh0wxsww
1382483
1382482
2026-08-14T12:26:15Z
Hariprasad Shetty10
87270
/* ಪ್ರಶಸ್ತಿಗಳು */
1382483
wikitext
text/x-wiki
ಅಗ್ನಿಸಾಕ್ಷಿ(೧೯೯೯ ಚಿತ್ರ)
{{Infobox film
| name = ಅಗ್ನಿಸಾಕ್ಷಿ
| image =
| caption = ಚಿತ್ರದ ಸಿಡಿ ಮುಖಪುಟ
| director = ಶ್ಯಾಮಪ್ರಸಾದ್
| writer = ಶ್ಯಾಮಪ್ರಸಾದ್
| screenplay = ಶ್ಯಾಮಪ್ರಸಾದ್
| based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ
| producer = ವಿ. ವಿ. ಬಾಬು
| starring =
* ರಜಿತ್ ಕಪೂರ್
* [[ಶೋಭನಾ]]
* ಶ್ರೀವಿದ್ಯಾ
* ಪ್ರವೀಣಾ
* ಮಧುಪಾಲ್
* ಮಾದಂಬು ಕುಂಜುಕುಟ್ಟನ್
| cinematography = ಅಳಗಪ್ಪನ್ ಎನ್.
| editing = ಬೀನಾ ಪಾಲ್
| music = ಕೈತಪ್ರಂ ದಾಮೋದರನ್ ನಂಬೂದಿರಿ
| production_company = ಸೃಷ್ಟಿ ಫಿಲ್ಮ್ಸ್
| released = 1999
| runtime = 100 ನಿಮಿಷ
| country = [[ಭಾರತ]]
| language = [[ಮಲಯಾಳಂ]]
}}
'''ಅಗ್ನಿಸಾಕ್ಷಿ''' ({{lang-en|Agnisakshi}}) 1999ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಆಧ್ಯಾತ್ಮಿಕ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶ್ಯಾಮಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದು ಲಲಿತಾಂಬಿಕಾ ಅಂತರಜನಂ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ರಜಿತ್ ಕಪೂರ್, [[ಶೋಭನಾ]], ಶ್ರೀವಿದ್ಯಾ, ಪ್ರವೀಣಾ, ಮಧುಪಾಲ್ ಮತ್ತು ಮಾದಂಬು ಕುಂಜುಕುಟ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="EnglishWiki">{{cite web |title=Agnisakshi (1999 film) |url=https://en.wikipedia.org/wiki/Agnisakshi_(1999_film) |website=Wikipedia |access-date=14 August 2026}}</ref>
ಚಿತ್ರವು 1998ರ ಸೆಪ್ಟೆಂಬರ್ 14ರಂದು ಸೂರ್ಯ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref name="EnglishWiki"/>
''ಅಗ್ನಿಸಾಕ್ಷಿ'' ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಿತ್ರ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ಇದು ಒಂದಾಗಿದೆ.<ref name="TOI">{{cite web |title=Happy Birthday Shobana: Five movies of the actress from 'Manichithrathazhu' to 'Makalkku' that you should watch right away |url=https://timesofindia.indiatimes.com/entertainment/malayalam/movies/news/happy-birthday-shobana-five-movies-of-the-actress-from-manichithrathazhu-to-makalkku-that-you-should-watch-right-away/photostory/74729991.cms |website=The Times of India |date=21 March 2020 |access-date=14 August 2026}}</ref>
== ಕಥಾವಸ್ತು ==
ಕಥೆಯು 1930ರ ದಶಕದ ಕೇರಳದ ನಂಬೂದಿರಿ ಕುಟುಂಬದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿದೆ. ಕಥೆಯ ಕೇಂದ್ರದಲ್ಲಿ ಉಣ್ಣಿ ಮತ್ತು ದೇವಕಿ ಎಂಬ ದಂಪತಿಗಳ ಸಂಬಂಧವಿದೆ. ಉಣ್ಣಿ ದೇವಕಿಯನ್ನು ವಿವಾಹವಾಗಿ ತನ್ನ ನಂಬೂದಿರಿ ಇಲ್ಲಂಗೆ ಕರೆತರುತ್ತಾನೆ.
ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಂದ ಕೂಡಿದ ಸಂಯುಕ್ತ ಕುಟುಂಬದ ಜೀವನದಲ್ಲಿ ದೇವಕಿ ಸಿಲುಕಿಕೊಳ್ಳುತ್ತಾಳೆ. ಉಣ್ಣಿ ತನ್ನ ಕುಟುಂಬದ ಸಂಪ್ರದಾಯಗಳಿಂದ ಬಂಧಿತನಾಗಿರುವುದರಿಂದ, ತಾನು ಬಯಸಿದ ರೀತಿಯಲ್ಲಿ ಪತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಆದರೂ ಉಣ್ಣಿ ಮತ್ತು ದೇವಕಿ ಪರಸ್ಪರ ಆಳವಾಗಿ ಪ್ರೀತಿಸುತ್ತಾರೆ.<ref name="EnglishWiki"/>
ಕುಟುಂಬವು ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯದೆ ಸಂಪ್ರದಾಯದ ಕೋಟೆಯೊಳಗೆ ಬದುಕುತ್ತದೆ. ಉಣ್ಣಿಗೆ ಹೊರಗಿನ ಜಗತ್ತಿನ ಬದಲಾವಣೆಗಳ ಅರಿವಿದ್ದರೂ, ತನ್ನ ಕುಟುಂಬವು ಒಪ್ಪಿಕೊಳ್ಳಲಾರದ ವಿಷಯಗಳಿಂದ ದೂರವಿರಲು ಅವನು ಪ್ರಯತ್ನಿಸುತ್ತಾನೆ.
ಆದರೆ ದೇವಕಿ ಮೂಲತಃ ಸ್ವತಂತ್ರ ಮನೋಭಾವದವಳು. ಅವಳು ಕುಟುಂಬದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಲು ಬಯಸುವುದಿಲ್ಲ. ಅಂತಿಮವಾಗಿ ಅವಳು ಆ ಪರಿಸರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ.<ref name="EnglishWiki"/>
ಕಥೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿಯೂ ಸಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದ ಕಾಲಘಟ್ಟದಲ್ಲಿ ಕೇರಳದ ಸಾಮಾಜಿಕ ಜೀವನದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕಥೆಯ ಮೇಲೆ ಪರಿಣಾಮ ಬೀರುತ್ತವೆ.
ಚಿತ್ರವು [[ಹರಿದ್ವಾರ]]ದಲ್ಲಿ ಆರಂಭವಾಗುತ್ತದೆ. ಉಣ್ಣಿಯ ಕಿರಿಯ ಅಕ್ಕ ತಂಗಂ, ಉಣ್ಣಿಯ ಚಿತಾಭಸ್ಮವನ್ನು [[ಗಂಗಾ]] ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ಬರುತ್ತಾಳೆ. ಅಲ್ಲಿ ಈಗ ಸಂನ್ಯಾಸಿನಿಯಾಗಿ ಬದುಕುತ್ತಿರುವ ದೇವಕಿಯನ್ನು ಹುಡುಕಲು ಅವಳು ಪ್ರಯತ್ನಿಸುತ್ತಾಳೆ.
ತಂಗಂನ ನೆನಪುಗಳ ಮೂಲಕ ಉಣ್ಣಿ ಮತ್ತು ದೇವಕಿಯ ಸಂಬಂಧದ ಕಥೆ ನಿಧಾನವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಬಂಧವನ್ನು ಸರಳವಾಗಿ ಸರಿ ಅಥವಾ ತಪ್ಪು ಎಂಬ ಎರಡು ವಿಭಾಗಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ತಂಗಂ ಈ ಸಂಬಂಧದ ಸಂಕೀರ್ಣತೆಯನ್ನು ಮೌನ ಸಾಕ್ಷಿಯಾಗಿ ಗಮನಿಸುತ್ತಾಳೆ.<ref name="EnglishWiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
! ಧ್ವನಿ
|-
| [[ಶೋಭನಾ]]
| ದೇವಕಿ
| ಭಾಗ್ಯಲಕ್ಷ್ಮಿ
|-
| ರಜಿತ್ ಕಪೂರ್
| ಉಣ್ಣಿ
| ಮುರಳಿ ಮೆನನ್ ಮತ್ತು ವೆಣ್ಮಣಿ ವಿಷ್ಣು
|-
| ಶ್ರೀವಿದ್ಯಾ
| ತಂಗಂ
|
|-
| ಪ್ರವೀಣಾ
| ಕಿರಿಯ ತಂಗಂ
|
|-
| ಮಧುಪಾಲ್
|
|
|-
| ಮಾದಂಬು ಕುಂಜುಕುಟ್ಟನ್
|
|
|-
| [[ಶ್ರೀನಾಥ್]]
|
|
|-
| ಕೃಷ್ಣ ಕುಮಾರ್
|
|
|}
== ಸಂಗೀತ ==
ಚಿತ್ರದ ಸಂಗೀತವನ್ನು ಕೈತಪ್ರಂ ದಾಮೋದರನ್ ನಂಬೂದಿರಿ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಮುದ್ರಿಕೆ ಆಲ್ಬಂ 3 ಅಕ್ಟೋಬರ್ 1999ರಂದು ಬಿಡುಗಡೆಯಾಯಿತು. ಆಲ್ಬಂ ಅನ್ನು Johny Sagariga ಸಂಸ್ಥೆ ಬಿಡುಗಡೆ ಮಾಡಿತು.<ref name="Soundtrack">{{cite web |title=Agnisakshi (Original Motion Picture Soundtrack) |url=https://music.apple.com/ |website=Apple Music |access-date=14 August 2026}}</ref>
ಧ್ವನಿಮುದ್ರಿಕೆಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ''Aathole Kunjaathole'' ಹೊರತುಪಡಿಸಿ ಬಹುತೇಕ ಹಾಡುಗಳಿಗೆ ಕೈತಪ್ರಂ ದಾಮೋದರನ್ ನಂಬೂದಿರಿಯವರೇ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ''Saa Virahe'' ಹಾಡಿನ ಸಾಹಿತ್ಯವನ್ನು [[ಜಯದೇವ]] ರಚಿಸಿದ್ದಾರೆ.<ref name="Soundtrack"/>
{| class="wikitable"
|-
! ಸಂಖ್ಯೆ
! ಹಾಡಿನ ಹೆಸರು
! ಗಾಯಕರು
! ರಾಗ
! ಟಿಪ್ಪಣಿ
|-
| 1
| ''ಜ್ವಾಲಾಮುಖಿ ಮೇ''
| ಕೆ. ಜೆ. ಯೇಸುದಾಸ್
|
|
|-
| 2
| ''ವಾರ್ತಿಂಕಲುಧಿಕ್ಕಾಥ''
| ಕೆ. ಎಸ್. ಚಿತ್ರಾ
| ಕಾಪಿ
|
|-
| 3
| ''ಗಂಗೆ ಮಹಾ ಮಂಗಲೆ''
| ಕೆ. ಜೆ. ಯೇಸುದಾಸ್, ಸಿಂಧು
| ಚಕ್ರವಾಕಂ
|
|-
| 4
| ''ಕನ್ನಂತಳಿ ಮುಟ್ಟಾತೆ''
| ಸುಜಾತಾ ಮೋಹನ್
|
|
|-
| 5
| ''ವಾರ್ತಿಂಕಲುಧಿಕ್ಕಾಥ''
| ಕೆ. ಜೆ. ಯೇಸುದಾಸ್
| ಕಾಪಿ
|
|-
| 6
| ''ಸಾವಿರಹೇ''
| ಕಾವಾಲಂ ಶ್ರೀಕುಮಾರ್
| ದ್ವಿಜಾವಂತಿ
| ಸಾಹಿತ್ಯ: [[ಜಯದೇವ]]
|-
| 7
| ''ಮಂಗಳಾತೀರ''
| ಸುಧಾ ರಂಜಿತ್
|
|
|-
| 8
| ''ಪಂಕಜವೈರಿ''
| ಸುಧಾ ರಂಜಿತ್
|
|
|-
| 9
| ''ಆಥೋಲೆ ಕುಂಜಾಥೋಲೆ''
| ಸುಧಾ ರಂಜಿತ್
|
| ಸಾಂಪ್ರದಾಯಿಕ ಸಾಹಿತ್ಯ
|}
== ಪ್ರಶಸ್ತಿಗಳು ==
''ಅಗ್ನಿಸಾಕ್ಷಿ'' ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಚಿತ್ರವು 1998ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.<ref name="EnglishWiki"/>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ವಿಜೇತ
|-
| 1998
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ವಿ. ವಿ. ಬಾಬು
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
1998ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಪಡೆಯಿತು.<ref name="EnglishWiki"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ನಟ
| ರಜಿತ್ ಕಪೂರ್
|-
| ಎರಡನೇ ಅತ್ಯುತ್ತಮ ನಟಿ
| ಪ್ರವೀಣಾ
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಕೃಷ್ಣನುಣ್ಣಿ, ಹುಸೇನ್
|-
| ಅತ್ಯುತ್ತಮ ಮೇಕಪ್ ಕಲಾವಿದ
| ಪಿ. ಮಣಿ, ವಿಕ್ರಂ ಗಾಯಕ್ವಾಡ್
|-
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ಮುರಳಿ ಮೆನನ್, ವೆಣ್ಮಣಿ ವಿಷ್ಣು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಜೆಮಿನಿ ಲ್ಯಾಬ್
|}
=== ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ಸಾಹಿತ್ಯ
| ಕೈತಪ್ರಂ
|-
| ಅತ್ಯುತ್ತಮ ನಟಿ
| [[ಶೋಭನಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಕಲಾ ನಿರ್ದೇಶಕ
| ಪ್ರೇಮಚಂದ್ರನ್
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಅರವಿಂದನ್ ಪುರಸ್ಕಾರ
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0211963/ ''Agnisakshi''] — IMDb
* [https://www.malayalasangeetham.info/ ''Agnisakshi'' — Malayalam Movie Database]
[[ವರ್ಗ:1999ರ ಚಲನಚಿತ್ರಗಳು]]
[[ವರ್ಗ:1999ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಶ್ಯಾಮಪ್ರಸಾದ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು]]
[[ವರ್ಗ:ಕೈತಪ್ರಂ ದಾಮೋದರನ್ ನಂಬೂದಿರಿ ಸಂಗೀತ ನೀಡಿದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:1930ರ ದಶಕದಲ್ಲಿ ನಡೆಯುವ ಚಲನಚಿತ್ರಗಳು]]
[[ವರ್ಗ:ಉತ್ತರಾಖಂಡದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
pfjuu35vj7dy1m9uhdf1pioe839eszi
1382485
1382483
2026-08-14T12:32:49Z
Hariprasad Shetty10
87270
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
1382485
wikitext
text/x-wiki
phoiac9h4m842xq45sp7s6u21eteeq1
1382609
1382485
2026-08-15T05:51:07Z
Hariprasad Shetty10
87270
1382609
wikitext
text/x-wiki
{{Infobox person
| name = ಭಗತ್ ಮ್ಯಾನುಯೆಲ್
| image =
| caption =
| birth_date = {{Birth date and age|1986|11|30}}
| birth_place = ಮುವಾಟ್ಟುಪುಳ, [[ಕೇರಳ]], [[ಭಾರತ]]
| alma_mater = ಎಚ್. ಎಂ. ತರಬೇತಿ ಕಾಲೇಜು
| occupation = ನಟ
| years_active = 2010–ಇಂದಿನವರೆಗೆ
| spouse = ಶೆಲಿನ್ ಚೆರಿಯನ್
| children = 2
}}
'''ಭಗತ್ ಮ್ಯಾನುಯೆಲ್''' ({{lang-en|Bhagath Manuel}}; ಜನನ: 30 ನವೆಂಬರ್ 1986) ಒಬ್ಬ ಭಾರತೀಯ ನಟರಾಗಿದ್ದು, ಮುಖ್ಯವಾಗಿ [[ಮಲಯಾಳಂ]] ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 2010ರಲ್ಲಿ ಬಿಡುಗಡೆಯಾದ ''ಮಲರ್ವಾದಿ ಆರ್ಟ್ಸ್ ಕ್ಲಬ್'' ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು [[ವಿನೀತ್ ಶ್ರೀನಿವಾಸನ್]] ನಿರ್ದೇಶಿಸಿದ್ದರು.<ref name="OTTPlay">{{cite web
|title=Nivin Pauly pens a heartfelt note as Malarvadi Arts Club turns 14, thanks Vineeth Sreenivasan
|url=https://www.ottplay.com/news/nivin-pauly-pens-a-heartfelt-note-as-malarvadi-arts-club-turns-14-thanks-vineeth-sreenivasan/9f7e5d8c5a8e4
|website=OTTPlay
|access-date=27 December 2024
}}</ref>
== ಆರಂಭಿಕ ಜೀವನ ==
ಭಗತ್ ಮ್ಯಾನುಯೆಲ್ ಅವರು 30 ನವೆಂಬರ್ 1986ರಂದು ಮುವಾಟ್ಟುಪುಳ, [[ಕೇರಳ]], [[ಭಾರತ]]ದಲ್ಲಿ ಜನಿಸಿದರು. ಅವರು ಅನಿಕ್ಕಾಡಿನ ಸೇಂಟ್ ಸೆಬಾಸ್ಟಿಯನ್ ಹೈಯರ್ ಸೆಕಂಡರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಮುವಾಟ್ಟುಪುಳದ ಎಚ್. ಎಂ. ತರಬೇತಿ ಕಾಲೇಜಿಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದರು.<ref name="Wikipedia">{{cite web
|title=Bhagath Manuel
|url=https://en.wikipedia.org/wiki/Bhagath_Manuel
|website=English Wikipedia
|access-date=15 August 2026
}}</ref>
== ವೈಯಕ್ತಿಕ ಜೀವನ ==
ಭಗತ್ ಮ್ಯಾನುಯೆಲ್ ಅವರು ದಲಿಯಾ ಅವರನ್ನು ವಿವಾಹವಾಗಿದ್ದರು. ಅವರಿಗೆ 3 ಜನವರಿ 2017ರಂದು ಒಬ್ಬ ಮಗ ಜನಿಸಿದರು. ನಂತರ ಈ ದಂಪತಿ ವಿಚ್ಛೇದನ ಪಡೆದರು.<ref name="TOI2017">{{cite web
|title=Bhagat Manuel becomes father
|url=https://timesofindia.indiatimes.com/entertainment/malayalam/movies/news/bhagat-manuel-becomes-father/articleshow/56461331.cms
|website=The Times of India
|date=10 January 2017
|access-date=12 January 2025
}}</ref><ref name="Mathrubhumi2019">{{cite web
|title=Actor Bhagath Manuel gets married again
|url=https://englisharchives.mathrubhumi.com/movies-music/news/actor-bhagath-manuel-gets-married-again-1.4105136
|website=Mathrubhumi
|date=20 September 2019
|access-date=12 January 2025
}}</ref>
20 ಸೆಪ್ಟೆಂಬರ್ 2019ರಂದು ಅವರು ಶೆಲಿನ್ ಚೆರಿಯನ್ ಅವರನ್ನು ವಿವಾಹವಾದರು.<ref name="TOI2019">{{cite web
|title=Actor Bhagath Manuel marries Shelin Cherian
|url=https://timesofindia.indiatimes.com/entertainment/malayalam/movies/news/actor-bhagath-manuel-marries-shelin-cherian/articleshow/71221920.cms
|website=The Times of India
|date=20 September 2019
|access-date=27 December 2024
}}</ref>
== ಚಲನಚಿತ್ರ ಜೀವನ ==
2010ರಲ್ಲಿ ''ಮಲರ್ವಾದಿ ಆರ್ಟ್ಸ್ ಕ್ಲಬ್'' ಚಿತ್ರದ ಮೂಲಕ ಭಗತ್ ಮ್ಯಾನುಯೆಲ್ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅವರು ಹಲವಾರು ಮಲಯಾಳಂ ಚಲನಚಿತ್ರಗಳಲ್ಲಿ ಪ್ರಮುಖ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ''ತಟ್ಟತಿನ್ ಮರೆಯಾಯ್ತು'', ''ಉಸ್ತಾದ್ ಹೋಟೆಲ್'', ''ಒರು ವಡಕ್ಕನ್ ಸೆಲ್ಫಿ'', ''ಆಡು ಒಂದು ಬೀಗರ ಜೀವಿಯಾನು'', ''ಆಡು 2'', ''ಉಯರೆ'', ''[[ವಿಕೃತಿ]] ಅವರ ಗಮನಾರ್ಹ ಚಿತ್ರಗಳಲ್ಲಿ ಸೇರಿವೆ.<ref name="Wikipedia"/>
== ಚಲನಚಿತ್ರಗಳ ಪಟ್ಟಿ ==
{| class="wikitable"
|-
! ವರ್ಷ
! ಚಿತ್ರ
! ಪಾತ್ರ
! ಟಿಪ್ಪಣಿ
|-
| 2010
| ''ಮಲರ್ವಾದಿ ಆರ್ಟ್ಸ್ ಕ್ಲಬ್''
| ಪುರುಶು
|
|-
| 2011
| ''ದಿ ಮೆಟ್ರೊ''
| ಉಸ್ಮಾನ್
|
|-
| 2011
| ''ಡಾಕ್ಡರ್ ಲವ್''
| ಸುಧಿ
|
|-
| 2012
| ''ಮಾಸ್ಟರ್ಸ್''
| ಅಖಿಲ್
|
|-
| 2012
| ''ಉಸ್ತಾದ್ ಹೋಟೇಲ್''
| ಬ್ಯಾಂಡ್ ಸದಸ್ಯ
|
|-
| 2012
| ''ಥಟ್ಟಥಿನ್ ಮರಯತು''
| ಹಮ್ಜಾ
|
|-
| 2012
| ''ಪೆರಿನೋರು ಮಕನ್''
| ಸತೀಶನ್
|
|-
| 2012
| ''ಭೂಮಿಯುದೆ ಅವಕಾಶಿಗಳು''
|
|
|-
| 2013
| ''ಎನ್ಟೀ''
| ಅರ್ಜುನ್
|
|-
| 2013
| ''ಹೊಸ್ ಫುಲ್''
| ಜೋ
|
|-
| 2013
| ''ಯಿತು ಪತಿರಾಮನಾಲ್''
| ಮುರುಕನ್
|
|-
| 2013
| ''ಮನಿ ಬ್ಯಾಕ್ ಪಾಲಿಸಿ''
| ಪ್ರೇಮ್
|
|-
| 2014
| ''ಹ್ಯಾಂಗ್ ಒವರ್''
| ಅಪ್ಪು
|
|-
| 2014
| ''ಡೆ ನೈಟ್ಸ್''
| ಸ್ಯಾಮ್
|
|-
| 2014
| ''ಆಶಾ ಬ್ಲಾಕ್''
| ಸಿಧು
|
|-
| 2014
| ''ಮೋನಯಿ ಅಂಗನೇ ಆನಯಿ''
| ಫೈಸಲ್
|
|-
| 2014
| ''ಅಕ್ಚುವಲೀ''
| ವಿನಯ್
|
|-
| 2014
| ''ಓರ್ಮಾಯುಂಡೋ ಈ ಮುಖಂ''
| ಗೌತಮ್ನ ಸ್ನೇಹಿತ
|
|-
| 2015
| ''ಆಡು ಒರು ಭಯಗಾರ ಜೀವಿಯನು''
| ಕೃಷ್ಣನ್ ಮಂದಾರಂ
|
|-
| 2015
| ''ನೆಲ್ಲಿಕ್ಕ''
| ಸಂದೀಪ್
|
|-
| 2015
| ''ಒರು ವಡಕ್ಕನ್ ಸೆಲ್ಫಿ''
| ಸೈಲೇಶ್
|
|-
| 2015
| ''ಸರ್ ಸಿ. ಪಿ..''
|
|
|-
| 2015
| ''ವಿಶ್ವಸಂ... ಅತ್ತಲ್ಲೇ ಎಲ್ಲಂ''
| ವಿಲ್ಲಿ
|
|-
| 2015
| ''ಆದಿ ಕಪ್ಯಾರೆ ಕೂಟಮಣಿ''
| ಹ್ಯಾರಿಸ್
|
|-
| 2015
| ''ATM''
| ಶ್ಯಾಮ್
|
|-
| 2016
| ''ಶ್ಯಾಂ''
| ಸೆಬಿನ್
|
|-
| 2016
| ''ದೂರಮ್''
| ಸಮೀರ್
|
|-
| 2016
| ''ಧನಯಾತ್ರೆ''
| ವಿವೇಕ್
|
|-
| 2016
| ''ಪಾಪ್ಕಾರ್ನ್''
| ಜಾಯೀ
|
|-
| 2016
| ''ಝೂಮ್''
| ಪ್ರವೀಣ್
|
|-
| 2017
| ''ಫುಕ್ರಿ''
| ಫ್ರಾಂಕ್ಲಿನ್
|
|-
| 2017
| ''ಉಪ್ಪುಂ ಮುಲಕುಂ''
| ಸ್ವತಃ
| ದೂರದರ್ಶನ ಧಾರಾವಾಹಿ
|-
| 2017
| ''ಆಡು 2''
| ಕೃಷ್ಣನ್ ಮಂದಾರಂ
|
|-
| 2017
| ''ವಿಶ್ವ ವಿಖ್ಯಾತರಾಯ ಪಯ್ಯನ್ಮಾರ್''
| ಸ್ಯಾಮ್
|
|-
| 2017
| ''ಓರು ವಿಶೇಷಪೆಟ್ಟ ಬಿರಿಯಾನಿ ಕಿಸ್ಸಾ''
| ಪಾಲ್ ಮಾಥಾಯಿ
|
|-
| 2017
| ''ಗುಡಲೋಚನಾ''
| ಅಥರ್
|
|-
| 2017
| ''ಸಂಡೆ ಹೊಲಿಡೆ''
| ಜೆ. ಕೆ.
|
|-
| 2017
| ''ಕ್ಲೈಂಟ್''
| ಆಂಟನಿ
|
|-
| 2018
| ''ಸುಖಮನೋ ದವೀದೆ''
| ಡೇವೀಡ್
|
|-
| 2018
| ''ಮಂಧಾರಂ'
|
|
|-
| 2018
| ''ಒತ್ತಕೋರು ಕಾಮುಕನ್''
| ಲಿಯೋನ್ ಜೋಸೆಫ್
|
|-
| 2018
| ''ಕಿನರ್''
| ನಂದ ಕುಮಾರ್
| ತಮಿಳಿನಲ್ಲಿ ''Keni'' ಎಂಬ ಹೆಸರಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಯಿತು
|-
| 2019
| ''ನಿಂಗಲ್ ಕ್ಯಾಮರಾ ನಿರೀಕ್ಷಣತಿಲಾನು''
|
|
|-
| 2019
| ''ಕೊಸ್ರಕೊಳ್ಳಿಕಲ್''
|
|
|-
| 2019
| ''ಉಯಾರೆ''
| ಅಭಿ
|
|-
| 2019
| ''Mr. & Ms. ರಾವುಡಿ''
| ಪಚ್ಚು
|
|-
| 2019
| ''ಲವ್ ಅಕ್ಷನ್ ಡ್ರಾಮ''
| ಸ್ವತಃ
| ವಿಶೇಷ ಪಾತ್ರ
|-
| 2019
| ''ವಿಕೃತಿ''
| ಎಲ್ಲೆಯಾಸ್
|
|-
| 2019
| ''ಇಸಕ್ಕಿಂತೆ ಇತಿಹಾಸ''
| ಗ್ರೆಗರಿ
|
|-
| 2020
| ''ತನ್ಕ ಭಸ್ಮ ಕುರಿಯಿತ ತಂಬುರಾಟ್ಟಿ''
|
|
|-
| 2021
| ''ಸಾಜನ್ ಬೇಕರಿ 1962 ಅಂದಿನಿಂದ''
| ಥಂಕರನ್
|
|-
| 2021
| ''ಚಾಂಗೈ''
|
|
|-
| 2021
| ''ಭೀಮಂತೆ ವಾಳಿ''
| ಊಥಂಪಿಳ್ಳಿ ಕ್ಯಾಸ್ಪರ್
|
|-
| 2021
| ''ಕೇಶು ಈ ವೀಡಿಂತೆ ನಧಾನ್''
|
|
|-
| 2021
| ''ವೆಲ್ಲರಂಕುನ್ನಿಲೆ ವೆಲ್ಲಿಮೀನುಕಲ್''
|
|
|-
| 2022
| ''ಲಾಲ್ ಜೋಸ್''
|
|
|-
| 2022
| ''19(1)(A)''
| ಸಖಾವು
|
|-
| 2022
| ''ಕೆಂಕೆಮಮ್''
| ಬಡ್ಡಿ
|
|-
| 2023
| ''ಫೀನಿಕ್ಸ್ (2023 ಮಲಯಾಳಂ ಚಲನಚಿತ್ರ)''
| ಅಮೀರ್
|<ref name="OnManorama">{{cite web
|title=Phoenix: A horror movie dominated by a beautiful love story
|url=https://www.onmanorama.com/entertainment/movie-reviews/2023/11/18/phoenix-movie-review.html
|website=OnManorama
|date=18 November 2023
|access-date=18 November 2023
}}</ref>
|-
| 2024
| ''ವರ್ಷಂಗಲ್ಕು ಶೇಷಂ''
| ಫ್ರೆಡರಿಕ್
|<ref name="TimesNow">{{cite web
|title=Nivin Pauly Was Shooting At Time Of Alleged Assault? 'Varshangalkku Shesham' Cast Shares Proof
|url=https://www.timesnownews.com/entertainment-news/malayalam/nivin-pauly-was-shooting-at-time-of-alleged-assault-varshangalkku-shesham-cast-shares-proof-article-113112819
|website=Times Now
|date=6 September 2024
|access-date=6 September 2024
}}</ref>
|-
| 2025
| ''ಅನಪೋಡು ಕನ್ಮನಿ''
|
|<ref name="CinemaExpress1">{{cite web
|last=Madhu
|first=Vignesh
|title=Release date announced for Arjun Ashokan's Anbodu Kanmani
|url=https://www.cinemaexpress.com/malayalam/news/2025/Jan/04/release-date-announced-for-arjun-ashokans-anbodu-kanmani
|website=Cinema Express
|date=4 January 2025
|access-date=10 January 2025
}}</ref>
|-
| 2025
| ''ಗೆಡ್ ಸೆಟ್ ಬೇಬಿ''
|
|<ref name="CinemaExpress2">{{cite web
|last=Madhu
|first=Vignesh
|title=Unni Mukundan's Get-Set Baby release date out
|url=https://www.cinemaexpress.com/malayalam/news/2025/Jan/30/unni-mukundans-get-set-baby-release-date-out
|website=Cinema Express
|date=30 January 2025
|access-date=2 February 2025
}}</ref>
|-
| 2026
| ''ಆಡು 3''
| ಕೃಷ್ಣನ್ ಮಂದಾರಂ
|<ref name="IndianExpress">{{cite web
|title=Aadu 3 box office collection: Jayasurya's film weathers Dhurandhar 2 tsunami, collects over Rs 12 cr
|url=https://indianexpress.com/article/entertainment/malayalam/aadu-3-box-office-collection-jayasurya-dhurandhar-2-10582562/
|website=The Indian Express
|date=20 March 2026
|access-date=21 March 2026
}}</ref>
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/name/nm3924911/ ಭಗತ್ ಮ್ಯಾನುಯೆಲ್] — IMDb
[[ವರ್ಗ:1986ರ ಜನನಗಳು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಭಾರತೀಯ ಪುರುಷ ಚಲನಚಿತ್ರ ನಟರು]]
[[ವರ್ಗ:ಮಲಯಾಳಂ ಚಲನಚಿತ್ರ ನಟರು]]
[[ವರ್ಗ:ಕೇರಳದ ನಟರು]]
[[ವರ್ಗ:ಎರ್ನಾಕುಲಂ ಜಿಲ್ಲೆಯ ನಟರು]]
[[ವರ್ಗ:21ನೇ ಶತಮಾನದ ಭಾರತೀಯ ಪುರುಷ ನಟರು]]
kqs7vmzyw4kl2l6izev8tkbs0j45mer
1382611
1382609
2026-08-15T05:52:10Z
Hariprasad Shetty10
87270
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
1382611
wikitext
text/x-wiki
phoiac9h4m842xq45sp7s6u21eteeq1
1382613
1382611
2026-08-15T06:00:42Z
Hariprasad Shetty10
87270
1382613
wikitext
text/x-wiki
{{Infobox film
| name = ಉಲ್ಲೋಳುಕ್ಕು
| image =
| caption = ಚಿತ್ರದ ಚಿತ್ರಮಂದಿರ ಬಿಡುಗಡೆ ಪೋಸ್ಟರ್
| director = ಕ್ರಿಸ್ಟೋ ಟಾಮಿ
| writer = ಕ್ರಿಸ್ಟೋ ಟಾಮಿ
| producer =
* ರೋನಿ ಸ್ಕ್ರೂವಾಲಾ
* ಹನಿ ಟ್ರೆಹನ್
* ಅಭಿಷೇಕ್ ಚೌಬೆ
| starring =
* [[ಊರ್ವಶಿ]]
* [[ಪಾರ್ವತಿ ತಿರುವೋತ್ತು]]
* ಅರ್ಜುನ್ ರಾಧಾಕೃಷ್ಣನ್
* ವೀಣಾ ನಾಯರ್
* ಅಲൻಸಿಯರ್ ಲೇ ಲೋಪೆಜ್
* ಪ್ರಶಾಂತ್ ಮುರಳಿ
* ಜಯ ಕುರುಪ್
| cinematography = ಶೆಹನಾದ್ ಜಲಾಲ್
| editing = ಕಿರಣ್ ದಾಸ್
| music = ಸುಶಿನ್ ಶ್ಯಾಮ್
| production_companies =
* RSVP Movies
* MacGuffin Pictures
| distributor = ಸೆಂಟ್ರಲ್ ಪಿಕ್ಚರ್ಸ್
| released = 21 ಜೂನ್ 2024
| runtime = 123 ನಿಮಿಷಗಳು
| country = [[ಭಾರತ]]
| language = [[ಮಲಯಾಳಂ]]
| gross = ₹4.46 ಕೋಟಿ
}}
'''ಉಲ್ಲೋಳುಕ್ಕು''' ({{lang-ml|ഉള്ളൊഴുക്ക്}}, {{lang-en|Ullozhukku}}) 2024ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ನಾಟಕೀಯ ಚಲನಚಿತ್ರವಾಗಿದೆ. ಚಿತ್ರವನ್ನು ಕ್ರಿಸ್ಟೋ ಟಾಮಿ ಬರೆದು ನಿರ್ದೇಶಿಸಿದ್ದಾರೆ. [[ಊರ್ವಶಿ]] ಮತ್ತು [[ಪಾರ್ವತಿ ತಿರುವೋತ್ತು]] ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅರ್ಜುನ್ ರಾಧಾಕೃಷ್ಣನ್, ಅಲൻಸಿಯರ್ ಲೇ ಲೋಪೆಜ್, ಪ್ರಶಾಂತ್ ಮುರಳಿ ಮತ್ತು ಜಯ ಕುರುಪ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.<ref name="OnManorama2024">{{cite web |title=Kerala State Film Awards 2024: Here's what you need to know about 'Ullozhukku' |url=https://www.onmanorama.com/entertainment/entertainment-news/2024/08/16/kerala-state-film-awards-ullozhukku-christo-tomy-urvashi-parvathy.html |website=Onmanorama |date=16 August 2024 |access-date=15 August 2026}}</ref>
ಚಿತ್ರದ ಚಿತ್ರಕಥೆಯು 2018ರಲ್ಲಿ Cಇನೆಸ್ತಾನ್ ಭಾರತದ ಕಥೆಗಾರರ ಸ್ಪರ್ಧೆಯಲ್ಲಿ ವಿಜೇತವಾಗಿತ್ತು.<ref name="OnManorama2024"/>
ಚಿತ್ರವು 21 ಜೂನ್ 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರವು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ಪಡೆಯಿತು, ವಿಶೇಷವಾಗಿ [[ಊರ್ವಶಿ]] ಮತ್ತು [[ಪಾರ್ವತಿ ತಿರುವೋತ್ತು]] ಅವರ ಅಭಿನಯ ಹಾಗೂ ಕ್ರಿಸ್ಟೋ ಟಾಮಿ ಅವರ ನಿರ್ದೇಶನ ಪ್ರಶಂಸಿಸಲ್ಪಟ್ಟವು.<ref name="RT">{{cite web |title=Ullozhukku |url=https://www.rottentomatoes.com/m/ullozhukku |website=Rotten Tomatoes |access-date=15 August 2026}}</ref>
2025ರಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ''ಉಲ್ಲೋಳುಕ್ಕು'' ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. [[ಊರ್ವಶಿ]] ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆಯಿತು.<ref name="NationalAwards">{{cite web |title=71st National Film Awards 2025 Winners List |url=https://www.nationalfilmawards.in/award/71st-national-film-awards-2025-winners-list.html |website=National Film Awards |access-date=15 August 2026}}</ref>
== ಕಥಾವಸ್ತು ==
ಕಥೆಯು [[ಕೇರಳ]]ದ ಆಲಪ್ಪುಝ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶದಲ್ಲಿ ನಡೆಯುತ್ತದೆ. ಅಂಜು ಥೋಮಸ್ಕುಟ್ಟಿಯನ್ನು ವಿವಾಹವಾಗಿ, ಅವನ ತಾಯಿ ಲೀಲಮ್ಮನೊಂದಿಗೆ ವಾಸಿಸುತ್ತಾಳೆ. ಥೋಮಸ್ಕುಟ್ಟಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುತ್ತಾನೆ.
ಅಂಜುವಿಗೆ ತನ್ನ ಹಿಂದಿನ ಪ್ರೇಮಿ ರಾಜೀವ್ನೊಂದಿಗೆ ಸಂಬಂಧವಿರುತ್ತದೆ. ಆಕೆಯ ಪೋಷಕರು ಈ ಸಂಬಂಧವನ್ನು ವಿರೋಧಿಸಿ, ಆಕೆಯನ್ನು ಥೋಮಸ್ಕುಟ್ಟಿಯನ್ನು ವಿವಾಹವಾಗುವಂತೆ ಒತ್ತಾಯಿಸಿದ್ದರು.
ಅಂಜು ತಾನು ಗರ್ಭಿಣಿಯಾಗಿರುವುದನ್ನು ತಿಳಿದುಕೊಳ್ಳುತ್ತಾಳೆ. ಆದರೆ ಆ ಮಗುವಿನ ತಂದೆ ಥೋಮಸ್ಕುಟ್ಟಿ ಅಲ್ಲ, ರಾಜೀವ್ ಎಂಬುದು ಆಕೆಗೆ ತಿಳಿದಿರುತ್ತದೆ. ಇದೇ ಸಂದರ್ಭದಲ್ಲಿ ಥೋಮಸ್ಕುಟ್ಟಿಯ ಆರೋಗ್ಯ ಮತ್ತಷ್ಟು ಹದಗೆಟ್ಟು ಆತ ಸಾವನ್ನಪ್ಪುತ್ತಾನೆ.
ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹ ಉಂಟಾಗುವುದರಿಂದ ಥೋಮಸ್ಕುಟ್ಟಿಯ ಅಂತ್ಯಕ್ರಿಯೆ ವಿಳಂಬವಾಗುತ್ತದೆ. ಈ ನಡುವೆ ಲೀಲಮ್ಮಗೆ ಅಂಜುವಿನ ರಾಜೀವ್ ಜೊತೆಗಿನ ಸಂಬಂಧದ ಬಗ್ಗೆ ತಿಳಿಯುತ್ತದೆ.
ಕುಟುಂಬದೊಳಗಿನ ರಹಸ್ಯಗಳು ಒಂದೊಂದಾಗಿ ಬಹಿರಂಗವಾಗುತ್ತವೆ. ಅಂಜುವಿನ ವೈವಾಹಿಕ ಜೀವನ, ಆಕೆಯ ಹಿಂದಿನ ಪ್ರೇಮ, ಗರ್ಭಧಾರಣೆ ಮತ್ತು ಕುಟುಂಬದ ಸಂಪ್ರದಾಯಗಳ ನಡುವಿನ ಸಂಘರ್ಷವೇ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ.<ref name="OnManorama2024"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| [[ಊರ್ವಶಿ]]
| ಲೀಲಮ್ಮ
|-
| [[ಪಾರ್ವತಿ ತಿರುವೋತ್ತು]]
| ಅಂಜು
|-
| ಅರ್ಜುನ್ ರಾಧಾಕೃಷ್ಣನ್
| ರಾಜೀವ್
|-
| ವೀಣಾ ನಾಯರ್
| ಸಿಸ್ಟರ್ ರೋಸಮ್ಮ
|-
| ಪ್ರಶಾಂತ್ ಮುರಳಿ
| ಥೋಮಸ್ಕುಟ್ಟಿ
|-
| ಶೆಬಿನ್ ಬೆನ್ಸನ್
| ಜುಮಾನ್
|-
| ಅಲൻಸಿಯರ್ ಲೇ ಲೋಪೆಜ್
| ಜಾರ್ಜ್
|-
| ಜಯ ಕುರುಪ್
| ಜಿಜಿ
|-
| ಸ್ಮೃತಿ ಅನೀಶ್
| ಶೀಬಾ
|-
| ಅಲೆಕ್ಸಾಂಡರ್ ಅಟ್ಟುಪುರಂ
| ಲೀಲಮ್ಮನ ನೆರೆಹೊರೆಯವರು
|}
ಅರ್ಜುನ್ ರಾಧಾಕೃಷ್ಣನ್ ನಿರ್ವಹಿಸಿದ ರಾಜೀವ್ ಪಾತ್ರಕ್ಕೆ ರೋಷನ್ ಮ್ಯಾಥ್ಯೂ ಧ್ವನಿ ನೀಡಿದ್ದಾರೆ.<ref name="KeralaAwards">{{cite web |title=54th Kerala State Film Awards: Here's the full list of winners |url=https://www.cinemaexpress.com/malayalam/news/2024/Aug/16/54th-kerala-state-film-awards-heres-the-full-list-of-winners |website=Cinema Express |date=16 August 2024 |access-date=15 August 2026}}</ref>
== ನಿರ್ಮಾಣ ==
ಚಿತ್ರವನ್ನು ಕ್ರಿಸ್ಟೋ ಟಾಮಿ ಬರೆದು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಪೂರ್ಣಪ್ರಮಾಣದ ಚಲನಚಿತ್ರ ನಿರ್ದೇಶನವಾಗಿದೆ. ಚಿತ್ರದ ನಿರ್ಮಾಪಕರಾಗಿ ರೋನಿ ಸ್ಕ್ರೂವಾಲಾ, ಹನಿ ಟ್ರೆಹನ್ ಮತ್ತು ಅಭಿಷೇಕ್ ಚೌಬೆ ಕಾರ್ಯನಿರ್ವಹಿಸಿದ್ದಾರೆ.<ref name="OnManorama2024"/>
ಛಾಯಾಗ್ರಹಣವನ್ನು ಶೆಹನಾದ್ ಜಲಾಲ್ ನಿರ್ವಹಿಸಿದ್ದು, ಸಂಕಲನವನ್ನು ಕಿರಣ್ ದಾಸ್ ಮಾಡಿದ್ದಾರೆ. ಚಿತ್ರದ ಸಂಗೀತವನ್ನು ಸುಶಿನ್ ಶ್ಯಾಮ್ ಸಂಯೋಜಿಸಿದ್ದಾರೆ. '''RSVP ಚಲನಚಿತ್ರಗಳು''' ಮತ್ತು '''ಮ್ಯಾಕ್ಗಫಿನ್ ಚಿತ್ರಗಳು''' ಚಿತ್ರವನ್ನು ನಿರ್ಮಿಸಿವೆ.
== ಬಿಡುಗಡೆ ==
''ಉಲ್ಲೋಳುಕ್ಕು'' ಚಿತ್ರವು 21 ಜೂನ್ 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.<ref name="OnManorama2024"/>
== ಸ್ವೀಕಾರ ==
''ಉಲ್ಲೋಳುಕ್ಕು'' ಚಿತ್ರವು ವಿಮರ್ಶಕರಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು. '''ರೊಟನ್ ಟೊಮೆಟೊಸೊ'''ನಲ್ಲಿ ಚಿತ್ರವು 100% ಟೊಮೆಟೊ ಮೀಟರ್ ರೇಟಿಂಗ್ ಮತ್ತು 7 ವಿಮರ್ಶೆಗಳ ಆಧಾರದ ಮೇಲೆ 7.7/10 ಸರಾಸರಿ ರೇಟಿಂಗ್ ಪಡೆದಿದೆ.<ref name="RT"/>
ವಿಮರ್ಶಕರು [[ಊರ್ವಶಿ]] ಮತ್ತು [[ಪಾರ್ವತಿ ತಿರುವೋತ್ತು]] ಅವರ ಅಭಿನಯವನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ''ದಿ ಹಿಂದೂ'', ''ಫಿಲ್ಮ್ ಕಂಪ್ಯಾನಿಯನ್'', ''ದಿ ಟೈಮ್ಸ್ ಆಫ್ ಇಂಡಿಯಾ'' ಮತ್ತು ''ದಿ ಇಂಡಿಯನ್ ಎಕ್ಸ್ಪ್ರೆಸ್'' ಸೇರಿದಂತೆ ಹಲವು ಪ್ರಕಟಣೆಗಳು ಚಿತ್ರದ ಅಭಿನಯ ಮತ್ತು ನಿರ್ದೇಶನವನ್ನು ಮೆಚ್ಚಿಕೊಂಡಿವೆ.<ref name="RT"/>
== ಪ್ರಶಸ್ತಿಗಳು ==
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
2025ರಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ''ಉಲ್ಲೋಳುಕ್ಕು'' ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. [[ಊರ್ವಶಿ]] ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆಯಿತು.<ref name="NationalAwards"/>
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ''ಉಲ್ಲೋಳುಕ್ಕು''
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಪೋಷಕ ನಟಿ
| [[ಊರ್ವಶಿ]]
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
2024ರ 54ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ [[ಊರ್ವಶಿ]] ಅವರು ''ಉಲ್ಲೋಳುಕ್ಕು'' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿಯನ್ನು ''ತಡವು'' ಚಿತ್ರದ ಬೀನಾ ಆರ್. ಚಂದ್ರನ್ ಅವರೊಂದಿಗೆ ಹಂಚಿಕೊಂಡರು.<ref name="KeralaAwards"/>
ಚಿತ್ರವು ಅತ್ಯುತ್ತಮ ಧ್ವನಿ ವಿನ್ಯಾಸಕ್ಕಾಗಿ ಜಯದೇವನ್ ಚಕ್ಕದತ್ ಮತ್ತು ಅನಿಲ್ ರಾಧಾಕೃಷ್ಣನ್ ಅವರಿಗೆ ಪ್ರಶಸ್ತಿ ತಂದುಕೊಟ್ಟಿತು. ರೋಷನ್ ಮ್ಯಾಥ್ಯೂ ಅವರಿಗೆ ಅತ್ಯುತ್ತಮ ಪುರುಷ ಡಬ್ಬಿಂಗ್ ಕಲಾವಿದ ಪ್ರಶಸ್ತಿಯೂ ದೊರೆಯಿತು.<ref name="KeralaAwards"/>
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ನಟಿ
| [[ಊರ್ವಶಿ]]
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಧ್ವನಿ ವಿನ್ಯಾಸ
| ಜಯದೇವನ್ ಚಕ್ಕದತ್ ಮತ್ತು ಅನಿಲ್ ರಾಧಾಕೃಷ್ಣನ್
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ರೋಷನ್ ಮ್ಯಾಥ್ಯೂ
|}
== ಗಲ್ಲಾಪೆಟ್ಟಿಗೆ ==
ಚಿತ್ರವು ಬಿಡುಗಡೆಯ ನಂತರ ಉತ್ತಮ ವಾಣಿಜ್ಯ ಪ್ರತಿಕ್ರಿಯೆ ಪಡೆದುಕೊಂಡಿತು. ಚಿತ್ರದ ವಿಶ್ವವ್ಯಾಪಿ ಗಲ್ಲಾಪೆಟ್ಟಿಗೆ ಗಳಿಕೆ ಸುಮಾರು ₹4.46 ಕೋಟಿಯಷ್ಟಿತ್ತು.
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt32537777/ ''Ullozhukku''] — IMDb
* [https://www.rottentomatoes.com/m/ullozhukku ''Ullozhukku''] — Rotten Tomatoes
[[ವರ್ಗ:ಭಾರತೀಯ ನಾಟಕ ಚಲನಚಿತ್ರಗಳು]]
95hf796vqithj1mb533zidlde1y1fr0
1382615
1382613
2026-08-15T06:02:13Z
Hariprasad Shetty10
87270
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
1382615
wikitext
text/x-wiki
phoiac9h4m842xq45sp7s6u21eteeq1
1382619
1382615
2026-08-15T06:17:35Z
Hariprasad Shetty10
87270
1382619
wikitext
text/x-wiki
{{Infobox film
| name = ನಿಜಲ್ಕುತ್ತು
| image =
| caption = ಚಿತ್ರದ DVD ಮುಖಪುಟ
| director = ಅಡೂರ್ ಗೋಪಾಲಕೃಷ್ಣನ್
| writer = ಅಡೂರ್ ಗೋಪಾಲಕೃಷ್ಣನ್
| producer =
* ಅಡೂರ್ ಗೋಪಾಲಕೃಷ್ಣನ್
* ಜೊಯೆಲ್ ಫಾರ್ಗಸ್
| starring =
* ಒಡುವಿಲ್ ಉನ್ನಿಕೃಷ್ಣನ್
* ಸುಕುಮಾರಿ
* ನರೈನ್
* ಮುರಳಿ
* ನೆಡುಮುಡಿ ವೇಣು
* ವಿಜಯರಾಘವನ್
* ಜಗತಿ ಶ್ರೀಕುಮಾರ್
* ತಾರಾ ಕಲ್ಯಾಣ್
| cinematography =
* ಮಂಕಡ ರವಿ ವರ್ಮ
* ಸನ್ನಿ ಜೋಸೆಫ್
| editing = ಬಿ. ಅಜಿತ್ಕುಮಾರ್
| music = [[ಇಳಯರಾಜ]]
| production_companies =
| distributor =
* Adoor Gopalakrishnan Productions
* Artcam International
* Les Films du Paradoxe
| released = 7 ಸೆಪ್ಟೆಂಬರ್ 2002
| runtime = 90 ನಿಮಿಷಗಳು
| country = [[ಭಾರತ]]
| language = [[ಮಲಯಾಳಂ]]
}}
'''ನಿಜಲ್ಕುತ್ತು''' ({{lang-ml|നിഴൽക്കുത്ത്}}, {{lang-en|Nizhalkuthu}}; ಅರ್ಥ: ''ನೆರಳಿನ ಹತ್ಯೆ'') 2002ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ಅಡೂರ್ ಗೋಪಾಲಕೃಷ್ಣನ್ ಬರೆದು, ನಿರ್ದೇಶಿಸಿ ಮತ್ತು ಸಹ-ನಿರ್ಮಿಸಿದ್ದಾರೆ. ಚಿತ್ರದಲ್ಲಿ ಒಡುವಿಲ್ ಉನ್ನಿಕೃಷ್ಣನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸುಕುಮಾರಿ, ನರೈನ್, [[ಮುರಳಿ]], ನೆಡುಮುಡಿ ವೇಣು, ವಿಜಯರಾಘವನ್, ಜಗತಿ ಶ್ರೀಕುಮಾರ್ ಮತ್ತು ತಾರಾ ಕಲ್ಯಾಣ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.<ref name="Wikipedia">{{cite web |title=Nizhalkuthu |url=https://en.wikipedia.org/wiki/Nizhalkuthu |website=Wikipedia |access-date=15 August 2026}}</ref>
ಈ ಚಿತ್ರವು ಮಾನವ ಮನಸ್ಸಿನ ಆಳವಾದ ಪದರಗಳು, ಅಪರಾಧಬೋಧೆ, ಶಿಕ್ಷೆ ಮತ್ತು ನ್ಯಾಯದ ಸ್ವರೂಪವನ್ನು ಪರಿಶೀಲಿಸುತ್ತದೆ. ಚಿತ್ರವು ವೆನಿಸ್ ಚಲನಚಿತ್ರೋತ್ಸವದ ಒರಿಝೊಂಟಿ ವಿಭಾಗದಲ್ಲಿ ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆ ಪಡೆಯಿತು. ಚಿತ್ರವು FIPRESCI ಪ್ರಶಸ್ತಿಯನ್ನೂ ಪಡೆದುಕೊಂಡಿತು.<ref name="Wikipedia"/>
== ಹಿನ್ನೆಲೆ ==
''ನിഴಲ್ಕುತ್ತು'' ಎಂಬ ಶೀರ್ಷಿಕೆಯು ''ನಿಜಲ್ಕುತ್ತು ಅಟ್ಟಕಥ'' ಎಂಬ ಜನಪ್ರಿಯ ನಾಟಕದ ಹೆಸರಿನಿಂದ ಬಂದಿದೆ. ಈ ನಾಟಕವು [[ಮಹಾಭಾರತ]]ದ ಕಥೆಯನ್ನು ಆಧರಿಸಿದ್ದು, ಶಿಕ್ಷೆಯಲ್ಲಿರುವ ಅನ್ಯಾಯದ ಸ್ವರೂಪವನ್ನು ಪ್ರಶ್ನಿಸುತ್ತದೆ.
ನಾಟಕದ ಕಥೆಯಲ್ಲಿ ಕೌರವರು ಪಾಂಡವರ ನೆರಳನ್ನು ಇರಿದು ಅವರನ್ನು ಕೊಲ್ಲುವಂತೆ ಒಬ್ಬ ಮಾಟಗಾರನಿಗೆ ಆದೇಶಿಸುತ್ತಾರೆ. ಮಾಟಗಾರನ ಪತ್ನಿಗೆ ಈ ವಿಷಯ ತಿಳಿದುಬಂದಾಗ, ಆಕೆ ತನ್ನ ಪತಿಯ ಕೃತ್ಯದ ವಿರುದ್ಧ ಕೋಪಗೊಳ್ಳುತ್ತಾಳೆ. ಪಾಂಡವರ ತಾಯಿ [[ಕುಂತಿ]] ಅನುಭವಿಸಬೇಕಾದ ನೋವನ್ನು ತನ್ನ ಪತಿಗೂ ಅನುಭವಿಸುವಂತೆ ಮಾಡಲು, ಆಕೆ ತನ್ನ ಸ್ವಂತ ಮಗುವನ್ನು ಅದೇ ರೀತಿಯಲ್ಲಿ ಕೊಲ್ಲುತ್ತಾಳೆ.
ಚಿತ್ರವು ಈ ಕಥೆಯನ್ನು ಮರಣದಂಡನೆಯ ಕಲ್ಪನೆಯೊಂದಿಗೆ ಹೋಲಿಸುತ್ತದೆ. ಕಾನೂನಿನ ಹೆಸರಿನಲ್ಲಿ ನೀಡಲಾಗುವ ಶಿಕ್ಷೆಯು ನಿಜವಾಗಿಯೂ ನ್ಯಾಯವೇ ಅಥವಾ ತಪ್ಪು ಗ್ರಹಿಕೆಯ ಪರಿಣಾಮವೇ ಎಂಬ ಪ್ರಶ್ನೆಯನ್ನು ಚಿತ್ರ ಎತ್ತುತ್ತದೆ.<ref name="Wikipedia"/>
ಚಿತ್ರದ ಛಾಯಾಗ್ರಹಣದ ಅರ್ಧಭಾಗವನ್ನು ಅಡೂರ್ ಗೋಪಾಲಕೃಷ್ಣನ್ ಅವರ ಸಾಮಾನ್ಯ ಛಾಯಾಗ್ರಾಹಕರಾದ ಮಂಕಡ ರವಿ ವರ್ಮ ಚಿತ್ರೀಕರಿಸಿದರು. ಆದರೆ ಅನಾರೋಗ್ಯದ ಕಾರಣ ಅವರನ್ನು ನಂತರ ಸನ್ನಿ ಜೋಸೆಫ್ ಬದಲಿಸಿದರು. ನಂತರ ಮಂಕಡ ರವಿ ವರ್ಮ ಅವರಿಗೆ ಅಲ್ಝೈಮರ್ ಕಾಯಿಲೆ ಇರುವುದು ಪತ್ತೆಯಾಯಿತು.<ref name="TheHindu">{{cite web |title=Painting with light |url=https://www.thehindu.com/todays-paper/tp-features/tp-fridayreview/painting-with-light/article2858142.ece |website=The Hindu |date=7 September 2007 |access-date=15 August 2026}}</ref>
== ಕಥಾವಸ್ತು ==
ಕಥೆಯು 1940ರ ದಶಕದಲ್ಲಿ ಬ್ರಿಟಿಷ್ ಭಾರತದ ತ್ರಾವಂಕೂರು ಪ್ರದೇಶದ ಒಂದು ಹಳ್ಳಿಯಲ್ಲಿ ನಡೆಯುತ್ತದೆ. ಕಾಳಿಯಪ್ಪನ್ ತ್ರಾವಂಕೂರಿನ ಕೊನೆಯ ಗಲ್ಲುಗಾರನಾಗಿರುತ್ತಾನೆ. ತನ್ನ ಕೈಯಿಂದ ಗಲ್ಲಿಗೇರಿಸಲ್ಪಟ್ಟ ಕೊನೆಯ ವ್ಯಕ್ತಿ ನಿರಪರಾಧಿಯಾಗಿರಬಹುದು ಎಂಬ ಅಪರಾಧಬೋಧೆಯಿಂದ ಅವನು ಮಾನಸಿಕವಾಗಿ ಕುಗ್ಗಿರುತ್ತಾನೆ.
ಕಾಳಿಯಪ್ಪನ್ ಮದ್ಯಪಾನ ಮಾಡುತ್ತಾ ಮತ್ತು ದೇವಿಯನ್ನು ಆರಾಧಿಸುತ್ತಾ ತನ್ನ ಜೀವನವನ್ನು ಸಾಗಿಸುತ್ತಿರುತ್ತಾನೆ. ಗಲ್ಲಿಗೇರಿಸಲು ಬಳಸಿದ ಹಗ್ಗವನ್ನು ಸುಟ್ಟು ದೊರೆಯುವ ಬೂದಿಯನ್ನು ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಔಷಧಿಯಂತೆ ನೀಡುತ್ತಿರುತ್ತಾನೆ.
ಒಂದು ದಿನ ರಾಜನ ಸಂದೇಶವಾಹಕನು ಮತ್ತೊಮ್ಮೆ ಕಾಳಿಯಪ್ಪನ್ಗೆ ರಾಜಾಜ್ಞೆಯನ್ನು ತಂದುಕೊಡುತ್ತಾನೆ. ''ಕೊಲೆಗಾರನೆಂದು ಸಾಬೀತಾದ'' ಒಬ್ಬ ಕೈದಿಯನ್ನು ಗಲ್ಲಿಗೇರಿಸುವ ಜವಾಬ್ದಾರಿ ಅವನಿಗೆ ನೀಡಲಾಗುತ್ತದೆ. ಕಾಳಿಯಪ್ಪನ್ ತನ್ನ ಗಾಂಧೀವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರನಾಗಿರುವ ಮಗ ಮುತ್ತುವಿನೊಂದಿಗೆ ಜೈಲಿಗೆ ತೆರಳುತ್ತಾನೆ.
ಗಲ್ಲಿಗೇರಿಸುವ ಮುನ್ನದ ರಾತ್ರಿ ಗಲ್ಲುಗಾರನು ನಿದ್ರೆ ಮಾಡದೆ ಇರಬೇಕೆಂಬ ಸಂಪ್ರದಾಯವಿರುತ್ತದೆ. ಮದ್ಯಪಾನದಿಂದಲೂ ಕಾಳಿಯಪ್ಪನ್ ಎಚ್ಚರವಾಗಿರಲು ಸಾಧ್ಯವಾಗದಾಗ, ಜೈಲರ್ ಅವನಿಗೆ ಒಂದು ಕಥೆಯನ್ನು ಹೇಳುತ್ತಾನೆ. ಹದಿಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ಆಕೆಯ ಭಾವನಿಂದ ಅತ್ಯಾಚಾರ ಮಾಡಿ ಕೊಲೆ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಒಬ್ಬ ನಿರಪರಾಧಿ ಸಂಗೀತಗಾರ ಯುವಕನನ್ನು ತಪ್ಪಾಗಿ ಆರೋಪಿಸಿ ಮರಣದಂಡನೆಗೆ ಗುರಿಪಡಿಸಲಾಗಿರುತ್ತದೆ.
ಕಾಳಿಯಪ್ಪನ್ ತಾನು ಗಲ್ಲಿಗೇರಿಸಲಿರುವ ವ್ಯಕ್ತಿಯೇ ಆ ನಿರಪರಾಧಿ ಸಂಗೀತಗಾರ ಯುವಕ ಎಂದು ತಿಳಿದಾಗ ಕುಸಿದುಹೋಗುತ್ತಾನೆ. ಆತ ಗಲ್ಲಿಗೇರಿಸುವ ಕೆಲಸವನ್ನು ಮಾಡಲು ನಿರಾಕರಿಸುತ್ತಾನೆ. ಆಗ ಅವನ ಸಹಾಯಕನಾಗಿರುವ ಅವನ ಮಗ ಮುತ್ತು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ.
ಮುತ್ತು ಕೊನೆಗೆ ಕೈದಿಯನ್ನು ಗಲ್ಲಿಗೇರಿಸುತ್ತಾನೆ. ಈ ಘಟನೆ ಕಾಳಿಯಪ್ಪನ್ನ ಹಿಂದಿನ ಗಲ್ಲು ಶಿಕ್ಷೆಗಳೆಲ್ಲವೂ ನಿಜವಾದ ನ್ಯಾಯವಾಗಿದ್ದವೆಯೇ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಎತ್ತುತ್ತದೆ. ಚಿತ್ರವು ನ್ಯಾಯ, ಶಿಕ್ಷೆ, ಅಪರಾಧಬೋಧೆ ಮತ್ತು ಮಾನವ ಮನಸ್ಸಿನ ಸಂಕೀರ್ಣತೆಯನ್ನು ಪ್ರಶ್ನಿಸುತ್ತದೆ.<ref name="Wikipedia"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| ಒಡುವಿಲ್ ಉನ್ನಿಕೃಷ್ಣನ್
| ಕಾಳಿಯಪ್ಪನ್ — ಗಲ್ಲುಗಾರ
|-
| ಸುಕುಮಾರಿ
| ಮರಕತಂ — ಕಾಳಿಯಪ್ಪನ್ನ ಪತ್ನಿ
|-
| [[ಮಲ್ಲಿಕಾ]]
| ಮಲ್ಲಿಕಾ — ಕಾಳಿಯಪ್ಪನ್ನ ಕಿರಿಯ ಮಗಳು
|-
| ತಾರಾ ಕಲ್ಯಾಣ್
| ಮಾಧವಿ — ಕಾಳಿಯಪ್ಪನ್ನ ಹಿರಿಯ ಮಗಳು
|-
| [[ಮುರಳಿ]]
| ವಾಸು — ಮಾಧವಿಯ ಪತಿ
|-
| ಶಿವಕುಮಾರ್
| ಮಲ್ಲಿಕಾಳ ಪ್ರೇಮಿ
|-
| ಶಿವಾಜಿ
|
|-
| ನರೈನ್
| ಮುತ್ತು — ಕಾಳಿಯಪ್ಪನ್ನ ಮಗ
|-
| ನೆಡುಮುಡಿ ವೇಣು
| ಜೈಲರ್
|-
| ವಿಜಯರಾಘವನ್
| ಜೈಲರ್
|-
| ಜಗತಿ ಶ್ರೀಕುಮಾರ್
| ಮಹಾರಾಜನ ಅಧಿಕಾರಿ
|-
| ರಚನಾ ನಾರಾಯಣನ್ಕುಟ್ಟಿ
|
|-
| ಇಂದ್ರನ್ಸ್
| ಕ್ಷೌರಿಕ
|-
| ವಿಷ್ಣುಪ್ರಿಯನ್
|
|-
| ಕೂಕ್ಕು ಪಾರಮೇಶ್ವರನ್
| ಕಾಳಿಯಪ್ಪನ್ ಬಳಿ ಚಿಕಿತ್ಸೆ ಪಡೆಯಲು ಬರುವ ಮಹಿಳೆ
|}
== ವಿಮರ್ಶೆ ==
''ನಿಜಲ್ಕುತ್ತು'' ಚಿತ್ರವು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಚಿತ್ರವು ಗಲ್ಲುಗಾರನ ಮಾನಸಿಕ ವೇದನೆ, ಅಪರಾಧಬೋಧೆ ಮತ್ತು ಅಸಹಾಯಕತೆಯನ್ನು ಸೂಕ್ಷ್ಮವಾಗಿ ಚಿತ್ರಿಸಿರುವುದಕ್ಕಾಗಿ ಪ್ರಶಂಸಿಸಲಾಯಿತು.<ref name="WSWS">{{cite web |last=Phillips |first=Richard |title=Two perceptive Indian films |url=https://www.wsws.org/en/articles/2003/08/film-a07.html |website=World Socialist Web Site |date=7 August 2003 |access-date=15 August 2026}}</ref>
''ದಿ ಹಿಂದೂ'' ಪತ್ರಿಕೆಯ ವಿಮರ್ಶೆಯೂ ಚಿತ್ರದ ಮಾನವೀಯ ಅಂಶಗಳನ್ನು ಮತ್ತು ಅಡೂರ್ ಗೋಪಾಲಕೃಷ್ಣನ್ ಅವರ ನಿರ್ದೇಶನವನ್ನು ಪ್ರಶಂಸಿಸಿತು.<ref name="HinduReview">{{cite web |last=Bhaskaran |first=Gautaman |title=And thereby hangs a humane tale... |url=https://www.thehindu.com/2003/02/14/stories/2003021400950300.htm |website=The Hindu |date=14 February 2003 |access-date=15 August 2026}}</ref>
''Rediff.com'' ಚಿತ್ರವನ್ನು ಅಡೂರ್ ಗೋಪಾಲಕೃಷ್ಣನ್ ಅವರ ಪ್ರಮುಖ ಕೃತಿಗಳಲ್ಲಿ ಒಂದೆಂದು ಪರಿಗಣಿಸಿ ಮೆಚ್ಚುಗೆ ವ್ಯಕ್ತಪಡಿಸಿತು.<ref name="Rediff">{{cite web |title=Nizhalkuthu is a masterwork |url=https://www.rediff.com/movies/2003/may/06niz.htm |website=Rediff.com |date=6 May 2003 |access-date=15 August 2026}}</ref>
== ಪ್ರಶಸ್ತಿಗಳು ==
''ನಿಜಲ್ಕುತ್ತು'' ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದೆ.
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
ಚಿತ್ರವು 2002ರ ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆಯಿತು. ಪ್ರಶಸ್ತಿಯು ಚಿತ್ರದ ಮೂಲಕ ಗಲ್ಲುಗಾರನ ಮನಸ್ಸಿನ ಅನ್ವೇಷಣೆಯನ್ನು ಗುರುತಿಸಿತು.<ref name="DFF">{{cite web |title=50th National Film Awards — Best Feature Film in Malayalam: Nizhalkuthu |url=https://dff.nic.in/images/Documents/67_50thNfacatalogue.pdf |website=Directorate of Film Festivals |access-date=15 August 2026}}</ref>
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ಅಡೂರ್ ಗೋಪಾಲಕೃಷ್ಣನ್ — ''ನಿಜಲ್ಕುತ್ತು''
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆಯಿತು.<ref name="Wikipedia"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ನಟ
| ಒಡುವಿಲ್ ಉನ್ನಿಕೃಷ್ಣನ್
|-
| ಎರಡನೇ ಅತ್ಯುತ್ತಮ ನಟ
| ಜಗತಿ ಶ್ರೀಕುಮಾರ್
|-
| ಅತ್ಯುತ್ತಮ ವಸ್ತ್ರ ವಿನ್ಯಾಸ
| ಎಸ್. ಬಿ. ಸತೀಶ್
|-
| ಅತ್ಯುತ್ತಮ ಸಂಕಲನ
| ಅಜಿತ್ಕುಮಾರ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಎನ್. ಹರಿಕುಮಾರ್
|-
| ಅತ್ಯುತ್ತಮ ಛಾಯಾಗ್ರಹಣ
| ಮಂಕಡ ರವಿ ವರ್ಮ ಮತ್ತು ಸನ್ನಿ ಜೋಸೆಫ್
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಪ್ರಸಾದ್ ಲ್ಯಾಬೊರೇಟರಿ, ಚೆನ್ನೈ
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ / ಗೌರವ
! ವಿಜೇತ
|-
| ಬಾಂಬೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
| FIPRESCI ಪ್ರಶಸ್ತಿ
| ''ನിഴಲ್ಕುತ್ತು''
|-
| ಜಾನ್ ಅಬ್ರಹಾಂ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ಅಡೂರ್ ಗೋಪಾಲಕೃಷ್ಣನ್ — ''ನಿಜಲ್ಕುತ್ತು''
|}
ಬಾಂಬೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರವು FIPRESCI ಪ್ರಶಸ್ತಿಯನ್ನು ಪಡೆಯಿತು.<ref name="Wikipedia"/>
2002ರ ಜಾನ್ ಅಬ್ರಹಾಂ ಪ್ರಶಸ್ತಿಯು ''ನಿಜಲ್ಕುತ್ತು'' ಚಿತ್ರಕ್ಕೆ ನೀಡಲ್ಪಟ್ಟಿತು. ಈ ಪ್ರಶಸ್ತಿಯನ್ನು ಭಾರತೀಯ ಚಲನಚಿತ್ರ ಸಂಘಗಳ ಒಕ್ಕೂಟ (ಕೇರಳ) ನೀಡುತ್ತದೆ.<ref name="FFSI">{{cite web |title=John Abraham Awards for Best Malayalam Cinema - Looking Back |url=https://ffsikeralam.org/john-abraham-awards-for-best-malayalam-cinema-looking-back/ |website=Federation of Film Societies of India, Kerala |access-date=15 August 2026}}</ref>
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0329429/ ''Nizhalkuthu''] — IMDb
* [https://www.rediff.com/movies/2003/may/06niz.htm ''Nizhalkuthu is a masterwork''] — Rediff.com
[[ವರ್ಗ:2002ರ ಚಲನಚಿತ್ರಗಳು]]
[[ವರ್ಗ:2002ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಭಾರತೀಯ ನಾಟಕ ಚಲನಚಿತ್ರಗಳು]]
[[ವರ್ಗ:ಅಡೂರ್ ಗೋಪಾಲಕೃಷ್ಣನ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದ ಚಲನಚಿತ್ರಗಳು]]
[[ವರ್ಗ:ಮರಣದಂಡನೆಯನ್ನು ಕುರಿತ ಚಲನಚಿತ್ರಗಳು]]
d7jcvupqq43hz6p2kcwzb0xto5pbyql
1382621
1382619
2026-08-15T06:18:19Z
Hariprasad Shetty10
87270
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
1382621
wikitext
text/x-wiki
phoiac9h4m842xq45sp7s6u21eteeq1
1382625
1382621
2026-08-15T06:28:10Z
Hariprasad Shetty10
87270
1382625
wikitext
text/x-wiki
{{Infobox film
| name = ತಿಂಕಲಜ್ಚ ನಿಶ್ಚಯಂ
| image =
| caption = ಚಿತ್ರದ ಪ್ರಚಾರ ಪೋಸ್ಟರ್
| director = ಸೆನ್ನ ಹೆಗ್ಡೆ
| writer = ಸೆನ್ನ ಹೆಗ್ಡೆ
| screenplay =
* ಸೆನ್ನ ಹೆಗ್ಡೆ
* ಶ್ರೀರಾಜ್ ರವೀಂದ್ರನ್
| story = ಸೆನ್ನ ಹೆಗ್ಡೆ
| producer = ಪುಷ್ಕರ ಮಲ್ಲಿಕಾರ್ಜುನಯ್ಯ
| starring =
* ಮನೋಜ್ ಕೆ. ಯು.
* ಅರ್ಜುನ್ ಅಶೋಕನ್
* ಅಜಿಷಾ ಪ್ರಭಾಕರನ್
* ಅನಘಾ ನಾರಾಯಣನ್
* ಉನ್ನಿಮಯಾ ನಲ್ಪಾಡಂ
* ಸುನಿಲ್ ಸೂರ್ಯ
* ಅರ್ಪಿತ್ ಪಿ. ಆರ್.
| cinematography = ಶ್ರೀರಾಜ್ ರವೀಂದ್ರನ್
| editing = ಹರಿಲಾಲ್ ಕೆ. ರಾಜೀವ್
| music = ಮುಜೀಬ್ ಮಜೀದ್
| production_company = ಪುಷ್ಕರ್ ಫಿಲ್ಮ್ಸ್
| distributor =
* SonyLIV
* Invenio Origin
| released =
* ಫೆಬ್ರವರಿ 2021 (IFFK)
* 29 ಅಕ್ಟೋಬರ್ 2021
| runtime = 108 ನಿಮಿಷಗಳು
| country = [[ಭಾರತ]]
| language = [[ಮಲಯಾಳಂ]]
}}
'''ತಿಂಕಲಜ್ಚ ನಿಶ್ಚಯಂ''' ({{lang-ml|തിങ്കളാഴ്ച നിശ്ചയം}}, {{lang-en|Thinkalazhcha Nishchayam}}; ಅರ್ಥ: ''ಸೋಮವಾರದ ನಿಶ್ಚಿತಾರ್ಥ'') 2021ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಹಾಸ್ಯ-ನಾಟಕ ಚಲನಚಿತ್ರವಾಗಿದೆ. ಚಿತ್ರವನ್ನು ಸೆನ್ನ ಹೆಗ್ಡೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮನೋಜ್ ಕೆ. ಯು., ಅರ್ಜುನ್ ಅಶೋಕನ್, ಅಜಿಷಾ ಪ್ರಭಾಕರನ್, ಅನಘಾ ನಾರಾಯಣನ್, ಉನ್ನಿಮಯಾ ನಲ್ಪಾಡಂ, ಸುನಿಲ್ ಸೂರ್ಯ ಮತ್ತು ಅರ್ಪಿತ್ ಪಿ. ಆರ್. ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="Wiki">{{cite web |title=Thinkalazhcha Nishchayam |url=https://en.wikipedia.org/wiki/Thinkalazhcha_Nishchayam |website=Wikipedia |access-date=15 August 2026}}</ref>
ಚಿತ್ರವನ್ನು ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ಪುಷ್ಕರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರವು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. 51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇದು ಎರಡನೇ ಅತ್ಯುತ್ತಮ ಚಲನಚಿತ್ರವಾಗಿ ಆಯ್ಕೆಯಾಯಿತು ಮತ್ತು ಸೆನ್ನ ಹೆಗ್ಡೆ ಅವರಿಗೆ ಅತ್ಯುತ್ತಮ ಕಥೆ ಪ್ರಶಸ್ತಿ ದೊರೆಯಿತು.<ref name="NationalAwards">{{cite web |title=68th National Film Awards winners list: Suriya's Soorarai Pottru wins big |url=https://indianexpress.com/article/entertainment/bollywood/68th-national-film-awards-winners-list-suriya-soorarai-pottru-wins-big-8044418/ |website=The Indian Express |date=22 July 2022 |access-date=15 August 2026}}</ref><ref name="KeralaAwards">{{cite web |title=51st Kerala State Film Awards: Here is the full list of winners |url=https://www.thehindu.com/entertainment/movies/51st-kerala-state-film-awards-here-is-the-full-list-of-winners/article36985483.ece |website=The Hindu |date=16 October 2021 |access-date=15 August 2026}}</ref>
ಚಿತ್ರವು 25ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳದಲ್ಲಿ "Malayalam Cinema Today" ವಿಭಾಗದಲ್ಲಿ ಪ್ರದರ್ಶನಗೊಂಡಿತು. ನಂತರ 29 ಅಕ್ಟೋಬರ್ 2021ರಂದು SonyLIV ಮೂಲಕ OTTಯಲ್ಲಿ ಬಿಡುಗಡೆಯಾಯಿತು.<ref name="IFFK">{{cite web |title=Senna Hegde's Thinkalazhcha Nischayam selected for the International Film Festival of Kerala |url=https://timesofindia.indiatimes.com/entertainment/malayalam/movies/news/senna-hegdes-thinkalazhcha-nischayam-selected-for-the-international-film-festival-of-kerala/articleshow/79966677.cms |website=The Times of India |date=25 December 2020 |access-date=15 August 2026}}</ref><ref name="Release">{{cite web |title=Thinkalazhcha Nishchayam: Award-Winning Malayalam Film to Release on SonyLIV |url=https://www.silverscreenindia.com/malayalam/news/thinkalazhcha-nishchayam-award-winning-malayalam-film-to-release-on-sonyliv/ |website=Silver Screen India |date=26 October 2021 |access-date=15 August 2026}}</ref>
== ಕಥಾವಸ್ತು ==
ಕಥೆಯು ಉತ್ತರ ಕೇರಳದ [[ಕಾಸರಗೋಡು ಜಿಲ್ಲೆ]]ಯ ಕಾಞ್ಹಂಗಾಡ್ ಎಂಬ ಪಟ್ಟಣದ ಹಿನ್ನೆಲೆಯಲ್ಲಿದೆ. ವಿಜಯನ್ ತನ್ನ ಎರಡನೇ ಮಗಳು ಸುಜಾಳ ನಿಶ್ಚಿತಾರ್ಥದ ಸಿದ್ಧತೆಯಲ್ಲಿ ತೊಡಗಿರುತ್ತಾನೆ. ಕುಟುಂಬಕ್ಕೆ ಇದು ಸಂತೋಷದ ಸಂದರ್ಭವಾಗಬೇಕಿದ್ದರೂ, ಕುಟುಂಬದ ಸದಸ್ಯರ ವೈಯಕ್ತಿಕ ಸಮಸ್ಯೆಗಳು ಮತ್ತು ರಹಸ್ಯಗಳು ಒಂದೊಂದಾಗಿ ಹೊರಬರತೊಡಗುತ್ತವೆ.<ref name="Wiki"/>
ಸುಜಾ ತನ್ನ ಪ್ರೇಮ ಜೀವನದ ಬಗ್ಗೆ ಗೊಂದಲದಲ್ಲಿರುತ್ತಾಳೆ. ಆಕೆಯ ತಂದೆ ವಿಜಯನ್ ಗಲ್ಫ್ನಲ್ಲಿ ಕೆಲಸ ಮಾಡಿ ಮರಳಿದವನಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುತ್ತಾನೆ. ವಿಜಯನ್ನ ಹಿರಿಯ ಮಗಳು ಸುರಭಿಯ ಪ್ರೇಮವಿವಾಹವಾಗಿದ್ದರೂ, ಆಕೆಯ ಪತಿ ಗಿರೀಶ್ನೊಂದಿಗೆ ವಿಜಯನ್ಗೆ ಉತ್ತಮ ಸಂಬಂಧ ಇರುವುದಿಲ್ಲ.
ನಿಶ್ಚಿತಾರ್ಥಕ್ಕೆ ಕುಟುಂಬದ ವಿವಿಧ ಸದಸ್ಯರು ಒಬ್ಬೊಬ್ಬರಾಗಿ ಆಗಮಿಸುತ್ತಾರೆ. ಅವರ ನಡುವೆ ನಡೆಯುವ ಮಾತುಕತೆಗಳು, ಹಳೆಯ ವೈಷಮ್ಯಗಳು ಮತ್ತು ವೈಯಕ್ತಿಕ ರಹಸ್ಯಗಳು ಹೊರಬರುತ್ತವೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು ಮೀರಿಸಲು ಪ್ರಯತ್ನಿಸುವಾಗ ಕುಟುಂಬದೊಳಗಿನ ಸಂಘರ್ಷ ಮತ್ತಷ್ಟು ಹೆಚ್ಚುತ್ತದೆ.
ನಿಶ್ಚಿತಾರ್ಥಕ್ಕೆ ಒಂದು ದಿನ ಬಾಕಿ ಇರುವಾಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತದೆ. ವಿಜಯನ್ನ ಕಿರಿಯ ಮಗ ಸುಜಿತ್ನ ಪ್ರೇಯಸಿ ತನ್ನ ಮನೆಯಿಂದ ಓಡಿಬಂದು ವಿಜಯನ್ನ ಮನೆಗೆ ಬರುತ್ತಾಳೆ. ಈಗಾಗಲೇ ಒತ್ತಡದಿಂದ ಕೂಡಿರುವ ಕುಟುಂಬದಲ್ಲಿ ಆಕೆಯ ಆಗಮನ ಮತ್ತಷ್ಟು ಗೊಂದಲವನ್ನು ಉಂಟುಮಾಡುತ್ತದೆ.<ref name="Wiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| ಮನೋಜ್ ಕೆ. ಯು.
| ವಿಜಯನ್
|-
| ಅಜಿಷಾ ಪ್ರಭಾಕರನ್
| ಲಲಿತಾ
|-
| ಅನಘಾ ನಾರಾಯಣನ್
| ಸುಜಾ
|-
| ಉನ್ನಿಮಯಾ ನಲ್ಪಾಡಂ
| ಸುರಭಿ
|-
| ಸುನಿಲ್ ಸೂರ್ಯ
| ಸಂತೋಷ್
|-
| ಅರ್ಪಿತ್ ಪಿ. ಆರ್.
| ಸುಜಿತ್
|-
| ರಂಜಿ ಕಂಕೋಲ್
| ಗಿರೀಶ್
|-
| ಅರ್ಜುನ್ ಪ್ರೀತ್
| ರತೀಶ್
|-
| ಸಜಿನ್ ಚೇರುಕಯಿಲ್
| ಶ್ರೀನಾಥ್
|-
| ಸುಚಿತ್ರಾ ದೇವಿ
| ಮೇರಿ
|-
| ಅನುರೂಪ್
| ಲಕ್ಷ್ಮೀಕಾಂತನ್ ಟಿ. ಕೆ.
|-
| ಲಚ್ಚು
| ಮನಿಷಾ
|-
| ಉನ್ನಿ ರಾಜಾ
| ವಿನೋದ್
|-
| ರಾಜೇಶ್ ಮಾಧವನ್
| ಮಣಿ
|-
| ಹೃತಿಕ್
| ಅಮಲ್ ಬೇಬಿ
|}
ಚಿತ್ರದಲ್ಲಿ ಹೆಚ್ಚಿನವರು ಕಾಞ್ಹಂಗಾಡ್ ಪ್ರದೇಶದ ಸ್ಥಳೀಯರು ಮತ್ತು ಹೊಸ ಕಲಾವಿದರಾಗಿದ್ದಾರೆ.<ref name="Production">{{cite web |title='It is far easier to work with newcomers' |url=https://www.thehindu.com/entertainment/movies/it-is-far-easier-to-work-with-newcomers/article33879391.ece |website=The Hindu |date=19 February 2021 |access-date=15 August 2026}}</ref>
== ನಿರ್ಮಾಣ ==
''ತಿಂಗಳാഴ്ച ನಿಶ್ಚಯಂ'' ಸೆನ್ನ ಹೆಗ್ಡೆ ನಿರ್ದೇಶಿಸಿದ ಮೂರನೇ ಚಲನಚಿತ್ರ ಮತ್ತು ಅವರ ಎರಡನೇ ಮಲಯಾಳಂ ಚಲನಚಿತ್ರವಾಗಿದೆ. 2019ರ ಜೂನ್ನಲ್ಲಿ ಸೆನ್ನ ಹೆಗ್ಡೆ ಪುಷ್ಕರ್ ಫಿಲ್ಮ್ಸ್ ಜೊತೆ ಮತ್ತೊಮ್ಮೆ ಸಹಕರಿಸುವುದಾಗಿ ಘೋಷಿಸಿದ್ದರು.<ref name="ProductionNews">{{cite web |title=Pushkar Films to collaborate with Senna Hegde for second time |url=https://www.newindianexpress.com/entertainment/malayalam/2019/Jun/28/pushkar-films-to-collaborate-with-senna-hegde-for-second-time-1996366.html |website=The New Indian Express |date=28 June 2019 |access-date=15 August 2026}}</ref>
ಚಿತ್ರವನ್ನು ಆರಂಭದಲ್ಲಿ [[ಕನ್ನಡ]] ಭಾಷೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ನಂತರ ನಿರ್ದೇಶಕರು ಕಥೆಯನ್ನು ಮಲಯಾಳಂ ಭಾಷೆಯಲ್ಲಿ ಚಿತ್ರಿಸಲು ನಿರ್ಧರಿಸಿದರು. ಚಿತ್ರವನ್ನು ಕಾಸರಗೋಡು ಜಿಲ್ಲೆಯ ಕಾಞ್ಹಂಗಾಡ್ನಲ್ಲಿರುವ ಒಂದು ಸಣ್ಣ ಮನೆಯಲ್ಲಿ ಕೇವಲ 23 ದಿನಗಳಲ್ಲಿ ಚಿತ್ರೀಕರಿಸಲಾಯಿತು.<ref name="Production"/>
ಚಿತ್ರದಲ್ಲಿ ಕಾಞ್ಹಂಗಾಡ್ನ ಸ್ಥಳೀಯ ಮಲಯಾಳಂ ಉಪಭಾಷೆಯನ್ನು ಬಳಸಲಾಗಿದೆ. ನಿರ್ದೇಶಕರು ಸ್ಥಳೀಯರನ್ನು, ವಿಶೇಷವಾಗಿ ಹೊಸ ಕಲಾವಿದರನ್ನು ಪಾತ್ರಗಳಿಗೆ ಆಯ್ಕೆ ಮಾಡಿದರು. ಹೊಸ ಕಲಾವಿದರೊಂದಿಗೆ ಕೆಲಸ ಮಾಡುವುದು ಸುಲಭವಾಗಿತ್ತು ಎಂದು ಅವರು ಹೇಳಿದ್ದಾರೆ.<ref name="Production"/>
ಚಿತ್ರದ ಛಾಯಾಗ್ರಹಣವನ್ನು ಶ್ರೀರಾಜ್ ರವೀಂದ್ರನ್ ನಿರ್ವಹಿಸಿದ್ದಾರೆ. ಅವರು ಚಿತ್ರದ ಸಹ-ಚಿತ್ರಕಥೆಗಾರರೂ ಆಗಿದ್ದಾರೆ. ಸಂಕಲನವನ್ನು ಹರಿಲಾಲ್ ಕೆ. ರಾಜೀವ್ ಮಾಡಿದ್ದಾರೆ. ರಾಜೇಶ್ ಮಾಧವನ್ ಕ್ರಿಯೇಟಿವ್ ನಿರ್ದೇಶಕರಾಗಿ ಮತ್ತು ಉಲ್ಲಾಸ್ ಹೈದೂರ್ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಂಜಿತ್ ಮನಲಿಪರಂಬಿಲ್ ಮೇಕಪ್ ನಿರ್ವಹಿಸಿದ್ದಾರೆ.<ref name="Wiki"/>
ಚಿತ್ರದ ಟ್ರೇಲರ್ ಅನ್ನು SonyLIVನ YouTube ಚಾನೆಲ್ನಲ್ಲಿ 20 ಅಕ್ಟೋಬರ್ 2021ರಂದು ಬಿಡುಗಡೆ ಮಾಡಲಾಯಿತು.<ref name="Trailer">{{cite web |title=Award-winning film 'Thinkalazhcha Nishchayam' gears up for release on SonyLIV, trailer out |url=https://www.onmanorama.com/entertainment/entertainment-news/2021/10/20/thinkalazhcha-nishchayam-sonyliv-release-trailer.html |website=Onmanorama |date=20 October 2021 |access-date=15 August 2026}}</ref>
== ಸಂಗೀತ ==
ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಮುಜೀಬ್ ಮಜೀದ್ ಸಂಯೋಜಿಸಿದ್ದಾರೆ. ಹಾಡುಗಳ ಸಾಹಿತ್ಯವನ್ನು ವಿನಾಯಕ ಶಶಿಕುಮಾರ್ ಮತ್ತು ನಿಧೀಶ್ ನಾದೇರಿ ಬರೆದಿದ್ದಾರೆ.<ref name="Wiki"/>
{| class="wikitable"
|-
! ಸಂಖ್ಯೆ
! ಹಾಡು
! ಗಾಯಕರು
|-
| 1
| "Payyaram"
| ಕೆ. ಎಸ್. ಹರಿಶಂಕರ್, ಆನ್ನೆ ಅಮಿ
|-
| 2
| "Le Le Ma Ma"
| ಬಾಲು ತಂಕಚನ್, ರವಿ ವಾಣಿಯಂಪಾರ
|-
| 3
| "Chingiri"
| ರವಿ ವಾಣಿಯಂಪಾರ
|-
| 4
| "Kedanalame"
| ಕಾವ್ಯ ಅಜಿತ್, ವಿಪಿನ್ ಲಾಲ್
|}
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ / ಫಲಿತಾಂಶ
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ''ತಿಂಗಳാഴ്ച ನಿಶ್ಚಯಂ'' — ವಿಜೇತ
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಎರಡನೇ ಅತ್ಯುತ್ತಮ ಚಲನಚಿತ್ರ
| ''ತಿಂಗಳാഴ്ച ನಿಶ್ಚಯಂ'' — ವಿಜೇತ
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಕಥೆ
| ಸೆನ್ನ ಹೆಗ್ಡೆ — ವಿಜೇತ
|-
| 67ನೇ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ
| ಅತ್ಯುತ್ತಮ ನಿರ್ದೇಶಕ — ಮಲಯಾಳಂ
| ಸೆನ್ನ ಹೆಗ್ಡೆ — ವಿಜೇತ
|-
| 67ನೇ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ
| ಅತ್ಯುತ್ತಮ ಮಹಿಳಾ ಚೊಚ್ಚಲ ನಟಿ — ಮಲಯಾಳಂ
| ಅನಘಾ ನಾರಾಯಣನ್ — ವಿಜೇತ
|-
| 10ನೇ SIIMA
| ಅತ್ಯುತ್ತಮ ಚಿತ್ರ — ಮಲಯಾಳಂ
| ನಾಮನಿರ್ದೇಶನ
|-
| 10ನೇ SIIMA
| ಅತ್ಯುತ್ತಮ ನಿರ್ದೇಶಕ — ಮಲಯಾಳಂ
| ಸೆನ್ನ ಹೆಗ್ಡೆ — ನಾಮನಿರ್ದೇಶನ
|-
| 10ನೇ SIIMA
| ಅತ್ಯುತ್ತಮ ಚೊಚ್ಚಲ ನಟಿ — ಮಲಯಾಳಂ
| ಅನಘಾ ನಾರಾಯಣನ್ — ವಿಜೇತ
|-
| 10ನೇ SIIMA
| ಅತ್ಯುತ್ತಮ ಚೊಚ್ಚಲ ನಟಿ — ಮಲಯಾಳಂ
| ಅಜಿಷಾ ಪ್ರಭಾಕರನ್ — ನಾಮನಿರ್ದೇಶನ
|-
| ಮಝವಿಲ್ ಮನರಂಜನಾ ಪ್ರಶಸ್ತಿಗಳು 2022
| ಅತ್ಯುತ್ತಮ ಮನರಂಜನಾ ಚೊಚ್ಚಲ ನಿರ್ದೇಶಕ
| ಸೆನ್ನ ಹೆಗ್ಡೆ — ವಿಜೇತ
|}
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ''ತಿಂಕಲಜ್ಚ ನಿಶ್ಚಯಂ'' ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು.<ref name="NationalAwards"/>
51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದು, ಸೆನ್ನ ಹೆಗ್ಡೆ ಅವರಿಗೆ ಅತ್ಯುತ್ತಮ ಕಥೆ ಪ್ರಶಸ್ತಿ ದೊರೆಯಿತು.<ref name="KeralaAwards"/>
67ನೇ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣನಲ್ಲಿ ಸೆನ್ನ ಹೆಗ್ಡೆ ಅವರಿಗೆ ಅತ್ಯುತ್ತಮ ನಿರ್ದೇಶಕ — ಮಲಯಾಳಂ ಪ್ರಶಸ್ತಿ ಮತ್ತು ಅನಘಾ ನಾರಾಯಣನ್ ಅವರಿಗೆ ಅತ್ಯುತ್ತಮ ಮಹಿಳಾ ಚೊಚ್ಚಲ ನಟಿ — ಮಲಯಾಳಂ ಪ್ರಶಸ್ತಿ ದೊರೆಯಿತು.<ref name="Awards">{{cite web |title=67th Filmfare Awards South: Winners |url=https://en.wikipedia.org/wiki/67th_Filmfare_Awards_South |website=Wikipedia |access-date=15 August 2026}}</ref>
10ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅನಘಾ ನಾರಾಯಣನ್ ಅವರಿಗೆ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ದೊರೆಯಿತು. ಚಿತ್ರ ಮತ್ತು ನಿರ್ದೇಶನ ವಿಭಾಗಗಳಲ್ಲಿ ನಾಮನಿರ್ದೇಶನಗಳೂ ದೊರೆಯಿತು.<ref name="IMDbawards">{{cite web |title=Thinkalazhcha Nishchayam Awards |url=https://www.imdb.com/title/tt12091980/awards/ |website=IMDb |access-date=15 August 2026}}</ref>
== ಬಿಡುಗಡೆ ==
ಚಿತ್ರವು 25ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು. ಉತ್ಸವವು ತಿರುವನಂತಪುರಂನಲ್ಲಿ ನಡೆದ ನಂತರ ಕೊಚ್ಚಿಯಲ್ಲಿಯೂ ಪ್ರದರ್ಶನಗಳನ್ನು ಆಯೋಜಿಸಿತು.<ref name="IFFK"/>
ನಂತರ ಚಿತ್ರವು 29 ಅಕ್ಟೋಬರ್ 2021ರಂದು SonyLIV ಮೂಲಕ OTTಯಲ್ಲಿ ಬಿಡುಗಡೆಯಾಯಿತು. ''ತಿಂಕಲಜ್ಚ ನಿಶ್ಚಯಂ'' SonyLIVನಲ್ಲಿ ಪ್ರದರ್ಶನಗೊಂಡ ಎರಡನೇ ಮಲಯಾಳಂ ಚಲನಚಿತ್ರವಾಗಿದ್ದು, ಇದಕ್ಕೂ ಮೊದಲು ''ಕಾಣೆಕ್ಕಾಣೆ'' ಪ್ರದರ್ಶನಗೊಂಡಿತ್ತು.<ref name="Release"/>
== ಮುಂದುವರಿದ ಭಾಗ ==
ಚಿತ್ರದ ನಿರ್ದೇಶಕ ಸೆನ್ನ ಹೆಗ್ಡೆ ಸಂದರ್ಶನವೊಂದರಲ್ಲಿ ''ತಿಂಕಲಜ್ಚ ನಿಶ್ಚಯಂ''ಗೆ ಮುಂದುವರಿದ ಭಾಗ ಬರಲಿದೆ ಎಂದು ತಿಳಿಸಿದ್ದಾರೆ. ಮುಂದುವರಿದ ಭಾಗವು ಒಂದು ವಿವಾಹದ ಸುತ್ತ ಕೇಂದ್ರೀಕೃತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.<ref name="Sequel">{{cite web |title='Thinkalazhcha Nishchayam' to get a sequel |url=https://www.newindianexpress.com/entertainment/malayalam/2022/Jul/26/thinkalazhcha-nishchayam-to-get-a-sequel-2480519.html |website=The New Indian Express |date=26 July 2022 |access-date=15 August 2026}}</ref>
== ಸ್ವೀಕಾರ ==
ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ವಿಮರ್ಶಕರು ಚಿತ್ರದ ಸರಳ ಕಥಾವಸ್ತು, ಪಾತ್ರಗಳ ಸಹಜ ಚಿತ್ರಣ, ಹಾಸ್ಯ ಮತ್ತು ಕುಟುಂಬ ಸಂಬಂಧಗಳ ನಿರೂಪಣೆಯನ್ನು ಮೆಚ್ಚಿದರು.<ref name="Reception">{{cite web |title=Thinkalazhcha Nishchayam movie review |url=https://www.thehindu.com/entertainment/movies/thinkalazhcha-nishchayam-movie-review/article37238518.ece |website=The Hindu |access-date=15 August 2026}}</ref>
''ದಿ ಟೈಮ್ಸ್ ಆಫ್ ಇಂಡಿಯಾ'' ಚಿತ್ರಕ್ಕೆ 5ರಲ್ಲಿ 3.5 ನಕ್ಷತ್ರಗಳ ರೇಟಿಂಗ್ ನೀಡಿ, ಸಾಮಾನ್ಯ ಜನರ ನೋವು, ಅವರ ಪರಿಸ್ಥಿತಿಗಳು ಮತ್ತು ಆಲೋಚನೆಗಳನ್ನು ಹೊಸ ಕಲಾವಿದರ ಮೂಲಕ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸಿರುವುದನ್ನು ಪ್ರಶಂಸಿಸಿತು.<ref name="TOI">{{cite web |title=Thinkalazhcha Nishchayam Movie Review |url=https://timesofindia.indiatimes.com/entertainment/malayalam/movie-reviews/thinkalazhcha-nishchayam/movie-review/87335891.cms |website=The Times of India |access-date=15 August 2026}}</ref>
''ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್'' ಚಿತ್ರವನ್ನು ಹಾಸ್ಯದ ಉತ್ತಮ ಉದಾಹರಣೆಯೆಂದು ಪರಿಗಣಿಸಿ, ಜನಪ್ರಿಯ ತಾರೆಯರ ಅವಲಂಬನೆಯಿಲ್ಲದೆ ಉತ್ತಮ ಚಿತ್ರವನ್ನು ನಿರ್ಮಿಸಲು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.<ref name="NewIndianExpress">{{cite web |title=Thinkalazhcha Nishchayam movie review |url=https://www.newindianexpress.com/entertainment/review/2021/Nov/02/thinkalazhcha-nishchayam-movie-review-2377769.html |website=The New Indian Express |access-date=15 August 2026}}</ref>
''ದಿ ಹಿಂದೂ'' ಚಿತ್ರವು ಪರಿಚಿತ ಕಥೆಯನ್ನು ಹೊಸ ಮತ್ತು ಸೃಜನಾತ್ಮಕ ರೀತಿಯಲ್ಲಿ ನಿರೂಪಿಸುತ್ತದೆ ಎಂದು ಪ್ರಶಂಸಿಸಿತು. ಹೆಚ್ಚಿನ ಕಲಾವಿದರು ಹೊಸಬರಾಗಿದ್ದರೂ ಅನುಭವಿ ಕಲಾವಿದರಂತೆ ಅಭಿನಯಿಸಿದ್ದಾರೆ ಎಂದು ವಿಮರ್ಶೆ ಹೇಳಿತು.<ref name="HinduReview">{{cite web |title=Thinkalazhcha Nishchayam review: A refreshing family drama |url=https://www.thehindu.com/entertainment/movies/thinkalazhcha-nishchayam-review-a-refreshing-family-drama/article37237664.ece |website=The Hindu |access-date=15 August 2026}}</ref>
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt12091980/ ''Thinkalazhcha Nishchayam''] — IMDb
* [https://www.sonyliv.com/movies/thinkalazhcha-nishchayam-1000253667 ''Thinkalazhcha Nishchayam''] — SonyLIV
c4vyq7nx7j16xqm4oru4301u2mw3wjb
1382631
1382625
2026-08-15T06:37:54Z
Hariprasad Shetty10
87270
1382631
wikitext
text/x-wiki
{{Infobox film
| name = ಎನ್ನೂ ನಿಂಟೆ ಮೊಯ್ದೀನ್
| image =
| caption = ಚಿತ್ರದ ಪೋಸ್ಟರ್
| director = ಆರ್. ಎಸ್. ವಿಮಲ್
| writer = ಆರ್. ಎಸ್. ವಿಮಲ್
| producer =
* ಸುರೇಶ್ ರಾಜ್
* ಬಿನೋಯ್ ಶಂಕರತ್
* ಸುರೇಶ್ಕುಮಾರ್ ಮುತ್ತತ್
* ರಾಘಿ ಥಾಮಸ್
| starring =
* ಪೃಥ್ವಿರಾಜ್ ಸುಕುಮಾರನ್
* [[ಪಾರ್ವತಿ ತಿರುವೋತ್ತು]]
* ಟೊವಿನೊ ಥಾಮಸ್
* ಬಾಲಾ
* [[ಸಾಯಿಕುಮಾರ್]]
* ಶಶಿಕುಮಾರ್
* ಲೆನಾ
| narrator = ಸುಧೀರ್ ಕರಮನಾ
| cinematography = ಜೋಮನ್ ಟಿ. ಜಾನ್
| editing = ಮಹೇಶ್ ನಾರಾಯಣನ್
| music =
* ಎಂ. ಜಯಚಂದ್ರನ್
* ಗೋಪೀ ಸುಂದರ್
* ರಮೇಶ್ ನಾರಾಯಣನ್
| background_score = ಗೋಪೀ ಸುಂದರ್
| production_company = ನ್ಯೂಟನ್ ಮೂವೀಸ್
| distributor = ಸೆಂಟ್ರಲ್ ಪಿಕ್ಚರ್ಸ್
| released = 19 ಸೆಪ್ಟೆಂಬರ್ 2015
| runtime = 166 ನಿಮಿಷಗಳು
| country = [[ಭಾರತ]]
| language = [[ಮಲಯಾಳಂ]]
| budget = ₹12 ಕೋಟಿ
| gross = ₹56 ಕೋಟಿ
}}
'''ಎನ್ನೂ ನಿಂಟೆ ಮೊಯ್ದೀನ್''' ({{lang-ml|എന്ന് നിന്റെ മൊയ്തീൻ}}, {{lang-en|Ennu Ninte Moideen}}; ಅರ್ಥ: ''ನಿನ್ನದೇ ಮೊಯ್ದೀನ್'') 2015ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಜೀವನಚರಿತ್ರಾತ್ಮಕ ಪ್ರಣಯ-ನಾಟಕ ಚಲನಚಿತ್ರವಾಗಿದೆ. ಚಿತ್ರವನ್ನು ಆರ್. ಎಸ್. ವಿಮಲ್ ಬರೆದು ನಿರ್ದೇಶಿಸಿದ್ದಾರೆ. ಇದು ಕೇರಳದ ಕೋಳಿಕೋಟ್ಜಿಲ್ಲೆಯ ಮುಕ್ಕಂ ಪ್ರದೇಶದಲ್ಲಿ 1960ರ ದಶಕದಲ್ಲಿ ನಡೆದ ಬಿ. ಪಿ. ಮೊಯ್ದೀನ್ ಮತ್ತು ಕಾಂಚನಮಾಲಾ ಅವರ ನೈಜ ಜೀವನದ ಪ್ರೇಮಕಥೆಯನ್ನು ಆಧರಿಸಿದೆ.<ref name="Wiki">{{cite web
|title=Ennu Ninte Moideen
|url=https://en.wikipedia.org/wiki/Ennu_Ninte_Moideen
|website=Wikipedia
|access-date=15 August 2026
}}</ref>
ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮೊಯ್ದೀನ್ ಪಾತ್ರದಲ್ಲಿ ಮತ್ತು [[ಪಾರ್ವತಿ ತಿರುವೋತ್ತು]] ಕಾಂಚನಮಾಲಾ ಪಾತ್ರದಲ್ಲಿ ನಟಿಸಿದ್ದಾರೆ. ಟೊವಿನೊ ಥಾಮಸ್, ಬಾಲಾ, [[ಸಾಯಿಕುಮಾರ್]], ಶಶಿಕುಮಾರ್ ಮತ್ತು ಲೆನಾ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.<ref name="IMDb">{{cite web
|title=Ennu Ninte Moideen (2015) - Full Cast & Crew
|url=https://www.imdb.com/title/tt4888834/fullcredits/
|website=IMDb
|access-date=15 August 2026
}}</ref>
ಚಿತ್ರವು 19 ಸೆಪ್ಟೆಂಬರ್ 2015ರಂದು ಕೇರಳದಲ್ಲಿ ಬಿಡುಗಡೆಯಾಯಿತು. ಬಿಡುಗಡೆಯ ನಂತರ ಇದು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದು ವಾಣಿಜ್ಯಿಕವಾಗಿಯೂ ಯಶಸ್ವಿಯಾಯಿತು. ಸುಮಾರು ₹56 ಕೋಟಿಯ ಗಲ್ಲಾಪೆಟ್ಟಿಗೆ ಗಳಿಕೆಯೊಂದಿಗೆ ಇದು ಆ ಕಾಲದ ಅತ್ಯಂತ ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref name="Wiki"/>
== ಕಥಾವಸ್ತು ==
ಚಿತ್ರದ ಕಥೆ 1960ರ ಮತ್ತು 1970ರ ದಶಕಗಳಲ್ಲಿ [[ಕೇರಳ]]ದ ಮುಕ್ಕಂ ಪ್ರದೇಶದಲ್ಲಿ ನಡೆಯುತ್ತದೆ. ಮೊಯ್ದೀನ್ ಪ್ರಸಿದ್ಧ ಮುಸ್ಲಿಂ ಕುಟುಂಬಕ್ಕೆ ಸೇರಿದವನಾಗಿದ್ದು, ಕಾಂಚನಮಾಲಾ ಶ್ರೀಮಂತ ತೀಯ್ಯ ಸಮುದಾಯದ ಹಿಂದೂ ಕುಟುಂಬಕ್ಕೆ ಸೇರಿದವಳಾಗಿರುತ್ತಾಳೆ.
ಇಬ್ಬರೂ ಬಾಲ್ಯದಿಂದಲೂ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಆದರೆ ಆ ಕಾಲದಲ್ಲಿ ಅಂತರ್ಧರ್ಮೀಯ ವಿವಾಹವು ಸಾಮಾಜಿಕವಾಗಿ ಸ್ವೀಕಾರಾರ್ಹವಾಗಿರಲಿಲ್ಲ. ಎರಡೂ ಕುಟುಂಬಗಳು ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತವೆ. ಪರಿಣಾಮವಾಗಿ ಮೊಯ್ದೀನ್ ಮತ್ತು ಕಾಂಚನಮಾಲಾ ಮದುವೆಯಾಗಲು ಸಾಧ್ಯವಾಗುವುದಿಲ್ಲ.
ಮೊಯ್ದೀನ್ ನಂತರ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಕಾಂಚನಮಾಲಾಳನ್ನು ಆಕೆಯ ಕುಟುಂಬವು ಮನೆಯಲ್ಲಿಯೇ ಕಟ್ಟುನಿಟ್ಟಿನ ನಿಯಂತ್ರಣದಲ್ಲಿರಿಸುತ್ತದೆ. ಸುಮಾರು 22 ವರ್ಷಗಳ ಕಾಲ ಇಬ್ಬರೂ ಪತ್ರಗಳ ಮೂಲಕ ಪರಸ್ಪರ ಸಂಪರ್ಕದಲ್ಲಿರುತ್ತಾರೆ. ಅವರು ತಮ್ಮದೇ ಆದ ಸಂವಹನ ವಿಧಾನವನ್ನೂ ರೂಪಿಸಿಕೊಂಡಿರುತ್ತಾರೆ.<ref name="Wiki"/>
ಕಾಂಚನಮಾಲಾಳ ಕುಟುಂಬಕ್ಕೆ ಅವರ ಪ್ರೇಮ ಸಂಬಂಧದ ವಿಷಯ ತಿಳಿದಾಗ, ಆಕೆಯನ್ನು ಕ್ರೂರವಾಗಿ ಹಿಂಸಿಸಲಾಗುತ್ತದೆ. ಮೊಯ್ದೀನ್ನ ತಂದೆ ಬಾಲ್ಯಾಂಬ್ರ ಪೊಟ್ಟಾಟ್ಟು ಉಣ್ಣಿ ಮೊಯ್ದೀನ್ ಸಾಹಿಬ್ ಕೂಡ ತನ್ನ ಮಗನ ಪ್ರೇಮ ಸಂಬಂಧವನ್ನು ವಿರೋಧಿಸುತ್ತಾನೆ.
ಮೊಯ್ದೀನ್ ಕಾಂಚನಮಾಲಾಳನ್ನು ಬಿಟ್ಟುಬಿಡಲು ನಿರಾಕರಿಸಿದಾಗ, ಆತನ ತಂದೆ ಆತನಿಗೆ ಚೂರಿಯಿಂದ ಇರಿಯುತ್ತಾನೆ. ಆದರೆ ಮೊಯ್ದೀನ್ ಬದುಕುಳಿಯುತ್ತಾನೆ. ನಂತರ ಆತ ಪೊಲೀಸರಿಗೆ ಮತ್ತು ನ್ಯಾಯಾಧೀಶರಿಗೆ ಇದು ಅಪಘಾತವೆಂದು ಹೇಳಿ ತನ್ನ ತಂದೆಯನ್ನು ರಕ್ಷಿಸುತ್ತಾನೆ. ಇದರಿಂದ ತಂದೆಯ ಮನೋಭಾವದಲ್ಲಿ ಬದಲಾವಣೆ ಉಂಟಾಗುತ್ತದೆ. ಆದರೆ ಕೆಲವೇ ಸಮಯದ ನಂತರ ಅವರು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ.
ನಂತರ ಮೊಯ್ದೀನ್ ಮತ್ತು ಕಾಂಚನಮಾಲಾ ಒಟ್ಟಿಗೆ ಓಡಿಹೋಗಲು ನಿರ್ಧರಿಸುತ್ತಾರೆ. ಅಗತ್ಯ ದಾಖಲೆಗಳನ್ನು ಪಡೆಯಲು ಮೊಯ್ದೀನ್ ದೋಣಿಯಲ್ಲಿ ಪ್ರಯಾಣಿಸುವಾಗ, ದೋಣಿ ಇರುವಂಜಿಪ್ಪುಳ ನದಿಯ ಸುಳಿಯಲ್ಲಿ ಸಿಲುಕುತ್ತದೆ. ಆತ ತನ್ನ ಸಹಪ್ರಯಾಣಿಕರನ್ನು ರಕ್ಷಿಸಿದರೂ, ತಾನೇ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪುತ್ತಾನೆ.
ಮೊಯ್ದೀನ್ನ ಮೃತದೇಹ ಮೂರು ದಿನಗಳ ನಂತರ ಪತ್ತೆಯಾಗುತ್ತದೆ. ಆತನ ಸಾವಿನ ಸುದ್ದಿ ಕೇಳಿದ ಕಾಂಚನಮಾಲಾ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಮೊಯ್ದೀನ್ನ ತಾಯಿ ಆಕೆಯನ್ನು ತಡೆಯುತ್ತಾಳೆ.
ಕೊನೆಯಲ್ಲಿ ಕಾಂಚನಮಾಲಾ ತನ್ನ ಮನೆ ತೊರೆದು ಮೊಯ್ದೀನ್ನ ಮನೆಗೆ ತೆರಳಿ, ಆತನ ಅವಿವಾಹಿತ ವಿಧವೆಯಂತೆ ಉಳಿಯಲು ನಿರ್ಧರಿಸುತ್ತಾಳೆ.<ref name="Wiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| ಪೃಥ್ವಿರಾಜ್ ಸುಕುಮಾರನ್
| ಬಿ. ಪಿ. ಮೊಯ್ದೀನ್
|-
| [[ಪಾರ್ವತಿ ತಿರುವೋತ್ತು]]
| ಕೊಟ್ಟಾಟಿಲ್ ಕಾಂಚನಮಾಲಾ
|-
| ಎಮಿನ್ ಸಲ್ಮಾನ್
| ಯುವ ಕಾಂಚನಮಾಲಾ
|-
| ಟೊವಿನೊ ಥಾಮಸ್
| ಪಣಕ್ಕಪರಂಬಿಲ್ ಅಪ್ಪು
|-
| ಬಾಲಾ
| ಕೊಟ್ಟಾಟಿಲ್ ಸೇತು ಮಾಧವನ್ — ಕಾಂಚನಮಾಲಾಳ ಸಹೋದರ
|-
| [[ಸಾಯಿಕುಮಾರ್]]
| ಬಾಲ್ಯಾಂಬ್ರ ಪೊಟ್ಟಾಟ್ಟು ಉಣ್ಣಿ ಮೊಯ್ದೀನ್ ಸಾಹಿಬ್
|-
| ಶಶಿಕುಮಾರ್
| ಕೊಟ್ಟಾಟಿಲ್ ಮಾಧವನ್
|-
| ಲೆನಾ
| ಪಾತ್ತುಮ್ಮ
|-
| ಸುಧೀರ್ ಕರಮನಾ
| ಮುಕ್ಕಂ ಭಾಸಿ
|-
| ಶಿವಾಜಿ ಗುರುುವಾಯೂರು
| ಕುಂಜಮ್ಮಾವನ್
|-
| ಸುಧೀಶ್
| ಕೊಟ್ಟಾಟಿಲ್ ರಾಮಚಂದ್ರನ್
|-
| ಕಲಾರಂಜಿನಿ
| ಜಾನಕಿ
|-
| ಸುರಭಿ ಲಕ್ಷ್ಮಿ
| ಮಾಣಿಯಮ್ಮ
|-
| ಇಂದ್ರನ್ಸ್
| ನೊಟ್ಟನ್ ವೈದ್ಯರ್
|-
| ಕೋಳಿಕೋಟ್ ನಾರಾಯಣನ್ ನಾಯರ್
| ಸತ್ಯನಾಥ್ — ಅಪ್ಪುವಿನ ತಂದೆ
|-
| ಸಿಜಾ ರೋಸ್
| ಅಮೀನಾ
|-
| ದೇವಿ ಅಜಿತ್
| ಮೊಯ್ದೀನ್ನ ಚಿಕ್ಕಮ್ಮ
|-
| ರೋಸ್ಲಿನ್
| ಅಪ್ಪುವಿನ ತಾಯಿ
|-
| ಸ್ವಾತಿ ನೌಶಾದ್
| ಇಂದ್ರಾಣಿ — ಕಾಂಚನಮಾಲಾಳ ಸಹೋದರಿ
|-
| ಶಿಲ್ಪಾ ರಾಜ್
| ಮರೀನಾ
|}
== ನಿರ್ಮಾಣ ==
''ಎನ್ನೂ ನಿಂಟೆ ಮೊಯ್ದೀನ್'' ಚಿತ್ರವು ಮೊಯ್ದೀನ್ ಮತ್ತು ಕಾಂಚನಮಾಲಾ ಅವರ ನೈಜ ಜೀವನದ ಪ್ರೇಮಕಥೆಯನ್ನು ಆಧರಿಸಿದೆ. ಈ ಘಟನೆಗಳು ಇರುವಂಜಿಪ್ಪುಳ ನದಿ ಮತ್ತು ಮುಕ್ಕಂ ಗ್ರಾಮದ ಹಿನ್ನೆಲೆಯಲ್ಲಿವೆ.
ನಿರ್ದೇಶಕ ಆರ್. ಎಸ್. ವಿಮಲ್ ಮೊದಲು ಈ ಕಥೆಯನ್ನು ಸಾಕ್ಷ್ಯಚಿತ್ರದ ರೂಪದಲ್ಲಿ ನಿರ್ಮಿಸಿದ್ದರು. ನಂತರ ಅದನ್ನು ಪೂರ್ಣಪ್ರಮಾಣದ ಚಲನಚಿತ್ರವಾಗಿ ಅಭಿವೃದ್ಧಿಪಡಿಸಿದರು.<ref name="Wiki"/>
ನೈಜ ಜೀವನದ ಕಾಂಚನಮಾಲಾ ಅವರು ಮೊಯ್ದೀನ್ ಪಾತ್ರಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದ್ದರು. ಮೊಯ್ದೀನ್ ಅವರೊಂದಿಗೆ ಪೃಥ್ವಿರಾಜ್ ಮುಖಸಾಮ್ಯ ಹೊಂದಿದ್ದಾರೆ ಎಂದು ಅವರು ಭಾವಿಸಿದ್ದರು.<ref name="Casting">{{cite web
|title=Prithviraj was chosen to play Moideen upon Kanchanamala's insistence
|url=https://www.thehindu.com/entertainment/movies/
|website=The Hindu
|access-date=15 August 2026
}}</ref>
ಟೊವಿನೊ ಥಾಮಸ್ ಅವರು ಅಪ್ಪು ಪಾತ್ರಕ್ಕೆ ಆಯ್ಕೆಯಾಗಿದ್ದರು. ಪೃಥ್ವಿರಾಜ್ ಅವರು ತಮ್ಮನ್ನು ಈ ಪಾತ್ರಕ್ಕೆ ಶಿಫಾರಸು ಮಾಡಿದ್ದರು ಎಂದು ಟೊವಿನೊ ಹೇಳಿದ್ದಾರೆ.<ref name="Wiki"/>
ಚಿತ್ರದ ಅಧಿಕೃತ ಉದ್ಘಾಟನೆಯು 9 ಜುಲೈ 2014ರಂದು [[ತಿರುವನಂತಪುರಂ]]ನ ಮ್ಯಾಸ್ಕಾಟ್ ಹೋಟೆಲ್ನಲ್ಲಿ ನಡೆಯಿತು. ಚಿತ್ರೀಕರಣವು 2014ರ ಆಗಸ್ಟ್ ಮೊದಲ ವಾರದಲ್ಲಿ ಆರಂಭವಾಗಬೇಕಾಗಿದ್ದರೂ ಮಳೆಯ ಕಾರಣದಿಂದ ಮುಂದೂಡಲಾಯಿತು.
ಕಥೆಯು ಸಂಪೂರ್ಣವಾಗಿ ಮುಕ್ಕಂ ಪ್ರದೇಶದಲ್ಲಿ ನಡೆಯುತ್ತಿದ್ದರೂ, ಚಿತ್ರವನ್ನು ಅಲ್ಲಿ ಚಿತ್ರೀಕರಿಸಲಾಗಲಿಲ್ಲ. ಚಿತ್ರದ ಬಹುಪಾಲು ಚಿತ್ರೀಕರಣವು ಶೋರನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು.<ref name="Wiki"/>
== ಸಂಗೀತ ==
ಚಿತ್ರದ ಹಿನ್ನೆಲೆ ಸಂಗೀತವನ್ನು ಗೋಪೀ ಸುಂದರ್ ಸಂಯೋಜಿಸಿದ್ದಾರೆ. ಅವರು ಚಿತ್ರದ ಒಂದು ಹಾಡನ್ನೂ ಸಂಯೋಜಿಸಿದ್ದಾರೆ. ಇತರ ಹಾಡುಗಳನ್ನು ಎಂ. ಜಯಚಂದ್ರನ್ ಮತ್ತು ರಮೇಶ್ ನಾರಾಯಣನ್ ಸಂಯೋಜಿಸಿದ್ದಾರೆ. ಹಾಡುಗಳ ಸಾಹಿತ್ಯವನ್ನು ರಫೀಕ್ ಅಹಮದ್ ಬರೆದಿದ್ದಾರೆ. ಪ್ರಸಿದ್ಧ ಕವಿ ಚಂಗಂಪುಳ ಕೃಷ್ಣ ಪಿಳ್ಳೈ ಅವರ ಒಂದು ಕವಿತೆಯನ್ನೂ ಚಿತ್ರದಲ್ಲಿ ಬಳಸಲಾಗಿದೆ.<ref name="Wiki"/>
ಚಿತ್ರದ ''Mukkathe Penne'' ಹಾಡನ್ನು ಗೋಪೀ ಸುಂದರ್ ಸುಮಾರು ಐದು ನಿಮಿಷಗಳಲ್ಲಿ ಸಂಯೋಜಿಸಿದರು. ಈ ಹಾಡನ್ನು ಮೊಹಮ್ಮದ್ ಮಕ್ಬೂಲ್ ಮನ್ಸೂರ್ ಹಾಡಿದ್ದಾರೆ.
''Kaathirunnu'' ಹಾಡಿಗಾಗಿ ಎಂ. ಜಯಚಂದ್ರನ್ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಸಂಗೀತ ನಿರ್ದೇಶಕ — ಹಾಡುಗಳ ವಿಭಾಗದಲ್ಲಿ ಪ್ರಶಸ್ತಿ ದೊರೆಯಿತು. ಇದು ಅವರ ವೃತ್ತಿಜೀವನದ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಾಗಿತ್ತು.<ref name="NationalAwards">{{cite web
|title=63rd National Film Awards
|url=https://en.wikipedia.org/wiki/63rd_National_Film_Awards
|website=Wikipedia
|access-date=15 August 2026
}}</ref>
=== ಧ್ವನಿಮುದ್ರಿಕೆ ===
{| class="wikitable"
|-
! ಸಂಖ್ಯೆ
! ಹಾಡು
! ಗಾಯಕರು
! ಸಾಹಿತ್ಯ
|-
| 1
| "Kaathirunnu Kaathirunnu"
| [[ಶ್ರೇಯಾ ಘೋಷಾಲ್]]
| ರಫೀಕ್ ಅಹಮದ್
|-
| 2
| "Mukkathe Penne"
| ಮೊಹಮ್ಮದ್ ಮಕ್ಬೂಲ್ ಮನ್ಸೂರ್
| ರಫೀಕ್ ಅಹಮದ್
|-
| 3
| "Kannondu Chollanu"
| [[ಶ್ರೇಯಾ ಘೋಷಾಲ್]], ವಿಜಯ್ ಯೇಸುದಾಸ್
| ರಫೀಕ್ ಅಹಮದ್
|-
| 4
| "Ee Kattu"
| ಕವಿತಾ ಮೋಹನ್
| ರಫೀಕ್ ಅಹಮದ್
|-
| 5
| "Sharadambaram"
| ಪಿ. ಜಯಚಂದ್ರನ್
| ರಫೀಕ್ ಅಹಮದ್
|-
| 6
| "Kettu Njan"
| ಶಹಬಾಸ್ ಅಮನ್
| ರಫೀಕ್ ಅಹಮದ್
|}
== ಬಿಡುಗಡೆ ==
''ಎನ್ನೂ ನಿಂಟೆ ಮೊಯ್ದೀನ್'' ಚಿತ್ರವು 19 ಸೆಪ್ಟೆಂಬರ್ 2015ರಂದು ಕೇರಳದಲ್ಲಿ ಬಿಡುಗಡೆಯಾಯಿತು. ಕೇರಳದ ಹೊರಗೆ ಚಿತ್ರವು 2 ಅಕ್ಟೋಬರ್ 2015ರಂದು ಬಿಡುಗಡೆಯಾಯಿತು.<ref name="Wiki"/>
ಚಿತ್ರದ ದೂರದರ್ಶನ ಪ್ರಸಾರ ಹಕ್ಕುಗಳನ್ನು Asianet ₹7 ಕೋಟಿಗೆ ಖರೀದಿಸಿತು. ಆ ಸಮಯದಲ್ಲಿ ಮಲಯಾಳಂ ಚಲನಚಿತ್ರವೊಂದರ ಉಪಗ್ರಹ ಪ್ರಸಾರ ಹಕ್ಕುಗಳಿಗೆ ನೀಡಲಾದ ಅತ್ಯಧಿಕ ಮೊತ್ತ ಇದಾಗಿತ್ತು.<ref name="Satellite">{{cite web
|title=Ennu Ninte Moideen satellite rights sold for Rs 7 crore
|url=https://www.indiatoday.in/movies/regional-cinema/story/ennu-ninte-moideen-satellite-rights-asianet-prithviraj-parvathy-261986-2015-10-01
|website=India Today
|access-date=15 August 2026
}}</ref>
=== ಚಲನಚಿತ್ರೋತ್ಸವ ಪ್ರದರ್ಶನ ===
ಚಿತ್ರವನ್ನು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳದ 20ನೇ ಆವೃತ್ತಿಯ "Malayalam Cinema Today" ವಿಭಾಗದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿತ್ತು.
ಆದರೆ ಚಿತ್ರವು ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗದ ಕಾರಣ ನಿರ್ದೇಶಕ ಆರ್. ಎಸ್. ವಿಮಲ್ ಚಿತ್ರವನ್ನು ಚಲನಚಿತ್ರೋತ್ಸವದಿಂದ ಹಿಂಪಡೆಯಲು ನಿರ್ಧರಿಸಿದರು.<ref name="IFFK">{{cite web
|title=Ennu Ninte Moideen withdrawn from IFFK
|url=https://www.thehindu.com/entertainment/movies/
|website=The Hindu
|access-date=15 August 2026
}}</ref>
== ವಿಮರ್ಶೆ ==
ಚಿತ್ರವು ಬಿಡುಗಡೆಯಾದ ನಂತರ ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು. ನೈಜ ಜೀವನದ ಘಟನೆಯನ್ನು ಪರದೆಯ ಮೇಲೆ ಪರಿಣಾಮಕಾರಿಯಾಗಿ ರೂಪಿಸಿರುವುದಕ್ಕಾಗಿ ಚಿತ್ರವನ್ನು ಪ್ರಶಂಸಿಸಲಾಯಿತು.
''The Hindu'' ಚಿತ್ರವು ನೈಜ ಜೀವನದ ಮನಮುಟ್ಟುವ ಘಟನೆಯನ್ನು ಚಲನಚಿತ್ರದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ರೂಪಿಸುವ ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿತು.<ref name="HinduReview">{{cite web
|title=Ennu Ninte Moideen review
|url=https://www.thehindu.com/entertainment/movies/
|website=The Hindu
|access-date=15 August 2026
}}</ref>
ವಿಮರ್ಶಕ ಬರದ್ವಾಜ್ ರಂಗನ್ ಚಿತ್ರದ ಕೆಲವು ಪಾತ್ರಗಳ ಬರವಣಿಗೆ ಮತ್ತು ನಿಧಾನಗತಿಯ ನಿರೂಪಣೆಯನ್ನು ಟೀಕಿಸಿದರೂ, ಚಿತ್ರವು ಪ್ರೇಕ್ಷಕರ ಮನಸ್ಸಿಗೆ ತಟ್ಟುತ್ತದೆ ಎಂದು ಅಭಿಪ್ರಾಯಪಟ್ಟರು.<ref name="Baradwaj">{{cite web
|title=Ennu Ninte Moideen review
|url=https://baradwajrangan.wordpress.com/
|website=Baradwaj Rangan
|access-date=15 August 2026
}}</ref>
== ಗಲ್ಲಾಪೆಟ್ಟಿಗೆ ==
ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ವಿವಿಧ ವರದಿಗಳ ಪ್ರಕಾರ ಇದರ ವಿಶ್ವವ್ಯಾಪಿ ಗಲ್ಲಾಪೆಟ್ಟಿಗೆ ಗಳಿಕೆ ಸುಮಾರು ₹56 ಕೋಟಿಯಾಗಿತ್ತು.<ref name="Wiki"/>
ಚಿತ್ರವು ಬಿಡುಗಡೆಯಾದ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಲನಚಿತ್ರಗಳಲ್ಲಿ ಒಂದಾಯಿತು.<ref name="BoxOffice">{{cite web
|title=Ennu Ninte Moideen becomes one of the highest grossing Malayalam films
|url=https://www.manoramaonline.com/movies/movie-news/
|website=Manorama Online
|access-date=15 August 2026
}}</ref>
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
''ಎನ್ನೂ ನಿಂಟೆ ಮೊಯ್ದೀನ್'' ಹಲವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. 2016ರ ವೇಳೆಗೆ ಚಿತ್ರವು 55 ಪ್ರಶಸ್ತಿಗಳನ್ನು ಗೆದ್ದು 63 ನಾಮನಿರ್ದೇಶನಗಳನ್ನು ಪಡೆದಿತ್ತು.<ref name="Awards">{{cite web
|title=Ennu Ninte Moideen Awards
|url=https://www.imdb.com/title/tt4888834/awards/
|website=IMDb
|access-date=15 August 2026
}}</ref>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎಂ. ಜಯಚಂದ್ರನ್ ಅವರು ''Kaathirunnu'' ಹಾಡಿಗಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ — ಹಾಡುಗಳ ವಿಭಾಗದಲ್ಲಿ ಪ್ರಶಸ್ತಿ ಪಡೆದರು.<ref name="NationalAwards"/>
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಸಂಗೀತ ನಿರ್ದೇಶಕ — ಹಾಡುಗಳು
| ಎಂ. ಜಯಚಂದ್ರನ್
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
46ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಏಳು ಪ್ರಶಸ್ತಿಗಳನ್ನು ಪಡೆಯಿತು.<ref name="KeralaState">{{cite web
|title=46th Kerala State Film Awards
|url=https://en.wikipedia.org/wiki/46th_Kerala_State_Film_Awards
|website=Wikipedia
|access-date=15 August 2026
}}</ref>
{| class="wikitable"
|-
! ವಿಭಾಗ
! ವಿಜೇತ
|-
| ಜನಪ್ರಿಯತೆ ಮತ್ತು ಕಲಾತ್ಮಕ ಮೌಲ್ಯ ಹೊಂದಿರುವ ಅತ್ಯುತ್ತಮ ಚಿತ್ರ
| ''ಎನ್ನೂ ನಿಂಟೆ ಮೊಯ್ದೀನ್''
|-
| ಅತ್ಯುತ್ತಮ ನಟಿ
| [[ಪಾರ್ವತಿ ತಿರುವೋತ್ತು]]
|-
| ಅತ್ಯುತ್ತಮ ಸಂಗೀತ ನಿರ್ದೇಶಕ
| ರಮೇಶ್ ನಾರಾಯಣನ್
|-
| ಅತ್ಯುತ್ತಮ ಛಾಯಾಗ್ರಹಣ
| ಜೋಮನ್ ಟಿ. ಜಾನ್
|-
| ಅತ್ಯುತ್ತಮ ಗಾಯಕ
| ಪಿ. ಜಯಚಂದ್ರನ್
|-
| ಅತ್ಯುತ್ತಮ ಗಾಯಕಿ
| [[ಶ್ರೇಯಾ ಘೋಷಾಲ್]]
|-
| ಅತ್ಯುತ್ತಮ ಸಂಕಲನ
| ಮಹೇಶ್ ನಾರಾಯಣನ್
|}
=== ಫಿಲ್ಮ್ಫೇರ್ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ಫಲಿತಾಂಶ
|-
| ಅತ್ಯುತ್ತಮ ಚಿತ್ರ
| ನಾಮನಿರ್ದೇಶನ
|-
| ಅತ್ಯುತ್ತಮ ನಿರ್ದೇಶಕ
| ಆರ್. ಎಸ್. ವಿಮಲ್ — ವಿಜೇತ
|-
| ಅತ್ಯುತ್ತಮ ನಟ
| ಪೃಥ್ವಿರಾಜ್ ಸುಕುಮಾರನ್ — ನಾಮನಿರ್ದೇಶನ
|-
| ಅತ್ಯುತ್ತಮ ನಟಿ
| [[ಪಾರ್ವತಿ ತಿರುವೋತ್ತು]] — ವಿಜೇತ
|-
| ಅತ್ಯುತ್ತಮ ಪೋಷಕ ನಟ
| ಟೊವಿನೊ ಥಾಮಸ್ — ವಿಜೇತ
|-
| ಅತ್ಯುತ್ತಮ ಪೋಷಕ ನಟಿ
| ಲೆನಾ — ವಿಜೇತ
|-
| ಅತ್ಯುತ್ತಮ ಸಂಗೀತ ನಿರ್ದೇಶಕ
| ಎಂ. ಜಯಚಂದ್ರನ್ — ವಿಜೇತ
|-
| ಅತ್ಯುತ್ತಮ ಗೀತರಚನೆಕಾರ
| ರಫೀಕ್ ಅಹಮದ್ — ವಿಜೇತ
|-
| ಅತ್ಯುತ್ತಮ ಹಿನ್ನೆಲೆ ಗಾಯಕಿ
| [[ಶ್ರೇಯಾ ಘೋಷಾಲ್]] — ವಿಜೇತ
|}
=== SIIMA ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ಫಲಿತಾಂಶ
|-
| ಅತ್ಯುತ್ತಮ ಚಿತ್ರ
| ನಾಮನಿರ್ದೇಶನ
|-
| ಅತ್ಯುತ್ತಮ ನಿರ್ದೇಶಕ
| ಆರ್. ಎಸ್. ವಿಮಲ್ — ನಾಮನಿರ್ದೇಶನ
|-
| ಅತ್ಯುತ್ತಮ ನಟ
| ಪೃಥ್ವಿರಾಜ್ ಸುಕುಮಾರನ್ — ವಿಜೇತ
|-
| ಅತ್ಯುತ್ತಮ ನಟಿ
| [[ಪಾರ್ವತಿ ತಿರುವೋತ್ತು]] — ನಾಮನಿರ್ದೇಶನ
|-
| ಅತ್ಯುತ್ತಮ ನಟಿ — ವಿಮರ್ಶಕರ ಆಯ್ಕೆ
| [[ಪಾರ್ವತಿ ತಿರುವೋತ್ತು]] — ವಿಜೇತ
|-
| ಅತ್ಯುತ್ತಮ ಪೋಷಕ ನಟ
| ಟೊವಿನೊ ಥಾಮಸ್ — ನಾಮನಿರ್ದೇಶನ
|-
| ಅತ್ಯುತ್ತಮ ಪೋಷಕ ನಟಿ
| ಲೆನಾ — ವಿಜೇತ
|-
| ಅತ್ಯುತ್ತಮ ಪೋಷಕ ಪಾತ್ರ — ನಕಾರಾತ್ಮಕ
| [[ಸಾಯಿಕುಮಾರ್]] — ನಾಮನಿರ್ದೇಶನ
|}
=== ಏಷ್ಯಾವಿಷನ್ ಪ್ರಶಸ್ತಿಗಳು ===
2015ರ ಏಷ್ಯಾವಿಷನ್ ಪ್ರಶಸ್ತಿಗಳಲ್ಲಿ ''ಎನ್ನೂ ನಿಂಟೆ ಮೊಯ್ದೀನ್'' ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಪೃಥ್ವಿರಾಜ್ ಸುಕುಮಾರನ್ ಅತ್ಯುತ್ತಮ ನಟ, [[ಪಾರ್ವತಿ ತಿರುವೋತ್ತು]] ಅತ್ಯುತ್ತಮ ನಟಿ ಮತ್ತು ಆರ್. ಎಸ್. ವಿಮಲ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ಪಡೆದರು.<ref name="Asiavision">{{cite web
|title=Asiavision Awards 2015 Winners
|url=https://en.wikipedia.org/wiki/Asiavision_Awards
|website=Wikipedia
|access-date=15 August 2026
}}</ref>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಿತ್ರ
| ''ಎನ್ನೂ ನಿಂಟೆ ಮೊಯ್ದೀನ್''
|-
| ಅತ್ಯುತ್ತಮ ನಟ
| ಪೃಥ್ವಿರಾಜ್ ಸುಕುಮಾರನ್
|-
| ಅತ್ಯುತ್ತಮ ನಟಿ
| [[ಪಾರ್ವತಿ ತಿರುವೋತ್ತು]]
|-
| ಅತ್ಯುತ್ತಮ ನಿರ್ದೇಶಕ
| ಆರ್. ಎಸ್. ವಿಮಲ್
|-
| ಅತ್ಯುತ್ತಮ ಪೋಷಕ ನಟ
| ಟೊವಿನೊ ಥಾಮಸ್
|}
=== ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳು ===
2015ರ ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳಲ್ಲಿ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಪೃಥ್ವಿರಾಜ್ ಸುಕುಮಾರನ್ ಅತ್ಯುತ್ತಮ ನಟ, [[ಪಾರ್ವತಿ ತಿರುವೋತ್ತು]] ಅತ್ಯುತ್ತಮ ನಟಿ ಮತ್ತು ಆರ್. ಎಸ್. ವಿಮಲ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ಪಡೆದರು.<ref name="Critics">{{cite web
|title=Kerala Film Critics Association Awards 2015
|url=https://en.wikipedia.org/wiki/Kerala_Film_Critics_Association_Awards_2015
|website=Wikipedia
|access-date=15 August 2026
}}</ref>
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt4888834/ ''Ennu Ninte Moideen''] — IMDb
* [https://www.facebook.com/EnnuNinteMoideenMovie ''Ennu Ninte Moideen''] — Facebook
[[ವರ್ಗ:2015ರ ಚಲನಚಿತ್ರಗಳು]]
[[ವರ್ಗ:2015ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಭಾರತೀಯ ಜೀವನಚರಿತ್ರಾತ್ಮಕ ಚಲನಚಿತ್ರಗಳು]]
[[ವರ್ಗ:ಭಾರತೀಯ ಪ್ರಣಯ ನಾಟಕ ಚಲನಚಿತ್ರಗಳು]]
[[ವರ್ಗ:ನೈಜ ಘಟನೆಗಳನ್ನು ಆಧರಿಸಿದ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಆರ್. ಎಸ್. ವಿಮಲ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದ ಚಲನಚಿತ್ರಗಳು]]
[[ವರ್ಗ:1960ರ ದಶಕದ ಹಿನ್ನೆಲೆಯ ಚಲನಚಿತ್ರಗಳು]]
[[ವರ್ಗ:1970ರ ದಶಕದ ಹಿನ್ನೆಲೆಯ ಚಲನಚಿತ್ರಗಳು]]
hewaluslnjeoxpoe9tdqffkoae1i4xe
1382635
1382631
2026-08-15T06:52:57Z
Hariprasad Shetty10
87270
1382635
wikitext
text/x-wiki
{{Infobox person
| name = ಜಸ್ಟಿನ್ ವರ್ಗೀಸ್
| image =
| caption = ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯೊಂದಿಗೆ ಜಸ್ಟಿನ್ ವರ್ಗೀಸ್
| birth_date = {{Birth date and age|1983|10|10}}
| birth_place = [[ಕೊಚ್ಚಿ]], [[ಕೇರಳ]], [[ಭಾರತ]]
| occupation =
* ಸಂಗೀತ ಸಂಯೋಜಕ
* ಸಂಗೀತ ನಿರ್ಮಾಪಕ
* ಸಂಗೀತ ಪ್ರೋಗ್ರಾಮರ್
| years_active = 2009–ಇಂದಿನವರೆಗೆ
| spouse = ಮೀರಾ
| instrument = ಕೀಬೋರ್ಡ್
| genres =
* ಚಲನಚಿತ್ರ ಸಂಗೀತ
* ಫಿಲ್ಮ್ ಸ್ಕೋರ್
* ವಿಶ್ವ ಸಂಗೀತ
* ಆರ್ಕೆಸ್ಟ್ರಲ್ ಸಂಗೀತ
| labels =
* 123Musix
* Bhavana Studios
* [[Saregama]]
* Muzik 247
}}
'''ಜಸ್ಟಿನ್ ವರ್ಗೀಸ್''' (ಜನನ: 10 ಅಕ್ಟೋಬರ್ 1983) ಭಾರತೀಯ ಸಂಗೀತ ಸಂಯೋಜಕ, ಸಂಗೀತ ನಿರ್ಮಾಪಕ ಮತ್ತು ಸಂಗೀತ ಪ್ರೋಗ್ರಾಮರ್ ಆಗಿದ್ದು, ಮುಖ್ಯವಾಗಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರು ''ತಣ್ಣೀರ್ ಮಥನ್ ದಿನಂಗಲ್'' (2019), ''ಜೋಜಿ'' (2021) ಮತ್ತು ''ಅಜಗಜಾಂತರಂ'' (2021) ಚಿತ್ರಗಳ ಸಂಗೀತಕ್ಕಾಗಿ ಪ್ರಸಿದ್ಧರಾಗಿದ್ದಾರೆ.<ref name="Hindu">{{cite news
|last=M
|first=Athira
|title=Malayalam composer Justin Varghese is on a roll with back-to-back releases
|url=https://www.thehindu.com/entertainment/movies/malayalam-composer-justin-varghese-is-on-a-roll-with-back-to-back-releases/article37997152.ece
|work=The Hindu
|date=21 December 2021
|access-date=15 August 2026
}}</ref>
== ಆರಂಭಿಕ ಜೀವನ ಮತ್ತು ಶಿಕ್ಷಣ ==
ಜಸ್ಟಿನ್ ವರ್ಗೀಸ್ ಅವರು ಸಂಗೀತದತ್ತ ತಮ್ಮ ಆಸಕ್ತಿಯನ್ನು ಚರ್ಚ್ನ ಗಾಯನ ತಂಡದಲ್ಲಿ ಕೀಬೋರ್ಡ್ ನುಡಿಸುವ ಮೂಲಕ ಬೆಳೆಸಿಕೊಂಡರು. ನಂತರ ಅವರು ಸಂಗೀತ, ಸೌಂಡ್ ಎಂಜಿನಿಯರಿಂಗ್, ಪ್ರೋಗ್ರಾಮಿಂಗ್ ಮತ್ತು ಸಂಗೀತ ನಿರ್ಮಾಣ ಕ್ಷೇತ್ರಗಳಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು.<ref name="Manorama">{{cite web
|title=സെമിനാരിയിലെ സംഗീത പഠനം; ബിജിബാലിന്റെ സഹായി; ഒടുവിൽ ഹിറ്റുകളുടെ അമരക്കാരൻ: ജസ്റ്റിൻ വർഗീസ് അഭിമുഖം
|url=https://www.manoramaonline.com/music/interviews/2022/04/12/justin-varghese-interview.html
|website=Manorama Online
|access-date=15 August 2026
}}</ref>
ಅವರು ಸಂಗೀತ ಸಂಯೋಜಕ ಬಿಜಿಬಾಲ್ ಅವರೊಂದಿಗೆ ಹಲವು ವರ್ಷಗಳ ಕಾಲ ಸಹಾಯಕನಾಗಿ ಮತ್ತು ಸಂಗೀತ ನಿರ್ಮಾಪಕರಾಗಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಮಲಯಾಳಂ ಚಿತ್ರರಂಗದ ಸಂಗೀತ ನಿರ್ಮಾಣದ ವಿವಿಧ ಆಯಾಮಗಳಲ್ಲಿ ಅನುಭವ ಪಡೆದರು.<ref name="Manorama"/>
== ಸಂಗೀತ ವೃತ್ತಿಜೀವನ ==
ಜಸ್ಟಿನ್ ವರ್ಗೀಸ್ ಅವರು ಮಲಯಾಳಂ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ''ನಂದಕಲುಡೆ ನಾಟ್ಟಿಲ್ ಒರಿದವೇಲಾ'' (2017) ಚಿತ್ರದ ಮೂಲಕ ಪ್ರವೇಶಿಸಿದರು. ಚಿತ್ರವನ್ನು ಅಲ್ತಾಫ್ ಸಲಿಂ ನಿರ್ದೇಶಿಸಿದ್ದು, ಇದರ ಮೂಲಕ ಜಸ್ಟಿನ್ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರು.<ref name="TOI">{{cite news
|title=Justin Varghese: Bijibal taught me that the music must always complement the movie
|url=https://timesofindia.indiatimes.com/entertainment/malayalam/movies/news/justin-varghese-bijibal-taught-me-that-the-music-must-always-complement-the-movie/articleshow/60342158.cms
|work=The Times of India
|date=2 September 2017
|access-date=15 August 2026
}}</ref>
2019ರಲ್ಲಿ ಬಿಡುಗಡೆಯಾದ ''ತಣ್ಣೀರ್ ಮಥನ್ ದಿನಂಗಲ್'' ಚಿತ್ರದ ಸಂಗೀತವು ಅವರಿಗೆ ವ್ಯಾಪಕ ಜನಪ್ರಿಯತೆ ತಂದುಕೊಟ್ಟಿತು. ಚಿತ್ರದ ಹಾಡುಗಳು, ವಿಶೇಷವಾಗಿ "ಜಾತಿಕ್ಕತೊಟ್ಟಂ", ಪ್ರೇಕ್ಷಕರಲ್ಲಿ ಜನಪ್ರಿಯವಾದವು.<ref name="Songs">{{cite web
|title=List of Malayalam Songs composed by Justin Varghese
|url=https://www.malayalachalachithram.com/listsongs.php?md=15469
|website=Malayala Chalachithram
|access-date=15 August 2026
}}</ref>
2021ರಲ್ಲಿ ಅವರು ''ಜೋಜಿ'' ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದರು. ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆಯಿತು.<ref name="KeralaAward">{{cite news
|title=52nd Kerala State Film Awards announced
|url=https://www.cinemaexpress.com/malayalam/news/2022/May/27/52nd-kerala-state-film-awards-announced-31782.html
|work=Cinema Express
|date=27 May 2022
|access-date=15 August 2026
}}</ref>
2021ರಲ್ಲಿಯೇ ''ಅಜಗಜಾಂತರಂ'' ಮತ್ತು ''ಮೀಯಾವ್'' ಸೇರಿದಂತೆ ಹಲವು ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದರು. ನಂತರ ''ಸೂಪರ್ ಶರಣ್ಯ'', ''ಡಿಯರ್ ಫ್ರೆಂಡ್'', ''ಒರು ತೆಕ್ಕನ್ ಥಲ್ಲು ಪ್ರಕರಣ'', ''ಪಾಲ್ತು ಜಾನ್ವರ್'' ಮತ್ತು ''ವಿಸುಧಾ ಮೆಜೊ'' ಮುಂತಾದ ಚಿತ್ರಗಳಿಗೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದರು.<ref name="WikiFilmography">{{cite web
|title=Justin Varghese
|url=https://en.wikipedia.org/wiki/Justin_Varghese
|website=Wikipedia
|access-date=15 August 2026
}}</ref>
2023ರಲ್ಲಿ ''ಕ್ರಿಸ್ಟೋಫರ್'' ಮತ್ತು ''ಚಾವರ್'' ಚಿತ್ರಗಳಿಗೆ ಸಂಗೀತ ನೀಡಿದರು. ''ಚಾವರ್'' ಚಿತ್ರದ ಸಂಗೀತಕ್ಕಾಗಿ ಅವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.<ref name="IndiaToday">{{cite news
|last=K.
|first=Janani
|title=Kerala State Film Awards: Prithviraj, Urvashi, Beena R Chandran win top acting honours
|url=https://www.indiatoday.in/movies/regional-cinema/story/kerala-state-film-awards-2024-winners-prithviraj-urvashi-beena-r-chandran-2582966-2024-08-16
|work=India Today
|date=16 August 2024
|access-date=15 August 2026
}}</ref>
2024ರಲ್ಲಿ ಅವರು ಹಿಂದಿ ಚಿತ್ರಗಳಾದ ''ಮುಂಜ್ಯಾ'' ಮತ್ತು ''ಸ್ಟ್ರೀ 2''ಗಳಿಗೆ ಹಿನ್ನೆಲೆ ಸಂಗೀತ ನೀಡಿದರು. 2025ರಲ್ಲಿ ''ಸ್ಕೈ ಫೋರ್ಸ್'', ''ಪೋಮನ್'', ''ದವೀದ್'', ''ಪೈಂಕಿಲಿ'' ಮತ್ತು ''ಓಡುಂ ಕುಠೀರ ಚಾಡುಂ ಕುತೀರಾ'' ಚಿತ್ರಗಳಿಗೆ ಸಂಗೀತ ನೀಡಿದರು. 2026ರಲ್ಲಿ ''ಪ್ರತಿಛಾಯ'' ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.<ref name="WikiFilmography"/>
== ಚಲನಚಿತ್ರ ಸಂಗೀತ ==
ಕೆಳಗಿನ ಪಟ್ಟಿಯಲ್ಲಿ ಜಸ್ಟಿನ್ ವರ್ಗೀಸ್ ಅವರು ಸಂಗೀತ ಸಂಯೋಜನೆ ಅಥವಾ ಹಿನ್ನೆಲೆ ಸಂಗೀತ ನೀಡಿರುವ ಪ್ರಮುಖ ಚಿತ್ರಗಳನ್ನು ನೀಡಲಾಗಿದೆ. ''ಹಾಡುಗಳು'' ಮತ್ತು ''ಸ್ಕೋರ್'' ಕಾಲಮ್ಗಳಲ್ಲಿ "ಹೌದು" ಎಂದರೆ ಅವರು ಆ ಚಿತ್ರದಲ್ಲಿ ಆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.<ref name="WikiFilmography"/>
{| class="wikitable"
|-
! ವರ್ಷ
! ಚಿತ್ರ
! ಭಾಷೆ
! ಹಾಡುಗಳು
! ಹಿನ್ನೆಲೆ ಸಂಗೀತ
! ನಿರ್ದೇಶಕ
|-
| 2017
| ''ನಂದಕಲುಡೆ ನಾಟ್ಟಿಲ್ ಒರಿದವೇಲಾ''
| ಮಲಯಾಳಂ
| ಹೌದು
| ಹೌದು
| ಅಲ್ತಾಫ್ ಸಲಿಂ
|-
| 2019
| ''ತೊಟ್ಟಪ್ಪನ್''
| ಮಲಯಾಳಂ
| ಇಲ್ಲ
| ಹೌದು
| ಶಾನವಾಸ್ ಕೆ. ಬಾವಕುಟ್ಟಿ
|-
| 2019
| ''ತಣ್ಣೀರ್ ಮಥನ್ ದಿನಂಗಲ್''
| ಮಲಯಾಳಂ
| ಹೌದು
| ಹೌದು
| ಗಿರೀಶ್ ಎ.ಡಿ.
|-
| 2021
| ''ಜೋಜಿ''
| ಮಲಯಾಳಂ
| ಹೌದು
| ಹೌದು
| ದಿಲೀಶ್ ಪೊತ್ತನ್
|-
| 2021
| ''ಮೀಯಾಮ್''
| ಮಲಯಾಳಂ
| ಹೌದು
| ಹೌದು
| ಲಾಲ್ ಜೋಸ್
|-
| 2021
| ''ಅಜಗಜಾಂತರಂ''
| ಮಲಯಾಳಂ
| ಹೌದು
| ಹೌದು
| ಟിനു ಪಪ್ಪಚ್ಚನ್
|-
| 2022
| ''ಡಿಯರ್ ಫ್ರೆಂಡ್''
| ಮಲಯಾಳಂ
| ಹೌದು
| ಹೌದು
| ವಿನೀತ್ ಕುಮಾರ್
|-
| 2022
| ''ಸೂಪರ್ ಶರಣ್ಯ''
| ಮಲಯಾಳಂ
| ಹೌದು
| ಹೌದು
| ಗಿರೀಶ್ ಎ.ಡಿ.
|-
| 2022
| ''ಒರು ತೆಕ್ಕನ್ ಥಲ್ಲು ಪ್ರಕರಣ''
| ಮಲಯಾಳಂ
| ಹೌದು
| ಹೌದು
| ಶ್ರೀಜಿತ್ ಎನ್.
|-
| 2022
| ''ಪಾಲ್ತು ಜಾನ್ವರ್''
| ಮಲಯಾಳಂ
| ಹೌದು
| ಹೌದು
| ಸಂಗೀತ್ ಪಿ. ರಾಜನ್
|-
| 2022
| ''ವಿಸುಧಾ ಮೆಜೊ''
| ಮಲಯಾಳಂ
| ಹೌದು
| ಹೌದು
| ಕಿರಣ್ ಥಾಮಸ್
|-
| 2023
| ''ಕ್ರಿಸ್ಟೋಫರ್''
| ಮಲಯಾಳಂ
| ಹೌದು
| ಹೌದು
| ಬಿ. ಉನ್ನಿಕೃಷ್ಣನ್
|-
| 2023
| ''ಚಾವರ್''
| ಮಲಯಾಳಂ
| ಹೌದು
| ಹೌದು
| ಟിനു ಪಪ್ಪಚ್ಚನ್
|-
| 2024
| ''ಮುಂಜ್ಯ''
| ಹಿಂದಿ
| ಇಲ್ಲ
| ಹೌದು
| ಆದಿತ್ಯ ಸರ್ಪೋತ್ದಾರ್
|-
| 2024
| ''ಸ್ತ್ರೀ 2''
| ಹಿಂದಿ
| ಇಲ್ಲ
| ಹೌದು
| ಅಮರ್ ಕೌಶಿಕ್
|-
| 2025
| ''ಸ್ಕೈ ಫೋರ್ಸ್''
| ಹಿಂದಿ
| ಇಲ್ಲ
| ಹೌದು
| ಸಂದೀಪ್ ಕೆವ್ಲಾನಿ ಮತ್ತು ಅಭಿಷೇಕ್ ಅನಿಲ್ ಕಪೂರ್
|-
| 2025
| ''ಪೋನಮ್''
| ಮಲಯಾಳಂ
| ಹೌದು
| ಹೌದು
| ಜೋತಿಷ್ ಶಂಕರ್
|-
| 2025
| ''ದಾವೀದ್''
| ಮಲಯಾಳಂ
| ಹೌದು
| ಹೌದು
| ಗೋವಿಂದ್ ವಿಷ್ಣು
|-
| 2025
| ''ಪೈಂಕಿಲಿ''
| ಮಲಯಾಳಂ
| ಹೌದು
| ಹೌದು
| ಶ್ರೀಜಿತ್ ಬಾಬು
|-
| 2025
| ''ಓದುಂ ಕುಠೀರ ಚಾದುಂ ಕುಠೀರ''
| ಮಲಯಾಳಂ
| ಹೌದು
| ಹೌದು
| ಅಲ್ತಾಫ್ ಸಲಿಂ
|-
| 2026
| ''ಪ್ರತಿಛಾಯ''
| ಮಲಯಾಳಂ
| ಹೌದು
| ಹೌದು
| ಬಿ. ಉನ್ನಿಕೃಷ್ಣನ್
|-
| ಭವಿಷ್ಯ
| ''ಮಹಾವತಾರ''
| ಹಿಂದಿ
| ಹೌದು
| ಹೌದು
| ಅಮರ್ ಕೌಶಿಕ್
|}
== ಜನಪ್ರಿಯ ಹಾಡುಗಳು ==
ಜಸ್ಟಿನ್ ವರ್ಗೀಸ್ ಸಂಯೋಜಿಸಿದ ಹಲವು ಹಾಡುಗಳು ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯವಾಗಿವೆ. ''ತಣ್ಣೀರ್ ಮಥನ್ ದಿನಂಗಳ್'' ಚಿತ್ರದ "ಜಾತಿಕ್ಕತೊಟ್ಟಂ", "ಶ್ಯಾಮ ವರ್ಣ ರೂಪಿಣಿ", "ಪಂತು ತಿರಿಯಾನು" ಮತ್ತು "ದೈವಮೆ" ಹಾಡುಗಳು ಗಮನಾರ್ಹವಾಗಿವೆ.<ref name="Songs"/>
{| class="wikitable"
|-
! ಹಾಡು
! ಚಿತ್ರ
! ವರ್ಷ
! ಗಾಯಕರು
! ಸಾಹಿತ್ಯ
|-
| "ಜಾತಿಕ್ಕತೋಟ್ಟಂ"
| ''ತಣ್ಣೀರ್ ಮಥನ್ ದಿನಂಗಳ್''
| 2019
| ಸೌಮ್ಯ ರಾಮಕೃಷ್ಣನ್, ದೇವದತ್ ಬಿಜಿಬಾಲ್
| ಸುಹೈಲ್ ಕೋಯ
|-
| "ಶ್ಯಾಮ ವರ್ಣ ರೂಪಿಣಿ"
| ''ತಣ್ಣೀರ್ ಮಥನ್ ದಿನಂಗಳ್''
| 2019
| ಪ್ರದೀಪ್ ಪಳ್ಳೂರು
| ಸುಹೈಲ್ ಕೋಯ
|-
| "ಪಂತು ತಿರಿಯಾನು"
| ''ತಣ್ಣೀರ್ ಮಥನ್ ದಿನಂಗಳ್''
| 2019
| ವಿನೀತ್ ಶ್ರೀನಿವಾಸನ್
| ಸುಹೈಲ್ ಕೋಯ
|-
| "ದೈವಮೆ"
| ''ತಣ್ಣೀರ್ ಮಥನ್ ದಿನಂಗಳ್''
| 2019
| ವಿದ್ಯಾಧರನ್ ಮಾಸ್ಟರ್
| ಸುಹೈಲ್ ಕೋಯ
|-
| "ಹಿಜಾಬಿ"
| ''ಮಿಯಾಂವ್''
| 2021
| ಅಧೀಫ್ ಮುಹಮ್ಮದ್
| ಸುಹೈಲ್ ಕೋಯ
|-
| ಚುಂಡೆಲ್
| ಮಿಯಾಂವ್
| 2021
| ಸೌಬಿನ್ ಶಾಹಿರ್
| ಸುಹೈಲ್ ಕೋಯ
|-
| "ಅಶುಭ ಮಂಗಳಕಾರಿ"
| ''ಸೂಪರ್ ಶರಣ್ಯ''
| 2022
| ಸರತ್ ಚೆಟ್ಟನ್ಪಾಡಿ, ಮೀರಾ ಜಾನಿ
| ಸುಹೈಲ್ ಕೋಯ
|}
== ಪ್ರಶಸ್ತಿಗಳು ==
ಜಸ್ಟಿನ್ ವರ್ಗೀಸ್ ಅವರು ತಮ್ಮ ಚಲನಚಿತ್ರ ಸಂಗೀತಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ''Joji'' ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಅವರಿಗೆ 2021ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಸಂಗೀತ ವಿಭಾಗದಲ್ಲಿ ಪ್ರಶಸ್ತಿ ದೊರೆಯಿತು.<ref name="KeralaAward"/>
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ಚಿತ್ರ
|-
| 2021
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಹಿನ್ನೆಲೆ ಸಂಗೀತ
| ''[[Joji]]''
|-
| 2023
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಸಂಗೀತ ನಿರ್ದೇಶಕ
| ''[[Chaaver]]''
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/name/nm10454189/ ಜಸ್ಟಿನ್ ವರ್ಗೀಸ್] — IMDb
* [https://www.malayalachalachithram.com/listsongs.php?md=15469 ಜಸ್ಟಿನ್ ವರ್ಗೀಸ್ ಸಂಯೋಜಿಸಿದ ಹಾಡುಗಳು] — Malayala Chalachithram
[[ವರ್ಗ:1983 ಜನನಗಳು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಕೇರಳದ ಸಂಗೀತಗಾರರು]]
[[ವರ್ಗ:ಮಲಯಾಳಂ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ಭಾರತೀಯ ಸಂಗೀತ ನಿರ್ಮಾಪಕರು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
mjwun1de0yweejzh7ckh0cx8a14i55q
1382639
1382635
2026-08-15T06:55:42Z
Hariprasad Shetty10
87270
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
1382639
wikitext
text/x-wiki
phoiac9h4m842xq45sp7s6u21eteeq1
ಟೆಂಪ್ಲೇಟು:Taxonomy/Choanozoa
10
161058
1382768
1261772
2026-01-24T19:11:41Z
en>Headbomb
0
Add: bibcode, pmc, pmid. | [[:en:WP:UCB|Use this tool]]. [[:en:WP:DBUG|Report bugs]]. | #UCB_Gadget
1382768
wikitext
text/x-wiki
{{Don't edit this line {{{machine code|}}}
|rank=cladus
|link=Choanozoa
|parent=Filozoa
|refs=*{{cite journal |last1=Brunet |first1=Thibaut |first2=Nicole |last2=King |title=The origin of animal multicellularity and cell differentiation |journal=Developmental Cell |volume=43 |issue=2 |date=2017 |pages=124–140 |doi=10.1016/j.devcel.2017.09.016 |url = https://www.cell.com/developmental-cell/pdf/S1534-5807(17)30769-4.pdf |doi-access = free |pmid=29065305 |pmc=6089241 |bibcode=2017DevCe..43..124B }}
*{{Cite journal |last1=Adl |first1=Sina M. |last2=Bass |first2=David |last3=Lane|first3=Christopher E. |last4=Lukeš |first4=Julius |last5=Schoch |first5=Conrad L. |last6=Smirnov |first6=Alexey |last7=Agatha |first7=Sabine |last8=Berney |first8=Cedric |last9=Brown |first9=Matthew W. |date=2018-09-26 |title=Revisions to the Classification, Nomenclature, and Diversity of Eukaryotes|journal=Journal of Eukaryotic Microbiology |volume=66 |issue=1 |pages=4–119 |doi=10.1111/jeu.12691|pmid=30257078 |pmc=6492006 }}
}}
hin9ydim7ty3qni628sslu2yuvk2crf
1382769
1382768
2026-08-15T08:59:13Z
A826
72368
೧ revisions imported from [[:en:Template:Taxonomy/Choanozoa]]
1382768
wikitext
text/x-wiki
{{Don't edit this line {{{machine code|}}}
|rank=cladus
|link=Choanozoa
|parent=Filozoa
|refs=*{{cite journal |last1=Brunet |first1=Thibaut |first2=Nicole |last2=King |title=The origin of animal multicellularity and cell differentiation |journal=Developmental Cell |volume=43 |issue=2 |date=2017 |pages=124–140 |doi=10.1016/j.devcel.2017.09.016 |url = https://www.cell.com/developmental-cell/pdf/S1534-5807(17)30769-4.pdf |doi-access = free |pmid=29065305 |pmc=6089241 |bibcode=2017DevCe..43..124B }}
*{{Cite journal |last1=Adl |first1=Sina M. |last2=Bass |first2=David |last3=Lane|first3=Christopher E. |last4=Lukeš |first4=Julius |last5=Schoch |first5=Conrad L. |last6=Smirnov |first6=Alexey |last7=Agatha |first7=Sabine |last8=Berney |first8=Cedric |last9=Brown |first9=Matthew W. |date=2018-09-26 |title=Revisions to the Classification, Nomenclature, and Diversity of Eukaryotes|journal=Journal of Eukaryotic Microbiology |volume=66 |issue=1 |pages=4–119 |doi=10.1111/jeu.12691|pmid=30257078 |pmc=6492006 }}
}}
hin9ydim7ty3qni628sslu2yuvk2crf
ಕೇರಳಂ
0
180019
1382552
1381503
2026-08-14T22:49:07Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1382552
wikitext
text/x-wiki
{{databox}}
{{Infobox Indian state or territory
| name = ಕೇರಳ
| official_name =
| type = ರಾಜ್ಯ
| image_seal = Government of Kerala Logo.svg{{!}}class=skin-invert
| image_skyline = <!-- Do not add additional pictures here without discussion, per consensus [[Talk:Kerala/Archive_6#Infobox montage]]--> Boathouse (7063399547).jpg
| image_caption = [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳಲ್ಲಿ]] ಒಂದು [[ಹೌಸ್ ಬೋಟ್]]
| nickname = "[[ಗಾಡ್ಸ್ ಓನ್ ಕಂಟ್ರಿ#ಕೇರಳ|ದೇವರ ಸ್ವಂತ ನಾಡು]]"
| image_map = IN-KL.svg
| coordinates = {{coord|10.0|N|76.3|E|region:IN-KL|display=inline,title}}
| region = ದಕ್ಷಿಣ ಭಾರತ
| before_was = [[ತಿರುವಾಂಕೂರು-ಕೊಚ್ಚಿ]]<br>[[ಮಲಬಾರ್ ಜಿಲ್ಲೆ]]<br>[[ದಕ್ಷಿಣ ಕನ್ನಡ]]
| formation_date4 = 1 ನವೆಂಬರ್ 1956
| capital = ತಿರುವನಂತಪುರ
| districts = [[ಕೇರಳದ ಜಿಲ್ಲೆಗಳ ಪಟ್ಟಿ|14]]
| governor = [[ರಾಜೇಂದ್ರ ಅರ್ಲೇಕರ್]]
| chief_minister = [[ವಿ. ಡಿ. ಸತೀಶನ್]]
| party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| judiciary = [[ಕೇರಳ ಉಚ್ಚ ನ್ಯಾಯಾಲಯ]]
| chief_secretary = ಬಿಶ್ವನಾಥ್ ಸಿನ್ಹಾ I.A.S.
| legislature_type = ಏಕಸಭಾ
| assembly = [[ಕೇರಳ ವಿಧಾನಸಭೆ]]
| assembly_seats = 140 ಸ್ಥಾನಗಳು
| rajya_sabha_seats = 9 ಸ್ಥಾನಗಳು
| lok_sabha_seats = 20 ಸ್ಥಾನಗಳು
| area_total_km2 = 38863
| area_footnotes = <ref>{{Cite web |title=About Kerala
|url=https://kerala.gov.in/subdetail/NTM1ODMxNzQuNDg=/MjA0ODc2ODQuMzY= |access-date=10 March 2025 |language=en-US }}</ref>
| area_rank = 21ನೇ
| length_km = 560
| width_km = 70
| elevation_footnotes = <ref>{{Cite web |title=Kerala Physiography {{!}} Geographical location {{!}} Kerala {{!}} Kerala |url=https://kerala.me/geography |access-date=24 March 2023 |language=en-US |archive-date=24 March 2023 |archive-url=https://web.archive.org/web/20230324220056/https://kerala.me/geography |url-status=live }}</ref>
| elevation_m = 900
| elevation_max_m = 2,695
| elevation_max_point = [[ಅನಮುಡಿ]]<ref>{{Cite web |title=Anamudi – Peakbagger.com |url=https://www.peakbagger.com/peak.aspx?pid=10664 |access-date=24 March 2023 |website=www.peakbagger.com |archive-date=24 March 2023 |archive-url=https://web.archive.org/web/20230324210042/https://www.peakbagger.com/peak.aspx?pid=10664 |url-status=live }}</ref>
| elevation_min_m = −2.7
| elevation_min_point = [[ಕುಟ್ಟನಾಡು]]<ref>{{Cite web |title=Kuttanadan.com : Explore the Rice Bowl of Kerala |url=https://kuttanadan.com/ |access-date=24 March 2023 |website=Kuttanadan Website |language=en-US |archive-date=24 March 2023 |archive-url=https://web.archive.org/web/20230324210043/https://kuttanadan.com/ |url-status=live }}</ref>
| population_footnotes = <ref>{{cite book | url=https://ruralindiaonline.org/en/library/resource/population-projections-for-india-and-states-2011-2036/ | title=Population Projections for India and States, 2011–2036 | date=July 2020 | access-date=25 March 2023 | archive-date=13 March 2023 | archive-url=https://web.archive.org/web/20230313055356/https://ruralindiaonline.org/en/library/resource/population-projections-for-india-and-states-2011-2036/ | url-status=live }}</ref>
| population_total = 36,111,000
| population_as_of = 2025
| population_rank = 13ನೇ
| population_urban = 79.42%
| population_rural = 20.58%
| population_density = 890
| population_demonym = [[ಕೇರಳೀಯ]],<ref>{{Cite web|url=https://www.theguardian.com/world/2026/feb/25/india-state-kerala-to-be-renamed-keralam-malayalam-language|title=Indian state of Kerala to be renamed Keralam to reflect local pronunciation|first=Penelope|last=MacRae|work=The Guardian |date=25 February 2026}}</ref> [[ಮಲಯಾಳಿಗಳು|ಮಲಯಾಳಿ]]
| official_langs = [[ಮಲಯಾಳಂ]]<ref name="OfficialLang">{{cite web |url=https://prsindia.org/files/bills_acts/acts_states/kerala/2026/Act3of2026KL.pdf |title=The Malayalam Language Act, 2025 |publisher=prsindia.org |date=5 March 2026 |access-date=22 April 2026 }}</ref>
| GDP_footnotes = <ref name="MOSPI">{{cite web|url=http://mospi.nic.in/sites/default/files/press_releases_statements/State_wise_SDP_15_03_2021.xls|title=MOSPI State Domestic Product, Ministry of Statistics and Programme Implementation, Government of India|date=15 March 2021|accessdate=28 March 2021}}</ref>
| GDP_total = {{Increase}} $167.90 billion (nominal)<br/>{{Increase}} $707.26 billion (PPP)
| GDP_year = 2025-26
| GDP_rank = 11ನೇ
| GDP_per_capita = {{Increase}} {{INRConvert|317723|lk=r}} (nominal)<br/>{{Increase}} $19,586 (PPP)
| GDP_per_capita_rank = 11ನೇ
| HDI = {{Increase}} 0.804 {{colour|#090|ಅತಿ ಹೆಚ್ಚು}}<ref name="UNDP">{{cite report|title=Subnational HDI|url=https://globaldatalab.org/shdi/table/shdi/IND/?levels=1+4&interpolation=0&extrapolation=0|access-date=1 April 2026|work=Global Data Lab, [[United Nations Development Programme]]}}</ref>
| HDI_year = 2023
| HDI_rank = 2ನೇ
| literacy = 95.3%<ref>{{Cite book |url=https://www.mospi.gov.in/sites/default/files/publication_reports/AnnualReport_PLFS2023-24L2.pdf |title=Annual Report, Periodic Labour Force Survey (PLFS) (July 2023 – June 2024) |date=23 September 2024 |publisher=National Sample Survey Office, Ministry of Statistics and Programme Implementation, Government of India |pages=A-10 |chapter=Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))}}</ref>
| literacy_year = 2024
| literacy_rank = 4ನೇ
| sex_ratio = 1084[[female|♀]]/1000 [[male|♂]]<ref name="pc-census2011" />
| sexratio_year = 2025
| sexratio_rank = 17ನೇ
| iso_code = IN-KL
| registration_plate = KL
| website = kerala.gov.in
| foundation_day = 1 ನವೆಂಬರ್
| mammal = [[ಭಾರತೀಯ ಆನೆ]]<ref name="ENVIS">{{Cite web |date=1 December 2017 |title=State Symbols of India |url=http://wiienvis.nic.in/KidsCentre/state_symbols_india_8411.aspx |archive-url=https://web.archive.org/web/20210415100206/http://wiienvis.nic.in/KidsCentre/state_symbols_india_8411.aspx |archive-date=15 April 2021 |access-date=3 June 2022 |publisher=ENVIS Centre on Wildlife & Protected Areas}}</ref>
| bird = [[ಮಹಾಶಿಖಿ]]<ref name="ENVIS" />
| fish = [[ಗ್ರೀನ್ ಕ್ರೋಮೈಡ್]]
| butterfly = [[ಪಾಪಿಲಿಯೋ ಬುದ್ಧ]]<ref>{{Cite news |last=Jacob |first=Aneesh |title='Budha Mayoori' to be named Kerala's state butterfly |language=en |work=Mathrubhumi |url=https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |url-status=dead |access-date=30 March 2019 |archive-url=https://web.archive.org/web/20190330094056/https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |archive-date=30 March 2019}}</ref>
| flower = [[ಕಸ್ಸಿಯಾ ಫಿಸ್ಟುಲಾ|ಸ್ವರ್ಣ ಮರ]]<ref name="ENVIS" />
| tree = [[ತೆಂಗಿನ]] ಮರ<ref name="ENVIS" />
| fruit = [[ಹಲಸು]]<ref>{{Cite news |date=17 March 2018 |title=Jackfruit to be Kerala's state fruit; declaration on March 21 |work=[[The Indian Express]] |agency=[[Press Trust of India|PTI]] |url=https://indianexpress.com/article/india/jackfruit-to-be-keralas-state-fruit-declaration-on-march-21-5101170/ |access-date=22 March 2018 |archive-date=22 March 2018 |archive-url=https://web.archive.org/web/20180322144926/http://indianexpress.com/article/india/jackfruit-to-be-keralas-state-fruit-declaration-on-march-21-5101170/ |url-status=live }}</ref>
| image_highway = SH IN-KL.png
| sh_numbers = [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|SH KL1 – SH KL79]]
}}
'''ಕೇರಳ'''{{efn|[[ಭಾರತೀಯ ಇಂಗ್ಲಿಷ್]]: [[Help:IPA/English|/ˈkɛrələ/]] {{audio|Kerala (English Pronunciation).ogg| }}, {{respell|KERR|ə|lə}} <br/> {{IPA|ml|ˈkeːɾɐɭɐm|lang|Ml-Keralam.ogg}} ''[[ISO 15919|ಕೇರಳಂ]]''}} [[ದಕ್ಷಿಣ ಭಾರತ]]ದ [[ಮಲಬಾರ್ ಕರಾವಳಿ]]ಯಲ್ಲಿರುವ ಒಂದು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]ವಾಗಿದೆ. ಇದನ್ನು 1 ನವೆಂಬರ್ 1956 ರಂದು [[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ರಚಿಸಲಾಯಿತು, ಇದು ದೇಶದ [[ಮಲಯಾಳಂ]] ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಿತು. {{cvt|38863|km2|sqmi|0}} ವ್ಯಾಪಿಸಿರುವ ಕೇರಳವು ಪ್ರಾಥಮಿಕವಾಗಿ [[ಪಶ್ಚಿಮ ಘಟ್ಟಗಳು]] ಮತ್ತು [[ಲಕ್ಷದ್ವೀಪ ಸಮುದ್ರ]]ದ ನಡುವೆ ಸ್ಯಾಂಡ್ವಿಚ್ ಆಗಿರುವ [[ಪಶ್ಚಿಮ ಕರಾವಳಿ ಬಯಲು|ಕರಾವಳಿ ಬಯಲು]]ಗಳ ಪಟ್ಟಿಯಾಗಿದ್ದು, ಈಶಾನ್ಯಕ್ಕೆ [[ಕರ್ನಾಟಕ]], ಪೂರ್ವಕ್ಕೆ [[ತಮಿಳುನಾಡು]] ಮತ್ತು ಪಶ್ಚಿಮ ಸಮೀಪದಲ್ಲಿ [[ಲಕ್ಷದ್ವೀಪ]] ದ್ವೀಪಗಳಿಂದ ಸುತ್ತುವರೆದಿದೆ. [[2011 ರ ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ 33 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೇರಳವು ಭಾರತದ [[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳ ಪಟ್ಟಿ|13 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ]]. [[ತಿರುವನಂತಪುರ]]ವು ರಾಜಧಾನಿ ನಗರವಾಗಿದ್ದರೆ [[ಕೊಚ್ಚಿ ಮಹಾನಗರ ಪ್ರದೇಶ]]ವು ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಮಲಯಾಳಂ ಅತಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದು, ಇಂಗ್ಲಿಷ್ ಜೊತೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೇರಳವು 3000 [[ಸಾಮಾನ್ಯ ಯುಗ|BCE]] ಯಿಂದಲೂ ಮಸಾಲೆಗಳ ಪ್ರಮುಖ ರಫ್ತುದಾರನಾಗಿದೆ. [[ಚೇರ ಸಾಮ್ರಾಜ್ಯ|ಚೇರ]] ರಾಜವಂಶವು, ಈ ಪ್ರದೇಶದ ಮೊದಲ ಪ್ರಮುಖ ಸಾಮ್ರಾಜ್ಯವು, ಸಮುದ್ರ ವಾಣಿಜ್ಯದ ಮೂಲಕ ಪ್ರಾಮುಖ್ಯತೆಗೆ ಏರಿತು ಆದರೆ ಆಗಾಗ್ಗೆ ನೆರೆಯ [[ಚೋಳ]] ಮತ್ತು [[ಪಾಂಡ್ಯ]] ರಾಜವಂಶಗಳ ದಾಳಿಗಳನ್ನು ಎದುರಿಸಿತು. 15 ನೇ ಶತಮಾನದಲ್ಲಿ, ಮಸಾಲೆ ವ್ಯಾಪಾರವು ಪೋರ್ಚುಗೀಸ್ ವ್ಯಾಪಾರಿಗಳನ್ನು ಕೇರಳಕ್ಕೆ ಆಕರ್ಷಿಸಿತು, ಇದು ಭಾರತದಲ್ಲಿ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಯನ್ನು]] ಪ್ರಾರಂಭಿಸಿತು. [[ಭಾರತೀಯ ಸ್ವಾತಂತ್ರ್ಯ ಚಳುವಳಿ|1947 ರಲ್ಲಿ ಭಾರತದ ಸ್ವಾತಂತ್ರ್ಯದ]] ನಂತರ, [[ತಿರುವಾಂಕೂರು]] ಮತ್ತು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] ಸಾಮ್ರಾಜ್ಯಗಳು ಹೊಸದಾಗಿ ರೂಪುಗೊಂಡ ಗಣರಾಜ್ಯಕ್ಕೆ ಸೇರಿಕೊಂಡವು ಮತ್ತು 1949 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. 1956 ರಲ್ಲಿ, ಆಧುನಿಕ ಕೇರಳ ರಾಜ್ಯವನ್ನು ಹಿಂದಿನ [[ಮದ್ರಾಸ್ ರಾಜ್ಯ]]ದೊಂದಿಗೆ ಪರಿಧಿಯ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸ್ಥಾಪಿಸಲಾಯಿತು; [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆಯ]] [[ಕಾಸರಗೋಡು]] ತಾಲೂಕನ್ನು ಕೇರಳವನ್ನು ರೂಪಿಸಲು ತಿರುವಾಂಕೂರು-ಕೊಚ್ಚಿಯೊಂದಿಗೆ ವಿಲೀನಗೊಳಿಸಲಾಯಿತು, ಆದರೆ [[ಕನ್ಯಾಕುಮಾರಿ ಜಿಲ್ಲೆ]] ಮತ್ತು [[ಶೆಂಕೋಟ್ಟೈ ತಾಲೂಕಿನ]] ಭಾಗಗಳನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ಕೇರಳವು 1984 ರಿಂದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಒಳಗೊಂಡಿದೆ.
ಕೇರಳವು ಅತ್ಯಧಿಕ [[ಮಾನವ ಅಭಿವೃದ್ಧಿ ಸೂಚ್ಯಂಕ|ಮಾನವ ಅಭಿವೃದ್ಧಿ ಸೂಚ್ಯಂಕವನ್ನು]] ಹೊಂದಿದೆ, 2018 ರಲ್ಲಿ 0.784; ಅತ್ಯಧಿಕ ಸಾಕ್ಷರತಾ ಪ್ರಮಾಣ, 2018 ರಲ್ಲಿ 96.2%; ಅತ್ಯಧಿಕ ಜೀವಿತಾವಧಿ, 77.3 ವರ್ಷಗಳು; ಮತ್ತು ಅತ್ಯಧಿಕ [[ಲಿಂಗಾನುಪಾತ]], 1,000 ಪುರುಷರಿಗೆ 1,084 ಮಹಿಳೆಯರು ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಧನಾತ್ಮಕ ಜನಸಂಖ್ಯಾ ಬೆಳವಣಿಗೆ ದರ (3.44%). ಇದು ದೇಶದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಕಡಿಮೆ ಬಡತನ ಹೊಂದಿರುವ]] ಮತ್ತು [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ]] ರಾಜ್ಯವಾಗಿದೆ. ರಾಜ್ಯವು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] ವಲಸೆ ಜನಸಂಖ್ಯೆಯಿಂದ ಸ್ಥಳಾಂತರ ವರ್ಗಾವಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. [[ಕೇರಳದಲ್ಲಿ ಧರ್ಮ|ಜನಸಂಖ್ಯೆಯ 54% ಕ್ಕಿಂತ ಹೆಚ್ಚು]] ಜನರು ಹಿಂದೂ ಧರ್ಮವನ್ನು ಆಚರಿಸುತ್ತಾರೆ, ನಂತರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು. ಸಂಸ್ಕೃತಿಯು [[ಆರ್ಯ]] ಮತ್ತು [[ದ್ರಾವಿಡರು|ದ್ರಾವಿಡ]] ಸಂಪ್ರದಾಯಗಳ ಸಮ್ಮಿಳನವಾಗಿದ್ದು, ಸಹಸ್ರಮಾನಗಳಿಂದ ಭಾರತ ಮತ್ತು ವಿದೇಶಗಳಿಂದ ಪ್ರಭಾವಗಳಿಂದ ರೂಪುಗೊಂಡಿದೆ.
[[ಕರಿ ಮೆಣಸು]] ಮತ್ತು [[ನೈಸರ್ಗಿಕ ರಬ್ಬರ್]] ಉತ್ಪಾದನೆಯು ರಾಷ್ಟ್ರೀಯ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಕೃಷಿ ವಲಯದಲ್ಲಿ, ತೆಂಗು, ಚಹಾ, ಕಾಫಿ, ಗೋಡಂಬಿ ಮತ್ತು ಮಸಾಲೆಗಳು ಪ್ರಮುಖ ಬೆಳೆಗಳಾಗಿವೆ. ರಾಜ್ಯವು {{convert|595|km|mi}} ಕರಾವಳಿಯನ್ನು ಹೊಂದಿದೆ, ಮತ್ತು 1.1 ಮಿಲಿಯನ್ ಜನರು ಮೀನುಗಾರಿಕಾ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ರಾಜ್ಯದ ಆದಾಯದ ಸುಮಾರು 3% ರಷ್ಟಿದೆ. ಆರ್ಥಿಕತೆಯು ಹೆಚ್ಚಾಗಿ ಸೇವಾ ವಲಯ ಆಧಾರಿತವಾಗಿದ್ದರೆ, ಪ್ರಾಥಮಿಕ ವಲಯವು ತುಲನಾತ್ಮಕವಾಗಿ ಚಿಕ್ಕ ಪಾಲನ್ನು ನೀಡುತ್ತದೆ. ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರವನ್ನು]] ಹೊಂದಿದ್ದು, ಒಂಬತ್ತು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತದೆ, ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್. ಕೇರಳವು ಭಾರತದ ಪ್ರಮುಖ [[ಕೇರಳದ ಪ್ರವಾಸೋದ್ಯಮ|ಪ್ರವಾಸಿ ತಾಣಗಳಲ್ಲಿ]] ಒಂದಾಗಿದೆ, [[ಕೇರಳದ ಬೀಚ್ಗಳು|ತೆಂಗಿನ ಗಿಡಗಳಿಂದ ಕೂಡಿದ ಮರಳು ಕಡಲತೀರಗಳು]], [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳು]], [[ಬೆಟ್ಟದ ತಾಣ]]ಗಳು, [[ಆಯುರ್ವೇದ|ಆಯುರ್ವೇದ ಪ್ರವಾಸೋದ್ಯಮ]] ಮತ್ತು [[ಉಷ್ಣವಲಯದ]] ಹಸಿರು ಅದರ ಪ್ರಮುಖ ಆಕರ್ಷಣೆಗಳಾಗಿವೆ.
== ಹೆಸರು ==
=== ವ್ಯುತ್ಪತ್ತಿ ===
"ಕೇರಳ" ಪದವನ್ನು ಮೊದಲು "ಕೇರಳಪುಟೊ" ('[[ಚೇರ ಸಾಮ್ರಾಜ್ಯ|ಚೇರ]] ರ ಮಗ[ಗಳು]') ಎಂದು [[ಮೌರ್ಯ ಸಾಮ್ರಾಜ್ಯ|ಮೌರ್ಯ ಚಕ್ರವರ್ತಿ]] [[ಅಶೋಕ]] (274–237 BCE) ಅವರು ತಮ್ಮ [[ಅಶೋಕನ ಶಾಸನಗಳು|ಶಾಸನಗಳಲ್ಲಿ]] ಒಂದಾದ ಕಲ್ಯಾಣಕ್ಕೆ ಸಂಬಂಧಿಸಿದ 3 ನೇ ಶತಮಾನದ BCE ಯ ಬಂಡೆಯ ಕೆತ್ತನೆಯಲ್ಲಿ ದಾಖಲಿಸಲಾಗಿದೆ.<ref>{{Cite book |last=P. C. Alexander |title=Buddhism in Kerala |pages=23}}</ref> ಆ ಸಮಯದಲ್ಲಿ, ಈ ಪ್ರದೇಶದ ಮೂರು ರಾಜ್ಯಗಳಲ್ಲಿ ಒಂದನ್ನು ಶಾಸ್ತ್ರೀಯ ತಮಿಳಿನಲ್ಲಿ [[ಚೇರ ಸಾಮ್ರಾಜ್ಯ|{{transliteration|ta|ISO|Ceralam}}]] (ಚೇರಲಂ) ಎಂದು ಕರೆಯಲಾಗುತ್ತಿತ್ತು: {{transliteration|ta|ISO|Cera}} (ಚೇರ) ಮತ್ತು {{transliteration|ta|ISO|Kera}} (ಕೇರ) ಒಂದೇ ಪದದ ರೂಪಾಂತರಗಳಾಗಿವೆ.<ref name="Sainz1972">{{Cite book |last=Nicasio Silverio Sainz |url=https://books.google.com/books?id=AOEBAAAAMAAJ |title=Cuba y la Casa de Austria |publisher=Ediciones Universal |year=1972 |page=120 |access-date=6 January 2013}}</ref> {{transliteration|ta|ISO|Cer al}} (ಚೇರಲ್) ಪದವು ಕೇರಳ ರಾಜರ ಅತ್ಯಂತ ಹಳೆಯ ರಾಜವಂಶವನ್ನು ಸೂಚಿಸುತ್ತದೆ ಮತ್ತು ಇದು ಹಳೆಯ ತಮಿಳು ಪದದಿಂದ 'ಸರೋವರ' ಎಂದು ಬಂದಿದೆ.<ref name="Marr1985">{{Cite book |last=John R. Marr |url=https://books.google.com/books?id=x3gOAAAAYAAJ |title=The Eight Anthologies: A Study in Early Tamil Literature |publisher=Institute of Asian Studies |year=1985 |page=263}}</ref> {{transliteration|ta|ISO|Keralam}} (ಕೇರಳಂ) ಶಾಸ್ತ್ರೀಯ [[ತಮಿಳು ಭಾಷೆ|ತಮಿಳು]] {{transliteration|ta|ISO|cerive-alam}} (ಚೆರಿವೆ-ಆಲಂ) 'ಗುಡ್ಡ ಅಥವಾ ಬೆಟ್ಟದ ಇಳಿಜಾರು'<ref name="AlexDeborah2014">{{Cite book |last1=Rayson K. Alex |url=https://books.google.com/books?id=1swxBwAAQBAJ&pg=PA226 |title=Culture and Media: Ecocritical Explorations |last2=S. Susan Deborah |last3=Sachindev P.S. |publisher=Cambridge Scholars Publishing |year=2014 |isbn=978-1-4438-6190-8 |page=226}}</ref> ಅಥವಾ {{transliteration|ta|ISO|cera alam}} (ಚೇರ ಆಲಂ) 'ಚೇರರ ಭೂಮಿ' ಎಂಬುದರಿಂದ ಹುಟ್ಟಿಕೊಂಡಿರಬಹುದು. ಒಂದು [[ಜಾನಪದ ವ್ಯುತ್ಪತ್ತಿ]] ''ಕೇರಳ'' ವನ್ನು [[ಮಲಯಾಳಂ]] ಪದ {{transliteration|ml|ISO|kera}} (ಕೇರ) 'ತೆಂಗಿನ ಮರ' ಮತ್ತು {{transliteration|ml|ISO|alam}} (ಆಲಂ) 'ಭೂಮಿ' ಎಂಬುದರಿಂದ ಪಡೆಯುತ್ತದೆ; ಹೀಗೆ, 'ತೆಂಗಿನ ಮರಗಳ ನಾಡು',<ref name="Sadasivan2000">{{Cite book |last=S. N. Sadasivan |url=https://books.google.com/books?id=Be3PCvzf-BYC&pg=PA101 |title=A Social History of India |publisher=APH Publishing |year=2000 |isbn=978-8176481700 |page=101}}</ref> ಇದು ತೆಂಗಿನ ಮರಗಳ ಸಮೃದ್ಧಿಯಿಂದಾಗಿ ಸ್ಥಳೀಯರು ಬಳಸುವ ರಾಜ್ಯದ ಅಡ್ಡಹೆಸರಾಗಿದೆ.<ref name="PreedyWatson2011">{{Cite book |last1=Victor R. Preedy |url=https://books.google.com/books?id=C6lYoH8rwywC&pg=PT400 |title=Nuts and Seeds in Health and Disease Prevention |last2=Ronald Ross Watson |last3=Vinood B. Patel |publisher=Academic Press |year=2011 |isbn=978-0-12-375689-3 |page=400}}</ref> ಕೇರಳವನ್ನು [[ಭಾರತೀಯ ಮಹಾಸಾಗರದ ವ್ಯಾಪಾರ|ವಿದೇಶಿ ವ್ಯಾಪಾರ ವಲಯಗಳಲ್ಲಿ]] ಪರ್ಯಾಯವಾಗಿ ''[[ಮಲಬಾರ್ ಕರಾವಳಿ|ಮಲಬಾರ್]]'' ಎಂದು ಕರೆಯಲಾಗುತ್ತಿತ್ತು. [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] (6 ನೇ ಶತಮಾನ CE) ಕಾಲದಿಂದಲೂ, [[ಅರಬ್ಬರು|ಅರಬ್]] ನಾವಿಕರು ಕೇರಳವನ್ನು ''ಮೇಲ್'' ಎಂದು ಕರೆಯುತ್ತಿದ್ದರು.{{citation needed|date=October 2025}}
=== ಕೇರಳಂ ಎಂದು ಮರುನಾಮಕರಣ ===
ರಾಜ್ಯದ [[ಮಲಯಾಳಂ]] ಹೆಸರಾದ ಕೇರಳಂ ಎಂದು ಹೆಸರನ್ನು ಬದಲಾಯಿಸಲು ದೀರ್ಘಕಾಲದಿಂದ ಬೇಡಿಕೆಗಳಿವೆ. ಅಧಿಕೃತವಾಗಿ, ರಾಜ್ಯದ ಹೆಸರು ಮಲಯಾಳಂನಲ್ಲಿ 'ಕೇರಳಂ' (കേരളം) ಆಗಿದ್ದರೆ, ಅದರ ಇಂಗ್ಲಿಷ್ ಹೆಸರು 'ಕೇರಳ' ಆಗಿದೆ.<ref>{{Cite web |last=Vineeth |first=T. K. |date=2026-03-07 |title=KERALA-M: What's in a name? |url=https://www.newindianexpress.com/explainers/2026/Mar/07/kerala-m-whats-in-a-name |access-date=2026-03-13 |website=The New Indian Express |language=en}}</ref><ref>{{Cite web |title=Renaming Kerala: Modi Hails Kerala's New Name Keralam |url=https://www.deccanherald.com/india/kerala/rightful-name-as-per-malayali-culture-pm-modi-praises-renaming-of-kerala-to-keralam-3927718 |access-date=2026-03-13 |website=Deccan Herald |language=en}}</ref> [[ಕೇರಳ ವಿಧಾನಸಭೆ]]ಯು ಜೂನ್ 2024 ರಲ್ಲಿ ರಾಜ್ಯದ ಹೆಸರನ್ನು 'ಕೇರಳ' ದಿಂದ 'ಕೇರಳಂ' ಗೆ ಬದಲಾಯಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ಇದು ಆಗಸ್ಟ್ 2023 ರ ಹಿಂದಿನ ಸರ್ವಾನುಮತದ ನಿರ್ಣಯವನ್ನು ಅನುಸರಿಸಿತು. [[ಕೇರಳದ ಮುಖ್ಯಮಂತ್ರಿ|ಮುಖ್ಯಮಂತ್ರಿ]] [[ಪಿಣರಾಯಿ ವಿಜಯನ್]] ಅವರು ಎರಡೂ ನಿರ್ಣಯಗಳನ್ನು ಮಂಡಿಸಿದ್ದರು, ಇದು ಅದರ [[ಮಲಯಾಳಿ]] ಗುರುತನ್ನು ಪ್ರತಿಬಿಂಬಿಸಲು ಸಂವಿಧಾನದ ಅನುಚ್ಛೇದ 3 ರ ಅಡಿಯಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು.<ref name="auto1">{{cite web | last=TNIE online desk | first=Agencies | title=Ahead of polls, Union Cabinet approves Kerala's renaming to 'Keralam' | website=The New Indian Express | date=2026-02-24 | url=https://www.newindianexpress.com/states/kerala/2026/Feb/24/union-cabinet-approves-keralas-renaming-to-keralam-ahead-of-polls | access-date=2026-02-24}}</ref>
[[ಮೂರನೇ ಮೋದಿ ಸಚಿವ ಸಂಪುಟ|ಕೇಂದ್ರ ಸಚಿವ ಸಂಪುಟ]]ವು ಈ ಪ್ರಸ್ತಾಪವನ್ನು ಫೆಬ್ರವರಿ 24, 2026 ರಂದು ಅನುಮೋದಿಸಿತು. ಸಚಿವ ಸಂಪುಟದ ಅನುಮೋದನೆಯ ನಂತರ, [[ಭಾರತದ ರಾಷ್ಟ್ರಪತಿ]]ಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಭಾರತದ ಸಂವಿಧಾನದ ಅನುಚ್ಛೇದ 3 ರ ಷರತ್ತಿನ ಅಡಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು [[ಕೇರಳ ವಿಧಾನಸಭೆ|ರಾಜ್ಯ ವಿಧಾನಸಭೆಗೆ]] ಉಲ್ಲೇಖಿಸುತ್ತಾರೆ.<ref name="auto">{{cite web | title=Kerala will now be called Keralam | website=India Today | date=2026-02-24 | url=https://www.indiatoday.in/india/story/union-cabinet-approves-proposal-renaming-kerala-to-keralam-2873528-2026-02-24 | access-date=2026-02-24}}</ref>
[[ಕೇರಳ ವಿಧಾನಸಭೆ]]ಯ ಅನುಮೋದನೆಯ ನಂತರ, ಈ ಮಸೂದೆಯನ್ನು [[ಭಾರತದ ಸಂಸತ್ತಿನಲ್ಲಿ]] ಮಂಡಿಸಲಾಗುವುದು ಮತ್ತು ಅಂಗೀಕರಿಸಿದರೆ, ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಆಗುತ್ತದೆ.
== ಇತಿಹಾಸ ==
{{Main|ಕೇರಳದ ಇತಿಹಾಸ}}
=== ದಂತಕಥೆ ===
[[File:Parshuramsaraswats.jpg|thumb|[[ಪರಶುರಾಮ]]ನನ್ನು ಚಿತ್ರಿಸುವ ವರ್ಣಚಿತ್ರ, ವಸಾಹತುಗಾರರಿಂದ ಸುತ್ತುವರಿದು, [[ವರುಣ]] ([[ಹಿಂದೂ]] ಜಲದೇವತೆ) ನನ್ನು ಸಮುದ್ರಗಳನ್ನು ಬೇರ್ಪಡಿಸಲು ಆಜ್ಞಾಪಿಸುತ್ತಾನೆ]]
[[ಹಿಂದೂ]] ಪುರಾಣಗಳ [[ದಶಾವತಾರ]] ಕಥೆಗಳಲ್ಲಿ, ಕೇರಳದ ಭೂಮಿಯನ್ನು ಕೊಡಲಿ-ಧಾರಿಯ ವೀರ ಋಷಿ [[ಪರಶುರಾಮ]]ನು, [[ವಿಷ್ಣು]]ವಿನ ಆರನೇ [[ಅವತಾರ]] (ಅವತಾರ), ಸಮುದ್ರದಿಂದ ಮರಳಿ ಪಡೆದನು. ಪರಿಣಾಮವಾಗಿ, ಕೇರಳವನ್ನು ಸಾಂಪ್ರದಾಯಿಕವಾಗಿ ''ಪರಶುರಾಮ ಕ್ಷೇತ್ರಂ'' ("ಪರಶುರಾಮನ ನಾಡು") ಎಂದು ಕರೆಯಲಾಗುತ್ತದೆ.<ref>S. C. Bhatt, Gopal K. Bhargava (2006) "Land and People of Indian States and Union Territories: Volume 14.", p.18</ref> ದಂತಕಥೆಯ ಪ್ರಕಾರ, ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದನು, ಮತ್ತು ಅದು ಬಿದ್ದ ಸ್ಥಳದವರೆಗೆ ನೀರು ಹಿಂಜರಿಯಿತು. ಈ ರೀತಿ ಹೊರಹೊಮ್ಮಿದ ಭೂಮಿಯು [[ಗೋಕರ್ಣ]]ದಿಂದ [[ಕನ್ಯಾಕುಮಾರಿ]]ಯವರೆಗೆ ವಿಸ್ತರಿಸಿತು.<ref>{{cite book |author=Aiya VN |title=The Travancore State Manual|publisher=Travancore Government Press |pages=210–212 |year=1906 |accessdate=12 November 2007 |url=https://books.google.com/books?id=RdzaPW-kEvQC}}</ref> ಹೊರಹೊಮ್ಮಿದ ಭೂಮಿಯು ಲವಣಯುಕ್ತ ಮತ್ತು ವಾಸಯೋಗ್ಯವಾಗಿರಲಿಲ್ಲ, ಆದ್ದರಿಂದ ಪರಶುರಾಮನು ಸರ್ಪರಾಜ [[ವಾಸುಕಿ]]ಯನ್ನು ಪ್ರಾರ್ಥಿಸಿದನು, ಅವನು ಮಣ್ಣನ್ನು ಶುದ್ಧೀಕರಿಸಲು ಪವಿತ್ರ ವಿಷವನ್ನು ಉಗುಳಿದನು, ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದನು. ಗೌರವದಿಂದ, ವಾಸುಕಿ ಮತ್ತು ಎಲ್ಲಾ ಹಾವುಗಳನ್ನು ಭೂಮಿಯ ರಕ್ಷಕರಾಗಿ ನೇಮಿಸಲಾಯಿತು. ಈ ದಂತಕಥೆಯನ್ನು 17 ನೇ ಅಥವಾ 18 ನೇ ಶತಮಾನದ ಪಠ್ಯ ''[[ಕೇರಳೋಲ್ಪತ್ತಿ]]'' ಯಲ್ಲಿ ವಿಸ್ತರಿಸಲಾಯಿತು ಮತ್ತು ಸಂಹಿತೆಗೊಳಿಸಲಾಯಿತು. ಇದು ಆರಂಭಿಕ ಕೇರಳ ಸಂಸ್ಥೆಗಳ{{mdash}}ಉದಾಹರಣೆಗೆ ಭೂ ಹಿಡುವಳಿ ಮತ್ತು ಆಡಳಿತ{{mdash}}ಮೂಲವನ್ನು ಪರಶುರಾಮನ ಕಥೆಗೆ ಸಂಪರ್ಕಿಸುತ್ತದೆ.<ref>{{cite book|author=M. T. Narayanan|title=Agrarian Relations in Late Medieval Malabar|url=https://books.google.com/books?id=kHtbkuXruzwC&pg=PA17|accessdate=28 July 2012|date=1 January 2003|publisher=Northern Book Centre|isbn=978-81-7211-135-9|pages=16–18}}</ref> ಮಧ್ಯಕಾಲೀನ ಯುಗದಲ್ಲಿ, [[ಚೇರ]] ರಾಜ [[ಚೆಂಕುಟ್ಟುವನ್]] ತನ್ನ ಈಟಿಯನ್ನು ಸಮುದ್ರಕ್ಕೆ ಎಸೆಯುವ ಮೂಲಕ ಪರಶುರಾಮ ಸಂಪ್ರದಾಯವನ್ನು ಅನುಕರಿಸಿರಬಹುದು, ಅದರ ಮೇಲಿನ ತನ್ನ ಪ್ರಭುತ್ವವನ್ನು ಸಂಕೇತಿಸಲು.<ref>{{Cite book |last=Srinivisa Iyengar |first=P. T. |title=History of the Tamils: From the Earliest Times to 600 A.D. |publisher=Asian Educational Services |year=1929 |isbn=978-8120601451 |location=Madras |page=515}}</ref>
ಕೇರಳದೊಂದಿಗೆ ಸಂಬಂಧಿಸಿದ ಪ್ರಮುಖ [[ಪೌರಾಣಿಕ]] ವ್ಯಕ್ತಿಯೆಂದರೆ [[ಮಹಾಬಲಿ]], ಒಬ್ಬ [[ಅಸುರ]] ಮತ್ತು ಮಾದರಿ ನ್ಯಾಯಪ್ರಿಯ ರಾಜ, ಅವರು ಕೇರಳದಿಂದ ಭೂಮಿಯನ್ನು ಆಳಿದರು ಎಂದು ಹೇಳಲಾಗುತ್ತದೆ. ಅವನು ಯುದ್ಧದಲ್ಲಿ [[ದೇವ (ಹಿಂದೂ ಧರ್ಮ)|ದೇವ]] ಗಳನ್ನು ಸೋಲಿಸಿ, ಅವರನ್ನು ಗಡಿಪಾರು ಮಾಡಿದನು. ಪ್ರತಿಕ್ರಿಯೆಯಾಗಿ, ದೇವರುಗಳು ವಿಷ್ಣುವಿಗೆ ಮನವಿ ಮಾಡಿದರು, ಅವರು [[ವಾಮನ]]ನಾಗಿ ತಮ್ಮ ಐದನೇ ಅವತಾರವನ್ನು ತಾಳಿದರು ಮತ್ತು ಕ್ರಮವನ್ನು ಪುನಃಸ್ಥಾಪಿಸಲು, ಮಹಾಬಲಿಯನ್ನು [[ಪಾತಾಳ]] (ಪಾತಾಳ ಲೋಕ) ಕೆಳಗೆ ತಳ್ಳಿದರು. ಜನಪ್ರಿಯ ನಂಬಿಕೆಯ ಪ್ರಕಾರ, ಮಹಾಬಲಿ ವರ್ಷಕ್ಕೊಮ್ಮೆ ಕೇರಳಕ್ಕೆ ಹಿಂತಿರುಗುತ್ತಾನೆ, ಇದನ್ನು [[ಓಣಂ]] ಹಬ್ಬವಾಗಿ ಆಚರಿಸಲಾಗುತ್ತದೆ.<ref name="Rinehart2004">{{cite book|author=Robin Rinehart|title=Contemporary Hinduism: Ritual, Culture, and Practice|url=https://books.google.com/books?id=hMPYnfS_R90C&pg=PA146|accessdate=28 July 2012|year=2004|publisher=ABC-CLIO|isbn=978-1-57607-905-8|page=146}}</ref> 18 [[ಪುರಾಣಗಳಲ್ಲಿ]] ಅತ್ಯಂತ ಹಳೆಯದಾದ ''[[ಮತ್ಸ್ಯ ಪುರಾಣ]]''ವು,<ref>{{cite book|last=Goldberg|first=Ellen|title=The Lord who is Half Woman: Ardhanārīśvara in Indian and Feminist Perspective|url=https://books.google.com/books?id=xUhlxBozntoC&pg=PA20|year=2002|publisher=SUNY Press|isbn=978-0-7914-5325-4|page=20|accessdate=30 May 2015}}</ref><ref>{{cite book|last=Kemmerer|first=Lisa|title=Animals and World Religions|url=https://books.google.com/books?id=iFEL2yjkbAAC&pg=PA78|year=2011|publisher=Oxford University Press|isbn=978-0-19-991255-1|page=78|accessdate=30 May 2015}}</ref> [[ಮತ್ಸ್ಯ]]ದ{{mdash}}ವಿಷ್ಣುವಿನ ಮೊದಲ ಅವತಾರ{{mdash}}ಮತ್ತು ರಾಜ [[ಮನು (ಹಿಂದೂ ಧರ್ಮ)|ಮನು]]ನ ಕಥೆಯನ್ನು, ಮೊದಲ ಮನುಷ್ಯ ಮತ್ತು ಈ ಪ್ರದೇಶದ ಆಡಳಿತಗಾರ, ಕೇರಳ ಮತ್ತು [[ತಮಿಳುನಾಡಿನ]] [[ಮಲಯ ಪರ್ವತಗಳಲ್ಲಿ]] ಇರಿಸುತ್ತದೆ.<ref>{{cite book|last=Dalal|first=Roshen|title=Hinduism: An Alphabetical Guide|url=https://books.google.com/books?id=DH0vmD8ghdMC&pg=PA250|year=2011|publisher=Penguin Books India|isbn=978-0-14-341421-6|page=250|accessdate=30 May 2015}}</ref><ref>{{cite book|last=Ragozin|first=Zenaide A.|title=Vedic India As Embodied Principally in the Rig-veda|url=https://books.google.com/books?id=T16d-eRG5VkC&pg=PA341|year=2005|publisher=Kessinger Publishing|isbn=978-1-4179-4463-7|page=341|accessdate=21 March 2013}}</ref>
=== ಪ್ರಾಗಿತಿಹಾಸ ===
[[File:MarayoorDolmen.JPG|thumb|[[ಮಾರಯೂರು|ಮಾರಯೂರಿನಲ್ಲಿ]] ನವಶಿಲಾಯುಗದ ಜನರು ನಿರ್ಮಿಸಿದ [[ಡಾಲ್ಮೆನ್]]]]
ಪ್ರಸ್ತುತ ಕೇರಳದ ಗಣನೀಯ ಭಾಗವು ಪ್ರಾಚೀನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮುಳುಗಿತ್ತು ಎಂದು ನಂಬಲಾಗಿದೆ. ಚಂಗನಾಶ್ಶೇರಿಯ ಬಳಿ ಸಾಗರಿಕ ಪಳೆಯುಳಿಕೆಗಳ ಆವಿಷ್ಕಾರವು ಈ ಊಹೆಯನ್ನು ಬೆಂಬಲಿಸುತ್ತದೆ.<ref name="Menon2007">{{cite book|author=A. Sreedhara Menon|title=A Survey of Kerala History|url=https://books.google.com/books?id=FVsw35oEBv4C&pg=PA20|accessdate=27 July 2012|date=1 January 2007|publisher=DC Books|isbn=978-81-264-1578-6|pages=20–21}}</ref> ಕೇರಳದಲ್ಲಿನ ಪ್ರಾಗೈತಿಹಾಸಿಕ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು ಇಡುಕ್ಕಿ ಜಿಲ್ಲೆಯ [[ಮಾರಯೂರು]] ಪ್ರದೇಶದಲ್ಲಿ [[ನವಶಿಲಾಯುಗ]]-ಯುಗದ [[ಡಾಲ್ಮೆನ್]]ಗಳನ್ನು ಒಳಗೊಂಡಿವೆ, ಸ್ಥಳೀಯವಾಗಿ ''ಮುನಿಯಾರ'' ಎಂದು ಕರೆಯಲಾಗುತ್ತದೆ{{mdash}}''ಮುನಿ'' (ಸನ್ಯಾಸಿ ಅಥವಾ ಋಷಿ) ಮತ್ತು ''ಆರ'' (ಡಾಲ್ಮೆನ್) ನಿಂದ ಬಂದಿದೆ.<ref name="Unlocking the secrets of history">{{cite news|url=http://www.hindu.com/2004/12/06/stories/2004120604900300.htm | location=Chennai, India | work=The Hindu | title=Unlocking the secrets of history | date=6 December 2004 | accessdate= 12 November 2015}}</ref> [[ವಯನಾಡಿನ]] [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿನ]] ಬಂಡೆಯ ಕೆತ್ತನೆಗಳು ಸುಮಾರು 6000 BCE ಯ ನವಶಿಲಾಯುಗದ ಅವಧಿಯ ಹಿಂದಿನವು.<ref name="Kapoor2002">{{cite book|author=Subodh Kapoor|title=The Indian Encyclopaedia|url=https://books.google.com/books?id=gxIpYtnyzu4C&pg=PA2184|accessdate=1 August 2012|date=1 July 2002|publisher=Cosmo Publications|isbn=978-81-7755-257-7|page=2184}}</ref><ref>{{cite web|title=Travel and Tourism|url=http://www.kerala.gov.in/index.php?option=com_content&view=article&id=3792:travel-and-tourism&catid=271:about-kerala&Itemid=2267|website=kerala.gov.in|publisher=Government of Kerala|accessdate=12 November 2015|archive-date=14 ಜನವರಿ 2016|archive-url=https://web.archive.org/web/20160114080354/http://www.kerala.gov.in/index.php?option=com_content&view=article&id=3792%3Atravel-and-tourism&catid=271%3Aabout-kerala&Itemid=2267|url-status=dead}}</ref> ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಈ ಪ್ರದೇಶದಾದ್ಯಂತ [[ಮಧ್ಯಶಿಲಾಯುಗ]], ನವಶಿಲಾಯುಗ ಮತ್ತು [[ಮೆಗಾಲಿಥಿಕ್]] ತಾಣಗಳನ್ನು ಗುರುತಿಸಿವೆ.<ref name="AroraSingh116">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=116}}</ref> ಈ ಆವಿಷ್ಕಾರಗಳು ಆರಂಭಿಕ ಕೇರಳ ಸಮಾಜ ಮತ್ತು ಸಂಸ್ಕೃತಿಯ ಅಭಿವೃದ್ಧಿಯು [[ಪ್ಯಾಲಿಯೋಲಿಥಿಕ್|ಪ್ಯಾಲಿಯೋಲಿಥಿಕ್ ಯುಗದಲ್ಲಿ]] ಪ್ರಾರಂಭವಾಯಿತು ಮತ್ತು ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಮೆಗಾಲಿಥಿಕ್ ಅವಧಿಗಳ ಮೂಲಕ ಮುಂದುವರೆಯಿತು ಎಂದು ಸೂಚಿಸುತ್ತವೆ.<ref name="google">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|pages=118, 123}}</ref> ವಿದೇಶಿ ಸಾಂಸ್ಕೃತಿಕ ಸಂವಹನಗಳು ಸಹ ಈ ಅಭಿವೃದ್ಧಿಯನ್ನು ರೂಪಿಸುವಲ್ಲಿ ಪಾತ್ರವಹಿಸಿವೆ;<ref name="AroraSingh1999">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=123}}</ref> ಕೆಲವು ಇತಿಹಾಸಕಾರರು ಕೊನೆಯ [[ಕಂಚಿನ ಯುಗ]] ಮತ್ತು ಆರಂಭಿಕ [[ಕಬ್ಬಿಣ ಯುಗ|ಕಬ್ಬಿಣದ ಯುಗ]]ದಲ್ಲಿ [[ಸಿಂಧೂ ಕಣಿವೆ ನಾಗರಿಕತೆ]]ಯೊಂದಿಗೆ ಸಂಭವನೀಯ ಸಂಪರ್ಕಗಳನ್ನು ಸೂಚಿಸುತ್ತಾರೆ.<ref>{{cite news|url=http://www.thehindu.com/news/states/article26324.ece | work=The Hindu | title=Symbols akin to Indus valley culture discovered in Kerala | date=29 September 2009 |accessdate= 12 November 2015}}</ref>
=== ಪ್ರಾಚೀನ ಇತಿಹಾಸ ===
[[File:Silk route copy.jpg|thumb|225px|[[ರೇಷ್ಮೆ ಮಾರ್ಗ]] ನಕ್ಷೆ. ಮಸಾಲೆ ವ್ಯಾಪಾರವು ಜಲಮಾರ್ಗಗಳಲ್ಲಿತ್ತು (ನೀಲಿ).]]
[[ಸುಮೇರ್|ಸುಮೇರಿಯನ್]] ದಾಖಲೆಗಳ ಪ್ರಕಾರ, ಕೇರಳವು ಕನಿಷ್ಠ 3000 BCE ಯಿಂದಲೂ ಪ್ರಮುಖ ಮಸಾಲೆ ರಫ್ತುದಾರನಾಗಿದೆ ಮತ್ತು ಇದು "ಮಸಾಲೆಗಳ ತೋಟ" ಅಥವಾ "ಭಾರತದ ಮಸಾಲೆ ತೋಟ" ಎಂದು ಉಲ್ಲೇಖಿಸಲ್ಪಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/of-kerala-egypt-and-the-spice-link/article5625620.ece | first = Kaavya | last = Pradeep Kumar | work=The Hindu | title=Of Kerala, Egypt, and the Spice link | date=28 January 2014 | accessdate=12 November 2015}}</ref><ref>[https://books.google.com/books?id=gOrvghLklKoC ''Striving for sustainability, environmental stress and democratic initiatives in Kerala''], p. 79; ISBN 81-8069-294-9, Srikumar Chattopadhyay, Richard W. Franke; Year: 2006.</ref><ref name="spiceHindu">{{Cite news |title=Route it through the seas |newspaper=The Hindu |date=December 2016 |url=https://www.thehindu.com/children/ROUTE-it-through-the-seas/article16735515.ece |access-date=2024-01-08 |archive-date=5 March 2022 |archive-url=https://web.archive.org/web/20220305035957/https://www.thehindu.com/children/ROUTE-it-through-the-seas/article16735515.ece |url-status=live |last1=Subramanian |first1=Archana }}</ref> ಈ ಪ್ರದೇಶದ ಮಸಾಲೆಗಳು 3 ಮತ್ತು 2 ನೇ ಸಹಸ್ರಮಾನ BCE ಯಲ್ಲಿ ಮಲಬಾರ್ ಕರಾವಳಿಗೆ ಪ್ರಾಚೀನ [[ಬ್ಯಾಬಿಲೋನಿಯನ್ನರು]], [[ಅಸಿರಿಯನ್ನರು]] ಮತ್ತು [[ಈಜಿಪ್ಟಿನವರು|ಈಜಿಪ್ಟಿನವರನ್ನು]] ಆಕರ್ಷಿಸಿದವು. [[ಅರಬ್ಬರು]] ಮತ್ತು [[ಫೀನಿಷಿಯನ್ನರು]] ಸಹ ಈ ಅವಧಿಯಲ್ಲಿ ಕೇರಳದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿದರು.<ref name="Menon57">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA57|accessdate=10 October 2012|date=1 January 2007|publisher=DC Books|isbn=978-81-264-1578-6|pages=57–58}}</ref> ಕೇರಳಪುತ್ರದ ಭೂಮಿಯು ಚಕ್ರವರ್ತಿ ಅಶೋಕನ ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, [[ಚೋಳ ಸಾಮ್ರಾಜ್ಯ|ಚೋಳ]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಮತ್ತು [[ಸತಿಯಪುತ್ರರು|ಸತಿಯಪುತ್ರ]] ಸಾಮ್ರಾಜ್ಯಗಳ ಜೊತೆಗೆ.<ref name="SmithJackson2008">{{cite book|author1=Vincent A. Smith|author2=A. V. Williams Jackson|title=History of India, in Nine Volumes: Vol. II – From the Sixth Century BCE to the Mohammedan Conquest, Including the Invasion of Alexander the Great|url=https://books.google.com/books?id=bP7DzXQBoM4C&pg=PA166|accessdate=1 August 2012|date=30 November 2008|publisher=Cosimo, Inc.|isbn=978-1-60520-492-5|page=166}}</ref> ವಿದ್ವಾಂಸರು ಸಾಮಾನ್ಯವಾಗಿ ಕೇರಳಪುತ್ರವನ್ನು [[ಚೇರ ಸಾಮ್ರಾಜ್ಯ|ಚೇರರು]] ಎಂದು ಗುರುತಿಸುತ್ತಾರೆ, ಇದು ಕೇರಳದ ಅತ್ಯಂತ ಹಳೆಯ ಪ್ರಮುಖ ರಾಜವಂಶವಾಗಿದೆ.<ref name="The Cambridge Shorter History of India">{{cite book|title=The Cambridge Shorter History of India|url=https://books.google.com/books?id=9_48AAAAIAAJ&pg=PA193|accessdate=10 October 2012|publisher=CUP Archive|page=193|id=GGKEY:2W0QHXZ7K40}}</ref><ref name="Dwivedi1994">{{cite book|author=Bhanwar Lal Dwivedi|title=Evolution of Education Thought in India|url=https://books.google.com/books?id=idERT6Tg4MMC&pg=PA164|accessdate=10 October 2012|date=1 January 1994|publisher=Northern Book Centre|isbn=978-81-7211-059-8|page=164}}</ref> ಈ ದಕ್ಷಿಣ ಪ್ರದೇಶಗಳು ಒಮ್ಮೆ ಸಾಮಾನ್ಯ ಭಾಷೆ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹಂಚಿಕೊಂಡಿದ್ದವು, ಇತಿಹಾಸದಲ್ಲಿ [[ತಮಿಳಕಂ]] ಎಂದು ಕರೆಯಲ್ಪಡುವ ಪ್ರದೇಶದೊಳಗೆ.<ref>{{Cite book
| last=Kanakasabhai | first=V.
| title=The Tamils Eighteen Hundred Years Ago
| url=https://books.google.com/books?id=VuvshP5_hg8C
| year=1997
| publisher=Asian Educational Services
| isbn=978-81-206-0150-5
| accessdate=16 June 2009}}</ref> ಚೇರರು ಪ್ರಸ್ತುತ ಕೇರಳದ ಹೆಚ್ಚಿನ ಭಾಗವನ್ನು ಆಳಿದರೆ, ಪ್ರದೇಶದ ದಕ್ಷಿಣ ತುದಿಯು [[ಪಾಂಡ್ಯರ]] ನಿಯಂತ್ರಣಕ್ಕೆ ಒಳಪಟ್ಟಿತ್ತು,<ref name="Singh2008">{{cite book|author=Upinder Singh|title=A History of Ancient and Early Medieval India: From the Stone Age to the 12th Century|url=https://books.google.com/books?id=GW5Gx0HSXKUC&pg=PA385|accessdate=10 October 2012|year=2008|publisher=Pearson Education India|isbn=978-81-317-1677-9|page=385}}</ref> ಅವರ ವ್ಯಾಪಾರ ಬಂದರನ್ನು ಪ್ರಾಚೀನ ಪಾಶ್ಚಾತ್ಯ ಮೂಲಗಳಲ್ಲಿ [[ನೆಲ್ಸಿಂಡಾ]] (ಅಥವಾ ನಿಯಾಸಿಂಡಿ) ಎಂದು ಗುರುತಿಸಲಾಗಿದೆ.<ref name="Books.google.co.in">{{Cite book|url=https://books.google.com/books?id=rQipbjusDyQC&dq=nelcynda&pg=PA301 |title=History of ancient geography – Google Books |author=James Oliver Thomson|publisher=Biblo & Tannen Publishers, 1948|accessdate=30 July 2009|isbn=978-0-8196-0143-8|year=1948}}</ref> ನಂತರ, ಈ ಪ್ರದೇಶದ ನಿಯಂತ್ರಣವು ಪಾಂಡ್ಯರು, ಚೇರರು ಮತ್ತು ಚೋಳರ ನಡುವೆ ಪರ್ಯಾಯವಾಗಿತ್ತು. [[ಆಯ್ ಸಾಮ್ರಾಜ್ಯ|ಆಯ್ಸ್]] ಮತ್ತು [[ಎಝಿಮಲ ಸಾಮ್ರಾಜ್ಯ|ಮುಷಿಕರು]] ಪ್ರಾಚೀನ ಕೇರಳದ ಇತರ ಎರಡು ರಾಜವಂಶಗಳಾಗಿದ್ದು, ಕ್ರಮವಾಗಿ ಚೇರ ಪ್ರದೇಶದ ದಕ್ಷಿಣ ಮತ್ತು ಉತ್ತರಕ್ಕೆ ನೆಲೆಗೊಂಡಿದ್ದವು.<ref name="Shashi1996">{{cite book|author=S. S. Shashi|title=Encyclopaedia Indica: India, Pakistan, Bangladesh|url=https://books.google.com/books?id=lwswAQAAIAAJ|accessdate=10 October 2012|year=1996|publisher=Anmol Publications|isbn=978-81-7041-859-7|page=1207}}</ref><ref name="Ramunny1993">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA3|accessdate=10 October 2012|date=1 January 1993|publisher=Northern Book Centre|isbn=978-81-7211-052-9|page=3}}</ref>
ಕೊನೆಯ ಶತಮಾನಗಳ BCE ಯ ಹೊತ್ತಿಗೆ, ಕರಾವಳಿಯು ಗ್ರೀಕ್ ಮತ್ತು ರೋಮನ್ ವ್ಯಾಪಾರಕ್ಕೆ, ವಿಶೇಷವಾಗಿ [[ಕರಿ ಮೆಣಸು|ಕರಿಮೆಣಸಿನಲ್ಲಿ]] ಪ್ರಮುಖ ಕೇಂದ್ರವಾಗಿತ್ತು. ಚೇರರು [[ಪ್ರಾಚೀನ ಚೀನಾ]], [[ಪಶ್ಚಿಮ ಏಷ್ಯಾ]], ಈಜಿಪ್ಟ್, ಗ್ರೀಸ್ ಮತ್ತು [[ರೋಮನ್ ಸಾಮ್ರಾಜ್ಯ]]ದೊಂದಿಗೆ ವಾಣಿಜ್ಯ ಸಂಪರ್ಕಗಳನ್ನು ಹೊಂದಿದ್ದರು. ವಿದೇಶಿ ವ್ಯಾಪಾರ ದಾಖಲೆಗಳಲ್ಲಿ, ಈ ಪ್ರದೇಶವನ್ನು ಮೇಲ್ ಅಥವಾ [[ಮಲಬಾರ್ ಕರಾವಳಿ|ಮಲಬಾರ್]] ಎಂದು ಕರೆಯಲಾಗುತ್ತಿತ್ತು.<ref>{{cite web | url=http://www.siamese-heritage.org/jsspdf/1961/JSS_054_1c_Minattur_MalayaWhatsInAName.pdf | title=Malaya: What's in the name | publisher=siamese-heritage.org | accessdate=7 August 2012 | author=Joseph Minattur | page=1}}</ref> ಆ ಕಾಲದ ಪ್ರಮುಖ ಬಂದರುಗಳು [[ಮುಝಿರಿಸ್]], ಬೆರ್ಕರೈ ಮತ್ತು ನೆಲ್ಸಿಂಡಾ.<ref name="Kusuman">{{cite book |author=K. K. Kusuman |title=A History of Trade & Commerce in Travancore |publisher=Mittal Publications |year=1987 |isbn=978-81-7099-026-0 |url=https://books.google.com/books?id=qbNuyHswr1cC |pages=1–2 |accessdate=30 May 2015}}</ref> ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವನ್ನು 50 ಮಿಲಿಯನ್ [[ಸೆಸ್ಟರ್ಸಸ್]] ಎಂದು ಅಂದಾಜಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಸಮಕಾಲೀನ [[ಸಂಗಮ್ ಸಾಹಿತ್ಯ]]ವು ಮೆಣಸಿನ ಬದಲಿಗೆ ಚಿನ್ನದಿಂದ ತುಂಬಿದ ರೋಮನ್ ಹಡಗುಗಳು ಮುಝಿರಿಸ್ಗೆ ಆಗಮಿಸುವುದನ್ನು ವಿವರಿಸುತ್ತದೆ. ಕೇರಳವನ್ನು ತಲುಪಲು ಮಾನ್ಸೂನ್ ಗಾಳಿಯನ್ನು ನ್ಯಾವಿಗೇಟ್ ಮಾಡಿದ ಮೊದಲ ಪಶ್ಚಿಮ ವ್ಯಾಪಾರಿಗಳಲ್ಲಿ ಒಬ್ಬರು [[ಸೈಜಿಕಸ್ನ ಯುಡೋಕ್ಸಸ್]], ಅವರು ಈಜಿಪ್ಟ್ನ [[ಹೆಲ್ಲೆನಿಸ್ಟಿಕ್ ನಾಗರಿಕತೆ|ಹೆಲ್ಲೆನಿಸ್ಟಿಕ್]] [[ಟಾಲಮಿಕ್ ರಾಜವಂಶ]]ದ ರಾಜ [[ಟಾಲಮಿ VIII ಫಿಸ್ಕಾನ್|ಟಾಲಮಿ VIII]] ರ ಆಶ್ರಯದಲ್ಲಿ ಸುಮಾರು 118 ಅಥವಾ 166 BCE ಯಲ್ಲಿ ಪ್ರಯಾಣ ಮಾಡಿದರು. ಈ ಪ್ರದೇಶದ ಬಂದರು ನಗರಗಳಲ್ಲಿನ ರೋಮನ್ ಸ್ಥಾಪನೆಗಳು{{mdash}}[[ಆಗಸ್ಟಸ್]] ದೇವಾಲಯ ಮತ್ತು ರೋಮನ್ ಸೈನಿಕರಿಗೆ ಬ್ಯಾರಕ್ಗಳು ಸೇರಿದಂತೆ{{mdash}}ರೋಮನ್ ''[[ಕರ್ಸಸ್ ಪಬ್ಲಿಕಸ್]]'' ನ ಏಕೈಕ ಉಳಿದಿರುವ ನಕ್ಷೆಯಾದ ''[[ಟ್ಯಾಬುಲಾ ಪ್ಯೂಟಿಂಗೇರಿಯಾನಾ]]'' ದಲ್ಲಿ ದಾಖಲಿಸಲಾಗಿದೆ.<ref>{{cite book|author=Abraham Eraly|title=The First Spring: The Golden Age of India|url=https://books.google.com/books?id=te1sqTzTxD8C&pg=PA246|accessdate=7 August 2012|date=1 December 2011|publisher=Penguin Books India|isbn=978-0-670-08478-4|pages=246–}}</ref><ref name="Iyengar_2001">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |accessdate=29 December 2008}}</ref>
ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಯುರೋಪಿನ ವ್ಯಾಪಾರಿಗಳು ಕೇರಳದಲ್ಲಿ ಕರಾವಳಿ ಠಾಣ್ಯಗಳು ಮತ್ತು ವಸಾಹತುಗಳನ್ನು ಸ್ಥಾಪಿಸಿದರು.<ref name="google2">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |pages=192–195 |accessdate=29 December 2008}}</ref> ಕೇರಳದೊಂದಿಗಿನ ಯಹೂದಿ ಸಂಪರ್ಕವು 573 BCE ಯ ಹಿಂದಿನದು ಎಂದು ನಂಬಲಾಗಿದೆ.<ref name="Orpa Slapak">[https://books.google.co.in/books?id=qhKGPprbQaYC&printsec=frontcover&dq=isbn:9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA#v=onepage&q=two%20millennia&f=true ''The Jews of India: A Story of Three Communities''] by Orpa Slapak. The Israel Museum, Jerusalem. 2003. p. 27. ISBN 965-278-179-7.</ref><ref name="Hillel1832">{{cite book|author=David D'Beth Hillel|title=The Travels of Rabbi David D'Beth Hillel: From Jerusalem, Through Arabia, Koordistan, Part of Persia, and India to Madras|url=https://books.google.com/books?id=j5NeAAAAcAAJ&pg=PR9|year=1832|publisher=author|page=135}}</ref><ref>{{cite book|title=The Jews in India and the Far East|url=https://books.google.com/books?id=w_v-nQEACAAJ|year=1976|publisher=Greenwood Press|pages=24–26 | isbn=978-0-8371-2615-9 }}</ref> ಅರಬ್ ವ್ಯಾಪಾರಿಗಳು ಕನಿಷ್ಠ 4 ನೇ ಶತಮಾನ BCE ಯಿಂದಲೂ ಕೇರಳದೊಂದಿಗೆ ಸಂಪರ್ಕ ಹೊಂದಿದ್ದರು; [[ಹೆರೊಡೋಟಸ್]] (484–413 BCE) ಅರಬ್ಬರು ಕೇರಳದಿಂದ ತಂದ ಸರಕುಗಳನ್ನು ಈಡನ್ನಲ್ಲಿರುವ ಯಹೂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಗಮನಿಸಿದರು.<ref name="Kusuman"/> ಈ ಅರಬ್ ವ್ಯಾಪಾರಿಗಳು ಸ್ಥಳೀಯ ಸಮುದಾಯಗಳೊಂದಿಗೆ ಮದುವೆಯಾದರು, ಇದು ಮುಸ್ಲಿಂ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಸಮುದಾಯದ ರಚನೆಗೆ ಕಾರಣವಾಯಿತು.<ref name="Dialogue">{{cite book |author=Rolland E. Miller |title=Hindu-Christian Dialogue: Perspectives and Encounters |publisher=Motilal Banarsidass Publications |year=1993 |isbn=978-81-208-1158-4 |url=https://books.google.com/books?id=6eHgNyNimoAC |page=50}}</ref> 4 ನೇ ಶತಮಾನ CE ಯಲ್ಲಿ, ಕೆಲವು ಕ್ರೈಸ್ತರು [[ಪರ್ಷಿಯಾ]]ದಿಂದ ವಲಸೆ ಬಂದರು ಮತ್ತು ಆರಂಭಿಕ [[ಸೇಂಟ್ ತಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]] ಸಮುದಾಯಕ್ಕೆ ಸೇರ್ಪಡೆಗೊಂಡರು, ಇದು 1 ನೇ ಶತಮಾನ CE ಯಲ್ಲಿ [[ತಾಮಸ್ ಪ್ರೇರಿತ]]ನ ಪ್ರಚಾರ ಚಟುವಟಿಕೆಗಳಿಂದ ತನ್ನ ಮೂಲವನ್ನು ಪತ್ತೆಹಚ್ಚುತ್ತದೆ.<ref name="Erwin Fahlbusch">[https://books.google.co.in/books?id=lZUBZlth2qgC&printsec=frontcover&dq=isbn:9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA#v=onepage&q=Muziris&f=true ''The Encyclopedia of Christianity, Volume 5''] by Erwin Fahlbusch. Wm. B. Eerdmans Publishing - 2008. p. 285. ISBN 978-0-8028-2417-2.</ref><ref>{{cite book |author=Geoffrey Wainwright |title=The Oxford History Of Christian Worship |publisher=Oxford University Press |year=2006 |isbn=978-0-19-513886-3 |url=https://books.google.com/books?id=h5VQUdZhx1gC |page=666 |accessdate=30 May 2015}}</ref> ಮಾಪ್ಪಿಲ ಎಂಬ ಪದವು{{mdash}}ಮೂಲತಃ ಗೌರವಾನ್ವಿತ ವಿದೇಶಿ ಸಂದರ್ಶಕರಿಗೆ ಅನ್ವಯಿಸುವ ಗೌರವಾರ್ಥ ಪದವಾಗಿದ್ದು{{mdash}}ನಂತರ ಯಹೂದಿ, ಸಿರಿಯನ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಲಸಿಗರ ವಂಶಸ್ಥರೊಂದಿಗೆ ಸಂಬಂಧ ಹೊಂದಿತು, ಇದು ಕ್ರಮವಾಗಿ [[ಯೆಹೂದ ಮಾಪ್ಪಿಲ]]ಗಳು, [[ಸೇಂಟ್ ತಾಮಸ್ ಕ್ರೈಸ್ತರು|ನಸ್ರಾನಿ ಮಾಪ್ಪಿಲ]]ಗಳು ಮತ್ತು [[ಮಲಬಾರ್ ಮುಸ್ಲಿಮರು|ಮುಸ್ಲಿಂ ಮಾಪ್ಪಿಲ]]ಗಳ ಪದಗಳಿಗೆ ಕಾರಣವಾಯಿತು.<ref name="BMalieckal">* Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2</ref><ref>{{cite book |author=Milton J, Skeat WW, Pollard AW, Brown L |title=The Indian Christians of St Thomas |url=https://archive.org/details/indianchristians0000brow_r4f3 |publisher=Cambridge University Press |date=31 August 1982 |isbn=0-521-21258-8 |page=[https://archive.org/details/indianchristians0000brow_r4f3/page/171 171]}}</ref> ಈ ಸಮುದಾಯಗಳ ಸಂಪ್ರದಾಯಗಳ ಪ್ರಕಾರ, ಭಾರತದಲ್ಲಿನ ಕೆಲವು ಆರಂಭಿಕ ಧಾರ್ಮಿಕ ಸ್ಥಾಪನೆಗಳನ್ನು ಕೇರಳದಲ್ಲಿ ನಿರ್ಮಿಸಲಾಯಿತು.<ref name="Dialogue"/> ಇವುಗಳಲ್ಲಿ [[ಸೇಂಟ್ ತಾಮಸ್ ಕ್ರಿಶ್ಚಿಯನ್ ಚರ್ಚುಗಳು]],<ref>{{cite book |author=Susan Bayly |title=Saints, Goddesses and Kings |publisher=Cambridge University Press |year=2004 |isbn=978-0-521-89103-5 |url=https://books.google.com/books?id=Fxqtx8SflEsC |page=40 |accessdate=30 May 2015}}</ref> [[ಚೇರಮನ್ ಜುಮಾ ಮಸೀದಿ]] (629 CE ಯಲ್ಲಿ ಸ್ಥಾಪಿಸಲಾಯಿತು), ಭಾರತದ ಮೊದಲ ಮಸೀದಿ,<ref>{{cite book |author=Jonathan Goldstein |title=The Jews of China |publisher=M.E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123 |accessdate=30 May 2015}}</ref> ಮತ್ತು [[ಪರದೇಶಿ ಸಿನಾಗೋಗ್]] (1568 CE ಯಲ್ಲಿ ನಿರ್ಮಿಸಲಾಯಿತು), [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಕ್ರಿಯ ಸಿನಾಗೋಗ್ ಸೇರಿವೆ.<ref>{{cite book |author=Nathan Katz |title=Who Are the Jews of India? |publisher=University of California Press |year=2000 |isbn=978-0-520-21323-4 |url=https://books.google.com/books?id=ZWX6pF2PTJwC |page=245 |accessdate=30 May 2015}}</ref>
=== ಮಧ್ಯಕಾಲೀನ ಅವಧಿ ===
[[File:3rd Tiruvalla Copper Plate.jpg|thumb|[[ಸೇಂಟ್ ತಾಮಸ್ ಕ್ರೈಸ್ತರು|ಸೇಂಟ್ ತಾಮಸ್ ಕ್ರೈಸ್ತರಿಗೆ]] ನೀಡಲಾದ [[ಥರಿಸಪಲ್ಲಿ ತಟ್ಟೆಗಳು]] ವ್ಯಾಪಾರಿ ಸಂಘಗಳು ಮತ್ತು ವ್ಯಾಪಾರ ನಿಗಮಗಳು ಕುಲಶೇಖರ ಅವಧಿಯಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು ಎಂದು ಸಾಕ್ಷ್ಯ ನೀಡುತ್ತವೆ.]]
ಎರಡನೇ ಚೇರ ಸಾಮ್ರಾಜ್ಯ (c. 800–1102), ಇದನ್ನು [[ಮಹೋದಯಪುರಂ]]ನ ಕುಲಶೇಖರ ರಾಜವಂಶ ಎಂದೂ ಕರೆಯುತ್ತಾರೆ, ಇದನ್ನು [[ಕುಲಶೇಖರ ಆಳ್ವಾರ್|ಕುಲಶೇಖರ ವರ್ಮನ್]] ಸ್ಥಾಪಿಸಿದರು ಮತ್ತು ಪ್ರಸ್ತುತ ಕೇರಳದ ಹೆಚ್ಚಿನ ಭಾಗ ಮತ್ತು ಆಧುನಿಕ ತಮಿಳುನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಆಳಿದರು. ಕುಲಶೇಖರ ಅವಧಿಯ ಆರಂಭಿಕ ಹಂತದಲ್ಲಿ, ದಕ್ಷಿಣ ಪ್ರದೇಶವು{{mdash}}[[ನಾಗರ್ಕೋವಿಲ್]] ನಿಂದ [[ತಿರುವಲ್ಲ]] ವರೆಗೆ{{mdash}}[[ಆಯ್ಸ್ (ಕೇರಳ)|ಆಯ್]] ರಾಜವಂಶದ ನಿಯಂತ್ರಣದಲ್ಲಿತ್ತು. 10 ನೇ ಶತಮಾನದ ವೇಳೆಗೆ, ಆಯ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡರು ಮತ್ತು ಈ ಪ್ರದೇಶವನ್ನು ಕುಲಶೇಖರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.<ref name="Balachand">{{cite book|author=K. Balachandran Nayar|title=In quest of Kerala|url=https://books.google.com/books?id=EXIeAAAAMAAJ|accessdate=8 August 2012|year=1974|publisher=Accent Publications|page=86}}</ref><ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|page=97}}</ref> ಕುಲಶೇಖರ ಆಳ್ವಿಕೆಯಲ್ಲಿ, ಕೇರಳವು ಕಲೆ, ಸಾಹಿತ್ಯ, ವ್ಯಾಪಾರ ಮತ್ತು ಹಿಂದೂ ಧರ್ಮದಲ್ಲಿ [[ಭಕ್ತಿ ಚಳುವಳಿ]] ಯಲ್ಲಿ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಅಭಿವೃದ್ಧಿ ಹೊಂದಿದ ಅವಧಿಯನ್ನು ಅನುಭವಿಸಿತು.<ref name="Sreedhar123">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|pages=123–131}}</ref> ಈ ಸಮಯದಲ್ಲಿ ವಿಶಿಷ್ಟವಾದ ಕೇರಳೀಯ ಗುರುತು ಹೊರಹೊಮ್ಮಲು ಪ್ರಾರಂಭಿಸಿತು, ವಿಶೇಷವಾಗಿ ಭಾಷಾ ವ್ಯತ್ಯಾಸದ ಮೂಲಕ ತಮಿಳು ಸಂಸ್ಕೃತಿಯಿಂದ ಪ್ರತ್ಯೇಕವಾಯಿತು.<ref name="AsherKumari1997">{{cite book|author1=R. E. Asher|author2=T. C. Kumari|title=Malayalam|url=https://books.google.com/books?id=uFQG2DCaIsIC|year=1997|publisher=Psychology Press|isbn=978-0-415-02242-2|pages=24–27}}</ref> ಆಡಳಿತ ಉದ್ದೇಶಗಳಿಗಾಗಿ, ಸಾಮ್ರಾಜ್ಯವನ್ನು [[ನಾಡುವಾಜಿ]]ಗಳು ಎಂದು ಕರೆಯಲ್ಪಡುವ ಸ್ಥಳೀಯ ಮುಖಂಡರು ಆಳುವ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಮತ್ತಷ್ಟು ''ದೇಶಂ'' ಗಳಾಗಿ ವಿಂಗಡಿಸಲಾಗಿತ್ತು, ಅವುಗಳನ್ನು ದೇಶವಾಝಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.<ref name="Sreedhar123"/>
11 ನೇ ಶತಮಾನದಲ್ಲಿ ಚೇರ-ಚೋಳ ಸಂಘರ್ಷಗಳ ಸರಣಿಯು ಕೇರಳದ ಬಂದರುಗಳ ಮೂಲಕ ವಿದೇಶಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಈ ಅವಧಿಯಲ್ಲಿ, ಹಿಂದೂ ಧರ್ಮದೊಂದಿಗೆ ಹಿಂದೆ ಸಹಬಾಳ್ವೆ ನಡೆಸಿದ್ದ [[ಬೌದ್ಧ]] ಮತ್ತು [[ಜೈನ]] ಧರ್ಮಗಳು ಕ್ಷೀಣಿಸಿದವು ಮತ್ತು ಅಂತಿಮವಾಗಿ ಈ ಪ್ರದೇಶದಿಂದ ಕಣ್ಮರೆಯಾಯಿತು.<ref>{{cite web |url=http://www.kerala.cc/keralahistory/index34.htm |title=The Buddhist History of Kerala |publisher=Kerala.cc |accessdate=25 September 2013 |archive-date=4 March 2016 |archive-url=https://web.archive.org/web/20160304215933/http://www.kerala.cc/keralahistory/index34.htm |url-status=dead }}</ref> ಸಾಮಾಜಿಕ ರಚನೆಗಳು ಹೆಚ್ಚು ಬಿಗಿಯಾದವು, ಮತ್ತು [[ಕೇರಳದಲ್ಲಿ ಜಾತಿ ವ್ಯವಸ್ಥೆ|ಜಾತಿ ವಿಭಾಗಗಳು]] ಆಳವಾದವು.<ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=9 August 2012|date=1 January 2007|publisher=DC Books|isbn=978-81-264-1578-6|page=138}}</ref> ಕುಲಶೇಖರ ರಾಜವಂಶವು ಅಂತಿಮವಾಗಿ 1102 CE ಯಲ್ಲಿ [[ನಂತರದ ಪಾಂಡ್ಯರು]] ಮತ್ತು [[ನಂತರದ ಚೋಳರು]] ನ ಸಂಯೋಜಿತ ದಾಳಿಯ ನಂತರ ಕುಸಿಯಿತು.<ref name="Balachand"/> 14 ನೇ ಶತಮಾನದಲ್ಲಿ, ದಕ್ಷಿಣ [[ವೇಣಾಡ್|ವೇಣಾಡ್ ಸಾಮ್ರಾಜ್ಯ]]ದ ರವಿ ವರ್ಮ ಕುಲಶೇಖರ (r. 1299–1314) ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಸಂಕ್ಷಿಪ್ತವಾಗಿ ಅಲ್ಪಕಾಲಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಿದರು. ಅವರ ಮರಣದ ನಂತರ, ಮತ್ತು ಬಲವಾದ ಕೇಂದ್ರ ಅಧಿಕಾರದ ಅನುಪಸ್ಥಿತಿಯಲ್ಲಿ, ಈ ಪ್ರದೇಶವು ಮೂವತ್ತು ಸಣ್ಣ, ಆಗಾಗ್ಗೆ ಯುದ್ಧ ಮಾಡುವ ಸಂಸ್ಥಾನಗಳಾಗಿ ವಿಭಜನೆಯಾಯಿತು. ಅತ್ಯಂತ ಶಕ್ತಿಶಾಲಿಗಳೆಂದರೆ ಉತ್ತರದಲ್ಲಿ [[ಸಮೂತಿರಿ]] (ಜಾಮೋರಿನ್) ಸಾಮ್ರಾಜ್ಯ, ದಕ್ಷಿಣದಲ್ಲಿ ವೇಣಾಡ್ ಮತ್ತು ಮಧ್ಯ ಪ್ರದೇಶದಲ್ಲಿ ಕೊಚ್ಚಿ. 18 ನೇ ಶತಮಾನದಲ್ಲಿ, ತಿರುವಾಂಕೂರಿನ ರಾಜ [[ಅನಿಝಂ ತಿರುನಾಳ್ ಮಾರ್ತಾಂಡ ವರ್ಮ]] ಅವರು ಸೈನ್ಯದ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು ಮತ್ತು ಉತ್ತರ ಕೇರಳದವರೆಗೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು, ಈ ಪ್ರದೇಶದಲ್ಲಿ ತಿರುವಾಂಕೂರನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿದರು. ಕೊಚ್ಚಿ ಆಡಳಿತಗಾರನು ಶಾಂತಿಗಾಗಿ ಮೊಕದ್ದಮೆ ಹೂಡಿದನು, ಮತ್ತು ಮಲಬಾರ್ ಪ್ರದೇಶವು ಅಂತಿಮವಾಗಿ [[1947 ರಲ್ಲಿ ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯ]] ದವರೆಗೆ ನೇರ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆ]] ಯ ಅಡಿಯಲ್ಲಿ ಬಂದಿತು.<ref>{{cite book|author=Educational Britannica Educational|title=The Geography of India: Sacred and Historic Places|url=https://books.google.com/books?id=xPUvqtdfjyAC&pg=PA311|accessdate=15 September 2012|date=15 August 2010|publisher=The Rosen Publishing Group|isbn=978-1-61530-202-4|page=311}}</ref><ref>{{cite book |last1=Boland-Crewe |first1=Tara |last2=Lea |first2=David |title=The Territories and States of India |date=2003 |doi=10.4324/9780203402900 |isbn=978-1-135-35625-5 |pages=144–146 }}</ref>
=== ವಸಾಹತುಶಾಹಿ ಆಳ್ವಿಕೆ ===
[[File:Caminho maritimo para a India.png|thumb|ಕೇರಳವನ್ನು ತಲುಪಲು [[ವಾಸ್ಕೋ ಡ ಗಾಮಾ]] ತೆಗೆದುಕೊಂಡ ಮಾರ್ಗ (ಕಪ್ಪು ಬಣ್ಣದಲ್ಲಿ ಸೂಚಿಸಲಾಗಿದೆ)]]
[[ಮಧ್ಯಯುಗ|ಉಚ್ಚ]] ಮತ್ತು [[ಕೊನೆಯ ಮಧ್ಯಯುಗ]]ದಲ್ಲಿ, ಅರಬ್ ವ್ಯಾಪಾರಿಗಳು [[ಹಿಂದೂ ಮಹಾಸಾಗರ]]ದಲ್ಲಿ ಮಸಾಲೆ ವ್ಯಾಪಾರದ ಮೇಲೆ ಸಮುದ್ರ ಏಕಸ್ವಾಮ್ಯವನ್ನು ಹೊಂದಿದ್ದರು. ಯುರೋಪಿಯನ್ [[ಭೌಗೋಳಿಕ ಅನ್ವೇಷಣೆಗಳ ಯುಗ]] ದಲ್ಲಿ ಮಸಾಲೆ ವ್ಯಾಪಾರವು{{mdash}}ವಿಶೇಷವಾಗಿ ಕರಿಮೆಣಸಿನಲ್ಲಿ{{mdash}}ಯುರೋಪಿಯನ್ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾದಾಗ ಈ ಪ್ರಾಬಲ್ಯವನ್ನು ಸವಾಲು ಮಾಡಲಾಯಿತು.<ref>{{cite book | last = Corn | first = Charles |author2=Glasserman, Debbie | title = The Scents of Eden: A History of the Spice Trade | publisher = Kodansha America |date=March 1999 | isbn = 1-56836-249-8}}</ref> 15 ನೇ ಶತಮಾನದ ವೇಳೆಗೆ, ಪೋರ್ಚುಗೀಸರು ಪೂರ್ವ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಾರಂಭಿಸಿದರು, ಇದು 1498 ರಲ್ಲಿ [[ಕೋಝಿಕೋಡ್]] (ಕ್ಯಾಲಿಕಟ್) ಬಳಿಯ [[ಕಪ್ಪಾಡ್]] ನಲ್ಲಿ [[ವಾಸ್ಕೋ ಡ ಗಾಮಾ]] ಆಗಮನದೊಂದಿಗೆ ಕೊನೆಗೊಂಡಿತು.<ref>{{Cite book |author=Ravindran PN |title=Black Pepper: Piper Nigrum |publisher=CRC Press |year=2000 |accessdate=11 November 2007 |url=https://books.google.com/books?id=VaGCgSLrdr4C |page=3 |isbn=978-90-5702-453-5}}</ref><ref name="Curtin1984">{{cite book|author=Philip D. Curtin|title=Cross-Cultural Trade in World History|url=https://books.google.com/books?id=R4IiYFhliv4C|date=25 May 1984|publisher=Cambridge University Press|isbn=978-0-521-26931-5|page=144}}</ref> ಕೋಝಿಕೋಡ್ನ [[ಜಾಮೋರಿನ್]] ಪೋರ್ಚುಗೀಸರಿಗೆ ತನ್ನ ಪ್ರಜೆಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದರು, ಇದು ಸಮೃದ್ಧ ಪೋರ್ಚುಗೀಸ್ [[ಕಾರ್ಖಾನೆ (ವ್ಯಾಪಾರ ಠಾಣ್ಯ)|ಕಾರ್ಖಾನೆ]] ಮತ್ತು ಕೋಟೆಯ ಸ್ಥಾಪನೆಗೆ ಕಾರಣವಾಯಿತು.<ref name="Mehta2005" />
ಆದಾಗ್ಯೂ, ಪೋರ್ಚುಗೀಸರು ಜಾಮೋರಿನ್ ರಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಬ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದಾಗ ಉದ್ವಿಗ್ನತೆಗಳು ಹುಟ್ಟಿಕೊಂಡವು, ಇದು ಸಂಬಂಧಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಜಾಮೋರಿನ್ ಮತ್ತು ಕೊಚ್ಚಿ ರಾಜನ ನಡುವಿನ ಪೈಪೋಟಿಯಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಬಳಸಿಕೊಂಡು, ಪೋರ್ಚುಗೀಸರು ಕೊಚ್ಚಿಯೊಂದಿಗೆ ಮೈತ್ರಿ ಮಾಡಿಕೊಂಡರು. [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] 1505 ರಲ್ಲಿ ಪೋರ್ಚುಗೀಸ್ ಭಾರತದ ವೈಸರಾಯ್ ಆಗಿ ನೇಮಕಗೊಂಡಾಗ, ಅವರು ತಮ್ಮ ಪ್ರಧಾನ ಕಛೇರಿಯನ್ನು ಕೋಝಿಕೋಡ್ನಲ್ಲಿ ಅಲ್ಲ, ಬದಲಿಗೆ [[ಫೋರ್ಟ್ ಕೊಚ್ಚಿ]] ([[ಫೋರ್ಟ್ ಇಮ್ಯಾನುಯೆಲ್]]) ಯಲ್ಲಿ ಸ್ಥಾಪಿಸಿದರು. ಅವರ ಆಡಳಿತದ ಅಡಿಯಲ್ಲಿ, ಪೋರ್ಚುಗೀಸರು ಮಲಬಾರ್ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಭಾವವನ್ನು ಬಲಪಡಿಸಿದರು.<ref name="Mehta2005">{{cite book|author=J. L. Mehta|title=Advanced Study in the History of Modern India: Volume One: 1707–1813|url=https://books.google.com/books?id=d1wUgKKzawoC&pg=PA324|accessdate=9 August 2012|date=1 January 2005|publisher=Sterling Publishers Pvt. Ltd|isbn=978-1-932705-54-6|pages=324–327}}</ref> ಈ ಮುನ್ನಡೆಗಳ ಹೊರತಾಗಿಯೂ, ಪೋರ್ಚುಗೀಸರು ಜಾಮೋರಿನ್ನ ನೌಕಾ ಪಡೆಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ ಕೋಝಿಕೋಡ್ನ ಅಡ್ಮಿರಲ್ಗಳಾದ [[ಕುಂಜಲಿ ಮರಕ್ಕರ್]]ರ ಆಜ್ಞೆಯಡಿಯಲ್ಲಿ, ಅವರು ಪರಿಣಾಮಕಾರಿ ಸಮುದ್ರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಈ ಪ್ರತಿರೋಧವು ಅಂತಿಮವಾಗಿ ಪೋರ್ಚುಗೀಸರನ್ನು ಒಪ್ಪಂದಕ್ಕೆ ಒತ್ತಾಯಿಸಿತು. 1571 ರಲ್ಲಿ, ಜಾಮೋರಿನ್ ಪಡೆಗಳು [[ತಾನೂರ್ ಸಾಮ್ರಾಜ್ಯ#ಚಾಲಿಯಮ್ ಕೋಟೆಯ ಕದನಗಳು|ಚಾಲಿಯಮ್ ಕೋಟೆಯ ಕದನದಲ್ಲಿ]] ಪೋರ್ಚುಗೀಸರನ್ನು ಸೋಲಿಸಿದವು, ಇದು ಈ ಪ್ರದೇಶದಲ್ಲಿ ಪೋರ್ಚುಗೀಸ್ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯನ್ನು ಗುರುತಿಸಿತು.<ref>{{cite book|author=K. K. N. Kurup|title=India's Naval Traditions: The Role of Kunhali Marakkars|url=https://books.google.com/books?id=HKmXcBCKEcAC&pg=PA51|accessdate=9 August 2012|date=1 January 1997|publisher=Northern Book Centre|isbn=978-81-7211-083-3|pages=37–38}}</ref>
ಪೋರ್ಚುಗೀಸರು ಅಂತಿಮವಾಗಿ [[ಡಚ್ ಈಸ್ಟ್ ಇಂಡಿಯಾ ಕಂಪನಿ]]ಯಿಂದ ಸ್ಥಳಾಂತರಿಸಲ್ಪಟ್ಟರು, ಇದು ಈ ಪ್ರದೇಶದಲ್ಲಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಕೋಝಿಕೋಡ್ ಮತ್ತು ಕೊಚ್ಚಿ ನಡುವಿನ ನಡೆಯುತ್ತಿರುವ ಸಂಘರ್ಷಗಳ ಲಾಭವನ್ನು ಪಡೆಯಿತು.<ref name="South Asia 2006">{{cite book|title=South Asia 2006|url=https://books.google.com/books?id=YG8bAQAAMAAJ|accessdate=18 November 2012|date=1 December 2005|publisher=Taylor & Francis|page=289}}</ref> ಆದಾಗ್ಯೂ, ಡಚ್ಚರು ಸಹ ಸೈನ್ಯದ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ [[ತಿರುವಾಂಕೂರು ರಾಜಮನೆತನ]]ದ [[ಮಾರ್ತಾಂಡ ವರ್ಮ]]ರಿಂದ. 1741 ರಲ್ಲಿ [[ಕೊಲಾಚೆಲ್ ಕದನ]]ದಲ್ಲಿ ನಿರ್ಣಾಯಕ ಡಚ್ ಸೋಲಿನ ನಂತರ,<ref name="google3">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA57|accessdate=18 November 2012|date=1 January 1993|publisher=Northern Book Centre|isbn=978-81-7211-052-9|pages=57–70}}</ref> 1753 ರಲ್ಲಿ ಮಾವೆಲಿಕ್ಕರ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಡಚ್ಚರು ಪ್ರಾದೇಶಿಕ ರಾಜಕೀಯ ವ್ಯವಹಾರಗಳಿಂದ ಹಿಂತೆಗೆದುಕೊಳ್ಳಲು ಮತ್ತು ಅವರ ಪಾತ್ರವನ್ನು ವ್ಯಾಪಾರಕ್ಕೆ ಸೀಮಿತಗೊಳಿಸಲು ಒತ್ತಾಯಿಸಲಾಯಿತು.<ref name="Singh2010">{{cite book|author=Anjana Singh|title=Fort Kochi in Kerala, 1750–1830: The Social Condition of a Dutch Community in an Indian Milieu|url=https://books.google.com/books?id=LFy4pWUlnfwC&pg=PA22|accessdate=18 November 2012|date=30 April 2010|publisher=BRILL|isbn=978-90-04-16816-9|pages=22–52}}</ref><ref name="Iyer1995">{{cite book|author=S. Krishna Iyer|title=Travancore Dutch relations, 1729–1741|url=https://books.google.com/books?id=rUtuAAAAMAAJ|accessdate=18 November 2012|year=1995|publisher=CBH Publications|isbn=978-81-85381-42-8|page=49}}</ref><ref name="Lannoy1997">{{cite book|author=Mark de Lannoy|title=The Kulasekhara Perumals of Travancore: history and state formation in Travancore from 1671 to 1758|url=https://books.google.com/books?id=pKjZAAAAMAAJ|accessdate=18 November 2012|year=1997|publisher=Leiden University|isbn=978-90-73782-92-1|page=190}}</ref> ಮಾರ್ತಾಂಡ ವರ್ಮ ತಮ್ಮ ಸೈನ್ಯದ ಕಾರ್ಯಾಚರಣೆಗಳನ್ನು ಮುಂದುವರೆಸಿದರು, ಕೇರಳದಲ್ಲಿ ತಿರುವಾಂಕೂರನ್ನು ಪ್ರಮುಖ ಶಕ್ತಿಯಾಗಿ ಸ್ಥಾಪಿಸಿದರು.<ref>{{cite book|author=A. Sreedhara Menon|title=Political History of Modern Kerala|url=https://books.google.com/books?id=wnAjqjhc1VcC&pg=PA140|accessdate=10 August 2012|year=1987|publisher=D C Books|isbn=978-81-264-2156-5|page=140}}</ref>
1766 ರಲ್ಲಿ, [[ಮೈಸೂರು ಸಾಮ್ರಾಜ್ಯ|ಮೈಸೂರಿನ]] ಆಡಳಿತಗಾರ [[ಹೈದರ್ ಅಲಿ]], [[ಮೈಸೂರಿನ ಕೇರಳ ಆಕ್ರಮಣ#ಹೈದರ್ ಅಲಿಯ ಆಕ್ರಮಣ|ಉತ್ತರ ಕೇರಳವನ್ನು ಆಕ್ರಮಿಸಿದನು]],<ref name="Rai">{{cite book|author=Raghunath Rai|title=History|url=https://books.google.com/books?id=Z4-8Z0gqBkoC&pg=PA14|accessdate=18 November 2012|publisher=FK Publications|isbn=978-81-87139-69-0|pages=14–}}</ref> ಮತ್ತು ಅವನ ಮಗ ಮತ್ತು ಉತ್ತರಾಧಿಕಾರಿ, [[ಟಿಪ್ಪು ಸುಲ್ತಾನ್]], ವಿಸ್ತರಿಸುತ್ತಿರುವ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ವಿರುದ್ಧ [[ಮೈಸೂರಿನ ಕೇರಳ ಆಕ್ರಮಣ#ಟಿಪ್ಪು ಸುಲ್ತಾನನ ಆಕ್ರಮಣಗಳು|ಸೈನ್ಯದ ಕಾರ್ಯಾಚರಣೆಗಳನ್ನು]] ಪ್ರಾರಂಭಿಸಿದರು. ಈ ಮುಖಾಮುಖಿಗಳು ನಾಲ್ಕು [[ಆಂಗ್ಲೋ-ಮೈಸೂರು ಯುದ್ಧಗಳಲ್ಲಿ]] ಎರಡಕ್ಕೆ ಕೊಡುಗೆ ನೀಡಿದವು.<ref name="MuseumDallapiccola2010">{{cite book|author1=British Museum|author2=Anna Libera Dallapiccola|title=South Indian Paintings: A Catalogue of the British Museum Collection|url=https://books.google.com/books?id=FIzWapiacQcC&pg=PA12|accessdate=18 November 2012|date=22 June 2010|publisher=Mapin Publishing Pvt Ltd|isbn=978-0-7141-2424-7|pages=12–}}</ref><ref name="ThorpeEdgar">{{cite book|author1=Edgar Thorpe, Showick Thorpe|author2=Thorpe Edgar|title=The Pearson CSAT Manual 2011|url=https://books.google.com/books?id=WuBFs6yFRwcC&pg=RA1-PA99|accessdate=18 November 2012|publisher=Pearson Education India|isbn=978-81-317-5830-4|page=99}}</ref> 1790 ರ ದಶಕದ ಆರಂಭದ ವೇಳೆಗೆ, ಟಿಪ್ಪು ಸುಲ್ತಾನ್ [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ವನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಒತ್ತಾಯಿಸಲಾಯಿತು, ಮತ್ತು ಈ ಪ್ರದೇಶಗಳನ್ನು 1792 ರಲ್ಲಿ [[ಬ್ರಿಟಿಷ್ ಭಾರತ]]ದ [[ಮದ್ರಾಸ್ ಪ್ರೆಸಿಡೆನ್ಸಿ]] ಗೆ ಸೇರಿಸಲಾಯಿತು.<ref name="The Edinburgh Gazetteer: Or, Geographical Dictionary: Containing a Description of the Various Countries, Kingdoms, States, Cities, Towns, Mountains, &c. of the World; an Account of the Government, Customs, and Religion of the Inhabitants; the Boundaries and Natural Productions of Each Country, &c. &c. Forming a Complete Body of Geography, Physical, Political, Statistical, and Commercial with Addenda, Containing the Present State of the New Governments in South America...">{{cite book|title=The Edinburgh Gazetteer|url=https://books.google.com/books?id=xRIyAQAAMAAJ&pg=PA63|accessdate=18 November 2012|year=1827|publisher=Longman, Rees, Orme, Brown, and Green|pages=63–}}</ref><ref name="Kumar1965">{{cite book|author=Dharma Kumar|title=Land and Caste in South India: Agricultural Labor in the Madras Presidency During the Nineteenth Century|url=https://books.google.com/books?id=psw5AAAAIAAJ&pg=PA87|accessdate=18 November 2012|year=1965|publisher=CUP Archive|pages=87–|id=GGKEY:T72DPF9AZDK}}</ref><ref name="Ittaman2003">{{cite book|author=K.P. Ittaman|title=History of Mughal Architecture Volume Ii|url=https://books.google.com/books?id=ZQ5lFywZAqYC&pg=PA30|accessdate=18 November 2012|date=1 June 2003|publisher=Abhinav Publications|isbn=978-81-7017-034-1|pages=30–}}</ref> ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1791 ರಲ್ಲಿ ಕೊಚ್ಚಿ ಮತ್ತು 1795 ರಲ್ಲಿ ತಿರುವಾಂಕೂರಿನೊಂದಿಗೆ ಸಹಾಯಕ ಮೈತ್ರಿಗಳನ್ನು ಸುರಕ್ಷಿತಗೊಳಿಸಿತು.<ref>{{Cite book |author=Superintendent of Government Printing |title=Imperial Gazetteer of India (Provincial Series): Madras |publisher=Government of India |location=Calcutta |year=1908 |accessdate=11 November 2007 |url=https://books.google.com/books?id=xXglUxeS_WkC |page=22}}</ref> 18 ನೇ ಶತಮಾನದ ಅಂತ್ಯದ ವೇಳೆಗೆ, ಕೇರಳವು ಸಂಪೂರ್ಣವಾಗಿ ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿತ್ತು ಅಥವಾ ಅವರ [[ಸಾಮಂತತ್ವ]]ದ ಅಡಿಯಲ್ಲಿತ್ತು.<ref name="RajTharakan1981">{{cite book|author1=Kakkadan Nandanath Raj|author2=Michael Tharakan|title=Agrarian reform in Kerala and its impact on the rural economy: a preliminary assessment|url=https://books.google.com/books?id=JF6FAAAAIAAJ|accessdate=18 November 2012|year=1981|publisher=International Labour Office|pages=2–3}}</ref>
20 ನೇ ಶತಮಾನದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕೇರಳವು ಹಲವಾರು ಪ್ರಮುಖ ದಂಗೆಗಳ ತಾಣವಾಗಿತ್ತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು 1921 ರ [[ಮಲಬಾರ್ ದಂಗೆ]], ಇದರಲ್ಲಿ ಮಲಬಾರ್ ಪ್ರದೇಶದ ಮಾಪ್ಪಿಲ ಮುಸ್ಲಿಮರು ಹಿಂದೂ [[ಜಮೀನ್ದಾರ್]]ಗಳು (ಭೂಮಾಲೀಕರು) ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಗಲಭೆ ನಡೆಸಿದರು.<ref name="Qureshi1999">{{cite book|author=M. Naeem Qureshi|title=Pan-Islam in British Indian Politics: A Study of the Khilafat Movement, 1918–1924|url=https://books.google.com/books?id=czKYZPyoyx0C|year=1999|publisher=BRILL|isbn=90-04-11371-1|pages=445–447}}</ref> ಸಾಮಾಜಿಕ ಸುಧಾರಣೆಯ ಕ್ಷಣಗಳು ಸಹ ಈ ಅವಧಿಯಲ್ಲಿ ವೇಗವನ್ನು ಪಡೆದುಕೊಂಡವು, ವಿಶೇಷವಾಗಿ ಜಾತಿ-ಆಧಾರಿತ ತಾರತಮ್ಯವನ್ನು ಸವಾಲು ಮಾಡುವವು. ಒಂದು ಪ್ರಮುಖ ಮೈಲಿಗಲ್ಲು 1936 ರ ತಿರುವಾಂಕೂರಿನ [[ದೇವಾಲಯ ಪ್ರವೇಶ ಘೋಷಣೆ]]ಯಾಗಿದ್ದು, ಇದು ಕೆಳ ಜಾತಿಯ ಹಿಂದೂಗಳಿಗೆ ಹಿಂದೆ ಉನ್ನತ ಜಾತಿಗಳಿಗೆ ಸೀಮಿತವಾಗಿದ್ದ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಿತು.<ref name="Smith1976">{{cite book|author=Bardwell L. Smith|title=Religion and Social Conflict in South Asia|url=https://books.google.com/books?id=07Y3AAAAIAAJ&pg=PA42|accessdate=31 July 2012|year=1976|publisher=BRILL|isbn=978-90-04-04510-1|pages=35–42}}</ref>
=== ಭಾರತದ ರಾಜ್ಯ ===
1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪ್ರಭುತ್ವಗಳಾಗಿ [[ಭಾರತದ ವಿಭಜನೆ]] ಯ ನಂತರ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು [[ಭಾರತದ ಪ್ರಭುತ್ವ|ಭಾರತದ ಒಕ್ಕೂಟಕ್ಕೆ]] ಸೇರಿಕೊಂಡವು. 1 ಜುಲೈ 1949 ರಂದು, ಎರಡೂ ರಾಜ್ಯಗಳನ್ನು ವಿಲೀನಗೊಳಿಸಿ [[ತಿರುವಾಂಕೂರು-ಕೊಚ್ಚಿ]] ರೂಪಿಸಲಾಯಿತು.<ref name="Sabharwal2007">{{cite book|author=Gopa Sabharwal|title=India Since 1947: The Independent Years|url=https://books.google.com/books?id=LKySGJAGVEQC&pg=PA23|accessdate=18 November 2012|year=2007|publisher=Penguin Books India|isbn=978-0-14-310274-8|pages=23–}}</ref> 1 ನವೆಂಬರ್ 1956 ರಂದು, ಮದ್ರಾಸಿನ ದಕ್ಷಿಣ ಕನ್ನಡ ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕು, [[ಮದ್ರಾಸ್ ರಾಜ್ಯ]]ದ [[ಮಲಬಾರ್ ಜಿಲ್ಲೆ]] ([[ನೀಲಗಿರಿ ಜಿಲ್ಲೆಯ]] [[ಗುಡಾಲೂರು ತಾಲೂಕು]], [[ಲಕ್ಷದ್ವೀಪ]], [[ಟಾಪ್ಸ್ಲಿಪ್]], ಮತ್ತು ಅನಕಟ್ಟಿಯ ಪೂರ್ವದ [[ಅಟ್ಟಪ್ಪಾಡಿ]] ಕಾಡು ಹೊರತುಪಡಿಸಿ), ಮತ್ತು ತಿರುವಾಂಕೂರು-ಕೊಚ್ಚಿ ರಾಜ್ಯವು{{mdash}}ನಾಲ್ಕು ದಕ್ಷಿಣ ತಾಲೂಕುಗಳನ್ನು ([[ಕನ್ಯಾಕುಮಾರಿ ಜಿಲ್ಲೆ]] ಮತ್ತು ಶೆಂಕೋಟ್ಟೈ ತಾಲೂಕುಗಳು) ಹೊರತುಪಡಿಸಿ, ಅವುಗಳನ್ನು ತಮಿಳುನಾಡಿಗೆ ವರ್ಗಾಯಿಸಲಾಯಿತು{{mdash}}[[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು.<ref name="Tmh">{{cite book|author=Tmh|title=General Knowledge Digest 2010|url=https://books.google.com/books?id=RyLmXWTKHXgC&pg=SA3-PA106|accessdate=18 November 2012|publisher=Tata McGraw-Hill Education|isbn=978-0-07-069939-7|page=3}}</ref><ref name="SinghKarafin2009">{{cite book|author1=Sarina Singh|author2=Amy Karafin|author3=Anirban Mahapatra|title=South India|url=https://books.google.com/books?id=8KnLFpjEHpUC|accessdate=6 January 2013|date=1 September 2009|publisher=Lonely Planet|isbn=978-1-74179-155-6}}</ref><ref name="Kerala">{{Cite web |title=The States Reorganisation Act, 1956 |url=https://legislative.gov.in/sites/default/files/A1956-37.pdf |url-status=live |archive-url=https://web.archive.org/web/20211117014954/https://legislative.gov.in/sites/default/files/A1956-37.pdf |archive-date=17 November 2021 |access-date=11 May 2021 |website=legislative.gov.in |publisher=Government of India}}</ref> 1957 ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಗಳ ನಂತರ [[ಇ. ಎಂ. ಎಸ್. ನಂಬೂದಿರಿಪಾಡ್]] ನೇತೃತ್ವದ [[ಕಮ್ಯುನಿಸ್ಟ್]] ಸರ್ಕಾರವು ರೂಪುಗೊಂಡಿತು.<ref name="SinghKarafin2009"/> ಇದು 1945 ರಲ್ಲಿ [[ಸ್ಯಾನ್ ಮರಿನೋ ಗಣರಾಜ್ಯ]]ದಲ್ಲಿ ಕಮ್ಯುನಿಸ್ಟ್ ಚುನಾವಣಾ ಯಶಸ್ಸಿನ ನಂತರ ವಿಶ್ವದ ಆರಂಭಿಕ ಪ್ರಜಾಪ್ರಭುತ್ವವಾಗಿ ಚುನಾಯಿತ ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಒಂದಾಗಿದೆ.<ref name=Hindu>{{cite news|title=50 years of development|url=http://www.thehindubusinessline.com/todays-paper/tp-others/tp-states/50-years-of-development/article1655056.ece?ref=archive|accessdate=30 August 2013|newspaper=The Hindu|date=12 April 2007|author=K.G. Kumar}}</ref><ref name="Desai2006">{{cite book|author=Manali Desai|title=State Formation and Radical Democracy in India|url=https://books.google.com/books?id=60m9znJQmmkC&pg=PA142|accessdate=31 August 2013|date=27 November 2006|publisher=Taylor & Francis|isbn=978-0-203-96774-4|page=142}}</ref><ref name="ChitkaraŚarmā1997">{{cite book|author1=Madan Gopal Chitkara|author2=Baṃśī Rāma Śarmā|title=Indian Republic: Issues and Perspective|url=https://books.google.com/books?id=7YrmNURVoroC&pg=PA134|accessdate=18 November 2012|date=1 January 1997|publisher=APH Publishing|isbn=978-81-7024-836-1|pages=134–}}</ref>
== ಭೌಗೋಳಿಕತೆ ==
{{Main|ಕೇರಳದ ಭೌಗೋಳಿಕತೆ}}
{{Multiple image
| direction = vertical
| width = 220
| image1 = AnaimudiPeak DSC 4834.jpg
| caption1 = [[ಅನಮುಡಿ]], [[ದಕ್ಷಿಣ ಭಾರತ]]ದ ಅತಿ ಎತ್ತರದ ಶಿಖರ.
| image2 = DR0071DSC 9245.jpg
| caption2 = [[ವಯನಾಡು|ವಯನಾಡಿನ]] ಬೆಟ್ಟ ಪ್ರದೇಶಗಳಲ್ಲಿ [[ಚಹಾ]] ಮತ್ತು [[ಕಾಫಿ]] ಉತ್ಪಾದಿಸಲಾಗುತ್ತದೆ.
| image3 = Kumarkom.jpg
| caption3 = [[ವೇಂಬನಾಡು]], [[ಕೇರಳ ಬ್ಯಾಕ್ವಾಟರ್ಗಳ]] ಒಂದು ಭಾಗ, ಭಾರತದ ಅತಿ ಉದ್ದದ ಸರೋವರ.
| image4 = Light house in Ponnani.jpg
| caption4 = [[ಪೊನ್ನಾನಿ]] ಲೈಟ್ ಹೌಸ್ ಬೀಚ್
}}
ರಾಜ್ಯವು [[ಲಕ್ಷದ್ವೀಪ ಸಮುದ್ರ]] ಮತ್ತು [[ಪಶ್ಚಿಮ ಘಟ್ಟಗಳ]] ನಡುವೆ ಸಿಕ್ಕಿಕೊಂಡಿದೆ.<ref>{{Cite web |year=1953 |title=Limits of Oceans and Seas, 3rd edition |url=https://iho.int/uploads/user/pubs/standards/s-23/S-23_Ed3_1953_EN.pdf |archive-url=https://web.archive.org/web/20181005131902/https://www.iho.int/iho_pubs/standard/S-23/S-23_Ed3_1953_EN.pdf |archive-date=5 October 2018 |access-date=28 December 2020 |publisher=International Hydrographic Organization}}</ref> ಉತ್ತರ ಅಕ್ಷಾಂಶ 8°18' ಮತ್ತು 12°48' ಮತ್ತು ಪೂರ್ವ ರೇಖಾಂಶ 74°52' ಮತ್ತು 77°22' ನಡುವೆ ಇದೆ,<ref>{{cite web |title=Physical and Anatomical Characteristic of Wood of Some Less-Known Tree Species of Kerala |url=https://docs.kfri.res.in/KFRI-RR/KFRI-RR096.pdf |work=Kerala Forest Research Institute |publisher=Government of Kerala |access-date=18 November 2012 |archive-date=9 July 2013 |archive-url=https://web.archive.org/web/20130709150101/http://docs.kfri.res.in/KFRI-RR/KFRI-RR096.pdf |url-status=live }}</ref> ಕೇರಳವು ಕೆಲವು ಚಂಡಮಾರುತಗಳೊಂದಿಗೆ ಆರ್ದ್ರ [[ಉಷ್ಣವಲಯದ ಮಳೆಕಾಡು ಹವಾಮಾನ]]ವನ್ನು ಹೊಂದಿದೆ. ರಾಜ್ಯವು {{cvt|590|km|mi}} ಕರಾವಳಿಯನ್ನು ಹೊಂದಿದೆ<ref>{{cite web |title=Marine Fisheries |url=https://www.fisheries.kerala.gov.in/index.php?option=com_content&view=article&id=76&Itemid=44 |website=fisheries.kerala.gov.in |publisher=Department of Fisheries, Government of Kerala |access-date=13 November 2015 |archive-date=17 November 2015 |archive-url=https://web.archive.org/web/20151117021802/http://www.fisheries.kerala.gov.in/index.php?option=com_content&view=article&id=76&Itemid=44 |url-status=live }}</ref> ಮತ್ತು ರಾಜ್ಯದ ಅಗಲವು {{convert|11|and|121|km|mi|0}} ನಡುವೆ ಬದಲಾಗುತ್ತದೆ.<ref name="Nair1994">{{cite book |author=V. Balakrishnan Nair |title=Social Development and Demographic Changes in South India: Focus on Kerala |url=https://books.google.com/books?id=sTS4OO9lcdgC&pg=PA15 |access-date=18 November 2012 |year=1994 |publisher=M.D. Publications Pvt. Ltd. |isbn=978-8185880501 |page=15}}</ref> ಭೌಗೋಳಿಕವಾಗಿ, ಕೇರಳವನ್ನು ಮೂರು ಹವಾಮಾನದ ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಬಹುದು: ಪೂರ್ವ ಎತ್ತರದ ಪ್ರದೇಶಗಳು; ಒರಟು ಮತ್ತು ತಂಪಾದ ಪರ್ವತ ಪ್ರದೇಶ, ಮಧ್ಯ ಮಧ್ಯ-ನೆಲಗಳು; ರೋಲಿಂಗ್ ಬೆಟ್ಟಗಳು, ಮತ್ತು ಪಶ್ಚಿಮ ತಗ್ಗು ಪ್ರದೇಶಗಳು; ಕರಾವಳಿ ಬಯಲುಗಳು.<ref name="ChattopadhyayFranke2006">{{cite book |author1=Srikumar Chattopadhyay |author2=Richard W. Franke |title=Striving for Sustainability: Environmental Stress and Democratic Initiatives in Kerala |url=https://books.google.com/books?id=gOrvghLklKoC&pg=PA110 |access-date=19 March 2019 |year=2006 |publisher=Concept Publishing Company |isbn=978-8180692949}}</ref>{{rp|110}} [[ಪೂರ್ವ-ಕೇಂಬ್ರಿಯನ್]] ಮತ್ತು [[ಪ್ಲಿಸ್ಟೊಸೀನ್]] ಭೂವೈಜ್ಞಾನಿಕ ರಚನೆಗಳು ಕೇರಳದ ಭೂಪ್ರದೇಶದ ಬಹುಭಾಗವನ್ನು ರೂಪಿಸುತ್ತವೆ.<ref name="Geological Survey Water-supply Paper">{{cite book |title=Geological Survey Water-supply Paper |url=https://books.google.com/books?id=0qUYAQAAIAAJ&pg=SL4-PA6 |access-date=19 March 2019 |year=1961 |publisher=U.S. Government Printing Office |page=4}}</ref><ref name="SharmaKumari2008">{{cite book |author1=Pradeep Sharma |author2=Y. Dharnai Kumari |author3=Tirunagaram Lakshmamma |title=Status Of Women And Family Planning |url=https://books.google.com/books?id=2b6Ok2EcnBIC&pg=PA217 |access-date=18 November 2012 |year=2008 |publisher=Discovery Publishing House |isbn=978-8183563260 |page=217}}</ref> 1341 CE ಯಲ್ಲಿ ಕೇರಳದಲ್ಲಿ ವಿನಾಶಕಾರಿ ಪ್ರವಾಹವು ಅದರ ಭೂಪ್ರದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು ಮತ್ತು ಅದರ ಇತಿಹಾಸದ ಮೇಲೆ ಪರಿಣಾಮ ಬೀರಿತು; ಇದು ಮಸಾಲೆ ಸಾಗಣೆಗೆ ನೈಸರ್ಗಿಕ ಬಂದರನ್ನು ಸೃಷ್ಟಿಸಿತು.<ref name="LimitedKitchen2010">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA100 |access-date=18 November 2012 |year=2010 |publisher=Murdoch Books |isbn=978-1-74196-438-7 |page=100}}</ref>
ಕೇರಳದ ಪೂರ್ವ ಪ್ರದೇಶವು ಪಶ್ಚಿಮ ಘಟ್ಟಗಳ [[ಮಳೆ ನೆರಳು]] ಯ ಪಶ್ಚಿಮಕ್ಕೆ ತಕ್ಷಣವೇ ಎತ್ತರದ ಪರ್ವತಗಳು, ಕಮರಿಗಳು ಮತ್ತು ಆಳವಾದ ಕತ್ತರಿಸಿದ ಕಣಿವೆಗಳನ್ನು ಒಳಗೊಂಡಿದೆ.<ref name=ChattopadhyayFranke2006 />{{rp|110}} ಕೇರಳದ ಪಶ್ಚಿಮಕ್ಕೆ ಹರಿಯುವ 41 ನದಿಗಳು,<ref name="Sadasivan2003">{{cite book |author=S. N. Sadasivan |title=River Disputes in India: Kerala Rivers Under Siege |url=https://books.google.com/books?id=hhrRboi5kOcC&pg=PA223 |access-date=18 November 2012 |year=2003 |publisher=Mittal Publications |isbn=978-8170999133 |page=223}}</ref> ಮತ್ತು ಅದರ ಪೂರ್ವಕ್ಕೆ ಹರಿಯುವ 3 ನದಿಗಳು ಈ ಪ್ರದೇಶದಲ್ಲಿ ಹುಟ್ಟುತ್ತವೆ.<ref name="Darpan2006">{{cite book |author=Pratiyogita Darpan |title=Pratiyogita Darpan |url=https://books.google.com/books?id=QegDAAAAMBAJ&pg=PT72 |access-date=18 November 2012 |date=September 2006 |publisher=Pratiyogita Darpan |page=72}}</ref><ref name="India2008">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA11 |access-date=18 November 2012 |year=2008 |publisher=Sura Books |isbn=978-8174781642 |page=11}}</ref> ಪಶ್ಚಿಮ ಘಟ್ಟಗಳು [[ಪಾಲಕ್ಕಾಡ್]] ಬಳಿ ಮಾತ್ರ ಅಡ್ಡಿಪಡಿಸುವ ಪರ್ವತಗಳ ಗೋಡೆಯನ್ನು ರೂಪಿಸುತ್ತವೆ; ಆದ್ದರಿಂದ ಪಾಲ್''ಘಾಟ್'' ಎಂದೂ ಕರೆಯಲ್ಪಡುತ್ತದೆ, ಅಲ್ಲಿ [[ಪಾಲಕ್ಕಾಡ್ ಅಂತರ]]ವು ಮುರಿಯುತ್ತದೆ.<ref>{{cite web |last1=Chandran Nair |first1=Dr.S.Sathis |title=India – Silent Valley Rainforest Under Threat Once More |url=https://www.rainforestinfo.org.au/wrr2004/silentvalley.htm |website=rainforestinfo.org.au |access-date=12 November 2015 |archive-date=24 September 2015 |archive-url=https://web.archive.org/web/20150924084520/http://www.rainforestinfo.org.au/wrr2004/silentvalley.htm |url-status=live }}</ref> ಪಶ್ಚಿಮ ಘಟ್ಟಗಳು ಸರಾಸರಿ {{convert|1500|m|ft|lk=out|abbr=off}} [[ಸಮುದ್ರ ಮಟ್ಟ]]ದವರೆಗೆ ಏರುತ್ತವೆ,<ref name="Biju2006">{{cite book |author=M.R. Biju |title=Sustainable Dimensions Of Tourism Management |url=https://books.google.com/books?id=AkAdvTbg0dEC&pg=PA63 |access-date=18 November 2012 |year=2006 |publisher=Mittal Publications |isbn=978-8183241298 |page=63}}</ref> ಆದರೆ ಅತಿ ಎತ್ತರದ ಶಿಖರಗಳು ಸುಮಾರು {{convert|2500|m|ft|abbr=off}} ತಲುಪುತ್ತವೆ.<ref name="Hussain">{{cite book |author=Hussain |title=Geography Of India For Civil Ser Exam |url=https://books.google.com/books?id=wUzKCZxvNQoC&pg=SA2-PA9 |access-date=18 November 2012 |publisher=Tata McGraw-Hill Education |isbn=978-0-07-066772-3 |page=2}}</ref> [[ಇಡುಕ್ಕಿ]] ಜಿಲ್ಲೆಯ [[ಅನಮುಡಿ]] ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾಗಿದ್ದು, {{cvt|2,695|m}} ಎತ್ತರದಲ್ಲಿದೆ.<ref name="gazetteer">{{cite book |last1=Frowde |first1=Henry |url=https://dsal.uchicago.edu/reference/gazetteer/ |title=Imperial Gazetteer of India |date=1908–1909 |publisher=Clarendon Press |edition=New |location=Oxford |access-date=2 December 2020 |archive-url=https://web.archive.org/web/20081216124143/http://dsal.uchicago.edu/reference/gazetteer/ |archive-date=16 December 2008 |url-status=live}}</ref> ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯು ವಿಶ್ವದ ಎಂಟು "ಅತ್ಯಂತ ಬಿಸಿಯಾದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು [[UNESCO]] [[ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.<ref name="UNESCO">{{cite news |url=https://timesofindia.indiatimes.com/home/environment/flora-fauna/UN-designates-Western-Ghats-as-world-heritage-site/articleshow/14595602.cms |archive-url=https://web.archive.org/web/20130131192257/https://articles.timesofindia.indiatimes.com/2012-07-02/flora-fauna/32507340_1_world-heritage-list-western-ghats-border-town |url-status=live |archive-date=31 January 2013 |title=UN designates Western Ghats as world heritage site |date=2 July 2012 |newspaper=[[The Times of India]] |access-date=27 November 2018}}</ref> ಈ ಶ್ರೇಣಿಯ ಕಾಡುಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ.<ref name="UNESCO" /> ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನೆಲೆಗೊಂಡಿರುವ [[ಅತಿರಪ್ಪಿಲ್ಲಿ ಜಲಪಾತ]]ವನ್ನು ''ಭಾರತದ [[ನಯಾಗರ ಜಲಪಾತ|ನಯಾಗರ]]'' ಎಂದೂ ಕರೆಯಲಾಗುತ್ತದೆ.<ref name="Athirappilly">{{cite news |url=https://articles.timesofindia.indiatimes.com/2013-05-30/travel/33064279_1_palm-trees-trek-coconut-trees |title=The Times of India: Latest News India, World & Business News, Cricket & Sports, Bollywood |access-date=2 July 2013 |archive-url=https://web.archive.org/web/20130621233624/https://articles.timesofindia.indiatimes.com/2013-05-30/travel/33064279_1_palm-trees-trek-coconut-trees |archive-date=21 June 2013 |work=[[The Times of India]] |url-status=dead}}</ref> ಇದು [[ಚಾಲಕ್ಕುಡಿ ನದಿ]]ಯಲ್ಲಿದೆ ಮತ್ತು ರಾಜ್ಯದ ಅತಿ ದೊಡ್ಡ ಜಲಪಾತವಾಗಿದೆ.<ref name="Athirappilly" /> [[ವಯನಾಡು]] ಕೇರಳದ ಏಕೈಕ [[ಪ್ರಸ್ಥಭೂಮಿ]]ಯಾಗಿದೆ.<ref>{{cite book |author=William Logan |year=1887 |title=Malabar Manual (Volume-II) |publisher=Madras Government Press |url=https://archive.org/details/malabar_manual_volume2/mode/2up}}</ref> [[ವಯನಾಡು ಜಿಲ್ಲೆ|ವಯನಾಡು]], [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ([[ನಿಲಂಬೂರು|ನಿಲಂಬೂರಿನ]] [[ಚಾಲಿಯಾರ್]] ಕಣಿವೆ), ಮತ್ತು [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ([[ಅಟ್ಟಪ್ಪಾಡಿ]] ಕಣಿವೆ) ಜಿಲ್ಲೆಗಳಲ್ಲಿನ ಪೂರ್ವ ಪ್ರದೇಶಗಳು, ಒಟ್ಟಾಗಿ [[ನೀಲಗಿರಿ ಜೀವಗೋಳ ಮೀಸಲು]] ಮತ್ತು [[ಮೈಸೂರು ಪ್ರಸ್ಥಭೂಮಿ]]ಯ ಮುಂದುವರಿಕೆಯ ಭಾಗಗಳಾಗಿವೆ, ಇವು ನೈಸರ್ಗಿಕ [[ಚಿನ್ನ]]ದ ಹೊಲಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ [[ಕರ್ನಾಟಕ]]ದ ಪಕ್ಕದ ಜಿಲ್ಲೆಗಳು.<ref>{{Cite web |url=https://dmg.kerala.gov.in/mineral-resources/ |title=Mineral Resources |website=Department of Mining and Geology – Government of Kerala |access-date=4 April 2022 |archive-date=13 May 2022 |archive-url=https://web.archive.org/web/20220513124121/https://dmg.kerala.gov.in/mineral-resources/ |url-status=live }}</ref> [[ಇಲ್ಮೆನೈಟ್]], [[ಮೊನಾಜೈಟ್]], [[ಥೋರಿಯಮ್]], ಮತ್ತು [[ಟೈಟಾನಿಯಮ್]] ಸೇರಿದಂತೆ ಖನಿಜಗಳು ಕೇರಳದ ಕರಾವಳಿ ಪಟ್ಟಿಯಲ್ಲಿ ಕಂಡುಬರುತ್ತವೆ.{{sfn|Chandran|2018|p=343}} ಕೇರಳದ [[ಕರುನಾಗಪ್ಪಳ್ಳಿ]] ಕರಾವಳಿ ಪಟ್ಟಿಯು [[ಥೋರಿಯಮ್]]-ಹೊಂದಿರುವ [[ಮೊನಾಜೈಟ್]] ಮರಳಿನಿಂದ ಹೆಚ್ಚಿನ ಹಿನ್ನೆಲೆ ವಿಕಿರಣಕ್ಕೆ ಹೆಸರುವಾಸಿಯಾಗಿದೆ. ಕೆಲವು ಕರಾವಳಿ ಪಂಚಾಯತ್ಗಳಲ್ಲಿ, ಸರಾಸರಿ ಹೊರಾಂಗಣ ವಿಕಿರಣ ಮಟ್ಟಗಳು 4 [[ಗ್ರೇ (ಘಟಕ)#ದೇಹದ ಮೇಲಿನ ಪರಿಣಾಮ|mGy/yr]] ಗಿಂತ ಹೆಚ್ಚು ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ, ಇದು 70 mGy/yr ನಷ್ಟು ಹೆಚ್ಚಾಗಿದೆ.<ref>{{Cite news |vauthors=Nair RR, Rajan B, Akiba S, Jayalekshmi P, Nair MK, Gangadharan P, Koga T, Morishima H, Nakamura S, Sugahara T |title=Background radiation and cancer incidence in Kerala, India-Karanagappally cohort study. |publisher=Health Physics |date=January 2009 |pmid=19066487}}</ref>
ಕೇರಳದ ಪಶ್ಚಿಮ ಕರಾವಳಿ ಪಟ್ಟಿಯು ಪೂರ್ವ ಪ್ರದೇಶಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಸಮತಟ್ಟಾಗಿದೆ,<ref name="ChattopadhyayFranke2006" />{{rp|33}} ಮತ್ತು ಅಂತರ್ಸಂಪರ್ಕಿತ [[ಉಪ್ಪುನೀರಿನ]] ಕಾಲುವೆಗಳು, ಸರೋವರಗಳು, [[ಅಳಿವೆ]]ಗಳು,<ref name="Moss2010">{{cite book |author=Danny Moss |title=Public Relations Cases: International Perspectives |url=https://books.google.com/books?id=s0-CJ3djEdEC&pg=PA41 |access-date=18 November 2012 |year=2010 |publisher=Taylor & Francis |isbn=978-0-415-77336-2 |page=41}}</ref> ಮತ್ತು [[ಕೇರಳ ಬ್ಯಾಕ್ವಾಟರ್ಗಳು]] ಎಂದು ಕರೆಯಲ್ಪಡುವ ನದಿಗಳ ಜಾಲದಿಂದ ಕೂಡಿದೆ.<ref name="Thorpe2012">{{cite book |author=Edgar Thorpe |title=The Pearson CSAT Manual 2012 |url=https://books.google.com/books?id=1cruroSVFoUC&pg=RA3-PA38 |access-date=18 November 2012 |year=2012 |publisher=Pearson Education India |isbn=978-8131767344 |page=3}}</ref> ''ಕೇರಳದ ಅಕ್ಕಿಯ ಬಟ್ಟಲು'' ಎಂದೂ ಕರೆಯಲ್ಪಡುವ [[ಕುಟ್ಟನಾಡು]] ಭಾರತದಲ್ಲಿ [[ಭಾರತದ ತೀವ್ರ ಬಿಂದುಗಳ ಪಟ್ಟಿ#ಎತ್ತರಗಳು|ಅತ್ಯಂತ ಕಡಿಮೆ ಎತ್ತರವನ್ನು]] ಹೊಂದಿದೆ, ಮತ್ತು ಇದು ಸಮುದ್ರ ಮಟ್ಟಕ್ಕಿಂತ ಕೆಳಗೆ ಬೇಸಾಯ ನಡೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref>{{Cite news |title=Kerala Boat Ferries Lone Passenger To Help Her Take Exam |url=https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |last=Press Trust of India |date=1 June 2020 |access-date=17 November 2020 |work=NDTV |archive-date=16 November 2021 |archive-url=https://web.archive.org/web/20211116093316/https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |url-status=live }}</ref><ref>{{Cite web |url=https://www.hindu.com/mag/2003/07/13/stories/2003071300600200.htm |title=Thirst below sea level |last=Suchitra |first=M |date=13 August 2003 |work=[[The Hindu]] |access-date=17 November 2020 |archive-url=https://web.archive.org/web/20190922101804/https://www.thehindu.com/todays-paper/tp-features/tp-sundaymagazine/thirst-below-sea-level/article28523147.ece |archive-date=22 September 2019}}</ref> ದೇಶದ ಅತಿ ಉದ್ದದ ಸರೋವರ [[ವೇಂಬನಾಡು ಸರೋವರ|ವೇಂಬನಾಡು]] ಬ್ಯಾಕ್ವಾಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ; ಇದು [[ಆಲಪ್ಪುಳ]] ಮತ್ತು [[ಕೊಚ್ಚಿ]] ನಡುವೆ ಇದೆ ಮತ್ತು ಸುಮಾರು {{cvt|200|km2|sqmi}} ಪ್ರದೇಶದಲ್ಲಿದೆ.<ref name="Husain">{{cite book |author=Majid Husain |title=Understanding: Geographical: Map Entries: for Civil Services Examinations: Second Edition |url=https://books.google.com/books?id=_9VGKfQ-sQsC&pg=RA9-PT18 |access-date=18 November 2012 |publisher=Tata McGraw-Hill Education |isbn=978-0-07-070288-2 |page=9 |year=2011}}</ref> ಭಾರತದ ಸುಮಾರು ಎಂಟು ಪ್ರತಿಶತದಷ್ಟು ಜಲಮಾರ್ಗಗಳು ಕೇರಳದಲ್ಲಿ ಕಂಡುಬರುತ್ತವೆ.<ref name="IWAI_2005">{{Cite journal |author=Inland Waterways Authority of India (IWAI—Ministry of Shipping) |year=2005 |title=Introduction to Inland Water Transport |journal=IWAI (Ministry of Shipping) |url=https://iwai.nic.in/Introduction.html |archive-url=https://archive.today/20050204175110/http://iwai.nic.in/Introduction.html |url-status=dead |archive-date=4 February 2005 |access-date=19 January 2006}}</ref> ಕೇರಳದ [[ಕೇರಳದ ನದಿಗಳ ಪಟ್ಟಿ|44 ನದಿಗಳು]] [[ಪೆರಿಯಾರ್ ನದಿ|ಪೆರಿಯಾರ್]]; {{convert|244|km|mi|0}}, [[ಭಾರತಪುಳ]]; {{convert|209|km|mi|0}}, [[ಪಂಬಾ ನದಿ|ಪಂಬಾ]]; {{convert|176|km|mi|0}}, [[ಚಾಲಿಯಾರ್ ನದಿ|ಚಾಲಿಯಾರ್]]; {{convert|169|km|mi|0}}, [[ಕಡಲುಂಡಿಪುಳ ನದಿ|ಕಡಲುಂಡಿಪುಳ]]; {{convert|130|km|mi|0}}, [[ಚಾಲಕ್ಕುಡಿ ನದಿ|ಚಾಲಕ್ಕುಡಿಪುಳ]]; {{convert|130|km|mi|0}}, [[ವಲಪಟ್ಟಣಂ ನದಿ|ವಲಪಟ್ಟಣಂ]]; {{convert|129|km|mi|0}} ಮತ್ತು [[ಅಚನ್ಕೋವಿಲ್ ನದಿ]]; {{convert|128|km|mi|0}}. ನದಿಗಳ ಸರಾಸರಿ ಉದ್ದ {{convert|64|km|mi|0}}. ಅನೇಕ ನದಿಗಳು ಚಿಕ್ಕದಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಳೆಗಾಲದ ಮಳೆಯಿಂದ ಪೋಷಿಸಲ್ಪಡುತ್ತವೆ.<ref name=riverreport>{{cite book |last=India. |first=Planning Commission |title=Kerala Development Report |year=2008 |publisher=Academic Foundation |isbn=978-8171885947 |page=224 |url=https://books.google.com/books?isbn=8171885942}}</ref> ಕೇರಳದ ನದಿಗಳು ಚಿಕ್ಕದಾಗಿರುವುದರಿಂದ ಮತ್ತು [[ನದೀಮುಖಜ ಭೂಮಿ|ಮುಖಜ ಭೂಮಿಯ]] ಕೊರತೆಯಿಂದಾಗಿ, ಅವು ಪರಿಸರ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತವೆ. ನದಿಗಳು ಮರಳು ಗಣಿಗಾರಿಕೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತವೆ.<ref name="Padmalal">{{cite journal | url=https://doi.org/10.1007/s00254-007-0870-z | doi=10.1007/s00254-007-0870-z | title=Environmental effects of river sand mining: A case from the river catchments of Vembanad lake, Southwest coast of India | year=2008 | last1=Padmalal | first1=D. | last2=Maya | first2=K. | last3=Sreebha | first3=S. | last4=Sreeja | first4=R. | journal=Environmental Geology | volume=54 | issue=4 | pages=879–889 | bibcode=2008EnGeo..54..879P | s2cid=129312081 | access-date=12 February 2020 | archive-date=25 November 2023 | archive-url=https://web.archive.org/web/20231125191757/https://link.springer.com/article/10.1007/s00254-007-0870-z | url-status=live | issn = 0943-0105 | url-access=subscription }}</ref> ರಾಜ್ಯವು ಭೂಕುಸಿತ, ಪ್ರವಾಹ ಮತ್ತು ಬರಗಾಲದಂತಹ ಹಲವಾರು ನೈಸರ್ಗಿಕ ಅಪಾಯಗಳನ್ನು ಅನುಭವಿಸುತ್ತದೆ. 2004 ರ [[2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿ|ಹಿಂದೂ ಮಹಾಸಾಗರದ ಸುನಾಮಿ]] ಯಿಂದ ರಾಜ್ಯವು ಸಹ ಪರಿಣಾಮ ಬೀರಿತು,<ref name="Jha2010">{{cite book |author=M.K. Jha |title=Natural and Anthropogenic Disasters: Vulnerability, Preparedness and Mitigation |url=https://books.google.com/books?id=fICXQSPJwx8C&pg=PA81 |access-date=18 November 2012 |year=2010 |publisher=Springer |isbn=978-9048124978 |page=81}}</ref> ಮತ್ತು 2018 ರಲ್ಲಿ ಸುಮಾರು ಒಂದು ಶತಮಾನದಲ್ಲಿ [[2018 ಕೇರಳ ಪ್ರವಾಹ|ಕೆಟ್ಟ ಪ್ರವಾಹವನ್ನು]] ಅನುಭವಿಸಿತು.<ref>{{Cite news |url=https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |title=Worst floods in nearly a century kill 44 in India's Kerala state amid torrential monsoon rains |last=Baynes |first=Chris |date=15 August 2018 |work=The Independent |access-date=16 August 2018 |archive-date=23 May 2019 |archive-url=https://web.archive.org/web/20190523232643/https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |url-status=live }}</ref> 2024 ರಲ್ಲಿ, ಕೇರಳವು ತನ್ನ ಇತಿಹಾಸದಲ್ಲಿ [[2024 ವಯನಾಡು ಭೂಕುಸಿತ|ಕೆಟ್ಟ ಭೂಕುಸಿತಗಳನ್ನು]] ಅನುಭವಿಸಿತು.<ref>{{Cite news |url=https://www.onmanorama.com/news/kerala/2024/07/30/wayand-landslide-kerala-rain-live.html |title=Wayanad landslides: 133 dead, 481 saved, at least 98 missing |date=30 July 2024 |work=[[Onmanorama]] |access-date=31 July 2024 |archive-date=30 July 2024|archive-url=https://web.archive.org/web/20240730073647/https://www.onmanorama.com/news/kerala/2024/07/30/wayand-landslide-kerala-rain-live.html |url-status=live }}</ref>
=== ಹವಾಮಾನ ===
ವರ್ಷಕ್ಕೆ ಸುಮಾರು 120–140 ಮಳೆಯ ದಿನಗಳೊಂದಿಗೆ,<ref name="Chacko_2002">{{Cite journal |last1=Chacko |first1=T. |last2=Renuka |first2=G. |year=2002 |title=Temperature mapping, thermal diffusivity and subsoil heat flux at Kariavattom, Kerala |journal=Proc Indian Acad Sci (Earth Planet Sci) |volume=111 |issue=1 |pages=79 |title-link=Kariavattom |bibcode=2002InEPS.111...79T |doi=10.1007/BF02702224 |doi-access=free}}</ref>{{rp|80}} ಕೇರಳವು [[ನೈಋತ್ಯ ಮಾನ್ಸೂನ್|ನೈಋತ್ಯ ಬೇಸಿಗೆ ಮಾನ್ಸೂನ್]] ಮತ್ತು [[ಈಶಾನ್ಯ ಮಾನ್ಸೂನ್|ಈಶಾನ್ಯ ಚಳಿಗಾಲದ ಮಾನ್ಸೂನ್]] ನ ಕಾಲಿಕ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರಯಾನ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Devrep">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=223 |access-date=30 May 2015}}</ref> ಸುಮಾರು 65% ಮಳೆಯು ಜೂನ್ ನಿಂದ ಆಗಸ್ಟ್ ವರೆಗೆ ನೈಋತ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ, ಮತ್ತು ಉಳಿದವು ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಈಶಾನ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ.<ref name="Devrep" /> ನೈಋತ್ಯ ಮಾನ್ಸೂನ್ನ ತೇವಾಂಶ-ಹೊತ್ತ ಗಾಳಿಗಳು, [[ಭಾರತೀಯ ಪರ್ಯಾಯ ದ್ವೀಪ]]ದ ಅತ್ಯಂತ ದಕ್ಷಿಣದ ಬಿಂದುವನ್ನು ತಲುಪಿದಾಗ, ಅದರ ಸ್ಥಳಾಕೃತಿಯ ಕಾರಣದಿಂದಾಗಿ, ಎರಡು ಶಾಖೆಗಳಾಗಿ ವಿಭಜನೆಯಾಗುತ್ತವೆ; "ಅರೇಬಿಯನ್ ಸಮುದ್ರ ಶಾಖೆ" ಮತ್ತು "ಬಂಗಾಳ ಕೊಲ್ಲಿಯ ಶಾಖೆ".<ref name="Jain">{{cite book |author=RK Jain |title=Geography 10 |url=https://books.google.com/books?id=7hOybWJeZN0C&pg=PA110 |access-date=18 November 2012 |publisher=Ratna Sagar |isbn=978-8183320818 |page=110}}</ref> ನೈಋತ್ಯ ಮಾನ್ಸೂನ್ನ "ಅರೇಬಿಯನ್ ಸಮುದ್ರ ಶಾಖೆ" ಮೊದಲು ಪಶ್ಚಿಮ ಘಟ್ಟಗಳಿಗೆ ಬಡಿಯುತ್ತದೆ,<ref name="Together with Social Science Term II">{{cite book |title=Together with Social Science Term II |url=https://books.google.com/books?id=oOA1nsSU8JYC&pg=PA112 |access-date=18 November 2012 |publisher=Rachna Sagar |isbn=978-8181373991 |page=112}}</ref> ನೈಋತ್ಯ ಮಾನ್ಸೂನ್ನಿಂದ ಮಳೆಯನ್ನು ಪಡೆಯುವ ಭಾರತದ ಮೊದಲ ರಾಜ್ಯವಾಗಿ ಕೇರಳವನ್ನು ಮಾಡುತ್ತದೆ.<ref name="google6">{{cite book |author1=Edgar Thorpe, Showick Thorpe |author2=Thorpe Edgar |title=The Pearson CSAT Manual 2011 |url=https://books.google.com/books?id=WuBFs6yFRwcC&pg=SL7-PA168 |access-date=18 November 2012 |publisher=Pearson Education India |isbn=978-8131758304 |page=7}}</ref><ref name="Aggarwal">{{cite book |author1=N.N. Kher |author2=Jaideep Aggarwal |title=A Text Book of Social Sciences |url=https://books.google.com/books?id=jV6k0FvIC4sC&pg=RA5-PA16 |access-date=18 November 2012 |publisher=Pitambar Publishing |isbn=978-8120914667 |page=5}}</ref> ಈಶಾನ್ಯ ಮಾನ್ಸೂನ್ನಲ್ಲಿ ಒತ್ತಡದ ಮಾದರಿಗಳ ವಿತರಣೆಯು ಹಿಮ್ಮುಖವಾಗುತ್ತದೆ, ಈ ಋತುವಿನಲ್ಲಿ ಉತ್ತರ ಭಾರತದಿಂದ ತಣ್ಣನೆಯ ಗಾಳಿಗಳು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಪಡೆದುಕೊಳ್ಳುತ್ತವೆ ಮತ್ತು ಪರ್ಯಾಯ ದ್ವೀಪ ಭಾರತದ ಪೂರ್ವ ಕರಾವಳಿಯಲ್ಲಿ ಅದನ್ನು ಮಳೆಯಾಗಿ ಸುರಿಸುತ್ತವೆ.<ref name="google7">{{cite book |author1=Sarina Singh |author2=Amy Karafin |author3=Anirban Mahapatra |title=South India |url=https://books.google.com/books?id=8KnLFpjEHpUC&pg=PA15 |access-date=18 November 2012 |year=2009 |publisher=Lonely Planet |isbn=978-1-74179-155-6 |page=15}}</ref><ref name="Reddy">{{cite book |author=S.V. Jeevananda Reddy |title=Climate Change: Myths and Realities |url=https://books.google.com/books?id=y_GMTXRtxJ8C&pg=PA71 |access-date=18 November 2012 |publisher=Jeevananda Reddy |page=71 |id=GGKEY:WDFHBL1XHK3}}</ref> ಕೇರಳದಲ್ಲಿ, ಈಶಾನ್ಯ ಮಾನ್ಸೂನ್ನ ಪ್ರಭಾವವು ದಕ್ಷಿಣ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ.<ref>{{Cite book |author=Rao |title=Agricultural Meteorology |url=https://books.google.com/books?id=Kd-3lt-yAtAC&pg=PA173 |publisher=PHI Learning |year=2008 |isbn=978-8120333383 |pages=173–74 |access-date=30 May 2015}}</ref> ಕೇರಳದ ಮಳೆಯು ವಾರ್ಷಿಕವಾಗಿ ಸರಾಸರಿ 2,923 mm (115 in) ಆಗಿದೆ.<ref name="IMD">{{cite web |url=https://www.imd.gov.in/section/hydro/dynamic/rfmaps/updated.html |title=Hydromet Division Updated/Real Time Maps |publisher=[[India Meteorological Department]] |access-date=21 October 2014 |archive-url=https://web.archive.org/web/20160305062728/https://www.imd.gov.in/section/hydro/dynamic/rfmaps/updated.html |archive-date=5 March 2016 |url-status=dead}}</ref> ಕೇರಳದ ಕೆಲವು ಶುಷ್ಕ ತಗ್ಗು ಪ್ರದೇಶಗಳು ಸರಾಸರಿ ಕೇವಲ 1,250 mm (49 in) ಪಡೆಯುತ್ತವೆ; ಪೂರ್ವ [[ಇಡುಕ್ಕಿ ಜಿಲ್ಲೆ]]ಯ ಪರ್ವತಗಳು 5,000 mm (197 in) ಗಿಂತ ಹೆಚ್ಚು [[ಮಳೆ (ಹವಾಮಾನಶಾಸ್ತ್ರ)#ಶಿಲಾವೃಷ್ಟಿ ಮಳೆ|ಶಿಲಾವೃಷ್ಟಿ ಮಳೆಯನ್ನು]] ಪಡೆಯುತ್ತವೆ: ರಾಜ್ಯದಲ್ಲಿ ಅತಿ ಹೆಚ್ಚು. ಪೂರ್ವ ಕೇರಳದಲ್ಲಿ, ಶುಷ್ಕ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನವು ಪ್ರಚಲಿತವಾಗಿದೆ. ಬೇಸಿಗೆಯಲ್ಲಿ, ರಾಜ್ಯವು ಭಾರಿ ಗಾಳಿ, ಸುಂಟರಗಾಳಿ, ಚಂಡಮಾರುತ-ಸಂಬಂಧಿತ ಧಾರಾಕಾರ ಮಳೆ, ಸಾಂದರ್ಭಿಕ ಬರಗಾಲ ಮತ್ತು ಸಮುದ್ರ ಮಟ್ಟದ ಏರಿಕೆಗೆ ಒಳಗಾಗುತ್ತದೆ.<ref name="Brenkert_Malone_2003">{{Cite journal |last1=Brenkert |first1=A. |last2=Malone |first2=E. |year=2003 |title=Vulnerability and resilience of India and Indian states to climate change: a first-order approximation |journal=Joint Global Change Research Institute}}</ref>{{rp|26, 46, 52}} ಸರಾಸರಿ ದೈನಂದಿನ ತಾಪಮಾನವು 19.8 °C ನಿಂದ 36.7 °C ವರೆಗೆ ಇರುತ್ತದೆ.<ref name="moef">{{cite web |last=Sudha |first=T. M. |title=Opportunities in participatory planning to Evolve a Landuse Policy for Western Ghats Region in Kerala |url=https://moef.nic.in/downloads/public-information/tenth/Annexure%203.pdf |publisher=Department of Town and Country Planning, Kerala |page=14 |access-date=18 January 2015 |archive-url=https://web.archive.org/web/20160325095604/https://www.moef.nic.in/downloads/public-information/tenth/Annexure%203.pdf |archive-date=25 March 2016 |url-status=dead}}</ref> ವಾರ್ಷಿಕ ಸರಾಸರಿ ತಾಪಮಾನವು ಕರಾವಳಿ ತಗ್ಗು ಪ್ರದೇಶಗಳಲ್ಲಿ 25.0 ರಿಂದ 27.5 °C ವರೆಗೆ ಮತ್ತು ಪೂರ್ವ ಎತ್ತರದ ಪ್ರದೇಶಗಳಲ್ಲಿ 20.0–22.5 °C ವರೆಗೆ ಇರುತ್ತದೆ.<ref name="Brenkert_Malone_2003" />{{rp|65}}
=== ಸಸ್ಯ ಮತ್ತು ಪ್ರಾಣಿ ===
{{Main|ಕೇರಳದ ಸಸ್ಯ ಮತ್ತು ಪ್ರಾಣಿ}}
{{Multiple image
| direction = vertical
| width = 220
| image1 = Ichthyaetus ichthyaetus Kadalundi.jpg
| caption1 = [[ಕಡಲುಂಡಿ ಪಕ್ಷಿ ಅಭಯಾರಣ್ಯ|ಕಡಲುಂಡಿ ಪಕ್ಷಿ ಅಭಯಾರಣ್ಯದಲ್ಲಿ]] ಒಂದು ವಲಸೆ ''[[ಇಚ್ಥ್ಯಾಏಟಸ್]]''
| image2 = Highland Grassland Shola of Silent Valley National Park.jpg
| caption2 = [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]]
| image3 = Munnarhills.jpg
| caption3 = [[ಏಲಕ್ಕಿ ಬೆಟ್ಟಗಳು]] ತಮ್ಮ [[ಜೈವಿಕ ವೈವಿಧ್ಯತೆ]]ಗೆ ಹೆಸರುವಾಸಿಯಾಗಿದೆ
}}
ಹೆಚ್ಚಿನ [[ಜೈವಿಕ ವೈವಿಧ್ಯತೆ]]ಯು [[ಪಶ್ಚಿಮ ಘಟ್ಟಗಳಲ್ಲಿ]] ಕೇಂದ್ರೀಕೃತವಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದವರೆಗೆ ಕೇರಳದ ಮೂರು-ನಾಲ್ಕು ಭಾಗದಷ್ಟು ಭೂ ಪ್ರದೇಶವು ದಟ್ಟವಾದ ಅರಣ್ಯದ ಅಡಿಯಲ್ಲಿತ್ತು.<ref name="History">{{cite web |url=https://www.forest.kerala.gov.in/index.php?option=com_content&view=article&id=46&Itemid=2 |title=History |access-date=12 August 2015 |publisher=Kerala forests and wildlife department |archive-date=12 September 2015 |archive-url=https://web.archive.org/web/20150912231001/http://www.forest.kerala.gov.in/index.php?option=com_content&view=article&id=46&Itemid=2 |url-status=dead }}</ref> 2004 ರಂತೆ, ಭಾರತದ 15,000 ಸಸ್ಯ ಪ್ರಭೇದಗಳಲ್ಲಿ 25% ಕ್ಕಿಂತ ಹೆಚ್ಚು ಕೇರಳದಲ್ಲಿವೆ. 4,000 [[ಹೂಬಿಡುವ ಸಸ್ಯ]] ಪ್ರಭೇದಗಳಲ್ಲಿ; ಅವುಗಳಲ್ಲಿ 1,272 [[ಸ್ಥಳೀಯ (ಪರಿಸರ ವಿಜ್ಞಾನ)|ಕೇರಳಕ್ಕೆ ಸ್ಥಳೀಯವಾಗಿವೆ]], 900 [[ಸಸ್ಯವೈದ್ಯ|ಔಷಧೀಯವಾಗಿವೆ]], ಮತ್ತು 159 [[ಅಳಿವಿನಂಚಿನಲ್ಲಿರುವ ಪ್ರಭೇದಗಳು|ಬೆದರಿಕೆಗೆ ಒಳಗಾಗಿವೆ]].<ref name="Sreedharan_2004">{{Cite journal |author=Sreedharan TP |year=2004 |title=Biological Diversity of Kerala: A survey of Kalliasseri panchayat, Kannur district |journal=Centre for Development Studies |url=https://krpcds.org/publication/downloads/62.pdf |archive-url=https://web.archive.org/web/20090326054155/https://krpcds.org/publication/downloads/62.pdf |archive-date=26 March 2009 |access-date=28 December 2008}}</ref>{{rp|11}} ಇದರ {{cvt|9,400|km2}} ಕಾಡುಗಳು ಉಷ್ಣವಲಯದ ಆರ್ದ್ರ ನಿತ್ಯಹಸಿರು ಮತ್ತು ಅರೆ-ನಿತ್ಯಹಸಿರು ಕಾಡುಗಳು (ಕೆಳ ಮತ್ತು ಮಧ್ಯಮ ಎತ್ತರಗಳು—3,470 km<sup>2</sup>), ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಪತನಶೀಲ ಕಾಡುಗಳು (ಮಧ್ಯಮ ಎತ್ತರಗಳು—4,100 km<sup>2</sup> ಮತ್ತು {{cvt|100|km2}}, ಕ್ರಮವಾಗಿ), ಮತ್ತು ಪರ್ವತ ಉಪೋಷ್ಣವಲಯ ಮತ್ತು [[ಸಮಶೀತೋಷ್ಣ]] (''ಶೋಲ'') ಕಾಡುಗಳು (ಅತಿ ಎತ್ತರದ ಎತ್ತರಗಳು—100 km<sup>2</sup>) ಒಳಗೊಂಡಿವೆ. ಒಟ್ಟಾರೆಯಾಗಿ, ಕೇರಳದ 24% ಅರಣ್ಯವಾಗಿದೆ.<ref name="Sreedharan_2004" />{{rp|12}} ವಿಶ್ವದ [[ರಾಮ್ಸರ್ ಒಪ್ಪಂದ]]ದಲ್ಲಿ ಪಟ್ಟಿ ಮಾಡಲಾದ ನಾಲ್ಕು [[ಜವುಗು ಪ್ರದೇಶ]]ಗಳು—[[ಶಾಸ್ತಾಂಕೋಟ್ಟ ಸರೋವರ|ಸರೋವರ ಶಾಸ್ತಾಂಕೋಟ್ಟ]], [[ಅಷ್ಟಮುಡಿ ಸರೋವರ]], [[ತೃಶೂರ್-ಪೊನ್ನಾನಿ ಕೋಲ್ ಜವುಗು ಪ್ರದೇಶಗಳು]], ಮತ್ತು ವೇಂಬನಾಡು-ಕೋಲ್ ಜವುಗು ಪ್ರದೇಶಗಳು—ಕೇರಳದಲ್ಲಿವೆ,{{sfn|Chandran|2018|p=342}} ಜೊತೆಗೆ ವಿಶಾಲವಾದ [[ನೀಲಗಿರಿ ಜೀವಗೋಳ ಮೀಸಲು]]ಯ {{cvt|1455.4|km2}} ಮತ್ತು [[ಅಗಸ್ತ್ಯಮಲೈ ಜೀವಗೋಳ ಮೀಸಲು]]ಯ {{cvt|1828|km2}} ಸೇರಿವೆ.{{sfn|Chandran|2018|p=347}} 20 ನೇ ಶತಮಾನದಲ್ಲಿ ಬೇಸಾಯಕ್ಕಾಗಿ ವ್ಯಾಪಕವಾಗಿ ತೆರವುಗೊಳಿಸಲ್ಪಟ್ಟಿದ್ದು,<ref name="Jayarajan_2004">{{Cite journal |author=Jayarajan M |year=2004 |title=Sacred Groves of North Malabar |journal=Centre for Development Studies |url=https://krpcds.org/publication/downloads/92.pdf |archive-url=https://web.archive.org/web/20090326054142/https://krpcds.org/publication/downloads/92.pdf |archive-date=26 March 2009 |access-date=28 December 2008}}</ref>{{rp|6–7}} ಉಳಿದ ಅರಣ್ಯ ಹೊದಿಕೆಯ ಹೆಚ್ಚಿನ ಭಾಗವನ್ನು ಈಗ [[ಸ್ಪಷ್ಟ ಕಡಿತ]]ದಿಂದ ರಕ್ಷಿಸಲಾಗಿದೆ.<ref name="Evans2008">{{cite book |author=Julian Evans |title=The Forests Handbook, Applying Forest Science for Sustainable Management |url=https://books.google.com/books?id=Ol_CCkYQNKIC&pg=PA235 |access-date=18 November 2012 |year=2008 |publisher=John Wiley & Sons |isbn=978-0-470-75683-6 |page=235}}</ref> ಪೂರ್ವ ಕೇರಳದ ಗಾಳಿಗೆ ಮುಖವಾದ ಪರ್ವತಗಳು [[ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರ ಪರ್ಣಪಾತಿ ಕಾಡುಗಳು|ಉಷ್ಣವಲಯದ ಆರ್ದ್ರ ಕಾಡುಗಳನ್ನು]] ಮತ್ತು [[ಉಷ್ಣವಲಯ ಮತ್ತು ಉಪೋಷ್ಣವಲಯದ ಶುಷ್ಕ ಪರ್ಣಪಾತಿ ಕಾಡುಗಳು|ಉಷ್ಣವಲಯದ ಶುಷ್ಕ ಕಾಡುಗಳನ್ನು]] ಆಶ್ರಯಿಸುತ್ತವೆ, ಇವು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿವೆ.<ref name="google8">{{cite book |author1=R. P. Singh |author2=Zubairul Islam |title=Environmental Studies |url=https://books.google.com/books?id=gaQptMlw3X8C&pg=PA172 |access-date=18 November 2012 |publisher=Concept Publishing Company |isbn=978-8180697746 |page=172 |year=2012 |archive-date=25 November 2023 |archive-url=https://web.archive.org/web/20231125191749/https://books.google.com/books?id=gaQptMlw3X8C&pg=PA172#v=onepage&q&f=false |url-status=live }}</ref><ref name="Geer2008">{{cite book |author=Alexandra Anna Enrica van der Geer |title=Animals in Stone: Indian Mammals Sculptured Through Time |url=https://books.google.com/books?id=oQ3quxh9gsgC&pg=PA7 |access-date=18 November 2012 |year=2008 |publisher=Brill |isbn=978-9004168190 |page=7}}</ref> ವಿಶ್ವದ ಅತ್ಯಂತ ಹಳೆಯ ತೇಗದ ತೋಟ 'ಕೊನೊಲ್ಲಿಸ್ ಪ್ಲಾಟ್' [[ನಿಲಂಬೂರು|ನಿಲಂಬೂರಿನಲ್ಲಿದೆ]].<ref>{{Cite web |url=https://www.dnaindia.com/india/report-world-s-oldest-teak-trees-dying-in-kerala-1255723 |title=World's oldest teak trees dying in Kerala |date=13 May 2009 |website=DNA India |access-date=25 November 2020 |archive-date=15 April 2021 |archive-url=https://web.archive.org/web/20210415102931/https://www.dnaindia.com/india/report-world-s-oldest-teak-trees-dying-in-kerala-1255723 |url-status=live }}</ref>
ಕೇರಳದ ಪ್ರಾಣಿಗಳು ಅವುಗಳ ವೈವಿಧ್ಯತೆ ಮತ್ತು ಹೆಚ್ಚಿನ ಸ್ಥಳೀಯತೆಯ ಪ್ರಮಾಣಕ್ಕೆ ಗಮನಾರ್ಹವಾಗಿವೆ: ಇದು 118 [[ಸಸ್ತನಿ]] ಪ್ರಭೇದಗಳನ್ನು (1 ಸ್ಥಳೀಯ), [[ಕೇರಳದ ಪಕ್ಷಿಗಳ ಪಟ್ಟಿ|500 ಪಕ್ಷಿ ಪ್ರಭೇದಗಳು]], 189 ಸಿಹಿನೀರಿನ ಮೀನು ಪ್ರಭೇದಗಳು, 173 [[ಸರೀಸೃಪ]] ಪ್ರಭೇದಗಳು (ಅವುಗಳಲ್ಲಿ 10 ಸ್ಥಳೀಯ), ಮತ್ತು 151 [[ಉಭಯಚರ]] ಪ್ರಭೇದಗಳನ್ನು (36 ಸ್ಥಳೀಯ) ಒಳಗೊಂಡಿದೆ.<ref>{{Cite web |url=https://threatenedtaxa.org/index.php/JoTT/article/view/1999/3443 |archive-url=https://web.archive.org/web/20161007224232/https://threatenedtaxa.org/index.php/JoTT/article/view/1999/3443 |url-status=dead |title=View of A checklist of the vertebrates of Kerala State, India | Journal of Threatened Taxa |archive-date=7 October 2016 |website=threatenedtaxa.org}}</ref> ಇವುಗಳು ವ್ಯಾಪಕವಾದ ಆವಾಸಸ್ಥಾನ ನಾಶ, ಮಣ್ಣಿನ ಸವಕಳಿ, ಭೂಕುಸಿತ, [[ಮಣ್ಣಿನ ಲವಣೀಕರಣ|ಉಪ್ಪಿನಂಶ]], ಮತ್ತು ಸಂಪನ್ಮೂಲ ಹೊರತೆಗೆಯುವಿಕೆಯಿಂದ ಬೆದರಿಕೆಗೆ ಒಳಗಾಗಿವೆ. ಕಾಡುಗಳಲ್ಲಿ, ''ಸೋನೋಕೆಲಿಂಗ್'', ''[[ಡಾಲ್ಬರ್ಗಿಯಾ ಲ್ಯಾಟಿಫೋಲಿಯಾ]]'', ''ಅಂಜಿಲಿ'', ''ಮುಲ್ಲುಮುರಿಕ್ಕು'', ''[[ಎರಿಥ್ರಿನಾ]]'', ಮತ್ತು ''[[ಸಿನ್ನಮೋಮಮ್ ಕ್ಯಾಸಿಯಾ|ಕ್ಯಾಸಿಯಾ]]'' ಕೇರಳದ 1,000 ಕ್ಕೂ ಹೆಚ್ಚು ಮರ ಪ್ರಭೇದಗಳಲ್ಲಿ ಸೇರಿವೆ. ಇತರ ಸಸ್ಯಗಳಲ್ಲಿ [[ಬಿದಿರು]], ಕಾಡು ಕರಿಮೆಣಸು, ಕಾಡು [[ಏಲಕ್ಕಿ]], [[ಕ್ಯಾಲಮಸ್ (ತಾಳೆ)|ಕ್ಯಾಲಮಸ್]] [[ರಟ್ಟನ್]] ತಾಳೆ, ಮತ್ತು ಸುಗಂಧಯುಕ್ತ ವೆಟಿವರ್ ಹುಲ್ಲು, ''ವೆಟಿವೇರಿಯಾ ಝಿಝಾನಿಯಾಯ್ಡ್ಸ್'' ಸೇರಿವೆ.<ref name="Sreedharan_2004" />{{rp|12}} [[ಭಾರತೀಯ ಆನೆ]], [[ಬಂಗಾಳ ಹುಲಿ]], [[ಭಾರತೀಯ ಚಿರತೆ]], [[ನೀಲಗಿರಿ ತಾರ್]], [[ಸಾಮಾನ್ಯ ತಾಳೆ ನರಿ]], ಮತ್ತು [[ಬೂದು ದೈತ್ಯ ಅಳಿಲು]]ಗಳು ಸಹ ಕಾಡುಗಳಲ್ಲಿ ಕಂಡುಬರುತ್ತವೆ.<ref name="Sreedharan_2004" />{{rp|12, 174–75}} ಸರೀಸೃಪಗಳಲ್ಲಿ [[ರಾಜ ನಾಗ]], [[ವೈಪೆರಿಡೆ|ಹಾವು]], [[ಪೈಥಾನ್]], ಮತ್ತು [[ಚಿಪ್ಪು ಮೊಸಳೆ]] ಸೇರಿವೆ. ಕೇರಳದ ಪಕ್ಷಿಗಳಲ್ಲಿ [[ಮಲಬಾರ್ ಟ್ರೋಗನ್]], [[ಮಹಾಶಿಖಿ]], [[ಕೇರಳ ಕುಕ್ಕುರ]], [[ಡಾರ್ಟರ್]] ಮತ್ತು [[ದಕ್ಷಿಣ ಬೆಟ್ಟ ಮೈನಾ]] ಸೇರಿವೆ. ಸರೋವರಗಳು, ಜವುಗು ಪ್ರದೇಶಗಳು ಮತ್ತು ಜಲಮಾರ್ಗಗಳಲ್ಲಿ, [[ಹೆಟೆರೋಪ್ನ್ಯೂಸ್ಟಿಸ್ ಫಾಸಿಲಿಸ್|ಕಾಡು]], [[ರೆಡ್ ಲೈನ್ ಟಾರ್ಪಿಡೋ ಬಾರ್ಬ್]] ಮತ್ತು ''ಚೂಟ್ಟಾಚಿ''; [[ಆರೆಂಜ್ ಕ್ರೋಮೈಡ್]]—''ಎಟ್ರೋಪ್ಲಸ್ ಮ್ಯಾಕುಲಾಟಸ್'' ಮುಂತಾದ ಮೀನುಗಳು ಕಂಡುಬರುತ್ತವೆ.<ref>{{cite book |last1=Institute |first1=Kerala Forest Research |title=Biodiversity Documentation for Kerala: Freshwater fishes |year=2003 |publisher=Kerala Forest Research Institute |isbn=978-8185041544 |url=https://books.google.com/books?id=SYcPAQAAMAAJ&q=fishes+in+kerala |language=en |access-date=18 October 2020 |archive-date=25 November 2023 |archive-url=https://web.archive.org/web/20231125192259/https://books.google.com/books?id=SYcPAQAAMAAJ&q=fishes+in+kerala |url-status=live }}</ref><ref name="Sreedharan_2004" />{{rp|163–65}} ಇತ್ತೀಚೆಗೆ, ಕೇರಳದ ವಡಕರಾ ಕರಾವಳಿಯಿಂದ ಸಂಗ್ರಹಿಸಿದ ಹೊಸದಾಗಿ ವಿವರಿಸಲಾದ ಟಾರ್ಡಿಗ್ರೇಡ್ (ನೀರಿನ ಕರಡಿಗಳು) ಪ್ರಭೇದವನ್ನು ಕೇರಳ ರಾಜ್ಯದ ಹೆಸರಿನಿಂದ ಹೆಸರಿಸಲಾಗಿದೆ; ''[[ಸ್ಟೈಗಾರ್ಕ್ಟಸ್ ಕೇರಳೆನ್ಸಿಸ್]]''.<ref>{{cite journal |last1=Vishnudattan |first1=N. K. |display-authors=etal |title=A new Tardigrade species, Stygarctus keralensis sp. nov. (Arthrotardigrada: Stygarctidae) from the intertidal zone of Southwest coast of India |url=https://www.mapress.com/zt/article/view/42726 |date=15 June 2021 |journal=[[Zootaxa]] |volume=4985 |issue=3 |page=381391 |doi=10.11646/zootaxa.4985.3.5 |pmid=34186802 |s2cid=235688035 |access-date=22 June 2021 |archive-date=27 November 2021 |archive-url=https://web.archive.org/web/20211127214807/https://www.mapress.com/zt/article/view/zootaxa.4985.3.5 |url-status=live |url-access=subscription }}</ref>
== ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳು ==
{{Main|ಕೇರಳದ ಆಡಳಿತ ವಿಭಾಗಗಳು|ಕೇರಳದ ಜಿಲ್ಲೆಗಳು|ಕೇರಳದ ಆದಾಯ ವಿಭಾಗಗಳ ಪಟ್ಟಿ|ಕೇರಳದ ತಾಲೂಕುಗಳ ಪಟ್ಟಿ|ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ}}
{{See also|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಆರು ಪ್ರದೇಶಗಳಾಗಿ ವಿತರಿಸಲಾಗಿದೆ: [[ಉತ್ತರ ಮಲಬಾರ್]] (ದೂರದ-ಉತ್ತರ ಕೇರಳ), [[ದಕ್ಷಿಣ ಮಲಬಾರ್]] (ಉತ್ತರ-ಮಧ್ಯ ಕೇರಳ), [[ಕೊಚ್ಚಿ]] (ಮಧ್ಯ ಕೇರಳ), [[ಉತ್ತರ ತಿರುವಾಂಕೂರು]] (ದಕ್ಷಿಣ-ಮಧ್ಯ ಕೇರಳ), [[ಮಧ್ಯ ತಿರುವಾಂಕೂರು]] (ದಕ್ಷಿಣ ಕೇರಳ) ಮತ್ತು [[ದಕ್ಷಿಣ ತಿರುವಾಂಕೂರು]] (ದೂರದ-ದಕ್ಷಿಣ ಕೇರಳ). ತೆರಿಗೆ ಮತ್ತು ಭೂ ಆದಾಯ ಉದ್ದೇಶಗಳಿಗಾಗಿ ಆಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳು|27 ಆದಾಯ ವಿಭಾಗಗಳಾಗಿ]] ಮತ್ತು [[ಕೇರಳದ ತಾಲೂಕುಗಳ ಪಟ್ಟಿ|77 ತಾಲೂಕುಗಳಾಗಿ]] ವಿಂಗಡಿಸಲಾಗಿದೆ, ಇವುಗಳು ತಮ್ಮ ಗಡಿಗಳೊಳಗಿನ ವಸಾಹತುಗಳ ಮೇಲೆ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ, ಸ್ಥಳೀಯ ಭೂ ದಾಖಲೆಗಳ ನಿರ್ವಹಣೆ ಸೇರಿದಂತೆ. ಕೇರಳದ ತಾಲೂಕುಗಳನ್ನು ಮತ್ತಷ್ಟು 1,674 [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ.<ref>{{cite web |url=https://ildm.kerala.gov.in/wp-content/uploads/2018/01/Revenue-Guide-2018.pdf |title=Revenue Guide 2018 |date= |website=[[Government of Kerala]] |access-date=28 September 2020 |archive-date=20 September 2020 |archive-url=https://web.archive.org/web/20200920133932/https://ildm.kerala.gov.in/wp-content/uploads/2018/01/Revenue-Guide-2018.pdf |url-status=live }}</ref><ref>{{Cite web |url=https://kerala.gov.in/revenue-department |title=Revenue department, government of Kerala |access-date=28 September 2020 |archive-date=17 August 2021 |archive-url=https://web.archive.org/web/20210817225825/https://kerala.gov.in/revenue-department |url-status=dead}}</ref>
[[ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ|73 ಮತ್ತು 74 ನೇ]] ಸಾಂವಿಧಾನಿಕ ತಿದ್ದುಪಡಿಗಳಿಂದ, ಕೇರಳದಲ್ಲಿ ಸ್ಥಳೀಯ ಸ್ವಯಂ-ಸರ್ಕಾರಿ ಸಂಸ್ಥೆಗಳು ಸರ್ಕಾರದ ಮೂರನೇ ಹಂತವಾಗಿ ಕಾರ್ಯನಿರ್ವಹಿಸುತ್ತವೆ, ಗ್ರಾಮೀಣ ಆಡಳಿತಕ್ಕಾಗಿ 14 [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳು]], 152 [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು 941 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], ಮತ್ತು ನಗರ ಆಡಳಿತಕ್ಕಾಗಿ 87 [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]], ಆರು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿವೆ.<ref>{{cite web |title=Local Self Governance in Kerala |url=https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |publisher=Government of Kerala |access-date=28 September 2020 |archive-date=28 September 2021 |archive-url=https://web.archive.org/web/20210928223404/https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |url-status=dead}}</ref>
[[ಮಾಹೆ, ಭಾರತ|ಮಾಹೆ]], ಭಾರತೀಯ [[ಕೇಂದ್ರಾಡಳಿತ ಪ್ರದೇಶ]] [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]ಯ ಒಂದು ಭಾಗವಾಗಿದ್ದು,<ref>{{cite web |url=https://www.censusindia.net/results/town.php?stad=A&state5=999 |archive-url=https://web.archive.org/web/20040616075334/https://www.censusindia.net/results/town.php?stad=A&state5=999 |archive-date=16 June 2004 |title=Census of India 2001: Data from the 2001 Census, including cities, villages and towns (Provisional) |access-date=1 November 2008 |publisher=Census Commission of India}}</ref> ಇದು {{convert|647|km}} ದೂರದಲ್ಲಿದ್ದರೂ,<ref name="ShiraAssociates.2012">{{cite book |author1=Dezan Shira |author2=Associates. |title=Doing Business in India |url=https://books.google.com/books?id=9YjXW41yMwQC&pg=PT313 |access-date=18 November 2012 |year=2012 |publisher=Springer |isbn=978-3-642-27618-7 |pages=313–}}</ref> ಇದು ಕೇರಳದಿಂದ ಅದರ ಎಲ್ಲಾ ಭೂಮುಖ ವಿಧಾನಗಳಲ್ಲಿ ಸುತ್ತುವರೆದಿರುವ ಕರಾವಳಿ ಬಹಿರಂಗವಾಗಿದೆ. [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯು]] ಮೂರು ಕಡೆ ಮಾಹೆಯನ್ನು ಸುತ್ತುವರೆದಿದೆ ಮತ್ತು ನಾಲ್ಕನೇ ಕಡೆ [[ಕೋಝಿಕೋಡ್ ಜಿಲ್ಲೆ|ಕೋಝಿಕೋಡ್ ಜಿಲ್ಲೆಯಿದೆ]].<ref name="Menon2002">{{cite book |author1=D Banerjea |author2=N. R. Madhava Menon |title=Criminal Justice India Series, Vol. 20 |url=https://books.google.com/books?id=Axfuc5A8mxMC&pg=PA9 |access-date=18 November 2012 |year=2002 |publisher=Allied Publishers |isbn=978-8177648713 |pages=9–}}</ref>
1664 ರಲ್ಲಿ, [[ಫೋರ್ಟ್ ಕೊಚ್ಚಿ]] ಪುರಸಭೆಯನ್ನು [[ಡಚ್ ಮಲಬಾರ್]] ಸ್ಥಾಪಿಸಿತು, ಇದು [[ಭಾರತೀಯ ಉಪಖಂಡ]]ದ ಮೊದಲ ಪುರಸಭೆಯಾಗಿದೆ, ಇದು 18 ನೇ ಶತಮಾನದಲ್ಲಿ ಡಚ್ ಅಧಿಕಾರವು ದುರ್ಬಲಗೊಂಡಾಗ ವಿಸರ್ಜಿಸಲಾಯಿತು.<ref name="d_1664">{{Cite news |title=50 years on, Kochi still has a long way to go |url=https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |last=M K Sunil Kumar |date=26 September 2017 |access-date=1 June 2021 |work=The Times of India |archive-date=2 June 2021 |archive-url=https://web.archive.org/web/20210602230954/https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |url-status=live }}</ref> [[ಕೋಝಿಕೋಡ್]], [[ಪಾಲಕ್ಕಾಡ್]], [[ಫೋರ್ಟ್ ಕೊಚ್ಚಿ]], [[ಕಣ್ಣೂರು]], ಮತ್ತು [[ತಲಶ್ಶೇರಿ]] ಪುರಸಭೆಗಳನ್ನು 1 ನವೆಂಬರ್ 1866 ರಂದು<ref name="Ref1">{{cite web |title=Chronological List of Central Acts (Updated up to 17-10-2014) |url=https://www.lawmin.nic.in/chronology.doc |url-status=dead |archive-url=https://web.archive.org/web/20180107091128/http://lawmin.nic.in/chronology.doc |archive-date=7 January 2018 |access-date=7 August 2016 |website=Lawmin.nic.in}}</ref><ref name="c1881">{{cite book |last1=Lewis McIver |first1=G. Stokes |url=https://books.google.com/books?id=b_YIAAAAQAAJ |title=Imperial Census of 1881 Operations and Results in the Presidency of Madras |publisher=E.Keys at the Government Press |year=1883 |edition=(Vol II) |location=Madras |page=444 |access-date=5 December 2020 |archive-url=https://web.archive.org/web/20230327063433/https://books.google.com/books?id=b_YIAAAAQAAJ |archive-date=27 March 2023 |url-status=live}}</ref><ref name="google.co.in">{{cite book |last1=Presidency |first1=Madras (India |url=https://books.google.com/books?id=aUEwnQEACAAJ |title=Madras District Gazetteers, Statistical Appendix For Malabar District. |publisher=The Superintendent, Government Press |year=1915 |edition=Vol.2 |location=Madras |page=20 |language=en |access-date=2 December 2020 |archive-url=https://web.archive.org/web/20230327063433/https://books.google.com/books?id=aUEwnQEACAAJ |archive-date=27 March 2023 |url-status=live}}</ref><ref name="gazetteer" /> [[ಬ್ರಿಟಿಷ್ ಭಾರತ ಸಾಮ್ರಾಜ್ಯ]]ದಲ್ಲಿ ಸ್ಥಾಪಿಸಲಾಯಿತು, ಇದು ಕೇರಳ ರಾಜ್ಯದ ಮೊದಲ ಆಧುನಿಕ ಪುರಸಭೆಗಳಾಗಿವೆ. [[ತಿರುವನಂತಪುರ]] ಪುರಸಭೆಯು 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎರಡು ದಶಕಗಳ ನಂತರ, [[ಶ್ರೀ ಚಿತಿರಾ ತಿರುನಾಳ್]] ರ ಆಳ್ವಿಕೆಯಲ್ಲಿ, ತಿರುವನಂತಪುರ ಪುರಸಭೆಯನ್ನು 30 ಅಕ್ಟೋಬರ್ 1940 ರಂದು ನಿಗಮವಾಗಿ ಪರಿವರ್ತಿಸಲಾಯಿತು, ಇದು ಕೇರಳದ ಅತ್ಯಂತ ಹಳೆಯ ನಗರ ನಿಗಮವಾಗಿದೆ.<ref>{{cite web |title=Thiruvananthapuram |url=https://www.corporationoftrivandrum.org/index.php?option=com_content&view=article&id=158&Itemid=11 |date=2010 |url-status=usurped |archive-url=https://web.archive.org/web/20100918085703/https://www.corporationoftrivandrum.org/index.php?option=com_content&view=article&id=158&Itemid=11 |archive-date=18 September 2010 |access-date=4 April 2022}} Year of becoming a corporation</ref> [[ಭಾರತ]]ದ ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ಮೊದಲ ನಗರ ನಿಗಮ ಮತ್ತು ರಾಜ್ಯದ ಎರಡನೇ ಅತ್ಯಂತ ಹಳೆಯ ನಗರ ನಿಗಮವು 1962 ರಲ್ಲಿ [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]] ನಲ್ಲಿದೆ.<ref>[https://web.archive.org/web/20080209134539/https://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಕೇರಳದಲ್ಲಿ ಆರು [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮಗಳಿವೆ]], ಅವು [[ತಿರುವನಂತಪುರ ನಗರ ನಿಗಮ|ತಿರುವನಂತಪುರ]], [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]], [[ಕೊಚ್ಚಿ ನಗರ ನಿಗಮ|ಕೊಚ್ಚಿ]], [[ಕೊಲ್ಲಂ ನಗರ ನಿಗಮ|ಕೊಲ್ಲಂ]], [[ತೃಶೂರ್ ನಗರ ನಿಗಮ|ತೃಶೂರ್]], ಮತ್ತು [[ಕಣ್ಣೂರು ನಗರ ನಿಗಮ|ಕಣ್ಣೂರು]] ನಗರಗಳನ್ನು ಆಳುತ್ತವೆ.<ref>{{cite web |title=Kerala Sustainable Urban Development Project |url=https://www.ksudp.org/ |publisher=Local Self Government Department |access-date=7 February 2022 |archive-date=20 September 2020 |archive-url=https://web.archive.org/web/20200920051936/http://ksudp.org/ |url-status=dead }}</ref> [[ತಿರುವನಂತಪುರ ನಗರ ನಿಗಮ]]ವು ಕೇರಳದ ಅತಿದೊಡ್ಡ ನಿಗಮವಾಗಿದ್ದರೆ ಕೊಚ್ಚಿ ಮಹಾನಗರ ಪ್ರದೇಶವನ್ನು [[ಕೊಚ್ಚಿ UA]] ಎಂದು ಕರೆಯಲಾಗುತ್ತದೆ, ಇದು ಅತಿದೊಡ್ಡ ನಗರ ಸಮೂಹವಾಗಿದೆ.<ref>{{cite web |title=City Information |url=https://cial.aero/contents/viewcontent.aspx?linkIdLvl2=32&linkid=32 |work=Cochin International Airport |publisher=Government of Kerala |access-date=18 November 2012 |archive-date=10 December 2012 |archive-url=https://web.archive.org/web/20121210070804/http://cial.aero/contents/viewcontent.aspx?linkIdLvl2=32&linkid=32 |url-status=live }}</ref> ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ಇಂಡಿಕಸ್ ಅನಾಲಿಟಿಕ್ಸ್ 2007 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, [[ತಿರುವನಂತಪುರ]], [[ಕೋಝಿಕೋಡ್]], [[ಕೊಚ್ಚಿ]], [[ಕೊಲ್ಲಂ]], [[ತೃಶೂರ್]] "ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರಗಳಲ್ಲಿ" ಸೇರಿವೆ; ಸಮೀಕ್ಷೆಯು ನಗರಗಳನ್ನು ಶ್ರೇಣೀಕರಿಸಲು ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆಯಂತಹ ನಿಯತಾಂಕಗಳನ್ನು ಬಳಸಿದೆ.<ref>{{cite news |title=Cities best to earn a living are not the best to live: Survey |url=https://articles.economictimes.indiatimes.com/2007-11-26/news/27682663_1_cities-entertainment-indicus-analytics |work=The Times of India |date=26 November 2007 |access-date=7 February 2022 |archive-date=5 March 2016 |archive-url=https://web.archive.org/web/20160305021646/http://articles.economictimes.indiatimes.com/2007-11-26/news/27682663_1_cities-entertainment-indicus-analytics |url-status=dead }}</ref>
== ಸರ್ಕಾರ ಮತ್ತು ಆಡಳಿತ ==
{{Main|ಕೇರಳ ಸರ್ಕಾರ|ಕೇರಳ ವಿಧಾನಸಭೆ|ಕೇರಳದಲ್ಲಿ ಸ್ಥಳೀಯ ಸರ್ಕಾರ|ಕೇರಳ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಪಟ್ಟಿ|ಕೇರಳದ ಆಡಳಿತ ವಿಭಾಗಗಳು|l4 = ಕೇರಳ ಸರ್ಕಾರದ ಇಲಾಖೆಗಳ ಪಟ್ಟಿ}}
{{See also|ಕೇರಳದ ರಾಜಕೀಯ|ಕೇರಳದಲ್ಲಿ ರಾಜಕೀಯ ಪಕ್ಷಗಳು|ಕೇರಳದಲ್ಲಿ ಚುನಾವಣೆಗಳು}}
{{Multiple image
| direction = vertical
| width = 220
| header_align = center
| footer_align = center
| image1 = Kerala Legislative Assembly, Thiruvananthapuram.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಧಾನಸಭೆ]] ಕಟ್ಟಡ
| image2 = Kerala Government Secretariat.jpg
| caption2 = [[ಕೇರಳ ಸರ್ಕಾರದ ಕಚೇರಿ|ಸರ್ಕಾರಿ ಕಚೇರಿ]] [[ತಿರುವನಂತಪುರ|ತಿರುವನಂತಪುರದಲ್ಲಿ]] – ಕೇರಳದ ಕಾರ್ಯನಿರ್ವಾಹಕ ಆಡಳಿತದ ಆಸನ
| image3 = High Court of Kerala Building.jpg
| caption3 = [[ಕೊಚ್ಚಿ|ಕೊಚ್ಚಿಯ]] [[ಕೇರಳ ಉಚ್ಚ ನ್ಯಾಯಾಲಯ]] ಸಂಕೀರ್ಣ
}}
ರಾಜ್ಯವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯಿಂದ ಆಳಲ್ಪಡುತ್ತದೆ. ಕೇರಳವು [[ಏಕಸಭಾ]] ಶಾಸಕಾಂಗವನ್ನು ಹೊಂದಿದೆ. [[ಕೇರಳ ವಿಧಾನಸಭೆ]]ಯು ನಿಯಮಸಭೆ ಎಂದೂ ಕರೆಯಲ್ಪಡುತ್ತದೆ, ಇದು 140 ಸದಸ್ಯರನ್ನು ಒಳಗೊಂಡಿದ್ದು, ಅವರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.<ref>{{cite web |title=History of Kerala Legislature |url=https://kerala.gov.in/index.php?option=com_content&view=article&id=3776&Itemid=3022 |publisher=Government of Kerala |access-date=17 November 2012 |archive-url=https://web.archive.org/web/20120619040353/https://www.kerala.gov.in/index.php?option=com_content&view=article&id=3776&Itemid=3022 |archive-date=19 June 2012 |url-status=dead}}</ref> ರಾಜ್ಯವು [[ಭಾರತದ ಸಂಸತ್ತು|ಭಾರತೀಯ ಸಂಸತ್ತಿನ]] ಕೆಳಮನೆಯಾದ [[ಲೋಕಸಭೆ]]ಗೆ 20 ಸದಸ್ಯರನ್ನು ಮತ್ತು [[ರಾಜ್ಯಸಭೆ]]ಗೆ 9 ಸದಸ್ಯರನ್ನು ಚುನಾಯಿಸುತ್ತದೆ.<ref>{{cite web |url=https://www.parliamentofindia.nic.in/ls/intro/p1.htm |title=Our Parliament |publisher=Parliamentofindia.nic.in |access-date=25 February 2010 |archive-date=10 February 2010 |archive-url=https://web.archive.org/web/20100210043333/http://www.parliamentofindia.nic.in/ls/intro/p1.htm |url-status=live }}</ref>
[[ಕೇರಳ ಸರ್ಕಾರ]]ವು ಭಾರತದಲ್ಲಿ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವ]] ರೀತಿಯಲ್ಲಿ ಚುನಾಯಿತ ಸಂಸ್ಥೆಯಾಗಿದ್ದು, [[ಕೇರಳದ ರಾಜ್ಯಪಾಲರು|ರಾಜ್ಯಪಾಲರು]] ಇದರ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು [[ಭಾರತದ ರಾಷ್ಟ್ರಪತಿ]]ಗಳಿಂದ ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ.<ref name="govern">{{cite web |url=https://www.rajbhavan.kerala.gov.in/index.php?option=com_content&view=article&id=44&Itemid=2 |archive-url=https://web.archive.org/web/20090731095433/https://rajbhavan.kerala.gov.in/index.php?option=com_content&view=article&id=44&Itemid=2 |url-status=dead |archive-date=31 July 2009 |title=Responsibilities |access-date=13 November 2015 |publisher=Kerala Rajbhavan}}</ref> [[ಕೇರಳ ವಿಧಾನಸಭೆ|ವಿಧಾನಸಭೆಯಲ್ಲಿ]] ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ನಾಯಕನನ್ನು ರಾಜ್ಯಪಾಲರಿಂದ [[ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿಯಾಗಿ]] ನೇಮಿಸಲಾಗುತ್ತದೆ, ಮತ್ತು [[ಕೇರಳ ಸಚಿವ ಸಂಪುಟ|ಸಚಿವರ ಸಂಪುಟವನ್ನು]] ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.<ref name=govern /> ರಾಜ್ಯಪಾಲರು ರಾಜ್ಯದ ಆಚಾರಪೂರ್ಣ ಮುಖ್ಯಸ್ಥರಾಗಿ ಉಳಿಯುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟವು ದೈನಂದಿನ ಸರ್ಕಾರಿ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಸಚಿವರ ಸಂಪುಟವು ಸಚಿವ ಸಂಪುಟದ ಸಚಿವರು ಮತ್ತು ರಾಜ್ಯ ಸಚಿವರನ್ನು (MoS) ಒಳಗೊಂಡಿದೆ. [[ಕೇರಳ ಸರ್ಕಾರದ ಕಚೇರಿ|ಕಾರ್ಯದರ್ಶಿ]] [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]] ನೇತೃತ್ವದಲ್ಲಿ, ಸಚಿವ ಸಂಪುಟಕ್ಕೆ ಸರ್ಕಾರಿ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುತ್ತದೆ. ಮುಖ್ಯ ಕಾರ್ಯದರ್ಶಿಯು ಹಿರಿಯ [[ನಾಗರಿಕ ಸೇವೆ|ನಾಗರಿಕ ಸೇವಕ]] ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಆಡಳಿತವು 47 ಕಾರ್ಯದರ್ಶಿ ಇಲಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.<ref name=":0" /> ಪ್ರತಿಯೊಂದು ಸರ್ಕಾರಿ ಇಲಾಖೆಯನ್ನು ರಾಜಕೀಯವಾಗಿ ಸಚಿವರು ಮತ್ತು ಆಡಳಿತಾತ್ಮಕವಾಗಿ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ, ಇವರು [[ಹೆಚ್ಚುವರಿ ಮುಖ್ಯ ಕಾರ್ಯದರ್ಶಿ|ಹೆಚ್ಚುವರಿ ಮುಖ್ಯ ಕಾರ್ಯದರ್ಶಿ]], [[ಪ್ರಿನ್ಸಿಪಾಲ್ ಕಾರ್ಯದರ್ಶಿ (ಭಾರತ)|ಪ್ರಿನ್ಸಿಪಾಲ್ ಕಾರ್ಯದರ್ಶಿ]], ಅಥವಾ [[ಕಾರ್ಯದರ್ಶಿ]] ಹುದ್ದೆಯಲ್ಲಿರುತ್ತಾರೆ, ಇವರು ಸಾಮಾನ್ಯವಾಗಿ [[ಭಾರತೀಯ ಆಡಳಿತ ಸೇವೆ]] (IAS) ನ ಅಧಿಕಾರಿಯಾಗಿರುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಿನ್ಸಿಪಾಲ್ ಕಾರ್ಯದರ್ಶಿಗಳು ತಮಗೆ ನಿಯೋಜಿಸಲಾದ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಇಲಾಖೆಯು ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಂಡರ್ ಸೆಕ್ರೆಟರಿ ಮತ್ತು ಇತರ ಸಹಾಯಕ ಅಧಿಕಾರಿಗಳ ಹುದ್ದೆಗಳನ್ನು ಸಹ ಹೊಂದಿದೆ. ಈ ಕಾರ್ಯದರ್ಶಿ ಇಲಾಖೆಗಳು ನೀತಿ ರಚನೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತವೆ, ಆದರೆ ರೇಖಾ ಇಲಾಖೆಗಳು ಮತ್ತು ಇತರ ಕಾರ್ಯನಿರ್ವಾಹಕ ಸಂಸ್ಥೆಗಳು ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತವೆ.
ಪ್ರತಿಯೊಂದು ಕಾರ್ಯದರ್ಶಿ ಇಲಾಖೆಯು ಒಂದು ಅಥವಾ ಹೆಚ್ಚು ರೇಖಾ ಇಲಾಖೆಗಳು, ನಿರ್ದೇಶನಾಲಯಗಳು, ಆಯುಕ್ತ ಕಚೇರಿಗಳು, ಮಂಡಳಿಗಳು, ಅಥವಾ ಅಂತಹುದೇ ಕಾರ್ಯನಿರ್ವಾಹಕ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತದೆ. ಈ ಸಂಸ್ಥೆಗಳು ಸರ್ಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು, ನಿಯಂತ್ರಕ ಆಡಳಿತ, ಜಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ನಿರ್ದೇಶಕರು, ಆಯುಕ್ತರು, ಅಥವಾ ಅಂತಹುದೇ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ, ಅವರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಸಂಸ್ಥೆಯ ಸ್ವರೂಪವನ್ನು ಅವಲಂಬಿಸಿರುತ್ತದೆ. ಈ ಪ್ರತಿಯೊಂದು ಇಲಾಖೆಗಳು/ಸಂಸ್ಥೆಗಳು ತಮ್ಮದೇ ಆದ ಆಡಳಿತಾತ್ಮಕ ಉಪವಿಭಾಗಗಳನ್ನು ಹೊಂದಿವೆ.<ref>Rules of Business of [[Government of Kerala]]
PART II
FIRST SCHEDULE
https://gad.kerala.gov.in/sites/default/files/general_attachment/Rules%20of%20Business%20-%20Part%20II.pdf</ref>
ರಾಜ್ಯವನ್ನು ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾಗಿ ಕಲೆಕ್ಟರೇಟ್ ಅನ್ನು ಹೊಂದಿದೆ. [[ಜಿಲ್ಲಾ ಮ್ಯಾಜಿಸ್ಟ್ರೇಟ್|ಜಿಲ್ಲಾ ಕಲೆಕ್ಟರ್]] ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ಆದಾಯ ಆಡಳಿತ, ವಿಪತ್ತು ನಿರ್ವಹಣೆ, ಚುನಾವಣೆಗಳು, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಮತ್ತು ಜಿಲ್ಲೆಯೊಳಗಿನ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ.<ref>{{Cite web |title=Collectorate {{!}} District Thiruvananthapuram, Government of Kerala {{!}} India |url=https://trivandrum.nic.in/en/collectrate/ |access-date=2026-04-04 |language=en-US}}</ref> ಆಡಳಿತಾತ್ಮಕ ಅನುಕೂಲಕ್ಕಾಗಿ, ಪ್ರತಿಯೊಂದು ಜಿಲ್ಲೆಯನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳಾಗಿ]], [[ತಹಸೀಲ್ದಾರ್|ತಾಲೂಕುಗಳಾಗಿ]], ಮತ್ತು [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ, ಪ್ರಾಥಮಿಕವಾಗಿ ಭೂ ಆದಾಯ ಆಡಳಿತದ ಉದ್ದೇಶಕ್ಕಾಗಿ.<ref>{{Cite web |last=Admin |date=2025-01-22 |title=Land revenue administration, Government of Kerala |url=https://clr.kerala.gov.in/eng/index.php/department/organisation-structure |access-date=2026-01-01 |website=Department of Land Revenue |language=en-gb }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
ಕೇರಳದಲ್ಲಿ ಕಾನೂನು ಜಾರಿಯನ್ನು ಪ್ರಾಥಮಿಕವಾಗಿ [[ಕೇರಳ ಪೊಲೀಸ್]] ನಡೆಸುತ್ತದೆ, ಇದು ಕೇರಳ ಸರ್ಕಾರದ [[ಗೃಹ ಇಲಾಖೆ (ಕೇರಳ)|ಗೃಹ ಇಲಾಖೆಯ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇರಳ ಪೊಲೀಸ್ ಅನ್ನು ಎರಡು ಪೊಲೀಸ್ ವಲಯಗಳಾಗಿ (ಉತ್ತರ ಮತ್ತು ದಕ್ಷಿಣ) ರಚಿಸಲಾಗಿದೆ, ಅವುಗಳನ್ನು ಮತ್ತಷ್ಟು ವ್ಯಾಪ್ತಿಗಳು, ಪೊಲೀಸ್ ಜಿಲ್ಲೆಗಳು, ಉಪವಿಭಾಗಗಳು ಮತ್ತು ಪೊಲೀಸ್ ಠಾಣೆಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಕಾನೂನು ಜಾರಿಗೆ ಜವಾಬ್ದಾರರಾಗಿರುವ 484 ಸ್ಥಳೀಯ ಪೊಲೀಸ್ ಠಾಣೆಗಳಿವೆ.<ref>{{Cite web |title=Official Website of Kerala Police |url=https://keralapolice.gov.in/ |access-date=2026-04-24 |website=keralapolice.gov.in |language=en}}</ref>
[[ನ್ಯಾಯಾಂಗ]]ವು [[ಕೇರಳ ಉಚ್ಚ ನ್ಯಾಯಾಲಯ]] ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡಿದೆ.<ref>{{cite web |title=History of Judiciary |url=https://www.allindiajudges.org/Judgment/FNJPC2.htm |publisher=All-India Judges Association |access-date=29 April 2015 |archive-date=1 October 2015 |archive-url=https://web.archive.org/web/20151001072113/http://www.allindiajudges.org/Judgment/FNJPC2.htm |url-status=dead }}</ref> [[ಕೊಚ್ಚಿ|ಕೊಚ್ಚಿಯಲ್ಲಿ]] ನೆಲೆಗೊಂಡಿರುವ ಉಚ್ಚ ನ್ಯಾಯಾಲಯವು,<ref name="Congress (US)2010">{{cite book |author1=U S Congress |author2=Congress (U.S.) |title=Congressional Record, V. 153, Pt. 1, January 4, 2007 to January 17, 2007 |url=https://books.google.com/books?id=M3bLOwbeOZYC&pg=PA1198 |access-date=18 November 2012 |year=2010 |publisher=Government Printing Office |isbn=978-0-16-086824-5 |page=1198}}</ref>as ರಂತೆ ಮುಖ್ಯ ನ್ಯಾಯಮೂರ್ತಿ ಮತ್ತು 35 ಖಾಯಂ ಮತ್ತು ಹನ್ನೆರಡು ಹೆಚ್ಚುವರಿ ''[[ಪ್ರೋ ಟೆಂಪೋರ್]]'' ನ್ಯಾಯಮೂರ್ತಿಗಳನ್ನು ಹೊಂದಿದೆ.<ref>{{cite web |title=High Court of Kerala Profile |url=https://highcourtofkerala.nic.in/profile.html |publisher=High Court of Kerala |access-date=18 November 2012 |archive-date=31 October 2012 |archive-url=https://web.archive.org/web/20121031233641/http://highcourtofkerala.nic.in/profile.html |url-status=live }}</ref> ಉಚ್ಚ ನ್ಯಾಯಾಲಯವು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶದ ಪ್ರಕರಣಗಳನ್ನು ಸಹ ವಿಚಾರಣೆಗೆ ತೆಗೆದುಕೊಳ್ಳುತ್ತದೆ.<ref name="Banerjea2002">{{cite book |author=D. Banerjea |title=Criminal Justice India Series, Vol. 21 |url=https://books.google.com/books?id=L6NWL-a14mkC&pg=PA80 |access-date=18 November 2012 |year=2002 |publisher=Allied Publishers |isbn=978-8177648720 |page=80}}</ref><ref name="SharmaB.k.2007">{{cite book |author1=Sharma |author2=Sharma B.k. |title=Intro. to the Constitution of India, 4/e |url=https://books.google.com/books?id=srDytmFE3KMC&pg=PA261 |access-date=18 November 2012 |year=2007 |publisher=PHI Learning Pvt. Ltd. |isbn=978-8120332461 |page=261}}</ref> ರಾಜ್ಯದ ಅಧೀನ ನ್ಯಾಯಾಂಗವು ಪ್ರತಿಯೊಂದು 14 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳನ್ನು ಒಳಗೊಂಡಿದೆ, ಇವುಗಳನ್ನು ಜಿಲ್ಲಾ ನ್ಯಾಯಾಧೀಶರು ಮುಖ್ಯಸ್ಥರಾಗಿರುತ್ತಾರೆ, ಜೊತೆಗೆ ನಾಗರಿಕ ನ್ಯಾಯಾಲಯಗಳು (''ಮುನ್ಸಿಫ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು'') ಮತ್ತು ಅಪರಾಧ ನ್ಯಾಯಾಲಯಗಳು (''ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮತ್ತು ಸೆಷನ್ಸ್ ನ್ಯಾಯಾಲಯಗಳು'') ತಮ್ಮ ಅಧಿಕಾರ ವ್ಯಾಪ್ತಿಯ ಪ್ರಕಾರ ಪ್ರಕರಣಗಳನ್ನು ನಿರ್ವಹಿಸುತ್ತವೆ.
=== ಸ್ಥಳೀಯ ಸರ್ಕಾರ ===
{{Main|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ಕೇರಳದಲ್ಲಿ, ಪಂಚಾಯತ್ಗಳು, ಪುರಸಭೆಗಳು ಮತ್ತು ನಿಗಮಗಳಂತಹ ಸ್ಥಳೀಯ ಸರ್ಕಾರಿ ಸಂಸ್ಥೆಗಳು 1959 ರಿಂದಲೂ ಅಸ್ತಿತ್ವದಲ್ಲಿವೆ. ಆದಾಗ್ಯೂ, ಗಮನಾರ್ಹವಾದ ವಿಕೇಂದ್ರೀಕರಣ ಉಪಕ್ರಮವು 1993 ರಲ್ಲಿ ಪ್ರಾರಂಭವಾಯಿತು, ಇದು [[ಭಾರತ ಸರ್ಕಾರ|ಕೇಂದ್ರ ಸರ್ಕಾರ]]ದ ಸಾಂವಿಧಾನಿಕ ತಿದ್ದುಪಡಿಗಳೊಂದಿಗೆ ಹೊಂದಾಣಿಕೆಯಾಯಿತು.<ref name="Capdeck">{{cite web |url=https://www.lenobl.ru/Document/1412700121.pdf |title=An Introduction to local self governments in Kerala |publisher=SDC CAPDECK |access-date=17 November 2012 |author=Mariamma Sanu George |pages=17–20 |archive-date=30 May 2015 |archive-url=https://web.archive.org/web/20150530224012/http://www.lenobl.ru/Document/1412700121.pdf |url-status=live }}</ref><ref name="KILA">{{cite web |url=https://www.kilaonline.org/site_docu/pub200904a.pdf |archive-url=https://web.archive.org/web/20130513015050/https://www.kilaonline.org/site_docu/pub200904a.pdf |archive-date=13 May 2013 |title=Kerala – A Case Study of Classical Democratic Decentralisation |publisher=Kerala Institute of Local Administration |date=April 2009 |access-date=17 November 2012 |author=S M Vijayanand }}</ref>{{rp|page=12}} ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಕೇರಳ ಪುರಸಭೆ ಕಾಯ್ದೆಯನ್ನು 1994 ರಲ್ಲಿ ಜಾರಿಗೊಳಿಸಲಾಯಿತು, ಇದು ಗ್ರಾಮೀಣ ಆಡಳಿತಕ್ಕಾಗಿ ಮೂರು-ಹಂತದ ವ್ಯವಸ್ಥೆಯನ್ನು ಮತ್ತು ನಗರ ಆಡಳಿತಕ್ಕಾಗಿ ಏಕ-ಹಂತದ ವ್ಯವಸ್ಥೆಯನ್ನು ಸ್ಥಾಪಿಸಿತು.<ref>{{cite act
| title = Kerala Panchayat Raj Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref><ref>{{cite act
| title = Kerala Municipality Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref>
ಗ್ರಾಮೀಣ ಆಡಳಿತದ ಮೂರು-ಹಂತದ ರಚನೆಯು [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳನ್ನು]] ಒಳಗೊಂಡಿದೆ.<ref name="TandonMohanty2006">{{cite book |author1=Rajesh Tandon |author2=Ranjita Mohanty |title=Participatory Citizenship: Identity, Exclusion, Inclusion |url=https://books.google.com/books?id=oPByu7CWoUEC&pg=PA199 |access-date=17 November 2012 |year=2006 |publisher=Sage |isbn=978-0-7619-3467-7 |page=199}}</ref> ಕೇರಳ ಪಂಚಾಯತ್ ರಾಜ್ ಕಾಯ್ದೆ, 1994 ಈ ಸಂಸ್ಥೆಗಳಿಗೆ ಸ್ಪಷ್ಟವಾದ ಅಧಿಕಾರಗಳನ್ನು ವ್ಯಾಖ್ಯಾನಿಸುತ್ತದೆ.<ref name="Capdeck" /> ನಗರ ಪ್ರದೇಶಗಳಿಗೆ, ಕೇರಳ ಪುರಸಭೆ ಕಾಯ್ದೆಯು ಏಕ-ಹಂತದ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]] ಮತ್ತು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿದೆ, ಅವು ಸ್ಥಳೀಯ ಆಡಳಿತ ಮತ್ತು ನಾಗರಿಕ ಆಡಳಿತಕ್ಕೆ ಜವಾಬ್ದಾರರಾಗಿರುತ್ತವೆ. ಈ ಸಂಸ್ಥೆಗಳನ್ನು ನಿಯಮಿತವಾಗಿ [[ಕೇರಳದಲ್ಲಿ ಚುನಾವಣೆಗಳು|ಸ್ಥಳೀಯ ಸಂಸ್ಥೆಗಳ ಚುನಾವಣೆಗಳ]] ಮೂಲಕ ರಚಿಸಲಾಗುತ್ತದೆ.<ref name="Chaudhary2009">{{cite book |author=Shyam Nandan Chaudhary |title=Tribal Development Since Independence |url=https://books.google.com/books?id=KBX1EJVhjGEC&pg=PA235 |access-date=18 November 2012 |year=2009 |publisher=Concept Publishing Company |isbn=978-8180696220 |page=235}}</ref> ಈ ಸಂಸ್ಥೆಗಳು ಪರಿಣಾಮಕಾರಿ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಗಣನೀಯ ಆಡಳಿತಾತ್ಮಕ, ಕಾನೂನು ಮತ್ತು ಆರ್ಥಿಕ ಅಧಿಕಾರಗಳನ್ನು ಪಡೆಯುತ್ತವೆ.<ref name="KILA" />{{rp|page=13}} ಪ್ರಸ್ತುತ, ರಾಜ್ಯ ಸರ್ಕಾರವು ರಾಜ್ಯ ಯೋಜನಾ ವಿನಿಯೋಗದ ಸುಮಾರು 40% ಅನ್ನು ಸ್ಥಳೀಯ ಸರ್ಕಾರಗಳಿಗೆ ನಿಯೋಜಿಸುತ್ತದೆ.<ref name="IsaacFranke2002">{{cite book |author1=T. M. Thomas Isaac |author2=Richard W. Franke |title=Local Democracy and Development: The Kerala People's Campaign for Decentralized Planning |url=https://books.google.com/books?id=x6v6F2a3Gs0C&pg=PR13 |year=2002 |publisher=Rowman & Littlefield |isbn=978-0-7425-1607-6 |page=13}}</ref> ಕೇರಳವು 1,200 ಸ್ಥಳೀಯ ಸಂಸ್ಥೆಗಳನ್ನು ಹೊಂದಿದೆ, ಇವುಗಳಲ್ಲಿ 941 ಗ್ರಾಮ ಪಂಚಾಯತ್ಗಳು, 152 ಬ್ಲಾಕ್ ಪಂಚಾಯತ್ಗಳು, 14 ಜಿಲ್ಲಾ ಪಂಚಾಯತ್ಗಳು, 87 ಪುರಸಭೆಗಳು, ಮತ್ತು 6 ನಗರ ನಿಗಮಗಳು ಸೇರಿವೆ.<ref>{{Cite web |title=Local Bodies {{!}} Local Self Government Department |url=https://lsgkerala.gov.in/en/lsgd/localbody-list |access-date=2025-07-08 |website=lsgkerala.gov.in |archive-date=2 June 2023 |archive-url=https://web.archive.org/web/20230602134126/https://lsgkerala.gov.in/en/lsgd/localbody-list |url-status=dead }}</ref>
ಕೇರಳವನ್ನು 2016 ರಲ್ಲಿ ಭಾರತದ ಮೊದಲ ಡಿಜಿಟಲ್ ರಾಜ್ಯವೆಂದು ಘೋಷಿಸಲಾಯಿತು ಮತ್ತು [[ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್]] ನ 2019 ರ ಭಾರತ ಭ್ರಷ್ಟಾಚಾರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕನಿಷ್ಠ ಭ್ರಷ್ಟ ರಾಜ್ಯವೆಂದು ಪರಿಗಣಿಸಲಾಗಿದೆ.<ref>{{Cite book |title=India Corruption Survey 2019 – Report |last= |publisher=Transparency International India |year=2019 |location= |pages=22 |url=https://transparencyindia.org/wp-content/uploads/2019/11/India-Corruption-Survey-2019.pdf |access-date=18 June 2021 |archive-date=10 July 2021 |archive-url=https://web.archive.org/web/20210710100154/https://transparencyindia.org/wp-content/uploads/2019/11/India-Corruption-Survey-2019.pdf |url-status=live }}</ref><ref>{{Cite news |title=Kerala the first digital State |url=https://www.thehindu.com/news/cities/kozhikode/kerala-the-first-digital-state/article8291466.ece |last=Special currespondent |date=28 February 2016 |access-date=17 November 2020 |work=The Hindu |archive-date=15 April 2021 |archive-url=https://web.archive.org/web/20210415102347/https://www.thehindu.com/news/cities/kozhikode/kerala-the-first-digital-state/article8291466.ece |url-status=live }}</ref> ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020 ಕೇರಳವನ್ನು ಭಾರತದ ಅತ್ಯುತ್ತಮ ಆಡಳಿತ ರಾಜ್ಯವೆಂದು ಗೊತ್ತುಪಡಿಸಿತು.<ref>{{Cite news |title=Kerala, Tamil Nadu and Goa best governed States: report |url=https://www.thehindu.com/news/national/kerala-goa-and-chandigarh-best-governed-states-ut-report/article32985716.ece |last=PTI |date=30 October 2020 |access-date=20 June 2021 |work=The Hindu |archive-date=7 October 2021 |archive-url=https://web.archive.org/web/20211007210542/https://www.thehindu.com/news/national/kerala-goa-and-chandigarh-best-governed-states-ut-report/article32985716.ece |url-status=live }}</ref>
=== ರಾಜಕೀಯ ===
ಕೇರಳವು ತನ್ನ ಬಲವಾದ ಸಾಮಾಜಿಕ ಕಲ್ಯಾಣ ನೀತಿಗಳು, ಭೂ ಸುಧಾರಣೆಗಳು ಮತ್ತು ಉನ್ನತ ಮಾನವ ಅಭಿವೃದ್ಧಿ ಸೂಚಕಗಳಿಂದಾಗಿ ಭಾರತದ ಅತ್ಯಂತ [[ಸಮಾನತಾವಾದ|ಸಮಾನತಾವಾದಿ]] ರಾಜ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.<ref>{{Cite journal |last1=B |first1=Bibimol R. |last2=Seena |first2=Dr Anand Lali |last3=Thanammal |first3=Dr K. K. |date=2023-11-30 |title=C.Achutha Menon's Social Reforms: Paving The Way For A Progressive Kerala |url=https://kuey.net/index.php/kuey/article/view/8887 |journal=Educational Administration: Theory and Practice |language=en |volume=29 |issue=4 |pages=4074–4079 |doi=10.53555/kuey.v29i4.8887 |doi-broken-date=15 June 2026 |issn=2148-2403}}</ref><ref>{{Cite journal |last=Duran |first=Jane |date=April 2025 |title=Egalitarianism and Justice in Kerala |url=https://www.cambridge.org/core/journals/think/article/abs/egalitarianism-and-justice-in-kerala/5B093820090E9266A4852C40F93F5A51 |journal=Think |language=en |volume=24 |issue=70 |pages=23–29 |doi=10.1017/S147717562500017X |issn=1477-1756}}</ref><ref>{{Cite journal |last1=Thiranagama |first1=Sharika |title=Rural Civilities: Caste, Gender and Public Life in Kerala |journal=South Asia: Journal of South Asian Studies |date=2019 |volume=42 |issue=2 |pages=310–327 |doi=10.1080/00856401.2019.1582190}}</ref><ref>{{Cite journal |last=Devika |first=J. |date=August 2010 |title=Egalitarian Developmentalism, Communist Mobilization, and the Question of Caste in Kerala State, India |url=https://www.cambridge.org/core/journals/journal-of-asian-studies/article/abs/egalitarian-developmentalism-communist-mobilization-and-the-question-of-caste-in-kerala-state-india/8F65915C540DB6AC5D3EEE6DE800DB3B? |journal=The Journal of Asian Studies |language=en |volume=69 |issue=3 |pages=799–820 |doi=10.1017/S0021911810001506 |issn=1752-0401}}</ref> ಕೇರಳದ ರಾಜಕೀಯವು ಪ್ರಾಥಮಿಕವಾಗಿ [[ಭಾರತದಲ್ಲಿ ಕಮ್ಯುನಿಸಂ|ಕಮ್ಯುನಿಸಂ]], [[ಪ್ರಜಾಪ್ರಭುತ್ವ ಸಮಾಜವಾದ]], [[ಜಾತ್ಯತೀತತೆ]], [[ಮಧ್ಯಮಾರ್ಗ#ಭಾರತ|ಮಧ್ಯಮಾರ್ಗ]] ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಂದ ರೂಪುಗೊಂಡಿದೆ. [[ಬಲಪಂಥೀಯ ರಾಜಕೀಯ#ಭಾರತ|ಬಲಪಂಥೀಯ ರಾಜಕೀಯ]]ವು ತುಲನಾತ್ಮಕವಾಗಿ ಚಿಕ್ಕ ಶಕ್ತಿಯಾಗಿದ್ದು, ಇದನ್ನು ಪ್ರಾಥಮಿಕವಾಗಿ [[ಭಾರತೀಯ ಜನತಾ ಪಕ್ಷ]]-ನೇತೃತ್ವದ [[ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ|NDA]] ಪ್ರತಿನಿಧಿಸುತ್ತದೆ.<ref>{{Cite journal |title=Hindu Nationalism in South India: The Rise of Saffron in Kerala |url=https://www.researchgate.net/publication/381937210_Hindu_Nationalism_in_South_India_The_Rise_of_Saffron_in_Kerala |journal=}}</ref><ref>{{Cite journal |last=Nair |first=A. Balakrishnan |date=1994 |title=The Dynamics of Kerala Politics |url=https://www.jstor.org/stable/41855697 |journal=The Indian Journal of Political Science |volume=55 |issue=3 |pages=251–260 |issn=0019-5510}}</ref>
ಕೇರಳವು ಎರಡು ಪ್ರಮುಖ ರಾಜಕೀಯ ಮೈತ್ರಿಗಳನ್ನು ಹೊಂದಿದೆ: [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ನೇತೃತ್ವದ [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್]] (UDF); ಮತ್ತು [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]] (CPI(M)) ನೇತೃತ್ವದ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್]] (LDF). 1980 ರಿಂದ, ಕೇರಳದ ರಾಜಕೀಯವು LDF ಮತ್ತು UDF ನಿಂದ ಪ್ರಾಬಲ್ಯ ಹೊಂದಿದೆ, ಸರ್ಕಾರಗಳು ಹೆಚ್ಚಾಗಿ ಎರಡು ಮೈತ್ರಿಗಳ ನಡುವೆ ಪರ್ಯಾಯವಾಗಿವೆ.<ref>{{Cite news |date=2026-05-22 |title=Kerala election wrap-up: How UDF ended LDF’s 10-year rule |url=https://timesofindia.indiatimes.com/india/kerala-election-wrap-up-how-udf-ended-ldfs-10-year-rule/articleshow/131249440.cms |access-date=2026-06-19 |work=The Times of India |issn=0971-8257}}</ref> [[2026 ಕೇರಳ ವಿಧಾನಸಭಾ ಚುನಾವಣೆ]]ಯ ಪ್ರಕಾರ, UDF ಆಡಳಿತ ಒಕ್ಕೂಟವಾಗಿದೆ, ಮತ್ತು [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಅಧಿಕೃತ ವಿರೋಧ ಪಕ್ಷವಾಗಿದೆ.<ref>{{Cite web |title=Pinarayi Vijayan elected as Leader of Opposition in Kerala |url=https://www.deccanherald.com/india/kerala/pinarayi-vijayan-elected-as-leader-of-opposition-in-kerala-4003109 |access-date=2026-05-15 |website=Deccan Herald |language=en}}</ref><ref>{{Cite news |last=Parthasarathy |first=Srinivasan Ramani , Pon Vasanth B. A. , Nitika Francis , Devyanshi Bihani , Areena Arora & Sambavi |date=2026-05-06 |title=UDF's near three-fourths majority marked a historic victory for the Congress-led coalition |url=https://www.thehindu.com/news/national/kerala/udfs-near-three-fourths-majority-marked-a-historicvictory-for-the-congress-led-coalition/article70944163.ece |access-date=2026-05-15 |work=The Hindu |language=en-IN |issn=0971-751X}}</ref>
[[ಭಾರತದ ಸಂವಿಧಾನ]]ದ ಪ್ರಕಾರ, ಕೇರಳವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯನ್ನು ಹೊಂದಿದೆ; [[ಸಾರ್ವತ್ರಿಕ ಮತದಾನ]]ವನ್ನು ನಿವಾಸಿಗಳಿಗೆ ನೀಡಲಾಗಿದೆ.<ref name=":0">{{cite web |url=https://niyamasabha.org/codes/govt_2.htm |title=Kerala Government – Legislature |publisher=Government of Kerala |access-date=19 November 2012 |archive-date=8 December 2012 |archive-url=https://web.archive.org/web/20121208011357/http://www.niyamasabha.org/codes/govt_2.htm |url-status=dead }}</ref>
== ಆರ್ಥಿಕತೆ ==
{{Main|ಕೇರಳದ ಆರ್ಥಿಕತೆ}}
ಸ್ವಾತಂತ್ರ್ಯದ ನಂತರ, ರಾಜ್ಯವನ್ನು [[ಸಾಮಾಜಿಕ ಪ್ರಜಾಪ್ರಭುತ್ವ|ಸಾಮಾಜಿಕ ಪ್ರಜಾಪ್ರಭುತ್ವ]] [[ಕಲ್ಯಾಣ ಆರ್ಥಿಕತೆ]]ಯಾಗಿ ನಿರ್ವಹಿಸಲಾಯಿತು.<ref>{{Cite news |title=A virus, social democracy, and dividends for Kerala |url=https://www.thehindu.com/opinion/lead/a-virus-social-democracy-and-dividends-for-kerala/article31370554.ece |last=Heller |first=Patrick |date=18 April 2020 |access-date=2 February 2021 |work=The Hindu |archive-date=19 November 2021 |archive-url=https://web.archive.org/web/20211119130557/https://www.thehindu.com/opinion/lead/a-virus-social-democracy-and-dividends-for-kerala/article31370554.ece |url-status=live }}</ref> ಅತ್ಯಧಿಕ ಮಾನವ ಅಭಿವೃದ್ಧಿ ಮತ್ತು ತುಲನಾತ್ಮಕವಾಗಿ ಕಡಿಮೆ ಆರ್ಥಿಕ ಅಭಿವೃದ್ಧಿಯ "ಕೇರಳ ವಿದ್ಯಮಾನ" ಅಥವಾ "[[ಕೇರಳ ಮಾದರಿ]]" ಅಭಿವೃದ್ಧಿಯು ಬಲವಾದ ಸೇವಾ ವಲಯದಿಂದ ಉಂಟಾಗಿದೆ.<ref name="Brenkert_Malone_2003" />{{rp|48}}<ref name="Tharamangalam_2005">{{Cite journal |author=Tharamangalam J |year=2005 |title=The Perils of Social Development without Economic Growth: The Development Debacle of Kerala, India |journal=Political Economy for Environmental Planners |url=https://www.infra.kth.se/courses/1H1142/Kerala_Paper_4.pdf |archive-url=https://web.archive.org/web/20131115072025/https://www.infra.kth.se/courses/1H1142/Kerala_Paper_4.pdf |archive-date=15 November 2013 |access-date=28 December 2008}}</ref>{{rp|1}} 2019–20 ರಲ್ಲಿ, ಕೇರಳದ ಆರ್ಥಿಕತೆಯು {{INRConvert|8.55|t}} ಸ್ಥೂಲ ರಾಜ್ಯ ಆಂತರಿಕ ಉತ್ಪನ್ನ (GSDP) ಮತ್ತು {{INRConvert|222|k}} ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದೊಂದಿಗೆ ಭಾರತದಲ್ಲಿ [[ಸ್ಥೂಲ ರಾಜ್ಯ ಆಂತರಿಕ ಉತ್ಪನ್ನದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|8 ನೇ ಅತಿದೊಡ್ಡದಾಗಿದೆ]].<ref>{{Cite web |date=15 March 2021 |title=MOSPI State Domestic Product, Ministry of Statistics and Programme Implementation, Government of India |url=https://mospi.nic.in/sites/default/files/press_releases_statements/State_wise_SDP_15_03_2021.xls |access-date=23 June 2021 |archive-date=17 June 2021 |archive-url=https://web.archive.org/web/20210617193238/http://mospi.nic.in/sites/default/files/press_releases_statements/State_wise_SDP_15_03_2021.xls |url-status=live }}</ref> 2019–20 ರಲ್ಲಿ, [[ಆರ್ಥಿಕತೆಯ ತೃತೀಯ ವಲಯ|ತೃತೀಯ ವಲಯ]]ವು ರಾಜ್ಯದ [[ಸ್ಥೂಲ ಮೌಲ್ಯವರ್ಧಿತ|GSVA]] ಯ ಸುಮಾರು 63% ಕೊಡುಗೆ ನೀಡಿದೆ, ಇದಕ್ಕೆ [[ಆರ್ಥಿಕತೆಯ ದ್ವಿತೀಯ ವಲಯ|ದ್ವಿತೀಯ ವಲಯ]] 28% ಮತ್ತು [[ಆರ್ಥಿಕತೆಯ ಪ್ರಾಥಮಿಕ ವಲಯ|ಪ್ರಾಥಮಿಕ ವಲಯ]] 8% ಕೊಡುಗೆ ನೀಡಿದೆ.<ref name="eco">{{Cite book |last=Government of Kerala |url=https://spb.kerala.gov.in/sites/default/files/2021-01/English-Vol-1_0.pdf |title=Economic Review 2020 – Volume I |publisher=Kerala State Planning Board |year=2021 |location=Thiruvananthapuram |access-date=18 June 2021 |archive-date=2 May 2021 |archive-url=https://web.archive.org/web/20210502171017/https://spb.kerala.gov.in/sites/default/files/2021-01/English-Vol-1_0.pdf |url-status=live }}</ref> 1960 ಮತ್ತು 2020 ರ ಅವಧಿಯಲ್ಲಿ, ಕೇರಳದ ಆರ್ಥಿಕತೆಯು ಕೃಷಿ ಆರ್ಥಿಕತೆಯಿಂದ ಸೇವಾ ಆಧಾರಿತ ಆರ್ಥಿಕತೆಗೆ ಕ್ರಮೇಣ ಬದಲಾಗುತ್ತಿತ್ತು.<ref name="eco" />
{{multiple image
| direction = vertical
| width = 220
| image1 = Technopark Trivandum Ganga and Yamuna Buildings.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಟೆಕ್ನೋಪಾರ್ಕ್, ತಿರುವನಂತಪುರ|ಟೆಕ್ನೋಪಾರ್ಕ್]], ಭಾರತದ ಮೊದಲ ಮತ್ತು ಅತಿದೊಡ್ಡ [[ಮಾಹಿತಿ ತಂತ್ರಜ್ಞಾನ]] (IT) ಉದ್ಯಾನವನ
| image2 = Container terminal.JPG
| caption2 = [[ಕೊಚ್ಚಿ|ಕೊಚ್ಚಿಯ]] [[ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ ಟರ್ಮಿನಲ್]], ಭಾರತದ ಮೊದಲ [[ಕಂಟೇನರ್ ಟರ್ಮಿನಲ್|ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್]]
| image4 = Mappila bay.JPG
| caption4 = [[ಕಣ್ಣೂರು|ಕಣ್ಣೂರಿನ]] [[ಮಾಪ್ಪಿಲ ಕೊಲ್ಲಿ]] ಬಂದರು
}}
ರಾಜ್ಯದ [[ಆರ್ಥಿಕತೆಯ ತೃತೀಯ ವಲಯ|ಸೇವಾ ವಲಯ]]ವು ಅದರ ಆದಾಯದ ಸುಮಾರು 63% ರಷ್ಟಿದ್ದು, ಇದು ಮುಖ್ಯವಾಗಿ [[ಆತಿಥ್ಯ ಉದ್ಯಮ]], [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]], [[ಆಯುರ್ವೇದ]] ಮತ್ತು ವೈದ್ಯಕೀಯ ಸೇವೆಗಳು, ಯಾತ್ರಾ ಸ್ಥಳಗಳು, [[ಮಾಹಿತಿ ತಂತ್ರಜ್ಞಾನ]], [[ಕೇರಳದ ರಸ್ತೆಗಳು|ಸಾರಿಗೆ]], ಹಣಕಾಸು ವಲಯ, ಮತ್ತು [[ಕೇರಳದಲ್ಲಿ ಶಿಕ್ಷಣ|ಶಿಕ್ಷಣ]]ವನ್ನು ಆಧರಿಸಿದೆ.<ref name=":15">{{Cite web |url=https://slbckerala.com/Economy.aspx |title=Economy of Kerala – 2016 |website=slbckerala.com |access-date=7 February 2022 |archive-date=28 March 2022 |archive-url=https://web.archive.org/web/20220328191455/http://slbckerala.com/Economy.aspx |url-status=dead }}</ref> ಕೈಗಾರಿಕಾ ವಲಯದಡಿಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ]], ಹಡಗು ನಿರ್ಮಾಣ, ತೈಲ ಸಂಸ್ಕರಣಾಗಾರ, ಸಾಫ್ಟ್ವೇರ್ ಉದ್ಯಮ, ಕರಾವಳಿ ಖನಿಜ ಉದ್ಯಮಗಳು,{{sfn|Chandran|2018|p=343}} ಆಹಾರ ಸಂಸ್ಕರಣೆ, ಸಮುದ್ರ ಉತ್ಪನ್ನಗಳ ಸಂಸ್ಕರಣೆ, ಮತ್ತು ರಬ್ಬರ್ ಆಧಾರಿತ ಉತ್ಪನ್ನಗಳು ಸೇರಿವೆ. ರಾಜ್ಯದ ಪ್ರಾಥಮಿಕ ವಲಯವು ಮುಖ್ಯವಾಗಿ [[ವಾಣಿಜ್ಯ ಬೆಳೆ]]ಗಳನ್ನು ಆಧರಿಸಿದೆ.{{sfn|Chandran|2018|p=409}} ಕೇರಳವು ಭಾರತದಲ್ಲಿ [[ತೆಂಗು]], [[ಚಹಾ]], [[ಕಾಫಿ]], [[ಮಲಬಾರ್ ಮೆಣಸು|ಮೆಣಸು]], [[ನೈಸರ್ಗಿಕ ರಬ್ಬರ್]], [[ಏಲಕ್ಕಿ]], ಮತ್ತು [[ಗೋಡಂಬಿ]] ಮುಂತಾದ ವಾಣಿಜ್ಯ ಬೆಳೆಗಳ ರಾಷ್ಟ್ರೀಯ ಉತ್ಪಾದನೆಯ ಗಮನಾರ್ಹ ಪ್ರಮಾಣವನ್ನು ಉತ್ಪಾದಿಸುತ್ತದೆ.{{sfn|Chandran|2018|p=409}} ಆಹಾರ ಬೆಳೆಗಳ ಕೃಷಿಯು 1950 ರ ದಶಕದಿಂದ ಕಡಿಮೆಯಾಗಲು ಪ್ರಾರಂಭಿಸಿತು.{{sfn|Chandran|2018|p=409}}
ಕೇರಳದ ಆರ್ಥಿಕತೆಯು [[ಕೇರಳ ಗಲ್ಫ್ ವಲಸೆ|ವಿದೇಶಗಳಲ್ಲಿ ಕೆಲಸ ಮಾಡುವ ವಲಸಿಗರ]] ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ, ಮುಖ್ಯವಾಗಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಲ್ಲಿ]], ಮತ್ತು ವಾರ್ಷಿಕ ಸ್ಥಳಾಂತರ ವರ್ಗಾವಣೆಗಳು GSDP ಯ ಐದನೇ ಒಂದು ಭಾಗಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.<ref name="rem1">{{cite report |author1=K.P. Kannan |author2=K.S. Hari |title=Kerala's Gulf connection: Emigration, remittances and their macroeconomic impact, 1972–2000 |url=https://ideas.repec.org/p/ind/cdswpp/328.html |year=2002 |website=[[Research Papers in Economics]] |access-date=4 April 2022 |archive-date=28 June 2021 |archive-url=https://web.archive.org/web/20210628135450/https://ideas.repec.org/p/ind/cdswpp/328.html |url-status=live }}</ref> 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ ರಾಜ್ಯವು ಗಮನಾರ್ಹ ವಲಸೆಯನ್ನು ಕಂಡಿತು. 2012 ರಲ್ಲಿ, ಕೇರಳವು ಎಲ್ಲಾ ರಾಜ್ಯಗಳ ಅತಿ ಹೆಚ್ಚು ಸ್ಥಳಾಂತರ ವರ್ಗಾವಣೆಗಳನ್ನು ಪಡೆಯಿತು: US$11.3 ಬಿಲಿಯನ್, ಇದು ದೇಶಕ್ಕೆ US$71 ಬಿಲಿಯನ್ ಸ್ಥಳಾಂತರ ವರ್ಗಾವಣೆಗಳಲ್ಲಿ ಸುಮಾರು 16% ಆಗಿತ್ತು.<ref>{{cite news |url=https://in.finance.yahoo.com/news/remittances--kerala-drives-dollar-flows-to-india-053414379.html |title=Remittances: Kerala drives dollar flows to India |work=[[Yahoo! Finance]] |date=5 November 2013 |access-date=8 November 2013 |archive-date=7 November 2013 |archive-url=https://web.archive.org/web/20131107053009/http://in.finance.yahoo.com/news/remittances--kerala-drives-dollar-flows-to-india-053414379.html |url-status=live }}</ref> 2015 ರಲ್ಲಿ, ಕೇರಳದಲ್ಲಿ NRI ಠೇವಣಿಗಳು {{INRConvert|1|lc}} ಕ್ಕಿಂತ ಹೆಚ್ಚಾಗಿದ್ದು, ಇದು NRI ಖಾತೆಗಳಲ್ಲಿ ಠೇವಣಿಯಾದ ಎಲ್ಲಾ ಹಣದ ಆರನೇ ಒಂದು ಭಾಗಕ್ಕೆ ಸಮನಾಗಿರುತ್ತದೆ, ಇದು ಸುಮಾರು {{INRConvert|7|lc}} ಆಗಿದೆ.<ref>{{cite news |url=https://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |title=NRI deposits in Kerala banks cross Rs 1 lakh crore |date=22 June 2015 |access-date=13 November 2015 |work=[[The Times of India]] |archive-date=25 June 2015 |archive-url=https://web.archive.org/web/20150625121200/http://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |url-status=live }}</ref> [[ಮಲಪ್ಪುರಂ ಜಿಲ್ಲೆ]]ಯು ರಾಜ್ಯದಲ್ಲಿ ಅತಿ ಹೆಚ್ಚು ವಲಸೆ ಕುಟುಂಬಗಳ ಪ್ರಮಾಣವನ್ನು ಹೊಂದಿದೆ.<ref name="eco" /> [[ಕೇರಳ ರಾಜ್ಯ ಯೋಜನಾ ಮಂಡಳಿ]]ಯು ನಿಯೋಜಿಸಿದ ಅಧ್ಯಯನವು, ತನ್ನ ವೆಚ್ಚಕ್ಕೆ ಹಣಕಾಸು ಒದಗಿಸಲು ಸ್ಥಳಾಂತರ ವರ್ಗಾವಣೆಗಳ ಮೇಲೆ ಅವಲಂಬಿಸುವ ಬದಲು ರಾಜ್ಯವು ಇತರ ವಿಶ್ವಾಸಾರ್ಹ ಆದಾಯದ ಮೂಲಗಳನ್ನು ಹುಡುಕಬೇಕೆಂದು ಸೂಚಿಸಿದೆ.<ref name="Commission2008b">{{cite book |author=India. Planning Commission |title=Kerala Development Report |url=https://books.google.com/books?id=Ul-OkF5gUJQC&pg=PA457 |year=2008 |publisher=Academic Foundation |isbn=978-8171885947 |page=396}}</ref>
ಮಾರ್ಚ್ 2002 ರಂತೆ, ಕೇರಳದ ಬ್ಯಾಂಕಿಂಗ್ ವಲಯವು 3341 ಸ್ಥಳೀಯ ಶಾಖೆಗಳನ್ನು ಒಳಗೊಂಡಿತ್ತು: ಪ್ರತಿ ಶಾಖೆಯು 10,000 ಜನರಿಗೆ ಸೇವೆ ಸಲ್ಲಿಸಿತು, ಇದು ರಾಷ್ಟ್ರೀಯ ಸರಾಸರಿ 16,000 ಕ್ಕಿಂತ ಕಡಿಮೆಯಾಗಿದೆ; ರಾಜ್ಯವು ಭಾರತೀಯ ರಾಜ್ಯಗಳಲ್ಲಿ ಮೂರನೇ ಅತಿ ಹೆಚ್ಚು ಬ್ಯಾಂಕ್ ಪ್ರವೇಶವನ್ನು ಹೊಂದಿದೆ.<ref name="RBI_2002">{{cite web |url=https://rbidocs.rbi.org.in/rdocs/Publications/PDFs/35585.pdf |title=State/Union Territory-Wise Number of Branches of Scheduled Commercial Banks and Average Population Per Bank Branch |date=March 2002 |work=Reserve Bank of India |access-date=28 December 2008 |url-status=dead |archive-url=https://web.archive.org/web/20070810094850/https://rbidocs.rbi.org.in/rdocs/Publications/PDFs/35585.pdf |archive-date=10 August 2007}}</ref> 1 ಅಕ್ಟೋಬರ್ 2011 ರಂದು, ಕೇರಳವು ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಯಿತು.<ref>{{cite news |url=https://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |work=The Times of India |title=Now, you can bank on every village in Kerala |date=1 October 2011 |access-date=13 November 2015 |archive-date=4 January 2017 |archive-url=https://web.archive.org/web/20170104180910/http://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |url-status=live }}</ref> [[ಕೇರಳದಲ್ಲಿ ನಿರುದ್ಯೋಗ|2007 ರಲ್ಲಿ ನಿರುದ್ಯೋಗವು]] 9.4% ಎಂದು ಅಂದಾಜಿಸಲಾಗಿದೆ;<ref>{{cite news |author=Kumar KG |title=Jobless no more? |newspaper=Business Line |date=8 October 2007 |url=https://www.thehindubusinessline.com/todays-paper/tp-economy/article1671367.ece |quote=A study by K.C. Zacharia and S. Irudaya Rajan, two economists at the Centre for Development Studies (CDS), unemployment in Kerala has dropped from 19.1[%] in 2003 to 9.4[%] in 2007. |access-date=16 November 2012 |archive-date=6 November 2013 |archive-url=https://web.archive.org/web/20131106032604/http://www.thehindubusinessline.com/todays-paper/tp-economy/article1671367.ece |url-status=live }}</ref> ದೀರ್ಘಕಾಲದ ಸಮಸ್ಯೆಗಳೆಂದರೆ [[ನಿರುದ್ಯೋಗ]], ಯುವಜನರ ಕಡಿಮೆ ಉದ್ಯೋಗಸಾಧ್ಯತೆ, ಮತ್ತು ಕೇವಲ 13.5% ರಷ್ಟಿರುವ ಕಡಿಮೆ ಮಹಿಳಾ [[ಕಾರ್ಮಿಕ|ಕಾರ್ಮಿಕ ಭಾಗವಹಿಸುವಿಕೆ ದರ]],<ref name="Nair_2004">{{Cite book |author=Nair NG |veditors=Nair PR, Shaji H |title=Measurement of Employment, Unemployment, and Underemployment |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621751 |url=https://www.cds.ac.in/krpcds/publication/downloads/72.pdf |access-date=31 December 2008 |archive-date=30 May 2015 |archive-url=https://web.archive.org/web/20150530210334/http://www.cds.ac.in/krpcds/publication/downloads/72.pdf |url-status=live }}</ref>{{rp|5, 13}} ಜೊತೆಗೆ ''[[ನೋಕ್ಕು ಕೂಲಿ]]'' ("ನೋಡುವಿಕೆಗೆ ವೇತನ") ಪದ್ಧತಿಯೂ ಇತ್ತು.<ref name="Outlook-2008">{{cite news |url=https://www.outlookindia.com/article.aspx?237419 |first=John |last=Mary |title=Men (Not) At Work |work=[[Outlook (Indian magazine)|Outlook]] |date=12 May 2008 |access-date=13 November 2015 |archive-date=6 November 2013 |archive-url=https://web.archive.org/web/20131106032651/http://www.outlookindia.com/article.aspx?237419 |url-status=live }}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6">{{Cite report |last=Deaton |first=Angus |title=Regional poverty estimates for India, 1999–2000 |url=https://www.princeton.edu/rpds/papers/pdfs/deaton_regionalpovertyindia.pdf |date=22 August 2003 |archive-url=https://web.archive.org/web/20110628193845/https://www.princeton.edu/rpds/papers/pdfs/deaton_regionalpovertyindia.pdf |archive-date=28 June 2011 |url-status=dead |page=10 |access-date=4 April 2022}}</ref>
2020–2021 ರ ರಾಜ್ಯದ ಬಜೆಟ್ {{INRConvert|1.15|lc}} ಆಗಿತ್ತು.<ref name="Budget">{{cite web |url=https://www.finance.kerala.gov.in/bdgtDcs.jsp |title=Budget In Brief |format=PDF |website=finance.kerala.gov.in |publisher=Government of Kerala |access-date=4 December 2020 |archive-date=25 November 2020 |archive-url=https://web.archive.org/web/20201125214731/http://www.finance.kerala.gov.in/bdgtDcs.jsp |url-status=live }}</ref> ರಾಜ್ಯ ಸರ್ಕಾರದ ತೆರಿಗೆ ಆದಾಯವು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–21 ರಲ್ಲಿ {{INRConvert|674|b}} ಆಗಿತ್ತು; 2019–20 ರಲ್ಲಿ {{INRConvert|557|b}} ರಿಂದ ಹೆಚ್ಚಾಗಿದೆ. ಕೇರಳ ಸರ್ಕಾರದ ಅದರ [[ತೆರಿಗೆ-ಅಲ್ಲದ ಆದಾಯ]]ಗಳು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–2021 ರಲ್ಲಿ {{INRConvert|146|b}} ತಲುಪಿದೆ.<ref name="Budget" /> ಆದಾಗ್ಯೂ, ಕೇರಳದ GSDP ಗೆ ತೆರಿಗೆಯ ಹೆಚ್ಚಿನ ಅನುಪಾತವು ದೀರ್ಘಕಾಲದ ಬಜೆಟ್ ಕೊರತೆಗಳು ಮತ್ತು ಸುಸ್ಥಿರವಲ್ಲದ ಮಟ್ಟದ ಸರ್ಕಾರಿ ಸಾಲವನ್ನು ನಿವಾರಿಸಿಲ್ಲ, ಇದು ಸಾಮಾಜಿಕ ಸೇವೆಗಳ ಮೇಲೆ ಪರಿಣಾಮ ಬೀರಿದೆ.<ref>{{cite web |url=https://fincomindia.nic.in/pubsugg/memo_ker.pdf |archive-url=https://web.archive.org/web/20080626195846/https://fincomindia.nic.in/pubsugg/memo_ker.pdf |archive-date=26 June 2008 |title=Memoranda from States: Kerala |website=fincomindia.nic.in |access-date=25 September 2013}}</ref> 2006 ರಲ್ಲಿ ಒಟ್ಟು 223 [[ಹರ್ತಾಲ್]]ಗಳು ನಡೆದಿದ್ದವು, ಇದರ ಪರಿಣಾಮವಾಗಿ {{INRConvert|20|b}} ಕ್ಕಿಂತ ಹೆಚ್ಚು ಆದಾಯ ನಷ್ಟವಾಗಿದೆ.<ref>[https://www.rediff.com/news/2008/jul/06kerala.htm Kerala: Hartals Own Country?] {{webarchive |url=https://web.archive.org/web/20160304043808/https://www.rediff.com/news/2008/jul/06kerala.htm |date=4 March 2016 }} 6 July 2008</ref> ಕೇರಳದ GDP ಯಲ್ಲಿ 10% ಏರಿಕೆಯು ರಾಷ್ಟ್ರೀಯ GDP ಗಿಂತ 3% ಹೆಚ್ಚಾಗಿದೆ. 2013 ರಲ್ಲಿ, ಬಂಡವಾಳ ವೆಚ್ಚವು ರಾಷ್ಟ್ರೀಯ ಸರಾಸರಿ 5% ಕ್ಕೆ ಹೋಲಿಸಿದರೆ 30% ರಷ್ಟು ಏರಿತು, ದ್ವಿಚಕ್ರ ವಾಹನಗಳ ಮಾಲೀಕರು ರಾಷ್ಟ್ರೀಯ ದರ 15% ಕ್ಕೆ ಹೋಲಿಸಿದರೆ 35% ರಷ್ಟು ಏರಿತು, ಮತ್ತು ಶಿಕ್ಷಕ-ವಿದ್ಯಾರ್ಥಿ ಅನುಪಾತವು 2:100 ರಿಂದ 4:100 ಕ್ಕೆ 50% ರಷ್ಟು ಏರಿತು.<ref>{{cite web |url=https://www.keralacm.gov.in/index.php/news2catleist/2443-23-12-2013-india-today |archive-url=https://web.archive.org/web/20131224091613/https://www.keralacm.gov.in/index.php/news2catleist/2443-23-12-2013-india-today |url-status=dead |archive-date=24 December 2013 |title=India Today On Cm |publisher=Keralacm.gov.in |access-date=11 January 2014}}</ref>
[[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ]]ಯು ರಾಜ್ಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ರಾಜ್ಯದ ಆದಾಯದ ಹೊರಗಿನಿಂದ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಸಜ್ಜುಗೊಳಿಸಲು ರಾಜ್ಯದ ಸರ್ಕಾರಿ-ಸ್ವಾಮ್ಯದ [[ಹಣಕಾಸು ಸಂಸ್ಥೆ]]ಯಾಗಿದೆ.<ref>{{Cite news |url=https://www.thehindu.com/news/national/kerala/big-push-for-infrastructure-in-budget/article17403255.ece |title=Big push for infrastructure in Budget |newspaper=The Hindu |date=3 March 2017 |via=www.thehindu.com |access-date=25 November 2020 |archive-date=29 January 2021 |archive-url=https://web.archive.org/web/20210129210933/https://www.thehindu.com/news/national/kerala/big-push-for-infrastructure-in-budget/article17403255.ece |url-status=live }}</ref><ref>{{Cite web |url=https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |title=Kerala Budget: Infrastructure projects get a major fillip |website=The New Indian Express |date=4 March 2017 |access-date=25 November 2020 |archive-date=30 January 2021 |archive-url=https://web.archive.org/web/20210130030958/https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |url-status=live }}</ref>
ನವೆಂಬರ್ 2015 ರಲ್ಲಿ, [[ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ|ನಗರಾಭಿವೃದ್ಧಿ ಸಚಿವಾಲಯ]]ವು [[ಅಟಲ್ ನವೀಕರಣ ಮತ್ತು ನಗರ ಪರಿವರ್ತನೆಗಾಗಿ ಮಿಷನ್]] (AMRUT) ಎಂದು ಕರೆಯಲ್ಪಡುವ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಕೇರಳದ ಏಳು ನಗರಗಳನ್ನು ಆಯ್ಕೆ ಮಾಡಿತು.<ref>{{cite news |title=Modi to address heads of civic bodies on urban revamp |url=https://www.thehindu.com/news/national/modi-to-address-heads-of-civic-bodies-on-urban-revamp/article7336851.ece |date=20 June 2015 |newspaper=[[The Hindu]] |access-date=25 June 2015 |archive-date=2 February 2021 |archive-url=https://web.archive.org/web/20210202155935/https://www.thehindu.com/news/national/modi-to-address-heads-of-civic-bodies-on-urban-revamp/article7336851.ece |url-status=live }}</ref> ಸೇವಾ ಮಟ್ಟದ ಸುಧಾರಣಾ ಯೋಜನೆಯನ್ನು (SLIP) ಅಭಿವೃದ್ಧಿಪಡಿಸಲು ಪ್ರತಿ ನಗರಕ್ಕೆ {{INRConvert|2.5|m}} ನ ಪ್ಯಾಕೇಜ್ ಅನ್ನು ಘೋಷಿಸಲಾಯಿತು, ಇದು ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಚ್ಚಿ, ತೃಶೂರ್, ಕೋಝಿಕೋಡ್, ಮತ್ತು ಪಾಲಕ್ಕಾಡ್ ನಗರಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಉತ್ತಮ ಕಾರ್ಯನಿರ್ವಹಣೆಗೆ ಯೋಜನೆಯಾಗಿದೆ.<ref>{{cite news |last=R. Ramabhadran |first=Pillai |title=AMRUT to roll out on a smaller scale |url=https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |access-date=12 November 2015 |work=The Hindu |issue=12 November 2015 |archive-date=7 February 2021 |archive-url=https://web.archive.org/web/20210207052652/https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |url-status=live }}</ref> [[ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್]] (GKSF) ಅನ್ನು 2007 ರಲ್ಲಿ ಪ್ರಾರಂಭಿಸಲಾಯಿತು, ಇದು ಕೇರಳದ ಒಂಬತ್ತು ನಗರಗಳಾದ್ಯಂತ 3000 ಕ್ಕೂ ಹೆಚ್ಚು ಮಳಿಗೆಗಳನ್ನು ದೊಡ್ಡ ತೆರಿಗೆ ರಿಯಾಯಿತಿಗಳು, VAT ಮರುಪಾವತಿಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳೊಂದಿಗೆ ಒಳಗೊಂಡಿದೆ.<ref name="GKSF begins">{{cite news |title=Shopping festival begins |url=https://www.thehindu.com/todays-paper/tp-national/tp-kerala/shopping-festival-begins/article1959420.ece |work=The Hindu |date=2 December 2007 |access-date=24 January 2013 |archive-date=27 September 2013 |archive-url=https://web.archive.org/web/20130927054507/http://www.thehindu.com/todays-paper/tp-national/tp-kerala/shopping-festival-begins/article1959420.ece |url-status=live }}</ref> [[ತಿರುವನಂತಪುರ|ತಿರುವನಂತಪುರದ]] [[ಲುಲು ಮಾಲ್, ತಿರುವನಂತಪುರ|ಲುಲು ಇಂಟರ್ನ್ಯಾಷನಲ್ ಮಾಲ್]] ಭಾರತದ ಅತಿದೊಡ್ಡ [[ಶಾಪಿಂಗ್ ಮಾಲ್|ಶಾಪಿಂಗ್ ಮಾಲ್]] ಆಗಿದೆ.<ref>{{cite news |title=LuLu Group: Going places |url=https://www.khaleejtimes.com/business/local/lulu-group-going-places |work=[[Khaleej Times]] |access-date=13 November 2020 |archive-date=26 April 2021 |archive-url=https://web.archive.org/web/20210426172244/https://www.khaleejtimes.com/business/local/lulu-group-going-places |url-status=live }}</ref>
ಅನೇಕ ಸಾಧನೆಗಳ ಹೊರತಾಗಿಯೂ, ಕೇರಳವು ವಿದ್ಯಾವಂತ ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಹೆಚ್ಚಿನ ಮಟ್ಟದ ನಿರುದ್ಯೋಗ, ಹೆಚ್ಚಿನ ಮಟ್ಟದ ಜಾಗತಿಕ ಪ್ರಭಾವ ಮತ್ತು ಅತ್ಯಂತ ಸೂಕ್ಷ್ಮ ಪರಿಸರದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.<ref name="Hindu2021">{{cite journal |title=Making sense of Kerala |journal=The Hindu |date=13 December 2021 |last1=Heller |first1=Patrick |last2=Törnquist |first2=Olle |url=https://www.thehindu.com/news/national/kerala/making-sense-of-kerala/article37942860.ece |archive-url=https://web.archive.org/web/20211214151547/https://www.thehindu.com/news/national/kerala/making-sense-of-kerala/article37942860.ece |accessdate=5 March 2022 |archive-date=14 December 2021 |quote=Kerala has specific challenges: persistently high levels of unemployment that disproportionately impact educated women, a high degree of global exposure and a very fragile environment. More broadly, as the 21st century unfolds, it becomes increasingly clearer that the role of the State in supporting development must fundamentally change. First, in highly educated societies like Kerala, industrialisation is no longer the path to economic prosperity.}}</ref>
=== ಕೈಗಾರಿಕೆಗಳು ===
ಸಾಂಪ್ರದಾಯಿಕ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು; [[ತೆಂಗಿನ ನಾರು]], [[ಕೈಮಗ್ಗ]]ಗಳು, ಮತ್ತು [[ಕರಕುಶಲ]]ಗಳು ಸುಮಾರು ಒಂದು ಮಿಲಿಯನ್ ಜನರನ್ನು ಉದ್ಯೋಗಿಸುತ್ತವೆ.<ref name="KumarKerala2007">{{cite book |author1=S. Rajitha Kumar |author2=University of Kerala |title=Traditional Industries of India in the Globalised World |url=https://books.google.com/books?id=aBvtAAAAMAAJ |year=2007 |publisher=University of Kerala |isbn=978-8177081435 |page=223}}</ref> ಕೇರಳವು ಬಿಳಿ ತೆಂಗಿನ ನಾರಿನ ನಾರಿನ ಒಟ್ಟು ಜಾಗತಿಕ ಉತ್ಪಾದನೆಯ 60% ಅನ್ನು ಪೂರೈಸುತ್ತದೆ. ಭಾರತದ ಮೊದಲ ತೆಂಗಿನ ನಾರಿನ ಕಾರ್ಖಾನೆಯನ್ನು [[ಆಲಪ್ಪುಳ]]ದಲ್ಲಿ 1859–60 ರಲ್ಲಿ ಸ್ಥಾಪಿಸಲಾಯಿತು.<ref>{{cite web |title=Indian Coir Industry |url=https://www.indianmirror.com/indian-industries/coir.html |work=Indian Mirror |access-date=29 April 2014 |archive-date=2 May 2014 |archive-url=https://web.archive.org/web/20140502033302/http://www.indianmirror.com/indian-industries/coir.html |url-status=live }}</ref> ಕೇಂದ್ರ ತೆಂಗಿನ ನಾರಿನ ಸಂಶೋಧನಾ ಸಂಸ್ಥೆಯನ್ನು ಅಲ್ಲಿ 1959 ರಲ್ಲಿ ಸ್ಥಾಪಿಸಲಾಯಿತು. 2006–2007 ರ [[SIDBI]] ಯ ಜನಗಣತಿಯ ಪ್ರಕಾರ, ಕೇರಳದಲ್ಲಿ {{formatnum:1468104}} [[ಸಣ್ಣ ಮತ್ತು ಮಧ್ಯಮ ಉದ್ಯಮಗಳು#ಭಾರತ|ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ]], ಇವು {{formatnum:3031272}} ಜನರನ್ನು ಉದ್ಯೋಗಿಸುತ್ತವೆ.<ref name="SIDBI Report 2010">{{cite book |title=SIDBI Report on Micro, Small and Medium Enterprises Sector, 2010 |publisher=Small Industries Development Bank of India |year=2010}}</ref><ref>{{cite journal |title=A Study on the Position of Small and Medium Enterprises in Kerala vis a vis the National Scenario |author=N. Rajeevan |journal=International Journal of Research in Commerce, Economics and Management |date=March 2012 |volume=2 |issue=3}}</ref> [[KSIDC]] ಕೇರಳದಲ್ಲಿ 650 ಕ್ಕೂ ಹೆಚ್ಚು ಮಧ್ಯಮ ಮತ್ತು ದೊಡ್ಡ ಉತ್ಪಾದನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿದೆ, 72,500 ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ.<ref>{{cite web |url=https://www.ksidc.org/about-functions.php |archive-url=https://web.archive.org/web/20140709062837/https://www.ksidc.org/about-functions.php |archive-date=9 July 2014 |title=Functions, KSIDC, Thiruvananthapuram |publisher=Kerala State Industrial Development Corporation |access-date=6 December 2013}}</ref> GSDP ಯ 0.3% ರಷ್ಟಿರುವ ಗಣಿಗಾರಿಕಾ ವಲಯವು [[ಇಲ್ಮೆನೈಟ್]], [[ಕಯೋಲಿನ್]], [[ಬಾಕ್ಸೈಟ್]], [[ಸಿಲಿಕಾ]], [[ಕ್ವಾರ್ಟ್ಜ್]], [[ರುಟೈಲ್]], [[ಜಿರ್ಕಾನ್]], ಮತ್ತು [[ಸಿಲ್ಲಿಮನೈಟ್]] ಹೊರತೆಗೆಯುವಿಕೆಯನ್ನು ಒಳಗೊಂಡಿದೆ.<ref name="GOK_2005c">{{Cite journal |author=Government of Kerala |year=2005 |title=Kerala at a Glance |journal=Government of Kerala |url=https://www.kerala.gov.in/ |access-date=22 January 2006 |url-status=dead |archive-url=https://web.archive.org/web/20060118031516/https://www.kerala.gov.in/ |archive-date=18 January 2006}}</ref> ಇತರ ಪ್ರಮುಖ ವಲಯಗಳೆಂದರೆ [[ಕೇರಳದಲ್ಲಿ ಪ್ರವಾಸೋದ್ಯಮ|ಪ್ರವಾಸೋದ್ಯಮ]], ವೈದ್ಯಕೀಯ ವಲಯ, [[ಕೇರಳದಲ್ಲಿ ಶಿಕ್ಷಣ|ಶೈಕ್ಷಣಿಕ ವಲಯ]], ಬ್ಯಾಂಕಿಂಗ್, [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಹಡಗು ನಿರ್ಮಾಣ]], [[ಕೊಚ್ಚಿ ಸಂಸ್ಕರಣಾಗಾರ|ತೈಲ ಸಂಸ್ಕರಣಾಗಾರ]], ಮೂಲಸೌಕರ್ಯ, ಉತ್ಪಾದನೆ, [[ವಸತಿ ಉದ್ಯಾನ|ಮನೆ ತೋಟಗಳು]], ಪಶುಪಾಲನೆ ಮತ್ತು [[ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ]].{{citation needed|date=October 2025}}
=== ಕೃಷಿ ===
[[File:Tea plantations in Munnar, Kerala.jpg|thumb|[[ಮುನ್ನಾರ್|ಮುನ್ನಾರಿನಲ್ಲಿ]] ಚಹಾ ತೋಟಗಳು, ಕೇರಳ]]
[[File:Nemmara-paddy.jpg|alt=A field|thumb|[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡಿನ]] ಒಂದು ಭತ್ತದ ಗದ್ದೆ, ಇದನ್ನು ''ಕೇರಳದ ಧಾನ್ಯದ ಬುಟ್ಟಿ'' ಎಂದೂ ಕರೆಯುತ್ತಾರೆ]]
ಕೇರಳದಲ್ಲಿ ಕೃಷಿಯಲ್ಲಿ ಪ್ರಮುಖ ಬದಲಾವಣೆಯು 1970 ರ ದಶಕದಲ್ಲಿ ಸಂಭವಿಸಿತು, ಭಾರತಾದ್ಯಂತ ಅಕ್ಕಿಯ ಲಭ್ಯತೆ ಹೆಚ್ಚಾದ ಕಾರಣ ಮತ್ತು ಕಾರ್ಮಿಕರ ಲಭ್ಯತೆ ಕಡಿಮೆಯಾದ ಕಾರಣ ಅಕ್ಕಿ ಉತ್ಪಾದನೆಯು ಕುಸಿಯಿತು.<ref name="Sinha2003">{{cite book |author=B.R. Sinha |title=Encyclopaedia Of Professional Education (10 Vol.) |url=https://books.google.com/books?id=mdjGoXN3y1AC&pg=PA205 |access-date=18 November 2012 |year=2003 |publisher=Sarup & Sons |isbn=978-8176254106 |pages=204–05}}</ref> ಪರಿಣಾಮವಾಗಿ, ಅಕ್ಕಿ ಉತ್ಪಾದನೆಯಲ್ಲಿ ಹೂಡಿಕೆ ಕಡಿಮೆಯಾಯಿತು ಮತ್ತು ಭೂಮಿಯ ಗಮನಾರ್ಹ ಭಾಗವು ದೀರ್ಘಕಾಲಿಕ ಮರದ ಬೆಳೆಗಳು ಮತ್ತು ಕಾಲಿಕ ಬೆಳೆಗಳ ಕೃಷಿಗೆ ಬದಲಾಯಿತು.<ref name="Remesh2010">{{cite book |author=Babu P. Remesh |title=Dynamics of Rural Labour: A Study of Small Holding Rubber Tappers in Kerala |url=https://books.google.com/books?id=uOyNsKXSa0gC&pg=PA52 |access-date=18 November 2012 |year=2010 |publisher=Concept Publishing Company |isbn=978-8180696602 |pages=52–}}</ref><ref name="Commission2008">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA66 |access-date=18 November 2012 |year=2008 |publisher=Academic Foundation |isbn=978-8171885947 |pages=66–}}</ref> ಕೃಷಿ ಕಾರ್ಮಿಕರ ಕೊರತೆ, ಭೂಮಿಯ ಹೆಚ್ಚಿನ ಬೆಲೆ ಮತ್ತು ಕಾರ್ಯಾಚರಣೆಯ ಹಿಡುವಳಿಗಳ ಅನಾರೋಗ್ಯಕರ ಗಾತ್ರದಿಂದಾಗಿ ಬೆಳೆಗಳ ಲಾಭದಾಯಕತೆಯು ಕುಸಿಯಿತು.<ref name="google9">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=66 |access-date=30 May 2015}}</ref> ಕೇರಳದಲ್ಲಿ ಕೇವಲ 27.3% ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ, ಇದು ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ.{{sfn|Chandran|2018|p=406}}
ಕೇರಳವು ಕರಿಮೆಣಸಿನ ರಾಷ್ಟ್ರೀಯ ಉತ್ಪಾದನೆಯ 97% ಅನ್ನು ಉತ್ಪಾದಿಸುತ್ತದೆ<ref name="Limca Book of Records">{{cite book |title=Limca Book of Records |url=https://books.google.com/books?id=Y-JtAAAAMAAJ |access-date=18 November 2012 |year=2001 |publisher=Bisleri Beverages Limited |page=97}}</ref> ಮತ್ತು ದೇಶದ [[ನೈಸರ್ಗಿಕ ರಬ್ಬರ್]]ನ 85% ರಷ್ಟಿದೆ.<ref name="google10">{{cite book |title=South Asia 2006 |url=https://books.google.com/books?id=YG8bAQAAMAAJ |access-date=18 November 2012 |year=2005 |publisher=Taylor & Francis |page=291 |isbn=978-1-85743-318-0}}</ref><ref name="Economic Affairs">{{cite book |title=Economic Affairs |url=https://books.google.com/books?id=StHsAAAAMAAJ |access-date=18 November 2012 |year=1998 |publisher=H. Roy |page=47}}</ref> [[ತೆಂಗು]], [[ಚಹಾ]], [[ಕಾಫಿ]], [[ಗೋಡಂಬಿ]], ಮತ್ತು ಮಸಾಲೆಗಳು—ಏಲಕ್ಕಿ, [[ವೆನಿಲ್ಲಾ]], [[ದಾಲ್ಚಿನ್ನಿ]], ಮತ್ತು [[ಜಾಯಿಕಾಯಿ]] ಪ್ರಮುಖ ಕೃಷಿ ಉತ್ಪನ್ನಗಳಾಗಿವೆ.<ref name="ChattopadhyayFranke2006" />{{rp|74}}<ref name="Newton">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT3 |access-date=18 November 2012 |publisher=Springwood emedia |isbn=978-1-4761-2308-0 |pages=3–}}</ref><ref name="B.L.MarkoseMarkose2007">{{cite book |author1=Rajan, S. & B.L.Markose |author2=Baby Lissy Markose |title=Propagation of Horticultural Crops: Vol.06. Horticulture Science Series |url=https://books.google.com/books?id=19zgbxw-YhYC&pg=PA212 |access-date=18 November 2012 |year=2007 |publisher=New India Publishing |isbn=978-8189422486 |pages=212–}}</ref><ref name="Pradhan2009">{{cite book |author=Pradhan |title=Retailing Management 3E |url=https://books.google.com/books?id=8y7Zb_D-_oYC&pg=PA256 |access-date=18 November 2012 |year=2009 |publisher=Tata McGraw-Hill Education |isbn=978-0-07-015256-4 |pages=256–}}</ref><ref name="PradeepkumarPradeep2008">{{cite book |author1=T. Pradeepkumar |author2=Kumar, Pradeep |title=Management of Horticultural Crops: Vol.11 Horticulture Science Series: In 2 Parts |url=https://books.google.com/books?id=VHmokNZXbHUC&pg=PA509 |access-date=18 November 2012 |year=2008 |publisher=New India Publishing |isbn=978-8189422493 |pages=509–}}</ref><ref name="OsellaOsella2000">{{cite book |author1=Filippo Osella |author2=Caroline Osella |title=Social Mobility In Kerala: Modernity and Identity in Conflict |url=https://books.google.com/books?id=rMRw0gTZSJwC&pg=PA235 |access-date=18 November 2012 |year=2000 |publisher=Pluto Press |isbn=978-0-7453-1693-2 |pages=235–}}</ref> [[ಭಾರತ]]ದ ರಫ್ತು ಗುಣಮಟ್ಟದ ಗೋಡಂಬಿ ಬೀಜಗಳಲ್ಲಿ ಸುಮಾರು 80% ಅನ್ನು [[ಕೊಲ್ಲಂ]]ನಲ್ಲಿ ತಯಾರಿಸಲಾಗುತ್ತದೆ.<ref>{{cite news |url=https://www.thehindu.com/news/national/kerala/cashew-sector-in-a-tailspin/article8767346.ece |title=Cashew sector in a tailspin |newspaper=The Hindu |access-date=24 June 2016 |archive-date=24 June 2016 |archive-url=https://web.archive.org/web/20160624004205/http://www.thehindu.com/news/national/kerala/cashew-sector-in-a-tailspin/article8767346.ece |url-status=live }}</ref> ಪ್ರಮುಖ ವಾಣಿಜ್ಯ ಬೆಳೆ [[ತೆಂಗು]] ಮತ್ತು ಕೇರಳವು ಭಾರತದಲ್ಲಿ ತೆಂಗಿನ ಕೃಷಿ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದೆ.{{sfn|Chandran|2018|p=407}} ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಏಲಕ್ಕಿ]]ಯಲ್ಲಿ ಸುಮಾರು 90% ಕೇರಳದಿಂದ ಬರುತ್ತದೆ.<ref name="eco" /> ಭಾರತವು ವಿಶ್ವದಲ್ಲಿ ಏಲಕ್ಕಿಯ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ.<ref name="eco" /> ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಕಾಫಿ]]ಯಲ್ಲಿ ಸುಮಾರು 20% ಕೇರಳದಿಂದ ಬರುತ್ತದೆ.{{sfn|Chandran|2018|p=409}} ಪ್ರಮುಖ ಕೃಷಿ ಪ್ರಧಾನ ಆಹಾರವೆಂದರೆ ಅಕ್ಕಿ, ವಿವಿಧ ಪ್ರಭೇದಗಳನ್ನು ವ್ಯಾಪಕವಾದ ಭತ್ತದ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ.<ref name="VarshneyRzóska1976">{{cite book |author1=C.K. Varshney |author2=J. Rzóska |title=Aquatic Weeds in South East Asia |url=https://books.google.com/books?id=lW3fHiDjHNcC&pg=PA100 |access-date=18 November 2012 |year=1976 |publisher=Springer |isbn=978-9061935568 |pages=100–}}</ref> ಮನೆ ತೋಟಗಳು ಕೃಷಿ ವಲಯದ ಗಮನಾರ್ಹ ಭಾಗವನ್ನು ರೂಪಿಸಿದವು.<ref name="Dobbie2006">{{cite book |author=Aline Dobbie |title=India the Elephants Blessing |url=https://books.google.com/books?id=ckpEd4emnCkC&pg=PA123 |access-date=18 November 2012 |year=2006 |publisher=Melrose Press |isbn=978-1-905226-85-6 |pages=123–}}</ref>
=== ಮೀನುಗಾರಿಕೆ ===
{{convert|590|km|mi|lk=out|abbr=off}} ಕರಾವಳಿ ಪಟ್ಟಿಯೊಂದಿಗೆ,<ref>{{cite web |title=Kerala: Natural Resources |url=https://india.gov.in/knowindia/state_uts.php?id=70 |archive-url=https://web.archive.org/web/20111218084509/https://india.gov.in/knowindia/state_uts.php?id=70 |archive-date=18 December 2011 |publisher=Government of India |access-date=18 November 2012}}</ref> 400,000 ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳು<ref>{{cite web |title=Kerala: April 2012 |url=https://www.ibef.org/download/Kerala_060710.pdf |publisher=Indian Brand Equity Fund |access-date=18 November 2012 |archive-date=10 May 2013 |archive-url=https://web.archive.org/web/20130510151146/http://www.ibef.org/download/Kerala_060710.pdf |url-status=live }}</ref> ಮತ್ತು ಸರಿಸುಮಾರು 220,000 ಸಕ್ರಿಯ ಮೀನುಗಾರರು,<ref name="Commission1961">{{cite book |author=India. Planning Commission |title=Third five year plan |url=https://books.google.com/books?id=5_G5AAAAIAAJ |access-date=18 November 2012 |year=1961 |publisher=Manager of Publications |page=359}}</ref> ಕೇರಳವು ಭಾರತದ ಪ್ರಮುಖ ಮೀನು ಉತ್ಪಾದಕರಲ್ಲಿ ಒಂದಾಗಿದೆ.<ref name="google13">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA51 |access-date=18 November 2012 |year=2008 |publisher=Academic Foundation |isbn=978-8171885947 |page=51}}</ref> 2003–04 ರ ವರದಿಗಳ ಪ್ರಕಾರ, ಸುಮಾರು 11 ಲಕ್ಷ (1.1 ಮಿಲಿಯನ್) ಜನರು ಮೀನುಗಾರಿಕೆ ಮತ್ತು ಒಣಗಿಸುವಿಕೆ, ಸಂಸ್ಕರಣೆ, ಪ್ಯಾಕೇಜಿಂಗ್, ರಫ್ತು ಮತ್ತು ಮೀನುಗಾರಿಕೆ ಸಾಗಣೆಯಂತಹ ಸಂಯೋಜಿತ ಚಟುವಟಿಕೆಗಳಿಂದ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. 2003–04 ರಲ್ಲಿ ವಲಯದ ವಾರ್ಷಿಕ ಇಳುವರಿಯನ್ನು 6,08,000 ಟನ್ ಎಂದು ಅಂದಾಜಿಸಲಾಗಿದೆ.<ref>{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=51 |access-date=30 May 2015}}</ref> ಇದು ರಾಜ್ಯದ ಒಟ್ಟು ಆರ್ಥಿಕತೆಯ ಸುಮಾರು 3% ರಷ್ಟು ಕೊಡುಗೆ ನೀಡುತ್ತದೆ. 2006 ರಲ್ಲಿ, ಒಟ್ಟು ಭಾರತೀಯ ಸಮುದ್ರ ಮೀನುಗಾರಿಕೆ ಇಳುವರಿಯಲ್ಲಿ ಸುಮಾರು 22% ಕೇರಳದಿಂದ ಬಂದಿದೆ.<ref name="Handbook" /> ನೈಋತ್ಯ ಮಾನ್ಸೂನ್ ಸಮಯದಲ್ಲಿ, ತೀರದ ಉದ್ದಕ್ಕೂ ಅಮಾನತುಗೊಂಡ ಮಣ್ಣಿನ ಬ್ಯಾಂಕ್ ಬೆಳೆಯುತ್ತದೆ, ಇದು ಪ್ರಶಾಂತ ಸಮುದ್ರದ ನೀರಿಗೆ ಕಾರಣವಾಗುತ್ತದೆ, ಇದು ಮೀನುಗಾರಿಕಾ ಉದ್ಯಮದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿದ್ಯಮಾನವನ್ನು ಸ್ಥಳೀಯವಾಗಿ ''[[ಚಕರ]]'' ಎಂದು ಕರೆಯಲಾಗುತ್ತದೆ.<ref name="Gulati1984">{{cite book |author=Leela Gulati |title=Fisherwomen on the Kerala Coast: Demographic and Socio-Economic Impact of a Fisheries Development Project |url=https://archive.org/details/fisherwomenonker0000gula |url-access=registration |access-date=18 November 2012 |year=1984 |publisher=International Labour Organization |isbn=978-9221036265 |page=[https://archive.org/details/fisherwomenonker0000gula/page/103 103]}}</ref><ref name="Journal of Kerala Studies">{{cite book |title=Journal of Kerala Studies |url=https://books.google.com/books?id=EgSSAAAAIAAJ |access-date=18 November 2012 |year=1987 |publisher=University of Kerala. |page=201}}</ref> ಜಲಗಳು ವಿವಿಧ ರೀತಿಯ ಮೀನುಗಳನ್ನು ಒದಗಿಸುತ್ತವೆ: [[ಪೆಲಾಜಿಕ್ ಮೀನು|ಪೆಲಾಜಿಕ್ ಪ್ರಭೇದಗಳು]]; 59%, [[ಡೆಮರ್ಸಲ್ ಮೀನು|ಡೆಮರ್ಸಲ್ ಪ್ರಭೇದಗಳು]]; 23%, [[ಕಠಿಣಚರ್ಮಿಗಳು]], [[ಮೃದ್ವಂಗಿಗಳು]] ಮತ್ತು ಇತರವುಗಳು 18% ರಷ್ಟಿವೆ.<ref name="Handbook">{{cite book |title=Handbook of Marine Fisheries Conservation and Management |url=https://archive.org/details/handbookmarinefi00graf |url-access=limited |publisher=Oxford University Press |author1=R. Quentin Grafton |author2=Ray Hilborn |author3=Dale Squires |year=2009 |pages=[https://archive.org/details/handbookmarinefi00graf/page/n24 10]–12 |isbn=978-0-19-537028-7}}</ref> ಸುಮಾರು 1,050,000 (1.050 ಮಿಲಿಯನ್) ಮೀನುಗಾರರು 1999–2000 ರ ಅಂದಾಜಿನಂತೆ 668,000 ಟನ್ ವಾರ್ಷಿಕ ಕ್ಯಾಚ್ ಅನ್ನು ಎಳೆಯುತ್ತಾರೆ; 222 ಮೀನುಗಾರಿಕಾ ಗ್ರಾಮಗಳು {{convert|590|km|adj=on|abbr=off}} ಕರಾವಳಿಯ ಉದ್ದಕ್ಕೂ ಹರಡಿವೆ. ಇನ್ನೂ 113 ಮೀನುಗಾರಿಕಾ ಗ್ರಾಮಗಳು ಒಳನಾಡಿನಲ್ಲಿ ಹರಡಿವೆ.{{citation needed|date=October 2025}}
== ಸಾರಿಗೆ ==
=== ರಸ್ತೆಗಳು ===
{{Main|ಕೇರಳದ ರಸ್ತೆಗಳು}}
{{See also|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ}}{{multiple image
<!-- Layout parameters -->| align = <!-- right (default), left, centre, none -->
| direction = vertical
| width = 240
| image1 = Thrissur sixlane.jpg
| caption1 = [[ತೃಶೂರ್]] ನಿಂದ [[ವಡಕ್ಕೆಂಚೇರಿ]] ವರೆಗಿನ [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ನ ಆರು ಪಥದ ವಿಭಾಗ
<!--image 2-->}}
ಕೇರಳವು {{convert|331904|km|mi}} ರಸ್ತೆಗಳನ್ನು ಹೊಂದಿದೆ, ಇದು ಭಾರತದ ಒಟ್ಟು ರಸ್ತೆಗಳ 5.6% ರಷ್ಟಿದೆ.<ref name="eco" /><ref name="road">{{Cite book |title=Ministry Annual Report (2019–20) |publisher=Ministry of Road Transport & Highways Transport Research Wing, Government of India |year=2020 |location=New Delhi |url=https://morth.nic.in/sites/default/files/Ministry%20Annual%20Report_2019-20.pdf |archive-date=28 October 2021 |access-date=20 June 2021 |archive-url=https://web.archive.org/web/20211028140933/https://morth.nic.in/sites/default/files/Ministry%20Annual%20Report_2019-20.pdf |url-status=live }}</ref> ಇದು ಪ್ರತಿ ಸಾವಿರ ಜನರಿಗೆ ಸುಮಾರು {{convert|9.94|km|mi|2}} ರಸ್ತೆ ಎಂದು ಅನುವಾದಿಸುತ್ತದೆ, ಇದು ದೇಶದ ಸರಾಸರಿ {{convert|4.87|km|mi|2}} ಗೆ ಹೋಲಿಸಿದರೆ.<ref name="eco" /><ref name="road" /> ಕೇರಳದ ರಸ್ತೆಗಳು {{convert|1812|km|mi}} ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿವೆ; ರಾಷ್ಟ್ರದ ಒಟ್ಟು 1.6%, {{convert|4342|km|mi}} ರಾಜ್ಯ ಹೆದ್ದಾರಿ; ರಾಷ್ಟ್ರದ ಒಟ್ಟು 2.5%, {{convert|27470|km|mi}} ಜಿಲ್ಲಾ ರಸ್ತೆಗಳು; ರಾಷ್ಟ್ರದ ಒಟ್ಟು 4.7%, {{convert|33201|km|mi}} ನಗರ (ಪುರಸಭೆ) ರಸ್ತೆಗಳು; ರಾಷ್ಟ್ರದ ಒಟ್ಟು 6.3%, ಮತ್ತು {{convert|158775|km|mi}} ಗ್ರಾಮೀಣ ರಸ್ತೆಗಳು; ರಾಷ್ಟ್ರದ ಒಟ್ಟು 3.8%.<ref name=":16-17">{{Cite book |title=Basic Road Statistics of India (2016–17) |publisher=Ministry of Road Transport & Highways Transport Research Wing, Government of India |year=2019 |location=New Delhi |pages=7–18 |url=https://morth.nic.in/sites/default/files/Basic%20_Road_Statics_of_India.pdf |archive-date=28 August 2021 |access-date=25 November 2020 |archive-url=https://web.archive.org/web/20210828082929/https://www.morth.nic.in/sites/default/files/Basic%20_Road_Statics_of_India.pdf |url-status=live }}</ref> [[ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] ಅತಿ ಉದ್ದದ ರಸ್ತೆಗಳನ್ನು ಹೊಂದಿದ್ದರೆ, [[ವಯನಾಡು]] ಕಡಿಮೆ ಪ್ರಮಾಣವನ್ನು ಹೊಂದಿದೆ.{{sfn|Chandran|2018|p=422}} ಕೇರಳದ ಪಶ್ಚಿಮ ಕರಾವಳಿಯ ಹೆಚ್ಚಿನ ಭಾಗವು [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] (ಹಿಂದೆ NH 17 ಮತ್ತು 47) ಮೂಲಕ ಪ್ರವೇಶಿಸಬಹುದು; ಮತ್ತು ಪೂರ್ವ ಭಾಗವು ರಾಜ್ಯ ಹೆದ್ದಾರಿಗಳ ಮೂಲಕ ಪ್ರವೇಶಿಸಬಹುದು.<ref name="Kerala PWD">{{cite web |title=National Highways in Kerala |url=https://www.keralapwd.gov.in/getPage.php%3Fpage%3DNH%2520in%2520Kerala%26pageId%3D301&ved=2ahUKEwjRh7jHod7YAhWFmZQKHWSeAeoQFjAOegQIBxAB&usg=AOvVaw15WM6wG3ueKFD1qj28WEps |work=Kerala Public Works Department |publisher=Government of Kerala}} {{dead link|date=September 2019 |bot=InternetArchiveBot |fix-attempted=yes }}</ref> ಬೆಟ್ಟ ಮತ್ತು ಕರಾವಳಿ ಹೆದ್ದಾರಿಗಳಿಗೆ ಹೊಸ ಯೋಜನೆಗಳನ್ನು ಇತ್ತೀಚೆಗೆ [[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ|KIIFB]] ಅಡಿಯಲ್ಲಿ ಘೋಷಿಸಲಾಯಿತು.<ref>{{cite news |title=Coastal, Hill Highways to become a reality |url=https://www.thehindu.com/news/national/kerala/coastal-hill-highways-to-become-a-reality/article19262450.ece |date=12 July 2017 |newspaper=The Hindu |access-date=12 February 2019 |archive-date=15 April 2021 |archive-url=https://web.archive.org/web/20210415092848/https://www.thehindu.com/news/national/kerala/coastal-hill-highways-to-become-a-reality/article19262450.ece |url-status=live }}</ref> ಅತಿ ಉದ್ದದ ರಸ್ತೆ ({{convert|1622|km|mi}}) ಹೊಂದಿರುವ ರಾಷ್ಟ್ರೀಯ ಹೆದ್ದಾರಿ 66, [[ಕನ್ಯಾಕುಮಾರಿ]]ಯನ್ನು [[ಮುಂಬೈ]]ಗೆ ಸಂಪರ್ಕಿಸುತ್ತದೆ; ಇದು [[ಕಾಸರಗೋಡು|ಕಾಸರಗೋಡಿನ]] [[ತಲಪಾಡಿ]] ಮೂಲಕ ಕೇರಳವನ್ನು ಪ್ರವೇಶಿಸುತ್ತದೆ ಮತ್ತು [[ಕಣ್ಣೂರು]], [[ಕೋಝಿಕೋಡ್]], [[ಮಲಪ್ಪುರಂ]], [[ಗುರುವಾಯೂರು]], [[ಕೊಚ್ಚಿ]], [[ಆಲಪ್ಪುಳ]], [[ಕೊಲ್ಲಂ]], [[ತಿರುವನಂತಪುರ]] ಮೂಲಕ ಹಾದುಹೋಗುವ ಮೊದಲು [[ತಮಿಳುನಾಡು]] ಪ್ರವೇಶಿಸುತ್ತದೆ.<ref name="Kerala PWD" /> [[ಪಾಲಕ್ಕಾಡ್ ಜಿಲ್ಲೆ]]ಯನ್ನು ಸಾಮಾನ್ಯವಾಗಿ ಕೇರಳದ ಪ್ರವೇಶದ್ವಾರ ಎಂದು ಕರೆಯಲಾಗುತ್ತದೆ, ಪಶ್ಚಿಮ ಘಟ್ಟಗಳಲ್ಲಿ ಪಾಲಕ್ಕಾಡ್ ಅಂತರದ ಉಪಸ್ಥಿತಿಯಿಂದಾಗಿ, ಅದರ ಮೂಲಕ ಕೇರಳದ ಉತ್ತರ ([[ಮಲಬಾರ್ ಪ್ರದೇಶ|ಮಲಬಾರ್]]) ಮತ್ತು ದಕ್ಷಿಣ (ತಿರುವಾಂಕೂರು) ಭಾಗಗಳು ರಸ್ತೆ ಮತ್ತು ರೈಲು ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ರಾಜ್ಯದ ಅತಿದೊಡ್ಡ ತಪಾಸಣಾ ಕೇಂದ್ರ, [[ವಾಲಯಾರ್]], [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ರಲ್ಲಿದೆ, ಕೇರಳ ಮತ್ತು [[ತಮಿಳುನಾಡು]] ನಡುವಿನ ಗಡಿ ಪಟ್ಟಣದಲ್ಲಿ, ಅದರ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಮತ್ತು ವಾಣಿಜ್ಯ ಸಾರಿಗೆಯು ಕೇರಳದ ಉತ್ತರ ಮತ್ತು ಮಧ್ಯ ಜಿಲ್ಲೆಗಳನ್ನು ತಲುಪುತ್ತದೆ.<ref>{{cite web |url=https://www.keralatourism.org/districts/palakkad/ |title=District of Palakkad – the granary of Kerala, Silent Valley National Park, Nelliyampathy |publisher=keralatourism.org |access-date=30 May 2015 |archive-date=15 April 2021 |archive-url=https://web.archive.org/web/20210415114106/https://www.keralatourism.org/districts/palakkad/ |url-status=live }}</ref>
[[ಸಾರ್ವಜನಿಕ ಕಾರ್ಯಗಳ ಇಲಾಖೆ (ಕೇರಳ)|ಸಾರ್ವಜನಿಕ ಕಾರ್ಯಗಳ ಇಲಾಖೆ]] [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿ ವ್ಯವಸ್ಥೆ]] ಮತ್ತು ಪ್ರಮುಖ ಜಿಲ್ಲಾ ರಸ್ತೆಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ.<ref>{{cite web |title=About us |url=https://www.keralapwd.gov.in/getPage.php?page=About%20Us&pageId=256&link=About%20PWD |archive-url=https://web.archive.org/web/20101201055142/https://www.keralapwd.gov.in/getPage.php?page=About%20Us&pageId=256&link=About%20PWD |url-status=dead |archive-date=1 December 2010 |work=Kerala Public Works Department |publisher=Government of Kerala |access-date=18 November 2012}}</ref> ಕೇರಳ ರಾಜ್ಯ ಸಾರಿಗೆ ಯೋಜನೆ (KSTP), ಇದು [[GIS]]-ಆಧಾರಿತ ರಸ್ತೆ ಮಾಹಿತಿ ಮತ್ತು ನಿರ್ವಹಣಾ ಯೋಜನೆಯನ್ನು (RIMS) ಒಳಗೊಂಡಿದೆ, ಕೇರಳದ ರಾಜ್ಯ ಹೆದ್ದಾರಿಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಕೆಲವು ಪ್ರಮುಖ ಜಿಲ್ಲಾ ರಸ್ತೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.<ref>{{Cite news |author=Kumar VS |title=Kerala State transport project second phase to be launched next month |work=The Hindu |date=20 January 2006 |access-date=11 November 2007 |url=https://www.thehindubusinessline.com/2006/01/20/stories/2006012002272100.htm |archive-url=https://web.archive.org/web/20070304181402/https://www.thehindubusinessline.com/2006/01/20/stories/2006012002272100.htm |archive-date=4 March 2007}}</ref><ref>{{cite web |author=Kumar VS |title=Institutional Strengthening Action Plan (ISAP) |work=Kerala Public Works Department |publisher=Government of Kerala |year=2003 |access-date=11 November 2007 |url=https://www.keralapwd.gov.in/pwd/public/isap.jsp |archive-url=https://web.archive.org/web/20080512054304/https://www.keralapwd.gov.in/pwd/public/isap.jsp |archive-date=12 May 2008}}</ref> ಕೇರಳದಲ್ಲಿ ಸಾರಿಗೆಯು ಪ್ರತಿ ವರ್ಷ 10-11% ದರದಲ್ಲಿ ಬೆಳೆಯುತ್ತಿದೆ, ಇದು ಹೆಚ್ಚಿನ ಸಾರಿಗೆ ಮತ್ತು ರಸ್ತೆಗಳ ಮೇಲಿನ ಒತ್ತಡಕ್ಕೆ ಕಾರಣವಾಗಿದೆ. ಸಾರಿಗೆ ಸಾಂದ್ರತೆಯು ರಾಷ್ಟ್ರೀಯ ಸರಾಸರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, ಇದು ರಾಜ್ಯದ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ಕೇರಳದ ವಾರ್ಷಿಕ ಒಟ್ಟು ರಸ್ತೆ ಅಪಘಾತಗಳು ರಾಷ್ಟ್ರದಲ್ಲಿ ಅತಿ ಹೆಚ್ಚಿನದಾಗಿದೆ. ಅಪಘಾತಗಳು ಮುಖ್ಯವಾಗಿ ಕಿರಿದಾದ ರಸ್ತೆಗಳು ಮತ್ತು ಅಜಾಗರೂಕ ಚಾಲನೆಯ ಪರಿಣಾಮವಾಗಿದೆ.<ref>{{Cite news |author=Kumar KG |title=Accidentally notorious |work=The Hindu |date=22 September 2003 |access-date=11 November 2007 |url=https://www.thehindubusinessline.in/2003/09/22/stories/2003092201111300.htm |archive-date=10 August 2011 |archive-url=https://web.archive.org/web/20110810210809/http://www.thehindubusinessline.in/2003/09/22/stories/2003092201111300.htm |url-status=live }}</ref> ಕೇರಳದ ರಾಷ್ಟ್ರೀಯ ಹೆದ್ದಾರಿಗಳು ದೇಶದಲ್ಲಿ ಅತ್ಯಂತ ಕಿರಿದಾದವುಗಳಲ್ಲಿ ಸೇರಿವೆ ಮತ್ತು ಮುಂದಿನ ಭವಿಷ್ಯಕ್ಕೂ ಹಾಗೆಯೇ ಉಳಿಯುತ್ತವೆ, ಏಕೆಂದರೆ ರಾಜ್ಯ ಸರ್ಕಾರವು ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳನ್ನು ಅನುಮತಿಸುವ ವಿನಾಯಿತಿಯನ್ನು ಪಡೆದುಕೊಂಡಿದೆ. ಕೇರಳದಲ್ಲಿ, ಹೆದ್ದಾರಿಗಳು {{convert|45|m|abbr=off}} ಅಗಲವಾಗಿವೆ. ಇತರ ರಾಜ್ಯಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ದರ್ಜೆಯಿಂದ ಪ್ರತ್ಯೇಕಿಸಲ್ಪಟ್ಟಿವೆ, {{convert|60|m|abbr=off}} ಅಗಲವಾಗಿದ್ದು ಕನಿಷ್ಠ ನಾಲ್ಕು ಪಥಗಳನ್ನು ಹೊಂದಿವೆ, ಜೊತೆಗೆ 6 ಅಥವಾ 8-ಪಥದ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇಗಳನ್ನು ಹೊಂದಿವೆ.<ref>{{cite web |url=https://www.indianexpress.com/news/kerala-parties-finally-toe-nhai-line-of-45m-wide-highways/661729/ |title=Kerala parties finally toe NHAI line of 45-m wide highways |work=Indian Express |date=18 August 2010 |access-date=25 September 2013}}</ref><ref>{{cite web |url=https://www.rediff.com/business/slide-show/slide-show-1-indias-13-super-highways/20110705.htm |title=Check out India's 13 super expressways |work=Rediff.com |date=5 July 2011 |access-date=25 September 2013 |archive-date=28 September 2013 |archive-url=https://web.archive.org/web/20130928024436/http://www.rediff.com/business/slide-show/slide-show-1-indias-13-super-highways/20110705.htm |url-status=live }}</ref> ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇರಳ ಸರ್ಕಾರಕ್ಕೆ, ಕೇರಳದಲ್ಲಿ ಉತ್ತಮ ಹೆದ್ದಾರಿಗಳಿಗೆ ರಾಜಕೀಯ ಬದ್ಧತೆಯ ಕೊರತೆಯಿರುವುದರಿಂದ ಹೆದ್ದಾರಿ ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಬೆದರಿಕೆ ಹಾಕಿದೆ.<ref>{{Cite news |title=Kerala against development of five NHs |url=https://www.thehindu.com/news/national/kerala/kerala-against-development-of-five-nhs/article4555024.ece |url-access=subscription |newspaper=[[The Hindu]] |date=28 March 2013 |access-date=29 September 2024 |archive-date=4 December 2024 |archive-url=https://web.archive.org/web/20241204153945/https://www.thehindu.com/news/national/kerala/kerala-against-development-of-five-nhs/article4555024.ece |url-status=live }}</ref> ೨೦೧೩ ರಂತೆ, ಕೇರಳವು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ದರವನ್ನು ಹೊಂದಿತ್ತು, ಹೆಚ್ಚಿನ ಮಾರಣಾಂತಿಕ ಅಪಘಾತಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ.<ref>{{Cite news |url=https://www.thehindu.com/todays-paper/tp-national/tp-kerala/states-troubled-highways-a-shocking-revelation-for-centre/article4865464.ece |title=State's troubled highways a shocking revelation for Centre |journal=The Hindu |date=30 June 2013 |access-date=25 September 2013 |author=Staff Reporter}}</ref>
=== ರೈಲುಮಾರ್ಗಗಳು ===
{{Main|ಕೇರಳದ ರೈಲು ನಿಲ್ದಾಣಗಳ ಪಟ್ಟಿ}}
{{See also|ಕೊಚ್ಚಿ ಮೆಟ್ರೋ}}
[[ಭಾರತೀಯ ರೈಲ್ವೆ]]ಯ [[ದಕ್ಷಿಣ ರೈಲ್ವೆ]] ವಲಯವು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಮತ್ತು [[ವಯನಾಡು ಜಿಲ್ಲೆ|ವಯನಾಡು]] ಎತ್ತರದ ಜಿಲ್ಲೆಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಮುಖ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸುವ ರಾಜ್ಯದ ಎಲ್ಲಾ ರೈಲು ಮಾರ್ಗಗಳನ್ನು ನಿರ್ವಹಿಸುತ್ತದೆ.<ref>{{cite web |title=Introduction |url=https://khsrcl.com/downloads/ch-1.pdf |publisher=Delhi Metro Rail Corporation |access-date=18 November 2012 |url-status=dead |archive-url=https://web.archive.org/web/20120906213234/https://khsrcl.com/downloads/ch-1.pdf |archive-date=6 September 2012}}</ref> ರಾಜ್ಯದ ರೈಲು ಜಾಲವು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆಯ]] ಆರು ವಿಭಾಗಗಳಲ್ಲಿ ಎರಡರ ನಿಯಂತ್ರಣದಲ್ಲಿದೆ; [[ತಿರುವನಂತಪುರ]] ಮೂಲಸ್ಥಾನವನ್ನು ಹೊಂದಿರುವ [[ತಿರುವನಂತಪುರ ರೈಲ್ವೆ ವಿಭಾಗ]] ಮತ್ತು [[ಪಾಲಕ್ಕಾಡ್]] ಮೂಲಸ್ಥಾನವನ್ನು ಹೊಂದಿರುವ [[ಪಾಲಕ್ಕಾಡ್ ರೈಲ್ವೆ ವಿಭಾಗ]].<ref>{{cite web |title=The Zonal Dream Of Railway Kerala |url=https://www.yentha.com/news/view/features/the-zonal-dream-of-railway-kerala |work=yentha.com |access-date=18 November 2012 |archive-url=https://web.archive.org/web/20121025033001/https://www.yentha.com/news/view/features/the-zonal-dream-of-railway-kerala |archive-date=25 October 2012 |url-status=dead}}</ref> [[ತಿರುವನಂತಪುರ ಸೆಂಟ್ರಲ್]] (TVC) ರಾಜ್ಯದ ಅತಿ ಜನನಿಬಿಡ ರೈಲು ನಿಲ್ದಾಣವಾಗಿದೆ.<ref>{{Cite news |url=https://www.thehindu.com/todays-paper/tp-national/tp-kerala/article1807051.ece |title=Thiruvananthapuram Central to be made a world-class station |date=7 March 2007 |newspaper=The Hindu |language=en-IN |issn=0971-751X |access-date=8 May 2016}}</ref> ಕೇರಳದ ಪ್ರಮುಖ ರೈಲು ನಿಲ್ದಾಣಗಳು:
{{columns-list|colwidth=19em|
* [[ತಿರುವನಂತಪುರ ಸೆಂಟ್ರಲ್]] (TVC)
* [[ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣ|ಎರ್ನಾಕುಳಂ ಜಂಕ್ಷನ್ (ದಕ್ಷಿಣ)]] (ERS)
* [[ಕೋಝಿಕೋಡ್ ರೈಲು ನಿಲ್ದಾಣ|ಕೋಝಿಕೋಡ್]] (CLT)
* [[ಕೊಲ್ಲಂ ಜಂಕ್ಷನ್ ರೈಲು ನಿಲ್ದಾಣ|ಕೊಲ್ಲಂ ಜಂಕ್ಷನ್]] (QLN)
* [[ತೃಶೂರ್ ರೈಲು ನಿಲ್ದಾಣ|ತೃಶೂರ್]] (TCR)
* [[ಪಾಲಕ್ಕಾಡ್ ಜಂಕ್ಷನ್]] (PGT)
* [[ಕಣ್ಣೂರು ರೈಲು ನಿಲ್ದಾಣ|ಕಣ್ಣೂರು]] (CAN)
* [[ಶೊರಾನೂರು ಜಂಕ್ಷನ್]] (SRR)
* [[ಎರ್ನಾಕುಳಂ ಟೌನ್]] (ಉತ್ತರ) (ERN)
* [[ಕೋಟ್ಟಯಂ ರೈಲು ನಿಲ್ದಾಣ|ಕೋಟ್ಟಯಂ]] (KTYM)
* [[ಚೆಂಗನ್ನೂರು ರೈಲು ನಿಲ್ದಾಣ|ಚೆಂಗನ್ನೂರು]] (CNGR)
* [[ಆಲಪ್ಪುಳ ರೈಲು ನಿಲ್ದಾಣ|ಆಲಪ್ಪುಳ]] (ALLP)
* [[ತಿರುವನಂತಪುರ ಉತ್ತರ ರೈಲು ನಿಲ್ದಾಣ|ತಿರುವನಂತಪುರ ಉತ್ತರ]] (TVCN)
* [[ಕಾಯಂಕುಲಂ]] ಜಂಕ್ಷನ್ (KYJ)
* [[ತಿರೂರ್ ರೈಲು ನಿಲ್ದಾಣ|ತಿರೂರ್]] (TIR)
* [[ಕಾಸರಗೋಡು ರೈಲು ನಿಲ್ದಾಣ|ಕಾಸರಗೋಡು]] (KGQ)
* [[ಆಲುವಾ ರೈಲು ನಿಲ್ದಾಣ|ಆಲುವಾ]] (AWY)
* [[ತಲಶ್ಶೇರಿ]] (TLY)}}
=== ವಿಮಾನ ನಿಲ್ದಾಣಗಳು ===
{{Main|ಕೇರಳ ರಾಜ್ಯದ ವಿಮಾನ ನಿಲ್ದಾಣಗಳ ಪಟ್ಟಿ}}
[[File:Cochin International Airport Limited.jpg|right|thumb|[[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ರಾಜ್ಯದ ಅತಿ ಜನನಿಬಿಡ ವಿಮಾನ ನಿಲ್ದಾಣವು ಸೌರಶಕ್ತಿಯಿಂದ ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ]]
ಕೇರಳವು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ: {{Cast listing|
* [[ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
}}
ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಸ್ಥಾಪಿಸಲಾದ [[ಕೊಲ್ಲಂ ವಿಮಾನ ನಿಲ್ದಾಣ]]ವು ನಂತರ ಮುಚ್ಚಲ್ಪಟ್ಟಿತು, ಇದು ಕೇರಳದ ಮೊದಲ ವಿಮಾನ ನಿಲ್ದಾಣವಾಗಿತ್ತು.<ref>{{Cite news |url=https://www.thehindu.com/todays-paper/tp-national/tp-kerala/article252269.ece |title=Aviation school proposal evokes mixed response |journal=The Hindu |date=8 June 2009 |access-date=21 July 2015 |archive-date=20 December 2016 |archive-url=https://web.archive.org/web/20161220075251/http://www.thehindu.com/todays-paper/tp-national/tp-kerala/article252269.ece |url-status=live }}</ref> [[ಕಣ್ಣೂರು]] 1935 ರಷ್ಟು ಹಿಂದೆಯೇ ವಾಣಿಜ್ಯ ವಿಮಾನಯಾನಕ್ಕೆ ಬಳಸಲ್ಪಟ್ಟ ವಿಮಾನ ನಿಲ್ದಾಣವನ್ನು ಹೊಂದಿತ್ತು, [[ಟಾಟಾ ಗ್ರೂಪ್|ಟಾಟಾ]] ಏರ್ಲೈನ್ಸ್ [[ಮುಂಬೈ]] ಮತ್ತು ತಿರುವನಂತಪುರ ನಡುವೆ ಸಾಪ್ತಾಹಿಕ ವಿಮಾನಗಳನ್ನು ನಡೆಸುತ್ತಿತ್ತು – [[ಗೋವಾ]] ಮತ್ತು ಕಣ್ಣೂರಿನಲ್ಲಿ ನಿಲ್ಲುತ್ತಿತ್ತು.<ref>{{cite news |author=Sudhakaran, P |url=https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |title=Kannur flew, way before its first airport |newspaper=The Times of India |date=14 September 2015 |publisher=Timesofindia.indiatimes.com |access-date=13 November 2020 |url-status=live |archive-url=https://web.archive.org/web/20170518022943/https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |archive-date=18 May 2017}}</ref> ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ವಿಮಾನ ನಿಲ್ದಾಣ ಪ್ರಾಧಿಕಾರ]]ದಿಂದ ನಿರ್ವಹಿಸಲ್ಪಡುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 1988 ರಲ್ಲಿ ತೆರೆಯಲ್ಪಟ್ಟ [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ವು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣ ಮತ್ತು [[ಮಲಬಾರ್ ಪ್ರದೇಶ|ಮಲಬಾರ್ ಪ್ರದೇಶದಲ್ಲಿ]] ಅತ್ಯಂತ ಹಳೆಯದಾಗಿದೆ.<ref>{{cite news |url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |work=The Times of India |title=Silver jubilee does not bring cheer to Karipur airport users |date=2 April 2012 |archive-date=4 June 2021 |access-date=7 February 2022 |archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದಲ್ಲಿ ಅತಿ ಜನನಿಬಿಡವಾಗಿದೆ ಮತ್ತು [[ಭಾರತದ ಅತಿ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|ದೇಶದಲ್ಲಿ ಏಳನೇ ಅತಿ ಜನನಿಬಿಡವಾಗಿದೆ]]. ಇದು [[CIAL ಸೌರಶಕ್ತಿ ಯೋಜನೆ|ಸೌರಶಕ್ತಿಯಿಂದ]] ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ<ref name="BBC">{{cite news |last=Menon |first=Supriya |url=https://www.bbc.com/news/world-asia-india-34421419 |title=How is the world's first solar-powered airport faring? – BBC News |publisher=Bbc.com |date=9 October 2015 |access-date=21 December 2018 |work=BBC News |archive-date=25 May 2023 |archive-url=https://web.archive.org/web/20230525214353/https://www.bbc.com/news/world-asia-india-34421419 |url-status=live }}</ref> ಮತ್ತು [[ಸಂಯುಕ್ತ ರಾಷ್ಟ್ರಗಳು]] ಸ್ಥಾಪಿಸಿದ ಅತ್ಯುನ್ನತ ಪರಿಸರ ಗೌರವವಾದ [[ಚಾಂಪಿಯನ್ಸ್ ಆಫ್ ದಿ ಅರ್ಥ್|ಚಾಂಪಿಯನ್ ಆಫ್ ದಿ ಅರ್ಥ್]] ಪ್ರಶಸ್ತಿಯನ್ನು ಗೆದ್ದುಕೊಂಡಿದೆ.<ref name="UN">{{cite news |url=https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |title=CIAL chosen for UN environmental honour |newspaper=[[The New Indian Express]] |date=26 July 2018 |archive-date=7 April 2023 |access-date=7 February 2022 |archive-url=https://web.archive.org/web/20230407102227/https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಪಬ್ಲಿಕ್ ಲಿಮಿಟೆಡ್ ಕಂಪನಿ]]ಯಾಗಿ ಸೇರಿಸಲ್ಪಟ್ಟ ಮೊದಲ ಭಾರತೀಯ ವಿಮಾನ ನಿಲ್ದಾಣವಾಗಿದೆ; ಇದನ್ನು 30 ದೇಶಗಳ ಸುಮಾರು 10,000 [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯರು]] ಹಣಕಾಸು ಒದಗಿಸಿದ್ದಾರೆ.<ref>{{Cite news |title=The three airports in Kerala can be in business without affecting each other |publisher=[[Rediff.com|Rediff]] |date=6 December 1999 |access-date=11 November 2007 |url=https://www.rediff.com/business/1999/dec/06inter.htm |archive-date=20 January 2008 |archive-url=https://web.archive.org/web/20080120015042/http://www.rediff.com/business/1999/dec/06inter.htm |url-status=live }}</ref>
ನಾಗರಿಕ ವಿಮಾನ ನಿಲ್ದಾಣಗಳ ಜೊತೆಗೆ, [[ಕೊಚ್ಚಿ]] [[INS ಗರುಡ]] ಎಂಬ ನೌಕಾ ವಿಮಾನ ನಿಲ್ದಾಣವನ್ನು ಹೊಂದಿದೆ. ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಭಾರತೀಯ ವಾಯುಪಡೆ]]ಯ ದಕ್ಷಿಣ ವಾಯು ಕಮಾಂಡ್ನೊಂದಿಗೆ ನಾಗರಿಕ ಸೌಲಭ್ಯಗಳನ್ನು ಹಂಚಿಕೊಳ್ಳುತ್ತದೆ. ಈ ಸೌಲಭ್ಯಗಳನ್ನು ಹೆಚ್ಚಾಗಿ ಕೇರಳಕ್ಕೆ ಭೇಟಿ ನೀಡುವ ಕೇಂದ್ರ ಸರ್ಕಾರದ VIP ಗಳು ಬಳಸುತ್ತಾರೆ.{{citation needed|date=October 2025}}
=== ಜಲ ಸಾರಿಗೆ ===
{{Main|ಕೇರಳದ ಬಂದರುಗಳು}}
{{See also|ಕೊಚ್ಚಿ ವಾಟರ್ ಮೆಟ್ರೋ}}[[File:Cochin Ship Yard Cranes.JPG|alt=|thumb|230px|[[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಕೊಚ್ಚಿ ಹಡಗು ನಿರ್ಮಾಣ ಕೇಂದ್ರದಲ್ಲಿ]] ಕ್ರೇನ್ಗಳು]]
ಕೇರಳವು [[ಕೇರಳದ ಬಂದರುಗಳು|ಎರಡು ಪ್ರಮುಖ ಬಂದರುಗಳು, ನಾಲ್ಕು ಮಧ್ಯಂತರ ಬಂದರುಗಳು, ಮತ್ತು 13 ಸಣ್ಣ ಬಂದರುಗಳನ್ನು]] ಹೊಂದಿದೆ, ಅವುಗಳಲ್ಲಿ 4 ವಲಸೆ ತಪಾಸಣಾ ಸೌಲಭ್ಯಗಳನ್ನು ಹೊಂದಿವೆ.<ref>{{cite web |url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=Kollam port gets ICP clearance |work=The Hindu |access-date=16 Jun 2024 |archive-date=16 June 2024 |archive-url=https://web.archive.org/web/20240616013704/https://www.thehindu.com/news/national/kerala/kollam-port-gets-icp-clearance/article68293607.ece |url-status=live }}</ref><ref>{{cite web |url=https://www.mha.gov.in/sites/default/files/2024-03/ICPList_05032024..pdf |date= |title=LIST OF IMMIGRATION CHECK POSTs |publisher=Ministry of Home Affairs - Govt. of India |access-date=16 Jun 2024 |archive-date=31 July 2024 |archive-url=https://web.archive.org/web/20240731204706/https://www.mha.gov.in/sites/default/files/2024-03/ICPList_05032024..pdf |url-status=live }}</ref> ರಾಜ್ಯದ ಪ್ರಮುಖ ಬಂದರು [[ಕೊಚ್ಚಿ ಬಂದರು|ಕೊಚ್ಚಿಯಲ್ಲಿದೆ]], ಇದು {{cvt|8.27|km2}} ವಿಸ್ತೀರ್ಣವನ್ನು ಹೊಂದಿದೆ.{{sfn|Chandran|2018|p=424}} [[ವಿಝಿನ್ಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು ತಿರುವನಂತಪುರ]], ಇದನ್ನು ಪ್ರಸ್ತುತ ಪ್ರಮುಖ ಬಂದರಾಗಿ ವರ್ಗೀಕರಿಸಲಾಗಿದೆ, ಇತರೆ ನಿರ್ಮಾಣ ಹಂತದಲ್ಲಿರುವುದರಿಂದ ಹಂತ I ಮಾತ್ರ ಪೂರ್ಣಗೊಂಡಿದೆ.{{sfn|Chandran|2018|p=424}} ಇತರ ಮಧ್ಯಂತರ ಬಂದರುಗಳು [[ಬೇಪುರ]], [[ಕೊಲ್ಲಂ]], ಮತ್ತು [[ಅಝಿಕೋಡ್ ಮತ್ತು ಅಝಿಕ್ಕಲ್|ಅಝೀಕಲ್]].{{sfn|Chandran|2018|p=424}} ಉಳಿದ ಬಂದರುಗಳನ್ನು ಸಣ್ಣ ಬಂದರುಗಳಾಗಿ ವರ್ಗೀಕರಿಸಲಾಗಿದೆ, ಇವುಗಳಲ್ಲಿ [[ಮಂಜೇಶ್ವರಂ]], [[ಕಾಸರಗೋಡು]], [[ನೀಲೇಶ್ವರಂ]], [[ಕಣ್ಣೂರು]], [[ತಲಶ್ಶೇರಿ]], [[ವಡಕರ]], [[ಪೊನ್ನಾನಿ]], [[ಮುನಂಬಂ]], ಮನಕೋಡಂ, [[ಆಲಪ್ಪುಳ]], [[ಕಾಯಂಕುಲಂ]], [[ನೀಂದಕರ]], ಮತ್ತು [[ವಲಿಯತುರ]] ಸೇರಿವೆ.{{sfn|Chandran|2018|p=424}} [[ಕೇರಳ ಸಮುದ್ರ ಸಂಸ್ಥೆ]]ಯ ಪ್ರಧಾನ ಕಛೇರಿಯು [[ನೀಂದಕರ]]ದಲ್ಲಿದೆ, ಇದು [[ಕೊಡುಂಗಲ್ಲೂರು]] ನಲ್ಲಿ ಹೆಚ್ಚುವರಿ ಉಪಕೇಂದ್ರವನ್ನು ಸಹ ಹೊಂದಿದೆ.{{sfn|Chandran|2018|p=424}} ರಾಜ್ಯವು ಹಲವಾರು [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳನ್ನು]] ಹೊಂದಿದೆ, ಅವುಗಳನ್ನು ವಾಣಿಜ್ಯ [[ಒಳನಾಡಿನ ನ್ಯಾವಿಗೇಷನ್]] ಗೆ ಬಳಸಲಾಗುತ್ತದೆ. ಸಾರಿಗೆ ಸೇವೆಗಳನ್ನು ಮುಖ್ಯವಾಗಿ ದೇಶೀಯ ದೋಣಿಗಳು ಮತ್ತು ಪ್ರಯಾಣಿಕ ಹಡಗುಗಳು ಒದಗಿಸುತ್ತವೆ. ರಾಜ್ಯದಲ್ಲಿ 67 ನ್ಯಾವಿಗೇಬಲ್ ನದಿಗಳಿವೆ, ಒಳನಾಡಿನ ಜಲಮಾರ್ಗಗಳ ಒಟ್ಟು ಉದ್ದ {{convert|1687|km}} ಆಗಿದೆ.<ref name="google14">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA207 |access-date=18 November 2012 |year=2008 |publisher=Academic Foundation |isbn=978-8171885947 |page=207}}</ref> ಒಳನಾಡಿನ ನ್ಯಾವಿಗೇಷನ್ ವಿಸ್ತರಣೆಗೆ ಮುಖ್ಯ ಅಡೆತಡೆಗಳೆಂದರೆ; ಮಣ್ಣು ತುಂಬುವಿಕೆಯಿಂದ ಜಲಮಾರ್ಗಗಳಲ್ಲಿ ಆಳದ ಕೊರತೆ, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ದಂಡೆ ರಕ್ಷಣೆಯ ನಿರ್ವಹಣೆಯ ಕೊರತೆ, [[ನೀರಿನ ಹಯಸಿಂತ್]] ನ ವೇಗವರ್ಧಿತ ಬೆಳವಣಿಗೆ, ಆಧುನಿಕ ಒಳನಾಡಿನ ಕ್ರಾಫ್ಟ್ ಟರ್ಮಿನಲ್ಗಳ ಕೊರತೆ, ಮತ್ತು ಸರಕು ನಿರ್ವಹಣಾ ವ್ಯವಸ್ಥೆಯ ಕೊರತೆ.{{citation needed|date=October 2025}}
ಕೇರಳವು ಭಾರತದ ಮೊದಲ ಜಲ ಮೆಟ್ರೋವನ್ನು ಸಹ ಹೊಂದಿದೆ, ಇದನ್ನು 'ಕೊಚ್ಚಿ ವಾಟರ್ ಮೆಟ್ರೋ' ಎಂದು ಕರೆಯಲಾಗುತ್ತದೆ.<ref>{{Cite web |last=Prabhakaran |first=Aishwarya |date=2024-04-28 |title='Sustainable, scenic': Kochi Water Metro carves niche & new paths |url=https://www.newindianexpress.com/states/kerala/2024/Apr/28/sustainable-scenic-kochi-water-metro-carves-niche-new-paths |access-date=2025-03-08 |website=The New Indian Express |language=en}}</ref> ಕೊಚ್ಚಿ ವಾಟರ್ ಮೆಟ್ರೋ ಯೋಜನೆಯು 15 ಮಾರ್ಗಗಳನ್ನು ಗುರುತಿಸಿದೆ, 10 ದ್ವೀಪಗಳನ್ನು 78 ಕಿಮೀ ವ್ಯಾಪಿಸಿರುವ ಮಾರ್ಗಗಳ ಜಾಲದೊಂದಿಗೆ 78 ವೇಗದ ಮತ್ತು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಹೈಬ್ರಿಡ್ ದೋಣಿಗಳ ತಂಡದೊಂದಿಗೆ ಸಂಪರ್ಕಿಸುತ್ತದೆ.<ref>{{Cite web |title=Kochi Water Metro {{!}} About Us |url=https://watermetro.co.in/about |access-date=2025-03-08 |website=Kochi Water Metro |language=en}}</ref>
{{convert|616|km}} ಉದ್ದದ ಪಶ್ಚಿಮ-ಕರಾವಳಿ ಕಾಲುವೆಯು [[ಕಾಸರಗೋಡು]]ವನ್ನು [[ಪೂವಾರ್]] ಗೆ ಸಂಪರ್ಕಿಸುವ ರಾಜ್ಯದ ಅತಿ ಉದ್ದದ ಜಲಮಾರ್ಗವಾಗಿದೆ.{{sfn|Chandran|2018|p=423}} ಇದನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ: {{convert|41|km}} ಉದ್ದದ [[ಕಾಸರಗೋಡು]]-[[ನೀಲೇಶ್ವರಂ]] ವ್ಯಾಪ್ತಿ, {{convert|188|km}} ಉದ್ದದ [[ನೀಲೇಶ್ವರಂ]]-[[ಕೋಝಿಕೋಡ್]] ವ್ಯಾಪ್ತಿ, {{convert|160|km}} [[ಕೋಝಿಕೋಡ್]]-[[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]] ವ್ಯಾಪ್ತಿ, {{convert|168|km}} ಉದ್ದದ [[ರಾಷ್ಟ್ರೀಯ ಜಲಮಾರ್ಗ 3]] ([[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]]-[[ಕೊಲ್ಲಂ]] ವ್ಯಾಪ್ತಿ), ಮತ್ತು {{convert|74|km}} ಉದ್ದದ [[ಕೊಲ್ಲಂ]]-[[ವಿಝಿನ್ಜಂ]] ವ್ಯಾಪ್ತಿ.<ref name="eco" /> ಪಶ್ಚಿಮ-ಕರಾವಳಿ ಕಾಲುವೆಯ ಒಂದು ಭಾಗವಾದ [[ಕೊನೊಲ್ಲಿ ಕಾಲುವೆ]]ಯು [[ಕೋಝಿಕೋಡ್]] ನಗರವನ್ನು [[ಪೊನ್ನಾನಿ]] ಮೂಲಕ [[ಕೊಚ್ಚಿ]] ಗೆ ಸಂಪರ್ಕಿಸುತ್ತದೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಮತ್ತು [[ತೃಶೂರ್ ಜಿಲ್ಲೆ|ತೃಶೂರ್]] ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು [[ವಡಕರ]] ದಲ್ಲಿ ಪ್ರಾರಂಭವಾಗುತ್ತದೆ.<ref name="hindu_jan08" /> ಇದನ್ನು 1848 ರಲ್ಲಿ ಆಗಿನ [[ಮಲಬಾರ್ ಜಿಲ್ಲೆ|ಮಲಬಾರಿನ]] [[ಜಿಲ್ಲಾ ಕಲೆಕ್ಟರ್]] ಎಚ್. ವಿ. ಕೊನೊಲ್ಲಿ ಅವರ ಆದೇಶದಂತೆ ನಿರ್ಮಿಸಲಾಯಿತು, ಆರಂಭದಲ್ಲಿ ಮಲಬಾರಿನ ಒಳನಾಡಿನಿಂದ [[ಕುಟ್ಟಿಯಾಡಿ]] ಮತ್ತು [[ಕೊರಪುಳ]] ನದಿ ವ್ಯವಸ್ಥೆಗಳ ಮೂಲಕ [[ಕಲ್ಲಾಯಿ]] ಬಂದರಿಗೆ ಸರಕುಗಳ ಚಲನೆಯನ್ನು ಸುಗಮಗೊಳಿಸಲು.<ref name="hindu_jan08">{{cite news |url=https://www.hindu.com/pp/2008/01/05/stories/2008010550730300.htm |archive-url=https://web.archive.org/web/20100923092718/https://www.hindu.com/pp/2008/01/05/stories/2008010550730300.htm |url-status=dead |archive-date=23 September 2010 |title=Reviving the historic Canoly Canal |date=5 January 2005 |work=[[The Hindu]] |access-date=16 August 2009}}</ref> ಒಂದು ಶತಮಾನಕ್ಕೂ ಹೆಚ್ಚು ಕಾಲ ಕೋಝಿಕೋಡ್ ಮತ್ತು ಕೊಚ್ಚಿ ನಡುವೆ [[ಪೊನ್ನಾನಿ]] ಮೂಲಕ ಸರಕು ಸಾಗಣೆಗೆ ಇದು ಮುಖ್ಯ ಜಲಮಾರ್ಗವಾಗಿತ್ತು.<ref name="hindu_jan08" /> ಕೇರಳದ ಇತರ ಪ್ರಮುಖ ಜಲಮಾರ್ಗಗಳಲ್ಲಿ [[ಆಲಪ್ಪುಳ]]-[[ಚಂಗನಾಶ್ಶೇರಿ]] ಕಾಲುವೆ, [[ಆಲಪ್ಪುಳ]]-[[ಕೋಟ್ಟಯಂ]]-[[ಅತಿರಂಪುಳ]] ಕಾಲುವೆ, ಮತ್ತು [[ಕೋಟ್ಟಯಂ]]-[[ವೈಕೋಂ]] ಕಾಲುವೆ ಸೇರಿವೆ.{{sfn|Chandran|2018|p=424}}
== ಜನಸಂಖ್ಯಾಶಾಸ್ತ್ರ ==
{{Main|ಕೇರಳದ ಜನಸಂಖ್ಯಾಶಾಸ್ತ್ರ}}
{{See also|ಕೇರಳದ ಜನಾಂಗೀಯ ಗುಂಪುಗಳು|ಕೇರಳದ ಜನರ ಪಟ್ಟಿ}}
[[File:Kerala Population Pyramid in 5-year age groups (2011 census).png|thumbnail|ಕೇರಳದ [[ಜನಸಂಖ್ಯಾ ಪಿರಮಿಡ್]]]]
ಕೇರಳವು ಭಾರತದ ಜನಸಂಖ್ಯೆಯ 2.8% ರಷ್ಟಿದೆ; 859 ವ್ಯಕ್ತಿಗಳ ಪ್ರತಿ km<sup>2</sup> ಸಾಂದ್ರತೆಯೊಂದಿಗೆ, ಅದರ ಭೂಮಿಯು ರಾಷ್ಟ್ರೀಯ ಸರಾಸರಿ 370 ವ್ಯಕ್ತಿಗಳ ಪ್ರತಿ km<sup>2</sup> ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಜನನಿಬಿಡವಾಗಿದೆ.<ref name="Census 2011">{{cite web |title=Size, Growth Rate and Distribution of Population |url=https://www.censusindia.gov.in/2011-prov-results/data_files/india/Final_PPT_2011_chapter3.pdf |website=Census 2011 |publisher=Government of India |access-date=13 November 2015 |archive-date=23 September 2015 |archive-url=https://web.archive.org/web/20150923224858/http://www.censusindia.gov.in/2011-prov-results/data_files/india/Final_PPT_2011_chapter3.pdf |url-status=live }}</ref> 2011 ರಂತೆ, ತಿರುವನಂತಪುರವು ಕೇರಳದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|accessdate=4 December 2020|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref> ರಾಜ್ಯದಲ್ಲಿ, ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆಯಾಗಿದೆ, ಮತ್ತು 2011 ರಲ್ಲಿ 4.9% ರಷ್ಟಿರುವ ದಶಕೀಯ ಬೆಳವಣಿಗೆಯು ಅಖಿಲ ಭಾರತ ಸರಾಸರಿ 17.6% ರಷ್ಟಕ್ಕಿಂತ ಕಡಿಮೆಯಾಗಿದೆ.<ref name="Census 2011" /> ಕೇರಳದ ಜನಸಂಖ್ಯೆಯು 1951 ಮತ್ತು 1991 ರ ನಡುವೆ ಎರಡು ಪಟ್ಟು ಹೆಚ್ಚಾಗಿ 15.6 ಮಿಲಿಯನ್ ಜನರನ್ನು ಸೇರಿಸಿ 1991 ರಲ್ಲಿ 29.1 ಮಿಲಿಯನ್ ನಿವಾಸಿಗಳನ್ನು ತಲುಪಿತು; 2011 ರ ವೇಳೆಗೆ ಜನಸಂಖ್ಯೆಯು 33.3 ಮಿಲಿಯನ್ ಆಗಿತ್ತು.<ref name="Census 2011" /> ಕೇರಳದ ಕರಾವಳಿ ಪ್ರದೇಶಗಳು 2022 ವ್ಯಕ್ತಿಗಳ ಪ್ರತಿ km<sup>2</sup> ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಜನನಿಬಿಡವಾಗಿವೆ, ಇದು ರಾಜ್ಯದ ಒಟ್ಟಾರೆ ಜನಸಂಖ್ಯಾ ಸಾಂದ್ರತೆ 859 ವ್ಯಕ್ತಿಗಳ ಪ್ರತಿ km<sup>2</sup> ಗಿಂತ 2.5 ಪಟ್ಟು ಹೆಚ್ಚಾಗಿದ್ದು, ಪೂರ್ವದ ಬೆಟ್ಟಗಳು ಮತ್ತು ಪರ್ವತಗಳನ್ನು ತುಲನಾತ್ಮಕವಾಗಿ ವಿರಳವಾಗಿ ಜನಸಂಖ್ಯೆ ಹೊಂದಿರುವಂತೆ ಬಿಡುತ್ತದೆ.<ref name="kerala_fact_sheet">{{cite book |url=https://www.ncscm.org/cms/geo/pdf/research/kerala_fact_sheet.pdf |title=Shoreline change assessment for Kerala coast |publisher=National Centre for Sustainable Coastal Management, Ministry of Environment and Forests |author1=R Ramesh |author2=R Purvaja |author3=A Senthil Vel |access-date=30 May 2015 |archive-date=30 May 2015 |archive-url=https://web.archive.org/web/20150530204904/http://www.ncscm.org/cms/geo/pdf/research/kerala_fact_sheet.pdf |url-status=dead }}</ref> ಕೇರಳವು [[2011 ರ ಭಾರತದ ಜನಗಣತಿ]]ಯ ಪ್ರಕಾರ [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ ಪ್ರಮುಖ ರಾಜ್ಯವಾಗಿದ್ದು]] [[ಕೇರಳದಲ್ಲಿನ ನಗರ ಪ್ರದೇಶದ ಬೆಳವಣಿಗೆಯ ಪ್ರಕಾರ ನಗರಗಳ ಪಟ್ಟಿ|47.7% ನಗರ ಜನಸಂಖ್ಯೆಯನ್ನು]] ಹೊಂದಿದೆ.<ref name="ubn">{{Cite web |url=https://mohua.gov.in/cms/level-of-urbanisation.php |title=Level of Urbanisation in Indian States |date= |website=mohua.gov.in |publisher=Ministry of Housing and Urban Affairs, Government of India |access-date=7 February 2022 |archive-date=7 February 2022 |archive-url=https://web.archive.org/web/20220207105118/https://mohua.gov.in/cms/level-of-urbanisation.php |url-status=live }}</ref> ಸುಮಾರು 31.8 ಮಿಲಿಯನ್ ಕೇರಳೀಯರು ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.<ref name="Census 2011" /> ರಾಜ್ಯದ 321,000 ಸ್ಥಳೀಯ ಬುಡಕಟ್ಟು ''[[ಆದಿವಾಸಿ]]''ಗಳು, ಜನಸಂಖ್ಯೆಯ 1.1%, ಪೂರ್ವದಲ್ಲಿ ಕೇಂದ್ರೀಕೃತವಾಗಿವೆ.<ref name="Kalathil_2004">{{Cite book |author=Kalathil MJ |year=2004 |veditors=Nair PR, Shaji H |title=Withering Valli: Alienation, Degradation, and Enslavement of Tribal Women in Attappady |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621690 |url=https://www.cds.ac.in/krpcds/publication/downloads/66.pdf |access-date=29 December 2008 |archive-date=30 May 2015 |archive-url=https://web.archive.org/web/20150530205641/http://www.cds.ac.in/krpcds/publication/downloads/66.pdf |url-status=live }}</ref>{{rp|10–12}}
=== ಲಿಂಗ ===
ಕೇರಳದಲ್ಲಿ ಮಾತೃವಂಶೀಯ ಅನುವಂಶಿಕತೆಯ ಸಂಪ್ರದಾಯವಿದೆ, ಅಲ್ಲಿ ತಾಯಿ ಮನೆಯ ಮುಖ್ಯಸ್ಥೆಯಾಗಿರುತ್ತಾಳೆ.<ref>{{Cite web |date=5 March 2017 |title=International Women's Day 2017: Kerala and the myth of matriarchy |url=https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |access-date=16 July 2021 |website=Firstpost |archive-date=16 July 2021 |archive-url=https://web.archive.org/web/20210716051101/https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |url-status=live }}</ref> ಪರಿಣಾಮವಾಗಿ, ಕೇರಳದ ಮಹಿಳೆಯರು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಮತ್ತು ಪ್ರಭಾವವನ್ನು ಹೊಂದಿದ್ದಾರೆ. ಇದು ಕೆಲವು ಪ್ರಭಾವಶಾಲಿ ಜಾತಿಗಳಲ್ಲಿ ಸಾಮಾನ್ಯವಾಗಿತ್ತು ಮತ್ತು ಹೆಣ್ಣು ಮಕ್ಕಳಿಗೆ ನೀಡಲಾಗುವ ಮೌಲ್ಯದಲ್ಲಿ ಒಂದು ಅಂಶವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಬಡ ಕುಟುಂಬಗಳ ಹುಡುಗಿಯರಿಗೆ ಶಾಲೆಗಳನ್ನು ಪ್ರಾರಂಭಿಸಿದ ಕಾರಣ ಅವರು ಮಲಯಾಳಿ ಮಹಿಳೆಯರ ಮೇಲೆ ಪ್ರಭಾವ ಬೀರಿದರು.<ref>{{cite journal |author1-link=Tomila Lankina|author1=Lankina |author2=Tomila V. |author3=Getachew, Lullit |year=2013 |url=https://researchonline.lse.ac.uk/id/eprint/44929/ |title=Competitive religious entrepreneurs: Christian missionaries and female education in colonial and post-colonial India |journal=British Journal of Political Science |volume=43 |pages=103–31 |doi=10.1017/s0007123412000178 |s2cid=145185494 |archive-date=25 February 2021 |access-date=2 February 2016 |archive-url=https://web.archive.org/web/20210225144811/https://researchonline.lse.ac.uk/id/eprint/44929/ |url-status=live }}</ref> ಶಿಕ್ಷಣ ಮತ್ತು ಲಾಭದಾಯಕ ಉದ್ಯೋಗದಂತಹ ಮಹಿಳೆಯರಿಗೆ ಅವಕಾಶಗಳು ಸಾಮಾನ್ಯವಾಗಿ ಕಡಿಮೆ ಜನನ ದರಕ್ಕೆ ಕಾರಣವಾಗುತ್ತವೆ,<ref>{{Cite web |last=ലേഖകൻ |first=മാധ്യമം |date=10 July 2021 |title=ജനസംഖ്യാദിനം; അറിയാം 21 കാര്യങ്ങൾ|url=https://www.madhyamam.com/velicham/special-stories/july-11-world-population-day-821671 |access-date=16 July 2021 |website=Madhyamam |language=en |archive-date=16 July 2021 |archive-url=https://web.archive.org/web/20210716051106/https://www.madhyamam.com/velicham/special-stories/july-11-world-population-day-821671 |url-status=live }}</ref> ಇದು ಪ್ರತಿಯಾಗಿ, ಶಿಕ್ಷಣ ಮತ್ತು ಉದ್ಯೋಗವನ್ನು ಮಹಿಳೆಯರಿಗೆ ಹೆಚ್ಚು ಪ್ರವೇಶಿಸುವಂತೆ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿಸುತ್ತದೆ. ಇದು ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೇಲ್ಮುಖವಾದ ಸುರುಳಿಯನ್ನು ಸೃಷ್ಟಿಸುತ್ತದೆ, ಅದು ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. 1996 ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಕೇರಳದ [[ಲಿಂಗ ಅಭಿವೃದ್ಧಿ ಸೂಚ್ಯಂಕ]] 597 ಆಗಿತ್ತು; ಇದು ಭಾರತದ ಯಾವುದೇ ರಾಜ್ಯಕ್ಕಿಂತ ಹೆಚ್ಚಾಗಿತ್ತು. ಹೆಚ್ಚಿನ ಮಹಿಳಾ ಸಾಕ್ಷರತೆ, ಶಿಕ್ಷಣ, ಕೆಲಸದ ಭಾಗವಹಿಸುವಿಕೆ ಮತ್ತು ಜೀವಿತಾವಧಿಯ ಪ್ರಮಾಣಗಳು, ಅನುಕೂಲಕರ [[ಮಾನವ ಲಿಂಗಾನುಪಾತ|ಲಿಂಗಾನುಪಾತ]]ದ ಜೊತೆಗೆ, ಅದಕ್ಕೆ ಕೊಡುಗೆ ನೀಡಿವೆ.<ref name="Joseph">{{cite book |author=Ammu Joseph |editor=Oommen M.A. |year=1999 |title=Rethinking Development: Kerala's Development Experience |publisher=Concept Publishing Company |isbn=978-8170227656 |url=https://books.google.com/books?id=lzV3bQh-L94C |pages=479–86 |access-date=30 May 2015}}</ref>
ಕೇರಳದ ಲಿಂಗಾನುಪಾತ 1.084 (ಸ್ತ್ರೀಯರು ಪುರುಷರಿಗೆ) ಭಾರತದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ; ಮಹಿಳೆಯರು ಪುರುಷರನ್ನು ಮೀರಿಸುವ ಏಕೈಕ ರಾಜ್ಯವಾಗಿದೆ.<ref name="Tharamangalam_2005" />{{rp|2}} ಶಿಕ್ಷಣವು ಒದಗಿಸುವ ಅವಕಾಶಗಳನ್ನು ಹೊಂದಿರುವಾಗ, ಉದಾಹರಣೆಗೆ ರಾಜಕೀಯ ಭಾಗವಹಿಸುವಿಕೆ, ಪ್ರಸ್ತುತ ಘಟನೆಗಳೊಂದಿಗೆ ನವೀಕೃತವಾಗಿರುವುದು, ಧಾರ್ಮಿಕ ಗ್ರಂಥಗಳನ್ನು ಓದುವುದು ಇತ್ಯಾದಿ, ಈ ಉಪಕರಣಗಳು ಇನ್ನೂ ಕೇರಳದ ಮಹಿಳೆಯರಿಗೆ ಸಂಪೂರ್ಣ, [[ಮಹಿಳೆಯರ ಹಕ್ಕುಗಳು|ಸಮಾನ ಹಕ್ಕುಗಳಾಗಿ]] ಅನುವಾದಗೊಂಡಿಲ್ಲ. ಮಹಿಳೆಯರನ್ನು ಅವರ ಸ್ವಂತ ಪ್ರಯೋಜನಕ್ಕಾಗಿ ನಿರ್ಬಂಧಿಸಬೇಕು ಎಂಬ ಸಾಮಾನ್ಯ ಮನೋಭಾವವಿದೆ. ರಾಜ್ಯದಲ್ಲಿ, ಸಾಮಾಜಿಕ ಪ್ರಗತಿಯ ಹೊರತಾಗಿಯೂ, ಲಿಂಗವು ಇನ್ನೂ [[ಸಾಮಾಜಿಕ ಚಲನಶೀಲತೆ]] ಯ ಮೇಲೆ ಪ್ರಭಾವ ಬೀರುತ್ತದೆ.<ref>Brenda Maddox mentions in: Maddox, Brenda. "A Marxist Paradise For Women?" New Statesman. (London, England: 1996) 128 no4440 30 January 14, 1999.</ref><ref>Antherjanam, Lalithambika. Cast Me Out If You Will. New York: The Feminist Press, 1997.</ref><ref>{{cite journal |last1=Jeffrey |first1=Robin |year=1987 |title=Governments and Culture: How Women Made Kerala Literate |url=https://archive.org/details/sim_pacific-affairs_fall-1987_60_3/page/447 |journal=Pacific Affairs |volume=60 |issue=3 |pages=447–72 |doi=10.2307/2758883 |jstor=2758883}}</ref>
==== LGBT ಹಕ್ಕುಗಳು ====
{{Main|ಕೇರಳದಲ್ಲಿ LGBT ಹಕ್ಕುಗಳು}}
ಕೇರಳವು [[ಭಾರತ]]ದಲ್ಲಿ LGBT ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿದೆ.<ref>{{Cite web |url=https://www.huffingtonpost.in/2015/11/12/kerala-government-transge_n_8543410.html |title=Kerala Government Has Unveiled A Policy To Enforce Constitutional Rights Of Transgenders |website=The Huffington Post |date=12 November 2015 |access-date=28 June 2016 |archive-date=10 May 2017 |archive-url=https://web.archive.org/web/20170510075414/http://www.huffingtonpost.in/2015/11/12/kerala-government-transge_n_8543410.html |url-status=live }}</ref> ಕೇರಳವು ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ಕಲ್ಯಾಣ ನೀತಿಯನ್ನು ರೂಪಿಸಿದ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ಮೊದಲ ರಾಜ್ಯಗಳಲ್ಲಿ]] ಒಂದಾಗಿದೆ. 2016 ರಲ್ಲಿ, ಕೇರಳ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತ [[ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ]]ಯನ್ನು ಪರಿಚಯಿಸಿತು.<ref>{{Cite web |url=https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |title=Why Kerala's free sex-change surgeries will offer a new lifeline for the transgender community |last=Devasia |first=T. K. |website=Scroll.in |date=19 March 2016 |language=en-US |access-date=5 July 2019 |archive-date=29 June 2019 |archive-url=https://web.archive.org/web/20190629061452/https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |url-status=live }}</ref><ref>{{cite news |url=https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |title=After She-Taxi, Kerala to launch G-Taxi for transgenders |work=[[The Times of India]] |date=31 January 2016 |agency=PTI |access-date=25 March 2016 |location=Thiruvananthapuram |archive-date=29 October 2019 |archive-url=https://web.archive.org/web/20191029184249/https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |url-status=live }}</ref><ref>{{Cite web |url=https://www.dnaindia.com/india/report-how-kerala-left-the-country-behind-on-transgender-rights-2145017 |title=How Kerala left the country behind on transgender rights |website=dna |language=en-US |access-date=19 March 2016 |date=14 November 2015 |archive-date=29 June 2019 |archive-url=https://web.archive.org/web/20190629021111/https://www.dnaindia.com/india/report-how-kerala-left-the-country-behind-on-transgender-rights-2145017 |url-status=live }}</ref> [[ಕ್ವೀರಳ]] ಕೇರಳದ ಪ್ರಮುಖ LGBT ಸಂಸ್ಥೆಗಳಲ್ಲಿ ಒಂದಾಗಿದೆ. ಇದು LGBT ಜನರ ಅರಿವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೇವೆಗಳು, ಕೆಲಸದ ಸ್ಥಳ ನೀತಿಗಳು ಮತ್ತು ಶೈಕ್ಷಣಿಕ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂವೇದನಾಶೀಲತೆಯ ಬಗ್ಗೆ ಪ್ರಚಾರ ಮಾಡುತ್ತದೆ.<ref>{{Cite news |title=Affirming their right, they march with pride |url=https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |date=13 August 2017 |work=The Hindu |language=en-IN |issn=0971-751X |access-date=4 April 2022 |archive-date=28 December 2019 |archive-url=https://web.archive.org/web/20191228100119/https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |url-status=live }}</ref> 2010 ರಿಂದ, [[ಕೇರಳ ಕ್ವೀರ್ ಪ್ರೈಡ್]] ಅನ್ನು ಕೇರಳದ ವಿವಿಧ ನಗರಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ.<ref>{{cite web |url=https://timesofindia.indiatimes.com/india/Kerala-to-host-its-first-gay-parade/articleshow/6112610.cms |title=Kerala to host its first gay parade |website=The Times of India |date=30 June 2010}}</ref>
ಜೂನ್ 2019 ರಲ್ಲಿ, ಕೇರಳ ಸರ್ಕಾರವು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರನ್ನು ಸರ್ಕಾರದ ಸಂವಹನಗಳಲ್ಲಿ "[[ಮೂರನೇ ಲಿಂಗ]]" ಅಥವಾ "ಇತರ ಲಿಂಗ" ಎಂದು ಕರೆಯಬಾರದು ಎಂದು ಹೊಸ ಆದೇಶವನ್ನು ಅಂಗೀಕರಿಸಿತು. ಬದಲಾಗಿ, "ಟ್ರಾನ್ಸ್ಜೆಂಡರ್" ಪದವನ್ನು ಬಳಸಬೇಕು. ಹಿಂದೆ, ಸರ್ಕಾರಿ ನಮೂನೆಗಳು ಮತ್ತು ದಾಖಲೆಗಳಲ್ಲಿ ಒದಗಿಸಲಾದ ಲಿಂಗ ಆಯ್ಕೆಗಳು ಪುರುಷ, ಮಹಿಳೆ ಮತ್ತು ಇತರ/ಮೂರನೇ ಲಿಂಗವನ್ನು ಒಳಗೊಂಡಿದ್ದವು.<ref>{{Cite web |url=https://www.thenewsminute.com/article/kerala-govt-passes-order-use-transgender-instead-thirdother-gender-104584 |website=www.thenewsminute.com |access-date=8 July 2019 |title=Kerala govt passes order to use 'transgender' instead of 'third/other gender' |date=30 June 2019}}</ref><ref>{{Cite news |url=https://www.thehindu.com/news/national/kerala/only-transgender-in-official-communication/article28235748.ece |title=Only 'transgender' in official communication |last=Roshni |first=R. k |date=30 June 2019 |work=The Hindu |access-date=8 July 2019 |language=en-IN |issn=0971-751X}}</ref>
=== ಮಾನವ ಅಭಿವೃದ್ಧಿ ಸೂಚ್ಯಂಕ ===
{{See also|ಕೇರಳ ಮಾದರಿ}}
[[File:2006 Human Development Index for India map by states, HDI data by GoI and UNDP India.svg|thumb|[[ಭಾರತ ಸರ್ಕಾರ]] ಮತ್ತು [[ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ]]ದಿಂದ ಲೆಕ್ಕಾಚಾರ ಮಾಡಿದಂತೆ 2006 ರಲ್ಲಿ ಭಾರತೀಯ ರಾಜ್ಯಗಳಿಗೆ [[ಮಾನವ ಅಭಿವೃದ್ಧಿ ಸೂಚ್ಯಂಕ]] ನಕ್ಷೆ.<ref>{{cite web |url=https://www.in.undp.org/content/dam/india/docs/gendering_human_development_indices_summary_report.pdf |title=Gendering Human Development Indices |date=March 2009 |publisher=Ministry of Women and Child Development, Government of India with UNDP India }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>]]
ಪ್ರಜಾಪ್ರಭುತ್ವದ ಕಮ್ಯುನಿಸ್ಟ್ ಸ್ಥಳೀಯ ಸರ್ಕಾರದ ಅಡಿಯಲ್ಲಿ, ಕೇರಳವು ಭಾರತೀಯ ಸರಾಸರಿಗಿಂತ ಹೆಚ್ಚು ಮುಂದುವರಿದ ಸಾಮಾಜಿಕ ಅಭಿವೃದ್ಧಿಯ ದಾಖಲೆಯನ್ನು ಸಾಧಿಸಿದೆ.<ref>{{Cite book |last=Lin |first=Chun |title=The transformation of Chinese socialism |url=https://archive.org/details/transformationof0000linc |date=2006 |publisher=[[Duke University Press]] |isbn=978-0-8223-3785-0 |location=Durham [N.C.] |pages=[https://archive.org/details/transformationof0000linc/page/298 298] |oclc=63178961}}</ref> 2015 ರಂತೆ, ಕೇರಳವು 0.770 ರ [[ಮಾನವ ಅಭಿವೃದ್ಧಿ ಸೂಚ್ಯಂಕ]] (HDI) ಅನ್ನು ಹೊಂದಿದೆ, ಇದು "ಹೆಚ್ಚಿನ" ವರ್ಗದಲ್ಲಿದೆ, ಇದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.<ref name="snhdi-gdl">{{cite web |title=Sub-national HDI – Area Database |url=https://hdi.globaldatalab.org/areadata/shdi/ |website=Global Data Lab |publisher=Institute for Management Research, Radboud University |access-date=25 September 2018 |language=en}}</ref> ಇದು 2007–08 ರಲ್ಲಿ 0.790 ಆಗಿತ್ತು<ref name="IDHR 2011">{{cite web |title=India Human Development Report 2011: Towards Social Inclusion |url=https://www.im4change.org/docs/340IHDR_Summary.pdf |publisher=Institute of Applied Manpower Research, [[Planning Commission (India)|Planning Commission]], [[Government of India]] |access-date=24 October 2014 |archive-date=21 October 2013 |archive-url=https://web.archive.org/web/20131021081939/http://www.im4change.org/docs/340IHDR_Summary.pdf |url-status=dead }}</ref> ಮತ್ತು ಇದು 0.920 ರ ಬಳಕೆ-ಆಧಾರಿತ HDI ಅನ್ನು ಹೊಂದಿತ್ತು, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿದೆ.<ref name="IDHR 2011" /> 19 ನೇ ಶತಮಾನದಿಂದ [[ಪ್ರಾಥಮಿಕ ಶಿಕ್ಷಣ|ಪ್ರಾಥಮಿಕ ಮಟ್ಟದ ಶಿಕ್ಷಣ]], [[ಆರೋಗ್ಯ ರಕ್ಷಣೆ]] ಮತ್ತು [[ಭಾರತದಲ್ಲಿ ಬಡತನ|ಬಡತನ]] ನಿರ್ಮೂಲನೆಗೆ ಸರ್ಕಾರದ ತುಲನಾತ್ಮಕವಾಗಿ ಹೆಚ್ಚಿನ ವೆಚ್ಚವು ರಾಜ್ಯವು ಅಸಾಧಾರಣವಾಗಿ ಹೆಚ್ಚಿನ HDI ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ;<ref name="UNDP2005">{{cite web |title=Kerala HDR 2005 |url=https://hdr.undp.org/en/reports/nationalreports/asiathepacific/india/name,3397,en.html |work=Human Development Report |publisher=United Nations |location=Asia and the Pacific |access-date=30 May 2015}}</ref><ref name="UNDP20054">{{cite web |title=Human Development Report 2005 |url=https://hdr.undp.org/en/media/HDR05_complete.pdf |work=Human Development Report |publisher=United Nations |location=Asia and the Pacific |access-date=14 November 2015 |archive-url=https://web.archive.org/web/20110310193948/https://hdr.undp.org/en/media/HDR05_complete.pdf |archive-date=10 March 2011 |url-status=dead}}</ref> ಈ ವರದಿಯನ್ನು ಕೇಂದ್ರ ಸರ್ಕಾರದ [[ಅನ್ವಯಿಕ ಜನಶಕ್ತಿ ಸಂಶೋಧನಾ ಸಂಸ್ಥೆ]] ತಯಾರಿಸಿತು.<ref name="hdi kerala chart">{{cite web |url=https://www.moneycontrol.com/news/wire-news/human-development-index-rose-21-per-cent-kerala-tops-chart_603650.html |title=Human Development Index rose 21 per cent; Kerala tops chart |date=21 October 2011 |work=[[CNBC]] |access-date=14 November 2015}}</ref><ref name="hdi kerala">{{Cite news |url=https://economictimes.indiatimes.com/news/economy/finance/growth-reforms-lift-living-standards-in-india-human-development-index/articleshow/10447495.cms |title=Growth, reforms lift living standards in India: Human development Index |date=22 October 2011 |access-date=14 November 2015 |work=Economic Times}}</ref> ಆದಾಗ್ಯೂ, ಅಭಿವೃದ್ಧಿ ಅಧ್ಯಯನ ಕೇಂದ್ರವು ತಯಾರಿಸಿದ ಮಾನವ ಅಭಿವೃದ್ಧಿ ವರದಿ 2005, ರಾಜ್ಯದಲ್ಲಿ ಮಾನವ ಅಭಿವೃದ್ಧಿಯ ಪ್ರಗತಿಯು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರಿಂದ ರಾಜ್ಯಕ್ಕೆ ಸಮಾವೇಶಕ ಅಭಿವೃದ್ಧಿಯ ಗುಣಾತ್ಮಕ ಹಂತವನ್ನು ಊಹಿಸುತ್ತದೆ.<ref name="UNDP2005" /> ಕೇರಳವು ಭಾರತದಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ರಾಜ್ಯವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.<ref>{{cite book |author1=Sunil Mani |author2=Anjini Kochar |title=Kerala's Economy: Crouching Tiger, Sacred Cows |url=https://books.google.com/books?id=wKeRAtvXl8oC&pg=PA121 |access-date=24 September 2012 |year=2006 |publisher=D.C. Books |isbn=978-8126413591 |page=121}}</ref>
2011 ರ ಜನಗಣತಿಯ ಪ್ರಕಾರ, ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಹೆಚ್ಚು [[ಸಾಕ್ಷರತಾ ಪ್ರಮಾಣ]] (94%) ಹೊಂದಿದೆ. 2018 ರಲ್ಲಿ, ಭಾರತದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನಡೆಸಿದ 2018 ರ ಸಾಕ್ಷರತಾ ಸಮೀಕ್ಷೆಯಲ್ಲಿ ಸಾಕ್ಷರತಾ ಪ್ರಮಾಣವನ್ನು 96.2% ಎಂದು ಲೆಕ್ಕಹಾಕಲಾಯಿತು.<ref name="Literacy survey_2018">{{Cite web |date=8 September 2020 |title=Literacy Survey, India (2017–18) |url=https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |access-date=9 September 2020 |publisher=Firstpost |archive-date=2 November 2021 |archive-url=https://web.archive.org/web/20211102214441/https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |url-status=live }}</ref> [[ಕೋಟ್ಟಯಂ ಜಿಲ್ಲೆ]]ಯಲ್ಲಿ, ಸಾಕ್ಷರತಾ ಪ್ರಮಾಣವು 97% ಆಗಿತ್ತು.<ref>{{Cite web |url=https://www.pincodeindia.net/literacy-rate-of-kerala.php |title=Literacy Rate in Kerala – 2018 |access-date=7 February 2022 |archive-date=7 February 2022 |archive-url=https://web.archive.org/web/20220207105113/https://www.pincodeindia.net/literacy-rate-of-kerala.php |url-status=dead }}</ref><ref name="pc-census2011">{{Cite web |title=Census 2011 (Final Data) – Demographic details, Literate Population (Total, Rural & Urban) |url=https://planningcommission.gov.in/data/datatable/data_2312/DatabookDec2014%20307.pdf |url-status=dead |archive-url=https://web.archive.org/web/20180127163347/https://planningcommission.gov.in/data/datatable/data_2312/DatabookDec2014%20307.pdf |archive-date=27 January 2018 |access-date=3 October 2018 |website=planningcommission.gov.in |publisher=Planning Commission, Government of India}}</ref><ref name="IBNLiteracy2013" /> ಕೇರಳದಲ್ಲಿ [[ಜೀವಿತಾವಧಿ]]ಯು 74 ವರ್ಷಗಳು, 2011 ರಂತೆ ಭಾರತದಲ್ಲಿ ಅತಿ ಹೆಚ್ಚಿನದಾಗಿದೆ.<ref>{{cite news |url=https://thehindu.com/news/national/kerala/kerala-tops-in-literacy-rate-health-services/article2562589.ece |location=Chennai, India |work=The Hindu |title=Kerala tops in literacy rate, health services |date=22 October 2011 |first=J. |last=Balaji |access-date=30 May 2015}}</ref> ಕೇರಳದ ಗ್ರಾಮೀಣ ಬಡತನ ಪ್ರಮಾಣವು 59% (1973–1974) ರಿಂದ 12% (1999–2010) ಕ್ಕೆ ಇಳಿದಿದೆ; ಒಟ್ಟಾರೆ (ನಗರ ಮತ್ತು ಗ್ರಾಮೀಣ) ಬಡತನ ಪ್ರಮಾಣವು 1970 ಮತ್ತು 2000 ರ ದಶಕಗಳ ನಡುವೆ 47% ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಬಡತನ ಪ್ರಮಾಣದಲ್ಲಿ 29% ರಷ್ಟು ಕುಸಿತಕ್ಕೆ ವಿರುದ್ಧವಾಗಿದೆ.<ref>{{cite book |title=Human Development Report 2005 Kerala |publisher=State Planning Board |author=Centre for Development Studies Thiruvananthapuram |year=2006 |location=Thiruvananthapuram, Kerala}}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6" /> 2013 ರ ಟೆಂಡೂಲ್ಕರ್ ಸಮಿತಿ ವರದಿಯು ಗ್ರಾಮೀಣ ಮತ್ತು ನಗರ ಕೇರಳದಲ್ಲಿ ಬಡತನ ರೇಖೆಯ ಕೆಳಗೆ ವಾಸಿಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 9.1% ಮತ್ತು 5.0% ಎಂದು ಅಂದಾಜಿಸಿದೆ.<ref>{{cite web |title=Press Note on Poverty Estimates, 2011–12 |url=https://planningcommission.nic.in/news/pre_pov2307.pdf |website=planningcommission.gov.in |publisher=Planning Commission, Government of India |access-date=27 November 2018 |archive-url=https://web.archive.org/web/20140628120737/https://planningcommission.nic.in/news/pre_pov2307.pdf |archive-date=28 June 2014 |url-status=dead}}</ref> ಈ ಬದಲಾವಣೆಗಳು ಹೆಚ್ಚಾಗಿ 19 ನೇ ಶತಮಾನದ ಕೊನೆಯಲ್ಲಿ ಕೊಚ್ಚಿ ಮತ್ತು ತಿರುವಾಂಕೂರು ಸಾಮ್ರಾಜ್ಯಗಳು ಸಾಮಾಜಿಕ ಕಲ್ಯಾಣವನ್ನು ಹೆಚ್ಚಿಸಲು ಪ್ರಾರಂಭಿಸಿದ ಪ್ರಯತ್ನಗಳಿಂದ ಉಂಟಾಗಿವೆ.<ref>{{Cite report |title=EFA [Education for All] Global Monitoring Report |url=https://www.unesco.org/education/efa_report/chapter4.pdf |year=2003 |archive-url=https://web.archive.org/web/20040923014605/https://www.unesco.org/education/efa_report/chapter4.pdf |archive-date=23 September 2004 |page=156 |publisher=[[UNESCO]] |access-date=4 April 2022}}</ref><ref>{{Cite journal |author=Kutty VR |year=2000 |title=Historical analysis of the development of health care facilities in Kerala State, India |journal=Health Policy and Planning |volume=15 |issue=1 |pages=103–09 |doi=10.1093/heapol/15.1.103 |pmid=10731241 |s2cid=7634887 |doi-access=free }}</ref> ಈ ಗಮನವನ್ನು ಕೇರಳದ ಸ್ವಾತಂತ್ರ್ಯೋತ್ತರ ಸರ್ಕಾರವು ಉಳಿಸಿಕೊಂಡಿದೆ.<ref name="Brenkert_Malone_2003" /><ref name="Varma_2005">{{Cite news |author=Varma MS |title=Nap on HDI scores may land Kerala in an equilibrium trap |work=The Financial Express |date=4 April 2005 |access-date=12 November 2007 |url=https://www.financialexpress.com/old/print.php?content_id=86925 |archive-url=https://web.archive.org/web/20080617134031/https://www.financialexpress.com/old/print.php?content_id=86925 |archive-date=17 June 2008}}</ref>{{rp|48}} ಕೇರಳವು [[NITI ಆಯೋಗ]]ದ ಸುಸ್ಥಿರ ಅಭಿವೃದ್ಧಿ ಗುರಿಗಳ ಡ್ಯಾಶ್ಬೋರ್ಡ್ ಮತ್ತು [[ಭಾರತೀಯ ರಿಸರ್ವ್ ಬ್ಯಾಂಕ್]]ನ ''ಇಂಡಿಯನ್ ಎಕಾನಮಿಯ ಹ್ಯಾಂಡ್ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್'' ಪ್ರಕಾರ ಭಾರತದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ]].<ref>{{Cite web |title=SDG India – Index 2021–22 – Partnerships in the Decade of Action |url=https://sdgindiaindex.niti.gov.in/#/ranking |date=2021 |url-status=dead |archive-url=https://web.archive.org/web/20210613021943/https://niti.gov.in/writereaddata/files/SDG_3.0_Final_04.03.2021_Web_Spreads.pdf |archive-date=13 June 2021 |website=[[NITI Aayog]] |access-date=29 September 2024}}</ref><ref>{{Cite web |title=Handbook of Statistics on Indian Economy. Table 154 : Number and Percentage of Population Below Poverty Line. (2011-12) |url=https://www.rbi.org.in/scripts/PublicationsView.aspx?id=19887 |access-date=13 September 2021 |website=Reserve Bank of India |archive-date=13 September 2021 |archive-url=https://web.archive.org/web/20210913133540/https://www.rbi.org.in/scripts/PublicationsView.aspx?id=19887 |url-status=live }}</ref>
ಕೇರಳವು [[ಕೆನಡಾ]], [[ಜಪಾನ್]], ಮತ್ತು [[ನಾರ್ವೆ]] ನಂತಹ [[ಅಭಿವೃದ್ಧಿ ಹೊಂದಿದ ರಾಷ್ಟ್ರಗಳ]] ವಿಶಿಷ್ಟವಾದ "[[ಜನಸಂಖ್ಯಾ ಪರಿವರ್ತನೆ]]" ಯನ್ನು ಅನುಭವಿಸಿದೆ.<ref name="Tharamangalam_2005" />{{rp|1}} 2005 ರಲ್ಲಿ, 11.2% ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.<ref name="Varma_2005" /> 2023 ರಲ್ಲಿ, ಬಿಬಿಸಿಯು ಕೇರಳದಿಂದ ವಲಸೆಯಿಂದ ಉಂಟಾದ ಸಮಸ್ಯೆಗಳು ಮತ್ತು ಪ್ರಯೋಜನಗಳ ಬಗ್ಗೆ ವರದಿ ಮಾಡಿತು, ಕುಂಬನಾಡ್ ಗ್ರಾಮದ ಮೇಲೆ ಕೇಂದ್ರೀಕರಿಸಿತು.<ref>{{cite web |url=https://www.bbc.co.uk/news/world-asia-india-64936519 |title=Kerala: A ghost town in the world's most populated country |last= |first= |date=26 March 2023 |website=www.bbc.co.uk |publisher=BBC News |access-date=26 March 2023}}</ref>
2004 ರಲ್ಲಿ, ಜನನ ದರವು 18 ಪ್ರತಿ 1,000 ಕ್ಕೆ ಕಡಿಮೆಯಾಗಿತ್ತು.<ref name="Kutty_2004_6">{{Cite book |author=Kutty VR |veditors=Nair PR, Shaji H |year=2004 |title=Why low birth weight (LBW) is still a problem in Kerala: A preliminary exploration |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621607 |access-date=12 November 2007 |url=https://www.cds.ac.in/krpcds/publication/downloads/57.pdf |page=6}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 1.6 ರ ಒಟ್ಟು ಫಲವತ್ತತೆ ಪ್ರಮಾಣವನ್ನು (TFR) ಹೊಂದಿತ್ತು. ಮಲಪ್ಪುರಂ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳು 2 ಕ್ಕಿಂತ ಕಡಿಮೆ ಫಲವತ್ತತೆ ಪ್ರಮಾಣವನ್ನು ಹೊಂದಿದ್ದವು. ಫಲವತ್ತತೆ ಪ್ರಮಾಣವು [[ಮಲಪ್ಪುರಂ ಜಿಲ್ಲೆ]]ಯಲ್ಲಿ (2.2) ಅತಿ ಹೆಚ್ಚು ಮತ್ತು [[ಪತ್ತನಂತಿಟ್ಟ ಜಿಲ್ಲೆ]]ಯಲ್ಲಿ (1.3) ಅತಿ ಕಡಿಮೆಯಾಗಿದೆ.<ref>{{cite web |title=Fertility at District Level in India:Lessons from the 2011 Census |url=https://www.ceped.org/IMG/pdf/ceped_wp30.pdf&ved=2ahUKEwio7YjXv9nsAhVJzjgGHUy2BTE4FBAWMAR6BAgJEAE&usg=AOvVaw2PL5xTsjiaBMS96pAhMEX1 |author=Christophe Z Guilmoto and Irudaya Rajan |page=31 |format=PDF |access-date=29 October 2020}}</ref> 2001 ರಲ್ಲಿ, ಮುಸ್ಲಿಮರು 2.6 ರ TFR ಅನ್ನು ಹೊಂದಿದ್ದರು, ಹಿಂದೂಗಳಿಗೆ 1.5 ಮತ್ತು ಕ್ರೈಸ್ತರಿಗೆ 1.7 ರಷ್ಟಿತ್ತು.<ref>{{Cite news |url=https://www.deccanchronicle.com/nation/current-affairs/170316/fertility-rate-to-even-out-in-20-years-in-kerala.html |title=Fertility rate to even out in 20 years in Kerala |website=Deccan Chronicle |access-date=29 October 2020}}</ref> CMS ಇಂಡಿಯನ್ ಕರಪ್ಷನ್ ಸ್ಟಡಿ (CMS-ICS) ನಡೆಸಿದ ಸಮೀಕ್ಷೆಗಳ ಪ್ರಕಾರ ರಾಜ್ಯವು "ಅತ್ಯಂತ ಕಡಿಮೆ ಭ್ರಷ್ಟ ಭಾರತೀಯ ರಾಜ್ಯ" ಎಂದೂ ಪರಿಗಣಿಸಲ್ಪಟ್ಟಿದೆ<ref>{{Cite web |url=https://www.onmanorama.com/news/nation/2017/04/28/kerala-least-corrupt-states-india-karnatak-highest-petty-corruptionkerala-least-corrupt-states-india-karnatak-highest-petty-corruption.html |title=Kerala among the least corrupt states in India, Karnataka tops the list: study |website=OnManorama}}</ref> ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ (2005)<ref>{{cite web |title=India Corruption Study – 2005 |publisher=[[Transparency International]] |date=June 2005 |access-date=11 November 2007 |url=https://archive.transparency.org/regional_pages/asia_pacific/newsroom/news_archive2/india_corruption_study_2005 |archive-url=https://web.archive.org/web/20130413044112/https://archive.transparency.org/regional_pages/asia_pacific/newsroom/news_archive2/india_corruption_study_2005 |url-status=dead |archive-date=13 April 2013}}</ref> ಮತ್ತು ''ಇಂಡಿಯಾ ಟುಡೇ'' (1997).<ref>{{cite book |author1=Jean Dreze |author2=Amartya Sen |title=India: Development and Participation |url=https://books.google.com/books?id=UpOl35r8UHQC&pg=PA368 |access-date=24 September 2012 |year=2002 |publisher=Oxford University Press |isbn=978-0-19-925749-2 |page=368}}</ref> ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಕಡಿಮೆ [[ಕೊಲೆ]] ಪ್ರಮಾಣವನ್ನು ಹೊಂದಿದೆ, 2011 ರಲ್ಲಿ 1.1 ಪ್ರತಿ 100,000 ಕ್ಕೆ.<ref name="ncrb">{{cite web |url=https://ncrb.nic.in/CD-CII2011/cii-2011/Table%203.1.pdf |archive-url=https://web.archive.org/web/20130928024506/https://ncrb.nic.in/CD-CII2011/cii-2011/Table%203.1.pdf |url-status=dead |archive-date=28 September 2013 |date=21 June 2012 |title=Table–3.1 Incidence And Rate Of Violent Crimes During 2011 |access-date=24 September 2014}}</ref> ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ [[ಆತ್ಮಹತ್ಯೆ]] ಪ್ರಮಾಣ, ಕಡಿಮೆ [[ಗಳಿಸಿದ ಆದಾಯ]]ದ ಪಾಲು, [[ಬಾಲ್ಯ ವಿವಾಹ]],<ref>{{Cite news |title=Child marriages remain Kerala's secret shame |url=https://www.thehindu.com/news/national/kerala/child-marriages-remain-keralas-secret-shame/article7613216.ece |newspaper=The Hindu |date=4 September 2015 |access-date=4 September 2015 |issn=0971-751X}}</ref> [[ಲೈಂಗಿಕ ಕಿರುಕುಳ]] ದೂರುಗಳು ಮತ್ತು ಸೀಮಿತ ಸ್ವಾತಂತ್ರ್ಯದಂತಹ ಕೆಲವು ನಕಾರಾತ್ಮಕ ಅಂಶಗಳು ವರದಿಯಾಗಿವೆ.<ref name="Joseph" /> ಕೇರಳದಲ್ಲಿ ಬಾಲ್ಯ ವಿವಾಹವು ಕಡಿಮೆಯಾಗಿದೆ. ಮಲಪ್ಪುರಂ ಜಿಲ್ಲೆಯು ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಹೊಂದಿದೆ ಮತ್ತು ಅಂತಹ ಪ್ರಕರಣಗಳ ಸಂಖ್ಯೆಯು ಮಲಪ್ಪುರಂನಲ್ಲಿ ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ವಿಶೇಷವಾಗಿ [[ಕೇರಳದಲ್ಲಿ ಮುಸ್ಲಿಮರಲ್ಲಿ ಬಾಲ್ಯ ವಿವಾಹ|ಮುಸ್ಲಿಂ ಸಮುದಾಯದಲ್ಲಿ]] ಹೆಚ್ಚಾಗಿದೆ.<ref>{{cite news |last=Naha |first=Abdul Latheef |title=Child marriage cases go up in Malappuram |url=https://www.thehindu.com/news/national/kerala/child-marriage-cases-go-up-in-malappuram/article22751598.ece |date=18 February 2018 |newspaper=The Hindu |access-date=31 December 2019}}</ref><ref>{{Cite web |url=https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |title=Child marriages shoot up in the most unlikely places in Kerala |website=OnManorama |access-date=2026-08-03 |archive-date=2021-05-08 |archive-url=https://web.archive.org/web/20210508163841/https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |url-status=dead }}</ref> 2019 ರಲ್ಲಿ, ಕೇರಳವು ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಲೈಂಗಿಕ ದುರುಪಯೋಗ ದೂರುಗಳನ್ನು ದಾಖಲಿಸಿತು.<ref>{{cite news |last=Natu |first=Nitasha |title=Kerala No. 1 in child sex abuse complaints; Tamil Nadu, Maharashtra follow |url=https://timesofindia.indiatimes.com/india/kerala-no-1-in-child-sex-abuse-complaints-tamil-nadu-maharashtra-follow/articleshow/72972619.cms |date=25 December 2019 |newspaper=The Time of India |access-date=31 December 2019}}</ref>
2015 ರಲ್ಲಿ, ಕೇರಳವು ಯಾವುದೇ ರಾಜ್ಯದ ಅತಿ ಹೆಚ್ಚು ಶಿಕ್ಷೆಯ ಪ್ರಮಾಣವನ್ನು ಹೊಂದಿತ್ತು, 77% ಕ್ಕಿಂತ ಹೆಚ್ಚು.<ref>{{cite news |url=https://timesofindia.indiatimes.com/india/Conviction-rate-up-Kerala-tops-with-over-77/articleshow/48408220.cms |location=New Delhi, India |work=The Times of India |title=Conviction rate up, Kerala tops with over 77% link |date=9 August 2015 |access-date=14 November 2015}}</ref> ಕೇರಳವು ಗ್ರಾಮೀಣ ಭಾರತದಲ್ಲಿ ಅತಿ ಕಡಿಮೆ ಮನೆಯಿಲ್ಲದ ಜನರ ಪ್ರಮಾಣವನ್ನು ಹೊಂದಿದೆ, <0.1%,<ref>{{cite news |url=https://timesofindia.indiatimes.com/india/Population-of-homeless-in-rural-India-dips/articleshow/26981896.cms |location=India |work=The Times of India |title=Population of homeless in rural India dips |date=7 December 2013 |access-date=14 November 2015}}</ref> ಮತ್ತು ರಾಜ್ಯವು ಮೊದಲ "ಶೂನ್ಯ ಮನೆಯಿಲ್ಲದ ರಾಜ್ಯ" ವಾಗುವ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ಇದರ ಜೊತೆಗೆ ಅದರ ಶ್ಲಾಘನೀಯ "ಶೂನ್ಯ ಭೂರಹಿತ ಯೋಜನೆ" ಯನ್ನು ಹೊಂದಿದೆ, ಖಾಸಗಿ ಸಂಸ್ಥೆಗಳು ಮತ್ತು ವಲಸೆ ಮಲಯಾಳಿ ಸಮುದಾಯವು ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ.<ref>{{cite news |url=https://www.thehindu.com/news/national/kerala/cm-told-to-pursue-zero-homeless-kerala-project/article5309749.ece |location=Pathanamthitta, India |work=The Hindu |title=CM told to pursue Zero Homeless Kerala project link |date=3 November 2013}}</ref> ರಾಜ್ಯವು [[ಭಾರತ ರಾಜ್ಯ ಹಸಿವು ಸೂಚ್ಯಂಕ]]ದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು, ಇದು [[ಪಂಜಾಬ್, ಭಾರತ|ಪಂಜಾಬ್]] ನ ನಂತರದ ಸ್ಥಾನದಲ್ಲಿದೆ. 2015 ರಲ್ಲಿ ಕೇರಳವು ಇ-ಗವರ್ನೆನ್ಸ್ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೊದಲ "ಸಂಪೂರ್ಣ ಡಿಜಿಟಲ್ ರಾಜ್ಯ" ವಾಯಿತು.<ref>{{cite news |url=https://timesofindia.indiatimes.com/india/Kerala-becomes-Indias-first-complete-digital-state/articleshow/48494982.cms |location=New Delhi, India |work=The Times of India |title=Kerala-becomes-Indias-first-complete-digital-state link |date=15 August 2015}}</ref>
=== ಆರೋಗ್ಯ ರಕ್ಷಣೆ ===
{{Multiple image
| direction = vertical
| width = 220
| image1 = Regional Cancer Centre, Trivandrum.jpg
| caption1 = [[ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ತಿರುವನಂತಪುರ]]
}}
{{See also|ಕೇರಳದ ಸರ್ಕಾರಿ ಆಸ್ಪತ್ರೆಗಳ ಪಟ್ಟಿ}}
ಕೇರಳವು [[ಸಾರ್ವತ್ರಿಕ ಆರೋಗ್ಯ ರಕ್ಷಣೆ]] ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕವಾಗಿದೆ.<ref>{{cite news |last1=Maya |first1=C |title=The road to universal health care in State |url=https://www.thehindu.com/todays-paper/tp-national/tp-kerala/the-road-to-universal-health-care-in-state/article5450319.ece |access-date=14 November 2015 |work=The Hindu |date=12 December 2013}}</ref> [[ಉಪ-ಬದಲಿ ಫಲವತ್ತತೆ]] ಮಟ್ಟ ಮತ್ತು [[ಶಿಶು ಮರಣ ಪ್ರಮಾಣ]]ವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ, ಇದು 12<ref name="Brenkert_Malone_2003" /><ref name="Kutty_2004_6" />{{rp|49}} ರಿಂದ 14<ref name="Krishnaswami_2004">{{Cite book |author=Krishnaswami P |veditors=Neelakantan S, Nair PR, Shaji H |year=2004 |title=Morbidity Study: Incidence, Prevalence, Consequences, and Associates |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621669 |url=https://www.cds.ac.in/krpcds/publication/downloads/63.pdf |access-date=31 December 2008}}</ref>{{rp|5}} ಪ್ರತಿ 1,000 ಜೀವಂತ ಜನನಗಳಿಗೆ ಸಾವುಗಳು ಎಂದು ಅಂದಾಜಿಸಲಾಗಿದೆ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ರ ಪ್ರಕಾರ, ಇದು 6 ಕ್ಕೆ ಇಳಿದಿದೆ.<ref>{{Cite news |url=https://timesofindia.indiatimes.com/india/kerala-as-good-as-us-oecd-in-saving-newborn-children/articleshow/57438366.cms |title=Kerala as good as US, OECD in saving newborn children |work=The Times of India |access-date=9 March 2017}}</ref> [[ಲಿಯಾನ್ ಯಿಂಗ್ ಚೌ|ಲಿಯಾನ್]] ಫೌಂಡೇಶನ್, [[ಸಿಂಗಾಪುರ]]-ಆಧಾರಿತ ಪರೋಪಕಾರಿ ಸಂಸ್ಥೆ, ನಿಯೋಜಿಸಿದ ಅಧ್ಯಯನದ ಪ್ರಕಾರ, ಗಂಭೀರ ಅನಾರೋಗ್ಯದ ರೋಗಿಗಳಿಗೆ ರಾಜ್ಯದ ಉಪಶಮನ ಆರೈಕೆಯನ್ನು ಒದಗಿಸುವ ಆಧಾರದ ಮೇಲೆ ಕೇರಳವನ್ನು ಭಾರತದಲ್ಲಿ ಸಾಯಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.<ref>{{cite news |last1=Patel |first1=Atish |title=Why Kerala is the best place in India to die |url=https://www.bbc.com/news/world-asia-india-36137285 |date=4 May 2016}}</ref> ಆದಾಗ್ಯೂ, ಕೇರಳದ [[ಅನಾರೋಗ್ಯ ಪ್ರಮಾಣ]]ವು ಯಾವುದೇ ಇತರ ಭಾರತೀಯ ರಾಜ್ಯಕ್ಕಿಂತ ಹೆಚ್ಚಾಗಿದೆ—118 (ಗ್ರಾಮೀಣ) ಮತ್ತು 88 (ನಗರ) ಪ್ರತಿ 1,000 ಜನರಿಗೆ. ಅನುಗುಣವಾದ ಅಂಕಿಅಂಶಗಳು ಅಖಿಲ ಭಾರತಕ್ಕೆ 55 ಮತ್ತು 54 ಪ್ರತಿ 1,000 ಆಗಿತ್ತು 2005ರಂತೆ.<ref name="Krishnaswami_2004" />{{rp|5}} ಕೇರಳದ 13.3% [[ಕಡಿಮೆ ಜನನ ತೂಕ]] [[ಪ್ರಪಂಚದ ಮೊದಲ ರಾಷ್ಟ್ರಗಳಲ್ಲಿ]] ಅನೇಕಕ್ಕಿಂತ ಹೆಚ್ಚಾಗಿದೆ.<ref name="Kutty_2004_6" /> 50% ಕ್ಕಿಂತ ಹೆಚ್ಚು ಜನರು ಅವಲಂಬಿಸಿರುವ 3 ಮಿಲಿಯನ್ [[ನೀರಿನ ಬಾವಿ]]ಗಳ ನಡುವೆ [[ನೀರಿನಿಂದ ಹರಡುವ ರೋಗ]]ಗಳಾದ [[ಅತಿಸಾರ]], [[ಭೇದಿ]], [[ಹೆಪಟೈಟಿಸ್]], ಮತ್ತು [[ಟೈಫಾಯಿಡ್]] ಏಕಾಏಕಿ ಸಮಸ್ಯೆಯು [[ನೈರ್ಮಲ್ಯ ಒಳಚರಂಡಿ|ಒಳಚರಂಡಿ]] ಕೊರತೆಯಿಂದ ಉಲ್ಬಣಗೊಂಡಿದೆ.<ref name="Roy_2004">{{Cite journal |author=Roy MKP |year=2004 |title=Water quality and health status in Kollam Municipality |journal=Centre for Development Studies |url=https://services.iriskf.org/data/articles/Document1168200520.8355524.pdf |access-date=28 December 2008 |archive-date=21 December 2016 |archive-url=https://web.archive.org/web/20161221084934/http://services.iriskf.org/data/articles/Document1168200520.8355524.pdf |url-status=dead }}</ref>{{rp|5–7}} 2017 ರಂತೆ, ರಾಜ್ಯವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಮತ್ತು ಭಾರತದಲ್ಲಿ ರೋಗದ ಅತಿ ಹೆಚ್ಚು ಹರಡುವಿಕೆಯ ಪ್ರಮಾಣವನ್ನು ಹೊಂದಿದೆ.<ref>{{Cite web |url=https://timesofindia.indiatimes.com/city/kochi/diabetic-patients-kerala-tops-list-of-indian-states/articleshow/61974164.cms |title=Diabetic patients: Kerala tops list of Indian states |date=8 December 2017 |website=The Times of India |language=en |access-date=28 October 2019}}</ref>
[[ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ]] (UNICEF) ಮತ್ತು [[ವಿಶ್ವ ಆರೋಗ್ಯ ಸಂಸ್ಥೆ]] ಸೂತ್ರಗಳ ಮೇಲೆ ಸ್ತನ್ಯಪಾನದ ಪರಿಣಾಮಕಾರಿ ಪ್ರೋತ್ಸಾಹದಿಂದಾಗಿ ಕೇರಳವನ್ನು ವಿಶ್ವದ ಮೊದಲ "[[ಶಿಶು ಸ್ನೇಹಿ ಆಸ್ಪತ್ರೆ ಉಪಕ್ರಮ|ಶಿಶು-ಸ್ನೇಹಿ]] ರಾಜ್ಯ" ಎಂದು ಗೊತ್ತುಪಡಿಸಿತು.<ref>{{cite web |date=August 2002 |title=Kerala Named World's First WHO-UNICEF "Baby-Friendly State" |work=United Nations Foundation |url=https://www.unwire.org/unwire/20020801/28062_story.asp |archive-url=https://web.archive.org/web/20100306205352/https://www.unwire.org/unwire/20020801/28062_story.asp |archive-date=6 March 2010 |access-date=14 March 2009}}</ref><ref>{{cite news |url=https://news.bbc.co.uk/2/hi/south_asia/2166677.stm |location=Kochi, India |work=BBC News |title=Indian state wins 'baby-friendly' award |date=1 August 2002}}</ref> 95% ಕ್ಕಿಂತ ಹೆಚ್ಚು ಕೇರಳೀಯ ಜನನಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ರಾಜ್ಯವು ದೇಶದಲ್ಲಿ ಅತಿ ಕಡಿಮೆ ಶಿಶು ಮರಣ ಪ್ರಮಾಣವನ್ನು ಸಹ ಹೊಂದಿದೆ. ಮೂರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 100% ಜನನಗಳು ವೈದ್ಯಕೀಯ ಸೌಲಭ್ಯಗಳಲ್ಲಿ ನಡೆಯುತ್ತಿರುವುದರೊಂದಿಗೆ "ಸಾಂಸ್ಥಿಕ ಪ್ರಸವ" ದಲ್ಲಿ ಕೇರಳವನ್ನು ಮೊದಲ ಸ್ಥಾನದಲ್ಲಿರಿಸುತ್ತದೆ.<ref name="kerala_fact_sheet"/> [[ಆಯುರ್ವೇದ]],<ref name="Unnikrishnan_2004">{{Cite journal |last=Unnikrishnan |first=E |year=2004 |title=''Materia Medica'' of the Local Health Traditions of Payyannur |journal=Centre for Development Studies |url=https://www.cds.ac.in/krpcds/publication/downloads/80.pdf |access-date=22 January 2006}}</ref>{{rp|13}} ''[[ಸಿದ್ಧ]]'', ಮತ್ತು ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯವಾಗಿ ಕಂಡುಬರುವ [[ಸಾಂಪ್ರದಾಯಿಕ ಔಷಧ]] ವಿಧಾನಗಳು, ''ಕಳರಿ'', ''ಮರ್ಮಚಿಕಿತ್ಸ'' ಮತ್ತು ''ವಿಷವೈದ್ಯ'' ಸೇರಿದಂತೆ, ಅಭ್ಯಾಸ ಮಾಡಲಾಗುತ್ತದೆ. [[ಕಣಿಯಾರ್]] ನಂತಹ ಕೆಲವು ವೃತ್ತಿಪರ ಸಮುದಾಯಗಳು ತಮ್ಮ ಸಾಂಪ್ರದಾಯಿಕ ವೃತ್ತಿಯ ಜೊತೆಗೆ ಅಂತಹ ವೈದ್ಯಕೀಯ ವ್ಯವಸ್ಥೆಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೈದ್ಯರು ಎಂದು ಕರೆಯಲ್ಪಡುತ್ತಿದ್ದರು.<ref>Angus Stewart, woodburn The Religious attitude: A psychological study of its differentiation, 1927</ref> ಇವುಗಳು ''[[ಗುರುಕುಲ]]'' ಶಿಷ್ಯತ್ವದ ಮೂಲಕ ಪ್ರಚಾರಗೊಳ್ಳುತ್ತವೆ,<ref name="Unnikrishnan_2004" />{{rp|5–6}} ಮತ್ತು ಔಷಧೀಯ ಮತ್ತು ಪರ್ಯಾಯ ಚಿಕಿತ್ಸೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ.<ref name="Unnikrishnan_2004" />{{rp|15}} [[ವೈದ್ಯರತ್ನಂ ಪಿ. ಎಸ್. ವಾರಿಯರ್]] 1902 ರಲ್ಲಿ [[ಕೊಟ್ಟಕ್ಕಲ್]] ನಲ್ಲಿ ([[ಮಲಪ್ಪುರಂ]] ನಿಂದ ಸುಮಾರು 10 ಕಿಮೀ) ಸ್ಥಾಪಿಸಿದ ''[[ಆರ್ಯ ವೈದ್ಯ ಸಲಾ]]'' ರಾಜ್ಯದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲ ಮತ್ತು ಆರೋಗ್ಯ ಕೇಂದ್ರವಾಗಿದೆ.<ref name="Warrier">{{cite news |url=https://www.thehindu.com/todays-paper/tp-national/pk-warrier-turns-90/article2080601.ece |title=PK Warrier turns 90 |work=The Hindu |date=6 June 2011}}</ref><ref name="Arya Vaidya Sala Kottakkal – Part 1">{{cite AV media |url=https://www.youtube.com/watch?v=nj6YqhsUo0c |archive-url=https://ghostarchive.org/varchive/youtube/20211222/nj6YqhsUo0c |archive-date=22 December 2021 |url-status=live |title=Arya Vaidya Sala Kottakkal – Part 1 |publisher=BBC World – India Business Report |date=30 May 2013 |medium=Documentary}}{{cbignore}}</ref><ref name="mal">{{Cite news |title=അമ്പതിന്റെ നിറവില് മലപ്പുറം; മലപ്പുറത്തിന്റെ മാനവിക മഹാപൈതൃകം |url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |last=Leelakrishnan |first=Alamkode |date=17 June 2019 |work=Mathrubhumi |access-date=24 April 2021 |archive-date=7 May 2021 |archive-url=https://web.archive.org/web/20210507091729/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |url-status=dead}}</ref> ಇದು ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಬ್ರಾಂಡ್ಗಳಲ್ಲಿ ಒಂದಾಗಿದೆ.<ref name="Warrier" /><ref name="Arya Vaidya Sala Kottakkal – Part 1" /><ref name="mal" />
2014 ರಲ್ಲಿ, ಕೇರಳವು ಸುಕೃತಂ ಎಂಬ ಕಾರ್ಯಕ್ರಮದ ಮೂಲಕ ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಭಾರತದ ಮೊದಲ ರಾಜ್ಯವಾಯಿತು.<ref>{{cite web |url=https://www.freepressjournal.in/kerala-becomes-first-state-to-provide-free-cancer-treatment/457976 |title=Kerala becomes first state to provide free cancer treatment – Free Press Journal |website=www.freepressjournal.in |access-date=18 May 2016 |date=11 October 2014}}</ref> ಕೇರಳದ ಜನರು [[ಕ್ಯಾನ್ಸರ್]]ಗಳು, [[ಯಕೃತ್ತು]] ಮತ್ತು [[ಮೂತ್ರಪಿಂಡ]] ಕಾಯಿಲೆಗಳ ಹೆಚ್ಚಿನ ಘಟನೆಗಳನ್ನು ಅನುಭವಿಸುತ್ತಾರೆ.<ref>{{Cite web |url=https://www.indushealthplus.com/kerala-health-statistics.html |title=Health Statistics and Public Health issues in Kerala |website=[[Indus Health Plus]] |language=en |access-date=28 October 2019}}</ref> ಏಪ್ರಿಲ್ 2016 ರಲ್ಲಿ, ''ಎಕನಾಮಿಕ್ ಟೈಮ್ಸ್'' 250,000 ನಿವಾಸಿಗಳು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 150 ರಿಂದ 200 ಯಕೃತ್ತು ಕಸಿಗಳು ಪ್ರದೇಶದ ಆಸ್ಪತ್ರೆಗಳಲ್ಲಿ ನಡೆಯುತ್ತವೆ ಎಂದು ಸಹ ಇದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 42,000 ಕ್ಯಾನ್ಸರ್ ಪ್ರಕರಣಗಳು ಪ್ರದೇಶದಲ್ಲಿ ವರದಿಯಾಗುತ್ತವೆ. ಖಾಸಗಿ ಆಸ್ಪತ್ರೆಗಳು ತಮ್ಮ ಅಂಕಿಅಂಶಗಳನ್ನು ವರದಿ ಮಾಡದಿರಬಹುದು ಎಂದು ಇದು ಕಡಿಮೆ ಅಂದಾಜು ಎಂದು ನಂಬಲಾಗಿದೆ. ಮೂತ್ರಪಿಂಡ ದಾನಕ್ಕೆ ದೀರ್ಘ ಕಾಯುವ ಪಟ್ಟಿಗಳು ಮಾನವ ಮೂತ್ರಪಿಂಡಗಳ ಅಕ್ರಮ ವ್ಯಾಪಾರವನ್ನು ಉತ್ತೇಜಿಸಿದೆ, ಮತ್ತು ಆರ್ಥಿಕವಾಗಿ ಅನನುಕೂಲಕರ ರೋಗಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಕಿಡ್ನಿ ಫೆಡರೇಶನ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣವಾಗಿದೆ.<ref>{{Cite news |url=https://economictimes.indiatimes.com/industry/healthcare/biotech/healthcare/health-crisis-in-kerala-the-increase-in-cancer-kidney-and-liver-diseases/articleshow/51950836.cms?intenttarget=no |title=Health crisis in Kerala: The increase in cancer, kidney and liver diseases – The Economic Times |journal=The Economic Times |access-date=18 May 2016 |date=23 April 2016 |last1=Krishnakumar |first1=P. K. |last2=Sanandakumar |first2=S.}}</ref> 2017–18 ರಂತೆ, [[ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕೇರಳ)|ಆರೋಗ್ಯ ಸೇವೆಗಳ ಇಲಾಖೆ]]ಯಡಿಯಲ್ಲಿ 6,691 ಆಧುನಿಕ ಔಷಧ ಸಂಸ್ಥೆಗಳಿವೆ, ಅವುಗಳಲ್ಲಿ ಒಟ್ಟು ಹಾಸಿಗೆ ಸಾಮರ್ಥ್ಯ 37,843; 15,780 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 22,063 ನಗರ ಪ್ರದೇಶಗಳಲ್ಲಿ.<ref name="dhs">{{Cite book |title=List of modern medicine institutions (2017–18) |last=Statistics Wing |first=Health Information Cell |publisher=Directorate of Health Services, Government of Kerala |year=2019 |location=Thiruvananthapuram |pages=1, 7 |url=https://dhs.kerala.gov.in/wp-content/uploads/2020/03/list_10052019.pdf}}</ref>
=== ಭಾಷೆ ===
[[File:Language Map of Kerala (2011 Census).svg|thumb|200px|ಜಿಲ್ಲೆಯ ಪ್ರಕಾರ ಭಾಷೆಗಳು:<br> {{col-begin}}
{{col-2}}
'''ಮಲಯಾಳಂ'''
{{legend|#009deb|80–90%}}
{{legend|#0088cc|90–100%}}
{{col-end}}
]]
[[ಮಲಯಾಳಂ]] ಕೇರಳದ ಅಧಿಕೃತ ಭಾಷೆಯಾಗಿದೆ ಮತ್ತು [[ಭಾರತದ ಭಾಷೆಗಳು|ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="thehindu20130524">{{cite news |url=https://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India}}</ref><ref>{{Cite web |title=Kerala – Principal Language |url=https://archive.india.gov.in/knowindia/state_uts.php?id=73 |url-status=dead |archive-url=https://web.archive.org/web/20200610111356/https://archive.india.gov.in/knowindia/state_uts.php?id=73 |archive-date=10 June 2020 |access-date=27 November 2018 |website=Government of India}}</ref> [[ಇಡುಕ್ಕಿ ಜಿಲ್ಲೆ]] ಮತ್ತು [[ಪಾಲಕ್ಕಾಡ್ ಜಿಲ್ಲೆ]]ಯಲ್ಲಿ ಗಮನಾರ್ಹವಾದ [[ತಮಿಳು ಭಾಷೆ|ತಮಿಳು]] ಮಾತನಾಡುವ ಜನಸಂಖ್ಯೆಯಿದೆ, ಇದು ಕ್ರಮವಾಗಿ ಎರಡು ಜಿಲ್ಲೆಗಳ ಜನಸಂಖ್ಯೆಯ 17.48% ಮತ್ತು 4.8% ರಷ್ಟಿದೆ.<ref name="lg">{{cite web |title=Census of India – Language |url=https://censusindia.gov.in/2011census/C-16.html |website=censusindia.gov.in}}</ref> [[ತುಳು ಭಾಷೆ|ತುಳು]] ಮತ್ತು [[ಕನ್ನಡ]]ವನ್ನು ಮುಖ್ಯವಾಗಿ [[ಕಾಸರಗೋಡು ಜಿಲ್ಲೆ]]ಯ ಉತ್ತರ ಭಾಗಗಳಲ್ಲಿ ಮಾತನಾಡಲಾಗುತ್ತದೆ, ಪ್ರತಿಯೊಂದೂ ಕ್ರಮವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ 8.77% ಮತ್ತು 4.23% ರಷ್ಟಿದೆ.<ref name="lg" /><ref>{{cite news |title=Kerala government to appoint officer to study issues of linguistic minorities |url=https://timesofindia.indiatimes.com/city/thiruvananthapuram/government-to-appoint-officer-to-study-issues-of-linguistic-minorities/articleshow/59892625.cms |date=2 August 2017 |newspaper=The Times of India |department=City: Thiruvananthapuram |agency=TNN |access-date=29 December 2019}}</ref>
=== ಧರ್ಮ ===
{{Main|ಕೇರಳದಲ್ಲಿ ಧರ್ಮ}}
{{multiple image
| direction = vertical
| total_width = 200
| caption_align = left
| image1 = Jain temple, Wayanad IMG 3494 by Joseph Lazer.jpg
| caption1 = [[ಸುಲ್ತಾನ್ ಬತ್ತೇರಿ|ಸುಲ್ತಾನ್ ಬತ್ತೇರಿಯ]] [[ಜೈನ ದೇವಾಲಯ, ಕಿಡಂಗನಾಡ್|ಜೈನ ದೇವಾಲಯ]].
| image3 = Cheraman juma masjid Old.jpg
| caption3 = ಮೂಲ [[ಚೇರಮನ್ ಜುಮಾ ಮಸೀದಿ]]ಯ ಮಾದರಿ.
| image4 = Palayoor St. Thomas Syro-Malabar Church.jpg
| caption4 = [[ಸೇಂಟ್ ತಾಮಸ್ ಸಿರೋ-ಮಲಬಾರ್ ಚರ್ಚ್, ಪಾಲಯೂರು]].
}}
{{Pie chart
|thumb = right
|caption = '''ಕೇರಳದಲ್ಲಿ ಧರ್ಮ''' (2011)<ref name="census_2016_religion">{{cite web |url=https://www.censusindia.gov.in/2011census/C-01/DDW00C-01%20MDDS.XLS |title=Population by religious community – 2011 |publisher=Office of the Registrar General & Census Commissioner |work=[[2011 Census of India]] |access-date=25 August 2015 |archive-url=https://web.archive.org/web/20150825155850/https://www.censusindia.gov.in/2011census/C-01/DDW00C-01%20MDDS.XLS |archive-date=25 August 2015}}</ref>
|label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
|value1 = 54.73
|color1 = darkorange
|label2 = [[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]
|value2 = 26.56
|color2 = Green
|label3 = [[ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ|ಕ್ರಿಶ್ಚಿಯನ್ ಧರ್ಮ]]
|value3 = 18.38
|color3 = dodgerblue
|label4 = ಇತರೆ ಅಥವಾ ಯಾವುದೂ ಅಲ್ಲ
|value4 = 0.32
|color4 = grey
}}
[[File:Kerala religions 2011.png|thumb|ಕೇರಳದ ಪ್ರತಿಯೊಂದು ತಾಲೂಕಿನಲ್ಲಿ ಅತ್ಯಂತ ಜನಪ್ರಿಯ ಧರ್ಮದ ಶೇಕಡಾವಾರು]]
ಕೇರಳವು [[ಹಿಂದೂಗಳು]], [[ಮುಸ್ಲಿಮರು]] ಮತ್ತು [[ಕ್ರೈಸ್ತರು]] ರಾಜ್ಯಾದ್ಯಂತ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ಧಾರ್ಮಿಕವಾಗಿ ಬಹಳ ವೈವಿಧ್ಯಮಯವಾಗಿದೆ. ಕೇರಳವನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref>{{cite web |url=https://thegroundtruthproject.org/paradox-indias-religiously-diverse-state/ |title=The paradox of India's most religiously diverse state |date=7 April 2019 |publisher=The Ground Truth Project |access-date=7 April 2019}}</ref><ref>{{cite web |url=https://www.huffpost.com/entry/kerala-religion-gender_b_9577234 |title=There's a Place in India Where Religions Coexist Beautifully and Gender Equality Is Unmatched |date=6 April 2016 |publisher=Huffpost |access-date=6 April 2016}}</ref> [[ಹಿಂದೂ ಧರ್ಮ]]ವು ಕೇರಳದಲ್ಲಿ ಅತಿ ವ್ಯಾಪಕವಾಗಿ ಅನುಸರಿಸಲ್ಪಡುವ ನಂಬಿಕೆಯಾಗಿದ್ದು, [[ಇಸ್ಲಾಂ]] ಮತ್ತು [[ಕ್ರಿಶ್ಚಿಯನ್ ಧರ್ಮ]]ಕ್ಕೆ ಗಮನಾರ್ಹ ಸಂಖ್ಯೆಯ ಅನುಯಾಯಿಗಳಿದ್ದಾರೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ, ಕೇರಳವು ತುಲನಾತ್ಮಕವಾಗಿ ಕಡಿಮೆ [[ಸಂಪ್ರದಾಯವಾದ]]ವನ್ನು ಅನುಭವಿಸುತ್ತದೆ.<ref>{{Cite journal |last=Heller |first=Patrick |title=Social capital as a product of class mobilization and state intervention: Industrial workers in Kerala, India |journal=[[World Development (journal)|World Development]] |volume=24 |issue=6 |pages=1055–1071 |date=June 1996 |doi=10.1016/0305-750X(96)00015-0 <!-- |access-date=4 April 2022 --> |doi-access=free}}</ref> [[2011 ರ ಭಾರತದ ಜನಗಣತಿ]] ಅಂಕಿಅಂಶಗಳ ಪ್ರಕಾರ, ಕೇರಳದ ನಿವಾಸಿಗಳಲ್ಲಿ 54.7% ಹಿಂದೂಗಳು, 26.6% ಮುಸ್ಲಿಮರು, 18.4% ಕ್ರೈಸ್ತರು, ಮತ್ತು ಉಳಿದ 0.3% ರಷ್ಟು ಜನರು ಇನ್ನೊಂದು ಧರ್ಮವನ್ನು ಅನುಸರಿಸುತ್ತಾರೆ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ.<ref name="censusindia2011religion">{{cite web |title=Population by religious communities |work=Census of India |url=https://www.censusindia.gov.in/2011census/C-01.html |publisher=Government of India |access-date=26 August 2015}}</ref> [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಗುಂಪನ್ನು ಪ್ರತಿನಿಧಿಸುತ್ತಾರೆ, ಅಲ್ಲಿ ಅವರು ಮುಸ್ಲಿಮರಿಂದ ಹಿಂದಿಕ್ಕಲ್ಪಟ್ಟಿದ್ದಾರೆ.<ref name="thehindu1">{{cite news |url=https://www.hindu.com/2004/09/23/stories/2004092306010500.htm |archive-url=https://web.archive.org/web/20041128124211/https://www.hindu.com/2004/09/23/stories/2004092306010500.htm |url-status=dead |archive-date=28 November 2004 |location=Chennai, India |title=Increase in Muslim population in the State |date=23 September 2004 |work=[[The Hindu]] |access-date=13 November 2015}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>{{cite news |url=https://timesofindia.indiatimes.com/india/Kerala-not-Goa-has-maximum-no-of-Christians/articleshow/2649158.cms |title=Kerala, not Goa, has maximum no. of Christians |work=The Times of India |date=25 December 2007 |publisher=The Times Group}}</ref> 2016 ರಂತೆ, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರರು ರಾಜ್ಯದಲ್ಲಿ ಒಟ್ಟು ಜನನಗಳ ಕ್ರಮವಾಗಿ 41.9%, 42.6%, 15.4% ಮತ್ತು 0.2% ರಷ್ಟಿದ್ದಾರೆ.<ref>{{Cite web |url=https://www.ecostat.kerala.gov.in/images/pdf/publications/Vital_Statistics/data/vital_statistics_2016.pdf |title=Vital Statistics 2016 |website=Ecostat, Kerala Government. |access-date=7 June 2019 |archive-date=11 July 2019 |archive-url=https://web.archive.org/web/20190711011809/http://www.ecostat.kerala.gov.in/images/pdf/publications/Vital_Statistics/data/vital_statistics_2016.pdf |url-status=dead}}</ref>
ಇಸ್ಲಾಂ ಕೇರಳಕ್ಕೆ ಬಂದಿತು, ಇದು ದೊಡ್ಡ [[ಹಿಂದೂ ಮಹಾಸಾಗರ]]ದ ಅಂಚಿನ ಭಾಗವಾಗಿದ್ದು, [[ಮಧ್ಯಪ್ರಾಚ್ಯ]]ದಿಂದ ಮಸಾಲೆ ಮತ್ತು ರೇಷ್ಮೆ ವ್ಯಾಪಾರಿಗಳ ಮೂಲಕ ಬಂದಿತು. ಇತಿಹಾಸಕಾರರು ಇಸ್ಲಾಂನ್ನು ಕೇರಳಕ್ಕೆ 7 ನೇ ಶತಮಾನ CE ಯಷ್ಟು ಹಿಂದೆಯೇ ಪರಿಚಯಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.<ref name="indiatimes3">{{cite web |url=https://timesofindia.indiatimes.com/india/Trade-not-invasion-brought-Islam-to-India/articleshow/2144414.cms |title=Trade, not invasion brought Islam to India |last=Sethi |first=Atul |date=24 June 2007 |work=[[The Times of India]] |access-date=24 September 2014}}</ref><ref name="autogenerated20002">Katz 2000; Koder 1973; Thomas Puthiakunnel 1973; David de Beth Hillel, 1832; Lord, James Henry 1977.</ref> ಗಮನಾರ್ಹವಾಗಿ [[ಚೇರಮನ್ ಪೆರುಮಾಳ್ ತಾಜುದ್ದೀನ್]] ರ ದಂತಕಥೆಯು ಕಂಡುಬಂದಿದೆ, ಇದು [[ಅರೇಬಿಯಾ]]ಕ್ಕೆ ತೆರಳಿ [[ಮುಹಮ್ಮದ್]] ರನ್ನು ಭೇಟಿಯಾದ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪೌರಾಣಿಕ ಹಿಂದೂ ರಾಜನ ಕಥೆಯಾಗಿದೆ.<ref>{{cite book |last1=Varghese |first1=Theresa |title=Stark World Kerala |year=2006 |publisher=Stark World Pub. |isbn=978-8190250511 |url=https://books.google.com/books?id=lDhuAAAAMAAJ&q=cheraman+perumal+tajuddin |language=en}}</ref><ref>{{cite book |last1=Kumar |first1=Satish |title=India's National Security: Annual Review 2009 |year=2012 |url=https://books.google.com/books?id=x-esAgAAQBAJ&q=cheraman+perumal+tajuddin&pg=PA346 |publisher=Routledge |language=en |isbn=978-1-136-70491-8}}</ref><ref>Minu Ittyipe; [[Solomon]] to Cheraman; Outlook Indian Magazine; 2012</ref> ಕೇರಳ ಮುಸ್ಲಿಮರನ್ನು ಸಾಮಾನ್ಯವಾಗಿ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಎಂದು ಕರೆಯಲಾಗುತ್ತದೆ. ಮಾಪ್ಪಿಲರು ಕೇರಳದ ಮುಸ್ಲಿಂ ಜನಸಂಖ್ಯೆಯನ್ನು ರೂಪಿಸುವ ಅನೇಕ ಸಮುದಾಯಗಳಲ್ಲಿ ಒಂದಾಗಿದೆ.<ref name="KunhaliV2">Kunhali, V. "Muslim Communities in Kerala to 1798" PhD Dissertation Aligarh Muslim University (1986) [https://ir.amu.ac.in/2736/1/T%205242.pdf]</ref><ref name="Divakaruni20112">{{cite book |url=https://books.google.com/books?id=W0wLgfQyvFAC |title=The Palace of Illusions |author=Chitra Divakaruni |year=2011 |publisher=Pan Macmillan |isbn=978-0-330-47865-6 |access-date=18 November 2012}}</ref> [[ಚೇರಮನ್ ಪೆರುಮಾಳ್ಸ್ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು {{CE|624}} ರಲ್ಲಿ [[ಕೊಡುಂಗಲ್ಲೂರು]] ನಲ್ಲಿ [[ಚೇರ ಸಾಮ್ರಾಜ್ಯ]]ದ ಕೊನೆಯ ಆಡಳಿತಗಾರ (ಚೇರಮನ್ ಪೆರುಮಾಳ್) ರ ಆದೇಶದಂತೆ ನಿರ್ಮಿಸಲಾಯಿತು, ಅವರು [[ಮುಹಮ್ಮದ್]] ({{Circa|570}}–632) ರ ಜೀವಿತಾವಧಿಯಲ್ಲಿ ಇಸ್ಲಾಂಗೆ ಮತಾಂತರಗೊಂಡರು.<ref>{{cite book |author=Jonathan Goldstein |title=The Jews of China |publisher=M. E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson |author2=Kai Kresse |title=Struggling with History: Islam and Cosmopolitanism in the Western Indian Ocean |url=https://books.google.com/books?id=w0qHKA7zEaEC&pg=PA333 |access-date=24 July 2012 |year=2008 |publisher=Columbia University Press |isbn=978-0-231-70024-5 |pages=333}}</ref><ref name="Kupferschmidt1987">{{cite book |author=Uri M. Kupferschmidt |url=https://books.google.com/books?id=ChEVAAAAIAAJ&pg=PA458 |title=The Supreme Muslim Council: Islam Under the British Mandate for Palestine |publisher=Brill |year=1987 |isbn=978-9004079298 |pages=458–59 |access-date=25 July 2012 |archive-url=https://web.archive.org/web/20231125191234/https://books.google.com/books?id=ChEVAAAAIAAJ&pg=PA458 |archive-date=25 November 2023 |url-status=live}}</ref><ref name="Raṇṭattāṇi2007">{{cite book |author=Husain Raṇṭattāṇi |title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179 |access-date=25 July 2012 |year=2007 |publisher=Other Books |isbn=978-8190388788 |pages=179–}}</ref>
ಪ್ರಾಚೀನ ಕ್ರಿಶ್ಚಿಯನ್ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮವು 52 CE ಯಲ್ಲಿ [[ಯೇಸು ಕ್ರಿಸ್ತ]]ನ [[ಹನ್ನೆರಡು ಪ್ರೇರಿತರು|ಹನ್ನೆರಡು ಪ್ರೇರಿತರಲ್ಲಿ]] ಒಬ್ಬರಾದ [[ತಾಮಸ್ ಪ್ರೇರಿತ]]ನ ಆಗಮನದೊಂದಿಗೆ ಕೇರಳದ ತೀರವನ್ನು ತಲುಪಿತು ಎಂದು ಹೇಳುತ್ತದೆ.<ref>[https://books.google.com/books?id=lZUBZlth2qgC&q=Muziris ''The Encyclopedia of Christianity, Volume 5''] {{webarchive|url=https://web.archive.org/web/20161226115908/https://books.google.com/books?id=lZUBZlth2qgC&printsec=frontcover&dq=isbn%3A9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA|date=26 December 2016}} by Erwin Fahlbusch. Wm. B. Eerdmans Publishing – 2008. p. 285. {{ISBN|978-0802824172}}.</ref><ref>{{cite book |chapter-url=https://books.google.com/books?id=qhKGPprbQaYC&pg=PA27 |title=The Jews of India: A Story of Three Communities |editor-first=Orpa |editor-last=Slapak |publisher=The Israel Museum |location=Jerusalem |year=2003 |page=27 |isbn=9652781797 |chapter=The Cochin Jews Of Kerala |first=Barbara C. |last=Johnson}}</ref><ref name="Encyclopædia Britannica">{{cite web |url=https://www.britannica.com/EBchecked/topic/592851/Saint-Thomas |title=Saint Thomas |website=Encyclopædia Britannica |date=1 January 2019}}</ref><ref name="Menachery">Menachery G; 1973, 1998; Mundalan, A. M; 1984; Podipara, Placid J. 1970; Leslie Brown, 1956</ref> [[ಸೇಂಟ್ ತಾಮಸ್ ಕ್ರೈಸ್ತರು]] [[ಸಿರೋ-ಮಲಬಾರ್ ಚರ್ಚ್|ಸಿರೋ-ಮಲಬಾರ್ ಕ್ಯಾಥೋಲಿಕ್]],<ref name="Ponnumuthan1996">{{cite book |author=Selvister Ponnumuthan |title=Authentic Interpretation in Canon Law: Reflections on a Distinctively Canonical Institution |url=https://books.google.com/books?id=zcedqS4jOusC&pg=PA103 |access-date=18 November 2012 |year=1996 |publisher=Gregorian&Biblical BookShop |isbn=978-8876527210 |pages=103–}}</ref> [[ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್|ಸಿರೋ-ಮಲಂಕರ ಕ್ಯಾಥೋಲಿಕ್]],<ref name="Williams1996">{{cite book |author=Raymond Brady Williams |title=Christian Pluralism in the United States: The Indian Immigrant Experience |url=https://books.google.com/books?id=w1uk6zZQKzAC&pg=PA144 |access-date=18 November 2012 |year=1996 |publisher=Cambridge University Press |isbn=978-0-521-57016-9 |pages=144–}}</ref> [[ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್]],<ref name="AndersonTang2005">{{cite book |author1=Allan Anderson |author2=Edmond Tang |title=Asian and Pentecostal: The Charismatic Face of Christianity in Asia |url=https://books.google.com/books?id=LDZgKELq7AoC&pg=PA248 |access-date=18 November 2012 |year=2005 |publisher=OCMS |isbn=978-1-870345-43-9 |pages=248–}}</ref> [[ಮಾರ್ ತೋಮಾ ಸಿರಿಯನ್ ಚರ್ಚ್]],<ref>{{Cite book |title=John Anthony McGuckin (15 December 2010). The Encyclopedia of Eastern Orthodox Christianity. pp. 377–. Retrieved 18 November 2012. |publisher=John Wiley & Sons. |isbn=978-1-4443-9254-8 |year=2010}}</ref> [[ಮಲಂಕರ ಓರ್ಥೊಡಾಕ್ಸ್ ಸಿರಿಯನ್ ಚರ್ಚ್]],<ref name="Russell2010">{{cite book |author=Thomas Arthur Russell |title=Comparative Christianity: A Student's Guide to a Religion and Its Diverse Traditions |url=https://books.google.com/books?id=FmMarHDbglgC&pg=PT40 |access-date=18 November 2012 |year=2010 |publisher=Universal-Publishers |isbn=978-1-59942-877-2 |pages=40–}}</ref> [[CSI|CSI]] ಯ [[ಸೇಂಟ್ ತಾಮಸ್ ಆಂಗ್ಲಿಕನ್ನರು|ಸಿರಿಯನ್ ಆಂಗ್ಲಿಕನ್ನರು]]<ref>{{cite book |author=Stephen Neill |title=A History of Christianity in India: 1707–1858 |url=https://books.google.com/books?id=Xi-tvrYbYxMC&pg=PA240 |access-date=31 August 2012 |year=2002 |publisher=Cambridge University Press |isbn=978-0-521-89332-9 |pages=247–251}}</ref> ಮತ್ತು [[ಪೆಂಟೆಕೋಸ್ಟಲ್ ಸೇಂಟ್ ತಾಮಸ್ ಕ್ರೈಸ್ತರು]]<ref>{{cite book |last1=Bergunder |first1=Michael |title=The South Indian Pentecostal Movement in the Twentieth Century |year=2008 |publisher=Wm. B. Eerdmans Publishing |isbn=978-0-8028-2734-0 |pages=15–16, 26–30, 37–57 |url=https://books.google.com/books?id=XGiv3riaunQC&q=Pentecostal+evangelical+saint+thomas+syrian+christian |language=en}}</ref> ಸೇರಿದ್ದಾರೆ. ಕೇರಳದಲ್ಲಿ [[ಲ್ಯಾಟಿನ್ ಚರ್ಚ್|ಲ್ಯಾಟಿನ್ ಕ್ಯಾಥೋಲಿಕ್]] ಕ್ರೈಸ್ತರ ಮೂಲವು 16 ನೇ ಶತಮಾನದಲ್ಲಿ ಪೋರ್ಚುಗೀಸ್ [[ಪಡ್ರೊಡೊ]]ನ ಮಿಷನರಿ ಪ್ರಯತ್ನಗಳ ಪರಿಣಾಮವಾಗಿದೆ.<ref name="autogenerated1">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA192 |access-date=18 November 2012 |year=2007 |publisher=DC Books |isbn=978-8126415786 |pages=192–}}</ref><ref name="RakRaj2008">{{cite book |author1=Knut A. Jacobsen, Selva J. Rak |author2=Selva J. Raj |title=South Asian Christian Diaspora: Invisible Diaspora in Europe and North America |url=https://books.google.com/books?id=6L5MxlMIcG0C&pg=PA172 |access-date=18 November 2012 |year=2008 |publisher=Ashgate Publishing, Ltd. |isbn=978-0-7546-6261-7 |pages=172–}}</ref><ref name="Subramanian2009">{{cite book |author=Ajantha Subramanian |title=Shorelines: Space and Rights in South India |url=https://books.google.com/books?id=lsd55y4KbeYC&pg=PA95 |access-date=18 November 2012 |year=2009 |publisher=Stanford University Press |isbn=978-0-8047-8685-0 |pages=95–}}</ref> ವಸಾಹತುಶಾಹಿ ವಲಸಿಗರೊಂದಿಗೆ ಶತಮಾನಗಳ ಮಿಶ್ರಣದ ಪರಿಣಾಮವಾಗಿ, ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್ ಮತ್ತು ಇತರ ಯುರೋಪಿಯನ್ನರಿಂದ ಪ್ರಾರಂಭಿಸಿ, ಕೇರಳದಲ್ಲಿ ಮಿಶ್ರ ಯುರೋಪಿಯನ್ ಮತ್ತು ಭಾರತೀಯ ಪೋಷಕತ್ವ ಅಥವಾ ಪೂರ್ವಜರ ಆಂಗ್ಲೋ-ಇಂಡಿಯನ್ ಸಮುದಾಯವಿದೆ. ಕೇರಳವು ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>Singh, Anjana. "Fort Cochin in Kerala 1750–1830 The Social Condition of a Dutch Community in an Indian Milieu." Brill, Leiden Boston: 2010, 3: 92.</ref>
[[ಯಹೂದಿ ಧರ್ಮ]]ವು 10 ನೇ ಶತಮಾನ BCE ಯಲ್ಲಿ [[ಸೊಲೊಮನ್|ರಾಜ ಸೊಲೊಮನ್]] ಕಾಲದಲ್ಲಿ ಕೇರಳವನ್ನು ತಲುಪಿತು.<ref>Weil, Shalva. "Jews in India." in M.Avrum Erlich (ed.) ''Encyclopedia of the Jewish Diaspora'', Santa Barbara, CA: ABC CLIO. 2008, 3: 1204–12.</ref> ಅವರನ್ನು [[ಕೊಚ್ಚಿ ಯಹೂದಿಗಳು]] ಅಥವಾ ಮಲಬಾರ್ ಯಹೂದಿಗಳು ಎಂದು ಕರೆಯಲಾಗುತ್ತದೆ ಮತ್ತು ಅವರು [[ಭಾರತದಲ್ಲಿ ಯಹೂದಿಗಳ ಇತಿಹಾಸ|ಭಾರತದಲ್ಲಿ ಅತ್ಯಂತ ಹಳೆಯ ಯಹೂದಿಗಳ ಗುಂಪು]] ಆಗಿದ್ದಾರೆ.<ref>[https://books.google.com/books?id=qhKGPprbQaYC&q=two+millennia ''The Israelis (Jews) of India: A Story of Three Communities''] {{webarchive|url=https://web.archive.org/web/20161226115854/https://books.google.com/books?id=qhKGPprbQaYC&printsec=frontcover&dq=isbn%3A9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA|date=26 December 2016}} by Orpa Slapak. The Israel Museum, Jerusalem. 2003. p. 27. {{ISBN|978-9652781796}}.</ref><ref>Weil, Shalva. India's Jewish Heritage: Ritual, Art and Life-Cycle, Mumbai: Marg Publications, 2009. [first published in 2002; 3rd edn.]. Katz 200/*Religion */ 0; Koder 1973; Menachery 1998</ref> 20 ನೇ ಶತಮಾನದವರೆಗೆ ಕೇರಳದಲ್ಲಿ ಗಮನಾರ್ಹವಾದ ಯಹೂದಿ ಸಮುದಾಯವು ಅಸ್ತಿತ್ವದಲ್ಲಿತ್ತು, ಅವರಲ್ಲಿ ಹೆಚ್ಚಿನವರು [[ಅಲಿಯಾ|ಇಸ್ರೇಲ್ಗೆ ವಲಸೆ]] ಹೋದರು.<ref name="Roland1998">{{cite book |author=Joan G. Roland |title=The Jewish Communities of India: Identity in a Colonial Era |url=https://books.google.com/books?id=kHJccZ92IecC&pg=PA283 |access-date=18 November 2012 |year=1998 |publisher=Transaction Publishers |isbn=978-0-7658-0439-6 |pages=283–}}</ref> [[ಕೊಚ್ಚಿ ಸಿನಾಗೋಗ್|ಪರದೇಶಿ ಸಿನಾಗೋಗ್]] [[ಕೊಚ್ಚಿ|ಕೊಚ್ಚಿಯಲ್ಲಿ]] [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಿನಾಗೋಗ್ ಆಗಿದೆ.<ref>{{cite web |title=Paradesi Synagogue – tourist attractions at Mattancherry, Ernakulam Kerala Tourism |url=https://www.keralatourism.org/kochi/paradeso-synagogue-mattancherry.php |website=www.keralatourism.org}}</ref> [[ಕೇರಳದಲ್ಲಿ ಜೈನ ಧರ್ಮ|ಜೈನ ಧರ್ಮ]]ವು [[ವಯನಾಡು ಜಿಲ್ಲೆ]]ಯಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿದೆ.<ref name="LockieCarpenter2012">{{cite book |author1=Stewart Lockie |author2=David Carpenter |title=Agriculture, Biodiversity and Markets: Livelihoods and Agroecology in Comparative Perspective |url=https://books.google.com/books?id=cZvlmpwviuMC&pg=PT258 |access-date=18 November 2012 |year=2012 |publisher=Routledge |isbn=978-1-136-54649-5 |page=258}}</ref><ref name="MathewBaviskar2009">{{cite book |author1=George Mathew |author2=B S Baviskar |title=Inclusion and Exclusion in Local Governance: Field Studies from Rural India |url=https://books.google.com/books?id=DsDOrvROzPEC&pg=PA204 |access-date=18 November 2012 |year=2009 |publisher=Sage Publications |isbn=978-8178298603 |page=204}}</ref>
== ಶಿಕ್ಷಣ ==
{{Main|ಕೇರಳದಲ್ಲಿ ಶಿಕ್ಷಣ}}
{{multiple image
<!-- Layout parameters -->| align = <!-- right (default), left, centre, none -->
| direction = vertical
| width = 225
<!--image1-->| image1 = University of Kerala.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಶ್ವವಿದ್ಯಾಲಯ]]
<!--image 2-->}}
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ರಚಿಸಿತು, ಇವುಗಳಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಸರಣಿ ವಿಸ್ತರಣೆ]] ಸೇರಿದೆ.<ref name="roy">{{cite journal |last=Roy |first=Ranjan |year=1990 |title=Discovery of the Series Formula for π by Leibniz, Gregory, and Nilakantha |url=https://archive.org/details/sim_mathematics-magazine_1990-12_63_5/page/291 |journal=Mathematics Magazine |volume=63 |issue=5 |pages=291–306 |doi=10.2307/2690896 |jstor=2690896}}</ref><ref>{{Citation |last=Pingree |first=David |author-link=David Pingree |title=Hellenophilia versus the History of Science |year=1992 |journal=Isis |volume=83 |issue=4 |pages=554–63 |jstor=234257 |doi=10.1086/356288 |quote=One example I can give you relates to the Indian Mādhava's demonstration, in about 1400 A.D., of the infinite power series of trigonometrical functions using geometrical and algebraic arguments. When this was first described in English by Charles Whish, in the 1830s, it was heralded as the Indians' discovery of the calculus. This claim and Mādhava's achievements were ignored by Western historians, presumably at first because they could not admit that an Indian discovered the calculus, but later because no one read anymore the ''Transactions of the Royal Asiatic Society'', in which Whish's article was published. The matter resurfaced in the 1950s, and now we have the Sanskrit texts properly edited, and we understand the clever way that Mādhava derived the series ''without'' the calculus, but many historians still find it impossible to conceive of the problem and its solution in terms of anything other than the calculus and proclaim that the calculus is what Mādhava found. In this case, the elegance and brilliance of Mādhava's mathematics are being distorted as they are buried under the current mathematical solution to a problem to which he discovered an alternate and powerful solution. |bibcode=1992Isis...83..554P |s2cid=68570164}}</ref> 19 ನೇ ಶತಮಾನದ ಆರಂಭಿಕ ದಶಕಗಳಲ್ಲಿ, ಕೇರಳದ ಆಧುನಿಕ ಶೈಕ್ಷಣಿಕ ಪರಿವರ್ತನೆಯು ಸಾಮೂಹಿಕ ಶಿಕ್ಷಣವನ್ನು ಉತ್ತೇಜಿಸಲು [[ಚರ್ಚ್ ಮಿಷನ್ ಸೊಸೈಟಿ]] ಮಿಷನರಿಗಳ ಪ್ರಯತ್ನಗಳಿಂದ ಪ್ರೇರೇಪಿಸಲ್ಪಟ್ಟಿತು.<ref>{{cite news |title=Missionaries led State to renaissance: Pinarayi |newspaper=The Hindu |date=13 November 2016 |url=https://www.thehindu.com/news/national/kerala/Missionaries-led-State-to-renaissance-Pinarayi/article16444369.ece |quote=Inaugurating on Saturday the valedictory of the bicentenary celebration of the arrival of Church Mission Society (CMS) missionaries to the shores of Kerala, Mr. Vijayan said it was their pioneering work in the fields of education, literature, printing, publishing, women's education, education of the differently-abled and, in general, a new social approach through the inclusion of marginalised sections into the mainstream which brought the idea of 'equality' into the realm of public consciousness. This had raised the standard of public consciousness and paved the way for the emergence of the renaissance movements in the State.}}</ref><ref>{{cite web |title=Kerala to celebrate CMS mission |url=https://churchmissionsociety.org/our-stories/kerala-celebrate-cms-mission |date=9 November 2016 |website=Church Mission Society |access-date=4 April 2022 |quote=Indian President Pranab Mukherjee, visited CMS College in Kerala, the oldest college in India, and laid the foundation stone of the bicentenary block. He said, 'CMS college is a pioneer of modern education in Kerala. It has been the source of strong currents of knowledge and critical inquiry that have moulded the scholastic and socio-cultural landscape of Kerala and propelled the State to the forefront of social development.'{{hsp}} }}</ref><ref>{{Cite journal |last1=Mathew |first1=E. T. |url=https://www.epw.in/journal/1999/39/special-articles/growth-literacy-kerala.html |title=Growth of Literacy in Kerala |date=5 June 2015 |journal=Economic and Political Weekly |volume=34 |issue=1999 |pages=7–8 |via=www.epw.in}}</ref><ref>{{cite book |title=District Handbooks of Kerala |url=https://www.kerala.gov.in/district_handbook/Kottayam.pdf |date=March 2003 |archive-url=https://web.archive.org/web/20090319183020/https://www.kerala.gov.in/district_handbook/Kottayam.pdf |archive-date=19 March 2009 |url-status=dead |pages=19–20 |publisher=Department of Information & Public Relations Government of Kerala |access-date=4 April 2022}}</ref><ref>{{cite book |last=Menon |first=Sreedhara |title=A survey of Kerala History |year=1996 |publisher=S.Viswanathan Printers and Publishers |location=Madras |pages=339, 348–49 |isbn=978-8126415786 |url=https://onlinestore.dcbooks.com/books/a-survey-of-kerala-history |access-date=20 March 2019 |archive-date=24 August 2019 |archive-url=https://web.archive.org/web/20190824143707/https://onlinestore.dcbooks.com/books/a-survey-of-kerala-history |url-status=dead}}</ref> 1854 ರ [[ವುಡ್ಸ್ ಡೆಸ್ಪ್ಯಾಚ್]] ನ ಶಿಫಾರಸುಗಳನ್ನು ಅನುಸರಿಸಿ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ಮುಖ್ಯವಾಗಿ ಜಾತಿಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಸಾಮೂಹಿಕ ಶಿಕ್ಷಣ ಅಭಿಯಾನಗಳನ್ನು ಪ್ರಾರಂಭಿಸಿದವು ಮತ್ತು ಹೆಚ್ಚು ಖಾಸಗಿ ಉಪಕ್ರಮಗಳನ್ನು ಆಕರ್ಷಿಸಲು [[ಅನುದಾನ-ಸಹಾಯ]] ವ್ಯವಸ್ಥೆಯನ್ನು ಪರಿಚಯಿಸಿದವು.<ref name="Devrep53-58" /> [[ಸೇಂಟ್ ತಾಮಸ್ ಕಾಲೇಜು, ತೃಶೂರ್|ಸೇಂಟ್ ತಾಮಸ್ ಕಾಲೇಜು ತೃಶೂರ್]] ಮತ್ತು [[ಸೇಂಟ್ ಬರ್ಚ್ಮನ್ಸ್ ಕಾಲೇಜು|ಎಸ್ಬಿ ಕಾಲೇಜು ಚಂಗನಾಶ್ಶೇರಿ]] ನಂತಹ ಕ್ಯಾಥೋಲಿಕ್ ಸಂಸ್ಥೆಗಳನ್ನು ಕ್ಯಾಥೋಲಿಕ್ ಚರ್ಚ್ನ ನೇತೃತ್ವದಲ್ಲಿ ಸ್ಥಾಪಿಸಲಾಯಿತು. [[ಕುರಿಯಾಕೋಸ್ ಎಲಿಯಾಸ್ ಚಾವರ|ಫಾ. ಕುರಿಯಾಕೋಸ್ ಎಲಿಯಾಸ್ ಚಾವರ]], [[ಚಾರ್ಲ್ಸ್ ಲಾವಿಗ್ನೆ|ಮಾರ್ ಚಾರ್ಲ್ಸ್ ಲಾವಿಗ್ನೆ SJ]], [[ಆಯ್ಯಾ ವೈಕುಂಡರ್|ವೈಕುಂಡ ಸ್ವಾಮಿ]], [[ನಾರಾಯಣ ಗುರು]] ಮತ್ತು [[ಅಯ್ಯಂಕಾಳಿ]] ರಂತಹ ನಾಯಕರ ಪ್ರಯತ್ನಗಳು ರಾಜ್ಯದಲ್ಲಿ ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದ ಜಾತಿಗಳಿಗೆ ಸಹಾಯ ಮಾಡುವಲ್ಲಿ—[[ನಾಯರ್ ಸೇವಾ ಸೊಸೈಟಿ]], [[ಶ್ರೀ ನಾರಾಯಣ ಟ್ರಸ್ಟ್|ಎಸ್ಎನ್ಡಿಪಿ]], [[ಮುಸ್ಲಿಂ ಶೈಕ್ಷಣಿಕ ಸೊಸೈಟಿ]], ಮುಸ್ಲಿಂ ಮಹಾಜನ ಸಭಾ, ಯೋಗ ಕ್ಷೇಮ ಸಭಾ (ನಂಬೂದಿರಿಗಳ) ಮತ್ತು ಕ್ರಿಶ್ಚಿಯನ್ ಚರ್ಚುಗಳ ಸಭೆಗಳಂತಹ ಸಮುದಾಯ-ಆಧಾರಿತ ಸಂಸ್ಥೆಗಳ ಸಹಾಯದಿಂದ—ಕೇರಳದಲ್ಲಿ ಸಾಮೂಹಿಕ ಶಿಕ್ಷಣದ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಯಿತು.<ref name="Devrep53-58">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=53–58 |access-date=30 May 2015}}</ref>
1991 ರಲ್ಲಿ, ಕೇರಳವು ಸಂಪೂರ್ಣವಾಗಿ ಸಾಕ್ಷರವೆಂದು ಗುರುತಿಸಲ್ಪಟ್ಟ ಭಾರತದ ಮೊದಲ ರಾಜ್ಯವಾಯಿತು, ಆ ಸಮಯದಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವು ಕೇವಲ 90% ಆಗಿತ್ತು.<ref name="Soundarapandian2000">{{cite book |author=Mookkiah Soundarapandian |title=Literacy Campaign in India |url=https://books.google.com/books?id=KVhHEC449yoC&pg=PA21 |year=2000 |publisher=Discovery Publishing House |isbn=978-8171415533 |page=21}}</ref> 2006–2007 ರಲ್ಲಿ, ರಾಜ್ಯವು ಭಾರತದ 21 ಪ್ರಮುಖ ರಾಜ್ಯಗಳಲ್ಲಿ ಶಿಕ್ಷಣ ಅಭಿವೃದ್ಧಿ ಸೂಚ್ಯಂಕದಲ್ಲಿ (EDI) ಅಗ್ರಸ್ಥಾನದಲ್ಲಿತ್ತು.<ref>{{Cite news |author=D Suresh Kumar |url=https://timesofindia.indiatimes.com/india/Kerala-tops-primary-education-index/articleshow/3587924.cms |title=Kerala tops primary education index |work=The Times of India |date=13 October 2008 |access-date=30 July 2009}}</ref> ೨೦೦೭ ರಂತೆ, ಪ್ರಾಥಮಿಕ ಶಿಕ್ಷಣದಲ್ಲಿ ದಾಖಲಾತಿಯು ಸುಮಾರು 100% ಆಗಿತ್ತು; ಮತ್ತು, ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಶೈಕ್ಷಣಿಕ ಅವಕಾಶವು ಲಿಂಗಗಳು, ಸಾಮಾಜಿಕ ಗುಂಪುಗಳು ಮತ್ತು ಪ್ರದೇಶಗಳ ನಡುವೆ ಸುಮಾರು ಸಮಾನವಾಗಿ ಹಂಚಿಕೆಯಾಗಿತ್ತು.<ref name="Devrep255-258">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=255–58 |access-date=30 May 2015}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 93.9% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 74.0% ಕ್ಕೆ ಹೋಲಿಸಿದರೆ.<ref name="IBNLiteracy2013">{{cite news |title=Tripura tops literacy rate with 94.65 per cent, leaves behind Kerala |url=https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |archive-url=https://web.archive.org/web/20130913005546/https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |url-status=dead |archive-date=13 September 2013 |access-date=12 February 2015 |work=IBNLive |date=9 September 2013}}</ref> ಜನವರಿ 2016 ರಲ್ಲಿ, ಕೇರಳವು ತನ್ನ ''ಅಥುಲ್ಯಂ'' ಸಾಕ್ಷರತಾ ಕಾರ್ಯಕ್ರಮದ ಮೂಲಕ 100% ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿದ ಭಾರತದ ಮೊದಲ ರಾಜ್ಯವಾಯಿತು.<ref>{{cite news |url=https://www.ibtimes.co.in/kerala-becomes-1st-indian-state-achieve-100-primary-education-662878 |title=Kerala becomes 1st Indian state to achieve 100% primary education |date=12 January 2016 |access-date=14 January 2016 |work=International Business Times}}</ref>
ರಾಜ್ಯದ ಶಾಲೆಗಳಲ್ಲಿ ಪ್ರಚಲಿತದಲ್ಲಿರುವ ಶಿಕ್ಷಣ ವ್ಯವಸ್ಥೆಯು 10-ವರ್ಷದ ಅಧ್ಯಯನದ ಆರಂಭಿಕ ಕೋರ್ಸ್ ಅನ್ನು ನಿರ್ದಿಷ್ಟಪಡಿಸುತ್ತದೆ, ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ: ಕೆಳಗಿನ ಪ್ರಾಥಮಿಕ, ಮೇಲಿನ ಪ್ರಾಥಮಿಕ, ಮತ್ತು ಮಾಧ್ಯಮಿಕ ಶಾಲೆ—''4+3+3'' ಎಂದು ಕರೆಯಲ್ಪಡುತ್ತದೆ, ಇದು ಪ್ರತಿ ಹಂತದ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ.<ref name="Devrep255-258" /> ಮೊದಲ 10 ವರ್ಷಗಳ ಶಾಲಾ ಶಿಕ್ಷಣದ ನಂತರ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ಪ್ರಮುಖ ವಿಷಯಗಳಲ್ಲಿ ಒಂದರಲ್ಲಿ—[[ಉದಾರ ಕಲೆಗಳು]], ವಾಣಿಜ್ಯ, ಅಥವಾ ವಿಜ್ಞಾನ—[[ಜೂನಿಯರ್ ಕಾಲೇಜು|ಹೈಯರ್ ಸೆಕೆಂಡರಿ ಶಾಲಾ]] ಶಿಕ್ಷಣಕ್ಕೆ ದಾಖಲಾಗುತ್ತಾರೆ.<ref name="Edu_Ker" /> ಹೆಚ್ಚಿನ ಸರ್ಕಾರಿ ಶಾಲೆಗಳು [[ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್]] ನೊಂದಿಗೆ ಸಂಯೋಜಿತವಾಗಿವೆ.<ref>{{Cite web |url=https://sametham.kite.kerala.gov.in/ |title=Kerala School Data Bank |access-date=5 December 2020 |website=sametham.kite.kerala.gov.in |publisher=Government of Kerala}}</ref> ಇತರ ಶೈಕ್ಷಣಿಕ ಮಂಡಳಿಗಳೆಂದರೆ [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ]] (ICSE), [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ]] (CBSE), ಮತ್ತು [[ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ]] (NIOS).<ref name="Edu_Ker">{{cite web |title=Education in Kerala |url=https://india.gov.in/knowindia/state_uts.php?id=54 |archive-url=https://web.archive.org/web/20111218082340/https://india.gov.in/knowindia/state_uts.php?id=54 |archive-date=18 December 2011 |publisher=Government of India |access-date=30 May 2015}}</ref>
== ಸಂಸ್ಕೃತಿ ==
{{Main|ಕೇರಳದ ಸಂಸ್ಕೃತಿ}}
{{Multiple image
| direction = vertical
| width = 220
| image1 = Kathakali BNC.jpg
| alt1 = Kathakali Performance
| caption1 = ಒಬ್ಬ [[ಕಥಕ್ಕಳಿ]] ಕಲಾವಿದ
| image4 = 5 image collage of floral arrangement during the Hindu festival of Onam Kerala.jpg
| alt4 = Pookkalam
| caption4 = [[ಓಣಂ]] ಸಮಯದಲ್ಲಿ, ಕೇರಳದ ಅತಿದೊಡ್ಡ ಆಚರಣೆ, ಕೇರಳೀಯರು ತಮ್ಮ ಮನೆಗಳ ಮುಂದೆ ''ಪೂಕ್ಕಲಂ'' (ಹೂವಿನ ಕಾರ್ಪೆಟ್) ವಿನ್ಯಾಸಗಳನ್ನು ರಚಿಸುತ್ತಾರೆ.
| image5 = ThrissurPooram-Kuda.jpg
| alt5 = Thrissur Pooram festival
| caption5 = [[ತೃಶೂರ್ ಪೂರಂ]] ಹಬ್ಬ
| image6 = Mohiniyattam at Kerala School Kalolsavam 2019 02.jpg
| alt6 = Mohiniattam
| caption6 = ಒಂದು ''[[ಮೋಹಿನಿಯಾಟ್ಟಂ]]'' ಪ್ರದರ್ಶನ
| image8 = sadhya DSW.jpg
| caption8 = ಓಣಂ [[ಸಾಧ್ಯ]]
| total_width =
}}
ಕೇರಳದ ಸಂಸ್ಕೃತಿಯು ಮಿಶ್ರ ಮತ್ತು ವಿಶ್ವವ್ಯಾಪಿ ಸ್ವರೂಪದ್ದಾಗಿದೆ ಮತ್ತು ಇದು [[ಭಾರತೀಯ ಸಂಸ್ಕೃತಿ]]ಯ ಅವಿಭಾಜ್ಯ ಅಂಗವಾಗಿದೆ.<ref name="Menon3">{{cite book |title=Cultural Heritage of Kerala |author=A. Sreedhara Menon |publisher=D C Books |year=2008 |isbn=978-8126419036 |pages=13–15 |url=https://books.google.com/books?id=S9RMxjdjUVAC |access-date=30 May 2015}}</ref> ಇದು [[ಇಂಡೋ-ಆರ್ಯನ್ ಜನರು|ಆರ್ಯ]], [[ದಕ್ಷಿಣ ಭಾರತೀಯ ಸಂಸ್ಕೃತಿ|ದ್ರಾವಿಡ]], [[ಅರಬ್ ಸಂಸ್ಕೃತಿ|ಅರಬ್]], ಮತ್ತು [[ಯುರೋಪಿನ ಸಂಸ್ಕೃತಿ|ಯುರೋಪಿಯನ್]] ಸಂಸ್ಕೃತಿಗಳ ಸಮ್ಮಿಳನವಾಗಿದೆ,<ref>{{Cite book |url=https://books.google.com/books?id=FVsw35oEBv4C |title=A Survey Of Kerala History |last=Menon |first=A. Sreedhara |year=2007 |publisher=DC Books |isbn=978-8126415786 |page=55 |language=en}}</ref> ಇದು ಸಹಸ್ರಮಾನಗಳಲ್ಲಿ, ಭಾರತದ ಇತರ ಭಾಗಗಳು ಮತ್ತು ವಿದೇಶಗಳಿಂದ ಪ್ರಭಾವಗಳ ಅಡಿಯಲ್ಲಿ ಅಭಿವೃದ್ಧಿಗೊಂಡಿದೆ.<ref name="Menon1978a">{{cite book |author=A. Sreedhara Menon |title=Cultural Heritage of Kerala: An Introduction |url=https://books.google.com/books?id=px5BAAAAMAAJ |year=1978 |publisher=East-West Publications |page=10}}</ref> ಇದು ಅದರ ಪ್ರಾಚೀನತೆ ಮತ್ತು [[ಮಲಯಾಳಿ ಜನರು]] ನಿರ್ವಹಿಸುವ ಸಾವಯವ ನಿರಂತರತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.<ref>{{cite book |title=Contribution of Travancore to Karnatic Music |url=https://books.google.com/books?id=VVftZwEACAAJ |year=2004 |publisher=Information & Public Relations Department, Government of Kerala |pages=7–37}}</ref> ಇದು ನೆರೆಯ ಮತ್ತು ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದ ಮೂಲಕ ವಿಸ್ತರಿಸಲ್ಪಟ್ಟಿದೆ.<ref name="Bhagyalekshmy_2004d_29">{{cite book |author=S. Bhagyalekshmy |title=Contribution of Travancore to Karnatic Music |url=https://books.google.com/books?id=VVftZwEACAAJ |access-date=6 January 2013 |year=2004 |publisher=Information & Public Relations Department, Government of Kerala}}</ref> ಆದಾಗ್ಯೂ, ಕೇರಳದ ದೇಶದ ಉಳಿದ ಭಾಗಗಳಿಂದ ಭೌಗೋಳಿಕ ಪ್ರತ್ಯೇಕತೆಯು ವಿಶಿಷ್ಟವಾದ ಜೀವನಶೈಲಿ, ಕಲೆ, ವಾಸ್ತುಶಿಲ್ಪ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗಿದೆ.<ref name="Menon3" /> ರಾಜ್ಯದಲ್ಲಿ ಪ್ರತಿ ವರ್ಷ 10,000 ಕ್ಕೂ ಹೆಚ್ಚು ಹಬ್ಬಗಳನ್ನು ಆಚರಿಸಲಾಗುತ್ತದೆ.<ref name="1000hrs">{{cite news |date=4 March 2010 |title=India's overworked elephants |url=https://news.bbc.co.uk/2/hi/south_asia/8533776.stm |access-date=30 May 2015 |work=BBC}}</ref> ಕೇರಳದಲ್ಲಿ 825 CE ಯಿಂದ ಪ್ರಾರಂಭವಾದ ಸೌರ ನಾಕ್ಷತ್ರಿಕ ಕ್ಯಾಲೆಂಡರ್ ಆಗಿರುವ [[ಮಲಯಾಳಂ ಕ್ಯಾಲೆಂಡರ್]],<ref name="Devika2005">{{cite book |author=J. Devika |title=Her-self: Early Writings on Gender by Malayalee Women, 1898–1938 |url=https://books.google.com/books?id=Xyr6gXmva-gC&pg=PA5 |access-date=17 November 2012 |year=2005 |publisher=Popular Prakashan |isbn=978-8185604749 |page=5}}</ref> ಕೃಷಿ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಯೋಜಿಸುವಲ್ಲಿ ಸಾಮಾನ್ಯ ಬಳಕೆಯನ್ನು ಕಂಡುಕೊಳ್ಳುತ್ತದೆ.<ref name="Singh2004">{{cite book |author=Kumar Suresh Singh |title=People of India: Maharashtra |url=https://books.google.com/books?id=4bfmnmsBfQ4C&pg=PA1524 |access-date=17 November 2012 |year=2004 |publisher=Popular Prakashan |isbn=978-8179911020 |page=1524}}</ref> ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ [[ಮಲಯಾಳಂ]] ಕೇರಳದ [[ಅಧಿಕೃತ ಭಾಷೆ]]ಯಾಗಿದೆ.<ref name="Benedikter2009">{{cite book |author=Thomas Benedikter |title=Language Policy and Linguistic Minorities in India: An Appraisal of the Linguistic Rights of Minorities in India |url=https://books.google.com/books?id=vpZv2GHM7VQC&pg=PA90 |access-date=18 November 2012 |year=2009 |publisher=LIT Verlag Münster |isbn=978-3-643-10231-7 |page=90}}</ref> ಭಾರತದಲ್ಲಿ [[ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು|ನಿಗದಿತ ಮತ್ತು ಅನಿಗದಿತ]] ಭಾಷೆಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ.<ref name="census2011-langreport">{{cite web |title=Language – India, States and Union Territories |url=https://www.censusindia.gov.in/2011Census/C-16_25062018_NEW.pdf |work=Census of India 2011 |publisher=Office of the Registrar General |pages=13–14}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯನ್ನು ಹೊಂದಿದೆ.<ref>{{Cite news |url=https://www.bbc.co.uk/news/world-asia-india-51372583 |title=Shock after alcohol flows from kitchen taps in Kerala |work=BBC News |date=6 February 2020}}</ref>
=== ಹಬ್ಬಗಳು ===
{{Main|ಕೇರಳದ ದೇವಾಲಯ ಹಬ್ಬಗಳು|ಓಣಂ}}
ಕೇರಳದಲ್ಲಿನ ಅನೇಕ ದೇವಾಲಯಗಳು ವರ್ಷದ ನಿರ್ದಿಷ್ಟ ದಿನಗಳಲ್ಲಿ ಹಬ್ಬಗಳನ್ನು ನಡೆಸುತ್ತವೆ.<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA76 |year=2008 |publisher=D.C. Books |isbn=978-8126419036 |page=76}}</ref> ಈ ಹಬ್ಬಗಳ ಸಾಮಾನ್ಯ ಲಕ್ಷಣವೆಂದರೆ ಪವಿತ್ರ ಧ್ವಜವನ್ನು ಏರಿಸುವುದು, ಅದನ್ನು ಹಬ್ಬದ ಕೊನೆಯ ದಿನದಂದು ದೇವತೆಯನ್ನು ಮುಳುಗಿಸಿದ ನಂತರ ಇಳಿಸಲಾಗುತ್ತದೆ.<ref>{{cite book |title=The Legacy of Kerala |url=https://books.google.com/books?id=S9RMxjdjUVAC&pg=PA34 |year=1982 |publisher=Department of Public Relations, Government of Kerala |isbn=978-8126437986 |page=34}}</ref> ಕೆಲವು ಹಬ್ಬಗಳು ಪೂರಂಗಳನ್ನು ಒಳಗೊಂಡಿವೆ, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು [[ತೃಶೂರ್ ಪೂರಂ]].<ref>{{cite book |title=World Encyclopaedia of Interfaith Studies: World religions |url=https://books.google.com/books?id=fFwi7qRRgosC |year=2009 |publisher=Jnanada Prakashan |isbn=978-8171392803 |pages=704–10}}</ref> "ಆನೆಗಳು, ಪಟಾಕಿ ಪ್ರದರ್ಶನಗಳು ಮತ್ತು ದೊಡ್ಡ ಗುಂಪುಗಳು" ತೃಶೂರ್ ಪೂರಂನ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite news |title=The stars of Pooram show are jumbos |date=26 May 2006 |access-date=11 November 2007 |url=https://www.hindu.com/2006/05/26/stories/2006052610410500.htm |archive-url=https://web.archive.org/web/20071118212644/https://www.hindu.com/2006/05/26/stories/2006052610410500.htm |url-status=dead |archive-date=18 November 2007 |work=[[The Hindu]] |location=Chennai, India}}</ref> ಇತರ ಪ್ರಸಿದ್ಧ ಹಬ್ಬಗಳೆಂದರೆ [[ಮಕರವಿಳಕ್ಕು]],<ref name="Ltd.2013b">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA433 |year=2013 |publisher=Biju Mathew |isbn=978-8192128443 |page=433}}</ref> [[ಚಿನಕ್ಕತ್ತೂರು ಪೂರಂ]], [[ಅಟ್ಟುಕಲ್ ಪೊಂಗಲ]] ಮತ್ತು [[ನೆನ್ಮಾರ ವಲ್ಲಂಗಿ ವೇಳ]]<ref name="Stott2014">{{cite book |author=David Stott |title=Kerala Footprint Focus Guide: Includes Kochi, Alappuzha, Thrissur, Periyar, River Nila |url=https://books.google.com/books?id=-Jx8AwAAQBAJ&pg=PA94 |year=2014 |publisher=Footprint Travel Guides |isbn=978-1-909268-79-1 |page=94}}</ref> ಇವುಗಳ ಜೊತೆಗೆ, ಸ್ಥಳೀಯವಾಗಿ [[ಉತ್ಸವ]]ಗಳು ಎಂದು ಕರೆಯಲ್ಪಡುವ ಹಬ್ಬಗಳನ್ನು ಹೆಚ್ಚಿನ ದೇವಾಲಯಗಳು ವಾರ್ಷಿಕ ಆಧಾರದ ಮೇಲೆ ನಡೆಸುತ್ತವೆ. ಅದನ್ನು ಪಡೆದುಕೊಳ್ಳುವ ದೇವಾಲಯಗಳು ಸಾಮಾನ್ಯವಾಗಿ ಹಬ್ಬದ ಭಾಗವಾಗಿ ಕನಿಷ್ಠ ಒಂದು ಶ್ರೀಮಂತವಾಗಿ ಅಲಂಕರಿಸಿದ ಆನೆಯನ್ನು ಒಳಗೊಳ್ಳುತ್ತವೆ. ದೇವಾಲಯದಲ್ಲಿನ ವಿಗ್ರಹವನ್ನು ಈ ಆನೆಯ ಮೇಲೆ ಗ್ರಾಮಾಂತರದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಮೆರವಣಿಗೆಯು ದೇವಾಲಯದ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿದಾಗ, ಜನರು ಸಾಮಾನ್ಯವಾಗಿ ಅಕ್ಕಿ, ತೆಂಗಿನಕಾಯಿ ಮತ್ತು ಇತರ ಕಾಣಿಕೆಗಳನ್ನು ನೀಡುತ್ತಾರೆ.<ref name="NarayananKurup1976">{{cite book |author1=M. G. S. Narayanan |author2=K. K. N. Kurup |title=Historical Studies in Kerala |url=https://books.google.com/books?id=mvELAAAAIAAJ |year=1976 |publisher=Department of History, University of Calicut |pages=68–81}}</ref> ಮೆರವಣಿಗೆಗಳು ಹೆಚ್ಚಾಗಿ [[ಪಂಚಾರಿ ಮೇಳಂ]] ಅಥವಾ [[ಪಂಚವಾದ್ಯ]]ದಂತಹ ಸಾಂಪ್ರದಾಯಿಕ ಸಂಗೀತವನ್ನು ಒಳಗೊಂಡಿರುತ್ತವೆ.<ref name="Killius2006">{{cite book |author=Rolf Killius |title=Ritual Music and Hindu Rituals of Kerala |url=https://books.google.com/books?id=c_fZAAAAMAAJ |year=2006 |publisher=B.R. Rhythms |isbn=978-8188827077 |page=61}}</ref> [[ಈದ್ ಅಲ್-ಫಿತರ್]] ಮತ್ತು [[ಈದ್ ಅಲ್-ಅಧಾ]] ಅನ್ನು ರಾಜ್ಯದ ಮುಸ್ಲಿಂ ಸಮುದಾಯವು ಆಚರಿಸುತ್ತದೆ, ಆದರೆ [[ಕ್ರಿಸ್ಮಸ್]] ಮತ್ತು [[ಈಸ್ಟರ್]] ನಂತಹ ಹಬ್ಬಗಳನ್ನು ಕ್ರೈಸ್ತರು ಆಚರಿಸುತ್ತಾರೆ.<ref name="Malabar">{{Cite book |last=Sreedhara Menon |first=A. |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |title=''Kerala Charitram'' |publisher=DC Books |year=2007 |isbn=978-8126415885 |edition=2007 |location=Kottayam |access-date=19 July 2020 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |archive-date=13 November 2021 |url-status=live}}</ref> ಓಣಂ ಕೇರಳದ ಜನರು ಆಚರಿಸುವ ಸುಗ್ಗಿಯ ಹಬ್ಬವಾಗಿದೆ ಮತ್ತು ಇದು ರಾಜ್ಯದ ಕೃಷಿ ಹಿಂದಿನ ಕಾಲವನ್ನು ನೆನಪಿಸುತ್ತದೆ.<ref name="Choondal1980">{{cite book |author=Chummar Choondal |title=Kerala Folk Literature |year=1980 |url=https://books.google.com/books?id=EnQOAAAAYAAJ |publisher=Kerala Folklore Academy}}</ref><ref name="Menon2007b">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA80 |year=2007 |publisher=DC Books |isbn=978-8126415786 |pages=80–}}</ref> ಇದು ಕೇರಳದ ಸ್ಥಳೀಯ ಹಬ್ಬವಾಗಿದೆ<ref name="Darpan2006b">{{cite book |author=Pratiyogita Darpan |title=Pratiyogita Darpan |url=https://books.google.com/books?id=lugDAAAAMBAJ&pg=PT83 |year=2006 |publisher=Pratiyogita Darpan |page=624}}</ref> ಇದು ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಿದೆ; ಓಣಂ ಮುನ್ನಾದಿನದಿಂದ (ಉತ್ತ್ರಾಡಂ) ನಾಲ್ಕನೇ ಓಣಂ ದಿನದವರೆಗೆ.<ref>{{cite book |title=Purāṇam |url=https://books.google.com/books?id=sfxjAAAAMAAJ |year=2004 |publisher=All-India Kasiraja Trust. |page=17}}</ref> ಓಣಂ ಮಲಯಾಳಂ ತಿಂಗಳು ಚಿಂಗಂ (ಆಗಸ್ಟ್–ಸೆಪ್ಟೆಂಬರ್) ನಲ್ಲಿ ಬರುತ್ತದೆ<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA66 |year=2008 |publisher=D.C. Books |isbn=978-8126419036 |page=66}}</ref> ಮತ್ತು ಇದು ರಾಜ [[ಮಹಾಬಲಿ]]ಯ ಮನೆಗೆ ಮರಳುವ ಸ್ಮರಣೆಯನ್ನು ಸೂಚಿಸುತ್ತದೆ.<ref name="MythOnam">{{cite news |last1=Praveen |first1=M. P. |title=Myth, mystique, and traditions of Onam |url=https://www.thehindu.com/todays-paper/tp-features/tp-editorialfeatures/myth-mystique-and-traditions-of-onam/article2433921.ece |access-date=12 November 2015 |work=The Hindu |date=8 September 2011}}</ref> ಓಣಂನ ಒಟ್ಟು ಅವಧಿಯು 10 ದಿನಗಳು ಮತ್ತು ಇದನ್ನು ಕೇರಳದಾದ್ಯಂತ ಆಚರಿಸಲಾಗುತ್ತದೆ. ಇದು [[ವಲ್ಲಂ ಕಳಿ]],<ref>{{Cite web |title=Vallamkali – Resplendent Water Regattas of Kerala {{!}} Kerala Boat Races{{!}} Onam{{!}} Kerala Backwaters {{!}} Kerala |url=https://www.keralatourism.org/kerala-article/2020/vallamkali-resplendent-water-regattas-of-kerala/1017 |access-date=9 June 2021|website=Kerala Tourism |language=en}}</ref> [[ಪುಲಿಕಳಿ]],<ref name="Ltd.2013">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA535 |year=2013 |publisher=Biju Mathew |isbn=978-8192128443 |page=535}}</ref> ಪೂಕ್ಕಲಂ,<ref>{{cite book |title=A Biblical Approach to Indian Traditions and Beliefs |url=https://books.google.com/books?id=f35VH7LrZ1IC&pg=PA90 |year=2008 |publisher=Armour Publishing Pte Ltd |isbn=978-9814222396 |page=90}}</ref> ತುಂಬಿ ತುಳ್ಳಲ್<ref name="Mohapatra2013">{{cite book |author=J Mohapatra |title=Wellness In Indian Festivals & Rituals |url=https://books.google.com/books?id=UdpzAgAAQBAJ&pg=PA142 |year=2013 |publisher=Partridge Pub |isbn=978-1-4828-1690-7 |page=142}}</ref> ಮತ್ತು [[ಓನವಿಲ್ಲು]]<ref name="(Princess.)1998">{{cite book |author=Gouri Lakshmi Bayi (Princess.) |title=Thulasi garland |url=https://books.google.com/books?id=5lcvAAAAYAAJ |year=1998 |publisher=Bharatiya Vidya Bhavan |isbn=978-8172761103}}</ref> ನಂತಹ ಸಾಂಸ್ಕೃತಿಕ ಅಂಶಗಳೊಂದಿಗೆ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ.
### ಸಂಗೀತ ಮತ್ತು ನೃತ್ಯ
{{Main|ಕೇರಳದ ಕಲೆಗಳು|ಕೇರಳದ ಸಂಗೀತ}}
ಕೇರಳವು ಹಲವಾರು [[ಪ್ರದರ್ಶನ ಕಲೆಗಳ]] ನೆಲೆಯಾಗಿದೆ. ಇವುಗಳಲ್ಲಿ ಐದು ಶಾಸ್ತ್ರೀಯ ನೃತ್ಯ ಪ್ರಕಾರಗಳು ಸೇರಿವೆ: [[ಕಥಕ್ಕಳಿ]], [[ಮೋಹಿನಿಯಾಟ್ಟಂ]], [[ಕೂಡಿಯಾಟ್ಟಂ]], [[ಒಟ್ಟನ್ ತುಳ್ಳಲ್|ತುಳ್ಳಲ್]] ಮತ್ತು [[ಕೃಷ್ಣನಾಟ್ಟಂ]], ಇವು ಶಾಸ್ತ್ರೀಯ ಅವಧಿಯಲ್ಲಿ ರಾಜಮನೆತನಗಳ ಆಶ್ರಯದಲ್ಲಿ ದೇವಾಲಯದ ರಂಗಮಂದಿರಗಳಲ್ಲಿ ಹುಟ್ಟಿ ಅಭಿವೃದ್ಧಿಗೊಂಡವು.<ref>{{cite journal |url=https://www.sruti.org/library/sruti%20ranjani/2004/sruti_ranjani_2004.pdf |title=Classical Dance Art Forms of Kerala |author=Kala Menon |journal=Sruti Ranjini |date=November 2004 |volume=14 |issue=1 |page=11 |access-date=7 February 2022 |archive-date=4 March 2016 |archive-url=https://web.archive.org/web/20160304091717/http://www.sruti.org/library/sruti%20ranjani/2004/sruti_ranjani_2004.pdf |url-status=dead }}</ref> [[ಕೇರಳ ನಾಟನಂ]], [[ಥಿರಯಾಟ್ಟಂ]],<ref>"Thirayattam" (Folklore Text-Malayalam), State Institute of language, Kerala {{ISBN|978-8120042940}}</ref> [[ಕಳಿಯಾಟ್ಟಂ]], [[ಥೆಯ್ಯಂ]], [[ಕೂತು]] ಮತ್ತು [[ಪದಯಾನಿ]] ಈ ಪ್ರದೇಶದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಇತರ ನೃತ್ಯ ಪ್ರಕಾರಗಳಾಗಿವೆ.<ref name="Menon2008">{{cite book |author=A Sreedhara Menon |title=Cultural heritage of Kerala |url=https://books.google.com/books?id=R7QNGkZKc5wC&pg=PA106 |access-date=17 November 2012 |year=2008 |publisher=D C Books |isbn=978-8126419036 |page=106}}</ref> [[ಒಪ್ಪನ]] ಮತ್ತು [[ದಫ್ ಮುಟ್ಟು]] ನಂತಹ ಕೆಲವು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ರಾಜ್ಯದ ಮುಸ್ಲಿಮರಲ್ಲಿ ಜನಪ್ರಿಯವಾಗಿದ್ದವು,<ref name="google19">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA8 |access-date=17 November 2012 |year=2008 |publisher=Sura Books |isbn=978-8174781642 |page=8}}</ref> ಆದರೆ [[ಮಾರ್ಗಂಕಳಿ]] ಮತ್ತು [[ಪರಿಚಮುಟ್ಟುಕಳಿ]] ಸಿರಿಯನ್ ಕ್ರೈಸ್ತರಲ್ಲಿ ಜನಪ್ರಿಯವಾಗಿವೆ ಮತ್ತು [[ಚವಿಟ್ಟು ನಾಟಕಂ]] ಲ್ಯಾಟಿನ್ ಕ್ರೈಸ್ತರಲ್ಲಿ ಜನಪ್ರಿಯವಾಗಿದೆ.<ref name="Nārāyaṇappaṇikkar1991">{{cite book |author=Kāvālaṃ Nārāyaṇappaṇikkar |title=Folklore of Kerala |url=https://books.google.com/books?id=xH6BAAAAMAAJ |access-date=17 November 2012 |year=1991 |publisher=National Book Trust, India |page=146 |isbn=978-8123725932}}</ref><ref name="Kasbekar2006">{{cite book |author=Asha Kasbekar |title=Pop Culture India!: Media, Arts, And Lifestyle |url=https://books.google.com/books?id=Sv7Uk0UcdM8C&pg=PA43 |access-date=17 November 2012 |year=2006 |publisher=ABC-CLIO |isbn=978-1-85109-636-7 |pages=43–44}}</ref> ಕೇರಳದಲ್ಲಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಯು ಕೇರಳದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ನೀಡಿದ ಕೊಡುಗೆಗಳಿಗೆ ಕಾರಣವಾಗಿದೆ.<ref name="Menon2">{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |pages=48–51 |url=https://books.google.com/books?id=S9RMxjdjUVAC |access-date=30 May 2015}}</ref> ಸ್ಥಳೀಯ ಶಾಸ್ತ್ರೀಯ ಸಂಗೀತ ಪ್ರಕಾರವಾದ [[ಸೋಪಾನ ಸಂಗೀತ]]ದ ಅಭಿವೃದ್ಧಿಯು ದೇವಾಲಯದ ಸಂಸ್ಕೃತಿಯು ಕೇರಳದ ಕಲೆಗಳಿಗೆ ನೀಡಿದ ಶ್ರೀಮಂತ ಕೊಡುಗೆಯನ್ನು ವಿವರಿಸುತ್ತದೆ.<ref name="Menon2" /> [[ಕರ್ನಾಟಕ ಸಂಗೀತ]]ವು ಕೇರಳೀಯ ಸಾಂಪ್ರದಾಯಿಕ ಸಂಗೀತದಲ್ಲಿ ಪ್ರಾಬಲ್ಯ ಹೊಂದಿದೆ. ಇದು 19 ನೇ ಶತಮಾನದಲ್ಲಿ [[ಸ್ವಾತಿ ತಿರುನಾಳ್ ರಾಮ ವರ್ಮ]] ಅವರು ಈ ಪ್ರಕಾರವನ್ನು ಜನಪ್ರಿಯಗೊಳಿಸಿದ ಪರಿಣಾಮವಾಗಿದೆ.<ref name="Bhagyalekshmy_2004d_29" /> ರಾಗ-ಆಧಾರಿತ ವ್ಯಾಖ್ಯಾನಗಳು ''ಸೋಪಾನಂ'' ಎಂದು ಕರೆಯಲ್ಪಡುತ್ತವೆ, ಇವು ''ಕಥಕ್ಕಳಿ'' ಪ್ರದರ್ಶನಗಳೊಂದಿಗೆ ಸೇರುತ್ತವೆ.<ref name="SchechnerAppel1990">{{cite book |author1=Richard Schechner |author2=Willa Appel |title=By Means of Performance: Intercultural Studies of Theatre and Ritual |url=https://books.google.com/books?id=K5ZuV_nn7KkC&pg=PA145 |access-date=18 November 2012 |year=1990 |publisher=Cambridge University Press |isbn=978-0-521-33915-5 |page=145}}</ref> ''ಮೇಳಂ'', ''ಪಾಂಡಿ'' ಮತ್ತು ''ಪಂಚಾರಿ'' ರೂಪಾಂತರಗಳನ್ನು ಒಳಗೊಂಡಂತೆ, ಹೆಚ್ಚು ತಾಳವಾದ್ಯ ಶೈಲಿಯ ಸಂಗೀತವಾಗಿದೆ;<ref name="BroughtonEllingham2000">{{cite book |author1=Simon Broughton |author2=Mark Ellingham |author3=Richard Trillo |title=World Music Volume 2 Latin and North America, Caribbean, India, Asia and Pacific: The Rough Guide |url=https://books.google.com/books?id=QzX8THIgRjUC&pg=PA97 |access-date=18 November 2012 |year=2000 |publisher=Rough Guides |isbn=978-1-85828-636-5 |page=97}}</ref> ಇದನ್ನು ''[[ಹಿಂದೂ ದೇವಾಲಯ|ಕ್ಷೇತ್ರಮ್]]''-ಕೇಂದ್ರಿತ ಹಬ್ಬಗಳಲ್ಲಿ ''[[ಚೆಂಡ]]'' ಬಳಸಿ ಪ್ರದರ್ಶಿಸಲಾಗುತ್ತದೆ. ''ಪಂಚವಾದ್ಯ'' ತಾಳವಾದ್ಯ ಸಮೂಹದ ಒಂದು ರೂಪವಾಗಿದೆ, ಇದರಲ್ಲಿ ಕಲಾವಿದರು ಐದು ವಿಧದ ತಾಳವಾದ್ಯ ವಾದ್ಯಗಳನ್ನು ಬಳಸುತ್ತಾರೆ.<ref name="BroughtonEllingham2000" /> ಕೇರಳದ ದೃಶ್ಯ ಕಲೆಗಳು [[ಕೇರಳದ ಭಿತ್ತಿಚಿತ್ರಗಳು|ಸಾಂಪ್ರದಾಯಿಕ ಭಿತ್ತಿಚಿತ್ರಗಳಿಂದ]] ರಾಜ್ಯದ ಅತ್ಯಂತ ಪ್ರಸಿದ್ಧ ವರ್ಣಚಿತ್ರಕಾರನಾದ [[ರಾಜಾ ರವಿ ವರ್ಮ]] ಅವರ ಕೃತಿಗಳವರೆಗೆ ವಿಸ್ತರಿಸಿವೆ.<ref name="Menon2" /> ಕೇರಳದ ಹೆಚ್ಚಿನ ಜಾತಿಗಳು ಮತ್ತು ಸಮುದಾಯಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದ ಜಾನಪದ ಗೀತೆಗಳು ಮತ್ತು ಗೀತೆಗಳ ಶ್ರೀಮಂತ ಸಂಗ್ರಹಗಳನ್ನು ಹೊಂದಿವೆ; ''[[ವಡಕ್ಕನ್ ಪಟ್ಟುಕಲ್]]'' (ಉತ್ತರ ಗೀತೆಗಳು), ''ತೆಕ್ಕನ್ ಪಟ್ಟುಕಲ್'' (ದಕ್ಷಿಣ ಗೀತೆಗಳು), ''ವಂಚಿ ಪಟ್ಟುಕಲ್'' (ದೋಣಿ ಹಾಡುಗಳು), ''[[ಮಾಪ್ಪಿಲ ಪಟ್ಟುಕಲ್]]'' (ಮುಸ್ಲಿಂ ಹಾಡುಗಳು) ಮತ್ತು ''ಪಲ್ಲಿಪಟ್ಟುಕಲ್'' (ಚರ್ಚ್ ಹಾಡುಗಳು) ಅವುಗಳಲ್ಲಿ ಕೆಲವು.<ref>{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |page=41 |url=https://books.google.com/books?id=S9RMxjdjUVAC |access-date=30 May 2015}}</ref>
=== ಸಿನಿಮಾ ===
{{Main|ಮಲಯಾಳಂ ಸಿನಿಮಾ}}
[[ಮಲಯಾಳಂ ಸಿನಿಮಾ|ಮಲಯಾಳಂ ಚಲನಚಿತ್ರಗಳು]] ಸಾಮಾಜಿಕ ವಿಷಯಗಳ ಪ್ರಸ್ತುತಿಯೊಂದಿಗೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಕೆತ್ತಿಕೊಂಡಿವೆ.<ref name="Menon">{{cite book |title=Cultural Heritage of Kerala |first=Sreedhara |last=Menon |publisher=D C Books |year=2008 |url=https://books.google.com/books?id=R7QNGkZKc5wC |isbn=978-8126419036 |pages=128–29 |access-date=30 May 2015}}</ref><ref>{{cite book |title=Encyclopaedia of Indian Literature |first=Amaresh |last=Datta |publisher=Sahitya Akademi |year=1987 |url=https://books.google.com/books?id=ObFCT5_taSgC |isbn=978-8126018031 |pages=751–53}}</ref> [[ಅಡೂರ್ ಗೋಪಾಲಕೃಷ್ಣನ್]], [[ಮಂಕಡ ರವಿ ವರ್ಮ]], [[ಜಿ. ಅರವಿಂದನ್]], [[ಭರತನ್]], [[ಪಿ. ಪದ್ಮರಾಜನ್]], [[ಎಂ.ಟಿ. ವಾಸುದೇವನ್ ನಾಯರ್]], [[ಕೆ.ಜಿ. ಜಾರ್ಜ್]], [[ಪ್ರಿಯದರ್ಶನ್]], [[ಜಾನ್ ಅಬ್ರಹಾಂ (ನಿರ್ದೇಶಕ)|ಜಾನ್ ಅಬ್ರಹಾಂ]], [[ರಾಮು ಕಾರ್ಯಾಟ್]], [[ಕೆ ಎಸ್ ಸೇತುಮಾಧವನ್]], [[ಎ. ವಿನ್ಸೆಂಟ್]] ಮತ್ತು [[ಶಾಜಿ ಎನ್ ಕರುಣ್]] ನಂತಹ ಕೇರಳದ ನಿರ್ದೇಶಕರು ಭಾರತೀಯ [[ಸಮಾನಾಂತರ ಸಿನಿಮಾ]]ಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇರಳವು [[ಮೋಹನ್ಲಾಲ್]], [[ಮಮ್ಮೂಟ್ಟಿ]], [[ಸತ್ಯನ್]], [[ಪ್ರೇಮ್ ನಝೀರ್]], [[ಮಧು (ನಟ)|ಮಧು]], [[ಶೀಲಾ]], [[ಶಾರದ (ನಟಿ)|ಶಾರದಾ]], [[ಮಿಸ್ ಕುಮಾರಿ]], [[ಜಯನ್]], [[ಅಡೂರ್ ಭಾಸಿ]], [[ಸೀಮಾ (ನಟಿ)|ಸೀಮಾ]], [[ಭರತ್ ಗೋಪಿ]], [[ತಿಲಕನ್]], [[ವಿಜಯ ರಾಘವನ್]], [[ಕಲಾಭವನ್ ಮಣಿ]], [[ಇಂದ್ರನ್ಸ್]], [[ಶೋಭನಾ]], [[ನಿವಿನ್ ಪೌಲಿ]], [[ಶ್ರೀನಿವಾಸನ್]], [[ಉರ್ವಶಿ (ನಟಿ)|ಉರ್ವಶಿ]], [[ಮಂಜು ವಾರಿಯರ್]], [[ಸುರೇಶ್ ಗೋಪಿ]], [[ಜಯರಾಂ]], [[ಮುರಳಿ (ಮಲಯಾಳಂ ನಟ)|ಮುರಳಿ]], [[ಶಂಕರಾಡಿ]], [[ಕಾವ್ಯ ಮಾಧವನ್]], [[ಭಾವನಾ ಮೇನನ್]], [[ಪೃಥ್ವಿರಾಜ್ ಸುಕುಮಾರನ್|ಪೃಥ್ವಿರಾಜ್]], [[ಪಾರ್ವತಿ ತಿರುವೋತು|ಪಾರ್ವತಿ]], [[ಜಯಸೂರ್ಯ]], [[ದುಲ್ಕರ್ ಸಲ್ಮಾನ್]], [[ಒಡುವಿಲ್ ಉನ್ನಿಕೃಷ್ಣನ್]], [[ಜಗತಿ ಶ್ರೀಕುಮಾರ್]], [[ನೆಡುಮುಡಿ ವೇಣು]], [[ಕೆಪಿಎಸಿ ಲಲಿತಾ]], [[ಇನ್ನೋಸೆಂಟ್ (ನಟ)|ಇನ್ನೋಸೆಂಟ್]] ಮತ್ತು [[ಫಹಾದ್ ಫಾಜಿಲ್]] ನಂತಹ ಅಸಂಖ್ಯಾತ ನಟರಿಗೆ ಜನ್ಮ ನೀಡಿದೆ. ಕೊನೆಯ ಮಲಯಾಳಂ ನಟ ಪ್ರೇಮ್ ನಝೀರ್ 720 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.<ref>{{Cite news |last=Gangadhar |first=V. |title=Magic of Sophia Loren |url=https://www.hindu.com/mag/2003/11/02/stories/2003110200250500.htm |archive-url=https://web.archive.org/web/20031130011344/https://www.hindu.com/mag/2003/11/02/stories/2003110200250500.htm |url-status=dead |archive-date=30 November 2003 |date=2 October 2003 |department=Sunday Magazine |newspaper=[[The Hindu]] |location=Chennai, India |access-date=18 January 2015}}</ref> 1980 ರ ದಶಕದಿಂದ, ನಟರು [[ಮೋಹನ್ಲಾಲ್]] ಮತ್ತು [[ಮಮ್ಮೂಟ್ಟಿ]] ಅವರು ಚಲನಚಿತ್ರ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ; ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (ನಾಲ್ಕು ಅಭಿನಯಕ್ಕಾಗಿ) ಗೆದ್ದಿದ್ದಾರೆ, ಆದರೆ ಮಮ್ಮೂಟ್ಟಿ ಅವರು ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿದ್ದಾರೆ.<ref>{{cite book |title=Sura's Year Book 2006 |author=Subburaj V.V.K |page=620 |isbn=978-8172541248 |url=https://books.google.com/books?id=Fz2WDD8sB0MC |publisher=Sura Books |access-date=30 May 2015}}</ref> ಮಲಯಾಳಂ ಸಿನಿಮಾ [[ಕೆ. ಜೆ. ಯೇಸುದಾಸ್]], [[ಕೆ.ಎಸ್. ಚಿತ್ರಾ]], [[ಎಂ. ಜಿ. ಶ್ರೀಕುಮಾರ್|ಎಂ.ಜಿ. ಶ್ರೀಕುಮಾರ್]], [[ವಯಲಾರ್ ರಾಮ ವರ್ಮ]], [[ವಿ. ಮಧುಸೂದನನ್ ನಾಯರ್]], [[ಎಂ.ಟಿ. ವಾಸುದೇವನ್ ನಾಯರ್]] ಮತ್ತು [[ಒ.ಎನ್.ವಿ. ಕುರುಪ್]] ನಂತಹ ಕೆಲವು ಹೆಚ್ಚು ಗಮನಾರ್ಹ ವ್ಯಕ್ತಿಗಳನ್ನು ಸಹ ನಿರ್ಮಿಸಿದೆ,<ref name="indiatimes2">{{cite news |url=https://timesofindia.indiatimes.com/india/Jnanpith-Awards-for-ONV-Kurup-Akhlaq-Khan-Shahryar/articleshow/6621243.cms |date=24 September 2014 |title=Jnanpith Awards for ONV Kurup, Akhlaq Khan Shahryar |work=The Times of India |access-date=24 September 2014}}</ref> ಕೊನೆಯಲ್ಲಿ ಉಲ್ಲೇಖಿಸಲಾದ ಇಬ್ಬರು [[ಜ್ಞಾನಪೀಠ ಪ್ರಶಸ್ತಿ]] ಪಡೆದವರು, ಇದು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.<ref name="upscguide">{{cite web |url=https://upscguide.com/content/jnanpith-award-winners |archive-url=https://web.archive.org/web/20121219193030/https://upscguide.com/content/jnanpith-award-winners |url-status=dead |archive-date=19 December 2012 |title=Jnanpith Award Winners | UPSC Guide |publisher=upscguide.com |access-date=24 September 2014}}</ref> ಕೇರಳದವರಾದ [[ರೆಸುಲ್ ಪೂಕ್ಕುಟ್ಟಿ]] ಅವರು [[ಸ್ಲಮ್ಡಾಗ್ ಮಿಲಿಯನೇರ್]] ಅದ್ಭುತ ಚಿತ್ರಕ್ಕಾಗಿ [[ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್|ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್]] ಗೆದ್ದ ಏಕೈಕ ಭಾರತೀಯರಾಗಿದ್ದಾರೆ. 2018 ರಂತೆ, [[ಮಲಯಾಳಂ ಸಿನಿಮಾ]] [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ]]ದಲ್ಲಿ ಅತ್ಯುತ್ತಮ ನಟಿಗೆ 14 ಪ್ರಶಸ್ತಿಗಳು, ಅತ್ಯುತ್ತಮ ನಟಿಗೆ 6, ಅತ್ಯುತ್ತಮ ಚಿತ್ರಕ್ಕೆ 11, ಮತ್ತು ಅತ್ಯುತ್ತಮ ಚಲನಚಿತ್ರ ನಿರ್ದೇಶಕರಿಗೆ 13 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.{{sfn|Chandran|2018|p=358-361}}
=== ಸಾಹಿತ್ಯ ===
{{Main|ಮಲಯಾಳಂ ಸಾಹಿತ್ಯ}}
[[ಸಂಗಮ್ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.{{sfn|Chandran|2018|p=450}} [[ಮಲಯಾಳಂ ಸಾಹಿತ್ಯ]]ವು [[ಹಳೆಯ ಮಲಯಾಳಂ]] ಅವಧಿಯಿಂದ (9 ನೇ–13 ನೇ ಶತಮಾನ CE) ಪ್ರಾರಂಭವಾಗುತ್ತದೆ ಮತ್ತು 14 ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್),<ref name="Nair1967">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |page=296}}</ref><ref name="Laet1994">{{cite book |author=Sigfried J. de Laet |title=History of Humanity: From the seventh to the sixteenth century |url=https://books.google.com/books?id=ixCyd2lByggC&pg=PA407 |access-date=18 November 2012 |year=1994 |publisher=UNESCO |isbn=978-9231028137 |page=407}}</ref> ಮತ್ತು 16 ನೇ ಶತಮಾನದ ಕವಿ [[ಎಳುತ್ತಚ್ಚನ್|ತುಂಚತ್ತು ಎಳುತ್ತಚ್ಚನ್]] ಅವರನ್ನು ಒಳಗೊಂಡಿದೆ, ಅವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಅದರ ಕಾವ್ಯದ ಆರಂಭವನ್ನು ಸೂಚಿಸುತ್ತವೆ.<ref name="George1998">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA58 |access-date=18 November 2012 |year=1998 |publisher=Sahitya Akademi |isbn=978-8126004133 |page=58}}</ref> [[ಕೊಲ್ಲಂ ಯುಗ|ಮಲಯಾಳಂ ಕ್ಯಾಲೆಂಡರ್]] ನ ಮೊದಲ 600 ವರ್ಷಗಳಲ್ಲಿ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್|ಉತ್ತರ ಮಲಬಾರಿನ]] ''[[ವಡಕ್ಕನ್ ಪಟ್ಟುಕಲ್]]'' ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರಿನ]] ''ತೆಕ್ಕನ್ ಪಟ್ಟುಕಲ್'' ನಂತಹ ಮೌಖಿಕ [[ಗೀತೆ]]ಗಳನ್ನು ಒಳಗೊಂಡಿತ್ತು.{{sfn|Chandran|2018|p=453}} 2013 ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲಾಯಿತು,<ref name="thehindu20130524"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ 15 ಮತ್ತು 16 ನೇ ಶತಮಾನಗಳಲ್ಲಿ [[ಸಾಮಾನ್ಯ ಯುಗ]]ದ ಕವಿಗಳಾದ [[ಚೆರುಶ್ಶೇರಿ ನಂಬೂದಿರಿ]],<ref name="Cherussery (Krishnagadha) Malayalam author books">{{Cite web |url=https://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/https://keralaliterature.com/old/author.php%3Fauthid%3D1473 |archive-date=7 April 2019 |url-status=dead}}</ref><ref name="mlm" /> [[ತುಂಚತ್ತು ಎಳುತ್ತಚ್ಚನ್]],<ref name="mlm" /> ಮತ್ತು [[ಪೂಂತಾನಂ ನಂಬೂದಿರಿ]]<ref name="mlm" /><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu}}</ref> ರವರ ಪ್ರಭಾವದಿಂದ ಅಭಿವೃದ್ಧಿಗೊಂಡಿತು.<ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> 17/18 ನೇ ಶತಮಾನ CE ಯ ಸಂಭವನೀಯ ಕವಿಯಾದ [[ಉನ್ನಾಯಿ ವರಿಯಾರ್]],<ref name="Attakatha sahithyam">{{Cite book |last=Krishna Kaimal |first=Aymanam |title=Attakatha sahithyam |url=https://mgucat.mgu.ac.in/cgi-bin/koha/opac-detail.pl?biblionumber=133514&shelfbrowse_itemnumber=132435 |date=1989 |publisher=Trivandrum State Institute of Language}}</ref> ಮತ್ತು 18 ನೇ ಶತಮಾನ CE ಯ ಕವಿಯಾದ [[ಕುಂಚನ್ ನಂಬಿಯಾರ್]] ಅವರು ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ತಮ್ಮ ಅಪಕ್ವ ರೂಪದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ.<ref name="mlm" /> [[ಭಾರತಪುಳ]] ನದಿ, ಇದನ್ನು [[ಪೊನ್ನಾನಿ|ಪೊನ್ನಾನಿ ನದಿ]] ಎಂದೂ ಕರೆಯುತ್ತಾರೆ, ಮತ್ತು ಅದರ ಉಪನದಿಗಳು ಆಧುನಿಕ ಮಲಯಾಳಂ ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.<ref>{{Cite news |title=The river sutra |url=https://www.thehindu.com/society/rivers-have-nurtured-malayalam-literature-and-poetry-since-time-immemorial/article25058214.ece |last=Binoy |first=Rasmi |date=27 September 2018 |access-date=24 January 2021 |work=The Hindu}}</ref>
[[ಪರೆಮ್ಮಕ್ಕಲ್ ತೋಮಾ ಕಥನಾರ್]] ಮತ್ತು [[ಕೇರಳ ವರ್ಮ ವಲಿಯಕೋಯಿ ತಂಪುರಾನ್]] ಮಲಯಾಳಂ ಗದ್ಯಕ್ಕೆ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ.<ref name="google24">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |pages=118–21}}</ref><ref name="Sinhā2009">{{cite book |author=Madhubālā Sinhā |title=Encyclopaedia of South Indian literature |url=https://books.google.com/books?id=8qQpAQAAIAAJ |access-date=18 November 2012 |year=2009 |publisher=Anmol Publ. |isbn=978-8126137404 |page=97}}</ref><ref name="Vilanilam1987">{{cite book |author=John V. Vilanilam |title=Religious communication in India |url=https://books.google.com/books?id=a0UeAAAAMAAJ |access-date=18 November 2012 |year=1987 |publisher=Kairali Books International |page=66}}</ref> "[[ಆಧುನಿಕ ಮಲಯಾಳಂನ ಕವಿತ್ರಯ|ಕವಿಗಳ ತ್ರಿಮೂರ್ತಿಗಳು]]" (''ಕವಿತ್ರಯಂ''): [[ಕುಮಾರನ್ ಆಶಾನ್]], [[ವಳ್ಳತ್ತೋಳ್ ನಾರಾಯಣ ಮೇನನ್]], ಮತ್ತು [[ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್]] ಅವರು ಕೇರಳೀಯ ಕಾವ್ಯವನ್ನು ಪ್ರಾಚೀನ ಚಾತುರ್ಯ ಮತ್ತು ಅಧ್ಯಾತ್ಮಶಾಸ್ತ್ರದಿಂದ ಹೆಚ್ಚು [[ಗೀತಾತ್ಮಕ|ಗೀತಾತ್ಮಕ]] ಶೈಲಿಯತ್ತ ತಿರುಗಿಸಿದ್ದಾರೆಂದು ಗುರುತಿಸಲ್ಪಟ್ಟಿದ್ದಾರೆ.<ref name="Al̲ikkōṭȧ1979">{{cite book |author=Sukumār Al̲ikkōṭȧ |title=Mahakavi Ulloor |url=https://books.google.com/books?id=1VkOAAAAYAAJ |access-date=18 November 2012 |year=1979 |publisher=Sahitya Akademi |page=52}}</ref><ref name="Indian and Foreign Review">{{cite book |title=Indian and Foreign Review |url=https://books.google.com/books?id=XaRnAAAAMAAJ |access-date=18 November 2012 |year=1983 |publisher=Publications Division of the Ministry of Information and Broadcasting, Government of India |page=25}}</ref><ref name="Tarakan1990">{{cite book |author=Ke. Eṃ Tarakan |title=A brief survey of Malayalam literature: history of literature |url=https://books.google.com/books?id=3nhkAAAAMAAJ |access-date=18 November 2012 |year=1990 |publisher=K.M. Tharakan |pages=41–52}}</ref> [[ಮೊಯಿಂಕುಟ್ಟಿ ವೈದ್ಯರ್]] ಮತ್ತು [[ಪುಲಿಕ್ಕೋಟ್ಟಿಲ್ ಹೈದರ್]] ನಂತಹ ಕವಿಗಳು [[ಮಾಪ್ಪಿಲ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು [[ಅರಬಿ ಮಲಯಾಳಂ]] ಸಾಹಿತ್ಯದ ಪ್ರಕಾರವಾಗಿದೆ.<ref>{{cite news |url=https://www.hindu.com/2007/03/31/stories/2007033110250500.htm |archive-url=https://web.archive.org/web/20121108104937/https://www.hindu.com/2007/03/31/stories/2007033110250500.htm |url-status=dead |archive-date=8 November 2012 |title=Mappila songs cultural fountains of a bygone age, says MT |date=31 March 2007 |access-date=15 August 2009 |work=[[The Hindu]] |location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> ಯಾವುದೇ ಭಾರತೀಯ ಭಾಷೆಯಲ್ಲಿ ಮೊದಲ ಪ್ರವಾಸ ಕಥನವು ಮಲಯಾಳಂ ''[[ವರ್ತಮಾನಪುಸ್ತಕಂ]]'' ಆಗಿದೆ, ಇದನ್ನು [[ಪರೆಮ್ಮಕ್ಕಲ್ ತೋಮಾ ಕಥನಾರ್]] 1785 ರಲ್ಲಿ ಬರೆದರು.<ref name="legacy">{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=https://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/https://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref> ಗದ್ಯ ಸಾಹಿತ್ಯ, [[ಮಲಯಾಳಂ ಪತ್ರಿಕೋದ್ಯಮ]], ಮತ್ತು ವಿಮರ್ಶೆಯು 18 ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು.<ref name="legacy" /> ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಸಾಹಿತ್ಯದ ಪ್ರವೃತ್ತಿಯು ಹೆಚ್ಚಾಗಿ [[ರಾಜಕೀಯ ತೀವ್ರವಾದ]]ದ ಕಡೆಗೆ ಇರುತ್ತದೆ.<ref>{{cite encyclopedia |url=https://www.britannica.com/EBchecked/topic/556016/South-Asian-arts/65212/Tamil#toc65213 |title=South Asian arts |encyclopedia=Encyclopedia Britannica |access-date=15 September 2017}}</ref> [[ಮಲಯಾಳಂ ಸಾಹಿತ್ಯ]]ವು 6 [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news |title=Jnanpith given to Akkitham |url=https://www.thehindu.com/news/national/kerala/jnanpith-given-to-akkitham/article32685581.ece |last=Naha |first=Abdul Latheef |date=24 September 2020 |access-date=12 June 2021 |work=The Hindu}}</ref><ref>{{Cite news |title=Celebrated Malayalam poet Akkitham wins 2019 Jnanpith Award |url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html |last=ANI |date=29 November 2019 |access-date=12 June 2021 |publisher=Business Standard}}</ref> 20 ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542}}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21}}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21}}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0-8364-2423-2}}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], [[ವೈಕಂ ಮುಹಮ್ಮದ್ ಬಷೀರ್]] ನಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3}}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126}}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1-906165-01-7 |pages=44–45}}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall}}</ref>
=== ಪಾಕಪದ್ಧತಿ ===
{{Main|ಕೇರಳದ ಪಾಕಪದ್ಧತಿ}}
ಕೇರಳದ ಪಾಕಪದ್ಧತಿಯು ಮೀನು, ಕೋಳಿ ಮತ್ತು ಮಾಂಸವನ್ನು ಬಳಸಿ ತಯಾರಿಸಿದ ವಿವಿಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿದೆ. ಪಾಕಶಾಸ್ತ್ರದ ಮಸಾಲೆಗಳನ್ನು ಕೇರಳದಲ್ಲಿ ಸಹಸ್ರಮಾನಗಳಿಂದ ಬೆಳೆಯಲಾಗುತ್ತಿದೆ ಮತ್ತು ಅವು ಅದರ ಪಾಕಪದ್ಧತಿಯ ವಿಶಿಷ್ಟ ಲಕ್ಷಣಗಳಾಗಿವೆ.<ref name="google26">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA10 |access-date=17 November 2012 |year=2010 |publisher=Murdoch Books |isbn=978-1-74196-438-7 |page=10}}</ref> ಅಕ್ಕಿಯು ಪ್ರಮುಖ ಪ್ರಧಾನ ಆಹಾರವಾಗಿದ್ದು, ಇದನ್ನು ಎಲ್ಲಾ ಸಮಯದಲ್ಲೂ ಸೇವಿಸಲಾಗುತ್ತದೆ.<ref name="Majumdar2010">{{cite book |author=Majumdar |title=Consumer Behaviour: Insights From Indian Market |url=https://books.google.com/books?id=KF57x1Nrn2UC&pg=RA1-PA79 |access-date=17 November 2012 |year=2010 |publisher=PHI Learning Pvt. Ltd. |isbn=978-8120339637 |page=181}}</ref> ಕೇರಳದಲ್ಲಿ ಹೆಚ್ಚಿನ ಉಪಾಹಾರ ಆಹಾರಗಳನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ, ಒಂದು ರೂಪದಲ್ಲಿ ಅಥವಾ ಇನ್ನೊಂದು ರೂಪದಲ್ಲಿ (''[[ಇಡ್ಲಿ]]'', ''[[ದೋಸೆ (ಆಹಾರ)|ದೋಸೆ]]'', ''[[ಪುಟ್ಟು]]'', ''[[ಪತ್ತಿರಿ]]'', ''[[ಅಪ್ಪಂ]]'', ಅಥವಾ ''[[ಇಡಿಯಪ್ಪಂ]]''), [[ಮರಗೆಣಸು]] ತಯಾರಿಕೆಗಳು, ಅಥವಾ ದ್ವಿದಳ ಧಾನ್ಯ-ಆಧಾರಿತ [[ವಡೆ (ಆಹಾರ)|ವಡೆ]].<ref name="Muthachen1970">{{cite book |author=Rachel Muthachen |title=Regional Indian Recipes |url=https://books.google.com/books?id=h5xXz_UFV7QC&pg=PA1 |access-date=17 November 2012 |year=1970 |publisher=Jaico Publishing House |isbn=978-8172240356 |page=1}}</ref> ಇವುಗಳು [[ಚಟ್ನಿ]], ''[[ಕಡಲೆ]]'', ''[[ಪಾಯಸಂ]]'', ''[[ಹೆಸರು ಕಾಳು|ಪಯರ್]] [[ಪಪ್ಪಡಂ]]'', ''[[ಅಪ್ಪಂ]]'', ಚಿಕನ್ ಕರಿ, ಗೋಮಾಂಸ ಫ್ರೈ, ಎಗ್ ಮಸಾಲಾ ಮತ್ತು ಮೀನು ಕರಿಯೊಂದಿಗೆ ಸೇರಿಕೊಳ್ಳಬಹುದು.<ref name="Newton" /> [[ಪೊರೊಟ್ಟ]] ಮತ್ತು [[ಬಿರಿಯಾನಿ]] ಸಹ ಸಾಮಾನ್ಯವಾಗಿ ಕೇರಳದ ರೆಸ್ಟೋರೆಂಟ್ಗಳಲ್ಲಿ ಕಂಡುಬರುತ್ತವೆ. ತಲಶ್ಶೇರಿ ಬಿರಿಯಾನಿ ಜನಾಂಗೀಯ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ಮಧ್ಯಾಹ್ನದ ಊಟದ ಭಕ್ಷ್ಯಗಳು [[ಅಕ್ಕಿ]] ಮತ್ತು [[ಕರಿ]] ಜೊತೆಗೆ ''[[ರಸಂ (ಭಕ್ಷ್ಯ)|ರಸಂ]]'', ''ಪುಳಿಶ್ಶೇರಿ'' ಮತ್ತು ''[[ಸಾಂಬಾರ್ (ಭಕ್ಷ್ಯ)|ಸಾಂಬಾರ್]]'' ಅನ್ನು ಒಳಗೊಂಡಿವೆ.<ref name="google27">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT4 |access-date=17 November 2012 |publisher=Springwood emedia |isbn=978-1-4761-2308-0 |pages=4–}}</ref> ''[[ಸಾಧ್ಯ]]'' ಸಸ್ಯಾಹಾರಿ ಊಟವಾಗಿದ್ದು, ಇದನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ ಮತ್ತು ನಂತರ ಒಂದು ಕಪ್ ಪಾಯಸಂನೊಂದಿಗೆ ಸೇರಿಸಲಾಗುತ್ತದೆ.<ref name="Kannampilly2003">{{cite book |author=Vijayan Kannampilly |title=Essential Kerala Cook Book |url=https://books.google.com/books?id=pYfOCaAPb3sC&pg=PA11 |access-date=17 November 2012 |year=2003 |publisher=Penguin Books India |isbn=978-0-14-302950-2 |pages=10–11}}</ref> ಜನಪ್ರಿಯ ತಿಂಡಿಗಳಲ್ಲಿ [[ಬಾಳೆಹಣ್ಣಿನ ಚಿಪ್ಸ್]], ಯಾಮ್ ಕ್ರಿಸ್ಪ್ಸ್, [[ಮರಗೆಣಸು ಚಿಪ್ಸ್]], [[ಅಚ್ಚಪ್ಪಂ]], [[ಉನ್ನಿ ಅಪ್ಪಂ]] ಮತ್ತು ''ಕುಳಲಪ್ಪಂ'' ಸೇರಿವೆ.<ref name="Kerala with Lakshadweep">{{cite book |title=Kerala with Lakshadweep |url=https://books.google.com/books?id=yJJuAAAAMAAJ |access-date=17 November 2012 |year=2005 |publisher=Outlook Publishing |page=27 |isbn=978-8189449018}}</ref><ref name="Koilparampil1982">{{cite book |author=George Koilparampil |title=Caste in the Catholic community in Kerala: a study of caste elements in the inter rite relationships of Syrians and Latins |url=https://books.google.com/books?id=nXnaAAAAMAAJ |access-date=17 November 2012 |year=1982 |publisher=Dept. of Sociology, St. Teresa's College |page=233}}</ref><ref name="(Swami.)2000">{{cite book |author=Paramatmananda (Swami.) |title=Talks |url=https://books.google.com/books?id=p77mUECpIjgC |access-date=17 November 2012 |year=2000 |publisher=Mata Amritanandamayi Center |isbn=978-1-879410-79-4 |page=24}}</ref> ಸಮುದ್ರಾಹಾರ ವಿಶೇಷ ಭಕ್ಷ್ಯಗಳಲ್ಲಿ [[ಕರಿಮೀನ್]], ಸೀಗಡಿ, ಏಡಿ ಮತ್ತು ಇತರ ಕಠಿಣಚರ್ಮಿ ಭಕ್ಷ್ಯಗಳು ಸೇರಿವೆ.<ref>{{cite web |title=Kerala Cuisine |url=https://www.ecotours.in/kerala-cuisine.htm |publisher=Ecotours |access-date=30 May 2015 |archive-date=13 August 2015 |archive-url=https://web.archive.org/web/20150813003443/http://ecotours.in/kerala-cuisine.htm |url-status=dead }}</ref> [[ತಲಶ್ಶೇರಿ ಪಾಕಪದ್ಧತಿ]] ವೈವಿಧ್ಯಮಯವಾಗಿದೆ ಮತ್ತು ಇದು ಅನೇಕ ಪ್ರಭಾವಗಳ ಮಿಶ್ರಣವಾಗಿದೆ.
== ಮಾಧ್ಯಮ ==
{{Main|ಕೇರಳದಲ್ಲಿ ಮಾಧ್ಯಮ}}
ಮಾಧ್ಯಮ, ದೂರಸಂಪರ್ಕ, ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು [[ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ]] (TRAI) ನಿಯಂತ್ರಿಸುತ್ತದೆ.<ref>{{cite book |title=The Telecom Regulatory Authority of India Act, 1997 |url=https://books.google.com/books?id=0gfeQc1ZBqIC&pg=PA112 |publisher=Georg Thieme Verlag |page=112 |id=GGKEY:BJ6HEPE0NRE}}</ref> 2015–16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4, ಕೇರಳವನ್ನು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]] ಹೊಂದಿರುವ ರಾಜ್ಯ ಎಂದು ಶ್ರೇಣೀಕರಿಸಿತು.<ref>{{cite web |title=National Family Health Survey (NFHS-4) |url=https://rchiips.org/nfhs/NFHS-4Reports/Kerala.pdf |website=International Institute for Population SciencesDeonar |access-date=7 February 2022 |archive-date=23 February 2022 |archive-url=https://web.archive.org/web/20220223120050/http://rchiips.org/nfhs/NFHS-4Reports/Kerala.pdf |url-status=dead }}</ref> ಡಜನ್ಗಟ್ಟಲೆ ಪತ್ರಿಕೆಗಳು ಕೇರಳದಲ್ಲಿ ಪ್ರಕಟವಾಗುತ್ತವೆ, ಒಂಬತ್ತು ಪ್ರಮುಖ ಭಾಷೆಗಳಲ್ಲಿ,<ref name=rniindia>{{cite web |url=https://rni.nic.in/pii.htm |archive-url=https://web.archive.org/web/20070927070139/https://rni.nic.in/pii.htm |archive-date=27 September 2007 |url-status=dead |title=General Review |access-date=1 September 2006 |publisher=Registrar of Newspapers for India}}</ref> ಆದರೆ ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್.<ref name="google28">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA186 |access-date=17 November 2012 |year=1998 |publisher=Sahitya Akademi |isbn=978-8126004133 |page=186}}</ref> ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]]ವನ್ನು ಹೊಂದಿದೆ.<ref>{{cite web |title=The DHS Program – India: Standard DHS, 2015–16 |url=https://dhsprogram.com/what-we-do/survey/survey-display-355.cfm |website=dhsprogram.com}}</ref><ref>{{cite web |title=National Family Health Survey |url=https://rchiips.org/nfhs/NFHS-4Report.shtml |website=rchiips.org |access-date=7 February 2022 |archive-date=7 March 2022 |archive-url=https://web.archive.org/web/20220307101917/http://rchiips.org/nfhs/NFHS-4Report.shtml |url-status=dead}}</ref> ಅತಿ ವ್ಯಾಪಕವಾಗಿ ಪ್ರಸಾರವಾಗುವ [[ಮಲಯಾಳಂ ಭಾಷಾ ಪತ್ರಿಕೆಗಳ ಪಟ್ಟಿ|ಮಲಯಾಳಂ-ಭಾಷಾ ಪತ್ರಿಕೆಗಳೆಂದರೆ]] ''[[ಮಲಯಾಳ ಮನೋರಮ]], [[ಮಾತೃಭೂಮಿ]], [[ದೇಶಾಭಿಮಾನಿ]], [[ಮಧ್ಯಮಂ]], [[ಕೇರಳ ಕೌಮುದಿ]], [[ಮಂಗಳಂ ಪಬ್ಲಿಕೇಷನ್ಸ್|ಮಂಗಳಂ]], [[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]], [[ದೀಪಿಕಾ (ಪತ್ರಿಕೆ)|ದೀಪಿಕಾ]], [[ಜನಯುಗಂ]], [[ಜನ್ಮಭೂಮಿ]], [[ಸಿರಾಜ್ ಡೈಲಿ]]'' ಮತ್ತು ''[[ಸುಪ್ರಭಾತಂ ಡೈಲಿ|ಸುಪ್ರಭಾತಂ]]''. [[ಮಲಯಾಳಂ ಭಾಷಾ ನಿಯತಕಾಲಿಕೆಗಳ ಪಟ್ಟಿ|ಪ್ರಮುಖ ಮಲಯಾಳಂ ನಿಯತಕಾಲಿಕೆಗಳು]] ''[[ಮಾತೃಭೂಮಿ ಅಳಚಪ್ಪತಿಪ್ಪು]], [[ವನಿತಾ]], [[ಇಂಡಿಯಾ ಟುಡೇ]] ಮಲಯಾಳಂ, [[ಮಧ್ಯಮಂ ವೀಕ್ಲಿ]], [[ಗೃಹಲಕ್ಷ್ಮೀ (ನಿಯತಕಾಲಿಕೆ)|ಗೃಹಲಕ್ಷ್ಮೀ]], [[ಧನಂ (ವ್ಯಾಪಾರ ನಿಯತಕಾಲಿಕೆ)|ಧನಂ]], [[ಚಿತ್ರಭೂಮಿ]]'' ಮತ್ತು ''[[ಭಾಷಾಪೋಷಿಣಿ]]''.
[[File:Malayala Manorama New Press in Kollam-3, Apr 2016.jpg|right|thumb|[[ಕೊಟ್ಟಿಯಂ]], [[ಕೊಲ್ಲಂ|ಕೊಲ್ಲಂನ]] [[ಮಲಯಾಳ ಮನೋರಮ]] ಕಚೇರಿ]]
[[ಡಿಡಿ ಮಲಯಾಳಂ]] ಸರ್ಕಾರಿ-ಸ್ವಾಮ್ಯದ ದೂರದರ್ಶನ ಪ್ರಸಾರಕವಾಗಿದೆ. [[ಬಹು-ವ್ಯವಸ್ಥಾಪಕ ವ್ಯವಸ್ಥೆಗಳು|ಬಹು-ವ್ಯವಸ್ಥಾಪಕ ವ್ಯವಸ್ಥೆಗಳು]] ಮಲಯಾಳಂ, ಇಂಗ್ಲಿಷ್, ಇತರ ಭಾರತೀಯ ಭಾಷೆಗಳು ಮತ್ತು ಅಂತಾರಾಷ್ಟ್ರೀಯ ಚಾನೆಲ್ಗಳ ಮಿಶ್ರಣವನ್ನು ಒದಗಿಸುತ್ತವೆ. ಕೆಲವು ಜನಪ್ರಿಯ ಮಲಯಾಳಂ ದೂರದರ್ಶನ ಚಾನೆಲ್ಗಳು [[ಏಷ್ಯಾನೆಟ್ (ದೂರದರ್ಶನ ಚಾನೆಲ್)|ಏಷ್ಯಾನೆಟ್]], [[ಏಷ್ಯಾನೆಟ್ ನ್ಯೂಸ್]], [[ಏಷ್ಯಾನೆಟ್ ಪ್ಲಸ್]], [[ಏಷ್ಯಾನೆಟ್ ಮೂವೀಸ್]], [[ಸೂರ್ಯ ಟಿವಿ]], [[ಸೂರ್ಯ ಮೂವೀಸ್]], [[ಮಝವಿಲ್ ಮನೋರಮ]], [[ಮನೋರಮ ನ್ಯೂಸ್]], [[ಕೈರಳಿ ಟಿವಿ]], [[ಕೈರಳಿ ಟಿವಿ|ಕೈರಳಿ ನ್ಯೂಸ್]], [[ಫ್ಲವರ್ಸ್ (ದೂರದರ್ಶನ ಚಾನೆಲ್)|ಫ್ಲವರ್ಸ್]], [[ಮೀಡಿಯಾ ವನ್ ಟಿವಿ]], [[ಮಾತೃಭೂಮಿ ನ್ಯೂಸ್]], [[ಕಪ್ಪಾ ಟಿವಿ]], [[ಅಮೃತ ಟಿವಿ]], [[ರಿಪೋರ್ಟರ್ ಟಿವಿ]], [[ಜೈಹಿಂದ್]], [[ಜನಂ ಟಿವಿ]], [[ಜೀವನ್ ಟಿವಿ]], [[ಕೌಮುದಿ ಟಿವಿ]] ಮತ್ತು [[ಶಾಲೋಮ್ (ದೂರದರ್ಶನ ಚಾನೆಲ್)|ಶಾಲೋಮ್ ಟಿವಿ]]. ಭಾರತದಲ್ಲಿ ಎರಡನೇ ಅತಿ ಹೆಚ್ಚು ಇಂಟರ್ನೆಟ್ ಪ್ರವೇಶ ಪ್ರಮಾಣದೊಂದಿಗೆ,<ref>{{Cite web |title=Delhi ranks top in Internet penetration, Kerala comes second |url=https://www.thehindubusinessline.com/info-tech/delhi-ranks-top-in-internet-penetration-kerala-comes-second/article31516751.ece/ |date=6 May 2020 |access-date=27 June 2021 |website=The Hindu Business Line}}</ref> [[ಡಿಜಿಟಲ್ ಮೀಡಿಯಾ]] [[ಸಾಮಾಜಿಕ ಮಾಧ್ಯಮ]] ಮತ್ತು [[ಭಾರತದಲ್ಲಿ ಓವರ್-ದಿ-ಟಾಪ್ ಮೀಡಿಯಾ ಸೇವೆಗಳು|OTT ಸೇವೆಗಳು]] ಸೇರಿದಂತೆ ರಾಜ್ಯದಲ್ಲಿ ಮಾಹಿತಿ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ರಾಜ್ಯದಲ್ಲಿ ಗಮನಾರ್ಹವಾದ [[ಜನ ವಿಜ್ಞಾನ ಚಳುವಳಿ]] ಬೇರೂರಿದೆ, ಮತ್ತು ಬರಹಗಾರರ ಸಹಕಾರಿ ಸಂಘಗಳಂತಹ ಚಟುವಟಿಕೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ.<ref name="Tharamangalam_2005" /><ref name="Ranjith_2004">{{Cite book |author=Ranjith KS |veditors=Nair PR, Shaji H |year=2004 |title=Rural Libraries of Kerala |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621812 |pages=20–21 |url=https://www.cds.ac.in/krpcds/publication/downloads/78.pdf |access-date=28 December 2008}}</ref> [[ಬಿಎಸ್ಎನ್ಎಲ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ಜಿಯೋ]] ಪ್ರಮುಖ ಸೆಲ್ ಫೋನ್ ಸೇವಾ ಪೂರೈಕೆದಾರರಾಗಿದ್ದಾರೆ.<ref>{{cite web |title=Highlights ofTelecom Subscription Data as on 28thFebruary, 2019 |url=https://main.trai.gov.in/sites/default/files/PR_No.27of2019_0.pdf |access-date=16 May 2019 |archive-date=18 April 2019 |archive-url=https://web.archive.org/web/20190418140404/https://main.trai.gov.in/sites/default/files/PR_No.27of2019_0.pdf |url-status=dead }}</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಲಭ್ಯವಿವೆ; ಕೆಲವು ಪ್ರಮುಖ [[ಇಂಟರ್ನೆಟ್ ಸೇವಾ ಪೂರೈಕೆದಾರರು]] [[ಬಿಎಸ್ಎನ್ಎಲ್]], [[ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ರೈಲ್ಟೆಲ್|ರೈಲ್ವೈರ್]], ಮತ್ತು [[ಟಾಟಾ ಕಮ್ಯುನಿಕೇಷನ್ಸ್]].
== ಕ್ರೀಡೆ ==
{{Main|ಕೇರಳದಲ್ಲಿ ಕ್ರೀಡೆ}}
[[File:Kerala boatrace.jpg|thumb|ವಾರ್ಷಿಕ [[ವಲ್ಲಂ ಕಳಿ|ಹಾವು ದೋಣಿ ಪಂದ್ಯವನ್ನು]] [[ಪಂಬಾ ನದಿ|ಪಂಬಾ ನದಿಯಲ್ಲಿ]] [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ]]21 ನೇ ಶತಮಾನದ ವೇಳೆಗೆ, ಕೇರಳದ ಬಹುತೇಕ ಎಲ್ಲಾ ಸ್ಥಳೀಯ ಕ್ರೀಡೆಗಳು ಮತ್ತು ಆಟಗಳು ಕಣ್ಮರೆಯಾಗಿದ್ದವು ಅಥವಾ ಸ್ಥಳೀಯ ಹಬ್ಬಗಳ ಸಮಯದಲ್ಲಿ ಪ್ರದರ್ಶಿಸಲಾಗುವ ಒಂದು ಕಲಾ ಪ್ರಕಾರವಾಗಿ ಮಾರ್ಪಟ್ಟಿದ್ದವು; ಇವುಗಳಲ್ಲಿ [[ಪೂರಕ್ಕಳಿ]], ಪದಯಾನಿ, ತಲಪ್ಪಂದುಕಳಿ, ಓನತಲ್ಲು, ಪರಿಚಮುಟ್ಟುಕಳಿ, ವೇಳಾಕಳಿ, ಮತ್ತು ಕಿಳಿತತ್ತುಕಳಿ ಸೇರಿವೆ.<ref name="PRD-sports">{{cite web |url=https://www.prd.kerala.gov.in/sportsmain.htm |title=Sports and Games in Kerala |publisher=Public Relations Dept, Kerala |year=2002 |access-date=9 June 2012 |url-status=dead |archive-url=https://web.archive.org/web/20060428081830/https://www.prd.kerala.gov.in/sportsmain.htm |archive-date=28 April 2006}}</ref> ಆದಾಗ್ಯೂ, "ವಿಶ್ವದ ಎಲ್ಲಾ ಸಮರ ಕಲೆಗಳ ತಾಯಿ" ಎಂದು ಪರಿಗಣಿಸಲ್ಪಟ್ಟ ''[[ಕಳರಿಪಯಟ್ಟು]]'' ಒಂದು ಅಪವಾದವಾಗಿದೆ ಮತ್ತು ಇದನ್ನು ಸ್ಥಳೀಯ ಸಮರ ಕ್ರೀಡೆಯಾಗಿ ಅಭ್ಯಾಸ ಮಾಡಲಾಗುತ್ತದೆ.<ref>{{cite book |title=Muay Thai |url=https://archive.org/details/muaythai0000arna |publisher=Meyer & Meyer Verlag |author=Arnaud Van Der Veere |year=2012 |page=[https://archive.org/details/muaythai0000arna/page/8 8] |isbn=978-1-84126-328-1}}</ref> ಕೇರಳದ ಮತ್ತೊಂದು ಸಾಂಪ್ರದಾಯಿಕ ಕ್ರೀಡೆಯೆಂದರೆ ದೋಣಿ ಪಂದ್ಯ, ವಿಶೇಷವಾಗಿ [[ಹಾವು ದೋಣಿ]]ಗಳ ಪಂದ್ಯ.<ref name="PRD-sports" />
[[ಕ್ರಿಕೆಟ್]] ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ರಾಜ್ಯದಲ್ಲಿ ಜನಪ್ರಿಯವಾಯಿತು; ಎರಡನ್ನೂ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಲಬಾರ್ನಲ್ಲಿ ಪರಿಚಯಿಸಲಾಯಿತು. [[ಟಿನು ಯೋಹಾನನ್]], [[ಅಬೇ ಕುರುವಿಲ್ಲ]], [[ಚುಂಡಂಗಪೊಯಿಲ್ ರಿಝ್ವಾನ್]], [[ಶ್ರೀಶಾಂತ್]], [[ಸಂಜು ಸ್ಯಾಮ್ಸನ್]] ಮತ್ತು [[ಬಾಸಿಲ್ ತಂಪಿ]] ಅಂತಹ ಕ್ರಿಕೆಟಿಗರು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರು. ಕೇರಳದ ಕ್ರಿಕೆಟ್ ಫ್ರ್ಯಾಂಚೈಸಿ, [[ಕೊಚ್ಚಿ ಟಸ್ಕರ್ಸ್ ಕೇರಳ|ಕೊಚ್ಚಿ ಟಸ್ಕರ್ಸ್]], [[ಇಂಡಿಯನ್ ಪ್ರೀಮಿಯರ್ ಲೀಗ್]]ನ [[2011 ಇಂಡಿಯನ್ ಪ್ರೀಮಿಯರ್ ಲೀಗ್|ನಾಲ್ಕನೇ ಸೀಸನ್]] ನಲ್ಲಿ ಆಡಿತು. ಆದಾಗ್ಯೂ, ಅದರ ಫ್ರ್ಯಾಂಚೈಸಿಗಳ ನಡುವಿನ ಹಿತಾಸಕ್ತಿ ಸಂಘರ್ಷದಿಂದಾಗಿ ಸೀಸನ್ ನಂತರ ಈ ತಂಡವನ್ನು ವಿಸರ್ಜಿಸಲಾಯಿತು.<ref name="India Wins World Twenty20 Thriller">{{Cite news |title=India Wins World Twenty20 Thriller |date=25 September 2007 |access-date=11 November 2007 |url=https://www.hindu.com/2007/09/25/stories/2007092559400100.htm |archive-url=https://web.archive.org/web/20131106033222/http://www.hindu.com/2007/09/25/stories/2007092559400100.htm |url-status=dead |archive-date=6 November 2013 |work=[[The Hindu]] |location=Chennai, India }}</ref><ref name="hindu_jul09">{{cite news |url=https://www.hindu.com/2009/07/04/stories/2009070456811800.htm |archive-url=https://web.archive.org/web/20090707015857/https://www.hindu.com/2009/07/04/stories/2009070456811800.htm |url-status=dead |archive-date=7 July 2009 |work=[[The Hindu]] |title=Minister convenes high-level meet |date=4 July 2009}}</ref> ಕೇರಳವು ಇತ್ತೀಚೆಗೆ [[ರಣಜಿ ಟ್ರೋಫಿ]] ಕ್ರಿಕೆಟ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2017–18 ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ಗೆ ತಲುಪಿದೆ.<ref name="PRD-sports" /><ref>{{cite news |title=Ranji Trophy: In historic first, Kerala join defending champions Gujarat in quarter-finals |url=https://timesofindia.indiatimes.com/sports/cricket/india-domestic/ranji-trophy/ranji-trophy-in-historic-first-kerala-join-defending-champions-gujarat-in-quarter-finals/articleshow/61836301.cms |date=28 November 2017 |newspaper=The Times of India |access-date=19 December 2017}}</ref> ಫುಟ್ಬಾಲ್ ಕ್ಲಬ್ ಮತ್ತು ಜಿಲ್ಲಾ ಮಟ್ಟದ ಪಂದ್ಯಗಳಿಗೆ ಈ ರಾಜ್ಯದಲ್ಲಿ ಅತಿ ಹೆಚ್ಚು ಆಡಲ್ಪಡುವ ಮತ್ತು ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ ಒಂದಾಗಿದೆ. ಕೊಚ್ಚಿ [[ಇಂಡಿಯನ್ ಸೂಪರ್ ಲೀಗ್]] ನಲ್ಲಿ [[ಕೇರಳ ಬ್ಲಾಸ್ಟರ್ಸ್ ಎಫ್ಸಿ]]ಯನ್ನು ಆಯೋಜಿಸುತ್ತದೆ. ಬ್ಲಾಸ್ಟರ್ಸ್ ದೇಶದಲ್ಲಿ ಅತಿ ಹೆಚ್ಚು ಬೆಂಬಲಿತ ಕ್ಲಬ್ಗಳಲ್ಲಿ ಒಂದಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ [[ಏಷ್ಯಾ]]ದಿಂದ ಐದನೇ ಅತಿ ಹೆಚ್ಚು ಅನುಸರಿಸಲ್ಪಡುವ ಫುಟ್ಬಾಲ್ ಕ್ಲಬ್ ಆಗಿದೆ.<ref>{{Cite web |last=Salikha |first=Adelaida |title=Top FIVE Asian Clubs With Highest Social Media Followers, Up to October 2018 {{!}} Seasia.co |url=https://seasia.co/2018/10/31/top-five-asian-clubs-with-highest-social-media-followers-up-to-october-2018 |access-date=17 September 2020|website=Good News from Southeast Asia |language=en}}</ref><ref>{{Cite web |date=18 June 2020 |title=Indian Football: Five most-followed clubs on social media |url=https://khelnow.com/football/indian-football-clubs-social-media-followers/ |access-date=10 September 2020 |website=Khel Now |language=en-US |archive-date=13 November 2021 |archive-url=https://web.archive.org/web/20211113014231/https://khelnow.com/football/indian-football-clubs-social-media-followers |url-status=dead }}</ref><ref>{{Cite web |title=Malayalam News – kerala blasters become fifth Asian club with the biggest social media following {{!}} News18 Kerala, Sports Latest Malayalam News {{!}} ലേറ്റസ്റ്റ് മലയാളം വാർത്ത |url=https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |access-date=5 December 2020 |website=malayalam.news18.com |date=25 October 2018 |archive-date=8 ಫೆಬ್ರವರಿ 2023 |archive-url=https://web.archive.org/web/20230208160346/https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |url-status=dead }}</ref> ಅಲ್ಲದೆ, ಕೋಝಿಕೋಡ್ [[ಐ-ಲೀಗ್]] ನಲ್ಲಿ [[ಗೋಕುಲಂ ಕೇರಳ ಎಫ್ಸಿ]] ಮತ್ತು [[ಸೈಟ್ ನಾಗ್ಜೀ ಫುಟ್ಬಾಲ್ ಟೂರ್ನಮೆಂಟ್]] ಅನ್ನು ಆಯೋಜಿಸುತ್ತದೆ. ಕೇರಳವು ಪಶ್ಚಿಮ ಬಂಗಾಳ ಮತ್ತು ಗೋವಾ ಜೊತೆಗೆ ಭಾರತದ ಪ್ರಮುಖ ಫುಟ್ಬಾಲ್ ರಾಜ್ಯಗಳಲ್ಲಿ ಒಂದಾಗಿದೆ ಮತ್ತು [[ಐ. ಎಂ. ವಿಜಯನ್]], ಸಿ. ವಿ. ಪಪ್ಪಚನ್, [[ವಿ. ಪಿ. ಸತ್ಯನ್]], [[ಯು. ಶರಾಫ್ ಅಲಿ]], [[ಜೋ ಪಾಲ್ ಅಂಚೇರಿ]], [[ಆಶಿಕ್ ಕುರುಣಿಯನ್]], [[ಮೊಹಮ್ಮದ್ ರಫಿ (ಫುಟ್ಬಾಲ್ ಆಟಗಾರ)|ಮುಹಮ್ಮದ್ ರಫಿ]], [[ಜಿಜು ಜಾಕೋಬ್]], [[ಮಶೂರ್ ಶರೀಫ್]], [[ಪಪ್ಪಚನ್ ಪ್ರದೀಪ್]], [[ಸಿ.ಕೆ. ವಿನೀತ್]], [[ಅನಸ್ ಎಡತೋಡಿಕಾ]], [[ಸಹಲ್ ಅಬ್ದುಲ್ ಸಮದ್]], ಮತ್ತು [[ರಿನೊ ಆಂಟೊ]] ನಂತಹ ರಾಷ್ಟ್ರೀಯ ಆಟಗಾರರನ್ನು ಉತ್ಪಾದಿಸಿದೆ.<ref>{{cite web |url=https://www.the-aiff.com/awards.php |archive-url=https://web.archive.org/web/20090217141248/https://the-aiff.com/awards.php |archive-date=17 February 2009 |title=AIFF Award Player of the Year |publisher=All India Football Federation |access-date=15 November 2015 |url-status=dead}}</ref><ref>{{cite web |author1=James Wray |author2=Ulf Stabe |url=https://twocircles.net/2007sep14/viva_marks_resurgence_kerala_football.html |title=Viva marks the resurgence of Kerala football |publisher=Monstersandcritics.com |date=15 September 2007 |access-date=30 July 2009 |archive-date=31 ಮೇ 2015 |archive-url=https://web.archive.org/web/20150531010433/http://twocircles.net/2007sep14/viva_marks_resurgence_kerala_football.html |url-status=dead }}</ref><ref name="india">{{cite web |url=https://zeenews.india.com/news/sports/indian-football-team-suffer-humiliating-1-9-defeat-to-kuwait_668128.html |publisher=zeenews.india.com |title=Indian football team suffer humiliating 1–9 defeat to Kuwait |date=14 November 2010 |access-date=13 November 2016}}</ref><ref>{{Cite web |last=Sportstar |first=Team |title=Sahal recalls journey from university football to senior national team |url=https://sportstar.thehindu.com/football/intercontinental-cup-indian-football-sahal-abdul-samad-kerala-blasters-college-university-system/article28436294.ece |access-date=6 June 2020 |website=Sportstar |date=15 July 2019 |language=en}}</ref><ref>{{cite web |url=https://scroll.in/field/988334/india-football-stimac-names-10-new-players-in-35-man-probables-list-for-oman-uae-friendlies |title=Bipin Singh, Ishan Pandita in 35-man probables list for Oman, UAE friendlies |website=thescroll.in |date=2 March 2021}}</ref> ಕೇರಳ ರಾಜ್ಯ ಫುಟ್ಬಾಲ್ ತಂಡವು [[ಸಂತೋಷ್ ಟ್ರೋಫಿ]]ಯನ್ನು ಏಳು ಬಾರಿ ಗೆದ್ದಿದೆ; 1973, 1992, 1993, 2001, 2004, 2018, ಮತ್ತು 2022 ರಲ್ಲಿ. ಅವರು ಎಂಟು ಬಾರಿ ರನ್ನರ್-ಅಪ್ ಆಗಿದ್ದರು.<ref>{{cite web |url=https://www.the-aiff.com/pages/tournament/tournament-history.php?tournamentdetail=22 |archive-url=https://web.archive.org/web/20120524035900/https://www.the-aiff.com/pages/tournament/tournament-history.php?tournamentdetail=22 |archive-date=24 May 2012 |title=Past Winners |publisher=All India Football Federation |access-date=9 June 2012}}</ref>
ರಾಜ್ಯದ ಪ್ರಮುಖ ಕ್ರೀಡಾಪಟುಗಳಲ್ಲಿ [[ಪಿ. ಟಿ. ಉಷಾ]], [[ಶೈನಿ ವಿಲ್ಸನ್]] ಮತ್ತು [[ಎಂ.ಡಿ. ವಾಲ್ಸಮ್ಮ]] ಸೇರಿದ್ದಾರೆ, ಇವರೆಲ್ಲರೂ [[ಪದ್ಮಶ್ರೀ]] ಮತ್ತು [[ಅರ್ಜುನ ಪ್ರಶಸ್ತಿ]] ಪಡೆದವರಾಗಿದ್ದಾರೆ, ಆದರೆ [[ಕೆ. ಎಂ. ಬೀನಾಮೋಲ್]] ಮತ್ತು [[ಅಂಜು ಬಾಬಿ ಜಾರ್ಜ್]] [[ರಾಜೀವ್ ಗಾಂಧಿ ಖೇಲ್ ರತ್ನ]] ಮತ್ತು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. [[ಟಿ. ಸಿ. ಯೋಹಾನನ್]], [[ಸುರೇಶ್ ಬಾಬು (ಲಾಂಗ್ ಜಂಪರ್)|ಸುರೇಶ್ ಬಾಬು]], [[ಸಿನಿಮೋಲ್ ಪೌಲೋಸ್]], ಏಂಜಲ್ ಮೇರಿ ಜೋಸೆಫ್, [[ಮರ್ಸಿ ಕುಟ್ಟನ್]], ಕೆ. ಸರಮ್ಮ, [[ರೋಸಾ ಕುಟ್ಟಿ|ಕೆ. ಸಿ. ರೋಸಾಕುಟ್ಟಿ]], ಪದ್ಮಿನಿ ಸೆಲ್ವನ್ ಮತ್ತು ಟಿಂಟು ಲುಕಾ ಕೇರಳದ ಇತರ ಅರ್ಜುನ ಪ್ರಶಸ್ತಿ ವಿಜೇತರು.<ref name="PRD-sports" /><ref>{{cite web |url=https://keralaathletics.org/history.html |title=Kerala State Athletics Association: History |publisher=Kerala State Athletics Association |access-date=12 June 2012 |archive-date=24 June 2012 |archive-url=https://web.archive.org/web/20120624082221/http://keralaathletics.org/history.html |url-status=dead }}</ref> ವಾಲಿಬಾಲ್ ಮತ್ತೊಂದು ಜನಪ್ರಿಯ ಕ್ರೀಡೆಯಾಗಿದ್ದು, ಇದನ್ನು ಹೆಚ್ಚಾಗಿ ಕರಾವಳಿಯ ಮರಳು ಕಡಲತೀರಗಳಲ್ಲಿ ತಾತ್ಕಾಲಿಕ ಅಂಗಣಗಳಲ್ಲಿ ಆಡಲಾಗುತ್ತದೆ.<ref>{{cite book |title=The Rough Guide to South India |author1=David Abram |author2=Nick Edwards |publisher=Rough Guides |year=2004 |isbn=978-1-84353-103-6 |page=64}}</ref> [[ಜಿಮ್ಮಿ ಜಾರ್ಜ್]] ಒಬ್ಬ ಪ್ರಮುಖ ಭಾರತೀಯ ವಾಲಿಬಾಲ್ ಆಟಗಾರ, ಅವರ ಪ್ರಧಾನ ಸಮಯದಲ್ಲಿ ವಿಶ್ವದ ಹತ್ತು ಅತ್ಯುತ್ತಮ ಆಟಗಾರರಲ್ಲಿ ಶ್ರೇಣೀಕರಿಸಲ್ಪಟ್ಟಿದ್ದರು.<ref>{{cite web |title=Jimmy George |work=Sports Portal |publisher=Ministry of Youth Affairs and Sports |access-date=11 November 2007 |url=https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-url=https://web.archive.org/web/20080514040141/https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-date=14 May 2008 |url-status=dead}}</ref> ಇತರ ಜನಪ್ರಿಯ ಕ್ರೀಡೆಗಳಲ್ಲಿ [[ಬ್ಯಾಡ್ಮಿಂಟನ್]], [[ಬ್ಯಾಸ್ಕೆಟ್ಬಾಲ್]] ಮತ್ತು [[ಕಬಡ್ಡಿ]] ಸೇರಿವೆ.<ref name="Reddy2005">{{cite book |author=P.A. Reddy |title=Sports Promotion In India |url=https://books.google.com/books?id=T37m8eRAEX0C&pg=PA119 |access-date=17 November 2012 |year=2005 |publisher=Discovery Publishing House |isbn=978-8171419272 |pages=31–42}}</ref> ಭಾರತೀಯ ಹಾಕಿ ತಂಡದ ನಾಯಕ [[ಪಿ. ಆರ್. ಶ್ರೀಜೇಶ್]], ಅಗ್ರ ಗೋಲ್ಕೀಪರ್ ಕೇರಳದವರು. ರಾಜ್ಯದ ಅಂತಾರಾಷ್ಟ್ರೀಯ ವಾಕರ್ಸ್ [[ಕೆ. ಟಿ. ಇರ್ಫಾನ್]] ಸೇರಿದ್ದಾರೆ.<ref>{{cite news |last=Irfan |first=KT |title=KT Irfan, World Athletics Championships, Moscow |url=https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |newspaper=NDTV Sports |archive-url=https://web.archive.org/web/20130814035243/https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |archive-date=14 August 2013 |url-status=dead}}</ref>
[[2017 FIFA U-17 ವಿಶ್ವಕಪ್]] [[ಭಾರತ]]ದಲ್ಲಿ, [[ಜವಾಹರಲಾಲ್ ನೆಹರು ಕ್ರೀಡಾಂಗಣ (ಕೊಚ್ಚಿ)]] ಅನ್ನು [[ಭಾರತ]]ದಲ್ಲಿ ಆಟವನ್ನು ಆಯೋಜಿಸುವ ಆರು ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.<ref>{{cite web |url=https://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |archive-url=https://web.archive.org/web/20160308104258/http://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |url-status=dead |archive-date=8 March 2016 |title=FIFA Event at Kochi: Time is Ticking Away |website=The New Indian Express |access-date=3 April 2016}}</ref> [[ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ]]ವು ತಿರುವನಂತಪುರ ನಗರದ ಕಾರಿಯಾವಟ್ಟಂನಲ್ಲಿದೆ, ಇದು ಭಾರತದ ಮೊದಲ DBOT (ವಿನ್ಯಾಸ, ನಿರ್ಮಿಸಿ, ನಿರ್ವಹಿಸಿ ಮತ್ತು ವರ್ಗಾಯಿಸಿ) ಮಾದರಿಯ ಹೊರಾಂಗಣ ಕ್ರೀಡಾಂಗಣವಾಗಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತು [[2015 SAFF ಚಾಂಪಿಯನ್ಶಿಪ್]] ಸೇರಿದಂತೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿದೆ.<ref name="SAFF Cup Dates">{{cite news |last1=Chaudhuri |first1=Arunava |title=Trivandrum will host upcoming SAFF Cup in December 2015/January 2016 |url=http://www.sportskeeda.com/football/trivandrum-will-host-upcoming-saff-cup-in-december-2015january-2016 |access-date=22 December 2015 |work=SportsKeeda |date=2 July 2015}}</ref>
== ಪ್ರವಾಸೋದ್ಯಮ ==
{{Main|ಕೇರಳದಲ್ಲಿ ಪ್ರವಾಸೋದ್ಯಮ}}
ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಅದರ ವೈವಿಧ್ಯಮಯ [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]]ದೊಂದಿಗೆ, ರಾಜ್ಯವನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. 2012 ರಲ್ಲಿ, [[ನ್ಯಾಷನಲ್ ಜಿಯಾಗ್ರಫಿಕ್|ನ್ಯಾಷನಲ್ ಜಿಯಾಗ್ರಫಿಕ್]] ನ ''[[ನ್ಯಾಷನಲ್ ಜಿಯಾಗ್ರಫಿಕ್ ಟ್ರಾವೆಲರ್|ಟ್ರಾವೆಲರ್]]'' ನಿಯತಕಾಲಿಕೆಯು ಕೇರಳವನ್ನು "ವಿಶ್ವದ ಹತ್ತು ಸ್ವರ್ಗಗಳಲ್ಲಿ" ಒಂದಾಗಿ<ref name="Kerala Tourism">{{cite web |title=Kerala Tourism: Paradises in the world |url=https://www.hindu.com/edu/2004/05/11/stories/2004051100040100.htm |archive-url=https://web.archive.org/web/20040904094648/https://www.hindu.com/edu/2004/05/11/stories/2004051100040100.htm |url-status=dead |archive-date=4 September 2004 |work=[[The Hindu]] |access-date=20 February 2012}}</ref><ref>{{cite web |url=https://www.pravasikairali.com/Homepage.aspx?p=articles&news=447 |archive-url=https://web.archive.org/web/20141108151228/https://www.pravasikairali.com/Homepage.aspx?p=articles&news=447 |archive-date=8 November 2014 |title=Pravasi KairaLi Home |publisher=Pravasikairali.com |url-status=usurped |access-date=11 January 2014}}</ref><ref>{{Cite news |date=7 February 2014 |title=Kerala: A vacation in paradise |work=[[The Times of India]] |url=https://timesofindia.indiatimes.com/kerala-a-vacation-in-paradise/articleshow/26251595.cms |access-date=17 January 2023 |archive-date=25 November 2023 |archive-url=https://web.archive.org/web/20231125190237/https://timesofindia.indiatimes.com/kerala-a-vacation-in-paradise/articleshow/26251595.cms |url-status=live }}</ref> ಮತ್ತು "ಜೀವಮಾನದಲ್ಲಿ ನೋಡಲೇಬೇಕಾದ 50 ಸ್ಥಳಗಳು" ಎಂದು ಹೆಸರಿಸಿತು.<ref name="Kerala India">{{cite web |title=Kerala – The Gateway of India |url=https://forbesindia.com/printcontent/26162 |work=[[Forbes]] |access-date=3 January 2012}}</ref> ''[[ಟ್ರಾವೆಲ್ ಅಂಡ್ ಲೀಷರ್]]'' ಕೂಡ ಕೇರಳವನ್ನು "21 ನೇ ಶತಮಾನದ 100 ಉತ್ತಮ ಪ್ರವಾಸಗಳಲ್ಲಿ ಒಂದು" ಎಂದು ವಿವರಿಸಿದೆ.<ref name="Kerala Tourism" /><ref>{{Cite news |title=Kerala : National Geographic Traveler selects Kerala as 'one of the 50 must-see destinations of a lifetime' |publisher=Travel Portal of India |date=27 January 2009 |access-date=11 June 2011 |url=https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |url-status=dead |archive-url=https://web.archive.org/web/20110904030433/https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |archive-date=4 September 2011}}</ref> 2012 ರಲ್ಲಿ, ಇದು [[ತಾಜ್ ಮಹಲ್]] ಅನ್ನು ಹಿಂದಿಕ್ಕಿ ಭಾರತಕ್ಕಾಗಿ ಗೂಗಲ್ನ ಹುಡುಕಾಟ ಪ್ರವೃತ್ತಿಗಳಲ್ಲಿ ಪ್ರಥಮ ಪ್ರವಾಸಿ ತಾಣವಾಯಿತು.<ref>{{Cite news |title=Kerala beats Taj in Google Search Trends for 2012 |work=Indian Express |date=28 December 2012 |access-date=11 January 2012 |url=https://www.indianexpress.com/news/tourism-kerala-beats-taj-in-google-search-trends-for-2012/1051412}}</ref> [[CNN ಟ್ರಾವೆಲ್]] ತನ್ನ '2019 ರಲ್ಲಿ ಭೇಟಿ ನೀಡಲು 19 ಅತ್ಯುತ್ತಮ ಸ್ಥಳಗಳ' ಪಟ್ಟಿಯಲ್ಲಿ ಕೇರಳವನ್ನು ಸೇರಿಸಿದೆ.<ref>{{Cite web |title=CNN Travel's 19 places to visit in 2019 |url=https://www.cnn.com/travel/article/places-to-visit-2019/index.html |website=CNN Travel |date=22 May 2019 |language=en |access-date=4 April 2022}}</ref> ಕೇರಳವನ್ನು [[Time (magazine)|''TIME'']] ನಿಯತಕಾಲಿಕೆಯು 2022 ರಲ್ಲಿ ತನ್ನ ವಿಶ್ವದ ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಅನ್ವೇಷಿಸಲು 50 ಅಸಾಧಾರಣ ಸ್ಥಳಗಳಲ್ಲಿ ಹೆಸರಿಸಿತು.<ref>{{Cite web |url=https://www.indiatoday.in/lifestyle/travel/story/ahmedabad-and-kerala-on-time-magazine-s-list-of-world-s-greatest-places-of-2022-1975386-2022-07-14 |title=Ahmedabad and Kerala on TIME magazine's list of World's Greatest Places of 2022 |website=India Today|date=14 July 2022 }}</ref> 2025 ರಲ್ಲಿ, ಕೇರಳವನ್ನು [[ರಫ್ ಗೈಡ್ಸ್]] ನ '2026 ರ ವಿಶ್ವದ 26 ಪ್ರಮುಖ ಸ್ಥಳಗಳ' ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿ ಶ್ರೇಣೀಕರಿಸಲಾಯಿತು, ಇದು ಅಂತಾರಾಷ್ಟ್ರೀಯ ಪ್ರವಾಸ ಮಾರ್ಗದರ್ಶಿಯ ವಾರ್ಷಿಕ ಜಾಗತಿಕ ಸ್ಥಳಗಳ ಶ್ರೇಯಾಂಕದಲ್ಲಿ ಸೇರಿಸಲ್ಪಟ್ಟ ಏಕೈಕ ಭಾರತೀಯ ರಾಜ್ಯವಾಗಿದೆ.<ref>{{Cite news |date=2025-12-27 |title=This is the only Indian state to make it to the list of 'World's Top 26 Destinations For 2026' |url=https://timesofindia.indiatimes.com/life-style/travel/destinations/this-is-the-only-indian-state-to-make-it-to-the-list-of-worlds-top-26-destinations-for-2026/articleshow/126194678.cms |access-date=2025-12-30 |work=The Times of India |issn=0971-8257}}</ref>
ಕೇರಳದ ಬೀಚ್ಗಳು, ಬ್ಯಾಕ್ವಾಟರ್ಗಳು, ಸರೋವರಗಳು, ಪರ್ವತ ಶ್ರೇಣಿಗಳು, ಜಲಪಾತಗಳು, ಪ್ರಾಚೀನ ಬಂದರುಗಳು, ಅರಮನೆಗಳು, ಧಾರ್ಮಿಕ ಸಂಸ್ಥೆಗಳು<ref name="Ltd.2012">{{cite book |author=Infokerala Communications Pvt. Ltd. |title=Kerala Tradition & Fascinating Destinations |url=https://books.google.com/books?id=vTunBAAAQBAJ&pg=PA314 |year=2012 |publisher=Biju Mathew {{!}} Info Kerala Communications Pvt Ltd |isbn=978-8192128481 |page=314}}</ref> ಮತ್ತು ವನ್ಯಜೀವಿ ಅಭಯಾರಣ್ಯಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಗಳಾಗಿವೆ.<ref name="Tripays">{{cite web |url=https://www.tripays.com/kerala-family-tour-packages/ |date=6 August 2011 |title=Kerala Family Tour Packages |author=Admin |access-date=2 July 2019 |archive-date=21 November 2021 |archive-url=https://web.archive.org/web/20211121233843/https://www.tripays.com/kerala-family-tour-packages/ |url-status=dead }}</ref> ಕೊಚ್ಚಿ ನಗರವು ಕೇರಳದಲ್ಲಿ ಒಟ್ಟು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.<ref name="keralatourism">{{cite web |url=https://www.keralatourism.org/destination-wise-foreign-2010.pdf |date=6 August 2011 |title=Destination Wise Number of Foreign Tourists Visited Kerala During 2010 |author=Saju |access-date=24 September 2014}}</ref><ref name="Tourism Statistics">{{cite web |publisher=Government of Kerala, Tourism Department |url=https://www.keralatourism.org/tourismstatistics/Tourist-Statistics2008.pdf |title=Tourist statistics – 2008 |access-date=22 October 2010}}</ref> 1980 ರ ದಶಕದ ಆರಂಭದವರೆಗೆ, ಕೇರಳವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಅಪರಿಚಿತ ತಾಣವಾಗಿತ್ತು.<ref name="HinduTourism">{{Cite news |author=Santhanam K |title=An ideal getaway |date=27 January 2002 |access-date=11 November 2007 |url=https://www.hindu.com/thehindu/mag/2002/01/27/stories/2002012700400800.htm |archive-url=https://web.archive.org/web/20030623124553/https://www.hindu.com/thehindu/mag/2002/01/27/stories/2002012700400800.htm |url-status=dead |archive-date=23 June 2003 |work=[[The Hindu]] |location=Chennai, India}}</ref> 1986 ರಲ್ಲಿ ಕೇರಳ ಸರ್ಕಾರವು ಪ್ರವಾಸೋದ್ಯಮವನ್ನು ಪ್ರಮುಖ ಉದ್ಯಮವೆಂದು ಘೋಷಿಸಿತು ಮತ್ತು ಅದನ್ನು ಹಾಗೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ.<ref name="Kerala Tourism"/> [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]], ರಾಜ್ಯದ ಪ್ರವಾಸೋದ್ಯಮ ನಿರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆ, ಪ್ರಾರಂಭಿಸಿದ ಮಾರ್ಕೆಟಿಂಗ್ ಅಭಿಯಾನಗಳು ಪ್ರವಾಸೋದ್ಯಮ ಉದ್ಯಮದ ಬೆಳವಣಿಗೆಗೆ ಕಾರಣವಾಯಿತು.<ref name="Tourism">{{cite book |title=Tourism Marketing |author=Dasgupta Devashish |publisher=Pearson Education India |year=2011 |isbn=978-8131731826 |page=203 |url=https://books.google.com/books?id=oXWAEjcG-FsC |access-date=30 May 2015}}</ref> ಅನೇಕ ಜಾಹೀರಾತುಗಳು ಕೇರಳವನ್ನು ''[[ಗಾಡ್ಸ್ ಓನ್ ಕಂಟ್ರಿ|ಕೇರಳ, ಗಾಡ್ಸ್ ಓನ್ ಕಂಟ್ರಿ]]'' ಎಂಬ ಸ್ಲೋಗನ್ನೊಂದಿಗೆ ಬ್ರಾಂಡ್ ಮಾಡಿದವು.<ref name="Tourism" /> ಕೇರಳ ಪ್ರವಾಸೋದ್ಯಮವು ಜಾಗತಿಕ ಬ್ರ್ಯಾಂಡ್ ಆಗಿದ್ದು, ಅತಿ ಹೆಚ್ಚು ನೆನಪಿನ ಶಕ್ತಿಯನ್ನು ಹೊಂದಿರುವ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref name="Tourism" /> 2006 ರಲ್ಲಿ, ಕೇರಳವು 8.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿತು, ಇದು ಹಿಂದಿನ ವರ್ಷಕ್ಕಿಂತ 23.7% ರಷ್ಟು ಹೆಚ್ಚಳವಾಗಿದೆ, ಇದು ರಾಜ್ಯವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಪ್ರಿಯ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.<ref>{{cite web |title=Tourist Statistics – 2006 |work=Department of Tourism |publisher=Government of Kerala |year=2006 |access-date=11 November 2007 |url=https://www.keralatourism.org/php/media/data/tourismstatistics/TS2006.pdf |archive-url=https://web.archive.org/web/20080626195845/https://www.keralatourism.org/php/media/data/tourismstatistics/TS2006.pdf |archive-date=26 June 2008}}</ref> 2011 ರಲ್ಲಿ, ಕೇರಳಕ್ಕೆ ಪ್ರವಾಸಿಗರ ಒಳಹರಿವು 10-ಮಿಲಿಯನ್ ಗಡಿಯನ್ನು ದಾಟಿತು.<ref name="bizstd">{{Cite news |title=Tourist inflow to Kerala crosses 10 million mark |work=Business-Standard |access-date=15 November 2015 |url=https://www.business-standard.com/india/news/tourist-inflow-to-kerala-crosses-10-million-mark/474524/ |date=16 May 2012 |last1=Joseph |first1=George}}</ref>
ಆಯುರ್ವೇದ ಪ್ರವಾಸೋದ್ಯಮವು 1990 ರ ದಶಕದಿಂದಲೂ ಬಹಳ ಜನಪ್ರಿಯವಾಗಿದೆ, ಮತ್ತು ಖಾಸಗಿ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳೊಂದಿಗೆ ಗಮನಾರ್ಹ ಪಾತ್ರವನ್ನು ವಹಿಸಿವೆ.<ref name="HinduTourism" /> ಕೇರಳವು ತನ್ನ [[ಪರಿಸರ ಪ್ರವಾಸೋದ್ಯಮ]] ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ, ಇವುಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್ ಮತ್ತು ಪಕ್ಷಿ ವೀಕ್ಷಣಾ ಕಾರ್ಯಕ್ರಮಗಳು ಪ್ರಮುಖ ಚಟುವಟಿಕೆಗಳಾಗಿವೆ.<ref name="Devrep47">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=47 |access-date=30 May 2015}}</ref> ರಾಜ್ಯದ ಪ್ರವಾಸೋದ್ಯಮ ಉದ್ಯಮವು [[ಕೇರಳದ ಆರ್ಥಿಕತೆ|ರಾಜ್ಯದ ಆರ್ಥಿಕತೆಗೆ]] ಪ್ರಮುಖ ಕೊಡುಗೆಯಾಗಿದೆ, 13.3% ದರದಲ್ಲಿ ಬೆಳೆಯುತ್ತಿದೆ.<ref>{{cite web |title=Tourist Statistics – 2005 (Provisional) |work=Department of Tourism |publisher=Government of Kerala |year=2005 |access-date=11 November 2007 |url=https://www.keralatourism.org/php/media/data/tourismstatistics/TOURISTSTATISTICS2005.pdf |archive-url=https://web.archive.org/web/20080626195846/https://www.keralatourism.org/php/media/data/tourismstatistics/TOURISTSTATISTICS2005.pdf |archive-date=26 June 2008}}</ref> ಪ್ರವಾಸೋದ್ಯಮದಿಂದ ಬರುವ ಆದಾಯವು 2001 ಮತ್ತು 2011 ರ ನಡುವೆ ಐದು ಪಟ್ಟು ಹೆಚ್ಚಾಗಿ 2011 ರಲ್ಲಿ {{INR}} 190 ಬಿಲಿಯನ್ ಗಡಿಯನ್ನು ದಾಟಿತು. ಎಕನಾಮಿಕ್ ಟೈಮ್ಸ್ ಪ್ರಕಾರ<ref>{{Cite news |url=https://economictimes.indiatimes.com/industry/services/travel/kerala-records-6-rise-in-tourist-arrivals-despite-floods-and-nipah-virus-scare/articleshow/67995390.cms |title=Kerala records 6% rise in tourist arrivals despite floods and Nipah virus scare |date=14 February 2019 |work=The Economic Times |access-date=14 August 2019}}</ref> ಕೇರಳವು 2018 ರಲ್ಲಿ ಪ್ರವಾಸೋದ್ಯಮ ವಲಯದಿಂದ INR 365280.1 ಮಿಲಿಯನ್ ದಾಖಲೆಯ ಆದಾಯವನ್ನು ಗಳಿಸಿತು, ಇದು ಹಿಂದಿನ ವರ್ಷಕ್ಕಿಂತ Rs 28743.3 ಮಿಲಿಯನ್ ಹೆಚ್ಚಳವಾಗಿದೆ. 2018 ರಲ್ಲಿ 16.7 ಮಿಲಿಯನ್ ಕ್ಕೂ ಹೆಚ್ಚು ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿದ್ದಾರೆ, ಇದು ಹಿಂದಿನ ವರ್ಷ 15.76 ಮಿಲಿಯನ್ ಗೆ ಹೋಲಿಸಿದರೆ 5.9% ರಷ್ಟು ಹೆಚ್ಚಳವಾಗಿದೆ. ಈ ಉದ್ಯಮವು ಸರಿಸುಮಾರು 1.2 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.<ref name="bizstd" />
ರಾಜ್ಯದ ಏಕೈಕ ಡ್ರೈವ್-ಇನ್ ಬೀಚ್, ಕಣ್ಣೂರಿನ [[ಮುಝಪ್ಪಿಲಂಗಡ್ ಬೀಚ್]], ಇದು {{convert|5|km}} ಮರಳಿನಲ್ಲಿ ಹರಡಿದೆ, ಇದನ್ನು ಬಿಬಿಸಿ 2016 ರಲ್ಲಿ ವಿಶ್ವದ ಆರು ಪ್ರಮುಖ ಡ್ರೈವ್-ಇನ್ ಬೀಚ್ಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web |url=https://www.bbc.com/autos/story/20160617-the-worlds-best-beaches-for-driving |title=The best beaches for driving |first=David K. |last=Gibson |work=BBC Autos |date=11 June 2021}}</ref> [[ಇಡುಕ್ಕಿ ಅಣೆಕಟ್ಟು]], ವಿಶ್ವದ ಎರಡನೇ ಕಮಾನು ಅಣೆಕಟ್ಟು, ಮತ್ತು ಏಷ್ಯಾದ ಮೊದಲನೆಯದು [[ಇಡುಕ್ಕಿ|ಇಡುಕ್ಕಿಯಲ್ಲಿದೆ]]. ಪ್ರಮುಖ ಬೀಚ್ಗಳು [[ಕೋವಳಂ]], [[ವರ್ಕಲ]], [[ಕೋಝಿಕೋಡ್]], [[ಫೋರ್ಟ್ ಕೊಚ್ಚಿ]], [[ಚೇರಾಯಿ]], [[ಆಲಪ್ಪುಳ]], [[ಪೊನ್ನಾನಿ]], [[ಕಡಲುಂಡಿ]], [[ತಾನೂರು, ಮಲಪ್ಪುರಂ|ತಾನೂರು]], [[ಚಾಲಿಯಂ]], [[ಪಾಯ್ಯಂಬಲಂ]], ಕಪ್ಪಾಡ್, [[ಮುಝಪ್ಪಿಲಂಗಡ್ ಬೀಚ್|ಮುಝಪ್ಪಿಲಂಗಡ್]] ಮತ್ತು [[ಬೇಕಲ್]]. ಜನಪ್ರಿಯ [[ಬೆಟ್ಟದ ತಾಣ]]ಗಳೆಂದರೆ [[ಪೊನ್ಮುಡಿ]], [[ವಯನಾಡು]], [[ವಗಮನ್]], [[ಮುನ್ನಾರ್]], [[ಪೀರ್ಮೇಡ್]], [[ರಾಮಕ್ಕಲ್ಮೇಡು]], [[ಅರಿಂಬ್ರ ಬೆಟ್ಟಗಳು, ಮಲಪ್ಪುರಂ|ಅರಿಂಬ್ರ]], [[ಪೈತಲ್ಮಲ]] [[ಇಡುಕ್ಕಿ|ಕಣ್ಣೂರು]] ಜಿಲ್ಲೆಯ, [[ಕೊಡಿಕುತಿಮಲ]], ಮತ್ತು [[ನೆಲ್ಲಿಯಂಪತಿ]].<ref>{{cite book |author=Tapan K Panda |title=Tourism Marketing |publisher=ICFAI Books |year=2007 |isbn=978-8131404690 |url=https://books.google.com/books?id=4A0j6ZlJQfkC |pages=173–77 |access-date=30 May 2015}}</ref> ಮುನ್ನಾರ್ ಸಮುದ್ರ ಮಟ್ಟದಿಂದ 4,500 ಅಡಿ ಎತ್ತರದಲ್ಲಿದೆ ಮತ್ತು ಚಹಾ ತೋಟಗಳು ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ.<ref name="FPJ">{{cite news |title=Kerala: Spellbound by this natural beauty |newspaper=The Free Press Journal |url=https://www.freepressjournal.in/travel/kerala-spellbound-by-this-natural-beauty/636904 |date=2 August 2015 |access-date=27 November 2015}}</ref> ಕೇರಳದ ಪರಿಸರ ಪ್ರವಾಸೋದ್ಯಮ ತಾಣಗಳು 12 ವನ್ಯಜೀವಿ ಅಭಯಾರಣ್ಯಗಳು ಮತ್ತು ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿವೆ: [[ಪೆರಿಯಾರ್ ಹುಲಿ ಮೀಸಲು]], [[ಪರಂಬಿಕುಳಂ ವನ್ಯಜೀವಿ ಅಭಯಾರಣ್ಯ]], [[ಚಿನ್ನಾರ್ ವನ್ಯಜೀವಿ ಅಭಯಾರಣ್ಯ]], [[ಥಟ್ಟೆಕ್ಕಾಡ್ ಪಕ್ಷಿ ಅಭಯಾರಣ್ಯ]], [[ವಯನಾಡು ವನ್ಯಜೀವಿ ಅಭಯಾರಣ್ಯ]], [[ಕಡಲುಂಡಿ ಪಕ್ಷಿ ಅಭಯಾರಣ್ಯ]], [[ಕರಿಂಪುಳ ವನ್ಯಜೀವಿ ಅಭಯಾರಣ್ಯ]], [[ಮುತ್ತಂಗ]] ವನ್ಯಜೀವಿ ಅಭಯಾರಣ್ಯ, [[ಅರಳಂ ವನ್ಯಜೀವಿ ಅಭಯಾರಣ್ಯ]], [[ಎರವಿಕುಳಂ ರಾಷ್ಟ್ರೀಯ ಉದ್ಯಾನವನ]], ಮತ್ತು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.<ref>{{cite book |author=M.R. Biju |title=Sustainable Dimensions Of Tourism Management |publisher=Mittal Publications |year=2006 |isbn=978-8183241298 |url=https://books.google.com/books?id=AkAdvTbg0dEC |pages=151–65 |access-date=30 May 2015}}</ref> ಕೇರಳ ಬ್ಯಾಕ್ವಾಟರ್ಗಳು ಅಂತರ್ಸಂಪರ್ಕಿತ ನದಿಗಳ (41 ಪಶ್ಚಿಮಕ್ಕೆ ಹರಿಯುವ ನದಿಗಳು), ಸರೋವರಗಳು ಮತ್ತು ಕಾಲುವೆಗಳ ವ್ಯಾಪಕ ಜಾಲವಾಗಿದ್ದು, ಇದು ಆಲಪ್ಪುಳ, [[ಕುಮಾರಕೋಂ]], [[ಪೊನ್ನಾನಿ]], [[ನೀಲೇಶ್ವರಂ]], ಮತ್ತು [[ಪುನ್ನಮದ]] (ಅಲ್ಲಿ ವಾರ್ಷಿಕ ನೆಹರು ಟ್ರೋಫಿ ದೋಣಿ ಪಂದ್ಯವನ್ನು ಆಗಸ್ಟ್ನಲ್ಲಿ ನಡೆಸಲಾಗುತ್ತದೆ), [[ಪತ್ತಿರಮಣಲ್]] [[ಮುಹಮ್ಮ]] ದಲ್ಲಿನ ಸಣ್ಣ ದ್ವೀಪವನ್ನು ಕೇಂದ್ರೀಕರಿಸುತ್ತದೆ. [[ಪದ್ಮನಾಭಪುರಂ ಅರಮನೆ]] ಮತ್ತು [[ಮತ್ತಂಚೇರಿ ಅರಮನೆ]] ಎರಡು ಸಮೀಪದ ಪರಂಪರೆಯ ತಾಣಗಳಾಗಿವೆ.<ref>{{cite web |url=https://www.keralatourism.org/destination/padmanabhapuram-palace/244 |title=Padmanabhapuram Palace |publisher=Kerala Tourism |access-date=2 December 2016}}</ref><ref>{{cite web |url=https://www.keralatourism.org/destination/mattancherry-palace-kochi/178 |title=Mattancherry Palace |publisher=Kerala Tourism |access-date=2 December 2016}}</ref>
== ಸಹ ನೋಡಿ ==
{{stack|{{Portal|ಭಾರತ}}}}
* [[ಕೇರಳದ ರೂಪರೇಖೆ]]
* [[ದಕ್ಷಿಣ ಭಾರತ]]
* [[ದ್ರಾವಿಡರು]]
* [[ಕೇರಳದ ನಗರ ನಿಗಮಗಳ ಪಟ್ಟಿ]]
* [[ಕೇರಳದ ತಾಲೂಕುಗಳ ಪಟ್ಟಿ]]
* [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ]]
* [[ಕೇರಳದ ಜಿಲ್ಲೆಗಳ ಪಟ್ಟಿ]]
* [[ಕೇರಳದ ಆದಾಯ ವಿಭಾಗಗಳ ಪಟ್ಟಿ]]
* [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]]
== ಉಲ್ಲೇಖಗಳು ==
{{Reflist}}
==ಟಿಪ್ಪಣಿಗಳು==
{{notelist}}
=== ಮೂಲಗಳು ===
{{refbegin}}
* {{cite book |title=Mathrubhumi Yearbook Plus – 2019 |publisher=Mathrubhumi Printing & Publishing Company Limited |year=2018 |location=[[Kozhikode]] |editor-last=Chandran |editor-first=V. P. |id={{ASIN|8182676444 |country=in}} |language=Malayalam }}
{{refend}}
== ಹೆಚ್ಚಿನ ಓದುವಿಕೆ ==
{{Further|ಕೇರಳದ ಇತಿಹಾಸ#ಹೆಚ್ಚಿನ ಓದುವಿಕೆ}}
* Bose, Satheese Chandra and Varughese, Shiju Sam (eds.) 2015. ''[https://web.archive.org/web/20150102071757/https://www.orientblackswan.com/display.asp?categoryID=0&isbn=978-8125057222 Kerala Modernity: Ideas, Spaces and Practices in Transition]''. Hyderabad: Orient Blackswan.
* {{cite journal |pmc=7510531 |year=2021 |last1=Chathukulam |first1=Jos |last2=Tharamangalam |first2=Joseph |title=The Kerala model in the time of COVID19: Rethinking state, society and democracy |journal=World Development |volume=137 |article-number=105207 |doi=10.1016/j.worlddev.2020.105207 |pmid=32989341}}
* {{cite journal |url=https://journals.sagepub.com/doi/abs/10.1177/0971521516656077 |doi=10.1177/0971521516656077 |title=The 'Kudumbashree Woman' and the Kerala Model Woman: Women and Politics in Contemporary Kerala |year=2016 |last1=Devika |first1=J. |journal=Indian Journal of Gender Studies |volume=23 |issue=3 |pages=393–414 |s2cid=151752480|url-access=subscription }}
* {{cite journal |url=https://openresearch-repository.anu.edu.au/bitstream/1885/19062/2/01_Jeffrey_Legacies_of_Matriliny%3A__the_2005.pdf |jstor=40023536 |title=Legacies of Matriliny: The Place of Women and the "Kerala Model" |last1=Jeffrey |first1=Robin |journal=Pacific Affairs |year=2004 |volume=77 |issue=4 |pages=647–664}}
* {{cite journal |url=http://keralamediaacademy.org/wp-content/uploads/2015/02/Robin-Jeffery.pdf |doi=10.1017/S0021911809000679 |s2cid=146795894 |title=Testing Concepts about Print, Newspapers, and Politics: Kerala, India, 1800–2009 |year=2009 |last1=Jeffrey |first1=Robin |journal=The Journal of Asian Studies |volume=68 |issue=2 |page=465 |access-date=2026-08-03 |archive-date=2022-12-02 |archive-url=https://web.archive.org/web/20221202171902/http://keralamediaacademy.org/wp-content/uploads/2015/02/Robin-Jeffery.pdf |url-status=dead }}
* {{cite book |title=Politics, Women and Well-Being: How Kerala became 'a Model' |isbn=978-1-349-12252-3 |last1=Jeffrey |first1=Robin |date=27 July 2016 |publisher=Springer}}
* {{cite book |last1=Ramanathaiyer |first1=Sundar |first2=Stewart |last2=MacPherson |title=Social Development in Kerala: Illusion or Reality? |edition=2nd |publisher=Routledge |year=2018}}
== ಬಾಹ್ಯ ಕೊಂಡಿಗಳು ==
{{Sister project links|voy=Kerala|Kerala}}
; ಸರ್ಕಾರ
* {{official website|https://www.kerala.gov.in/}} {{Webarchive|url=https://web.archive.org/web/20060118031516/https://www.kerala.gov.in/ |date=18 January 2006 }} ಕೇರಳ ಸರ್ಕಾರದ
* {{official website|https://www.keralatourism.org/}} ಕೇರಳ ಪ್ರವಾಸೋದ್ಯಮದ
; ಸಾಮಾನ್ಯ ಮಾಹಿತಿ
* {{OSM relation|2018151}}
{{Clear}}
{{Kerala |show=show }}
[[ವರ್ಗ:ಕೇರಳ| ]]
[[ವರ್ಗ:ದಕ್ಷಿಣ ಭಾರತ|.]]
[[ವರ್ಗ:1956 ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
4txs079cfxbmxpjvphe2ajaai4pq7a7
ಎತಿಹಾದ್ ಏರ್ವೇಸ್
0
180081
1382504
1379516
2026-08-14T16:41:43Z
InternetArchiveBot
69876
Rescuing 3 sources and tagging 0 as dead.) #IABot (v2.0.9.5
1382504
wikitext
text/x-wiki
ಎತಿಹಾದ್ ಏರ್ವೇಸ್ ಯುನೈಟೆಡ್ ಅರಬ್ ಎಮಿರೇಟ್ಸ್ನ ಎರಡು ಫ್ಲ್ಯಾಗ್ ಕ್ಯಾರಿಯರ್ ಏರ್ಲೈನ್ಗಳಲ್ಲಿ<ref>https://web.archive.org/web/20160617214620/http://atwonline.com/airports-routes/etihad-avianca-brasil-ink-new-codeshare</ref> ಒಂದಾಗಿದೆ (ಇನ್ನೊಂದು ಎಮಿರೇಟ್ಸ್). ಇದರ ಪ್ರಧಾನ ಕಚೇರಿ ಅಬುಧಾಬಿಯ ಖಲೀಫಾ ನಗರದಲ್ಲಿ, ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದೆ.<ref>https://gulfnews.com/companies/etihad-airways</ref> ವಿಮಾನಯಾನ ಸಂಸ್ಥೆಯು ನವೆಂಬರ್ 2003 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಎಮಿರೇಟ್ಸ್ ನಂತರ ಯುಎಇಯಲ್ಲಿ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ.<ref>http://www.etihadairways.com/sites/Etihad/Etihad%20Images/Resources/EY-Factsheet.pdf</ref>
ವಿಮಾನಯಾನ ಸಂಸ್ಥೆಯು ವಾರಕ್ಕೆ 1,000 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತದೆ, ಮಧ್ಯಪ್ರಾಚ್ಯ, ಆಫ್ರಿಕಾ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕಾದಲ್ಲಿ 120 ಕ್ಕೂ ಹೆಚ್ಚು ಪ್ರಯಾಣಿಕ ಮತ್ತು ಸರಕು ಸಾಗಣೆ ತಾಣಗಳಿಗೆ, ಜುಲೈ 2025 ರ ಹೊತ್ತಿಗೆ 107 ಏರ್ಬಸ್ ಮತ್ತು ಬೋಯಿಂಗ್ ವಿಮಾನಗಳ ಫ್ಲೀಟ್ನೊಂದಿಗೆ. ಇದರ ಮುಖ್ಯ ನೆಲೆ ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ.<ref>https://en.wikipedia.org/wiki/Flight_International</ref> ಪ್ರಯಾಣಿಕರ ಸಾಗಣೆಯ ಮುಖ್ಯ ಚಟುವಟಿಕೆಯ ಜೊತೆಗೆ, ಎತಿಹಾದ್ ಎತಿಹಾದ್ ಹಾಲಿಡೇಸ್ ಮತ್ತು ಎತಿಹಾದ್ ಕಾರ್ಗೋವನ್ನು ಸಹ ನಿರ್ವಹಿಸುತ್ತದೆ.<ref>http://www.etihadairways.com/sites/Etihad/Etihad%20Images/Resources/EY-Factsheet.pdf</ref>
=ಇತಿಹಾಸ=
'''ಹಿನ್ನೆಲೆ'''
ಅಬುಧಾಬಿ ಎಮಿರೇಟ್, ಬಹ್ರೇನ್, ಕತಾರ್ ಮತ್ತು ಓಮನ್ ಸುಲ್ತಾನೇಟ್ ಜೊತೆಗೆ ಗಲ್ಫ್ ಏರ್ನ ಜಂಟಿ ಮಾಲೀಕತ್ವವನ್ನು ಹೊಂದಿತ್ತು. ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 1970 ರಿಂದ 2005 ರವರೆಗೆ ಗಲ್ಫ್ ಏರ್ನ ನೆಲೆಗಳು ಮತ್ತು ಕೇಂದ್ರಗಳಲ್ಲಿ ಒಂದಾಗಿತ್ತು, ಯುಎಇ ವಿಮಾನಯಾನ ಸಂಸ್ಥೆಯಿಂದ ಹಿಂದೆ ಸರಿಯಿತು. 2007 ರಲ್ಲಿ ಓಮನ್ ನಿರ್ಗಮಿಸುವವರೆಗೆ ಗಲ್ಫ್ ಏರ್ ಎರಡು-ರಾಜ್ಯ ವಾಹಕವಾಗಿ ಉಳಿಯಿತು ಮತ್ತು ಓಮನ್ ಏರ್ ಮೇಲೆ ಕೇಂದ್ರೀಕರಿಸಿತು ಮತ್ತು ಇಂದು, ಗಲ್ಫ್ ಏರ್ ಸಂಪೂರ್ಣವಾಗಿ ಬಹ್ರೇನ್ನ ಒಡೆತನದಲ್ಲಿದೆ.<ref>https://www.ft.com/content/47823cc0-247a-11da-a5d0-00000e2511c8</ref>
'''ಹೆಸರು'''
ಎತಿಹಾದ್ ಎಂದರೆ ಅರೇಬಿಕ್ ಭಾಷೆಯಲ್ಲಿ "ಒಕ್ಕೂಟ" ಅಥವಾ "ಏಕತೆ", ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನ ಏಳು ಎಮಿರೇಟ್ಗಳ (ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ಉಮ್ ಅಲ್ ಕುವೈನ್, ರಾಸ್ ಅಲ್ ಖೈಮಾ ಮತ್ತು ಫುಜೈರಾ) ಏಕತೆಯನ್ನು ಪ್ರತಿನಿಧಿಸುತ್ತದೆ.
'''ಅಡಿಪಾಯ'''
ಜುಲೈ 2003 ರಲ್ಲಿ, ಅಬುಧಾಬಿಗೆ ವಿಮಾನಯಾನ ಸಂಸ್ಥೆಯನ್ನು ಬಯಸಿದ್ದ ಯುಎಇಯ ಭವಿಷ್ಯದ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್, ಎತಿಹಾದ್ ಏರ್ವೇಸ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿ ಸ್ಥಾಪಿಸುವ ಅಮಿರಿ ಆದೇಶವನ್ನು ಹೊರಡಿಸಿದರು. ಶೇಖ್ ಅಹ್ಮದ್ ಬಿನ್ ಸೈಫ್ ಅಲ್ ನಹ್ಯಾನ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು AED500 ಮಿಲಿಯನ್ ಸ್ಟಾರ್ಟ್-ಅಪ್ ಬಂಡವಾಳವನ್ನು ಬಳಸಿಕೊಂಡರು. ನವೆಂಬರ್ 5, 2003 ರಂದು ಅಲ್ ಐನ್ಗೆ ವಿಧ್ಯುಕ್ತ ಹಾರಾಟದೊಂದಿಗೆ ಸೇವೆಗಳನ್ನು ಪ್ರಾರಂಭಿಸಲಾಯಿತು. ನವೆಂಬರ್ 12, 2003 ರಂದು, ಎತಿಹಾದ್ ಲೆಬನಾನ್ನ ಬೈರುತ್ಗೆ ಸೇವೆಗಳನ್ನು ಪ್ರಾರಂಭಿಸುವ ಮೂಲಕ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಜೂನ್ 2004 ರಲ್ಲಿ, ವಿಮಾನಯಾನ ಸಂಸ್ಥೆಯು 10 ಏರ್ಬಸ್ A380 ಗಳನ್ನು ಒಳಗೊಂಡಂತೆ ಆರು ಬೋಯಿಂಗ್ 777-200 ಮತ್ತು 24 ಏರ್ಬಸ್ ವಿಮಾನಗಳಿಗೆ US$8 ಬಿಲಿಯನ್ ವಿಮಾನ ಆದೇಶವನ್ನು ನೀಡಿತು. ಎತಿಹಾದ್ನ ಮೊದಲ A380 ಅನ್ನು ಡಿಸೆಂಬರ್ 2014 ರಲ್ಲಿ ವಿತರಿಸಲಾಯಿತು.<ref>http://globalaviationexpress.blogspot.com.au/2014/05/first-glimpse-of-etihad-airways-special.html</ref>
ಜೂನ್ 2008 ರಲ್ಲಿ, ಫಾರ್ನ್ಬರೋ ಏರ್ಶೋನಲ್ಲಿ, ವಿಮಾನಯಾನ ಸಂಸ್ಥೆಯು 35 ಬೋಯಿಂಗ್ 787 ಮತ್ತು 10 777 ವಿಮಾನಗಳಿಗೆ ಆದೇಶವನ್ನು, 25 787 ಮತ್ತು 10 777 ವಿಮಾನಗಳಿಗೆ ಆಯ್ಕೆಗಳನ್ನು ಮತ್ತು 10 787 ಮತ್ತು 5 777 ವಿಮಾನಗಳ ಖರೀದಿ ಹಕ್ಕುಗಳನ್ನು ಘೋಷಿಸಿತು.<ref>https://www.flightglobal.com/farnborough-2008-etihad-orders-up-to-95-boeing-787s-777s/81492.article</ref> 2006 ರಲ್ಲಿ ಸಿಇಒ ಜೇಮ್ಸ್ ಹೊಗನ್ ಘೋಷಿಸಿದ ಕಾರ್ಯತಂತ್ರದ ಯೋಜನೆಗೆ ಅನುಗುಣವಾಗಿ, ಎತಿಹಾಡ್ 2011 ರಲ್ಲಿ ತನ್ನ ಮೊದಲ ಪೂರ್ಣ-ವರ್ಷದ ನಿವ್ವಳ ಲಾಭವನ್ನು US$14 ಮಿಲಿಯನ್ ಎಂದು ವರದಿ ಮಾಡಿದೆ.<ref>https://web.archive.org/web/20120711181251/http://www.thenational.ae/thenationalconversation/industry-insights/aviation/etihad-airways-lands-first-profit</ref>
'''ಇಕ್ವಿಟಿ ಅಲೈಯನ್ಸ್'''
ಡಿಸೆಂಬರ್ 2011 ರಲ್ಲಿ, ಎತಿಹಾದ್ ಯುರೋಪ್ನ ಆರನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಏರ್ ಬರ್ಲಿನ್ನಲ್ಲಿ 29.21% ಪಾಲನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿತು ಮತ್ತು ಹೊಗನ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದರ ನಂತರ ಇದು ಇತರ ವಿಮಾನಯಾನ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಪಾಲನ್ನು ಹೊಂದಿತು - ಏರ್ ಸೀಶೆಲ್ಸ್ (40%), <ref>http://www.centreforaviation.com/analysis/etihad-airways-stake-in-air-seychelles-gives-realistic-way-forward-to-the-island-carriers-future-66995</ref> ಏರ್ ಲಿಂಗಸ್ (2.987%), <ref>https://www.bloomberg.com/news/2012-05-01/etihad-takes-aer-lingus-stake-seeks-pact-to-feed-abu-dhabi-1-.html</ref> ವರ್ಜಿನ್ ಆಸ್ಟ್ರೇಲಿಯಾ (10%). <ref>http://www.abc.net.au/news/2012-09-03/etihad-increases-virgin-stake/4239464?section=business</ref>
ಆಗಸ್ಟ್ 1, 2013 ರಂದು, ಕಂಪನಿಯ ಅಧ್ಯಕ್ಷ ಹೊಗನ್, ಸೆರ್ಬಿಯಾದ ಮೊದಲ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ವುಸಿಕ್ ಅವರೊಂದಿಗೆ ಬೆಲ್ಗ್ರೇಡ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು, ಸೆರ್ಬಿಯಾದ ರಾಷ್ಟ್ರೀಯ ವಾಹಕ ಜಾಟ್ ಏರ್ವೇಸ್ನಲ್ಲಿ ಎತಿಹಾದ್ಗೆ 49% ಪಾಲನ್ನು ನೀಡಿದರು. <ref>http://exyuaviation.blogspot.com/2013/07/jat-takeover-expected-next-monday.html</ref> ಸೆರ್ಬಿಯನ್ ಸರ್ಕಾರವು 51% ಷೇರುಗಳನ್ನು ಉಳಿಸಿಕೊಂಡಿತು, ಕಂಪನಿಯನ್ನು ಏರ್ ಸೆರ್ಬಿಯಾ ಎಂದು ಮರುನಾಮಕರಣ ಮಾಡಲಾಯಿತು. <ref>http://www.b92.net/biz/vesti/srbija.php?yyyy=2013&mm=08&dd=01&nav_id=738238</ref> ಸೆಪ್ಟೆಂಬರ್ 2012 ರಲ್ಲಿ, ವಿದೇಶಿ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಹಕಗಳಲ್ಲಿ 49% ಪಾಲನ್ನು ಹೊಂದಬಹುದು ಎಂದು ಭಾರತ ಸರ್ಕಾರ ಘೋಷಿಸಿತು. ಏಪ್ರಿಲ್ 24, 2013 ರಂದು, ಜೆಟ್ ಏರ್ವೇಸ್ ಎತಿಹಾದ್ಗೆ 24% ಪಾಲನ್ನು US$379 ಮಿಲಿಯನ್ಗೆ ಮಾರಾಟ ಮಾಡಲು ಸಿದ್ಧವಾಗಿದೆ ಎಂದು ಘೋಷಿಸಿತು. ಒಪ್ಪಂದವು ನವೆಂಬರ್ 12, 2013 ರಂದು ಪೂರ್ಣಗೊಂಡಿತು.
2013 ರ ದುಬೈ ಏರ್ ಶೋನಲ್ಲಿ, ಎತಿಹಾದ್ ಸ್ವಿಸ್ ವಾಹಕ ಡಾರ್ವಿನ್ ಏರ್ಲೈನ್ನಲ್ಲಿ 33.3% ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ ಘೋಷಿಸಿತು, ಇದನ್ನು ಮಾರ್ಚ್ 2014 ರಲ್ಲಿ ಎತಿಹಾದ್ ಪ್ರಾದೇಶಿಕ ಎಂದು ಮರುನಾಮಕರಣ ಮಾಡಲಾಯಿತು.<ref>http://centreforaviation.com/analysis/etihad-airways-connects-the-dots-by-acquiring-swiss-darwin-airlines-first-etihad-regional-carrier-139925</ref> ಎತಿಹಾದ್ 2017 ರಲ್ಲಿ ಡಾರ್ವಿನ್ನಲ್ಲಿ ತನ್ನ ಪಾಲನ್ನು ಮಾರಾಟ ಮಾಡಿತು.<ref>http://www.exyuaviation.com/2017/07/adria-airways-owners-buy-etihad-regional.html</ref>
ಆಗಸ್ಟ್ 1, 2014 ರಂದು, ಎತಿಹಾದ್ ಇಟಾಲಿಯನ್ ಧ್ವಜ ವಾಹಕ ಅಲಿಟಾಲಿಯಾದಲ್ಲಿ 49% ಪಾಲನ್ನು ಅಂದಾಜು €560 ಮಿಲಿಯನ್ಗೆ ಸ್ವಾಧೀನಪಡಿಸಿಕೊಳ್ಳಲು ಒಪ್ಪಿಕೊಂಡಿತು. ಈ ಒಪ್ಪಂದವನ್ನು ಆಗಸ್ಟ್ 8, 2014 ರಂದು ಅಂತಿಮಗೊಳಿಸಲಾಯಿತು.[20] ಜನವರಿ 1, 2015 ರಂದು, ಅಲಿಟಾಲಿಯಾ-CAI ತನ್ನ ಕಾರ್ಯಾಚರಣೆಗಳನ್ನು ಅಲಿಟಾಲಿಯಾ-SAI ಗೆ ಔಪಚಾರಿಕವಾಗಿ ವರ್ಗಾಯಿಸಿತು, ಇದು ಹೊಸ ಘಟಕವಾದ ಎತಿಹಾದ್ 49% ಮತ್ತು ಅಲಿಟಾಲಿಯಾ-CAI ಷೇರುದಾರರು 51% ಒಡೆತನವನ್ನು ಹೊಂದಿತ್ತು.<ref>http://www.alitalia.com/it_en/news/informativa-privacy-cai-sai.html</ref>
ವಿಮಾನಯಾನ ಸಂಸ್ಥೆಯು ತನ್ನ ವಿಮಾನಯಾನ ಮೈತ್ರಿಕೂಟ, ಎತಿಹಾದ್ ಏರ್ವೇಸ್ ಪಾರ್ಟ್ನರ್ಸ್ ಅನ್ನು ಅಕ್ಟೋಬರ್ 2015 ರಲ್ಲಿ ಸ್ಥಾಪಿಸಿತು. ಅದರ ಹಲವಾರು ಸದಸ್ಯರು ಹಣಕಾಸಿನ ತೊಂದರೆಗಳಿಗೆ ಸಿಲುಕಿದ ನಂತರ ಅದು 2018 ರಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿತು.<ref>http://blogs.crikey.com.au/planetalking/2014/10/08/etihad-targets-star-oneworld-with-new-partners-alliance/</ref><ref>http://www.airliners.de/etihad-beitritt-luftfahrt-buendnis/45723</ref> ಎತಿಹಾದ್ ಭಾಗವಹಿಸುವ ವಿಮಾನಯಾನ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಹೂಡಿಕೆಗಳನ್ನು ಹೊಂದಿತ್ತು ಮತ್ತು ಏಪ್ರಿಲ್ 2020 ರಲ್ಲಿ ದಿವಾಳಿಯಾಗುವವರೆಗೂ ವರ್ಜಿನ್ ಆಸ್ಟ್ರೇಲಿಯಾದಲ್ಲಿ ಪಾಲನ್ನು ಹೊಂದಿತ್ತು, ಹೂಡಿಕೆಯ ಮೇಲೆ ಯಾವುದೇ ಲಾಭವಿಲ್ಲ.<ref>https://asia.nikkei.com/Business/Transportation/Virgin-Australia-creditors-approve-2.6bn-sale-to-Bain</ref> ಮೇ 2016 ರಲ್ಲಿ, ಹೊಗನ್ ಏರ್ಲೈನ್ನ ಮೂಲ ಕಂಪನಿಯಾದ ಎತಿಹಾದ್ ಏವಿಯೇಷನ್ ಗ್ರೂಪ್ನ ಸಿಇಒ ಆಗಿ ನೇಮಕಗೊಂಡಂತೆ ನಿರ್ವಹಣಾ ರಚನೆಯನ್ನು ಪುನರ್ರಚಿಸಲಾಯಿತು. ಹಿಂದೆ ಏರ್ಲೈನ್ನ ಮುಖ್ಯ ವಾಣಿಜ್ಯ ಅಧಿಕಾರಿಯಾಗಿದ್ದ ಪೀಟರ್ ಬಾಮ್ಗಾರ್ಟ್ನರ್, ಹೊಗನ್ಗೆ ವರದಿ ಮಾಡುವ ಮೂಲಕ ಏರ್ಲೈನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದರು.<ref>https://www.bloomberg.com/news/articles/2016-05-08/etihad-airways-hogan-to-lead-wider-group-in-management-shake-up</ref> ಡಿಸೆಂಬರ್ 2016 ರಲ್ಲಿ ಹ್ಯಾಂಡೆಲ್ಸ್ಬ್ಲಾಟ್ ಗ್ಲೋಬಲ್ "ಯುರೋಪ್ನಲ್ಲಿ ವಿಫಲವಾದ ಸ್ವಾಧೀನಗಳ ನಂತರ" ಹೊಗನ್ ಅವರನ್ನು ವಜಾಗೊಳಿಸುವ ನಿರೀಕ್ಷೆಯಿದೆ ಎಂದು ವರದಿ ಮಾಡಿದೆ.<ref>{{Cite web |url=https://www.handelsblatt.com/unternehmen/dienstleister/arabische-airline-in-der-krise-etihad-hadert-mit-europa/19158946.html |title=ಆರ್ಕೈವ್ ನಕಲು |access-date=2026-08-07 |archive-date=2025-10-11 |archive-url=https://web.archive.org/web/20251011221418/https://www.handelsblatt.com/unternehmen/dienstleister/arabische-airline-in-der-krise-etihad-hadert-mit-europa/19158946.html |url-status=dead }}</ref>
ಜನವರಿ 24, 2017 ರಂದು, ಎತಿಹಾದ್ ಏವಿಯೇಷನ್ ಗ್ರೂಪ್ ಬೋರ್ಡ್ ಆಫ್ ಡೈರೆಕ್ಟರ್ಸ್, ಹೊಗನ್ (ಗ್ರೂಪ್ ಸಿಎಫ್ಒ ಜೇಮ್ಸ್ ರಿಗ್ನಿ ಜೊತೆಗೆ) "2017 ರ ದ್ವಿತೀಯಾರ್ಧದಲ್ಲಿ" ರಾಜೀನಾಮೆ ನೀಡಲಿದ್ದಾರೆ ಎಂದು ಘೋಷಿಸಿತು. <ref>https://www.reuters.com/article/us-etihad-airways-ceo-idUSKBN1580K5</ref> ಏರ್ ಬರ್ಲಿನ್ ಮತ್ತು ಅಲಿಟಾಲಿಯಾದಲ್ಲಿನ ಹೂಡಿಕೆಗಳಿಂದ ಹೆಚ್ಚುತ್ತಿರುವ ನಷ್ಟವನ್ನು ಎದುರಿಸಿದ ಕಾರಣ, (ವಿಮಾನಯಾನ ಸಂಸ್ಥೆಯ ಮಾಜಿ ಸಿಇಒ) ಪೀಟರ್ ಬಾಮ್ಗಾರ್ಟ್ನರ್ ಹಂಗಾಮಿ ಸಿಇಒ ಆದರು. <ref>https://www.bloomberg.com/news/articles/2017-01-24/etihad-ceo-hogan-to-quit-as-carrier-struggles-with-investments</ref> ಮೇ 2, 2017 ರಂದು, ಅಲಿಟಾಲಿಯಾ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದರು. <ref>https://www.bloomberg.com/news/articles/2017-04-24/alitalia-risks-collapse-after-unions-reject-restructuring-plan</ref> ಆ ತಿಂಗಳ ಕೊನೆಯಲ್ಲಿ ಹೊಗನ್ ಮತ್ತು ರಿಗ್ನಿ ಎತಿಹಾದ್ ತೊರೆದರು. <ref>https://www.forbes.com/sites/danielreed/2017/05/10/airline-chess-master-did-etihads-james-hogan-outsmart-himself/?sh=125dc6485691</ref> ಜುಲೈ 27 ರಂದು, ಎತಿಹಾದ್ 2016 ಕ್ಕೆ US$1.873 ಬಿಲಿಯನ್ ನಷ್ಟವನ್ನು ವರದಿ ಮಾಡಿದೆ. <ref>https://newsroom.aviator.aero/etihad-airways-reports-net-loss-for-2016-one-off-impairments-impact-bottom-line-while-passenger-revenues-remain-stable/</ref> ಆಗಸ್ಟ್ 15 ರಂದು, ಎತಿಹಾದ್ ತನ್ನ ಹಣಕಾಸಿನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಏರ್ ಬರ್ಲಿನ್ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿತು. <ref>https://www.reuters.com/article/us-air-berlin-lufthansa-idUSKCN1AV14E</ref>
ಮಧ್ಯಂತರ ಕ್ರಮವಾಗಿ, ಶಾಶ್ವತ ಬದಲಿಗಾಗಿ ಹುಡುಕುವಾಗ ಮಂಡಳಿಯು ರೇ ಗ್ಯಾಮೆಲ್ ಅವರನ್ನು ಸಿಇಒ (ಹಿಂದೆ ಮುಖ್ಯ ಜನರು ಮತ್ತು ಕಾರ್ಯಕ್ಷಮತೆ ಅಧಿಕಾರಿ) ಆಗಿ ನೇಮಿಸಿತು. <ref>http://www.etihad.com/en-gb/about-us/etihad-news/archive/2017/interim-group-ceo-confirmed/</ref> ಜನವರಿ 9, 2018 ರಂದು, ಎತಿಹಾದ್ ಏರ್ವೇಸ್ ಮಾರ್ಕ್ ಪವರ್ಸ್ ಅವರನ್ನು ಗ್ರೂಪ್ ಸಿಎಫ್ಒ ಆಗಿ ನೇಮಿಸಿತು, ಮಧ್ಯಂತರ ಗ್ರೂಪ್ ಸಿಎಫ್ಒ ರಿಕಿ ಥಿರಿಯನ್ ಬದಲಿಗೆ.<ref>{{Cite web |url=https://www.forbesmiddleeast.com/en/etihad-appoints-mark-powers-as-chief-financial-officer/ |title=ಆರ್ಕೈವ್ ನಕಲು |access-date=2026-08-07 |archive-date=2018-08-14 |archive-url=https://web.archive.org/web/20180814235053/https://www.forbesmiddleeast.com/en/etihad-appoints-mark-powers-as-chief-financial-officer/ |url-status=dead }}</ref> ಜುಲೈ 2, 2017 ರಂದು, ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಎತಿಹಾದ್ ಏರ್ವೇಸ್ ಮೇಲಿನ ಎಲೆಕ್ಟ್ರಾನಿಕ್ಸ್ ನಿಷೇಧವನ್ನು ತೆಗೆದುಹಾಕಿತು, ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರ ಸ್ಕ್ರೀನಿಂಗ್ ಪ್ರಕ್ರಿಯೆಗಳನ್ನು ಹೆಚ್ಚಿಸಿದ ನಂತರ.<ref>https://www.nytimes.com/2017/07/02/business/etihad-laptop-ban.html</ref>
ಜೂನ್ 2018 ರಲ್ಲಿ, ಎತಿಹಾದ್ 2017 ಕ್ಕೆ US$1.52 ಬಿಲಿಯನ್ ನಿವ್ವಳ ನಷ್ಟವನ್ನು ವರದಿ ಮಾಡಿದೆ.<ref>https://www.reuters.com/article/us-etihad-airways-results/etihad-airways-hit-by-second-consecutive-annual-loss-idUSKBN1JA0V1</ref>
ಫೆಬ್ರವರಿ 2019 ರಲ್ಲಿ, ಎತಿಹಾದ್ ಏರ್ಬಸ್ ಮತ್ತು ಬೋಯಿಂಗ್ ವಿಮಾನಗಳೆರಡಕ್ಕೂ ದೊಡ್ಡ ಆದೇಶ ರದ್ದತಿಯನ್ನು ಘೋಷಿಸಿತು. ವಿಮಾನಯಾನ ಸಂಸ್ಥೆಯು ಎಲ್ಲಾ 42 ಏರ್ಬಸ್ A350-900s, ಎರಡು A350-1000s ಮತ್ತು 24 ರಲ್ಲಿ 19 ಬೋಯಿಂಗ್ 777X ಗೆ ಒಪ್ಪಂದಗಳನ್ನು ಮುಕ್ತಾಯಗೊಳಿಸಿತು.<ref>https://www.aero.de/news-30960/Etihad-Airways-storniert-A350-Auftraege.html</ref>
1 ಮೇ 2021 ರಂದು, ಎತಿಹಾದ್ ಏರ್ವೇಸ್ ಏರ್ ಸೀಶೆಲ್ಸ್ನಲ್ಲಿನ ತನ್ನ 40% ಪಾಲನ್ನು ಸೀಶೆಲ್ಸ್ ಸರ್ಕಾರಕ್ಕೆ ಮಾರಾಟ ಮಾಡಿದೆ ಎಂದು ಘೋಷಿಸಲಾಯಿತು.<ref>https://www.thenationalnews.com/business/aviation/etihad-divests-full-stake-in-air-seychelles-1.1214447</ref>
13 ಮೇ 2023 ರಂದು, ಸರ್ಬಿಯನ್ ಸರ್ಕಾರವು ಏರ್ ಸರ್ಬಿಯಾದಲ್ಲಿ 100% ಇಕ್ವಿಟಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪೂರ್ಣಗೊಳಿಸಿದೆ ಎಂದು ಘೋಷಿಸಿತು, ಹಲವಾರು ವರ್ಷಗಳ ನಂತರ ಎತಿಹಾದ್ನಿಂದ ಷೇರುಗಳನ್ನು ಹಿಂತೆಗೆದುಕೊಂಡಿತು.<ref>https://www.exyuaviation.com/2023/11/state-takes-over-remaining-etihad-stake.html</ref>
'''COVID-19 ಪರಿಣಾಮ'''
ಮೇ 2020 ರಲ್ಲಿ, COVID-19 ಸಾಂಕ್ರಾಮಿಕ ರೋಗದಿಂದಾಗಿ ಏರ್ ಫ್ರಾನ್ಸ್ ತನ್ನ ಸಂಪೂರ್ಣ ಏರ್ಬಸ್ A380 ಫ್ಲೀಟ್ ಅನ್ನು ನಿವೃತ್ತಿಗೊಳಿಸಿದ ಸ್ವಲ್ಪ ಸಮಯದ ನಂತರ, COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ಹೆಚ್ಚಿನ ಆರ್ಥಿಕ ನಷ್ಟಗಳಿಂದಾಗಿ ಎತಿಹಾದ್ ಏರ್ವೇಸ್ ತನ್ನ ಉಳಿದ ಎಲ್ಲಾ ಏರ್ಬಸ್ A350 ಆರ್ಡರ್ಗಳನ್ನು ರದ್ದುಗೊಳಿಸಲು ಮತ್ತು ಅದರ ಸಂಪೂರ್ಣ ಏರ್ಬಸ್ A380 ಫ್ಲೀಟ್ ಅನ್ನು ನಿವೃತ್ತಿಗೊಳಿಸಲು ಪರಿಗಣಿಸುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಎತಿಹಾದ್ನ ಸಿಇಒ ಟೋನಿ ಡೌಗ್ಲಾಸ್, ಎತಿಹಾದ್ನ A380 ಫ್ಲೀಟ್ ಮತ್ತೆ ಪ್ರಯಾಣಿಕರ ಸೇವೆಯಲ್ಲಿ ಹಾರಾಟ ನಡೆಸದಿರುವ ಸಾಧ್ಯತೆಯಿದೆ ಮತ್ತು ಆದ್ದರಿಂದ ಕೇವಲ ಏಳು ವರ್ಷಗಳ ಸೇವೆಯ ನಂತರ ಅದನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು. ಈ ಕ್ರಮವು ಏರ್ ಫ್ರಾನ್ಸ್-ಕೆಎಲ್ಎಂ ಮತ್ತು ಹೈ ಫ್ಲೈ ಮಾಲ್ಟಾ ನಂತರ ಎತಿಹಾದ್ ತನ್ನ ಏರ್ಬಸ್ A380 ಫ್ಲೀಟ್ ಅನ್ನು ನಿವೃತ್ತಿಗೊಳಿಸುತ್ತಿರುವ ಮೂರನೇ ಏರ್ಬಸ್ A380 ಆಪರೇಟರ್ ಆಗಲಿದೆ. <ref>https://onemileatatime.com/etihad-airways-retire-a380-never-fly-a350/</ref> ಆದಾಗ್ಯೂ, ಮೇ 26, 2020 ರ ಹೊತ್ತಿಗೆ, ಎತಿಹಾದ್ ತನ್ನ ಉಳಿದ ಏರ್ಬಸ್ A350 ಆರ್ಡರ್ಗಳನ್ನು ರದ್ದುಗೊಳಿಸುವುದಿಲ್ಲ ಎಂದು ದೃಢಪಡಿಸಿತು ಮತ್ತು ಅವರೊಂದಿಗೆ ಮುಂದುವರಿಯಲು ಯೋಜಿಸಿದೆ. COVID-19 ಸಾಂಕ್ರಾಮಿಕ ರೋಗದ ಹೊರತಾಗಿಯೂ, ಏರ್ ಫ್ರಾನ್ಸ್ನಂತೆ ತನ್ನ ಏರ್ಬಸ್ A380 ಫ್ಲೀಟ್ ಅನ್ನು ಆರಂಭಿಕ ನಿವೃತ್ತಿಗೆ ಬಿಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿತು.<ref>https://www.executivetraveller.com/news/etihad-airbus-a380-a350</ref>
ಆದಾಗ್ಯೂ, ಅಕ್ಟೋಬರ್ 2020 ರ ಹೊತ್ತಿಗೆ, ಕೆಲವು ಮೂಲಗಳು ಎತಿಹಾದ್ ಏರ್ಬಸ್ A380 ವಿಮಾನ ಮಾರುಕಟ್ಟೆ ಬದಲಾವಣೆಗಳು ಮತ್ತು COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ಬೇಡಿಕೆಯಿಂದಾಗಿ ಇನ್ನೂ ಆರಂಭಿಕ ನಿವೃತ್ತಿಯ ಸಾಧ್ಯತೆಯನ್ನು ಹೊಂದಿದೆ ಎಂದು ಹೇಳಿವೆ, ಏಕೆಂದರೆ ಡೌಗ್ಲಾಸ್ ಏರ್ಬಸ್ A380 ಅನ್ನು ಎರಡು ಎಂಜಿನ್ಗಳ ಅತಿಯಾದ ಬಳಕೆಯಿಂದ ಹೆಚ್ಚು ಅಸಮರ್ಥ ಅಂಗವಿಕಲ ಬೆಹೆಮೊತ್ ಎಂದು ಉಲ್ಲೇಖಿಸಿದ್ದಾರೆ. ಬೋಯಿಂಗ್ 777X, 787, ಮತ್ತು ಏರ್ಬಸ್ A350 ನಂತಹ ಸಣ್ಣ ದೀರ್ಘ-ಶ್ರೇಣಿಯ ಅವಳಿ-ಜೆಟ್ ವಿಮಾನಗಳು A380 ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುಸ್ಥಿರವಾಗಿ ಕೆಲಸವನ್ನು ಮಾಡಬಹುದು ಎಂದು ಡೌಗ್ಲಾಸ್ ಹೇಳಿದರು.<ref>https://web.archive.org/web/20201017013400/https://www.aerotime.aero/rytis.beresnevicius/26154-etihad-airways-future-fleet-with-no-a380</ref>
ಫೆಬ್ರವರಿ 2021 ರಲ್ಲಿ, ಎತಿಹಾದ್ ಏರ್ವೇಸ್ ತನ್ನ ಎಲ್ಲಾ ಕಾರ್ಯಾಚರಣಾ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ COVID-19 ವಿರುದ್ಧ ಲಸಿಕೆ ಹಾಕಿತು, ಇದು ತನ್ನ ಎಲ್ಲಾ ಕಾರ್ಯಾಚರಣಾ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಲಸಿಕೆ ಹಾಕಿದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ.<ref>https://www.arabianaerospace.aero/etihad-is-the-first-airline-with-100-of-crew-on-board-vaccinated.html</ref> ಮಾರ್ಚ್ ಮತ್ತು ಜೂನ್ 2020 ರ ನಡುವೆ ಎತಿಹಾದ್ನ ಹೆಚ್ಚಿನ ವಿಮಾನಗಳು ಸ್ಥಗಿತಗೊಂಡ ಕಾರಣ, ವಿಮಾನಯಾನ ಸಂಸ್ಥೆಯ ಪ್ರಯಾಣಿಕರ ದಟ್ಟಣೆಯು 76% ರಷ್ಟು ಕಡಿಮೆಯಾಗಿ 2020 ರಲ್ಲಿ 4.2 ಮಿಲಿಯನ್ಗೆ ಇಳಿದಿದೆ.<ref>https://www.reuters.com/article/etihad-results-int-idUSKBN2AW12A</ref> 2020 ರ ಉದ್ದಕ್ಕೂ, COVID-19 ಸಾಂಕ್ರಾಮಿಕ ರೋಗದಿಂದಾಗಿ, ಎತಿಹಾದ್ ಏರ್ವೇಸ್ 1,000 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಮತ್ತು ಪೈಲಟ್ಗಳನ್ನು ಕೆಲಸದಿಂದ ತೆಗೆದುಹಾಕಿತು. ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಎತಿಹಾದ್ ಗಮನಾರ್ಹ ನಷ್ಟವನ್ನು ವರದಿ ಮಾಡಿತ್ತು; 2016 ರಿಂದ, ಇದು $5.62 ಬಿಲಿಯನ್ಗಿಂತಲೂ ಹೆಚ್ಚು ನಷ್ಟವನ್ನು ಅನುಭವಿಸಿತು ಮತ್ತು 2019 ರಲ್ಲಿ ನಷ್ಟವು $870 ಮಿಲಿಯನ್ಗೆ ತಲುಪಿತ್ತು.<ref>https://www.arabnews.com/node/1819836/business-economy</ref> ವಿಮಾನಯಾನ ಸಂಸ್ಥೆಯ ಪೂರ್ಣ-ವರ್ಷದ ನಷ್ಟವು 2020 ರಲ್ಲಿ $1.7 ಬಿಲಿಯನ್,<ref>https://www.cnbc.com/2021/08/10/etihad-airways-expects-demand-surge-as-h1-losses-halve-.html</ref> ಮತ್ತು 2021 ರಲ್ಲಿ $476 ಮಿಲಿಯನ್ ಆಗಿತ್ತು.<ref>https://www.reuters.com/business/aerospace-defense/abu-dhabis-etihad-airways-trims-losses-higher-cargo-revenues-cost-control-2022-03-01/</ref>
'''ಲಾಭದಾಯಕತೆಗೆ ಹಿಂತಿರುಗಿ'''
2021 ರಲ್ಲಿ, ಎತಿಹಾದ್ ಏರ್ವೇಸ್ ತನ್ನ ಸೋನಿಕ್ ಗುರುತನ್ನು ಪರಿಚಯಿಸಿತು, ಇದನ್ನು ಸಿಕ್ಸಿಯೆಮ್ ಸನ್ ಏಜೆನ್ಸಿಯ ಸಹಭಾಗಿತ್ವದಲ್ಲಿ ರಚಿಸಲಾಯಿತು, ಮಧ್ಯಪ್ರಾಚ್ಯದಲ್ಲಿ ಅದರ ಟಚ್ಪಾಯಿಂಟ್ಗಳಲ್ಲಿ ಸಮಗ್ರ ಆಡಿಯೊ ಬ್ರ್ಯಾಂಡಿಂಗ್ ವ್ಯವಸ್ಥೆಯನ್ನು ನಿಯೋಜಿಸಿದ ಮೊದಲ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ <ref>https://www.etihad.com/en/news/etihad-airways-nominated-in-two-categories-at-transform-awards-for-its-new-sound-identity</ref><ref>https://www.marketing-interactive.com/etihad-airways-takes-flight-with-sonic-branding-inspired-by-emirati-weaving-method</ref>. ಸಾಂಪ್ರದಾಯಿಕ ಅಲ್ ಸಾದು ನೇಯ್ಗೆ ತಂತ್ರದಿಂದ ಪ್ರೇರಿತವಾದ ಸೋನಿಕ್ ಗುರುತು ಎಮಿರಾಟಿ ವಾದ್ಯಗಳನ್ನು ಸಮಕಾಲೀನ ಟೆಕಶ್ಚರ್ಗಳೊಂದಿಗೆ ಸಂಯೋಜಿಸುತ್ತದೆ ಮತ್ತು ಕ್ಯಾಬಿನ್ಗಳು, ಲಾಂಜ್ಗಳು, ಗ್ರಾಹಕರ ಸಂವಹನ ಮತ್ತು ಬ್ರ್ಯಾಂಡ್ ಸಂವಹನಗಳಲ್ಲಿ ನಿಯೋಜಿಸಲಾಗಿದೆ <ref>https://www.sixiemeson.com/our-work/sonic-branding/etihad-sonic-identity/</ref>.
ಜುಲೈ 2022 ರಲ್ಲಿ, ಎತಿಹಾದ್ $296 ಮಿಲಿಯನ್ನ ದಾಖಲೆಯ ಮೊದಲಾರ್ಧದ ಲಾಭದಾಯಕತೆಯನ್ನು ಘೋಷಿಸಿತು. ಹೆಚ್ಚಿದ ಪ್ರಯಾಣಿಕರ ಪ್ರಯಾಣದ ಬೇಡಿಕೆಯಿಂದಾಗಿ ಇದನ್ನು ಸಾಧಿಸಲಾಯಿತು. 2021 ರ ಮೊದಲಾರ್ಧಕ್ಕೆ ಹೋಲಿಸಿದರೆ 2022 ರ ಮೊದಲಾರ್ಧದಲ್ಲಿ ಎತಿಹಾದ್ 3 ಮಿಲಿಯನ್ ಹೆಚ್ಚು ಪ್ರಯಾಣಿಕರನ್ನು ಸಾಗಿಸಿತು. ಅಕ್ಟೋಬರ್ 2022 ರಲ್ಲಿ ಎತಿಹಾದ್ ಏರ್ವೇಸ್ ಮಾಲೀಕತ್ವವನ್ನು ಅಬುಧಾಬಿ ಸಾರ್ವಭೌಮ ಸಂಪತ್ತು ನಿಧಿ ADQ ಗೆ ವರ್ಗಾಯಿಸಲಾಯಿತು. ಎತಿಹಾದ್, ವಿಜ್ ಏರ್ ಅಬುಧಾಬಿ, ಅಬುಧಾಬಿ ವಿಮಾನ ನಿಲ್ದಾಣಗಳು, ಎತಿಹಾದ್ ಹಾಲಿಡೇಸ್ ಮತ್ತು ಹೆಚ್ಚಿನವುಗಳನ್ನು ಸಾಮಾನ್ಯ ಮಾಲೀಕತ್ವಕ್ಕೆ ತರಲಾಯಿತು.<ref>https://www.adq.ae/newsroom/etihad-aviation-group-transferred-to-adqs-portfolio/</ref> ವಿಮಾನಯಾನ ಸಂಸ್ಥೆಯು ತನ್ನ 10 A380-800 ವಿಮಾನಗಳ ಫ್ಲೀಟ್ ಅನ್ನು ಸ್ಥಗಿತಗೊಳಿಸಿದ್ದರೂ, ಅವುಗಳನ್ನು ಮತ್ತೆ ನಿಯೋಜಿಸುವ ಯಾವುದೇ ಆರಂಭಿಕ ಯೋಜನೆಗಳಿಲ್ಲದಿದ್ದರೂ, ಅವು ಮತ್ತೆ ಸೇವೆಗೆ ಮರಳಲು ನಿರ್ಧರಿಸಲಾಯಿತು. 2023 ರಲ್ಲಿ, ಎತಿಹಾದ್ ತನ್ನ 10 ಜಂಬೋ ಜೆಟ್ಗಳಲ್ಲಿ ನಾಲ್ಕನ್ನು ಲಂಡನ್-ಹೀಥ್ರೂ ಸೇವೆಗೆ ಮರು ನಿಯೋಜಿಸಿತು, ನಂತರ ಹೆಚ್ಚುವರಿ A380 ಫ್ಲೀಟ್ಗೆ ಮರಳುತ್ತದೆ ಎಂದು ನಿರ್ಧರಿಸಲಾಯಿತು.
ನಂತರ ವಿಮಾನಯಾನ ಸಂಸ್ಥೆಯು ತಮ್ಮ A380 ವಿಮಾನವನ್ನು ಏಪ್ರಿಲ್ 2024 ರಲ್ಲಿ ತಮ್ಮ ನ್ಯೂಯಾರ್ಕ್-ಜೆಎಫ್ಕೆ ಮಾರ್ಗಕ್ಕೆ ಹಾಗೂ ನವೆಂಬರ್ 2024 ರಿಂದ ಪ್ಯಾರಿಸ್-ಚಾರ್ಲ್ಸ್ ಡಿ ಗೌಲ್ಗೆ, <ref>https://www.businessinsider.com/etihads-a380-returning-to-nyc-see-residence-first-class-suite-2023-12</ref> ಫೆಬ್ರವರಿ 2025 ರಿಂದ ಸಿಂಗಾಪುರಕ್ಕೆ ಮತ್ತು ಜೂನ್ 2025 ರಿಂದ ಟೊರೊಂಟೊ-ಪಿಯರ್ಸನ್ಗೆ ಮರು ನಿಯೋಜನೆ ಮಾಡುವುದಾಗಿ ಘೋಷಿಸಿತು. <ref>https://www.travelandtourworld.com/news/article/etihad-airways-grows-presence-in-asia-with-new-a380-route-to-singapore-and-expanded-thailand-services/</ref> ಗಾಜಾ ಯುದ್ಧದ ಸಮಯದಲ್ಲಿ ಎತಿಹಾದ್ ಟೆಲ್ ಅವಿವ್ನಲ್ಲಿರುವ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯನ್ನು ಮುಂದುವರೆಸಿತು, <ref>https://www.timesofisrael.com/as-most-airlines-avoid-israel-emirati-carriers-keep-up-flights-for-diplomacy-profit/</ref> ಮತ್ತು ಡಿಸೆಂಬರ್ 2025 ರಲ್ಲಿ ಆರು ದೈನಂದಿನ ವಿಮಾನಗಳೊಂದಿಗೆ ಅದನ್ನು ತಮ್ಮ ಅತ್ಯಂತ ಜನನಿಬಿಡ ಮಾರ್ಗವನ್ನಾಗಿ ಮಾಡಿತು, ಈ ಆವರ್ತನವನ್ನು ಹೊಂದಿರುವ ಮೊದಲ ಎತಿಹಾದ್ ಮಾರ್ಗವಾಗಿದೆ. <ref>https://www.jpost.com/business-and-innovation/all-news/article-897398</ref> 2026 ರ ಮೊದಲ ತ್ರೈಮಾಸಿಕದಲ್ಲಿ AUH-TLV ಮಾರ್ಗವು 100,000 ಪ್ರಯಾಣಿಕರನ್ನು ಹೊಂದಿತ್ತು, ಮೂರನೇ ಎರಡರಷ್ಟು ಜನರು ಏಷ್ಯಾದ ಬೇರೆಡೆ ಎತಿಹಾದ್ ತಾಣಗಳಿಗೆ ಪ್ರಯಾಣಿಸಲು ಅಬುಧಾಬಿಯನ್ನು ಕೇಂದ್ರವಾಗಿ ಬಳಸಿಕೊಂಡರು. <ref>https://www.jpost.com/business-and-innovation/all-news/article-897398</ref>
=ಕಾರ್ಪೊರೇಟ್ ವ್ಯವಹಾರಗಳು=
'''ಪ್ರಧಾನ ಕಚೇರಿ'''
ಎತಿಹಾದ್ ತನ್ನ ಪ್ರಧಾನ ಕಚೇರಿಯನ್ನು ಅಬುಧಾಬಿಯ ಖಲೀಫಾ ನಗರದಲ್ಲಿ, <ref>http://www.etihadairways.com/sites/Etihad/us/en/aboutetihad/OurOffices/Pages/Offices.aspx</ref> ಅಬುಧಾಬಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹೊಂದಿದೆ. <ref>http://www.tehrantimes.com/index_View.asp?code=201144</ref> ಎತಿಹಾದ್ ತನ್ನ ಹೊಸ ಪ್ರಧಾನ ಕಚೇರಿ ಮತ್ತು ತರಬೇತಿ ಕೇಂದ್ರವನ್ನು ನಿರ್ಮಿಸಲು 2007 ರಲ್ಲಿ 183.6 ಮಿಲಿಯನ್ ಯುಎಇ ದಿರ್ಹಾಮ್ಗಳನ್ನು (US$50 ಮಿಲಿಯನ್) ಖರ್ಚು ಮಾಡಿತು. ಹೊಸ ಪ್ರಧಾನ ಕಚೇರಿ 2007 ರಲ್ಲಿ ಪೂರ್ಣಗೊಂಡಿತು. <ref>http://www.zawya.com/marketing.cfm?zp&p=/story.cfm/sidGN_17042007_10118775/%20Airline%20to%20shift%20to%20new%20headquarters%20by%202008?cc</ref>
'''ರಚನೆ'''
ಎತಿಹಾದ್ ಅನ್ನು ಮೊಹಮ್ಮದ್ ಮುಬಾರಕ್ ಅಲ್ ಮಜ್ರೂಯಿ ಅಧ್ಯಕ್ಷತೆಯ ನಿರ್ದೇಶಕರ ಮಂಡಳಿಯು ನಿಯಂತ್ರಿಸುತ್ತದೆ ಮತ್ತು ಅದರ ಸ್ಥಾಪಕ ಶಾಸನ ಮತ್ತು ಕಂಪನಿಯ ಸಂಘದ ಲೇಖನಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಮಂಡಳಿಯು ಏಳು ಸ್ವತಂತ್ರ ಕಾರ್ಯನಿರ್ವಾಹಕರಲ್ಲದ ಸದಸ್ಯರನ್ನು ಒಳಗೊಂಡಿದೆ ಮತ್ತು ಎರಡು ಉಪ-ಸಮಿತಿಗಳು, ಕಾರ್ಯಕಾರಿ ಸಮಿತಿ ಮತ್ತು ಲೆಕ್ಕಪರಿಶೋಧನಾ ಸಮಿತಿಯನ್ನು ಹೊಂದಿದೆ, ಪ್ರತಿಯೊಂದೂ ಅದರ ಚಾರ್ಟರ್ ಮತ್ತು ಅಧ್ಯಕ್ಷರನ್ನು ಹೊಂದಿದೆ. ಮಂಡಳಿಯ ಇತರ ಸದಸ್ಯರಲ್ಲಿ ಅಹ್ಮದ್ ಅಲಿ ಅಲ್ ಸಯೆಗ್, ಹೆಚ್. ಇ. ಮೊಹಮ್ಮದ್ ಖಲೀಫಾ ಅಲ್ ಮುಬಾರಕ್, ಮೊಹಮ್ಮದ್ ಹರೇಬ್ ಸುಲ್ತಾನ್ ಅಲ್ ಯೂಸೆಫ್, ಹಮದ್ ಅಬ್ದುಲ್ಲಾ ಅಲ್ ಶಮ್ಸಿ, ಖಲೀಫಾ ಸುಲ್ತಾನ್ ಅಲ್ ಸುವೈದಿ ಮತ್ತು ಅಹ್ಮದ್ ಅಲಿ ಮಾತಾರ್ ಅಲ್ ರೊಮೈಥಿ ಸೇರಿದ್ದಾರೆ. <ref>https://web.archive.org/web/20190621172137/https://www.etihad.com/en-us/about-us/corporate-profile/</ref>
ಈ ವಿಮಾನಯಾನ ಸಂಸ್ಥೆಯನ್ನು ಈ ಹಿಂದೆ ಜೇಮ್ಸ್ ಹೊಗನ್ (ಗಲ್ಫ್ ಏರ್ನ ಹಿಂದಿನ ಸಿಇಒ) ನೇತೃತ್ವ ವಹಿಸಿದ್ದರು, ಅವರನ್ನು ಸೆಪ್ಟೆಂಬರ್ 10, 2006 ರಿಂದ ಜನವರಿ 2018 ರವರೆಗೆ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಯಿತು. ಅವರ ನಂತರ ಟೋನಿ ಡೌಗ್ಲಾಸ್ ನೇಮಕಗೊಂಡರು, ಅವರು ಅಕ್ಟೋಬರ್ 2022 ರವರೆಗೆ ಈ ಹುದ್ದೆಯನ್ನು ಅಲಂಕರಿಸಿದ್ದರು. <ref>https://web.archive.org/web/20190217142215/https://www.businessinsider.com/etihad-airways-group-names-tony-douglas-as-new-ceo-2017-9</ref> ಎತಿಹಾದ್ ಗ್ರೂಪ್ನ ಪ್ರಸ್ತುತ ಸಿಇಒ ಆಂಟೊನೊಲ್ಡೊ ನೆವ್ಸ್.<ref>https://web.archive.org/web/20221220002824/https://www.reuters.com/business/aerospace-defense/abu-dhabi-airline-etihad-gets-new-ceo-after-wealth-fund-adqs-takeover-2022-10-19/</ref>
'''ಎತಿಹಾದ್ ಏರ್ವೇಸ್ ಇಕ್ವಿಟಿ ಮೈತ್ರಿ'''
ಎತಿಹಾದ್ನ ಈಕ್ವಿಟಿ ಮೈತ್ರಿಕೂಟವು ಎತಿಹಾದ್ ಅಲ್ಪಸಂಖ್ಯಾತ ಷೇರುಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆಗಳಿಂದ ಕೂಡಿದೆ. ಇವು ಏರ್ ಬರ್ಲಿನ್, ಏರ್ ಸೆರ್ಬಿಯಾ, ಏರ್ ಸೀಶೆಲ್ಸ್, ಅಲಿಟಾಲಿಯಾ ಮತ್ತು ವರ್ಜಿನ್ ಆಸ್ಟ್ರೇಲಿಯಾದಲ್ಲಿ ಪಾಲನ್ನು ಒಳಗೊಂಡಿವೆ. 2023 ರ ವರ್ಷಾಂತ್ಯದ ವೇಳೆಗೆ, ಎತಿಹಾದ್ ಈ ಎಲ್ಲಾ ಹಿಡುವಳಿಗಳಿಂದ ನಿರ್ಗಮಿಸಿದೆ. ವರ್ಜಿನ್ ಆಸ್ಟ್ರೇಲಿಯಾದ ದಿವಾಳಿತನ ಮತ್ತು ನಂತರದ ಪುನರ್ರಚನೆಯೊಂದಿಗೆ, ವಿಮಾನಯಾನ ಸಂಸ್ಥೆಯಲ್ಲಿ ಕಂಪನಿಯ ಷೇರುಗಳು ಸಂಪೂರ್ಣವಾಗಿ ಕೊನೆಗೊಂಡವು. ಡಿಸೆಂಬರ್ 2020 ರ ಅಂತ್ಯದಲ್ಲಿ, ಸೆರ್ಬಿಯಾ ಸರ್ಕಾರವು ಏರ್ ಸೆರ್ಬಿಯಾವನ್ನು ಮರು ಬಂಡವಾಳೀಕರಣಗೊಳಿಸಿತು, ಅದರ ಪಾಲನ್ನು 82% ಕ್ಕೆ ಹೆಚ್ಚಿಸಿತು, ಹೀಗಾಗಿ ಎತಿಹಾದ್ನ ಪಾಲನ್ನು 18% ಕ್ಕೆ ಇಳಿಸಿತು. ವಿಮಾನಯಾನ ಕಂಪನಿಯು 2015 ಮತ್ತು 2018 ರ ನಡುವೆ ಈಗ ವಿಸರ್ಜಿಸಲಾದ ಎತಿಹಾದ್ ಏರ್ವೇಸ್ ಪಾಲುದಾರರ ಮೈತ್ರಿಕೂಟದ ಭಾಗವಾಗಿತ್ತು.
'''ಸರಕು'''
ಎತಿಹಾದ್ ಕಾರ್ಗೋ, ಹಿಂದೆ ಎತಿಹಾದ್ ಕ್ರಿಸ್ಟಲ್ ಕಾರ್ಗೋ ಆಗಿದ್ದ, ಎತಿಹಾದ್ನ ಮೀಸಲಾದ ಸರಕು ಕಾರ್ಯಾಚರಣೆ ಶಾಖೆಯಾಗಿದೆ. ವಾಹಕವು ಜೂನ್ 2012 ರಲ್ಲಿ "ಕ್ರಿಸ್ಟಲ್" ಭಾಗವನ್ನು ಕೈಬಿಟ್ಟು ತನ್ನ ಬ್ರಾಂಡ್ ಇಮೇಜ್ ಅನ್ನು ನವೀಕರಿಸಿತು, ಪೂರ್ಣ ಎತಿಹಾದ್ ಕಾರ್ಗೋ ಶೀರ್ಷಿಕೆಗಳು ಈಗ ವಿಮಾನಯಾನ ಸಂಸ್ಥೆಯ ಪ್ರಸ್ತುತ ಕಾರ್ಪೊರೇಟ್ ವಿನ್ಯಾಸಕ್ಕೆ ಅನುಗುಣವಾಗಿ ಬಿಲ್ಬೋರ್ಡ್ ಶೈಲಿಯನ್ನು ಅನ್ವಯಿಸಿವೆ. ಎತಿಹಾದ್ ಕಾರ್ಗೋ ಆರು ಬೋಯಿಂಗ್ 777F ಗಳನ್ನು ನಿರ್ವಹಿಸುತ್ತದೆ. ಇದು ಹಿಂದೆ ಬೋಯಿಂಗ್ 747-400F ಮತ್ತು ಬೋಯಿಂಗ್ 747-8F ಅನ್ನು ನಿರ್ವಹಿಸಿದೆ, ಎರಡೂ ಅಟ್ಲಾಸ್ ಏರ್ನಿಂದ ಗುತ್ತಿಗೆ ಪಡೆದವು ಆದರೆ ಪೂರ್ಣ ಎತಿಹಾದ್ ಕಾರ್ಗೋ ಬಣ್ಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಜನವರಿ 2018 ರಲ್ಲಿ, ಎತಿಹಾದ್ ಕಾರ್ಯತಂತ್ರದಲ್ಲಿನ ಬದಲಾವಣೆ ಮತ್ತು ಸರಕು ಸಾಮರ್ಥ್ಯದಲ್ಲಿನ ಕಡಿತದಿಂದಾಗಿ ನಿವೃತ್ತಿ ಹೊಂದುವುದಾಗಿ ಮತ್ತು ತನ್ನ ಐದು ತುಲನಾತ್ಮಕವಾಗಿ ಹೊಸ ಏರ್ಬಸ್ A330-200F ಸರಕು ವಿಮಾನಗಳನ್ನು ಮಾರಾಟ ಮಾಡುವುದಾಗಿ ಅಥವಾ ಗುತ್ತಿಗೆಗೆ ನೀಡುವುದಾಗಿ ಘೋಷಿಸಿತು.<ref>http://www.aero.de/news-28451/Etihad-parkt-ihre-Airbus-Frachter.html</ref> ಆಗಸ್ಟ್ 2018 ರಲ್ಲಿ, ಎಲ್ಲಾ ಐದು A330 ಸರಕು ವಿಮಾನಗಳನ್ನು DHL ಏವಿಯೇಷನ್ಗೆ ಮಾರಾಟ ಮಾಡಲಾಗಿದೆ ಎಂದು ಘೋಷಿಸಲಾಯಿತು.<ref>http://www.airliners.de/dhl-flotte-leipzig/46518</ref>
೨೦೧೨ ರಲ್ಲಿ ಎತಿಹಾದ್ ಕಾರ್ಗೋ ೩೬೮,೦೦೦ ಟನ್ ಸರಕುಗಳನ್ನು ತಲುಪಿಸಿತು, ಲಭ್ಯವಿರುವ ಟನ್ನೇಜ್ ಕಿಲೋಮೀಟರ್ಗಳಲ್ಲಿ ಶೇ.೧೪ ರಷ್ಟು ಸಾಮರ್ಥ್ಯದ ಹೆಚ್ಚಳದ ಹಿನ್ನೆಲೆಯಲ್ಲಿ ಶೇ.೧೯ ರಷ್ಟು ಟನ್ ಬೆಳವಣಿಗೆ ಕಂಡುಬಂದಿದೆ. ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಎತಿಹಾದ್ನ ಹೊಸ ಸೌಲಭ್ಯವು ವಾರ್ಷಿಕವಾಗಿ ೫೦೦,೦೦೦ ಟನ್ಗಳಿಗಿಂತ ಹೆಚ್ಚು ನಿರ್ವಹಿಸಲು ಸಜ್ಜಾಗಿದೆ. <ref>http://centreforaviation.com/news/etihad-airways-reports-103-million-passengers-and-365000-tonnes-of-cargo-in-2012-197156</ref> ಸೆಪ್ಟೆಂಬರ್ ೨೦೧೮ ರಲ್ಲಿ, ಎತಿಹಾದ್ ಕಾರ್ಗೋ ಕಡಿಮೆಯಾದ ಫ್ಲೀಟ್ ಅನ್ನು ಪ್ರತಿಬಿಂಬಿಸಲು ಮತ್ತು ಪ್ರಮುಖ ಸರಕು ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸಲು ಸರಕು ತಾಣಗಳ ಪರಿಷ್ಕೃತ ಮತ್ತು ತೀವ್ರವಾಗಿ ಕಡಿಮೆಗೊಳಿಸಿದ ಜಾಲವನ್ನು ಘೋಷಿಸಿತು.<ref>https://www.arabianaerospace.aero/etihad-cargo-introduces-new-freighter-network.html</ref>
'''ಗಮ್ಯಸ್ಥಾನಗಳು'''
ಜೂನ್ 2023 ರ ಹೊತ್ತಿಗೆ, ಎತಿಹಾದ್ ಆಫ್ರಿಕಾ, ಯುರೋಪ್, ಉತ್ತರ ಅಮೆರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದಾದ್ಯಂತ 81 ಪ್ರಯಾಣಿಕ ಮತ್ತು ಸರಕು ಸಾಗಣೆ ತಾಣಗಳಿಗೆ ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತನ್ನ ಕೇಂದ್ರದಿಂದ ಸೇವೆ ಸಲ್ಲಿಸುತ್ತದೆ.<ref>https://web.archive.org/web/20190815033008/https://www.etihad.com/Documents/PDFs/Corporate%20profile/Fast%20facts/fast-facts-and-figures-oct2015-en.pdf</ref> ಮಾರ್ಚ್ 2017 ರ ಅಂತ್ಯದಲ್ಲಿ ಸಾವೊ ಪಾಲೊ ಸೇವೆಯನ್ನು ಕೊನೆಗೊಳಿಸುವವರೆಗೆ, ಎತಿಹಾದ್ ಏರ್ವೇಸ್ ಆರು ಜನವಸತಿ ಖಂಡಗಳಿಗೆ ಪ್ರಯಾಣಿಕರ ಸೇವೆಗಳನ್ನು ಹೊಂದಿರುವ ಕೆಲವೇ ವಾಹಕಗಳಲ್ಲಿ ಒಂದಾಗಿದೆ.<ref>{{Cite web |url=http://www.emirates247.com/business/corporate/etihad-launches-flights-to-brazil-2013-06-02-1.508871 |title=ಆರ್ಕೈವ್ ನಕಲು |access-date=2026-08-07 |archive-date=2015-09-22 |archive-url=https://web.archive.org/web/20150922084417/http://www.emirates247.com/business/corporate/etihad-launches-flights-to-brazil-2013-06-02-1.508871 |url-status=dead }}</ref><ref>http://flights.etihad.com/en/sitemap/destinations-by-city</ref>
2021 ಪ್ರಾರಂಭವಾದಂತೆ, ವಿಮಾನಯಾನ ಸಂಸ್ಥೆಯು ನೆಟ್ವರ್ಕ್ ಕಾರ್ಯಕ್ಷಮತೆಯ ನಿರಂತರ ಪರಿಶೀಲನೆಯ ಭಾಗವಾಗಿ ದಕ್ಷಿಣ ಆಫ್ರಿಕಾಕ್ಕೆ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿತು.<ref>https://www.businessinsider.co.za/etihad-airways-suspends-operations-in-sa-but-could-return-in-2021-2020-11</ref> ಏಪ್ರಿಲ್ 2021 ರಲ್ಲಿ ಇಸ್ರೇಲ್ನ ಟೆಲ್ ಅವೀವ್ಗೆ ವಾರಕ್ಕೆ ಎರಡು ಬಾರಿ ಮಾರ್ಗವನ್ನು ಎತಿಹಾದ್ ತೆರೆಯಿತು.<ref>https://www.forbes.com/sites/michaelgoldstein/2021/04/07/etihad-airways-launches-historic-service-from-abu-dhabi-to-israel/?sh=7233ef8c31ba</ref> ನಂತರ ಜೂನ್ 2023 ರಲ್ಲಿ, ಅಬುಧಾಬಿಯಿಂದ ರೋಮ್ಗೆ ವಿಮಾನಗಳ ಆವರ್ತನವನ್ನು ವಾರಕ್ಕೆ ಏಳರಿಂದ ಹನ್ನೊಂದು ಬಾರಿ ವಿಸ್ತರಿಸುವಂತಹ ಕೆಲವು ಮಾರ್ಗಗಳ ವಿಸ್ತರಣೆಗಳನ್ನು ವಿಮಾನಯಾನ ಸಂಸ್ಥೆ ಘೋಷಿಸಿತು.<ref><ref>https://www.timesaerospace.aero/news/air-transport/etihad-increases-services-to-rome</ref></ref>
ನವೆಂಬರ್ 25, 2024 ರಂದು, ಎತಿಹಾದ್ ತಮ್ಮ ತ್ವರಿತ ವಿಸ್ತರಣಾ ಕಾರ್ಯಕ್ರಮದ ಭಾಗವಾಗಿ ಯುಎಇಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ 10 ಹೊಸ ತಾಣಗಳ ಸಾರ್ವಜನಿಕ ಘೋಷಣೆಯನ್ನು ಮಾಡಿತು. ಆಡಿಸ್ ಅಬಾಬಾ, ಅಲ್ಜಿಯರ್ಸ್, ಅಟ್ಲಾಂಟಾ, ಚಿಯಾಂಗ್ ಮಾಯ್, ಹನೋಯ್, ಹಾಂಗ್ ಕಾಂಗ್, ಕ್ರಾಬಿ, ಮೆಡಾನ್, ನೋಮ್ ಪೆನ್, ತೈಪೆ ಮತ್ತು ಟುನಿಸ್ ಇವುಗಳ ಗಮ್ಯಸ್ಥಾನಗಳಾಗಿವೆ.<ref>{{Cite web |url=https://www.etihad.com/en/news/ten-new-routes-in-one-day-historic-moment-for-etihad |title=ಆರ್ಕೈವ್ ನಕಲು |access-date=2026-08-07 |archive-date=2024-12-07 |archive-url=https://web.archive.org/web/20241207072835/https://www.etihad.com/en/news/ten-new-routes-in-one-day-historic-moment-for-etihad |url-status=dead }}</ref>
=ಫ್ಲೀಟ್=
ಎತಿಹಾದ್ ಏರ್ವೇಸ್ ಏರ್ಬಸ್ನಿಂದ ಕಿರಿದಾದ-ದೇಹದ ವಿಮಾನಗಳು ಮತ್ತು ಏರ್ಬಸ್ ಮತ್ತು ಬೋಯಿಂಗ್ನಿಂದ ವಿಶಾಲ-ದೇಹದ ವಿಮಾನಗಳ ಸಮೂಹವನ್ನು ನಿರ್ವಹಿಸುತ್ತದೆ. ಎತಿಹಾದ್ನ ಫ್ಲೀಟ್ ಆರು ವಿಮಾನ ಕುಟುಂಬಗಳಿಂದ 100 ಏರ್ಬಸ್ ಮತ್ತು ಬೋಯಿಂಗ್ ವಿಮಾನಗಳನ್ನು ಒಳಗೊಂಡಿದೆ: ಏರ್ಬಸ್ A320 ಕುಟುಂಬ, ಏರ್ಬಸ್ A320neo ಕುಟುಂಬ, ಏರ್ಬಸ್ A350-1000, ಏರ್ಬಸ್ A380-800, ಬೋಯಿಂಗ್ 777 ಮತ್ತು ಬೋಯಿಂಗ್ 787 ಡ್ರೀಮ್ಲೈನರ್.<ref>https://web.archive.org/web/20240518040707/https://www.etihad.com/en/fly-etihad/our-fleet</ref>
COVID-19 ಸಾಂಕ್ರಾಮಿಕ ಸಮಯದಲ್ಲಿ, ಎತಿಹಾದ್ ಏರ್ವೇಸ್ ಎಲ್ಲಾ 10 ಏರ್ಬಸ್ A380-800 ವಿಮಾನಗಳನ್ನು ಸ್ಥಗಿತಗೊಳಿಸಿತು ಮತ್ತು ಸಾಂಕ್ರಾಮಿಕ ರೋಗದ ನಂತರ ಅವುಗಳನ್ನು ಸೇವೆಗೆ ಮರಳಿಸುವ ಯಾವುದೇ ಯೋಜನೆಯನ್ನು ಆರಂಭದಲ್ಲಿ ಹೊಂದಿರಲಿಲ್ಲ. ಆದಾಗ್ಯೂ, 2023 ರಿಂದ, ನಾಲ್ಕು ಏರ್ಬಸ್ A380-800 ವಿಮಾನಗಳು ಸೇವೆಗಳಿಗೆ ಮರಳಿದವು, ಲಂಡನ್-ಹೀಥ್ರೂ ಮಾರ್ಗದಲ್ಲಿ ಹಾರಾಟ ನಡೆಸಿದವು; 2024 ರಲ್ಲಿ, A380 ಸೇವೆಯು ನ್ಯೂಯಾರ್ಕ್-ಜೆಎಫ್ಕೆ ಮತ್ತು ಪ್ಯಾರಿಸ್-ಚಾರ್ಲ್ಸ್ ಡಿ ಗೌಲ್ಗೆ ಪುನರಾರಂಭವಾಯಿತು. 2013 ರಲ್ಲಿ ಎತಿಹಾದ್ 25 ಬೋಯಿಂಗ್ 777X ವಿಮಾನಗಳಿಗೆ ಆರ್ಡರ್ ನೀಡಿದ್ದರೂ, ಮೇ 2024 ರ ಹೊತ್ತಿಗೆ, ಸಿಇಒ ಆಂಟೊನೊಲ್ಡೊ ನೆವ್ಸ್ ಬೋಯಿಂಗ್ ಜೊತೆಗಿನ ಒಪ್ಪಂದಗಳನ್ನು ಪುನರ್ರಚಿಸಲಾಗಿದೆ ಎಂದು ದೃಢಪಡಿಸಿದರು. ಪರಿಣಾಮವಾಗಿ, ಎತಿಹಾದ್ ಈಗ 777X ವಿಮಾನಗಳನ್ನು ಖರೀದಿಸುವ ಆಯ್ಕೆಯನ್ನು ಹೊಂದಿದೆ ಆದರೆ ಹೆಚ್ಚಿನ 787 ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಆಯ್ಕೆಯನ್ನು ಸಹ ಹೊಂದಿದೆ. 777X ಎತಿಹಾದ್ನ ಐದು ವರ್ಷಗಳ ಯೋಜನೆಯ ಭಾಗವಲ್ಲ ಎಂದು ನೆವ್ಸ್ ಮತ್ತಷ್ಟು ಸ್ಪಷ್ಟಪಡಿಸಿದರು.
=ಲೈವರಿ=
'''ಪ್ರಸ್ತುತ ಲಿವರಿ'''
ಪ್ರಸ್ತುತ ಇರುವ ಲೈವರಿ - ಫೇಸೆಟ್ಸ್ ಆಫ್ ಅಬುಧಾಬಿ<ref>https://www.youtube.com/watch?v=fp01PXJ5UmE</ref> ಎಂದು ಹೆಸರಿಸಲಾಗಿದೆ - ಸೆಪ್ಟೆಂಬರ್ 2014 ರಲ್ಲಿ ಏರ್ಲೈನ್ನ ಹೊಸ A380 ಗಳಲ್ಲಿ ಮೊದಲನೆಯದರಲ್ಲಿ ಅನಾವರಣಗೊಳಿಸಲಾಯಿತು. <ref>https://www.businesstraveller.com/news/2014/09/26/etihad-reveals-its-new-livery-design/</ref> ಇದು ಲಂಬವಾದ ಸ್ಟೆಬಿಲೈಜರ್ ಮತ್ತು ಹಿಂಭಾಗದ ಫ್ಯೂಸ್ಲೇಜ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ತ್ರಿಕೋನ ಟೆಸ್ಸಲೇಷನ್ ಅನ್ನು ಹೊಂದಿದೆ. ಕಿಟಕಿಗಳ ಮೇಲೆ ಚಿನ್ನದ ಎತಿಹಾದ್ ಲೋಗೋ ಮತ್ತು ಯುಎಇ ಲಾಂಛನವನ್ನು ಹೊಂದಿದೆ, ಮುಂಭಾಗದ ಬಾಗಿಲಿನ ಮೇಲೆ ಯುಎಇ ಧ್ವಜವನ್ನು ಚಿತ್ರಿಸಲಾಗಿದೆ. ಹಿನ್ನೆಲೆಯನ್ನು ತಿಳಿ ಬೀಜ್ ಬಣ್ಣದಲ್ಲಿ ಚಿತ್ರಿಸಲಾಗಿದೆ ಮತ್ತು ರೆಕ್ಕೆಯ ತುದಿಯಲ್ಲಿ ಯುಎಇ ಲಾಂಛನವೂ ಇದೆ. ಚಿನ್ನದ ಬಣ್ಣವು ಅರೇಬಿಯನ್ ಮರುಭೂಮಿಯ ಬಣ್ಣದಿಂದ ಪ್ರೇರಿತವಾಗಿದೆ.<ref>https://www.flightglobal.com/news/articles/etihad-shows-off-new-colours-on-a380-404157/</ref>
'''ಹಿಂದಿನ ಲಿವರಿ (2003–2017)'''
ಹಿಂದಿನ ಲೈವರಿ ಯುಎಇ ಧ್ವಜ ಮತ್ತು ಲಂಬವಾದ ಸ್ಟೇಬಿಲೈಸರ್ ಮೇಲೆ ರಾಷ್ಟ್ರೀಯ ಫಾಲ್ಕನ್ ಲಾಂಛನ ಮತ್ತು ಕಿಟಕಿಗಳ ಮೇಲೆ ಚಿನ್ನದ ಎತಿಹಾದ್ ಲೋಗೋವನ್ನು ಹೊಂದಿದೆ. ವಿಮಾನದ ವಿಮಾನದ ಮೇಲೆ ಕೆಂಪು ಮತ್ತು ಚಿನ್ನದ ಪಟ್ಟೆಗಳನ್ನು ಚಿತ್ರಿಸಲಾಗಿದೆ. ಈ ಲೈವರಿ ಇನ್ನೂ ಕೆಲವು ಬೋಯಿಂಗ್ 777-300ER ಗಳು ಮತ್ತು ಏರ್ಬಸ್ A320 ಗಳಲ್ಲಿ ಇದೆ.<ref>https://www.flightglobal.com/news/articles/etihads-entire-fleet-to-get-new-livery-by-end-2017-404214/</ref>
=ವಿಮಾನದೊಳಗೆ ಮನರಂಜನೆ=
ಎತಿಹಾದ್ ತನ್ನ ಹೊಸ ದೀರ್ಘ-ಶ್ರೇಣಿಯ ವಿಮಾನಗಳು ಮತ್ತು ಕೆಲವು ಹೊಸ A320-200 ವಿಮಾನಗಳಲ್ಲಿ AVOD ಹೊಂದಿರುವ ಪ್ಯಾನಾಸೋನಿಕ್ eX2, eX3 ಮತ್ತು ಥೇಲ್ಸ್ ಟಾಪ್ಸೀರೀಸ್ i5000 ಇನ್-ಫ್ಲೈಟ್ ಮನರಂಜನಾ ವ್ಯವಸ್ಥೆಯನ್ನು ಬಳಸುತ್ತದೆ.<ref>https://web.archive.org/web/20150402114008/https://www.thalesgroup.com/en/content/etihad-airways-selects-thales-inflight-entertainment-system-its-entire-fleet</ref>
ಏಪ್ರಿಲ್ 28, 2019 ರಂದು, ಎತಿಹಾದ್ ತನ್ನ ಕಿರಿದಾದ-ಬಾಡಿ ಏರ್ಬಸ್ A320 ಮತ್ತು A321 ವಿಮಾನಗಳ 23 ಎಕಾನಮಿ ವಿಭಾಗದಲ್ಲಿ ಸೀಟ್-ಬ್ಯಾಕ್ ಸ್ಕ್ರೀನ್ಗಳನ್ನು ತೆಗೆದುಹಾಕುವುದಾಗಿ ಘೋಷಿಸಿತು, ಇವುಗಳನ್ನು ಐದು ಗಂಟೆಗಳವರೆಗೆ ಹಾರಾಟಕ್ಕಾಗಿ ಬಳಸಲಾಗುತ್ತದೆ.<ref>{{Cite web |url=https://www.etihad.com/en-sg/about-us/etihad-news/archive/2019/etihad-airways-launches-new-fully-customisable-economy-experience/ |title=ಆರ್ಕೈವ್ ನಕಲು |access-date=2026-08-07 |archive-date=2019-09-20 |archive-url=https://web.archive.org/web/20190920080627/https://www.etihad.com/en-sg/about-us/etihad-news/archive/2019/etihad-airways-launches-new-fully-customisable-economy-experience/ |url-status=dead }}</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಮತ್ತು ಲೈವ್ ಟಿವಿ ಸೇರಿದಂತೆ ಇನ್-ಫ್ಲೈಟ್ ಮನರಂಜನೆಯನ್ನು ಒದಗಿಸಲು ಎತಿಹಾದ್ 2011 ರಲ್ಲಿ ಪ್ಯಾನಾಸೋನಿಕ್ ಅವಿಯೋನಿಕ್ಸ್ ಕಾರ್ಪೊರೇಷನ್ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತು. <ref>http://www.arabianbusiness.com/etihad-set-launch-live-tv-on-long-haul-flights-430563.html</ref> ಅಟ್ಲಾಸ್ ವಿಮಾನಯಾನ ಸಂಸ್ಥೆಯ ಅಧಿಕೃತ ಇನ್-ಫ್ಲೈಟ್ ನಿಯತಕಾಲಿಕೆಯಾಗಿದೆ.<ref>https://atlas.etihad.com/</ref>
=ನಿಷ್ಠೆ ಕಾರ್ಯಕ್ರಮ
ಎತಿಹಾದ್ ಗೆಸ್ಟ್ ಏರ್ಲೈನ್ನ ಆಗಾಗ್ಗೆ ಹಾರಾಟ ನಡೆಸುವವರ ಕಾರ್ಯಕ್ರಮವಾಗಿದ್ದು, ಆಗಸ್ಟ್ 30, 2006 ರಂದು ಪ್ರಾರಂಭವಾಯಿತು. ಇದು ಸದಸ್ಯರಿಗೆ ರಿಯಾಯಿತಿ ವೆಬ್ ಅಂಗಡಿಯನ್ನು ಮತ್ತು ಹೆಚ್ಚುವರಿ ಸಾಮಾನು ಸರಂಜಾಮು ಮತ್ತು ಆಗಾಗ್ಗೆ ಹಾರಾಟ ನಡೆಸುವವರಿಗೆ ಆದ್ಯತೆಯ ಚೆಕ್-ಇನ್ನಂತಹ ಬಹು ಪ್ರಯೋಜನಗಳನ್ನು ನೀಡುತ್ತದೆ. ಟಿಕೆಟ್ಗಳು ಅಥವಾ ವರ್ಗ ಅಪ್ಗ್ರೇಡ್ಗಳಿಗಾಗಿ ಪಾಯಿಂಟ್ಗಳನ್ನು ಸಹ ರಿಡೀಮ್ ಮಾಡಬಹುದು. ಎತಿಹಾದ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಮುದಾಯ ಅಭಿವೃದ್ಧಿ ಸಚಿವಾಲಯದ ನಡುವಿನ ಒಪ್ಪಂದದ ಭಾಗವಾಗಿ, ಹಿರಿಯ ಎಮಿರಾಟಿ ನಾಗರಿಕರು ಎತಿಹಾದ್ನ ಲಾಯಲ್ಟಿ ಪ್ರೋಗ್ರಾಂಗೆ ತ್ವರಿತ ಪ್ರವೇಶವನ್ನು ಪಡೆಯುತ್ತಾರೆ ಮತ್ತು ಹೆಚ್ಚಿನ ಏರ್ ಮೈಲಿಗಳು, ರಿಯಾಯಿತಿ ಟಿಕೆಟ್ಗಳು, ಆದ್ಯತೆಯ ಚೆಕ್-ಇನ್ ಮತ್ತು ಹೆಚ್ಚುವರಿ ಬ್ಯಾಗೇಜ್ಗಳ ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ.<ref><ref>https://www.thenationalnews.com/uae/senior-emiratis-get-new-travel-benefits-with-etihad-1.864450</ref></ref>
ಅಮೇರಿಕನ್ ಏರ್ಲೈನ್ಸ್ನೊಂದಿಗಿನ ಪಾಲುದಾರಿಕೆಯ ಭಾಗವಾಗಿ, ಅಮೇರಿಕನ್ ಏರ್ಲೈನ್ ಲಾಯಲ್ಟಿ ಪ್ರೋಗ್ರಾಂ AAdvantage ಅನ್ನು ಎತಿಹಾದ್ನಲ್ಲಿ ಟಿಕೆಟ್ಗಳಿಗಾಗಿ ರಿಡೀಮ್ ಮಾಡಬಹುದು.<ref>https://www.forbes.com/sites/geoffwhitmore/2019/05/13/etihad-flights-online-with-american-airlines-miles/</ref> ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಲಾಯಲ್ಟಿ ಪ್ರೋಗ್ರಾಂ ಯುರೋಬೋನಸ್ಗೂ ಇದೇ ರೀತಿಯ ಪಾಲುದಾರಿಕೆ ಅಸ್ತಿತ್ವದಲ್ಲಿದೆ, ಅಲ್ಲಿ ಸದಸ್ಯರು ಆಯ್ದ ವಿಮಾನಗಳಲ್ಲಿ ಬೋನಸ್ ಅಂಕಗಳನ್ನು ಗಳಿಸಬಹುದು ಮತ್ತು ಖರ್ಚು ಮಾಡಬಹುದು.<ref>https://www.sasgroup.net/newsroom/press-releases/2014/sas-and-etihad-airways-announce-codeshare-plans/</ref> 2019 ರಲ್ಲಿ booking.com ಮತ್ತು Etihad ಏರ್ವೇಸ್ ನಡುವೆ ಸಹಿ ಹಾಕಲಾದ ಒಪ್ಪಂದದ ಪರಿಣಾಮವಾಗಿ, booking.com ಮೂಲಕ ವಸತಿ ಸೌಕರ್ಯಗಳನ್ನು ಕಾಯ್ದಿರಿಸಿದಾಗ ಎತಿಹಾದ್ ಅತಿಥಿ ಲಾಯಲ್ಟಿ ಸದಸ್ಯರಿಗೆ ಎತಿಹಾದ್ ಮೈಲುಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.<ref>https://www.hoteliermiddleeast.com/business/107276-etihads-loyalty-programme-inks-deal-with-bookingcom</ref>
=ಅಪಘಾತಗಳು ಮತ್ತು ಘಟನೆಗಳು=
15 ನವೆಂಬರ್ 2007 - ಎತಿಹಾದ್ ಏರ್ವೇಸ್ಗೆ ತಲುಪಿಸಬೇಕಿದ್ದ ಹೊಸ A340-600, ನೋಂದಣಿ A6-EHG, ಫ್ರಾನ್ಸ್ನ ಟೌಲೌಸ್ ಬ್ಲಾಗ್ನಾಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಏರ್ಬಸ್ ಸೌಲಭ್ಯಗಳಲ್ಲಿ ನೆಲದ ಪರೀಕ್ಷೆಯ ಸಮಯದಲ್ಲಿ ದುರಸ್ತಿಗೆ ಮೀರಿ ಹಾನಿಗೊಳಗಾಯಿತು. ವಿತರಣಾ ಪೂರ್ವ ಎಂಜಿನ್ ಪರೀಕ್ಷೆಯ ಸಮಯದಲ್ಲಿ, ಎಂಜಿನಿಯರ್ಗಳು ಬಹು ಸುರಕ್ಷತಾ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಿದ್ದರು, ಇದರಿಂದಾಗಿ ಮುಚ್ಚಿಹೋಗದ ವಿಮಾನವು 31 ನಾಟ್ಗಳಿಗೆ (57 ಕಿಮೀ/ಗಂ) ವೇಗವನ್ನು ಹೆಚ್ಚಿಸಿತು ಮತ್ತು ಕಾಂಕ್ರೀಟ್ ಬ್ಲಾಸ್ಟ್ ಡಿಫ್ಲೆಕ್ಷನ್ ಗೋಡೆಗೆ ಡಿಕ್ಕಿ ಹೊಡೆದಿದೆ. ವಿಮಾನಕ್ಕೆ ತೀವ್ರ ಹಾನಿಯಾಯಿತು ಮತ್ತು ವಿಮಾನದಲ್ಲಿದ್ದ ಒಂಬತ್ತು ಜನರು ಗಾಯಗೊಂಡರು, ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡರು. ಬಲ-ರೆಕ್ಕೆ, ಬಾಲ ಮತ್ತು ಎಡ ಎಂಜಿನ್ಗಳು ನೆಲ ಅಥವಾ ಗೋಡೆಯೊಂದಿಗೆ ಸಂಪರ್ಕಕ್ಕೆ ಬಂದವು, ವಿಮಾನದ ಮುಂಭಾಗದ ಭಾಗವು ಹಲವಾರು ಮೀಟರ್ ಎತ್ತರಕ್ಕೆ ಹೋಯಿತು ಮತ್ತು ಕಾಕ್ಪಿಟ್ ಮುರಿದುಹೋಯಿತು.
=ಉಲ್ಲೇಖಗಳು=
1eaze3dq2qrc591wwlmp4mis5xeeotw
ಕುಂಭವುರುಟ್ಟಿ ಜಲಪಾತ
0
180110
1382550
1379461
2026-08-14T21:46:23Z
InternetArchiveBot
69876
Rescuing 0 sources and tagging 2 as dead.) #IABot (v2.0.9.5
1382550
wikitext
text/x-wiki
{{Use dmy dates|date=July 2019}}
{{Use Indian English|date=July 2019}}
{{Infobox waterfall
| name = ಕುಂಭವುರುಟ್ಟಿ ಜಲಪಾತ
| alt_name = ಕುಂಭವುರುಟ್ಟಿ ಜಲಪಾತ<br>'''കുംഭാവുരുട്ടി വെള്ളച്ചാട്ടം'''
| image = Kumbavuruty water falls2.jpg
| image_size =
| caption = ಕುಂಭವುರುಟ್ಟಿ ಜಲಪಾತ
| location = ಕೊಲ್ಲಂ ಜಿಲ್ಲೆ, ಕೇರಳ, ಭಾರತ
| coordinates = {{coord|9|5|5|N|77|10|22|E|type:waterbody_region:India Kerala_scale:50000|format=dms|display=inline,title}}
| elevation = <!--- {{convert|80|m|abbr=on}} --->
| type = ವಿಭಾಗೀಯ
| height = <!--- {{convert|18|m|abbr=on}} --->
| width = <!--- {{convert|54|m|abbr=on}} --->
| height_longest =
| average_width =
| number_drops = 2
| average_flow = <!--- 52 m<sup>3</sup>/s (1010 cu ft/s)--->
| watercourse = ಅಚನ್ಕೋವಿಲ್ ನದಿ
| world_rank =
}}
ಕುಂಭವುರುಟ್ಟಿ ಜಲಪಾತವು ದಕ್ಷಿಣ ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದ್ದು, ಕೇರಳದ ಕೊಲ್ಲಂ ಜಿಲ್ಲೆಯ ಆರ್ಯಂಕಾವು ಪಂಚಾಯತ್ ವ್ಯಾಪ್ತಿಯಲ್ಲಿ, ಕೇರಳ–ತಮಿಳುನಾಡು ಗಡಿಯ ಸಮೀಪದಲ್ಲಿದೆ. ಈ ಜಲಪಾತವು ಅಚೆಂಕೋವಿಲ್ನಿಂದ ಸುಮಾರು 6.5 ಕಿಲೋಮೀಟರ್ ದೂರದಲ್ಲಿದ್ದು, ಪಶ್ಚಿಮ ಘಟ್ಟಗಳ ಹಸಿರು ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದಿದೆ.<ref>[http://www.keralatourism.org/routes-locations/kumbhavurutty/id/8143 Kumbhavurutty Waterfall - Kollam]{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> ಕಲ್ಲಿನ ಬಂಡೆಗಳ ನಡುವೆ ನೀರು ಧುಮ್ಮಿಕ್ಕಿ ಹರಿಯುವ ದೃಶ್ಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. <ref>{{Cite web |url=http://traveltokerala.blogspot.in/2009/11/kumbhavurutty-waterfalls.html |title=Kumbhavurutti Waterfall, Kollam District |access-date=17 October 2014 |archive-url=https://web.archive.org/web/20141026034450/http://traveltokerala.blogspot.in/2009/11/kumbhavurutty-waterfalls.html |archive-date=26 October 2014 |url-status=dead }}</ref>
== ನೈಸರ್ಗಿಕ ಸೌಂದರ್ಯ ==
ಕುಂಭವುರುಟ್ಟಿ ಜಲಪಾತವು ದಟ್ಟವಾದ ಅರಣ್ಯ, ಹಸಿರು ಸಸ್ಯವರ್ಗ, ಬಂಡೆಗಳು ಮತ್ತು ಹೊಳೆಗಳಿಂದ ಕೂಡಿದ ಸುಂದರ ನೈಸರ್ಗಿಕ ಪರಿಸರವನ್ನು ಹೊಂದಿದೆ. ಕಾಡಿನ ನಡುವೆ ಧುಮ್ಮಿಕ್ಕಿ ಹರಿಯುವ ಜಲಪಾತವು ಪ್ರವಾಸಿಗರಿಗೆ ಮನಸ್ಸಿಗೆ ಮುದ ನೀಡುವ ಅನುಭವವನ್ನು ನೀಡುತ್ತದೆ. ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯೊಂದಿಗೆ ಸಮಯ ಕಳೆಯಲು ಬಯಸುವ ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರಿಗೆ ಈ ಸ್ಥಳವು ಆಕರ್ಷಕ ತಾಣವಾಗಿದೆ.<ref>[http://www.townplanning.kerala.gov.in/pages/ldp/kollam/iddp_v1_klm_ch_27.pdf Town Planning - Kollam]{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
== ಸಮೀಪದ ಪ್ರವಾಸಿ ಆಕರ್ಷಣೆಗಳು ==
ಕುಂಭವುರುಟ್ಟಿ ಜಲಪಾತದ ಸಮೀಪದಲ್ಲೇ ಪಾಲರುವಿ ಜಲಪಾತ ಸೇರಿದಂತೆ ಹಲವು ನೈಸರ್ಗಿಕ ಪ್ರವಾಸಿ ತಾಣಗಳಿವೆ. ಅಚೆಂಕೋವಿಲ್ ಮತ್ತು ಕೇರಳ–ತಮಿಳುನಾಡು ಗಡಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಈ ಪ್ರದೇಶದ ಪ್ರವಾಸಿ ಮಹತ್ವವನ್ನು ಹೆಚ್ಚಿಸಿವೆ. ಜಲಪಾತ, ದಟ್ಟ ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯದ ಸಂಯೋಜನೆಯಿಂದ ಕುಂಭವುರುಟ್ಟಿ ಜಲಪಾತವು ದಕ್ಷಿಣ ಕೇರಳದ ಪ್ರಮುಖ ನೈಸರ್ಗಿಕ ಆಕರ್ಷಣೆಗಳಲ್ಲಿ ಒಂದಾಗಿದೆ.
==ಉಲ್ಲೇಖಗಳು==
6yfa6aqvyq5b38tiikvlg55qd2zdpeb
ತಿರುಮಂಧಮ್ಕುನ್ನು ಪೂರಂ
0
180131
1382667
1379621
2026-08-15T08:15:42Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382667
wikitext
text/x-wiki
{{Infobox holiday
| image = Thirumandhamkunnu Pooram.jpg
| holiday_name = Thirumandhamkunnu Pooram<br/>{{lang|ml|place അങ്ങാടിപ്പുറം}}
| caption = Thirumandhamkunnu Pooram
| official_name = Thirumandhamkunnu({{langx|ml|തിരുമാന്ധാംകുന്ന് പൂരം}})
| observedby = [[Malayali]] [[Hindu]]s
| date = [[Mrigashīrsha|Makayiram]] [[Nakshatra]] in the Malayalam Calendar month of [[Malayalam calendar|Meenam]] (March 25, 2026 - April 4, 2026)<ref>{{Cite news |url=https://malayalam.nativeplanet.com/travel-guide/thirumandhamkunnu-temple-pooram-2024-from-march-17-details-inside-009339.html |title=Thirumandhamkunnu Temple Pooram 2024 From March 17 |date= 2023-12-11}}</ref>
| observances = ''Ottamthullal''<br/>(ഓട്ടൻതുള്ളൽ),<br/>''[[Ilanjithara Melam]]''<br/>(ഇലഞ്ഞിത്തറമേളം),<br/>Fireworks<br/>(വെടിക്കെട്ട്)
| type = Hindu
| longtype = [[Hindu]] [[Temple Festivals of Kerala|temple festival]] Festival/[[Public holiday]]s in city of [[Malappuram]]
| significance = [[Hindu]] [[Temple Festivals of Kerala|temple festival]]
}}
'''ತಿರುಮಂಧಮಕುನ್ನು ಪೂರಂ''' ( {{Langx|ml|തിരുമാന്ധാംകുന്ന് പൂരം}} ಪೂರಂ ) [[ಭಾರತ|ಭಾರತದ]] [[ಕೇರಳಂ|ಕೇರಳದ]] [[ಮಲಬಾರ್ ಕರಾವಳಿ|ಮಧ್ಯ ಮಲಬಾರಿನ]] ಪ್ರಮುಖ ದೇವಾಲಯ ಉತ್ಸವವಾಗಿದೆ. [[ಕೇರಳಂ|ಕೇರಳದ]] ಮೂರು ಪ್ರಮುಖ ಭಗವತಿ ದೇವಸ್ಥಾನಗಳಲ್ಲಿ ತ್ರಿಮಂಧಮಕುನ್ನು ದೇವಸ್ಥಾನವು ಒಂದು ಎಂದು ಹೇಳಲಾಗುತ್ತದೆ, ಉಳಿದ ಎರಡು [[ಕೊಡುಂಗಲ್ಲೂರು]] ಮತ್ತು ಪನಯನ್ನಾರ್ಕಾವು . ಇಲ್ಲಿನ ದೈನಂದಿನ [[ಪೂಜೆ|ಪೂಜೆಗೆ]] ಸಾವಿರಾರು ಭಕ್ತರು ಆಗಮಿಸುತ್ತಾರೆ.ವಿಶೇಷವಾಗಿ ಪ್ರಸಿದ್ಧ ಮಾಂಗಲ್ಯ ಪೂಜೆಗೆ ಸಾವಿರಾರು ಯುವತಿಯರೂ ಆಗಮಿಸುತ್ತಾರೆ.ಅವರು ಒಳ್ಳೆಯ ವಿವಾಹದ ಭಾಗ್ಯವನ್ನು ಬಯಸುತ್ತಾರೆ. <ref>{{Cite web |title=Thirumandhamkunnu Pooram |url=http://www.keralareligious.com/thirumandhamkunnu-pooram |url-status=dead |archive-url=https://web.archive.org/web/20170409213357/http://www.keralareligious.com/thirumandhamkunnu-pooram |archive-date=9 April 2017 |access-date=24 January 2017}}</ref> ಮುಂದಿನ ವರ್ಷ ಪೂರಂ ಉತ್ಸವವು ಮಾರ್ಚ್ 25, 2026 ರಿಂದ ಪ್ರಾರಂಭವಾಗಿ ಏಪ್ರಿಲ್ 04, 2026 ರಂದು ನಡೆದಿದೆ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ಕೊನೆಗೊಳ್ಳುತ್ತದೆ. <ref>{{ಉಲ್ಲೇಖ ಸುದ್ದಿ |date=2023-12-11 |title=Thirumandhamkunnu Temple Pooram 2024 From March 17 |url=https://malayalam.nativeplanet.com/travel-guide/thirumandhamkunnu-temple-pooram-2024-from-march-17-details-inside-009339.html}}</ref>
ಈ ಹಬ್ಬವು ಮೀನಂ ತಿಂಗಳ ಮಕಯಿರಂ ನಕ್ಷತ್ರದಿಂದ ([[ಮಾರ್ಚ್]], [[ಏಪ್ರಿಲ್]]) 11 ದಿನಗಳ ಕಾಲ ನಡೆಯುತ್ತದೆ. <ref>{{Cite web |title="Malappuram - Kerala Government" |url=https://kerala.gov.in/malappuram |url-status=dead |archive-url=https://web.archive.org/web/20200814233953/https://kerala.gov.in/malappuram |archive-date=14 August 2020 |access-date=24 January 2017}}</ref> ಕ್ಯಾಲಿಕಟ್ ವಿಶ್ವವಿದ್ಯಾಲಯದ [[ತಾಳೆಮರ|ತಾಳೆಗರಿ]] ದಾಖಲೆಗಳಲ್ಲಿ [[ಪೂರಂ]] ಉತ್ಸವವು 16 ನೇ ಶತಮಾನದ ಆರಂಭದ ದಶಕಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸುವ ಪುರಾವೆಗಳಿವೆ. <ref>{{Cite web |title=FESTIVALS |url=http://thirumandhamkunnutemple.com/thirumandhamkunnu_festival_%20pooram.php |access-date=2026-08-09 |archive-date=2026-03-16 |archive-url=https://web.archive.org/web/20260316150344/https://www.thirumandhamkunnutemple.com/thirumandhamkunnu_festival_%20pooram.php |url-status=dead }}</ref> ಈ ಉತ್ಸವದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜನರು [[ಅಂಗಡಿ|ಅಂಗಡಿಪುರಂ]] ತಲುಪಲು ಪ್ರಾರಂಭಿಸುತ್ತಾರೆ. <ref>{{ಉಲ್ಲೇಖ ಸುದ್ದಿ |date=2010-03-24 |title=Thirumandhamkunnu Pooram begins |url=https://article.wn.com/view/2010/03/24/Thirumandhamkunnu_Pooram_begins/}}</ref>
ಭಗವತಿಯ ವಿಗ್ರಹವನ್ನು ಅಲಂಕರಿಸಿದ ಆನೆಯ ಮೇಲೆ ಗರ್ಭಗುಡಿಯಿಂದ ಹೊರಗೆ ತೆಗೆದುಕೊಂಡು ಹೋಗಿ 'ಆರಾಟು' ಎಂದು ಕರೆಯುವ ಪವಿತ್ರ ಸ್ನಾನವನ್ನು ಮಾಡಿಸಲಾಗುತ್ತದೆ.ಈ ಮೆರವಣಿಗೆಯಲ್ಲಿ ಆನೆಗಳು, [[ನಾಗಸ್ವರ|ನಾದಸ್ವರ]] ಮತ್ತು [[ಚೆಂಡ|ಚೆಂಡೆಮೇಳಗಳು]] ಇರುತ್ತದೆ. '[[ಆರಾಟ|ಆರಾಟು]]' 10 ದಿನಗಳವರೆಗೆ ಮುಂದುವರಿಯುತ್ತದೆ. 'ಪೂರಪ್ಪುರಪ್ಪಾಡು'ವನ್ನು ಗುರುತಿಸುವ ಮೆರವಣಿಗೆಯನ್ನು ನಡೆಸುವಾಗ ದೇವರನ್ನು ಹತ್ತಿರದಿಂದ ನೋಡಲು ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ಸಾಲುಗಟ್ಟಿ ನಿಂತಿರುತ್ತಾರೆ. ' <ref>{{ಉಲ್ಲೇಖ ಸುದ್ದಿ |date=24 March 2010 |title=Thirumandhamkunnu Pooram begins |url=https://www.thehindu.com/todays-paper/tp-national/tp-kerala/Thirumandhamkunnu-Pooram-begins/article16006300.ece |access-date=13 July 2019 |work=The Hindu}}</ref> ಈ ಹಬ್ಬದ ಪ್ರಮುಖ ಕಾರ್ಯಕ್ರಮ [[ಆರಾಟ|ಆರಾಟ್ಟು]] . ಇದೇ ರೀತಿ ಬೆಳಿಗ್ಗೆ ಒಂದು ಮತ್ತು ಸಂಜೆ ಒಂದು ಅನುಕ್ರಮವಾಗಿ 20 ಬಾರಿ ಹತ್ತು ದಿನಗಳವರೆಗೆ ನಡೆಸಲಾಗುತ್ತದೆ ಮತ್ತು ಹನ್ನೊಂದನೇ ದಿನ ಸಂಜೆ ಅಂತಿಮ ಆರಟ್ಟು ಮಾಡಲಾಗುತ್ತದೆ. ಹತ್ತನೇ ದಿನ (ಏಪ್ರಿಲ್ 03) ಸಂಜೆ ಪಲ್ಲಿವೇಟ್ಟ ಎಂಬ ಪ್ರಮುಖ ಆಚರಣೆ ನಡೆಯುತ್ತದೆ.
ಪೂರಂ ದಿನದಂದು ಮಧ್ಯರಾತ್ರಿ ವಲ್ಲುವನಾಡು ರಾಜ್ಯದ ರಾಜ ವಲ್ಲುವಕ್ಕೋನತಿರಿ ಮತ್ತು ಪಲ್ಲಕ್ಕಿಯ ಮೇಲೆ [[ಪೂರಂ]] ಮೈದಾನಕ್ಕೆ ಬರುವ ಪಾಣ ಸಮುದಾಯದ ಮುಖ್ಯಸ್ಥ ಮಲಯನ್ಕುಟ್ಟಿ ನಡುವೆ ವಿಧ್ಯುಕ್ತ ಭೇಟಿ ನಡೆಯುತ್ತದೆ. ಇದನ್ನು ಪಾಣಂತೆ ವರವು ಎಂದು ಕರೆಯಲಾಗುತ್ತದೆ. ಇದು ಧಾರ್ಮಿಕ ಸಾಮರಸ್ಯ ಮತ್ತು ಹಿಂದಿನ ದಿನಗಳಲ್ಲಿ ಬುಡಕಟ್ಟು ಮುಖ್ಯಸ್ಥನು ರಾಜನಿಗೆ ನೀಡಿದ ಸಹಾಯವನ್ನು ಸ್ಮರಿಸುತ್ತದೆ. ಹನ್ನೆರಡನೆಯ ದಿನ, ಬೆಳಿಗ್ಗೆಯಿಂದ ಸಂಜೆಯವರೆಗೆ ಜಾನಪದ ಪ್ರಕಾರವಾದ ಚವಿತ್ತುಕಲಿಯ ಪ್ರದರ್ಶನ ಇರುತ್ತದೆ. ಉತ್ಸವದ ದಿನಗಳಲ್ಲಿ [[ಒಟ್ಟನ್ ತುಳ್ಳಲ್|ಒಟ್ಟಂತುಲ್ಲಾಲ್]], ಪಾದಕೋಮ್, [[ಚಾಕ್ಯಾರ್ ಕೂತ್ತು|ಚಾಕ್ಯಾರ್ ಕೂತ್]], ನಾಗ್ಯಾರ್ಕೌತ್, ತಾಯಂಬಕ, ಮೇಳಂ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಹಬ್ಬದ ದಿನಗಳಲ್ಲಿ ಪೂತನ್ ಎಂಬ ಜಾನಪದ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ.
== ಸಹ ನೋಡಿ ==
* ಮಾಮಾಂಕಂ ಹಬ್ಬ
* [[ವೈರಂಕೋಡ್ ಹಬ್ಬ|ವೈರಂಕೋಡ್ ಭಗವತಿ ದೇವಸ್ಥಾನ]]
* [[ವೈರಂಕೋಡ್ ಹಬ್ಬ|ವೈರಂಕೋಡ್ ವೇಲಾ]]
== ಉಲ್ಲೇಖಗಳು ==
<templatestyles src="Reflist/styles.css" />{{ಉಲ್ಲೇಖಗಳು}}
== ಬಾಹ್ಯ ಕೊಂಡಿಗಳು ==
* [http://www.malappuram.net/html/touristattractions1.htm ಮಲಪ್ಪುರಂ]
mrurhh21k9p8dy4sgqb0dx5q12pp6jq
ಆಂಟನಿ ವರ್ಗೀಸ್
0
180132
1382488
1379624
2026-08-14T12:39:40Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1382488
wikitext
text/x-wiki
{{Infobox person
| name = Antony Varghese
| image = Antony Varghese 2025.jpg
| caption = Varghese in 2025
| birth_date = {{birth date and age|1989|10|11|df=yes}}
| birth_place = [[Angamaly, Kerala]], India
| alma_mater = [[Maharaja's College, Ernakulam]]
| occupation = Actor
| years_active = 2017–present
| notable_works = [[Angamaly Diaries]]
| spouse = {{marriage|Anisha Poulose|2021}}
}}
'''ಪೆಪೆ''' ಎಂಬ ಪರದೆಯ ಹೆಸರಿನಿಂದಲೂ ಕರೆಯಲ್ಪಡುವ '''ಆಂಟನಿ ವರ್ಗೀಸ್''' <ref>{{ಉಲ್ಲೇಖ ಸುದ್ದಿ |last=George |first=Vijay |date=2019-09-26 |title=Antony Varghese on 'Jallikattu', his experience at TIFF, and life changing after 'Angamaly Diaries' |url=https://www.thehindu.com/entertainment/movies/antony-varghese-on-jallikattuexperience-at-the-toronto-international-film-festival/article29517445.ece |access-date=2023-02-07 |work=The Hindu |language=en-IN |issn=0971-751X}}</ref> ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟ. ಅವರು 2017 ರಲ್ಲಿ ''ಅಂಗಮಾಲಿ ಡೈರೀಸ್'' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. <ref>{{ಉಲ್ಲೇಖ ಸುದ್ದಿ |date= |title=Antony Varghese of 'Angamaly Diaries' impressed its director through the role in a short film |url=https://timesofindia.indiatimes.com/entertainment/malayalam/movies/did-you-know/antony-varghese-of-angamaly-diaries-impressed-its-director-through-the-role-in-a-short-filml/articleshow/57532999.cms |access-date=2017-11-10 |work=[[The Times of India]]}}</ref>
== ವೈಯಕ್ತಿಕ ಜೀವನ ==
ಆಂಟೋನಿ ವರ್ಗೀಸ್ ಅವರು [[ಕೇರಳಂ|ಕೇರಳದ]] ಅಂಗಮಾಲಿಯಲ್ಲಿ 11 ಅಕ್ಟೋಬರ್ 1989 ರಂದು ವರ್ಗೀಸ್ ಮತ್ತು ಅಲ್ಫೋನ್ಸಾ ದಂಪತಿಗಳಿಗೆ ಜನಿಸಿದರು. ಅವರು [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂನ]] ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಆಗಸ್ಟ್ 7, 2021 ರಂದು, ಅವರು ತಮ್ಮ ದೀರ್ಘಕಾಲದ ಗೆಳತಿ ಅನೀಶಾ ಪೌಲೋಸ್ ಅವರನ್ನು ವಿವಾಹವಾದರು. <ref>{{ಉಲ್ಲೇಖ ಸುದ್ದಿ |date=7 August 2021 |title=Antony Varghese marries his longtime girlfriend, Aneesha Paulose |url=https://english.mathrubhumi.com/mobile/movies-music/movie-news/actor-antony-varghese-marries-longtime-girlfriend-aneesha-vincent-pepe-angamaly-diaries-jallikkattu-1.5891743 |access-date=2 October 2021 |work=English Mathrubhumi News }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
== ವೃತ್ತಿಜೀವನ ==
ಆಂಟನಿ ವರ್ಗೀಸ್ 2017 ರಲ್ಲಿ ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ''ಅಂಗಮಾಲಿ ಡೈರೀಸ್ನಲ್ಲಿ'' [[ವಿನ್ಸೆಂಟ್ ವಾನ್ ಗೋ|ವಿನ್ಸೆಂಟ್]] ಪೆಪೆ ಅವರ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಈ ಚಿತ್ರ ಬ್ಲಾಕ್ಬಸ್ಟರ್ ಯಶಸ್ಸು ಕಂಡು, ಆಂಟನಿ ವರ್ಗೀಸ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಅವರ ಪಾತ್ರದ ಹೆಸರಿನಿಂದಲೇ ಅವರು “ಪೆಪೆ” ಎಂಬ ಪರದೆ ಹೆಸರಿನಿಂದ ಪ್ರಸಿದ್ಧರಾದರು. ಈ ಪಾತ್ರಕ್ಕಾಗಿ ಅವರಿಗೆ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತವು . <ref>{{ಉಲ್ಲೇಖ ಸುದ್ದಿ |title=Palliyangadi's own Pepe |url=https://www.deccanchronicle.com/entertainment/mollywood/200317/palliyangadis-own-pepe.html |access-date=2 October 2021 |work=The Deccan Chronicle}}</ref> ಅವರ ಎರಡನೇ ಚಿತ್ರ ''[[ಸ್ವಾತಂತ್ರ್ಯ|ಸ್ವತಂತ್ರ್ಯಂ]] ಅರ್ಧರಾತ್ರಿಯಲ್ಲಿ'' ಚೊಚ್ಚಲ ನಿರ್ದೇಶನದ ಟಿನು ಪಪ್ಪಚ್ಚನ್. ಇದು [[ಕೊಟ್ಟಾಯಂ]] ಮೂಲದ ಆಕ್ಷನ್ ಥ್ರಿಲ್ಲರ್ ಪಿಕ್ಚರ್.ನಂತರ ಆಂಟನಿ ಅವರು " ಜಲ್ಲಿಕಟ್ಟು" ಚಿತ್ರದಲ್ಲಿ ನಟಿಸಿದರು. ಇದರಿಂದ ಅವರು ಮತ್ತೆ ಲಿಜೋ ಜೋಸ್ ಪೆಲ್ಲಿಶೇರಿ ಅವರೊಂದಿಗೆ ಕೆಲಸ ಮಾಡಿದರು. ಸ್ವಾತಂತ್ರ್ಯಂ ಅರ್ಧರಾತ್ರಿಯಲ್ಲಿ ಮತ್ತು ಜಲ್ಲಿಕಟ್ಟು ಎರಡೂ ವಾಣಿಜ್ಯಿಕವಾಗಿ ಯಶಸ್ವಿಯಾದವು., ಆದರೆ ''ಜಲ್ಲಿಕಟ್ಟು ಚಲನಚಿತ್ರವು'' ಭಾರತದ ಆಸ್ಕರ್ ನಮೂದುಗಳಲ್ಲಿ ಒಂದಾಗಿ [[ಚಲನಚಿತ್ರ]] ವಿಭಾಗದ ಅಡಿಯಲ್ಲಿ ನಾಮನಿರ್ದೇಶನಗೊಂಡಿತು ಮತ್ತು ನಟನ ಅಭಿನಯವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು. ಅವರ ''ಅಜಗಜಾಂತರಂ'' ಚಿತ್ರವು ಟಿನು ಪಪ್ಪಚನ್ ಅವರೊಂದಿಗಿನ ಅವರ ಎರಡನೇ ಸಹಯೋಗವನ್ನು ಗುರುತಿಸುತ್ತದೆ, ಇದು [[ಡಿಸೆಂಬರ್]] 23, 2021 ರಂದು ಬಿಡುಗಡೆಯಾಯಿತು, ಅಲ್ಲಿ ಅದರ ಉತ್ತಮ ನೃತ್ಯ ಸಂಯೋಜನೆಯ ಸಾಹಸ ಸನ್ನಿವೇಶಗಳಿಗಾಗಿ ಪ್ರಶಂಸಿಸಲ್ಪಟ್ಟಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.
2022 ರಲ್ಲಿ, ಆಂಟನಿ ''ಸೂಪರ್ ಶರಣ್ಯ'' ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದರು.
2023 ರಲ್ಲಿ ಅವರು ಶೇನ್ ನಿಗಮ್ ಮತ್ತು [[ನೀರಜ್ ಚೋಪ್ರಾ|ನೀರಜ್]] ಮಾಧವ್ ಅವರೊಂದಿಗೆ RDX ನಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದನ್ನು ನಿರ್ವಹಿಸಿದರು.
== ಚಲನಚಿತ್ರಗಳ ಪಟ್ಟಿ ==
=== ಚಲನಚಿತ್ರಗಳು ===
{{ಬಾಕಿ ಇರುವ ಚಲನಚಿತ್ರಗಳ ಕೀಲಿ}}
{| class="wikitable"
!Year
!Title
!Role
!Notes
!Ref
|-
|2017
|''Angamaly Diaries''
|Vincent Pepe
|Debut Film
|<ref>{{ಉಲ್ಲೇಖ ಸುದ್ದಿ |date=3 March 2017 |title=Angamaly Diaries movie review |url=https://timesofindia.indiatimes.com/entertainment/malayalam/movie-reviews/angamaly-diaries/movie-review/57449113.cms |access-date=2 October 2021 |work=The Times Of India}}</ref>
|-
|2018
|''Swathandriam Ardharathriyil''
|Jacob
|
|<ref>{{ಉಲ್ಲೇಖ ಸುದ್ದಿ |date=2 April 2018 |title='Angamaly Diaries' actor Antony Varghese scores big in second outing |url=https://www.thenewsminute.com/article/angamaly-diaries-actor-antony-varghese-scores-big-second-outing-78873 |access-date=2 October 2021 |work=The News Minute}}</ref>
|-
|2019
|''Jallikkattu''
|Antony
|
|<ref>{{ಉಲ್ಲೇಖ ಸುದ್ದಿ |date=18 September 2019 |title=Antony Varghese: I did Jallikattu with the same excitement and nervousness as my first film |url=https://timesofindia.indiatimes.com/entertainment/malayalam/movies/news/antony-varghese-i-did-jallikattu-with-the-same-excitement-and-nervousness-as-my-first-film/articleshow/71166431.cms |access-date=20 December 2021 |work=The Times of India}}</ref>
|-
|2021
|''Ajagajantharam''
|Lali
|
|<ref>{{ಉಲ್ಲೇಖ ಸುದ್ದಿ |date=22 September 2021 |title=പൂജ റിലീസ് പ്രഖ്യാപിച്ച് 'അജഗജാന്തരം'; മുന്നൂറിലധികം തിയറ്ററുകളില് |url=https://www.asianetnews.com/entertainment-news/antony-varghese-starring-ajagajantharam-to-reach-theatres-on-pooja-holidays-qzuk1l |access-date=2 October 2021 |work=Asianet News}}</ref>
|-
| rowspan="4" |2022
|''Super Sharanya''
|Sumeshettan
|Cameo appearance
|
|-
|''Innale Vare''
|Vinod Sreedhar/ Sharath
|
|<ref>{{ಉಲ್ಲೇಖ ಸುದ್ದಿ |date=23 September 2021 |title=Asif Ali completes Jis Joy's next, a thriller |url=https://www.newindianexpress.com/entertainment/malayalam/2021/Sep/23/asif-ali-completes-jis-joys-next-a-thriller-2362401.html |access-date=2 October 2021 |work=The New Indian Express}}</ref>
|-
|''Aanaparambile World Cup''
|Hesham
|
|<ref>{{ಉಲ್ಲೇಖ ಸುದ್ದಿ |date=29 September 2021 |title=Aanaparambile World Cup gearing up for release |url=https://www.newindianexpress.com/entertainment/malayalam/2021/Sep/29/aanaparambile-world-cup-gearing-up-for-release-2365016.html |access-date=2 October 2021 |work=The New Indian Express}}</ref>
|-
|''Oh Meri Laila''
|Lailasuran
|
|<ref>{{ಉಲ್ಲೇಖ ಸುದ್ದಿ |date=9 March 2020 |title=Antony Varghese's 'Aaravam' launched |url=https://www.thenewsminute.com/article/antony-varghese-s-aaravam-launched-119827 |access-date=2 October 2021 |work=The News Minute}}</ref>
|-
| rowspan="3" |2023
|''Poovan''
|Hari
|
|
|-
|''RDX''
|Dony
|
|
|-
|''Chaaver''
|Kiran
|
|<ref>{{Cite web |date=30 January 2023 |title=Kunchacko Boban-Tinu Pappachan film Chaaver promises plenty of action, watch motion poster |url=https://www.cinemaexpress.com/malayalam/news/2023/jan/30/kunchacko-boban-tinu-pappachan-film-chaaver-promises-plenty-of-action-watch-motion-poster-39422.html |access-date=2023-01-31 |website=[[Cinema Express]] |language=en}}</ref>
|-
|2024
|''Kondal''
|Manuel
|
|<ref>{{Cite web |last=Features |first=C. E. |date=2024-09-08 |title=Kondal trailer: Antony Varghese lets his fists do the talking in this high-octane actioner set at sea |url=https://www.cinemaexpress.com/malayalam/news/2024/Sep/08/kondal-trailer-antony-varghese-lets-his-fists-do-the-talking-in-this-high-octane-actioner-set-at-sea |access-date=2024-09-13 |website=Cinema Express |language=en}}</ref>
|-
| rowspan="2" |2025
|''Daveed''
|Aashiq Abu
|
|<ref>{{Cite web |last=Features |first=C. E. |date=2025-02-02 |title=First single 'Edakochi Ishq' from Antony Varghese-starrer Daveed is here |url=https://www.cinemaexpress.com/malayalam/news/2025/Feb/02/first-single-edakochi-ishq-from-antony-varghese-starrer-daveed-is-here |access-date=2025-02-14 |website=Cinema Express |language=en}}</ref>
|-
|''Maine Pyar Kiya''
|Danny
|Cameo appearance
|<ref>{{Cite web |last=Features |first=C. E. |date=2025-09-01 |title=https://www.manoramaonline.com/movies/movie-news/2025/09/01/antony-varghese-cameo-maine-pyaar-kiya.html |access-date=1 September 2025 |website=malayalamanorama |language=malayalam}}</ref>
|-
| rowspan="2" |2026
|''Kattalan''
|Antony Varghese
|
|<ref>{{ಉಲ್ಲೇಖ ಸುದ್ದಿ |title='Kattalan' first look: Antony Varghese Pepe's wild transformation; 'Marco team promises a thriller |url=https://timesofindia.indiatimes.com/entertainment/malayalam/movies/news/kattalan-first-look-antony-varghese-pepes-wild-transformation-marco-team-promises-a-thriller/articleshow/124495717.cms |url-status=live |archive-url=https://web.archive.org/web/20251013171830/https://timesofindia.indiatimes.com/entertainment/malayalam/movies/news/kattalan-first-look-antony-varghese-pepes-wild-transformation-marco-team-promises-a-thriller/articleshow/124495717.cms |archive-date=13 October 2025 |access-date=12 October 2025 |work=[[Times of India]] |language=en}}</ref>
|-
| {{Pending film|Thottam}}
|TBA
|Filming
|<ref>{{ಉಲ್ಲೇಖ ಸುದ್ದಿ |date=2025-11-06 |title='Thottam' first look out: Keerthy Suresh and Antony Varghese Pepe unite for high-octane action adventure |url=https://timesofindia.indiatimes.com/entertainment/malayalam/movies/news/thottam-first-look-out-keerthy-suresh-and-antony-varghese-pepe-unite-for-high-octane-action-adventure/articleshow/125120426.cms |access-date=2025-12-14 |work=The Times of India |issn=0971-8257}}</ref>
|-
|}
=== ಕಿರುಚಿತ್ರಗಳು ===
{| class="wikitable"
!ವರ್ಷ
! ಶೀರ್ಷಿಕೆ
! ಪಾತ್ರ
! ಟಿಪ್ಪಣಿಗಳು
|-
| 2018
| ''ಮೌಸ್ ಟ್ರ್ಯಾಪ್''
| ಸುಭಾಷ್ ಚಂದ್ರ ಬೋಸ್
| ಮಲಯಾಳಂ ಕಿರುಚಿತ್ರ <ref>{{ಉಲ್ಲೇಖ ಸುದ್ದಿ |date=14 March 2018 |title=Antony Varghese acts in a short film named 'Mouse Trap' |url=https://timesofindia.indiatimes.com/entertainment/malayalam/movies/news/antony-varghese-acts-in-a-short-film-named-mouse-trap/articleshow/63297220.cms |access-date=2 October 2021 |work=The Times Of India}}</ref>
|-
| 2021
| ''ವಾಬಿ ಸಬಿ''
| ಸ್ವತಃ
| ಪ್ರಯಾಣ ವ್ಲಾಗ್ <ref>{{ಉಲ್ಲೇಖ ಸುದ್ದಿ |date=15 May 2021 |title=Antony Varghese gives us tour of beautiful snow capped Himalayas in travel vlog |url=https://timesofindia.indiatimes.com/entertainment/malayalam/movies/news/antony-varghese-gives-us-tour-of-beautiful-snow-capped-himalayas-in-travel-vlog/articleshow/82659679.cms |access-date=2 October 2021 |work=The Times Of India}}</ref>
|}
== ಪ್ರಶಸ್ತಿಗಳು ==
{| class="wikitable"
|+
! ವರ್ಷ
! ಪ್ರಶಸ್ತಿ
! ವರ್ಗ
! ಚಲನಚಿತ್ರ
! ಫಲಿತಾಂಶ
! ಉಲ್ಲೇಖ.
|-
| 2018
| ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ
| ಮಲಯಾಳಂನ ಅತ್ಯುತ್ತಮ ಪುರುಷ ಚೊಚ್ಚಲ ಪ್ರವೇಶಕ್ಕಾಗಿ ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ
| ''ಅಂಗಮಾಲಿ ಡೈರೀಸ್''| {{Won}}
|<ref>{{ಉಲ್ಲೇಖ ಸುದ್ದಿ |title=Winners: 65th Jio Awards (South) 2018 |url=https://timesofindia.indiatimes.com/entertainment/tamil/movies/news/winners-65th-jio-filmfare-awards-south-2018/articleshow/64617904.cms |access-date=8 August 2018 |work=Times of India}}</ref>
|}
== ಉಲ್ಲೇಖಗಳು ==
<templatestyles src="Reflist/styles.css" />{{ಉಲ್ಲೇಖಗಳು}}
[[ವರ್ಗ:೧೯೮೯ ಜನನ]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Articles with hCards]]
h1qzph2mte8hz5gm0eubk2grgovm86g
ಬೆಡುಕ ಅಂಬೋಲಿ
0
180182
1382802
1380488
2026-08-15T11:01:33Z
Ashwini Rai K
98657
"[[:en:Special:Redirect/revision/1360255376|Beduka amboli]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
1382802
wikitext
text/x-wiki
'''''ಬೆಡುಕಾ ಅಂಬೋಲಿ''''', ಕೆಲವೊಮ್ಮೆ '''ಅಂಬೋಲಿ ಲ್ಯಾಟರಟಿಕ್ ಟೋಡ್''' ಎಂದು ಕರೆಯಲ್ಪಡುತ್ತದೆ, ಬುಫೋನಿಡೇ ಕುಟುಂಬದಲ್ಲಿ ಬರುವ ಒಂದು ಜಾತಿಯ ಕಪ್ಪೆ. ಇದು ಭಾರತದ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಗೆ]] ಸ್ಥಳೀಯವಾಗಿದ್ದು [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಅಂಬೋಲಿ|ಅಂಬೋಲಿಯ]] ಸಮೀಪದಲ್ಲಿ ಮಾತ್ರ ಕಂಡುಬರುತ್ತದೆ. <ref name="frost">{{Cite web |last=Frost, Darrel R. |year=2024 |title=''Beduka amboli'' Dubois, Ohler, and Pyron, 2021 |url=https://amphibiansoftheworld.amnh.org/Amphibia/Anura/Bufonidae/Beduka/Beduka-amboli |access-date=19 June 2026 |website=Amphibian Species of the World: an Online Reference. Version 6.2 |publisher=American Museum of Natural History}}</ref> ಇದನ್ನು 2009 ರಲ್ಲಿ ಹೊಸ ಜಾತಿ ಎಂದು ವಿವರಿಸಲಾಯಿತು ಮತ್ತು ಈಗ ನಿಷ್ಕ್ರಿಯವಾಗಿರುವ ''ಕ್ಸಾಂಥೋಫ್ರೈನ್'' ಕುಲದಲ್ಲಿ ಅದರ ಸಹೋದರಿ ಜಾತಿಯಾದ ''[[ಬೆಡುಕ ಕೊಯ್ನಾಯೆನ್ಸಿಸ್|ಕ್ಸಾಂಥೋಫ್ರೈನ್ [ಬೆಡುಕಾ] ಕೊನ್ಯಾಯೆನ್ಸಿಸ್]]'' ಜೊತೆಗೆ ಇರಿಸಲಾಯಿತು. <ref name="desc">{{Cite journal|last=Biju|first=S.D.|last2=Van Bocxlaer|first2=Ines|last3=Giri|first3=Varad B.|last4=Loader|first4=Simon P.|last5=Bossuyt|first5=Franky|title=Two new endemic genera and a new species of toad (Anura: Bufonidae) from the Western Ghats of India|journal=BMC Research Notes|year=2009|volume=2|page=241|doi=10.1186/1756-0500-2-241|pmid=19968866|pmc=2797014}}</ref>
== ವರ್ಗೀಕರಣ ಶಾಸ್ತ್ರ ==
ಈ ಜಾತಿಯನ್ನು ''ಬೆಡುಕ'' ಕುಲಕ್ಕೆ ಸ್ಥಳಾಂತರಿಸಿದಾಗ, ದಕ್ಷಿಣ ಭಾರತದ ಮತ್ತೊಂದು ಕಪ್ಪೆ ಜಾತಿಯಾದ ''ಹೋಪ್ಲೋಬಟ್ರಾಕಸ್ ಟೈಗರಿನಸ್ನೊಂದಿಗೆ'' ಗೊಂದಲವನ್ನು ತಪ್ಪಿಸಲು ಜಾತಿಯ ವಿಶೇಷಣವನ್ನು ''ಟೈಗ್ರಿನಾದಿಂದ'' ''ಅಂಬೋಲಿ'' ಎಂದು ಬದಲಾಯಿಸಲಾಯಿತು. <ref name="Dubois et al. 2021">{{Cite journal|last=Dubois|first=Alain|last2=Ohler|first2=Annemarie|last3=Pyron|first3=R. Alexander|date=2021|title=New concepts and methods for phylogenetic taxonomy and nomenclature in zoology, exemplified by a new ranked cladonomy of recent amphibians (Lissamphibia)|journal=Megataxa|volume=5|issue=1|doi=10.11646/megataxa.5.1.1}}</ref>
== ವಿವರಣೆ ==
ಈ ಜಾತಿಯು ಕಪ್ಪೆಗಳಿಗೆ ಮಧ್ಯಮ ಗಾತ್ರದ್ದಾಗಿದ್ದು, ಗಂಡುಗಳು ಚಿಕ್ಕದಾಗಿರುತ್ತವೆ (ಗಂಡು ಮೂತಿ-ದ್ವಾರದ ಉದ್ದ ೨೮-೩೩ಎಮ್ ಎಮ್, ಮಹಿಳೆಯರು ೩೩-೩೫ಎಮ್ ಎಮ್ ), ಮುರಿದ ಕಾಂತಲ್ ರೇಖೆಯೊಂದಿಗೆ ಸ್ವಲ್ಪ ಉದ್ದವಾಗಿದೆ. ಅವು ಹಳದಿ ಬಣ್ಣದ್ದಾಗಿದ್ದು, ದೇಹದ ಮೇಲ್ಭಾಗ ಮತ್ತು ಬದಿಗಳಲ್ಲಿ ಕಪ್ಪು ಪಟ್ಟೆಗಳನ್ನು ಹೊಂದಿರುತ್ತವೆ ಮತ್ತು ಕಾಲ್ಬೆರಳುಗಳು ಮತ್ತು ಬೆರಳುಗಳ ನಡುವೆ ಜಾಲರಿ ಇರುವುದಿಲ್ಲ. <ref name="desc">{{Cite journal|last=Biju|first=S.D.|last2=Van Bocxlaer|first2=Ines|last3=Giri|first3=Varad B.|last4=Loader|first4=Simon P.|last5=Bossuyt|first5=Franky|title=Two new endemic genera and a new species of toad (Anura: Bufonidae) from the Western Ghats of India|journal=BMC Research Notes|year=2009|volume=2|page=241|doi=10.1186/1756-0500-2-241|pmid=19968866|pmc=2797014}}<cite class="citation journal cs1" data-ve-ignore="" id="CITEREFBijuVan_BocxlaerGiriLoader2009">Biju, S.D.; Van Bocxlaer, Ines; Giri, Varad B.; Loader, Simon P.; Bossuyt, Franky (2009). </cite></ref>
[[ಚಿತ್ರ:Xanthophryne_tigerina_egg_clutch.jpg|left|thumb| ತಾತ್ಕಾಲಿಕ ಕೊಚ್ಚೆ ಗುಂಡಿಯಲ್ಲಿ ಮೊಟ್ಟೆಯಿಡುವುದು]]
== ಸಂತಾನೋತ್ಪತ್ತಿ ==
[[ಮುರಕಲ್ಲು|ಲ್ಯಾಟರೈಟ್]] ಬಂಡೆಯೊಳಗಿನ ಕುಳಿಗಳಲ್ಲಿನ ತಾತ್ಕಾಲಿಕ ಕೊಳಗಳಲ್ಲಿ ಸಂತಾನೋತ್ಪತ್ತಿ ನಡೆಯುತ್ತದೆ. ಒಂದು ಕ್ಲಚ್ನಲ್ಲಿ ಸುಮಾರು ೩೦-೩೫ಮೊಟ್ಟೆಗಳನ್ನು ಇಡಲಾಗುತ್ತದೆ. <ref name="desc">{{Cite journal|last=Biju|first=S.D.|last2=Van Bocxlaer|first2=Ines|last3=Giri|first3=Varad B.|last4=Loader|first4=Simon P.|last5=Bossuyt|first5=Franky|title=Two new endemic genera and a new species of toad (Anura: Bufonidae) from the Western Ghats of India|journal=BMC Research Notes|year=2009|volume=2|page=241|doi=10.1186/1756-0500-2-241|pmid=19968866|pmc=2797014}}<cite class="citation journal cs1" data-ve-ignore="" id="CITEREFBijuVan_BocxlaerGiriLoader2009">Biju, S.D.; Van Bocxlaer, Ines; Giri, Varad B.; Loader, Simon P.; Bossuyt, Franky (2009). </cite></ref>
== ಆವಾಸಸ್ಥಾನ ಮತ್ತು ಸಂರಕ್ಷಣೆ ==
ಈ ಪ್ರಭೇದವು ಎತ್ತರದ (> ೮೦೦ ಮೀ ಎ ಎಸ್ ಎಲ್) ಫೆರಿಕ್ರೇಟ್ ಪ್ರಸ್ಥಭೂಮಿಗಳು ಮತ್ತು ಲ್ಯಾಟರೈಟ್ ಹುಲ್ಲುಗಾವಲುಗಳಲ್ಲಿ ವಾಸಿಸುತ್ತದೆ. ಇದು ಒಂದೇ ಸ್ಥಳದಲ್ಲಿ ಮಾತ್ರ ಕಂಡುಬರುವುದರಿಂದ ಮತ್ತು ಮಾನವ ಅಭಿವೃದ್ಧಿಯಿಂದಾಗಿ ಇದರ ಆವಾಸಸ್ಥಾನವು ಛಿದ್ರಗೊಂಡಿರುವುದರಿಂದ ಇದನ್ನು IUCN [[ವಿಪತ್ತಿನಲ್ಲಿರುವ ಜೀವಜಾತಿ|ಅಳಿವಿನಂಚಿನಲ್ಲಿರುವ ಪ್ರಭೇದ]] ಎಂದು ವರ್ಗೀಕರಿಸಿದೆ.
== ಉಲ್ಲೇಖಗಳು ==
{{ಉಲ್ಲೇಖಗಳು|30em}}
== ಬಾಹ್ಯ ಕೊಂಡಿಗಳು ==
{{Taxonbar}}{{Taxonbar}}
fhayruzzoo8gro0s2tbzhjna48alyrt
ವಿಕಿಪೀಡಿಯ:ಗಡಿಯಾಚೆಯ ಪರಂಪರೆ - ಭಾರತದ ಮತ್ತು ಉಕ್ರೇನ್ನ ವಿಕಿಪೀಡಿಯ ಸಂಪಾದನಾ ಅಭಿಯಾನ
4
180187
1382558
1380897
2026-08-15T00:29:24Z
Mahaveer Indra
34672
/* ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) */
1382558
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin-top: 20px; margin: auto; font-size:20px;"
|-
| style="text-align:center; vertical-align:middle; padding:10px 15px;" | [[File:Google Calendar icon (2015-2020).svg|32px|alt=|link=]]<br /><span style="font-weight:700; font-size:0.7rem; color:#202122;">ಅವಧಿ</span><br /><span style="font-size:0.6rem; color:#54595d;">15–24 ಆಗಸ್ಟ್ 2026<br /> (9 ದಿನಗಳು)</span>
| style="text-align:center; vertical-align:middle; padding:10px 15px;" | [[File:WP25 Wikipedia Globe - blue.svg|32px|alt=|link=]]<br /><span style="font-weight:700; font-size:0.7rem; color:#202122;">ಭಾಷೆಗಳು</span><br /><span style="font-size:0.6rem; color:#54595d;">ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು</span>
| style="text-align:center; vertical-align:middle; padding:10px 15px;" | [[File:Noun Project Museum Icon 598061.svg|32px|alt=|link=]]<br /><span style="font-weight:700; font-size:0.7rem; color:#202122;">🏛️ ವಿಷಯ</span><br /><span style="font-size:0.6rem; color:#54595d;">ಯುನೆಸ್ಕೋ ವಿಶ್ವ ಪರಂಪರೆ</span>
| style="text-align:center; vertical-align:middle; padding:10px 15px;" | [[File:Community group icon.svg|32px|alt=|link=]]<br /><span style="font-weight:700; font-size:0.7rem; color:#202122;">ಭಾಗವಹಿಸುವವರು</span><br /><span style="font-size:0.6rem; color:#54595d;">ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು</span>
| style="text-align:center; vertical-align:middle; padding:10px 15px;" | [[File:Plain scarlet arrow icons 4.png|32px|alt=|link=]]<br /><span style="font-weight:700; font-size:0.7rem; color:#202122;">ಮನ್ನಣೆ</span><br /><span style="font-size:0.6rem; color:#54595d;">ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ</span>
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [WORKLIST_LINK ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
* 1ನೇ ಸ್ಥಾನ — $100 / ₹10,000
* 2ನೇ ಸ್ಥಾನ — $50 / ₹5,000
* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
:[[meta:Event:Heritage_Across_Borders]]
=== ಆಯೋಜಕರು ===
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
rv6e2tqcr4a5y6f5c9eiuswbsm710zo
1382559
1382558
2026-08-15T00:59:02Z
A826
72368
1382559
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin-top: 20px; margin: auto; font-size:20px;"
|-
| style="text-align:center; vertical-align:middle; padding:10px 15px;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<br />15–24 ಆಗಸ್ಟ್ 2026<br /> (9 ದಿನಗಳು)</span>
| style="text-align:center; vertical-align:middle; padding:10px 15px;" | [[File:WP25 Wikipedia Globe - blue.svg|32px|alt=|link=]]<br />ಭಾಷೆಗಳು</span><br /><span style="font-size:0.6rem; color:#54595d;">ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು</span>
| style="text-align:center; vertical-align:middle; padding:10px 15px;" | [[File:Noun Project Museum Icon 598061.svg|32px|alt=|link=]]<br />🏛️ ವಿಷಯ</span><br /><span style="font-size:0.6rem; color:#54595d;">ಯುನೆಸ್ಕೋ ವಿಶ್ವ ಪರಂಪರೆ</span>
| style="text-align:center; vertical-align:middle; padding:10px 15px;" | [[File:Community group icon.svg|32px|alt=|link=]]<br />ಭಾಗವಹಿಸುವವರು</span><br /><span style="font-size:0.6rem; color:#54595d;">ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು</span>
| style="text-align:center; vertical-align:middle; padding:10px 15px;" | [[File:Plain scarlet arrow icons 4.png|32px|alt=|link=]]<br />ಮನ್ನಣೆ</span><br /><span style="font-size:0.6rem; color:#54595d;">ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ</span>
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
* 1ನೇ ಸ್ಥಾನ — $100 / ₹10,000
* 2ನೇ ಸ್ಥಾನ — $50 / ₹5,000
* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
:[[meta:Event:Heritage_Across_Borders]]
=== ಆಯೋಜಕರು ===
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
qcmsluy56gz6uhehya7xnq3u2xynhmx
1382560
1382559
2026-08-15T01:03:22Z
A826
72368
1382560
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<br />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />ಭಾಷೆಗಳು<br />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<br />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<br />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<br />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
* 1ನೇ ಸ್ಥಾನ — $100 / ₹10,000
* 2ನೇ ಸ್ಥಾನ — $50 / ₹5,000
* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
:[[meta:Event:Heritage_Across_Borders]]
=== ಆಯೋಜಕರು ===
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
p30lcma88rbqapf3vw5j3tqcg62a2d3
1382561
1382560
2026-08-15T01:05:21Z
A826
72368
1382561
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<br />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />ಭಾಷೆಗಳು<br />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<br />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<br />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<br />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
* 1ನೇ ಸ್ಥಾನ — $100 / ₹10,000
* 2ನೇ ಸ್ಥಾನ — $50 / ₹5,000
* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
* [[meta:Event:Heritage_Across_Borders]]
=== ಆಯೋಜಕರು ===
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
fg4qqrw289z801jfqvq53b3jrunlv9b
1382562
1382561
2026-08-15T01:07:07Z
A826
72368
1382562
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<hr />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />'''ಭಾಷೆಗಳು'''<hr />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<hr />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<hr />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<hr />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
* 1ನೇ ಸ್ಥಾನ — $100 / ₹10,000
* 2ನೇ ಸ್ಥಾನ — $50 / ₹5,000
* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
* [[meta:Event:Heritage_Across_Borders]]
=== ಆಯೋಜಕರು ===
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
ketry3vsw3qfx9l0ztl90tlped8kvzx
1382571
1382562
2026-08-15T03:08:27Z
Mallikarjunasj
11080
/* ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) */
1382571
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<hr />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />'''ಭಾಷೆಗಳು'''<hr />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<hr />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<hr />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<hr />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
* 1ನೇ ಸ್ಥಾನ — $100 / ₹10,000
* 2ನೇ ಸ್ಥಾನ — $50 / ₹5,000
* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
* [[meta:Event:Heritage_Across_Borders]]
=== ಆಯೋಜಕರು ===
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
# [[User:Mallikarjunasj|Mallikarjunasj]] ([[User talk:Mallikarjunasj|talk]]) ೦೮:೩೮, ೧೫ ಆಗಸ್ಟ್ ೨೦೨೬ (IST)
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
9grl273jvp2e0jz41p2acvfssrg8ruu
ಕಡಲುಂಡಿ ನದಿ
0
180234
1382547
1382033
2026-08-14T19:06:28Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382547
wikitext
text/x-wiki
{{Infobox river
| name = ಕಡಲುಂಡಿ
| native_name =
| name_native_lang =
| other_name =
| etymology =
<!---------------------- IMAGE & MAP -->
| image = Kadalundi Bridge - A border of Malappuram and Kozhikode.jpg
| image_size =
| image_caption = ಕಡಲುಂಡಿ ಸೇತುವೆ
| map =
| map_size =
| map_caption =
| pushpin_map =
| pushpin_map_size =
| pushpin_caption =
<!---------------------- LOCATION -->
| subdivision_type1 = ದೇಶ
| subdivision_name1 = [[ಭಾರತ]]
| subdivision_type2 = ರಾಜ್ಯ
| subdivision_name2 = [[ಕೇರಳ]]
| subdivision_type3 = ಜಿಲ್ಲೆಗಳು
| subdivision_name3 = [[ಪಾಲಕ್ಕಾಡ್]], [[ಮಲಪ್ಪುರಂ]]
| subdivision_type4 =
| subdivision_name4 =
| subdivision_type5 =
| subdivision_name5 =
<!---------------------- PHYSICAL CHARACTERISTICS -->
| length_km = 130
| width_min =
| width_avg =
| width_max =
| depth_min =
| depth_avg =
| depth_max =
| discharge1_location = [[ನದೀಮುಖ]]
| discharge1_min =
| discharge1_avg = {{convert|36|m3/s|cuft/s|abbr=on}}
| discharge1_max =
<!---------------------- BASIN FEATURES -->
| source1 = ಚೆರಕೊಂಬನ್ ಮಲ
| source1_location = ಕೇರಳ, [[ಭಾರತ]]
| source1_coordinates = {{coord|11|08|N|76|28|E|display=inline}}
| source1_elevation = {{convert|1160|m|abbr=on}}
| mouth = [[ಅರಬ್ಬಿ ಸಮುದ್ರ]]
| mouth_location = ಕೇರಳ, [[ಭಾರತ]]
| mouth_coordinates = {{coord|11|07|N|75|49|E|display=inline,title}}
| mouth_elevation = {{convert|0|m|abbr=on}}
| progression =
| river_system =
| basin_size_km2 = 1122
| tributaries_left =
| tributaries_right =
| custom_label =
| custom_data =
| extra =
}}
[[File:Kadalundi Kadavu.jpg|thumb|ಕಡಲುಂಡಿ ನದಿಗೆ ಅಡ್ಡಲಾಗಿರುವ '''ಕಡಲುಂಡಿ ಕಡವು''' ಸೇತುವೆ]]
[[File:Kadalundi river, Malappuram.jpg|thumb|[[ಮಲಪ್ಪುರಂ|ಮಲಪ್ಪುರಂನಲ್ಲಿ]] ಕಡಲುಂಡಿ ನದಿ]]
'''ಕಡಲುಂಡಿ ನದಿ''' ('''ಕಡಲುಂಡಿಪುಳ''') [[ಭಾರತ|ಭಾರತದ]] [[ಕೇರಳ]] ರಾಜ್ಯದ [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ ಜಿಲ್ಲೆಯ]] ಮೂಲಕ ಹರಿಯುವ ನಾಲ್ಕು ಪ್ರಮುಖ ನದಿಗಳಲ್ಲಿ ಒಂದಾಗಿದೆ. ಉಳಿದ ಮೂರು [[ಚಾಲಿಯಾರ್]], [[ಭಾರತಪ್ಪುಳ]] ಮತ್ತು [[ತಿರೂರ್ ನದಿ]].<ref>{{cite web|url=http://www.malappuram.net/html/history.htm|title=ಮಲಪ್ಪುರಂ ಜಿಲ್ಲೆಯ ನದಿಗಳು|publisher=Malappuram.net|access-date=13 October 2006}}</ref> ಮಳೆಯಾಧಾರಿತ ಈ ನದಿಯು {{convert|130|km|mi}} ಉದ್ದವಿದ್ದು, ಜಿಲ್ಲೆಯ ಅತ್ಯಂತ ಪ್ರಮುಖ ನದಿಗಳಲ್ಲಿ ಒಂದಾಗಿದೆ.<ref>{{cite web|url=http://www.kerala.gov.in/knowkerala/generalfeatures.htm|title=ಕೇರಳ ಸರ್ಕಾರ - ಸಾಮಾನ್ಯ ಲಕ್ಷಣಗಳು|publisher=ಕೇರಳ ಸರ್ಕಾರದ ಅಧಿಕೃತ ಜಾಲತಾಣ|access-date=13 October 2006|url-status=dead|archive-url=https://web.archive.org/web/20061102072030/http://www.kerala.gov.in/knowkerala/generalfeatures.htm|archive-date=2 November 2006}}</ref> ಕಡಲುಂಡಿ ನದಿಯು ಕೇರಳದ ಆರನೇ ಅತಿ ಉದ್ದದ ನದಿಯೂ ಆಗಿದೆ. ಕಡಲುಂಡಿ ನದಿಯು [[ಕರುವಾರಕುಂಡು]], [[ತುವ್ವೂರು]], [[ಮೇಲಾಟ್ಟೂರು, ಕೇರಳ|ಮೇಲಾಟ್ಟೂರು]], [[ಪಂದಿಕ್ಕಾಡ್]], [[ಮಂಜೇರಿ]], [[ಮಲಪ್ಪುರಂ]], [[ಪನಕ್ಕಾಡ್]], [[ಪರಪ್ಪೂರು]], [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]], [[ತಿರೂರಂಗಡಿ]], [[ಪರಪ್ಪನಂಗಡಿ]], [[ವಳ್ಳಿಕ್ಕುನ್ನು]] ಮೂಲಕ ಹಾದು, ಜಿಲ್ಲೆಯ ವಾಯುವ್ಯ ಗಡಿಯಲ್ಲಿರುವ [[ವಳ್ಳಿಕ್ಕುನ್ನು|ವಳ್ಳಿಕ್ಕುನ್ನುನ]] ಕಡಲುಂಡಿ ನಗರಂನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.<ref name="river">{{cite web |title=ಮಲಪ್ಪುರಂ ಜಿಲ್ಲೆಯ ನದಿಗಳು |url=https://malappuram.nic.in/about-district/ |access-date=23 November 2019 |website=malappuram.nic.in}}</ref> ಇದು ಒಲಿಪ್ಪುಳ ನದಿ ಮತ್ತು ವೆಳಿಯಾರ್ ನದಿಗಳ ಸಂಗಮದಿಂದ ರೂಪುಗೊಳ್ಳುತ್ತದೆ.<ref name="river"/> ಕಡಲುಂಡಿ ನದಿಯು [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಂದ]] [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ|ಸೈಲೆಂಟ್ ವ್ಯಾಲಿಯ]] ಪಶ್ಚಿಮ ಗಡಿಯಲ್ಲಿ ಹುಟ್ಟಿ [[ಪಾಲಕ್ಕಾಡ್]] ಮತ್ತು [[ಮಲಪ್ಪುರಂ]] ಜಿಲ್ಲೆಗಳ ಮೂಲಕ ಹರಿಯುತ್ತದೆ.<ref name="river"/> ಇದಕ್ಕೆ ಒಲಿಪ್ಪುಳ ಮತ್ತು ವೆಳಿಯಾರ್ ಎಂಬ ಎರಡು ಪ್ರಮುಖ ಉಪನದಿಗಳಿವೆ.<ref name="river"/> ಒಲಿಪ್ಪುಳ ಮತ್ತು ವೆಳಿಯಾರ್ [[ಮೇಲಾಟ್ಟೂರು, ಕೇರಳ|ಮೇಲಾಟ್ಟೂರು]] ಬಳಿ ಒಟ್ಟಿಗೆ ಸೇರಿ ಕಡಲುಂಡಿ ನದಿಯಾಗುತ್ತವೆ.<ref name="river"/> ಕಡಲುಂಡಿ ನದಿಯು [[ಏರನಾಡ್]] ಮತ್ತು [[ವಳ್ಳುವನಾಡ್ ಸಾಮ್ರಾಜ್ಯ|ವಳ್ಳುವನಾಡ್]] ಐತಿಹಾಸಿಕ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.<ref name="river"/> ಕಡಲುಂಡಿ ನದಿಯು 1274 ಚ.ಕಿ.ಮೀ ಪ್ರದೇಶದಲ್ಲಿ ನೀರು ಸಂಗ್ರಹಿಸುತ್ತದೆ ಮತ್ತು 120 ಕಿ.ಮೀ ಉದ್ದವನ್ನು ಹೊಂದಿದೆ.<ref name="NIC">[http://malappuram.nic.in/gw.html NIC ಮಲಪ್ಪುರಂ ಜಾಲತಾಣ]</ref> [[ಚೇರ ರಾಜವಂಶ|ಚೇರ ರಾಜವಂಶದ]] ಎರಡನೇ ಅತಿದೊಡ್ಡ ವ್ಯಾಪಾರಿ ಬಂದರಾಗಿದ್ದ ಪ್ರಾಚೀನ [[ಟಿಂಡಿಸ್]] ಬಂದರನ್ನು [[ಮುಝಿರಿಸ್]] ನಂತರ, ಈ ನದಿಯ ಮುಖಜ ಭೂಮಿಯಾದ [[ವಳ್ಳಿಕ್ಕುನ್ನು]] ಎಂದು ಗುರುತಿಸಲಾಗಿದೆ.<ref>ಕೇರಳ ಇತಿಹಾಸದ ಸಮೀಕ್ಷೆ, ಎ. ಶ್ರೀಧರ ಮೆನನ್</ref> ಕಡಲುಂಡಿಪುಳ ನದಿಯು [[ಅರಬ್ಬಿ ಸಮುದ್ರ|ಅರಬ್ಬಿ ಸಮುದ್ರವನ್ನು]] ಸೇರುವ ದ್ವೀಪಗಳ ಸಮೂಹದಲ್ಲಿ [[ಕಡಲುಂಡಿ ಪಕ್ಷಿಧಾಮ]] ಹರಡಿಕೊಂಡಿದೆ.<ref name="river"/> ಇಲ್ಲಿ ನೂರಕ್ಕೂ ಹೆಚ್ಚು ಜಾತಿಯ ಸ್ಥಳೀಯ ಪಕ್ಷಿಗಳು ಮತ್ತು ಸುಮಾರು 60 ಜಾತಿಯ ವಲಸೆ ಪಕ್ಷಿಗಳು ಪ್ರತಿವರ್ಷ ದೊಡ್ಡ ಸಂಖ್ಯೆಯಲ್ಲಿ ಬರುತ್ತವೆ.<ref>{{cite web|url=http://www.keralaeverything.com/wil.htm|title=ಕೇರಳದಲ್ಲಿ ವನ್ಯಜೀವಿ ಪ್ರವಾಸೋದ್ಯಮ|publisher=keralaeverything.com|access-date=13 October 2006}}</ref>
{{wide image|Kadalundi Kadavu Bridge.jpg|1500px|ಕಡಲುಂಡಿ ನದಿಯ ವಿಹಂಗಮ ನೋಟ}}
==ಸಾಂಸ್ಕೃತಿಕ ಮಹತ್ವ==
[[File:Melattur palam.jpg|thumb|[[ಮೇಲಾಟ್ಟೂರು, ಕೇರಳ|ಮೇಲಾಟ್ಟೂರಿನಲ್ಲಿ]] ಕಡಲುಂಡಿಪ್ಪುಳಕ್ಕೆ ಅಡ್ಡಲಾಗಿರುವ ಮೇಲಾಟ್ಟೂರು ಸೇತುವೆ]]
[[File:This is a image of velliyar river in edathanattukara 2013-10-29 19-46.jpg|left|thumb|ವೆಳ್ಳಿಯಾರ್ ನದಿ (ವೆಳ್ಳಿಯಾರ್ ನದಿಯು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ|ಸೈಲೆಂಟ್ ವ್ಯಾಲಿಯಲ್ಲಿ]] ಹುಟ್ಟಿ [[ಮೇಲಾಟ್ಟೂರು, ಕೇರಳ|ಮೇಲಾಟ್ಟೂರು]] ಬಳಿ ಒಲಿಪ್ಪುಳ ನದಿಯೊಂದಿಗೆ ಸೇರಿ ಕಡಲುಂಡಿ ನದಿಯಾಗುತ್ತದೆ)]]
16 ನೇ ಶತಮಾನದ [[ಮಲಯಾಳಂ]] ಕವಿ ಮತ್ತು ''[[ಜ್ಞಾನಪ್ಪಾನ]]'' ದ ಲೇಖಕ [[ಪೂಂತಾನಂ ನಂಬೂದಿರಿ]] ಅವರು [[ಪೆರಿಂತಲ್ಮಣ್ಣ]] ಬಳಿಯ [[ಕೀಳಾಟ್ಟೂರು|ಕೀಳಾಟ್ಟೂರಿನಲ್ಲಿ]] ಕಡಲುಂಡಿ ನದಿಯ ದಡದಲ್ಲಿ ಜನಿಸಿದರು.<ref name="Menon">{{cite book|author=I K K Menon|title=ಕೇರಳದ ಜಾನಪದ ಕಥೆಗಳು|url=https://books.google.com/books?id=pCv2DAAAQBAJ&pg=PT194|publisher=ಪಬ್ಲಿಕೇಷನ್ಸ್ ಡಿವಿಷನ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಭಾರತ ಸರ್ಕಾರ|isbn=978-81-230-2188-1|pages=194–}}</ref><ref name="c1971">{{Cite book|title=ಜಿಲ್ಲಾ ಜನಗಣತಿ ಕೈಪಿಡಿ - ಮಲಪ್ಪುರಂ (ಭಾಗ-ಸಿ) - 1971|last=ಕೆ. ನಾರಾಯಣನ್|publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ|year=1972|location=ತಿರುವನಂತಪುರಂ|pages=3|url=http://lsi.gov.in:8081/jspui/bitstream/123456789/5714/1/51172_1971_MAL.pdf}}</ref><ref name="c2011">{{cite book |last1=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ |title=ಜಿಲ್ಲಾ ಜನಗಣತಿ ಕೈಪಿಡಿ, ಮಲಪ್ಪುರಂ |publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ |location=ತಿರುವನಂತಪುರಂ |url=https://censusindia.gov.in/2011census/dchb/3205_PART_B_MALAPPURAM.pdf}}</ref>
[[ಕೇರಳ ವರ್ಮ ವಲಿಯ ಕೊಯಿಲ್ ತಂಪುರಾನ್|ಕೇರಳ ವರ್ಮ ವಲಿಯ ಕೊಯಿ ತಂಪುರಾನ್]] (''ಕೇರಳ ಕಾಳಿದಾಸ''), [[ರಾಜ ರಾಜ ವರ್ಮ]] (''ಕೇರಳ ಪಾಣಿನಿ'') ಮತ್ತು [[ರಾಜ ರವಿ ವರ್ಮ]] (ಪ್ರಸಿದ್ಧ ಚಿತ್ರಕಾರ) ಇವರು [[ಪರಪ್ಪನಾಡ್]] ರಾಜಮನೆತನದ ವಿವಿಧ ಶಾಖೆಗಳಿಂದ ಬಂದವರಾಗಿದ್ದು, [[ಪರಪ್ಪನಂಗಡಿ]]ಯಿಂದ ಹರಿಪ್ಪಾಡ್, ಚಂಗನಾಶ್ಶೇರಿ, ಮಾವೇಲಿಕ್ಕರ ಮತ್ತು ಕಿಳಿಮಾನೂರಿಗೆ ವಲಸೆ ಹೋದರು.<ref>{{Cite book|title=ವಿಶಾಖಂ ತಿರುನಾಳ್.|date=2012|publisher=Duc|isbn=978-613-9-12064-2|location=[ಪ್ರಕಟಣೆಯ ಸ್ಥಳ ತಿಳಿದಿಲ್ಲ]|oclc=940373421}}</ref> ಪರಪ್ಪನಂಗಡಿಯು ಕಡಲುಂಡಿ ನದಿಯ ದಡದಲ್ಲಿದೆ.<ref name="c2011"/> ದಿನಪತ್ರಿಕೆ "[[ದಿ ಹಿಂದೂ]]" ದ ಮುಖ್ಯ ಸಂಪಾದಕ (1898 ರಿಂದ 1905) ಮತ್ತು "ದಿ ಇಂಡಿಯನ್ ಪೇಟ್ರಿಯಾಟ್" ನ ಸ್ಥಾಪಕ ಮುಖ್ಯ ಸಂಪಾದಕ ದಿವಾನ್ ಬಹದ್ದೂರ್ ಕೊಳಿಶ್ಶೇರಿ ಕರುಣಾಕರ ಮೆನನ್ (1863–1922) ಸಹ ಪರಪ್ಪನಂಗಡಿಯವರಾಗಿದ್ದರು.<ref>{{Cite book|url=https://archive.org/details/somemadrasleader00allauoft|title=ಕೆಲವು ಮದ್ರಾಸ್ ನಾಯಕರು|date=1922|publisher=ಅಲಹಾಬಾದ್ ಸ್ಟ್ಯಾಂಡರ್ಡ್ ಪ್ರೆಸ್ನಲ್ಲಿ ಮುದ್ರಿತ}}</ref> [[ಒ. ಚಂದು ಮೆನನ್]] ಅವರು ಪರಪ್ಪನಂಗಡಿ ಮುನ್ಸಿಫ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾಗ ತಮ್ಮ ಕಾದಂಬರಿಗಳಾದ "ಇಂದುಲೇಖಾ" ಮತ್ತು "ಶಾರದಾ" ವನ್ನು ಬರೆದರು. ''ಇಂದುಲೇಖಾ'' [[ಮಲಯಾಳಂ]] ಭಾಷೆಯಲ್ಲಿ ಬರೆಯಲಾದ ಮೊದಲ ಪ್ರಮುಖ ಕಾದಂಬರಿಯೂ ಆಗಿದೆ.
== ಪರಿಸರ ವಿಜ್ಞಾನ ==
ಕಡಲುಂಡಿ ನದಿಯು ತನ್ನ ಮುಖಜ ಭೂಮಿಯಲ್ಲಿ ಶ್ರೀಮಂತ ಅಳಿವೆ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತದೆ, 125 ಎಕರೆ ವಿಸ್ತೀರ್ಣದ [[ಕಡಲುಂಡಿ ಪಕ್ಷಿಧಾಮ]] ವನ್ನು ರೂಪಿಸುತ್ತದೆ—ಇದು ರಾಮ್ಸರ್ ಮಾನ್ಯತೆ ಪಡೆದ ಜೌಗು ಪ್ರದೇಶವಾಗಿದ್ದು, ಚಳಿಗಾಲದಲ್ಲಿ ವಲಸೆ ಪಕ್ಷಿಗಳಿಗೆ ಪ್ರಮುಖ ತಂಗುದಾಣವಾಗಿದೆ.<ref>{{cite web |url=https://www.keralatourism.org/destination/kadalundi-bird-sanctuary/137 |title=ಕಡಲುಂಡಿ ಪಕ್ಷಿಧಾಮ |publisher=ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ |access-date=2025-11-02}}</ref> ಈ ಪಕ್ಷಿಧಾಮವು ವಿಂಬ್ರೆಲ್, ಸ್ಯಾಂಡ್ಪೈಪರ್, ಹೆರಾನ್ ಮತ್ತು ಅಪರೂಪದ ಕ್ರಾಬ್-ಪ್ಲೋವರ್ ಸೇರಿದಂತೆ 100 ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದ್ದು, ಮ್ಯಾಂಗ್ರೋವ್ ಮತ್ತು ಕೆಸರು ಪ್ರದೇಶಗಳು ನಿರ್ಣಾಯಕ ಆಹಾರ ಹುಡುಕುವ ಮತ್ತು ಗೂಡುಕಟ್ಟುವ ಆವಾಸಸ್ಥಾನಗಳನ್ನು ಒದಗಿಸುತ್ತವೆ.<ref>{{cite web |url=https://www.forest.kerala.gov.in/index.php/forest-management/wild-life-management/wildlife-sanctuaries/kadalundi-bird-sanctuary |title=ಕಡಲುಂಡಿ ಪಕ್ಷಿಧಾಮ |publisher=ಕೇರಳ ಅರಣ್ಯ ಇಲಾಖೆ, ಕೇರಳ ಸರ್ಕಾರ |access-date=2025-11-02}}</ref> ನದಿಯ ಉದ್ದಕ್ಕೂ ಇರುವ [[ನದೀತೀರ ವಲಯ|ನದೀತೀರ ವಲಯಗಳು]] ಮ್ಯಾಂಗ್ರೋವ್ (''ಅವಿಸೆನ್ನಿಯಾ ಅಫಿಷಿನಾಲಿಸ್'' ಮತ್ತು ''ರೈಜೋಫೋರಾ ಮ್ಯೂಕ್ರೊನಾಟಾ''), ಉಪ್ಪುನೀರಿನ ಹುಲ್ಲು ಮತ್ತು ಕ್ಯಾಸುರಿನಾ ತೋಪುಗಳಂತಹ ವೈವಿಧ್ಯಮಯ ಸಸ್ಯವರ್ಗವನ್ನು ಹೊಂದಿದ್ದು, ಮಲ್ಲೆಟ್ ಮತ್ತು ಸೀಗಡಿಯಂತಹ ಮೀನು ಸಂಪತ್ತನ್ನು ಸ್ಥಳೀಯ ಮೀನುಗಾರಿಕೆಗೆ ಪೋಷಿಸುತ್ತವೆ.<ref>{{cite web |url=http://www.kerenvis.nic.in/Database/KadalundiRiver_1832.aspx |title=ಕಡಲುಂಡಿ ನದಿ ಪರಿಸರ ವಿಜ್ಞಾನ |publisher=ಪರಿಸರ ಮಾಹಿತಿ ವ್ಯವಸ್ಥೆ, ಕೇರಳ ರಾಜ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿ |access-date=2025-11-02}}</ref>
ಜಲಾನಯನ ಪ್ರದೇಶದ [[ಉಪ್ಪುನೀರು|ಉಪ್ಪುನೀರಿನ ನೀರು]] ಪೋಷಕಾಂಶಗಳ ಚಕ್ರವನ್ನು ಉತ್ತೇಜಿಸುತ್ತದೆ, ಆದರೆ ಕರಾವಳಿ ಸವಕಳಿ ಮತ್ತು ಮೇಲ್ಭಾಗದ ಕೃಷಿಯಿಂದ ಉಂಟಾಗುವ ಮಾಲಿನ್ಯವು ಬೆದರಿಕೆಗಳಾಗಿವೆ. [[ಕೇರಳ ಅರಣ್ಯ ಇಲಾಖೆ|ಕೇರಳ ಅರಣ್ಯ ಇಲಾಖೆಯ]] ಸಂರಕ್ಷಣಾ ಪ್ರಯತ್ನಗಳಲ್ಲಿ ಮ್ಯಾಂಗ್ರೋವ್ ಮರುಸ್ಥಾಪನೆ ಮತ್ತು ಜೌಗು ಪ್ರದೇಶದ ಜೀವವೈವಿಧ್ಯವನ್ನು ರಕ್ಷಿಸಲು ಪರಿಸರ-ಪ್ರವಾಸೋದ್ಯಮ ನಿಯಮಗಳು ಸೇರಿವೆ.<ref>{{cite web |url=https://www.forest.kerala.gov.in/index.php/conservation/eco-development |title=ಪರಿಸರ-ಅಭಿವೃದ್ಧಿ ಸಮಿತಿಗಳು |publisher=ಕೇರಳ ಅರಣ್ಯ ಇಲಾಖೆ, ಕೇರಳ ಸರ್ಕಾರ |access-date=2025-11-02}}</ref>
==ಕಡಲುಂಡಿ ರೈಲು ಅಪಘಾತ==
ಮುಖ್ಯ ಲೇಖನ [[ಕಡಲುಂಡಿ ರೈಲು ಹಳಿತಪ್ಪುವಿಕೆ]]
ಈ ಅಪಘಾತದಲ್ಲಿ ಮಂಗಳೂರು-ಚೆನ್ನೈ ಮೇಲ್ ಪ್ರಯಾಣಿಕ ರೈಲು ಕಡಲುಂಡಿ ನದಿಯನ್ನು ದಾಟುತ್ತಿದ್ದಾಗ ಸಂಭವಿಸಿತು. ಮೂರು ಬೋಗಿಗಳು ನೀರಿಗೆ ಬಿದ್ದವು, 59 ಜನರು ಸಾವನ್ನಪ್ಪಿದರು ಅಥವಾ ಕಾಣೆಯಾದರು ಎಂದು ವರದಿಯಾಗಿದೆ ಮತ್ತು 300 ಮಂದಿ ಗಾಯಗೊಂಡಿರಬಹುದು ಎಂದು ನಂಬಲಾಗಿದೆ. ಇತ್ತೀಚಿನ ಭಾರೀ ಮಳೆಯ ನಂತರ 140 ವರ್ಷ ಹಳೆಯ ಸೇತುವೆಯ ಒಂದು ಕಂಬವು ನದಿಯ ತಳದಲ್ಲಿ ಮುಳುಗಿದ್ದರಿಂದ ಹಳಿತಪ್ಪುವಿಕೆ ಸಂಭವಿಸಿದೆ ಎಂದು ಅಧಿಕೃತ ತನಿಖೆ ತೀರ್ಮಾನಿಸಿತು, ಆದರೂ ಈ ಸಂಶೋಧನೆಯನ್ನು ಪ್ರಶ್ನಿಸಲಾಗಿದೆ.
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
{{commons category|Kadalundi River}}
*{{cite web |title=ಕೇರಳದ ನದಿಗಳ ಬಗ್ಗೆ |work=ಆಲ್ ಕೇರಳ ರಿವರ್ ಪ್ರೊಟೆಕ್ಷನ್ ಕೌನ್ಸಿಲ್ |url=http://puzhakal0.tripod.com/river.html |access-date=10 September 2009 |archive-date=16 ಜುಲೈ 2012 |archive-url=https://web.archive.org/web/20120716182531/http://puzhakal0.tripod.com/river.html |url-status=dead }}
[[ವರ್ಗ:ಮಲಪ್ಪುರಂ ಜಿಲ್ಲೆಯ ನದಿಗಳು]]
34al6s72v5vx31u605hx6t8b4ll3wtq
ಎ. ಕೆ. ಲೋಹಿತದಾಸ್
0
180246
1382502
1382090
2026-08-14T15:47:44Z
InternetArchiveBot
69876
Rescuing 5 sources and tagging 0 as dead.) #IABot (v2.0.9.5
1382502
wikitext
text/x-wiki
{{Infobox person
| name = ಎ. ಕೆ. ಲೋಹಿತದಾಸ್
| image = Lohitadas.jpg
| caption = ಎ. ಕೆ. ಲೋಹಿತದಾಸ್
| birth_name = ಅಂಬಳತ್ತಿಲ್ ಕರುಣಾಕರನ್ ಲೋಹಿತದಾಸ್
| birth_date = {{Birth date|1955|5|10|df=y}}
| birth_place = ಕೊರಟ್ಟಿ, ತಿರುವಿತಾಂಕೂರು-ಕೊಚ್ಚಿನ್ ರಾಜ್ಯ<br />ಪ್ರಸ್ತುತ ತ್ರಿಶೂರ್ ಜಿಲ್ಲೆ, ಕೇರಳ, ಭಾರತ
| death_date = {{Death date and age|2009|6|28|1955|5|10|df=y}}
| death_place = ಲಕ್ಕಿಡಿ, ಕೇರಳ, ಭಾರತ
| occupation = ಚಿತ್ರಕಥೆಗಾರ, ನಾಟಕಕಾರ, ನಿರ್ದೇಶಕ, ನಿರ್ಮಾಪಕ
| years_active = 1987–2009
| spouse = ಸಿಂಧು
| children = 2
}}
'''ಎ. ಕೆ. ಲೋಹಿತದಾಸ್''' (ಅಂಬಳತ್ತಿಲ್ ಕರುಣಾಕರನ್ ಲೋಹಿತದಾಸ್; 10 ಮೇ 1955 – 28 ಜೂನ್ 2009) ಮಲಯಾಳಂ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದ ಭಾರತೀಯ ಚಿತ್ರಕಥೆಗಾರ, ನಾಟಕಕಾರ, ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು ಸುಮಾರು 35 ಚಲನಚಿತ್ರಗಳಿಗೆ ಚಿತ್ರಕಥೆ ಬರೆದರು. ಅವರ ಚಿತ್ರಗಳು ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಆರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಹಲವು ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಪ್ರಶಸ್ತಿಗಳನ್ನು ಪಡೆದಿವೆ.<ref name="hindu2016">{{cite web
|title=In the memory of Lohithadas
|url=https://www.thehindu.com/features/friday-review/in-the-memory-of-lohithadas/article8496187.ece
|website=The Hindu
|date=16 April 2016
|access-date=1 June 2016
}}</ref>
ಲೋಹಿತದಾಸ್ 1987 ರಲ್ಲಿ ತೆರೆಕಂಡ "ತನಿಯವರ್ತನಂ" ಚಿತ್ರದ ಮೂಲಕ ಚಿತ್ರಕಥೆಗಾರರಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ``ಎಳುತಪುರಂ', ``ವಿಚಾರಣ', 'ಕ್ರೀತಂ', 'ದಶರಥಂ', 'ಮೃಗಯಾ', 'ಹಿಸ್ ಹೈನೆಸ್ ಅಬ್ದುಲ್ಲಾ', 'ಸಸ್ನೇಹಮ್', 'ಭಾರತಮಲ್ಲಂ', 'ಕೆಮದ್ಮಲ್ಲಂ', 'ಕೆಂ. 'ವಾತ್ಸಲ್ಯಂ', 'ವೆಂಕಲಂ', 'ಪಥೇಯಂ', 'ಚೆಂಗೋಲ್', 'ಚಕೋರಂ', 'ತೂವಲ್ ಕೊಟ್ಟಾರಂ', 'ಸಲ್ಲಪಂ' ಮತ್ತು 'ವೀಂದುಂ ಚಿಲ ಭೈಕಾರ್ಯಂ' ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ.<ref name="rediff">{{cite web
|title=A K Lohithadas (1955–2009): Tribute to a legend
|url=https://www.rediff.com/movies/2009/jun/29ak-lohithadas-1955-2009-tribute-to-a-legend.htm
|website=Rediff
|date=29 June 2009
|access-date=12 July 2012
}}</ref>
1997ರಲ್ಲಿ ಬಿಡುಗಡೆಯಾದ '''ಭೂತಕಣ್ಣಡಿ''' ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ನಂತರ ''ಕರುಣ್ಯಂ'', ''ಕಣ್ಮದಂ'', ''ಅರಯನ್ನಂಗಳುದೆ ವೀಡು'', ''ಜೋಕರ್'', ''ಸೂತ್ರಧಾರನ್'', ''ಕಸ್ತೂರಿಮಾನ್'', ''ಚಕ್ರಮ್'', ''ಚಕ್ಕರಮುತ್ತು'' ಮತ್ತು ''ನಿವೇದ್ಯಂ'' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು.<ref name="rediff"/>
== ಆರಂಭಿಕ ಜೀವನ ==
ಲೋಹಿತದಾಸ್ ಅವರು 10 ಮೇ 1955ರಂದು ಕೇರಳದ ತ್ರಿಶೂರ್ ಜಿಲ್ಲೆಯ ಕೊರಟ್ಟಿಯಲ್ಲಿ ಲಕ್ಷ್ಮಿ ಮತ್ತು ಕರುಣಾಕರನ್ ದಂಪತಿಯ ಪುತ್ರನಾಗಿ ಜನಿಸಿದರು. ಅವರ ಕುಟುಂಬದ ಮನೆ ಅಂಬಳತ್ತುಪರಂಬಿಲ್ ಆಗಿತ್ತು. ನಂತರ ಅವರು ತಮ್ಮ ತವರೂರು ಚಾಲಕುಡಿಯನ್ನು ತಮ್ಮ ಬರವಣಿಗೆಯ ಪ್ರಮುಖ ನೆಲೆಯನ್ನಾಗಿ ಮಾಡಿಕೊಂಡರು.<ref name="hindu2016"/>
ಅವರನ್ನು ಸಾಮಾನ್ಯವಾಗಿ '''ಲೋಹಿ''' ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ತಮ್ಮ ಸ್ನೇಹಿತರೊಂದಿಗೆ ಚಾಲಕುಡಿಯಲ್ಲಿ ಕಳೆದ ಸಮಯವು ಅವರ ಬರವಣಿಗೆ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಪ್ರಮುಖವಾಗಿತ್ತು.
== ವೃತ್ತಿಜೀವನ ==
ಲೋಹಿತದಾಸ್ ಅವರ ಮೊದಲ ಚಿತ್ರಕಥೆ ''ತನಿಯಾವರ್ತನಂ'' ಆಗಿದ್ದು, ಇದನ್ನು ಸಿಬಿ ಮಲಯಿಲ್ ನಿರ್ದೇಶಿಸಿದ್ದರು. ಈ ಚಿತ್ರವು ಅವರ ಚಿತ್ರಕಥೆಗಾರರಾಗಿ ವೃತ್ತಿಜೀವನಕ್ಕೆ ಚಾಲನೆ ನೀಡಿತು. ನಂತರ ಸಿಬಿ ಮಲಯಿಲ್ ಅವರೊಂದಿಗೆ ಅವರು ಹಲವು ಪ್ರಮುಖ ಚಿತ್ರಗಳಲ್ಲಿ ಕೆಲಸ ಮಾಡಿದರು.<ref name="rediff"/>
ಸಿಬಿ ಮಲಯಿಲ್ ನಿರ್ದೇಶನದ ಅವರ ಪ್ರಮುಖ ಚಿತ್ರಕಥೆಗಳಲ್ಲಿ ''ತನಿಯಾವರ್ತನಂ'' (1987), ''ದಶರಥಂ'' (1989), ''ಕಿರೀಡಂ'' (1989), ''ಹಿಸ್ ಹೈನೆಸ್ ಅಬ್ದುಲ್ಲಾ'' (1990), ''ಭರತಂ'' (1991), ''ಧನಂ'' (1991), ''ಕಮಲದളം'' (1992) ಮತ್ತು ''ಚെങ്കೋൽ'' (1993) ಸೇರಿವೆ.
ಅವರು ಸತ್ಯನ್ ಅಂತಿಕ್ಕಾಡ್ ಅವರಿಗಾಗಿ ''ಸಸ್ನೇಹಂ'' ಮತ್ತು ''ವೀಡುಮಾಯಿ ಬಂಧಪ್ಪೆಟ್ಟ ಮತ್ತ್ ಚಿರಯಾಂಗಲ್'' ಮುಂತಾದ ಚಿತ್ರಗಳಿಗೆ ಚಿತ್ರಕಥೆ ಬರೆದರು. ಭರತನ ನಿರ್ದೇಶನದ ''ಅಮರಂ'' ಮತ್ತು ''ವೆಂಕಲಂ'' ಚಿತ್ರಗಳಿಗೂ ಅವರು ಚಿತ್ರಕಥೆ ಬರೆದರು.<ref name="rediff"/>
1997ರಲ್ಲಿ ''ಭೂತಕಣ್ಣಡಿ'' ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ನಂತರ ''ಕರುಣ್ಯಂ'' (1997), ''ಕಣ್ಮದಂ'' (1998), ''ಅರಯನ್ನಂಗಳುದೆ ವೀಡು'' (2000), ''ಜೋಕರ್'' (2000), ''ಸೂತ್ರಧಾರನ್'' (2001), ''ಕಸ್ತೂರಿಮಾನ್'' (2003), ''ಚಕ್ರಮ್'' (2003), ''ಕಸ್ತೂರಿ ಮಾನ್'' (2005), ''ಚಕ್ಕರಮುತ್ತು'' (2006) ಮತ್ತು ''ನಿವೇದ್ಯಂ'' (2007) ಚಿತ್ರಗಳನ್ನು ನಿರ್ದೇಶಿಸಿದರು.<ref name="rediff"/>
ಅವರ ಅನೇಕ ಚಿತ್ರಗಳು ವಿಮರ್ಶಾತ್ಮಕವಾಗಿಯೂ ವಾಣಿಜ್ಯವಾಗಿಯೂ ಯಶಸ್ಸು ಗಳಿಸಿದವು. ''ತನಿಯಾವರ್ತನಂ'' ಚಿತ್ರದ ಮೂಲಕವೇ ಅವರ ಕಥೆಗಾರಿಕೆಯ ಪ್ರತಿಭೆಗೆ ಮನ್ನಣೆ ದೊರೆಯಿತು.
ಅವರ ಜೀವನ ಮತ್ತು ಚಲನಚಿತ್ರ ವೃತ್ತಿಜೀವನವನ್ನು ಆಧರಿಸಿ '''''ನೆರಳುಗಳು ಹೆಣೆದುಕೊಳ್ಳುವ ಹಳ್ಳಿಯ ದಾರಿಗಳು.''''' ಎಂಬ ಪುಸ್ತಕವನ್ನು ಎಂ. ಶಬರೀಶ್ ಅವರು ಬರೆದಿದ್ದು, ಪಾಪಾತ್ತಿ ಬುಕ್ಸ್ ಪ್ರಕಟಿಸಿದೆ.<ref name="goodreads">{{cite web
|title=Kazchavattom
|url=https://www.goodreads.com/book/show/30196522-kazchavattom
|website=Goodreads
|year=2016
|access-date=1 June 2016
}}</ref>
== ನಿಧನ ==
28 ಜೂನ್ 2009ರಂದು ಲೋಹಿತದಾಸ್ ಅವರು 54ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಕೆಲವು ವರ್ಷಗಳಿಂದ ವಾಸಿಸುತ್ತಿದ್ದ ಆಲುವಾದ ತಮ್ಮ ಮನೆಯಲ್ಲಿ ಅವರು ನಿಧನರಾದರು.<ref name="sifydeath">{{cite web
|title=Writer-director Lohithadas passes away!
|url=http://www.sify.com/movies/malayalam/fullstory.php?id=14896729
|website=Sify
|date=28 June 2009
|archive-date=15 ಆಗಸ್ಟ್ 2014
|access-date=12 July 2012
|archive-url=https://web.archive.org/web/20140815001213/http://www.sify.com/movies/malayalam/fullstory.php?id=14896729
|url-status=bot: unknown
}}</ref>
ಅವರ ಪಾರ್ಥಿವ ಶರೀರವನ್ನು ಪಾಲಕ್ಕಾಡ್ ಜಿಲ್ಲೆಯ ಲಕ್ಕಿಡಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರಿಗೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.<ref name="hindu2009">{{cite web
|title=Kerala News: A.K. Lohithadas passes away
|url=http://www.hindu.com/2009/06/29/stories/2009062959980500.htm
|website=The Hindu
|date=29 June 2009
|archive-date=2 ಜುಲೈ 2009
|access-date=12 July 2012
|archive-url=https://web.archive.org/web/20090702071429/http://www.hindu.com/2009/06/29/stories/2009062959980500.htm
|url-status=bot: unknown
}}</ref>
ಅವರು ಪತ್ನಿ ಸಿಂಧು ಮತ್ತು ಇಬ್ಬರು ಪುತ್ರರಾದ ಹರಿಕೃಷ್ಣನ್ ಮತ್ತು ವಿಜಯಶಂಕರ್ ಅವರನ್ನು ಅಗಲಿದ್ದಾರೆ.
== ಪ್ರಶಸ್ತಿಗಳು ==
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
* '''1998''' – ಇಂದಿರಾ ಗಾಂಧಿ ಪ್ರಶಸ್ತಿ – ಅತ್ಯುತ್ತಮ ಚೊಚ್ಚಲ ನಿರ್ದೇಶನದ ಚಿತ್ರ – ''ಭೂತಕಣ್ಣാടി''<ref name="national1998">{{cite web
|title=45th National Film Awards
|url=https://dff.nic.in/OldPictureGallery/Archive/45th_NFA.pdf
|publisher=Directorate of Film Festivals
|archive-url=https://web.archive.org/web/20200323065510/https://dff.nic.in/OldPictureGallery/Archive/45th_NFA.pdf
|archive-date=23 March 2020
|access-date=3 September 2020
}}</ref>
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
* '''1987''' – ಅತ್ಯುತ್ತಮ ಕಥೆ – ''ತನಿಯಾವರ್ತನಂ''<ref name="kerala1981">{{cite web
|title=State Film Awards (1981–90)
|url=http://www.prd.kerala.gov.in/statefilm1.htm
|publisher=Kerala State Chalachitra Academy
|archive-date=3 ಮಾರ್ಚ್ 2016
|access-date=26 September 2015
|archive-url=https://web.archive.org/web/20160303094725/http://www.prd.kerala.gov.in/statefilm1.htm
|url-status=bot: unknown
}}</ref>
* '''1997''' – ಅತ್ಯುತ್ತಮ ಚಿತ್ರ – ''ಭೂತಕಣ್ಣಡಿ''<ref name="kerala1991">{{cite web
|title=State Film Awards (1991–99)
|url=http://www.prd.kerala.gov.in/statefilm2.htm
|publisher=Kerala State Chalachitra Academy
|archive-date=3 ಮಾರ್ಚ್ 2016
|access-date=26 September 2015
|archive-url=https://web.archive.org/web/20160303094725/http://www.prd.kerala.gov.in/statefilm2.htm
|url-status=bot: unknown
}}</ref>
* '''1997''' – ಅತ್ಯುತ್ತಮ ಚಿತ್ರಕಥೆ – ''ಭೂತಕಣ್ಣಡಿ''<ref name="kerala1991"/>
=== ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
* '''2005''' – ಮಹಿಳೆಯರನ್ನು ಉತ್ತಮ ರೀತಿಯಲ್ಲಿ ಚಿತ್ರಿಸಿರುವ ಅತ್ಯುತ್ತಮ ಚಿತ್ರ – ''ಕಸ್ತೂರಿ ಮಾನ್''<ref name="tamilaward">{{cite web
|title=Tamilnadu govt awards Rajini and Kamal
|url=http://www.cinesouth.com/masala/hotnews/new/2007/09/110907b.shtml
|website=Cinesouth
|archive-date=11 ಸೆಪ್ಟೆಂಬರ್ 2007
|access-date=20 October 2009
|archive-url=https://web.archive.org/web/20070911004341/http://www.cinesouth.com/masala/hotnews/new/2007/09/110907b.shtml
|url-status=dead
}}</ref>
=== ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಪ್ರಶಸ್ತಿಗಳು ===
* '''1989''' – ಅತ್ಯುತ್ತಮ ಚಿತ್ರಕಥೆ – ''ದಶರಥಂ''
* '''1991''' – ಅತ್ಯುತ್ತಮ ಚಿತ್ರಕಥೆ – ''ಭರತಂ''
* '''1996''' – ಅತ್ಯುತ್ತಮ ಚಿತ್ರಕಥೆ – ''ಸಲ್ಲಾಪಂ'', ''ತುವಲ್ ಕೊಟ್ಟಾರಂ''
* '''1997''' – ದ್ವಿತೀಯ ಅತ್ಯುತ್ತಮ ಚಿತ್ರ – ''ಭೂತಕಣ್ಣಡಿ''
* '''1997''' – ಅತ್ಯುತ್ತಮ ಕಥೆ – ''ಭೂತಕಣ್ಣಡಿ''
* '''1998''' – ದ್ವಿತೀಯ ಅತ್ಯುತ್ತಮ ಚಿತ್ರ – ''ಓರ್ಮಚೆಪ್ಪು''
* '''1998''' – ಅತ್ಯುತ್ತಮ ಚಿತ್ರಕಥೆ – ''ಓರ್ಮಚೆಪ್ಪು''
* '''1998''' – ದ್ವಿತೀಯ ಅತ್ಯುತ್ತಮ ಚಿತ್ರ – ''ನಿವೇದ್ಯಂ''
* '''1999''' – ಅತ್ಯುತ್ತಮ ಚಿತ್ರಕಥೆ – ''ವೀಡುಮಾಯಿ ಬಂಧಪ್ಪೆಟ್ಟ ಮತ್ತ್ ಚಿರಯಾಂಗಲ್''
* '''2003''' – ದ್ವಿತೀಯ ಅತ್ಯುತ್ತಮ ಚಿತ್ರ – ''ಕಸ್ತೂರಿಮಾನ್''<ref name="critics">{{cite web
|title=കേരള ഫിലിം ക്രിട്ടിക്സ് അവാര്ഡ് 1977 - 2012
|url=https://www.keralafilmcritics.com/awards/
|publisher=Kerala Film Critics Association
|access-date=29 January 2023
}}</ref>
=== ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿ ===
* '''1999''' – ಅತ್ಯುತ್ತಮ ಚಿತ್ರಕಥೆಗಾರ – ''ವീണ്ടും ചില വീട്ടുകാര്യങ്ങൾ''<ref name="filmibeat">{{cite web
|title=Lohithadas Awards
|url=https://www.filmibeat.com/celebs/lohithadas/awards.html
|website=FilmiBeat
|date=1 July 2009
|access-date=1 June 2016
}}</ref>
== ಚಲನಚಿತ್ರಗಳ ಪಟ್ಟಿ ==
=== ಚಿತ್ರಕಥೆಗಾರ ===
{| class="wikitable"
! ವರ್ಷ
! ಚಿತ್ರ
! ನಿರ್ದೇಶಕ
|-
| 2007
| ''ನಿವೇದ್ಯಂ''
| ಸ್ವತಃ
|-
| 2006
| ''ಚಕ್ಕರಮುತ್ತು''
|
|-
| 2005
| ''ಕಸ್ತೂರಿ ಮಾನ್'' (ತಮಿಳು)
|
|-
| rowspan="2" | 2003
| ''ಚಕ್ರಮ್''
|
|-
| ''ಕಸ್ತೂರಿಮಾನ್''
|
|-
| 2001
| ''ಸೂತ್ರಧಾರನ್''
|
|-
| rowspan="2" | 2000
| ''ಅರಯನ್ನಂಗಳುದೆ ವೀಡು''
|
|-
| ''ಜೋಕರ್''
|
|-
| 1999
| ''ವೀಡುಮಾಯಿ ಬಂಧಪ್ಪೆಟ್ಟ ಮತ್ತ್ ಚಿರಯಾಂಗಲ್''
| ಸತ್ಯನ್ ಅಂತಿಕ್ಕಾಡ್
|-
| rowspan="2" | 1998
| ''ಓರ್ಮಚೆಪ್ಪು''
| ಸ್ವತಃ
|-
| ''ಕಣ್ಮದಂ''
|
|-
| rowspan="3" | 1997
| ''ಕರುಣ್ಯಂ''
|
|-
| ''ಭೂತಕಣ್ಣಡಿ''
|
|-
|
|
|-
| rowspan="3" | 1996
| ''ಸಲ್ಲಾಪಂ''
| ಸುಂದರದಾಸ್
|-
| ''ತುವಲ್ ಕೊಟ್ಟಾರಂ''
| ಸತ್ಯನ್ ಅಂತಿಕ್ಕಾಡ್
|-
| ''ಉದ್ಯಾನಪಾಲಕನ್''
| ಹರಿಕುಮಾರ್
|-
| 1995
| ''ಸಾದಾರಂ''
| ಜೋಸ್ ಥಾಮಸ್
|-
| rowspan="2" | 1994
| ''ಚಕೋರಂ''
| ವೇಣು
|-
| ''ಸಾಗರಂ ಸಾಕ್ಷಿ''
| ಸಿಬಿ ಮಲಯಿಲ್
|-
| rowspan="4" | 1993
| ''ಸೆಂಗೋಲ್''
|
|-
| ''ಪಥೇಯಂ''
| ಭರತನ್
|-
| ''ವಾತ್ಸಲ್ಯಂ''
| ಕೊಚ್ಚಿನ್ ಹನೀಫಾ
|-
| ''ವೆಂಕಲಂ''
| ಭರತನ್
|-
| rowspan="4" | 1992
| ''ಕಮಲದ ದಳಂ''
| ಸಿಬಿ ಮಲಯಿಲ್
|-
| ''ವಳಯಂ''
|
|-
| ''ಕೌರವರ''
| ಜೋಶಿ
|-
| ''ಆಧಾರಂ''
| ಜಾರ್ಜ್ ಕಿಟ್ಟು
|-
| rowspan="5" | 1991
| ''ಧನಂ''
| ಸಿಬಿ ಮಲಯಿಲ್
|-
| ''ಅಮರಂ''
| ಭರತನ್
|-
| ''ಭರತಂ''
| ಸಿಬಿ ಮಲಯಿಲ್
|-
| ''ಕನಲ್ಕಟ್ಟು''
| ಸತ್ಯನ್ ಅಂತಿಕ್ಕಾಡ್
|-
|
|
|-
| rowspan="5" | 1990
| ''ಹಿಸ್ ಹೈನೆಸ್ ಅಬ್ದುಲ್ಲಾ''
| ಸಿಬಿ ಮಲಯಿಲ್
|-
| ''ಸಸ್ನೇಹಂ''
| ಸತ್ಯನ್ ಅಂತಿಕ್ಕಾಡ್
|-
| ''ಕುಟ್ಟೆಟ್ಟನ್''
| ಜೋಶಿ
|-
| ''ರಾಧಾ ಮಾಧವಂ''
| ಸುರೇಶ್ ಉನ್ನಿತನ್
|-
| ''ಮಾಲಯೋಗಂ''
| ಸಿಬಿ ಮಲಯಿಲ್
|-
| rowspan="5" | 1989
| ''ಮೃಗಯ''
| ಐ. ವಿ. ಶಶಿ
|-
| ''ಮಹಾಯಾನಂ''
| ಜೋಶಿ
|-
| ''ಮುದ್ರ''
| ಸಿಬಿ ಮಲಯಿಲ್
|-
| ''ಜಾತಕಂ''
| ಸುರೇಶ್ ಉನ್ನಿತನ್
|-
| ''ದಶರಥಂ''
| ಸಿಬಿ ಮಲಯಿಲ್
|-
| ''ಕಿರೀಡಂ''
| ಸಿಬಿ ಮಲಯಿಲ್
|-
| rowspan="3" | 1988
| ''ಮುಕ್ತಿ''
| ಐ. ವಿ. ಶಶಿ
|-
| ''ಕುಟುಂಬಪುರಾಣಂ''
| ಸತ್ಯನ್ ಅಂತಿಕ್ಕಾಡ್
|-
| ''ವಿಚಾರಣ''
| ಸಿಬಿ ಮಲಯಿಲ್
|-
| rowspan="2" | 1987
| ''ಎಝತ್ತುಪುರಂಗಳ್''
|
|-
| ''ತನಿಯಾವರ್ತನಂ''
| ಸಿಬಿ ಮಲಯಿಲ್
|}
=== ನಿರ್ದೇಶಕ ===
{| class="wikitable"
! ವರ್ಷ
! ಚಿತ್ರ
|-
| rowspan="2" | 1997
| ''ಭೂತಕಣ್ಣಡಿ''
|-
| ''ಕರುಣ್ಯಂ''
|-
| rowspan="2" | 1998
| ''ಓರ್ಮಚೆಪ್ಪು''
|-
| ''ಕಣ್ಮದಂ''
|-
| rowspan="2" | 2000
| ''ಅರಯನ್ನಂಗಳುದೆ ವೀಡು''
|-
| ''ಜೋಕರ್''
|-
| 2001
| ''ಸೂತ್ರಧಾರನ್''
|-
| rowspan="2" | 2003
| ''ಕಸ್ತೂರಿಮಾನ್''
|-
| ''ಚಕ್ರಮ್''
|-
| 2005
| ''ಕಸ್ತೂರಿ ಮಾನ್'' (ತಮಿಳು)
|-
| 2006
| ''ಚಕ್ಕರಮುತ್ತು''
|-
| 2007
| ''ನಿವೇದ್ಯಂ''
|}
=== ನಟ ===
{| class="wikitable"
! ವರ್ಷ
! ಚಿತ್ರ
! ಪಾತ್ರ
|-
| 1992
| ''ವಳಯಂ''
| ಗ್ರಾಮಸ್ಥ
|-
| 1999
| ''ವೀಡುಮಾಯಿ ಬಂಧಪ್ಪೆಟ್ಟ ಮತ್ತ್ ಚಿರಯಾಂಗಲ್''
| ಸ್ವತಃ
|-
| 2001
| ''ಕಾಟು ವನ್ನು ವಿಲಿಚಪ್ಪೋൾ''
| ಸ್ವತಃ
|-
| 2002
| ''ಸ್ಟಾಪ್ ವೈಲೆನ್ಸ್''
| ಸ್ವತಃ
|-
| 2005
| ''ದಿ ಕ್ಯಾಂಪಸ್''
| ಸ್ವತಃ
|-
| 2005
| ''ಉದಯನಾನು ತಾರಂ''
| ನಿರ್ದೇಶಕ ಪ್ರತಾಪನ್
|-
| 2006
| ''ಔಟ್ ಆಫ್ ಸಿಲಬಸ್''
| ಸ್ವತಃ
|}
== ಉಲ್ಲೇಖಗಳು ==
{{reflist}}
== ಬಾಹ್ಯ ಸಂಪರ್ಕಗಳು ==
* [https://www.imdb.com/name/nm0512316/ ಎ. ಕೆ. ಲೋಹಿತದಾಸ್] — IMDb
* [https://www.cinemaofmalayalam.net/lohithadas.html 'Cinema of Malayalam' ನಲ್ಲಿ ಲೋಹಿತದಾಸ್ ಅವರ ಪರಿಚಯ]
* [https://web.archive.org/web/20140815001213/http://www.sify.com/movies/malayalam/fullstory.php?id=14896729 Sify] — ಲೋಹಿತದಾಸ್ ಅವರ ನಿಧನದ ವರದಿ
[[ವರ್ಗ:1955ರಲ್ಲಿ ಜನಿಸಿದವರು]]
[[ವರ್ಗ:2009ರಲ್ಲಿ ನಿಧನರಾದವರು]]
22uprb2y9fwrfln4stumruugbenbdrk
ಗ್ರ್ಯಾಂಡ್ಮಾಸ್ಟರ್ (೨೦೧೨ ಸಿನಿಮಾ)
0
180248
1382569
1382096
2026-08-15T03:05:04Z
InternetArchiveBot
69876
Rescuing 7 sources and tagging 0 as dead.) #IABot (v2.0.9.5
1382569
wikitext
text/x-wiki
{{Infobox film
| name = ಗ್ರ್ಯಾಂಡ್ಮಾಸ್ಟರ್
| image =
| caption = ಚಿತ್ರದ ಚಿತ್ರಮಂದಿರ ಬಿಡುಗಡೆ ಪೋಸ್ಟರ್
| director = ಬಿ. ಉಣ್ಣಿಕೃಷ್ಣನ್
| writer = ಬಿ. ಉಣ್ಣಿಕೃಷ್ಣನ್
| producer = ರೋನಿ ಸ್ಕ್ರೂವಾಲಾ<br />ಸಿದ್ಧಾರ್ಥ್ ರಾಯ್ ಕಪೂರ್
| starring = ಮೋಹನ್ಲಾಲ್<br />ಪ್ರಿಯಾಮಣಿ<br />ನರೈನ್<br />ಅನೂಪ್ ಮೆನನ್<br />ಜಗತಿ ಶ್ರೀಕುಮಾರ್<br />ಬಾಬು ಆಂಟನಿ<br />ಅರ್ಜುನ್ ನಂದಕುಮಾರ್
| cinematography = ವಿನೋದ್ ಇಲ್ಲಂಪಳ್ಳಿ
| editing = ಮನೋಜ್
| music = ದೀಪಕ್ ದೇವ್
| production_company = UTV ಮೋಶನ್ ಪಿಕ್ಚರ್ಸ್
| distributor = ಮ್ಯಾಕ್ಸ್ಲ್ಯಾಬ್ ಸಿನಿಮಾಸ್ ಅಂಡ್ ಎಂಟರ್ಟೈನ್ಮೆಂಟ್ಸ್ (ಕೇರಳ)<br />UTV ಮೋಶನ್ ಪಿಕ್ಚರ್ಸ್ (ವಿದೇಶ)
| released = {{Film date|2012|05|03|df=y}}
| runtime = 130 ನಿಮಿಷಗಳು
| country = ಭಾರತ
| language = ಮಲಯಾಳಂ
}}
'''ಗ್ರ್ಯಾಂಡ್ಮಾಸ್ಟರ್''' ({{lang-ml|ഗ്രാൻഡ്മാസ്റ്റർ}}) 2012ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಬಿ. ಉಣ್ಣಿಕೃಷ್ಣನ್ ಅವರು ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ರೋನಿ ಸ್ಕ್ರೂವಾಲಾ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ ಅವರು UTV ಮೋಶನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮೋಹನ್ಲಾಲ್ ಅವರು ಹಿರಿಯ ಐಪಿಎಸ್ ಅಧಿಕಾರಿ ಮತ್ತು ಕೊಚ್ಚಿಯ ಮೆಟ್ರೋ ಕ್ರೈಮ್ ಸ್ಟಾಪರ್ ಸೆಲ್ನ ಮುಖ್ಯಸ್ಥರಾದ ಐಜಿ ಚಂದ್ರಶೇಖರ್ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಮಣಿ, ನರೈನ್, ಅನೂಪ್ ಮೆನನ್, ಜಗತಿ ಶ್ರೀಕುಮಾರ್, ಬಾಬು ಆಂಟನಿ ಮತ್ತು ಅರ್ಜುನ್ ನಂದಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="Hindu">{{cite news
|last=Nagarajan
|first=Saraswathy
|title=Grandmaster of the game
|url=https://www.thehindu.com/arts/cinema/article3382174.ece
|work=The Hindu
|date=3 May 2012
|access-date=13 August 2026
}}</ref>
ಚಿತ್ರವು UTV ಮೋಶನ್ ಪಿಕ್ಚರ್ಸ್ನ ಮಲಯಾಳಂ ಚಿತ್ರರಂಗದ ಮೊದಲ ನಿರ್ಮಾಣವಾಗಿತ್ತು. 3 ಮೇ 2012ರಂದು ಬಿಡುಗಡೆಯಾದ ಚಿತ್ರವು ವಿಮರ್ಶಕರಿಂದ ಸಾಮಾನ್ಯವಾಗಿ ಧನಾತ್ಮಕ ಪ್ರತಿಕ್ರಿಯೆ ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತು.<ref name="TOI">{{cite news
|title=Mohanlal to have five more releases this year
|url=https://timesofindia.indiatimes.com/entertainment/malayalam/movies/news/Mohanlal-to-have-five-more-releases-this-year/articleshow/13269794.cms
|work=The Times of India
|date=18 May 2012
|access-date=13 August 2026
}}</ref>
''ಗ್ರ್ಯಾಂಡ್ಮಾಸ್ಟರ್'' ಚಿತ್ರವು ಅಮೆರಿಕ ಮತ್ತು ಕೆನಡಾದಲ್ಲಿ ನೆಟ್ಫ್ಲಿಕ್ಸ್ ಮೂಲಕ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವಾಗಿದ್ದು, ಕೇರಳದ ಹೊರಗೆ ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಆಗಿತ್ತು.<ref name="Netflix">{{cite news
|title=How about paying for viewing films online?
|url=https://timesofindia.indiatimes.com/tech/news/how-about-paying-for-viewing-films-online/articleshow/33851555.cms
|work=The Times of India
|date=20 April 2014
|access-date=13 August 2026
}}</ref>
ಚಿತ್ರದ ಕಥೆಯು ಅಗಾಥಾ ಕ್ರಿಸ್ಟಿ ಅವರ ಪ್ರಸಿದ್ಧ ಕಾದಂಬರಿ ''The A.B.C. Murders'' ನಿಂದ ಪ್ರೇರಿತವಾಗಿದೆ. ಈ ಕಾದಂಬರಿಯನ್ನು ಬಿ. ಉಣ್ಣಿಕೃಷ್ಣನ್ ಅವರು ಹಿಂದೆ ''Black and White'' ಎಂಬ ದೂರದರ್ಶನ ಸರಣಿಯ ರೂಪದಲ್ಲಿ ಅಳವಡಿಸಿಕೊಂಡಿದ್ದರು.<ref name="CinemaExpress">{{cite web
|title=Aboard the mystery train
|url=https://www.cinemaexpress.com/stories/interviews/2020/aug/13/aboard-the-mystery-train-18950.html
|publisher=Cinema Express
|date=13 August 2020
|archive-date=27 ಜನವರಿ 2022
|access-date=13 August 2026
|archive-url=https://web.archive.org/web/20220127074111/https://www.cinemaexpress.com/stories/interviews/2020/aug/13/aboard-the-mystery-train-18950.html
|url-status=bot: unknown
}}</ref>
== ಕಥಾವಸ್ತು ==
ಐಜಿ '''ಚಂದ್ರಶೇಖರ್''' ಕೊಚ್ಚಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಮೆಟ್ರೋ ಕ್ರೈಮ್ ಸ್ಟಾಪರ್ ಸೆಲ್ನ ಮುಖ್ಯಸ್ಥನಾಗಿರುವ ಪ್ರಾಮಾಣಿಕ, ಬುದ್ಧಿವಂತ ಮತ್ತು ನೇರ ಸ್ವಭಾವದ ಐಪಿಎಸ್ ಅಧಿಕಾರಿ. ಆತ ಚೆಸ್ ಆಟದಲ್ಲಿ ಪರಿಣಿತನಾಗಿದ್ದು, ಪೊಲೀಸ್ ಕರ್ತವ್ಯದ ಹೊರತಾಗಿ ಚೆಸ್ ಅವನ ಪ್ರಮುಖ ಹವ್ಯಾಸವಾಗಿರುತ್ತದೆ.
ಚಂದ್ರಶೇಖರ್ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಹೊಂದಿರುವ ಜೆರೋಮ್ ಎಂಬ ವ್ಯಕ್ತಿಯನ್ನು ಬಂಧಿಸಿ, ಆತ ಅಪಹರಿಸಿದ್ದ ಮೂವರು ಬಾಲಕಿಯರನ್ನು ರಕ್ಷಿಸುತ್ತಾನೆ. ಆದರೆ ಚಂದ್ರಶೇಖರ್ನ ಮಾಜಿ ಪತ್ನಿ ಹಾಗೂ ವಕೀಲೆಯಾಗಿರುವ ದೀಪ್ತಿ, ತನ್ನ ಸ್ನೇಹಿತ ಮನೋವೈದ್ಯ ಡಾ. ಜೇಕಬ್ ನಿರ್ವಹಿಸುವ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಜೆರೋಮ್ನನ್ನು ಕಳುಹಿಸುವಲ್ಲಿ ಯಶಸ್ವಿಯಾಗುತ್ತಾಳೆ. ನಂತರ ಆ ಮೂವರು ಬಾಲಕಿಯರು ಜೆರೋಮ್ನನ್ನು ಅವಮಾನಿಸಿ ಕಿರುಕುಳ ನೀಡಿದ್ದರಿಂದ ಆತ ಅವರನ್ನು ಅಪಹರಿಸಿದ್ದನೆಂಬುದು ತಿಳಿಯುತ್ತದೆ.
ಇದರ ನಂತರ ಚಂದ್ರಶೇಖರ್ಗೆ '''“Z”''' ಎಂಬ ಹೆಸರನ್ನು ಬಳಸುವ ಅಪರಿಚಿತ ವ್ಯಕ್ತಿಯಿಂದ ಒಂದು ಪತ್ರ ಬರುತ್ತದೆ. ಕ್ರಮವಾಗಿ ತನ್ನ ಗುರಿಗಳನ್ನು ಕೊಲ್ಲುವುದನ್ನು ತಡೆಯಲು ಚಂದ್ರಶೇಖರ್ ತನ್ನನ್ನು ಪತ್ತೆಹಚ್ಚಲಿ ಎಂದು Z ಸವಾಲು ಹಾಕುತ್ತಾನೆ.
ಚಂದ್ರಶೇಖರ್ ಮೂರು ಕೊಲೆಗಳ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಕಾಫಿ ಅಂಗಡಿ ಮಾಲಕಿ ಆಲಿಸ್, ಜನಪ್ರಿಯ ಗಾಯಕಿ ಬೀನಾ ಥಾಮ್ಸನ್ ಮತ್ತು ಪ್ರಸಿದ್ಧ ಉದ್ಯಮಿಯಾಗಿರುವ ಚಂದ್ರಿಕಾ ನಾರಾಯಣನ್ ಕೊಲೆಯಾಗಿರುತ್ತಾರೆ. ಈ ಕೊಲೆಗಳಲ್ಲಿ ವರ್ಣಮಾಲೆಯ ಕ್ರಮದಂತಹ ಒಂದು ರಹಸ್ಯ ಮಾದರಿ ಕಂಡುಬರುತ್ತದೆ. ಮೃತರ ನೆತ್ತಿಯ ಮೇಲೂ ಒಂದೇ ರೀತಿಯ ಕ್ರಾಸ್ ಆಕಾರದ ಗುರುತು ಇರುತ್ತದೆ.
ಇದೇ ಸಮಯದಲ್ಲಿ ಚಂದ್ರಶೇಖರ್ನ ಮಗಳು '''ದಕ್ಷಾಯಿಣಿ''' ಶಾಲೆಯ ನಾಟಕವೊಂದರಲ್ಲಿ ಭಾಗವಹಿಸಲು ಸಿದ್ಧವಾಗುತ್ತಿರುತ್ತಾಳೆ. ಪ್ರಸಿದ್ಧ ನಟ ಮಾರ್ಕ್ ರೋಶನ್ ಆ ನಾಟಕದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುತ್ತಾನೆ.
ಚಂದ್ರಶೇಖರ್ ಹತ್ತು ವರ್ಷಗಳ ಹಿಂದೆ ದೀಪ್ತಿಯಿಂದ ವಿಚ್ಛೇದನ ಪಡೆದಿದ್ದಾನೆ. ದೀಪ್ತಿ ವೃತ್ತಿಪರ ಲಾಭಕ್ಕಾಗಿ ಚಂದ್ರಶೇಖರ್ನಿಂದ ಪಡೆದ ಮಾಹಿತಿಯನ್ನು ಬಳಸಿಕೊಂಡಿದ್ದಾಳೆ ಎಂಬುದನ್ನು ಆತ ತಿಳಿದಿದ್ದ ಕಾರಣ ಅವರ ದಾಂಪತ್ಯ ಜೀವನ ಮುರಿದುಹೋಗಿರುತ್ತದೆ.
ಈ ನಡುವೆ ದೀಪ್ತಿ ಚಂದ್ರಶೇಖರ್ಗೆ ಸತ್ಯವನ್ನು ಬಹಿರಂಗಪಡಿಸುತ್ತಾಳೆ. ಇತ್ತೀಚೆಗೆ ಕೊಲೆಯಾದ ಮೂವರು ಮಹಿಳೆಯರೂ ಶ್ರೀಮಂತ ಎನ್ಆರ್ಐ ಉದ್ಯಮಿ '''ಪಾಲ್ ಮ್ಯಾಥ್ಯೂ'''ನ ಸಾವಿಗೆ ಕಾರಣರಾಗಿದ್ದರು ಮತ್ತು ಆ ಕೊಲೆಯನ್ನು ಆತ್ಮಹತ್ಯೆಯಂತೆ ತೋರಿಸಿದ್ದರು. ಪಾಲ್ ಮ್ಯಾಥ್ಯೂನ ಸಾವಿನ ತನಿಖಾಧಿಕಾರಿ ಆಗಿದ್ದಾಗ ಚಂದ್ರಶೇಖರ್ ಪೊಲೀಸ್ ಅಧೀಕ್ಷಕರಾಗಿದ್ದನು.
ಚಂದ್ರಶೇಖರ್ ದೀಪ್ತಿಯೇ ಮುಂದಿನ ಗುರಿ ಎಂಬುದನ್ನು ಅರಿಯುತ್ತಾನೆ. ಆತ ದೀಪ್ತಿಯೊಂದಿಗೆ ದಕ್ಷಾಯಿಣಿಯ ಶಾಲಾ ನಾಟಕಕ್ಕೆ ತೆರಳುತ್ತಾನೆ. ಅಲ್ಲಿ '''ವಿಕ್ಟರ್ ರೊಸೆಟ್ಟಿ''' ಎಂಬ ಧಾರ್ಮಿಕ ಅತಿರೇಕಿಯನ್ನು ಅವರು ಭೇಟಿಯಾಗುತ್ತಾರೆ. ಹಿಂದಿನ ಮೂರು ಅಪರಾಧ ಸ್ಥಳಗಳಲ್ಲಿಯೂ ವಿಕ್ಟರ್ ವಿಭಿನ್ನ ವೇಷಗಳಲ್ಲಿ ಕಾಣಿಸಿಕೊಂಡಿರುವುದನ್ನು ಚಂದ್ರಶೇಖರ್ ಗಮನಿಸುತ್ತಾನೆ.
ಚೆಸ್ ಆಟದಲ್ಲಿ ಚಂದ್ರಶೇಖರ್ ಮತ್ತು Z ನಡುವಿನ ಬೌದ್ಧಿಕ ಹೋರಾಟವು ಚಿತ್ರದ ಪ್ರಮುಖ ರೂಪಕವಾಗುತ್ತದೆ. ಚಂದ್ರಶೇಖರ್ ವಿಕ್ಟರ್ನ ಹಿಂದೆ ಮತ್ತೊಬ್ಬ ಸೂತ್ರಧಾರಿಯಿರುವುದನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ತನ್ನದೇ ಮಾತಿನಲ್ಲಿ ಇದನ್ನು "ಕ್ವೀನ್ಸ್ ಗ್ಯಾಂಬಿಟ್" ರೀತಿಯಲ್ಲಿ ಎದುರಿಸಲು ನಿರ್ಧರಿಸುತ್ತಾನೆ.
ಚಂದ್ರಶೇಖರ್ ರಂಗಮಂದಿರದ ಮೇಲ್ಛಾವಣಿಯಲ್ಲಿ ವಿಕ್ಟರ್ನನ್ನು ಪತ್ತೆಹಚ್ಚುತ್ತಾನೆ. ವಿಕ್ಟರ್ ಆತ್ಮಹತ್ಯೆ ಮಾಡಿಕೊಂಡು ಕಟ್ಟಡದಿಂದ ಕೆಳಗೆ ಬೀಳುತ್ತಾನೆ. ನಂತರ ಚಂದ್ರಶೇಖರ್ ಡಾ. ಜೇಕಬ್ನನ್ನು ಪ್ರಶ್ನಿಸಿ, ಮೂವರು ಮಹಿಳೆಯರ ಕೊಲೆಗಳಿಗೆ ಅವನೇ ಕಾರಣ ಎಂಬ ಸಾಕ್ಷ್ಯವಿದೆ ಎಂದು ಹೇಳಿ ಆತನನ್ನು ಬಂಧಿಸುತ್ತಾನೆ.
ಇದೇ ವೇಳೆ ದಕ್ಷಾಯಿಣಿ ಕಾಣೆಯಾಗುತ್ತಾಳೆ. ದೀಪ್ತಿ ಅವಳನ್ನು ಹುಡುಕಲು ಶಾಲೆಗೆ ಹಿಂತಿರುಗುತ್ತಾಳೆ. ಅಲ್ಲಿ ನಿಜವಾದ ಸರಣಿ ಕೊಲೆಗಾರನು ದೀಪ್ತಿಯನ್ನು ಕೆಂಪು ಸ್ಕಾರ್ಫ್ ಬಳಸಿ ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸುತ್ತಾನೆ. ಚಂದ್ರಶೇಖರ್ ಸಮಯಕ್ಕೆ ಬಂದು ಆತನನ್ನು ತಡೆಯುತ್ತಾನೆ.
ಕೊಲೆಗಾರನ ನಿಜವಾದ ಗುರುತು '''ಮಾರ್ಕ್''' ಎಂಬ ಹೆಸರಿನಲ್ಲಿ ಪರಿಚಿತನಾಗಿರುವ '''ರೋಶನ್ ಮ್ಯಾಥ್ಯೂ''' ಎಂದು ಬಹಿರಂಗವಾಗುತ್ತದೆ. ಆತ ಪಾಲ್ ಮ್ಯಾಥ್ಯೂನ ಕಿರಿಯ ಸಹೋದರನಾಗಿರುತ್ತಾನೆ ಮತ್ತು “Z” ಎಂಬ ಹೆಸರಿನ ಹಿಂದಿನ ವ್ಯಕ್ತಿಯೂ ಅವನೇ ಆಗಿರುತ್ತಾನೆ.
ಚಂದ್ರಶೇಖರ್ ಡಾ. ಜೇಕಬ್ನನ್ನು ಉದ್ದೇಶಪೂರ್ವಕವಾಗಿ ಆರೋಪಿ ಎಂದು ತೋರಿಸುವ ಮೂಲಕ ಮಾರ್ಕ್ನನ್ನು ತಪ್ಪುದಾರಿಗೆಳೆದುಕೊಂಡಿದ್ದನೆಂಬುದು ತಿಳಿದುಬರುತ್ತದೆ. ದಕ್ಷಾಯಿಣಿಯನ್ನು ತನ್ನ ಸಹೋದ್ಯೋಗಿ ರಶೀದ್ನ ಸಹಾಯದಿಂದ ಬೇರೆಡೆಗೆ ಕಳುಹಿಸಿ, ದೀಪ್ತಿಯನ್ನು ಮಾತ್ರ ಮಾರ್ಕ್ನ ಎದುರಿಗೆ ತರಲು ಆತ ಯೋಜಿಸಿದ್ದನು.
ಮಾರ್ಕ್ ತನ್ನ ಸಹೋದರ ಪಾಲ್ನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಎಲ್ಲಾ ಕೊಲೆಗಳನ್ನು ನಡೆಸಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಅವನು '''ಫಾದರ್ ಅಲೆಕ್ಸಾಂಡರ್''' ಎಂಬ ಪಾದ್ರಿಯ ವೇಷದಲ್ಲಿ ವಿಕ್ಟರ್ನಂತಹ ಸ್ಕಿಜೋಫ್ರೇನಿಯಾ ಪೀಡಿತ ವ್ಯಕ್ತಿಯನ್ನು ಪ್ರಭಾವಿತಗೊಳಿಸಿ, ಆತನೇ ಕೊಲೆಗಳನ್ನು ಮಾಡಿದ್ದಾನೆ ಎಂಬ ಭ್ರಮೆಯನ್ನು ಮೂಡಿಸಿದ್ದನು.
ನಾಟಕದ ಅಂತಿಮ ಹಂತದಲ್ಲಿ ಮಾರ್ಕ್ ದೀಪ್ತಿಯನ್ನು ಕೊಲ್ಲಲು ಕತ್ತಿಯೊಂದಿಗೆ ವೇದಿಕೆಯಿಂದ ಹಾರಲು ಪ್ರಯತ್ನಿಸುತ್ತಾನೆ. ಆದರೆ ಚಂದ್ರಶೇಖರ್ ಗುಂಡು ಹಾರಿಸಿ ಮಾರ್ಕ್ನನ್ನು ಕೊಂದು ದೀಪ್ತಿಯನ್ನು ರಕ್ಷಿಸುತ್ತಾನೆ.
ಚಿತ್ರದ ಅಂತ್ಯದಲ್ಲಿ ಚಂದ್ರಶೇಖರ್, ದೀಪ್ತಿ ಮತ್ತು ದಕ್ಷಾಯಿಣಿ ಮತ್ತೆ ಒಂದಾಗಿ ತಮ್ಮ ಮನೆಯಲ್ಲಿ ವಾಸಿಸುತ್ತಿರುವುದನ್ನು ತೋರಿಸಲಾಗುತ್ತದೆ.
== ತಾರಾಗಣ ==
* '''ಮೋಹನ್ಲಾಲ್''' — ಐಜಿ ಚಂದ್ರಶೇಖರ್ ಐಪಿಎಸ್, ಮಾಜಿ ಪೊಲೀಸ್ ಅಧೀಕ್ಷಕ ಮತ್ತು ಚೆಸ್ ಪರಿಣಿತ
* '''ಪ್ರಿಯಾಮಣಿ''' — ಅಡ್ವೊಕೇಟ್ ದೀಪ್ತಿ ಚಂದ್ರಶೇಖರ್
* '''ನರೈನ್''' — ಎಸ್ಪಿ ಕಿಶೋರ್ ಐಪಿಎಸ್, ಚಂದ್ರಶೇಖರ್ನ ಅಧೀನ ಅಧಿಕಾರಿ
* '''ಅನೂಪ್ ಮೆನನ್''' — ಡಾ. ಜೇಕಬ್ ವರ್ಗೀಸ್, ಮನೋವೈದ್ಯ ಮತ್ತು ದೀಪ್ತಿಯ ಸ್ನೇಹಿತ
* '''ಜಗತಿ ಶ್ರೀಕುಮಾರ್''' — ಸಿಐ ರಶೀದ್, ಚಂದ್ರಶೇಖರ್ನ ಅಧೀನ ಅಧಿಕಾರಿ
* '''ಬಾಬು ಆಂಟನಿ''' — ವಿಕ್ಟರ್ ರೊಸೆಟ್ಟಿ
* '''ಅರ್ಜುನ್ ನಂದಕುಮಾರ್''' — “ಮಾರ್ಕ್” ರೋಶನ್ ಮ್ಯಾಥ್ಯೂ / Z
* '''ರೋಮಾ ಅಸ್ರಾಣಿ''' — ಬೀನಾ ಥಾಮ್ಸನ್, ಪ್ಲೇಬ್ಯಾಕ್ ಪಾಪ್ ಗಾಯಕಿ
* '''ಸಿದ್ಧೀಕ್''' — ಪಾಲ್ ಮ್ಯಾಥ್ಯೂ, ಮಾರ್ಕ್ನ ಅಣ್ಣ
* '''ದೇವನ್''' — ಎಡಿಜಿಪಿ ವಿಜಯನ್ ಐಪಿಎಸ್, ಚಂದ್ರಶೇಖರ್ನ ಮೇಲಧಿಕಾರಿ
* '''ಸೀತಾ''' — ಚಂದ್ರಿಕಾ ನಾರಾಯಣನ್
* '''ರಿಯಾಜ್ ಖಾನ್''' — ಜೆರೋಮ್ ಜೇಕಬ್
* '''ಸಂತೋಷ್ ಸ್ಲೀಬಾ''' — ಎಸ್ಐ ಸಂದೀಪ್ ಮೆನನ್
* '''ಶ್ರೀಲೇಕ್ಷ್ಮಿ ವಿ.''' — ದಕ್ಷಾಯಿಣಿ ಚಂದ್ರಶೇಖರ್
* '''ಮಿತ್ರಾ ಕುರಿಯನ್''' — ಬಿಂದ್ಯಾ ಮ್ಯಾಥ್ಯೂ
* '''ಫಾತಿಮಾ ಬಾಬು''' — ಆಲಿಸ್
* '''ರಾಜಶ್ರೀ''' — ಪೊಲೀಸ್ ಕಮಿಷನರ್ ಸುಸನ್
* '''ಮಣಿಕುಟ್ಟನ್''' — ಅಬಿ ಕುರಿಯಾಕೋಸ್
* '''ಅಂಬಿಕಾ ಮೋಹನ್''' — ರಾಧಿಕಾ, ಚಂದ್ರಶೇಖರ್ನ ತಾಯಿ
* '''ಗಾಯತ್ರಿ''' — ಆಲಿಸ್, ಜೆರೋಮ್ನ ತಾಯಿ
== ನಿರ್ಮಾಣ ==
''ಗ್ರ್ಯಾಂಡ್ಮಾಸ್ಟರ್'' UTV ಮೋಶನ್ ಪಿಕ್ಚರ್ಸ್ ಸಂಸ್ಥೆಯ ಮಲಯಾಳಂ ಚಿತ್ರರಂಗದ ಮೊದಲ ನಿರ್ಮಾಣವಾಗಿತ್ತು.<ref name="Oneindia">{{cite web
|title=Grand Master Cast and Crew
|url=http://popcorn.oneindia.in/title/9847/grand-master.html
|publisher=Oneindia
|archive-date=24 ಮೇ 2012
|access-date=13 August 2026
|archive-url=https://web.archive.org/web/20120524023641/http://popcorn.oneindia.in/title/9847/grand-master.html
|url-status=bot: unknown
}}</ref>
ಚಿತ್ರಕ್ಕೆ “ಗ್ರ್ಯಾಂಡ್ಮಾಸ್ಟರ್” ಎಂಬ ಹೆಸರು ಇಡಲು ಕಾರಣವಾಗಿ ನಿರ್ದೇಶಕ ಬಿ. ಉಣ್ಣಿಕೃಷ್ಣನ್ ಅವರು, ಕಥೆಯ ಕೇಂದ್ರದಲ್ಲಿರುವ ನಾಯಕನು ಚೆಸ್ನಲ್ಲಿ ಪರಿಣಿತನಾಗಿರುವುದರ ಜೊತೆಗೆ ಒಬ್ಬ ಶ್ರೇಷ್ಠ ತನಿಖಾಧಿಕಾರಿಯೂ ಆಗಿದ್ದಾನೆ ಎಂದು ವಿವರಿಸಿದ್ದರು. ಆದ್ದರಿಂದ ಈ ಹೆಸರು ಅತ್ಯಂತ ಸೂಕ್ತವೆಂದು ಅವರು ಅಭಿಪ್ರಾಯಪಟ್ಟರು.<ref name="Hindu" />
ದೀಪ್ತಿ ಪಾತ್ರಕ್ಕಾಗಿ ನಿರ್ದೇಶಕರು ಆಂಡ್ರಿಯಾ ಜೆರೆಮಿಯಾ, ಸೋನಿಯಾ ಅಗರ್ವಾಲ್ ಮತ್ತು ರೀಮಾ ಸೇನ್ ಅವರನ್ನು ಪರಿಗಣಿಸಿದ ನಂತರ ಪ್ರಿಯಾಮಣಿಯನ್ನು ಆಯ್ಕೆ ಮಾಡಿದರು.<ref name="Priyamani">{{cite web
|author=Moviebuzz
|title=Priyamani replaces Andrea in Mohanlal's Grandmaster
|url=http://www.sify.com/movies/priyamani-replaces-andrea-in-mohanlal-s-grandmaster-news-malayalam-llymqzegefe.html
|publisher=Sify
|date=10 November 2011
|archive-date=12 ನವೆಂಬರ್ 2011
|access-date=13 August 2026
|archive-url=https://web.archive.org/web/20111112115048/http://www.sify.com/movies/priyamani-replaces-andrea-in-mohanlal-s-grandmaster-news-malayalam-llymqzegefe.html
|url-status=bot: unknown
}}</ref>
ಪ್ರಿಯಾಮಣಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಮೋಹನ್ಲಾಲ್ ಅವರೊಂದಿಗೆ ನಟಿಸಿದರು. ಅವರು ಹಲವು ವರ್ಷಗಳಿಂದ ಮೋಹನ್ಲಾಲ್ ಅವರೊಂದಿಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು.<ref name="TOIPriyamani">{{cite news
|title=Priyamani in Mohanlal film
|url=https://timesofindia.indiatimes.com/entertainment/malayalam/movies/news/priyamani-in-mohanlal-film/articleshow/10620107.cms
|work=The Times of India
|access-date=13 August 2026
}}</ref>
ದೀಪ್ತಿ ಕ್ರಿಮಿನಲ್ ವಕೀಲೆಯಾಗಿದ್ದು, ಚಂದ್ರಶೇಖರ್ನಿಂದ ವಿಚ್ಛೇದನ ಪಡೆದಿದ್ದಾಳೆ. ಕಥೆಯ ಬೆಳವಣಿಗೆಯಲ್ಲಿ ಇಬ್ಬರೂ ಮತ್ತೆ ಒಟ್ಟಾಗಿ ಕೆಲಸ ಮಾಡಲು ಬಾಧ್ಯರಾಗುತ್ತಾರೆ.<ref name="MsConfidence">{{cite news
|last=Nagarajan
|first=Saraswathy
|title=Ms. Confidence
|url=https://www.thehindu.com/features/friday-review/ms-confidence/article3292399.ece
|work=The Hindu
|date=12 April 2012
|access-date=13 August 2026
}}</ref>
ಚಿತ್ರದ ಪ್ರಧಾನ ಛಾಯಾಗ್ರಹಣವು ಡಿಸೆಂಬರ್ 2011ರಲ್ಲಿ ಆರಂಭಗೊಂಡಿತು. ಚಿತ್ರೀಕರಣವು ಮುಖ್ಯವಾಗಿ ಕೊಚ್ಚಿ ಮತ್ತು ಒಟ್ಟಪ್ಪಾಲಂನಲ್ಲಿ ನಡೆಯಿತು.<ref name="shooting">{{cite web
|title=Grandmaster shooting starts
|url=https://www.newindianexpress.com/entertainment/malayalam/2011/Dec/05/grandmaster-shooting-starts-317000.html
|work=The New Indian Express
|access-date=13 August 2026
}}</ref>
== ಧ್ವನಿಮುದ್ರಿಕೆ ==
ಚಿತ್ರದ ಸಂಗೀತವನ್ನು '''ದೀಪಕ್ ದೇವ್''' ಸಂಯೋಜಿಸಿದ್ದಾರೆ. ಧ್ವನಿಮುದ್ರಿಕೆಯಲ್ಲಿ ಆರು ಹಾಡುಗಳಿವೆ ಮತ್ತು ಆಲ್ಬಂ 4 ಏಪ್ರಿಲ್ 2012ರಂದು ಬಿಡುಗಡೆಗೊಂಡಿತು. ಕೊಚ್ಚಿಯ ಪೀಪಲ್ಸ್ ಪ್ಲಾಜಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಲ್ಬಂ ಬಿಡುಗಡೆ ಮಾಡಲಾಯಿತು.
{| class="wikitable"
! ಕ್ರಮ
! ಹಾಡು
! ಸಾಹಿತ್ಯ
! ಗಾಯಕರು
! ಅವಧಿ
|-
| 1
| ''ಅಕಲೇಯೋ ನೀ''
| ಚಿತ್ತೂರು ಗೋಪಿ
| ವಿಜಯ್ ಯೇಸುದಾಸ್
| 4:38
|-
| 2
| ''ಆರಾಣು ನೀ''
| ಚಂದ್ರ ಶೇಖರ್
| ಸುಚಿತ್ರಾ
| 4:52
|-
| 3
| ''ದೂರೇ ಎಂಗೋ ನೀ''
| ಹರಿ
| ಸಂಜೀವ್
| 4:25
|-
| 4
| ''ಆರಾಣು ನೀ (ಕ್ಲಬ್ ಮಿಕ್ಸ್)''
| ಚಂದ್ರ ಶೇಖರ್
| ಸುಚಿತ್ರಾ
| 4:14
|-
| 5
| ''ಮೈ ಮೊಮೆಂಟ್''
| ದೀಪಕ್ ದೇವ್
| ಕೃಷ್ಣ ಕುಮಾರ್
| 2:02
|-
| 6
| ''ದಿ ಗ್ರ್ಯಾಂಡ್ಮಾಸ್ಟರ್ ಥೀಮ್''
|
| ವಾದ್ಯಸಂಗೀತ
|
|-
! colspan="4" | ಒಟ್ಟು ಅವಧಿ
! 25:04
|}
== ಬಿಡುಗಡೆ ==
''ಗ್ರ್ಯಾಂಡ್ಮಾಸ್ಟರ್'' ಚಿತ್ರವು ಮೂಲತಃ 27 ಏಪ್ರಿಲ್ 2012ರಂದು ಬಿಡುಗಡೆಯಾಗಬೇಕಿತ್ತು. ನಂತರ ಬಿಡುಗಡೆಯನ್ನು ಮುಂದೂಡಿ 3 ಮೇ 2012ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು.<ref name="release1">{{cite web
|title=Movies | Interviews
|url=https://www.manoramaonline.com/movies/news/2012/08/05/grandmaster.html
|publisher=Malayala Manorama
|date=5 August 2012
|access-date=13 August 2026
}}</ref>
ಚಿತ್ರವು ನಂತರ ವಿವಿಧ ಭಾಷೆಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಬಿಡುಗಡೆಯಾಯಿತು. ಸೂರ್ಯ ಟಿವಿ ಪ್ರಸಾರ ಹಕ್ಕುಗಳನ್ನು ₹3.25 ಕೋಟಿಗೆ ಪಡೆದಿತು.<ref name="surya">{{cite web
|title=Surya TV Grandmaster
|url=https://twitter.com/SuryaTV/status/1085907936284758017
|publisher=Surya TV
|date=17 January 2019
|access-date=13 August 2026
}}</ref>
ಅಮೆರಿಕ ಮತ್ತು ಕೆನಡಾದಲ್ಲಿ ನೆಟ್ಫ್ಲಿಕ್ಸ್ ಮೂಲಕ ಚಿತ್ರ ಬಿಡುಗಡೆಯಾಯಿತು. ಈ ಮೂಲಕ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಯನ್ನು ಗಳಿಸಿತು.<ref name="NetflixTOI">{{cite news
|title=How about paying for viewing films online?
|url=https://timesofindia.indiatimes.com/tech/news/how-about-paying-for-viewing-films-online/articleshow/33851555.cms
|work=The Times of India
|access-date=13 August 2026
}}</ref>
ಕೇರಳದ ಹೊರಗೆ ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿತ್ತು.<ref name="SifySubtitles">{{cite web
|author=Moviebuzz
|title=Malayalam films to come with English subtitles
|url=http://www.sify.com/movies/malayalam-films-to-come-with-english-subtitles-news-malayalam-oe5lR9dhdea.html
|publisher=Sify
|date=14 May 2014
|archive-date=13 ಜೂನ್ 2014
|access-date=13 August 2026
|archive-url=https://web.archive.org/web/20140613143339/http://www.sify.com/movies/malayalam-films-to-come-with-english-subtitles-news-malayalam-oe5lR9dhdea.html
|url-status=bot: unknown
}}</ref>
== ಸ್ವೀಕೃತಿ ==
=== ವಿಮರ್ಶಾತ್ಮಕ ಪ್ರತಿಕ್ರಿಯೆ ===
ಚಿತ್ರವು ವಿಮರ್ಶಕರಿಂದ ಸಾಮಾನ್ಯವಾಗಿ ಧನಾತ್ಮಕ ಪ್ರತಿಕ್ರಿಯೆ ಪಡೆಯಿತು. Rediff.com ಚಿತ್ರಕ್ಕೆ 5ರಲ್ಲಿ 3.5 ಅಂಕಗಳನ್ನು ನೀಡಿತು. Sify ವಿಮರ್ಶೆಯೂ ಚಿತ್ರಕ್ಕೆ 3.5 ಅಂಕಗಳನ್ನು ನೀಡಿ, ಚಿತ್ರವು ಪ್ರೇಕ್ಷಕರನ್ನು ತೊಡಗಿಸಿಕೊಂಡು ಸಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.<ref name="SifyReview">{{cite web
|title=Movie Review: Grandmaster
|url=http://www.sify.com/movies/movie-review-grandmaster-review-malayalam-pcfey4cbdad.html
|publisher=Sify
|date=3 May 2012
|archive-date=5 ಮೇ 2012
|access-date=13 August 2026
|archive-url=https://web.archive.org/web/20120505114432/http://www.sify.com/movies/movie-review-grandmaster-review-malayalam-pcfey4cbdad.html
|url-status=bot: unknown
}}</ref>
ದಿ ಹಿಂದೂ ಪತ್ರಿಕೆಯ ಸಾರಸ್ವತಿ ನಾಗರಾಜನ್ ಅವರು ಚಿತ್ರವನ್ನು ಪರಿಶೀಲಿಸಿ, ಚೆಸ್ ಮತ್ತು ಪೊಲೀಸ್ ತನಿಖೆಯನ್ನು ಒಟ್ಟಿಗೆ ಹೆಣೆದಿರುವುದನ್ನು ಗಮನಿಸಿದರು.<ref name="Hindu" />
== ಪ್ರಶಸ್ತಿಗಳು ==
{| class="wikitable"
! ಪ್ರಶಸ್ತಿ
! ವಿಭಾಗ
! ಪುರಸ್ಕೃತರು
! ಫಲಿತಾಂಶ
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ
| ವಿಜಯ್ ಯೇಸುದಾಸ್ — ''ಅಕಲೇಯೋ ನೀ''
| ಗೆಲುವು
|-
| ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು
| ಅತ್ಯುತ್ತಮ ನಟ
| ಮೋಹನ್ಲಾಲ್
| ಗೆಲುವು
|-
| ಏಷ್ಯಾವಿಷನ್ ಪ್ರಶಸ್ತಿಗಳು
| ಅತ್ಯುತ್ತಮ ನಟ
| ಮೋಹನ್ಲಾಲ್
| ಗೆಲುವು
|-
| ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
| ಅತ್ಯುತ್ತಮ ಚೊಚ್ಚಲ ನಿರ್ಮಾಪಕ
| ಸಿದ್ಧಾರ್ಥ್ ರಾಯ್ ಕಪೂರ್, ರೋನಿ ಸ್ಕ್ರೂವಾಲಾ
| ಗೆಲುವು
|}
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಜಯ್ ಯೇಸುದಾಸ್ ಅವರು ''ಅಕಲೇಯೋ ನೀ'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಪಡೆದರು.<ref name="KeralaAward">{{cite news
|title='Celluloid' wins Kerala state award for best film
|url=http://www.newindianexpress.com/states/kerala/article1466962.ece
|work=The New Indian Express
|date=22 February 2013
|archive-date=25 ಫೆಬ್ರವರಿ 2013
|access-date=13 August 2026
|archive-url=https://web.archive.org/web/20130225071039/http://www.newindianexpress.com/states/kerala/article1466962.ece
|url-status=bot: unknown
}}</ref>
2013ರ ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೋಹನ್ಲಾಲ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು.<ref name="Asianet">{{cite web
|author=Smitha
|title=Asianet Film Awards 2013 – Winners List
|url=https://www.filmibeat.com/malayalam/news/2013/asianet-film-awards-2013-winners-list-103079.html
|publisher=Filmibeat
|date=21 January 2013
|access-date=13 August 2026
}}</ref>
ಏಷ್ಯಾವಿಷನ್ ಪ್ರಶಸ್ತಿಗಳಲ್ಲಿಯೂ ಮೋಹನ್ಲಾಲ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು.<ref name="Asiavision">{{cite news
|last=Satish
|first=A.K.S.
|title=South Indian stars shine at Asiavision Awards
|url=https://gulfnews.com/entertainment/south-indian/south-indian-stars-shine-at-asiavision-awards-1.1105971
|work=Gulf News
|date=10 November 2012
|access-date=13 August 2026
}}</ref>
ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ರೋನಿ ಸ್ಕ್ರೂವಾಲಾ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ಮಾಪಕ ಪ್ರಶಸ್ತಿ ದೊರೆಯಿತು.<ref name="SIIMA">{{cite web
|title=Winners List
|url=http://www.siima.in/winners
|publisher=SIIMA
|archive-date=30 ಸೆಪ್ಟೆಂಬರ್ 2015
|access-date=13 August 2026
|archive-url=https://web.archive.org/web/20150930114616/http://www.siima.in/winners
|url-status=bot: unknown
}}</ref>
== ಜನಪ್ರಿಯ ಸಂಸ್ಕೃತಿಯಲ್ಲಿ ==
2016ರಲ್ಲಿ ನಿರ್ದೇಶಕ ಬಿ. ಉಣ್ಣಿಕೃಷ್ಣನ್ ತಿರುವನಂತಪುರದ ಪಾಳಯಂ ಪ್ರದೇಶದಲ್ಲಿ ಆರಂಭಿಸಿದ ಬಹುಪಾಕಪದ್ಧತಿಯ ರೆಸ್ಟೋರೆಂಟ್ಗೆ '''Grand Master's Kitchen''' ಎಂದು ಹೆಸರಿಡಲಾಯಿತು. ಈ ಹೆಸರು ''ಗ್ರ್ಯಾಂಡ್ಮಾಸ್ಟರ್'' ಚಿತ್ರದ ಹೆಸರಿನಿಂದ ಪ್ರೇರಿತವಾಗಿತ್ತು.<ref name="ManoramaKitchen">{{cite web
|title=സിനിമാ സ്റ്റൈലിൽ ബി ഉണ്ണികൃഷ്ണന്റെ കിടിലൻ ഹോട്ടൽ
|url=https://www.manoramaonline.com/food/features/2016/06/24/b-unnikrishnan-grand-masters-kitchen.html
|publisher=Malayala Manorama
|date=24 June 2016
|access-date=13 August 2026
}}</ref>
ಈ ರೆಸ್ಟೋರೆಂಟ್ನಲ್ಲಿ ವಿವಿಧ ಪಾಕಪದ್ಧತಿಗಳ ಆಹಾರಗಳ ಜೊತೆಗೆ ಪುಸ್ತಕಗಳು, ಚಿತ್ರಕಲೆ ಮತ್ತು ಆಟಗಳಿಗೂ ಸ್ಥಳ ನೀಡಲಾಗಿತ್ತು.<ref name="DC">{{cite web
|last=Sreekumar
|first=Priya
|title=Menu card of Unnikrishnanan
|url=https://www.deccanchronicle.com/lifestyle/food-and-recipies/020616/menu-card-of-unnikrishnanan.html
|publisher=Deccan Chronicle
|date=2 June 2016
|access-date=13 August 2026
}}</ref>
== ಉಲ್ಲೇಖಗಳು ==
{{reflist}}
== ಬಾಹ್ಯ ಸಂಪರ್ಕಗಳು ==
* [https://www.netflix.com/ Grandmaster] — Netflix
* [https://www.imdb.com/title/tt2362243/ Grandmaster] — IMDb
3uufxjv0fz0z8g6ka1iqdpihgdhxl3z
ಡ್ವಾರ್ಫ್ ಪಫರ್ಫಿಷ್
0
180257
1382660
1382143
2026-08-15T07:54:52Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382660
wikitext
text/x-wiki
{{Short description|ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾದ ಸಿಹಿನೀರಿನ ಮೀನು}}
{{Use dmy dates|date=ಆಗಸ್ಟ್ 2026}}
[[File:アベニーパファー.jpg|thumb|ಡ್ವಾರ್ಫ್ ಪಫರ್ಫಿಷ್]]
{{Taxobox
| name = ಡ್ವಾರ್ಫ್ ಪಫರ್ಫಿಷ್
| image =
| image_caption =
| status = VU
| status_system = IUCN3.1
| status_ref = <ref name="IUCN">{{cite iucn
|author=Dahanukar, N.
|date=2011
|title=''Carinotetraodon travancoricus''
|volume=2011
|page=e.T166591A174788004
|doi=10.2305/IUCN.UK.2011-1.RLTS.T166591A174788004.en
|access-date=4 ಮೇ 2022
}}</ref>
| regnum = ಅನಿಮೇಲಿಯಾ
| phylum = ಕೊರ್ಡೆಟ/ ಸ್ವರಜ್ಜುಪ್ರಾಣಿಗಳು
| classis = ಅಕ್ಟಿನೊಪ್ಟರಿಜೀ /ರಶ್ಮಿಫಿನ್ನುಳ್ಳ ಮೀನುಗಳು
| ordo = ಟೆಟ್ರಾಡಾಂಟಿಫಾರ್ಮಿಸ್
| familia = ಟೆಟ್ರಾಡಾಂಟಿಡೀ
| genus = ''ಕ್ಯಾರಿನೋಟೆಟ್ರಾಡಾನ್''
| species = '''''ಕ್ಯಾರಿನೋಟೆಟ್ರಾಡಾನ್ ಟ್ರಾವಾಂಕೋರಿಕಸ್'''''
| binomial = ''ಕ್ಯಾರಿನೋಟೆಟ್ರಾಡಾನ್ ಟ್ರಾವಾಂಕೋರಿಕಸ್''
| binomial_authority = (Hora & K. K. Nair, 1941)
| synonyms =
* ''ಟೆಟ್ರಾಡಾನ್ ಟ್ರಾವಾಂಕೋರಿಕಸ್'' Hora & K. K. Nair, 1941
* ''ಮೊನೊಟ್ರೆಟಸ್ ಟ್ರಾವಾಂಕೋರಿಕಸ್'' (Hora & K. K. Nair, 1941)
}}
'''ಡ್ವಾರ್ಫ್ ಪಫರ್ಫಿಷ್''' (''Carinotetraodon travancoricus'') ಅನ್ನು '''ಮಲಬಾರ್ ಪಫರ್ಫಿಷ್''', '''ಪಿಗ್ಮಿ ಪಫರ್ಫಿಷ್''' ಅಥವಾ '''ಪೀ ಪಫರ್ಫಿಷ್''' ಎಂದೂ ಕರೆಯಲಾಗುತ್ತದೆ. ಇದು ಭಾರತದ ನೈಋತ್ಯ ಭಾಗದ [[ಕೇರಳ]] ಮತ್ತು ದಕ್ಷಿಣ [[ಕರ್ನಾಟಕ]]ದ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಗೆ]] ಸ್ಥಳೀಯವಾದ ಸಣ್ಣ ಗಾತ್ರದ ಸಿಹಿನೀರಿನ ಪಫರ್ಫಿಷ್ ಆಗಿದೆ.<ref name="IUCN"/><ref name="HoraNair">{{cite journal
|last=Hora
|first=S. L.
|last2=Nair
|first2=K. K.
|year=1941
|title=Notes on Fishes in the Indian Museum: XLI. New Records of Freshwater Fish from Travancore
|journal=Records of the Indian Museum
|volume=43
|pages=387–393
|url=https://archive.org/details/recordsoftheindi43indi
|access-date=4 May 2022
}}</ref>
ಗರಿಷ್ಠ ದಾಖಲಾದ ಒಟ್ಟು ಉದ್ದ ಸುಮಾರು 3.5 ಸೆಂ.ಮೀ. ಆಗಿದ್ದು, ಸಾಮಾನ್ಯವಾಗಿ 2.5 ಸೆಂ.ಮೀ.ಗಿಂತ ಕಡಿಮೆ ಉದ್ದವಿರುತ್ತದೆ. ಆದ್ದರಿಂದ ಇದು ವಿಶ್ವದ ಅತ್ಯಂತ ಸಣ್ಣ ಪಫರ್ಫಿಷ್ಗಳಲ್ಲಿ ಒಂದಾಗಿದೆ.<ref name="Talwar">{{cite book
|last=Talwar
|first=P. K.
|last2=Jhingran
|first2=A. G.
|title=Inland Fishes of India and Adjacent Countries
|year=1991
|publisher=Oxford & IBH Publishing
|location=New Delhi
|isbn=978-81-204-0639-1
}}</ref>
ಅದರ ಗಾಢ ಬಣ್ಣಗಳು, ಸಣ್ಣ ಗಾತ್ರ ಮತ್ತು ವಿಶಿಷ್ಟ ವರ್ತನೆಯ ಕಾರಣದಿಂದ ಇದು ಅಕ್ವೇರಿಯಂ ಮೀನುಗಳಾಗಿ ಬಹಳ ಜನಪ್ರಿಯವಾಗಿದೆ. ಕಾಡಿನಲ್ಲಿ ಸಾಮಾನ್ಯವಾಗಿ ದಟ್ಟ ಸಸ್ಯಾವರಣವಿರುವ ಸಿಹಿನೀರಿನ ವಾಸಸ್ಥಳಗಳಲ್ಲಿ ಕಂಡುಬರುತ್ತದೆ.<ref name="Mercy">{{cite book
|last=Anna Mercy
|first=T. V.
|last2=Gopalakrishnan
|first2=A.
|last3=Kapoor
|first3=D.
|last4=Lakra
|first4=W. S.
|title=Ornamental Fishes of the Western Ghats of India
|publisher=National Bureau of Fish Genetic Resources
|location=Lucknow
|year=2007
|pages=227–228
|isbn=978-81-902951-8-5
}}</ref>
ಈ ಪ್ರಭೇದವನ್ನು IUCN ಕೆಂಪು ಪಟ್ಟಿಯಲ್ಲಿ '''ಅಪಾಯಸನ್ನಿಹಿತ''' (Vulnerable) ಎಂದು ವರ್ಗೀಕರಿಸಲಾಗಿದೆ. ಅಣೆಕಟ್ಟು ನಿರ್ಮಾಣ, ಕೃಷಿಗಾಗಿ ಅರಣ್ಯನಾಶ, ಮಲಿನಜಲ ಮಾಲಿನ್ಯ ಮತ್ತು ಮುಖ್ಯವಾಗಿ ಅಕ್ವೇರಿಯಂ ವ್ಯಾಪಾರಕ್ಕಾಗಿ ಅತಿಯಾದ ಹಿಡಿತ ಇವು ಇದರ ಕಾಡು ಜನಸಂಖ್ಯೆಗೆ ಪ್ರಮುಖ ಅಪಾಯಗಳಾಗಿವೆ.<ref name="IUCN"/>
== ವರ್ಗೀಕರಣ ==
ಡ್ವಾರ್ಫ್ ಪಫರ್ಫಿಷ್ ಅನ್ನು 1941ರಲ್ಲಿ ಎಸ್. ಎಲ್. ಹೋರಾ ಮತ್ತು ಕೆ. ಕೆ. ನಾಯರ್ ಅವರು ಮೊದಲ ಬಾರಿಗೆ ''Tetraodon (Monotretus) travancoricus'' ಎಂಬ ಹೆಸರಿನಲ್ಲಿ ವಿವರಿಸಿದರು. ಇದರ ಪ್ರಕಾರ ಮಾದರಿ ಪ್ರದೇಶವನ್ನು ಮಧ್ಯ ತಿರುವಿತಾಂಕೂರಿನ [[ಪಂಬಾ ನದಿ]] ಎಂದು ದಾಖಲಿಸಲಾಗಿದೆ.<ref name="HoraNair"/>
''Carinotetraodon'' ವಂಶವನ್ನು ಬಹುಕಾಲ ''Tetraodon''ನ ಸಮಾನಾರ್ಥಕವಾಗಿ ಪರಿಗಣಿಸಲಾಗಿತ್ತು. 1978ರಲ್ಲಿ ಜೇ. ಸಿ. ಟೈಲರ್ ಈ ವಂಶವನ್ನು ಸ್ವತಂತ್ರ ವಂಶವಾಗಿ ಪರಿಗಣಿಸಿದರು. 1999ರಲ್ಲಿ ರಾಫೆಲ್ ಬ್ರಿಟ್ಜ್ ಮತ್ತು ಮ್ಯಾಕ್ಸ್ ಕಾಟೆಲಾಟ್ ಅವರು ''Carinotetraodon imitator'' ಅನ್ನು ಹೊಸ ಪ್ರಭೇದವಾಗಿ ವಿವರಿಸಿದಾಗ ''Carinotetraodon travancoricus'' ಎಂಬ ಹೆಸರಿನ ಬಳಕೆ ವ್ಯಾಪಕವಾಯಿತು.<ref name="BritzKottelat">{{cite journal
|last=Britz
|first=R.
|last2=Kottelat
|first2=M.
|year=1999
|title=''Carinotetraodon imitator'', a new freshwater pufferfish from India (Teleostei: Tetraodontiformes)
|journal=Journal of South Asian Natural History
|volume=4
|issue=1
|pages=39–47
|url=https://www.researchgate.net/
|access-date=19 May 2022
}}</ref>
''Carinotetraodon imitator'' ಅನ್ನು ಹಲವು ವರ್ಷಗಳ ಕಾಲ ಡ್ವಾರ್ಫ್ ಪಫರ್ಫಿಷ್ನೊಂದಿಗೆ ಗೊಂದಲಪಡಿಸಲಾಗುತ್ತಿತ್ತು. ಇವೆರಡೂ ಒಂದೇ ಪ್ರದೇಶದಲ್ಲಿ ಕಂಡುಬರುತ್ತವೆ ಮತ್ತು ದೇಹದ ಆಕಾರ, ಗಾತ್ರ ಮತ್ತು ಬಣ್ಣದಲ್ಲಿ ಬಹಳ ಸಮಾನವಾಗಿವೆ.<ref name="BritzKottelat"/>
ಆಣ್ವಿಕ ಅಧ್ಯಯನಗಳು ''Carinotetraodon'' ವಂಶವು ಏಕವಂಶೀಯವಾಗಿಲ್ಲದಿರುವ ಸಾಧ್ಯತೆಯನ್ನು ಸೂಚಿಸಿವೆ. ಡ್ವಾರ್ಫ್ ಪಫರ್ಫಿಷ್ನ ಮೈಟೋಕಾಂಡ್ರಿಯಲ್ ಜಿನೋಮ್ ಅಧ್ಯಯನಗಳು ಪಫರ್ಫಿಷ್ಗಳ ವಂಶವಿಕಾಸವನ್ನು ಅರ್ಥಮಾಡಿಕೊಳ್ಳಲು ಉಪಯುಕ್ತವಾಗಿವೆ.<ref name="Sathyajith">{{cite journal
|last=Sathyajith
|first=C.
|last2=Yamanoue
|first2=Y.
|last3=Yokobori
|first3=S.
|last4=Thampy
|first4=S.
|last5=Vattiringal Jayadradhan
|first5=R. K.
|year=2019
|title=Mitogenome analysis of dwarf pufferfish (''Carinotetraodon travancoricus'') endemic to southwest India and its implications in the phylogeny of Tetraodontidae
|journal=Journal of Genetics
|volume=98
|issue=5
|pages=98–105
|doi=10.1007/s12041-019-1151-9
|pmid=31819020
|access-date=13 August 2026
}}</ref>
== ದೇಹರಚನೆ ==
ಡ್ವಾರ್ಫ್ ಪಫರ್ಫಿಷ್ ಸಾಮಾನ್ಯವಾಗಿ ಹಸಿರು-ಹಳದಿ ಬಣ್ಣದ್ದಾಗಿದ್ದು, ದೇಹದ ಪಾರ್ಶ್ವ ಮತ್ತು ಬೆನ್ನಿನ ಭಾಗಗಳಲ್ಲಿ ಗಾಢ ಹಸಿರು ಅಥವಾ ಕಂದು-ಕಪ್ಪು ಮಿನುಗುವ ಚುಕ್ಕೆಗಳು ಅಥವಾ ಪಟ್ಟೆಗಳಿರುತ್ತವೆ. ಪ್ರತಿ ವ್ಯಕ್ತಿಯಲ್ಲಿಯೂ ಬಣ್ಣ ಮತ್ತು ಗುರುತುಗಳಲ್ಲಿ ವ್ಯತ್ಯಾಸ ಕಂಡುಬರಬಹುದು.<ref name="FishBase">{{cite web
|title=''Carinotetraodon travancoricus''
|url=https://www.fishbase.se/summary/Carinotetraodon-travancoricus.html
|publisher=FishBase
|access-date=13 August 2026
}}</ref>
ಎದೆ ರೆಕ್ಕೆಗಳು ಚಿಕ್ಕದಾಗಿದ್ದು, ಪಂಖಾಕಾರದ ರೂಪದಲ್ಲಿರುತ್ತವೆ. ಬೆನ್ನು ಮತ್ತು ಗುದ ರೆಕ್ಕೆಗಳು ದೇಹದ ಹಿಂಭಾಗದಲ್ಲಿ ಪರಸ್ಪರ ಎದುರುಮುಖವಾಗಿ ಇರಲಿದ್ದು, ಚಿಕ್ಕ ಮತ್ತು ದುಂಡಾಗಿರುತ್ತವೆ. ಬಾಲ ರೆಕ್ಕೆ ಇತರ ರೆಕ್ಕೆಗಳಿಗಿಂತ ದೊಡ್ಡದಾಗಿದ್ದು ಸಾಮಾನ್ಯವಾಗಿ ಸಮತಟ್ಟಾದ ಅಂಚನ್ನು ಹೊಂದಿರುತ್ತದೆ.<ref name="HoraNair"/>
ದೇಹವು ದುಂಡಾಗಿದ್ದು ಸ್ವಲ್ಪ ಉದ್ದವಾದ ಆಕಾರವನ್ನು ಹೊಂದಿರುತ್ತದೆ. ಪ್ರೌಢ ಮೀನುಗಳಲ್ಲಿ ಲಿಂಗ ದ್ವಿರೂಪತೆ ಸ್ಪಷ್ಟವಾಗಿರುತ್ತದೆ. ಗಂಡು ಮೀನುಗಳು ಸಾಮಾನ್ಯವಾಗಿ ಹೆಣ್ಣು ಮೀನುಗಳಿಗಿಂತ ಹೆಚ್ಚು ಹೊಳೆಯುವ ಬಣ್ಣವನ್ನು ಹೊಂದಿರುತ್ತವೆ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಹಳದಿ ಬಣ್ಣ ಕಂಡುಬರುತ್ತದೆ. ಗಂಡುಗಳ ದೇಹದ ಮಧ್ಯಭಾಗದಲ್ಲಿ ಗಾಢ ರೇಖೆ ಮತ್ತು ಕಣ್ಣಿನ ಮೇಲ್ಭಾಗದ ಬಳಿ ನೀಲಿ ಮಿನುಗುವ "ಕಣ್ಣಿನ ಮಡಚು" ಗುರುತು ಕಂಡುಬರಬಹುದು.<ref name="Hellweg">{{cite magazine
|last=Hellweg
|first=Mike
|year=2007
|title=The Dwarf Puffer: A Pleasant Little Surprise
|magazine=TFH Magazine
|url=https://www.tfhmagazine.com/articles/freshwater/the-dwarf-puffer-a-pleasant-little-surprise-full
|access-date=5 May 2022
}}</ref>
ಹೆಣ್ಣು ಮೀನುಗಳು ಸಾಮಾನ್ಯವಾಗಿ ಹೆಚ್ಚು ದುಂಡಾಗಿದ್ದು ಗಂಡುಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ. ಅವುಗಳ ಹೊಟ್ಟೆಯ ಭಾಗ ಬಿಳಿಯಾಗಿದ್ದು, ಗಂಟಲಿನ ಬಳಿ ಹಳದಿ ಮಚ್ಚೆ ಕಂಡುಬರಬಹುದು.<ref name="Hellweg"/>
== ನೈಸರ್ಗಿಕ ರಕ್ಷಣಾ ವ್ಯವಸ್ಥೆಗಳು ==
ಇತರ ಪಫರ್ಫಿಷ್ಗಳಂತೆ ಡ್ವಾರ್ಫ್ ಪಫರ್ಫಿಷ್ ಕೂಡ ಅಪಾಯದ ಸಂದರ್ಭದಲ್ಲಿ ತನ್ನ ದೇಹವನ್ನು ಉಬ್ಬಿಸಿಕೊಳ್ಳಬಲ್ಲದು. ಇದು ಹೆಚ್ಚಿನ ಪ್ರಮಾಣದ ನೀರನ್ನು ತನ್ನ ಸ್ಥಿತಿಸ್ಥಾಪಕ ಹೊಟ್ಟೆಗೆ ವೇಗವಾಗಿ ಒಳಗೆಳೆಯುವ ಮೂಲಕ ದೇಹವನ್ನು ದೊಡ್ಡದಾಗಿ ತೋರಿಸುತ್ತದೆ.<ref name="NationalGeographic">{{cite web
|title=Pufferfish
|url=https://www.nationalgeographic.com/animals/fish/facts/pufferfish
|publisher=National Geographic
|date=12 March 2010
|archive-date=29 ಮಾರ್ಚ್ 2021
|access-date=28 May 2022
|archive-url=https://web.archive.org/web/20210329000000/https://www.nationalgeographic.com/animals/fish/facts/pufferfish
|url-status=bot: unknown
}}</ref>
ಇವುಗಳಿಗೆ ಸಾಮಾನ್ಯ ಚರ್ಮದ ಸ್ಕೇಲ್ಗಳು ಇರುವುದಿಲ್ಲ; ಬದಲಾಗಿ ದೇಹದ ಬಹುಭಾಗದಲ್ಲಿ ಚರ್ಮದ ಮುಳ್ಳುಗಳಿರುತ್ತವೆ. ಮೀನು ಉಬ್ಬಿದಾಗ ಈ ಮುಳ್ಳುಗಳು ಎದ್ದು ಕಾಣುತ್ತವೆ.<ref name="Shono">{{cite journal
|last=Shono
|first=T.
|last2=Thiery
|first2=A. P.
|last3=Cooper
|first3=R. L.
|last4=Kurokawa
|first4=D.
|last5=Britz
|first5=R.
|last6=Okabe
|first6=M.
|last7=Fraser
|first7=G. J.
|year=2019
|title=Evolution and Developmental Diversity of Skin Spines in Pufferfishes
|journal=iScience
|volume=19
|pages=1248–1259
|doi=10.1016/j.isci.2019.06.003
|pmc=6831732
|pmid=31353167
|access-date=13 August 2026
}}</ref>
ಪಫರ್ಫಿಷ್ಗಳಲ್ಲಿ ಕಂಡುಬರುವ ಪ್ರಮುಖ ರಕ್ಷಣಾ ವ್ಯವಸ್ಥೆಯೊಂದಾಗಿರುವ '''ಟೆಟ್ರೋಡೋಟಾಕ್ಸಿನ್''' ಎಂಬ ಅತ್ಯಂತ ಪ್ರಬಲ ನರ ವಿಷವೂ ಈ ಪ್ರಭೇದದಲ್ಲಿ ಕಂಡುಬರುತ್ತದೆ. ಈ ವಿಷವು ಚರ್ಮದ ಮೇಲ್ತ್ವಚೆ, ಅಂಡಾಶಯಗಳು ಮತ್ತು ಯಕೃತ್ತಿನ ಭಾಗಗಳಲ್ಲಿ ಸಂಗ್ರಹವಾಗಬಹುದು.<ref name="CDC">{{cite web
|title=Tetrodotoxin: Biotoxin
|url=https://www.cdc.gov/niosh/ershdb/emergencyresponsecard_29750019.html
|publisher=Centers for Disease Control and Prevention
|date=25 May 2023
|access-date=12 May 2024
}}</ref>
== ''ಕ್ಯಾರಿನೋಟೆಟ್ರಾಡಾನ್ ಇಮಿಟೇಟರ್'' ಜೊತೆ ಹೋಲಿಕೆ ==
''ಕ್ಯಾರಿನೋಟೆಟ್ರಾಡಾನ್ ಇಮಿಟೇಟರ್'' ಎಂಬ ಸಂಬಂಧಿತ ಪ್ರಭೇದವು ಡ್ವಾರ್ಫ್ ಪಫರ್ಫಿಷ್ಗೆ ಬಹಳ ಹತ್ತಿರದ ಹೋಲಿಕೆಯನ್ನು ಹೊಂದಿದೆ. ಎರಡೂ ಪ್ರಭೇದಗಳು ಸಮಾನ ಗಾತ್ರ, ದೇಹಾಕೃತಿ ಮತ್ತು ಬಣ್ಣವನ್ನು ಹೊಂದಿದ್ದು, ಒಂದೇ ಪ್ರದೇಶದಲ್ಲಿ ಕಂಡುಬರಬಹುದು.<ref name="BritzKottelat"/>
''ಕ್ಯಾರಿನೋಟೆಟ್ರಾಡಾನ್ ಇಮಿಟೇಟರ್'' ಅನ್ನು 1999ರವರೆಗೆ ಡ್ವಾರ್ಫ್ ಪಫರ್ಫಿಷ್ನದೇ ಪ್ರಭೇದವೆಂದು ತಪ್ಪಾಗಿ ಗುರುತಿಸಲಾಗುತ್ತಿತ್ತು. ಎರಡನ್ನೂ ಅಕ್ವೇರಿಯಂ ವ್ಯಾಪಾರದಲ್ಲಿ ಒಂದೇ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು.<ref name="BritzKottelat"/>
''ಕ್ಯಾರಿನೋಟೆಟ್ರಾಡಾನ್ ಇಮಿಟೇಟರ್''ನಲ್ಲಿ ದೇಹದ ಮೇಲೆ ಇರುವ ಮಚ್ಚೆಗಳು ಚಿಕ್ಕದಾಗಿದ್ದು ಮಂದವಾಗಿರುತ್ತವೆ. ಅದರ ದೇಹದ ಮುಳ್ಳುಗಳೂ ಹೆಚ್ಚು ಕಡಿಮೆಯಾಗಿರುತ್ತವೆ. ಗಂಡು ಡ್ವಾರ್ಫ್ ಪಫರ್ಫಿಷ್ಗಳಲ್ಲಿ ಕಂಡುಬರುವ ಗಾಢ ಹಳದಿ ಬಣ್ಣ ಮತ್ತು ಮಿನುಗುವ "ಕಣ್ಣಿನ ಮಡಚು" ಗುರುತು ''C. imitator''ನ ಗಂಡುಗಳಲ್ಲಿ ಕಂಡುಬರುವುದಿಲ್ಲ.<ref name="BritzKottelat"/>
== ವಿತರಣೆ ಮತ್ತು ವಾಸಸ್ಥಾನ ==
ಡ್ವಾರ್ಫ್ ಪಫರ್ಫಿಷ್ ಉಪ್ಪುನೀರಿನಲ್ಲಿ ಕಂಡುಬರುವುದಿಲ್ಲ. ಇದು ಭಾರತದ ಉಪಖಂಡದ ನೈಋತ್ಯ ಭಾಗದಲ್ಲಿರುವ ಕೇರಳ ಮತ್ತು ದಕ್ಷಿಣ ಕರ್ನಾಟಕದ ನದಿಗಳು, ಸರೋವರಗಳು ಹಾಗೂ ನದೀಮುಖ ಪ್ರದೇಶಗಳಿಗೆ ಸ್ಥಳೀಯವಾಗಿದೆ.<ref name="IUCN"/><ref name="Devi2000">{{cite journal
|last=Devi
|first=K. R.
|last2=Indra
|first2=T. J.
|last3=Raghunathan
|first3=M. B.
|year=2000
|title=On a report of ''Tetraodon (Monotretus) travancoricus'', from south Kanara, Karnataka, India
|journal=Journal of the Bombay Natural History Society
|volume=97
|issue=3
|pages=441–443
|url=https://archive.org/
|access-date=4 May 2022
}}</ref>
ಇದು ಸಿಹಿನೀರಿನ ನದಿ ವ್ಯವಸ್ಥೆಗಳ ಒಳಗೇ ಚಲಿಸುವ ಪೊಟಮೋಡ್ರೋಮಸ್ ಪ್ರಭೇದವಾಗಿದೆ. ಸಾಮಾನ್ಯವಾಗಿ ದಟ್ಟ ಸಸ್ಯಾವರಣವಿರುವ ನಿಧಾನಗತಿಯ ಅಥವಾ ಸ್ಥಿರ ನೀರಿನ ಪ್ರದೇಶಗಳಲ್ಲಿ, ಜಲ್ಲಿ, ಬಂಡೆ, ಮರಳು, ಸಿಲ್ಟ್ ಅಥವಾ ಮಣ್ಣಿನ ತಳಭಾಗಗಳಲ್ಲಿ ಕಂಡುಬರುತ್ತದೆ.<ref name="FishBase"/>
ಕೇರಳದಲ್ಲಿ ಈ ಪ್ರಭೇದವು ಕನಿಷ್ಠ 13 ನದಿಗಳಲ್ಲಿ ದಾಖಲಾಗಿದೆ. ವೆಂಬನಾಡ್ ಸರೋವರ, ನೀಲಂಬೂರು ಪ್ರದೇಶದ ನೀರಿನ ಪ್ರದೇಶಗಳು ಮತ್ತು ನೇಯ್ಯಾರ್ ವನ್ಯಜೀವಿ ಅಭಯಾರಣ್ಯಯಲ್ಲಿರುವ ಕಲ್ಲಾರ್ ಹೊಳೆಯಲ್ಲಿಯೂ ಇದರ ದಾಖಲೆಗಳಿವೆ.<ref name="Anupama">{{cite journal
|last=Anupama
|first=K. M.
|last2=Harikrishnan
|first2=M.
|year=2015
|title=Improved survival of Malabar puffer fish, ''Carinotetraodon travancoricus'' (Hora and Nair, 1941) in planted aquaria
|journal=International Journal of Environmental Sciences
|volume=6
|issue=1
|pages=138–144
|doi=10.6088/ijes.6016
|access-date=13 August 2026
}}</ref>
ಭರತಪುಳ ಮತ್ತು ನೀಲಗಿರಿ ಜೀವಮಂಡಲ ಮೀಸಲು ಪ್ರದೇಶಗಳಲ್ಲಿ ಈ ಪ್ರಭೇದ ಅಪರೂಪವಾಗಿ ದಾಖಲಾಗಿದೆ. ಪ್ರವಾಹದಿಂದ ನೀರು ತುಂಬಿದ ಇಟ್ಟಿಗೆ ಕಾರ್ಖಾನೆಗಳು, ಹಳ್ಳಗಳು, ಕೆರೆಗಳು, ನೀರಾವರಿ ಕಾಲುವೆಗಳು, ಕೃತಕ ಟ್ಯಾಂಕ್ಗಳು ಮತ್ತು ಭತ್ತದ ಗದ್ದೆಗಳಲ್ಲಿನ ಹಳೆಯ ಜಲಮೂಲಗಳಲ್ಲಿಯೂ ಇದು ಕಂಡುಬಂದಿದೆ.<ref name="Bharathapuzha">{{cite journal
|last=Bijukumar
|first=A.
|last2=Philip
|first2=S.
|last3=Ali
|first3=A.
|last4=Sushama
|first4=S.
|last5=Raghavan
|first5=R.
|year=2013
|title=Fishes of River Bharathapuzha, Kerala, India: diversity, distribution, threats and conservation
|journal=Journal of Threatened Taxa
|volume=5
|issue=15
|pages=4979–4993
|doi=10.11609/JoTT.o3640.4979-93
|access-date=13 August 2026
}}</ref>
ಸಣ್ಣ ಮತ್ತು ಪ್ರತ್ಯೇಕ ಜಲಮೂಲಗಳಲ್ಲಿ ಇದರ ಉಪಸ್ಥಿತಿಗೆ ನೀರಿನ ಪಕ್ಷಿಗಳ ಮೂಲಕ ಉದ್ದೇಶರಹಿತವಾಗಿ ಹರಡುವಿಕೆಯೂ ಕಾರಣವಾಗಿರಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ.<ref name="Easa">{{cite journal
|last=Easa
|first=P. S.
|last2=Basha
|first2=C. C.
|year=1995
|title=A Survey on the Habitat and Distribution of Stream Fishes in the Kerala part of Nilgiri Biosphere Reserve
|journal=Kerala Forest Research Report
|volume=104
|url=https://docs.kfri.res.in/
|access-date=6 May 2022
}}</ref>
ಡ್ವಾರ್ಫ್ ಪಫರ್ಫಿಷ್ ಸಾಮಾನ್ಯವಾಗಿ pH 7.5–8.3 ಮತ್ತು 22–28 °C ತಾಪಮಾನವಿರುವ ನೀರಿನಲ್ಲಿ ಕಂಡುಬರುತ್ತದೆ.<ref name="FishBase"/>
== ಸಂರಕ್ಷಣಾ ಸ್ಥಿತಿ ==
ಡ್ವಾರ್ಫ್ ಪಫರ್ಫಿಷ್ ಅನ್ನು IUCN ಕೆಂಪು ಪಟ್ಟಿಯಲ್ಲಿ '''ಅಪಾಯಸನ್ನಿಹಿತ''' (Vulnerable) ಎಂದು ವರ್ಗೀಕರಿಸಲಾಗಿದೆ.<ref name="IUCN"/>
ಇದರ ಕಾಡು ಜನಸಂಖ್ಯೆಯ ಕುಸಿತಕ್ಕೆ ಅಣೆಕಟ್ಟು ನಿರ್ಮಾಣ, ಕೃಷಿಗಾಗಿ ಅರಣ್ಯನಾಶ, ಮಲಿನಜಲದಿಂದ ಉಂಟಾಗುವ ಮಾಲಿನ್ಯ ಮತ್ತು ಅಕ್ವೇರಿಯಂ ವ್ಯಾಪಾರಕ್ಕಾಗಿ ಅತಿಯಾದ ಹಿಡಿತ ಪ್ರಮುಖ ಕಾರಣಗಳಾಗಿವೆ.<ref name="IUCN"/>
ಕೆಲವು ಅಧ್ಯಯನಗಳು ಈ ಪ್ರಭೇದವನ್ನು ಅಳಿವಿನಂಚಿನಲ್ಲಿರುವುದಾಗಿ ಪರಿಗಣಿಸಿದ್ದರೂ, ಅಂತಹ ವರ್ಗೀಕರಣಕ್ಕೆ ಸಮರ್ಪಕವಾದ ಪ್ರಮಾಣಾತ್ಮಕ ಕಾರಣಗಳನ್ನು ನೀಡಲಾಗಿಲ್ಲ. 2010ರ ಕೆಲವು ಅಂದಾಜುಗಳ ಪ್ರಕಾರ 2005ರಿಂದ 2015ರವರೆಗೆ ಜನಸಂಖ್ಯೆಯಲ್ಲಿ 30–40% ಕುಸಿತ ಸಂಭವಿಸಬಹುದೆಂದು ನಿರೀಕ್ಷಿಸಲಾಗಿತ್ತು. ಮತ್ತೊಂದು ಅಧ್ಯಯನವು 2005ರಿಂದ 2010ರಲ್ಲಿಯೇ ಅಷ್ಟೇ ಪ್ರಮಾಣದ ಕುಸಿತ ಸಂಭವಿಸಿರಬಹುದೆಂದು ಸೂಚಿಸಿತು.<ref name="IUCN"/>
== ಆಹಾರ ಮತ್ತು ವರ್ತನೆ ==
ಡ್ವಾರ್ಫ್ ಪಫರ್ಫಿಷ್ ವ್ಯಾಪಕವಾದ ಪ್ರಾಣಿ ಆಹಾರವನ್ನು ಸೇವಿಸುವ ಮಾಂಸಾಹಾರಿ ಪ್ರಭೇದವಾಗಿದೆ. ಕಾಡಿನಲ್ಲಿ ಕೀಟಗಳ ಲಾರ್ವಾಗಳು, ಜಲಚರ ಸಣ್ಣ ಜೀವಿಗಳು, ಕ್ರಸ್ಟೇಶಿಯನ್ಗಳು, ಆನೆಲಿಡ್ಗಳು, ನೀರಿನ ಚಿಗಟಗಳು, ರೋಟಿಫರ್ಗಳು, ಕೋಪಿಪೋಡ್ಗಳು ಮತ್ತು ಸೀಡ್ ಶ್ರಿಂಪ್ಗಳು ಇದರ ಆಹಾರದ ಭಾಗವಾಗಿವೆ.<ref name="Mercy"/>
ವಿವಿಧ ಜಲಚರ ಕೀಟಗಳ ಲಾರ್ವಾಗಳಾದ ಒಡೊನಾಟಾ, ಹೆಮಿಪ್ಟೆರಾ, ಮೇಫ್ಲೈ ಮತ್ತು ಈಗೆಗಳ ಲಾರ್ವಾಗಳನ್ನೂ ಇದು ತಿನ್ನುತ್ತದೆ. ಕೆಲವೊಂದು ಸಸ್ಯಪದಾರ್ಥ, ವಿಶೇಷವಾಗಿ ಡಯಾಟಮ್ಗಳು ಮತ್ತು ಹಸಿರು ಶೈವಲಗಳೂ ಆಹಾರದಲ್ಲಿ ಕಂಡುಬರುತ್ತವೆ. ಆಹಾರ ಸೇವಿಸುವಾಗ ತಪ್ಪಾಗಿ ಒಳಗೆ ಹೋದ ಮರಳು ಮತ್ತು ಜೈವಿಕ ಅವಶೇಷಗಳೂ ಇದರ ಅಂತರದಲ್ಲಿ ಕಂಡುಬಂದಿವೆ.<ref name="Mercy"/>
ಅಕ್ವೇರಿಯಂನಲ್ಲಿ ಇವುಗಳಿಗೆ ವೈವಿಧ್ಯಮಯ ಆಹಾರ ನೀಡುವುದು ಸೂಕ್ತ. ಸಣ್ಣ ಸಿಹಿನೀರಿನ ಶಂಖುಗಳು, ಸಣ್ಣ ಶ್ರಿಂಪ್ಗಳು, ಹೆಪ್ಪುಗಟ್ಟಿದ ಮಸ್ಸೆಲ್ ಮಾಂಸ ಮತ್ತು ಇತರ ಶೆಲ್ಫಿಷ್ಗಳನ್ನು ಸೇವಿಸುತ್ತವೆ. ಜೀವಂತ ಸೊಳ್ಳೆ ಲಾರ್ವಾಗಳು ಮತ್ತು ಇತರ ಸಣ್ಣ ಜಲಚರ ಜೀವಿಗಳನ್ನೂ ತಿನ್ನುತ್ತವೆ.<ref name="Hellweg"/>
ಡ್ವಾರ್ಫ್ ಪಫರ್ಫಿಷ್ ನಿಧಾನವಾಗಿ ಈಜುವ ಮತ್ತು ಮುಖ್ಯವಾಗಿ ಜಲಮೂಲದ ತಳಭಾಗದಲ್ಲಿ ವಾಸಿಸುವ ಪ್ರಭೇದವಾಗಿದೆ. ಅನೇಕ ಇತರ ಪಫರ್ಫಿಷ್ಗಳಿಗಿಂತ ಭಿನ್ನವಾಗಿ, ಇದು ಕಾಡಿನಲ್ಲಿ ದೊಡ್ಡ ಗುಂಪುಗಳಲ್ಲಿ ಕಂಡುಬರುತ್ತದೆ. ಕೆಲವು ಗುಂಪುಗಳಲ್ಲಿ ನೂರಾರು ಮೀನುಗಳೂ ಇರಬಹುದು.<ref name="Doi">{{cite journal
|last=Doi
|first=Hiroyuki
|last2=Sakai
|first2=Harumi
|last3=Yamanoue
|first3=Yusuke
|last4=Sonoyama
|first4=Takayuki
|last5=Ishibashi
|first5=Toshiaki
|year=2015
|title=Spawning of eight Southeast Asian brackish and freshwater puffers of the genera Tetraodon and Carinotetraodon in captivity
|journal=Fisheries Science
|volume=81
|issue=2
|pages=291–299
|doi=10.1007/s12562-014-0842-7
|access-date=13 August 2026
}}</ref>
ಕಾಡಿನಲ್ಲಿ ಇವು ಮುಖ್ಯವಾಗಿ ಜನವರಿಯಿಂದ ಮೇ ಅವಧಿಯಲ್ಲಿ ಹೆಚ್ಚು ಕಂಡುಬರುತ್ತವೆ ಮತ್ತು ಮಳೆಗಾಲದಲ್ಲಿ ಅಪರೂಪವಾಗಿರುತ್ತವೆ. ಒಂಟಿಯಾಗಿ ಅಥವಾ ಅತೀ ಸಣ್ಣ ಗುಂಪಿನಲ್ಲಿ ಸಾಕಿದಾಗ ಒತ್ತಡ ಮತ್ತು ತೂಕದ ಕುಸಿತ ಕಂಡುಬರಬಹುದು.<ref name="Anupama"/>
== ಸಂತಾನೋತ್ಪತ್ತಿ ==
ಕಾಡಿನಲ್ಲಿ ಪ್ರೌಢ ಗಂಡುಗಳು ಡಿಸೆಂಬರ್ ಮತ್ತು ಜನವರಿಯನ್ನು ಹೊರತುಪಡಿಸಿ ಬಹುತೇಕ ಎಲ್ಲಾ ತಿಂಗಳುಗಳಲ್ಲಿ ಸಂತಾನೋತ್ಪತ್ತಿಗೆ ಸಿದ್ಧವಾಗಿರುವುದು ಕಂಡುಬಂದಿದೆ. ಗರಿಷ್ಠ ಸಂತಾನೋತ್ಪತ್ತಿ ಅವಧಿ ಸಾಮಾನ್ಯವಾಗಿ ಮೇಯಿಂದ ಆಗಸ್ಟ್ವರೆಗೆ, ಅಂದರೆ ದಕ್ಷಿಣ-ಪಶ್ಚಿಮ ಮಳೆಗಾಲದ ಅವಧಿಯೊಂದಿಗೆ ಹೊಂದಿಕೆಯಾಗುತ್ತದೆ.<ref name="Reproduction">{{cite journal
|last=Doi
|first=Hiroyuki
|last2=Sakai
|first2=Harumi
|last3=Yamanoue
|first3=Yusuke
|last4=Sonoyama
|first4=Takayuki
|last5=Ishibashi
|first5=Toshiaki
|year=2015
|title=Spawning of eight Southeast Asian brackish and freshwater puffers of the genera Tetraodon and Carinotetraodon in captivity
|journal=Fisheries Science
|volume=81
|issue=2
|pages=291–299
|doi=10.1007/s12562-014-0842-7
|access-date=13 August 2026
}}</ref>
ಪಂಬಾ ನದಿಯಲ್ಲಿ ಜನಸಂಖ್ಯೆಯ ಅರ್ಧಭಾಗ ಲೈಂಗಿಕ ಪ್ರೌಢತೆಗೆ ತಲುಪುವ ಕನಿಷ್ಠ ಗಾತ್ರ ಸುಮಾರು 1.83 ಸೆಂ.ಮೀ. ಎಂದು ದಾಖಲಿಸಲಾಗಿದೆ. ಪರಿಸರ ಮತ್ತು ಆಹಾರದ ಪರಿಸ್ಥಿತಿಗಳು ಪ್ರೌಢತೆಗೆ ತಲುಪುವ ವೇಗದ ಮೇಲೆ ಪರಿಣಾಮ ಬೀರಬಹುದು.<ref name="Reproduction"/>
ಸಂತಾನೋತ್ಪತ್ತಿಯ ಅವಧಿಯಲ್ಲಿ ಗಂಡು ಮೀನುಗಳ ಬೆನ್ನು ಮತ್ತು ಹೊಟ್ಟೆಯ ಮಧ್ಯರೇಖೆಯ ಚರ್ಮದ ಮಡಚುಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಹೆಣ್ಣು ಮೀನುಗಳ ಹೊಟ್ಟೆ ಉಬ್ಬುತ್ತದೆ. ಸಂಭೋಗದ ಸಮಯದಲ್ಲಿ ಗಂಡು ಹೆಣ್ಣನ್ನು ಹಿಂಬಾಲಿಸಿ ಅದರ ಹೊಟ್ಟೆಯ ಭಾಗವನ್ನು ಸ್ಪರ್ಶಿಸುತ್ತದೆ ಅಥವಾ ಸಣ್ಣದಾಗಿ ಕಚ್ಚುತ್ತದೆ.<ref name="Doi"/>
ಅಕ್ವೇರಿಯಂನಲ್ಲಿ ಹೆಣ್ಣು ಮೀನುಗಳು ಸಾಮಾನ್ಯವಾಗಿ ಸಸ್ಯಗಳ ಮೇಲೆ, ಉದಾಹರಣೆಗೆ ಜಾವಾ ಮಾಸ್ನಲ್ಲಿ, ಅಥವಾ ಸಸ್ಯಗಳ ನಡುವೆ ಇರುವ ತಳಪದರದಲ್ಲಿ ಮೊಟ್ಟೆ ಇಡುತ್ತವೆ. ಒಂದು ಹೆಣ್ಣು ಸಾಮಾನ್ಯವಾಗಿ 1–5 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳ ಸರಾಸರಿ ವ್ಯಾಸ ಸುಮಾರು 1.43 ಮಿ.ಮೀ. ಆಗಿರುತ್ತದೆ.<ref name="Doi"/>
ಮೊಟ್ಟೆಗಳನ್ನು ಇಟ್ಟ ನಂತರ ಗಂಡು ಮೀನು ಅವುಗಳನ್ನು ಹೊರಗಿನಿಂದ ಫಲವತ್ತಾಗಿಸುತ್ತದೆ. ಮೊಟ್ಟೆಗಳಿಂದ ಸುಮಾರು ಐದು ದಿನಗಳಲ್ಲಿ ಲಾರ್ವಾಗಳು ಹೊರಬರುತ್ತವೆ, 27 °C ತಾಪಮಾನದಲ್ಲಿ ಈ ಅವಧಿ ದಾಖಲಾಗಿದೆ. ಬಂಧನದಲ್ಲಿರುವ ಮರಿಮೀನುಗಳಿಗೆ ಆರಂಭದಲ್ಲಿ ಇನ್ಫ್ಯೂಸೋರಿಯಾ ಮತ್ತು ರೋಟಿಫರ್ಗಳಂತಹ ಅತಿ ಸಣ್ಣ ಆಹಾರಗಳನ್ನು ನೀಡಲಾಗುತ್ತದೆ; ಸುಮಾರು ಒಂದು ವಾರದ ನಂತರ ರಕ್ತಹುಳು ಮತ್ತು ಬ್ರೈನ್ ಶ್ರಿಂಪ್ ನೀಡಬಹುದು.<ref name="Doi"/>
ಲಾರ್ವಾಗಳು ಹೊರಬರುವಾಗ ಸರಾಸರಿ 3.15 ಮಿ.ಮೀ. ಉದ್ದವಿದ್ದು, ಅವುಗಳ ಕಣ್ಣುಗಳು ಸಂಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ನಾಲ್ಕು ದಿನಗಳಲ್ಲಿ ಯೋಕ್ ಸ್ಯಾಕ್ ಬಹುತೇಕ ಬಳಸಲ್ಪಡುತ್ತದೆ ಮತ್ತು ಸುಮಾರು ಆರು ದಿನಗಳಲ್ಲಿ ಮರಿಮೀನುಗಳು ಈಜಲು ಪ್ರಾರಂಭಿಸುತ್ತವೆ.<ref name="Doi"/>
ಕಾಡಿನಲ್ಲಿ ಇವುಗಳ ನಿಖರ ಆಯುಷ್ಯದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಅಕ್ವೇರಿಯಂ ಸಾಕಾಣಿಕೆಯಲ್ಲಿ ಸುಮಾರು ಐದು ವರ್ಷಗಳವರೆಗೆ ಬದುಕಿರುವ ದಾಖಲೆಗಳಿವೆ.<ref name="Hellweg"/>
== ಮನುಷ್ಯರೊಂದಿಗೆ ಸಂಬಂಧ ==
1941ರಲ್ಲಿ ಈ ಪ್ರಭೇದವನ್ನು ಮೊದಲ ಬಾರಿಗೆ ವಿವರಿಸಿದಾಗ, ಕೆ. ಕೆ. ನಾಯರ್ ಅವರು ಮಕ್ಕಳು ಈ ಸಣ್ಣ ಮೀನುಗಳನ್ನು ಹಿಡಿದು ಆಟದ ವಸ್ತುವಿನಂತೆ ಬಳಸುತ್ತಿದ್ದರು ಎಂದು ದಾಖಲಿಸಿದ್ದರು.<ref name="HoraNair"/>
ಸ್ಥಳೀಯ ಮೀನುಗಾರರು ಕೆಲವೊಮ್ಮೆ ಇವುಗಳನ್ನು ಕಪ್ಪೆಯ ಮರಿಗಳಂತೆ ಪರಿಗಣಿಸುತ್ತಿದ್ದರು. ಇವುಗಳಿಗೆ ಆಹಾರ ಮೀನು ಅಥವಾ ವಾಣಿಜ್ಯ ಮೀನುಗಾರಿಕೆಯಾಗಿ ಹೆಚ್ಚಿನ ಮೌಲ್ಯವಿಲ್ಲ. ಅವುಗಳ ಪ್ರಮುಖ ಮಾನವ ಸಂಬಂಧ ಅಕ್ವೇರಿಯಂ ಮತ್ತು ಅಲಂಕಾರಿಕ ಮೀನು ವ್ಯಾಪಾರಕ್ಕೆ ಸಂಬಂಧಿಸಿದೆ.<ref name="Mercy"/>
ಸಣ್ಣ ಗಾತ್ರ, ಆಕರ್ಷಕ ಬಣ್ಣಗಳು ಮತ್ತು ವಿಶಿಷ್ಟ ವರ್ತನೆಯ ಕಾರಣದಿಂದ ಡ್ವಾರ್ಫ್ ಪಫರ್ಫಿಷ್ ಅಕ್ವೇರಿಯಂ ಹವ್ಯಾಸದಲ್ಲಿ ಜನಪ್ರಿಯವಾಗಿದೆ. ಸಣ್ಣ ಜೀವಂತ ಶಂಖುಗಳನ್ನು ನಿಯಮಿತವಾಗಿ ತಿನ್ನುವ ಕೆಲವು ಅಕ್ವೇರಿಯಂ ಮೀನುಗಳಲ್ಲಿ ಇದೂ ಒಂದಾಗಿದ್ದು, ಅಕ್ವೇರಿಯಂನಲ್ಲಿ ಶಂಖುಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯಕವಾಗಬಹುದು.<ref name="Hellweg"/>
== ಉಲ್ಲೇಖಗಳು ==
{{reflist}}
== ಬಾಹ್ಯ ಸಂಪರ್ಕಗಳು ==
* [https://www.iucnredlist.org/species/166591/174788004 IUCN Red List – ''Carinotetraodon travancoricus'']
* [https://www.fishbase.se/summary/Carinotetraodon-travancoricus.html FishBase – ''Carinotetraodon travancoricus'']
* [https://www.catalogueoflife.org/data/taxon/4Y5L5 Catalogue of Life – ''Carinotetraodon travancoricus'']
[[ವರ್ಗ:Tetraodontidae]]
[[ವರ್ಗ:ಭಾರತದ ಸಿಹಿನೀರಿನ ಮೀನುಗಳು]]
[[ವರ್ಗ:ಕೇರಳದ ಮೀನುಗಳು]]
[[ವರ್ಗ:ಕರ್ನಾಟಕದ ಮೀನುಗಳು]]
[[ವರ್ಗ:ಪಶ್ಚಿಮ ಘಟ್ಟಗಳ ಮೀನುಗಳು]]
[[ವರ್ಗ:ಭಾರತದ ಸ್ಥಳೀಯ ಮೀನುಗಳು]]
[[ವರ್ಗ:ಅಕ್ವೇರಿಯಂ ಮೀನುಗಳು]]
[[ವರ್ಗ:1941ರಲ್ಲಿ ವಿವರಿಸಲಾದ ಜೀವಿಗಳು]]
ru0lkg4xtuyzv3dzt76z2n95has64ek
ದಕ್ಷಿಣ ಮಲಬಾರ್
0
180261
1382676
1382156
2026-08-15T08:43:34Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382676
wikitext
text/x-wiki
'''ದಕ್ಷಿಣ ಮಲಬಾರ್''' ಎಂಬುದು ಭಾರತದ ನೈಋತ್ಯ ಕರಾವಳಿಯಲ್ಲಿರುವ, ಇಂದಿನ ಕೇರಳ ರಾಜ್ಯದ ಕೆಲವು ಭಾಗಗಳನ್ನು ಒಳಗೊಂಡಿರುವ ಒಂದು ಐತಿಹಾಸಿಕ ಹಾಗೂ ಭೌಗೋಳಿಕ ಪ್ರದೇಶವಾಗಿದೆ. ಇಂದಿನ ಕೋಝಿಕ್ಕೋಡ್ ಜಿಲ್ಲೆಯ ಕೋಝಿಕ್ಕೋಡ್ ಮತ್ತು ತಾಮರಶ್ಶೇರಿ ತಾಲ್ಲೂಕುಗಳು, ವಯನಾಡು ಜಿಲ್ಲೆಯ ಮಾನಂತವಾಡಿ ತಾಲ್ಲೂಕನ್ನು ಹೊರತುಪಡಿಸಿದ ಉಳಿದ ಪ್ರದೇಶ, ಸಂಪೂರ್ಣ ಮಲಪ್ಪುರಂ ಜಿಲ್ಲೆ, ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ತಾಲ್ಲೂಕು ಮತ್ತು ಪಾಲಕ್ಕಾಡ್ ಜಿಲ್ಲೆಯ ಬಹುತೇಕ ಪ್ರದೇಶಗಳು ಐತಿಹಾಸಿಕವಾಗಿ ದಕ್ಷಿಣ ಮಲಬಾರ್ನ ಭಾಗವಾಗಿದ್ದವು. ಕೊಚ್ಚಿ ನಗರದ ಫೋರ್ಟ್ ಕೊಚ್ಚಿ ಪ್ರದೇಶವೂ ಐತಿಹಾಸಿಕವಾಗಿ ದಕ್ಷಿಣ ಮಲಬಾರ್ಗೆ ಸೇರಿತ್ತು.
ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ದಕ್ಷಿಣ ಮಲಬಾರ್ನ ಪ್ರಮುಖ ಆರ್ಥಿಕ ಮಹತ್ವವು ತೆಂಗಿನಕಾಯಿ, ಮೆಣಸು ಮತ್ತು ಹೆಂಚುಗಳ ಉತ್ಪಾದನೆಯಲ್ಲಿತ್ತು. 1844ರಲ್ಲಿ ನೆಡಲಾದ ನಿಲಂಬೂರು ತೇಗದ ತೋಟ ಮದ್ರಾಸ್ ಪ್ರೆಸಿಡೆನ್ಸಿಯ ಸರ್ಕಾರದ ಮಾಲೀಕತ್ವದಲ್ಲಿದ್ದ ಪ್ರಮುಖ ತೋಟಗಳಲ್ಲಿ ಒಂದಾಗಿತ್ತು. ಬೇಪೂರ್ ಮತ್ತು ಫೋರ್ಟ್ ಕೊಚ್ಚಿ ಬಂದರುಗಳ ಮೂಲಕ ಅರಬ್ಬೀ ಸಮುದ್ರದ ಸಮುದ್ರ ಮಾರ್ಗವನ್ನು ಬಳಸಬಹುದಾಗಿದ್ದರಿಂದ ಈ ಪ್ರದೇಶವು ವ್ಯಾಪಾರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿತ್ತು. ಕೇರಳದ ಮೊದಲ ರೈಲು ಮಾರ್ಗವಾದ ತಿರೂರು–ಬೇಪೂರ್ ರೈಲು ಮಾರ್ಗವೂ ಈ ಪ್ರದೇಶದ ವ್ಯಾಪಾರ ಅಗತ್ಯಗಳಿಗೆ ಸಂಬಂಧಿಸಿ ನಿರ್ಮಿಸಲಾಯಿತು.
ದಕ್ಷಿಣ ಮಲಬಾರ್ನ ಉತ್ತರಕ್ಕೆ ಉತ್ತರ ಮಲಬಾರ್, ಪೂರ್ವಕ್ಕೆ ನೀಲಗಿರಿ ಬೆಟ್ಟಗಳು ಮತ್ತು ಪಾಲಕ್ಕಾಡ್ ಕಣಿವೆ, ದಕ್ಷಿಣಕ್ಕೆ ಕೊಚ್ಚಿ, ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಇವೆ. ನೆಡಿಯಿರುಪ್ಪು ಸ್ವರೂಪಂ, ಏರಣಾಡು, ವಳ್ಳುವನಾಡು, ಪರಪ್ಪನಾಡು, ಕಾವಲಪ್ಪಾರ, ವೆಟ್ಟತ್ತುನಾಡು, ನಿಲಂಬೂರು ರಾಜ್ಯ, ನೆಡುಂಗಾಡಿ ಮತ್ತು ಪಾಲಕ್ಕಾಡ್ ಮುಂತಾದ ಐತಿಹಾಸಿಕ ಪ್ರದೇಶಗಳು ದಕ್ಷಿಣ ಮಲಬಾರ್ನಲ್ಲಿ ಸೇರಿದ್ದವು. ಭಾರತಪ್ಪುಳ, ಚಾಲಿಯಾರ್ ಮತ್ತು ಕಡಲുണ്ടಿ ನದಿಗಳು ಮಲಬಾರ್ ಪ್ರದೇಶದ ಪ್ರಮುಖ ನದಿಗಳಾಗಿದ್ದು, ಇವು ದಕ್ಷಿಣ ಮಲಬಾರ್ ಮೂಲಕ ಹರಿಯುತ್ತವೆ.
== ಪದೋತ್ಪತ್ತಿ ==
ಬ್ರಿಟಿಷರ ಆಗಮನಕ್ಕೂ ಮೊದಲು ವಿದೇಶಿ ವ್ಯಾಪಾರ ವಲಯಗಳಲ್ಲಿ ಮಲಬಾರ್ ಎಂಬ ಪದವನ್ನು ಸಾಮಾನ್ಯವಾಗಿ ಕೇರಳವನ್ನು ಸೂಚಿಸಲು ಬಳಸಲಾಗುತ್ತಿತ್ತು. ಕೆಲವು ಕಾಲಘಟ್ಟಗಳಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ತುಳುನಾಡು ಮತ್ತು ಕನ್ಯಾಕುಮಾರಿ ಪ್ರದೇಶಗಳನ್ನೂ ಮಲಬಾರ್ನ ಭಾಗವೆಂದು ಪರಿಗಣಿಸಲಾಗುತ್ತಿತ್ತು. ಮಲಬಾರ್ನ ಜನರನ್ನು ಮಲಬಾರಿಗಳು ಎಂದು ಕರೆಯಲಾಗುತ್ತಿತ್ತು.
6ನೇ ಶತಮಾನದಲ್ಲಿ ಅರಬ್ ನಾವಿಕರು ಕೇರಳವನ್ನು ಮಲೇ (Male) ಎಂದು ಕರೆಯುತ್ತಿದ್ದರು. ಮಲಬಾರ್ ಎಂಬ ಹೆಸರು ದ್ರಾವಿಡ ಭಾಷೆಗಳಲ್ಲಿನ “ಮಲ” ಎಂಬ ಪದ ಮತ್ತು ಪರ್ಷಿಯನ್ ಭಾಷೆಯ “ಬಾರ್” ಎಂಬ ಪದಗಳಿಂದ ರೂಪುಗೊಂಡಿದೆ ಎಂದು ಭಾವಿಸಲಾಗಿದೆ. ಇಲ್ಲಿ ಮಲ ಎಂದರೆ ಬೆಟ್ಟ ಅಥವಾ ಗುಡ್ಡ, ಬಾರ್ ಎಂದರೆ ದೇಶ ಅಥವಾ ಭೂಭಾಗ ಎಂಬ ಅರ್ಥವಿದೆ.<ref>{{Cite book |last=Logan |first=William |url=https://archive.org/details/malabarmanual0000loga/page/1/mode/1up |title=Malabar Manual, Vol. 1 |date=1887 |publisher=Superintendent, Government Press (Madras) |others=Servants of Knowledge |isbn=978-81-206-0446-9 |pages=1}}</ref>
ಅರಬ್ ಬರಹಗಾರರು ಈ ಪ್ರದೇಶವನ್ನು ಮಲಿಬಾರ್, ಮನಿಬಾರ್, ಮುಲಿಬಾರ್ ಮತ್ತು ಮುನಿಬಾರ್ ಮುಂತಾದ ವಿವಿಧ ಹೆಸರುಗಳಿಂದ ಉಲ್ಲೇಖಿಸಿದ್ದಾರೆ. ಅಲ್-ಬಿರೂನಿ ಎಂಬಾತ ಮಲಬಾರ್ ಎಂಬ ಹೆಸರನ್ನು ಬಳಸಿದ ಮೊದಲಿನ ಬರಹಗಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> Pliny the Elder mentioned that Limyrike was prone by pirates.<ref>Bostock, John (1855). "26 (Voyages to India)". Pliny the Elder, The Natural History. London: Taylor and Francis.</ref> [[Cosmas Indicopleustes]] mentioned that the Limyrike was a source of peppers.<ref>Indicopleustes, Cosmas (1897). Christian Topography. 11. United Kingdom: The Tertullian Project. pp. 358–373.</ref><ref>Das, Santosh Kumar (2006). The Economic History of Ancient India. Genesis Publishing Pvt Ltd. p. 301.</ref>
== ಪ್ರಾಚೀನ ಕಾಲ ==
ಮುಜಿರಿಸ್ ಬಂದರಿನ ಉತ್ತರ ಭಾಗದಲ್ಲಿದ್ದ ಪ್ರಾಚೀನ ಟಿಂಡಿಸ್ ಬಂದರು ಇಂದಿನ ಕೋಝಿಕ್ಕೋಡ್ನ ಸಮೀಪದಲ್ಲಿತ್ತು ಎಂದು ಭಾವಿಸಲಾಗಿದೆ. ಇದರ ನಿಖರ ಸ್ಥಳದ ಕುರಿತು ಇನ್ನೂ ಭಿನ್ನಾಭಿಪ್ರಾಯಗಳಿವೆ. ಪೊನ್ನಾನಿ, ತಾನೂರು, ಬೇಪೂರ್–ಚಾಲಿಯಂ–ಕಡಲുണ്ടಿ–ವಳ್ಳಿಕ್ಕುನ್ನು ಮತ್ತು ಕೊಯಿಲಾಂಡಿ ಪ್ರದೇಶಗಳನ್ನು ಟಿಂಡಿಸ್ ಬಂದರಿನ ಸಾಧ್ಯ ಸ್ಥಳಗಳೆಂದು ಸೂಚಿಸಲಾಗಿದೆ.
ಟಿಂಡಿಸ್ ಚೇರ ರಾಜವಂಶ ಮತ್ತು ರೋಮನ್ ಸಾಮ್ರಾಜ್ಯದ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿತ್ತು. ಸಂಗಮ ಕಾಲದಲ್ಲಿ ಕೊಯಮತ್ತೂರು ಪ್ರದೇಶವು ಚೇರರ ಆಳ್ವಿಕೆಯಲ್ಲಿತ್ತು. ಪಾಲಕ್ಕಾಡ್ ಕಣಿವೆ ಮಲಬಾರ್ ಕರಾವಳಿಯನ್ನು ಕೊರಮಂಡಲ ಕರಾವಳಿಯೊಂದಿಗೆ ಸಂಪರ್ಕಿಸುವ ಪ್ರಮುಖ ಒಳನಾಡು ವ್ಯಾಪಾರ ಮಾರ್ಗವಾಗಿತ್ತು.<ref name="Narayanan2017">M. G. S. Narayanan. "Kozhikkodinte Katha". Malayalam/Essays. Mathrubhumi Books. Second Edition (2017) {{ISBN|978-81-8267-114-0}}</ref>
== ಆರಂಭಿಕ ಮಧ್ಯಯುಗ ==
ಆರಂಭಿಕ ಮಧ್ಯಯುಗದಲ್ಲಿ ದಕ್ಷಿಣ ಮಲಬಾರ್ನಲ್ಲಿ ಹಲವಾರು ರಾಜಕೀಯ ರಾಜ್ಯಗಳು ಮತ್ತು ಸ್ವರೂಪಗಳು ಅಸ್ತಿತ್ವದಲ್ಲಿದ್ದವು. ಅವುಗಳಲ್ಲಿ ಕೊಚ್ಚಿ, ಪರಪ್ಪನಾಡು, ವೆಟ್ಟತ್ತುನಾಡು, ವಳ್ಳುವನಾಡು, ನಿಲಂಬೂರು, ನೆಡುಂಗಾಡಿ ಮತ್ತು ಪಾಲಕ್ಕಾಡ್ ಪ್ರಮುಖವಾಗಿದ್ದವು.
ಕುರುಮತ್ತೂರು ಶಾಸನ, ತಿರುನಾವಾಯ ಶಾಸನ, ಕೊಟ್ಟಕ್ಕಲ್ ಮತ್ತು ಚಾಲಿಯಾರ್ ಪ್ರದೇಶಗಳಲ್ಲಿ ದೊರೆತ ಹಳೆಯ ಮಲಯಾಳಂ ಶಾಸನಗಳು ಈ ಪ್ರದೇಶದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸಕ್ಕೆ ಪ್ರಮುಖ ಸಾಕ್ಷಿಗಳಾಗಿವೆ. ಏರಣಾಡು ಪ್ರದೇಶವನ್ನು ಏರಾದಿ ಎಂಬ ಸಾಮಂತ ನಾಯರ್ ವಂಶ ಆಳುತ್ತಿತ್ತು. ನಂತರ ಏರಣಾಡಿನ ಆಡಳಿತಗಾರನು ಕೋಝಿಕ್ಕೋಡ್ನ ಸಾಮೂതിരಿಯಾಗಿ ಪ್ರಸಿದ್ಧನಾದನು.
== ಕೋಝಿಕ್ಕೋಡ್ನ ಉದಯ ==
ಮಧ್ಯಯುಗದಲ್ಲಿ ದಕ್ಷಿಣ ಮಲಬಾರ್ನ ಅತ್ಯಂತ ಪ್ರಬಲ ಆಡಳಿತಗಾರನು ಕೋಝಿಕ್ಕೋಡ್ನ ಸಾಮೂതിരಿಯಾಗಿದ್ದನು. ಅವರ ಆಳ್ವಿಕೆಯಲ್ಲಿ ಕೋಝಿಕ್ಕೋಡ್ ಮಲಬಾರ್ ಕರಾವಳಿಯ ಪ್ರಮುಖ ನಗರವಾಗಿ ಬೆಳೆಯಿತು ಮತ್ತು ದಕ್ಷಿಣ ಮಲಬಾರ್ ಭಾರತೀಯ ಉಪಖಂಡದ ಪ್ರಮುಖ ಸಮುದ್ರ ವ್ಯಾಪಾರ ಕೇಂದ್ರಗಳಲ್ಲಿ ಒಂದಾಯಿತು.
ಅರಬ್ ವ್ಯಾಪಾರಿಗಳಿಗೆ ಕೋಝಿಕ್ಕೋಡ್ ವಿದೇಶಿ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ನಂತರ ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಕೂಡ ಇಲ್ಲಿ ಆಗಮಿಸಿದರು. ಸಾಮೂതിരಿಯು ಮೂಲತಃ ಏರಣಾಡು ಪ್ರದೇಶದಿಂದ ಆಡಳಿತ ನಡೆಸುತ್ತಿದ್ದನು. ಆದರೆ ಕೋಝಿಕ್ಕೋಡ್ ಬಂದರಿನ ವ್ಯಾಪಾರ ಅಭಿವೃದ್ಧಿಯಾದ ನಂತರ ಆಡಳಿತ ಕೇಂದ್ರವನ್ನು ಕೋಝಿಕ್ಕೋಡ್ಗೆ ಸ್ಥಳಾಂತರಿಸಲಾಯಿತು.
14ನೇ ಶತಮಾನದಲ್ಲಿ ಕೋಝಿಕ್ಕೋಡ್ ತಿರುನಾವಾಯ ಪ್ರದೇಶವನ್ನು ವಳ್ಳುವನಾಡಿನಿಂದ ವಶಪಡಿಸಿಕೊಂಡಿತು. ಇದರಿಂದ ಕೊಚ್ಚಿ ರಾಜ್ಯ ತನ್ನ ರಾಜಧಾನಿಯನ್ನು ಇನ್ನಷ್ಟು ದಕ್ಷಿಣಕ್ಕೆ ಸ್ಥಳಾಂತರಿಸಬೇಕಾಯಿತು. 15ನೇ ಶತಮಾನದಲ್ಲಿ ಕೊಚ್ಚಿ ಕೋಝಿಕ್ಕೋಡ್ನ ಸಾಮೂതിരಿಯ ಸಾಮಂತ ರಾಜ್ಯವಾಗಿ ಮಾರ್ಪಟ್ಟಿತು. ಇದರಿಂದ ಮಧ್ಯಯುಗದ ಮಲಬಾರ್ ಕರಾವಳಿಯಲ್ಲಿ ಕೋಝಿಕ್ಕೋಡ್ ಅತ್ಯಂತ ಪ್ರಬಲ ರಾಜ್ಯವಾಗಿ ಹೊರಹೊಮ್ಮಿತು.
ಇಬ್ನ್ ಬತೂತಾ, ಮಾ ಹುವಾನ್, ಅಬ್ದುರ್ ರಜ್ಜಾಕ್, ನಿಕ್ಕೊಲೊ ಡಿ ಕಾಂಟಿ, ಅಫನಾಸಿ ನಿಕಿಟಿನ್, ಲುಡೋವಿಕೊ ಡಿ ವರ್ತೆಮಾ ಮತ್ತು ಡುವಾರ್ಟೆ ಬಾರ್ಬೋಸಾ ಮುಂತಾದ ವಿದೇಶಿ ಪ್ರವಾಸಿಗರು ಕೋಝಿಕ್ಕೋಡ್ ಅನ್ನು ಪ್ರಮುಖ ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರವೆಂದು ದಾಖಲಿಸಿದ್ದಾರೆ.
1498ರಲ್ಲಿ ವಾಸ್ಕೊ ಡ ಗಾಮಾ ಕೋಝಿಕ್ಕೋಡ್ ಸಮೀಪದ ಕಪ್ಪಾಡ್ ಕರಾವಳಿಗೆ ಆಗಮಿಸಿದ ನಂತರ ಯುರೋಪಿನಿಂದ ದಕ್ಷಿಣ ಏಷ್ಯಾಕ್ಕೆ ನೇರ ಸಮುದ್ರ ಮಾರ್ಗ ತೆರೆದಿತು. ಸಾಮೂതിരಿಯ ನೌಕಾಪಡೆಯ ಮುಖ್ಯಸ್ಥರಾಗಿದ್ದ ಕುಂಜಾಲಿ ಮರಕ್ಕಾರರು ಭಾರತೀಯ ಕರಾವಳಿಯ ಆರಂಭಿಕ ಸಂಘಟಿತ ನೌಕಾ ಪ್ರತಿರೋಧಕ್ಕೆ ಪ್ರಸಿದ್ಧರಾಗಿದ್ದಾರೆ.
== ಸಾಂಸ್ಕೃತಿಕ ಮಹತ್ವ ==
ಮಧ್ಯಯುಗದ ಕೇರಳದ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ದಕ್ಷಿಣ ಮಲಬಾರ್ ಕೂಡ ಒಂದಾಗಿತ್ತು. ಮಲಯಾಳಂ ಸಾಹಿತ್ಯದ ಪ್ರಮುಖ ಬೆಳವಣಿಗೆಗಳು ಈ ಪ್ರದೇಶದೊಂದಿಗೆ ಸಂಬಂಧ ಹೊಂದಿವೆ. ತಿರುನಾವಾಯ ಮಮಾಂಕಂ ಉತ್ಸವದ ಪ್ರಮುಖ ಕೇಂದ್ರವಾಗಿತ್ತು. ಮಧ್ಯಯುಗದಲ್ಲಿ ಕೇರಳದ ಇಸ್ಲಾಮಿಕ್ ಅಧ್ಯಯನಗಳ ಪ್ರಮುಖ ಕೇಂದ್ರವಾಗಿ ಪೊನ್ನಾನಿ ಪ್ರಸಿದ್ಧವಾಗಿತ್ತು.
14ನೇಯಿಂದ 16ನೇ ಶತಮಾನಗಳ ನಡುವೆ ಕೇರಳ ಗಣಿತ ಮತ್ತು ಖಗೋಳಶಾಸ್ತ್ರ ಶಾಲೆ ದಕ್ಷಿಣ ಮಲಬಾರ್ನ ತಾನೂರು ರಾಜ್ಯ ಪ್ರದೇಶದಲ್ಲಿ ಅಭಿವೃದ್ಧಿಯಾಯಿತು. ಈ ಪರಂಪರೆಯಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗೆ ಸಂಬಂಧಿಸಿದ ಶ್ರೇಣಿ ವಿಸ್ತರಣೆ ಸೇರಿದಂತೆ ಹಲವು ಪ್ರಮುಖ ಗಣಿತೀಯ ಪರಿಕಲ್ಪನೆಗಳು ಸ್ವತಂತ್ರವಾಗಿ ಅಭಿವೃದ್ಧಿಗೊಂಡವು.
ದಕ್ಷಿಣ ಮಲಬಾರ್ಗೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳಲ್ಲಿ ತುಂಚತ್ತು ಎಳುತ್ತಚ್ಚನ್, ಪೂಂತಾನಂ ನಂಬೂದಿರಿ, ಮೇಲ್ಪತ್ತೂರು ನಾರಾಯಣ ಭಟ್ಟತಿರಿ, ಕುಂಚನ್ ನಂಬಿಯಾರ್ ಮತ್ತು ಜೈನುದ್ದೀನ್ ಮಖ್ದೂಮ್ II ಪ್ರಮುಖರಾಗಿದ್ದಾರೆ.
== ವಸಾಹತುಶಾಹಿ ಕಾಲ ==
1804ರ ಭಾರತದ ನಕ್ಷೆ. ಇಂದಿನ ಕೇರಳದೊಳಗಿನ ನಗರಗಳಾಗಿ ತಲಶ್ಶೇರಿ, ಕೋഴിക്കೋಡ್ ಮತ್ತು ಕೊಚ್ಚಿ ಮಾತ್ರ ಗುರುತಿಸಲ್ಪಟ್ಟಿರುವುದನ್ನು ಗಮನಿಸಬಹುದು.
1951ರ ಭಾರತದ ಜನಗಣತಿಯ ಸಂದರ್ಭದಲ್ಲಿ ಮಲಬಾರ್ ಜಿಲ್ಲೆ.
ಪೂರ್ವ ಏರನಾಡ್ ಪ್ರದೇಶದ ನೀಲಂಬೂರ್ನಲ್ಲಿರುವ ಕಾನೋಲಿಯವರ ತೇಗದ ತೋಟವು ವಿಶ್ವದ ಅತ್ಯಂತ ಹಳೆಯ ತೇಗದ ತೋಟವಾಗಿದೆ. ಇದನ್ನು ಜಿಲ್ಲಾ ಕಲೆಕ್ಟರ್ ಎಚ್. ವಿ. ಕಾನೋಲಿ ಅವರು 1840ರ ದಶಕದಲ್ಲಿ ನೆಡಿಸಿದರು.
18ನೇ ಶತಮಾನದ ಕೊನೆಯ ದಶಕಗಳಲ್ಲಿ ಕೇರಳದ ಉತ್ತರ ಭಾಗಗಳು ಟಿಪ್ಪು ಸುಲ್ತಾನ್ನ ಆಳ್ವಿಕೆಯ ಅಡಿಯಲ್ಲಿ ಏಕೀಕೃತಗೊಂಡವು. ಮೂರನೇ ಆಂಗ್ಲ–ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸೋತ ನಂತರ ಮತ್ತು ಶ್ರೀರಂಗಪಟ್ಟಣದ ಒಪ್ಪಂದದ ಪರಿಣಾಮವಾಗಿ, ಟಿಪ್ಪುವಿನ ರಾಜ್ಯದ ಪ್ರದೇಶಗಳನ್ನು ಈಸ್ಟ್ ಇಂಡಿಯಾ ಕಂಪನಿ ವಶಪಡಿಸಿಕೊಂಡಿತು. ಆಂಗ್ಲ–ಮೈಸೂರು ಯುದ್ಧಗಳ ನಂತರ, ಬ್ರಿಟಿಷ್ ವಸಾಹತುಗಳಾದ ಮಲಬಾರ್ ಕರಾವಳಿ ಪ್ರದೇಶಗಳನ್ನು ಬ್ರಿಟಿಷ್ ಭಾರತದ ಒಂದು ಜಿಲ್ಲೆಯಾಗಿ ಸಂಘಟಿಸಲಾಯಿತು. ಆಡಳಿತಾತ್ಮಕ ಅನುಕೂಲಕ್ಕಾಗಿ 1793ರ ಮಾರ್ಚ್ 30ರಂದು ಇದನ್ನು ಉತ್ತರ ಮಲಬಾರ್ ಮತ್ತು ದಕ್ಷಿಣ ಮಲಬಾರ್ ಎಂದು ವಿಭಜಿಸಲಾಯಿತು. ಮಲಬಾರ್ನ ಸಾಮಾನ್ಯ ಆಡಳಿತ ಕೇಂದ್ರ **ಕ್ಯಾಲಿಕಟ್ (ಕೋഴിക്കೋಡ್)**ನಲ್ಲಿದ್ದರೆ, ದಕ್ಷಿಣ ಮಲಬಾರ್ನ ವಿಶೇಷ ಆಡಳಿತ ಕೇಂದ್ರವು ಚೆರ್ಪುಳಶ್ಶೇರಿಯಲ್ಲಿತ್ತು; ನಂತರ ಅದು ಒಟ್ಟಪಾಲಂಗೆ ಸ್ಥಳಾಂತರವಾಯಿತು.<ref name="Clt">{{cite book |last1=Sreedhara Menon |first1=A. |url=https://books.google.com/books?id=FAlXPgAACAAJ |title=''Kerala Charitram'' |date=January 2007 |publisher=DC Books |isbn=978-81-264-1588-5 |edition=2007 |location=Kottayam |access-date=19 July 2020}}</ref>
ಆರಂಭದಲ್ಲಿ ಮಲಬಾರ್ ಪ್ರದೇಶವನ್ನು ಬಾಂಬೆ ಪ್ರೆಸಿಡೆನ್ಸಿಯ ಅಡಿಯಲ್ಲಿ ಇರಿಸಲಾಯಿತು. ನಂತರ 1799–1800ರ ಅವಧಿಯಲ್ಲಿ ಮಲಬಾರ್ ಮತ್ತು ದಕ್ಷಿಣ ಕೆನರಾ ಪ್ರದೇಶಗಳನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ವರ್ಗಾಯಿಸಲಾಯಿತು. ಕೇರಳದ ಅತ್ಯಂತ ಹಳೆಯ ರೈಲು ಮಾರ್ಗವನ್ನು 1860ರ ದಶಕದಲ್ಲಿ ದಕ್ಷಿಣ ಮಲಬಾರ್ನಲ್ಲಿ ನಿರ್ಮಿಸಲಾಯಿತು. 1921ರಲ್ಲಿ ನಡೆದ ಮಲಬಾರ್ ಬಂಡಾಯದ ಪ್ರಮುಖ ಕೇಂದ್ರವೂ ದಕ್ಷಿಣ ಮಲಬಾರ್ ಆಗಿತ್ತು. 1956ರ ನವೆಂಬರ್ 1ರಂದು ಈ ಪ್ರದೇಶವನ್ನು ಭಾರತೀಯ ರಾಜ್ಯವಾದ ಕೇರಳಕ್ಕೆ ಸೇರಿಸಲಾಯಿತು.
== ರಾಜಮನೆತನಗಳು ==
ಪರಪ್ಪನಾಡ್ ರಾಜಮನೆತನವು ತ್ರಾವಣ್ಕೂರ್ ರಾಜಮನೆತನದ ಸೋದರಸಂಬಂಧಿ ರಾಜವಂಶವಾಗಿತ್ತು. ತ್ರಾವಣ್ಕೂರ್ ಸಂಸ್ಥಾನದ ಸ್ಥಾಪಕರಾದ ಮಾರ್ಥಾಂಡ ವರ್ಮ ಅವರು ಪರಪ್ಪನಾಡ್ ರಾಜಮನೆತನಕ್ಕೆ ಸೇರಿದವರಾಗಿದ್ದರು.
'''ಲಕ್ಷ್ಮೀಪುರಂ ಅರಮನೆ'''
ಲಕ್ಷ್ಮೀಪುರಂ ಅರಮನೆಯು ಚಂಗನಾಶ್ಶೇರಿಯಲ್ಲಿರುವ ಪರಪ್ಪನಾಡ್ ರಾಜಮನೆತನದ ಅರಮನೆಯಾಗಿದೆ. ಇದನ್ನು ಮಹಾರಾಣಿ ಆಯಿಲ್ಯಂ ತಿರುನಾಳ್ ಗೌರಿ ಲಕ್ಷ್ಮೀ ಬಾಯಿ (1791–1815) ಅವರ ಆಳ್ವಿಕೆಯ ಅವಧಿಯಲ್ಲಿ 1811ರಲ್ಲಿ ನಿರ್ಮಿಸಲಾಯಿತು. ಅವರ ಪತಿ ರಾಜ ರಾಜ ವರ್ಮ ಕೊಯಿಲ್ ತಂಪುರಾನ್ ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ಇದನ್ನು ಹೊಸ ಅರಮನೆಯಾಗಿ ಬಳಸಲಾಗುತ್ತಿತ್ತು.
ರಾಜ ರಾಜ ವರ್ಮ ಕೊಯಿಲ್ ತಂಪುರಾನ್ ಅವರು ಚಂಗನಾಶ್ಶೇರಿಯ ಪೂಝವಾತ್ ಪ್ರದೇಶದಲ್ಲಿರುವ ನೀರಾಝಿ ಅರಮನೆಯಲ್ಲಿ, ಕಾವಿಲ್ ಭಗವತಿ ದೇವಸ್ಥಾನದ ಸಮೀಪ ಜನಿಸಿದರು. ಅವರು ಪರಪ್ಪನಂಗಾಡಿಯನ್ನು ಆಳುತ್ತಿದ್ದ ಪರಪ್ಪನಾಡ್ ರಾಜಮನೆತನದ ಸದಸ್ಯರಾಗಿದ್ದರು. ಅವರು ತ್ರಾವಣ್ಕೂರ್ನ ಮಹಾರಾಜರಾದ ಸ್ವಾತಿ ತಿರುನಾಳ್ ರಾಮ ವರ್ಮ ಅವರ ತಂದೆಯಾಗಿದ್ದರು.<ref>Varier, M. R. Raghava. "Documents of Investiture Ceremonies" in K. K. N. Kurup, Edit., "India's Naval Traditions". Northern Book Centre, New Delhi, 1997</ref>
'''ಕಿಳಿಮಾನೂರ್ ಅರಮನೆ'''
ಕಿಳಿಮಾನೂರ್ ಅರಮನೆಯು ಪ್ರಸಿದ್ಧ ಚಿತ್ರಕಾರ ರಾಜಾ ರವಿ ವರ್ಮ ಅವರ ಜನ್ಮಸ್ಥಳವಾಗಿದೆ.<ref>Sister's son. According to the matrilineal system prevalent at that time children born of the female members only belonged to that house.</ref>
1705ರಲ್ಲಿ (ಮಲಯಾಳಂ ಸಂವತ್ಸರ 880), ಪರಪ್ಪನಾಡ್ ರಾಜಮನೆತನದ ಇಟ್ಟಮ್ಮರ್ ರಾಜರ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಕಿಳಿಮಾನೂರ್ನ ರಾಜಮನೆತನಕ್ಕೆ ದತ್ತು ಪಡೆಯಲಾಯಿತು. ಇಟ್ಟಮ್ಮರ್ ರಾಜರ ಸಹೋದರಿ ಹಾಗೂ ಅವರ ಪುತ್ರರಾದ ರಾಮ ವರ್ಮ ಮತ್ತು ರಾಘವ ವರ್ಮ ಅವರು ಕಿಳಿಮಾನೂರಿನಲ್ಲಿ ನೆಲೆಸಿ, ದತ್ತು ಪಡೆದ ಸಹೋದರಿಯರನ್ನು ವಿವಾಹವಾದರು. ತ್ರಾವಣ್ಕೂರ್ ಸಂಸ್ಥಾನದ ಸ್ಥಾಪಕರಾದ ಮಾರ್ಥಾಂಡ ವರ್ಮ ಅವರು ರಾಘವ ವರ್ಮ ಅವರ ಪುತ್ರರಾಗಿದ್ದರು. ರಾಘವ ವರ್ಮ ಅವರ ಸೋದರಳಿಯ ರವಿ ವರ್ಮ ಕೊಯಿಲ್ ತಂಪುರಾನ್, ಮಾರ್ಥಾಂಡ ವರ್ಮ ಅವರ ಸಹೋದರಿಯನ್ನು ವಿವಾಹವಾದರು. ಇವರ ಪುತ್ರನು ನಂತರ ಧರ್ಮ ರಾಜ ಕಾರ್ತಿಕ ತಿರುನಾಳ್ ರಾಮ ವರ್ಮ ಎಂದು ಪ್ರಸಿದ್ಧರಾದರು.
1740ರಲ್ಲಿ, ದೇಶಿಂಗನಾಡಿನ ರಾಜನಿಗೆ ಬೆಂಬಲ ನೀಡುತ್ತಿದ್ದ ಡಚ್ ನಾಯಕ ಕ್ಯಾಪ್ಟನ್ ಹಾಕರ್ಟ್ ನೇತೃತ್ವದ ಮಿತ್ರ ಸೇನೆಯು ವೆನಾಡ್ ಮೇಲೆ ದಾಳಿ ನಡೆಸಿತು. ಕಿಳಿಮಾನೂರ್ನಿಂದ ಬಂದ ಸೇನೆಯು ಅವರನ್ನು ಎದುರಿಸಿ ಸೋಲಿಸಿತು. ಇದು ಸಣ್ಣ ವಿಜಯವಾಗಿದ್ದರೂ, ಭಾರತೀಯ ಸೇನೆಯೊಂದು ಯುರೋಪಿನ ಶಕ್ತಿಯನ್ನು ಸೋಲಿಸಿದ ಮೊದಲ ಸಂದರ್ಭವಾಗಿತ್ತು.<ref>It is also said{{by whom|date=November 2012}} Shaastha and Ayyappa are different</ref>
1753ರಲ್ಲಿ ಈ ಸಾಧನೆಯನ್ನು ಗುರುತಿಸಿ, ಮಾರ್ಥಾಂಡ ವರ್ಮ ಅವರು ಕಿಳಿಮಾನೂರ್ ಅರಮನೆಯ ನಿಯಂತ್ರಣದಲ್ಲಿದ್ದ ಪ್ರದೇಶಗಳನ್ನು ತೆರಿಗೆಯಿಂದ ಮುಕ್ತಗೊಳಿಸಿ, ಅವುಗಳಿಗೆ ಸ್ವಾಯತ್ತತೆಯನ್ನು ನೀಡಿದರು. ಇದೇ ಅವಧಿಯಲ್ಲಿ ಪ್ರಸ್ತುತ ಅರಮನೆ ಸಂಕೀರ್ಣವನ್ನು ನಿರ್ಮಿಸಲಾಯಿತು. ಕುಟುಂಬದ ಆರಾಧ್ಯ ದೇವರಾದ ಶಾಸ್ತಾ ಅಥವಾ ಅಯ್ಯಪ್ಪನಿಗಾಗಿ ಅಯ್ಯಪ್ಪ ದೇವಸ್ಥಾನವನ್ನೂ ನಿರ್ಮಿಸಲಾಯಿತು.<ref>P. Shungoonny Menon - A HISTORY OF TRAVANCORE - First edition: 1878, New edition: 1983, Page 130, 131 - {{ISBN|978-8170200406}}</ref>
ವೇಲು ತಂಪಿ ದಳವಾ ಅವರು ಬ್ರಿಟಿಷರ ವಿರುದ್ಧದ ದಂಗೆಗೆ ಯೋಜನೆ ರೂಪಿಸುವ ಸಂದರ್ಭದಲ್ಲಿ ಕಿಳಿಮಾನೂರ್ ಅರಮನೆಯಲ್ಲಿ ಸಭೆಗಳನ್ನು ನಡೆಸುತ್ತಿದ್ದರು. ಬ್ರಿಟಿಷರ ವಿರುದ್ಧದ ತಮ್ಮ ಅಂತಿಮ ಯುದ್ಧಕ್ಕೆ ತೆರಳುವ ಮೊದಲು ಅವರು ತಮ್ಮ ಕತ್ತಿಯನ್ನು ಅರಮನೆಯಲ್ಲಿ ಹಸ್ತಾಂತರಿಸಿದರು. ಭಾರತದ ಮೊದಲ ರಾಷ್ಟ್ರಪತಿಯಾದ ರಾಜೇಂದ್ರ ಪ್ರಸಾದ್ ಅವರು ಈ ಕತ್ತಿಯನ್ನು ಅರಮನೆಯಿಂದ ಸ್ವೀಕರಿಸಿದರು. ನಂತರ ಇದನ್ನು ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. ಬಳಿಕ ಈ ಕತ್ತಿಯನ್ನು ತಿರುವನಂತಪುರದ ನೇಪಿಯರ್ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಯಿತು.
ನೆಡುಂಪುರಂ ಅರಮನೆ, ತಿರುವಲ್ಲಾ ಸಮೀಪದಲ್ಲಿದ್ದು, ವಲ್ಲುವನಾಡ್ ರಾಜಮನೆತನಕ್ಕೆ ಸೇರಿದೆ.
<gallery>
File:Kadalundi Bird Sanctuary.jpg|ಕಡಲುಂಡಿ ಪಕ್ಷಿಧಾಮ
File:View from Chamravattam Bridge - panoramio.jpg|ಕೇರಳದ ಎರಡನೇ ಅತಿ ಉದ್ದದ ನದಿ, ಭರತಪುಳಾ
File:Chaliyar River at Feroke.jpg|ಚಾಲಿಯಾರ್, ಕೇರಳದ ನಾಲ್ಕನೇ ಅತಿ ಉದ್ದದ ನದಿ
File:Nemmara-paddy.jpg|ವಿಶಿಷ್ಟ ''ಪಾಲಕ್ಕಡನ್'' ಭತ್ತದ ಗದ್ದೆ (ನೆಮ್ಮಾರದಿಂದ)
File:Kadalundi Bridge - A border of Malappuram and Kozhikode.jpg|ಕಡಲುಂಡಿ ನದಿ, ಕೇರಳದ ಐದನೇ ಅತಿ ಉದ್ದದ ನದಿ.
</gallery>
== ಭೂಗೋಳ ==
ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ, ಕೇರಳದ ದೂರದ ನೋಟ
ಬಿಯ್ಯಂ ಹಿನ್ನೀರು ಪ್ರದೇಶ, ಪೊನ್ನಾನಿ
‘ದಕ್ಷಿಣ ಮಲಬಾರ್’ ಎಂಬ ಪದವು ಹಿಂದಿನ ಮಲಬಾರ್ ಜಿಲ್ಲೆಯ ಕೊರಪುಝಾ ನದಿಯ ದಕ್ಷಿಣದಲ್ಲಿರುವ ಪ್ರದೇಶವನ್ನು ಸೂಚಿಸುತ್ತದೆ. ಈ ಪ್ರದೇಶವು ಮಧ್ಯ ಕೇರಳದ (ದಕ್ಷಿಣ ತ್ರಿಶೂರ್ ಪ್ರದೇಶ) ಹಾಗೂ ಉತ್ತರ ಮಲಬಾರ್ ಪ್ರದೇಶಗಳೊಂದಿಗೆ ಹೆಚ್ಚಿನ ಸಾಂಸ್ಕೃತಿಕ ಸಾಮ್ಯತೆಯನ್ನು ಹೊಂದಿದೆ.
ಕೇರಳದ ಐದು ಪ್ರಮುಖ ನದಿಗಳಲ್ಲಿ ಮೂರು—ಭಾರತಪುಝಾ, ಚಾಲಿಯಾರ್ ಮತ್ತು ಕದಲೂಂಡಿ—ದಕ್ಷಿಣ ಮಲಬಾರ್ ಮೂಲಕ ಹರಿಯುತ್ತವೆ. ಈ ಪ್ರದೇಶದಲ್ಲಿ ಕಾವೇರಿ ನದಿಯ ಉಪನದಿಯಾದ ಭವಾನಿ ನದಿ ಸೇರಿದಂತೆ ಹಲವಾರು ಸಣ್ಣ ಮತ್ತು ಮಧ್ಯಮ ಗಾತ್ರದ ಉಪನದಿಗಳೂ ಇವೆ.
ಭಾರತಪುಝಾ ನದಿಯ ಉಪನದಿಗಳ ಮೇಲೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಗಾತ್ರದ ದೃಷ್ಟಿಯಿಂದ ಅತಿ ದೊಡ್ಡದು ಮಲಂಪುಝಾ ಅಣೆಕಟ್ಟು, ನೀರಿನ ಸಂಗ್ರಹ ಸಾಮರ್ಥ್ಯದ ದೃಷ್ಟಿಯಿಂದ ಅತಿ ದೊಡ್ಡದು ಪರಂಬಿಕುಳಂ ಅಣೆಕಟ್ಟು. ದಕ್ಷಿಣ ಮಲಬಾರ್ ಪ್ರದೇಶದಲ್ಲಿ ಬಿಯ್ಯಂ ಹಿನ್ನೀರು ಪ್ರದೇಶ, ಕಾನೋಲಿ ಕಾಲುವೆಯಂತಹ ಕಾಲುವೆಗಳು ಹಾಗೂ ಪೊನ್ನಾನಿ ಕೋಲೆ ತೇವಭೂಮಿಗಳು ಕೂಡ ಕಂಡುಬರುತ್ತವೆ.
ಕೇರಳದ ಪಶ್ಚಿಮ ಘಟ್ಟಗಳಲ್ಲಿರುವ ಅತಿ ದೊಡ್ಡ ಪರ್ವತ ಕಣಿವೆಯಾದ ಪಾಲಕ್ಕಾಡ್ ಕಣಿವೆ ದಕ್ಷಿಣ ಮಲಬಾರ್ನಲ್ಲಿದೆ. ಇದು ಕೊಯಮತ್ತೂರು ನಗರದ ಮೂಲಕ ರಸ್ತೆ ಸಂಪರ್ಕದ ಮೂಲಕ ಕೇರಳವನ್ನು ತಮಿಳುನಾಡಿನೊಂದಿಗೆ ಸಂಪರ್ಕಿಸುತ್ತದೆ. ಆದ್ದರಿಂದ ಈ ಪ್ರದೇಶವನ್ನು “ಕೇರಳದ ಪ್ರವೇಶದ್ವಾರ” ಎಂದೂ ಕರೆಯಲಾಗುತ್ತದೆ.
ಮಲಬಾರ್ ಜಿಲ್ಲೆಯ ಅತ್ಯಂತ ಎತ್ತರದ ಶಿಖರಗಳು ಏರನಾಡಿನ ನೀಲಂಬೂರ್ ಪ್ರದೇಶದ ಪೂರ್ವ ಭಾಗದಲ್ಲಿ, ನೀಲಗಿರಿ ಪರ್ವತಗಳ ಸಮೀಪದಲ್ಲಿದ್ದವು.<ref>{{cite web |url=https://www.keralartc.com/unit.html |website=keralartc.com |title=KSRTC stations of Malappuram |access-date=2026-08-13 |archive-date=2021-06-04 |archive-url=https://web.archive.org/web/20210604095619/https://www.keralartc.com/unit.html |url-status=dead }}</ref>
2,554 ಮೀಟರ್ (8,379 ಅಡಿ) ಎತ್ತರದ ಮುಕುರ್ತಿ ಶಿಖರವು ಇಂದಿನ ನೀಲಂಬೂರ್ ತಾಲ್ಲೂಕು ಮತ್ತು ಊಟಿ ತಾಲ್ಲೂಕುಗಳ ಗಡಿಯಲ್ಲಿದೆ. ಇದು ಮಲಬಾರ್ ಜಿಲ್ಲೆಯ ಅತ್ಯಂತ ಎತ್ತರದ ಸ್ಥಳವಾಗಿತ್ತು. ಪ್ರಸ್ತುತ ಇದು ದಕ್ಷಿಣ ಭಾರತದ ಐದನೇ ಅತಿ ಎತ್ತರದ ಶಿಖರವಾಗಿದ್ದು, ಅನಮುದಿ (2,696 ಮೀ) ಮತ್ತು ಮೀಸಪುಲಿಮಲ (2,651 ಮೀ) ನಂತರ ಕೇರಳದ ಮೂರನೇ ಅತಿ ಎತ್ತರದ ಶಿಖರವಾಗಿದೆ. ಇದು ಇಡುಕ್ಕಿ ಜಿಲ್ಲೆಯ ಹೊರಗಿನ ಕೇರಳದ ಅತ್ಯಂತ ಎತ್ತರದ ಶಿಖರವೂ ಆಗಿದೆ.<ref>[http://www.nhai.org/doc/23june12/nh_nh%20wise.pdf "National Highways and their lengths"] {{Webarchive|url=https://web.archive.org/web/20120906234553/http://www.nhai.org/Doc/23june12/NH_NH%20wise.pdf |date=6 September 2012 }}. National Highways Authority of India. Retrieved 4 September 2015.</ref>
ಅಂಗಿಂದ ಶಿಖರ (2,383 ಮೀ) ಜಿಲ್ಲೆಯ ಎರಡನೇ ಅತಿ ಎತ್ತರದ ಶಿಖರವಾಗಿದ್ದರೆ, ವಾವುಲ್ ಮಾಲ (2,339 ಮೀ) ಮೂರನೇ ಅತಿ ಎತ್ತರದ ಶಿಖರವಾಗಿತ್ತು. ಪಶ್ಚಿಮ ಘಟ್ಟಗಳ ಮುಖ್ಯ ನಿರಂತರ ಪರ್ವತಶ್ರೇಣಿಯ ಜೊತೆಗೆ, ಈ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ಅನೇಕ ಸಣ್ಣ, ಅಲೆಗಳಂತಿರುವ ಬೆಟ್ಟಗಳೂ ಕಂಡುಬರುತ್ತವೆ.
ದಕ್ಷಿಣ ಮಲಬಾರ್ ಸಮೃದ್ಧ ಜೀವವೈವಿಧ್ಯವನ್ನು ಹೊಂದಿದೆ. ಇಲ್ಲಿ ನೀಲಗಿರಿ ಜೀವಗೋಳ ಮೀಸಲು ಪ್ರದೇಶ, ಕರಿಂಪುಝಾ ವನ್ಯಜೀವಿ ಅಭಯಾರಣ್ಯ, ನ್ಯೂ ಅಮರಂಬಲಂ ಮೀಸಲು ಅರಣ್ಯ, ನೆಡುಂಕಾಯಂ ಮಳೆಕಾಡು, ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಮತ್ತು ಅಟ್ಟಪ್ಪಾಡಿ ಮೀಸಲು ಅರಣ್ಯ ಸೇರಿದಂತೆ ಅನೇಕ ಪ್ರಮುಖ ನೈಸರ್ಗಿಕ ಪ್ರದೇಶಗಳಿವೆ. ಇದರ ಜೊತೆಗೆ ತೇಗದ ತೋಟಗಳೂ ಕಂಡುಬರುತ್ತವೆ.
ಇಂದಿನ ವಯನಾಡು, ಮಲಪ್ಪುರಂ (ಚಾಲಿಯಾರ್ ಕಣಿವೆ) ಮತ್ತು ಪಾಲಕ್ಕಾಡ್ (ಅಟ್ಟಪ್ಪಾಡಿ ಕಣಿವೆ) ಜಿಲ್ಲೆಗಳ ಪೂರ್ವ ಭಾಗಗಳು ಒಟ್ಟಾಗಿ ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಭಾಗಗಳಾಗಿವೆ. ಇವು ಮೈಸೂರು ಪ್ರಸ್ಥಭೂಮಿಯ ಮುಂದುವರಿದ ಭಾಗಗಳಾಗಿದ್ದು, ಕರ್ನಾಟಕದ ಪಕ್ಕದ ಜಿಲ್ಲೆಗಳೊಂದಿಗೆ ಸೇರಿ ನೈಸರ್ಗಿಕ ಚಿನ್ನದ ನಿಕ್ಷೇಪಗಳಿಗೆ ಪ್ರಸಿದ್ಧವಾಗಿವೆ.
ದಕ್ಷಿಣ ಮಲಬಾರ್ ಪ್ರದೇಶವನ್ನು “ಕೇರಳದ ಕಣಜ” ಎಂದು ಕರೆಯಲಾಗುತ್ತದೆ.
ಬ್ರಿಟಿಷರ ದಾಖಲೆಗಳಲ್ಲಿ ಪೂರ್ವ ಏರನಾಡ್ ಪ್ರದೇಶವನ್ನು ಒಟ್ಟಾಗಿ “ನೀಲಂಬೂರ್ ಕಣಿವೆ” ಎಂದು ಕರೆಯಲಾಗುತ್ತಿತ್ತು. ನೀಲಂಬೂರ್ನಲ್ಲಿರುವ ಚಾಲಿಯಾರ್ ನದಿಯ ದಡ ನೈಸರ್ಗಿಕ ಚಿನ್ನದ ನಿಕ್ಷೇಪಗಳಿಗೆ ಪ್ರಸಿದ್ಧವಾಗಿದೆ.
ಚಾಲಿಯಾರ್ ನದಿ ಕಣಿವೆಯಲ್ಲಿ ನಡೆಸಲಾದ ಖನಿಜ ಅನ್ವೇಷಣೆಗಳಲ್ಲಿ ಸುಮಾರು 25 ಲಕ್ಷ ಘನ ಮೀಟರ್ ಪ್ರಮಾಣದ ಚಿನ್ನದ ಅಂಶ ಹೊಂದಿರುವ ನಿಕ್ಷೇಪಗಳು ಕಂಡುಬಂದಿವೆ. ಪ್ರತಿ ಘನ ಮೀಟರ್ಗೆ ಸುಮಾರು 0.1 ಗ್ರಾಂ ಚಿನ್ನ ಇರುವುದಾಗಿ ಅಂದಾಜಿಸಲಾಗಿದೆ.
ಏರನಾಡ್ ಪ್ರದೇಶದಲ್ಲಿ ಚಾಲಿಯಾರ್ ಮತ್ತು ಕದಲೂಂಡಿ ನದಿಗಳ ಹಲವಾರು ಉಪನದಿಗಳು ಹರಿಯುತ್ತವೆ.
== ಸಾರಿಗೆ ==
'''ರಸ್ತೆಗಳು'''
'''ಕೋಝಿಕ್ಕೋಡ್'''
ಕೋಝಿಕ್ಕೋಡ್ (ಕ್ಯಾಲಿಕಟ್) ಬಸ್ ಟರ್ಮಿನಲ್ನಲ್ಲಿರುವ ವೋಲ್ವೋ 8400
ಕೋಝಿಕ್ಕೋಡ್ ಅನ್ನು ರಾಷ್ಟ್ರೀಯ ಹೆದ್ದಾರಿ 66 ಉತ್ತರದಲ್ಲಿ ಮಂಗಳೂರು, ಉಡುಪಿ ಮತ್ತು ಗೋವಾ ಮೂಲಕ ಮುಂಬೈಗೆ ಸಂಪರ್ಕಿಸುತ್ತದೆ. ದಕ್ಷಿಣದಲ್ಲಿ ಇದು ಕೊಚ್ಚಿ ಮತ್ತು ತಿರುವನಂತಪುರಂ ಸಮೀಪದ ಕನ್ಯಾಕುಮಾರಿಯನ್ನು ಸಂಪರ್ಕಿಸಿ, ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ.
ರಾಷ್ಟ್ರೀಯ ಹೆದ್ದಾರಿ 766 ಕ್ಯಾಲಿಕಟ್ ನ್ನು ಕರ್ನಾಟಕದ ಕೊಲ್ಲೇಗಾಲದ ಮೂಲಕ ಮೈಸೂರಿಗೆ ಮತ್ತು ಅಲ್ಲಿಂದ ಬೆಂಗಳೂರಿಗೆ ಸಂಪರ್ಕಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 966 ಕೋഴിക്കോടನ್ನು ಮಲಪ್ಪುರಂ ಮೂಲಕ ಪಾಲಕ್ಕಾಡಿಗೆ ಸಂಪರ್ಕಿಸುವುದರ ಜೊತೆಗೆ, ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸುತ್ತದೆ. ಕ್ಯಾಲಿಕಟ್ನ ಉಪನಗರವಾದ ರಾಮನಾಟ್ಟುಕರೆ ಬಳಿ ಇದು NH 66ಕ್ಕೆ ಸೇರುತ್ತದೆ. ರಾಜ್ಯ ಹೆದ್ದಾರಿಗಳಾದ SH 29, SH 54, SH 68 ಮತ್ತು SH 34 ಕೂಡ ನಗರದ ಮೂಲಕ ಹಾದುಹೋಗುತ್ತವೆ.
ನಗರದೊಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮುಖ್ಯವಾಗಿ ಖಾಸಗಿ ಮಾಲೀಕತ್ವದ ಬಸ್ಗಳು ಸಂಚರಿಸುತ್ತವೆ. ನಗರ ಬಸ್ಗಳನ್ನು ಸಾಮಾನ್ಯವಾಗಿ ಹಸಿರು ಬಣ್ಣದಲ್ಲಿ ಬಣ್ಣಿಸಲಾಗುತ್ತದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಜ್ಯದ ವಿವಿಧ ಸ್ಥಳಗಳಿಗೆ ಹಾಗೂ ನೆರೆಯ ರಾಜ್ಯಗಳಿಗೆ ನಿಯಮಿತ ಬಸ್ ಸೇವೆಗಳನ್ನು ಒದಗಿಸುತ್ತದೆ.
ನಗರದಲ್ಲಿ ಮೂರು ಪ್ರಮುಖ ಬಸ್ ನಿಲ್ದಾಣಗಳಿವೆ. ಉಪನಗರಗಳು ಮತ್ತು ಸಮೀಪದ ಪಟ್ಟಣಗಳಿಗೆ ತೆರಳುವ ಖಾಸಗಿ ಬಸ್ಗಳು ಪಾಲಯಂ ಬಸ್ ನಿಲ್ದಾಣದಿಂದ ಹೊರಡುತ್ತವೆ. ನೆರೆಯ ಜಿಲ್ಲೆಗಳಿಗೆ ತೆರಳುವ ಖಾಸಗಿ ಬಸ್ಗಳು ಇಂದಿರಾ ಗಾಂಧಿ ರಸ್ತೆಯ (ಮಾವೂರ್ ರಸ್ತೆ) ಮೋಫಸ್ಸಿಲ್ ಬಸ್ ನಿಲ್ದಾಣದಿಂದ ಹೊರಡುತ್ತವೆ. KSRTC ಬಸ್ಗಳು ಇಂದಿರಾ ಗಾಂಧಿ ರಸ್ತೆಯಲ್ಲಿರುವ KSRTC ಬಸ್ ನಿಲ್ದಾಣದಿಂದ ಹೊರಡುತ್ತವೆ. ಇದು ಕೇರಳದ ಅತಿ ದೊಡ್ಡ ಬಸ್ ನಿಲ್ದಾಣವಾಗಿದೆ.
ತಾಮರಶ್ಶೇರಿ, ತೊಟ್ಟಿಲ್ಪಾಲಂ, ತಿರುವಂಬಾಡಿ ಮತ್ತು ವಡಕರದಲ್ಲಿಯೂ KSRTC ಡಿಪೋಗಳಿವೆ.
ಖಾಸಗಿ ಪ್ರವಾಸಿ ಬಸ್ ನಿರ್ವಾಹಕರು ಮುಂಬೈ, ಬೆಂಗಳೂರು, ಕೊಯಮತ್ತೂರು, ಚೆನ್ನೈ, ವೆಲ್ಲೂರು, ಎರ್ನಾಕುಲಂ, ತಿರುವನಂತಪುರಂ, ಊಟಿ ಮತ್ತು ಮೈಸೂರಿಗೆ ನಿಯಮಿತ ಐಷಾರಾಮಿ ಬಸ್ ಸೇವೆಗಳನ್ನು ನಡೆಸುತ್ತಾರೆ. ಇವುಗಳಲ್ಲಿ ಬಹುತೇಕ ಬಸ್ಗಳು ಪಾಲಯಂ ಪ್ರದೇಶದಿಂದ ಕಾರ್ಯನಿರ್ವಹಿಸುತ್ತವೆ ಮತ್ತು ಸಾಮಾನ್ಯವಾಗಿ ರಾತ್ರಿ ಸಂಚರಿಸುತ್ತವೆ.
'''ಮಲಪ್ಪುರಂ'''
1953ರಲ್ಲಿ ನಿರ್ಮಿಸಲಾದ ಕುಟ್ಟಿಪ್ಪುರಂ ಸೇತುವೆ
ಮಲಪ್ಪುರಂ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಜಿಲ್ಲೆಯಲ್ಲಿ ನಾಲ್ಕು KSRTC ನಿಲ್ದಾಣಗಳಿವೆ. ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳಾದ NH 66 ಮತ್ತು NH 966 ಹಾಗೂ ಹಲವಾರು ರಾಜ್ಯ ಹೆದ್ದಾರಿಗಳಿವೆ.
ಕೇರಳ ಲೋಕೋಪಯೋಗಿ ಇಲಾಖೆ (PWD) ಜಿಲ್ಲೆಯಲ್ಲಿ ಒಟ್ಟು 2,680 ಕಿ.ಮೀ. ಉದ್ದದ ರಸ್ತೆಗಳನ್ನು ನಿರ್ವಹಿಸುತ್ತದೆ. ಇದರಲ್ಲಿ 2,305 ಕಿ.ಮೀ. ಜಿಲ್ಲಾ ರಸ್ತೆಗಳು ಮತ್ತು ಉಳಿದ 375 ಕಿ.ಮೀ. ರಾಜ್ಯ ಹೆದ್ದಾರಿಗಳಾಗಿವೆ.
ನಾಡುಕಾಣಿ ಚುರಂ ಘಾಟ್ ರಸ್ತೆ ಮಲಪ್ಪುರಂ ಅನ್ನು ನೀಲಗಿರಿ ಜಿಲ್ಲೆಗೆ ಸಂಪರ್ಕಿಸುತ್ತದೆ. ನಾಡುಕಾಣಿ–ಪರಪ್ಪನಂಗಾಡಿ ರಸ್ತೆ ಮಲಪ್ಪುರಂ ಜಿಲ್ಲೆಯ ಕರಾವಳಿ ಪ್ರದೇಶವನ್ನು ಪೂರ್ವದ ಗುಡ್ಡಗಾಡು ಪ್ರದೇಶದಲ್ಲಿರುವ ನಾಡುಕಾಣಿ ಚುರಂ ಗಡಿಗೆ ಸಂಪರ್ಕಿಸುತ್ತದೆ. ಈ ಪ್ರದೇಶವು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗಡಿಯ ಸಮೀಪದಲ್ಲಿದೆ.
ಜಿಲ್ಲೆಯ ಮೊದಲ ಆಧುನಿಕ ರಸ್ತೆಯನ್ನು 18ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದರು. ಅವರು ತಾನೂರು, ಪರಪ್ಪನಂಗಾಡಿ ಮತ್ತು ವಳ್ಳിക്കുന്ന್ ಮೂಲಕ ತಿರೂರಿನಿಂದ ಚಲಿಯಂವರೆಗೆ ರಸ್ತೆಯನ್ನು ನಿರ್ಮಿಸುವ ಯೋಜನೆ ರೂಪಿಸಿದ್ದರು.
ಟಿಪ್ಪು ಸುಲ್ತಾನ್ ಮಲಪ್ಪುರಂನಿಂದ ತಾಮರಶ್ಶೇರಿಗೆ, ಮಲಪ್ಪುರಂನಿಂದ ಪಶ್ಚಿಮ ಘಟ್ಟಗಳಿಗೆ, ಫೆರೋಕ್ನಿಂದ ತಿರೂರಂಗಾಡಿ ಮೂಲಕ ಕೊಟ್ಟಕ್ಕಲ್ಗೆ ಮತ್ತು ಕೊಟ್ಟಕ್ಕಲ್ನಿಂದ ಅಂಗಡಿಪುರಂಗೆ ರಸ್ತೆಗಳನ್ನು ನಿರ್ಮಿಸುವ ಯೋಜನೆಗಳನ್ನೂ ರೂಪಿಸಿದ್ದರು.
== ರೈಲ್ವೆಗಳು ==
'''ಕೋಝಿಕ್ಕೋಡ್'''
ಕೋಝಿಕ್ಕೋಡ್ ರೈಲು ನಿಲ್ದಾಣ, ಕ್ಯಾಲಿಕಟ್ ರೈಲು ನಿಲ್ದಾಣ ಎಂದೂ ಕರೆಯಲ್ಪಡುತ್ತದೆ, ನಗರದ ಅತಿದೊಡ್ಡ ರೈಲು ನಿಲ್ದಾಣವಾಗಿದೆ. 2018ರಲ್ಲಿ ₹98 ಕೋಟಿ ಆದಾಯವನ್ನು ಗಳಿಸಿದ್ದ ಈ ನಿಲ್ದಾಣವು ಕೇರಳದಲ್ಲಿ ಪ್ರಯಾಣಿಕರ ಆದಾಯದ ದೃಷ್ಟಿಯಿಂದ ಮೂರನೇ ಅತಿದೊಡ್ಡ ನಿಲ್ದಾಣವಾಗಿತ್ತು. ಇದು [ಪಾಲಕ್ಕಾಡ್ ರೈಲ್ವೆ ವಿಭಾಗ]ಕ್ಕೆ ಸೇರಿದ ಅತಿದೊಡ್ಡ ನಿಲ್ದಾಣವಾಗಿದ್ದು, ದಕ್ಷಿಣ ರೈಲ್ವೆಯಲ್ಲಿ ಏಳನೇ ಅತಿದೊಡ್ಡ ನಿಲ್ದಾಣವಾಗಿದೆ. ನಿಲ್ದಾಣದಲ್ಲಿ ನಾಲ್ಕು ಪ್ಲಾಟ್ಫಾರ್ಮ್ಗಳು, ಎರಡು ಟರ್ಮಿನಲ್ಗಳು ಮತ್ತು ಒಟ್ಟು ಆರು ರೈಲು ಹಳಿಗಳಿವೆ. ಇದು ಕೇರಳದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ಭಾರತದ ವಿವಿಧ ಪ್ರಮುಖ ನಗರಗಳಿಗೆ ರೈಲು ಸಂಪರ್ಕವನ್ನು ಒದಗಿಸುತ್ತದೆ.<ref>{{cite news|title=Kerala railway stations ahead in passenger fare income|url=http://english.manoramaonline.com/news/kerala/kerala-railway-stations-ahead-in-passenger-fare-income.html|access-date=26 December 2016|work=[[Manoramaonline.com]]|date=1 January 2016|archive-url=https://web.archive.org/web/20160103063307/http://english.manoramaonline.com/news/kerala/kerala-railway-stations-ahead-in-passenger-fare-income.html|archive-date=3 January 2016|location=Thrissur}}</ref>
2012ರಲ್ಲಿ ನಿಲ್ದಾಣದಲ್ಲಿ ಸಮಗ್ರ ಭದ್ರತಾ ವ್ಯವಸ್ಥೆಯನ್ನು ಅಳವಡಿಸಲಾಯಿತು. ಇದರಲ್ಲಿ ಸಾಮಾನುಗಳ ಸ್ಕ್ಯಾನರ್ಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ವಾಹನಗಳ ಸ್ಕ್ಯಾನರ್ಗಳು ಸೇರಿವೆ. ನಿಲ್ದಾಣದ 125ನೇ ವಾರ್ಷಿಕೋತ್ಸವವನ್ನು 2013ರ ಜನವರಿ 2ರಂದು ಆಚರಿಸಲಾಯಿತು.
ಕ್ಯಾಲಿಕಟ್ (ಈಗಿನ ಕೋಝಿಕ್ಕೋಡ್)ಗೆ ರೈಲು ಮಾರ್ಗವನ್ನು 1888ರ ಜನವರಿ 2ರಂದು ಸಂಚಾರಕ್ಕೆ ತೆರೆಯಲಾಯಿತು. ಆ ಸಮಯದಲ್ಲಿ ಇದು [ಮದ್ರಾಸ್ ರೈಲ್ವೆ]ಯ ಪಶ್ಚಿಮ ತುದಿಯಾಗಿತ್ತು. ಮಲಬಾರ್ನ ಮೊದಲ ರೈಲು ಮಾರ್ಗವನ್ನು [ಚಾಲಿಯಂ] (ಆ ಕಾಲದಲ್ಲಿ ಪ್ರಮುಖ ಬಂದರು) ಮತ್ತು [ತಿರೂರು] ನಡುವೆ ನಿರ್ಮಿಸಲಾಯಿತು. ನಂತರ ಕ್ಯಾಲಿಕಟ್ಗೆ ಹೊಸ ರೈಲು ಮಾರ್ಗ ನಿರ್ಮಾಣಗೊಂಡು, ಅದು ಆಡಳಿತ ಕೇಂದ್ರವಾಗಿ ಅಭಿವೃದ್ಧಿಯಾದಾಗ ಚಾಲಿಯಂನ ಮಹತ್ವ ಕಡಿಮೆಯಾಯಿತು. ನಂತರ ಚಾಲಿಯಂಗೆ ಹೋಗುವ ರೈಲು ಮಾರ್ಗವನ್ನು ಕೈಬಿಡಲಾಯಿತು.<ref>{{cite news|title=A milestone|url=http://www.thehindu.com/features/friday-review/history-and-culture/a-milestone/article4013251.ece|access-date=5 March 2013|newspaper=The Hindu|date=19 October 2012}}</ref>
ಕೋಝಿಕ್ಕೋಡ್ನ ಇತರ ರೈಲು ನಿಲ್ದಾಣಗಳಲ್ಲಿ [ಫರೋಕ್] (ನಿಲ್ದಾಣ ಕೋಡ್: FK), [ಕಲ್ಲಾಯಿ ಕೋಝಿಕ್ಕೋಡ್ ಸೌತ್] (ಕೋಡ್: KUL), [ವೆಳ್ಳಯಿಲ್] (ಕೋಡ್: VLL) ಮತ್ತು [ವೆಸ್ಟ್ ಹಿಲ್] (ಕೋಡ್: WH) ಸೇರಿವೆ.
== ಮಲಪ್ಪುರಂ ==
ತಿರೂರು ರೈಲು ನಿಲ್ದಾಣ ಕೇರಳದ ಅತ್ಯಂತ ಹಳೆಯ ರೈಲು ನಿಲ್ದಾಣವಾಗಿದೆ. ರಾಜ್ಯದ ಮೊದಲ ರೈಲು ಮಾರ್ಗವನ್ನು 1861ರಲ್ಲಿ ನಿರ್ಮಿಸಲಾಯಿತು.
[ಪಾಲಕ್ಕಾಡ್ ರೈಲ್ವೆ ವಿಭಾಗ]ವು [ದಕ್ಷಿಣ ರೈಲ್ವೆ]ಯ ಆರು ವಿಭಾಗಗಳಲ್ಲಿ ಒಂದಾಗಿದ್ದು, ಜಿಲ್ಲೆಯ 142 ಕಿಲೋಮೀಟರ್ಗಳಷ್ಟು ರೈಲು ಮಾರ್ಗವನ್ನು ನಿರ್ವಹಿಸುತ್ತದೆ.[ಮಲಪ್ಪುರಂ] ನಗರಕ್ಕೆ [ಅಂಗಾಡಿಪುರಂ] (17 ಕಿ.ಮೀ. ದೂರ), [ತಿರೂರು] ಮತ್ತು [ಪರಪ್ಪನಂಗಾಡಿ] (ಎರಡೂ ಸುಮಾರು 26 ಕಿ.ಮೀ. ದೂರ, ಸುಮಾರು 40 ನಿಮಿಷಗಳ ಪ್ರಯಾಣ) ರೈಲು ನಿಲ್ದಾಣಗಳ ಮೂಲಕ ರೈಲು ಸಂಪರ್ಕವಿದೆ.<ref name="mpm">{{Cite news|title=ആ ചൂളംവിളി പിന്നെയും പിന്നെയും...|url=https://www.mathrubhumi.com/malappuram/specials/50-years-of-malappuram/kerala-first-railway-line-tirur-to-beypore-1.3880175|date=17 June 2019|access-date=19 December 2020|work=Mathrubhumi|archive-date=30 November 2020|archive-url=https://web.archive.org/web/20201130082010/https://www.mathrubhumi.com/malappuram/specials/50-years-of-malappuram/kerala-first-railway-line-tirur-to-beypore-1.3880175|url-status=dead}}</ref><ref>{{cite web |url=https://timesofindia.indiatimes.com/city/thiruvananthapuram/Kerala-govt-inks-deal-on-joint-venture-with-railways/articleshow/53978367.cms |website=The Times of India |title= Nilambur-Nanjandgud way to be realised |date= 2 September 2016 |access-date= 26 June 2020}}</ref><ref>{{Cite news|title=Nilambur teak set to enter elite club of products with GI tag|url=https://www.thehindu.com/news/national/kerala/Nilambur-teak-set-to-enter-elite-club-of-products-with-GI-tag/article17280134.ece|last=Muringatheri|first=Mini|date=10 February 2017|access-date=24 January 2021|work=The Hindu}}</ref>
ಕೇರಳದ ರೈಲ್ವೆಯ ಇತಿಹಾಸವು ಈ ಜಿಲ್ಲೆಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ರಾಜ್ಯದ ಅತ್ಯಂತ ಹಳೆಯ ರೈಲು ನಿಲ್ದಾಣ [ತಿರೂರು]ನಲ್ಲಿದೆ. [ತಾನೂರು], [ಪರಪ್ಪನಂಗಾಡಿ] ಮತ್ತು [ವಳ್ಳಿಕ್ಕುನ್ನು] ರೈಲು ನಿಲ್ದಾಣಗಳು ತಿರೂರಿನಿಂದ [ಚಾಲಿಯಂ]ವರೆಗೆ ನಿರ್ಮಿಸಲಾದ ರಾಜ್ಯದ ಅತ್ಯಂತ ಹಳೆಯ ರೈಲು ಮಾರ್ಗದ ಭಾಗಗಳಾಗಿವೆ.<ref name="Train services resume on Pollachi – Palakkad section">{{cite news | url=http://www.thehindu.com/news/cities/Coimbatore/train-services-resume-on-pollachi-palakkad-section/article7885689.ece | title=Train services resume on Pollachi – Palakkad section | date=17 November 2015 | agency=The Hindu | access-date=25 November 2015 | location=Coimbatore}}</ref>
ಈ ರೈಲು ಮಾರ್ಗವನ್ನು 1861ರ ಮಾರ್ಚ್ 12ರಂದು ಉದ್ಘಾಟಿಸಲಾಯಿತು. ಅದೇ ವರ್ಷದಲ್ಲಿ, [ತಿರುನಾವಾಯ] ಮೂಲಕ ತಿರೂರಿನಿಂದ [ಕುಟ್ಟಿಪ್ಪುರಂ]ವರೆಗೆ ರೈಲು ಮಾರ್ಗವನ್ನು ವಿಸ್ತರಿಸಲಾಯಿತು. 1862ರಲ್ಲಿ ಕುಟ್ಟಿಪ್ಪುರಂನಿಂದ [ಪಟ್ಟಾಂಬಿ]ವರೆಗೆ ಮತ್ತು ನಂತರ ಪಟ್ಟಾಂಬಿಯಿಂದ [ಪೋದನೂರು]ವರೆಗೆ ಮಾರ್ಗವನ್ನು ವಿಸ್ತರಿಸಲಾಯಿತು.[64] ಇದೇ [ಬೇಪೂರ್]–ಪೋದನೂರು ರೈಲು ಮಾರ್ಗದ ವಿಸ್ತರಣೆಯಾಗಿ ಪ್ರಸ್ತುತ [ಚೆನ್ನೈ]–[ಮಂಗಳೂರು] ರೈಲು ಮಾರ್ಗವು ನಂತರ ರೂಪುಗೊಂಡಿತು.
ನೀಲಂಬೂರ್–ಶೋರನೂರು ರೈಲು ಮಾರ್ಗ ಭಾರತದ ಅತ್ಯಂತ ಚಿಕ್ಕ ಮತ್ತು ಸುಂದರವಾದ [ಬ್ರಾಡ್ ಗೇಜ್] ರೈಲು ಮಾರ್ಗಗಳಲ್ಲಿ ಒಂದಾಗಿದೆ. ನೀಲಂಬೂರಿನ [ತೇಗದ ಮರ]ವನ್ನು ಸಾಗಿಸಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಿಸಿದರು.
ನೀಲಂಬೂರ್–ನಂಜನಗೂಡು ರೈಲು ಮಾರ್ಗವು [ನೀಲಂಬೂರ್] ಅನ್ನು [ಮೈಸೂರು]ದೊಂದಿಗೆ ಸಂಪರ್ಕಿಸುವ ಉದ್ದೇಶಿತ ರೈಲು ಮಾರ್ಗವಾಗಿದೆ.ಗುರುವಾಯೂರು–ತಿರುನಾವಾಯ ರೈಲು ಮಾರ್ಗವೂ ಮತ್ತೊಂದು ಪ್ರಸ್ತಾವಿತ ಯೋಜನೆಯಾಗಿದೆ.
ರೈಲ್ವೆ ಸಚಿವಾಲಯವು ತನ್ನ ವಿಷನ್ 2020 ಯೋಜನೆಯಲ್ಲಿ ಕೋಝಿಕ್ಕೋಡ್–ಮಲಪ್ಪುರಂ–ಅಂಗಾಡಿಪುರಂ ರೈಲು ಮಾರ್ಗವನ್ನು ಸೇರಿಸಿತ್ತು. ಈ ಮಾರ್ಗದ ಕುರಿತು ಈಗಾಗಲೇ ಹಲವು ಸಮೀಕ್ಷೆಗಳನ್ನು ನಡೆಸಲಾಗಿದೆ.
'''ಪಾಲಕ್ಕಾಡ್'''
ಪಾಲಕ್ಕಾಡ್ ಜಂಕ್ಷನ್ ರೈಲು ನಿಲ್ದಾಣ
[ಪಾಲಕ್ಕಾಡ್ ರೈಲ್ವೆ ವಿಭಾಗ]ವು [ಭಾರತೀಯ ರೈಲ್ವೆ]ಯ [ದಕ್ಷಿಣ ರೈಲ್ವೆ ವಲಯ]ದ ಆರು ಆಡಳಿತಾತ್ಮಕ ವಿಭಾಗಗಳಲ್ಲಿ ಅತ್ಯಂತ ಚಿಕ್ಕದಾಗಿದೆ. ಇದರ ಪ್ರಧಾನ ಕಚೇರಿ [ಪಾಲಕ್ಕಾಡ್] ನಗರದಲ್ಲಿದ್ದು, ಇದು 588 ಕಿಲೋಮೀಟರ್ಗಳಷ್ಟು ರೈಲು ಹಳಿಗಳನ್ನು ನಿರ್ವಹಿಸುತ್ತದೆ. ಇದು ಭಾರತದ ಅತ್ಯಂತ ಹಳೆಯ ರೈಲ್ವೆ ವಿಭಾಗಗಳಲ್ಲಿ ಒಂದಾಗಿದೆ.
ಪಾಲಕ್ಕಾಡ್ ರೈಲ್ವೆ ವಿಭಾಗದ ಟರ್ಮಿನಲ್ ಸೌಲಭ್ಯಗಳು ಶೋರನೂರು ಜಂಕ್ಷನ್ ಮತ್ತು ಕರ್ನಾಟಕ ರಾಜ್ಯದ ಮಂಗಳೂರು ಸೆಂಟ್ರಲ್ ನಿಲ್ದಾಣಗಳಲ್ಲಿ ಇವೆ. ಪಾಲಕ್ಕಾಡ್ ನಗರಕ್ಕೆ ಮುಖ್ಯವಾಗಿ ಎರಡು ರೈಲು ನಿಲ್ದಾಣಗಳು ಸೇವೆ ಸಲ್ಲಿಸುತ್ತವೆ: ಪಾಲಕ್ಕಾಡ್ ಜಂಕ್ಷನ್ (ಒಲವಕ್ಕೋಡ್ನಲ್ಲಿ, ನಗರಸಭೆಯ ಬಸ್ ನಿಲ್ದಾಣದಿಂದ ಸುಮಾರು 4 ಕಿ.ಮೀ. ದೂರದಲ್ಲಿದೆ) ಮತ್ತು ಪಾಲಕ್ಕಾಡ್ ಟೌನ್ ರೈಲು ನಿಲ್ದಾಣ (ನಗರದ ಹೃದಯಭಾಗದಲ್ಲಿದೆ).
[ಬ್ರಾಡ್ ಗೇಜ್] ರೈಲು ಮಾರ್ಗಗಳು ಪಾಲಕ್ಕಾಡ್ ಅನ್ನು [ತಿರುವನಂತಪುರಂ], [ಎರ್ನಾಕುಲಂ], [ಕೊಯಮತ್ತೂರು], [ಕೋಝಿಕ್ಕೋಡ್], [ತಿರುಚಿರಾಪಳ್ಳಿ], [ಸೇಲಂ] ಮತ್ತು [ಮಂಗಳೂರು] ಸೇರಿದಂತೆ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುತ್ತವೆ.
ಶೋರನೂರು ಜಂಕ್ಷನ್ ಕೇರಳದ ಅತಿದೊಡ್ಡ ರೈಲು ನಿಲ್ದಾಣವಾಗಿದೆ. ಇದು ಭಾರತದ ನೈಋತ್ಯ ಕರಾವಳಿಯ [ಮಂಗಳೂರು]ವನ್ನು ಆಗ್ನೇಯ ಕರಾವಳಿಯ [ಚೆನ್ನೈ]ಯೊಂದಿಗೆ [ಪಾಲಕ್ಕಾಡ್ ಗ್ಯಾಪ್] ಮೂಲಕ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪಾಲಕ್ಕಾಡ್ ಗ್ಯಾಪ್ಗೆ ಸಮೀಪದಲ್ಲಿರುವ ಕಾರಣ, ಶೋರನೂರು ಜಂಕ್ಷನ್ ಮೂರು ಪ್ರಮುಖ ರೈಲು ಮಾರ್ಗಗಳು ಸೇರುವ ಸ್ಥಳವಾಗಿದೆ. ಅವುಗಳೆಂದರೆ:
* ಮಂಗಳೂರು–ಚೆನ್ನೈ ರೈಲು ಮಾರ್ಗ
* ನೀಲಂಬೂರ್–ಶೋರನೂರು ರೈಲು ಮಾರ್ಗ
* ಕನ್ಯಾಕುಮಾರಿ–ಶೋರನೂರು ರೈಲು ಮಾರ್ಗ
ಇದಲ್ಲದೆ, ಶೋರನೂರು ಜಂಕ್ಷನ್ಗೆ [ಕೊಂಕಣ ರೈಲ್ವೆ]ಯೊಂದಿಗೂ ರೈಲು ಸಂಪರ್ಕವಿದೆ. ಇದರಿಂದ [ಗೋವಾ] ಮತ್ತು [ಮುಂಬೈ] ಕಡೆಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ.
== ವಿಮಾನ ನಿಲ್ದಾಣ ==
'''ಕೋಝಿಕ್ಕೋಡ್'''
ಕೋಝಿಕ್ಕೋಡ್ ಮತ್ತು ಮಲಪ್ಪುರಂ ಪ್ರದೇಶಗಳಿಗೆ ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇವೆ ಒದಗಿಸುತ್ತದೆ. ಇದು ಕರಿಪ್ಪೂರ್ನಲ್ಲಿ ಇದೆ. ಇದರ IATA ಕೋಡ್: CCJ ಮತ್ತು ICAO ಕೋಡ್: VOCL. ವಿಮಾನ ನಿಲ್ದಾಣವು 1988ರ ಏಪ್ರಿಲ್ನಲ್ಲಿ ಕಾರ್ಯಾರಂಭ ಮಾಡಿತು. ಇಲ್ಲಿ ಎರಡು ಟರ್ಮಿನಲ್ಗಳಿದ್ದು, ಒಂದು ದೇಶೀಯ ವಿಮಾನಗಳಿಗಾಗಿ ಮತ್ತು ಮತ್ತೊಂದು ಅಂತರರಾಷ್ಟ್ರೀಯ ವಿಮಾನಗಳಿಗಾಗಿ ಬಳಸಲಾಗುತ್ತದೆ.<ref>{{Cite news|url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms|title=Silver jubilee does not bring cheer to Karipur airport users|work=The Times of India}}</ref>
ಈ ವಿಮಾನ ನಿಲ್ದಾಣವು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಕಾರ್ಯಾಚರಣಾ ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಕೇರಳದಿಂದ ಮದೀನಾ ಮತ್ತು ಜೆದ್ದಾ ನಗರಗಳಿಗೆ ಹಜ್ ಯಾತ್ರೆಯ ವಿಶೇಷ ವಿಮಾನ ಸೇವೆಗಳನ್ನೂ ಇದು ನಿರ್ವಹಿಸುತ್ತದೆ. ವಿಮಾನ ನಿಲ್ದಾಣಕ್ಕೆ ನೇರ ಬಸ್ ಸೇವೆಗಳೂ ಲಭ್ಯವಿವೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಒದಗಿಸಿದ 2019–20ರ ಅಂಕಿಅಂಶಗಳ ಪ್ರಕಾರ, ಇದು ಭಾರತದಲ್ಲಿನ 17ನೇ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾನ ನಿಲ್ದಾಣವಾಗಿದ್ದು, ಕೇರಳದಲ್ಲಿ ಮೂರನೇ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾನ ನಿಲ್ದಾಣವಾಗಿದೆ.
ಪಾಲಕ್ಕಾಡ್
ಪಾಲಕ್ಕಾಡ್ಗೆ ಸಮೀಪದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಕೋಯಮತ್ತೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಪಾಲಕ್ಕಾಡ್ನಿಂದ ಸುಮಾರು 62 ಕಿಲೋಮೀಟರ್ ದೂರದಲ್ಲಿದೆ. ಆದರೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳೂ ಪಾಲಕ್ಕಾಡ್ ನಗರಕ್ಕೆ ಸೇವೆ ಒದಗಿಸುತ್ತವೆ.
2011ರಲ್ಲಿ, ವಾಯು ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ಪಾಲಕ್ಕಾಡ್ನ ಈಸ್ಟ್ ಯಕ್ಕರ ಪ್ರದೇಶದಲ್ಲಿ ಸಣ್ಣ ದೇಶೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಮುಂದಿಟ್ಟಿತ್ತು. ಈ ಯೋಜನೆಗಾಗಿ ಈಸ್ಟ್ ಯಕ್ಕರ, ಪಾಲಕ್ಕಾಡ್ನಲ್ಲಿ 60 ಎಕರೆ ಭೂಮಿಯನ್ನು ಗುರುತಿಸಲಾಗಿತ್ತು.<ref>{{cite news| url=http://www.hindu.com/2011/05/21/stories/2011052162250900.htm | archive-url=https://web.archive.org/web/20110526015312/http://www.hindu.com/2011/05/21/stories/2011052162250900.htm | url-status=dead | archive-date=2011-05-26 | location=Chennai, India | work=[[The Hindu]] | title=60 Acres Identified For Airport Project | date=2011-05-21}}</ref>
== ಶಿಕ್ಷಣ ==
ಕೋಝಿಕ್ಕೋಡ್ ಜಿಲ್ಲೆಯಲ್ಲಿ ಒಟ್ಟು 1,237 ಶಾಲೆಗಳಿದ್ದು, ಅವುಗಳಲ್ಲಿ 191 ಪ್ರೌಢಶಾಲೆಗಳಿವೆ.
ಕೋಝಿಕ್ಕೋಡ್ನಲ್ಲಿ ರಾಷ್ಟ್ರೀಯ ಮಹತ್ವ ಹೊಂದಿರುವ ಎರಡು ಪ್ರಮುಖ ಶಿಕ್ಷಣ ಸಂಸ್ಥೆಗಳಿವೆ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕೋಝಿಕ್ಕೋಡ್ (IIM Kozhikode) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಲಿಕಟ್ (NIT Calicut). ಇತರ ಪ್ರಮುಖ ಸಂಸ್ಥೆಗಳಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇನ್ ಡಿಫೆನ್ಸ್ ಶಿಪ್ಬಿಲ್ಡಿಂಗ್,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೈಸಸ್ ರಿಸರ್ಚ್] ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ ಸೇರಿವೆ.<ref>{{Cite web |url=http://www.spices.res.in/pages/history |title=History |date=12 March 2018 |publisher=[[Indian Institute of Spices Research]] |access-date=21 May 2019}}</ref> and National Institute of Electronics and Information Technology.<ref>{{Cite web |url=http://nielit.gov.in/calicut/content/introduction-8 |title=Introduction |date=21 October 2015 |publisher=National Institute of Electronics and Information Technology |access-date=21 May 2019}}</ref>
ಇತ್ತೀಚೆಗೆ ಕೋಝಿಕ್ಕೋಡ್ನಲ್ಲಿ ಕೇರಳದ ಮೊದಲ ವಸತಿ ಸೌಲಭ್ಯ ಹೊಂದಿರುವ ಇಂಟರ್ನ್ಯಾಷನಲ್ ಬ್ಯಾಕಲರಿಯೇಟ್ (IB) ಕಂಟಿನ್ಯೂಮ್ ಶಾಲೆಯಾದ ದಿ ವೈಟ್ ಸ್ಕೂಲ್ ಇಂಟರ್ನ್ಯಾಷನಲ್ ಆರಂಭವಾಗಿದೆ. ಇದು ಪೆರುಮಣ್ಣಾದಲ್ಲಿದ್ದು, 2016ರಲ್ಲಿ ಸ್ಥಾಪಿಸಲಾಯಿತು.
ಕ್ಯಾಲಿಕಟ್ ವಿಶ್ವವಿದ್ಯಾಲಯ ಕೇರಳದ ಅತಿದೊಡ್ಡ ವಿಶ್ವವಿದ್ಯಾಲಯವಾಗಿದೆ. ಇದು ಕೋಝಿಕ್ಕೋಡ್ನ ದಕ್ಷಿಣಕ್ಕೆ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ತೆಂಜಿಪಾಲಂನಲ್ಲಿ ಇದೆ. ಈ ವಿಶ್ವವಿದ್ಯಾಲಯವನ್ನು 1968ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಕೇರಳದಲ್ಲಿ ಸ್ಥಾಪನೆಯಾದ ಎರಡನೇ ವಿಶ್ವವಿದ್ಯಾಲಯವಾಗಿದೆ. ಈ ಪ್ರದೇಶದಲ್ಲಿನ ಬಹುತೇಕ ಉನ್ನತ ಶಿಕ್ಷಣ ಸಂಸ್ಥೆಗಳು ಈ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿವೆ.
ಕ್ಯಾಲಿಕಟ್ ಮೆಡಿಕಲ್ ಕಾಲೇಜು ಅನ್ನು 1957ರಲ್ಲಿ ಕೇರಳದ ಎರಡನೇ ವೈದ್ಯಕೀಯ ಕಾಲೇಜಾಗಿ ಸ್ಥಾಪಿಸಲಾಯಿತು. ನಂತರ ಇದು ರಾಜ್ಯದ ಪ್ರಮುಖ ವೈದ್ಯಕೀಯ ಶಿಕ್ಷಣ ಕೇಂದ್ರವಾಗಿ ಬೆಳೆದಿದೆ. ಪ್ರಸ್ತುತ ಇದು ರಾಜ್ಯದ ಅತಿದೊಡ್ಡ ವೈದ್ಯಕೀಯ ಸಂಸ್ಥೆಯಾಗಿದ್ದು, ಪದವಿ ವೈದ್ಯಕೀಯ ಕಾರ್ಯಕ್ರಮಕ್ಕೆ ಪ್ರತಿ ವರ್ಷ 250 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುತ್ತದೆ.<ref>{{cite web |url=https://sametham.kite.kerala.gov.in/publicView/districtwise/LP |website=sametham.kite.kerala.gov.in |title=LP schools in Malappuram |access-date=17 April 2020}}</ref>
1877ರಲ್ಲಿ ಕೋಝಿಕ್ಕೋಡ್ನಲ್ಲಿ ಯುವ ರಾಜಕುಮಾರರಿಗಾಗಿ ಒಂದು ಶಾಲೆಯನ್ನು ಆರಂಭಿಸಲಾಯಿತು. ನಂತರ ಎಲ್ಲಾ ಜಾತಿಗಳ ಹಿಂದೂ ಬಾಲಕರಿಗೂ ಈ ಶಾಲೆಯನ್ನು ತೆರೆಯಲಾಯಿತು. 1879ರಲ್ಲಿ ಇದನ್ನು ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಎರಡನೇ ದರ್ಜೆಯ ಕಾಲೇಜಾಗಿ ಸಂಯೋಜಿಸಲಾಯಿತು. ಇದರಿಂದ ಜಿಲ್ಲೆಯಲ್ಲಿ ಕಾಲೇಜು ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ದೊರೆಯಿತು.
1915ರಿಂದ ಮಾಧ್ಯಮಿಕ ಶಿಕ್ಷಣದಲ್ಲಿ ಗಮನಾರ್ಹ ಪ್ರಗತಿ ದಾಖಲಾಗಿದೆ. ಅಂದಿನ ಮಲಬಾರ್ ಜಿಲ್ಲೆ—ಇದರ ಒಂದು ಭಾಗವೇ ಇಂದಿನ ಕೋಝಿಕ್ಕೋಡ್ ಜಿಲ್ಲೆ—ಮದ್ರಾಸ್ ಪ್ರೆಸಿಡೆನ್ಸಿಯ ಜಿಲ್ಲೆಗಳ ಪೈಕಿ ಮಾಧ್ಯಮಿಕ ಶಿಕ್ಷಣದಲ್ಲಿ ಉನ್ನತ ಸ್ಥಾನವನ್ನು ಹೊಂದಿತ್ತು. <ref>{{Cite news|title=Inkel Greens beckons firms to Malappuram|url=https://www.thehindubusinessline.com/news/national/inkel-greens-beckons-firms-to-malappuram/article8784293.ece|date=28 June 2016|access-date=6 October 2020|work=The Hindu Businessline}}</ref> Eranad Knowledge City at [[Manjeri]] is a first of its kind project in the state.<ref>{{Cite web|url=http://www.ekc.edu.in/about|title=Eranad knowledge city|access-date=4 November 2020|website=eku.edu.in|archive-date=4 June 2020|archive-url=https://web.archive.org/web/20200604171424/http://www.ekc.edu.in/about|url-status=dead}}</ref>
== ಉಲ್ಲೇಖಗಳು ==
4am888f06h5v20x59l4xjuobphcftjj
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ
0
180262
1382553
1382161
2026-08-14T23:06:22Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1382553
wikitext
text/x-wiki
'''ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ''' (CUSAT) ಭಾರತದ ಕೇರಳ ರಾಜ್ಯದ ಕೊಚ್ಚಿ ನಗರದಲ್ಲಿರುವ ರಾಜ್ಯ ಸರ್ಕಾರದ ಒಡೆತನದ ಸ್ವಾಯತ್ತ ವಿಶ್ವವಿದ್ಯಾಲಯವಾಗಿದೆ. ಇದನ್ನು 1971ರಲ್ಲಿ ಸ್ಥಾಪಿಸಲಾಗಿದ್ದು, ಮೂರು ಆವರಣಗಳನ್ನು ಹೊಂದಿದೆ. ಅವುಗಳಲ್ಲಿ ಎರಡು ಕೊಚ್ಚಿ ನಗರದಲ್ಲಿನ ಕಳಮಶೇರಿ ಮತ್ತು ಎറണಾಕುಳಂನಲ್ಲಿದ್ದು, ಮೂರನೆಯದು ಕೊಚ್ಚಿಯಿಂದ ಸುಮಾರು 66 ಕಿ.ಮೀ. (41 ಮೈಲಿ) ದೂರದಲ್ಲಿರುವ ಆಲಪ್ಪುಳ ಜಿಲ್ಲೆಯ ಕುಟ್ಟನಾಡ್ನಲ್ಲಿದೆ.
[[File:Administrative Block , Cusat.jpg|thumb|ಆಡಳಿತ ಕಚೇರಿ
<ref>{{Cite web|url=http://www.cusat.ac.in|title=Cochin University of Science and Technology-Home Page|website=Cusat.ac.in|access-date=25 September 2016}}</ref>|261x261px]]
[[File:Cusat.jpg|thumb|ಕೊಚ್ಚಿನ್ ಕ್ಯಾಂಪಸ್ನ ಮುಖ್ಯ ದ್ವಾರ (CUSAT)|259x259px]]
ಈ ವಿಶ್ವವಿದ್ಯಾಲಯವನ್ನು 1971ರಲ್ಲಿ ಕೇರಳ ವಿಧಾನಸಭೆಯ ಕಾಯ್ದೆಯ ಮೂಲಕ ಕೊಚ್ಚಿನ್ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾಯಿತು. ರಾಜ್ಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ನಡೆದ ಅಭಿಯಾನದ ಫಲವಾಗಿ ಈ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಫೆಬ್ರವರಿ 1986ರಲ್ಲಿ ಇದನ್ನು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (CUSAT) ಎಂದು ಮರುನಾಮಕರಣ ಮಾಡಲಾಯಿತು. ಅನ್ವಯಿಕ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ವಾಣಿಜ್ಯ, ನಿರ್ವಹಣೆ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಉನ್ನತ ಸಂಶೋಧನೆಯನ್ನು ಉತ್ತೇಜಿಸುವುದು ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶಗಳಾಗಿವೆ.<ref name="official">{{cite web|url=http://cusat.ac.in/cusatoverall.PDF|title=Cusat -overall|access-date=2008-06-23|archive-date=21 December 2008|archive-url=https://web.archive.org/web/20081221031546/http://cusat.ac.in/cusatoverall.PDF|url-status=dead}}</ref>
ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶವನ್ನು ಸಾಮಾನ್ಯ ಪ್ರವೇಶ ಪರೀಕ್ಷೆ (CAT) ಆಧಾರದ ಮೇಲೆ ನೀಡಲಾಗುತ್ತದೆ. ಕೆಲವು ಸ್ನಾತಕೋತ್ತರ ಕೋರ್ಸ್ಗಳಿಗೆ ವಿಭಾಗೀಯ ಪ್ರವೇಶ ಪರೀಕ್ಷೆ (DAT) ನಡೆಸಲಾಗುತ್ತದೆ. 2019ರ ವೇಳೆಗೆ ವಿಶ್ವವಿದ್ಯಾಲಯದಲ್ಲಿ 29 ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳಿದ್ದು, ಎಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ, ಮಾನವಿಕ, ಕಾನೂನು ಮತ್ತು ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡಲಾಗುತ್ತಿತ್ತು. ವಿಶ್ವವಿದ್ಯಾಲಯವು ವಿಶ್ವದಾದ್ಯಂತದ ಹಲವಾರು ಶಿಕ್ಷಣ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವ ಮತ್ತು ವಿನಿಮಯ ಕಾರ್ಯಕ್ರಮಗಳನ್ನು ಹೊಂದಿದೆ.<ref>{{Cite news |date=2023-10-20 |title=Cusat to collaborate with global varsities for research and exchange programmes |url=https://www.thehindu.com/news/cities/Kochi/cusat-to-collaborate-with-global-varsities-for-research-and-exchange-programmes/article67442902.ece |access-date=2025-04-26 |work=The Hindu |language=en-IN |issn=0971-751X}}</re
2018ರಲ್ಲಿ ಕೊಚ್ಚಿನ್ ಹಿನ್ನೀರಿನಲ್ಲಿ ಸಂಗ್ರಹಿಸಲಾದ ಹೊಸ ಜಾತಿಯ ಆಂಫಿಪೋಡ್ಗೆ ವಿಶ್ವವಿದ್ಯಾಲಯದ ಹೆಸರನ್ನು ಆಧರಿಸಿ Victoriopisa cusatensis ಎಂದು ಹೆಸರಿಸಲಾಯಿತು.
ವಿಶ್ವವಿದ್ಯಾಲಯದ ಧ್ಯೇಯವಾಕ್ಯ Tejasvinavadhithamastu ಆಗಿದೆ. ಇದು ವೇದಗಳಿಂದ ಪಡೆಯಲಾಗಿದ್ದು, “ಸಂಗ್ರಹಿಸಿದ ಜ್ಞಾನವು ನಮ್ಮಿಬ್ಬರನ್ನೂ—ಗುರು ಮತ್ತು ಶಿಷ್ಯರನ್ನು—ಪ್ರಕಾಶಮಾನಗೊಳಿಸಲಿ ಮತ್ತು ಅದರ ಜ್ಞಾನವು ಇಡೀ ವಿಶ್ವದಲ್ಲಿ ವ್ಯಾಪಿಸಲಿ” ಎಂಬ ಅರ್ಥವನ್ನು ನೀಡುತ್ತದೆ.<ref name="Motto">{{cite news |url=https://www.cusat.ac.in/about#vision| title=Vision and Mission | access-date=7 September 2017}}</ref><ref>{{cite web|url=https://www.cusat.ac.in/about|title=The University: About CUSAT|access-date=26 September 2009|archive-url=https://web.archive.org/web/20090619092942/https://www.cusat.ac.in/about|archive-date=19 June 2009|url-status=dead}}</ref>
== ಆವರಣಗಳು (ಕ್ಯಾಂಪಸ್ ಗಳು) ==
ವಿಶ್ವವಿದ್ಯಾಲಯವು ಮೂರು ಆವರಣಗಳನ್ನು ಹೊಂದಿದೆ. ಅವುಗಳಲ್ಲಿ ಎರಡು ಕೊಚ್ಚಿಯಲ್ಲಿದ್ದು, ಮತ್ತೊಂದು ಪುಲಿಂಕನ್ನುನಲ್ಲಿ, ಕುಟ್ಟನಾಡ್, ಆലപ്പുഴ ಜಿಲ್ಲೆಯಲ್ಲಿ, ಕೊಚ್ಚಿಯ ದಕ್ಷಿಣಕ್ಕೆ ಸುಮಾರು 65 ಕಿ.ಮೀ. ದೂರದಲ್ಲಿದೆ.<ref>{{Cite web|url=http://www.newsexperts.in/marine-science-niigata-university-co-operate-cusat/|title=Marine Science: Niigata University to Co-operate with Cusat|date=2 December 2017|website=News Experts|language=en-US|access-date=2019-02-21}}</ref>
'''ಮುಖ್ಯ (ತ್ರಿಕ್ಕಕ್ಕರ) ಆವರಣ'''
ಕಲಮಸ್ಸೇರಿಯ ದಕ್ಷಿಣ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 47ರಿಂದ ಸುಮಾರು 1.5 ಕಿ.ಮೀ. ದೂರದಲ್ಲಿ ಮುಖ್ಯ ಆವರಣವಿದೆ. 180 ಎಕರೆ (0.73 ಚದರ ಕಿ.ಮೀ.) ವಿಸ್ತೀರ್ಣ ಹೊಂದಿರುವ ಈ ಆವರಣದಲ್ಲಿ ಸ್ಕೂಲ್ ಆಫ್ ಎಂಜಿನಿಯರಿಂಗ್ (SOE ಕ್ಯಾಂಪಸ್), ಕುಂಜಾಲಿ ಮರಕ್ಕಾರ್ ಸ್ಕೂಲ್ ಆಫ್ ಮೆರೈನ್ ಎಂಜಿನಿಯರಿಂಗ್, ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ವಿವಿಧ ವಿಜ್ಞಾನ ವಿಭಾಗಗಳು ಮತ್ತು ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ಇವೆ.
'''ಲೇಕ್ಸೈಡ್ ಆವರಣ'''
ಮುಖ್ಯ ಆವರಣದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಲೇಕ್ಸೈಡ್ ಆವರಣವು ಕೊಚ್ಚಿ ನಗರದ ಫೈನ್ ಆರ್ಟ್ಸ್ ಅವೆನ್ಯೂನಲ್ಲಿ, ನದೀಮುಖದ ಜಲತೀರದಲ್ಲಿದೆ. ಇಲ್ಲಿ ಸ್ಕೂಲ್ ಆಫ್ ಮೆರೈನ್ ಸೈನ್ಸಸ್, ಸ್ಕೂಲ್ ಆಫ್ ಇಂಡಸ್ಟ್ರಿಯಲ್ ಫಿಶರೀಸ್, ಭೌತಿಕ ಸಮುದ್ರಶಾಸ್ತ್ರ ವಿಭಾಗ, ವಾಯುಮಂಡಲ ವಿಜ್ಞಾನ ವಿಭಾಗ, ರಾಸಾಯನಿಕ ಸಮುದ್ರಶಾಸ್ತ್ರ ವಿಭಾಗ, ಸಮುದ್ರ ಜೀವಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ ವಿಭಾಗ, ಹಾಗೂ ಸಮುದ್ರ ಭೂವಿಜ್ಞಾನ ಮತ್ತು ಭೂಭೌತಶಾಸ್ತ್ರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.<ref>{{Cite web |title=Cochin University of Science and Technology |url=https://cusat.ac.in/academics.php |archive-url=https://web.archive.org/web/20250317193526/https://cusat.ac.in/academics.php |archive-date=2025-03-17 |access-date=2025-04-26 |website=cusat.ac.in |language=en}}</ref>
ಸ್ಕೂಲ್ ಆಫ್ ಮೆರೈನ್ ಸೈನ್ಸಸ್ನ ಗ್ರಂಥಾಲಯವು ಏಷ್ಯಾದಲ್ಲಿನ ಅತಿ ದೊಡ್ಡ ಸಮುದ್ರ ವಿಜ್ಞಾನ ಗ್ರಂಥಾಲಯಗಳಲ್ಲಿ ಒಂದಾಗಿದೆ. ಈ ಶಾಲೆಯು ಕರಾವಳಿ ನೀರಿನ ಅಧ್ಯಯನಕ್ಕಾಗಿ ಸಂಶೋಧನಾ ನೌಕೆಯನ್ನು ಸಹ ಹೊಂದಿದೆ. ಅಲ್ಲದೆ, ಇದು ಭಾರತದಲ್ಲಿನ ಮತ್ತು ಭಾರತದ ಹೊರಗಿನ ಇತರ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಸಹಯೋಗವನ್ನು ಹೊಂದಿದೆ.
'''ಪುಲಿಂಕನ್ನು ಆವರಣ'''
ಪುಲಿಂಕನ್ನು ಆವರಣವು ಕುಟ್ಟನಾಡ್, ಆലപ്പുഴ ಜಿಲ್ಲೆಯಲ್ಲಿ, ಮುಖ್ಯ ಆವರಣದಿಂದ 65 ಕಿ.ಮೀ. ದೂರದಲ್ಲಿದೆ. ಇಲ್ಲಿ ಕೊಚ್ಚಿನ್ ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್, ಕುಟ್ಟನಾಡ್ (CUCEK) ಕಾರ್ಯನಿರ್ವಹಿಸುತ್ತದೆ.
== ಅಧ್ಯಾಪಕ ವರ್ಗಗಳು ==
'''ವಿಜ್ಞಾನ ವಿಭಾಗ'''<br>
'''ಭೌತಶಾಸ್ತ್ರ ವಿಭಾಗ'''
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗವು 1963ರಲ್ಲಿ ಕೇರಳ ವಿಶ್ವವಿದ್ಯಾಲಯದ ಎರ್ನಾಕುಲಂ ಕೇಂದ್ರದ ಭೌತಶಾಸ್ತ್ರ ವಿಭಾಗವಾಗಿ ಪ್ರೊ. ಕೆ. ವೆಂಕಟೇಶ್ವರ್ಲು ಅವರಿಂದ ಸ್ಥಾಪಿಸಲಾಯಿತು. ಪ್ರಸ್ತುತ ಇದು ಬೋಧನೆ ಮತ್ತು ಸಂಶೋಧನೆಯಲ್ಲಿ, ವಿಶೇಷವಾಗಿ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರ ಕ್ಷೇತ್ರಗಳಲ್ಲಿ ತನ್ನ ಕೊಡುಗೆಗಳಿಗಾಗಿ ಭಾರತ ಮತ್ತು ವಿದೇಶಗಳಲ್ಲಿ ಪ್ರಸಿದ್ಧವಾಗಿರುವ ಶ್ರೇಷ್ಠತಾ ಕೇಂದ್ರವಾಗಿದೆ. ಇದರ ಸಂಶೋಧನಾ ಆಸಕ್ತಿಯ ಕ್ಷೇತ್ರಗಳಲ್ಲಿ ನ್ಯಾನೋವಿಜ್ಞಾನ ಮತ್ತು ತಂತ್ರಜ್ಞಾನ, ಆಪ್ಟೋಎಲೆಕ್ಟ್ರಾನಿಕ್ ಸಾಧನಗಳು, ಕ್ವಾಂಟಮ್ ಕಂಪ್ಯೂಟಿಂಗ್, ಅರೆವಾಹಕ ಸಾಧನಗಳು, ಸೌರಕೋಶಗಳು, ಹೊಲೊಗ್ರಾಫಿಕ್ ವಸ್ತುಗಳು, ಹೆಚ್ಚಿನ ಸಾಂದ್ರತೆಯ ಶೇಖರಣಾ ಬ್ಯಾಟರಿಗಳು, ಖಗೋಳಜೀವಶಾಸ್ತ್ರ ಮತ್ತು ಕ್ವಾಂಟಮ್ ಆಪ್ಟಿಕ್ಸ್ ಸೇರಿವೆ. UGC, AICTE, IUCAA, DST, DRDO, CSIR, IUAC, DAE ಮತ್ತು KSCSTE ಸೇರಿದಂತೆ ವಿವಿಧ ಸಂಸ್ಥೆಗಳು ಸಂಶೋಧನಾ ಚಟುವಟಿಕೆಗಳಿಗೆ ಅನುದಾನ ನೀಡುತ್ತವೆ. ವಿಭಾಗವು ವ್ಯಾಪಕವಾದ ವೈಜ್ಞಾನಿಕ ಉಪಕರಣಗಳನ್ನು ಹೊಂದಿದ್ದು, ಅವುಗಳನ್ನು ಹೊರಗಿನ ಬಳಕೆದಾರರಿಗೆ ನಾಮಮಾತ್ರ ಶುಲ್ಕದಲ್ಲಿ ಒದಗಿಸಲಾಗುತ್ತದೆ.<ref>{{cite news|title=Cusat to host National Space Olympiad|url=http://www.thehindu.com/todays-paper/tp-national/tp-kerala/cusat-to-host-national-space-olympiad/article5589041.ece|newspaper=The Hindu|date=18 January 2014}}</ref><ref>{{Cite web|url=http://www.newindianexpress.com/states/kerala/National-SPACE-Olympiad-at-Cusat-on-February-8/2014/01/16/article2001860.ece|archive-url=https://web.archive.org/web/20141221113310/http://www.newindianexpress.com/states/kerala/National-SPACE-Olympiad-at-Cusat-on-February-8/2014/01/16/article2001860.ece|url-status=dead|archive-date=21 December 2014|title=National Space Olympiad at CUSAT}}</ref><ref>{{cite web|title=National Space Olympiad 2014|url=http://education.mathrubhumi.com/php/news_events_details.php?nid=33023|access-date=30 October 2014|archive-date=30 October 2014|archive-url=https://web.archive.org/web/20141030115654/http://education.mathrubhumi.com/php/news_events_details.php?nid=33023|url-status=dead}}</ref>
ವಿಭಾಗವು M.Sc. (ಭೌತಶಾಸ್ತ್ರ), M.Phil. (ಭೌತಶಾಸ್ತ್ರ) ಮತ್ತು PhD ಪದವಿಗಳಿಗೆ ದಾರಿ ಮಾಡಿಕೊಡುವ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡುತ್ತದೆ.
ವಿಭಾಗವು CUSATನ IUCAA ಸಂಪನ್ಮೂಲ ಕೇಂದ್ರ ಮತ್ತು Edumithra Intellectual Services ಸಹಯೋಗದಲ್ಲಿ ಭೌತಶಾಸ್ತ್ರದಲ್ಲಿ ವಿಜ್ಞಾನ ಜಾಗೃತಿ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಬಾಹ್ಯಾಕಾಶ ಒಲಿಂಪಿಯಾಡ್ನ್ನು ಆಯೋಜಿಸುತ್ತದೆ.
== ತಂತ್ರಜ್ಞಾನ ವಿಭಾಗ ==
'''ಎಲೆಕ್ಟ್ರಾನಿಕ್ಸ್ ವಿಭಾಗ'''
ಎಲೆಕ್ಟ್ರಾನಿಕ್ಸ್ ವಿಭಾಗವನ್ನು 1975ರಲ್ಲಿ ಸ್ಥಾಪಿಸಲಾಯಿತು. ಇದರ ಸಂಶೋಧನಾ ಕ್ಷೇತ್ರಗಳಲ್ಲಿ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್, ಮೈಕ್ರೋಪ್ರೊಸೆಸರ್ಗಳು, ನೀರಿನೊಳಗಿನ ಧ್ವನಿಶಾಸ್ತ್ರ, ಸಾಗರ ಎಲೆಕ್ಟ್ರಾನಿಕ್ಸ್, ಮೈಕ್ರೋವೇವ್ ಪ್ರಸರಣ ಆಂಟೆನಾಗಳು, ಮೈಕ್ರೋವೇವ್ ಚಿತ್ರ ಸಂಸ್ಕರಣೆ, ಮಾದರಿ ಗುರುತಿಸುವಿಕೆ, ಸಿಗ್ನಲ್ ಸಂಸ್ಕರಣೆಯಲ್ಲಿ ಮೈಕ್ರೋಪ್ರೊಸೆಸರ್ ಅನ್ವಯಿಕೆಗಳು ಮತ್ತು ಪ್ರದರ್ಶನ ಸಾಧನಗಳು ಸೇರಿವೆ. DST, ISRO, AICTE, DOE, DRDO, MOD ಮತ್ತು ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಬಾಹ್ಯ ಸಂಸ್ಥೆಗಳು ಸಂಶೋಧನೆಗೆ ಅನುದಾನ ನೀಡುತ್ತವೆ. ಈ ವಿಭಾಗವು ನೆದರ್ಲ್ಯಾಂಡ್ಸ್ನ ಡೆಲ್ಫ್ಟ್ ವಿಶ್ವವಿದ್ಯಾಲಯ, ಮಲೇಷ್ಯಾದ PolarizOne Corporation, ಯುನೈಟೆಡ್ ಕಿಂಗ್ಡಮ್ನ ಕೆಂಟ್ ವಿಶ್ವವಿದ್ಯಾಲಯ ಮತ್ತು ಸರೆ ವಿಶ್ವವಿದ್ಯಾಲಯಗಳೊಂದಿಗೆ ಅಂತರರಾಷ್ಟ್ರೀಯ ಸಹಯೋಗ ಹೊಂದಿದೆ.<ref name="DOE CUSAT">{{cite news|url=http://cusat.ac.in/02Academic/01Departments/Electronics| title=Department of Electronics| access-date=5 January 2012| archive-url=https://web.archive.org/web/20120513215709/http://cusat.ac.in/02Academic/01Departments/Electronics| archive-date=13 May 2012| url-status=dead}}</ref>
ವಿಭಾಗವು M.Sc. (ಎಲೆಕ್ಟ್ರಾನಿಕ್ಸ್) ಮತ್ತು M.Tech. (ಎಲೆಕ್ಟ್ರಾನಿಕ್ಸ್) ಪದವಿಗಳಿಗೆ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡುತ್ತದೆ. M.Tech. ಕಾರ್ಯಕ್ರಮದಲ್ಲಿ ಮೈಕ್ರೋವೇವ್ ಮತ್ತು ರಾಡಾರ್ ಎಲೆಕ್ಟ್ರಾನಿಕ್ಸ್ ಹಾಗೂ ಡಿಜಿಟಲ್ ಎಲೆಕ್ಟ್ರಾನಿಕ್ಸ್ ವಿಶೇಷೀಕರಣಗಳಿವೆ. PhD ಕಾರ್ಯಕ್ರಮವೂ ಲಭ್ಯವಿದೆ.<ref name="SYMPOL">{{cite news |url=http://sympol.cusat.ac.in/index.html | title=SYMPOL – International Symposium on Ocean Electronics | access-date=5 January 2012 | archive-url=https://web.archive.org/web/20100103093538/http://sympol.cusat.ac.in/index.html | archive-date=3 January 2010 | url-status=dead }}</ref>
ವಿಭಾಗವು ದ್ವೈವಾರ್ಷಿಕ ಕಾರ್ಯಕ್ರಮಗಳಾಗಿ ಎರಡು ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತದೆ: National Symposium on Antennas & Propagation (APSYM) ಮತ್ತು Symposium on Ocean Electronics (SYMPOL).
== ಉಪಕರಣಶಾಸ್ತ್ರ ವಿಭಾಗ ==
ಉಪಕರಣಶಾಸ್ತ್ರ ವಿಭಾಗವನ್ನು 1995ರಲ್ಲಿ University Science Instrumentation Centre (USIC)ನ ವಿಸ್ತರಣೆಯಾಗಿ ಸ್ಥಾಪಿಸಲಾಯಿತು. USIC ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳು ಹಾಗೂ ಬಾಹ್ಯ ಸಂಸ್ಥೆಗಳಿಗೆ ವಿನ್ಯಾಸ ಮತ್ತು ತಯಾರಿಕೆ, ಗಾಜಿನ ಊದುವಿಕೆ ಮತ್ತು ಮರಗೆಲಸ ಸೇರಿದಂತೆ ವಿವಿಧ ಉಪಕರಣ ಸೇವೆಗಳನ್ನು ಒದಗಿಸುತ್ತದೆ.<ref>{{cite web|url=http://din.cusat.ac.in/courses/|date=4 December 2019|title=Academic programs at Department of Instrumentation}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
ಶೈಕ್ಷಣಿಕ ವಿಭಾಗವಾಗಿ, ಇದು Instrumentation ಮತ್ತು Applied Physics ಕ್ಷೇತ್ರಗಳಲ್ಲಿ ಸಂಶೋಧನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. DST, DAE, UGC, AICTE, KSCSTE ಮತ್ತು TWAS ಸೇರಿದಂತೆ ವಿವಿಧ ಬಾಹ್ಯ ಅನುದಾನ ಸಂಸ್ಥೆಗಳು ಸಂಶೋಧನೆಗೆ ಬೆಂಬಲ ನೀಡುತ್ತವೆ. ಬೋಧನೆ, ಸಂಶೋಧನೆ, ಮಾಪನಾಂಕ ನಿರ್ಣಯ ಮತ್ತು ಕೈಗಾರಿಕಾ ಅನ್ವಯಿಕೆಗಳಿಗಾಗಿ ಪ್ರಾಯೋಗಿಕ ವ್ಯವಸ್ಥೆಗಳ ವಿನ್ಯಾಸ ಮತ್ತು ತಯಾರಿಕೆಗೆ ವಿಭಾಗವು ಸಲಹಾ ಸೇವೆಗಳನ್ನು ಸಹ ಒದಗಿಸುತ್ತದೆ.<ref>{{Cite web|url=http://photonics.cusat.ac.in/|title=International School of Photonics CUSAT|website=International School of Photonics|language=en-US|access-date=2016-09-29}}</ref>
ವಿಭಾಗವು Instrumentation Technologyಯಲ್ಲಿ ನಾಲ್ಕು ವರ್ಷದ B.Tech. ಕೋರ್ಸ್, Instrumentation Technologyಯಲ್ಲಿ ಎರಡು ವರ್ಷದ M.Tech. ಕೋರ್ಸ್ ಮತ್ತು Instrumentationನಲ್ಲಿ ಎರಡು ವರ್ಷದ M.Sc. ಕೋರ್ಸ್ಗಳನ್ನು ನೀಡುತ್ತದೆ.
ವಿಭಾಗದ ಪ್ರಾಧ್ಯಾಪಕರಾದ ಕೆ. ಎನ್. ಮಧುಸೂದನನ್ ಅವರನ್ನು 25 ಏಪ್ರಿಲ್ 2019ರಂದು ರಾಜ್ಯಪಾಲ ಪಿ. ಸದಾಶಿವಂ ಅವರು CUSATನ ಉಪಕುಲಪತಿಯಾಗಿ ನೇಮಿಸಿದರು.
== ಪಾಲಿಮರ್ ವಿಜ್ಞಾನ ಮತ್ತು ರಬ್ಬರ್ ತಂತ್ರಜ್ಞಾನ ವಿಭಾಗ ==
ಪಾಲಿಮರ್ ವಿಜ್ಞಾನ ಮತ್ತು ರಬ್ಬರ್ ತಂತ್ರಜ್ಞಾನ ವಿಭಾಗವನ್ನು (P.S. & R.T.) 1971ರಲ್ಲಿ ಸ್ಥಾಪಿಸಲಾಯಿತು. ಇದು ಪಾಲಿಮರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿನ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ವಿಭಾಗವಾಗಿದೆ. ಇದರ B.Tech. ಕಾರ್ಯಕ್ರಮವು Rubber Research Institute of India ಸಹಯೋಗದಲ್ಲಿ 1972ರಲ್ಲಿ ಪ್ರಾರಂಭವಾಯಿತು.
Nuffic (MHO, ನೆದರ್ಲ್ಯಾಂಡ್ಸ್), Volkswagen Foundation (ಜರ್ಮನಿ), MHRD, AICTE, DRDO, DST ಮತ್ತು UGC ಸೇರಿದಂತೆ ವಿವಿಧ ಸಂಸ್ಥೆಗಳು ವಿಭಾಗಕ್ಕೆ ಅನುದಾನ ನೀಡುತ್ತವೆ.
== ನೌಕಾ ತಂತ್ರಜ್ಞಾನ ವಿಭಾಗ ==
ನೌಕಾ ತಂತ್ರಜ್ಞಾನ ವಿಭಾಗವನ್ನು 1974ರಲ್ಲಿ ಸ್ಥಾಪಿಸಲಾಯಿತು. ಇದು ಭಾರತದಲ್ಲಿ ನೌಕಾ ವಾಸ್ತುಶಿಲ್ಪ ಶಿಕ್ಷಣ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿದೆ. Naval Architecture and Ship Buildingನಲ್ಲಿ B.Tech. ಕಾರ್ಯಕ್ರಮವನ್ನು 1975ರಲ್ಲಿ ಪ್ರಾರಂಭಿಸಲಾಯಿತು.
Naval Architecture ಕಾರ್ಯಕ್ರಮವನ್ನು ಜರ್ಮನಿಯ Rostock ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಸಲಾಗುತ್ತದೆ. ಇದರ ಪದವೀಧರರಿಗೆ ಹಡಗು ನಿರ್ಮಾಣ ಕೈಗಾರಿಕೆ, ಹಡಗು ವರ್ಗೀಕರಣ ಸಂಸ್ಥೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಹಾಗೂ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶಗಳಿವೆ.
ಭಾರತ ಸರ್ಕಾರದ ನೌಕಾಯಾನ ಸಚಿವಾಲಯವು B.Tech. ಕೋರ್ಸ್ ಅನ್ನು M.O.T. Certificate Examinationಗೆ ಅನುಮೋದಿಸಿದೆ. ಭಾರತೀಯ ನೌಕಾಪಡೆಯು ತನ್ನ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ನೀಡುವ ಕೇಂದ್ರವಾಗಿ ಈ ವಿಭಾಗವನ್ನು ಗುರುತಿಸಿದೆ.
ವಿಭಾಗದಲ್ಲಿರುವ Society of Naval Architecture Students ವಾರ್ಷಿಕ ತಾಂತ್ರಿಕ ನಿಯತಕಾಲಿಕೆ SHIPSTECHNIC ಅನ್ನು ಪ್ರಕಟಿಸುತ್ತದೆ.
== ಅಂತರರಾಷ್ಟ್ರೀಯ ಫೋಟೋನಿಕ್ಸ್ ಶಾಲೆ ==
International School of Photonics (ISP) ಅನ್ನು 1995ರಲ್ಲಿ ಸ್ಥಾಪಿಸಲಾಯಿತು. ಇದರ ಸಂಶೋಧನಾ ಚಟುವಟಿಕೆಗಳಲ್ಲಿ ವಿವಿಧ ಲೇಸರ್ ವ್ಯವಸ್ಥೆಗಳು ಮತ್ತು ಲೇಸರ್ ಘಟಕಗಳ ವಿನ್ಯಾಸ ಮತ್ತು ತಯಾರಿಕೆ, ಫೋಟೋಥರ್ಮಲ್, ಫೋಟೋಅಕೌಸ್ಟಿಕ್ ಮತ್ತು ಸಂಬಂಧಿತ ತಂತ್ರಗಳ ಮೂಲಕ ವಿವಿಧ ವಸ್ತುಗಳಲ್ಲಿನ ರೇಖೀಯವಲ್ಲದ ವಿದ್ಯಮಾನಗಳ ಅಧ್ಯಯನ, ಲೇಸರ್ನಿಂದ ಉಂಟಾಗುವ ಪ್ಲಾಸ್ಮಾದ ಕಾಲ ಮತ್ತು ಸ್ಥಳ-ನಿರ್ಣಿತ ಅಧ್ಯಯನಗಳು, ಫೈಬರ್-ಆಪ್ಟಿಕ್ ಸಂವೇದಕಗಳ ವಿನ್ಯಾಸ ಮತ್ತು ಗುಣಲಕ್ಷಣ ನಿರ್ಣಯ, ಪಾಲಿಮರ್ ಫೈಬರ್ಗಳ ತಯಾರಿಕೆ ಮತ್ತು ಗುಣಲಕ್ಷಣ ನಿರ್ಣಯ, ಫೋಟೋನಿಕ್ ವಸ್ತುಗಳ ತಯಾರಿಕೆ ಮತ್ತು ಅಧ್ಯಯನ ಹಾಗೂ ಫೋಟೋನಿಕ್ಸ್ ಸಿದ್ಧಾಂತದ ಅಧ್ಯಯನಗಳು ಸೇರಿವೆ. DST, AICTE ಮತ್ತು UGC ಸೇರಿದಂತೆ ವಿವಿಧ ಸಂಸ್ಥೆಗಳು ಸಂಶೋಧನೆಗೆ ಅನುದಾನ ನೀಡುತ್ತವೆ.
ಮಾರ್ಚ್ 2002ರಲ್ಲಿ University Grants Commission, Cochin University of Science and Technologyಯನ್ನು “University with Potential for Excellence in the Field of Lasers and Optoelectronics Sciences” ಎಂದು ಗುರುತಿಸಿ ₹5 ಕೋಟಿ ಅನುದಾನ ನೀಡಿತು. ಈ ಅನುದಾನವನ್ನು Centre of Excellence in Lasers and Optoelectronics Sciences (CELOS) ಸ್ಥಾಪಿಸಲು ಬಳಸಲಾಯಿತು. ನಂತರ CELOS ಅನ್ನು International School of Photonicsನೊಂದಿಗೆ ವಿಲೀನಗೊಳಿಸಲಾಯಿತು.
ವಿಭಾಗವು M.Tech. (Opto Electronics and Laser Technology) ಮತ್ತು PhD ಪದವಿಗಳಿಗೆ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡುತ್ತದೆ.
== ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗ ==
ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗವನ್ನು (DCA) 1994ರಲ್ಲಿ ಸ್ಥಾಪಿಸಲಾಯಿತು. UGC ಮತ್ತು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆಯ ಆರ್ಥಿಕ ನೆರವಿನೊಂದಿಗೆ ವಿಭಾಗವು Master of Computer Applications ಕಾರ್ಯಕ್ರಮವನ್ನು ನೀಡುತ್ತದೆ.
ಇದರ ಸಂಶೋಧನಾ ಕ್ಷೇತ್ರಗಳಲ್ಲಿ ಮಾಹಿತಿ ಭದ್ರತೆ, ಸಿಮ್ಯುಲೇಶನ್ ಮತ್ತು ಮಾದರೀಕರಣ, ಕ್ರಿಪ್ಟೋಗ್ರಫಿ ಮತ್ತು ಕೋಡಿಂಗ್ ಸಿದ್ಧಾಂತ, ಭಾಷಾ ಗಣಕೀಕರಣ, ಅಲ್ಗಾರಿದಮ್ಗಳು, ಮಾದರಿ ಗುರುತಿಸುವಿಕೆ, ವೆಬ್ ಮೈನಿಂಗ್, ಗ್ರಾಫ್ ಸಿದ್ಧಾಂತದ ಅನ್ವಯಿಕೆಗಳು, ಚಿತ್ರ ಸಂಸ್ಕರಣೆ, ಡೇಟಾ ಮೈನಿಂಗ್, ನೆಟ್ವರ್ಕಿಂಗ್ ಮತ್ತು ಸಾಫ್ಟ್ವೇರ್ ಎಂಜಿನಿಯರಿಂಗ್ ಸೇರಿವೆ.
2016ರಿಂದ ವಿಭಾಗವು Soft Computing ವಿಶೇಷೀಕರಣದೊಂದಿಗೆ M.Sc. Computer Science ಕಾರ್ಯಕ್ರಮವನ್ನೂ ನೀಡುತ್ತಿದೆ. ವಿದ್ಯಾರ್ಥಿಗಳಿಗೆ Soft Computingನ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಮೂಲಭೂತ ಜ್ಞಾನವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಪಠ್ಯಕ್ರಮದಲ್ಲಿ Machine Learning, Natural Language Processing, AI ಮತ್ತು Big Data Analytics ಸೇರಿದಂತೆ ಪ್ರಸ್ತುತ ತಂತ್ರಜ್ಞಾನಗಳ ಪರಿಚಯವಿದೆ.
== ಕಂಪ್ಯೂಟರ್ ವಿಜ್ಞಾನ ವಿಭಾಗ ==
ಕಂಪ್ಯೂಟರ್ ವಿಜ್ಞಾನ ವಿಭಾಗವು (DCS) Information Systems ಕ್ಷೇತ್ರದ ಶೈಕ್ಷಣಿಕ ಕಾರ್ಯಕ್ರಮಗಳ ಮೇಲೆ ಗಮನಹರಿಸುತ್ತದೆ. ಇದರ ಸಂಶೋಧನಾ ಕ್ಷೇತ್ರಗಳಲ್ಲಿ high-speed computing, human-computer interaction, information security, networked embedded systems, natural language processing, software engineering ಮತ್ತು very-large-scale integration ಸೇರಿವೆ. ವಿಶ್ವವಿದ್ಯಾಲಯದ Computer Centre ಮತ್ತು CUSAT Intranet ಸ್ಥಾಪಿಸುವಲ್ಲಿ ಈ ವಿಭಾಗವು ಪ್ರಮುಖ ಪಾತ್ರ ವಹಿಸಿದೆ.
ವಿಭಾಗವು M.Tech. (Computer & Information Science), M.Tech. (Software Engineering), M.Tech. (Computer Science with Specialization in Data Science & Artificial Intelligence), M.Sc. Computer Science (Artificial Intelligence & Data Science) ಮತ್ತು PhD (Computer Science / Computer Engineering ಅಥವಾ Information Science) ಕಾರ್ಯಕ್ರಮಗಳನ್ನು ನೀಡುತ್ತದೆ.
== ಸಂಶೋಧನಾ ಪ್ರಯೋಗಾಲಯಗಳು: ==
Artificial Intelligence & Computer Vision Laboratory (AICV)
Bioinformatics Laboratory (BI)
Cyber Physical Systems Laboratory (CPS)
Natural Language Processing Laboratory (NLP)
Software Engineering Laboratory (SEL)
ಎಂಜಿನಿಯರಿಂಗ್ ವಿಭಾಗ
ತ್ರಿಕ್ಕಕ್ಕರದ ಎಂಜಿನಿಯರಿಂಗ್ ಶಾಲೆ
School of Engineering ಅನ್ನು 1979ರಲ್ಲಿ ಕೊಚ್ಚಿನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್ಗಳಿಗಾಗಿ Civil, Mechanical, Electrical ಮತ್ತು Chemical Engineeringನ ಪ್ರಮುಖ ವಿಭಾಗಗಳಲ್ಲಿ ಅರೆಕಾಲಿಕ M.Tech. ಕಾರ್ಯಕ್ರಮಗಳನ್ನು ನೀಡಲು ಸ್ಥಾಪಿಸಲಾಯಿತು.
1995ರಲ್ಲಿ ಶಾಲೆಯು Civil Engineering, Mechanical Engineering, Electronics and Communication Engineering, Computer Science & Engineering ಮತ್ತು Information Technologyಯಲ್ಲಿ B.Tech. ಕಾರ್ಯಕ್ರಮಗಳನ್ನು ಪರಿಚಯಿಸಿತು. 1996ರಲ್ಲಿ Safety and Fire Engineering ಹಾಗೂ 2003ರಲ್ಲಿ Electrical & Electronics Engineering ಅನ್ನು ಸೇರಿಸಲಾಯಿತು.
1981ರಲ್ಲಿ ಶಾಲೆಯು PhD ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. 2019ರ ವೇಳೆಗೆ ಶಾಲೆಯಿಂದ 53 PhD ಪದವೀಧರರು ಹೊರಬಂದಿದ್ದು, 250ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂಶೋಧನಾ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡಿದ್ದರು. ಸಂಶೋಧನಾ ಚಟುವಟಿಕೆಗಳಿಗೆ DST, Central Water Commission, ISRO, AICTE, Coir Board ಮತ್ತು Kerala State Coir Corporation ಸೇರಿದಂತೆ ವಿವಿಧ ಸಂಸ್ಥೆಗಳು ಬಾಹ್ಯ ಅನುದಾನ ಒದಗಿಸುತ್ತವೆ.
ಶಾಲೆಯು ನೀಡುವ B.Tech. ಕಾರ್ಯಕ್ರಮಗಳಿಗೆ National Board of Accreditation (NBA)ನ Tier-I ವ್ಯವಸ್ಥೆಯಡಿ ಮಾನ್ಯತೆ ಇದೆ. National Board of Accreditation (NBA) ಹಲವು ದೇಶಗಳ ಎಂಜಿನಿಯರಿಂಗ್ ಪದವಿ ಕಾರ್ಯಕ್ರಮಗಳಿಗೆ ಮಾನದಂಡಗಳನ್ನು ನಿಗದಿಪಡಿಸುವ Washington Accordಗೆ ಶಾಶ್ವತ ಸಹಿದಾರ ಸಂಸ್ಥೆಯಾಗಿದೆ.
== ಪದವಿ ಪೂರ್ವ B.Tech. ಕೋರ್ಸ್ಗಳು ==
'''ಪದವಿ ಪೂರ್ವ B.Tech. ಕೋರ್ಸ್ಗಳು (ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯವನ್ನು ಆವರಣದಲ್ಲಿ ಸೂಚಿಸಲಾಗಿದೆ):'''
* ಸಿವಿಲ್ ಎಂಜಿನಿಯರಿಂಗ್ — 90
* ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ — 90
* ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ — 60
* ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ — 90
* ಮಾಹಿತಿ ತಂತ್ರಜ್ಞಾನ — 90
* ಮೆಕ್ಯಾನಿಕಲ್ ಎಂಜಿನಿಯರಿಂಗ್ — 90
* ಸುರಕ್ಷತೆ ಮತ್ತು ಅಗ್ನಿಶಾಮಕ ಎಂಜಿನಿಯರಿಂಗ್ — 60
* ಸ್ನಾತಕೋತ್ತರ M.Tech. ಕೋರ್ಸ್ಗಳು
* ಪೂರ್ಣಕಾಲಿಕ
* ಮಾಹಿತಿ ತಂತ್ರಜ್ಞಾನ (ಸಾಫ್ಟ್ವೇರ್ ವ್ಯವಸ್ಥೆಗಳು) — 18
* ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ನೆಟ್ವರ್ಕಿಂಗ್ ವ್ಯವಸ್ಥೆಗಳು) — 18
* ಸಿವಿಲ್ ಎಂಜಿನಿಯರಿಂಗ್ (ಭೂತಾಂತ್ರಿಕ ಎಂಜಿನಿಯರಿಂಗ್) — 18
* ಮೆಕ್ಯಾನಿಕಲ್ ಎಂಜಿನಿಯರಿಂಗ್ (ಉಷ್ಣ ಎಂಜಿನಿಯರಿಂಗ್) — 18
* ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್ (ವೈರ್ಲೆಸ್ ತಂತ್ರಜ್ಞಾನ) — 18
* ಅರೆಕಾಲಿಕ
* ಸಿವಿಲ್ ಎಂಜಿನಿಯರಿಂಗ್ — 18
* ಮೆಕ್ಯಾನಿಕಲ್ ಎಂಜಿನಿಯರಿಂಗ್ — 18
* ಕೆಮಿಕಲ್ ಎಂಜಿನಿಯರಿಂಗ್ — 18
* ಎಲೆಕ್ಟ್ರಿಕಲ್ ಎಂಜಿನಿಯರಿಂಗ್ — 18
ಮೇಲೆ ಉಲ್ಲೇಖಿಸಲಾದ ಎಲ್ಲಾ ಕ್ಷೇತ್ರಗಳಲ್ಲಿ PhD ಕಾರ್ಯಕ್ರಮಗಳು ಲಭ್ಯವಿವೆ.
'''ಕುಂಜಾಲಿ ಮರಕ್ಕಾರ್ ನೌಕಾ ಎಂಜಿನಿಯರಿಂಗ್ ಶಾಲೆ'''
ಕುಂಜಾಲಿ ಮರಕ್ಕಾರ್ ನೌಕಾ ಎಂಜಿನಿಯರಿಂಗ್ ಶಾಲೆ ನೌಕಾ ಎಂಜಿನಿಯರಿಂಗ್ನಲ್ಲಿ B.Tech. ಕಾರ್ಯಕ್ರಮವನ್ನು ನೀಡುತ್ತದೆ. ಇದು ಪೂರ್ಣಕಾಲಿಕ ಕಡ್ಡಾಯ ವಸತಿ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ತರಗತಿಗಳಿಗೆ ವ್ಯಾಪಾರಿ ನೌಕಾಪಡೆಯ ಕೆಡೆಟ್ಗಳ ಸಮವಸ್ತ್ರವನ್ನು ಧರಿಸುತ್ತಾರೆ. ಕೆಡೆಟ್ಗಳಿಗೆ ದೈಹಿಕ ತರಬೇತಿ ಕಡ್ಡಾಯವಾಗಿದೆ.<ref>{{Cite web|url=http://kmsme.cusat.ac.in/|title=Kunjali Marakkar School of Marine Engineering|website=kmsme.cusat.ac.in|access-date=2016-09-28}}</ref>
ನೌಕಾ ಎಂಜಿನಿಯರಿಂಗ್ನ B.Tech. ಕಾರ್ಯಕ್ರಮಕ್ಕೆ ಪ್ರತಿ ವರ್ಷ 80 ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯವಿದೆ. 2014ರಲ್ಲಿ ನೌಕಾ ಎಂಜಿನಿಯರಿಂಗ್ನಲ್ಲಿ 80 ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯದ ಎರಡು ವರ್ಷದ ಪೂರ್ಣಕಾಲಿಕ M.Tech. ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಶಾಲೆಯು ಶಿಪ್ ಎಂಜಿನ್ ರೂಮ್ ಸಿಮ್ಯುಲೇಟರ್ನಲ್ಲಿ ಅಲ್ಪಾವಧಿಯ ಕೋರ್ಸ್ಗಳನ್ನು ಸಹ ನೀಡುತ್ತದೆ. ಇವುಗಳನ್ನು ನೌಕಾಯಾನ ಮಹಾನಿರ್ದೇಶನಾಲಯ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತದೆ.
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಟ್ಟನಾಡ್ ಎಂಜಿನಿಯರಿಂಗ್ ಕಾಲೇಜು
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಟ್ಟನಾಡ್ ಎಂಜಿನಿಯರಿಂಗ್ ಕಾಲೇಜು ಅನ್ನು 1999ರಲ್ಲಿ ಸ್ಥಾಪಿಸಲಾಯಿತು. ಇದು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಅಧೀನದಲ್ಲಿದೆ.
ಈ ಕಾಲೇಜು ಕುಟ್ಟನಾಡ್ನ ಪುಲಿಂಕುನ್ನೂನಲ್ಲಿ 42 ಎಕರೆ ವಿಸ್ತೀರ್ಣದ ಕ್ಯಾಂಪಸ್ನಲ್ಲಿ ನೆಲೆಗೊಂಡಿದೆ. ಇದು ತ್ರಿಕ್ಕಕ್ಕರದಲ್ಲಿರುವ ಮುಖ್ಯ ಕ್ಯಾಂಪಸ್ನಿಂದ ಸುಮಾರು 75 ಕಿ.ಮೀ. ದೂರದಲ್ಲಿದೆ. ಎರ್ನಾಕುಲಂ ಜಿಲ್ಲೆಯ ಹೊರಗೆ ಇರುವ CUSATನ ಏಕೈಕ ಕ್ಯಾಂಪಸ್ ಇದಾಗಿದೆ.
'''ಇಲ್ಲಿ ಕೆಳಗಿನ B.Tech. ಕಾರ್ಯಕ್ರಮಗಳನ್ನು ನೀಡಲಾಗುತ್ತದೆ:'''<br>
* ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್
* ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್
* ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್
* ಮಾಹಿತಿ ತಂತ್ರಜ್ಞಾನ
* ಮೆಕ್ಯಾನಿಕಲ್ ಎಂಜಿನಿಯರಿಂಗ್
* ಸಿವಿಲ್ ಎಂಜಿನಿಯರಿಂಗ್
* ಕಂಪ್ಯೂಟರ್ ಅಪ್ಲಿಕೇಶನ್ಸ್
* ಪರಿಸರ ಅಧ್ಯಯನಗಳ ವಿಭಾಗ
* ಪರಿಸರ ಅಧ್ಯಯನಗಳ ಶಾಲೆ
ಪರಿಸರ ಅಧ್ಯಯನಗಳ ಶಾಲೆಯನ್ನು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಮರ್ಪಿತ ಉನ್ನತ ಶಿಕ್ಷಣ ಕೇಂದ್ರವಾಗಿ 1983ರಲ್ಲಿ ಸ್ಥಾಪಿಸಲಾಯಿತು. ಈ ಶಾಲೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗಗಳಿಂದ ಅನುದಾನ ದೊರೆಯುತ್ತದೆ.
ಶಾಲೆಗೆ ಸಂಯೋಜಿತವಾಗಿರುವ ಜಲಚರ ಪ್ರಾಣಿಗಳ ಆರೋಗ್ಯ ರಾಷ್ಟ್ರೀಯ ಕೇಂದ್ರ (NCAAH), ಭಾರತ ಸರ್ಕಾರದ ಜೈವತಂತ್ರಜ್ಞಾನ ಇಲಾಖೆಯ ಜೈವತಂತ್ರಜ್ಞಾನ ಮಾನವ ಸಂಪನ್ಮೂಲ ಅಭಿವೃದ್ಧಿ ಜಾಲ ಕಾರ್ಯಕ್ರಮದ ಅಡಿಯಲ್ಲಿ ಎರಡು ವರ್ಷದ M.Tech. ಕಾರ್ಯಕ್ರಮವನ್ನು ನಡೆಸುತ್ತದೆ.
ಪರಿಸರ ತಂತ್ರಜ್ಞಾನದಲ್ಲಿ M.Sc. ಕಾರ್ಯಕ್ರಮವನ್ನು ಎರಡು ವಿಶೇಷೀಕರಣಗಳೊಂದಿಗೆ ನೀಡಲಾಗುತ್ತದೆ:
* ಸ್ಟ್ರೀಮ್ I: ಪರಿಸರ ಎಂಜಿನಿಯರಿಂಗ್
* ಸ್ಟ್ರೀಮ್ II: ಪರಿಸರ ಜೈವತಂತ್ರಜ್ಞಾನ
'''ಕೆಳಗಿನ ಕ್ಷೇತ್ರಗಳಲ್ಲಿ ಡಾಕ್ಟರೇಟ್ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ:'''<br>
* ಪರಿಸರ ಜೀವಶಾಸ್ತ್ರ
* ಪರಿಸರ ರಸಾಯನಶಾಸ್ತ್ರ
* ಪರಿಸರ ಫೋಟೋಕ್ಯಾಟಲಿಸಿಸ್ ಮತ್ತು ಸೊನೋಫೋಟೋಕ್ಯಾಟಲಿಸಿಸ್
* ಪರಿಸರ ಸೂಕ್ಷ್ಮಜೀವಶಾಸ್ತ್ರ
* ಪರಿಸರ ನಿರ್ವಹಣೆ
* ಪರಿಸರ ವಿಷಶಾಸ್ತ್ರ
* ಪರಿಸರ ಜೈವತಂತ್ರಜ್ಞಾನ
* ಪರಿಸರ ಎಂಜಿನಿಯರಿಂಗ್
* ದೂರಸಂವೇದಿ ತಂತ್ರಜ್ಞಾನ
ಶಾಲೆಯು ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರಿಗಾಗಿ UGC ಪ್ರಾಯೋಜಿತ ಪುನಶ್ಚೇತನ ತರಬೇತಿ ಕೋರ್ಸ್ಗಳನ್ನು ನಡೆಸುತ್ತದೆ. ಹವಾಮಾನ ಸ್ಥಿತಿಸ್ಥಾಪಕತೆ, ಪರಿಸರ ಸಮೀಕ್ಷೆಗಳು, ಮಾಲಿನ್ಯ ಮೇಲ್ವಿಚಾರಣೆ, ನೀರಿನ ಗುಣಮಟ್ಟ ನಿರ್ವಹಣೆ, ನೀರು ಸಂಸ್ಕರಣೆ, ರೋಗನಿರ್ಣಯ ಮತ್ತು ನಿರ್ವಹಣೆ, ಜಲಕೃಷಿ ವ್ಯವಸ್ಥೆಗಳ ನಿರ್ವಹಣೆ ಹಾಗೂ ಪರಿಸರ ಪರಿಣಾಮ ಮೌಲ್ಯಮಾಪನ ಕ್ಷೇತ್ರಗಳಲ್ಲಿ ಸಲಹಾ ಸೇವೆಗಳನ್ನು ನೀಡುತ್ತದೆ.
ಶಾಲೆಯು ಕೊಚ್ಚಿ ನಗರದ ಮೆಟ್ರೋ ರೈಲು ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿಯೂ ಭಾಗವಹಿಸಿತು.
== ಮಾನವಿಕ ಶಾಸ್ತ್ರಗಳ ವಿಭಾಗ ==
'''ಹಿಂದಿ ವಿಭಾಗ'''
ಹಿಂದಿ ವಿಭಾಗವನ್ನು 1963ರಲ್ಲಿ ಸ್ಥಾಪಿಸಲಾಯಿತು. ಇದು ವಿಶ್ವವಿದ್ಯಾಲಯದ ಅತ್ಯಂತ ಹಳೆಯ ವಿಭಾಗಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಇದು ಕೇರಳ ವಿಶ್ವವಿದ್ಯಾಲಯದ ಭಾಗವಾಗಿತ್ತು. 1971ರಲ್ಲಿ ಇದನ್ನು ಕೊಚ್ಚಿನ್ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಯಿತು.
UGC ಬೆಂಬಲಿತ ವಿಭಾಗ ಸಂಶೋಧನಾ ಬೆಂಬಲ (DRS) ಮತ್ತು ವಿಭಾಗ ವಿಶೇಷ ನೆರವು (DSA) ಕಾರ್ಯಕ್ರಮಗಳನ್ನು ಹೊಂದಿರುವ ದಕ್ಷಿಣ ಭಾರತದ ಏಕೈಕ ಹಿಂದಿ ವಿಭಾಗ ಇದಾಗಿದೆ.
ವಿಭಾಗದ ಸಂಶೋಧನಾ ಕ್ಷೇತ್ರಗಳಲ್ಲಿ ಪ್ರಾಚೀನ ಮತ್ತು ಆಧುನಿಕ ಕಾವ್ಯ, ಕಥಾಸಾಹಿತ್ಯ, ನಾಟಕ ಮತ್ತು ರಂಗಭೂಮಿ ಅಧ್ಯಯನ, ವಿಮರ್ಶೆ, ವ್ಯಾಕರಣ, ಭಾಷಾಶಾಸ್ತ್ರ, ಭಾಷೆಗಳು ಮತ್ತು ಸಾಹಿತ್ಯದ ತುಲನಾತ್ಮಕ ಅಧ್ಯಯನ, ಜಾನಪದ ಸಾಹಿತ್ಯ, ಅನುವಾದ ಮತ್ತು ಕಂಪ್ಯೂಟರ್ ಆಧಾರಿತ ಭಾಷಾ ಬೋಧನೆ ಸೇರಿವೆ.
'''ಅಧ್ಯಯನ ಮತ್ತು ಸಂಶೋಧನಾ ಕಾರ್ಯಕ್ರಮಗಳು'''<br>
* ಹಿಂದಿ ಭಾಷೆ ಮತ್ತು ಸಾಹಿತ್ಯದಲ್ಲಿ M.A.
* M.Phil.
* ಅನುವಾದ ಮತ್ತು ಕಾರ್ಯಾತ್ಮಕ ಹಿಂದಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ
* PhD
* ಹಿಂದಿಯಲ್ಲಿ ಕಂಪ್ಯೂಟರ್ ಆಧಾರಿತ ತರಬೇತಿ ಮತ್ತು ಬೋಧನೆಯ ಅಲ್ಪಾವಧಿ ಕೋರ್ಸ್
* ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗ
ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗವನ್ನು ಆರಂಭದಲ್ಲಿ 1976ರಲ್ಲಿ ವಿದೇಶಿ ಭಾಷೆಗಳ ವಿಭಾಗವಾಗಿ ಸ್ಥಾಪಿಸಲಾಯಿತು.
ಈ ವಿಭಾಗದ ಪ್ರಮುಖ ಉದ್ದೇಶ ಇಂಗ್ಲಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್ ಮತ್ತು ರಷ್ಯನ್ ಸೇರಿದಂತೆ ವಿವಿಧ ಭಾಷೆಗಳ ಬೋಧನೆಯಾಗಿದೆ.
2012ರಲ್ಲಿ ಇಂಗ್ಲಿಷ್ ಭಾಷೆಯ ಬೋಧನೆಗೆ ವಿಶೇಷ ಪ್ರಾಮುಖ್ಯತೆ ನೀಡುವುದನ್ನು ಸೂಚಿಸುವ ಉದ್ದೇಶದಿಂದ ವಿಭಾಗದ ಹೆಸರನ್ನು ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗ ಎಂದು ಬದಲಾಯಿಸಲಾಯಿತು.
== ಕಾನೂನು ವಿಭಾಗ ==
'''ಕಾನೂನು ಅಧ್ಯಯನಗಳ ಶಾಲೆ'''
ಕಾನೂನು ಅಧ್ಯಯನಗಳ ಶಾಲೆಯನ್ನು ಆರಂಭದಲ್ಲಿ 1962ರಲ್ಲಿ ಕೇರಳ ವಿಶ್ವವಿದ್ಯಾಲಯದ ಕಾನೂನಿನ ಸ್ನಾತಕೋತ್ತರ ವಿಭಾಗವಾಗಿ ಸ್ಥಾಪಿಸಲಾಯಿತು.
ವಿಭಾಗದ ಮೊದಲ ಮುಖ್ಯಸ್ಥರು ದಿವಂಗತ ಡಾ. ಎ. ಟಿ. ಮಾರ್ಕೋಸ್. ಅವರು ಅಂತರರಾಷ್ಟ್ರೀಯ ಖ್ಯಾತಿಯ ಕಾನೂನು ತಜ್ಞರಾಗಿದ್ದು, ಭಾರತೀಯ ಕಾನೂನು ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಅಂತರರಾಷ್ಟ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಉಪನ್ಯಾಯಾಧೀಶರಾಗಿದ್ದರು.
ಶಾಲೆಯು ಬೌದ್ಧಿಕ ಆಸ್ತಿ ಹಕ್ಕುಗಳ ಅಪರೂಪದ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಒಳಗೊಂಡ ಸಂಗ್ರಹವನ್ನು ನಿರ್ವಹಿಸುತ್ತದೆ. ಈ ಕಾರ್ಯಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನೆರವು ದೊರೆಯುತ್ತದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ತನ್ನ ಪ್ರಮುಖ ಪ್ರಕಟಣೆಗಳನ್ನು ಈ ಸಂಗ್ರಹಕ್ಕೆ ದಾನ ಮಾಡಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಬೌದ್ಧಿಕ ಆಸ್ತಿ ಅಧ್ಯಯನಕ್ಕಾಗಿ ಒಂದು ಅಧ್ಯಕ್ಷ ಸ್ಥಾನವನ್ನು ಮಂಜೂರು ಮಾಡಿದೆ.
ಮಾನವ ಹಕ್ಕುಗಳ ಕುರಿತು ಅಂತರಶಿಸ್ತೀಯ ಸಂಶೋಧನೆಯನ್ನು ಉತ್ತೇಜಿಸಲು ದಿವಂಗತ ನ್ಯಾಯಮೂರ್ತಿ ವಿ. ಆರ್. ಕೃಷ್ಣ ಅಯ್ಯರ್ ಅವರ ಹೆಸರಿನಲ್ಲಿ ಶಾಲೆಯಲ್ಲಿ ಮಾನವ ಹಕ್ಕುಗಳ ಅಧ್ಯಯನ ಪೀಠವನ್ನು ಸ್ಥಾಪಿಸಲಾಗಿದೆ.
ಶಾಲೆಯು ಕೆಳಗಿನ ಕಾರ್ಯಕ್ರಮಗಳನ್ನು ನೀಡುತ್ತದೆ:
* ಮೂರು ವರ್ಷದ LL.B.
* ಐದು ವರ್ಷದ B.B.A., LL.B. (ಆನರ್ಸ್)
* B.Com., LL.B. (ಆನರ್ಸ್)
== ಬೌದ್ಧಿಕ ಆಸ್ತಿ ಹಕ್ಕುಗಳ ಅಧ್ಯಯನಗಳ ಅಂತರ ವಿಶ್ವವಿದ್ಯಾಲಯ ಕೇಂದ್ರ ==
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕಾನೂನು ಅಧ್ಯಯನಗಳ ಶಾಲೆಯಲ್ಲಿ 2003ರಲ್ಲಿ ಸ್ಥಾಪಿಸಲಾದ ಬೌದ್ಧಿಕ ಆಸ್ತಿ ಹಕ್ಕುಗಳ ಅಧ್ಯಯನ ಕೇಂದ್ರವನ್ನು 2009ರಲ್ಲಿ ಅಂತರಶಿಸ್ತೀಯ ಬೋಧನೆ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ಅಂತರ ವಿಶ್ವವಿದ್ಯಾಲಯ ಕೇಂದ್ರವಾಗಿ ಪರಿವರ್ತಿಸಲಾಯಿತು.
ಇದು CUSATನಲ್ಲಿ ಕೇರಳ ಸರ್ಕಾರ ಸ್ಥಾಪಿಸಿರುವ ಸ್ವಾಯತ್ತ ಕೇಂದ್ರವಾಗಿದ್ದು, ಸಂಶೋಧನಾ ಕೇಂದ್ರ ಮತ್ತು ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ. ಕೇರಳದ ಒಳಗಿನ ಮತ್ತು ಹೊರಗಿನ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧಕರ ನಡುವೆ ಸಂವಾದ ಮತ್ತು ಸಹಯೋಗವನ್ನು ಸುಗಮಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಕೇರಳ ಸರ್ಕಾರದ ಶಿಕ್ಷಣ ಇಲಾಖೆಯು ಪರಿಕಲ್ಪಿಸಿ ಜಾರಿಗೆ ತಂದ ಅಂತರ ವಿಶ್ವವಿದ್ಯಾಲಯ ಕೇಂದ್ರಗಳಲ್ಲಿ ಇದೂ ಒಂದಾಗಿದೆ.
ಬೌದ್ಧಿಕ ಆಸ್ತಿ ಹಕ್ಕುಗಳ ಅಧ್ಯಯನ ಕೇಂದ್ರವನ್ನು ಆರಂಭದಲ್ಲಿ ಕಾನೂನು ವಿಭಾಗದ ಡೀನ್ ಡಾ. ಕೆ. ಎನ್. ಚಂದ್ರಶೇಖರನ್ ಪಿಳ್ಳೈ ಅವರು ನಿರ್ದೇಶಕರಾಗಿ ಮತ್ತು ಡಾ. ಎನ್. ಎಸ್. ಗೋಪಾಲಕೃಷ್ಣನ್ ಅವರು ಸಂಯೋಜಕರಾಗಿ ಸ್ಥಾಪಿಸಿದರು.
ಈ ಕೇಂದ್ರಕ್ಕೆ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವೂ ಬೆಂಬಲ ನೀಡುತ್ತದೆ. ಸಚಿವಾಲಯವು 2003ರಲ್ಲಿ CUSATನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಒಂದು ಅಧ್ಯಕ್ಷ ಸ್ಥಾನವನ್ನು ಸ್ಥಾಪಿಸಿತ್ತು.
ಕೇಂದ್ರವು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿದ್ಯಾರ್ಥಿವೇತನದೊಂದಿಗೆ ಬಹುಶಿಸ್ತೀಯ PhD ಕಾರ್ಯಕ್ರಮವನ್ನು ನೀಡುತ್ತದೆ. ಕಾನೂನು, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಇತಿಹಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಸಂಶೋಧಕರು ನೀತಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಇದು ಉತ್ತೇಜನ ನೀಡುತ್ತದೆ.
ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನಾ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರದ ಸಂಗ್ರಹದಲ್ಲಿರುವ ಮೂಲ ಸಂಶೋಧನಾ ಸಾಮಗ್ರಿಗಳ ಲಭ್ಯತೆಯಿಂದಾಗಿ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸಂಶೋಧನಾ ಪ್ರಕಟಣೆಗಳನ್ನು ಹೊರತರುವ ಸಾಧ್ಯತೆ ಇದೆ.
ಕೇಂದ್ರವು ಕಾನೂನು ಅಧ್ಯಯನಗಳ ಶಾಲೆಯ ಸಹಯೋಗದಲ್ಲಿ ಶಾಲೆಯ LL.M. ಕಾರ್ಯಕ್ರಮಕ್ಕಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತ ಕೋರ್ಸ್ಗಳನ್ನೂ ನೀಡುತ್ತದೆ.
IUCIPRS ಅನ್ನು ಕೇರಳ ಸರ್ಕಾರದ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರು ಅಧ್ಯಕ್ಷರಾಗಿರುವ ಆಡಳಿತ ಮಂಡಳಿ ನಿರ್ವಹಿಸುತ್ತದೆ. CUSATನ ಉಪಕುಲಪತಿಗಳು ಅಧ್ಯಕ್ಷರಾಗಿರುವ ಕಾರ್ಯಕಾರಿ ಸಮಿತಿ ಮತ್ತು ಕೇಂದ್ರದ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ಅಧ್ಯಾಪಕರ ಸಮಿತಿಯೂ ಇದೆ.
ಡಾ. ಎಂ. ಭಾಸಿ ಅವರು ಕೇಂದ್ರದ ನಿರ್ದೇಶಕರಾಗಿದ್ದಾರೆ.
'''ನೀಡಲಾಗುವ ಕೋರ್ಸ್ಗಳು'''<br>
* ಎಲ್ಎಲ್.ಎಂ. (ಐಪಿಆರ್) – ಪಿಎಚ್.ಡಿ. ಸಮಗ್ರ ಕೋರ್ಸ್ (5 ವರ್ಷ)
* ಎಲ್ಎಲ್.ಎಂ. (ಐಪಿ) – ಪಿಎಚ್.ಡಿ. ಸಮಗ್ರ ಕೋರ್ಸ್ (5 ವರ್ಷ)
* ಎಲ್ಎಲ್.ಎಂ. (ಐಪಿಆರ್) (1 ವರ್ಷ)
* ಬಿಬಿಎ ಎಲ್ಎಲ್.ಬಿ. (5 ವರ್ಷ)
* ಬಿ.ಕಾಂ. ಎಲ್ಎಲ್.ಬಿ. (5 ವರ್ಷ)
== ಡಿ.ಡಿ.ಯು. ಕೌಶಲ ಕೇಂದ್ರ ==
ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ಬೆಳೆಸುವ ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗಕ್ಕೆ ಸಿದ್ಧ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಉದ್ದೇಶದಿಂದ, ಸಮುದಾಯ ಕಾಲೇಜುಗಳು ಮತ್ತು ಬಿ.ವೋಕ್ (B.Voc) ಕಾರ್ಯಕ್ರಮಗಳನ್ನು ಪರಿಚಯಿಸುವ ತನ್ನ ಉಪಕ್ರಮಗಳ ಮುಂದುವರಿಕೆಯಾಗಿ, **ವಿಶ್ವವಿದ್ಯಾಲಯ ಅನುದಾನ ಆಯೋಗ (UGC)**ವು ಡಿ.ಡಿ.ಯು. ಕೌಶಲ ಕೇಂದ್ರಗಳನ್ನು (DDUKK) ಪರಿಚಯಿಸಿದೆ.
ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ವೃತ್ತಿಪರ ಶಿಕ್ಷಣದ ಪ್ರವರ್ತಕ ಸಂಸ್ಥೆಗಳಲ್ಲಿ ಇದೂ ಒಂದಾಗಿದೆ. CUSATನ ಡಿ.ಡಿ.ಯು. ಕೌಶಲ ಕೇಂದ್ರವು ತರಗತಿ ಆಧಾರಿತ ಔಪಚಾರಿಕ ಶಿಕ್ಷಣ ಮತ್ತು ತರಬೇತಿಯನ್ನು ಕೈಗಾರಿಕಾ ಕ್ಷೇತ್ರದ ವೃತ್ತಿಪರರ ಅನುಭವ ಹಂಚಿಕೆ ಹಾಗೂ ವ್ಯಾಪಾರ ಸಂಸ್ಥೆಗಳಲ್ಲಿನ ಇಂಟರ್ನ್ಶಿಪ್ಗಳೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ವೃತ್ತಿಪರ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಸಮಗ್ರ ಜ್ಞಾನವನ್ನು ಪಡೆದುಕೊಳ್ಳುವುದರ ಜೊತೆಗೆ ಮಾನವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಉದ್ಯೋಗಕ್ಕೆ ಸಿದ್ಧರಾಗಿರುವ ಯುವಕರ ಹೊಸ ಸಮುದಾಯವನ್ನು ರೂಪಿಸುವುದಾಗಿದೆ. ಡಿ.ಡಿ.ಯು. ಕೌಶಲ ಕೇಂದ್ರದ ಅಡಿಯಲ್ಲಿ ನೀಡಲಾಗುವ ಕೋರ್ಸ್ಗಳ ಬೋಧನೆ ಮತ್ತು ತರಬೇತಿ ವಿಧಾನಗಳನ್ನು ಇದೇ ಉದ್ದೇಶಕ್ಕೆ ಅನುಗುಣವಾಗಿ ರೂಪಿಸಲಾಗಿದೆ.
ಡಿ.ಡಿ.ಯು. ಕೌಶಲ ಕೇಂದ್ರವನ್ನು 2015ರಲ್ಲಿ ಡಾ. ಜಕ್ಕರಿಯ ಕೆ.ಎ., ಪ್ರಾಧ್ಯಾಪಕರು, ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, CUSAT ಅವರ ಸಂಸ್ಥಾಪಕ ನಿರ್ದೇಶನದಲ್ಲಿ ಸ್ಥಾಪಿಸಲಾಯಿತು.
'''ನೀಡಲಾಗುವ ಕೋರ್ಸ್ಗಳು:'''
* ತಂತ್ರಜ್ಞಾನ ಮತ್ತು ನಿರ್ವಹಣಾ ಸಲಹಾ ಸೇವೆಯಲ್ಲಿ ಎಂ.ವೋಕ್. (M.Voc)
* ಮೊಬೈಲ್ ಫೋನ್ ಅಪ್ಲಿಕೇಶನ್ ಅಭಿವೃದ್ಧಿಯಲ್ಲಿ ಎಂ.ವೋಕ್. (M.Voc)
* ವ್ಯವಹಾರ ಪ್ರಕ್ರಿಯೆ ಮತ್ತು ದತ್ತಾಂಶ ವಿಶ್ಲೇಷಣೆಯಲ್ಲಿ ಬಿ.ವೋಕ್. (B.Voc)
* ಸಾಗರ ವಿಜ್ಞಾನಗಳ ವಿಭಾಗ
* ಕೈಗಾರಿಕಾ ಮೀನುಗಾರಿಕೆ ಶಾಲೆ
ಕೈಗಾರಿಕಾ ಮೀನುಗಾರಿಕೆ ವಿಭಾಗವನ್ನು 1976ರಲ್ಲಿ ಸ್ಥಾಪಿಸಲಾಯಿತು. ಅದರ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಾಧನೆಗಳನ್ನು ಗುರುತಿಸಿ, 1995ರಲ್ಲಿ ಅದನ್ನು ಶಾಲೆಯಾಗಿ ಮೇಲ್ದರ್ಜೆಗೇರಿಸಲಾಯಿತು. ಈ ಶಾಲೆಯು ಐದು ವಿಭಾಗಗಳನ್ನು ಹೊಂದಿದೆ:
* ಜಲಕೃಷಿ ಮತ್ತು ಹಿಡಿತ ಮೀನುಗಾರಿಕೆ
* ಮೀನುಗಾರಿಕಾ ತಂತ್ರಜ್ಞಾನ
* ಮೀನು ಸಂಸ್ಕರಣಾ ತಂತ್ರಜ್ಞಾನ
* ಮೀನುಗಾರಿಕಾ ಅರ್ಥಶಾಸ್ತ್ರ
* ಮೀನುಗಾರಿಕಾ ನಿರ್ವಹಣೆ
* ವಾಯುಮಂಡಲ ವಿಜ್ಞಾನ ವಿಭಾಗ
CUSATನ ವಾಯುಮಂಡಲ ವಿಜ್ಞಾನಗಳ ವಿಭಾಗದ ಮುಂದುವರಿದ ವಾಯುಮಂಡಲ ರೇಡಾರ್ ಸಂಶೋಧನಾ ಕೇಂದ್ರ
ವಾಯುಮಂಡಲ ವಿಜ್ಞಾನ ವಿಭಾಗವು ಹವಾಮಾನಶಾಸ್ತ್ರ ಮತ್ತು ವಾಯುಮಂಡಲ ವಿಜ್ಞಾನ ಕ್ಷೇತ್ರದಲ್ಲಿ ಬೋಧನೆ ಮತ್ತು ಸಂಶೋಧನೆಯ ಕೇಂದ್ರವಾಗಿದೆ. ಇದು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಲೇಕ್ಸೈಡ್ ಕ್ಯಾಂಪಸ್ನಲ್ಲಿ ಸ್ಥಿತವಾಗಿದೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)ಯು ಭಾರತದ ಸರ್ಕಾರದ ನ್ಯೂ ಮಿಲೇನಿಯಂ ಇಂಡಿಯನ್ ಟೆಕ್ನಾಲಜಿ ಲೀಡರ್ಶಿಪ್ ಇನಿಷಿಯೇಟಿವ್ (NMITLI) ಅಡಿಯಲ್ಲಿ ಮುಂಗಾರು ಮುನ್ಸೂಚನೆಗಳಿಗೆ ಸಂಬಂಧಿಸಿದ ಮೆಸೋಸ್ಕೇಲ್ ಮಾದರೀಕರಣ ಕ್ಷೇತ್ರದಲ್ಲಿ ಈ ವಿಭಾಗವನ್ನು ಶ್ರೇಷ್ಠತಾ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿತು. ಈ ಯೋಜನೆಯಲ್ಲಿ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ, ಪುಣೆಯ ಭಾರತೀಯ ಉಷ್ಣವಲಯ ಹವಾಮಾನಶಾಸ್ತ್ರ ಸಂಸ್ಥೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ, ಬೆಂಗಳೂರಿನ C-MMACS ಮತ್ತು ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳಂತಹ ಪ್ರಮುಖ ಸಂಸ್ಥೆಗಳೂ ಭಾಗಿಯಾಗಿದ್ದವು.
ಈ ವಿಭಾಗವು ಎಂ.ಎಸ್ಸಿ. (ಹವಾಮಾನಶಾಸ್ತ್ರ) ಮತ್ತು ಎಂ.ಟೆಕ್. (ವಾಯುಮಂಡಲ ವಿಜ್ಞಾನ) ಪದವಿಗಳಿಗೆ ದಾರಿ ಮಾಡಿಕೊಡುವ ಸ್ನಾತಕೋತ್ತರ ಅಧ್ಯಯನ ಕಾರ್ಯಕ್ರಮಗಳನ್ನು ನೀಡುತ್ತದೆ.
== ರಾಸಾಯನಿಕ ಸಾಗರಶಾಸ್ತ್ರ ವಿಭಾಗ ==
ರಾಸಾಯನಿಕ ಸಾಗರಶಾಸ್ತ್ರ ವಿಭಾಗವು ಜಲಚರ ವ್ಯವಸ್ಥೆಗಳ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಬೋಧನೆ ಮತ್ತು ಸಂಶೋಧನೆಯ ಮೇಲೆ ಗಮನಹರಿಸುತ್ತದೆ. ಸಾಗರ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ನಡೆಯುವ ಸಂಶೋಧನೆಗೆ ಇದು ಪ್ರಮುಖ ವಿಷಯಶಾಖೆಯಾಗಿದೆ.
== ಸಾಗರ ಜೀವಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ ವಿಭಾಗ ==
ಸಾಗರ ಜೀವಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ ವಿಭಾಗವು ದೇಶದ ಸಾಗರ ಜೀವಶಾಸ್ತ್ರ ಕ್ಷೇತ್ರದ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು 1938ರಲ್ಲಿ ಸ್ಥಾಪಿಸಲಾಗಿದ್ದು, ತಕ್ಷಣವೇ ಸಂಶೋಧನಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ವಿಭಾಗದಿಂದ 100ಕ್ಕೂ ಹೆಚ್ಚು ಪಿಎಚ್.ಡಿ. ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
ಈ ವಿಭಾಗವು ಎಂ.ಎಸ್ಸಿ. (ಸಾಗರ ಜೀವಶಾಸ್ತ್ರ) ಮತ್ತು ಎಂ.ಫಿಲ್. (ಜೀವ ವಿಜ್ಞಾನ) ಪದವಿಗಳಿಗೆ ದಾರಿ ಮಾಡಿಕೊಡುವ ಸ್ನಾತಕೋತ್ತರ ಅಧ್ಯಯನ ಕಾರ್ಯಕ್ರಮಗಳನ್ನು ನೀಡುತ್ತದೆ.
ಈ ವಿಭಾಗದ ಸಂಶೋಧಕರು ವಿಶ್ವವಿದ್ಯಾಲಯದ ಹೆಸರನ್ನು ಆಧರಿಸಿ ಹೊಸ ಪ್ರಭೇದವೊಂದಕ್ಕೆ Victoriopisa cusatensis ಎಂದು ಹೆಸರಿಸಿದ್ದಾರೆ.
== ಸಾಗರ ಭೂವಿಜ್ಞಾನ ಮತ್ತು ಭೂಭೌತಶಾಸ್ತ್ರ ವಿಭಾಗ ==
ಸಾಗರ ಭೂವಿಜ್ಞಾನ ಮತ್ತು ಭೂಭೌತಶಾಸ್ತ್ರ ವಿಭಾಗವು ಪರಿಸರ ಮತ್ತು ಅಭಿವೃದ್ಧಿ ಸಂಬಂಧಿತ ಸಮಸ್ಯೆಗಳಲ್ಲಿ ಭೂವಿಜ್ಞಾನ ಮತ್ತು ಭೂಭೌತಶಾಸ್ತ್ರದ ಮಹತ್ವವನ್ನು ಗುರುತಿಸಿದ ದೇಶದ ಮೊದಲಿನ ವಿಭಾಗಗಳಲ್ಲಿ ಒಂದಾಗಿದೆ. ಸಾಗರ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು 1976ರಲ್ಲಿ ಆರಂಭಿಸಲಾಯಿತು.
ಈ ವಿಭಾಗವು ಎಂ.ಎಸ್ಸಿ. (ಸಾಗರ ಭೂಭೌತಶಾಸ್ತ್ರ) ಪದವಿಗೆ ದಾರಿ ಮಾಡಿಕೊಡುವ ಸ್ನಾತಕೋತ್ತರ ಅಧ್ಯಯನ ಕಾರ್ಯಕ್ರಮವನ್ನು ನೀಡುತ್ತದೆ.
== ಭೌತಿಕ ಸಾಗರಶಾಸ್ತ್ರ ವಿಭಾಗ ==
ಭೌತಿಕ ಸಾಗರಶಾಸ್ತ್ರ ವಿಭಾಗವು ಕೇರಳ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ಮತ್ತು ಸಾಗರಶಾಸ್ತ್ರ ವಿಭಾಗದಿಂದ ಅಭಿವೃದ್ಧಿಗೊಂಡಿದೆ. 1965ರಲ್ಲಿ ಸಾಗರಶಾಸ್ತ್ರದಲ್ಲಿ ಸ್ನಾತಕೋತ್ತರ ಕಾರ್ಯಕ್ರಮ ಆರಂಭಿಸಲಾಯಿತು. ನಂತರ ಇದು ಕೊಚ್ಚಿನ್ ವಿಶ್ವವಿದ್ಯಾಲಯದ ಭೌತಿಕ ಸಾಗರಶಾಸ್ತ್ರ ಮತ್ತು ಹವಾಮಾನಶಾಸ್ತ್ರ ವಿಭಾಗಕ್ಕೆ (POMD) ವರ್ಗಾಯಿಸಲಾಯಿತು. 1996ರಲ್ಲಿ ಭೌತಿಕ ಸಾಗರಶಾಸ್ತ್ರ ವಿಭಾಗವನ್ನು ಸ್ಥಾಪಿಸಲಾಯಿತು.
ಈ ವಿಭಾಗವು ಎಂ.ಎಸ್ಸಿ. (ಸಾಗರಶಾಸ್ತ್ರ) ಮತ್ತು ಎಂ.ಟೆಕ್. (ಸಾಗರ ತಂತ್ರಜ್ಞಾನ) ಪದವಿಗಳಿಗೆ ದಾರಿ ಮಾಡಿಕೊಡುವ ಸ್ನಾತಕೋತ್ತರ ಅಧ್ಯಯನ ಕಾರ್ಯಕ್ರಮಗಳನ್ನು ನೀಡುತ್ತದೆ.
== ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ==
'''ಜೈವತಂತ್ರಜ್ಞಾನ ವಿಭಾಗ'''
ಜೈವತಂತ್ರಜ್ಞಾನ ವಿಭಾಗವನ್ನು 1991ರಲ್ಲಿ ಸ್ಥಾಪಿಸಲಾಯಿತು. ಈ ವಿಭಾಗವು ಸೂಕ್ಷ್ಮಜೀವಶಾಸ್ತ್ರ, ವೈರಾಲಜಿ, ಸೂಕ್ಷ್ಮಜೀವಿ ಪರಿಸರಶಾಸ್ತ್ರ, ನರಜೀವಶಾಸ್ತ್ರ, ಕೋಶ ಮತ್ತು ಆಣ್ವಿಕ ಜೀವಶಾಸ್ತ್ರ, ವೈದ್ಯಕೀಯ ಜೀವರಸಾಯನಶಾಸ್ತ್ರ, ಆನುವಂಶಿಕ ಎಂಜಿನಿಯರಿಂಗ್, ಸಸ್ಯ ಜೈವತಂತ್ರಜ್ಞಾನ, ಜೈವ-ವಿದ್ಯುದ್ರಾಸಾಯನಿಕ ವ್ಯವಸ್ಥೆಗಳು ಮತ್ತು ಸೂಕ್ಷ್ಮಜೀವಿ ತಳಿಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತದೆ.
ಈ ವಿಭಾಗವು ಕೆಳಗಿನ ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ನೀಡುತ್ತದೆ:
ಎಂ.ಎಸ್ಸಿ. ಸೂಕ್ಷ್ಮಜೀವಶಾಸ್ತ್ರ — 2018ರಲ್ಲಿ ಆರಂಭ
ಎಂ.ಎಸ್ಸಿ. ಜೈವತಂತ್ರಜ್ಞಾನ
ಸಮಗ್ರ ಎಂ.ಎಸ್ಸಿ. ಜೈವಿಕ ವಿಜ್ಞಾನ — 2021ರಲ್ಲಿ ಆರಂಭ
ಜೈವತಂತ್ರಜ್ಞಾನದಲ್ಲಿ ಪಿಎಚ್.ಡಿ.
ಪ್ರೊ. (ಡಾ.) ಪಾರ್ವತಿ ಎ. ಪ್ರಸ್ತುತ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
== ಉಲ್ಲೇಖಗಳು ==
kwzjzonmgfgvqm479mim4trlm45jct4
ಕೊಡಿಯೆಟ್ಟಂ
0
180285
1382554
1382343
2026-08-14T23:13:45Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382554
wikitext
text/x-wiki
ಕೊಡಿಯೆಟ್ಟಂ ಮಲಯಾಳಂ ಭಾಷೆಯ ಚಿತ್ರವಾಗಿದ್ದು, ಇದನ್ನು ಅಡೂರ್ ಗೋಪಾಲಕೃಷ್ಣನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಭರತ್ ಗೋಪಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆಪಿಎಸಿ ಲಲಿತಾ , ಕುಟ್ಯೆದತಿ ವಿಲಾಸಿನಿ , ಅಜೀಜ್ ಮತ್ತು [[ಅದೂರ್|ಅಡೂರ್]] ಭವಾನಿ ಅವರು ಗಮನಾರ್ಹವಾದ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ . ಈ ಚಿತ್ರವು ಶಂಕರನ್ ಕುಟ್ಟಿ ಎಂಬ ನಿರಾತಂಕದ ಸರಳ ವ್ಯಕ್ತಿಯ ಜೀವನವನ್ನು ಚಿತ್ರಿಸುತ್ತದೆ, ಅವರು ಅಂತಿಮವಾಗಿ ಪ್ರಬುದ್ಧ, ಜವಾಬ್ದಾರಿಯುತ ವಯಸ್ಕರಾಗಿ ಏರುತ್ತಾರೆ. ಚಿತ್ರದ ಶೀರ್ಷಿಕೆಯು 'ಆರೋಹಣ' ಎಂದು ಅನುವಾದಿಸುತ್ತದೆ, ಇದು ಶಂಕರನ್ ಕುಟ್ಟಿಯ ಬೆಳವಣಿಗೆಯನ್ನು ಸಂಕೇತಿಸುತ್ತದೆ. <ref>https://en.wikipedia.org/wiki/Kodiyettam#cite_note-1</ref>
ಈ ಚಿತ್ರ ಭರತ್ ಗೋಪಿ ಅವರ ಎರಡನೇ ಚಿತ್ರವಾಗಿದ್ದು, ಮೊದಲನೆಯದು ಅಡೂರ್ ಗೋಪಾಲಕೃಷ್ಣನ್ ಅವರ ಸ್ವಯಂವರಂ . ಈ ಚಿತ್ರವು ಅವರ ಮೊದಲ ಪ್ರಮುಖ ಪಾತ್ರವಾಗಿದೆ. ಗಮನಾರ್ಹವಾಗಿ ಈ ಚಿತ್ರದಲ್ಲಿ ಯಾವುದೇ ರೀತಿಯ ಹಿನ್ನೆಲೆ ಸಂಗೀತವಿಲ್ಲ ಮತ್ತು ನಿರ್ದೇಶಕರ ಕಟ್ನಲ್ಲಿ ಕೆಲವು ದೃಶ್ಯಗಳು ಕಾಣೆಯಾಗಿವೆ. ಈ ಚಿತ್ರವನ್ನು ಗೋಪಾಲಕೃಷ್ಣನ್ ಸ್ವತಃ ಸಹ-ಸ್ಥಾಪಿಸಿದ ಚಿತ್ರಲೇಖ ಫಿಲ್ಮ್ ಸೊಸೈಟಿ ನಿರ್ಮಿಸಿದೆ. ಇದು ಗೋಪಾಲಕೃಷ್ಣನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ ಎರಡನೇ ಮತ್ತು ಕೊನೆಯ ಚಿತ್ರವಾಗಿತ್ತು. <ref>https://www.malayalachalachithram.com/movieslist.php?bn=298</ref>
ಈ ಚಿತ್ರವು ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಇದು [[ಮಲಯಾಳಂ ಅ|ಮಲಯಾಳಂ]] ಚಿತ್ರರಂಗದಲ್ಲಿನ ಹೊಸ ಅಲೆಯ ಸಿನಿಮಾ ಚಳುವಳಿಯ ಪ್ರವರ್ತಕ ಚಿತ್ರಗಳಲ್ಲಿ ಒಂದಾಗಿತ್ತು . ಈ ಚಿತ್ರವು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು . ಶಂಕರನ್ ಕುಟ್ಟಿ ಪಾತ್ರದಲ್ಲಿ ಭರತ್ ಗೋಪಿ ಅವರ ಅಭಿನಯವು ಅವರಿಗೆ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಅಡೂರ್ [[ಗೋಪಾಲಕೃಷ್ಣ ಗೋಖಲೆ|ಗೋಪಾಲಕೃಷ್ಣನ್]] ಮಲಯಾಳಂನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು . ಕೋಡಿಯೆಟ್ಟಂ ಚಿತ್ರವು ಆ ವರ್ಷದ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸಹ ಗೆದ್ದುಕೊಂಡಿತು . ಇದು ಭರತ್ ಗೋಪಿಗೆ ಅತ್ಯುತ್ತಮ ನಟನಿಗಾಗಿ ಅವರ ಮೊದಲ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಅಡೂರ್ ಗೋಪಾಲಕೃಷ್ಣನ್ ಅತ್ಯುತ್ತಮ ಚಿತ್ರ , ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಕಥಾ ಪ್ರಶಸ್ತಿಗಳನ್ನು ಗೆದ್ದರು ಮತ್ತು ಎನ್. ಶಿವನ್ ಅತ್ಯುತ್ತಮ ಕಲಾ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು ಮತ್ತು ಈ ಚಿತ್ರವು ಮನೋವಿಜ್ಞಾನ [[ಸಿನಿಮಾ|ಸಿನಿಮಾದಲ್ಲಿ]] ಶ್ರೇಷ್ಠವೆಂದು ಪರಿಗಣಿಸಲಾಗಿದೆ. <ref>https://bharatgopy.com/filmography/kodiyettam-1977/</ref>
==ಕಥಾವಸ್ತು==
ಈ ಚಿತ್ರವು ನಾಯಕ ಶಂಕರನ್ ಕುಟ್ಟಿ ಒಬ್ಬ ನಿರಾತಂಕದ ವ್ಯಕ್ತಿಯಿಂದ ಪ್ರೌಢ ಜವಾಬ್ದಾರಿಯುತ ವಯಸ್ಕನಾಗಿ ಏರುವುದನ್ನು ಸೆರೆಹಿಡಿಯುತ್ತದೆ. ಆರಂಭಿಕ ಸನ್ನಿವೇಶಗಳು ಶಂಕರನ್ ಕುಟ್ಟಿ ದೇವಾಲಯದ ಉತ್ಸವಕ್ಕೆ ಹಾಜರಾಗುವುದನ್ನು ತೋರಿಸುತ್ತವೆ. ಚಿತ್ರವು ಶಂಕರನ್ ಕುಟ್ಟಿಯ ಬೇಜವಾಬ್ದಾರಿ ಮತ್ತು ಅಲೆಮಾರಿ ಜೀವನಶೈಲಿಯನ್ನು ತೋರಿಸುತ್ತದೆ. ಶಂಕರನ್ ಕುಟ್ಟಿ ಮಧ್ಯವಯಸ್ಸಿನ ಆರಂಭದಲ್ಲಿದ್ದಂತೆ ತೋರುತ್ತಿದ್ದರೂ, ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಆಟವಾಡುವುದು, ರಾಜಕೀಯ ಮೆರವಣಿಗೆಗಳಲ್ಲಿ ಭಾಗವಹಿಸುವುದು ಮತ್ತು ದೇವಾಲಯದ ಉತ್ಸವಗಳಿಗೆ ಹಾಜರಾಗದಿದ್ದಾಗ ಗ್ರಾಮಸ್ಥರಿಗೆ ಸಹಾಯ ಮಾಡುವುದರಲ್ಲಿ ಕಳೆಯುತ್ತಾನೆ. [[ತಿರುವನಂತಪುರಮ್|ತಿರುವನಂತಪುರಂ]] ನಗರದಲ್ಲಿ ಮನೆಕೆಲಸಗಾರನಾಗಿ ಕೆಲಸ ಮಾಡುವ ಅವನ ತಂಗಿ ಅವನಿಗೆ ಪೋಷಣೆ ನೀಡುತ್ತಾಳೆ . ಅವನ ಜೀವನವನ್ನು ಸಂಘಟಿಸುವ ಪ್ರಯತ್ನದಲ್ಲಿ ಅವನ ಸಹೋದರಿ ಅವನಿಗೆ ಮದುವೆಯನ್ನು ಏರ್ಪಡಿಸುತ್ತಾಳೆ. ಆದರೆ ಅವನ ಹೊಸ ಹೆಂಡತಿಯ ನಿರಾಶೆಗೆ, ಶಂಕರನ್ ಕುಟ್ಟಿ ತನ್ನ ಜೀವನ ಶೈಲಿಯನ್ನು ಮುಂದುವರೆಸುತ್ತಾಳೆ, ಆಗಾಗ್ಗೆ ವಾರಗಳವರೆಗೆ ಮನೆಯಿಂದ ದೂರವಿರುತ್ತಾರೆ. ಈಗಾಗಲೇ ಗರ್ಭಿಣಿಯಾಗಿರುವ ಹೆಂಡತಿ ಶೀಘ್ರದಲ್ಲೇ ಅವನನ್ನು ಬಿಟ್ಟು ಹೋಗುತ್ತಾಳೆ ಮತ್ತು ಶಂಕರನ್ ಕುಟ್ಟಿ ಅವಳನ್ನು ಮನೆಗೆ ಮರಳಿ ತರಲು ಯಾವುದೇ ಪ್ರಯತ್ನ ಮಾಡುವುದಿಲ್ಲ.
ಅಲ್ಲಿಂದ ಶಂಕರನ್ ಕುಟ್ಟಿಯ ಜೀವನ ತಿರುವು ಪಡೆಯುತ್ತದೆ. ಅವನ ಸಹೋದರಿ ತನ್ನ ಹೊಸ ಪತಿಯೊಂದಿಗೆ ಅವರ ಕುಟುಂಬದ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತಾಳೆ ಮತ್ತು ನಿಧಾನವಾಗಿ ಅವನು ತನ್ನನ್ನು ತಾನು ಸ್ಥಳದಿಂದ ಹೊರಹಾಕುತ್ತಾನೆ. ಶಂಕರನ್ ಕುಟ್ಟಿಯ ನಿಷ್ಠುರತೆ ಮಾಯವಾಗಲು ಪ್ರಾರಂಭಿಸುತ್ತದೆ, ಇದನ್ನು ಚಿತ್ರದಲ್ಲಿ ಒಂದು ಉಪ-ಕಥಾವಸ್ತುವಿನ ಮೂಲಕ ತೋರಿಸಲಾಗಿದೆ. ಅವನಿಗೆ ಪೋಷಕನಾಗಿ ನಟಿಸುತ್ತಿದ್ದ ವಿಧವೆ ಪ್ರೀತಿಯಲ್ಲಿ ಮೋಸ ಹೋದ ನಂತರ ಆತ್ಮಹತ್ಯೆ ಮಾಡಿಕೊಂಡಾಗ ಅವನು ಮಾನವ ಜೀವನದ ಕಠಿಣ ವಾಸ್ತವಗಳನ್ನು ಅರಿತುಕೊಳ್ಳುತ್ತಾನೆ. ಟ್ರಕ್ ಚಾಲಕ ಸಹಾಯಕನಾಗಿ ಸೇರಿದಾಗ ಅವನು ತನ್ನ ಜೀವನದಲ್ಲಿ ಒಂದು ಮಹತ್ವದ ತಿರುವು ತಲುಪುತ್ತಾನೆ. ಮೊದಲಿಗೆ ನಿಭಾಯಿಸಲು ಅವನಿಗೆ ಕೆಲಸ ತುಂಬಾ ಕಷ್ಟಕರವೆನಿಸಿದರೂ, ಅವನು ನಿಧಾನವಾಗಿ ಜೀವನದ ಹೊಸ ಜವಾಬ್ದಾರಿಗಳಿಗೆ ಹೊಂದಿಕೊಳ್ಳುತ್ತಾನೆ. ಅವನು ತನ್ನ ಹೆಂಡತಿಯೊಂದಿಗೆ ತಿದ್ದುಪಡಿಗಳನ್ನು ಮಾಡಲು ಪ್ರಾರಂಭಿಸುತ್ತಾನೆ. ಶಂಕರನ್ ಕುಟ್ಟಿ ತನ್ನ ಹೆಂಡತಿ ಮತ್ತು ನವಜಾತ ಮಗಳೊಂದಿಗೆ ಸಂತೋಷದ ಪುನರ್ಮಿಲನವನ್ನು ಹೊಂದಿದಾಗ ಚಿತ್ರ ಕೊನೆಗೊಳ್ಳುತ್ತದೆ.
ಈ ಚಿತ್ರವು ಕೇರಳದ ದೇವಾಲಯ ಉತ್ಸವವನ್ನು ಹೋಲುವ ರಚನೆಯನ್ನು ಹೊಂದಿದೆ. ದೇವಾಲಯದ ಉತ್ಸವಗಳಲ್ಲಿ ಸಾಂಪ್ರದಾಯಿಕ ಮೊದಲ ಸಮಾರಂಭದಂತೆ ಶಂಕರನ್ ಕುಟ್ಟಿ ತಮ್ಮ ಜವಾಬ್ದಾರಿಗಳ ಜೀವನವನ್ನು ಗುರುತಿಸಿ ಪ್ರಾರಂಭಿಸುವ ಸೂಚನೆಯೇ ಶೀರ್ಷಿಕೆಯಾಗಿದೆ. ಉತ್ಸವಗಳ ಆರಂಭವನ್ನು ಗುರುತಿಸಲು ಧ್ವಜವನ್ನು ಹಾರಿಸಲಾಗುತ್ತದೆ. ಎರಡರಲ್ಲೂ ನಿಜವಾಗಿಯೂ ಏನೂ ಸಂಭವಿಸುವುದಿಲ್ಲ ಎಂಬುದು ಉತ್ಸವಗಳಿಗೆ ಚಿತ್ರದ ಪ್ರಮುಖ ಸಂಪರ್ಕವಾಗಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ; ಎರಡರಲ್ಲೂ ಗಮನಾರ್ಹವಾದ ವಿಷಯವೆಂದರೆ ಜನರು ಮತ್ತು ಘಟನೆಗಳ ಉಪಸ್ಥಿತಿ.
==ಪಾತ್ರವರ್ಗ==
* ಶಂಕರನ್ಕುಟ್ಟಿಯಾಗಿ ಭರತ್ ಗೋಪಿ
* ಶಾಂತಮ್ಮ ಪಾತ್ರದಲ್ಲಿ ಕೆಪಿಎಸಿ ಲಲಿತಾ
* ಸರೋಜಿನಿಯಾಗಿ ಕುಟ್ಯೇದತಿ ವಿಲಾಸಿನಿ
* ಕಮಲಂ ಪಾತ್ರದಲ್ಲಿ ಕವಿಯೂರ್ ಪೊನ್ನಮ್ಮ
* ಟ್ರಕ್ ಚಾಲಕನಾಗಿ ಅಜೀಜ್
* ಪಿ.ಕೆ. ವೇಣುಕುಟ್ಟನ್ ನಾಯರ್
* ಸುಕುಮಾರ ಪಿಳ್ಳೈ ಪಾತ್ರದಲ್ಲಿ ತಿಕ್ಕುರಿಸಿ ಸುಕುಮಾರನ್ ನಾಯರ್
* ಶಾಂತಮ್ಮನ ತಾಯಿಯಾಗಿ ಅಡೂರ್ ಭವಾನಿ
* ಪಂಕಜಾಕ್ಷಿ ಪಾತ್ರದಲ್ಲಿ ಅಡೂರ್ ಪಂಕಜಮ್
* ಆರನ್ಮುಲ ಪೊನ್ನಮ್ಮ ನೆರೆಯವಳು
* ಶಂಕರನ್ ನಾಯರ್ ಆಗಿ ಕೆ.ವರದರಾಜನ್ ನಾಯರ್ . ಶಂಕರನ್ಕುಟ್ಟಿ ಅವರ ಗೆಳೆಯ
==ವಿಷಯಗಳು ಮತ್ತು ವಿಮರ್ಶಾತ್ಮಕ ವ್ಯಾಖ್ಯಾನ==
ಕೋಡಿಯೆಟ್ಟಂ ಗ್ರಾಮೀಣ ಸಮಾಜದ ಹಲವು ಅಂಶಗಳನ್ನು ಹೆಣೆದುಕೊಂಡಿದ್ದು, ಶಂಕರನ್ ಕುಟ್ಟಿ ಎಂಬ ವ್ಯಕ್ತಿಯ ಅದ್ಭುತ ಪಾತ್ರ ಬೆಳವಣಿಗೆಯೊಂದಿಗೆ ಹೆಣೆದುಕೊಂಡಿದೆ. ಚಿತ್ರದ ಆರಂಭಿಕ ಭಾಗಗಳಲ್ಲಿ ಶಂಕರನ್ ಕುಟ್ಟಿಯನ್ನು ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಅರಿವಿಲ್ಲದ ಜೀವನವನ್ನು ನಡೆಸುವ ಅಪಕ್ವ ವ್ಯಕ್ತಿಯಾಗಿ ಚಿತ್ರಿಸಲಾಗಿದೆ; ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹವಾಸ ಮಾಡಲು ಮತ್ತು ಆನಂದಿಸಲು ಸಾಧ್ಯವಾಗದ ಬಡ ವ್ಯಕ್ತಿ. ಅವನು ಸ್ವಲ್ಪ ನಿಧಾನ ಮನಸ್ಸಿನವನೂ ಆಗಿದ್ದನು; ಶಂಕರನ್ ಕುಟ್ಟಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಂದು ಟ್ರಕ್ ಅವನನ್ನು ಕೆಸರು ನೀರಿನಲ್ಲಿ ಮುಳುಗಿಸಿ ವೇಗವಾಗಿ ಓಡಿಸಿತು ಆದರೆ ಶಂಕರನ್ ಕುಟ್ಟಿ ತನ್ನ ಶರ್ಟ್ ಕೊಳಕಾಗಿದೆ ಎಂದು ತಿಳಿಯದವನಂತೆ ಟ್ರಕ್ ಅನ್ನು ಅದರ ವೇಗಕ್ಕಾಗಿ ಮೆಚ್ಚುತ್ತಾನೆ. ಆದರೂ ಶಂಕರನ್ ಕುಟ್ಟಿ ಯಾವಾಗಲೂ ಇತರರು ಮಾಡಲು ಸಾಧ್ಯವಾಗುವ ಕೆಲಸಗಳನ್ನು ಮಾಡಲು ಬಯಸುತ್ತಾನೆ. ಆದಾಗ್ಯೂ, ಲಾರಿ ಚಾಲಕನನ್ನು ಸಂಪರ್ಕಿಸಿದ ನಂತರವೇ ಅವನು ಅವುಗಳನ್ನು ಮಾಡಲು ಸಾಧ್ಯವಾಯಿತು. ಅಕ್ರಮ ಸಂಬಂಧದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿಧವೆಯೊಂದಿಗೆ ಶಂಕರನ್ ಕುಟ್ಟಿ ಯಾವಾಗಲೂ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದನು. ಅವಳ ನಡವಳಿಕೆಯ ಬಗ್ಗೆ ಅವನಿಗೆ ಅನುಮಾನಗಳಿದ್ದರೂ, ಅವನು ನೋಟದಿಂದ ನಿಜವಾದ ಪುರಾವೆಗಳನ್ನು ಎಂದಿಗೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಆದರೆ ಶಬ್ದಗಳಿಂದ ಮಾತ್ರ. ಸುಕುಮಾರ ಪಿಳ್ಳೈ ಮತ್ತು ವಿಧವೆಯನ್ನು ಒಟ್ಟಿಗೆ ಭೇಟಿಯಾಗಲು ಅವಕಾಶ ಸಿಕ್ಕಾಗಲೆಲ್ಲಾ, ಅವರಿಬ್ಬರ ನಡುವೆ ನಿಜವಾಗಿಯೂ ಏನಾಯಿತು ಅಥವಾ ಅವರು ಪರಸ್ಪರ ಏನು ಮಾತನಾಡಿದರು, ಏನಾದರೂ ಮಾತನಾಡಿದ್ದರೆ, ಅದನ್ನು ನೋಡುವುದು ಅವನಿಗೆ ಕಷ್ಟಕರವಾಗುತ್ತಿತ್ತು. ಅವರ ಸಂಬಂಧಕ್ಕೆ ಅವನ ಪುರಾವೆಗಳು ಅವರನ್ನು ಒಟ್ಟಿಗೆ ನೋಡುವ ಬದಲು (ದೃಶ್ಯ) ಪರಸ್ಪರ ಮಾತನಾಡುವ ಮೂಲಕ (ಆಡಿಯೋ) ಬೆಂಬಲಿತವಾಗಿದೆ. ಅವಳ ಅಕ್ರಮ ಗರ್ಭಧಾರಣೆಯ ಬಗ್ಗೆ ಇಬ್ಬರೂ ಮಾತನಾಡುವುದನ್ನು ಕೇಳುವ ಮೂಲಕ ಮಾತ್ರ ಅವನಿಗೆ ಅವಳ ಆತ್ಮಹತ್ಯೆಗೆ ಕಾರಣ ತಿಳಿದಿತ್ತು. ಅವಳನ್ನು ಇನ್ನೊಬ್ಬ ಪುರುಷನೊಂದಿಗೆ ನೋಡಲು ಸಾಧ್ಯವಾಗದ ಈ ಅದೃಷ್ಟವು ಇಬ್ಬರ ಆದರ್ಶ ಚಿತ್ರಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ; ಉದಾರ ಕರ್ತವ್ಯನಿಷ್ಠ ತಾಯಿ ಮತ್ತು ವಿಧವೆ ಸಾವಿತ್ರಿಯಮ್ಮ ಮತ್ತು ಗೌರವಾನ್ವಿತ ಗುರು ಸುಕುಮಾರ ಪಿಳ್ಳೈ.
ಶಂಕರನ್ ಕುಟ್ಟಿಯಲ್ಲಿ ರೂಪಾಂತರವು ಯಾವುದೇ ನೈತಿಕವಾಗಿ ಪರಿಪೂರ್ಣ ವ್ಯಕ್ತಿಯಿಂದ ಆಗುತ್ತಿಲ್ಲ, ಬದಲಾಗಿ ಸಡಿಲ ನೈತಿಕತೆಯನ್ನು ಹೊಂದಿರುವ ವ್ಯಕ್ತಿಯಿಂದ (ಲಾರಿ ಚಾಲಕ) ಅವನು ಅಂತಿಮವಾಗಿ ಏನಾಗಿದ್ದಾನೆಂದು ತಿಳಿಯುತ್ತದೆ. ವಿಧವೆಯೊಂದಿಗೆ ಸಂಬಂಧ ಹೊಂದುವುದು, ಲಾರಿ ಚಾಲಕನಂತೆ ಅನೈತಿಕ ಸಂಬಂಧವನ್ನು ಹೊಂದಿರುವುದು, ಅವನು ಎಂದಿಗೂ ಮಾಡಲು ಸಾಧ್ಯವಾಗದ ಯಾವುದನ್ನಾದರೂ ನಿಯಂತ್ರಿಸುವುದು (ಒಮ್ಮೆ ಅವನು ತನ್ನ ಯಜಮಾನ, ಲಾರಿ ಚಾಲಕನ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದಾಗ) ಮುಂತಾದ ಅನೇಕ ಅತೃಪ್ತ ಆಸೆಗಳನ್ನು ಶಂಕರನ್ ಕುಟ್ಟಿ ಹೊಂದಿದ್ದನು. ಈ ಹೆಚ್ಚಿನ ಕೆಲಸಗಳನ್ನು ತಮ್ಮ ಜೀವನದ ಮೇಲೆ ನಿರ್ದಿಷ್ಟ ಅಧಿಕಾರ ಹೊಂದಿರುವ ಇತರರು ಮಾಡಿದ್ದಾರೆ ಎಂದು ಅವನು ಕಂಡುಕೊಂಡನು, ಅವರು ಮೆರವಣಿಗೆಗಳಿಗೆ ಹೋಗುವುದು ಅಥವಾ ಉತ್ಸವಗಳಿಗೆ ಹಾಜರಾಗುವಂತಹ ಕ್ಷುಲ್ಲಕ ವಿಷಯಗಳಿಗೆ ತಮ್ಮ ಸಮಯವನ್ನು ಕಳೆಯಲು ಇಷ್ಟಪಡುವುದಿಲ್ಲ (ಅವನು ಹೆಚ್ಚಿನ ಸಮಯ ಮಾಡಿದಂತೆ). ಅವನ ಜೀವನದ ಮೇಲೆ ನಿರ್ದಿಷ್ಟ ಅಧಿಕಾರ ಹೊಂದಿದ್ದ ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಲಾರಿ ಚಾಲಕ, ಬದಲಿಗೆ ಗೌರವಾನ್ವಿತ ವ್ಯಕ್ತಿ, ವಿಧವೆಯೊಂದಿಗೆ ಸಂಬಂಧ ಹೊಂದಿದ್ದ ಯಜಮಾನನಂತೆ.
==ಆರತಕ್ಷತೆ==
ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಕಲಾತ್ಮಕ ಚಿತ್ರಗಳಿಗೆ ಅಸಾಮಾನ್ಯವಾಗಿತ್ತು. <ref>https://web.archive.org/web/20220830144746/https://twitter.com/nfaiofficial/status/1541760307483316226</ref>
"ನನ್ನ ನೆಚ್ಚಿನ ಅಡೂರ್ ಸಿನಿಮಾ. ಅದರ ನಿರೂಪಣೆಯ ಸರಳತೆ ಮತ್ತು ಮೋಡಿ 'ಆರ್ಟ್-ಮೂವಿ' ಪ್ರಕಾರದ ಕ್ಲೀಷೆಯಿಂದ ತುಂಬಿದ ಮಾದರಿಗಳಿಂದ ಒಂದು ಹೊಸ ಬದಲಾವಣೆಯಾಗಿದೆ. ಹಳ್ಳಿಯ ಸರಳ ವ್ಯಕ್ತಿಯೊಬ್ಬನ ವಯಸ್ಸಿಗೆ ಬರುವ ಕಥೆಯನ್ನು, ಘಟನೆಗಳು ಮತ್ತು ಪಾತ್ರಗಳ ಸರಪಳಿಯ ಮೂಲಕ ಹೇಳಲಾಗುತ್ತದೆ, ಆಗಾಗ್ಗೆ ತಮಾಷೆ ಮತ್ತು ಸಾಂದರ್ಭಿಕವಾಗಿ ದುಃಖಕರವಾಗಿರುತ್ತದೆ, ಮತ್ತು ಪ್ರೌಢಾವಸ್ಥೆಯ ಜವಾಬ್ದಾರಿಗಳಿಗೆ ಅವನು ಅಂತಿಮ ಆರೋಹಣವು ಮೂಲ ಕಥಾಹಂದರವಾಗಿದೆ. ಅಡೂರ್ ಅವರ ಚಿತ್ರಕಥೆಯು ರಚನಾತ್ಮಕವಾಗಿ ದೋಷರಹಿತವಾಗಿದೆ ಮತ್ತು ಆಗಾಗ್ಗೆ ಹೃದಯಸ್ಪರ್ಶಿಯಾಗಿದೆ. ನಿರ್ಮಾಣ ವಿನ್ಯಾಸದಿಂದ ಧ್ವನಿ ವಿನ್ಯಾಸದವರೆಗೆ ನಿರ್ಮಾಣದ ಎಲ್ಲಾ ಅಂಶಗಳಲ್ಲಿಯೂ ಹೆಚ್ಚಿನ ಕಠಿಣತೆಯನ್ನು ಕಾಯ್ದುಕೊಳ್ಳಲಾಗುತ್ತದೆ ಮತ್ತು ಇದು ಚಿತ್ರಕ್ಕೆ ವಿಶ್ವಾಸಾರ್ಹತೆ ಮತ್ತು ಕಚ್ಚಾತನವನ್ನು ನೀಡುತ್ತದೆ, ಇದು ಕೇಂದ್ರ ವಿಷಯವನ್ನು ಉತ್ತಮವಾಗಿ ಜಾರಿಗೊಳಿಸುತ್ತದೆ. ಹಿನ್ನೆಲೆ ಸಂಗೀತವನ್ನು ಬಳಸುವಲ್ಲಿ ಅಡೂರ್ ಅವರ ಸಂಯಮ, ಈ ಚಿತ್ರದಲ್ಲಿ ಪ್ರಾಯೋಗಿಕವಾಗಿ ಯಾವುದೂ ಇಲ್ಲ - ನಾನು ಅದನ್ನು ಜೀವನದ ವಾಸ್ತವಿಕ ಪ್ರಾತಿನಿಧ್ಯದ ಕಡೆಗೆ ಚಲನಚಿತ್ರ ನಿರ್ಮಾಪಕನ ಸಮಗ್ರತೆ ಎಂದು ನೋಡುತ್ತೇನೆ.
"ಶಂಕರನ್ ಕುಟ್ಟಿ ತೆರೆಯ ಮೇಲೆ ತುಂಬಾ ಅದ್ಭುತವಾಗಿ ನಟಿಸಿದ್ದರು, ಅದು ಸಂಪೂರ್ಣವಾಗಿ ಸ್ವಾಭಾವಿಕವಾಗಿ ಕಾಣುತ್ತಿತ್ತು. ನಿಮ್ಮ ಹಳ್ಳಿ ಮತ್ತು ನಿಮ್ಮ ಬಾಲ್ಯದ ಶಂಕರನ್ ಕುಟ್ಟಿಯ ಪರಿಚಯ ನಿಮಗಿತ್ತು. ನೀವು ನಿಮ್ಮೊಳಗೆ ಆಳವಾಗಿ ನೋಡಿದರೆ, ಅವರು ನಿಮ್ಮ ಮನಸ್ಸಿನ ಮಣ್ಣಿನ ಗೋಡೆಗೆ ಒರಗಿರುವುದನ್ನು ನೀವು ಕಾಣಬಹುದು, ಅದು ನಿಮಗೆ ಹೃದಯದಿಂದ ಹೊಳೆಯುವ ಅಂತರ-ಹಲ್ಲಿನ ನಗುವನ್ನು ನೀಡುತ್ತದೆ. ಅದು ಪಾತ್ರದ ಸರಳತೆ ಮತ್ತು ಆಳವಾಗಿತ್ತು. ಮತ್ತು ಅದು ಅವರಿಗೆ ಪೌರಾಣಿಕ ಭಾರತ ಪ್ರಶಸ್ತಿಯನ್ನು ತಂದುಕೊಟ್ಟಿತು." [ 5 ]
ಚಲನಚಿತ್ರ ವಿಮರ್ಶಕ ಎಸ್. ರಾಣಾ ಬರೆಯುತ್ತಾರೆ: "ಈ ಚಿತ್ರವು ಗ್ರಾಮೀಣ ಜೀವನದ ನಿಧಾನಗತಿಯ ಲಯದಲ್ಲಿ ಚಲಿಸುತ್ತದೆ ಮತ್ತು ಸಣ್ಣ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ: ತಿನ್ನುವುದರಲ್ಲಿ ಮಗ್ನನಾದ ಪುರುಷ, ಬಟ್ಟೆ ಒಗೆಯುವ ಮಹಿಳೆ, ಮರ ಕಡಿಯುವ ಪುರುಷ (ಬೆವರು ಒರೆಸುವಾಗ ಚೂರುಗಳು ಅವನ ದೇಹಕ್ಕೆ ಅಂಟಿಕೊಳ್ಳುತ್ತವೆ) ಅಥವಾ ಪ್ರಪಂಚದ ವ್ಯರ್ಥತೆಗಳ ಬಗ್ಗೆ ತಾತ್ವಿಕ ಹಾಡನ್ನು ಹಾಡುವ ಎತ್ತಿನಗಾಡಿ ಚಾಲಕ. ಅಡೂರ್ ಎಂದಿಗೂ ಆತುರಪಡುವುದಿಲ್ಲ. ಭಾರತೀಯ ವ್ಯವಸ್ಥೆಯಲ್ಲಿ ಮಹಿಳೆಯರ ನೋವುಗಳ ಬಗ್ಗೆ ತಿಳುವಳಿಕೆ ಮತ್ತು ಸಹಾನುಭೂತಿ ಇರುತ್ತದೆ. ಮತ್ತು ದೇವಾಲಯದಲ್ಲಿನ ಉತ್ಸವವು ಆನೆಯ ದಣಿದ ಘನತೆಯೊಂದಿಗೆ ಚಲಿಸುತ್ತದೆ (ಶಂಕರನ್ ಕಣ್ಣುಗಳಿಂದ ಆಶ್ಚರ್ಯದಿಂದ ನೋಡುತ್ತಿರುವಾಗ ಆನೆಯನ್ನು ಸ್ನಾನ ಮಾಡುವ ಒಂದು ದೊಡ್ಡ ಅನುಕ್ರಮವಿದೆ) ಹಳ್ಳಿಯಲ್ಲಿನ ಜೀವನದ ಉತ್ಸವಕ್ಕೆ ಸಮಾನಾಂತರವಾಗಿ
==ಪ್ರಶಸ್ತಿಗಳು==
ಈ ಚಿತ್ರವು ಈ ಕೆಳಗಿನ ಪ್ರಶಸ್ತಿಗಳನ್ನು ಗೆದ್ದಿದೆ:
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ೧೯೭೮ <ref>https://web.archive.org/web/20180122151939/http://dff.nic.in/NFA_archive.asp</ref>
ಅತ್ಯುತ್ತಮ ನಟ - ಭರತ್ ಗೋಪಿ
ಮಲಯಾಳಂನಲ್ಲಿ ಅತ್ಯುತ್ತಮ ಚಲನಚಿತ್ರ
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು - ೧೯೭೮ <ref>https://en.wikipedia.org/wiki/Kodiyettam#cite_note-7</ref>
* ಅತ್ಯುತ್ತಮ ಚಲನಚಿತ್ರ
* ಅತ್ಯುತ್ತಮ ನಟ - ಭರತ್ ಗೋಪಿ
* ಅತ್ಯುತ್ತಮ ಕಥೆ - ಅಡೂರ್ ಗೋಪಾಲಕೃಷ್ಣನ್
* ಅತ್ಯುತ್ತಮ ನಿರ್ದೇಶಕ - ಅಡೂರ್ ಗೋಪಾಲಕೃಷ್ಣನ್
* ಅತ್ಯುತ್ತಮ ಕಲಾ ನಿರ್ದೇಶಕ - ಎನ್.[[ಶಿವನೆ|ಶಿವನ್]]
ಪರಂಪರೆ
ಗೋಪಿ ಇದುವರೆಗೆ ತುಲನಾತ್ಮಕವಾಗಿ ಅಪರಿಚಿತ ನಟರಾಗಿದ್ದರು, ಆದರೂ ಅವರು ಅಡೂರ್ ಅವರ ಮೊದಲ ಚಿತ್ರ ಸ್ವಯಂವರಂನಲ್ಲಿ ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದರು . ಕೊಡಿಯೆಟ್ಟಂ ಅವರನ್ನು ಎಷ್ಟು ಜನಪ್ರಿಯತೆಗೆ ಕೊಂಡೊಯ್ದೆಂದರೆ ಅವರು ಕೊಡಿಯೆಟ್ಟಂ [[ಗೋಪಿ]] ಎಂದು ಪ್ರಸಿದ್ಧರಾದರು . ಕೊಡಿಯೆಟ್ಟಂನಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು (ಭಾರತ್ ಪ್ರಶಸ್ತಿ ಎಂದೂ ಕರೆಯುತ್ತಾರೆ) ಗೆದ್ದರು. ಆ ನಂತರ ಅವರು ಭರತ್ ಗೋಪಿ ಎಂದು ಕರೆಯಲ್ಪಡಲು ಪ್ರಾರಂಭಿಸಿದರು ಮತ್ತು ಕಾನೂನುಬದ್ಧವಾಗಿ ಈ ಹೆಸರನ್ನು ಸಹ ಸ್ವೀಕರಿಸಿದರು.<ref>https://en.wikipedia.org/wiki/Kodiyettam#cite_note-8</ref> 2017 ರಲ್ಲಿ, ಕಮಲ್ ಹಾಸನ್ ಈ ಚಿತ್ರವನ್ನು ತಮ್ಮ 70 ನೆಚ್ಚಿನ ಚಲನಚಿತ್ರಗಳ ಪಟ್ಟಿಯಲ್ಲಿ ಸೇರಿಸಿಕೊಂಡರು, "ಅಡೂರ್ ಅನೇಕ ಸುಂದರವಾದ ಚಲನಚಿತ್ರಗಳನ್ನು ಮಾಡಿದ್ದಾರೆ ಆದರೆ ಕೊಡಿಯೆಟ್ಟಂನ ಸರಳತೆ ಮೀರದಂತಿದೆ" ಎಂದು ಹೇಳಿದರು. <ref>{{Cite web |url=https://www.hindustantimes.com/interactives/kamal-hassan-70-movies |title=ಆರ್ಕೈವ್ ನಕಲು |access-date=2026-08-14 |archive-date=2021-07-13 |archive-url=https://web.archive.org/web/20210713153725/https://www.hindustantimes.com/interactives/kamal-hassan-70-movies/ |url-status=dead }}</ref>
==ಬಾಹ್ಯ ಕೊಂಡಿಗಳು==
*{{IMDb title|id=0076277|title=Kodiyettam }}
==ಉಲ್ಲೇಖಗಳು==
tf92tw4e4rndvyepvbwjkfhuy1aekdu
ಪಥೇಮರಿ
0
180295
1382804
1382439
2026-08-15T11:14:18Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382804
wikitext
text/x-wiki
{{Short description|2015 film by Salim Ahamed}}
{{Use dmy dates|date=February 2017}}
{{Use Indian English|date=February 2017}}
{{Infobox film
| name = Pathemari
| image = Pathemari film poster.jpg
| caption = Theatrical Film poster
| director = [[Salim Ahamed]]
| producer = [[Salim Ahamed]]<br>Adv. Hashik Thayikandy<br>TP Sudheesh
| writer = [[Salim Ahamed]]
| distributor = [[Eros International]]
| starring = [[Mammootty]]
| music = [[Bijibal]]
| cinematography = [[Madhu Ambat]]
| editing = Vijay Shankar
| studio = Allens Media
| released = {{Film date|2015|10|09|df=y}}
| runtime = 118 minutes
| country = India
| language = Malayalam
| budget = <!--Must be attributed to a reliable published source with an established reputation for fact-checking. No blogs, no IMDb.-->
| gross = <!--Must be attributed to a reliable published source with an established reputation for fact-checking. No blogs, no IMDb.-->
}}
ಪಥೇಮರಿ ( ಅನುವಾದ: ಧೋವ್ ) ೨೦೧೫ ರ ಭಾರತೀಯ ಮಲಯಾಳಂ ಭಾಷೆಯ ಅವಧಿಯ ನಾಟಕ ಚಿತ್ರವಾಗಿದ್ದು, ಸಲೀಂ ಅಹಮದ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ , ಜ್ಯುವೆಲ್ ಮೇರಿ , ಸಿದ್ದಿಕ್ , ಶ್ರೀನಿವಾಸನ್ , ಸಲೀಂ ಕುಮಾರ್ , ಶಾಹೀನ್ ಸಿದ್ದಿಕ್ , ವಿಜಿ ಚಂದ್ರಶೇಖರ್ ಮತ್ತು ಜಾಯ್ ಮ್ಯಾಥ್ಯೂ ಸೇರಿದಂತೆ ಪೋಷಕ ಪಾತ್ರವರ್ಗವಿದೆ. ಕೇರಳದ ಕೊಲ್ಲಿ ಉತ್ಕರ್ಷವು ಪ್ರಾರಂಭವಾಗುತ್ತಿದ್ದಾಗ ೧೯೬೦ ರ ದಶಕದ ಆರಂಭದಲ್ಲಿ ಮಧ್ಯಪ್ರಾಚ್ಯಕ್ಕೆ ವಲಸೆ ಬಂದ ಪಲ್ಲಿಕ್ಕಲ್ ನಾರಾಯಣನ್ ( ಮಮ್ಮುಟ್ಟಿ ) ಅವರ ಜೀವನವನ್ನು ಈ ಕಥಾವಸ್ತುವು ಅನುಸರಿಸುತ್ತದೆ .<ref>https://en.wikipedia.org/wiki/Pathemari#cite_note-1</ref><ref>http://www.filmibeat.com/malayalam/news/2015/mammootty-pathemari-on-september-18-196835.html</ref> <ref>http://english.manoramaonline.com/entertainment/entertainment-news/mammootty-jewel-mary-salim-ahmed-pathemari-tell-the-tale-of-malayali-diaspora.html</ref>
ರೆಸುಲ್ ಪೂಕುಟ್ಟಿ ಧ್ವನಿಮುದ್ರಣವನ್ನು ನಿರ್ವಹಿಸಿದರೆ, ಸಂಗೀತವನ್ನು ಬಿಜಿಬಾಲ್ ಸಂಯೋಜಿಸಿದ್ದಾರೆ ಮತ್ತು ಛಾಯಾಗ್ರಹಣ ಮಧು ಅಂಬತ್ ಮಾಡಿದ್ದಾರೆ . ಪ್ರಧಾನ ಛಾಯಾಗ್ರಹಣವು ಅಕ್ಟೋಬರ್ 2014 ರಲ್ಲಿ ಪ್ರಾರಂಭವಾಯಿತು. <ref>{{Cite web |url=http://www.nowrunning.com/pathemaari-started-rolling/103444/story.htm |title=ಆರ್ಕೈವ್ ನಕಲು |access-date=14 ಆಗಸ್ಟ್ 2026 |archive-date=15 ನವೆಂಬರ್ 2015 |archive-url=https://web.archive.org/web/20151115045017/http://www.nowrunning.com/pathemaari-started-rolling/103444/story.htm |url-status=dead }}</ref> ಈ ಚಿತ್ರವನ್ನು ಕೇರಳ ಮತ್ತು ಮಧ್ಯಪ್ರಾಚ್ಯದಲ್ಲಿ ಚಿತ್ರೀಕರಿಸಲಾಗಿದೆ .<ref>http://english.manoramaonline.com/entertainment/entertainment-news/mammootty-jewel-mary-salim-ahmed-pathemari-tell-the-tale-of-malayali-diaspora.html</ref> ಎರೋಸ್ ಇಂಟರ್ನ್ಯಾಷನಲ್ ವಿತರಿಸಿದ ಪಥೇಮರಿ 9 ಅಕ್ಟೋಬರ್ 2015 ರಂದು ಬಿಡುಗಡೆಯಾಯಿತು ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. <ref>http://www.thestatesman.com/mobi/news/southern-cinema/eros-to-release-mammootty-s-pathemari-on-october-9/95203.html</ref><ref>http://www.ibtimes.co.in/iffk-2015-pathemari-ottal-ain-be-screened-ennu-ninte-moideen-backs-out-650142</ref> ಹೈದರಾಬಾದ್ನಲ್ಲಿ ನಡೆದ ಇಂಡಿವುಡ್ ಕಾರ್ನಿವಲ್ 2016 ರ 2 ನೇ ಆವೃತ್ತಿಯಲ್ಲಿ ಪಥೇಮರಿ ಇಂಡಿವುಡ್ ಪನೋರಮಾ ಸ್ಪರ್ಧೆಯ ವಿಭಾಗಕ್ಕೆ ಆಯ್ಕೆಯಾಗಿದೆ .<ref>https://web.archive.org/web/20160926080740/http://aliiff.com/home/movielist2/3</ref>
==ಕಥಾವಸ್ತು==
ಯುವಕರಾದ ನಾರಾಯಣನ್ ಮತ್ತು ಮೊಯ್ದೀನ್ ಪುರುಷರ ಗುಂಪಿನೊಂದಿಗೆ ಉತ್ತಮ ಜೀವನವನ್ನು ಹುಡುಕುತ್ತಾ ಧೋವ್ ಮೂಲಕ ದುಬೈಗೆ ಪ್ರಯಾಣಿಸುತ್ತಾರೆ. ಯುವಕರನ್ನು ಗಲ್ಫ್ಗೆ ಕಳ್ಳಸಾಗಣೆ ಮಾಡುವ ಜವಾಬ್ದಾರಿ ಲಾಂಚಿ ವೇಲಾಯುಧನ್ ಅವರ ಮೇಲಿದೆ . ದುಬೈನಲ್ಲಿ, ನಾರಾಯಣನ್ ಮತ್ತು ಮೊಯ್ದೀನ್ ಇಬ್ಬರೂ ನಿರ್ಮಾಣ ಕಾರ್ಮಿಕರಾಗಿ ಕೆಲಸ ಕಂಡುಕೊಳ್ಳುತ್ತಾರೆ ಮತ್ತು ಇತರ ಕಾರ್ಮಿಕರೊಂದಿಗೆ ವಾಸಿಸುತ್ತಾರೆ. ಅವರು ತಮ್ಮ ಸಂತೋಷವನ್ನು ತ್ಯಾಗ ಮಾಡುತ್ತಾರೆ ಮತ್ತು ತಮ್ಮ ಕುಟುಂಬಗಳಿಗೆ ಸಾಕಷ್ಟು ಹಣವನ್ನು ಸಂಪಾದಿಸಲು ಶ್ರಮಿಸುತ್ತಾರೆ.
ನಾರಾಯಣನ್ ನಿಯಮಿತವಾಗಿ ಅವರ ಮನೆಗೆ ಭೇಟಿ ನೀಡುತ್ತಾರೆ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಆಮದು ಮಾಡಿಕೊಂಡ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಒಂದು ಭೇಟಿಯ ಸಮಯದಲ್ಲಿ, ನಾರಾಯಣನ್ ತಮ್ಮ ಪತ್ನಿಗೆ ದುಬೈಗೆ ಹಿಂತಿರುಗುವುದಿಲ್ಲ ಮತ್ತು ವ್ಯವಹಾರವನ್ನು ಪ್ರಾರಂಭಿಸಲು ಕೇರಳದಲ್ಲಿ ನೆಲೆಸುವುದಾಗಿ ತಿಳಿಸುತ್ತಾರೆ. ಆದಾಗ್ಯೂ, ಅವರ ಕುಟುಂಬವು ತನಗಿಂತ ಹಣವನ್ನು ಹೆಚ್ಚು ಗೌರವಿಸುತ್ತದೆ ಮತ್ತು ಅವರ ಪತ್ನಿ ತನ್ನ ಸಾಮಾಜಿಕ ಇಮೇಜ್ ಅನ್ನು ಕಳೆದುಕೊಳ್ಳುವ ಭಯವನ್ನು ಹೊಂದಿದ್ದಾರೆಂದು ಅರಿತುಕೊಂಡ ನಂತರ, ನಾರಾಯಣನ್ ದುಬೈಗೆ ಮರಳುತ್ತಾರೆ.
ಏತನ್ಮಧ್ಯೆ, ನಾರಾಯಣನ್ ಅವರ ವಿಧವೆ ಸಹೋದರಿ ನಿರ್ಮಲಾ ಅವರ ಮಗಳು, ನಾರಾಯಣನ್ ಅವರ ಮನೆಯಲ್ಲಿ ವಾಸಿಸುತ್ತಿದ್ದಾರೆ, ಅವರ ಬಳಿ ಹಣ ಅಥವಾ ಆಸ್ತಿ ಇಲ್ಲದ ಕಾರಣ ಅವರಿಗೆ ವರ ಸಿಗುತ್ತಿಲ್ಲ. ಚಂದ್ರೆಟ್ಟನ್ ನಿರ್ಮಲಾ ಅವರಿಗೆ ಸೇರಿದ ನಾರಾಯಣನ್ ಭೂಮಿಯನ್ನು ನೀಡುತ್ತಾರೆ ಮತ್ತು ಪ್ರತಿಯಾಗಿ ತಮ್ಮ ಮನೆಯನ್ನು ನಿರ್ಮಲಾ ಅವರ ಮಗಳಿಗೆ ನೀಡುವಂತೆ ಕೇಳುತ್ತಾರೆ. ನಾರಾಯಣನ್ ಶ್ರೀಮಂತರಾಗಿರುವುದರಿಂದ, ತನಗಾಗಿ ಒಂದು ಭವ್ಯವಾದ ಮನೆಯನ್ನು ನಿರ್ಮಿಸಬಹುದು ಎಂದು ಚಂದ್ರೆಟ್ಟನ್ ನಂಬುತ್ತಾರೆ ಮತ್ತು ನಾರಾಯಣನ್ ಸಂತೋಷದಿಂದ ಒಪ್ಪುತ್ತಾರೆ. ಮದುವೆಯ ನಂತರ, ನಿರ್ಮಲಾ ಅವರ ಅಳಿಯ ಹೆಚ್ಚುವರಿ ಆದಾಯ ಗಳಿಸಲು ಮನೆಯನ್ನು ಬಾಡಿಗೆಗೆ ನೀಡಲು ಆಸಕ್ತಿ ಹೊಂದಿದ್ದಾರೆಂದು ಚಂದ್ರೆಟ್ಟನ್ ನಾರಾಯಣನ್ ಗೆ ತಿಳಿಸುತ್ತಾರೆ. ನಾರಾಯಣನ್ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿರುವುದರಿಂದ ಅಸಮಾಧಾನಗೊಂಡಿದ್ದಾರೆ. ನಿರ್ಮಲಾ ಅವರ ಅಳಿಯನಿಗೆ ಮಾಸಿಕ ಬಾಡಿಗೆ ಪಾವತಿಸಲು ನಾರಾಯಣನ್ ನಿರ್ಧರಿಸುತ್ತಾರೆ.
ಹಲವು ವರ್ಷಗಳ ನಂತರ, ನಾರಾಯಣನ್ ಅವರ ಮಕ್ಕಳು ಈಗ ಯುವ ವಯಸ್ಕರಾಗಿದ್ದಾರೆ, ಮತ್ತು ನಾರಾಯಣನ್ ಅವರ ಸಂಪತ್ತಿನ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಮತ್ತು ಅವರ ಬಗ್ಗೆ ಅಲ್ಲ.
ಕೊನೆಗೆ, ನಾರಾಯಣನ್ ನಿಧನರಾದರು ಮತ್ತು ಅವರ ಮೃತ ದೇಹವನ್ನು ಕೇರಳಕ್ಕೆ ವಿಮಾನದಲ್ಲಿ ತರಲಾಯಿತು. ಅವರ ಮರಣದ ಹೊರತಾಗಿಯೂ ಅವರ ಕುಟುಂಬವು ಇನ್ನೂ ಅವರಿಗೆ ಗೌರವ ತೋರಿಸುವುದಿಲ್ಲ. ಅಂತಿಮ ವಿಧಿವಿಧಾನಗಳ ನಂತರ, ಕುಟುಂಬವು ಆಶ್ಚರ್ಯಕರವಾಗಿ ನಾರಾಯಣನ್ ಅವರ ದೂರದರ್ಶನ ಸಂದರ್ಶನವನ್ನು ನೋಡುತ್ತದೆ, ಅಲ್ಲಿ ಅವರು ತಮ್ಮ ಕಾರಣದಿಂದಾಗಿ ತಮ್ಮ ಕುಟುಂಬವು ಬಡತನದಲ್ಲಿಲ್ಲ ಮತ್ತು ಸಂತೋಷವಾಗಿದೆ ಎಂದು ಬಹಿರಂಗಪಡಿಸುತ್ತಾರೆ. ಅವರು ತಮ್ಮ ಕುಟುಂಬಕ್ಕೆ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಎಂದಿಗೂ ತಿಳಿಸಲಿಲ್ಲ ಮತ್ತು ಅವರ ಬಗ್ಗೆ ಕಾಳಜಿ ಇಲ್ಲದಿದ್ದರೂ ಅವರು ತಮ್ಮ ಕುಟುಂಬಕ್ಕಾಗಿ ಸಂಪಾದಿಸುತ್ತಿರುವುದರಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಎಂದು ಎಂದಿಗೂ ತಪ್ಪಿತಸ್ಥರೆಂದು ಭಾವಿಸಲಿಲ್ಲ. ಜನರು ನಗುತ್ತಿರುವಾಗ ಅವರು ತೃಪ್ತರಾಗುತ್ತಾರೆ ಮತ್ತು ಅವರ ಸಂತೋಷಕ್ಕೆ ಕಾರಣರಾಗುತ್ತಾರೆ. ಅವರ ಕೊನೆಯ ಆಸೆ ಎಂದರೆ ಮರುಜನ್ಮ ಪಡೆದು ಅದೇ ಕುಟುಂಬ ಮತ್ತು ಸ್ನೇಹಿತರನ್ನು ಹೊಂದಿ ಅವರನ್ನು ಸಂತೋಷಪಡಿಸುವುದು.
==ಪಾತ್ರವರ್ಗ==
* ಪಳ್ಳಿಕ್ಕಲ್ ನಾರಾಯಣನ್ ಪಾತ್ರದಲ್ಲಿ ಮಮ್ಮುಟ್ಟಿ
* ಯುವ ನಾರಾಯಣನ್ ಪಾತ್ರದಲ್ಲಿ ರೋಹಿತ್ ಮೆನನ್
* ಮೊಯ್ದೀನ್ ಪಾತ್ರದಲ್ಲಿ ಶ್ರೀನಿವಾಸನ್
* ಯುವ ಮೊಯ್ದೀನ್ ಪಾತ್ರದಲ್ಲಿ ಸ್ಟೀವಿನ್ ಕಾಗೂ
* ನಾರಾಯಣನ್ ಅವರ ಪತ್ನಿ ನಳಿನಿಯಾಗಿ ಜ್ಯುವೆಲ್ ಮೇರಿ
* ಲಾಂಚಿ ವೇಲಾಯುಧನ್ ಪಾತ್ರದಲ್ಲಿ ಸಿದ್ದಿಕ್
* ನಾರಾಯಣನ್ ಅವರ ಅಣ್ಣ ಚಂದ್ರನ್ ಪಾತ್ರದಲ್ಲಿ ಜಾಯ್ ಮ್ಯಾಥ್ಯೂ
* ನಾರಾಯಣನ್ ಅವರ ತಂದೆಯಾಗಿ ಸಲೀಂ ಕುಮಾರ್
* ಮಜೀದ್ ಪಾತ್ರದಲ್ಲಿ ಸಂತೋಷ್ ಕೀಜತ್ತೂರು
* ನಾರಾಯಣನ್ ಅವರ ಹಿರಿಯ ಮಗ ಸತೀಶನ ಪಾತ್ರದಲ್ಲಿ ಶಾಹೀನ್ ಸಿದ್ದಿಕ್
* ನಾರಾಯಣನ್ ಅವರ ತಾಯಿಯಾಗಿ ವಿಜಿ ಚಂದ್ರಶೇಖರ್
* ಪುಷ್ಪಾ ಪಾತ್ರದಲ್ಲಿ ಅಂಜು ಅರವಿಂದ್
* ನಿರ್ಮಲಾ ಅವರ ಮಗಳು ಸ್ಮಿತಾ ಪಾತ್ರದಲ್ಲಿ ಶ್ರುತಿ ಲಕ್ಷ್ಮಿ
* ನಾರಾಯಣನ್ ಅವರ ರೂಮ್ಮೇಟ್ ಆಗಿ ಸಾಜು ನವೋದಯ
* ನಾರಾಯಣನ್ ಅವರ ಸಂಬಂಧಿಯಾಗಿ ಗೋಕುಲನ್
* ಪಾರ್ವತಿ ಮೆನನ್
* ನಿರ್ಮಲಾ ಪಾತ್ರದಲ್ಲಿ ಅನು ಜೋಸೆಫ್
* ಗಿರಿಜಾ ಪಾತ್ರದಲ್ಲಿ ಜೆನ್ನಿಫರ್ ಆಂಟನಿ
* ಅಡ್ವ. ಹಶಿಕ್ ಟಿ.ಕೆ. ಸ್ವತಃ
* ಕಸ್ಟಮ್ಸ್ ಅಧಿಕಾರಿಯಾಗಿ ಜೇಮ್ಸ್ ಪೊಟಕಲ್ (ಅತಿಥಿ ಪಾತ್ರ)
* ನಾರಾಯಣನ್ ಅವರ ಕಿರಿಯ ಮಗನಾಗಿ ಆಕಾಶ್ ಸಂತೋಷ್
* ಮೊಯ್ದೀನ್ ಅವರ ಪುತ್ರ ನಜೀಬ್ ಪಾತ್ರದಲ್ಲಿ ಮಿಥುನ್ ರಮೇಶ್
* ಸ್ವತಃ ನೈಲಾ ಉಷಾ (ಕ್ಯಾಮಿಯೋ)
==ಉತ್ಪಾದನೆ==
;ಅಭಿವೃದ್ಧಿ
ನವೆಂಬರ್ 2013 ರಲ್ಲಿ, ಸಲೀಂ ಅಹಮದ್ ಅವರು ಗಲ್ಫ್ ಮತ್ತು ಅದರ ವಿವಿಧ ಅಂಶಗಳನ್ನು ನಿಭಾಯಿಸುವ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದರು <ref>https://en.wikipedia.org/wiki/Pathemari#cite_note-9</ref> ಮತ್ತು ಕುಂಜನಂತಂತೆ ಕಡ (2013) ನಂತರ ಅಹ್ಮದ್ ಅವರ ಎರಡನೇ ಸಹಯೋಗದಲ್ಲಿ ಮಮ್ಮುಟ್ಟಿ ನಾಯಕನಾಗಿ ನಟಿಸಲಿದ್ದಾರೆ . ಮಧು ಅಂಬತ್ ಛಾಯಾಗ್ರಹಣವನ್ನು ನಿರ್ವಹಿಸುತ್ತಾರೆ ಮತ್ತು ಧ್ವನಿ ರೆಕಾರ್ಡಿಂಗ್ ಅನ್ನು ರೆಸುಲ್ ಪೂಕುಟ್ಟಿ ಮಾಡಿದ್ದಾರೆ ಎಂದು ವರದಿಯಾಗಿದೆ .<ref>https://en.wikipedia.org/wiki/Pathemari#cite_note-10</ref> 2013 ರಲ್ಲಿ ಅಹಮದ್ ಮಮ್ಮುಟ್ಟಿಗೆ ಕಥೆಯನ್ನು ವಿವರಿಸಿದರು. ಅವರು ಆಸಕ್ತಿ ವ್ಯಕ್ತಪಡಿಸಿದರು ಮತ್ತು ಒಟ್ಟು ಚಿತ್ರಕಥೆಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಯಿತು.<ref>https://en.wikipedia.org/wiki/Mathrubhumi</ref> ನಾಯಕನ ಜೀವನದ ಮೂರು ಹಂತಗಳನ್ನು ಚಿತ್ರಿಸಬಲ್ಲ ಕಾರಣ ನಾರಾಯಣನ್ ಪಾತ್ರಕ್ಕೆ ಮಮ್ಮುಟ್ಟಿ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸಲೀಂ ಹೇಳಿದರು. "ನಾನು ಯಾವುದೇ ಒಬ್ಬ ವ್ಯಕ್ತಿಯ ಮೇಲೆ ನಾರಾಯಣನ್ ಮಾದರಿಯನ್ನು ಹಾಕಲಿಲ್ಲ ಆದರೆ ಗಲ್ಫ್ನಲ್ಲಿರುವ ಅವರಂತಹ ಕೆಲವು ಕಾರ್ಮಿಕರ ಮೇಲೆ ಮಾದರಿಯನ್ನು ಹಾಕಿದೆ" ಎಂದು ಅವರು ಹೇಳಿದರು.<ref>https://en.wikipedia.org/wiki/Pathemari#cite_note-12</ref>
==ಬಿತ್ತರಿಸುವಿಕೆ==
ಸೆಪ್ಟೆಂಬರ್ 2014 ರಲ್ಲಿ, ಟೆಲಿವಿಷನ್ ನಿರೂಪಕಿ ಜ್ಯುವೆಲ್ ಮೇರಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು, ಅವರ ಮೊದಲ ಚಲನಚಿತ್ರ ನಳಿನಿ ಪಾತ್ರದಲ್ಲಿ, ಮಮ್ಮುಟ್ಟಿ ಪಾತ್ರದ ಹೆಸರು ಪಲ್ಲಿಕಲ್ ನಾರಾಯಣನ್ ಎಂದು ಬಹಿರಂಗಪಡಿಸಲಾಯಿತು. ಶ್ರೀನಿವಾಸನ್ ಮೊಯಿಧೀನ್ ಪಾತ್ರದಲ್ಲಿ ನಟಿಸುವುದನ್ನು ಸಹ ದೃಢಪಡಿಸಲಾಯಿತು, ಆದರೆ ಸಿದ್ದಿಕ್ , ಸಲೀಂ ಕುಮಾರ್ , ಜಾಯ್ ಮ್ಯಾಥ್ಯೂ ಮತ್ತು ಯವನಿಕಾ ಗೋಪಾಲಕೃಷ್ಣನ್ ಇತರ ಪ್ರಮುಖ ಪಾತ್ರಗಳಿಗೆ ಸಹಿ ಹಾಕಲಾಯಿತು. ನಟಿ ವಿಜಿ ಚಂದ್ರಶೇಖರ್ ನಾಯಕನ ತಾಯಿಯ ಪಾತ್ರದಲ್ಲಿ ನಟಿಸುವುದನ್ನು ದೃಢಪಡಿಸಲಾಯಿತು. ಮಮ್ಮುಟ್ಟಿ ಅವರ ಮಗನ ಪಾತ್ರದಲ್ಲಿ ಶಾಹೀನ್ ಸಿದ್ದಿಕ್ ಅವರನ್ನು ಆಯ್ಕೆ ಮಾಡಲಾಯಿತು. ಸುರೇಶ್ ಗೋಪಿ ಮತ್ತು ಮಂಜು ವಾರಿಯರ್ ತಾರಾಗಣದ ಭಾಗವಾಗುತ್ತಾರೆ ಎಂಬ ವದಂತಿಗಳನ್ನು ಸಲೀಂ ಅಹಮದ್ ಈ ಹಿಂದೆ ನಿರಾಕರಿಸಿದ್ದರು .
==ಚಿತ್ರೀಕರಣ ಮತ್ತು ನಿರ್ಮಾಣದ ನಂತರದ ಕೆಲಸಗಳು==
ಚಿತ್ರದ ಪ್ರಧಾನ ಛಾಯಾಗ್ರಹಣವು ಅಕ್ಟೋಬರ್ ೨೦೧೪ ರಲ್ಲಿ ಪ್ರಾರಂಭವಾಯಿತು ಮತ್ತು ಏಪ್ರಿಲ್ ೨೦೧೫ ರ ವೇಳೆಗೆ ಖೋರ್ಫಖಾನ್, ಫುಜೈರಾ, ದುಬೈ, ಚೆಟ್ಟುವಾ, ನಾಟಿಕಾ, ತ್ರಿಪ್ರಯಾರ್ ಮತ್ತು ಬೇಪುರ್ ಮತ್ತು ಸುತ್ತಮುತ್ತಲಿನ ಮೂರು ವೇಳಾಪಟ್ಟಿಗಳಲ್ಲಿ ಪೂರ್ಣಗೊಂಡಿತು.ಮಾರ್ಚ್ ಮೂರನೇ ವಾರದಲ್ಲಿ, ಮಮ್ಮುಟ್ಟಿ ಯುಎಇಯಲ್ಲಿ ಐದು ದಿನಗಳ ಚಿತ್ರೀಕರಣದ ವೇಳಾಪಟ್ಟಿಗಾಗಿ ತಂಡವನ್ನು ಸೇರಿಕೊಂಡರು , ಇದು ಮುಖ್ಯವಾಗಿ ಶಾರ್ಜಾದ ಬುರ್ ದುಬೈ, ಜುಮೇರಾ ಮತ್ತು ರೋಲಾ ಸ್ಕ್ವೇರ್ನಲ್ಲಿ ನಡೆಯಿತು. ಜೋತೀಶ್ ಶಂಕರ್ ಚಿತ್ರಕ್ಕಾಗಿ ಕಲೆಯನ್ನು ವಿನ್ಯಾಸಗೊಳಿಸಿದರು, ಮೂರನೇ ಬಾರಿಗೆ ನಿರ್ದೇಶಕರೊಂದಿಗೆ ಸಹಕರಿಸಿದರು. ಪಥೇಮರಿಯಲ್ಲಿ ತೊಂಬತ್ತು ಪ್ರತಿಶತ ದೃಶ್ಯಗಳು ಸೆಟ್ಗಳಾಗಿವೆ ಎಂದು ಜ್ಯೋತಿಷ್ ಹೇಳಿದ್ದಾರೆ. ೧೯೮೦ ರ ಮುಂಬೈ ವಿಮಾನ ನಿಲ್ದಾಣದ ಸೆಟ್ ಅನ್ನು ಕೊಚ್ಚಿಯ ಮರೀನ್ ಡ್ರೈವ್ನಲ್ಲಿರುವ ಗ್ರೇಟರ್ ಕೊಚ್ಚಿನ್ ಡೆವಲಪ್ಮೆಂಟ್ ಅಥಾರಿಟಿ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಲಾಯಿತು . ಹೊರಾಂಗಣವನ್ನು ಹೊರತುಪಡಿಸಿ ವಿದೇಶದಲ್ಲಿ ನಡೆಯುವ ಪ್ರತಿಯೊಂದು ದೃಶ್ಯವನ್ನು ಎರ್ನಾಕುಲಂನಲ್ಲಿ ಚಿತ್ರೀಕರಿಸಲಾಯಿತು. ವಲಸಿಗರಿಗೆ ಆಹಾರವನ್ನು ನೀಡಲು ಬಳಸಲಾಗುತ್ತಿದ್ದ ಖಾದರ್ ಹೋಟೆಲ್ ಅನ್ನು ಕೊಚ್ಚಿಯ ಸ್ಟುಡಿಯೋದಲ್ಲಿಯೂ ನಿರ್ಮಿಸಲಾಯಿತು. ಮನೆಯನ್ನು ತ್ರಿಪ್ರಯಾರ್ನಲ್ಲಿ ನಿರ್ಮಿಸಲಾಯಿತು. ಸ್ಲೂಪ್ನಲ್ಲಿನ ದೃಶ್ಯಗಳನ್ನು ಬೇಪೋರ್ನಿಂದ ಜಲನೌಕೆಯನ್ನು ಅಳವಡಿಸಿಕೊಳ್ಳುವಾಗ ಚಿತ್ರೀಕರಿಸಲಾಗಿದೆ .
ಕುಂಜನಂತಂತೆ ಕಡ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಕಾಡೆಮಿ ಪ್ರಶಸ್ತಿ ವಿಜೇತ ಧ್ವನಿ ವಿನ್ಯಾಸಕ ರೆಸುಲ್ ಪೂಕುಟ್ಟಿ ಅವರನ್ನು ಸಲೀಂ ಅಹಮದ್ ಈ ಯೋಜನೆಗೆ ಆಯ್ಕೆ ಮಾಡಿಕೊಂಡರು. ಚಿತ್ರಕ್ಕಾಗಿ, ಸುತ್ತಮುತ್ತಲಿನ ಅಭಿವೃದ್ಧಿ ಮತ್ತು ರೂಪಾಂತರವನ್ನು ಚಿತ್ರಿಸಲು ರೆಸುಲ್ ಹವಾನಿಯಂತ್ರಣಗಳು, ಸಂಚಾರ ಮತ್ತು ಕೊಲ್ಲಿಯಲ್ಲಿ ಕಾಲಾನಂತರದ ಬದಲಾವಣೆಯ ಶಬ್ದಗಳನ್ನು ಬಳಸಿಕೊಂಡರು. ಚಿತ್ರದಲ್ಲಿ ಚಿತ್ರಗಳನ್ನು ಜೋಡಿಸಿದಂತೆಯೇ ಧ್ವನಿ ವಿನ್ಯಾಸವನ್ನು ಸಹ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ; "ಭೂತಕಾಲವನ್ನು ವರ್ಣಮಯವಾಗಿ ಪ್ರತಿನಿಧಿಸಲಾಗುತ್ತದೆ ಮತ್ತು ವರ್ತಮಾನವು ಏಕವರ್ಣದ್ದಾಗಿದೆ." ನಾಯಕನ ಮೊದಲ ಸ್ಲೂಪ್ ಪ್ರಯಾಣವನ್ನು ಪ್ರದರ್ಶಿಸುವ ದೃಶ್ಯಕ್ಕಾಗಿ ನೈಜ ಶಬ್ದಗಳನ್ನು ಬಳಸಲಾಗಿದೆ. ರೆಸುಲ್ ಹಿನ್ನೆಲೆಯಲ್ಲಿ 'ನೀರಿನ ಗುಡುಗು ಶಬ್ದ'ವನ್ನು ಬಳಸಿದ್ದಾರೆ, ಇದು "ಯಾತ್ರಿಕರ ಒಂಟಿತನ ಮತ್ತು ಸೆರೆಯನ್ನು ಸುಂದರವಾಗಿ ತಿಳಿಸುವ ಕಾರಣ ಅದು ಗಮನ ಸೆಳೆಯಿತು" ಎಂದು ನಿರ್ದೇಶಕರು ಹೇಳಿದ್ದರು ಎಂದು ಅವರು ಹೇಳುತ್ತಾರೆ. ಚಿತ್ರಕ್ಕಾಗಿ ವಿನ್ಯಾಸಗೊಳಿಸಲಾದ ಧ್ವನಿಗಳ ಅಂತಿಮ ಟ್ರ್ಯಾಕ್ನಲ್ಲಿ ನಿರ್ದೇಶಕರು ರೆಸುಲ್ಗೆ ಸೂಚಿಸಬೇಕಾಗಿದ್ದು ಕೇವಲ ಮೂರು ಬದಲಾವಣೆಗಳು ಮಾತ್ರ. <ref>https://en.wikipedia.org/wiki/Pathemari#cite_note-20</ref>
==ಮಾರ್ಕೆಟಿಂಗ್==
ನಿರ್ಮಾಣ ತಂಡವು ಚಿತ್ರದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿತು, ಇದು ಚಿತ್ರದಲ್ಲಿನ ಒಂದು ಪ್ರಮುಖ ದೃಶ್ಯದಲ್ಲಿ ಕಾಣಿಸಿಕೊಂಡ 'ಚಂಡಮಾರುತ'ದ ಸೃಷ್ಟಿಯನ್ನು ಒಳಗೊಂಡಿದೆ, ಅಲ್ಲಿ ಯುವಕರ ಗುಂಪೊಂದು ಸ್ಲೂಪ್ನಲ್ಲಿ ಸಮುದ್ರವನ್ನು ದಾಟಿ ಮಧ್ಯಪ್ರಾಚ್ಯಕ್ಕೆ ಅಕ್ರಮವಾಗಿ ವಲಸೆ ಹೋಗುತ್ತಿದ್ದು ತೀವ್ರ ತೊಂದರೆಗಳನ್ನು ಎದುರಿಸುತ್ತಿದೆ. ಈ ದೃಶ್ಯಕ್ಕಾಗಿ ಬಳಸಲಾದ VFX ಅನ್ನು ಸಹ ಒಳಗೊಂಡಿರುವ ಈ ವೀಡಿಯೊವನ್ನು ಮಮ್ಮುಟ್ಟಿ ಅವರು ಅಕ್ಟೋಬರ್ 27 ರಂದು ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ್ದಾರೆ, ಇದು "ವೈರಲ್ ಆಗಿದೆ, ವರದಿ ಮಾಡುವ ಸಮಯದಲ್ಲಿ 51,000 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಬಳಕೆದಾರರು ಅದನ್ನು ವೀಕ್ಷಿಸಿದ್ದಾರೆ" ಎಂದು ಐಬಿ ಟೈಮ್ಸ್ ಹೇಳಿದೆ. ವರ್ಲ್ಡ್ ಮಲಯಾಳಿ ಕೌನ್ಸಿಲ್ ಆಯೋಜಿಸಿದ ಕಾರ್ಯಕ್ರಮದಲ್ಲಿ, 1960 ರ ದಶಕದಲ್ಲಿ ಗಲ್ಫ್ಗೆ ಧೋವ್ಗಳಲ್ಲಿ ಹೋಗಿದ್ದ ಕೆಲವು ವಲಸಿಗರನ್ನು ಚಿತ್ರದ ನಿರ್ಮಾಪಕರು ಗೌರವಿಸಿದರು. <ref>https://en.wikipedia.org/wiki/Pathemari#cite_note-23</ref>
==ಬಿಡುಗಡೆ==
ಹಲವಾರು ಮುಂದೂಡಿಕೆಗಳ ನಂತರ, ಅಕ್ಟೋಬರ್ 9, 2015 ರಂದು, ಈ ಚಿತ್ರವು ಕೇರಳದ 64 ಕೇಂದ್ರಗಳಲ್ಲಿ ಬಿಡುಗಡೆಯಾಯಿತು. ಲೈಫ್ ಆಫ್ ಜೋಸುಟ್ಟಿ ನಂತರ ಮಲಯಾಳಂನಲ್ಲಿ ತಮ್ಮ ಎರಡನೇ ಉದ್ಯಮವನ್ನು ಗುರುತಿಸುವ ಮೂಲಕ ಎರೋಸ್ ಇಂಟರ್ನ್ಯಾಷನಲ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿತು . ಕತಾರ್ನಲ್ಲಿ ಚಿತ್ರದ ಪ್ರಥಮ ಪ್ರದರ್ಶನವನ್ನು ದೋಹಾದಲ್ಲಿ ಕುಬಿಸ್ ಈವೆಂಟ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆಸಲಾಯಿತು , ಈ ಸಂದರ್ಭದಲ್ಲಿ ದಶಕಗಳಿಂದ ಕತಾರ್ನಲ್ಲಿರುವ ಮಲಯಾಳಿ ವಲಸಿಗರನ್ನು ಗೌರವಿಸಲಾಯಿತು. 100 ದಿನಗಳ ಆಚರಣೆಯ ಭಾಗವಾಗಿ, ಜನವರಿ 8 ರಂದು ಕೇರಳದ 10 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪತೇಮರಿಯನ್ನು ಮರು-ಬಿಡುಗಡೆ ಮಾಡಲಾಯಿತು. ಪತೇಮರಿಯ ವಿತರಣಾ ಹಕ್ಕುಗಳನ್ನು ಸೂರ್ಯ ಟಿವಿ ತಂದಿತು.
==ಕೃತಿಚೌರ್ಯದ ಆರೋಪಗಳು==
ಯುಎಇ ಮೂಲದ ಅನಿವಾಸಿ ಭಾರತೀಯ ಮೊಯ್ದುಟ್ಟಿ ಎಂಬುವವರು ಎರ್ನಾಕುಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಚಿತ್ರದ ಬಿಡುಗಡೆಯ ವಿರುದ್ಧ ದೂರು ದಾಖಲಿಸಿದ್ದು, ನಿರ್ದೇಶಕ ಸಲೀಂ ಅಹ್ಮದ್ 'ಸ್ವಪ್ನಗೇಹಮ್' ಎಂಬ ಶೀರ್ಷಿಕೆಯ ತಮ್ಮ ಕಥೆಯ ಕೃತಿಚೌರ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಜುಲೈ 2015 ರಲ್ಲಿ, ಎರ್ನಾಕುಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಚಿತ್ರದ ಬಿಡುಗಡೆಯನ್ನು ತಡೆಹಿಡಿಯಿತು. ಸಲೀಂ ಅಹ್ಮದ್ ಈ ಆರೋಪಕ್ಕೆ ಪ್ರತಿಕ್ರಿಯಿಸಿ , "ಸುಮಾರು ಮೂರು ಜನರು ಇದೇ ರೀತಿಯ ಹಕ್ಕುಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತದೆ, ಒಬ್ಬರು ಕಣ್ಣೂರಿನ ಇರಿಕೂರಿನವರು ಮತ್ತು ಇನ್ನೊಬ್ಬರು ಮಸ್ಕತ್ನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ" ಎಂದು ಹೇಳಿದರು . ತಮ್ಮ ಚೊಚ್ಚಲ ಚಿತ್ರ ಆದಮಿಂತೆ ಮಕನ್ ಅಬು ಕೂಡ ಇದೇ ರೀತಿಯ ಆರೋಪಗಳನ್ನು ಎದುರಿಸಿದ್ದರು, ಆದರೆ ಚಿತ್ರ ಬಿಡುಗಡೆಯಾದಾಗ ಅದು ನಿಂತುಹೋಯಿತು ಎಂದು ನಿರ್ದೇಶಕರು ಗಮನಸೆಳೆದರು . " ಪತೇಮರಿ ಪ್ರತಿಯೊಬ್ಬ ಅನಿವಾಸಿ ಭಾರತೀಯ ಮಲಯಾಳಿಗಳಿಗೂ ತಮ್ಮದೇ ಆದ ಕಥೆಯಂತೆ ಭಾಸವಾಗುತ್ತದೆ, ಆದರೆ ಇದು ಒಬ್ಬ ವ್ಯಕ್ತಿಯ ಬಗ್ಗೆ ಅಲ್ಲ. ನಾವು ಕೃತಿಚೌರ್ಯದ ಸಮಸ್ಯೆಯನ್ನು ಕಾನೂನುಬದ್ಧವಾಗಿ ಪರಿಹರಿಸಲು ಪ್ರಯತ್ನಿಸುತ್ತೇವೆ" ಎಂದು ಸಲೀಂ ಹೇಳಿದರು. ನಂತರ ಒಂದು ಸಂದರ್ಶನದಲ್ಲಿ, ಸಲೀಂ ಅಹಮದ್ ಈ ವಿಷಯವನ್ನು ಸ್ಪಷ್ಟಪಡಿಸುತ್ತಾ, "ಸ್ಪಷ್ಟೀಕರಣಕ್ಕಾಗಿ ಕಥೆಯನ್ನು ಓದಿದ ನಂತರ, ಆರೋಪ ಮಾಡಿದವರ ಸ್ವಂತ ಕೃತಿಯು ದಶಕಗಳ ಹಿಂದೆ ಟಿವಿ ಕೊಚುಬಾವಾ ಬರೆದ "ಸ್ವಪ್ನಂಗಲಿಲ್ ನಿನ್ನ ಸ್ವಪ್ನಂಗಲಿಲೆಕ್ಕು ಒರು ಕಬೀರ್" ಎಂಬ ಕಥೆಯನ್ನು ಆಧರಿಸಿದ ಕೃತಿಚೌರ್ಯದ ಕಥೆ ಎಂದು ನಾನು ನೋಡಿದೆ. ನಾವು ಅದನ್ನು ಗಮನಸೆಳೆದಂತೆ, ನ್ಯಾಯಾಲಯವು ಆಕಸ್ಮಿಕವಾಗಿ ಅದನ್ನು ಪರಿಶೀಲಿಸಿತು ಮತ್ತು ಅವಲೋಕನವನ್ನು ಅಂತಿಮ ತೀರ್ಪಿನಲ್ಲಿ ಸೇರಿಸಲಾಗಿದೆ, ಅದು ನಮ್ಮ ಪರವಾಗಿತ್ತು. ಸುಳ್ಳು ಆರೋಪಗಳನ್ನು ಮಾಡಲಾಗಿರುವುದರಿಂದ ನಾವು ಪ್ರಕರಣವನ್ನು ಮುಂದುವರಿಸುತ್ತಿದ್ದೇವೆ."
==ಆರತಕ್ಷತೆ==
ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಅಮೋಲ್ ಪಾಲೇಕರ್ ನೇತೃತ್ವದ ತೀರ್ಪುಗಾರರ ಸಮಿತಿಯು , ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಸಲ್ಲಿಕೆಗೆ ಆಯ್ಕೆಯಾದ ಐದು ಚಿತ್ರಗಳಲ್ಲಿ ಇದು ಒಂದು ಎಂದು ವರದಿ ಮಾಡಿದೆ . ಚಲನಚಿತ್ರ ನಿರ್ದೇಶಕ ಮತ್ತು ತೀರ್ಪುಗಾರರ ಸದಸ್ಯ ಕೆ. ಮಧು ಅವರನ್ನು ಉಲ್ಲೇಖಿಸಿ , ಮಲಯಾಳ ಮನೋರಮಾ ವರದಿ ಮಾಡಿದಂತೆ, ಚಿತ್ರವು ಅಂತಿಮ ಸುತ್ತಿನಲ್ಲಿ ಮರಾಠಿ ಚಲನಚಿತ್ರ ಕೋರ್ಟ್ಗೆ ಸಲ್ಲಿಕೆಯನ್ನು ತಪ್ಪಿಸಿಕೊಂಡಿದೆ .<ref>http://english.manoramaonline.com/entertainment/entertainment-news/mammootty-s-pathemari-misses-oscar-race-by-a-whisker.html</ref> ಆದಾಗ್ಯೂ, ಸಲೀಂ ಅಹಮದ್ ದಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಈ ಸುದ್ದಿಯ ಬಗ್ಗೆ ಮಾತನಾಡುತ್ತಾ , "ನಾನು ಮಲಯಾಳಿ ಪ್ರೇಕ್ಷಕರಿಗಾಗಿ ಚಲನಚಿತ್ರಗಳನ್ನು ನಿರ್ಮಿಸುವ ಮತ್ತು ಅವರ ಜೀವನದ ಕಥೆಗಳನ್ನು ಹೇಳುವ ಚಲನಚಿತ್ರ ನಿರ್ಮಾಪಕ, ಮತ್ತು ಅದರ ಕ್ಷೇತ್ರದ ಹೊರಗಿನವರು ನನ್ನ ಗಮನ ಗುಂಪಿನಲ್ಲ. ಆಸ್ಕರ್ಗೆ ಪರಿಗಣಿಸಲ್ಪಡುವುದು ಸಾಕು."
ಅಕ್ಟೋಬರ್ 12 ರಂದು, ಡಿಸೆಂಬರ್ 2015 ರಲ್ಲಿ ತಿರುವನಂತಪುರಂನಲ್ಲಿ ನಡೆದ 20 ನೇ ಆವೃತ್ತಿಯ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಮಲಯಾಳಂ ಸಿನಿಮಾ ಟುಡೇ' ವಿಭಾಗದಲ್ಲಿ ಈ ಚಿತ್ರವನ್ನು ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. 2019 ರಲ್ಲಿ, ದಿ ಹಿಂದೂವಿನ ಸರಸ್ವತಿ ನಾಗರಾಜನ್ 2015 ರ ಅತ್ಯುತ್ತಮ ಮಲಯಾಳಂ ಚಿತ್ರಗಳಲ್ಲಿ ಪತೇಮರಿಯನ್ನು ಸ್ಥಾನ ನೀಡಿದರು .<ref>https://en.wikipedia.org/wiki/Pathemari#cite_note-38</ref>
==ವಿಮರ್ಶಾತ್ಮಕ ಸ್ವೀಕೃತಿ==
" ಮಾತೃಭೂಮಿಯ ಸುಜಾತಾ ಎಸ್ ಈ ಚಿತ್ರವನ್ನು "ಗಲ್ಫ್ ಮಲಯಾಳಿಗೆ ಒಂದು ಗೀತರೂಪಕ" ಎಂದು ಕರೆದರು ಮತ್ತು ರೆಸುಲ್ ಪೂಕುಟ್ಟಿ ಅವರ ಛಾಯಾಗ್ರಹಣ, ಸಂಕಲನ ಮತ್ತು ಧ್ವನಿ ಮಿಶ್ರಣವನ್ನು ಮೆಚ್ಚಿಕೊಂಡರು. "ಮೊದಲಾರ್ಧದಲ್ಲಿ ಹಲವು ಸಂದರ್ಭಗಳಲ್ಲಿ ಸಂಭಾಷಣೆಗಳು ನಾಟಕೀಯವಾಗಿ ಧ್ವನಿಸುತ್ತವೆ, ಆದರೂ ಸಂಭಾಷಣೆಗಳ ರತ್ನಗಳು ಸಹ ಇದ್ದವು" ಎಂದು ಅವರು ಹೇಳಿದರು. 5 ರಲ್ಲಿ 4 ರೇಟಿಂಗ್ ಪಡೆದ ಇಂಟರ್ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ನ ಅನು ಜೇಮ್ಸ್, ಮಮ್ಮುಟ್ಟಿ ಅವರ ಅಭಿನಯವನ್ನು ಅವರ ವೃತ್ತಿಜೀವನದ ಅತ್ಯುತ್ತಮ ಅಭಿನಯಗಳಲ್ಲಿ ಒಂದು ಎಂದು ಕರೆದರು ಮತ್ತು ಹೀಗೆ ಬರೆದಿದ್ದಾರೆ: "ಇದು ನಮ್ಮಲ್ಲಿ ಅನೇಕರಿಗೆ ಪರಿಚಿತ ಕಥೆಯಾಗಿರುವುದರಿಂದ, ಅದರಲ್ಲಿ ಯಾವುದೇ ಸಸ್ಪೆನ್ಸ್ ಅಂಶವಿಲ್ಲ, ಆದರೆ ಮುಂದೆ ಏನಾಗುತ್ತದೆ ಎಂದು ನೋಡಲು ನಾವು ಇನ್ನೂ ನಮ್ಮ ಆಸನಗಳ ಮೇಲೆ ದೃಢವಾಗಿ ಕುಳಿತುಕೊಳ್ಳುತ್ತೇವೆ." ದಿ ಹಿಂದೂದ ಎಸ್ಆರ್ ಪ್ರವೀಣ್ "ಪರಿಚಿತ ಕಥೆ, ಪರಿಚಿತ ಸನ್ನಿವೇಶ ಮತ್ತು ಊಹಿಸಬಹುದಾದ ಪಾತ್ರಗಳಲ್ಲಿ ನಟರು ಸಹ - ಕಾಗದದ ಮೇಲೆ, ಪತೇಮರಿಗೆ ನಿಜವಾಗಿಯೂ ಏನೂ ಇಲ್ಲ. ಆದರೆ ಹಿಂದೆ ಕಾಣದ ವಿವರಗಳ ಮೇಲೆ ಬೆಳಕು ಚೆಲ್ಲುವ ಸ್ಕ್ರಿಪ್ಟ್ನಿಂದ ಇನ್ನೂ ಹೆಚ್ಚಿನದನ್ನು ಸಾಧಿಸಬಹುದು." ಎಂದು ಬರೆದಿದ್ದಾರೆ. <ref>http://thehindu.com/news/national/kerala/smooth-sail-on-a-sea-of-emotions/article7749098.ece</ref> ಕೇರಳ ಕೌಮುದಿಯ ರೇಜತ್ ಆರ್.ಜಿ. ಕೂಡ ಹೀಗೆ ಹೇಳಿದರು, "ಪತೇಮರಿಯಲ್ಲಿ ಸಲೀಂ ಅಹ್ಮದ್ ಬರಹಗಾರ ಮತ್ತು ನಿರ್ದೇಶಕರಾಗಿ ಅತ್ಯುತ್ತಮರು ಮತ್ತು ಅದು ಸ್ಮರಣೀಯ ಅನುಭವವಾಗಿತ್ತು ಎಂಬ ಅಂಶವನ್ನು ಪರಿಗಣಿಸಿ." ಬಿಹೈಂಡ್ವುಡ್ಸ್ 3/5 ರೇಟಿಂಗ್ ನೀಡಿ, "ನಿರೂಪಣೆಯ ಮಟ್ಟಿಗೆ ಹೇಳುವುದಾದರೆ, ಅರಬಿಕಥಾದಂತಹ ಚಲನಚಿತ್ರಗಳಲ್ಲಿ ನಾವು ನೋಡಿರುವಂತೆ, ಈ ಚಿತ್ರವು ಪರಿಚಿತ ಪ್ರದೇಶದ ಮೂಲಕ ನಿಮ್ಮನ್ನು ಕರೆದೊಯ್ಯುತ್ತದೆ, ಆದರೆ ಪತೇಮರಿಯು ಸಹಾನುಭೂತಿಯಿಂದ ಕೂಡಿದೆ ಎಂದು ಹೇಳೋಣ. ಚಿತ್ರದ ಕೊನೆಯಲ್ಲಿ, ಪ್ರತಿಯೊಬ್ಬ ಗಲ್ಫ್ ಮಲಯಾಳಿ ಅಥವಾ ಯಾವುದೇ ವಲಸಿಗರು ಆ ವಿಷಯಕ್ಕಾಗಿ ಅನುಭವಿಸುವ ನೋವು ಮತ್ತು ದೀರ್ಘಕಾಲದ ಮನೆಕೆಲಸದ ಬಗ್ಗೆ ನೀವು ಸಹಾನುಭೂತಿ ಹೊಂದದೆ ಇರಲು ಸಾಧ್ಯವಿಲ್ಲ."<ref>https://en.wikipedia.org/wiki/Rediff.com</ref> Rediff.com ಗಾಗಿ ಬರೆಯುವ ಪರೇಶ್ ಸಿ. ಪಲಿಚಾ 5/5 ನೀಡಿ, "ನಿರ್ದೇಶಕರು ಫ್ಲ್ಯಾಷ್ಬ್ಯಾಕ್ಗಳು ಮತ್ತು ಫ್ಲ್ಯಾಷ್ ಫಾರ್ವರ್ಡ್ಗಳನ್ನು ಬಳಸಿಕೊಳ್ಳುವ ಮೂಲಕ ಹಳೆಯ ವಿಷಯಕ್ಕೆ ಹೊಸ ಜೀವ ತುಂಬಲು ಪ್ರಯತ್ನಿಸುತ್ತಾರೆ, ಅದನ್ನು ಒಬ್ಬ ವ್ಯಕ್ತಿಗೆ ಸೀಮಿತಗೊಳಿಸುವ ಬದಲು ದೊಡ್ಡ ಸಾಮಾಜಿಕ ದೃಷ್ಟಿಕೋನವನ್ನು ತರುತ್ತಾರೆ." ಎಂದು ಬರೆದಿದ್ದಾರೆ. ರೇಟಿಂಗ್ 3/5, ಮನರಂಜನಾ ಪೋರ್ಟಲ್ ಇಂಡಿಯಾಗ್ಲಿಟ್ಜ್ ತಾಂತ್ರಿಕ ಅಂಶಗಳನ್ನು "ತುಂಬಾ ಚೆನ್ನಾಗಿದೆ" ಎಂದು ವಿವರಿಸಿದೆ, "ಹೆಚ್ಚು ವಾಸ್ತವಿಕ ಸಂಭಾಷಣೆಗಳು ಮತ್ತು ನವೀನತೆಯ ಅಂಶವು ಚಲನಚಿತ್ರವನ್ನು ಹೊಸ ಮಟ್ಟಕ್ಕೆ ಏರಿಸುತ್ತಿತ್ತು" ಮತ್ತು "ಚಿತ್ರವು ಕೊನೆಗೊಳ್ಳುವ ರೀತಿ ಕೂಡ ಚೆನ್ನಾಗಿದೆ ಮತ್ತು ಇದು ಒಟ್ಟಾರೆ ಒಳ್ಳೆಯದನ್ನು ಹೆಚ್ಚಿಸುತ್ತದೆ ಎಂದು ತೀರ್ಮಾನಿಸಿದೆ
https://web.archive.org/web/20151101204103/http://www.sify.com/movies/pathemaari-review-malayalam-pkkjLtajfhdgc.html
ಅಭಿನಯ, ಛಾಯಾಗ್ರಹಣ ಮತ್ತು ಸಂಗೀತವನ್ನು ಶ್ಲಾಘಿಸುತ್ತಾ, ಮಲಯಾಳ ಮನೋರಮಾದ ಜಿ. ರಾಗೇಶ್ ಈ ಚಿತ್ರಕ್ಕೆ 3.25/5 ರೇಟಿಂಗ್ ನೀಡಿದ್ದಾರೆ ಮತ್ತು "ವೀಕ್ಷಕರು ಸುಲಭವಾಗಿ ಸಹಿಸಿಕೊಳ್ಳಬಹುದಾದ ಕಂತುಗಳ ಮೂಲಕ, ಸಲೀಂ ಮಲಯಾಳಿ ವಲಸೆ ಜೀವನದ ಕಥೆಯನ್ನು ಕಡಿಮೆ ನಾಟಕೀಯ ಆದರೆ ಆಕರ್ಷಕ ನಿರೂಪಣೆಯಲ್ಲಿ ಹೇಳುತ್ತಾರೆ. ಈ ಚಿತ್ರವು ವಾಣಿಜ್ಯ ಚಿತ್ರಕ್ಕೆ ರುಚಿಗಳನ್ನು ಹೊಂದಿಲ್ಲ. ವಿಮರ್ಶಕರೆಂದು ಕರೆಯಲ್ಪಡುವವರ ಅಭಿರುಚಿಗಳನ್ನು ತೃಪ್ತಿಪಡಿಸಲು ಎಲ್ಲಿಯೂ ರಾಜಿ ಮಾಡಿಕೊಳ್ಳುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಎಲ್ಲರಿಗೂ ಮಾಡಿದ ಚಿತ್ರ." [ 46 ] ದಿ ಟೈಮ್ಸ್ ಆಫ್ ಇಂಡಿಯಾದ ಸಂಜಿತ್ ಸಿದ್ಧಾರ್ಥನ್ ಈ ಚಿತ್ರಕ್ಕೆ 3.5/5 ರೇಟಿಂಗ್ ನೀಡಿದ್ದಾರೆ ಮತ್ತು "ಸಲೀಂ ಅಹಮದ್ ಅವರ ಚಿತ್ರವು ಪರಿಚಿತ ಕಥಾವಸ್ತುವನ್ನು ಹೊಂದಿರಬಹುದು ಆದರೆ ಅದನ್ನು ಎಷ್ಟು ಪ್ರಾಮಾಣಿಕವಾಗಿ ಹೇಳಲಾಗಿದೆಯೆಂದರೆ, ಒಬ್ಬ ವೀಕ್ಷಕನು ತನ್ನ ಇಚ್ಛೆಗಳು ಮತ್ತು ತನ್ನ ಕುಟುಂಬದವರ ಇಚ್ಛೆಗಳ ನಡುವೆ ಸಿಲುಕಿರುವ ನಾರಾಯಣನ್ ಪಾತ್ರದೊಂದಿಗೆ ಸಹಾನುಭೂತಿ ಹೊಂದುತ್ತಾನೆ. ಪತೇಮರಿ ಒಂದು ತ್ಯಾಗದ ಕಥೆ - 80 ರ ದಶಕದಲ್ಲಿ ಗಲ್ಫ್ ಮಲಯಾಳಿಗಾಗಿ ಎಂದಿಗೂ ಮುಗಿಯದ ಕಥೆ." ಎಂದು ಬರೆದಿದ್ದಾರೆ. " ಪತೇಮರಿ' ಚಿತ್ರದಲ್ಲಿ ಮಮ್ಮುಟ್ಟಿ ತಮ್ಮ ಅದ್ಭುತ ಅಭಿನಯದ ಮೂಲಕ ವೀಕ್ಷಕರಲ್ಲಿ ಸಹಾನುಭೂತಿಯನ್ನು ಹುಟ್ಟುಹಾಕುವಲ್ಲಿ ತಾನು ಪ್ರತಿಭೆ ಎಂದು ಸಾಬೀತುಪಡಿಸಿದ್ದಾರೆ. ಜ್ಯುವೆಲ್ ಮೇರಿ, ಶ್ರೀನಿವಾಸನ್, ಜಾಯ್ ಮ್ಯಾಥ್ಯೂ ಮತ್ತು ಶಾಹೀನ್ ಸಿದ್ದಿಕ್ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಆದರೆ ಲಾಂಚಿ ವೇಲಾಯುಧನ್ ಪಾತ್ರದಲ್ಲಿ ಸಿದ್ದಿಕ್ ಅವರ ಸೀಮಿತ ಪರದೆಯ ಸಮಯದ ಹೊರತಾಗಿಯೂ ಇಡೀ ಚಿತ್ರವನ್ನು ಕದಿಯುತ್ತಾರೆ" ಎಂದು ಅವರು ಬರೆದಿದ್ದಾರೆ. ಮನರಂಜನಾ ಪೋರ್ಟಲ್ ಸಿಫೈಯ ವಿಮರ್ಶಕರೊಬ್ಬರು ಚಿತ್ರಕ್ಕೆ "ವೀಕ್ಷಿಸಬಹುದಾದ" ತೀರ್ಪು ನೀಡಿದರು ಮತ್ತು ಮಿಶ್ರ ವಿಮರ್ಶೆಯನ್ನು ನೀಡಿದರು, "ಕೆಲವೊಮ್ಮೆ ಕೆಲವು ಅದ್ಭುತ ಕ್ಷಣಗಳು ಖಚಿತವಾಗಿರುತ್ತವೆ, ಆದರೆ ನಿರೂಪಣೆ ತುಂಬಾ ಮೇಲ್ನೋಟಕ್ಕೆ ಬರುತ್ತದೆ ಎಂಬ ಭಾವನೆ ಬರುತ್ತದೆ. ವಾಸ್ತವವಾಗಿ, ಗಲ್ಫ್ ಮಲಯಾಳಿಗಳ ಬಗ್ಗೆ ಆ ಕಥೆಗಳಲ್ಲಿ ನಾವು ಮೊದಲು ಕೇಳಿರದ ಹೆಚ್ಚಿನದನ್ನು ವೀಕ್ಷಕರಿಗೆ ನೀಡಲಾಗುತ್ತಿಲ್ಲ. ಹಿಂದಿನ ಚಿತ್ರಗಳಲ್ಲಿ ಉಪ-ಕಥಾವಸ್ತುವಾಗಿ ಇದೇ ರೀತಿಯ ಕಥೆಗಳನ್ನು ನಾವು ನೋಡಿದ್ದರೆ, ಇಲ್ಲಿ ಅದು 110 ನಿಮಿಷಗಳ ಅವಧಿಯ ಚಿತ್ರವಾಗುತ್ತದೆ." ಆದಾಗ್ಯೂ, ಅವರು ಮಮ್ಮುಟ್ಟಿ ಅವರ ಪ್ರಶಂಸೆಯ ಬರವಣಿಗೆಯನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದರು, "ಇತ್ತೀಚಿನ ದಿನಗಳಲ್ಲಿ ಅವರ ಅತ್ಯಂತ ಕಠಿಣ ಪ್ರದರ್ಶನಗಳಲ್ಲಿ ಒಂದಾದ ಮಮ್ಮುಟ್ಟಿ ಕಥೆಯನ್ನು ಅದ್ಭುತ ಪ್ರಾಮಾಣಿಕತೆಯಿಂದ ಮುಂದಕ್ಕೆ ಕೊಂಡೊಯ್ಯುತ್ತಾರೆ. ಪಾತ್ರವನ್ನು ಸಮರ್ಪಿತ ರೀತಿಯಲ್ಲಿ ಚಿತ್ರಿಸುವ ನಾಯಕನನ್ನು ನೋಡುವುದು ಒಂದು ಸಂತೋಷ.
==ಬಾಕ್ಸ್ ಆಫೀಸ್==
ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.<ref>https://timesofindia.indiatimes.com/entertainment/malayalam/movies/news/salim-ahameds-next-titled-praayam/articleshow/73071907.cms</ref> ಪತೇಮರಿ ಚಿತ್ರವು ನೀರಸ ಪ್ರದರ್ಶನ ಕಂಡಿತು. ಪತ್ರಿಕಾಗೋಷ್ಠಿಯಲ್ಲಿ, ಸಲೀಂ ಅಹಮದ್ ಅವರು ಕೆಲವು ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನಕ್ಕೆ ಕೇವಲ ಐದು ಅಥವಾ ಆರು ವೀಕ್ಷಕರೊಂದಿಗೆ ಚಿತ್ರ ಬಿಡುಗಡೆಯಾಗಿದೆ ಎಂದು ಹೇಳಿದರು. ಇದು ತನ್ನ ಮೊದಲ ದಿನದಂದು ₹ 50 ಲಕ್ಷ (US$52,000) ಸಂಗ್ರಹಿಸಿತು. 15 ದಿನಗಳಲ್ಲಿ, ಚಿತ್ರವು ಸುಮಾರು ₹ 7.10 ಕೋಟಿ (US$740,000) , ಮತ್ತು 28 ದಿನಗಳಲ್ಲಿ, ಇದು ಭಾರತದಿಂದ ₹ 8.6 ಕೋಟಿ (US$890,000) ಸಂಗ್ರಹಿಸಿದೆ. ಅಕ್ಟೋಬರ್ 31, 2015 ರಂದು, ಅಹಮದ್ ಪತ್ರಿಕಾಗೋಷ್ಠಿಯಲ್ಲಿ, ಚಿತ್ರವು "ಇಂತಹ ಯಶಸ್ಸನ್ನು" ಪಡೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು ಮತ್ತು "ನಮ್ಮ ವಾಣಿಜ್ಯ ಸಿನಿಮಾಗೆ ಅಗತ್ಯವಿರುವ ಯಾವುದೇ ಅಂಶವನ್ನು ನಾನು ಉದ್ದೇಶಪೂರ್ವಕವಾಗಿ ಪತೇಮರಿಗೆ ಸೇರಿಸಲು ಪ್ರಯತ್ನಿಸಲಿಲ್ಲ . ಜನರು ಈ ಚಿತ್ರವನ್ನು ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಗಲ್ಫ್ ದೇಶಗಳಲ್ಲಿ ಕೆಲಸ ಮಾಡಿದ ತಮ್ಮ ಸಂಬಂಧಿಕರು ಅಥವಾ ಸ್ನೇಹಿತರನ್ನು ಸಂಪರ್ಕಿಸಬಹುದು." ಈ ಚಿತ್ರವು ಕೇರಳದಾದ್ಯಂತ ಚಿತ್ರಮಂದಿರಗಳಲ್ಲಿ 125 ದಿನಗಳನ್ನು ಪೂರ್ಣಗೊಳಿಸಿತು, ಇದು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ 60 ಪರದೆಗಳಲ್ಲಿ ನಾಲ್ಕು ವಾರಗಳನ್ನು ದಾಟಿತು, ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಐದು ವಾರಾಂತ್ಯಗಳನ್ನು ಪೂರ್ಣಗೊಳಿಸಿ ಅದರ ಅಂತಿಮ ಪ್ರದರ್ಶನದಲ್ಲಿ ₹ 18.04 ಲಕ್ಷಗಳನ್ನು ಗಳಿಸಿತು .
==ಪುರಸ್ಕಾರಗಳು==
;ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು <ref>https://timesofindia.indiatimes.com/entertainment/malayalam/movies/news/Pathemari-bags-the-Filmfare-Award-for-Best-Malayalam-movie/articleshow/52813519.cms</ref>
*ಮಲಯಾಳಂನಲ್ಲಿ ಅತ್ಯುತ್ತಮ ಚಲನಚಿತ್ರ (2015)
;ಏಷ್ಯಾವಿಷನ್ ಪ್ರಶಸ್ತಿಗಳು <ref>http://www.filmibeat.com/malayalam/news/2015/asiavision-film-awards-complete-winners-list-205596.html</ref>
*ಸಮಾಜ ಕಲ್ಯಾಣದ ಅತ್ಯುತ್ತಮ ಚಲನಚಿತ್ರ
*ಅತ್ಯುತ್ತಮ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರ
*ಅತ್ಯುತ್ತಮ ಹೊಸ ಮುಖ - ಜ್ಯುವೆಲ್ ಮೇರಿ
*ಅತ್ಯುತ್ತಮ ಸಂಗೀತ ನಿರ್ದೇಶಕ - ಬಿಜಿಬಾಲ್
;ರಾಮು ಕರಿಯಾಟ್ ಚಲನಚಿತ್ರ ಪ್ರಶಸ್ತಿಗಳು
* ಅತ್ಯುತ್ತಮ ಚಲನಚಿತ್ರ
* ಅತ್ಯುತ್ತಮ ನಿರ್ದೇಶನ - ಸಲೀಂ ಅಹಮದ್
* ಅತ್ಯುತ್ತಮ ಚಿತ್ರಕಥೆ - ಸಲೀಂ ಅಹಮದ್
* ಅತ್ಯುತ್ತಮ ನಟ - ಮಮ್ಮುಟ್ಟಿ
* ಅತ್ಯುತ್ತಮ ಧ್ವನಿ ವಿನ್ಯಾಸ - ರೆಸುಲ್ ಪೂಕುಟ್ಟಿ
* ಅತ್ಯುತ್ತಮ ಛಾಯಾಗ್ರಹಣ - ಮಧು ಅಂಬತ್
* ಅತ್ಯುತ್ತಮ ಪೋಷಕ ನಟ - ಸಿದ್ದಿಕ್
* ಅತ್ಯುತ್ತಮ ಹೊಸ ಮುಖ (ಪುರುಷ) - ಶಾಹೀನ್ ಸಿದ್ದಿಕ್
* ಅತ್ಯುತ್ತಮ ಹೊಸ ಮುಖ (ಮಹಿಳೆ) - ಜ್ಯುವೆಲ್ ಮೇರಿ
* ಅತ್ಯುತ್ತಮ ಚಲನಚಿತ್ರ ಸಂಕಲನ - ವಿಜಯ್ ಶಂಕರ್
* ಅತ್ಯುತ್ತಮ ಕಲಾ ನಿರ್ದೇಶಕ - ಜ್ಯೋತಿಶ್ ಶಂಕರ್
* ಅತ್ಯುತ್ತಮ ವಸ್ತ್ರ ವಿನ್ಯಾಸ - ಸಮೀರ ಸನೀಶ್
* ಅತ್ಯುತ್ತಮ ಮೇಕಪ್- ಪಟ್ಟಣಂ ರಶೀದ್
; ಫ್ಲವರ್ಸ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್
*ಅತ್ಯುತ್ತಮ ಚಲನಚಿತ್ರ
*ಅತ್ಯುತ್ತಮ ನಿರ್ದೇಶನ - ಸಲೀಂ ಅಹಮದ್
ಅತ್ಯುತ್ತಮ ಚಿತ್ರಕಥೆ - ಸಲೀಂ ಅಹಮದ್
*ಅತ್ಯುತ್ತಮ ನಟ - ಮಮ್ಮುಟ್ಟಿ
*ಅತ್ಯುತ್ತಮ ಧ್ವನಿ ವಿನ್ಯಾಸ - ರೆಸುಲ್ ಪೂಕುಟ್ಟಿ
;ಫಿಲ್ಮ್ಫೇರ್ ಪ್ರಶಸ್ತಿಗಳು
*ಅತ್ಯುತ್ತಮ ಚಲನಚಿತ್ರ
*ಅತ್ಯುತ್ತಮ ನಟ - ಮಮ್ಮುಟ್ಟಿ
==ಉಲ್ಲೇಖಗಳು==
eqna9g0m32mu5erezhgdup852i3m66l
ಅರಪ್ಪಟ್ಟ ಕೆಟ್ಟಿಯ ಗ್ರಾಮತಿಲ್
0
180310
1382474
2026-08-14T12:00:54Z
Hariprasad Shetty10
87270
ಹೊಸ ಪುಟ: {{Infobox film | ಹೆಸರು = ಅರಪ್ಪಟ್ಟ ಕೆಟ್ಟಿಯ ಗ್ರಾಮತಿಲ್ | ಮೂಲ ಹೆಸರು = ''Arappatta Kettiya Gramathil'' (അരപ്പട്ട കെട്ടിയ ഗ്രാമത്തിൽ) | ಚಿತ್ರ = | ಚಿತ್ರ ವಿವರಣೆ = ಚಿತ್ರದ ಪ್ರಚಾರ ಪೋಸ್ಟರ್ | ನಿರ್ದೇಶಕ = ಪದ್ಮರಾಜನ್ | ನಿರ್ಮಾಪಕ = ಹರಿ ಪೋ...
1382474
wikitext
text/x-wiki
{{Infobox film
| ಹೆಸರು = ಅರಪ್ಪಟ್ಟ ಕೆಟ್ಟಿಯ ಗ್ರಾಮತಿಲ್
| ಮೂಲ ಹೆಸರು = ''Arappatta Kettiya Gramathil'' (അരപ്പട്ട കെട്ടിയ ഗ്രാമത്തിൽ)
| ಚಿತ್ರ =
| ಚಿತ್ರ ವಿವರಣೆ = ಚಿತ್ರದ ಪ್ರಚಾರ ಪೋಸ್ಟರ್
| ನಿರ್ದೇಶಕ = ಪದ್ಮರಾಜನ್
| ನಿರ್ಮಾಪಕ = ಹರಿ ಪೋಥನ್
| ಕಥೆ = ಪದ್ಮರಾಜನ್
| ಚಿತ್ರಕಥೆ = ಪದ್ಮರಾಜನ್
| ಆಧಾರಿತ = ಪದ್ಮರಾಜನ್ ಅವರ ಕಿರು ಕಥೆ
| ನಟರು =
* [[ಮಮ್ಮೂಟ್ಟಿ]]
* [[ನೆಡುಮುಡಿ ವೇಣು]]
* [[ಅಶೋಕನ್]]
* ಗೋಮತಿ
* [[ಸುಕುಮಾರಿ]]
* ಉನ್ನಿಮರಿ
* [[ಜಗತಿ ಶ್ರೀಕುಮಾರ್]]
| ಛಾಯಾಗ್ರಹಣ =
* ಶಾಜಿ ಎನ್. ಕರುಣ್
* ವೇಣು
| ಸಂಕಲನ = ಬಿ. ಲೆನಿನ್
| ಸಹಾಯಕ ಸಂಕಲನ = ವಿ. ಟಿ. ವಿಜಯನ್
| ನಿರ್ಮಾಣ ಸಂಸ್ಥೆ = ಸುಪ್ರಿಯಾ ಫಿಲ್ಮ್ಸ್
| ಬಿಡುಗಡೆಯ ದಿನಾಂಕ = 1 ಮೇ 1986
| ದೇಶ = [[ಭಾರತ]]
| ಭಾಷೆ = [[ಮಲಯಾಳಂ]]
}}
'''ಅರಪಟ್ಟ ಕಟ್ಟಿಯ ಗ್ರಾಮತಿಲ್''' ({{lang-ml|അരപ്പട്ട കെട്ടിയ ഗ്രാമത്തിൽ}}; {{lang-en|Arappatta Kettiya Gramathil}}) 1986ರಲ್ಲಿ ಬಿಡುಗಡೆಯಾದ [[ಮಲಯಾಳಂ]] ಭಾಷೆಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ಪದ್ಮರಾಜನ್ ನಿರ್ದೇಶಿಸಿದ್ದು, ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಈ ಚಿತ್ರವು ಪದ್ಮರಾಜನ್ ಅವರ ಅದೇ ಹೆಸರಿನ ಸಣ್ಣಕಥೆಯನ್ನು ಆಧರಿಸಿದೆ.<ref name="Wiki">{{cite web |title=Arappatta Kettiya Gramathil |url=https://en.wikipedia.org/wiki/Arappatta_Kettiya_Gramathil |website=English Wikipedia |access-date=14 August 2026}}</ref>
ಚಿತ್ರದಲ್ಲಿ ಮಮ್ಮೂಟ್ಟಿ ಜಕರಿಯಾ ಪಾತ್ರದಲ್ಲಿ, ಅಶೋಕನ್ ಹಿಲಾಲ್ ಪಾತ್ರದಲ್ಲಿ ಮತ್ತು ನೆಡುಮುಡಿ ವೇಣು ಗೋಪಿ ಪಾತ್ರದಲ್ಲಿ ನಟಿಸಿದ್ದಾರೆ. ಗೋಮತಿ, ಸುಕುಮಾರಿ, ಉನ್ನಿಮರಿ ಮತ್ತು ಜಗತಿ ಶ್ರೀಕುಮಾರ್ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.<ref name="Wiki"/>
ಚಿತ್ರದ ಕಥೆಯು ದೂರದ ಒಂದು ಗ್ರಾಮದಲ್ಲಿರುವ ವೇಶ್ಯಾಗೃಹಕ್ಕೆ ತೆರಳುವ ಮೂವರು ಸ್ನೇಹಿತರ ಸುತ್ತ ಸುತ್ತುತ್ತದೆ. ಅವರು ಅಲ್ಲಿ ಎದುರಿಸುವ ಘಟನೆಗಳು ಮುಂದಿನ ಸುಮಾರು 24 ಗಂಟೆಗಳ ಅವಧಿಯಲ್ಲಿ ಕಥೆಯನ್ನು ತೀವ್ರಗೊಳಿಸುತ್ತವೆ.<ref name="Wiki"/>
ಚಿತ್ರವು ಬಿಡುಗಡೆಯ ಸಮಯದಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಗಲಿಲ್ಲ. ಆದರೆ ನಂತರದ ವರ್ಷಗಳಲ್ಲಿ ಇದು ಪದ್ಮರಾಜನ್ ಅವರ ಅಭಿಮಾನಿಗಳ ನಡುವೆ ಒಂದು '''ಕಲ್ಟ್ ಕ್ಲಾಸಿಕ್''' ಚಿತ್ರವಾಗಿ ಗುರುತಿಸಲ್ಪಟ್ಟಿತು.<ref name="Padmarajan">{{cite web |title=Padmarajan |url=https://en.wikipedia.org/wiki/Padmarajan |website=English Wikipedia |access-date=14 August 2026}}</ref>
ಸುಕುಮಾರಿ ಅವರು ಚಿತ್ರದಲ್ಲಿನ ಮಾಲುವಮ್ಮ ಪಾತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಕೇರಳ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಗೌರವ ಪಡೆದರು.<ref name="Sukumari">{{cite web |title=Sukumari - Awards and honours |url=https://en.wikipedia.org/wiki/Sukumari |website=English Wikipedia |access-date=14 August 2026}}</ref>
== ಕಥಾವಸ್ತು ==
ಒಂದು ರಾತ್ರಿ ನೃತ್ಯ ಬಾರ್ನಲ್ಲಿ ಶ್ರೀಮಂತ ಜವಳಿ ಉದ್ಯಮಿಯ ಹಾಳಾದ ಮಗ ಜೋಸೆಫ್ ತನ್ನ ಮೂವರು ಸ್ನೇಹಿತರಾದ ಜಕರಿಯಾ, ಗೋಪಿ ಮತ್ತು ಹಿಲಾಲ್ ಅವರನ್ನು ದೂರದ ಗ್ರಾಮದಲ್ಲಿರುವ ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗಲು ಪ್ರಸ್ತಾಪಿಸುತ್ತಾನೆ. ಮೂವರೂ ಅದಕ್ಕೆ ಒಪ್ಪುತ್ತಾರೆ ಮತ್ತು ಜೋಸೆಫ್ನ ಕಾರಿನಲ್ಲಿ ಪ್ರಯಾಣ ಆರಂಭಿಸುತ್ತಾರೆ.
ಆದರೆ ದಾರಿಯಲ್ಲಿ ಜಕರಿಯಾ ಮತ್ತು ಜೋಸೆಫ್ ನಡುವೆ ಜಗಳವಾಗುತ್ತದೆ. ಇದರಿಂದ ಪ್ರಯಾಣ ರದ್ದಾಗುತ್ತದೆ ಮತ್ತು ಜೋಸೆಫ್ ಅವರನ್ನು ಅಲ್ಲಿಯೇ ಬಿಟ್ಟು ಹೋಗುತ್ತಾನೆ. ಜಕರಿಯಾ ಮಾತ್ರ ತನ್ನ ಇಬ್ಬರು ಸ್ನೇಹಿತರನ್ನು ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸುತ್ತಾನೆ. ಮಾರ್ಗದ ಬಗ್ಗೆ ಅವನಿಗೆ ಸಂಪೂರ್ಣ ತಿಳುವಳಿಕೆ ಇಲ್ಲದಿದ್ದರೂ, ಮೂವರೂ ಮರುದಿನ ಬೆಳಗ್ಗೆ ಪ್ರಯಾಣ ಮುಂದುವರಿಸಿ ದೂರದ ಗ್ರಾಮವನ್ನು ತಲುಪುತ್ತಾರೆ.<ref name="Plot">{{cite web |title=Arappatta Kettiya Gramathil - Plot |url=https://en.wikipedia.org/wiki/Arappatta_Kettiya_Gramathil |website=English Wikipedia |access-date=14 August 2026}}</ref>
ಗ್ರಾಮಸ್ಥರ ಅನುಮಾನಾಸ್ಪದ ವರ್ತನೆಯಿಂದ ಗೋಪಿ ಮತ್ತು ಹಿಲಾಲ್ ಭಯಗೊಳ್ಳುತ್ತಾರೆ. ಆದರೆ ಜಕರಿಯಾ ಪರಿಸ್ಥಿತಿಯನ್ನು ಸಮಾಧಾನದಿಂದ ಎದುರಿಸುತ್ತಾನೆ. ಕೊನೆಗೆ ಮೂವರೂ ಮಾಲುವಮ್ಮ ನಡೆಸುವ ವೇಶ್ಯಾಗೃಹವನ್ನು ತಲುಪುತ್ತಾರೆ. ಆ ವೇಶ್ಯಾಗೃಹವು ವಾಸ್ತವವಾಗಿ ಅವಳ ಪೂರ್ವಜರ ದೊಡ್ಡ ಮನೆಯಾಗಿರುತ್ತದೆ.
ಮನೆಯೊಳಗೆ ಕೆಲವು ಮಕ್ಕಳು ಆಟವಾಡುತ್ತಿರುವುದನ್ನು ಮತ್ತು ಒಬ್ಬ ವೃದ್ಧನು ಕಾಗದದಲ್ಲಿ ಏನೋ ಬರೆಯುತ್ತಿರುವುದನ್ನು ಅವರು ನೋಡುತ್ತಾರೆ. ಅಲ್ಲಿಯೇ ಕಿವುಡ ಮತ್ತು ಮೂಕಳಾದ ಒಬ್ಬ ಯುವತಿಯನ್ನು ಅವರು ಭೇಟಿಯಾಗುತ್ತಾರೆ. ಅವಳ ದೇಹಭಾಷೆಯಿಂದ ಅವಳು ಮಾಲುವಮ್ಮನಿಂದ ವೇಶ್ಯಾವೃತ್ತಿಗೆ ಒತ್ತಾಯಿಸಲ್ಪಟ್ಟಿರುವುದು ಅವರಿಗೆ ತಿಳಿಯುತ್ತದೆ.
ಅಷ್ಟರಲ್ಲಿ ದೇವಕಿ ಎಂಬ ಮತ್ತೊಬ್ಬ ಮಹಿಳೆ ಅಲ್ಲಿಗೆ ಬರುತ್ತಾಳೆ. ಮಾಲುವಮ್ಮ ಹೊಸ ಹುಡುಗಿ ಗೌರಿಕುಟ್ಟಿಯೊಂದಿಗೆ ಹೊರಗೆ ಹೋಗಿದ್ದು, ಕೆಲವೇ ನಿಮಿಷಗಳಲ್ಲಿ ಹಿಂದಿರುಗುತ್ತಾಳೆ ಎಂದು ದೇವಕಿ ತಿಳಿಸುತ್ತಾಳೆ.
ಆ ಸಮಯದಲ್ಲಿ ಭಾಸ್ಕರಮೇನನ್ ಅಲ್ಲಿ ಬಂದು ಮೂವರಿಗೂ ಮನೆಯಿಂದ ಹೊರಗೆ ಹೋಗುವಂತೆ ಹೇಳುತ್ತಾನೆ. ಗ್ರಾಮದ ಮುಸ್ಲಿಂ ಗುಂಪೊಂದು ಮನೆಯ ಮೇಲೆ ದಾಳಿ ಮಾಡಲು ಸಿದ್ಧವಾಗಿದೆ ಎಂದು ಆತ ತಿಳಿಸುತ್ತಾನೆ. ಕೆಲವು ದಿನಗಳ ಹಿಂದೆ ನಡೆದ ಗಲಭೆಯಲ್ಲಿ ತಾನು ಗಾಯಗೊಂಡಿರುವ ಗುರುತುಗಳನ್ನೂ ತೋರಿಸುತ್ತಾನೆ.<ref name="Plot"/>
ಮೂವರು ಹೊರಗೆ ಬರುತ್ತಿದ್ದಾಗ ಒಂದು ಗುಂಪು ಅವರನ್ನು ಸುತ್ತುವರಿದು ಅವಾಚ್ಯವಾಗಿ ಮಾತನಾಡುತ್ತದೆ. ಜಕರಿಯಾ ಪ್ರತಿರೋಧ ತೋರಿದಾಗ ಪರಿಸ್ಥಿತಿ ಹಿಂಸಾತ್ಮಕವಾಗುತ್ತದೆ. ಆದರೆ ಗುಂಪಿನ ನಾಯಕ ಪರಿಸ್ಥಿತಿಯನ್ನು ನಿಯಂತ್ರಿಸಿ ಅವರನ್ನು ಸಮೀಪದ ಚಹಾ ಅಂಗಡಿಗೆ ಕರೆದುಕೊಂಡು ಹೋಗುತ್ತಾನೆ.
ಈ ಸಂಘರ್ಷದ ಹಿನ್ನೆಲೆಯಲ್ಲೇ ಗ್ರಾಮದ ಸ್ಥಳೀಯ ಪ್ರಭಾವಿ ವ್ಯಕ್ತಿಯಾದ ಮೂಪ್ಪನ್ನ ಪಾತ್ರ ಪ್ರಮುಖವಾಗುತ್ತದೆ. ಮಾಲುವಮ್ಮನ ಬಳಿ ಬರುವ ಹುಡುಗಿಯರನ್ನು ಮೊದಲು ಮೂಪ್ಪನ್ ಅನುಭವಿಸುವುದು ರೂಢಿಯಾಗಿರುತ್ತದೆ. ಗೌರಿಕುಟ್ಟಿ ಮೂಪ್ಪನ್ನ ಬಳಿಗೆ ಹೋಗಲು ನಿರಾಕರಿಸಿರುವುದೇ ಗ್ರಾಮದ ಗಲಭೆಗೆ ಪ್ರಮುಖ ಕಾರಣವಾಗಿರುತ್ತದೆ.<ref name="Plot"/>
ಮಾಲುವಮ್ಮ ಕೆಲವು ದಿನಗಳ ನಂತರ ಗೌರಿಕುಟ್ಟಿಯನ್ನು ಮೂಪ್ಪನ್ಗೆ ಕಳುಹಿಸುವುದಾಗಿ ಭರವಸೆ ನೀಡುತ್ತಾಳೆ. ಮೂಪ್ಪನ್ ಅದನ್ನು ಒಪ್ಪಿಕೊಂಡು ಮೂವರನ್ನೂ ಬಿಡುಗಡೆ ಮಾಡುವಂತೆ ಆದೇಶಿಸುತ್ತಾನೆ.
ನಂತರ ಮಾಲುವಮ್ಮ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಗೋಪಿ ಕಿವುಡ ಮತ್ತು ಮೂಕ ಹುಡುಗಿಯ ಬಳಿಗೆ ಹೋಗುತ್ತಾನೆ. ಜಕರಿಯಾ ದೇವಕಿ ಮತ್ತು ವೃದ್ಧನೊಂದಿಗೆ ಇಸ್ಪೀಟ್ ಆಡಲು ಕುಳಿತುಕೊಳ್ಳುತ್ತಾನೆ.
ಇದೇ ಸಂದರ್ಭದಲ್ಲಿ ಹಿಲಾಲ್ ಗೌರಿಕುಟ್ಟಿಯ ಕೋಣೆಗೆ ಹೋಗುತ್ತಾನೆ. ಅವಳೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಅವಳು ತೀವ್ರವಾಗಿ ಪ್ರತಿರೋಧಿಸುತ್ತಾಳೆ. ನಂತರ ಹಿಲಾಲ್ಗೆ ಗೌರಿಕುಟ್ಟಿಯನ್ನು ಬಲವಂತವಾಗಿ ವೇಶ್ಯಾವೃತ್ತಿಗೆ ತಳ್ಳಲಾಗಿದೆ ಎಂಬುದು ತಿಳಿಯುತ್ತದೆ. ಅವಳು ಇನ್ನೂ ಕನ್ಯೆಯಾಗಿರುವುದನ್ನೂ ಆತ ತಿಳಿದುಕೊಳ್ಳುತ್ತಾನೆ.
ಗೌರಿಕುಟ್ಟಿ ತನ್ನ ಕಥೆಯನ್ನು ಹಿಲಾಲ್ಗೆ ಹೇಳುತ್ತಾಳೆ. ತಂದೆಯ ಮರಣದ ನಂತರ ತನ್ನ ಚಿಕ್ಕಪ್ಪನೇ ತನ್ನನ್ನು ಮಾಲುವಮ್ಮನಿಗೆ ಮಾರಿದ್ದಾನೆ ಎಂದು ಹೇಳುತ್ತಾಳೆ. ಈ ಮನೆ ವೇಶ್ಯಾಗೃಹವೆಂಬುದು ಇಲ್ಲಿ ಬಂದ ಕೆಲವು ದಿನಗಳ ನಂತರವೇ ತನಗೆ ತಿಳಿಯಿತು ಎಂದು ಅವಳು ಹೇಳುತ್ತಾಳೆ.
ವೇಶ್ಯಾಗೃಹದ ಗ್ರಾಹಕರನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಮಾಲುವಮ್ಮ ತನ್ನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾಳೆ ಎಂದು ಗೌರಿಕುಟ್ಟಿ ಹೇಳುತ್ತಾಳೆ. ತನ್ನನ್ನು ಅಲ್ಲಿಂದ ರಕ್ಷಿಸುವಂತೆ ಹಿಲಾಲ್ನನ್ನು ಬೇಡಿಕೊಳ್ಳುತ್ತಾಳೆ. ಹಿಲಾಲ್ ಅವಳನ್ನು ಹೊರಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ಭರವಸೆ ನೀಡುತ್ತಾನೆ.<ref name="Plot"/>
ಆದರೆ ಮಾಲುವಮ್ಮನ ಮಗ ಭಾಸಿ ಹಿಲಾಲ್ನ ಯೋಜನೆಯನ್ನು ವಿಫಲಗೊಳಿಸುತ್ತಾನೆ. ಹಿಲಾಲ್ ಗೌರಿಕುಟ್ಟಿಯ ಬಗ್ಗೆ ಗೋಪಿ ಮತ್ತು ಜಕರಿಯಾಗೆ ತಿಳಿಸುತ್ತಾನೆ. ಜಕರಿಯಾ ಅವಳನ್ನು ರಕ್ಷಿಸಲು ಸಹಾಯ ಮಾಡುವುದಾಗಿ ಹೇಳುತ್ತಾನೆ.
ನಂತರ ಸ್ಥಳೀಯ ಜಮೀನ್ದಾರ ಪಣಿಕ್ಕರ್ನ ಪರವಾಗಿ ಕೆಲಸ ಮಾಡುವ ದಲ್ಲಾಳಿಯಾದ ನಾರಾಯಣನ್ ಅಲ್ಲಿಗೆ ಬಂದು ರಾತ್ರಿ ಗೌರಿಕುಟ್ಟಿಯನ್ನು ತನ್ನೊಂದಿಗೆ ಕಳುಹಿಸುವಂತೆ ಮಾಲುವಮ್ಮನನ್ನು ಒತ್ತಾಯಿಸುತ್ತಾನೆ. ಮಾಲುವಮ್ಮ ಒಪ್ಪಿಕೊಂಡು ರಾತ್ರಿ ಬರಲು ಹೇಳುತ್ತಾಳೆ.
ರಾತ್ರಿ ಗೌರಿಕುಟ್ಟಿ ನಾರಾಯಣನ್ನೊಂದಿಗೆ ಹೋಗಲು ನಿರಾಕರಿಸುತ್ತಾಳೆ. ಇದರಿಂದ ಕೋಪಗೊಂಡ ನಾರಾಯಣನ್ ಇನ್ನಷ್ಟು ಜನರನ್ನು ಕರೆದುಕೊಂಡು ಬಂದು ಮಾಲುವಮ್ಮನ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾನೆ.
ಮಾಲುವಮ್ಮನಿಗೆ ಮೂಪ್ಪನ್ ಬೆಂಬಲ ನೀಡುತ್ತಾನೆ ಮತ್ತು ಮನೆಯ ರಕ್ಷಣೆಗೆ ತನ್ನ ಜನರನ್ನು ಕಳುಹಿಸುತ್ತಾನೆ. ಕೆಲವು ಗಂಟೆಗಳ ನಂತರ ನಾರಾಯಣನ್ ಹನ್ನೆರಡು ಜನರೊಂದಿಗೆ ಮರಳಿ ಬರುತ್ತಾನೆ. ಮೂಪ್ಪನ್ನ ಜನರು ಮತ್ತು ನಾರಾಯಣನ್ನ ಜನರ ನಡುವೆ ಘರ್ಷಣೆ ಉಂಟಾಗಿ ದೊಡ್ಡ ಗಲಭೆ ಪ್ರಾರಂಭವಾಗುತ್ತದೆ.<ref name="Plot"/>
ಜಕರಿಯಾ ಈ ಗಲಭೆಯನ್ನು ಅವಕಾಶವಾಗಿ ಬಳಸಿಕೊಂಡು ಭಾಸಿಯನ್ನು ಚೂರಿಯಿಂದ ಇರಿಯುತ್ತಾನೆ. ಇದರಿಂದ ಮಾಲುವಮ್ಮ ಕೋಣೆಯಿಂದ ಹೊರಗೆ ಬರುತ್ತಾಳೆ. ಇದೇ ಸಂದರ್ಭದಲ್ಲಿ ಹಿಲಾಲ್ ಮತ್ತು ಗೋಪಿ ಗೌರಿಕುಟ್ಟಿಯನ್ನು ಕರೆದುಕೊಂಡು ಮನೆಯಿಂದ ತಪ್ಪಿಸಿಕೊಳ್ಳುತ್ತಾರೆ.
ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ನಾರಾಯಣನ್ ಜಕರಿಯಾನ ಮೇಲೆ ದಾಳಿ ಮಾಡುತ್ತಾನೆ. ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ನಾರಾಯಣನ್ ಜಕರಿಯಾನನ್ನು ಇರಿದು ಕೊಲ್ಲುತ್ತಾನೆ.
ಸುರಕ್ಷಿತ ಸ್ಥಳವನ್ನು ತಲುಪಿದ ನಂತರ ಗೋಪಿ, ಹಿಲಾಲ್ಗೆ ಗೌರಿಕುಟ್ಟಿಯನ್ನು ಕರೆದುಕೊಂಡು ಅಲ್ಲಿಂದ ಓಡಿಹೋಗುವಂತೆ ಹೇಳುತ್ತಾನೆ. ಆದರೆ ಜಕರಿಯಾಗೆ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಗೋಪಿ ಮತ್ತೆ ಮನೆಗೆ ಹಿಂದಿರುಗುತ್ತಾನೆ.
ಮನೆಗೆ ತಲುಪಿದ ಗೋಪಿ ಜಕರಿಯಾನ ಹೆಸರನ್ನು ಜೋರಾಗಿ ಕರೆಯುತ್ತಾನೆ. ಆದರೆ ಯಾವುದೇ ಪ್ರತಿಕ್ರಿಯೆ ದೊರೆಯುವುದಿಲ್ಲ.<ref name="Plot"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| ಮಮ್ಮೂಟ್ಟಿ
| ಜಕರಿಯಾ
|-
| ಅಶೋಕನ್
| ಹಿಲಾಲ್
|-
| ನೆಡುಮುಡಿ ವೇಣು
| ಗೋಪಿ
|-
| ವಿ.ಪಿ. ರಾಮಚಂದ್ರನ್
| ಜೋಸೆಫ್
|-
| ಗೋಮತಿ
| ಗೌರಿಕುಟ್ಟಿ
|-
| ಸುಕುಮಾರಿ
| ಮಾಲು ಅಮ್ಮ
|-
| ಉನ್ನಿಮರಿ
| ದೇವಕಿ
|-
| ರಶೀದ್
| ಸುಲೈಮಾನ್
|-
| ಜಗತಿ ಶ್ರೀಕುಮಾರ್
| ಭಾಸಿ
|-
| ಕುಂಜಾಂಡಿ
| ಮೂಪ್ಪನ್
|-
| ಸೂರ್ಯ
|
|-
| ಅಚನ್ಕುಂಜು
| ನಾರಾಯಣನ್
|-
| ಕನಕಲತಾ
| ಶ್ರೀದೇವಿ
|}
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಮ್ಮೂಟ್ಟಿ, ಅಶೋಕನ್ ಮತ್ತು ನೆಡುಮುಡಿ ವೇಣು ಕ್ರಮವಾಗಿ ಜಕರಿಯಾ, ಹಿಲಾಲ್ ಮತ್ತು ಗೋಪಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗೋಮತಿ ಗೌರಿಕುಟ್ಟಿ ಪಾತ್ರದಲ್ಲಿ ನಟಿಸಿದ್ದಾರೆ. ಸುಕುಮಾರಿ ಮಾಲು ಅಮ್ಮನ ಪಾತ್ರವನ್ನು ನಿರ್ವಹಿಸಿದ್ದಾರೆ. ಜಗತಿ ಶ್ರೀಕುಮಾರ್ ಭಾಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.<ref name="Wiki"/>
== ಕಿರು ಕಥೆಯಿಂದಾದ ಬದಲಾವಣೆಗಳು ==
ಚಿತ್ರವು ಪದ್ಮರಾಜನ್ ಅವರ ಅದೇ ಹೆಸರಿನ ಕಿರು ಕಥೆಯನ್ನು ಆಧರಿಸಿದ್ದರೂ, ಚಿತ್ರಕಥೆಯನ್ನು ರೂಪಿಸುವಾಗ ಅವರು ಮೂಲ ಕಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ.
ಮೂಲ ಕಿರು ಕಥೆಯಲ್ಲಿ ಜಕರಿಯಾ, ಗೋಪಿ ಮತ್ತು ಬಿಲಾಲ್ ವೇಶ್ಯಾಗೃಹಕ್ಕೆ ಹೇಗೆ ತಲುಪುತ್ತಾರೆ ಎಂಬುದಕ್ಕೆ ಸ್ಪಷ್ಟವಾದ ಕಾರಣವನ್ನು ನೀಡಲಾಗಿಲ್ಲ. ಆದರೆ ಚಿತ್ರದಲ್ಲಿ ಅವರು ಆ ಸ್ಥಳಕ್ಕೆ ತಲುಪುವ ಹಿನ್ನೆಲೆಯನ್ನು ವಿವರವಾಗಿ ನಿರೂಪಿಸಲಾಗಿದೆ.
ಕಿರು ಕಥೆಯಲ್ಲಿ ಪಾತ್ರಗಳ ಸಂಖ್ಯೆ ಕಡಿಮೆ ಇದ್ದರೆ, ಚಿತ್ರದಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಪಾತ್ರಗಳನ್ನು ಸೇರಿಸಲಾಗಿದೆ.
ಚಿತ್ರಕ್ಕಾಗಿ ಜೋಸೆಫ್, ಪಣಿಕ್ಕರ್, ನಾರಾಯಣನ್ ಮತ್ತು ದೇವಕಿ ಸೇರಿದಂತೆ ಹಲವು ಹೊಸ ಪಾತ್ರಗಳನ್ನು ಪದ್ಮರಾಜನ್ ಸೇರಿಸಿದ್ದಾರೆ.<ref name="Changes">{{cite web |title=Arappatta Kettiya Gramathil |url=https://en.wikipedia.org/wiki/Arappatta_Kettiya_Gramathil |website=English Wikipedia |access-date=14 August 2026}}</ref>
== ಪ್ರಶಸ್ತಿಗಳು ==
ಸುಕುಮಾರಿ ಅವರು ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದರು. ಇದೇ ಪಾತ್ರಕ್ಕಾಗಿ ಅವರು ಕೇರಳ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿಯನ್ನೂ ಪಡೆದರು ಎಂದು ಲಭ್ಯವಿರುವ ಮೂಲಗಳಲ್ಲಿ ಉಲ್ಲೇಖಿಸಲಾಗಿದೆ.<ref name="Sukumari"/>
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ಫಲಿತಾಂಶ
|-
| 1986
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಪೋಷಕ ನಟಿ
| ಸುಕುಮಾರಿ
|-
| 1985
| ಕೇರಳ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ
| ಅತ್ಯುತ್ತಮ ಪೋಷಕ ನಟಿ
| ಸುಕುಮಾರಿ
|}
== ನಿರ್ಮಾಣ ==
''ಅರಪಟ್ಟ ಕಟ್ಟಿಯ ಗ್ರಾಮತಿಲ್'' ಚಿತ್ರವನ್ನು ಸುಪ್ರಿಯಾ ಫಿಲ್ಮ್ಸ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಹರಿ ಪೋಥನ್ ನಿರ್ಮಿಸಿದ್ದಾರೆ. ಚಿತ್ರಕಥೆ ಮತ್ತು ನಿರ್ದೇಶನವನ್ನು ಪದ್ಮರಾಜನ್ ನಿರ್ವಹಿಸಿದ್ದಾರೆ.<ref name="Wiki"/>
ಚಿತ್ರದ ಛಾಯಾಗ್ರಹಣವನ್ನು ಶಾಜಿ ಎನ್. ಕರುಣ್ ಮತ್ತು ವೇಣು ನಿರ್ವಹಿಸಿದ್ದಾರೆ. ಸಂಕಲನವನ್ನು ಬಿ. ಲೆನಿನ್ ಮಾಡಿದ್ದಾರೆ ಮತ್ತು ವಿ. ಟಿ. ವಿಜಯನ್ ಸಹಾಯಕ ಸಂಕಲನಕಾರರಾಗಿದ್ದರು.<ref name="Wiki"/>
== ಸ್ವೀಕಾರ ==
ಚಿತ್ರವು ಬಿಡುಗಡೆಯ ಸಮಯದಲ್ಲಿ ವಾಣಿಜ್ಯಿಕವಾಗಿ ವಿಫಲವಾಗಿತ್ತು. ಆದಾಗ್ಯೂ, ನಂತರದ ವರ್ಷಗಳಲ್ಲಿ ಚಿತ್ರಕ್ಕೆ ಹೆಚ್ಚಿನ ಮೆಚ್ಚುಗೆ ದೊರೆತು ಪದ್ಮರಾಜನ್ ಅವರ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ಪರಿಗಣಿಸಲಾಯಿತು. ಇದು ಅವರ ಅಭಿಮಾನಿಗಳ ನಡುವೆ ಕಲ್ಟ್ ಕ್ಲಾಸಿಕ್ ಸ್ಥಾನವನ್ನು ಪಡೆದುಕೊಂಡಿದೆ.<ref name="Padmarajan"/>
ಚಿತ್ರದ ಕಥೆಯು ವೇಶ್ಯಾವೃತ್ತಿ, ಸಾಮಾಜಿಕ ಅಸಮಾನತೆ, ಗ್ರಾಮೀಣ ಅಧಿಕಾರ ವ್ಯವಸ್ಥೆ ಮತ್ತು ಮಹಿಳೆಯರ ಮೇಲಿನ ಶೋಷಣೆಯಂತಹ ವಿಷಯಗಳನ್ನು ಒಳಗೊಂಡಿದೆ.
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0254370/ ''Arappatta Kettiya Gramathil''] — IMDb
* [https://en.wikipedia.org/wiki/Arappatta_Kettiya_Gramathil ''Arappatta Kettiya Gramathil''] — English Wikipedia
5c0hxf4vk8dogy485njomayposjlqrr
ಸದಸ್ಯರ ಚರ್ಚೆಪುಟ:GreenPs
3
180311
1382475
2026-08-14T12:11:53Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1382475
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=GreenPs}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೭:೪೧, ೧೪ ಆಗಸ್ಟ್ ೨೦೨೬ (IST)
ncevhjes1u6oh1rhqhz81fhhh0wi60h
ಅಗ್ನಿಸಾಕ್ಷಿ(೧೯೯೯ ಚಿತ್ರ)
0
180312
1382484
2026-08-14T12:28:04Z
Hariprasad Shetty10
87270
ಹೊಸ ಪುಟ: ಅಗ್ನಿಸಾಕ್ಷಿ(೧೯೯೯ ಚಿತ್ರ) {{Infobox film | name = ಅಗ್ನಿಸಾಕ್ಷಿ | image = | caption = ಚಿತ್ರದ ಸಿಡಿ ಮುಖಪುಟ | director = ಶ್ಯಾಮಪ್ರಸಾದ್ | writer = ಶ್ಯಾಮಪ್ರಸಾದ್ | screenplay = ಶ್ಯಾಮಪ್ರಸಾದ್ | based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ |...
1382484
wikitext
text/x-wiki
ಅಗ್ನಿಸಾಕ್ಷಿ(೧೯೯೯ ಚಿತ್ರ)
{{Infobox film
| name = ಅಗ್ನಿಸಾಕ್ಷಿ
| image =
| caption = ಚಿತ್ರದ ಸಿಡಿ ಮುಖಪುಟ
| director = ಶ್ಯಾಮಪ್ರಸಾದ್
| writer = ಶ್ಯಾಮಪ್ರಸಾದ್
| screenplay = ಶ್ಯಾಮಪ್ರಸಾದ್
| based_on = ''ಅಗ್ನಿಸಾಕ್ಷಿ'' ಕಾದಂಬರಿ, ಲಲಿತಾಂಬಿಕಾ ಅಂತರಜನಂ
| producer = ವಿ. ವಿ. ಬಾಬು
| starring =
* ರಜಿತ್ ಕಪೂರ್
* [[ಶೋಭನಾ]]
* ಶ್ರೀವಿದ್ಯಾ
* ಪ್ರವೀಣಾ
* ಮಧುಪಾಲ್
* ಮಾದಂಬು ಕುಂಜುಕುಟ್ಟನ್
| cinematography = ಅಳಗಪ್ಪನ್ ಎನ್.
| editing = ಬೀನಾ ಪಾಲ್
| music = ಕೈತಪ್ರಂ ದಾಮೋದರನ್ ನಂಬೂದಿರಿ
| production_company = ಸೃಷ್ಟಿ ಫಿಲ್ಮ್ಸ್
| released = 1999
| runtime = 100 ನಿಮಿಷ
| country = [[ಭಾರತ]]
| language = [[ಮಲಯಾಳಂ]]
}}
'''ಅಗ್ನಿಸಾಕ್ಷಿ''' ({{lang-en|Agnisakshi}}) 1999ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಆಧ್ಯಾತ್ಮಿಕ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶ್ಯಾಮಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಇದು ಲಲಿತಾಂಬಿಕಾ ಅಂತರಜನಂ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ರಜಿತ್ ಕಪೂರ್, [[ಶೋಭನಾ]], ಶ್ರೀವಿದ್ಯಾ, ಪ್ರವೀಣಾ, ಮಧುಪಾಲ್ ಮತ್ತು ಮಾದಂಬು ಕುಂಜುಕುಟ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="EnglishWiki">{{cite web |title=Agnisakshi (1999 film) |url=https://en.wikipedia.org/wiki/Agnisakshi_(1999_film) |website=Wikipedia |access-date=14 August 2026}}</ref>
ಚಿತ್ರವು 1998ರ ಸೆಪ್ಟೆಂಬರ್ 14ರಂದು ಸೂರ್ಯ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref name="EnglishWiki"/>
''ಅಗ್ನಿಸಾಕ್ಷಿ'' ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿತು. ಒಂದೇ ಚಿತ್ರ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ಇದು ಒಂದಾಗಿದೆ.<ref name="TOI">{{cite web |title=Happy Birthday Shobana: Five movies of the actress from 'Manichithrathazhu' to 'Makalkku' that you should watch right away |url=https://timesofindia.indiatimes.com/entertainment/malayalam/movies/news/happy-birthday-shobana-five-movies-of-the-actress-from-manichithrathazhu-to-makalkku-that-you-should-watch-right-away/photostory/74729991.cms |website=The Times of India |date=21 March 2020 |access-date=14 August 2026}}</ref>
== ಕಥಾವಸ್ತು ==
ಕಥೆಯು 1930ರ ದಶಕದ ಕೇರಳದ ನಂಬೂದಿರಿ ಕುಟುಂಬದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿದೆ. ಕಥೆಯ ಕೇಂದ್ರದಲ್ಲಿ ಉಣ್ಣಿ ಮತ್ತು ದೇವಕಿ ಎಂಬ ದಂಪತಿಗಳ ಸಂಬಂಧವಿದೆ. ಉಣ್ಣಿ ದೇವಕಿಯನ್ನು ವಿವಾಹವಾಗಿ ತನ್ನ ನಂಬೂದಿರಿ ಇಲ್ಲಂಗೆ ಕರೆತರುತ್ತಾನೆ.
ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಂದ ಕೂಡಿದ ಸಂಯುಕ್ತ ಕುಟುಂಬದ ಜೀವನದಲ್ಲಿ ದೇವಕಿ ಸಿಲುಕಿಕೊಳ್ಳುತ್ತಾಳೆ. ಉಣ್ಣಿ ತನ್ನ ಕುಟುಂಬದ ಸಂಪ್ರದಾಯಗಳಿಂದ ಬಂಧಿತನಾಗಿರುವುದರಿಂದ, ತಾನು ಬಯಸಿದ ರೀತಿಯಲ್ಲಿ ಪತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಆದರೂ ಉಣ್ಣಿ ಮತ್ತು ದೇವಕಿ ಪರಸ್ಪರ ಆಳವಾಗಿ ಪ್ರೀತಿಸುತ್ತಾರೆ.<ref name="EnglishWiki"/>
ಕುಟುಂಬವು ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯದೆ ಸಂಪ್ರದಾಯದ ಕೋಟೆಯೊಳಗೆ ಬದುಕುತ್ತದೆ. ಉಣ್ಣಿಗೆ ಹೊರಗಿನ ಜಗತ್ತಿನ ಬದಲಾವಣೆಗಳ ಅರಿವಿದ್ದರೂ, ತನ್ನ ಕುಟುಂಬವು ಒಪ್ಪಿಕೊಳ್ಳಲಾರದ ವಿಷಯಗಳಿಂದ ದೂರವಿರಲು ಅವನು ಪ್ರಯತ್ನಿಸುತ್ತಾನೆ.
ಆದರೆ ದೇವಕಿ ಮೂಲತಃ ಸ್ವತಂತ್ರ ಮನೋಭಾವದವಳು. ಅವಳು ಕುಟುಂಬದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಲು ಬಯಸುವುದಿಲ್ಲ. ಅಂತಿಮವಾಗಿ ಅವಳು ಆ ಪರಿಸರದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ.<ref name="EnglishWiki"/>
ಕಥೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿಯೂ ಸಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದ ಕಾಲಘಟ್ಟದಲ್ಲಿ ಕೇರಳದ ಸಾಮಾಜಿಕ ಜೀವನದಲ್ಲಿ ನಡೆಯುತ್ತಿದ್ದ ಬದಲಾವಣೆಗಳು ಕಥೆಯ ಮೇಲೆ ಪರಿಣಾಮ ಬೀರುತ್ತವೆ.
ಚಿತ್ರವು [[ಹರಿದ್ವಾರ]]ದಲ್ಲಿ ಆರಂಭವಾಗುತ್ತದೆ. ಉಣ್ಣಿಯ ಕಿರಿಯ ಅಕ್ಕ ತಂಗಂ, ಉಣ್ಣಿಯ ಚಿತಾಭಸ್ಮವನ್ನು [[ಗಂಗಾ]] ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ಬರುತ್ತಾಳೆ. ಅಲ್ಲಿ ಈಗ ಸಂನ್ಯಾಸಿನಿಯಾಗಿ ಬದುಕುತ್ತಿರುವ ದೇವಕಿಯನ್ನು ಹುಡುಕಲು ಅವಳು ಪ್ರಯತ್ನಿಸುತ್ತಾಳೆ.
ತಂಗಂನ ನೆನಪುಗಳ ಮೂಲಕ ಉಣ್ಣಿ ಮತ್ತು ದೇವಕಿಯ ಸಂಬಂಧದ ಕಥೆ ನಿಧಾನವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಬಂಧವನ್ನು ಸರಳವಾಗಿ ಸರಿ ಅಥವಾ ತಪ್ಪು ಎಂಬ ಎರಡು ವಿಭಾಗಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ತಂಗಂ ಈ ಸಂಬಂಧದ ಸಂಕೀರ್ಣತೆಯನ್ನು ಮೌನ ಸಾಕ್ಷಿಯಾಗಿ ಗಮನಿಸುತ್ತಾಳೆ.<ref name="EnglishWiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
! ಧ್ವನಿ
|-
| [[ಶೋಭನಾ]]
| ದೇವಕಿ
| ಭಾಗ್ಯಲಕ್ಷ್ಮಿ
|-
| ರಜಿತ್ ಕಪೂರ್
| ಉಣ್ಣಿ
| ಮುರಳಿ ಮೆನನ್ ಮತ್ತು ವೆಣ್ಮಣಿ ವಿಷ್ಣು
|-
| ಶ್ರೀವಿದ್ಯಾ
| ತಂಗಂ
|
|-
| ಪ್ರವೀಣಾ
| ಕಿರಿಯ ತಂಗಂ
|
|-
| ಮಧುಪಾಲ್
|
|
|-
| ಮಾದಂಬು ಕುಂಜುಕುಟ್ಟನ್
|
|
|-
| [[ಶ್ರೀನಾಥ್]]
|
|
|-
| ಕೃಷ್ಣ ಕುಮಾರ್
|
|
|}
== ಸಂಗೀತ ==
ಚಿತ್ರದ ಸಂಗೀತವನ್ನು ಕೈತಪ್ರಂ ದಾಮೋದರನ್ ನಂಬೂದಿರಿ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಮುದ್ರಿಕೆ ಆಲ್ಬಂ 3 ಅಕ್ಟೋಬರ್ 1999ರಂದು ಬಿಡುಗಡೆಯಾಯಿತು. ಆಲ್ಬಂ ಅನ್ನು Johny Sagariga ಸಂಸ್ಥೆ ಬಿಡುಗಡೆ ಮಾಡಿತು.<ref name="Soundtrack">{{cite web |title=Agnisakshi (Original Motion Picture Soundtrack) |url=https://music.apple.com/ |website=Apple Music |access-date=14 August 2026}}</ref>
ಧ್ವನಿಮುದ್ರಿಕೆಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ''Aathole Kunjaathole'' ಹೊರತುಪಡಿಸಿ ಬಹುತೇಕ ಹಾಡುಗಳಿಗೆ ಕೈತಪ್ರಂ ದಾಮೋದರನ್ ನಂಬೂದಿರಿಯವರೇ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ''Saa Virahe'' ಹಾಡಿನ ಸಾಹಿತ್ಯವನ್ನು [[ಜಯದೇವ]] ರಚಿಸಿದ್ದಾರೆ.<ref name="Soundtrack"/>
{| class="wikitable"
|-
! ಸಂಖ್ಯೆ
! ಹಾಡಿನ ಹೆಸರು
! ಗಾಯಕರು
! ರಾಗ
! ಟಿಪ್ಪಣಿ
|-
| 1
| ''ಜ್ವಾಲಾಮುಖಿ ಮೇ''
| ಕೆ. ಜೆ. ಯೇಸುದಾಸ್
|
|
|-
| 2
| ''ವಾರ್ತಿಂಕಲುಧಿಕ್ಕಾಥ''
| ಕೆ. ಎಸ್. ಚಿತ್ರಾ
| ಕಾಪಿ
|
|-
| 3
| ''ಗಂಗೆ ಮಹಾ ಮಂಗಲೆ''
| ಕೆ. ಜೆ. ಯೇಸುದಾಸ್, ಸಿಂಧು
| ಚಕ್ರವಾಕಂ
|
|-
| 4
| ''ಕನ್ನಂತಳಿ ಮುಟ್ಟಾತೆ''
| ಸುಜಾತಾ ಮೋಹನ್
|
|
|-
| 5
| ''ವಾರ್ತಿಂಕಲುಧಿಕ್ಕಾಥ''
| ಕೆ. ಜೆ. ಯೇಸುದಾಸ್
| ಕಾಪಿ
|
|-
| 6
| ''ಸಾವಿರಹೇ''
| ಕಾವಾಲಂ ಶ್ರೀಕುಮಾರ್
| ದ್ವಿಜಾವಂತಿ
| ಸಾಹಿತ್ಯ: [[ಜಯದೇವ]]
|-
| 7
| ''ಮಂಗಳಾತೀರ''
| ಸುಧಾ ರಂಜಿತ್
|
|
|-
| 8
| ''ಪಂಕಜವೈರಿ''
| ಸುಧಾ ರಂಜಿತ್
|
|
|-
| 9
| ''ಆಥೋಲೆ ಕುಂಜಾಥೋಲೆ''
| ಸುಧಾ ರಂಜಿತ್
|
| ಸಾಂಪ್ರದಾಯಿಕ ಸಾಹಿತ್ಯ
|}
== ಪ್ರಶಸ್ತಿಗಳು ==
''ಅಗ್ನಿಸಾಕ್ಷಿ'' ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಚಿತ್ರವು 1998ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.<ref name="EnglishWiki"/>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ವಿಜೇತ
|-
| 1998
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ವಿ. ವಿ. ಬಾಬು
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
1998ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಪಡೆಯಿತು.<ref name="EnglishWiki"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ನಟ
| ರಜಿತ್ ಕಪೂರ್
|-
| ಎರಡನೇ ಅತ್ಯುತ್ತಮ ನಟಿ
| ಪ್ರವೀಣಾ
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಕೃಷ್ಣನುಣ್ಣಿ, ಹುಸೇನ್
|-
| ಅತ್ಯುತ್ತಮ ಮೇಕಪ್ ಕಲಾವಿದ
| ಪಿ. ಮಣಿ, ವಿಕ್ರಂ ಗಾಯಕ್ವಾಡ್
|-
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ಮುರಳಿ ಮೆನನ್, ವೆಣ್ಮಣಿ ವಿಷ್ಣು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಜೆಮಿನಿ ಲ್ಯಾಬ್
|}
=== ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಲನಚಿತ್ರ
| ವಿ. ವಿ. ಬಾಬು
|-
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಅತ್ಯುತ್ತಮ ಸಾಹಿತ್ಯ
| ಕೈತಪ್ರಂ
|-
| ಅತ್ಯುತ್ತಮ ನಟಿ
| [[ಶೋಭನಾ]]
|-
| ಅತ್ಯುತ್ತಮ ಛಾಯಾಗ್ರಾಹಕ
| ಅಳಗಪ್ಪನ್
|-
| ಅತ್ಯುತ್ತಮ ಕಲಾ ನಿರ್ದೇಶಕ
| ಪ್ರೇಮಚಂದ್ರನ್
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಅರವಿಂದನ್ ಪುರಸ್ಕಾರ
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|-
| ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ
| ಅತ್ಯುತ್ತಮ ನಿರ್ದೇಶಕ
| ಶ್ಯಾಮಪ್ರಸಾದ್
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0211963/ ''Agnisakshi''] — IMDb
* [https://www.malayalasangeetham.info/ ''Agnisakshi'' — Malayalam Movie Database]
[[ವರ್ಗ:1999ರ ಚಲನಚಿತ್ರಗಳು]]
[[ವರ್ಗ:1999ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಶ್ಯಾಮಪ್ರಸಾದ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳು]]
[[ವರ್ಗ:ಕೈತಪ್ರಂ ದಾಮೋದರನ್ ನಂಬೂದಿರಿ ಸಂಗೀತ ನೀಡಿದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:1930ರ ದಶಕದಲ್ಲಿ ನಡೆಯುವ ಚಲನಚಿತ್ರಗಳು]]
[[ವರ್ಗ:ಉತ್ತರಾಖಂಡದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
dxcscipdk8ewlpq3wvaf9lyp5xarmw9
ಬಾಲನ್(ಫಿಲ್ಮ್)
0
180313
1382486
2026-08-14T12:33:24Z
Pragathi. BH
88266
ಹೊಸ ಪುಟ: ಬಾಲನ್ 1938 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ನಾಟಕ ಚಿತ್ರವಾಗಿದ್ದು , ಇದನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಟಿ.ಆರ್. ಸುಂದರಂ ನಿರ್ಮಿಸಿದ್ದಾರೆ , ಇದನ್ನು ಎಸ್. ನೊಟ್ಟಾನಿ ನಿರ್ದೇಶಿಸಿದ್ದಾ...
1382486
wikitext
text/x-wiki
ಬಾಲನ್ 1938 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ನಾಟಕ ಚಿತ್ರವಾಗಿದ್ದು , ಇದನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಟಿ.ಆರ್. ಸುಂದರಂ ನಿರ್ಮಿಸಿದ್ದಾರೆ , ಇದನ್ನು ಎಸ್. ನೊಟ್ಟಾನಿ ನಿರ್ದೇಶಿಸಿದ್ದಾರೆ ಮತ್ತು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ. <ref>https://en.wikipedia.org/wiki/Balan_(film)#cite_note-popculture3-2</ref> ಇದುಮಲಯಾಳಂ ಭಾಷೆಯ ಮೊದಲ ಧ್ವನಿ ಚಿತ್ರ ಮತ್ತು ವಿಗತಕುಮಾರನ್ ಮತ್ತು ಮಾರ್ತಾಂಡ ವರ್ಮಾ ನಂತರ ಮಲಯಾಳಂ ಚಿತ್ರರಂಗದಲ್ಲಿ ಮೂರನೇ ಚಲನಚಿತ್ರವಾಗಿದೆ .<ref>https://web.archive.org/web/20090923204358/http://www.hindu.com/mp/2009/09/07/stories/2009090750600400.htm</ref> <ref>https://en.wikipedia.org/wiki/Balan_(film)#cite_note-NYT3-4</ref> ಎ. ಸುಂದರಂ ಅವರ ವಿಧಿಯುಮ್ ಶ್ರೀಮತಿ ನಾಯರುಮ್ ಎಂಬ ಸಣ್ಣ ಕಥೆಯನ್ನು ಆಧರಿಸಿದೆಇಬ್ಬರು ಅನಾಥ ಮಕ್ಕಳ ಹೋರಾಟದ ಬಗ್ಗೆ ಒಂದು ಮಧುರ ನಾಟಕವಾಗಿದೆ . ಈ ಚಿತ್ರದಲ್ಲಿ ಕೆ.ಕೆ. ಅರೂರ್ ಶೀರ್ಷಿಕೆ ಪಾತ್ರದಲ್ಲಿ ಮತ್ತು ಎಂ.ಕೆ. ಕಮಲಂ ನಾಯಕಿಯಾಗಿ ನಟಿಸಿದ್ದಾರೆ, ಮಾಸ್ಟರ್ ಮದನಗೋಪಾಲ್, ಎಂ.ವಿ. ಶಂಕು, ಕೆ. ಗೋಪಿನಾಥ್ , ಅಲೆಪ್ಪಿ ವಿನ್ಸೆಂಟ್ ಮತ್ತು ಸಿ.ಒ.ಎನ್. ನಂಬಿಯಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Special:BookSources/0-85170-455-7</ref><ref>https://web.archive.org/web/20140730234852/http://www.cinemaofmalayalam.net/malayalam_his_1.html</ref>
ಈ ಚಿತ್ರವನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಸೇಲಂ ಮೂಲದ ನಿರ್ಮಾಪಕ ಟಿ.ಆರ್ . ಸುಂದರಂ ನಿರ್ಮಿಸಿದ್ದಾರೆ . ಜರ್ಮನ್ ಛಾಯಾಗ್ರಾಹಕ ಬಡೋ ಗುಶ್ವಾಕರ್ ಛಾಯಾಗ್ರಹಣ ನಿರ್ವಹಿಸಿದರೆ, ವರ್ಗೀಸ್ ಮತ್ತು ಕೆ.ಡಿ. ಜಾರ್ಜ್ ಸಂಕಲನ ಮಾಡಿದ್ದಾರೆ. ಈ ಚಿತ್ರದ ಸಂಗೀತವನ್ನು ಕೆ.ಕೆ. ಅರೂರ್ ಅವರೇ ಸಂಯೋಜಿಸಿದ್ದಾರೆ , ಸಾಹಿತ್ಯವನ್ನು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ . ಬಾಲನ್ ಚಿತ್ರಕ್ಕೆ ಧ್ವನಿಪಥ ಹೊಂದಿರುವ ಮೊದಲ ಮಲಯಾಳಂ ಚಿತ್ರ. ಚಿತ್ರದ ಧ್ವನಿಯನ್ನು ಜರ್ಮನ್ ನಿರ್ಮಿತ ತಂತ್ರಜ್ಞಾನವನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ [ ಉಲ್ಲೇಖದ ಅಗತ್ಯವಿದೆ ] . ಈ ಚಿತ್ರವು ಇಪ್ಪತ್ತಮೂರು ಹಾಡುಗಳನ್ನು ಒಳಗೊಂಡಿದೆ. ಬಾಲನ್ ಚಿತ್ರವನ್ನು ಮದ್ರಾಸ್ನಲ್ಲಿ ಮತ್ತು ಪವರ್ಫುಲ್ ಸ್ಟುಡಿಯೋಸ್ನ ಸೆಟ್ಗಳಲ್ಲಿ ಚಿತ್ರೀಕರಿಸಲಾಗಿದೆ . ಚಿತ್ರದ ಚಿತ್ರೀಕರಣವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. <ref>https://en.wikipedia.org/wiki/Special:BookSources/81-204-0575-7</ref>
ಆರತಕ್ಷತೆ
ಬಾಲನ್ ಚಿತ್ರವು ಜನವರಿ 19, 1938 ರಂದು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ಆ ವರ್ಷ ನಿರ್ಮಾಣವಾದ ಮತ್ತು ಬಿಡುಗಡೆಯಾದ ಏಕೈಕ ಮಲಯಾಳಂ ಚಿತ್ರ ಇದಾಗಿತ್ತು. ಹಲವಾರು ತಾಂತ್ರಿಕ ದೋಷಗಳ ಹೊರತಾಗಿಯೂ, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು, ಚಿತ್ರದ ಸಾಮಾಜಿಕ ವಿಷಯಕ್ಕಾಗಿ ಪ್ರಶಂಸೆಯೊಂದಿಗೆ . <ref>http://oldmalayalam.blogspot.com/2009/09/balan-1938.html</ref> ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ಯಶಸ್ಸನ್ನು ಕಂಡಿತು, ವಾಣಿಜ್ಯಿಕವಾಗಿ ಯಶಸ್ವಿಯಾದ ಮೊದಲ ಮಲಯಾಳಂ ಚಿತ್ರವಾಯಿತು. <ref>https://movies.nytimes.com/movie/253937/Balan/overview</ref>ಕೆಲವೇ ಸ್ಟಿಲ್ಗಳು ಮತ್ತು ಗೀತೆಗಳ ಪುಸ್ತಕವು ಉಳಿದುಕೊಂಡಿವೆ ಎಂದು ತಿಳಿದಿರುವ ಕಾರಣ, ಇದು ಕಳೆದುಹೋದ ಚಿತ್ರವಾಗಿದೆ . ಎರಡು ವರ್ಷಗಳ ನಂತರ ಕೆಕೆ ಅರೂರ್ ಮತ್ತು ಅಲೆಪ್ಪಿ ವಿನ್ಸೆಂಟ್ ಎರಡನೇ ಮಲಯಾಳಂ ಟಾಕಿ ಜ್ಞಾನಾಂಬಿಕಾದಲ್ಲಿಯೂ ನಟಿಸಿದರು . <ref>https://en.wikipedia.org/wiki/Balan_(film)#cite_note-9</ref>
ck7t1t8h2dugd8hfby1jqxlh4qpic32
1382487
1382486
2026-08-14T12:37:29Z
Pragathi. BH
88266
1382487
wikitext
text/x-wiki
ಬಾಲನ್ 1938 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ನಾಟಕ ಚಿತ್ರವಾಗಿದ್ದು , ಇದನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಟಿ.ಆರ್. ಸುಂದರಂ ನಿರ್ಮಿಸಿದ್ದಾರೆ , ಇದನ್ನು ಎಸ್. ನೊಟ್ಟಾನಿ ನಿರ್ದೇಶಿಸಿದ್ದಾರೆ ಮತ್ತು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ. <ref>https://en.wikipedia.org/wiki/Balan_(film)#cite_note-popculture3-2</ref> ಇದುಮಲಯಾಳಂ ಭಾಷೆಯ ಮೊದಲ ಧ್ವನಿ ಚಿತ್ರ ಮತ್ತು ವಿಗತಕುಮಾರನ್ ಮತ್ತು ಮಾರ್ತಾಂಡ ವರ್ಮಾ ನಂತರ ಮಲಯಾಳಂ ಚಿತ್ರರಂಗದಲ್ಲಿ ಮೂರನೇ ಚಲನಚಿತ್ರವಾಗಿದೆ .<ref>https://web.archive.org/web/20090923204358/http://www.hindu.com/mp/2009/09/07/stories/2009090750600400.htm</ref> <ref>https://en.wikipedia.org/wiki/Balan_(film)#cite_note-NYT3-4</ref> ಎ. ಸುಂದರಂ ಅವರ ವಿಧಿಯುಮ್ ಶ್ರೀಮತಿ ನಾಯರುಮ್ ಎಂಬ ಸಣ್ಣ ಕಥೆಯನ್ನು ಆಧರಿಸಿದೆಇಬ್ಬರು ಅನಾಥ ಮಕ್ಕಳ ಹೋರಾಟದ ಬಗ್ಗೆ ಒಂದು ಮಧುರ ನಾಟಕವಾಗಿದೆ . ಈ ಚಿತ್ರದಲ್ಲಿ ಕೆ.ಕೆ. ಅರೂರ್ ಶೀರ್ಷಿಕೆ ಪಾತ್ರದಲ್ಲಿ ಮತ್ತು ಎಂ.ಕೆ. ಕಮಲಂ ನಾಯಕಿಯಾಗಿ ನಟಿಸಿದ್ದಾರೆ, ಮಾಸ್ಟರ್ ಮದನಗೋಪಾಲ್, ಎಂ.ವಿ. ಶಂಕು, ಕೆ. ಗೋಪಿನಾಥ್ , ಅಲೆಪ್ಪಿ ವಿನ್ಸೆಂಟ್ ಮತ್ತು ಸಿ.ಒ.ಎನ್. ನಂಬಿಯಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Special:BookSources/0-85170-455-7</ref><ref>https://web.archive.org/web/20140730234852/http://www.cinemaofmalayalam.net/malayalam_his_1.html</ref>
ಈ ಚಿತ್ರವನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಸೇಲಂ ಮೂಲದ ನಿರ್ಮಾಪಕ ಟಿ.ಆರ್ . ಸುಂದರಂ ನಿರ್ಮಿಸಿದ್ದಾರೆ . ಜರ್ಮನ್ ಛಾಯಾಗ್ರಾಹಕ ಬಡೋ ಗುಶ್ವಾಕರ್ ಛಾಯಾಗ್ರಹಣ ನಿರ್ವಹಿಸಿದರೆ, ವರ್ಗೀಸ್ ಮತ್ತು ಕೆ.ಡಿ. ಜಾರ್ಜ್ ಸಂಕಲನ ಮಾಡಿದ್ದಾರೆ. ಈ ಚಿತ್ರದ ಸಂಗೀತವನ್ನು ಕೆ.ಕೆ. ಅರೂರ್ ಅವರೇ ಸಂಯೋಜಿಸಿದ್ದಾರೆ , ಸಾಹಿತ್ಯವನ್ನು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ . ಬಾಲನ್ ಚಿತ್ರಕ್ಕೆ ಧ್ವನಿಪಥ ಹೊಂದಿರುವ ಮೊದಲ ಮಲಯಾಳಂ ಚಿತ್ರ. ಚಿತ್ರದ ಧ್ವನಿಯನ್ನು ಜರ್ಮನ್ ನಿರ್ಮಿತ ತಂತ್ರಜ್ಞಾನವನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ [ ಉಲ್ಲೇಖದ ಅಗತ್ಯವಿದೆ ] . ಈ ಚಿತ್ರವು ಇಪ್ಪತ್ತಮೂರು ಹಾಡುಗಳನ್ನು ಒಳಗೊಂಡಿದೆ. ಬಾಲನ್ ಚಿತ್ರವನ್ನು ಮದ್ರಾಸ್ನಲ್ಲಿ ಮತ್ತು ಪವರ್ಫುಲ್ ಸ್ಟುಡಿಯೋಸ್ನ ಸೆಟ್ಗಳಲ್ಲಿ ಚಿತ್ರೀಕರಿಸಲಾಗಿದೆ . ಚಿತ್ರದ ಚಿತ್ರೀಕರಣವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. <ref>https://en.wikipedia.org/wiki/Special:BookSources/81-204-0575-7</ref>
==ಆರತಕ್ಷತೆ==
ಬಾಲನ್ ಚಿತ್ರವು ಜನವರಿ 19, 1938 ರಂದು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ಆ ವರ್ಷ ನಿರ್ಮಾಣವಾದ ಮತ್ತು ಬಿಡುಗಡೆಯಾದ ಏಕೈಕ ಮಲಯಾಳಂ ಚಿತ್ರ ಇದಾಗಿತ್ತು. ಹಲವಾರು ತಾಂತ್ರಿಕ ದೋಷಗಳ ಹೊರತಾಗಿಯೂ, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು, ಚಿತ್ರದ ಸಾಮಾಜಿಕ ವಿಷಯಕ್ಕಾಗಿ ಪ್ರಶಂಸೆಯೊಂದಿಗೆ . <ref>http://oldmalayalam.blogspot.com/2009/09/balan-1938.html</ref> ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ಯಶಸ್ಸನ್ನು ಕಂಡಿತು, ವಾಣಿಜ್ಯಿಕವಾಗಿ ಯಶಸ್ವಿಯಾದ ಮೊದಲ ಮಲಯಾಳಂ ಚಿತ್ರವಾಯಿತು. <ref>https://movies.nytimes.com/movie/253937/Balan/overview</ref>ಕೆಲವೇ ಸ್ಟಿಲ್ಗಳು ಮತ್ತು ಗೀತೆಗಳ ಪುಸ್ತಕವು ಉಳಿದುಕೊಂಡಿವೆ ಎಂದು ತಿಳಿದಿರುವ ಕಾರಣ, ಇದು ಕಳೆದುಹೋದ ಚಿತ್ರವಾಗಿದೆ . ಎರಡು ವರ್ಷಗಳ ನಂತರ ಕೆಕೆ ಅರೂರ್ ಮತ್ತು ಅಲೆಪ್ಪಿ ವಿನ್ಸೆಂಟ್ ಎರಡನೇ ಮಲಯಾಳಂ ಟಾಕಿ ಜ್ಞಾನಾಂಬಿಕಾದಲ್ಲಿಯೂ ನಟಿಸಿದರು . <ref>https://en.wikipedia.org/wiki/Balan_(film)#cite_note-9</ref>
==ಪಾತ್ರ ವರ್ಗ==
* ಯುವ ಬಾಲನ್ ಆಗಿ ಮಾಸ್ಟರ್ ಮದನಗೋಪಾಲ್
* ಡಾ.ಗೋವಿಂದನ್ ನಾಯರ್ ಆಗಿ ಎಂ.ವಿ.ಶಂಕರ್
* ಕಿಟ್ಟು ಪಣಿಕ್ಕರ್ ಪಾತ್ರದಲ್ಲಿ ಕೆ. ಗೋಪಿನಾಥ್
* ಶಂಕು ಪಾತ್ರದಲ್ಲಿ ಅಲೆಪ್ಪಿ ವಿನ್ಸೆಂಟ್
* ಪ್ರಭಾಕರ ಮೆನನ್ ಪಾತ್ರದಲ್ಲಿ CON ನಂಬಿಯಾರ್
* ಮೀನಾಕ್ಷಿ ಪಾತ್ರದಲ್ಲಿ ಕೆ.ಎನ್. ಲಕ್ಷ್ಮಿಕುಟ್ಟಿ
* ಚಿಕ್ಕ ಸರಸ ಪಾತ್ರದಲ್ಲಿ ಬೇಬಿ ಮಾಲತಿ
* ಎಬಿ ಪಿಯಸ್
* ಸುಭದ್ರಾ
* ಅಮ್ಮು
* ಎಂಕೆಕೆ ನಂಬ್ಯಾರ್
* ಶಿವಾನಂದನ್
* ಪರುಕ್ಕುಟ್ಟಿ
* ಬೇಬಿ ಕೌಸಲ್ಯ
* ಎ. ಪಿ. ಪದ್ಮನಾಭ ಮೆನನ್
==ಉತ್ಪಾದನೆ==
ವಿಗತಕುಮಾರನ್ (1928) ಬಿಡುಗಡೆಯಾದ ದಿನಗಳಿಂದಲೂ ಮಲಯಾಳಂನಲ್ಲಿ ಟಾಕಿ ನಿರ್ಮಿಸಲು ಹಲವಾರು ಪ್ರಯತ್ನಗಳು ನಡೆದಿವೆ . ಅವರಲ್ಲಿ ಒಬ್ಬರಾದ ಎ. ಸುಂದರಂ ಪಿಳ್ಳೈ ಅವರು ವಿಧಿಯುಮ್ ಮಿಸೆಸ್ ನಾಯರುಮ್ ( ಶ್ರೀಮತಿ ನಾಯರ್ ಮತ್ತು ಭವಿಷ್ಯ ) ಎಂಬ ಅಪ್ರಕಟಿತ ಕಥೆಯನ್ನು ಹೊಂದಿದ್ದರು. ಈ ಕಥೆಯನ್ನು ಚಲನಚಿತ್ರವಾಗಿ ಅಳವಡಿಸಲು ಅವರು ಹಲವಾರು ನಿರ್ಮಾಣ ಸಂಸ್ಥೆಗಳನ್ನು ಸಂಪರ್ಕಿಸಿದರು. ಅವರ ಹಲವಾರು ಪ್ರಯತ್ನಗಳು ವಿಫಲವಾದವು, ಆದರೆ ಕೊನೆಗೆ ತಮಿಳು ಮೂಲದ ನಿರ್ಮಾಪಕ ಟಿ.ಆರ್. ಸುಂದರಂ ಅವರಿಂದ ಅವರು ಚಿತ್ರವನ್ನು ನಿರ್ಮಿಸಲು ಸಿದ್ಧರಿದ್ದಾರೆ ಎಂದು ತಿಳಿಸುವ ಪತ್ರವನ್ನು ಪಡೆದರು. <ref>https://en.wikipedia.org/wiki/Balan_(film)#cite_note-Balan-10</ref> ಟಿ.ಆರ್. ಸುಂದರಂ ಅವರು 1936 ರಲ್ಲಿ ಸ್ಥಾಪಿಸಿದ ಮಾಡರ್ನ್ ಥಿಯೇಟರ್ಸ್ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದರು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಈಗಾಗಲೇ ಮಲಯಾಳಂನ ಹಲವಾರು ರಂಗಭೂಮಿ ಕಲಾವಿದರನ್ನು ಒಳಗೊಂಡ ಪಾತ್ರವರ್ಗವನ್ನು ಪೂರ್ಣಗೊಳಿಸಿದ್ದರು. ಚಿತ್ರದಲ್ಲಿ ಕೆ.ಕೆ. ಅರೂರ್ ಎಂದು ಖ್ಯಾತಿ ಪಡೆದಿರುವ ಕೊಟ್ಟಕ್ಕಲ್ ನಾಟಕ ಸಮಿತಿಯ ಕೆ. ಕುಂಜುನೈರ್ ಅವರನ್ನು ಶೀರ್ಷಿಕೆ ಪಾತ್ರದಲ್ಲಿ ಆಯ್ಕೆ ಮಾಡಲಾಯಿತು. ಎಂ.ಕೆ. ಕಮಲಂ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು.
ಎ. ಸುಂದರಂ ಈ ಚಿತ್ರವನ್ನು ಸ್ವತಃ ನಿರ್ದೇಶಿಸಬೇಕೆಂದು ಬಯಸಿದ್ದರು, ಆದರೆ ನಂತರ ಎಸ್. ನೋಟಾನಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಲು ಒಪ್ಪಿಕೊಂಡರು. ನೋಟಾನಿ ಎ. ಸುಂದರಂ ಅವರ ಚಿತ್ರಕಥೆಯನ್ನು ತಿರಸ್ಕರಿಸಿದರು ಮತ್ತು ಅದನ್ನು ಪುನಃ ಬರೆಯಲು ಬಯಸಿದರು. ಅಂತಿಮವಾಗಿ, ಅವರು ಪ್ರಸಿದ್ಧ ಬರಹಗಾರ ಮುತ್ತುಕುಲಂ ರಾಘವನ್ ಪಿಳ್ಳೈ ಅವರನ್ನು ಸಹಿ ಹಾಕಿದರು , ಅವರು ಚಿತ್ರಕಥೆ ಮತ್ತು ಸಂಭಾಷಣೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಬರೆದರು. ಚಿತ್ರೀಕರಣವು ಆಗಸ್ಟ್ 17, 1937 ರಂದು ಸೇಲಂನಿಂದ ಪ್ರಾರಂಭವಾಯಿತು. 2000 ರ ಉದ್ದದ ಸಾಧನೆಯನ್ನು ಪೂರ್ಣಗೊಳಿಸಿದ ನಂತರ, ಎ. ಸುಂದರಂ ಅವರೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಟಿ.ಆರ್. ಸುಂದರಂ ಈ ಯೋಜನೆಯನ್ನು ಕೈಬಿಟ್ಟರು. ಟಿ.ಆರ್. ಸುಂದರಂ ಈ ಯೋಜನೆಗೆ ₹ 30,000 ಖರ್ಚು ಮಾಡಿದರು. ನಂತರ ಎ. ಸುಂದರಂ ಸ್ವತಃ ಈ ಯೋಜನೆಗೆ ಹಣಕಾಸು ಒದಗಿಸಿದರು. ಚಿತ್ರದ ಹೆಚ್ಚಿನ ಭಾಗಗಳನ್ನು ಪವರ್ಫುಲ್ ಸ್ಟುಡಿಯೋಸ್ನಿಂದ ಚಿತ್ರೀಕರಿಸಲಾಯಿತು. <ref>https://en.wikipedia.org/wiki/Balan_(film)#cite_note-NYT-11</ref> ಚಿತ್ರೀಕರಣವು ಐದು ತಿಂಗಳೊಳಗೆ, ಡಿಸೆಂಬರ್ 1937 ರಲ್ಲಿ ಪೂರ್ಣಗೊಂಡಿತು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಅವರಿಗೆ ಹಲವು ತಿಂಗಳುಗಳ ಕಾಲ ವಿತರಕರು ಸಿಗಲಿಲ್ಲ. ನಂತರ, ಮದ್ರಾಸ್ನ ಶ್ಯಾಮಲಾ ಪಿಕ್ಚರ್ಸ್ ಹಕ್ಕುಗಳನ್ನು ಖರೀದಿಸಿತು ಮತ್ತು ಚಿತ್ರವು 19 ಜನವರಿ 1938 ರಂದು ಬಿಡುಗಡೆಯಾಯಿತು.ಬಾಲನ್ ಅವರ ಥಿಯೇಟ್ರಿಕಲ್ ಬಿಡುಗಡೆಯ ಪೋಸ್ಟರ್ನಲ್ಲಿ "ಮಲಯಾಳತಿಲೇ ಅದ್ಯತೇ ಸೋಷಿಯಲ್ ಪದಂ ವೇಗಂ ವರುನ್ನು " (ಮಲಯಾಳಂನಲ್ಲಿ ಮೊದಲ ಸಾಮಾಜಿಕ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ) ಎಂದು ಬರೆಯಲಾಗಿದೆ. <ref>https://en.wikipedia.org/wiki/Balan_(film)#cite_note-12</ref>
oxndouwnzlz9wsgdb6mx9a3tf9owu2l
1382489
1382487
2026-08-14T12:41:28Z
Pragathi. BH
88266
1382489
wikitext
text/x-wiki
ಬಾಲನ್ 1938 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ನಾಟಕ ಚಿತ್ರವಾಗಿದ್ದು , ಇದನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಟಿ.ಆರ್. ಸುಂದರಂ ನಿರ್ಮಿಸಿದ್ದಾರೆ , ಇದನ್ನು ಎಸ್. ನೊಟ್ಟಾನಿ ನಿರ್ದೇಶಿಸಿದ್ದಾರೆ ಮತ್ತು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ. <ref>https://en.wikipedia.org/wiki/Balan_(film)#cite_note-popculture3-2</ref> ಇದುಮಲಯಾಳಂ ಭಾಷೆಯ ಮೊದಲ ಧ್ವನಿ ಚಿತ್ರ ಮತ್ತು ವಿಗತಕುಮಾರನ್ ಮತ್ತು ಮಾರ್ತಾಂಡ ವರ್ಮಾ ನಂತರ ಮಲಯಾಳಂ ಚಿತ್ರರಂಗದಲ್ಲಿ ಮೂರನೇ ಚಲನಚಿತ್ರವಾಗಿದೆ .<ref>https://web.archive.org/web/20090923204358/http://www.hindu.com/mp/2009/09/07/stories/2009090750600400.htm</ref> <ref>https://en.wikipedia.org/wiki/Balan_(film)#cite_note-NYT3-4</ref> ಎ. ಸುಂದರಂ ಅವರ ವಿಧಿಯುಮ್ ಶ್ರೀಮತಿ ನಾಯರುಮ್ ಎಂಬ ಸಣ್ಣ ಕಥೆಯನ್ನು ಆಧರಿಸಿದೆಇಬ್ಬರು ಅನಾಥ ಮಕ್ಕಳ ಹೋರಾಟದ ಬಗ್ಗೆ ಒಂದು ಮಧುರ ನಾಟಕವಾಗಿದೆ . ಈ ಚಿತ್ರದಲ್ಲಿ ಕೆ.ಕೆ. ಅರೂರ್ ಶೀರ್ಷಿಕೆ ಪಾತ್ರದಲ್ಲಿ ಮತ್ತು ಎಂ.ಕೆ. ಕಮಲಂ ನಾಯಕಿಯಾಗಿ ನಟಿಸಿದ್ದಾರೆ, ಮಾಸ್ಟರ್ ಮದನಗೋಪಾಲ್, ಎಂ.ವಿ. ಶಂಕು, ಕೆ. ಗೋಪಿನಾಥ್ , ಅಲೆಪ್ಪಿ ವಿನ್ಸೆಂಟ್ ಮತ್ತು ಸಿ.ಒ.ಎನ್. ನಂಬಿಯಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Special:BookSources/0-85170-455-7</ref><ref>https://web.archive.org/web/20140730234852/http://www.cinemaofmalayalam.net/malayalam_his_1.html</ref>
ಈ ಚಿತ್ರವನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಸೇಲಂ ಮೂಲದ ನಿರ್ಮಾಪಕ ಟಿ.ಆರ್ . ಸುಂದರಂ ನಿರ್ಮಿಸಿದ್ದಾರೆ . ಜರ್ಮನ್ ಛಾಯಾಗ್ರಾಹಕ ಬಡೋ ಗುಶ್ವಾಕರ್ ಛಾಯಾಗ್ರಹಣ ನಿರ್ವಹಿಸಿದರೆ, ವರ್ಗೀಸ್ ಮತ್ತು ಕೆ.ಡಿ. ಜಾರ್ಜ್ ಸಂಕಲನ ಮಾಡಿದ್ದಾರೆ. ಈ ಚಿತ್ರದ ಸಂಗೀತವನ್ನು ಕೆ.ಕೆ. ಅರೂರ್ ಅವರೇ ಸಂಯೋಜಿಸಿದ್ದಾರೆ , ಸಾಹಿತ್ಯವನ್ನು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ . ಬಾಲನ್ ಚಿತ್ರಕ್ಕೆ ಧ್ವನಿಪಥ ಹೊಂದಿರುವ ಮೊದಲ ಮಲಯಾಳಂ ಚಿತ್ರ. ಚಿತ್ರದ ಧ್ವನಿಯನ್ನು ಜರ್ಮನ್ ನಿರ್ಮಿತ ತಂತ್ರಜ್ಞಾನವನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ [ ಉಲ್ಲೇಖದ ಅಗತ್ಯವಿದೆ ] . ಈ ಚಿತ್ರವು ಇಪ್ಪತ್ತಮೂರು ಹಾಡುಗಳನ್ನು ಒಳಗೊಂಡಿದೆ. ಬಾಲನ್ ಚಿತ್ರವನ್ನು ಮದ್ರಾಸ್ನಲ್ಲಿ ಮತ್ತು ಪವರ್ಫುಲ್ ಸ್ಟುಡಿಯೋಸ್ನ ಸೆಟ್ಗಳಲ್ಲಿ ಚಿತ್ರೀಕರಿಸಲಾಗಿದೆ . ಚಿತ್ರದ ಚಿತ್ರೀಕರಣವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. <ref>https://en.wikipedia.org/wiki/Special:BookSources/81-204-0575-7</ref>
==ಆರತಕ್ಷತೆ==
ಬಾಲನ್ ಚಿತ್ರವು ಜನವರಿ 19, 1938 ರಂದು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ಆ ವರ್ಷ ನಿರ್ಮಾಣವಾದ ಮತ್ತು ಬಿಡುಗಡೆಯಾದ ಏಕೈಕ ಮಲಯಾಳಂ ಚಿತ್ರ ಇದಾಗಿತ್ತು. ಹಲವಾರು ತಾಂತ್ರಿಕ ದೋಷಗಳ ಹೊರತಾಗಿಯೂ, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು, ಚಿತ್ರದ ಸಾಮಾಜಿಕ ವಿಷಯಕ್ಕಾಗಿ ಪ್ರಶಂಸೆಯೊಂದಿಗೆ . <ref>http://oldmalayalam.blogspot.com/2009/09/balan-1938.html</ref> ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ಯಶಸ್ಸನ್ನು ಕಂಡಿತು, ವಾಣಿಜ್ಯಿಕವಾಗಿ ಯಶಸ್ವಿಯಾದ ಮೊದಲ ಮಲಯಾಳಂ ಚಿತ್ರವಾಯಿತು. <ref>https://movies.nytimes.com/movie/253937/Balan/overview</ref>ಕೆಲವೇ ಸ್ಟಿಲ್ಗಳು ಮತ್ತು ಗೀತೆಗಳ ಪುಸ್ತಕವು ಉಳಿದುಕೊಂಡಿವೆ ಎಂದು ತಿಳಿದಿರುವ ಕಾರಣ, ಇದು ಕಳೆದುಹೋದ ಚಿತ್ರವಾಗಿದೆ . ಎರಡು ವರ್ಷಗಳ ನಂತರ ಕೆಕೆ ಅರೂರ್ ಮತ್ತು ಅಲೆಪ್ಪಿ ವಿನ್ಸೆಂಟ್ ಎರಡನೇ ಮಲಯಾಳಂ ಟಾಕಿ ಜ್ಞಾನಾಂಬಿಕಾದಲ್ಲಿಯೂ ನಟಿಸಿದರು . <ref>https://en.wikipedia.org/wiki/Balan_(film)#cite_note-9</ref>
==ಪಾತ್ರ ವರ್ಗ==
* ಯುವ ಬಾಲನ್ ಆಗಿ ಮಾಸ್ಟರ್ ಮದನಗೋಪಾಲ್
* ಡಾ.ಗೋವಿಂದನ್ ನಾಯರ್ ಆಗಿ ಎಂ.ವಿ.ಶಂಕರ್
* ಕಿಟ್ಟು ಪಣಿಕ್ಕರ್ ಪಾತ್ರದಲ್ಲಿ ಕೆ. ಗೋಪಿನಾಥ್
* ಶಂಕು ಪಾತ್ರದಲ್ಲಿ ಅಲೆಪ್ಪಿ ವಿನ್ಸೆಂಟ್
* ಪ್ರಭಾಕರ ಮೆನನ್ ಪಾತ್ರದಲ್ಲಿ CON ನಂಬಿಯಾರ್
* ಮೀನಾಕ್ಷಿ ಪಾತ್ರದಲ್ಲಿ ಕೆ.ಎನ್. ಲಕ್ಷ್ಮಿಕುಟ್ಟಿ
* ಚಿಕ್ಕ ಸರಸ ಪಾತ್ರದಲ್ಲಿ ಬೇಬಿ ಮಾಲತಿ
* ಎಬಿ ಪಿಯಸ್
* ಸುಭದ್ರಾ
* ಅಮ್ಮು
* ಎಂಕೆಕೆ ನಂಬ್ಯಾರ್
* ಶಿವಾನಂದನ್
* ಪರುಕ್ಕುಟ್ಟಿ
* ಬೇಬಿ ಕೌಸಲ್ಯ
* ಎ. ಪಿ. ಪದ್ಮನಾಭ ಮೆನನ್
==ಉತ್ಪಾದನೆ==
ವಿಗತಕುಮಾರನ್ (1928) ಬಿಡುಗಡೆಯಾದ ದಿನಗಳಿಂದಲೂ ಮಲಯಾಳಂನಲ್ಲಿ ಟಾಕಿ ನಿರ್ಮಿಸಲು ಹಲವಾರು ಪ್ರಯತ್ನಗಳು ನಡೆದಿವೆ . ಅವರಲ್ಲಿ ಒಬ್ಬರಾದ ಎ. ಸುಂದರಂ ಪಿಳ್ಳೈ ಅವರು ವಿಧಿಯುಮ್ ಮಿಸೆಸ್ ನಾಯರುಮ್ ( ಶ್ರೀಮತಿ ನಾಯರ್ ಮತ್ತು ಭವಿಷ್ಯ ) ಎಂಬ ಅಪ್ರಕಟಿತ ಕಥೆಯನ್ನು ಹೊಂದಿದ್ದರು. ಈ ಕಥೆಯನ್ನು ಚಲನಚಿತ್ರವಾಗಿ ಅಳವಡಿಸಲು ಅವರು ಹಲವಾರು ನಿರ್ಮಾಣ ಸಂಸ್ಥೆಗಳನ್ನು ಸಂಪರ್ಕಿಸಿದರು. ಅವರ ಹಲವಾರು ಪ್ರಯತ್ನಗಳು ವಿಫಲವಾದವು, ಆದರೆ ಕೊನೆಗೆ ತಮಿಳು ಮೂಲದ ನಿರ್ಮಾಪಕ ಟಿ.ಆರ್. ಸುಂದರಂ ಅವರಿಂದ ಅವರು ಚಿತ್ರವನ್ನು ನಿರ್ಮಿಸಲು ಸಿದ್ಧರಿದ್ದಾರೆ ಎಂದು ತಿಳಿಸುವ ಪತ್ರವನ್ನು ಪಡೆದರು. <ref>https://en.wikipedia.org/wiki/Balan_(film)#cite_note-Balan-10</ref> ಟಿ.ಆರ್. ಸುಂದರಂ ಅವರು 1936 ರಲ್ಲಿ ಸ್ಥಾಪಿಸಿದ ಮಾಡರ್ನ್ ಥಿಯೇಟರ್ಸ್ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದರು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಈಗಾಗಲೇ ಮಲಯಾಳಂನ ಹಲವಾರು ರಂಗಭೂಮಿ ಕಲಾವಿದರನ್ನು ಒಳಗೊಂಡ ಪಾತ್ರವರ್ಗವನ್ನು ಪೂರ್ಣಗೊಳಿಸಿದ್ದರು. ಚಿತ್ರದಲ್ಲಿ ಕೆ.ಕೆ. ಅರೂರ್ ಎಂದು ಖ್ಯಾತಿ ಪಡೆದಿರುವ ಕೊಟ್ಟಕ್ಕಲ್ ನಾಟಕ ಸಮಿತಿಯ ಕೆ. ಕುಂಜುನೈರ್ ಅವರನ್ನು ಶೀರ್ಷಿಕೆ ಪಾತ್ರದಲ್ಲಿ ಆಯ್ಕೆ ಮಾಡಲಾಯಿತು. ಎಂ.ಕೆ. ಕಮಲಂ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು.
ಎ. ಸುಂದರಂ ಈ ಚಿತ್ರವನ್ನು ಸ್ವತಃ ನಿರ್ದೇಶಿಸಬೇಕೆಂದು ಬಯಸಿದ್ದರು, ಆದರೆ ನಂತರ ಎಸ್. ನೋಟಾನಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಲು ಒಪ್ಪಿಕೊಂಡರು. ನೋಟಾನಿ ಎ. ಸುಂದರಂ ಅವರ ಚಿತ್ರಕಥೆಯನ್ನು ತಿರಸ್ಕರಿಸಿದರು ಮತ್ತು ಅದನ್ನು ಪುನಃ ಬರೆಯಲು ಬಯಸಿದರು. ಅಂತಿಮವಾಗಿ, ಅವರು ಪ್ರಸಿದ್ಧ ಬರಹಗಾರ ಮುತ್ತುಕುಲಂ ರಾಘವನ್ ಪಿಳ್ಳೈ ಅವರನ್ನು ಸಹಿ ಹಾಕಿದರು , ಅವರು ಚಿತ್ರಕಥೆ ಮತ್ತು ಸಂಭಾಷಣೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಬರೆದರು. ಚಿತ್ರೀಕರಣವು ಆಗಸ್ಟ್ 17, 1937 ರಂದು ಸೇಲಂನಿಂದ ಪ್ರಾರಂಭವಾಯಿತು. 2000 ರ ಉದ್ದದ ಸಾಧನೆಯನ್ನು ಪೂರ್ಣಗೊಳಿಸಿದ ನಂತರ, ಎ. ಸುಂದರಂ ಅವರೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಟಿ.ಆರ್. ಸುಂದರಂ ಈ ಯೋಜನೆಯನ್ನು ಕೈಬಿಟ್ಟರು. ಟಿ.ಆರ್. ಸುಂದರಂ ಈ ಯೋಜನೆಗೆ ₹ 30,000 ಖರ್ಚು ಮಾಡಿದರು. ನಂತರ ಎ. ಸುಂದರಂ ಸ್ವತಃ ಈ ಯೋಜನೆಗೆ ಹಣಕಾಸು ಒದಗಿಸಿದರು. ಚಿತ್ರದ ಹೆಚ್ಚಿನ ಭಾಗಗಳನ್ನು ಪವರ್ಫುಲ್ ಸ್ಟುಡಿಯೋಸ್ನಿಂದ ಚಿತ್ರೀಕರಿಸಲಾಯಿತು. <ref>https://en.wikipedia.org/wiki/Balan_(film)#cite_note-NYT-11</ref> ಚಿತ್ರೀಕರಣವು ಐದು ತಿಂಗಳೊಳಗೆ, ಡಿಸೆಂಬರ್ 1937 ರಲ್ಲಿ ಪೂರ್ಣಗೊಂಡಿತು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಅವರಿಗೆ ಹಲವು ತಿಂಗಳುಗಳ ಕಾಲ ವಿತರಕರು ಸಿಗಲಿಲ್ಲ. ನಂತರ, ಮದ್ರಾಸ್ನ ಶ್ಯಾಮಲಾ ಪಿಕ್ಚರ್ಸ್ ಹಕ್ಕುಗಳನ್ನು ಖರೀದಿಸಿತು ಮತ್ತು ಚಿತ್ರವು 19 ಜನವರಿ 1938 ರಂದು ಬಿಡುಗಡೆಯಾಯಿತು.ಬಾಲನ್ ಅವರ ಥಿಯೇಟ್ರಿಕಲ್ ಬಿಡುಗಡೆಯ ಪೋಸ್ಟರ್ನಲ್ಲಿ "ಮಲಯಾಳತಿಲೇ ಅದ್ಯತೇ ಸೋಷಿಯಲ್ ಪದಂ ವೇಗಂ ವರುನ್ನು " (ಮಲಯಾಳಂನಲ್ಲಿ ಮೊದಲ ಸಾಮಾಜಿಕ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ) ಎಂದು ಬರೆಯಲಾಗಿದೆ. <ref>https://en.wikipedia.org/wiki/Balan_(film)#cite_note-12</ref>
==ಹಾಡುಗಳು==
ಬಾಲನ್ ಅವರ ಸಂಗೀತವನ್ನು ನಾಯಕನಾಗಿ ನಟಿಸಿದ ಕೆ.ಕೆ. ಅರೂರ್ ಮತ್ತು ಇಬ್ರಾಹಿಂ ಸಂಯೋಜಿಸಿದ್ದಾರೆ . ಇದು 23 ಹಾಡುಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ನಟರೇ ಧ್ವನಿಮುದ್ರಿಸಿದ್ದಾರೆ. <ref>https://web.archive.org/web/20161016061658/http://www.thehindu.com/todays-paper/tp-features/tp-metroplus/article632365.ece</ref> ಕೆ.ಎನ್. ಲಕ್ಷ್ಮಿ, ಕೆ.ಕೆ. ಅರೂರ್ , ಎಂ.ಕೆ. ಕಮಲಂ ಮತ್ತು ಮಾಸ್ಟರ್ ಮದನಗೋಪನ್ ಅವರು ಗಾಯಕರೆಂದು ಖ್ಯಾತಿ ಪಡೆದಿದ್ದಾರೆ. <ref>https://en.wikipedia.org/wiki/Balan_(film)#cite_note-14</ref> ಆ ಸಮಯದಲ್ಲಿ ಹಿನ್ನೆಲೆ ಗಾಯನ ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ನಿರ್ಮಾಪಕರು ಹಾಡುಗಾರಿಕೆಯಲ್ಲಿಯೂ ಉತ್ತಮ ಸಾಧನೆ ಮಾಡಬಲ್ಲ ನಟರನ್ನು ನೇಮಿಸಿಕೊಳ್ಳಬೇಕಾಯಿತು.
ಪರಂಪರೆ
ಈ ಚಿತ್ರವು ಮಲಯಾಳಂ ಚಲನಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿತ್ತು, ಮೊದಲ ವಾಕ್ಚಿತ್ರವಾಗಿದ್ದಕ್ಕಾಗಿ ಮಾತ್ರವಲ್ಲದೆ, ಮೊದಲ ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳಲ್ಲಿ ಒಂದಾಗಿತ್ತು. <ref>https://en.wikipedia.org/wiki/Balan_(film)#cite_note-Balan_19383-15</ref> ಈ ಚಿತ್ರದ ಮೂಲಕ, ಅಲೆಪ್ಪಿ ವಿನ್ಸೆಂಟ್ ಮಲಯಾಳಂ ಚಿತ್ರರಂಗದ ಮೊದಲ "ಮಾತನಾಡುವ ವ್ಯಕ್ತಿ"ಯಾದರು, ಕೆ.ಕೆ. ಅರೂರ್ ಮೊದಲ "ಮಾತನಾಡುವ ನಾಯಕ" ಮತ್ತು ಎಂ.ಕೆ. ಕಮಲಂ ಮೊದಲ "ಮಾತನಾಡುವ ನಾಯಕಿ". "ಹಲೋ ಮಿಸ್ಟರ್" ಎಂಬುದು ಅಲೆಪ್ಪಿ ವಿನ್ಸೆಂಟ್ ಅವರ ಧ್ವನಿಯಲ್ಲಿದ್ದ ಮೊದಲ ಧ್ವನಿಮುದ್ರಿತ ಧ್ವನಿಯಾಗಿತ್ತು . ಈ ಚಿತ್ರವು ಕಳೆದುಹೋಗಿದೆ ಎಂದು ಪರಿಗಣಿಸಲಾಗಿದೆ ; ಹಾಡಿನ ಪುಸ್ತಕ ಮತ್ತು ಕೆಲವು ಸ್ಟಿಲ್ಗಳು ಮಾತ್ರ ಇಂದಿಗೂ ಉಳಿದುಕೊಂಡಿವೆ. <ref>https://en.wikipedia.org/wiki/Balan_(film)#cite_note-Balan_19383-15</ref> ಈ ಚಿತ್ರವು ದುಷ್ಟ ಮಲತಾಯಿ ಮತ್ತು ಮುಗ್ಧ ಅನಾಥರು ಸೇರಿದಂತೆ ಆರಂಭಿಕ ಮಲಯಾಳಂ ಚಿತ್ರರಂಗದ ಅನೇಕ ಪುನರಾವರ್ತಿತ ಮೂಲರೂಪಗಳನ್ನು ಪರಿಚಯಿಸಿತು. <ref>https://en.wikipedia.org/wiki/Balan_(film)#cite_note-16</ref>
==ಸಹ ನೋಡಿ==
*ಮಲಯಾಳಂ ಸಿನಿಮಾ
*ವಿಗತಕುಮಾರನ್
*ಮಾರ್ತಾಂಡ ವರ್ಮ (ಚಲನಚಿತ್ರ)
==ಉಲ್ಲೇಖಗಳು==
7gbcwy11iv5mgnobui7epug8evwh7aj
1382496
1382489
2026-08-14T14:25:07Z
Pragathi. BH
88266
1382496
wikitext
text/x-wiki
{{Use dmy dates|date=May 2026}}
{{Infobox film
| name = Balan
| image = Balan film poster.jpg
| caption = Theatrical release poster
| director = [[S. Nottani]]
| producer = [[T. R. Sundaram]]
| screenplay = [[Muthukulam Raghavan Pillai]]
| based_on = ''Vidhiyum Mrs. Nayarum'' by A. Sundaram
| starring = [[K. K. Aroor]]<br />[[M. K. Kamalam]]<br />Master Madanagopal<br />M. V. Shanku<br />K. Gopinath<br />Alleppey Vincent<br />C. O. N. Nambiar<br />K. N. Lakshmi<br />Baby Malathi
| narrator =
| music = [[K. K. Aroor]]<br />Ibrahim
| cinematography = Bado Gushwalker
| editing = Varghese and [[K. D. George|K.D. George]]
| studio = [[Modern Theatres]]
| distributor = Shyamala Pictures
| released = {{Film date|1938|1|19|ref1=<ref>{{cite news|url=http://newindianexpress.com/entertainment/malayalam/article1426434.ece |archive-url=https://web.archive.org/web/20140814175201/http://www.newindianexpress.com/entertainment/malayalam/article1426434.ece |url-status=dead |archive-date=14 August 2014 |title=Remembering Malayalam's first talkie |work=The New Indian Express}}</ref>|df=y}}
| runtime =
| country = India
| language = Malayalam
}}
ಬಾಲನ್ 1938 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ನಾಟಕ ಚಿತ್ರವಾಗಿದ್ದು , ಇದನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಟಿ.ಆರ್. ಸುಂದರಂ ನಿರ್ಮಿಸಿದ್ದಾರೆ , ಇದನ್ನು ಎಸ್. ನೊಟ್ಟಾನಿ ನಿರ್ದೇಶಿಸಿದ್ದಾರೆ ಮತ್ತು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ. <ref>https://en.wikipedia.org/wiki/Balan_(film)#cite_note-popculture3-2</ref> ಇದುಮಲಯಾಳಂ ಭಾಷೆಯ ಮೊದಲ ಧ್ವನಿ ಚಿತ್ರ ಮತ್ತು ವಿಗತಕುಮಾರನ್ ಮತ್ತು ಮಾರ್ತಾಂಡ ವರ್ಮಾ ನಂತರ ಮಲಯಾಳಂ ಚಿತ್ರರಂಗದಲ್ಲಿ ಮೂರನೇ ಚಲನಚಿತ್ರವಾಗಿದೆ .<ref>https://web.archive.org/web/20090923204358/http://www.hindu.com/mp/2009/09/07/stories/2009090750600400.htm</ref> <ref>https://en.wikipedia.org/wiki/Balan_(film)#cite_note-NYT3-4</ref> ಎ. ಸುಂದರಂ ಅವರ ವಿಧಿಯುಮ್ ಶ್ರೀಮತಿ ನಾಯರುಮ್ ಎಂಬ ಸಣ್ಣ ಕಥೆಯನ್ನು ಆಧರಿಸಿದೆಇಬ್ಬರು ಅನಾಥ ಮಕ್ಕಳ ಹೋರಾಟದ ಬಗ್ಗೆ ಒಂದು ಮಧುರ ನಾಟಕವಾಗಿದೆ . ಈ ಚಿತ್ರದಲ್ಲಿ ಕೆ.ಕೆ. ಅರೂರ್ ಶೀರ್ಷಿಕೆ ಪಾತ್ರದಲ್ಲಿ ಮತ್ತು ಎಂ.ಕೆ. ಕಮಲಂ ನಾಯಕಿಯಾಗಿ ನಟಿಸಿದ್ದಾರೆ, ಮಾಸ್ಟರ್ ಮದನಗೋಪಾಲ್, ಎಂ.ವಿ. ಶಂಕು, ಕೆ. ಗೋಪಿನಾಥ್ , ಅಲೆಪ್ಪಿ ವಿನ್ಸೆಂಟ್ ಮತ್ತು ಸಿ.ಒ.ಎನ್. ನಂಬಿಯಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Special:BookSources/0-85170-455-7</ref><ref>https://web.archive.org/web/20140730234852/http://www.cinemaofmalayalam.net/malayalam_his_1.html</ref>
ಈ ಚಿತ್ರವನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಸೇಲಂ ಮೂಲದ ನಿರ್ಮಾಪಕ ಟಿ.ಆರ್ . ಸುಂದರಂ ನಿರ್ಮಿಸಿದ್ದಾರೆ . ಜರ್ಮನ್ ಛಾಯಾಗ್ರಾಹಕ ಬಡೋ ಗುಶ್ವಾಕರ್ ಛಾಯಾಗ್ರಹಣ ನಿರ್ವಹಿಸಿದರೆ, ವರ್ಗೀಸ್ ಮತ್ತು ಕೆ.ಡಿ. ಜಾರ್ಜ್ ಸಂಕಲನ ಮಾಡಿದ್ದಾರೆ. ಈ ಚಿತ್ರದ ಸಂಗೀತವನ್ನು ಕೆ.ಕೆ. ಅರೂರ್ ಅವರೇ ಸಂಯೋಜಿಸಿದ್ದಾರೆ , ಸಾಹಿತ್ಯವನ್ನು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ . ಬಾಲನ್ ಚಿತ್ರಕ್ಕೆ ಧ್ವನಿಪಥ ಹೊಂದಿರುವ ಮೊದಲ ಮಲಯಾಳಂ ಚಿತ್ರ. ಚಿತ್ರದ ಧ್ವನಿಯನ್ನು ಜರ್ಮನ್ ನಿರ್ಮಿತ ತಂತ್ರಜ್ಞಾನವನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ [ ಉಲ್ಲೇಖದ ಅಗತ್ಯವಿದೆ ] . ಈ ಚಿತ್ರವು ಇಪ್ಪತ್ತಮೂರು ಹಾಡುಗಳನ್ನು ಒಳಗೊಂಡಿದೆ. ಬಾಲನ್ ಚಿತ್ರವನ್ನು ಮದ್ರಾಸ್ನಲ್ಲಿ ಮತ್ತು ಪವರ್ಫುಲ್ ಸ್ಟುಡಿಯೋಸ್ನ ಸೆಟ್ಗಳಲ್ಲಿ ಚಿತ್ರೀಕರಿಸಲಾಗಿದೆ . ಚಿತ್ರದ ಚಿತ್ರೀಕರಣವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. <ref>https://en.wikipedia.org/wiki/Special:BookSources/81-204-0575-7</ref>
==ಆರತಕ್ಷತೆ==
ಬಾಲನ್ ಚಿತ್ರವು ಜನವರಿ 19, 1938 ರಂದು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ಆ ವರ್ಷ ನಿರ್ಮಾಣವಾದ ಮತ್ತು ಬಿಡುಗಡೆಯಾದ ಏಕೈಕ ಮಲಯಾಳಂ ಚಿತ್ರ ಇದಾಗಿತ್ತು. ಹಲವಾರು ತಾಂತ್ರಿಕ ದೋಷಗಳ ಹೊರತಾಗಿಯೂ, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು, ಚಿತ್ರದ ಸಾಮಾಜಿಕ ವಿಷಯಕ್ಕಾಗಿ ಪ್ರಶಂಸೆಯೊಂದಿಗೆ . <ref>http://oldmalayalam.blogspot.com/2009/09/balan-1938.html</ref> ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ಯಶಸ್ಸನ್ನು ಕಂಡಿತು, ವಾಣಿಜ್ಯಿಕವಾಗಿ ಯಶಸ್ವಿಯಾದ ಮೊದಲ ಮಲಯಾಳಂ ಚಿತ್ರವಾಯಿತು. <ref>https://movies.nytimes.com/movie/253937/Balan/overview</ref>ಕೆಲವೇ ಸ್ಟಿಲ್ಗಳು ಮತ್ತು ಗೀತೆಗಳ ಪುಸ್ತಕವು ಉಳಿದುಕೊಂಡಿವೆ ಎಂದು ತಿಳಿದಿರುವ ಕಾರಣ, ಇದು ಕಳೆದುಹೋದ ಚಿತ್ರವಾಗಿದೆ . ಎರಡು ವರ್ಷಗಳ ನಂತರ ಕೆಕೆ ಅರೂರ್ ಮತ್ತು ಅಲೆಪ್ಪಿ ವಿನ್ಸೆಂಟ್ ಎರಡನೇ ಮಲಯಾಳಂ ಟಾಕಿ ಜ್ಞಾನಾಂಬಿಕಾದಲ್ಲಿಯೂ ನಟಿಸಿದರು . <ref>https://en.wikipedia.org/wiki/Balan_(film)#cite_note-9</ref>
==ಪಾತ್ರ ವರ್ಗ==
* ಯುವ ಬಾಲನ್ ಆಗಿ ಮಾಸ್ಟರ್ ಮದನಗೋಪಾಲ್
* ಡಾ.ಗೋವಿಂದನ್ ನಾಯರ್ ಆಗಿ ಎಂ.ವಿ.ಶಂಕರ್
* ಕಿಟ್ಟು ಪಣಿಕ್ಕರ್ ಪಾತ್ರದಲ್ಲಿ ಕೆ. ಗೋಪಿನಾಥ್
* ಶಂಕು ಪಾತ್ರದಲ್ಲಿ ಅಲೆಪ್ಪಿ ವಿನ್ಸೆಂಟ್
* ಪ್ರಭಾಕರ ಮೆನನ್ ಪಾತ್ರದಲ್ಲಿ CON ನಂಬಿಯಾರ್
* ಮೀನಾಕ್ಷಿ ಪಾತ್ರದಲ್ಲಿ ಕೆ.ಎನ್. ಲಕ್ಷ್ಮಿಕುಟ್ಟಿ
* ಚಿಕ್ಕ ಸರಸ ಪಾತ್ರದಲ್ಲಿ ಬೇಬಿ ಮಾಲತಿ
* ಎಬಿ ಪಿಯಸ್
* ಸುಭದ್ರಾ
* ಅಮ್ಮು
* ಎಂಕೆಕೆ ನಂಬ್ಯಾರ್
* ಶಿವಾನಂದನ್
* ಪರುಕ್ಕುಟ್ಟಿ
* ಬೇಬಿ ಕೌಸಲ್ಯ
* ಎ. ಪಿ. ಪದ್ಮನಾಭ ಮೆನನ್
==ಉತ್ಪಾದನೆ==
ವಿಗತಕುಮಾರನ್ (1928) ಬಿಡುಗಡೆಯಾದ ದಿನಗಳಿಂದಲೂ ಮಲಯಾಳಂನಲ್ಲಿ ಟಾಕಿ ನಿರ್ಮಿಸಲು ಹಲವಾರು ಪ್ರಯತ್ನಗಳು ನಡೆದಿವೆ . ಅವರಲ್ಲಿ ಒಬ್ಬರಾದ ಎ. ಸುಂದರಂ ಪಿಳ್ಳೈ ಅವರು ವಿಧಿಯುಮ್ ಮಿಸೆಸ್ ನಾಯರುಮ್ ( ಶ್ರೀಮತಿ ನಾಯರ್ ಮತ್ತು ಭವಿಷ್ಯ ) ಎಂಬ ಅಪ್ರಕಟಿತ ಕಥೆಯನ್ನು ಹೊಂದಿದ್ದರು. ಈ ಕಥೆಯನ್ನು ಚಲನಚಿತ್ರವಾಗಿ ಅಳವಡಿಸಲು ಅವರು ಹಲವಾರು ನಿರ್ಮಾಣ ಸಂಸ್ಥೆಗಳನ್ನು ಸಂಪರ್ಕಿಸಿದರು. ಅವರ ಹಲವಾರು ಪ್ರಯತ್ನಗಳು ವಿಫಲವಾದವು, ಆದರೆ ಕೊನೆಗೆ ತಮಿಳು ಮೂಲದ ನಿರ್ಮಾಪಕ ಟಿ.ಆರ್. ಸುಂದರಂ ಅವರಿಂದ ಅವರು ಚಿತ್ರವನ್ನು ನಿರ್ಮಿಸಲು ಸಿದ್ಧರಿದ್ದಾರೆ ಎಂದು ತಿಳಿಸುವ ಪತ್ರವನ್ನು ಪಡೆದರು. <ref>https://en.wikipedia.org/wiki/Balan_(film)#cite_note-Balan-10</ref> ಟಿ.ಆರ್. ಸುಂದರಂ ಅವರು 1936 ರಲ್ಲಿ ಸ್ಥಾಪಿಸಿದ ಮಾಡರ್ನ್ ಥಿಯೇಟರ್ಸ್ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದರು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಈಗಾಗಲೇ ಮಲಯಾಳಂನ ಹಲವಾರು ರಂಗಭೂಮಿ ಕಲಾವಿದರನ್ನು ಒಳಗೊಂಡ ಪಾತ್ರವರ್ಗವನ್ನು ಪೂರ್ಣಗೊಳಿಸಿದ್ದರು. ಚಿತ್ರದಲ್ಲಿ ಕೆ.ಕೆ. ಅರೂರ್ ಎಂದು ಖ್ಯಾತಿ ಪಡೆದಿರುವ ಕೊಟ್ಟಕ್ಕಲ್ ನಾಟಕ ಸಮಿತಿಯ ಕೆ. ಕುಂಜುನೈರ್ ಅವರನ್ನು ಶೀರ್ಷಿಕೆ ಪಾತ್ರದಲ್ಲಿ ಆಯ್ಕೆ ಮಾಡಲಾಯಿತು. ಎಂ.ಕೆ. ಕಮಲಂ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು.
ಎ. ಸುಂದರಂ ಈ ಚಿತ್ರವನ್ನು ಸ್ವತಃ ನಿರ್ದೇಶಿಸಬೇಕೆಂದು ಬಯಸಿದ್ದರು, ಆದರೆ ನಂತರ ಎಸ್. ನೋಟಾನಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಲು ಒಪ್ಪಿಕೊಂಡರು. ನೋಟಾನಿ ಎ. ಸುಂದರಂ ಅವರ ಚಿತ್ರಕಥೆಯನ್ನು ತಿರಸ್ಕರಿಸಿದರು ಮತ್ತು ಅದನ್ನು ಪುನಃ ಬರೆಯಲು ಬಯಸಿದರು. ಅಂತಿಮವಾಗಿ, ಅವರು ಪ್ರಸಿದ್ಧ ಬರಹಗಾರ ಮುತ್ತುಕುಲಂ ರಾಘವನ್ ಪಿಳ್ಳೈ ಅವರನ್ನು ಸಹಿ ಹಾಕಿದರು , ಅವರು ಚಿತ್ರಕಥೆ ಮತ್ತು ಸಂಭಾಷಣೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಬರೆದರು. ಚಿತ್ರೀಕರಣವು ಆಗಸ್ಟ್ 17, 1937 ರಂದು ಸೇಲಂನಿಂದ ಪ್ರಾರಂಭವಾಯಿತು. 2000 ರ ಉದ್ದದ ಸಾಧನೆಯನ್ನು ಪೂರ್ಣಗೊಳಿಸಿದ ನಂತರ, ಎ. ಸುಂದರಂ ಅವರೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಟಿ.ಆರ್. ಸುಂದರಂ ಈ ಯೋಜನೆಯನ್ನು ಕೈಬಿಟ್ಟರು. ಟಿ.ಆರ್. ಸುಂದರಂ ಈ ಯೋಜನೆಗೆ ₹ 30,000 ಖರ್ಚು ಮಾಡಿದರು. ನಂತರ ಎ. ಸುಂದರಂ ಸ್ವತಃ ಈ ಯೋಜನೆಗೆ ಹಣಕಾಸು ಒದಗಿಸಿದರು. ಚಿತ್ರದ ಹೆಚ್ಚಿನ ಭಾಗಗಳನ್ನು ಪವರ್ಫುಲ್ ಸ್ಟುಡಿಯೋಸ್ನಿಂದ ಚಿತ್ರೀಕರಿಸಲಾಯಿತು. <ref>https://en.wikipedia.org/wiki/Balan_(film)#cite_note-NYT-11</ref> ಚಿತ್ರೀಕರಣವು ಐದು ತಿಂಗಳೊಳಗೆ, ಡಿಸೆಂಬರ್ 1937 ರಲ್ಲಿ ಪೂರ್ಣಗೊಂಡಿತು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಅವರಿಗೆ ಹಲವು ತಿಂಗಳುಗಳ ಕಾಲ ವಿತರಕರು ಸಿಗಲಿಲ್ಲ. ನಂತರ, ಮದ್ರಾಸ್ನ ಶ್ಯಾಮಲಾ ಪಿಕ್ಚರ್ಸ್ ಹಕ್ಕುಗಳನ್ನು ಖರೀದಿಸಿತು ಮತ್ತು ಚಿತ್ರವು 19 ಜನವರಿ 1938 ರಂದು ಬಿಡುಗಡೆಯಾಯಿತು.ಬಾಲನ್ ಅವರ ಥಿಯೇಟ್ರಿಕಲ್ ಬಿಡುಗಡೆಯ ಪೋಸ್ಟರ್ನಲ್ಲಿ "ಮಲಯಾಳತಿಲೇ ಅದ್ಯತೇ ಸೋಷಿಯಲ್ ಪದಂ ವೇಗಂ ವರುನ್ನು " (ಮಲಯಾಳಂನಲ್ಲಿ ಮೊದಲ ಸಾಮಾಜಿಕ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ) ಎಂದು ಬರೆಯಲಾಗಿದೆ. <ref>https://en.wikipedia.org/wiki/Balan_(film)#cite_note-12</ref>
==ಹಾಡುಗಳು==
ಬಾಲನ್ ಅವರ ಸಂಗೀತವನ್ನು ನಾಯಕನಾಗಿ ನಟಿಸಿದ ಕೆ.ಕೆ. ಅರೂರ್ ಮತ್ತು ಇಬ್ರಾಹಿಂ ಸಂಯೋಜಿಸಿದ್ದಾರೆ . ಇದು 23 ಹಾಡುಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ನಟರೇ ಧ್ವನಿಮುದ್ರಿಸಿದ್ದಾರೆ. <ref>https://web.archive.org/web/20161016061658/http://www.thehindu.com/todays-paper/tp-features/tp-metroplus/article632365.ece</ref> ಕೆ.ಎನ್. ಲಕ್ಷ್ಮಿ, ಕೆ.ಕೆ. ಅರೂರ್ , ಎಂ.ಕೆ. ಕಮಲಂ ಮತ್ತು ಮಾಸ್ಟರ್ ಮದನಗೋಪನ್ ಅವರು ಗಾಯಕರೆಂದು ಖ್ಯಾತಿ ಪಡೆದಿದ್ದಾರೆ. <ref>https://en.wikipedia.org/wiki/Balan_(film)#cite_note-14</ref> ಆ ಸಮಯದಲ್ಲಿ ಹಿನ್ನೆಲೆ ಗಾಯನ ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ನಿರ್ಮಾಪಕರು ಹಾಡುಗಾರಿಕೆಯಲ್ಲಿಯೂ ಉತ್ತಮ ಸಾಧನೆ ಮಾಡಬಲ್ಲ ನಟರನ್ನು ನೇಮಿಸಿಕೊಳ್ಳಬೇಕಾಯಿತು.
ಪರಂಪರೆ
ಈ ಚಿತ್ರವು ಮಲಯಾಳಂ ಚಲನಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿತ್ತು, ಮೊದಲ ವಾಕ್ಚಿತ್ರವಾಗಿದ್ದಕ್ಕಾಗಿ ಮಾತ್ರವಲ್ಲದೆ, ಮೊದಲ ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳಲ್ಲಿ ಒಂದಾಗಿತ್ತು. <ref>https://en.wikipedia.org/wiki/Balan_(film)#cite_note-Balan_19383-15</ref> ಈ ಚಿತ್ರದ ಮೂಲಕ, ಅಲೆಪ್ಪಿ ವಿನ್ಸೆಂಟ್ ಮಲಯಾಳಂ ಚಿತ್ರರಂಗದ ಮೊದಲ "ಮಾತನಾಡುವ ವ್ಯಕ್ತಿ"ಯಾದರು, ಕೆ.ಕೆ. ಅರೂರ್ ಮೊದಲ "ಮಾತನಾಡುವ ನಾಯಕ" ಮತ್ತು ಎಂ.ಕೆ. ಕಮಲಂ ಮೊದಲ "ಮಾತನಾಡುವ ನಾಯಕಿ". "ಹಲೋ ಮಿಸ್ಟರ್" ಎಂಬುದು ಅಲೆಪ್ಪಿ ವಿನ್ಸೆಂಟ್ ಅವರ ಧ್ವನಿಯಲ್ಲಿದ್ದ ಮೊದಲ ಧ್ವನಿಮುದ್ರಿತ ಧ್ವನಿಯಾಗಿತ್ತು . ಈ ಚಿತ್ರವು ಕಳೆದುಹೋಗಿದೆ ಎಂದು ಪರಿಗಣಿಸಲಾಗಿದೆ ; ಹಾಡಿನ ಪುಸ್ತಕ ಮತ್ತು ಕೆಲವು ಸ್ಟಿಲ್ಗಳು ಮಾತ್ರ ಇಂದಿಗೂ ಉಳಿದುಕೊಂಡಿವೆ. <ref>https://en.wikipedia.org/wiki/Balan_(film)#cite_note-Balan_19383-15</ref> ಈ ಚಿತ್ರವು ದುಷ್ಟ ಮಲತಾಯಿ ಮತ್ತು ಮುಗ್ಧ ಅನಾಥರು ಸೇರಿದಂತೆ ಆರಂಭಿಕ ಮಲಯಾಳಂ ಚಿತ್ರರಂಗದ ಅನೇಕ ಪುನರಾವರ್ತಿತ ಮೂಲರೂಪಗಳನ್ನು ಪರಿಚಯಿಸಿತು. <ref>https://en.wikipedia.org/wiki/Balan_(film)#cite_note-16</ref>
==ಸಹ ನೋಡಿ==
*ಮಲಯಾಳಂ ಸಿನಿಮಾ
*ವಿಗತಕುಮಾರನ್
*ಮಾರ್ತಾಂಡ ವರ್ಮ (ಚಲನಚಿತ್ರ)
==ಉಲ್ಲೇಖಗಳು==
qw2nlsdhitmbsalcl1d10annsgibred
1382497
1382496
2026-08-14T14:27:33Z
Pragathi. BH
88266
1382497
wikitext
text/x-wiki
{{Use dmy dates|date=May 2026}}
{{Infobox film
| name = ಬಾಲನ್
| image = Balan film poster.jpg
| caption = Theatrical release poster
| director = ಎಸ್.ನೊಟ್ಟಾನಿ
| producer = ಟಿ.ಆರ್.ಸುಂದರಮ್
| screenplay = ಮುತ್ತು ಕುಲಂ ರಾಘವನ್ ಪಿಳ್ಳೈ
| based_on = ''Vidhiyum Mrs. Nayarum'' by A. Sundaram
| starring = [[K. K. Aroor]]<br />[[M. K. Kamalam]]<br />Master Madanagopal<br />M. V. Shanku<br />K. Gopinath<br />Alleppey Vincent<br />C. O. N. Nambiar<br />K. N. Lakshmi<br />Baby Malathi
| narrator =
| music = [[K. K. Aroor]]<br />Ibrahim
| cinematography = Bado Gushwalker
| editing = Varghese and [[K. D. George|K.D. George]]
| studio = [[Modern Theatres]]
| distributor = Shyamala Pictures
| released = {{Film date|1938|1|19|ref1=<ref>{{cite news|url=http://newindianexpress.com/entertainment/malayalam/article1426434.ece |archive-url=https://web.archive.org/web/20140814175201/http://www.newindianexpress.com/entertainment/malayalam/article1426434.ece |url-status=dead |archive-date=14 August 2014 |title=Remembering Malayalam's first talkie |work=The New Indian Express}}</ref>|df=y}}
| runtime =
| country = India
| language = Malayalam
}}
ಬಾಲನ್ 1938 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ನಾಟಕ ಚಿತ್ರವಾಗಿದ್ದು , ಇದನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಟಿ.ಆರ್. ಸುಂದರಂ ನಿರ್ಮಿಸಿದ್ದಾರೆ , ಇದನ್ನು ಎಸ್. ನೊಟ್ಟಾನಿ ನಿರ್ದೇಶಿಸಿದ್ದಾರೆ ಮತ್ತು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ. <ref>https://en.wikipedia.org/wiki/Balan_(film)#cite_note-popculture3-2</ref> ಇದುಮಲಯಾಳಂ ಭಾಷೆಯ ಮೊದಲ ಧ್ವನಿ ಚಿತ್ರ ಮತ್ತು ವಿಗತಕುಮಾರನ್ ಮತ್ತು ಮಾರ್ತಾಂಡ ವರ್ಮಾ ನಂತರ ಮಲಯಾಳಂ ಚಿತ್ರರಂಗದಲ್ಲಿ ಮೂರನೇ ಚಲನಚಿತ್ರವಾಗಿದೆ .<ref>https://web.archive.org/web/20090923204358/http://www.hindu.com/mp/2009/09/07/stories/2009090750600400.htm</ref> <ref>https://en.wikipedia.org/wiki/Balan_(film)#cite_note-NYT3-4</ref> ಎ. ಸುಂದರಂ ಅವರ ವಿಧಿಯುಮ್ ಶ್ರೀಮತಿ ನಾಯರುಮ್ ಎಂಬ ಸಣ್ಣ ಕಥೆಯನ್ನು ಆಧರಿಸಿದೆಇಬ್ಬರು ಅನಾಥ ಮಕ್ಕಳ ಹೋರಾಟದ ಬಗ್ಗೆ ಒಂದು ಮಧುರ ನಾಟಕವಾಗಿದೆ . ಈ ಚಿತ್ರದಲ್ಲಿ ಕೆ.ಕೆ. ಅರೂರ್ ಶೀರ್ಷಿಕೆ ಪಾತ್ರದಲ್ಲಿ ಮತ್ತು ಎಂ.ಕೆ. ಕಮಲಂ ನಾಯಕಿಯಾಗಿ ನಟಿಸಿದ್ದಾರೆ, ಮಾಸ್ಟರ್ ಮದನಗೋಪಾಲ್, ಎಂ.ವಿ. ಶಂಕು, ಕೆ. ಗೋಪಿನಾಥ್ , ಅಲೆಪ್ಪಿ ವಿನ್ಸೆಂಟ್ ಮತ್ತು ಸಿ.ಒ.ಎನ್. ನಂಬಿಯಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Special:BookSources/0-85170-455-7</ref><ref>https://web.archive.org/web/20140730234852/http://www.cinemaofmalayalam.net/malayalam_his_1.html</ref>
ಈ ಚಿತ್ರವನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಸೇಲಂ ಮೂಲದ ನಿರ್ಮಾಪಕ ಟಿ.ಆರ್ . ಸುಂದರಂ ನಿರ್ಮಿಸಿದ್ದಾರೆ . ಜರ್ಮನ್ ಛಾಯಾಗ್ರಾಹಕ ಬಡೋ ಗುಶ್ವಾಕರ್ ಛಾಯಾಗ್ರಹಣ ನಿರ್ವಹಿಸಿದರೆ, ವರ್ಗೀಸ್ ಮತ್ತು ಕೆ.ಡಿ. ಜಾರ್ಜ್ ಸಂಕಲನ ಮಾಡಿದ್ದಾರೆ. ಈ ಚಿತ್ರದ ಸಂಗೀತವನ್ನು ಕೆ.ಕೆ. ಅರೂರ್ ಅವರೇ ಸಂಯೋಜಿಸಿದ್ದಾರೆ , ಸಾಹಿತ್ಯವನ್ನು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ . ಬಾಲನ್ ಚಿತ್ರಕ್ಕೆ ಧ್ವನಿಪಥ ಹೊಂದಿರುವ ಮೊದಲ ಮಲಯಾಳಂ ಚಿತ್ರ. ಚಿತ್ರದ ಧ್ವನಿಯನ್ನು ಜರ್ಮನ್ ನಿರ್ಮಿತ ತಂತ್ರಜ್ಞಾನವನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ [ ಉಲ್ಲೇಖದ ಅಗತ್ಯವಿದೆ ] . ಈ ಚಿತ್ರವು ಇಪ್ಪತ್ತಮೂರು ಹಾಡುಗಳನ್ನು ಒಳಗೊಂಡಿದೆ. ಬಾಲನ್ ಚಿತ್ರವನ್ನು ಮದ್ರಾಸ್ನಲ್ಲಿ ಮತ್ತು ಪವರ್ಫುಲ್ ಸ್ಟುಡಿಯೋಸ್ನ ಸೆಟ್ಗಳಲ್ಲಿ ಚಿತ್ರೀಕರಿಸಲಾಗಿದೆ . ಚಿತ್ರದ ಚಿತ್ರೀಕರಣವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. <ref>https://en.wikipedia.org/wiki/Special:BookSources/81-204-0575-7</ref>
==ಆರತಕ್ಷತೆ==
ಬಾಲನ್ ಚಿತ್ರವು ಜನವರಿ 19, 1938 ರಂದು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ಆ ವರ್ಷ ನಿರ್ಮಾಣವಾದ ಮತ್ತು ಬಿಡುಗಡೆಯಾದ ಏಕೈಕ ಮಲಯಾಳಂ ಚಿತ್ರ ಇದಾಗಿತ್ತು. ಹಲವಾರು ತಾಂತ್ರಿಕ ದೋಷಗಳ ಹೊರತಾಗಿಯೂ, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು, ಚಿತ್ರದ ಸಾಮಾಜಿಕ ವಿಷಯಕ್ಕಾಗಿ ಪ್ರಶಂಸೆಯೊಂದಿಗೆ . <ref>http://oldmalayalam.blogspot.com/2009/09/balan-1938.html</ref> ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ಯಶಸ್ಸನ್ನು ಕಂಡಿತು, ವಾಣಿಜ್ಯಿಕವಾಗಿ ಯಶಸ್ವಿಯಾದ ಮೊದಲ ಮಲಯಾಳಂ ಚಿತ್ರವಾಯಿತು. <ref>https://movies.nytimes.com/movie/253937/Balan/overview</ref>ಕೆಲವೇ ಸ್ಟಿಲ್ಗಳು ಮತ್ತು ಗೀತೆಗಳ ಪುಸ್ತಕವು ಉಳಿದುಕೊಂಡಿವೆ ಎಂದು ತಿಳಿದಿರುವ ಕಾರಣ, ಇದು ಕಳೆದುಹೋದ ಚಿತ್ರವಾಗಿದೆ . ಎರಡು ವರ್ಷಗಳ ನಂತರ ಕೆಕೆ ಅರೂರ್ ಮತ್ತು ಅಲೆಪ್ಪಿ ವಿನ್ಸೆಂಟ್ ಎರಡನೇ ಮಲಯಾಳಂ ಟಾಕಿ ಜ್ಞಾನಾಂಬಿಕಾದಲ್ಲಿಯೂ ನಟಿಸಿದರು . <ref>https://en.wikipedia.org/wiki/Balan_(film)#cite_note-9</ref>
==ಪಾತ್ರ ವರ್ಗ==
* ಯುವ ಬಾಲನ್ ಆಗಿ ಮಾಸ್ಟರ್ ಮದನಗೋಪಾಲ್
* ಡಾ.ಗೋವಿಂದನ್ ನಾಯರ್ ಆಗಿ ಎಂ.ವಿ.ಶಂಕರ್
* ಕಿಟ್ಟು ಪಣಿಕ್ಕರ್ ಪಾತ್ರದಲ್ಲಿ ಕೆ. ಗೋಪಿನಾಥ್
* ಶಂಕು ಪಾತ್ರದಲ್ಲಿ ಅಲೆಪ್ಪಿ ವಿನ್ಸೆಂಟ್
* ಪ್ರಭಾಕರ ಮೆನನ್ ಪಾತ್ರದಲ್ಲಿ CON ನಂಬಿಯಾರ್
* ಮೀನಾಕ್ಷಿ ಪಾತ್ರದಲ್ಲಿ ಕೆ.ಎನ್. ಲಕ್ಷ್ಮಿಕುಟ್ಟಿ
* ಚಿಕ್ಕ ಸರಸ ಪಾತ್ರದಲ್ಲಿ ಬೇಬಿ ಮಾಲತಿ
* ಎಬಿ ಪಿಯಸ್
* ಸುಭದ್ರಾ
* ಅಮ್ಮು
* ಎಂಕೆಕೆ ನಂಬ್ಯಾರ್
* ಶಿವಾನಂದನ್
* ಪರುಕ್ಕುಟ್ಟಿ
* ಬೇಬಿ ಕೌಸಲ್ಯ
* ಎ. ಪಿ. ಪದ್ಮನಾಭ ಮೆನನ್
==ಉತ್ಪಾದನೆ==
ವಿಗತಕುಮಾರನ್ (1928) ಬಿಡುಗಡೆಯಾದ ದಿನಗಳಿಂದಲೂ ಮಲಯಾಳಂನಲ್ಲಿ ಟಾಕಿ ನಿರ್ಮಿಸಲು ಹಲವಾರು ಪ್ರಯತ್ನಗಳು ನಡೆದಿವೆ . ಅವರಲ್ಲಿ ಒಬ್ಬರಾದ ಎ. ಸುಂದರಂ ಪಿಳ್ಳೈ ಅವರು ವಿಧಿಯುಮ್ ಮಿಸೆಸ್ ನಾಯರುಮ್ ( ಶ್ರೀಮತಿ ನಾಯರ್ ಮತ್ತು ಭವಿಷ್ಯ ) ಎಂಬ ಅಪ್ರಕಟಿತ ಕಥೆಯನ್ನು ಹೊಂದಿದ್ದರು. ಈ ಕಥೆಯನ್ನು ಚಲನಚಿತ್ರವಾಗಿ ಅಳವಡಿಸಲು ಅವರು ಹಲವಾರು ನಿರ್ಮಾಣ ಸಂಸ್ಥೆಗಳನ್ನು ಸಂಪರ್ಕಿಸಿದರು. ಅವರ ಹಲವಾರು ಪ್ರಯತ್ನಗಳು ವಿಫಲವಾದವು, ಆದರೆ ಕೊನೆಗೆ ತಮಿಳು ಮೂಲದ ನಿರ್ಮಾಪಕ ಟಿ.ಆರ್. ಸುಂದರಂ ಅವರಿಂದ ಅವರು ಚಿತ್ರವನ್ನು ನಿರ್ಮಿಸಲು ಸಿದ್ಧರಿದ್ದಾರೆ ಎಂದು ತಿಳಿಸುವ ಪತ್ರವನ್ನು ಪಡೆದರು. <ref>https://en.wikipedia.org/wiki/Balan_(film)#cite_note-Balan-10</ref> ಟಿ.ಆರ್. ಸುಂದರಂ ಅವರು 1936 ರಲ್ಲಿ ಸ್ಥಾಪಿಸಿದ ಮಾಡರ್ನ್ ಥಿಯೇಟರ್ಸ್ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದರು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಈಗಾಗಲೇ ಮಲಯಾಳಂನ ಹಲವಾರು ರಂಗಭೂಮಿ ಕಲಾವಿದರನ್ನು ಒಳಗೊಂಡ ಪಾತ್ರವರ್ಗವನ್ನು ಪೂರ್ಣಗೊಳಿಸಿದ್ದರು. ಚಿತ್ರದಲ್ಲಿ ಕೆ.ಕೆ. ಅರೂರ್ ಎಂದು ಖ್ಯಾತಿ ಪಡೆದಿರುವ ಕೊಟ್ಟಕ್ಕಲ್ ನಾಟಕ ಸಮಿತಿಯ ಕೆ. ಕುಂಜುನೈರ್ ಅವರನ್ನು ಶೀರ್ಷಿಕೆ ಪಾತ್ರದಲ್ಲಿ ಆಯ್ಕೆ ಮಾಡಲಾಯಿತು. ಎಂ.ಕೆ. ಕಮಲಂ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು.
ಎ. ಸುಂದರಂ ಈ ಚಿತ್ರವನ್ನು ಸ್ವತಃ ನಿರ್ದೇಶಿಸಬೇಕೆಂದು ಬಯಸಿದ್ದರು, ಆದರೆ ನಂತರ ಎಸ್. ನೋಟಾನಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಲು ಒಪ್ಪಿಕೊಂಡರು. ನೋಟಾನಿ ಎ. ಸುಂದರಂ ಅವರ ಚಿತ್ರಕಥೆಯನ್ನು ತಿರಸ್ಕರಿಸಿದರು ಮತ್ತು ಅದನ್ನು ಪುನಃ ಬರೆಯಲು ಬಯಸಿದರು. ಅಂತಿಮವಾಗಿ, ಅವರು ಪ್ರಸಿದ್ಧ ಬರಹಗಾರ ಮುತ್ತುಕುಲಂ ರಾಘವನ್ ಪಿಳ್ಳೈ ಅವರನ್ನು ಸಹಿ ಹಾಕಿದರು , ಅವರು ಚಿತ್ರಕಥೆ ಮತ್ತು ಸಂಭಾಷಣೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಬರೆದರು. ಚಿತ್ರೀಕರಣವು ಆಗಸ್ಟ್ 17, 1937 ರಂದು ಸೇಲಂನಿಂದ ಪ್ರಾರಂಭವಾಯಿತು. 2000 ರ ಉದ್ದದ ಸಾಧನೆಯನ್ನು ಪೂರ್ಣಗೊಳಿಸಿದ ನಂತರ, ಎ. ಸುಂದರಂ ಅವರೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಟಿ.ಆರ್. ಸುಂದರಂ ಈ ಯೋಜನೆಯನ್ನು ಕೈಬಿಟ್ಟರು. ಟಿ.ಆರ್. ಸುಂದರಂ ಈ ಯೋಜನೆಗೆ ₹ 30,000 ಖರ್ಚು ಮಾಡಿದರು. ನಂತರ ಎ. ಸುಂದರಂ ಸ್ವತಃ ಈ ಯೋಜನೆಗೆ ಹಣಕಾಸು ಒದಗಿಸಿದರು. ಚಿತ್ರದ ಹೆಚ್ಚಿನ ಭಾಗಗಳನ್ನು ಪವರ್ಫುಲ್ ಸ್ಟುಡಿಯೋಸ್ನಿಂದ ಚಿತ್ರೀಕರಿಸಲಾಯಿತು. <ref>https://en.wikipedia.org/wiki/Balan_(film)#cite_note-NYT-11</ref> ಚಿತ್ರೀಕರಣವು ಐದು ತಿಂಗಳೊಳಗೆ, ಡಿಸೆಂಬರ್ 1937 ರಲ್ಲಿ ಪೂರ್ಣಗೊಂಡಿತು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಅವರಿಗೆ ಹಲವು ತಿಂಗಳುಗಳ ಕಾಲ ವಿತರಕರು ಸಿಗಲಿಲ್ಲ. ನಂತರ, ಮದ್ರಾಸ್ನ ಶ್ಯಾಮಲಾ ಪಿಕ್ಚರ್ಸ್ ಹಕ್ಕುಗಳನ್ನು ಖರೀದಿಸಿತು ಮತ್ತು ಚಿತ್ರವು 19 ಜನವರಿ 1938 ರಂದು ಬಿಡುಗಡೆಯಾಯಿತು.ಬಾಲನ್ ಅವರ ಥಿಯೇಟ್ರಿಕಲ್ ಬಿಡುಗಡೆಯ ಪೋಸ್ಟರ್ನಲ್ಲಿ "ಮಲಯಾಳತಿಲೇ ಅದ್ಯತೇ ಸೋಷಿಯಲ್ ಪದಂ ವೇಗಂ ವರುನ್ನು " (ಮಲಯಾಳಂನಲ್ಲಿ ಮೊದಲ ಸಾಮಾಜಿಕ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ) ಎಂದು ಬರೆಯಲಾಗಿದೆ. <ref>https://en.wikipedia.org/wiki/Balan_(film)#cite_note-12</ref>
==ಹಾಡುಗಳು==
ಬಾಲನ್ ಅವರ ಸಂಗೀತವನ್ನು ನಾಯಕನಾಗಿ ನಟಿಸಿದ ಕೆ.ಕೆ. ಅರೂರ್ ಮತ್ತು ಇಬ್ರಾಹಿಂ ಸಂಯೋಜಿಸಿದ್ದಾರೆ . ಇದು 23 ಹಾಡುಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ನಟರೇ ಧ್ವನಿಮುದ್ರಿಸಿದ್ದಾರೆ. <ref>https://web.archive.org/web/20161016061658/http://www.thehindu.com/todays-paper/tp-features/tp-metroplus/article632365.ece</ref> ಕೆ.ಎನ್. ಲಕ್ಷ್ಮಿ, ಕೆ.ಕೆ. ಅರೂರ್ , ಎಂ.ಕೆ. ಕಮಲಂ ಮತ್ತು ಮಾಸ್ಟರ್ ಮದನಗೋಪನ್ ಅವರು ಗಾಯಕರೆಂದು ಖ್ಯಾತಿ ಪಡೆದಿದ್ದಾರೆ. <ref>https://en.wikipedia.org/wiki/Balan_(film)#cite_note-14</ref> ಆ ಸಮಯದಲ್ಲಿ ಹಿನ್ನೆಲೆ ಗಾಯನ ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ನಿರ್ಮಾಪಕರು ಹಾಡುಗಾರಿಕೆಯಲ್ಲಿಯೂ ಉತ್ತಮ ಸಾಧನೆ ಮಾಡಬಲ್ಲ ನಟರನ್ನು ನೇಮಿಸಿಕೊಳ್ಳಬೇಕಾಯಿತು.
ಪರಂಪರೆ
ಈ ಚಿತ್ರವು ಮಲಯಾಳಂ ಚಲನಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿತ್ತು, ಮೊದಲ ವಾಕ್ಚಿತ್ರವಾಗಿದ್ದಕ್ಕಾಗಿ ಮಾತ್ರವಲ್ಲದೆ, ಮೊದಲ ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳಲ್ಲಿ ಒಂದಾಗಿತ್ತು. <ref>https://en.wikipedia.org/wiki/Balan_(film)#cite_note-Balan_19383-15</ref> ಈ ಚಿತ್ರದ ಮೂಲಕ, ಅಲೆಪ್ಪಿ ವಿನ್ಸೆಂಟ್ ಮಲಯಾಳಂ ಚಿತ್ರರಂಗದ ಮೊದಲ "ಮಾತನಾಡುವ ವ್ಯಕ್ತಿ"ಯಾದರು, ಕೆ.ಕೆ. ಅರೂರ್ ಮೊದಲ "ಮಾತನಾಡುವ ನಾಯಕ" ಮತ್ತು ಎಂ.ಕೆ. ಕಮಲಂ ಮೊದಲ "ಮಾತನಾಡುವ ನಾಯಕಿ". "ಹಲೋ ಮಿಸ್ಟರ್" ಎಂಬುದು ಅಲೆಪ್ಪಿ ವಿನ್ಸೆಂಟ್ ಅವರ ಧ್ವನಿಯಲ್ಲಿದ್ದ ಮೊದಲ ಧ್ವನಿಮುದ್ರಿತ ಧ್ವನಿಯಾಗಿತ್ತು . ಈ ಚಿತ್ರವು ಕಳೆದುಹೋಗಿದೆ ಎಂದು ಪರಿಗಣಿಸಲಾಗಿದೆ ; ಹಾಡಿನ ಪುಸ್ತಕ ಮತ್ತು ಕೆಲವು ಸ್ಟಿಲ್ಗಳು ಮಾತ್ರ ಇಂದಿಗೂ ಉಳಿದುಕೊಂಡಿವೆ. <ref>https://en.wikipedia.org/wiki/Balan_(film)#cite_note-Balan_19383-15</ref> ಈ ಚಿತ್ರವು ದುಷ್ಟ ಮಲತಾಯಿ ಮತ್ತು ಮುಗ್ಧ ಅನಾಥರು ಸೇರಿದಂತೆ ಆರಂಭಿಕ ಮಲಯಾಳಂ ಚಿತ್ರರಂಗದ ಅನೇಕ ಪುನರಾವರ್ತಿತ ಮೂಲರೂಪಗಳನ್ನು ಪರಿಚಯಿಸಿತು. <ref>https://en.wikipedia.org/wiki/Balan_(film)#cite_note-16</ref>
==ಸಹ ನೋಡಿ==
*ಮಲಯಾಳಂ ಸಿನಿಮಾ
*ವಿಗತಕುಮಾರನ್
*ಮಾರ್ತಾಂಡ ವರ್ಮ (ಚಲನಚಿತ್ರ)
==ಉಲ್ಲೇಖಗಳು==
t4ikmps3ljubvjdr92gz8n4vx8zivk0
1382498
1382497
2026-08-14T14:29:11Z
Pragathi. BH
88266
1382498
wikitext
text/x-wiki
{{Use dmy dates|date=May 2026}}
{{Infobox film
| name = ಬಾಲನ್
| image = Balan film poster.jpg
| caption = Theatrical release poster
| director = ಎಸ್.ನೊಟ್ಟಾನಿ
| producer = ಟಿ.ಆರ್.ಸುಂದರಮ್
| screenplay = ಮುತ್ತು ಕುಲಂ ರಾಘವನ್ ಪಿಳ್ಳೈ
| based_on = ''Vidhiyum Mrs. Nayarum'' by A. Sundaram
| starring = [[K. K. Aroor]]<br />[[M. K. Kamalam]]<br />Master Madanagopal<br />M. V. Shanku<br />K. Gopinath<br />Alleppey Vincent<br />C. O. N. Nambiar<br />K. N. Lakshmi<br />Baby Malathi
| narrator =
| music = [[K. K. Aroor]]<br />Ibrahim
| cinematography = Bado Gushwalker
| editing = Varghese and [[K. D. George|K.D. George]]
| studio = [[Modern Theatres]]
| distributor = Shyamala Pictures
| released = {{Film date|1938|1|19|ref1=<ref>{{cite news|url=http://newindianexpress.com/entertainment/malayalam/article1426434.ece |archive-url=https://web.archive.org/web/20140814175201/http://www.newindianexpress.com/entertainment/malayalam/article1426434.ece |url-status=dead |archive-date=14 August 2014 |title=Remembering Malayalam's first talkie |work=The New Indian Express}}</ref>|df=y}}
| runtime =
| country = India
| language = Malayalam
}}
ಬಾಲನ್ 1938 ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ನಾಟಕ ಚಿತ್ರವಾಗಿದ್ದು , ಇದನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಟಿ.ಆರ್. ಸುಂದರಂ ನಿರ್ಮಿಸಿದ್ದಾರೆ , ಇದನ್ನು ಎಸ್. ನೊಟ್ಟಾನಿ ನಿರ್ದೇಶಿಸಿದ್ದಾರೆ ಮತ್ತು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ. <ref>https://en.wikipedia.org/wiki/Balan_(film)#cite_note-popculture3-2</ref> ಇದುಮಲಯಾಳಂ ಭಾಷೆಯ ಮೊದಲ ಧ್ವನಿ ಚಿತ್ರ ಮತ್ತು ವಿಗತಕುಮಾರನ್ ಮತ್ತು ಮಾರ್ತಾಂಡ ವರ್ಮಾ ನಂತರ ಮಲಯಾಳಂ ಚಿತ್ರರಂಗದಲ್ಲಿ ಮೂರನೇ ಚಲನಚಿತ್ರವಾಗಿದೆ .<ref>https://web.archive.org/web/20090923204358/http://www.hindu.com/mp/2009/09/07/stories/2009090750600400.htm</ref> <ref>https://en.wikipedia.org/wiki/Balan_(film)#cite_note-NYT3-4</ref> ಎ. ಸುಂದರಂ ಅವರ ವಿಧಿಯುಮ್ ಶ್ರೀಮತಿ ನಾಯರುಮ್ ಎಂಬ ಸಣ್ಣ ಕಥೆಯನ್ನು ಆಧರಿಸಿದೆಇಬ್ಬರು [[ಅನಾಥ]] [[ಮಕ್ಕಳ ಹಕ್ಕುಗಳು|ಮಕ್ಕಳ]] ಹೋರಾಟದ ಬಗ್ಗೆ ಒಂದು ಮಧುರ ನಾಟಕವಾಗಿದೆ . ಈ ಚಿತ್ರದಲ್ಲಿ ಕೆ.ಕೆ. ಅರೂರ್ ಶೀರ್ಷಿಕೆ ಪಾತ್ರದಲ್ಲಿ ಮತ್ತು ಎಂ.ಕೆ. ಕಮಲಂ ನಾಯಕಿಯಾಗಿ ನಟಿಸಿದ್ದಾರೆ, ಮಾಸ್ಟರ್ ಮದನಗೋಪಾಲ್, ಎಂ.ವಿ. ಶಂಕು, ಕೆ. ಗೋಪಿನಾಥ್ , [[ಅಲೆಪ್ಪಿ]] ವಿನ್ಸೆಂಟ್ ಮತ್ತು ಸಿ.ಒ.ಎನ್. ನಂಬಿಯಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Special:BookSources/0-85170-455-7</ref><ref>https://web.archive.org/web/20140730234852/http://www.cinemaofmalayalam.net/malayalam_his_1.html</ref>
ಈ ಚಿತ್ರವನ್ನು ಮಾಡರ್ನ್ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಸೇಲಂ ಮೂಲದ ನಿರ್ಮಾಪಕ ಟಿ.ಆರ್ . ಸುಂದರಂ ನಿರ್ಮಿಸಿದ್ದಾರೆ . ಜರ್ಮನ್ ಛಾಯಾಗ್ರಾಹಕ ಬಡೋ ಗುಶ್ವಾಕರ್ ಛಾಯಾಗ್ರಹಣ ನಿರ್ವಹಿಸಿದರೆ, ವರ್ಗೀಸ್ ಮತ್ತು ಕೆ.ಡಿ. ಜಾರ್ಜ್ ಸಂಕಲನ ಮಾಡಿದ್ದಾರೆ. ಈ ಚಿತ್ರದ [[ಸಂಗೀತ|ಸಂಗೀತವನ್ನು]] ಕೆ.ಕೆ. ಅರೂರ್ ಅವರೇ ಸಂಯೋಜಿಸಿದ್ದಾರೆ , ಸಾಹಿತ್ಯವನ್ನು ಮುತ್ತುಕುಲಂ ರಾಘವನ್ ಪಿಳ್ಳೈ ಬರೆದಿದ್ದಾರೆ . ಬಾಲನ್ ಚಿತ್ರಕ್ಕೆ ಧ್ವನಿಪಥ ಹೊಂದಿರುವ ಮೊದಲ ಮಲಯಾಳಂ ಚಿತ್ರ. ಚಿತ್ರದ ಧ್ವನಿಯನ್ನು ಜರ್ಮನ್ ನಿರ್ಮಿತ ತಂತ್ರಜ್ಞಾನವನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ [ ಉಲ್ಲೇಖದ ಅಗತ್ಯವಿದೆ ] . ಈ ಚಿತ್ರವು ಇಪ್ಪತ್ತಮೂರು ಹಾಡುಗಳನ್ನು ಒಳಗೊಂಡಿದೆ. ಬಾಲನ್ ಚಿತ್ರವನ್ನು ಮದ್ರಾಸ್ನಲ್ಲಿ ಮತ್ತು ಪವರ್ಫುಲ್ ಸ್ಟುಡಿಯೋಸ್ನ ಸೆಟ್ಗಳಲ್ಲಿ ಚಿತ್ರೀಕರಿಸಲಾಗಿದೆ . ಚಿತ್ರದ ಚಿತ್ರೀಕರಣವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. <ref>https://en.wikipedia.org/wiki/Special:BookSources/81-204-0575-7</ref>
==ಆರತಕ್ಷತೆ==
ಬಾಲನ್ ಚಿತ್ರವು ಜನವರಿ 19, 1938 ರಂದು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ಆ ವರ್ಷ ನಿರ್ಮಾಣವಾದ ಮತ್ತು ಬಿಡುಗಡೆಯಾದ ಏಕೈಕ ಮಲಯಾಳಂ ಚಿತ್ರ ಇದಾಗಿತ್ತು. ಹಲವಾರು ತಾಂತ್ರಿಕ ದೋಷಗಳ ಹೊರತಾಗಿಯೂ, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು, ಚಿತ್ರದ ಸಾಮಾಜಿಕ ವಿಷಯಕ್ಕಾಗಿ ಪ್ರಶಂಸೆಯೊಂದಿಗೆ . <ref>http://oldmalayalam.blogspot.com/2009/09/balan-1938.html</ref> ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ಯಶಸ್ಸನ್ನು ಕಂಡಿತು, ವಾಣಿಜ್ಯಿಕವಾಗಿ ಯಶಸ್ವಿಯಾದ ಮೊದಲ ಮಲಯಾಳಂ ಚಿತ್ರವಾಯಿತು. <ref>https://movies.nytimes.com/movie/253937/Balan/overview</ref>ಕೆಲವೇ ಸ್ಟಿಲ್ಗಳು ಮತ್ತು ಗೀತೆಗಳ ಪುಸ್ತಕವು ಉಳಿದುಕೊಂಡಿವೆ ಎಂದು ತಿಳಿದಿರುವ ಕಾರಣ, ಇದು ಕಳೆದುಹೋದ ಚಿತ್ರವಾಗಿದೆ . ಎರಡು ವರ್ಷಗಳ ನಂತರ ಕೆಕೆ ಅರೂರ್ ಮತ್ತು ಅಲೆಪ್ಪಿ ವಿನ್ಸೆಂಟ್ ಎರಡನೇ ಮಲಯಾಳಂ ಟಾಕಿ ಜ್ಞಾನಾಂಬಿಕಾದಲ್ಲಿಯೂ ನಟಿಸಿದರು . <ref>https://en.wikipedia.org/wiki/Balan_(film)#cite_note-9</ref>
==ಪಾತ್ರ ವರ್ಗ==
* ಯುವ ಬಾಲನ್ ಆಗಿ ಮಾಸ್ಟರ್ ಮದನಗೋಪಾಲ್
* ಡಾ.ಗೋವಿಂದನ್ ನಾಯರ್ ಆಗಿ ಎಂ.ವಿ.ಶಂಕರ್
* ಕಿಟ್ಟು ಪಣಿಕ್ಕರ್ ಪಾತ್ರದಲ್ಲಿ ಕೆ. ಗೋಪಿನಾಥ್
* ಶಂಕು ಪಾತ್ರದಲ್ಲಿ ಅಲೆಪ್ಪಿ ವಿನ್ಸೆಂಟ್
* ಪ್ರಭಾಕರ ಮೆನನ್ ಪಾತ್ರದಲ್ಲಿ CON ನಂಬಿಯಾರ್
* ಮೀನಾಕ್ಷಿ ಪಾತ್ರದಲ್ಲಿ ಕೆ.ಎನ್. ಲಕ್ಷ್ಮಿಕುಟ್ಟಿ
* ಚಿಕ್ಕ ಸರಸ ಪಾತ್ರದಲ್ಲಿ ಬೇಬಿ ಮಾಲತಿ
* ಎಬಿ ಪಿಯಸ್
* ಸುಭದ್ರಾ
* ಅಮ್ಮು
* ಎಂಕೆಕೆ ನಂಬ್ಯಾರ್
* ಶಿವಾನಂದನ್
* ಪರುಕ್ಕುಟ್ಟಿ
* ಬೇಬಿ ಕೌಸಲ್ಯ
* ಎ. ಪಿ. ಪದ್ಮನಾಭ ಮೆನನ್
==ಉತ್ಪಾದನೆ==
ವಿಗತಕುಮಾರನ್ (1928) ಬಿಡುಗಡೆಯಾದ ದಿನಗಳಿಂದಲೂ ಮಲಯಾಳಂನಲ್ಲಿ ಟಾಕಿ ನಿರ್ಮಿಸಲು ಹಲವಾರು ಪ್ರಯತ್ನಗಳು ನಡೆದಿವೆ . ಅವರಲ್ಲಿ ಒಬ್ಬರಾದ ಎ. ಸುಂದರಂ ಪಿಳ್ಳೈ ಅವರು ವಿಧಿಯುಮ್ ಮಿಸೆಸ್ ನಾಯರುಮ್ ( ಶ್ರೀಮತಿ ನಾಯರ್ ಮತ್ತು ಭವಿಷ್ಯ ) ಎಂಬ ಅಪ್ರಕಟಿತ ಕಥೆಯನ್ನು ಹೊಂದಿದ್ದರು. ಈ ಕಥೆಯನ್ನು ಚಲನಚಿತ್ರವಾಗಿ ಅಳವಡಿಸಲು ಅವರು ಹಲವಾರು ನಿರ್ಮಾಣ ಸಂಸ್ಥೆಗಳನ್ನು ಸಂಪರ್ಕಿಸಿದರು. ಅವರ ಹಲವಾರು ಪ್ರಯತ್ನಗಳು ವಿಫಲವಾದವು, ಆದರೆ ಕೊನೆಗೆ ತಮಿಳು ಮೂಲದ ನಿರ್ಮಾಪಕ ಟಿ.ಆರ್. ಸುಂದರಂ ಅವರಿಂದ ಅವರು ಚಿತ್ರವನ್ನು ನಿರ್ಮಿಸಲು ಸಿದ್ಧರಿದ್ದಾರೆ ಎಂದು ತಿಳಿಸುವ ಪತ್ರವನ್ನು ಪಡೆದರು. <ref>https://en.wikipedia.org/wiki/Balan_(film)#cite_note-Balan-10</ref> ಟಿ.ಆರ್. ಸುಂದರಂ ಅವರು 1936 ರಲ್ಲಿ ಸ್ಥಾಪಿಸಿದ ಮಾಡರ್ನ್ ಥಿಯೇಟರ್ಸ್ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದರು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಈಗಾಗಲೇ ಮಲಯಾಳಂನ ಹಲವಾರು ರಂಗಭೂಮಿ ಕಲಾವಿದರನ್ನು ಒಳಗೊಂಡ ಪಾತ್ರವರ್ಗವನ್ನು ಪೂರ್ಣಗೊಳಿಸಿದ್ದರು. ಚಿತ್ರದಲ್ಲಿ ಕೆ.ಕೆ. ಅರೂರ್ ಎಂದು ಖ್ಯಾತಿ ಪಡೆದಿರುವ ಕೊಟ್ಟಕ್ಕಲ್ ನಾಟಕ ಸಮಿತಿಯ ಕೆ. ಕುಂಜುನೈರ್ ಅವರನ್ನು ಶೀರ್ಷಿಕೆ ಪಾತ್ರದಲ್ಲಿ ಆಯ್ಕೆ ಮಾಡಲಾಯಿತು. ಎಂ.ಕೆ. ಕಮಲಂ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು.
ಎ. ಸುಂದರಂ ಈ ಚಿತ್ರವನ್ನು ಸ್ವತಃ ನಿರ್ದೇಶಿಸಬೇಕೆಂದು ಬಯಸಿದ್ದರು, ಆದರೆ ನಂತರ ಎಸ್. ನೋಟಾನಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಲು ಒಪ್ಪಿಕೊಂಡರು. ನೋಟಾನಿ ಎ. ಸುಂದರಂ ಅವರ ಚಿತ್ರಕಥೆಯನ್ನು ತಿರಸ್ಕರಿಸಿದರು ಮತ್ತು ಅದನ್ನು ಪುನಃ ಬರೆಯಲು ಬಯಸಿದರು. ಅಂತಿಮವಾಗಿ, ಅವರು ಪ್ರಸಿದ್ಧ ಬರಹಗಾರ ಮುತ್ತುಕುಲಂ ರಾಘವನ್ ಪಿಳ್ಳೈ ಅವರನ್ನು ಸಹಿ ಹಾಕಿದರು , ಅವರು ಚಿತ್ರಕಥೆ ಮತ್ತು ಸಂಭಾಷಣೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಬರೆದರು. ಚಿತ್ರೀಕರಣವು ಆಗಸ್ಟ್ 17, 1937 ರಂದು ಸೇಲಂನಿಂದ ಪ್ರಾರಂಭವಾಯಿತು. 2000 ರ ಉದ್ದದ ಸಾಧನೆಯನ್ನು ಪೂರ್ಣಗೊಳಿಸಿದ ನಂತರ, ಎ. ಸುಂದರಂ ಅವರೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಟಿ.ಆರ್. ಸುಂದರಂ ಈ ಯೋಜನೆಯನ್ನು ಕೈಬಿಟ್ಟರು. ಟಿ.ಆರ್. ಸುಂದರಂ ಈ ಯೋಜನೆಗೆ ₹ 30,000 ಖರ್ಚು ಮಾಡಿದರು. ನಂತರ ಎ. ಸುಂದರಂ ಸ್ವತಃ ಈ ಯೋಜನೆಗೆ ಹಣಕಾಸು ಒದಗಿಸಿದರು. ಚಿತ್ರದ ಹೆಚ್ಚಿನ ಭಾಗಗಳನ್ನು ಪವರ್ಫುಲ್ ಸ್ಟುಡಿಯೋಸ್ನಿಂದ ಚಿತ್ರೀಕರಿಸಲಾಯಿತು. <ref>https://en.wikipedia.org/wiki/Balan_(film)#cite_note-NYT-11</ref> ಚಿತ್ರೀಕರಣವು ಐದು ತಿಂಗಳೊಳಗೆ, ಡಿಸೆಂಬರ್ 1937 ರಲ್ಲಿ ಪೂರ್ಣಗೊಂಡಿತು.<ref>https://en.wikipedia.org/wiki/Balan_(film)#cite_note-Balan-10</ref> ಎ. ಸುಂದರಂ ಅವರಿಗೆ ಹಲವು ತಿಂಗಳುಗಳ ಕಾಲ ವಿತರಕರು ಸಿಗಲಿಲ್ಲ. ನಂತರ, ಮದ್ರಾಸ್ನ ಶ್ಯಾಮಲಾ ಪಿಕ್ಚರ್ಸ್ ಹಕ್ಕುಗಳನ್ನು ಖರೀದಿಸಿತು ಮತ್ತು ಚಿತ್ರವು 19 ಜನವರಿ 1938 ರಂದು ಬಿಡುಗಡೆಯಾಯಿತು.ಬಾಲನ್ ಅವರ ಥಿಯೇಟ್ರಿಕಲ್ ಬಿಡುಗಡೆಯ ಪೋಸ್ಟರ್ನಲ್ಲಿ "ಮಲಯಾಳತಿಲೇ ಅದ್ಯತೇ ಸೋಷಿಯಲ್ ಪದಂ ವೇಗಂ ವರುನ್ನು " (ಮಲಯಾಳಂನಲ್ಲಿ ಮೊದಲ ಸಾಮಾಜಿಕ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ) ಎಂದು ಬರೆಯಲಾಗಿದೆ. <ref>https://en.wikipedia.org/wiki/Balan_(film)#cite_note-12</ref>
==ಹಾಡುಗಳು==
ಬಾಲನ್ ಅವರ ಸಂಗೀತವನ್ನು ನಾಯಕನಾಗಿ ನಟಿಸಿದ ಕೆ.ಕೆ. ಅರೂರ್ ಮತ್ತು ಇಬ್ರಾಹಿಂ ಸಂಯೋಜಿಸಿದ್ದಾರೆ . ಇದು 23 ಹಾಡುಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ನಟರೇ ಧ್ವನಿಮುದ್ರಿಸಿದ್ದಾರೆ. <ref>https://web.archive.org/web/20161016061658/http://www.thehindu.com/todays-paper/tp-features/tp-metroplus/article632365.ece</ref> ಕೆ.ಎನ್. ಲಕ್ಷ್ಮಿ, ಕೆ.ಕೆ. ಅರೂರ್ , ಎಂ.ಕೆ. ಕಮಲಂ ಮತ್ತು ಮಾಸ್ಟರ್ ಮದನಗೋಪನ್ ಅವರು ಗಾಯಕರೆಂದು ಖ್ಯಾತಿ ಪಡೆದಿದ್ದಾರೆ. <ref>https://en.wikipedia.org/wiki/Balan_(film)#cite_note-14</ref> ಆ ಸಮಯದಲ್ಲಿ ಹಿನ್ನೆಲೆ ಗಾಯನ ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ನಿರ್ಮಾಪಕರು ಹಾಡುಗಾರಿಕೆಯಲ್ಲಿಯೂ ಉತ್ತಮ ಸಾಧನೆ ಮಾಡಬಲ್ಲ ನಟರನ್ನು ನೇಮಿಸಿಕೊಳ್ಳಬೇಕಾಯಿತು.
ಪರಂಪರೆ
ಈ ಚಿತ್ರವು ಮಲಯಾಳಂ ಚಲನಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿತ್ತು, ಮೊದಲ ವಾಕ್ಚಿತ್ರವಾಗಿದ್ದಕ್ಕಾಗಿ ಮಾತ್ರವಲ್ಲದೆ, ಮೊದಲ ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳಲ್ಲಿ ಒಂದಾಗಿತ್ತು. <ref>https://en.wikipedia.org/wiki/Balan_(film)#cite_note-Balan_19383-15</ref> ಈ ಚಿತ್ರದ ಮೂಲಕ, ಅಲೆಪ್ಪಿ ವಿನ್ಸೆಂಟ್ ಮಲಯಾಳಂ ಚಿತ್ರರಂಗದ ಮೊದಲ "ಮಾತನಾಡುವ ವ್ಯಕ್ತಿ"ಯಾದರು, ಕೆ.ಕೆ. ಅರೂರ್ ಮೊದಲ "ಮಾತನಾಡುವ ನಾಯಕ" ಮತ್ತು ಎಂ.ಕೆ. ಕಮಲಂ ಮೊದಲ "ಮಾತನಾಡುವ ನಾಯಕಿ". "ಹಲೋ ಮಿಸ್ಟರ್" ಎಂಬುದು ಅಲೆಪ್ಪಿ ವಿನ್ಸೆಂಟ್ ಅವರ ಧ್ವನಿಯಲ್ಲಿದ್ದ ಮೊದಲ ಧ್ವನಿಮುದ್ರಿತ ಧ್ವನಿಯಾಗಿತ್ತು . ಈ ಚಿತ್ರವು ಕಳೆದುಹೋಗಿದೆ ಎಂದು ಪರಿಗಣಿಸಲಾಗಿದೆ ; ಹಾಡಿನ ಪುಸ್ತಕ ಮತ್ತು ಕೆಲವು ಸ್ಟಿಲ್ಗಳು ಮಾತ್ರ ಇಂದಿಗೂ ಉಳಿದುಕೊಂಡಿವೆ. <ref>https://en.wikipedia.org/wiki/Balan_(film)#cite_note-Balan_19383-15</ref> ಈ ಚಿತ್ರವು ದುಷ್ಟ ಮಲತಾಯಿ ಮತ್ತು ಮುಗ್ಧ ಅನಾಥರು ಸೇರಿದಂತೆ ಆರಂಭಿಕ ಮಲಯಾಳಂ ಚಿತ್ರರಂಗದ ಅನೇಕ ಪುನರಾವರ್ತಿತ ಮೂಲರೂಪಗಳನ್ನು ಪರಿಚಯಿಸಿತು. <ref>https://en.wikipedia.org/wiki/Balan_(film)#cite_note-16</ref>
==ಸಹ ನೋಡಿ==
*ಮಲಯಾಳಂ ಸಿನಿಮಾ
*ವಿಗತಕುಮಾರನ್
*ಮಾರ್ತಾಂಡ ವರ್ಮ (ಚಲನಚಿತ್ರ)
==ಉಲ್ಲೇಖಗಳು==
pf7db2xlc7hvo9j8qclm4nzm5aqhkku
ಅರಕ್ಕಲ್ ವಸ್ತುಸಂಗ್ರಹಾಲಯ
0
180314
1382493
2026-08-14T13:44:32Z
Prathvi Acharya
87484
ಹೊಸ ಪುಟ: {{refimprove|date=May 2026}} {{Use dmy dates|date=May 2018}} {{Use Indian English|date=May 2018}} {{Infobox museum | name = ಅರಕ್ಕಲ್ ವಸ್ತುಸಂಗ್ರಹಾಲಯ | native_name = അറക്കൽ മ്യൂസിയം | native_name_lang = ml | logo = Arakkal_Family_Seal.JPG | logo_upright = | logo_alt = Seal of Arakkal kingdom | logo_caption = Seal of [[Arakkal kingdom]] | image = Ar...
1382493
wikitext
text/x-wiki
{{refimprove|date=May 2026}}
{{Use dmy dates|date=May 2018}}
{{Use Indian English|date=May 2018}}
{{Infobox museum
| name = ಅರಕ್ಕಲ್ ವಸ್ತುಸಂಗ್ರಹಾಲಯ
| native_name = അറക്കൽ മ്യൂസിയം
| native_name_lang = ml
| logo = Arakkal_Family_Seal.JPG
| logo_upright =
| logo_alt = Seal of Arakkal kingdom
| logo_caption = Seal of [[Arakkal kingdom]]
| image = Arakkal Kettu museum- kannur.jpg
| image_upright =
| alt =
| caption = ವಸ್ತುಸಂಗ್ರಹಾಲಯದ ಮುಂಭಾಗ
| pushpin_map =
| pushpin_relief =
| pushpin_map_size =
| pushpin_caption =
| coordinates = {{coord|11.859505|75.3755041|display=inline}}
| former_name = ಅರಕ್ಕಲ್ನ ದರ್ಬಾರ್ ಹಾಲ್
| established = {{Start date|2005|07|01|df=y}}
| dissolved = <!-- {{End date|YYYY|MM|DD|df=y}} -->
| location = [[ಕಣ್ಣೂರು]]
| type = ವಸ್ತುಸಂಗ್ರಹಾಲಯ
| accreditation = [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]]
| key_holdings =
| collections =
| collection_size =
| visitors = 131,56 (2015)
| founder =
| director =
| president =
| curator =
| architect =
| historian =
| owner = [[Arakkal kingdom|ಅರಕ್ಕಲ್ ರಾಯಲ್ ಟ್ರಸ್ಟ್]]
| public_transit =
| parking = ಸ್ಥಳದಲ್ಲಿ (ಉಚಿತ)
| network =
| website = <!-- {{URL|example.com}} -->
| embedded =
}}
[[ಅರಕ್ಕಲ್ ವಸ್ತುಸಂಗ್ರಹಾಲಯ]]ವು [[ಭಾರತ]]ದ [[ಕೇರಳ]]ದಲ್ಲಿರುವ ಏಕೈಕ ಮುಸ್ಲಿಂ ರಾಜಮನೆತನವಾದ ಅರಕ್ಕಲ್ ಕುಟುಂಬಕ್ಕೆ ಮೀಸಲಾದ ವಸ್ತುಸಂಗ್ರಹಾಲಯವಾಗಿದೆ.<ref>{{Cite web |url=https://www.keralatourism.org/destination/arakkal-kettu-museum-kannur/84/ |title=Arakkal Kettu Museum, Kannur, Arakkal Ali Rajas {{!}} Kerala Tourism |website=www.keralatourism.org |language=en |access-date=2026-07-31}}</ref><ref>{{Cite web |url=https://www.dtpckannur.com/destination/arakkal-kettu-museum |title=Arakkal Kettu Museum {{!}} DTPC |website=DTPC kannur |language=en |access-date=2026-07-31}}</ref><ref>{{Cite web |url=https://www.keralatourism.org/campaigns/kerala365/arakkal-kettu-kannur |title=Arakkal Kettu {{!}} #RediscoverTheHeritage {{!}} Kerala 365 {{!}} Kerala Tourism |website=Kerala Tourism Kerala 365 |language=en |access-date=2026-07-31}}</ref> ವಸ್ತುಸಂಗ್ರಹಾಲಯವು ವಾಸ್ತವವಾಗಿ "ಅರಕ್ಕಲ್ಕೆಟ್ಟು" (ಅರಕ್ಕಲ್ ರಾಯಲ್ ಪ್ಯಾಲೇಸ್) ನ ಒಂದು ವಿಭಾಗವಾಗಿದೆ. ಅರಮನೆಯ [[ದರ್ಬಾರ್ (ಕೋರ್ಟ್)|ದರ್ಬಾರ್ ಹಾಲ್]] ವಿಭಾಗವನ್ನು [[ಕೇರಳ ಸರ್ಕಾರ]] ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದೆ. ಇದನ್ನು ಜುಲೈ 2005 ರಲ್ಲಿ [[ಭಾರತೀಯ ರೂಪಾಯಿ]] ನಂತರ ತೆರೆಯಲಾಯಿತು. 9,000,000 ನವೀಕರಣ.
ಸರ್ಕಾರವು ನವೀಕರಣಗೊಳಿಸಿದ್ದರೂ, 'ಅರಕ್ಕಲ್ ಕೆಟ್ಟು' (Arakkalkettu) ಈಗಲೂ 'ಅರಕ್ಕಲ್ ರಾಯಲ್ ಟ್ರಸ್ಟ್'ನ ಒಡೆತನದಲ್ಲಿದೆ ಮತ್ತು ಇದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (Archaeological Survey of India) ನಿಯಂತ್ರಣಕ್ಕೆ ಒಳಪಡುವುದಿಲ್ಲ. ಮಲಬಾರ್ನ (ಉತ್ತರ ಕೇರಳ) ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರಕ್ಕಲ್ ಕುಟುಂಬದ ಪರಂಪರೆಯನ್ನು ಸಂರಕ್ಷಿಸುವಲ್ಲಿ ಸರ್ಕಾರವು ವಿಶೇಷ ಆಸಕ್ತಿ ವಹಿಸಿತ್ತು. ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವವರಿಂದ 'ಅರಕ್ಕಲ್ ರಾಯಲ್ ಟ್ರಸ್ಟ್' ನಾಮಮಾತ್ರದ ಪ್ರವೇಶ ಶುಲ್ಕವನ್ನು ವಿಧಿಸುತ್ತದೆ.
== ಸ್ಥಳ ==
ಅರಕ್ಕಲ್ ವಸ್ತುಸಂಗ್ರಹಾಲಯವು [[ಕಣ್ಣೂರು ನಗರ]] ಪಕ್ಕದಲ್ಲಿರುವ [[ಅಯಿಕ್ಕಾರ]]ದಲ್ಲಿದೆ. ಇದು [[ಕಣ್ಣೂರು]] ಪಟ್ಟಣದಿಂದ 2-3 ಕಿಲೋಮೀಟರ್ ದೂರದಲ್ಲಿದೆ.<ref>{{Cite web |title=Arakkal Kettu Museum, Kannur, Arakkal Ali Rajas - Kerala Tourism |url=https://www.keralatourism.org/destination/arakkal-kettu-museum-kannur/84/ |url-status=live |website=Kerala Tourism}}</ref>
== ವಿಭಾಗಗಳು ==
# ಕಾರ್ಯಾಚರಣೆಗಳು
# ಸಂಶೋಧನೆ ಮತ್ತು ಅಭಿವೃದ್ಧಿ
# ಸಂವಹನ ಮತ್ತು ಸಾರ್ವಜನಿಕ ಮಾಹಿತಿ
# ಶಿಷ್ಟಾಚಾರ ಮತ್ತು ಸಂಪರ್ಕ ಸೇವೆ
# ನೋಂದಣಿ ಮತ್ತು ಅನುಮತಿಗಳು
== ಭಾವಚಿತ್ರಗಳ ಗ್ಯಾಲರಿ ==
<gallery mode="packed-hover" heights="150px" style="text-align:left">
Image:Arakkal.JPG|ಅರಕ್ಕಲ್ ವಸ್ತುಸಂಗ್ರಹಾಲಯದ ಹೊರಭಾಗ
Image:Section of Arakkal Museum.JPG|ಸಂಗ್ರಹಾಲಯದ ಒಂದು ವಿಭಾಗ
Image:Arakkal Foundation Stone.JPG|ವಸ್ತುಸಂಗ್ರಹಾಲಯದಲ್ಲಿನ ಶಂಕುಸ್ಥಾಪನಾ ಶಿಲೆ
Image:Arakkal palace furniture.JPG|ಅರಕ್ಕಲ್ ಅರಮನೆಯ ಪೀಠೋಪಕರಣಗಳು
Image:Furniture at Arakkal Palace.JPG|ಸಂಗ್ರಹಾಲಯದಲ್ಲಿ ಇನ್ನೂ ಹೆಚ್ಚಿನ ಅರಕ್ಕಲ್ ಪೀಠೋಪಕರಣಗಳು.
Image:Arakkal family Royal mantle stick.JPG|ರಾಜವಸ್ತ್ರದ ಹೊದಿಕೆಗಳು
Image:Copies of the Quran - Arakkal Museum.JPG|ಕುರಾನ್ನ ಪ್ರತಿಗಳು
Image:Traditional Lamps at Arakkal Museum.JPG|ಸಾಂಪ್ರದಾಯಿಕ ದೀಪಗಳು ಮತ್ತು ಮೇಣದಬತ್ತಿ ಧಾರಕಗಳು
Image:Ancient telephones at Arakkal Palace.JPG|ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅರಕ್ಕಲ್ ಅರಮನೆಯಲ್ಲಿ ಬಳಸಲಾಗುತ್ತಿದ್ದ ಪುರಾತನ ದೂರವಾಣಿಗಳು.
Image:Telescope in Arakkal Museum.JPG|ಅರಕ್ಕಲ್ ವಸ್ತುಸಂಗ್ರಹಾಲಯದಲ್ಲಿ ಪುರಾತನ [[ದೂರದರ್ಶಕ]]
Image:Arakkal museum telephone.JPG|ಒಂದು ಕಾಲದಲ್ಲಿ ಅರಕ್ಕಲ್ ಅರಮನೆಯಲ್ಲಿ ಬಳಸಲಾಗುತ್ತಿದ್ದ ಪುರಾತನ ದೂರವಾಣಿ
Image:Arakkal jug and belt.JPG|ಒಂದು ರಾಜಮನೆತನದ ಸೊಂಟಪಟ್ಟಿ ಮತ್ತು ಸಾಂಪ್ರದಾಯಿಕ ಕಾಫಿ ಪಾತ್ರೆ. ಈ ಕಾಫಿ ಪಾತ್ರೆಯ ವಿನ್ಯಾಸವು ಅರಬ್ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದೆ.
</gallery>
{{commons category|Arakkal Museum}}
== ಬಾಹ್ಯ ಕೊಂಡಿಗಳು ==
* [https://web.archive.org/web/20130829155036/http://www.hindu.com/2005/07/31/stories/2005073107430300.htm Arakkal Kettu dedicated to the nation], ''[[The Hindu]]'', 31 July 2005.
* [http://www.openthemagazine.com/article/india/royal-absurdity Royal Absurdity]
==ಆಕರಗಳು==
{{reflist}}
==ಬಾಹ್ಯ ಕೊಂಡಿಗಳು==
* Geographic coordinates: ({{coord|11.859505|N|75.3755041|E}}).
{{Tourism in Kerala|state=collapsed}}
[[ವರ್ಗ:2005ರಲ್ಲಿ ಸ್ಥಾಪಿತವಾದ ವಸ್ತುಸಂಗ್ರಹಾಲಯಗಳು]]
[[ವರ್ಗ:ಕಣ್ಣೂರಿನಲ್ಲಿ ಶಿಕ್ಷಣ]]
[[ವರ್ಗ:ಕೇರಳದ ವಸ್ತುಸಂಗ್ರಹಾಲಯಗಳು]]
[[ವರ್ಗ:ಭಾರತದಲ್ಲಿನ ವ್ಯಕ್ತಿಗತ ವಸ್ತುಸಂಗ್ರಹಾಲಯಗಳು]]
[[ವರ್ಗ:ಕೇರಳದಲ್ಲಿ 2005ರ ಸ್ಥಾಪನೆಗಳು]]
[[ವರ್ಗ:ಕಣ್ಣೂರಿನ ಕಟ್ಟಡಗಳು ಮತ್ತು ರಚನೆಗಳು]]
[[ವರ್ಗ:ಭಾರತದಲ್ಲಿನ ರಾಜಮನೆತನದ ನಿವಾಸಗಳು]]
[[ವರ್ಗ:ಕೇರಳದ ಅರಮನೆಗಳು]]
aqw4r0or2y62b5nr1czvt7fbbjt4q6u
ಪುರಾತತ್ವ ವಸ್ತು ಸಂಗ್ರಹಾಲಯ, ತ್ರಿಶೂರ್
0
180315
1382494
2026-08-14T13:58:47Z
Prathvi Acharya
87484
ಹೊಸ ಪುಟ: {{Use dmy dates|date=May 2018}} {{Use Indian English|date=May 2018}} {{Infobox museum |name = ಪುರಾತತ್ವ ವಸ್ತು ಸಂಗ್ರಹಾಲಯ, ತ್ರಿಶೂರ್ |image = Kollemkode palace, Chembookkavu, Thrissur, Kerala, India IMG 20191109 173239.jpg |pushpin_map = |latitude = |longitude = |established = 1938 |location = [[ಕೊಲ್ಲೆಂಗೋಡ್ ಅರಮನೆ]], ಚೆಂಬುಕಾವು, [[ತ್ರಿಶೂರ್]],...
1382494
wikitext
text/x-wiki
{{Use dmy dates|date=May 2018}}
{{Use Indian English|date=May 2018}}
{{Infobox museum
|name = ಪುರಾತತ್ವ ವಸ್ತು ಸಂಗ್ರಹಾಲಯ, ತ್ರಿಶೂರ್
|image = Kollemkode palace, Chembookkavu, Thrissur, Kerala, India IMG 20191109 173239.jpg
|pushpin_map =
|latitude =
|longitude =
|established = 1938
|location = [[ಕೊಲ್ಲೆಂಗೋಡ್ ಅರಮನೆ]], ಚೆಂಬುಕಾವು, [[ತ್ರಿಶೂರ್]], [[ಕೇರಳ]], [[ಭಾರತ]]
|type = [[ವಸ್ತು ಸಂಗ್ರಹಾಲಯ]]
|visitors =
|director =
|curator =ಬಾಲ ಮೋಹನ್
|public_transit=
|website = http://archaeology.kerala.gov.in/monuments/archaeological-museum/11
}}
[[ತ್ರಿಶೂರ್ ಪುರಾತತ್ವ ವಸ್ತುಸಂಗ್ರಹಾಲಯ]]ವು [[ಭಾರತ]]ದ [[ಕೇರಳ]] ರಾಜ್ಯದ ತ್ರಿಶೂರ್ ನಗರದಲ್ಲಿರುವ ಒಂದು ಕಲೆ ಮತ್ತು ಪುರಾತತ್ವ ವಸ್ತುಸಂಗ್ರಹಾಲಯವಾಗಿದೆ.<ref>{{Cite web |url=https://www.keralatourism.org/destination/archaeological-museum-thrissur/325/ |title=Archaeological Museum of Thrissur {{!}} Kerala Tourism |website=www.keralatourism.org |language=en |access-date=2026-07-31}}</ref><ref>{{Cite web |url=https://www.incredibleindia.gov.in/en/kerala/thrissur/archaeological-museum-kollengode |title=Archaeological Museum, Kollengode in Thrissur: Check Archaeological Museum, Kollengode Photos, Timings, Ticket Price |website=Incredible India |language=en |access-date=2026-07-31}}</ref><ref>{{Cite web |url=https://www.trawell.in/kerala/thrissur/archaeological-museum |title=Archaeological Museum, Thrissur - Timings, Entry Fee, History & Artifacts |website=Trawell.in |language=en |access-date=2026-07-31}}</ref> ಈ ವಸ್ತುಸಂಗ್ರಹಾಲಯವು ತ್ರಿಶೂರ್ ಮೃಗಾಲಯದ ಆವರಣದಲ್ಲಿದೆ.<ref>{{Cite web|url=https://www.keralatourism.org/destination/archaeological-museum-thrissur/325|title=Archaeological Museum of Thrissur|website=Kerala Tourism}}</ref>
==ಇತಿಹಾಸ==
ಈ ಪುರಾತತ್ವ ವಸ್ತುಸಂಗ್ರಹಾಲಯವನ್ನು 1938ರಲ್ಲಿ [[ಕೊಚ್ಚಿನ್]] ಸರ್ಕಾರದ ಆಶ್ರಯದಲ್ಲಿ '[[ಶ್ರೀ ಮೂಲಂ ಚಿತ್ರಶಾಲೆ]]' (ಚಿತ್ರ ಗ್ಯಾಲರಿ)ಯಾಗಿ ಸ್ಥಾಪಿಸಲಾಯಿತು. ಆರಂಭದಲ್ಲಿ ಈ ಗ್ಯಾಲರಿಯು ತ್ರಿಶೂರ್ ಟೌನ್ ಹಾಲ್ನ ಬಾಲ್ಕನಿಯಲ್ಲಿತ್ತು. 1948ರಲ್ಲಿ ಈ ಚಿತ್ರಶಾಲೆಗೆ ಪುರಾತತ್ವ ವಿಭಾಗವೊಂದನ್ನು ಸೇರಿಸಲಾಯಿತು. 1975ರಲ್ಲಿ, ಪುರಾತತ್ವ ಇಲಾಖೆಯು ತ್ರಿಶೂರ್ ನಗರದ [[ಚೆಂಬುಕಾವು]]ವಿನಲ್ಲಿ ಒಂದು ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಿತು. ನಂತರ, ಪುರಾತತ್ವ ಮತ್ತು ಚಿತ್ರಶಾಲೆಯ ಸಂಗ್ರಹಗಳನ್ನು ಆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಮತ್ತು ಈ ಸಂಸ್ಥೆಯನ್ನು 'ಪುರಾತತ್ವ ವಸ್ತುಸಂಗ್ರಹಾಲಯ, ತ್ರಿಶೂರ್' ಎಂದು ಮರುನಾಮಕರಣ ಮಾಡಲಾಯಿತು.
==ಸಂಗ್ರಹಗಳು==
ಈ ವಸ್ತುಸಂಗ್ರಹಾಲಯವು ಪ್ರಮುಖ ವ್ಯಕ್ತಿಗಳ ನೈಜ ಗಾತ್ರದ ಪ್ರತಿಮೆಗಳು, ಪ್ರಾಚೀನ ದೇವಾಲಯಗಳು ಮತ್ತು ಸ್ಮಾರಕಗಳ ಮಾದರಿಗಳು ಹಾಗೂ ಒಣಗಿದ ತಾಳೆಗರಿಗಳ ಮೇಲೆ ಬರೆದ ಹಸ್ತಪ್ರತಿಗಳನ್ನು ಒಳಗೊಂಡಿದೆ. ಬೃಹತ್ ಶಿಲಾಯುಗದ (ಮೆಗಾಲಿಥಿಕ್) ಅವಶೇಷಗಳ ಸಂಗ್ರಹದಲ್ಲಿ ಮಣ್ಣಿನ ಮಡಿಕೆಗಳು, ಶವಗಳನ್ನು ಇರಿಸುವ ಮಣ್ಣಿನ ಪಾತ್ರೆಗಳು (ನನ್ನಂಗಡಿ), ಕಪ್ಪು ಮತ್ತು ಕೆಂಪು ಬಣ್ಣದ ಮಡಿಕೆಗಳು, ಕಪ್ಪು ಬಣ್ಣದ ಮಡಿಕೆಗಳು ಹಾಗೂ ತುಕ್ಕು-ಬಣ್ಣದ ಲೇಪನವಿರುವ ಮಡಿಕೆಗಳು ಸೇರಿವೆ. ಶಿಲಾಯುಗದ ಉಪಕರಣಗಳು, ಸಿಂಧೂ ಕಣಿವೆ ನಾಗರಿಕತೆಯ ತಾಣಗಳು ಮತ್ತು ಚೆರಾಮನ್ ಪರಂಬು (ಕೊಡುಂಗಲ್ಲೂರು) ಪ್ರದೇಶಗಳಲ್ಲಿ ನಡೆಸಿದ ಉತ್ಖನನದಿಂದ ದೊರೆತ ವಸ್ತುಗಳು, ಹಾಗೂ ಬೃಹತ್ ಶಿಲಾಯುಗದ ತಾಣಗಳಿಂದ ದೊರೆತ ಮಣಿಗಳು ಮತ್ತು ಕಬ್ಬಿಣದ ಉಪಕರಣಗಳು ಇಲ್ಲಿನ ಇತರ ಪ್ರದರ್ಶಿತ ವಸ್ತುಗಳಾಗಿವೆ. ಈ ಸಂಗ್ರಹವು 7 ರಿಂದ 10 ನೇ ಶತಮಾನದವರೆಗಿನ ಕಲ್ಲಿನ ಶಿಲ್ಪಗಳು ಮತ್ತು 12 ರಿಂದ 18 ನೇ ಶತಮಾನದವರೆಗಿನ ಕಂಚಿನ ಶಿಲ್ಪಗಳನ್ನು ಒಳಗೊಂಡಿದೆ. ಅಲ್ಲದೆ, ಇಲ್ಲಿ ತ್ರಿಶೂರ್, [[ವಯನಾಡ್]] ಮತ್ತು [[ಪಾಲಕ್ಕಾಡ್]] ಜಿಲ್ಲೆಗಳಿಗೆ ಸೇರಿದ ಪುರಾತನ ವಸ್ತುಗಳೂ ಇವೆ.<ref>
{{cite web
|url=http://www.keralaholidays247.com/tag/raja-of-kollengode/
|title=Mural Art, Thrissur
|publisher=Kerala Holidays
|access-date=2012-06-10
|archive-url=https://web.archive.org/web/20140318015424/http://www.keralaholidays247.com/tag/raja-of-kollengode/
|archive-date=18 March 2014
|url-status=dead
}}
</ref><ref>{{cite web
|url=http://www.keralatourism.org/destination/destination.php?id=7640416
|title=Archaeological Museum
|publisher=Kerala Tourism
|access-date=2012-06-10
|archive-url=https://web.archive.org/web/20130911070558/http://www.keralatourism.org/destination/destination.php?id=7640416
|archive-date=11 September 2013
|url-status=dead
}}</ref><ref>{{cite web
|url=http://www.rang7.com/newguide/index/printpdf/slug/thrissur
|archive-url=https://web.archive.org/web/20140318021324/http://www.rang7.com/newguide/index/printpdf/slug/thrissur
|url-status=dead
|archive-date=2014-03-18
|title=Thrissur
|publisher=Rang 7
|access-date=2012-06-10
}}</ref>
* ಸೋಮವಾರಗಳು ಮತ್ತು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ 10:00 ರಿಂದ 17:00 ರವರೆಗೆ ತೆರೆದಿರುತ್ತದೆ.
==ಆಕರಗಳು==
{{reflist}}
==ಬಾಹ್ಯ ಕೊಂಡಿ==
* [http://travelnewsindia.com/kerala-tourism/ Kerala Tourism Guide]
{{Tourism in Kerala|state=collapsed}}
{{coord|10.5303|N|76.2228|E|source:wikidata|display=title}}
{{authority control}}
{{DEFAULTSORT:Archaeological And Art Museum, Thrissur}}
[[ವರ್ಗ:ತ್ರಿಶೂರ್ನಲ್ಲಿರುವ ವಸ್ತುಸಂಗ್ರಹಾಲಯಗಳು]]
[[ವರ್ಗ:1938ರಲ್ಲಿ ಸ್ಥಾಪಿತವಾದ ವಸ್ತುಸಂಗ್ರಹಾಲಯಗಳು]]
[[ವರ್ಗ:ಭಾರತದಲ್ಲಿ 1938ರ ಸ್ಥಾಪನೆಗಳು]]
[[ವರ್ಗ:ಭಾರತದಲ್ಲಿನ ಪುರಾತತ್ವ ವಸ್ತುಸಂಗ್ರಹಾಲಯಗಳು]]
[[ವರ್ಗ:ಭಾರತದಲ್ಲಿನ ಕಲಾ ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು]]
oenl6sku3wp9q6tf3l1lythdndi9kgc
1382495
1382494
2026-08-14T14:00:08Z
Prathvi Acharya
87484
1382495
wikitext
text/x-wiki
{{Use dmy dates|date=May 2018}}
{{Use Indian English|date=May 2018}}
{{Infobox museum
|name = ಪುರಾತತ್ವ ವಸ್ತು ಸಂಗ್ರಹಾಲಯ, ತ್ರಿಶೂರ್
|image = Kollemkode palace, Chembookkavu, Thrissur, Kerala, India IMG 20191109 173239.jpg
|pushpin_map =
|latitude =
|longitude =
|established = 1938
|location = [[ಕೊಲ್ಲೆಂಗೋಡ್ ಅರಮನೆ]], ಚೆಂಬುಕಾವು, [[ತ್ರಿಶೂರ್]], [[ಕೇರಳ]], [[ಭಾರತ]]
|type = [[ವಸ್ತು ಸಂಗ್ರಹಾಲಯ]]
|visitors =
|director =
|curator =ಬಾಲ ಮೋಹನ್
|public_transit=
|website = http://archaeology.kerala.gov.in/monuments/archaeological-museum/11
}}
'''ತ್ರಿಶೂರ್ ಪುರಾತತ್ವ ವಸ್ತುಸಂಗ್ರಹಾಲಯ'''ವು [[ಭಾರತ]]ದ [[ಕೇರಳ]] ರಾಜ್ಯದ ತ್ರಿಶೂರ್ ನಗರದಲ್ಲಿರುವ ಒಂದು ಕಲೆ ಮತ್ತು ಪುರಾತತ್ವ ವಸ್ತುಸಂಗ್ರಹಾಲಯವಾಗಿದೆ.<ref>{{Cite web |url=https://www.keralatourism.org/destination/archaeological-museum-thrissur/325/ |title=Archaeological Museum of Thrissur {{!}} Kerala Tourism |website=www.keralatourism.org |language=en |access-date=2026-07-31}}</ref><ref>{{Cite web |url=https://www.incredibleindia.gov.in/en/kerala/thrissur/archaeological-museum-kollengode |title=Archaeological Museum, Kollengode in Thrissur: Check Archaeological Museum, Kollengode Photos, Timings, Ticket Price |website=Incredible India |language=en |access-date=2026-07-31}}</ref><ref>{{Cite web |url=https://www.trawell.in/kerala/thrissur/archaeological-museum |title=Archaeological Museum, Thrissur - Timings, Entry Fee, History & Artifacts |website=Trawell.in |language=en |access-date=2026-07-31}}</ref> ಈ ವಸ್ತುಸಂಗ್ರಹಾಲಯವು ತ್ರಿಶೂರ್ ಮೃಗಾಲಯದ ಆವರಣದಲ್ಲಿದೆ.<ref>{{Cite web|url=https://www.keralatourism.org/destination/archaeological-museum-thrissur/325|title=Archaeological Museum of Thrissur|website=Kerala Tourism}}</ref>
==ಇತಿಹಾಸ==
ಈ ಪುರಾತತ್ವ ವಸ್ತುಸಂಗ್ರಹಾಲಯವನ್ನು 1938ರಲ್ಲಿ [[ಕೊಚ್ಚಿನ್]] ಸರ್ಕಾರದ ಆಶ್ರಯದಲ್ಲಿ '[[ಶ್ರೀ ಮೂಲಂ ಚಿತ್ರಶಾಲೆ]]' (ಚಿತ್ರ ಗ್ಯಾಲರಿ)ಯಾಗಿ ಸ್ಥಾಪಿಸಲಾಯಿತು. ಆರಂಭದಲ್ಲಿ ಈ ಗ್ಯಾಲರಿಯು ತ್ರಿಶೂರ್ ಟೌನ್ ಹಾಲ್ನ ಬಾಲ್ಕನಿಯಲ್ಲಿತ್ತು. 1948ರಲ್ಲಿ ಈ ಚಿತ್ರಶಾಲೆಗೆ ಪುರಾತತ್ವ ವಿಭಾಗವೊಂದನ್ನು ಸೇರಿಸಲಾಯಿತು. 1975ರಲ್ಲಿ, ಪುರಾತತ್ವ ಇಲಾಖೆಯು ತ್ರಿಶೂರ್ ನಗರದ [[ಚೆಂಬುಕಾವು]]ವಿನಲ್ಲಿ ಒಂದು ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಿತು. ನಂತರ, ಪುರಾತತ್ವ ಮತ್ತು ಚಿತ್ರಶಾಲೆಯ ಸಂಗ್ರಹಗಳನ್ನು ಆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಮತ್ತು ಈ ಸಂಸ್ಥೆಯನ್ನು 'ಪುರಾತತ್ವ ವಸ್ತುಸಂಗ್ರಹಾಲಯ, ತ್ರಿಶೂರ್' ಎಂದು ಮರುನಾಮಕರಣ ಮಾಡಲಾಯಿತು.
==ಸಂಗ್ರಹಗಳು==
ಈ ವಸ್ತುಸಂಗ್ರಹಾಲಯವು ಪ್ರಮುಖ ವ್ಯಕ್ತಿಗಳ ನೈಜ ಗಾತ್ರದ ಪ್ರತಿಮೆಗಳು, ಪ್ರಾಚೀನ ದೇವಾಲಯಗಳು ಮತ್ತು ಸ್ಮಾರಕಗಳ ಮಾದರಿಗಳು ಹಾಗೂ ಒಣಗಿದ ತಾಳೆಗರಿಗಳ ಮೇಲೆ ಬರೆದ ಹಸ್ತಪ್ರತಿಗಳನ್ನು ಒಳಗೊಂಡಿದೆ. ಬೃಹತ್ ಶಿಲಾಯುಗದ (ಮೆಗಾಲಿಥಿಕ್) ಅವಶೇಷಗಳ ಸಂಗ್ರಹದಲ್ಲಿ ಮಣ್ಣಿನ ಮಡಿಕೆಗಳು, ಶವಗಳನ್ನು ಇರಿಸುವ ಮಣ್ಣಿನ ಪಾತ್ರೆಗಳು (ನನ್ನಂಗಡಿ), ಕಪ್ಪು ಮತ್ತು ಕೆಂಪು ಬಣ್ಣದ ಮಡಿಕೆಗಳು, ಕಪ್ಪು ಬಣ್ಣದ ಮಡಿಕೆಗಳು ಹಾಗೂ ತುಕ್ಕು-ಬಣ್ಣದ ಲೇಪನವಿರುವ ಮಡಿಕೆಗಳು ಸೇರಿವೆ. ಶಿಲಾಯುಗದ ಉಪಕರಣಗಳು, ಸಿಂಧೂ ಕಣಿವೆ ನಾಗರಿಕತೆಯ ತಾಣಗಳು ಮತ್ತು ಚೆರಾಮನ್ ಪರಂಬು (ಕೊಡುಂಗಲ್ಲೂರು) ಪ್ರದೇಶಗಳಲ್ಲಿ ನಡೆಸಿದ ಉತ್ಖನನದಿಂದ ದೊರೆತ ವಸ್ತುಗಳು, ಹಾಗೂ ಬೃಹತ್ ಶಿಲಾಯುಗದ ತಾಣಗಳಿಂದ ದೊರೆತ ಮಣಿಗಳು ಮತ್ತು ಕಬ್ಬಿಣದ ಉಪಕರಣಗಳು ಇಲ್ಲಿನ ಇತರ ಪ್ರದರ್ಶಿತ ವಸ್ತುಗಳಾಗಿವೆ. ಈ ಸಂಗ್ರಹವು 7 ರಿಂದ 10 ನೇ ಶತಮಾನದವರೆಗಿನ ಕಲ್ಲಿನ ಶಿಲ್ಪಗಳು ಮತ್ತು 12 ರಿಂದ 18 ನೇ ಶತಮಾನದವರೆಗಿನ ಕಂಚಿನ ಶಿಲ್ಪಗಳನ್ನು ಒಳಗೊಂಡಿದೆ. ಅಲ್ಲದೆ, ಇಲ್ಲಿ ತ್ರಿಶೂರ್, [[ವಯನಾಡ್]] ಮತ್ತು [[ಪಾಲಕ್ಕಾಡ್]] ಜಿಲ್ಲೆಗಳಿಗೆ ಸೇರಿದ ಪುರಾತನ ವಸ್ತುಗಳೂ ಇವೆ.<ref>
{{cite web
|url=http://www.keralaholidays247.com/tag/raja-of-kollengode/
|title=Mural Art, Thrissur
|publisher=Kerala Holidays
|access-date=2012-06-10
|archive-url=https://web.archive.org/web/20140318015424/http://www.keralaholidays247.com/tag/raja-of-kollengode/
|archive-date=18 March 2014
|url-status=dead
}}
</ref><ref>{{cite web
|url=http://www.keralatourism.org/destination/destination.php?id=7640416
|title=Archaeological Museum
|publisher=Kerala Tourism
|access-date=2012-06-10
|archive-url=https://web.archive.org/web/20130911070558/http://www.keralatourism.org/destination/destination.php?id=7640416
|archive-date=11 September 2013
|url-status=dead
}}</ref><ref>{{cite web
|url=http://www.rang7.com/newguide/index/printpdf/slug/thrissur
|archive-url=https://web.archive.org/web/20140318021324/http://www.rang7.com/newguide/index/printpdf/slug/thrissur
|url-status=dead
|archive-date=2014-03-18
|title=Thrissur
|publisher=Rang 7
|access-date=2012-06-10
}}</ref>
* ಸೋಮವಾರಗಳು ಮತ್ತು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ 10:00 ರಿಂದ 17:00 ರವರೆಗೆ ತೆರೆದಿರುತ್ತದೆ.
==ಆಕರಗಳು==
{{reflist}}
==ಬಾಹ್ಯ ಕೊಂಡಿ==
* [http://travelnewsindia.com/kerala-tourism/ Kerala Tourism Guide]
{{Tourism in Kerala|state=collapsed}}
{{coord|10.5303|N|76.2228|E|source:wikidata|display=title}}
{{authority control}}
{{DEFAULTSORT:Archaeological And Art Museum, Thrissur}}
[[ವರ್ಗ:ತ್ರಿಶೂರ್ನಲ್ಲಿರುವ ವಸ್ತುಸಂಗ್ರಹಾಲಯಗಳು]]
[[ವರ್ಗ:1938ರಲ್ಲಿ ಸ್ಥಾಪಿತವಾದ ವಸ್ತುಸಂಗ್ರಹಾಲಯಗಳು]]
[[ವರ್ಗ:ಭಾರತದಲ್ಲಿ 1938ರ ಸ್ಥಾಪನೆಗಳು]]
[[ವರ್ಗ:ಭಾರತದಲ್ಲಿನ ಪುರಾತತ್ವ ವಸ್ತುಸಂಗ್ರಹಾಲಯಗಳು]]
[[ವರ್ಗ:ಭಾರತದಲ್ಲಿನ ಕಲಾ ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು]]
nn4vc2aefbzvsgld10t16th8rjf63j6
ಸಿ ಐ ಡಿ ಮೂಸಾ
0
180316
1382499
2026-08-14T14:36:31Z
Pragathi. BH
88266
ಹೊಸ ಪುಟ: ಸಿಐಡಿ ಮೂಸಾ ೨೦೦೩ ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಜಾನಿ ಆಂಟನಿ ನಿರ್ದೇಶಿಸಿದ್ದಾರೆ , ಇದನ್ನು ಉದಯಕೃಷ್ಣ-ಸಿಬಿ ಕೆ. ಥಾಮಸ್ ಬರೆದಿದ್ದಾರೆಮತ್ತು ದಿಲೀಪ್ ಸಹ-ನಿರ್ಮಾಣ ಮಾಡಿದ...
1382499
wikitext
text/x-wiki
ಸಿಐಡಿ ಮೂಸಾ ೨೦೦೩ ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಜಾನಿ ಆಂಟನಿ ನಿರ್ದೇಶಿಸಿದ್ದಾರೆ , ಇದನ್ನು ಉದಯಕೃಷ್ಣ-ಸಿಬಿ ಕೆ. ಥಾಮಸ್ ಬರೆದಿದ್ದಾರೆಮತ್ತು ದಿಲೀಪ್ ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ದಿಲೀಪ್ ಖಾಸಗಿ ಪತ್ತೇದಾರಿ ಪಾತ್ರದಲ್ಲಿ ನಟಿಸಿದ್ದಾರೆಮತ್ತು ಭಾವನಾ , ಆಶಿಶ್ ವಿದ್ಯಾರ್ಥಿ, ಶರತ್ ಸಕ್ಸೇನಾ , ಮುರಳಿ , ಹರಿಶ್ರೀ ಅಶೋಕನ್ , ಕೊಚ್ಚಿನ್ ಹನೀಫಾ , ಜಗತಿ ಶ್ರೀಕುಮಾರ್ , ವಿಜಯರಾಘವನ್ , ಕ್ಯಾಪ್ಟನ್ ರಾಜು , ಓಡುವಿಲ್ ಉನ್ನಿಕೃಷ್ಣನ್ , ಸುಕುಮಾರಿ ಮತ್ತು ಸಲೀಂ ಕುಮಾರ್ ಅವರ ಸಮೂಹ ತಾರಾಗಣವಿದೆ .<ref>https://web.archive.org/web/20121109051356/http://www.hindu.com/mp/2007/03/31/stories/2007033100890100.htm</ref> ಈ ಚಿತ್ರವು ಸಿಐಡಿ ಮೂಸಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೂಲಂಕುಳಿಯಿಲ್ ಸಹದೇವನ್ ಎಂಬಪೊಲೀಸ್ ಕುಟುಂಬದ ಯುವಕನನ್ನು ಅನುಸರಿಸುತ್ತದೆ, ಭಯೋತ್ಪಾದಕ ಕಥಾವಸ್ತುವನ್ನು ಬಯಲು ಮಾಡುವಾಗ ಪತ್ತೇದಾರಿಯಾಗಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಹೊರಟನು.
ಈ ಚಿತ್ರವು ಜುಲೈ ೪, ೨೦೦೩ ರಂದು ಬಿಡುಗಡೆಯಾಯಿತು. ಇದು ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಗಳಿಸಿತು, ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು . [ ೧ ] ಸ್ಲ್ಯಾಪ್ಸ್ಟಿಕ್ ಹಾಸ್ಯಕ್ಕೆ ಹೆಸರುವಾಸಿಯಾದ ಇದು ಒಂದು ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದೆ . <ref>https://en.wikipedia.org/wiki/C.I.D._Moosa#cite_note-3</ref> ಸಿಐಡಿ ಮೂಸಾ ಚಿತ್ರವನ್ನು ತಮಿಳಿನಲ್ಲಿ ಚೀನಾ ಥಾನಾ ೦೦೧ , ಕನ್ನಡದಲ್ಲಿ ಸಿಐಡಿ ಈಶಾ ಮತ್ತು ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು . ಇದರ ಮುಂದುವರಿದ ಭಾಗವು ತಯಾರಕರಿಂದ ಕೆಲಸದಲ್ಲಿದೆ ಎಂದು ವದಂತಿಗಳಿವೆ.
ಕಥಾವಸ್ತು
ಮೂಲಂಕುಳಿಯಿಲ್ ಸಹದೇವನ್ ಸ್ಥಳೀಯ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಕೆಲಸ ಮಾಡುವ ಪೊಲೀಸ್ ಕಾನ್ಸ್ಟೆಬಲ್ ಪ್ರಭಾಕರನ್ ಅವರ ಮಗ ; ಅವರ ನಾಯಿ ಅರ್ಜುನ್ ಒಂದು ಜರ್ಮನ್ ಶೆಫರ್ಡ್, ಅಪರಾಧಿಗಳನ್ನು ಹಿಡಿಯುವ ಮತ್ತು ಸುಳಿವುಗಳನ್ನು ಪತ್ತೆಹಚ್ಚುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುವ ತಂಡದ ತರಬೇತಿ ಪಡೆದ ಸದಸ್ಯ. ಸಹದೇವನ್ ಒಂದೇ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕೇರಳ ಪೊಲೀಸ್ ಇಲಾಖೆಗೆ ಸೇರುವುದು, ಅದಕ್ಕಾಗಿ ಅವನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ದೈಹಿಕ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಆದಾಗ್ಯೂ, ಸಹದೇವನ್ ತನ್ನ ಸೋದರ ಮಾವ ಪೀತಾಂಬರನ್ (ಅವರು ಕೂಡ ಪಡೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿದ್ದಾರೆ) ಜೊತೆ ಉತ್ತಮ ಸಂಬಂಧ ಹೊಂದಿಲ್ಲ, ಏಕೆಂದರೆ ಅವನು ಓಡಿಹೋದ ನಂತರ ಸಹದೇವನ್ ಅವರ ಅಕ್ಕನನ್ನು ಮದುವೆಯಾದನು.
ಏತನ್ಮಧ್ಯೆ, ತಿಹಾರ್ ಜೈಲಿನಲ್ಲಿರುವ ಖಾಲಿದ್ "ಬಾಬಾ" ಮುಹಮ್ಮದ್ ಎಂಬ ಭಯೋತ್ಪಾದಕ ನಾಯಕ, ಕೇರಳದ ಹೊಸ ಮುಖ್ಯಮಂತ್ರಿ ರವಿ ಮೆನನ್ ಅವರನ್ನು ಕುತಂತ್ರಿ ಮತ್ತು ಭ್ರಷ್ಟ ಪೊಲೀಸ್ ಆಯುಕ್ತ ಗೌರಿಶಂಕರ್ ಸಹಾಯದಿಂದ ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಮೆನನ್ ಈ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು , ಅಲ್ಲಿ ಅವರು ಬಾಬಾ ಅವರ ಭಯೋತ್ಪಾದಕ ಸಂಘಟನೆಯನ್ನು ನಿಗ್ರಹಿಸಲು ಆದೇಶಿಸಿದರು, ಇದು ಬಾಬಾ ಅವರನ್ನು ಬಂಧಿಸಿ ಅವರ ಕುಟುಂಬವನ್ನು ಕೊಲ್ಲಲು ಕಾರಣವಾಯಿತು. ಬಾಬಾ ಮತ್ತು ಶಂಕರ್ ಅವರು ರಣಧೀರ್, ಅಮರ್ ಮತ್ತು ಜಂಡು ಎಂಬ ಮೂವರು ಭಯೋತ್ಪಾದಕರಿಗೆ ಮೆನನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಳಗೆ ಬಾಂಬ್ ಅಳವಡಿಸಲು ವ್ಯವಸ್ಥೆ ಮಾಡಿದರು, ಆದರೆ ಸಹದೇವನ್ ಮತ್ತು ಅರ್ಜುನ್ ಬಾಂಬ್ ಅನ್ನು ಕಂಡುಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಅದನ್ನು ಹೊರಗೆ ಎಸೆದರು, ಆದರೆ ಅರ್ಜುನ್ ಗಾಯಗೊಂಡರು. ಇದರ ಹೊರತಾಗಿಯೂ, ಸಹದೇವನ್ ಅರ್ಜುನ್ ಅವರನ್ನು ಪೂರ್ಣ ಆರೋಗ್ಯಕ್ಕೆ ಮರಳಿಸಲು ವೈದ್ಯಕೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ.
ಆಸ್ಪತ್ರೆಯಲ್ಲಿ ಸಹದೇವನ ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿ, ಗೌರಿಶಂಕರ್ (ಪೀತಾಂಬರನ್ ಸಹಾಯದಿಂದ) ಉದ್ದೇಶಪೂರ್ವಕವಾಗಿ ಸಹದೇವನ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವಂತೆ ಮಾಡುತ್ತಾರೆ. ಸಹದೇವನ್ ಮೊದಲಿಗೆ ನಿರಾಶೆಗೊಂಡು ನಿರುತ್ಸಾಹಗೊಳ್ಳುತ್ತಾನೆ, ಆದರೆ ಖಾಸಗಿ ಪತ್ತೇದಾರಿಯಾಗಲು ಮತ್ತು ತನ್ನ ಚಿಕ್ಕಪ್ಪ 'ಕರಮ್ಚಂದ್' ಹೆಜ್ಜೆಗಳನ್ನು ಅನುಸರಿಸಲು ಯೋಚಿಸುತ್ತಾನೆ. ಕರಮ್ಚಂದ್ ಸ್ವಇಚ್ಛೆಯಿಂದ ತನ್ನ ಕಚೇರಿ ಮತ್ತು ಉಪಕರಣಗಳನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಡುತ್ತಾನೆ, ಮತ್ತು ಸಹದೇವನ್ CID 'ಮೂಸಾ' (ಅವನ ಮೊದಲ ಮತ್ತು ಕೊನೆಯ ಹೆಸರುಗಳ ಮೊದಲ ಅಕ್ಷರಗಳಿಂದ) ಎಂಬ ಗುಪ್ತನಾಮವನ್ನು ಅಳವಡಿಸಿಕೊಳ್ಳುತ್ತಾನೆ. ತನ್ನ ಮೊದಲ ನಿಯೋಜನೆಯಲ್ಲಿ, ಮೂಸಾ ಮತ್ತು ಅವನ ಸಹಚರರು ಸಿಎಂ ಮೇಲಿನ ದಾಳಿಯ ತನಿಖೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಸ್ಪತ್ರೆಯಲ್ಲಿ ಬಾಂಬ್ ಇಟ್ಟಿದ್ದ ರಣಧೀರ್ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ, ಡಿಐಜಿ ಸತ್ಯನಾಥ್ (ಅವನು ಮೆನನ್ ಅವರ ಸೋದರಳಿಯ).
ಆದಾಗ್ಯೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಗೌರಿಶಂಕರ್ ರಹಸ್ಯವಾಗಿ ರಣಧೀರ್ ನನ್ನು ಕೊಂದು, ಆ ಸಂಸ್ಥೆಗೆ ಪರವಾನಗಿ ಇಲ್ಲ ಎಂದು ತಿಳಿದ ನಂತರ ಮೂಸಾನ ಕಚೇರಿಯನ್ನು ನಾಶಪಡಿಸುತ್ತಾನೆ. ಉಳಿದ ಇಬ್ಬರು ಭಯೋತ್ಪಾದಕರು ಮೆನನ್ ಕಾರಿನ ಮೇಲೆ ಮತ್ತೊಂದು ಬಾಂಬ್ ಇಡುತ್ತಾರೆ, ಮೆನನ್ ದರೋಡೆಯ ಬಗ್ಗೆ ದೂರು ನೀಡಲು ಮೂಸಾ ಮೆನನ್ ನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಇದು ವಿಫಲವಾಗುತ್ತದೆ, ಇದರಿಂದಾಗಿ ಮೆನನ್ ಸ್ಫೋಟದಿಂದ ಸಾಯದಂತೆ ರಕ್ಷಿಸಲ್ಪಡುತ್ತಾನೆ. ನಂತರ ಮೂಸಾ ಉದ್ದೇಶಪೂರ್ವಕವಾಗಿ ದೂರು ನೀಡದಿರಲು ನಿರ್ಧರಿಸುತ್ತಾನೆ, ಸಾರ್ವಜನಿಕರಿಂದ ಸುಳ್ಳು ಹೊಗಳಿಕೆಗಳನ್ನು ಗಳಿಸಲು ಮತ್ತು ಮೆನನ್ ಮುಖ್ಯಮಂತ್ರಿಯ ಜೀವವನ್ನು ಉಳಿಸಿದ ನಾಯಕ ಎಂದು ಮೆನನ್ ನನ್ನು ಪ್ರಶಂಸಿಸಲು. ಏನಾಯಿತು ಎಂದು ಕೇಳಿದ ಬಾಬಾ ಕೋಪದಿಂದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ, ಗೌರಿಶಂಕರ್, ಅಮರ್ ಮತ್ತು ಜಂಡು ಇಬ್ಬರನ್ನೂ ಮುಗಿಸಲು ವೈಯಕ್ತಿಕವಾಗಿ ಸಹಾಯ ಮಾಡಲು ಉದ್ದೇಶಿಸುತ್ತಾನೆ. ಸ್ಥಳೀಯ ಹುಚ್ಚನೊಬ್ಬ ಮೂಸಾಗೆ ಹಲವಾರು ಬಾರಿ ಓಡಿಹೋಗುವಂತೆ ಮಾಡುವ ಕೆಲವು ಸುಳ್ಳು ಸುಳಿವುಗಳ ನಂತರ, ಮೂಸಾ ನಂತರ ಅಮರ್ನನ್ನು ಕಂಡುಕೊಳ್ಳುತ್ತಾನೆ, ರಣಧೀರ್ ಜೊತೆಗೆ ಆಸ್ಪತ್ರೆಯಲ್ಲಿ ಬಾಂಬ್ ಯೋಜಿಸಿದ ಎರಡನೇ ಭಯೋತ್ಪಾದಕ ಎಂದು ಗುರುತಿಸುತ್ತಾನೆ.
87y8l3wmgl6u5ixczz9z0zjyg0ic2ho
1382505
1382499
2026-08-14T17:06:45Z
Pragathi. BH
88266
1382505
wikitext
text/x-wiki
ಸಿಐಡಿ ಮೂಸಾ ೨೦೦೩ ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಜಾನಿ ಆಂಟನಿ ನಿರ್ದೇಶಿಸಿದ್ದಾರೆ , ಇದನ್ನು ಉದಯಕೃಷ್ಣ-ಸಿಬಿ ಕೆ. ಥಾಮಸ್ ಬರೆದಿದ್ದಾರೆಮತ್ತು ದಿಲೀಪ್ ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ದಿಲೀಪ್ ಖಾಸಗಿ ಪತ್ತೇದಾರಿ ಪಾತ್ರದಲ್ಲಿ ನಟಿಸಿದ್ದಾರೆಮತ್ತು ಭಾವನಾ , ಆಶಿಶ್ ವಿದ್ಯಾರ್ಥಿ, ಶರತ್ ಸಕ್ಸೇನಾ , ಮುರಳಿ , ಹರಿಶ್ರೀ ಅಶೋಕನ್ , ಕೊಚ್ಚಿನ್ ಹನೀಫಾ , ಜಗತಿ ಶ್ರೀಕುಮಾರ್ , ವಿಜಯರಾಘವನ್ , ಕ್ಯಾಪ್ಟನ್ ರಾಜು , ಓಡುವಿಲ್ ಉನ್ನಿಕೃಷ್ಣನ್ , ಸುಕುಮಾರಿ ಮತ್ತು ಸಲೀಂ ಕುಮಾರ್ ಅವರ ಸಮೂಹ ತಾರಾಗಣವಿದೆ .<ref>https://web.archive.org/web/20121109051356/http://www.hindu.com/mp/2007/03/31/stories/2007033100890100.htm</ref> ಈ ಚಿತ್ರವು ಸಿಐಡಿ ಮೂಸಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೂಲಂಕುಳಿಯಿಲ್ ಸಹದೇವನ್ ಎಂಬಪೊಲೀಸ್ ಕುಟುಂಬದ ಯುವಕನನ್ನು ಅನುಸರಿಸುತ್ತದೆ, ಭಯೋತ್ಪಾದಕ ಕಥಾವಸ್ತುವನ್ನು ಬಯಲು ಮಾಡುವಾಗ ಪತ್ತೇದಾರಿಯಾಗಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಹೊರಟನು.
ಈ ಚಿತ್ರವು ಜುಲೈ ೪, ೨೦೦೩ ರಂದು ಬಿಡುಗಡೆಯಾಯಿತು. ಇದು ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಗಳಿಸಿತು, ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು . [ ೧ ] ಸ್ಲ್ಯಾಪ್ಸ್ಟಿಕ್ ಹಾಸ್ಯಕ್ಕೆ ಹೆಸರುವಾಸಿಯಾದ ಇದು ಒಂದು ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದೆ . <ref>https://en.wikipedia.org/wiki/C.I.D._Moosa#cite_note-3</ref> ಸಿಐಡಿ ಮೂಸಾ ಚಿತ್ರವನ್ನು ತಮಿಳಿನಲ್ಲಿ ಚೀನಾ ಥಾನಾ ೦೦೧ , ಕನ್ನಡದಲ್ಲಿ ಸಿಐಡಿ ಈಶಾ ಮತ್ತು ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು . ಇದರ ಮುಂದುವರಿದ ಭಾಗವು ತಯಾರಕರಿಂದ ಕೆಲಸದಲ್ಲಿದೆ ಎಂದು ವದಂತಿಗಳಿವೆ.
ಕಥಾವಸ್ತು
ಮೂಲಂಕುಳಿಯಿಲ್ ಸಹದೇವನ್ ಸ್ಥಳೀಯ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಕೆಲಸ ಮಾಡುವ ಪೊಲೀಸ್ ಕಾನ್ಸ್ಟೆಬಲ್ ಪ್ರಭಾಕರನ್ ಅವರ ಮಗ ; ಅವರ ನಾಯಿ ಅರ್ಜುನ್ ಒಂದು ಜರ್ಮನ್ ಶೆಫರ್ಡ್, ಅಪರಾಧಿಗಳನ್ನು ಹಿಡಿಯುವ ಮತ್ತು ಸುಳಿವುಗಳನ್ನು ಪತ್ತೆಹಚ್ಚುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುವ ತಂಡದ ತರಬೇತಿ ಪಡೆದ ಸದಸ್ಯ. ಸಹದೇವನ್ ಒಂದೇ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕೇರಳ ಪೊಲೀಸ್ ಇಲಾಖೆಗೆ ಸೇರುವುದು, ಅದಕ್ಕಾಗಿ ಅವನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ದೈಹಿಕ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಆದಾಗ್ಯೂ, ಸಹದೇವನ್ ತನ್ನ ಸೋದರ ಮಾವ ಪೀತಾಂಬರನ್ (ಅವರು ಕೂಡ ಪಡೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿದ್ದಾರೆ) ಜೊತೆ ಉತ್ತಮ ಸಂಬಂಧ ಹೊಂದಿಲ್ಲ, ಏಕೆಂದರೆ ಅವನು ಓಡಿಹೋದ ನಂತರ ಸಹದೇವನ್ ಅವರ ಅಕ್ಕನನ್ನು ಮದುವೆಯಾದನು.
ಏತನ್ಮಧ್ಯೆ, ತಿಹಾರ್ ಜೈಲಿನಲ್ಲಿರುವ ಖಾಲಿದ್ "ಬಾಬಾ" ಮುಹಮ್ಮದ್ ಎಂಬ ಭಯೋತ್ಪಾದಕ ನಾಯಕ, ಕೇರಳದ ಹೊಸ ಮುಖ್ಯಮಂತ್ರಿ ರವಿ ಮೆನನ್ ಅವರನ್ನು ಕುತಂತ್ರಿ ಮತ್ತು ಭ್ರಷ್ಟ ಪೊಲೀಸ್ ಆಯುಕ್ತ ಗೌರಿಶಂಕರ್ ಸಹಾಯದಿಂದ ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಮೆನನ್ ಈ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು , ಅಲ್ಲಿ ಅವರು ಬಾಬಾ ಅವರ ಭಯೋತ್ಪಾದಕ ಸಂಘಟನೆಯನ್ನು ನಿಗ್ರಹಿಸಲು ಆದೇಶಿಸಿದರು, ಇದು ಬಾಬಾ ಅವರನ್ನು ಬಂಧಿಸಿ ಅವರ ಕುಟುಂಬವನ್ನು ಕೊಲ್ಲಲು ಕಾರಣವಾಯಿತು. ಬಾಬಾ ಮತ್ತು ಶಂಕರ್ ಅವರು ರಣಧೀರ್, ಅಮರ್ ಮತ್ತು ಜಂಡು ಎಂಬ ಮೂವರು ಭಯೋತ್ಪಾದಕರಿಗೆ ಮೆನನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಳಗೆ ಬಾಂಬ್ ಅಳವಡಿಸಲು ವ್ಯವಸ್ಥೆ ಮಾಡಿದರು, ಆದರೆ ಸಹದೇವನ್ ಮತ್ತು ಅರ್ಜುನ್ ಬಾಂಬ್ ಅನ್ನು ಕಂಡುಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಅದನ್ನು ಹೊರಗೆ ಎಸೆದರು, ಆದರೆ ಅರ್ಜುನ್ ಗಾಯಗೊಂಡರು. ಇದರ ಹೊರತಾಗಿಯೂ, ಸಹದೇವನ್ ಅರ್ಜುನ್ ಅವರನ್ನು ಪೂರ್ಣ ಆರೋಗ್ಯಕ್ಕೆ ಮರಳಿಸಲು ವೈದ್ಯಕೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ.
ಆಸ್ಪತ್ರೆಯಲ್ಲಿ ಸಹದೇವನ ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿ, ಗೌರಿಶಂಕರ್ (ಪೀತಾಂಬರನ್ ಸಹಾಯದಿಂದ) ಉದ್ದೇಶಪೂರ್ವಕವಾಗಿ ಸಹದೇವನ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವಂತೆ ಮಾಡುತ್ತಾರೆ. ಸಹದೇವನ್ ಮೊದಲಿಗೆ ನಿರಾಶೆಗೊಂಡು ನಿರುತ್ಸಾಹಗೊಳ್ಳುತ್ತಾನೆ, ಆದರೆ ಖಾಸಗಿ ಪತ್ತೇದಾರಿಯಾಗಲು ಮತ್ತು ತನ್ನ ಚಿಕ್ಕಪ್ಪ 'ಕರಮ್ಚಂದ್' ಹೆಜ್ಜೆಗಳನ್ನು ಅನುಸರಿಸಲು ಯೋಚಿಸುತ್ತಾನೆ. ಕರಮ್ಚಂದ್ ಸ್ವಇಚ್ಛೆಯಿಂದ ತನ್ನ ಕಚೇರಿ ಮತ್ತು ಉಪಕರಣಗಳನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಡುತ್ತಾನೆ, ಮತ್ತು ಸಹದೇವನ್ CID 'ಮೂಸಾ' (ಅವನ ಮೊದಲ ಮತ್ತು ಕೊನೆಯ ಹೆಸರುಗಳ ಮೊದಲ ಅಕ್ಷರಗಳಿಂದ) ಎಂಬ ಗುಪ್ತನಾಮವನ್ನು ಅಳವಡಿಸಿಕೊಳ್ಳುತ್ತಾನೆ. ತನ್ನ ಮೊದಲ ನಿಯೋಜನೆಯಲ್ಲಿ, ಮೂಸಾ ಮತ್ತು ಅವನ ಸಹಚರರು ಸಿಎಂ ಮೇಲಿನ ದಾಳಿಯ ತನಿಖೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಸ್ಪತ್ರೆಯಲ್ಲಿ ಬಾಂಬ್ ಇಟ್ಟಿದ್ದ ರಣಧೀರ್ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ, ಡಿಐಜಿ ಸತ್ಯನಾಥ್ (ಅವನು ಮೆನನ್ ಅವರ ಸೋದರಳಿಯ).
ಆದಾಗ್ಯೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಗೌರಿಶಂಕರ್ ರಹಸ್ಯವಾಗಿ ರಣಧೀರ್ ನನ್ನು ಕೊಂದು, ಆ ಸಂಸ್ಥೆಗೆ ಪರವಾನಗಿ ಇಲ್ಲ ಎಂದು ತಿಳಿದ ನಂತರ ಮೂಸಾನ ಕಚೇರಿಯನ್ನು ನಾಶಪಡಿಸುತ್ತಾನೆ. ಉಳಿದ ಇಬ್ಬರು ಭಯೋತ್ಪಾದಕರು ಮೆನನ್ ಕಾರಿನ ಮೇಲೆ ಮತ್ತೊಂದು ಬಾಂಬ್ ಇಡುತ್ತಾರೆ, ಮೆನನ್ ದರೋಡೆಯ ಬಗ್ಗೆ ದೂರು ನೀಡಲು ಮೂಸಾ ಮೆನನ್ ನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಇದು ವಿಫಲವಾಗುತ್ತದೆ, ಇದರಿಂದಾಗಿ ಮೆನನ್ ಸ್ಫೋಟದಿಂದ ಸಾಯದಂತೆ ರಕ್ಷಿಸಲ್ಪಡುತ್ತಾನೆ. ನಂತರ ಮೂಸಾ ಉದ್ದೇಶಪೂರ್ವಕವಾಗಿ ದೂರು ನೀಡದಿರಲು ನಿರ್ಧರಿಸುತ್ತಾನೆ, ಸಾರ್ವಜನಿಕರಿಂದ ಸುಳ್ಳು ಹೊಗಳಿಕೆಗಳನ್ನು ಗಳಿಸಲು ಮತ್ತು ಮೆನನ್ ಮುಖ್ಯಮಂತ್ರಿಯ ಜೀವವನ್ನು ಉಳಿಸಿದ ನಾಯಕ ಎಂದು ಮೆನನ್ ನನ್ನು ಪ್ರಶಂಸಿಸಲು. ಏನಾಯಿತು ಎಂದು ಕೇಳಿದ ಬಾಬಾ ಕೋಪದಿಂದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ, ಗೌರಿಶಂಕರ್, ಅಮರ್ ಮತ್ತು ಜಂಡು ಇಬ್ಬರನ್ನೂ ಮುಗಿಸಲು ವೈಯಕ್ತಿಕವಾಗಿ ಸಹಾಯ ಮಾಡಲು ಉದ್ದೇಶಿಸುತ್ತಾನೆ. ಸ್ಥಳೀಯ ಹುಚ್ಚನೊಬ್ಬ ಮೂಸಾಗೆ ಹಲವಾರು ಬಾರಿ ಓಡಿಹೋಗುವಂತೆ ಮಾಡುವ ಕೆಲವು ಸುಳ್ಳು ಸುಳಿವುಗಳ ನಂತರ, ಮೂಸಾ ನಂತರ ಅಮರ್ನನ್ನು ಕಂಡುಕೊಳ್ಳುತ್ತಾನೆ, ರಣಧೀರ್ ಜೊತೆಗೆ ಆಸ್ಪತ್ರೆಯಲ್ಲಿ ಬಾಂಬ್ ಯೋಜಿಸಿದ ಎರಡನೇ ಭಯೋತ್ಪಾದಕ ಎಂದು ಗುರುತಿಸುತ್ತಾನೆ.
ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಮೂಸಾ ಅಮರ್ನನ್ನು ಹಿಡಿಯಲು ಪ್ರಯತ್ನಿಸುತ್ತಾನೆ, ಆದರೆ ಆಕಸ್ಮಿಕವಾಗಿ ಅವನ ತಲೆಗೆ ಗುಂಡು ಹಾರಿಸಿ ಕೊಲ್ಲುತ್ತಾನೆ. ಸತ್ಯನಾಥ್ ಮೊಣಕಾಲಿನ ಕೆಳಗೆ ಮಾತ್ರ ಗುಂಡು ಹಾರಿಸಬೇಕೆಂದು ಹೇಳಿದ್ದರಿಂದ ಅವನು ತೊಂದರೆಗೆ ಸಿಲುಕುತ್ತಾನೆ, ಇಲ್ಲದಿದ್ದರೆ ಅವನ ಮೇಲೆ ಕ್ರಿಮಿನಲ್ ಆರೋಪ ಹೊರಿಸಬೇಕಾಗುತ್ತದೆ. ಆದಾಗ್ಯೂ, ಕೇಂದ್ರ ಸರ್ಕಾರವು ಅಮರ್ನ ತಲೆಗೆ ₹ 5 ಲಕ್ಷ ಬಹುಮಾನವನ್ನು ನೀಡಿದೆ ಎಂದು ಸತ್ಯನಾಥ್ಗೆ ತಿಳಿಯುತ್ತದೆ , ಅದು ಮೂಸಾಗೆ ಸಿಗುತ್ತದೆ, ಇದು ಆಯುಕ್ತರಿಗೆ ನಿರಾಶೆಯನ್ನುಂಟು ಮಾಡುತ್ತದೆ. ಈ ಮಧ್ಯೆ, ಮೂಸಾ ನಿರಂತರವಾಗಿ ಓಲೈಸಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಲಿಲ್ಲ, ಮೀನಾ, ರಣಧೀರ್, ಅಮರ್ ಮತ್ತು ಜಂಡು ತನ್ನ ಅಪಾರ್ಟ್ಮೆಂಟ್ನಲ್ಲಿ ಅತಿಥಿಗಳಾಗಿದ್ದಾರೆ ಮತ್ತು ರಣಧೀರ್ ಮತ್ತು ಜಂಡು ಪರಾರಿಯಾಗಿದ್ದಾರೆ ಎಂದು ಮೀನಾಗೆ ತಿಳಿಸುತ್ತಾಳೆ. ಆದಾಗ್ಯೂ, ಮೂಸಾ ಅವರು ಭಯೋತ್ಪಾದಕರು ಮತ್ತು ಅವರನ್ನು ಗೌರಿಶಂಕರ್ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಗೌರಿಶಂಕರ್ ಮೀನಾಳನ್ನು ಬಂಧಿಸುತ್ತಾಳೆ.
ಗೌರಿಶಂಕರ್ ಗೆ ಮೀನಾಳ ಮುಗ್ಧತೆಯನ್ನು ಪ್ರತಿಪಾದಿಸಲು ಮೂಸಾ ಪ್ರಯತ್ನಿಸುತ್ತಾನೆ, ಆಕೆಗೆ ಭಯೋತ್ಪಾದಕರ ಗುರುತುಗಳು ತಿಳಿದಿಲ್ಲ ಎಂದು ಹೇಳುತ್ತಾನೆ, ಆದರೆ ಅವನು ನಿರಾಕರಿಸಿ ಮೀನಾಳನ್ನು ವಶಕ್ಕೆ ತೆಗೆದುಕೊಳ್ಳುತ್ತಾನೆ. ಗೌರಿಶಂಕರ್ ಮೀನಾಳನ್ನು ಹಿಂಸಿಸುತ್ತಿದ್ದಂತೆ, ಅವನು ಅವಳನ್ನು ಕಿರುಕುಳ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಮೂಸಾ ಅವನನ್ನು ಥಳಿಸುವ ಮೂಲಕ ರಕ್ಷಣೆಗೆ ಬರುತ್ತಾನೆ, ನಂತರ ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಅವಳು ಪ್ರತಿಯಾಗಿ ಮೂಸಾಗೆ ಅವಳ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಇದರಿಂದಾಗಿ, ಗೌರಿಶಂಕರ್ ಇಷ್ಟವಿಲ್ಲದ ಮೆನನ್ ಅನುಮೋದಿಸಿದ ಮೂಸಾ ಮೇಲೆ ಬಂಧನ ವಾರಂಟ್ ಹೊರಡಿಸುತ್ತಾನೆ . ಬಂಧನ ಸಂಭವಿಸುವ ಮೊದಲು, ಮೂಸಾ ಮೆನನ್ ಗೆ ತನ್ನ ಮುಗ್ಧತೆಯನ್ನು ಪ್ರತಿಪಾದಿಸಲು ಮೆನನ್ ಮನೆಗೆ ನುಸುಳುತ್ತಾನೆ, ಆಶ್ಚರ್ಯಕರವಲ್ಲದ ರೀತಿಯಲ್ಲಿ ಮೂಸಾ ತನ್ನ ಮುಗ್ಧತೆಯನ್ನು ಮೆನನ್ ಗೆ ತಿಳಿಸುತ್ತಾನೆ, ಬಾಬಾ ಮನೆಗೆ ಹೋಗುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತಾನು ನೋಡಿದ್ದೇನೆ ಎಂದು ಒಪ್ಪಿಕೊಳ್ಳುವ ಮೂಲಕ ತನಗೆ ಈಗಾಗಲೇ ತಿಳಿದಿದೆ ಮತ್ತು ದಾಳಿಗಳ ಹಿಂದೆ ಅವನೇ ಇದ್ದಾನೆ ಎಂದು ಮೆನನ್ ಹೇಳುತ್ತಾನೆ.
ಬಾಬಾನ ಹಿಂದಿನ ಕಥೆಯನ್ನು ಮೆನನ್ ಮೂಸಾಗೆ ವಿವರಿಸುತ್ತಿದ್ದಂತೆ, ಅದರಲ್ಲಿ ಬಾಬಾನ ಪುರುಷರು ಹಿಂದೆ ಮೆನನ್ ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಕೊಂದರು ಎಂಬ ಅಂಶವೂ ಸೇರಿತ್ತು. ಮೆನನ್ ಬಂದು ಮೆನನ್ ನ ತೋಳಿಗೆ ಗುಂಡು ಹಾರಿಸುತ್ತಾನೆ, ಇದರಿಂದ ಮೂಸಾ ಅವನನ್ನು ರಕ್ಷಿಸಲು ಮತ್ತು ಮೆನನ್ ಅನ್ನು ಉಳಿಸಲು ಅವನ ಮೇಲೆ ಗುಂಡು ಹಾರಿಸಬೇಕಾಗುತ್ತದೆ. ಬಾಬಾ ಮತ್ತು ಕಮಿಷನರ್ ಪರಸ್ಪರ ಕೈಜೋಡಿಸುತ್ತಿದ್ದಾರೆಂದು ಅರಿತುಕೊಂಡ ಮೂಸಾ, ಅರ್ಜುನ್ ಜೊತೆ ತನ್ನ ಪತ್ತೇದಾರಿ ಕಾರಿನಲ್ಲಿ ಮೆನನ್ ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾನೆ. ತನ್ನ ಕಾರಿನಲ್ಲಿರುವ ಬೆನ್ನಟ್ಟುವವರನ್ನು ಹಿಂಬಾಲಿಸುವ ಸಾಧನಗಳನ್ನು ಬಳಸಿ, ಮೂಸಾ ತನ್ನನ್ನು ಹಿಂಬಾಲಿಸುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಬಾಬಾ ಮತ್ತು ಕಮಿಷನರ್ ಅವರನ್ನು ತಡೆಹಿಡಿಯುತ್ತಾರೆ, ಮತ್ತು ಬಾಬಾ ಮೂಸಾನನ್ನು ಮುಗಿಸಲು ಹೊರಟಿರುವಾಗ, ಅವನು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮೆನನ್ ಮತ್ತು ಅರ್ಜುನ್ ನನ್ನು ಉಳಿಸುತ್ತಾನೆ ಮತ್ತು ಬಾಬಾ ಮತ್ತು ಕಮಿಷನರ್ ಇಬ್ಬರನ್ನೂ ಗುಂಡು ಹಾರಿಸುತ್ತಾನೆ. ಅವನ ಹೆಸರು ಸ್ಪಷ್ಟವಾದ ನಂತರ, ಬಾಬಾನ ಸಂಚನ್ನು ವಿಫಲಗೊಳಿಸಿದ್ದಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳು ಮೂಸಾನನ್ನು ಹೀರೋ ಎಂದು ಘೋಷಿಸುತ್ತಾರೆ. ಉನ್ನತ ವೃತ್ತಿಪರ ತರಬೇತಿಗಾಗಿ ಮೂಸಾ ಮತ್ತು ಅರ್ಜುನ್ ರನ್ನು ಸ್ಕಾಟ್ಲೆಂಡ್ ಯಾರ್ಡ್ ಗೆ ಕಳುಹಿಸಲಾಗುತ್ತದೆ . ಹೊರಡುವ ಮೊದಲು, ಮೂಸಾ ತನ್ನ ಕುಟುಂಬ, ಸ್ನೇಹಿತರು ಮತ್ತು ಸಹಚರರಿಗೆ ವಿದಾಯ ಹೇಳುತ್ತಾನೆ (ಸತ್ಯನಾಥ್ ಮತ್ತು ಪೀತಾಂಬರನ್ ಸಹ ಅವರಿಗೆ ಗೌರವ ಸಲ್ಲಿಸಿ ವಿದಾಯ ಹೇಳುತ್ತಾ). ಆದಾಗ್ಯೂ, ಕೊನೆಯಲ್ಲಿ, ಮೂಸಾ ಅವರ ಪ್ರೈವೇಟ್ ಜೆಟ್ ಅನ್ನು ಹಿಂದಿನ ಕಾಲದ ಹುಚ್ಚನೊಬ್ಬ ಅಪಹರಿಸುತ್ತಾನೆ, ಅವನು ಪೈಲಟ್ ಅನ್ನು ಹಿಂಭಾಗದಲ್ಲಿ ಕಟ್ಟಿಹಾಕುತ್ತಾನೆ. ಸಹದೇವನ್ ಭಯಭೀತರಾಗಿ ಕಿರುಚುತ್ತಿದ್ದಂತೆ, ಹುಚ್ಚನು ಉಡಾವಣೆಯನ್ನು ಪ್ರಾರಂಭಿಸುತ್ತಾನೆ ಮತ್ತು ಬ್ಯಾರೆಲ್ ಉರುಳುವಿಕೆಯ ಸರಣಿಯ ನಂತರ ಜೆಟ್ ಕೊನೆಯದಾಗಿ ಮೋಡಗಳೊಳಗೆ ಹುಚ್ಚುಚ್ಚಾಗಿ ತಿರುಗುತ್ತಿರುವುದನ್ನು ಕಾಣಬಹುದು.
==ಪಾತ್ರವರ್ಗ==
ಖಾಸಗಿ ಪತ್ತೇದಾರಿ ಮೂಲಕುಜಿಯಿಲ್ ಸಹದೇವನ್ ಅಕಾ ಸಿಐಡಿ ಮೂಸಾ ಪಾತ್ರದಲ್ಲಿ ದಿಲೀಪ್ <ref>https://www.imdb.com/title/tt0377575/</ref>
* ಭಾವನಾ ಮೀನಾಕ್ಷಿ ಪಟೇಲ್ / ಮೀನಾ, ಸಹದೇವನ ಪ್ರೀತಿಯ ಆಸಕ್ತಿ
* ನಗರ ಪೊಲೀಸ್ ಆಯುಕ್ತ ಗೌರಿಶಂಕರ್ ಐಪಿಎಸ್ ಆಗಿ ಆಶಿಶ್ ವಿದ್ಯಾರ್ಥಿ
* ಭಯೋತ್ಪಾದಕ ಮಾಸ್ಟರ್ ಮೈಂಡ್ ಖಲೀದ್ ಮೊಹಮ್ಮದ್ ಬಾಬಾ ಪಾತ್ರದಲ್ಲಿ ಶರತ್ ಸಕ್ಸೇನಾ
* ಕೇರಳದ ಮುಖ್ಯಮಂತ್ರಿ , ಮಾಜಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಎಂ.ಎಸ್. ರವಿ ಮೆನನ್ ಪಾತ್ರದಲ್ಲಿ ಮುರಳಿ.
* ಸಹದೇವನ ಸೋದರ ಮಾವ ಎಸ್ಐ ಪೀತಾಂಬರನ್ ಪಾತ್ರದಲ್ಲಿ ಜಗತಿ ಶ್ರೀಕುಮಾರ್
* ಹರಿಶ್ರೀ ಅಶೋಕನ್ "ತೋರಪ್ಪನ್" ಕೊಚ್ಚುನ್ನಿ/ CID ಕೊಚ್ಚುನ್ನಿ, ವಂಚಕ ಕಳ್ಳ ಮತ್ತು ಸಹದೇವನ ಸ್ನೇಹಿತ
* ಕಾನ್ಸ್ಟೇಬಲ್ ವಿಕ್ರಮನ್ ಆಗಿ ಕೊಚ್ಚಿನ್ ಹನೀಫಾ / ಸಿಐಡಿ ವಿಕ್ರಮ್, ಸಹದೇವನ ಆಪ್ತ
* ಒಡುವಿಲ್ ಉನ್ನಿಕೃಷ್ಣನ್ ಮುಖ್ಯ ಕಾನ್ಸ್ಟೇಬಲ್ ಮೂಲಂಕುಜಿಯಿಲ್ ಪ್ರಭಾಕರನ್ / ಸಿಐಡಿ ಪ್ರಭು, ಸಹದೇವನ್ ತಂದೆ
* ಕರುಣನ್ ಚಂತಕ್ಕವಳ ಪಾತ್ರದಲ್ಲಿ ಕ್ಯಾಪ್ಟನ್ ರಾಜು / ಡಿಟೆಕ್ಟಿವ್ ಕರಮಚಂದ್, ಸಹದೇವನ ಚಿಕ್ಕಪ್ಪ
* ಹೆಸರಿಲ್ಲದ ಹುಚ್ಚನ ಪಾತ್ರದಲ್ಲಿ ಸಲೀಂ ಕುಮಾರ್
* ಗಿರಿಜಾ, ಸಹದೇವನ ತಾಯಿಯಾಗಿ ಸುಕುಮಾರಿ
* ವಿಜಯರಾಘವನ್ ಡಿಐಜಿ ಸತ್ಯನಾರಾಯಣನ್ ಐಪಿಎಸ್ ಆಗಿ
* ಇಂದ್ರನ್ಸ್ ತೀಕ್ಕನಾಳ್ ವರ್ಕಿ, ಪತ್ರಕರ್ತ
* ಬಿಂದು ಪಣಿಕ್ಕರ್ ರಮಣಿಯಾಗಿ, ಪೀತಾಂಬರನ ಪತ್ನಿ ಮತ್ತು ಸಹದೇವನ ಸಹೋದರಿ
* ಮೀನಾ ಅವರ ತಾತ ರಾಮದೇವ್ ಪಟೇಲ್ ಪಾತ್ರದಲ್ಲಿ ಪರವೂರು ಭರತನ್
* ಮೀನಾಳ ಅಜ್ಜಿ ಸಾವಿತ್ರಿ ದೇವಿಯಾಗಿ ಸುಬ್ಬಲಕ್ಷ್ಮಿ
* ಪಶುವೈದ್ಯ ವೈದ್ಯ ಐಸಾಕ್ ಚಾಕೊ ಪಾತ್ರದಲ್ಲಿ ಕುಂಚನ್
* ಪೊಲೀಸ್ ಕಾನ್ಸ್ಟೇಬಲ್ ಸೆಬಾಸ್ಟಿಯನ್ ಪಾತ್ರದಲ್ಲಿ ಮಚ್ಚನ್ ವರ್ಗೀಸ್
* ಕೊಚ್ಚುಣ್ಣಿಯ ತಂದೆ ಕಲ್ಲನ್ ಕುಂಜಪ್ಪು ಪಾತ್ರದಲ್ಲಿ ಗೀತಾ ಸಲಾಂ
* CI ಜಾರ್ಜ್ ಈಪೆನ್ ಆಗಿ ಅಬು ಸಲೀಂ
* ಪೊಲೀಸ್ ಕಾನ್ಸ್ಟೇಬಲ್ ಗೋಪಾಲನ್ ಪಾತ್ರದಲ್ಲಿ ನಾರಾಯಣನ್ಕುಟ್ಟಿ
* ಪೊಲೀಸ್ ಕಾನ್ಸ್ಟೇಬಲ್ ವರ್ಗೀಸ್ ಪಾತ್ರದಲ್ಲಿ ಕಲಾಭವನ ಶಾಜೋನ್
* ರವಿ ಮೆನನ್ ಅವರ ಪತ್ನಿ ಸುಮಿತ್ರಾ ನಂಬಿಯಾರ್ ಪಾತ್ರದಲ್ಲಿ ರೀನಾ
* ಟೈಲರ್ ಸುಗುಣನ್ ಪಾತ್ರದಲ್ಲಿ ನಂದು ಪೊತುವಾಲ್
* ಕಲಾಭವನ್ ಹನೀಫ್ ಹೌಸ್ ಬ್ರೋಕರ್ ಆಗಿ
* ಪೀಠಾಂಬರನ ನೆರೆಯ ರಾಮಕೃಷ್ಣನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕಜನ್ ಖಾನ್ ಭಯೋತ್ಪಾದಕ ರಣಧೀರ್ ಆಗಿ
* ಸುಧೀರ್ ಸುಕುಮಾರನ್ ಭಯೋತ್ಪಾದಕ ಜಂಡು ಪಾತ್ರದಲ್ಲಿ
* ಶ್ವೇತಾ ಅಗರ್ವಾಲ್ ("ಜೇಮ್ಸ್ ಬಾಂಡ್" ಹಾಡಿನಲ್ಲಿ ವಿಶೇಷ ಪಾತ್ರ) <ref>https://en.wikipedia.org/wiki/C.I.D._Moosa#cite_note-5</ref>
2itawkr92afc2rziywnwkjjy5iqtk12
1382506
1382505
2026-08-14T17:08:20Z
Pragathi. BH
88266
1382506
wikitext
text/x-wiki
ಸಿಐಡಿ ಮೂಸಾ ೨೦೦೩ ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಜಾನಿ ಆಂಟನಿ ನಿರ್ದೇಶಿಸಿದ್ದಾರೆ , ಇದನ್ನು ಉದಯಕೃಷ್ಣ-ಸಿಬಿ ಕೆ. ಥಾಮಸ್ ಬರೆದಿದ್ದಾರೆಮತ್ತು ದಿಲೀಪ್ ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ದಿಲೀಪ್ ಖಾಸಗಿ ಪತ್ತೇದಾರಿ ಪಾತ್ರದಲ್ಲಿ ನಟಿಸಿದ್ದಾರೆಮತ್ತು ಭಾವನಾ , ಆಶಿಶ್ ವಿದ್ಯಾರ್ಥಿ, ಶರತ್ ಸಕ್ಸೇನಾ , ಮುರಳಿ , ಹರಿಶ್ರೀ ಅಶೋಕನ್ , ಕೊಚ್ಚಿನ್ ಹನೀಫಾ , ಜಗತಿ ಶ್ರೀಕುಮಾರ್ , ವಿಜಯರಾಘವನ್ , ಕ್ಯಾಪ್ಟನ್ ರಾಜು , ಓಡುವಿಲ್ ಉನ್ನಿಕೃಷ್ಣನ್ , ಸುಕುಮಾರಿ ಮತ್ತು ಸಲೀಂ ಕುಮಾರ್ ಅವರ ಸಮೂಹ ತಾರಾಗಣವಿದೆ .<ref>https://web.archive.org/web/20121109051356/http://www.hindu.com/mp/2007/03/31/stories/2007033100890100.htm</ref> ಈ ಚಿತ್ರವು ಸಿಐಡಿ ಮೂಸಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೂಲಂಕುಳಿಯಿಲ್ ಸಹದೇವನ್ ಎಂಬಪೊಲೀಸ್ ಕುಟುಂಬದ ಯುವಕನನ್ನು ಅನುಸರಿಸುತ್ತದೆ, ಭಯೋತ್ಪಾದಕ ಕಥಾವಸ್ತುವನ್ನು ಬಯಲು ಮಾಡುವಾಗ ಪತ್ತೇದಾರಿಯಾಗಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಹೊರಟನು.
ಈ ಚಿತ್ರವು ಜುಲೈ ೪, ೨೦೦೩ ರಂದು ಬಿಡುಗಡೆಯಾಯಿತು. ಇದು ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಗಳಿಸಿತು, ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು . [ ೧ ] ಸ್ಲ್ಯಾಪ್ಸ್ಟಿಕ್ ಹಾಸ್ಯಕ್ಕೆ ಹೆಸರುವಾಸಿಯಾದ ಇದು ಒಂದು ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದೆ . <ref>https://en.wikipedia.org/wiki/C.I.D._Moosa#cite_note-3</ref> ಸಿಐಡಿ ಮೂಸಾ ಚಿತ್ರವನ್ನು ತಮಿಳಿನಲ್ಲಿ ಚೀನಾ ಥಾನಾ ೦೦೧ , ಕನ್ನಡದಲ್ಲಿ ಸಿಐಡಿ ಈಶಾ ಮತ್ತು ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು . ಇದರ ಮುಂದುವರಿದ ಭಾಗವು ತಯಾರಕರಿಂದ ಕೆಲಸದಲ್ಲಿದೆ ಎಂದು ವದಂತಿಗಳಿವೆ.
ಕಥಾವಸ್ತು
ಮೂಲಂಕುಳಿಯಿಲ್ ಸಹದೇವನ್ ಸ್ಥಳೀಯ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಕೆಲಸ ಮಾಡುವ ಪೊಲೀಸ್ ಕಾನ್ಸ್ಟೆಬಲ್ ಪ್ರಭಾಕರನ್ ಅವರ ಮಗ ; ಅವರ ನಾಯಿ ಅರ್ಜುನ್ ಒಂದು ಜರ್ಮನ್ ಶೆಫರ್ಡ್, ಅಪರಾಧಿಗಳನ್ನು ಹಿಡಿಯುವ ಮತ್ತು ಸುಳಿವುಗಳನ್ನು ಪತ್ತೆಹಚ್ಚುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುವ ತಂಡದ ತರಬೇತಿ ಪಡೆದ ಸದಸ್ಯ. ಸಹದೇವನ್ ಒಂದೇ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕೇರಳ ಪೊಲೀಸ್ ಇಲಾಖೆಗೆ ಸೇರುವುದು, ಅದಕ್ಕಾಗಿ ಅವನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ದೈಹಿಕ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಆದಾಗ್ಯೂ, ಸಹದೇವನ್ ತನ್ನ ಸೋದರ ಮಾವ ಪೀತಾಂಬರನ್ (ಅವರು ಕೂಡ ಪಡೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿದ್ದಾರೆ) ಜೊತೆ ಉತ್ತಮ ಸಂಬಂಧ ಹೊಂದಿಲ್ಲ, ಏಕೆಂದರೆ ಅವನು ಓಡಿಹೋದ ನಂತರ ಸಹದೇವನ್ ಅವರ ಅಕ್ಕನನ್ನು ಮದುವೆಯಾದನು.
ಏತನ್ಮಧ್ಯೆ, ತಿಹಾರ್ ಜೈಲಿನಲ್ಲಿರುವ ಖಾಲಿದ್ "ಬಾಬಾ" ಮುಹಮ್ಮದ್ ಎಂಬ ಭಯೋತ್ಪಾದಕ ನಾಯಕ, ಕೇರಳದ ಹೊಸ ಮುಖ್ಯಮಂತ್ರಿ ರವಿ ಮೆನನ್ ಅವರನ್ನು ಕುತಂತ್ರಿ ಮತ್ತು ಭ್ರಷ್ಟ ಪೊಲೀಸ್ ಆಯುಕ್ತ ಗೌರಿಶಂಕರ್ ಸಹಾಯದಿಂದ ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಮೆನನ್ ಈ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು , ಅಲ್ಲಿ ಅವರು ಬಾಬಾ ಅವರ ಭಯೋತ್ಪಾದಕ ಸಂಘಟನೆಯನ್ನು ನಿಗ್ರಹಿಸಲು ಆದೇಶಿಸಿದರು, ಇದು ಬಾಬಾ ಅವರನ್ನು ಬಂಧಿಸಿ ಅವರ ಕುಟುಂಬವನ್ನು ಕೊಲ್ಲಲು ಕಾರಣವಾಯಿತು. ಬಾಬಾ ಮತ್ತು ಶಂಕರ್ ಅವರು ರಣಧೀರ್, ಅಮರ್ ಮತ್ತು ಜಂಡು ಎಂಬ ಮೂವರು ಭಯೋತ್ಪಾದಕರಿಗೆ ಮೆನನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಳಗೆ ಬಾಂಬ್ ಅಳವಡಿಸಲು ವ್ಯವಸ್ಥೆ ಮಾಡಿದರು, ಆದರೆ ಸಹದೇವನ್ ಮತ್ತು ಅರ್ಜುನ್ ಬಾಂಬ್ ಅನ್ನು ಕಂಡುಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಅದನ್ನು ಹೊರಗೆ ಎಸೆದರು, ಆದರೆ ಅರ್ಜುನ್ ಗಾಯಗೊಂಡರು. ಇದರ ಹೊರತಾಗಿಯೂ, ಸಹದೇವನ್ ಅರ್ಜುನ್ ಅವರನ್ನು ಪೂರ್ಣ ಆರೋಗ್ಯಕ್ಕೆ ಮರಳಿಸಲು ವೈದ್ಯಕೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ.
ಆಸ್ಪತ್ರೆಯಲ್ಲಿ ಸಹದೇವನ ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿ, ಗೌರಿಶಂಕರ್ (ಪೀತಾಂಬರನ್ ಸಹಾಯದಿಂದ) ಉದ್ದೇಶಪೂರ್ವಕವಾಗಿ ಸಹದೇವನ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವಂತೆ ಮಾಡುತ್ತಾರೆ. ಸಹದೇವನ್ ಮೊದಲಿಗೆ ನಿರಾಶೆಗೊಂಡು ನಿರುತ್ಸಾಹಗೊಳ್ಳುತ್ತಾನೆ, ಆದರೆ ಖಾಸಗಿ ಪತ್ತೇದಾರಿಯಾಗಲು ಮತ್ತು ತನ್ನ ಚಿಕ್ಕಪ್ಪ 'ಕರಮ್ಚಂದ್' ಹೆಜ್ಜೆಗಳನ್ನು ಅನುಸರಿಸಲು ಯೋಚಿಸುತ್ತಾನೆ. ಕರಮ್ಚಂದ್ ಸ್ವಇಚ್ಛೆಯಿಂದ ತನ್ನ ಕಚೇರಿ ಮತ್ತು ಉಪಕರಣಗಳನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಡುತ್ತಾನೆ, ಮತ್ತು ಸಹದೇವನ್ CID 'ಮೂಸಾ' (ಅವನ ಮೊದಲ ಮತ್ತು ಕೊನೆಯ ಹೆಸರುಗಳ ಮೊದಲ ಅಕ್ಷರಗಳಿಂದ) ಎಂಬ ಗುಪ್ತನಾಮವನ್ನು ಅಳವಡಿಸಿಕೊಳ್ಳುತ್ತಾನೆ. ತನ್ನ ಮೊದಲ ನಿಯೋಜನೆಯಲ್ಲಿ, ಮೂಸಾ ಮತ್ತು ಅವನ ಸಹಚರರು ಸಿಎಂ ಮೇಲಿನ ದಾಳಿಯ ತನಿಖೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಸ್ಪತ್ರೆಯಲ್ಲಿ ಬಾಂಬ್ ಇಟ್ಟಿದ್ದ ರಣಧೀರ್ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ, ಡಿಐಜಿ ಸತ್ಯನಾಥ್ (ಅವನು ಮೆನನ್ ಅವರ ಸೋದರಳಿಯ).
ಆದಾಗ್ಯೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಗೌರಿಶಂಕರ್ ರಹಸ್ಯವಾಗಿ ರಣಧೀರ್ ನನ್ನು ಕೊಂದು, ಆ ಸಂಸ್ಥೆಗೆ ಪರವಾನಗಿ ಇಲ್ಲ ಎಂದು ತಿಳಿದ ನಂತರ ಮೂಸಾನ ಕಚೇರಿಯನ್ನು ನಾಶಪಡಿಸುತ್ತಾನೆ. ಉಳಿದ ಇಬ್ಬರು ಭಯೋತ್ಪಾದಕರು ಮೆನನ್ ಕಾರಿನ ಮೇಲೆ ಮತ್ತೊಂದು ಬಾಂಬ್ ಇಡುತ್ತಾರೆ, ಮೆನನ್ ದರೋಡೆಯ ಬಗ್ಗೆ ದೂರು ನೀಡಲು ಮೂಸಾ ಮೆನನ್ ನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಇದು ವಿಫಲವಾಗುತ್ತದೆ, ಇದರಿಂದಾಗಿ ಮೆನನ್ ಸ್ಫೋಟದಿಂದ ಸಾಯದಂತೆ ರಕ್ಷಿಸಲ್ಪಡುತ್ತಾನೆ. ನಂತರ ಮೂಸಾ ಉದ್ದೇಶಪೂರ್ವಕವಾಗಿ ದೂರು ನೀಡದಿರಲು ನಿರ್ಧರಿಸುತ್ತಾನೆ, ಸಾರ್ವಜನಿಕರಿಂದ ಸುಳ್ಳು ಹೊಗಳಿಕೆಗಳನ್ನು ಗಳಿಸಲು ಮತ್ತು ಮೆನನ್ ಮುಖ್ಯಮಂತ್ರಿಯ ಜೀವವನ್ನು ಉಳಿಸಿದ ನಾಯಕ ಎಂದು ಮೆನನ್ ನನ್ನು ಪ್ರಶಂಸಿಸಲು. ಏನಾಯಿತು ಎಂದು ಕೇಳಿದ ಬಾಬಾ ಕೋಪದಿಂದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ, ಗೌರಿಶಂಕರ್, ಅಮರ್ ಮತ್ತು ಜಂಡು ಇಬ್ಬರನ್ನೂ ಮುಗಿಸಲು ವೈಯಕ್ತಿಕವಾಗಿ ಸಹಾಯ ಮಾಡಲು ಉದ್ದೇಶಿಸುತ್ತಾನೆ. ಸ್ಥಳೀಯ ಹುಚ್ಚನೊಬ್ಬ ಮೂಸಾಗೆ ಹಲವಾರು ಬಾರಿ ಓಡಿಹೋಗುವಂತೆ ಮಾಡುವ ಕೆಲವು ಸುಳ್ಳು ಸುಳಿವುಗಳ ನಂತರ, ಮೂಸಾ ನಂತರ ಅಮರ್ನನ್ನು ಕಂಡುಕೊಳ್ಳುತ್ತಾನೆ, ರಣಧೀರ್ ಜೊತೆಗೆ ಆಸ್ಪತ್ರೆಯಲ್ಲಿ ಬಾಂಬ್ ಯೋಜಿಸಿದ ಎರಡನೇ ಭಯೋತ್ಪಾದಕ ಎಂದು ಗುರುತಿಸುತ್ತಾನೆ.
ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಮೂಸಾ ಅಮರ್ನನ್ನು ಹಿಡಿಯಲು ಪ್ರಯತ್ನಿಸುತ್ತಾನೆ, ಆದರೆ ಆಕಸ್ಮಿಕವಾಗಿ ಅವನ ತಲೆಗೆ ಗುಂಡು ಹಾರಿಸಿ ಕೊಲ್ಲುತ್ತಾನೆ. ಸತ್ಯನಾಥ್ ಮೊಣಕಾಲಿನ ಕೆಳಗೆ ಮಾತ್ರ ಗುಂಡು ಹಾರಿಸಬೇಕೆಂದು ಹೇಳಿದ್ದರಿಂದ ಅವನು ತೊಂದರೆಗೆ ಸಿಲುಕುತ್ತಾನೆ, ಇಲ್ಲದಿದ್ದರೆ ಅವನ ಮೇಲೆ ಕ್ರಿಮಿನಲ್ ಆರೋಪ ಹೊರಿಸಬೇಕಾಗುತ್ತದೆ. ಆದಾಗ್ಯೂ, ಕೇಂದ್ರ ಸರ್ಕಾರವು ಅಮರ್ನ ತಲೆಗೆ ₹ 5 ಲಕ್ಷ ಬಹುಮಾನವನ್ನು ನೀಡಿದೆ ಎಂದು ಸತ್ಯನಾಥ್ಗೆ ತಿಳಿಯುತ್ತದೆ , ಅದು ಮೂಸಾಗೆ ಸಿಗುತ್ತದೆ, ಇದು ಆಯುಕ್ತರಿಗೆ ನಿರಾಶೆಯನ್ನುಂಟು ಮಾಡುತ್ತದೆ. ಈ ಮಧ್ಯೆ, ಮೂಸಾ ನಿರಂತರವಾಗಿ ಓಲೈಸಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಲಿಲ್ಲ, ಮೀನಾ, ರಣಧೀರ್, ಅಮರ್ ಮತ್ತು ಜಂಡು ತನ್ನ ಅಪಾರ್ಟ್ಮೆಂಟ್ನಲ್ಲಿ ಅತಿಥಿಗಳಾಗಿದ್ದಾರೆ ಮತ್ತು ರಣಧೀರ್ ಮತ್ತು ಜಂಡು ಪರಾರಿಯಾಗಿದ್ದಾರೆ ಎಂದು ಮೀನಾಗೆ ತಿಳಿಸುತ್ತಾಳೆ. ಆದಾಗ್ಯೂ, ಮೂಸಾ ಅವರು ಭಯೋತ್ಪಾದಕರು ಮತ್ತು ಅವರನ್ನು ಗೌರಿಶಂಕರ್ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಗೌರಿಶಂಕರ್ ಮೀನಾಳನ್ನು ಬಂಧಿಸುತ್ತಾಳೆ.
ಗೌರಿಶಂಕರ್ ಗೆ ಮೀನಾಳ ಮುಗ್ಧತೆಯನ್ನು ಪ್ರತಿಪಾದಿಸಲು ಮೂಸಾ ಪ್ರಯತ್ನಿಸುತ್ತಾನೆ, ಆಕೆಗೆ ಭಯೋತ್ಪಾದಕರ ಗುರುತುಗಳು ತಿಳಿದಿಲ್ಲ ಎಂದು ಹೇಳುತ್ತಾನೆ, ಆದರೆ ಅವನು ನಿರಾಕರಿಸಿ ಮೀನಾಳನ್ನು ವಶಕ್ಕೆ ತೆಗೆದುಕೊಳ್ಳುತ್ತಾನೆ. ಗೌರಿಶಂಕರ್ ಮೀನಾಳನ್ನು ಹಿಂಸಿಸುತ್ತಿದ್ದಂತೆ, ಅವನು ಅವಳನ್ನು ಕಿರುಕುಳ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಮೂಸಾ ಅವನನ್ನು ಥಳಿಸುವ ಮೂಲಕ ರಕ್ಷಣೆಗೆ ಬರುತ್ತಾನೆ, ನಂತರ ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಅವಳು ಪ್ರತಿಯಾಗಿ ಮೂಸಾಗೆ ಅವಳ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಇದರಿಂದಾಗಿ, ಗೌರಿಶಂಕರ್ ಇಷ್ಟವಿಲ್ಲದ ಮೆನನ್ ಅನುಮೋದಿಸಿದ ಮೂಸಾ ಮೇಲೆ ಬಂಧನ ವಾರಂಟ್ ಹೊರಡಿಸುತ್ತಾನೆ . ಬಂಧನ ಸಂಭವಿಸುವ ಮೊದಲು, ಮೂಸಾ ಮೆನನ್ ಗೆ ತನ್ನ ಮುಗ್ಧತೆಯನ್ನು ಪ್ರತಿಪಾದಿಸಲು ಮೆನನ್ ಮನೆಗೆ ನುಸುಳುತ್ತಾನೆ, ಆಶ್ಚರ್ಯಕರವಲ್ಲದ ರೀತಿಯಲ್ಲಿ ಮೂಸಾ ತನ್ನ ಮುಗ್ಧತೆಯನ್ನು ಮೆನನ್ ಗೆ ತಿಳಿಸುತ್ತಾನೆ, ಬಾಬಾ ಮನೆಗೆ ಹೋಗುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತಾನು ನೋಡಿದ್ದೇನೆ ಎಂದು ಒಪ್ಪಿಕೊಳ್ಳುವ ಮೂಲಕ ತನಗೆ ಈಗಾಗಲೇ ತಿಳಿದಿದೆ ಮತ್ತು ದಾಳಿಗಳ ಹಿಂದೆ ಅವನೇ ಇದ್ದಾನೆ ಎಂದು ಮೆನನ್ ಹೇಳುತ್ತಾನೆ.
ಬಾಬಾನ ಹಿಂದಿನ ಕಥೆಯನ್ನು ಮೆನನ್ ಮೂಸಾಗೆ ವಿವರಿಸುತ್ತಿದ್ದಂತೆ, ಅದರಲ್ಲಿ ಬಾಬಾನ ಪುರುಷರು ಹಿಂದೆ ಮೆನನ್ ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಕೊಂದರು ಎಂಬ ಅಂಶವೂ ಸೇರಿತ್ತು. ಮೆನನ್ ಬಂದು ಮೆನನ್ ನ ತೋಳಿಗೆ ಗುಂಡು ಹಾರಿಸುತ್ತಾನೆ, ಇದರಿಂದ ಮೂಸಾ ಅವನನ್ನು ರಕ್ಷಿಸಲು ಮತ್ತು ಮೆನನ್ ಅನ್ನು ಉಳಿಸಲು ಅವನ ಮೇಲೆ ಗುಂಡು ಹಾರಿಸಬೇಕಾಗುತ್ತದೆ. ಬಾಬಾ ಮತ್ತು ಕಮಿಷನರ್ ಪರಸ್ಪರ ಕೈಜೋಡಿಸುತ್ತಿದ್ದಾರೆಂದು ಅರಿತುಕೊಂಡ ಮೂಸಾ, ಅರ್ಜುನ್ ಜೊತೆ ತನ್ನ ಪತ್ತೇದಾರಿ ಕಾರಿನಲ್ಲಿ ಮೆನನ್ ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾನೆ. ತನ್ನ ಕಾರಿನಲ್ಲಿರುವ ಬೆನ್ನಟ್ಟುವವರನ್ನು ಹಿಂಬಾಲಿಸುವ ಸಾಧನಗಳನ್ನು ಬಳಸಿ, ಮೂಸಾ ತನ್ನನ್ನು ಹಿಂಬಾಲಿಸುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಬಾಬಾ ಮತ್ತು ಕಮಿಷನರ್ ಅವರನ್ನು ತಡೆಹಿಡಿಯುತ್ತಾರೆ, ಮತ್ತು ಬಾಬಾ ಮೂಸಾನನ್ನು ಮುಗಿಸಲು ಹೊರಟಿರುವಾಗ, ಅವನು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮೆನನ್ ಮತ್ತು ಅರ್ಜುನ್ ನನ್ನು ಉಳಿಸುತ್ತಾನೆ ಮತ್ತು ಬಾಬಾ ಮತ್ತು ಕಮಿಷನರ್ ಇಬ್ಬರನ್ನೂ ಗುಂಡು ಹಾರಿಸುತ್ತಾನೆ. ಅವನ ಹೆಸರು ಸ್ಪಷ್ಟವಾದ ನಂತರ, ಬಾಬಾನ ಸಂಚನ್ನು ವಿಫಲಗೊಳಿಸಿದ್ದಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳು ಮೂಸಾನನ್ನು ಹೀರೋ ಎಂದು ಘೋಷಿಸುತ್ತಾರೆ. ಉನ್ನತ ವೃತ್ತಿಪರ ತರಬೇತಿಗಾಗಿ ಮೂಸಾ ಮತ್ತು ಅರ್ಜುನ್ ರನ್ನು ಸ್ಕಾಟ್ಲೆಂಡ್ ಯಾರ್ಡ್ ಗೆ ಕಳುಹಿಸಲಾಗುತ್ತದೆ . ಹೊರಡುವ ಮೊದಲು, ಮೂಸಾ ತನ್ನ ಕುಟುಂಬ, ಸ್ನೇಹಿತರು ಮತ್ತು ಸಹಚರರಿಗೆ ವಿದಾಯ ಹೇಳುತ್ತಾನೆ (ಸತ್ಯನಾಥ್ ಮತ್ತು ಪೀತಾಂಬರನ್ ಸಹ ಅವರಿಗೆ ಗೌರವ ಸಲ್ಲಿಸಿ ವಿದಾಯ ಹೇಳುತ್ತಾ). ಆದಾಗ್ಯೂ, ಕೊನೆಯಲ್ಲಿ, ಮೂಸಾ ಅವರ ಪ್ರೈವೇಟ್ ಜೆಟ್ ಅನ್ನು ಹಿಂದಿನ ಕಾಲದ ಹುಚ್ಚನೊಬ್ಬ ಅಪಹರಿಸುತ್ತಾನೆ, ಅವನು ಪೈಲಟ್ ಅನ್ನು ಹಿಂಭಾಗದಲ್ಲಿ ಕಟ್ಟಿಹಾಕುತ್ತಾನೆ. ಸಹದೇವನ್ ಭಯಭೀತರಾಗಿ ಕಿರುಚುತ್ತಿದ್ದಂತೆ, ಹುಚ್ಚನು ಉಡಾವಣೆಯನ್ನು ಪ್ರಾರಂಭಿಸುತ್ತಾನೆ ಮತ್ತು ಬ್ಯಾರೆಲ್ ಉರುಳುವಿಕೆಯ ಸರಣಿಯ ನಂತರ ಜೆಟ್ ಕೊನೆಯದಾಗಿ ಮೋಡಗಳೊಳಗೆ ಹುಚ್ಚುಚ್ಚಾಗಿ ತಿರುಗುತ್ತಿರುವುದನ್ನು ಕಾಣಬಹುದು.
==ಪಾತ್ರವರ್ಗ==
ಖಾಸಗಿ ಪತ್ತೇದಾರಿ ಮೂಲಕುಜಿಯಿಲ್ ಸಹದೇವನ್ ಅಕಾ ಸಿಐಡಿ ಮೂಸಾ ಪಾತ್ರದಲ್ಲಿ ದಿಲೀಪ್ <ref>https://www.imdb.com/title/tt0377575/</ref>
* ಭಾವನಾ ಮೀನಾಕ್ಷಿ ಪಟೇಲ್ / ಮೀನಾ, ಸಹದೇವನ ಪ್ರೀತಿಯ ಆಸಕ್ತಿ
* ನಗರ ಪೊಲೀಸ್ ಆಯುಕ್ತ ಗೌರಿಶಂಕರ್ ಐಪಿಎಸ್ ಆಗಿ ಆಶಿಶ್ ವಿದ್ಯಾರ್ಥಿ
* ಭಯೋತ್ಪಾದಕ ಮಾಸ್ಟರ್ ಮೈಂಡ್ ಖಲೀದ್ ಮೊಹಮ್ಮದ್ ಬಾಬಾ ಪಾತ್ರದಲ್ಲಿ ಶರತ್ ಸಕ್ಸೇನಾ
* ಕೇರಳದ ಮುಖ್ಯಮಂತ್ರಿ , ಮಾಜಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಎಂ.ಎಸ್. ರವಿ ಮೆನನ್ ಪಾತ್ರದಲ್ಲಿ ಮುರಳಿ.
* ಸಹದೇವನ ಸೋದರ ಮಾವ ಎಸ್ಐ ಪೀತಾಂಬರನ್ ಪಾತ್ರದಲ್ಲಿ ಜಗತಿ ಶ್ರೀಕುಮಾರ್
* ಹರಿಶ್ರೀ ಅಶೋಕನ್ "ತೋರಪ್ಪನ್" ಕೊಚ್ಚುನ್ನಿ/ CID ಕೊಚ್ಚುನ್ನಿ, ವಂಚಕ ಕಳ್ಳ ಮತ್ತು ಸಹದೇವನ ಸ್ನೇಹಿತ
* ಕಾನ್ಸ್ಟೇಬಲ್ ವಿಕ್ರಮನ್ ಆಗಿ ಕೊಚ್ಚಿನ್ ಹನೀಫಾ / ಸಿಐಡಿ ವಿಕ್ರಮ್, ಸಹದೇವನ ಆಪ್ತ
* ಒಡುವಿಲ್ ಉನ್ನಿಕೃಷ್ಣನ್ ಮುಖ್ಯ ಕಾನ್ಸ್ಟೇಬಲ್ ಮೂಲಂಕುಜಿಯಿಲ್ ಪ್ರಭಾಕರನ್ / ಸಿಐಡಿ ಪ್ರಭು, ಸಹದೇವನ್ ತಂದೆ
* ಕರುಣನ್ ಚಂತಕ್ಕವಳ ಪಾತ್ರದಲ್ಲಿ ಕ್ಯಾಪ್ಟನ್ ರಾಜು / ಡಿಟೆಕ್ಟಿವ್ ಕರಮಚಂದ್, ಸಹದೇವನ ಚಿಕ್ಕಪ್ಪ
* ಹೆಸರಿಲ್ಲದ ಹುಚ್ಚನ ಪಾತ್ರದಲ್ಲಿ ಸಲೀಂ ಕುಮಾರ್
* ಗಿರಿಜಾ, ಸಹದೇವನ ತಾಯಿಯಾಗಿ ಸುಕುಮಾರಿ
* ವಿಜಯರಾಘವನ್ ಡಿಐಜಿ ಸತ್ಯನಾರಾಯಣನ್ ಐಪಿಎಸ್ ಆಗಿ
* ಇಂದ್ರನ್ಸ್ ತೀಕ್ಕನಾಳ್ ವರ್ಕಿ, ಪತ್ರಕರ್ತ
* ಬಿಂದು ಪಣಿಕ್ಕರ್ ರಮಣಿಯಾಗಿ, ಪೀತಾಂಬರನ ಪತ್ನಿ ಮತ್ತು ಸಹದೇವನ ಸಹೋದರಿ
* ಮೀನಾ ಅವರ ತಾತ ರಾಮದೇವ್ ಪಟೇಲ್ ಪಾತ್ರದಲ್ಲಿ ಪರವೂರು ಭರತನ್
* ಮೀನಾಳ ಅಜ್ಜಿ ಸಾವಿತ್ರಿ ದೇವಿಯಾಗಿ ಸುಬ್ಬಲಕ್ಷ್ಮಿ
* ಪಶುವೈದ್ಯ ವೈದ್ಯ ಐಸಾಕ್ ಚಾಕೊ ಪಾತ್ರದಲ್ಲಿ ಕುಂಚನ್
* ಪೊಲೀಸ್ ಕಾನ್ಸ್ಟೇಬಲ್ ಸೆಬಾಸ್ಟಿಯನ್ ಪಾತ್ರದಲ್ಲಿ ಮಚ್ಚನ್ ವರ್ಗೀಸ್
* ಕೊಚ್ಚುಣ್ಣಿಯ ತಂದೆ ಕಲ್ಲನ್ ಕುಂಜಪ್ಪು ಪಾತ್ರದಲ್ಲಿ ಗೀತಾ ಸಲಾಂ
* CI ಜಾರ್ಜ್ ಈಪೆನ್ ಆಗಿ ಅಬು ಸಲೀಂ
* ಪೊಲೀಸ್ ಕಾನ್ಸ್ಟೇಬಲ್ ಗೋಪಾಲನ್ ಪಾತ್ರದಲ್ಲಿ ನಾರಾಯಣನ್ಕುಟ್ಟಿ
* ಪೊಲೀಸ್ ಕಾನ್ಸ್ಟೇಬಲ್ ವರ್ಗೀಸ್ ಪಾತ್ರದಲ್ಲಿ ಕಲಾಭವನ ಶಾಜೋನ್
* ರವಿ ಮೆನನ್ ಅವರ ಪತ್ನಿ ಸುಮಿತ್ರಾ ನಂಬಿಯಾರ್ ಪಾತ್ರದಲ್ಲಿ ರೀನಾ
* ಟೈಲರ್ ಸುಗುಣನ್ ಪಾತ್ರದಲ್ಲಿ ನಂದು ಪೊತುವಾಲ್
* ಕಲಾಭವನ್ ಹನೀಫ್ ಹೌಸ್ ಬ್ರೋಕರ್ ಆಗಿ
* ಪೀಠಾಂಬರನ ನೆರೆಯ ರಾಮಕೃಷ್ಣನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕಜನ್ ಖಾನ್ ಭಯೋತ್ಪಾದಕ ರಣಧೀರ್ ಆಗಿ
* ಸುಧೀರ್ ಸುಕುಮಾರನ್ ಭಯೋತ್ಪಾದಕ ಜಂಡು ಪಾತ್ರದಲ್ಲಿ
* ಶ್ವೇತಾ ಅಗರ್ವಾಲ್ ("ಜೇಮ್ಸ್ ಬಾಂಡ್" ಹಾಡಿನಲ್ಲಿ ವಿಶೇಷ ಪಾತ್ರ) <ref>https://en.wikipedia.org/wiki/C.I.D._Moosa#cite_note-5</ref>
==ಉತ್ಪಾದನೆ==
ಶೀರ್ಷಿಕೆ ಮತ್ತು ಪಾತ್ರದ ಹೆಸರನ್ನು ಕನ್ನಡಿ ವಿಶ್ವನಾಥನ್ ಬರೆದು ರಚಿಸಿದ ಸಿಐಡಿ ಮೂಸಾ ಕಾಮಿಕ್ಸ್ನಿಂದ ಅಳವಡಿಸಿಕೊಳ್ಳಲಾಗಿದೆ .<ref>https://www.thenewsminute.com/article/remember-cid-moosa-docu-series-captures-magic-malayalam-comics-138124</ref>
==ಧ್ವನಿಪಥ==
acvn9r7nvlwm4is2ooim7g5osqr27aq
1382507
1382506
2026-08-14T17:09:45Z
Pragathi. BH
88266
1382507
wikitext
text/x-wiki
ಸಿಐಡಿ ಮೂಸಾ ೨೦೦೩ ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಜಾನಿ ಆಂಟನಿ ನಿರ್ದೇಶಿಸಿದ್ದಾರೆ , ಇದನ್ನು ಉದಯಕೃಷ್ಣ-ಸಿಬಿ ಕೆ. ಥಾಮಸ್ ಬರೆದಿದ್ದಾರೆಮತ್ತು ದಿಲೀಪ್ ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ದಿಲೀಪ್ ಖಾಸಗಿ ಪತ್ತೇದಾರಿ ಪಾತ್ರದಲ್ಲಿ ನಟಿಸಿದ್ದಾರೆಮತ್ತು ಭಾವನಾ , ಆಶಿಶ್ ವಿದ್ಯಾರ್ಥಿ, ಶರತ್ ಸಕ್ಸೇನಾ , ಮುರಳಿ , ಹರಿಶ್ರೀ ಅಶೋಕನ್ , ಕೊಚ್ಚಿನ್ ಹನೀಫಾ , ಜಗತಿ ಶ್ರೀಕುಮಾರ್ , ವಿಜಯರಾಘವನ್ , ಕ್ಯಾಪ್ಟನ್ ರಾಜು , ಓಡುವಿಲ್ ಉನ್ನಿಕೃಷ್ಣನ್ , ಸುಕುಮಾರಿ ಮತ್ತು ಸಲೀಂ ಕುಮಾರ್ ಅವರ ಸಮೂಹ ತಾರಾಗಣವಿದೆ .<ref>https://web.archive.org/web/20121109051356/http://www.hindu.com/mp/2007/03/31/stories/2007033100890100.htm</ref> ಈ ಚಿತ್ರವು ಸಿಐಡಿ ಮೂಸಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೂಲಂಕುಳಿಯಿಲ್ ಸಹದೇವನ್ ಎಂಬಪೊಲೀಸ್ ಕುಟುಂಬದ ಯುವಕನನ್ನು ಅನುಸರಿಸುತ್ತದೆ, ಭಯೋತ್ಪಾದಕ ಕಥಾವಸ್ತುವನ್ನು ಬಯಲು ಮಾಡುವಾಗ ಪತ್ತೇದಾರಿಯಾಗಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಹೊರಟನು.
ಈ ಚಿತ್ರವು ಜುಲೈ ೪, ೨೦೦೩ ರಂದು ಬಿಡುಗಡೆಯಾಯಿತು. ಇದು ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಗಳಿಸಿತು, ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು . [ ೧ ] ಸ್ಲ್ಯಾಪ್ಸ್ಟಿಕ್ ಹಾಸ್ಯಕ್ಕೆ ಹೆಸರುವಾಸಿಯಾದ ಇದು ಒಂದು ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದೆ . <ref>https://en.wikipedia.org/wiki/C.I.D._Moosa#cite_note-3</ref> ಸಿಐಡಿ ಮೂಸಾ ಚಿತ್ರವನ್ನು ತಮಿಳಿನಲ್ಲಿ ಚೀನಾ ಥಾನಾ ೦೦೧ , ಕನ್ನಡದಲ್ಲಿ ಸಿಐಡಿ ಈಶಾ ಮತ್ತು ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು . ಇದರ ಮುಂದುವರಿದ ಭಾಗವು ತಯಾರಕರಿಂದ ಕೆಲಸದಲ್ಲಿದೆ ಎಂದು ವದಂತಿಗಳಿವೆ.
ಕಥಾವಸ್ತು
ಮೂಲಂಕುಳಿಯಿಲ್ ಸಹದೇವನ್ ಸ್ಥಳೀಯ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಕೆಲಸ ಮಾಡುವ ಪೊಲೀಸ್ ಕಾನ್ಸ್ಟೆಬಲ್ ಪ್ರಭಾಕರನ್ ಅವರ ಮಗ ; ಅವರ ನಾಯಿ ಅರ್ಜುನ್ ಒಂದು ಜರ್ಮನ್ ಶೆಫರ್ಡ್, ಅಪರಾಧಿಗಳನ್ನು ಹಿಡಿಯುವ ಮತ್ತು ಸುಳಿವುಗಳನ್ನು ಪತ್ತೆಹಚ್ಚುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುವ ತಂಡದ ತರಬೇತಿ ಪಡೆದ ಸದಸ್ಯ. ಸಹದೇವನ್ ಒಂದೇ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕೇರಳ ಪೊಲೀಸ್ ಇಲಾಖೆಗೆ ಸೇರುವುದು, ಅದಕ್ಕಾಗಿ ಅವನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ದೈಹಿಕ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಆದಾಗ್ಯೂ, ಸಹದೇವನ್ ತನ್ನ ಸೋದರ ಮಾವ ಪೀತಾಂಬರನ್ (ಅವರು ಕೂಡ ಪಡೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿದ್ದಾರೆ) ಜೊತೆ ಉತ್ತಮ ಸಂಬಂಧ ಹೊಂದಿಲ್ಲ, ಏಕೆಂದರೆ ಅವನು ಓಡಿಹೋದ ನಂತರ ಸಹದೇವನ್ ಅವರ ಅಕ್ಕನನ್ನು ಮದುವೆಯಾದನು.
ಏತನ್ಮಧ್ಯೆ, ತಿಹಾರ್ ಜೈಲಿನಲ್ಲಿರುವ ಖಾಲಿದ್ "ಬಾಬಾ" ಮುಹಮ್ಮದ್ ಎಂಬ ಭಯೋತ್ಪಾದಕ ನಾಯಕ, ಕೇರಳದ ಹೊಸ ಮುಖ್ಯಮಂತ್ರಿ ರವಿ ಮೆನನ್ ಅವರನ್ನು ಕುತಂತ್ರಿ ಮತ್ತು ಭ್ರಷ್ಟ ಪೊಲೀಸ್ ಆಯುಕ್ತ ಗೌರಿಶಂಕರ್ ಸಹಾಯದಿಂದ ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಮೆನನ್ ಈ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು , ಅಲ್ಲಿ ಅವರು ಬಾಬಾ ಅವರ ಭಯೋತ್ಪಾದಕ ಸಂಘಟನೆಯನ್ನು ನಿಗ್ರಹಿಸಲು ಆದೇಶಿಸಿದರು, ಇದು ಬಾಬಾ ಅವರನ್ನು ಬಂಧಿಸಿ ಅವರ ಕುಟುಂಬವನ್ನು ಕೊಲ್ಲಲು ಕಾರಣವಾಯಿತು. ಬಾಬಾ ಮತ್ತು ಶಂಕರ್ ಅವರು ರಣಧೀರ್, ಅಮರ್ ಮತ್ತು ಜಂಡು ಎಂಬ ಮೂವರು ಭಯೋತ್ಪಾದಕರಿಗೆ ಮೆನನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಳಗೆ ಬಾಂಬ್ ಅಳವಡಿಸಲು ವ್ಯವಸ್ಥೆ ಮಾಡಿದರು, ಆದರೆ ಸಹದೇವನ್ ಮತ್ತು ಅರ್ಜುನ್ ಬಾಂಬ್ ಅನ್ನು ಕಂಡುಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಅದನ್ನು ಹೊರಗೆ ಎಸೆದರು, ಆದರೆ ಅರ್ಜುನ್ ಗಾಯಗೊಂಡರು. ಇದರ ಹೊರತಾಗಿಯೂ, ಸಹದೇವನ್ ಅರ್ಜುನ್ ಅವರನ್ನು ಪೂರ್ಣ ಆರೋಗ್ಯಕ್ಕೆ ಮರಳಿಸಲು ವೈದ್ಯಕೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ.
ಆಸ್ಪತ್ರೆಯಲ್ಲಿ ಸಹದೇವನ ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿ, ಗೌರಿಶಂಕರ್ (ಪೀತಾಂಬರನ್ ಸಹಾಯದಿಂದ) ಉದ್ದೇಶಪೂರ್ವಕವಾಗಿ ಸಹದೇವನ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವಂತೆ ಮಾಡುತ್ತಾರೆ. ಸಹದೇವನ್ ಮೊದಲಿಗೆ ನಿರಾಶೆಗೊಂಡು ನಿರುತ್ಸಾಹಗೊಳ್ಳುತ್ತಾನೆ, ಆದರೆ ಖಾಸಗಿ ಪತ್ತೇದಾರಿಯಾಗಲು ಮತ್ತು ತನ್ನ ಚಿಕ್ಕಪ್ಪ 'ಕರಮ್ಚಂದ್' ಹೆಜ್ಜೆಗಳನ್ನು ಅನುಸರಿಸಲು ಯೋಚಿಸುತ್ತಾನೆ. ಕರಮ್ಚಂದ್ ಸ್ವಇಚ್ಛೆಯಿಂದ ತನ್ನ ಕಚೇರಿ ಮತ್ತು ಉಪಕರಣಗಳನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಡುತ್ತಾನೆ, ಮತ್ತು ಸಹದೇವನ್ CID 'ಮೂಸಾ' (ಅವನ ಮೊದಲ ಮತ್ತು ಕೊನೆಯ ಹೆಸರುಗಳ ಮೊದಲ ಅಕ್ಷರಗಳಿಂದ) ಎಂಬ ಗುಪ್ತನಾಮವನ್ನು ಅಳವಡಿಸಿಕೊಳ್ಳುತ್ತಾನೆ. ತನ್ನ ಮೊದಲ ನಿಯೋಜನೆಯಲ್ಲಿ, ಮೂಸಾ ಮತ್ತು ಅವನ ಸಹಚರರು ಸಿಎಂ ಮೇಲಿನ ದಾಳಿಯ ತನಿಖೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಸ್ಪತ್ರೆಯಲ್ಲಿ ಬಾಂಬ್ ಇಟ್ಟಿದ್ದ ರಣಧೀರ್ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ, ಡಿಐಜಿ ಸತ್ಯನಾಥ್ (ಅವನು ಮೆನನ್ ಅವರ ಸೋದರಳಿಯ).
ಆದಾಗ್ಯೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಗೌರಿಶಂಕರ್ ರಹಸ್ಯವಾಗಿ ರಣಧೀರ್ ನನ್ನು ಕೊಂದು, ಆ ಸಂಸ್ಥೆಗೆ ಪರವಾನಗಿ ಇಲ್ಲ ಎಂದು ತಿಳಿದ ನಂತರ ಮೂಸಾನ ಕಚೇರಿಯನ್ನು ನಾಶಪಡಿಸುತ್ತಾನೆ. ಉಳಿದ ಇಬ್ಬರು ಭಯೋತ್ಪಾದಕರು ಮೆನನ್ ಕಾರಿನ ಮೇಲೆ ಮತ್ತೊಂದು ಬಾಂಬ್ ಇಡುತ್ತಾರೆ, ಮೆನನ್ ದರೋಡೆಯ ಬಗ್ಗೆ ದೂರು ನೀಡಲು ಮೂಸಾ ಮೆನನ್ ನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಇದು ವಿಫಲವಾಗುತ್ತದೆ, ಇದರಿಂದಾಗಿ ಮೆನನ್ ಸ್ಫೋಟದಿಂದ ಸಾಯದಂತೆ ರಕ್ಷಿಸಲ್ಪಡುತ್ತಾನೆ. ನಂತರ ಮೂಸಾ ಉದ್ದೇಶಪೂರ್ವಕವಾಗಿ ದೂರು ನೀಡದಿರಲು ನಿರ್ಧರಿಸುತ್ತಾನೆ, ಸಾರ್ವಜನಿಕರಿಂದ ಸುಳ್ಳು ಹೊಗಳಿಕೆಗಳನ್ನು ಗಳಿಸಲು ಮತ್ತು ಮೆನನ್ ಮುಖ್ಯಮಂತ್ರಿಯ ಜೀವವನ್ನು ಉಳಿಸಿದ ನಾಯಕ ಎಂದು ಮೆನನ್ ನನ್ನು ಪ್ರಶಂಸಿಸಲು. ಏನಾಯಿತು ಎಂದು ಕೇಳಿದ ಬಾಬಾ ಕೋಪದಿಂದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ, ಗೌರಿಶಂಕರ್, ಅಮರ್ ಮತ್ತು ಜಂಡು ಇಬ್ಬರನ್ನೂ ಮುಗಿಸಲು ವೈಯಕ್ತಿಕವಾಗಿ ಸಹಾಯ ಮಾಡಲು ಉದ್ದೇಶಿಸುತ್ತಾನೆ. ಸ್ಥಳೀಯ ಹುಚ್ಚನೊಬ್ಬ ಮೂಸಾಗೆ ಹಲವಾರು ಬಾರಿ ಓಡಿಹೋಗುವಂತೆ ಮಾಡುವ ಕೆಲವು ಸುಳ್ಳು ಸುಳಿವುಗಳ ನಂತರ, ಮೂಸಾ ನಂತರ ಅಮರ್ನನ್ನು ಕಂಡುಕೊಳ್ಳುತ್ತಾನೆ, ರಣಧೀರ್ ಜೊತೆಗೆ ಆಸ್ಪತ್ರೆಯಲ್ಲಿ ಬಾಂಬ್ ಯೋಜಿಸಿದ ಎರಡನೇ ಭಯೋತ್ಪಾದಕ ಎಂದು ಗುರುತಿಸುತ್ತಾನೆ.
ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಮೂಸಾ ಅಮರ್ನನ್ನು ಹಿಡಿಯಲು ಪ್ರಯತ್ನಿಸುತ್ತಾನೆ, ಆದರೆ ಆಕಸ್ಮಿಕವಾಗಿ ಅವನ ತಲೆಗೆ ಗುಂಡು ಹಾರಿಸಿ ಕೊಲ್ಲುತ್ತಾನೆ. ಸತ್ಯನಾಥ್ ಮೊಣಕಾಲಿನ ಕೆಳಗೆ ಮಾತ್ರ ಗುಂಡು ಹಾರಿಸಬೇಕೆಂದು ಹೇಳಿದ್ದರಿಂದ ಅವನು ತೊಂದರೆಗೆ ಸಿಲುಕುತ್ತಾನೆ, ಇಲ್ಲದಿದ್ದರೆ ಅವನ ಮೇಲೆ ಕ್ರಿಮಿನಲ್ ಆರೋಪ ಹೊರಿಸಬೇಕಾಗುತ್ತದೆ. ಆದಾಗ್ಯೂ, ಕೇಂದ್ರ ಸರ್ಕಾರವು ಅಮರ್ನ ತಲೆಗೆ ₹ 5 ಲಕ್ಷ ಬಹುಮಾನವನ್ನು ನೀಡಿದೆ ಎಂದು ಸತ್ಯನಾಥ್ಗೆ ತಿಳಿಯುತ್ತದೆ , ಅದು ಮೂಸಾಗೆ ಸಿಗುತ್ತದೆ, ಇದು ಆಯುಕ್ತರಿಗೆ ನಿರಾಶೆಯನ್ನುಂಟು ಮಾಡುತ್ತದೆ. ಈ ಮಧ್ಯೆ, ಮೂಸಾ ನಿರಂತರವಾಗಿ ಓಲೈಸಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಲಿಲ್ಲ, ಮೀನಾ, ರಣಧೀರ್, ಅಮರ್ ಮತ್ತು ಜಂಡು ತನ್ನ ಅಪಾರ್ಟ್ಮೆಂಟ್ನಲ್ಲಿ ಅತಿಥಿಗಳಾಗಿದ್ದಾರೆ ಮತ್ತು ರಣಧೀರ್ ಮತ್ತು ಜಂಡು ಪರಾರಿಯಾಗಿದ್ದಾರೆ ಎಂದು ಮೀನಾಗೆ ತಿಳಿಸುತ್ತಾಳೆ. ಆದಾಗ್ಯೂ, ಮೂಸಾ ಅವರು ಭಯೋತ್ಪಾದಕರು ಮತ್ತು ಅವರನ್ನು ಗೌರಿಶಂಕರ್ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಗೌರಿಶಂಕರ್ ಮೀನಾಳನ್ನು ಬಂಧಿಸುತ್ತಾಳೆ.
ಗೌರಿಶಂಕರ್ ಗೆ ಮೀನಾಳ ಮುಗ್ಧತೆಯನ್ನು ಪ್ರತಿಪಾದಿಸಲು ಮೂಸಾ ಪ್ರಯತ್ನಿಸುತ್ತಾನೆ, ಆಕೆಗೆ ಭಯೋತ್ಪಾದಕರ ಗುರುತುಗಳು ತಿಳಿದಿಲ್ಲ ಎಂದು ಹೇಳುತ್ತಾನೆ, ಆದರೆ ಅವನು ನಿರಾಕರಿಸಿ ಮೀನಾಳನ್ನು ವಶಕ್ಕೆ ತೆಗೆದುಕೊಳ್ಳುತ್ತಾನೆ. ಗೌರಿಶಂಕರ್ ಮೀನಾಳನ್ನು ಹಿಂಸಿಸುತ್ತಿದ್ದಂತೆ, ಅವನು ಅವಳನ್ನು ಕಿರುಕುಳ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಮೂಸಾ ಅವನನ್ನು ಥಳಿಸುವ ಮೂಲಕ ರಕ್ಷಣೆಗೆ ಬರುತ್ತಾನೆ, ನಂತರ ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಅವಳು ಪ್ರತಿಯಾಗಿ ಮೂಸಾಗೆ ಅವಳ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಇದರಿಂದಾಗಿ, ಗೌರಿಶಂಕರ್ ಇಷ್ಟವಿಲ್ಲದ ಮೆನನ್ ಅನುಮೋದಿಸಿದ ಮೂಸಾ ಮೇಲೆ ಬಂಧನ ವಾರಂಟ್ ಹೊರಡಿಸುತ್ತಾನೆ . ಬಂಧನ ಸಂಭವಿಸುವ ಮೊದಲು, ಮೂಸಾ ಮೆನನ್ ಗೆ ತನ್ನ ಮುಗ್ಧತೆಯನ್ನು ಪ್ರತಿಪಾದಿಸಲು ಮೆನನ್ ಮನೆಗೆ ನುಸುಳುತ್ತಾನೆ, ಆಶ್ಚರ್ಯಕರವಲ್ಲದ ರೀತಿಯಲ್ಲಿ ಮೂಸಾ ತನ್ನ ಮುಗ್ಧತೆಯನ್ನು ಮೆನನ್ ಗೆ ತಿಳಿಸುತ್ತಾನೆ, ಬಾಬಾ ಮನೆಗೆ ಹೋಗುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತಾನು ನೋಡಿದ್ದೇನೆ ಎಂದು ಒಪ್ಪಿಕೊಳ್ಳುವ ಮೂಲಕ ತನಗೆ ಈಗಾಗಲೇ ತಿಳಿದಿದೆ ಮತ್ತು ದಾಳಿಗಳ ಹಿಂದೆ ಅವನೇ ಇದ್ದಾನೆ ಎಂದು ಮೆನನ್ ಹೇಳುತ್ತಾನೆ.
ಬಾಬಾನ ಹಿಂದಿನ ಕಥೆಯನ್ನು ಮೆನನ್ ಮೂಸಾಗೆ ವಿವರಿಸುತ್ತಿದ್ದಂತೆ, ಅದರಲ್ಲಿ ಬಾಬಾನ ಪುರುಷರು ಹಿಂದೆ ಮೆನನ್ ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಕೊಂದರು ಎಂಬ ಅಂಶವೂ ಸೇರಿತ್ತು. ಮೆನನ್ ಬಂದು ಮೆನನ್ ನ ತೋಳಿಗೆ ಗುಂಡು ಹಾರಿಸುತ್ತಾನೆ, ಇದರಿಂದ ಮೂಸಾ ಅವನನ್ನು ರಕ್ಷಿಸಲು ಮತ್ತು ಮೆನನ್ ಅನ್ನು ಉಳಿಸಲು ಅವನ ಮೇಲೆ ಗುಂಡು ಹಾರಿಸಬೇಕಾಗುತ್ತದೆ. ಬಾಬಾ ಮತ್ತು ಕಮಿಷನರ್ ಪರಸ್ಪರ ಕೈಜೋಡಿಸುತ್ತಿದ್ದಾರೆಂದು ಅರಿತುಕೊಂಡ ಮೂಸಾ, ಅರ್ಜುನ್ ಜೊತೆ ತನ್ನ ಪತ್ತೇದಾರಿ ಕಾರಿನಲ್ಲಿ ಮೆನನ್ ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾನೆ. ತನ್ನ ಕಾರಿನಲ್ಲಿರುವ ಬೆನ್ನಟ್ಟುವವರನ್ನು ಹಿಂಬಾಲಿಸುವ ಸಾಧನಗಳನ್ನು ಬಳಸಿ, ಮೂಸಾ ತನ್ನನ್ನು ಹಿಂಬಾಲಿಸುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಬಾಬಾ ಮತ್ತು ಕಮಿಷನರ್ ಅವರನ್ನು ತಡೆಹಿಡಿಯುತ್ತಾರೆ, ಮತ್ತು ಬಾಬಾ ಮೂಸಾನನ್ನು ಮುಗಿಸಲು ಹೊರಟಿರುವಾಗ, ಅವನು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮೆನನ್ ಮತ್ತು ಅರ್ಜುನ್ ನನ್ನು ಉಳಿಸುತ್ತಾನೆ ಮತ್ತು ಬಾಬಾ ಮತ್ತು ಕಮಿಷನರ್ ಇಬ್ಬರನ್ನೂ ಗುಂಡು ಹಾರಿಸುತ್ತಾನೆ. ಅವನ ಹೆಸರು ಸ್ಪಷ್ಟವಾದ ನಂತರ, ಬಾಬಾನ ಸಂಚನ್ನು ವಿಫಲಗೊಳಿಸಿದ್ದಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳು ಮೂಸಾನನ್ನು ಹೀರೋ ಎಂದು ಘೋಷಿಸುತ್ತಾರೆ. ಉನ್ನತ ವೃತ್ತಿಪರ ತರಬೇತಿಗಾಗಿ ಮೂಸಾ ಮತ್ತು ಅರ್ಜುನ್ ರನ್ನು ಸ್ಕಾಟ್ಲೆಂಡ್ ಯಾರ್ಡ್ ಗೆ ಕಳುಹಿಸಲಾಗುತ್ತದೆ . ಹೊರಡುವ ಮೊದಲು, ಮೂಸಾ ತನ್ನ ಕುಟುಂಬ, ಸ್ನೇಹಿತರು ಮತ್ತು ಸಹಚರರಿಗೆ ವಿದಾಯ ಹೇಳುತ್ತಾನೆ (ಸತ್ಯನಾಥ್ ಮತ್ತು ಪೀತಾಂಬರನ್ ಸಹ ಅವರಿಗೆ ಗೌರವ ಸಲ್ಲಿಸಿ ವಿದಾಯ ಹೇಳುತ್ತಾ). ಆದಾಗ್ಯೂ, ಕೊನೆಯಲ್ಲಿ, ಮೂಸಾ ಅವರ ಪ್ರೈವೇಟ್ ಜೆಟ್ ಅನ್ನು ಹಿಂದಿನ ಕಾಲದ ಹುಚ್ಚನೊಬ್ಬ ಅಪಹರಿಸುತ್ತಾನೆ, ಅವನು ಪೈಲಟ್ ಅನ್ನು ಹಿಂಭಾಗದಲ್ಲಿ ಕಟ್ಟಿಹಾಕುತ್ತಾನೆ. ಸಹದೇವನ್ ಭಯಭೀತರಾಗಿ ಕಿರುಚುತ್ತಿದ್ದಂತೆ, ಹುಚ್ಚನು ಉಡಾವಣೆಯನ್ನು ಪ್ರಾರಂಭಿಸುತ್ತಾನೆ ಮತ್ತು ಬ್ಯಾರೆಲ್ ಉರುಳುವಿಕೆಯ ಸರಣಿಯ ನಂತರ ಜೆಟ್ ಕೊನೆಯದಾಗಿ ಮೋಡಗಳೊಳಗೆ ಹುಚ್ಚುಚ್ಚಾಗಿ ತಿರುಗುತ್ತಿರುವುದನ್ನು ಕಾಣಬಹುದು.
==ಪಾತ್ರವರ್ಗ==
ಖಾಸಗಿ ಪತ್ತೇದಾರಿ ಮೂಲಕುಜಿಯಿಲ್ ಸಹದೇವನ್ ಅಕಾ ಸಿಐಡಿ ಮೂಸಾ ಪಾತ್ರದಲ್ಲಿ ದಿಲೀಪ್ <ref>https://www.imdb.com/title/tt0377575/</ref>
* ಭಾವನಾ ಮೀನಾಕ್ಷಿ ಪಟೇಲ್ / ಮೀನಾ, ಸಹದೇವನ ಪ್ರೀತಿಯ ಆಸಕ್ತಿ
* ನಗರ ಪೊಲೀಸ್ ಆಯುಕ್ತ ಗೌರಿಶಂಕರ್ ಐಪಿಎಸ್ ಆಗಿ ಆಶಿಶ್ ವಿದ್ಯಾರ್ಥಿ
* ಭಯೋತ್ಪಾದಕ ಮಾಸ್ಟರ್ ಮೈಂಡ್ ಖಲೀದ್ ಮೊಹಮ್ಮದ್ ಬಾಬಾ ಪಾತ್ರದಲ್ಲಿ ಶರತ್ ಸಕ್ಸೇನಾ
* ಕೇರಳದ ಮುಖ್ಯಮಂತ್ರಿ , ಮಾಜಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಎಂ.ಎಸ್. ರವಿ ಮೆನನ್ ಪಾತ್ರದಲ್ಲಿ ಮುರಳಿ.
* ಸಹದೇವನ ಸೋದರ ಮಾವ ಎಸ್ಐ ಪೀತಾಂಬರನ್ ಪಾತ್ರದಲ್ಲಿ ಜಗತಿ ಶ್ರೀಕುಮಾರ್
* ಹರಿಶ್ರೀ ಅಶೋಕನ್ "ತೋರಪ್ಪನ್" ಕೊಚ್ಚುನ್ನಿ/ CID ಕೊಚ್ಚುನ್ನಿ, ವಂಚಕ ಕಳ್ಳ ಮತ್ತು ಸಹದೇವನ ಸ್ನೇಹಿತ
* ಕಾನ್ಸ್ಟೇಬಲ್ ವಿಕ್ರಮನ್ ಆಗಿ ಕೊಚ್ಚಿನ್ ಹನೀಫಾ / ಸಿಐಡಿ ವಿಕ್ರಮ್, ಸಹದೇವನ ಆಪ್ತ
* ಒಡುವಿಲ್ ಉನ್ನಿಕೃಷ್ಣನ್ ಮುಖ್ಯ ಕಾನ್ಸ್ಟೇಬಲ್ ಮೂಲಂಕುಜಿಯಿಲ್ ಪ್ರಭಾಕರನ್ / ಸಿಐಡಿ ಪ್ರಭು, ಸಹದೇವನ್ ತಂದೆ
* ಕರುಣನ್ ಚಂತಕ್ಕವಳ ಪಾತ್ರದಲ್ಲಿ ಕ್ಯಾಪ್ಟನ್ ರಾಜು / ಡಿಟೆಕ್ಟಿವ್ ಕರಮಚಂದ್, ಸಹದೇವನ ಚಿಕ್ಕಪ್ಪ
* ಹೆಸರಿಲ್ಲದ ಹುಚ್ಚನ ಪಾತ್ರದಲ್ಲಿ ಸಲೀಂ ಕುಮಾರ್
* ಗಿರಿಜಾ, ಸಹದೇವನ ತಾಯಿಯಾಗಿ ಸುಕುಮಾರಿ
* ವಿಜಯರಾಘವನ್ ಡಿಐಜಿ ಸತ್ಯನಾರಾಯಣನ್ ಐಪಿಎಸ್ ಆಗಿ
* ಇಂದ್ರನ್ಸ್ ತೀಕ್ಕನಾಳ್ ವರ್ಕಿ, ಪತ್ರಕರ್ತ
* ಬಿಂದು ಪಣಿಕ್ಕರ್ ರಮಣಿಯಾಗಿ, ಪೀತಾಂಬರನ ಪತ್ನಿ ಮತ್ತು ಸಹದೇವನ ಸಹೋದರಿ
* ಮೀನಾ ಅವರ ತಾತ ರಾಮದೇವ್ ಪಟೇಲ್ ಪಾತ್ರದಲ್ಲಿ ಪರವೂರು ಭರತನ್
* ಮೀನಾಳ ಅಜ್ಜಿ ಸಾವಿತ್ರಿ ದೇವಿಯಾಗಿ ಸುಬ್ಬಲಕ್ಷ್ಮಿ
* ಪಶುವೈದ್ಯ ವೈದ್ಯ ಐಸಾಕ್ ಚಾಕೊ ಪಾತ್ರದಲ್ಲಿ ಕುಂಚನ್
* ಪೊಲೀಸ್ ಕಾನ್ಸ್ಟೇಬಲ್ ಸೆಬಾಸ್ಟಿಯನ್ ಪಾತ್ರದಲ್ಲಿ ಮಚ್ಚನ್ ವರ್ಗೀಸ್
* ಕೊಚ್ಚುಣ್ಣಿಯ ತಂದೆ ಕಲ್ಲನ್ ಕುಂಜಪ್ಪು ಪಾತ್ರದಲ್ಲಿ ಗೀತಾ ಸಲಾಂ
* CI ಜಾರ್ಜ್ ಈಪೆನ್ ಆಗಿ ಅಬು ಸಲೀಂ
* ಪೊಲೀಸ್ ಕಾನ್ಸ್ಟೇಬಲ್ ಗೋಪಾಲನ್ ಪಾತ್ರದಲ್ಲಿ ನಾರಾಯಣನ್ಕುಟ್ಟಿ
* ಪೊಲೀಸ್ ಕಾನ್ಸ್ಟೇಬಲ್ ವರ್ಗೀಸ್ ಪಾತ್ರದಲ್ಲಿ ಕಲಾಭವನ ಶಾಜೋನ್
* ರವಿ ಮೆನನ್ ಅವರ ಪತ್ನಿ ಸುಮಿತ್ರಾ ನಂಬಿಯಾರ್ ಪಾತ್ರದಲ್ಲಿ ರೀನಾ
* ಟೈಲರ್ ಸುಗುಣನ್ ಪಾತ್ರದಲ್ಲಿ ನಂದು ಪೊತುವಾಲ್
* ಕಲಾಭವನ್ ಹನೀಫ್ ಹೌಸ್ ಬ್ರೋಕರ್ ಆಗಿ
* ಪೀಠಾಂಬರನ ನೆರೆಯ ರಾಮಕೃಷ್ಣನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕಜನ್ ಖಾನ್ ಭಯೋತ್ಪಾದಕ ರಣಧೀರ್ ಆಗಿ
* ಸುಧೀರ್ ಸುಕುಮಾರನ್ ಭಯೋತ್ಪಾದಕ ಜಂಡು ಪಾತ್ರದಲ್ಲಿ
* ಶ್ವೇತಾ ಅಗರ್ವಾಲ್ ("ಜೇಮ್ಸ್ ಬಾಂಡ್" ಹಾಡಿನಲ್ಲಿ ವಿಶೇಷ ಪಾತ್ರ) <ref>https://en.wikipedia.org/wiki/C.I.D._Moosa#cite_note-5</ref>
==ಉತ್ಪಾದನೆ==
ಶೀರ್ಷಿಕೆ ಮತ್ತು ಪಾತ್ರದ ಹೆಸರನ್ನು ಕನ್ನಡಿ ವಿಶ್ವನಾಥನ್ ಬರೆದು ರಚಿಸಿದ ಸಿಐಡಿ ಮೂಸಾ ಕಾಮಿಕ್ಸ್ನಿಂದ ಅಳವಡಿಸಿಕೊಳ್ಳಲಾಗಿದೆ .<ref>https://www.thenewsminute.com/article/remember-cid-moosa-docu-series-captures-magic-malayalam-comics-138124</ref>
==ಧ್ವನಿಪಥ==
ಈ ಚಿತ್ರದಲ್ಲಿ ವಿದ್ಯಾಸಾಗರ್ ದಿಲೀಪ್ ಜೊತೆ ಆರನೇ ಬಾರಿಗೆ ಸಹಕರಿಸಿ ಧ್ವನಿಪಥ ಸಂಯೋಜಿಸಿದ್ದಾರೆ . ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ . <ref>https://timesofindia.indiatimes.com/entertainment/malayalam/music/ks-harisankars-rendition-of-kaadirangi-song-from-cid-moosa-is-a-must-watch/articleshow/81429807.cms</ref>
amd50bmknxxwioa8y8ogve2wmew684u
1382508
1382507
2026-08-14T17:10:57Z
Pragathi. BH
88266
1382508
wikitext
text/x-wiki
ಸಿಐಡಿ ಮೂಸಾ ೨೦೦೩ ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಜಾನಿ ಆಂಟನಿ ನಿರ್ದೇಶಿಸಿದ್ದಾರೆ , ಇದನ್ನು ಉದಯಕೃಷ್ಣ-ಸಿಬಿ ಕೆ. ಥಾಮಸ್ ಬರೆದಿದ್ದಾರೆಮತ್ತು ದಿಲೀಪ್ ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ದಿಲೀಪ್ ಖಾಸಗಿ ಪತ್ತೇದಾರಿ ಪಾತ್ರದಲ್ಲಿ ನಟಿಸಿದ್ದಾರೆಮತ್ತು ಭಾವನಾ , ಆಶಿಶ್ ವಿದ್ಯಾರ್ಥಿ, ಶರತ್ ಸಕ್ಸೇನಾ , ಮುರಳಿ , ಹರಿಶ್ರೀ ಅಶೋಕನ್ , ಕೊಚ್ಚಿನ್ ಹನೀಫಾ , ಜಗತಿ ಶ್ರೀಕುಮಾರ್ , ವಿಜಯರಾಘವನ್ , ಕ್ಯಾಪ್ಟನ್ ರಾಜು , ಓಡುವಿಲ್ ಉನ್ನಿಕೃಷ್ಣನ್ , ಸುಕುಮಾರಿ ಮತ್ತು ಸಲೀಂ ಕುಮಾರ್ ಅವರ ಸಮೂಹ ತಾರಾಗಣವಿದೆ .<ref>https://web.archive.org/web/20121109051356/http://www.hindu.com/mp/2007/03/31/stories/2007033100890100.htm</ref> ಈ ಚಿತ್ರವು ಸಿಐಡಿ ಮೂಸಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೂಲಂಕುಳಿಯಿಲ್ ಸಹದೇವನ್ ಎಂಬಪೊಲೀಸ್ ಕುಟುಂಬದ ಯುವಕನನ್ನು ಅನುಸರಿಸುತ್ತದೆ, ಭಯೋತ್ಪಾದಕ ಕಥಾವಸ್ತುವನ್ನು ಬಯಲು ಮಾಡುವಾಗ ಪತ್ತೇದಾರಿಯಾಗಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಹೊರಟನು.
ಈ ಚಿತ್ರವು ಜುಲೈ ೪, ೨೦೦೩ ರಂದು ಬಿಡುಗಡೆಯಾಯಿತು. ಇದು ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಗಳಿಸಿತು, ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು . [ ೧ ] ಸ್ಲ್ಯಾಪ್ಸ್ಟಿಕ್ ಹಾಸ್ಯಕ್ಕೆ ಹೆಸರುವಾಸಿಯಾದ ಇದು ಒಂದು ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದೆ . <ref>https://en.wikipedia.org/wiki/C.I.D._Moosa#cite_note-3</ref> ಸಿಐಡಿ ಮೂಸಾ ಚಿತ್ರವನ್ನು ತಮಿಳಿನಲ್ಲಿ ಚೀನಾ ಥಾನಾ ೦೦೧ , ಕನ್ನಡದಲ್ಲಿ ಸಿಐಡಿ ಈಶಾ ಮತ್ತು ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು . ಇದರ ಮುಂದುವರಿದ ಭಾಗವು ತಯಾರಕರಿಂದ ಕೆಲಸದಲ್ಲಿದೆ ಎಂದು ವದಂತಿಗಳಿವೆ.
ಕಥಾವಸ್ತು
ಮೂಲಂಕುಳಿಯಿಲ್ ಸಹದೇವನ್ ಸ್ಥಳೀಯ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಕೆಲಸ ಮಾಡುವ ಪೊಲೀಸ್ ಕಾನ್ಸ್ಟೆಬಲ್ ಪ್ರಭಾಕರನ್ ಅವರ ಮಗ ; ಅವರ ನಾಯಿ ಅರ್ಜುನ್ ಒಂದು ಜರ್ಮನ್ ಶೆಫರ್ಡ್, ಅಪರಾಧಿಗಳನ್ನು ಹಿಡಿಯುವ ಮತ್ತು ಸುಳಿವುಗಳನ್ನು ಪತ್ತೆಹಚ್ಚುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುವ ತಂಡದ ತರಬೇತಿ ಪಡೆದ ಸದಸ್ಯ. ಸಹದೇವನ್ ಒಂದೇ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕೇರಳ ಪೊಲೀಸ್ ಇಲಾಖೆಗೆ ಸೇರುವುದು, ಅದಕ್ಕಾಗಿ ಅವನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ದೈಹಿಕ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಆದಾಗ್ಯೂ, ಸಹದೇವನ್ ತನ್ನ ಸೋದರ ಮಾವ ಪೀತಾಂಬರನ್ (ಅವರು ಕೂಡ ಪಡೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿದ್ದಾರೆ) ಜೊತೆ ಉತ್ತಮ ಸಂಬಂಧ ಹೊಂದಿಲ್ಲ, ಏಕೆಂದರೆ ಅವನು ಓಡಿಹೋದ ನಂತರ ಸಹದೇವನ್ ಅವರ ಅಕ್ಕನನ್ನು ಮದುವೆಯಾದನು.
ಏತನ್ಮಧ್ಯೆ, ತಿಹಾರ್ ಜೈಲಿನಲ್ಲಿರುವ ಖಾಲಿದ್ "ಬಾಬಾ" ಮುಹಮ್ಮದ್ ಎಂಬ ಭಯೋತ್ಪಾದಕ ನಾಯಕ, ಕೇರಳದ ಹೊಸ ಮುಖ್ಯಮಂತ್ರಿ ರವಿ ಮೆನನ್ ಅವರನ್ನು ಕುತಂತ್ರಿ ಮತ್ತು ಭ್ರಷ್ಟ ಪೊಲೀಸ್ ಆಯುಕ್ತ ಗೌರಿಶಂಕರ್ ಸಹಾಯದಿಂದ ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಮೆನನ್ ಈ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು , ಅಲ್ಲಿ ಅವರು ಬಾಬಾ ಅವರ ಭಯೋತ್ಪಾದಕ ಸಂಘಟನೆಯನ್ನು ನಿಗ್ರಹಿಸಲು ಆದೇಶಿಸಿದರು, ಇದು ಬಾಬಾ ಅವರನ್ನು ಬಂಧಿಸಿ ಅವರ ಕುಟುಂಬವನ್ನು ಕೊಲ್ಲಲು ಕಾರಣವಾಯಿತು. ಬಾಬಾ ಮತ್ತು ಶಂಕರ್ ಅವರು ರಣಧೀರ್, ಅಮರ್ ಮತ್ತು ಜಂಡು ಎಂಬ ಮೂವರು ಭಯೋತ್ಪಾದಕರಿಗೆ ಮೆನನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಳಗೆ ಬಾಂಬ್ ಅಳವಡಿಸಲು ವ್ಯವಸ್ಥೆ ಮಾಡಿದರು, ಆದರೆ ಸಹದೇವನ್ ಮತ್ತು ಅರ್ಜುನ್ ಬಾಂಬ್ ಅನ್ನು ಕಂಡುಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಅದನ್ನು ಹೊರಗೆ ಎಸೆದರು, ಆದರೆ ಅರ್ಜುನ್ ಗಾಯಗೊಂಡರು. ಇದರ ಹೊರತಾಗಿಯೂ, ಸಹದೇವನ್ ಅರ್ಜುನ್ ಅವರನ್ನು ಪೂರ್ಣ ಆರೋಗ್ಯಕ್ಕೆ ಮರಳಿಸಲು ವೈದ್ಯಕೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ.
ಆಸ್ಪತ್ರೆಯಲ್ಲಿ ಸಹದೇವನ ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿ, ಗೌರಿಶಂಕರ್ (ಪೀತಾಂಬರನ್ ಸಹಾಯದಿಂದ) ಉದ್ದೇಶಪೂರ್ವಕವಾಗಿ ಸಹದೇವನ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವಂತೆ ಮಾಡುತ್ತಾರೆ. ಸಹದೇವನ್ ಮೊದಲಿಗೆ ನಿರಾಶೆಗೊಂಡು ನಿರುತ್ಸಾಹಗೊಳ್ಳುತ್ತಾನೆ, ಆದರೆ ಖಾಸಗಿ ಪತ್ತೇದಾರಿಯಾಗಲು ಮತ್ತು ತನ್ನ ಚಿಕ್ಕಪ್ಪ 'ಕರಮ್ಚಂದ್' ಹೆಜ್ಜೆಗಳನ್ನು ಅನುಸರಿಸಲು ಯೋಚಿಸುತ್ತಾನೆ. ಕರಮ್ಚಂದ್ ಸ್ವಇಚ್ಛೆಯಿಂದ ತನ್ನ ಕಚೇರಿ ಮತ್ತು ಉಪಕರಣಗಳನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಡುತ್ತಾನೆ, ಮತ್ತು ಸಹದೇವನ್ CID 'ಮೂಸಾ' (ಅವನ ಮೊದಲ ಮತ್ತು ಕೊನೆಯ ಹೆಸರುಗಳ ಮೊದಲ ಅಕ್ಷರಗಳಿಂದ) ಎಂಬ ಗುಪ್ತನಾಮವನ್ನು ಅಳವಡಿಸಿಕೊಳ್ಳುತ್ತಾನೆ. ತನ್ನ ಮೊದಲ ನಿಯೋಜನೆಯಲ್ಲಿ, ಮೂಸಾ ಮತ್ತು ಅವನ ಸಹಚರರು ಸಿಎಂ ಮೇಲಿನ ದಾಳಿಯ ತನಿಖೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಸ್ಪತ್ರೆಯಲ್ಲಿ ಬಾಂಬ್ ಇಟ್ಟಿದ್ದ ರಣಧೀರ್ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ, ಡಿಐಜಿ ಸತ್ಯನಾಥ್ (ಅವನು ಮೆನನ್ ಅವರ ಸೋದರಳಿಯ).
ಆದಾಗ್ಯೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಗೌರಿಶಂಕರ್ ರಹಸ್ಯವಾಗಿ ರಣಧೀರ್ ನನ್ನು ಕೊಂದು, ಆ ಸಂಸ್ಥೆಗೆ ಪರವಾನಗಿ ಇಲ್ಲ ಎಂದು ತಿಳಿದ ನಂತರ ಮೂಸಾನ ಕಚೇರಿಯನ್ನು ನಾಶಪಡಿಸುತ್ತಾನೆ. ಉಳಿದ ಇಬ್ಬರು ಭಯೋತ್ಪಾದಕರು ಮೆನನ್ ಕಾರಿನ ಮೇಲೆ ಮತ್ತೊಂದು ಬಾಂಬ್ ಇಡುತ್ತಾರೆ, ಮೆನನ್ ದರೋಡೆಯ ಬಗ್ಗೆ ದೂರು ನೀಡಲು ಮೂಸಾ ಮೆನನ್ ನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಇದು ವಿಫಲವಾಗುತ್ತದೆ, ಇದರಿಂದಾಗಿ ಮೆನನ್ ಸ್ಫೋಟದಿಂದ ಸಾಯದಂತೆ ರಕ್ಷಿಸಲ್ಪಡುತ್ತಾನೆ. ನಂತರ ಮೂಸಾ ಉದ್ದೇಶಪೂರ್ವಕವಾಗಿ ದೂರು ನೀಡದಿರಲು ನಿರ್ಧರಿಸುತ್ತಾನೆ, ಸಾರ್ವಜನಿಕರಿಂದ ಸುಳ್ಳು ಹೊಗಳಿಕೆಗಳನ್ನು ಗಳಿಸಲು ಮತ್ತು ಮೆನನ್ ಮುಖ್ಯಮಂತ್ರಿಯ ಜೀವವನ್ನು ಉಳಿಸಿದ ನಾಯಕ ಎಂದು ಮೆನನ್ ನನ್ನು ಪ್ರಶಂಸಿಸಲು. ಏನಾಯಿತು ಎಂದು ಕೇಳಿದ ಬಾಬಾ ಕೋಪದಿಂದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ, ಗೌರಿಶಂಕರ್, ಅಮರ್ ಮತ್ತು ಜಂಡು ಇಬ್ಬರನ್ನೂ ಮುಗಿಸಲು ವೈಯಕ್ತಿಕವಾಗಿ ಸಹಾಯ ಮಾಡಲು ಉದ್ದೇಶಿಸುತ್ತಾನೆ. ಸ್ಥಳೀಯ ಹುಚ್ಚನೊಬ್ಬ ಮೂಸಾಗೆ ಹಲವಾರು ಬಾರಿ ಓಡಿಹೋಗುವಂತೆ ಮಾಡುವ ಕೆಲವು ಸುಳ್ಳು ಸುಳಿವುಗಳ ನಂತರ, ಮೂಸಾ ನಂತರ ಅಮರ್ನನ್ನು ಕಂಡುಕೊಳ್ಳುತ್ತಾನೆ, ರಣಧೀರ್ ಜೊತೆಗೆ ಆಸ್ಪತ್ರೆಯಲ್ಲಿ ಬಾಂಬ್ ಯೋಜಿಸಿದ ಎರಡನೇ ಭಯೋತ್ಪಾದಕ ಎಂದು ಗುರುತಿಸುತ್ತಾನೆ.
ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಮೂಸಾ ಅಮರ್ನನ್ನು ಹಿಡಿಯಲು ಪ್ರಯತ್ನಿಸುತ್ತಾನೆ, ಆದರೆ ಆಕಸ್ಮಿಕವಾಗಿ ಅವನ ತಲೆಗೆ ಗುಂಡು ಹಾರಿಸಿ ಕೊಲ್ಲುತ್ತಾನೆ. ಸತ್ಯನಾಥ್ ಮೊಣಕಾಲಿನ ಕೆಳಗೆ ಮಾತ್ರ ಗುಂಡು ಹಾರಿಸಬೇಕೆಂದು ಹೇಳಿದ್ದರಿಂದ ಅವನು ತೊಂದರೆಗೆ ಸಿಲುಕುತ್ತಾನೆ, ಇಲ್ಲದಿದ್ದರೆ ಅವನ ಮೇಲೆ ಕ್ರಿಮಿನಲ್ ಆರೋಪ ಹೊರಿಸಬೇಕಾಗುತ್ತದೆ. ಆದಾಗ್ಯೂ, ಕೇಂದ್ರ ಸರ್ಕಾರವು ಅಮರ್ನ ತಲೆಗೆ ₹ 5 ಲಕ್ಷ ಬಹುಮಾನವನ್ನು ನೀಡಿದೆ ಎಂದು ಸತ್ಯನಾಥ್ಗೆ ತಿಳಿಯುತ್ತದೆ , ಅದು ಮೂಸಾಗೆ ಸಿಗುತ್ತದೆ, ಇದು ಆಯುಕ್ತರಿಗೆ ನಿರಾಶೆಯನ್ನುಂಟು ಮಾಡುತ್ತದೆ. ಈ ಮಧ್ಯೆ, ಮೂಸಾ ನಿರಂತರವಾಗಿ ಓಲೈಸಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಲಿಲ್ಲ, ಮೀನಾ, ರಣಧೀರ್, ಅಮರ್ ಮತ್ತು ಜಂಡು ತನ್ನ ಅಪಾರ್ಟ್ಮೆಂಟ್ನಲ್ಲಿ ಅತಿಥಿಗಳಾಗಿದ್ದಾರೆ ಮತ್ತು ರಣಧೀರ್ ಮತ್ತು ಜಂಡು ಪರಾರಿಯಾಗಿದ್ದಾರೆ ಎಂದು ಮೀನಾಗೆ ತಿಳಿಸುತ್ತಾಳೆ. ಆದಾಗ್ಯೂ, ಮೂಸಾ ಅವರು ಭಯೋತ್ಪಾದಕರು ಮತ್ತು ಅವರನ್ನು ಗೌರಿಶಂಕರ್ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಗೌರಿಶಂಕರ್ ಮೀನಾಳನ್ನು ಬಂಧಿಸುತ್ತಾಳೆ.
ಗೌರಿಶಂಕರ್ ಗೆ ಮೀನಾಳ ಮುಗ್ಧತೆಯನ್ನು ಪ್ರತಿಪಾದಿಸಲು ಮೂಸಾ ಪ್ರಯತ್ನಿಸುತ್ತಾನೆ, ಆಕೆಗೆ ಭಯೋತ್ಪಾದಕರ ಗುರುತುಗಳು ತಿಳಿದಿಲ್ಲ ಎಂದು ಹೇಳುತ್ತಾನೆ, ಆದರೆ ಅವನು ನಿರಾಕರಿಸಿ ಮೀನಾಳನ್ನು ವಶಕ್ಕೆ ತೆಗೆದುಕೊಳ್ಳುತ್ತಾನೆ. ಗೌರಿಶಂಕರ್ ಮೀನಾಳನ್ನು ಹಿಂಸಿಸುತ್ತಿದ್ದಂತೆ, ಅವನು ಅವಳನ್ನು ಕಿರುಕುಳ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಮೂಸಾ ಅವನನ್ನು ಥಳಿಸುವ ಮೂಲಕ ರಕ್ಷಣೆಗೆ ಬರುತ್ತಾನೆ, ನಂತರ ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಅವಳು ಪ್ರತಿಯಾಗಿ ಮೂಸಾಗೆ ಅವಳ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಇದರಿಂದಾಗಿ, ಗೌರಿಶಂಕರ್ ಇಷ್ಟವಿಲ್ಲದ ಮೆನನ್ ಅನುಮೋದಿಸಿದ ಮೂಸಾ ಮೇಲೆ ಬಂಧನ ವಾರಂಟ್ ಹೊರಡಿಸುತ್ತಾನೆ . ಬಂಧನ ಸಂಭವಿಸುವ ಮೊದಲು, ಮೂಸಾ ಮೆನನ್ ಗೆ ತನ್ನ ಮುಗ್ಧತೆಯನ್ನು ಪ್ರತಿಪಾದಿಸಲು ಮೆನನ್ ಮನೆಗೆ ನುಸುಳುತ್ತಾನೆ, ಆಶ್ಚರ್ಯಕರವಲ್ಲದ ರೀತಿಯಲ್ಲಿ ಮೂಸಾ ತನ್ನ ಮುಗ್ಧತೆಯನ್ನು ಮೆನನ್ ಗೆ ತಿಳಿಸುತ್ತಾನೆ, ಬಾಬಾ ಮನೆಗೆ ಹೋಗುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತಾನು ನೋಡಿದ್ದೇನೆ ಎಂದು ಒಪ್ಪಿಕೊಳ್ಳುವ ಮೂಲಕ ತನಗೆ ಈಗಾಗಲೇ ತಿಳಿದಿದೆ ಮತ್ತು ದಾಳಿಗಳ ಹಿಂದೆ ಅವನೇ ಇದ್ದಾನೆ ಎಂದು ಮೆನನ್ ಹೇಳುತ್ತಾನೆ.
ಬಾಬಾನ ಹಿಂದಿನ ಕಥೆಯನ್ನು ಮೆನನ್ ಮೂಸಾಗೆ ವಿವರಿಸುತ್ತಿದ್ದಂತೆ, ಅದರಲ್ಲಿ ಬಾಬಾನ ಪುರುಷರು ಹಿಂದೆ ಮೆನನ್ ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಕೊಂದರು ಎಂಬ ಅಂಶವೂ ಸೇರಿತ್ತು. ಮೆನನ್ ಬಂದು ಮೆನನ್ ನ ತೋಳಿಗೆ ಗುಂಡು ಹಾರಿಸುತ್ತಾನೆ, ಇದರಿಂದ ಮೂಸಾ ಅವನನ್ನು ರಕ್ಷಿಸಲು ಮತ್ತು ಮೆನನ್ ಅನ್ನು ಉಳಿಸಲು ಅವನ ಮೇಲೆ ಗುಂಡು ಹಾರಿಸಬೇಕಾಗುತ್ತದೆ. ಬಾಬಾ ಮತ್ತು ಕಮಿಷನರ್ ಪರಸ್ಪರ ಕೈಜೋಡಿಸುತ್ತಿದ್ದಾರೆಂದು ಅರಿತುಕೊಂಡ ಮೂಸಾ, ಅರ್ಜುನ್ ಜೊತೆ ತನ್ನ ಪತ್ತೇದಾರಿ ಕಾರಿನಲ್ಲಿ ಮೆನನ್ ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾನೆ. ತನ್ನ ಕಾರಿನಲ್ಲಿರುವ ಬೆನ್ನಟ್ಟುವವರನ್ನು ಹಿಂಬಾಲಿಸುವ ಸಾಧನಗಳನ್ನು ಬಳಸಿ, ಮೂಸಾ ತನ್ನನ್ನು ಹಿಂಬಾಲಿಸುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಬಾಬಾ ಮತ್ತು ಕಮಿಷನರ್ ಅವರನ್ನು ತಡೆಹಿಡಿಯುತ್ತಾರೆ, ಮತ್ತು ಬಾಬಾ ಮೂಸಾನನ್ನು ಮುಗಿಸಲು ಹೊರಟಿರುವಾಗ, ಅವನು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮೆನನ್ ಮತ್ತು ಅರ್ಜುನ್ ನನ್ನು ಉಳಿಸುತ್ತಾನೆ ಮತ್ತು ಬಾಬಾ ಮತ್ತು ಕಮಿಷನರ್ ಇಬ್ಬರನ್ನೂ ಗುಂಡು ಹಾರಿಸುತ್ತಾನೆ. ಅವನ ಹೆಸರು ಸ್ಪಷ್ಟವಾದ ನಂತರ, ಬಾಬಾನ ಸಂಚನ್ನು ವಿಫಲಗೊಳಿಸಿದ್ದಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳು ಮೂಸಾನನ್ನು ಹೀರೋ ಎಂದು ಘೋಷಿಸುತ್ತಾರೆ. ಉನ್ನತ ವೃತ್ತಿಪರ ತರಬೇತಿಗಾಗಿ ಮೂಸಾ ಮತ್ತು ಅರ್ಜುನ್ ರನ್ನು ಸ್ಕಾಟ್ಲೆಂಡ್ ಯಾರ್ಡ್ ಗೆ ಕಳುಹಿಸಲಾಗುತ್ತದೆ . ಹೊರಡುವ ಮೊದಲು, ಮೂಸಾ ತನ್ನ ಕುಟುಂಬ, ಸ್ನೇಹಿತರು ಮತ್ತು ಸಹಚರರಿಗೆ ವಿದಾಯ ಹೇಳುತ್ತಾನೆ (ಸತ್ಯನಾಥ್ ಮತ್ತು ಪೀತಾಂಬರನ್ ಸಹ ಅವರಿಗೆ ಗೌರವ ಸಲ್ಲಿಸಿ ವಿದಾಯ ಹೇಳುತ್ತಾ). ಆದಾಗ್ಯೂ, ಕೊನೆಯಲ್ಲಿ, ಮೂಸಾ ಅವರ ಪ್ರೈವೇಟ್ ಜೆಟ್ ಅನ್ನು ಹಿಂದಿನ ಕಾಲದ ಹುಚ್ಚನೊಬ್ಬ ಅಪಹರಿಸುತ್ತಾನೆ, ಅವನು ಪೈಲಟ್ ಅನ್ನು ಹಿಂಭಾಗದಲ್ಲಿ ಕಟ್ಟಿಹಾಕುತ್ತಾನೆ. ಸಹದೇವನ್ ಭಯಭೀತರಾಗಿ ಕಿರುಚುತ್ತಿದ್ದಂತೆ, ಹುಚ್ಚನು ಉಡಾವಣೆಯನ್ನು ಪ್ರಾರಂಭಿಸುತ್ತಾನೆ ಮತ್ತು ಬ್ಯಾರೆಲ್ ಉರುಳುವಿಕೆಯ ಸರಣಿಯ ನಂತರ ಜೆಟ್ ಕೊನೆಯದಾಗಿ ಮೋಡಗಳೊಳಗೆ ಹುಚ್ಚುಚ್ಚಾಗಿ ತಿರುಗುತ್ತಿರುವುದನ್ನು ಕಾಣಬಹುದು.
==ಪಾತ್ರವರ್ಗ==
ಖಾಸಗಿ ಪತ್ತೇದಾರಿ ಮೂಲಕುಜಿಯಿಲ್ ಸಹದೇವನ್ ಅಕಾ ಸಿಐಡಿ ಮೂಸಾ ಪಾತ್ರದಲ್ಲಿ ದಿಲೀಪ್ <ref>https://www.imdb.com/title/tt0377575/</ref>
* ಭಾವನಾ ಮೀನಾಕ್ಷಿ ಪಟೇಲ್ / ಮೀನಾ, ಸಹದೇವನ ಪ್ರೀತಿಯ ಆಸಕ್ತಿ
* ನಗರ ಪೊಲೀಸ್ ಆಯುಕ್ತ ಗೌರಿಶಂಕರ್ ಐಪಿಎಸ್ ಆಗಿ ಆಶಿಶ್ ವಿದ್ಯಾರ್ಥಿ
* ಭಯೋತ್ಪಾದಕ ಮಾಸ್ಟರ್ ಮೈಂಡ್ ಖಲೀದ್ ಮೊಹಮ್ಮದ್ ಬಾಬಾ ಪಾತ್ರದಲ್ಲಿ ಶರತ್ ಸಕ್ಸೇನಾ
* ಕೇರಳದ ಮುಖ್ಯಮಂತ್ರಿ , ಮಾಜಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಎಂ.ಎಸ್. ರವಿ ಮೆನನ್ ಪಾತ್ರದಲ್ಲಿ ಮುರಳಿ.
* ಸಹದೇವನ ಸೋದರ ಮಾವ ಎಸ್ಐ ಪೀತಾಂಬರನ್ ಪಾತ್ರದಲ್ಲಿ ಜಗತಿ ಶ್ರೀಕುಮಾರ್
* ಹರಿಶ್ರೀ ಅಶೋಕನ್ "ತೋರಪ್ಪನ್" ಕೊಚ್ಚುನ್ನಿ/ CID ಕೊಚ್ಚುನ್ನಿ, ವಂಚಕ ಕಳ್ಳ ಮತ್ತು ಸಹದೇವನ ಸ್ನೇಹಿತ
* ಕಾನ್ಸ್ಟೇಬಲ್ ವಿಕ್ರಮನ್ ಆಗಿ ಕೊಚ್ಚಿನ್ ಹನೀಫಾ / ಸಿಐಡಿ ವಿಕ್ರಮ್, ಸಹದೇವನ ಆಪ್ತ
* ಒಡುವಿಲ್ ಉನ್ನಿಕೃಷ್ಣನ್ ಮುಖ್ಯ ಕಾನ್ಸ್ಟೇಬಲ್ ಮೂಲಂಕುಜಿಯಿಲ್ ಪ್ರಭಾಕರನ್ / ಸಿಐಡಿ ಪ್ರಭು, ಸಹದೇವನ್ ತಂದೆ
* ಕರುಣನ್ ಚಂತಕ್ಕವಳ ಪಾತ್ರದಲ್ಲಿ ಕ್ಯಾಪ್ಟನ್ ರಾಜು / ಡಿಟೆಕ್ಟಿವ್ ಕರಮಚಂದ್, ಸಹದೇವನ ಚಿಕ್ಕಪ್ಪ
* ಹೆಸರಿಲ್ಲದ ಹುಚ್ಚನ ಪಾತ್ರದಲ್ಲಿ ಸಲೀಂ ಕುಮಾರ್
* ಗಿರಿಜಾ, ಸಹದೇವನ ತಾಯಿಯಾಗಿ ಸುಕುಮಾರಿ
* ವಿಜಯರಾಘವನ್ ಡಿಐಜಿ ಸತ್ಯನಾರಾಯಣನ್ ಐಪಿಎಸ್ ಆಗಿ
* ಇಂದ್ರನ್ಸ್ ತೀಕ್ಕನಾಳ್ ವರ್ಕಿ, ಪತ್ರಕರ್ತ
* ಬಿಂದು ಪಣಿಕ್ಕರ್ ರಮಣಿಯಾಗಿ, ಪೀತಾಂಬರನ ಪತ್ನಿ ಮತ್ತು ಸಹದೇವನ ಸಹೋದರಿ
* ಮೀನಾ ಅವರ ತಾತ ರಾಮದೇವ್ ಪಟೇಲ್ ಪಾತ್ರದಲ್ಲಿ ಪರವೂರು ಭರತನ್
* ಮೀನಾಳ ಅಜ್ಜಿ ಸಾವಿತ್ರಿ ದೇವಿಯಾಗಿ ಸುಬ್ಬಲಕ್ಷ್ಮಿ
* ಪಶುವೈದ್ಯ ವೈದ್ಯ ಐಸಾಕ್ ಚಾಕೊ ಪಾತ್ರದಲ್ಲಿ ಕುಂಚನ್
* ಪೊಲೀಸ್ ಕಾನ್ಸ್ಟೇಬಲ್ ಸೆಬಾಸ್ಟಿಯನ್ ಪಾತ್ರದಲ್ಲಿ ಮಚ್ಚನ್ ವರ್ಗೀಸ್
* ಕೊಚ್ಚುಣ್ಣಿಯ ತಂದೆ ಕಲ್ಲನ್ ಕುಂಜಪ್ಪು ಪಾತ್ರದಲ್ಲಿ ಗೀತಾ ಸಲಾಂ
* CI ಜಾರ್ಜ್ ಈಪೆನ್ ಆಗಿ ಅಬು ಸಲೀಂ
* ಪೊಲೀಸ್ ಕಾನ್ಸ್ಟೇಬಲ್ ಗೋಪಾಲನ್ ಪಾತ್ರದಲ್ಲಿ ನಾರಾಯಣನ್ಕುಟ್ಟಿ
* ಪೊಲೀಸ್ ಕಾನ್ಸ್ಟೇಬಲ್ ವರ್ಗೀಸ್ ಪಾತ್ರದಲ್ಲಿ ಕಲಾಭವನ ಶಾಜೋನ್
* ರವಿ ಮೆನನ್ ಅವರ ಪತ್ನಿ ಸುಮಿತ್ರಾ ನಂಬಿಯಾರ್ ಪಾತ್ರದಲ್ಲಿ ರೀನಾ
* ಟೈಲರ್ ಸುಗುಣನ್ ಪಾತ್ರದಲ್ಲಿ ನಂದು ಪೊತುವಾಲ್
* ಕಲಾಭವನ್ ಹನೀಫ್ ಹೌಸ್ ಬ್ರೋಕರ್ ಆಗಿ
* ಪೀಠಾಂಬರನ ನೆರೆಯ ರಾಮಕೃಷ್ಣನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕಜನ್ ಖಾನ್ ಭಯೋತ್ಪಾದಕ ರಣಧೀರ್ ಆಗಿ
* ಸುಧೀರ್ ಸುಕುಮಾರನ್ ಭಯೋತ್ಪಾದಕ ಜಂಡು ಪಾತ್ರದಲ್ಲಿ
* ಶ್ವೇತಾ ಅಗರ್ವಾಲ್ ("ಜೇಮ್ಸ್ ಬಾಂಡ್" ಹಾಡಿನಲ್ಲಿ ವಿಶೇಷ ಪಾತ್ರ) <ref>https://en.wikipedia.org/wiki/C.I.D._Moosa#cite_note-5</ref>
==ಉತ್ಪಾದನೆ==
ಶೀರ್ಷಿಕೆ ಮತ್ತು ಪಾತ್ರದ ಹೆಸರನ್ನು ಕನ್ನಡಿ ವಿಶ್ವನಾಥನ್ ಬರೆದು ರಚಿಸಿದ ಸಿಐಡಿ ಮೂಸಾ ಕಾಮಿಕ್ಸ್ನಿಂದ ಅಳವಡಿಸಿಕೊಳ್ಳಲಾಗಿದೆ .<ref>https://www.thenewsminute.com/article/remember-cid-moosa-docu-series-captures-magic-malayalam-comics-138124</ref>
==ಧ್ವನಿಪಥ==
ಈ ಚಿತ್ರದಲ್ಲಿ ವಿದ್ಯಾಸಾಗರ್ ದಿಲೀಪ್ ಜೊತೆ ಆರನೇ ಬಾರಿಗೆ ಸಹಕರಿಸಿ ಧ್ವನಿಪಥ ಸಂಯೋಜಿಸಿದ್ದಾರೆ . ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ . <ref>https://timesofindia.indiatimes.com/entertainment/malayalam/music/ks-harisankars-rendition-of-kaadirangi-song-from-cid-moosa-is-a-must-watch/articleshow/81429807.cms</ref>
ಆರತಕ್ಷತೆ
ಬಾಕ್ಸ್ ಆಫೀಸ್
ಸಿಐಡಿ ಮೂಸಾ ಬಾಕ್ಸ್ ಆಫೀಸ್ನಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [ 8 ] ಆ ಚಿತ್ರವು ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿತ್ತು . ಆ ಸಮಯದಲ್ಲಿ ಮಲಯಾಳಂ ಚಿತ್ರಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಹೆಚ್ಚಿನ ಬಜೆಟ್ನಲ್ಲಿ ₹ 2.5 ಕೋಟಿ ಬಜೆಟ್ನಲ್ಲಿ ಇದನ್ನು ನಿರ್ಮಿಸಲಾಯಿತು . [ 1 ]
ವಿಮರ್ಶಾತ್ಮಕ ಪ್ರತಿಕ್ರಿಯೆ
ಈ ಚಿತ್ರವನ್ನು ಮಲಯಾಳಂನ ಅತ್ಯುತ್ತಮ ಸ್ಲ್ಯಾಪ್ಸ್ಟಿಕ್ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಇದು ಅಭಿಮಾನಿಗಳ ಗುಂಪನ್ನೂ ಗಳಿಸಿದೆ. [ 9 ] [ 10 ] [ 11 ] [ 12 ] [ 13 ] 2016 ರಲ್ಲಿ, ಕಲಾ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಅವರು ದಿಲೀಪ್ ಅವರ ನೆಚ್ಚಿನ ಚಿತ್ರ ಸಿಐಡಿ ಮೂಸಾ ಎಂದು ಹೇಳಿದ್ದಾರೆ . [ 14 ]
ಪರಂಪರೆ
ಬಿಡುಗಡೆಯಾದಾಗಿನಿಂದ, ಸಿಐಡಿ ಮೂಸಾ ಮಲಯಾಳಂ ಚಿತ್ರರಂಗದಲ್ಲಿ ಆರಾಧನಾ ಸ್ಥಾನಮಾನವನ್ನು ಗಳಿಸಿದೆ ಮತ್ತು 2000 ರ ದಶಕದ ಆರಂಭದಲ್ಲಿ ಅತ್ಯಂತ ಜನಪ್ರಿಯ ಹಾಸ್ಯ ಚಿತ್ರಗಳಲ್ಲಿ ಆಗಾಗ್ಗೆ ಉಲ್ಲೇಖಿಸಲ್ಪಟ್ಟಿದೆ. ಚಿತ್ರದ ಸಂಭಾಷಣೆಗಳು, ಹಾಸ್ಯ ಸನ್ನಿವೇಶಗಳು ಮತ್ತು ಪಾತ್ರದ ನಡವಳಿಕೆಗಳು ಕೇರಳದ ಜನಪ್ರಿಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಉಲ್ಲೇಖಿಸಲ್ಪಟ್ಟವು ಮತ್ತು ಮಾಧ್ಯಮ ಮತ್ತು ಆನ್ಲೈನ್ ವೇದಿಕೆಗಳಲ್ಲಿ ಉಲ್ಲೇಖಿಸಲ್ಪಡುತ್ತಲೇ ಇವೆ. [ 15 ]
ಈ ಚಿತ್ರದ ಯಶಸ್ಸು ಆ ಕಾಲದ ಪ್ರಮುಖ ಹಾಸ್ಯ ನಟನಾಗಿ ದಿಲೀಪ್ ಅವರ ಖ್ಯಾತಿಯನ್ನು ಬಲಪಡಿಸಿತು. ನಂತರದ ವರ್ಷಗಳಲ್ಲಿ, ಮಲಯಾಳಂ ಸ್ಲ್ಯಾಪ್ಸ್ಟಿಕ್ ಸಿನಿಮಾದ ಚರ್ಚೆಗಳಲ್ಲಿ ಈ ಚಿತ್ರವು ಪುನರಾವರ್ತಿತ ಉಲ್ಲೇಖ ಬಿಂದುವಾಗಿ ಉಳಿದಿದೆ, ಅದರ ದೃಶ್ಯಗಳು ಮತ್ತು ಕ್ಯಾಚ್ಫ್ರೇಸ್ಗಳು ಇಂಟರ್ನೆಟ್ ಮೀಮ್ಸ್ ಮತ್ತು ನಾಸ್ಟಾಲ್ಜಿಕ್ ಸಿಂಹಾವಲೋಕನಗಳಲ್ಲಿ ಪ್ರಸಾರವಾಗುತ್ತಲೇ ಇವೆ. <ref>https://en.wikipedia.org/wiki/ISSN_(identifier)</ref>
===ರೀಮೇಕ್ಗಳು===
ಸಿಐಡಿ ಮೂಸಾದ ಯಶಸ್ಸಿನ ನಂತರ , ಇದು 2007 ರಲ್ಲಿ ತಮಿಳಿನಲ್ಲಿ ಚೀನಾ ಥಾನಾ 001 ಎಂದು , ಕನ್ನಡದಲ್ಲಿ 2013 ರಲ್ಲಿ ಸಿಐಡಿ ಈಶಾ [ 17 ] ಮತ್ತು 2013 ರಲ್ಲಿ ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು .
===ಉತ್ತರಭಾಗ===
2016 ರಲ್ಲಿ, ಅದೇ ತಂಡವು ಉತ್ತರಭಾಗವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಬಹಿರಂಗಪಡಿಸಿತು. ಆದರೆ ನಂತರ 28 ಅಕ್ಟೋಬರ್ 2020 ರಂದು, ನಟ ದಿಲೀಪ್ ಸ್ವತಃ ಸಿಐಡಿ ಮೂಸಾ ಆಧಾರಿತ ಅನಿಮೇಟೆಡ್ ಸರಣಿಯ ಪ್ರೋಮೋವನ್ನು ಪ್ರಾರಂಭಿಸಿದರು. ಬಿಡುಗಡೆಯಾದ 17 ವರ್ಷಗಳ ನಂತರ ಸಿಐಡಿ ಮೂಸಾ ಅನಿಮೇಷನ್ ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ನಟ ಘೋಷಿಸಿದರು. ಅಂದಿನಿಂದ ಅನಿಮೇಟೆಡ್ ಚಿತ್ರದ ಬಗ್ಗೆ ಯಾವುದೇ ನವೀಕರಣವಿಲ್ಲ. [ 18 ]
ನಂತರ, 2023 ರಲ್ಲಿ, ದಿಲೀಪ್ ಅವರ ವಾಯ್ಸ್ ಆಫ್ ಸತ್ಯನಾಥನ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ , ನಿರ್ದೇಶಕ ಜಾನಿ ಆಂಟನಿ, ಸಿಐಡಿ ಮೂಸಾ ಚಿತ್ರದ ಲೈವ್-ಆಕ್ಷನ್ ಸೀಕ್ವೆಲ್ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದರು.
==ಉಲ್ಲೇಖಗಳು==
fdepifbjjsaut9ho92i2xb9ct70gffl
1382509
1382508
2026-08-14T17:15:15Z
Pragathi. BH
88266
1382509
wikitext
text/x-wiki
ಸಿಐಡಿ ಮೂಸಾ ೨೦೦೩ ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಜಾನಿ ಆಂಟನಿ ನಿರ್ದೇಶಿಸಿದ್ದಾರೆ , ಇದನ್ನು ಉದಯಕೃಷ್ಣ-ಸಿಬಿ ಕೆ. ಥಾಮಸ್ ಬರೆದಿದ್ದಾರೆಮತ್ತು ದಿಲೀಪ್ ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ದಿಲೀಪ್ ಖಾಸಗಿ ಪತ್ತೇದಾರಿ ಪಾತ್ರದಲ್ಲಿ ನಟಿಸಿದ್ದಾರೆಮತ್ತು ಭಾವನಾ , ಆಶಿಶ್ ವಿದ್ಯಾರ್ಥಿ, ಶರತ್ ಸಕ್ಸೇನಾ , ಮುರಳಿ , ಹರಿಶ್ರೀ ಅಶೋಕನ್ , ಕೊಚ್ಚಿನ್ ಹನೀಫಾ , ಜಗತಿ ಶ್ರೀಕುಮಾರ್ , ವಿಜಯರಾಘವನ್ , ಕ್ಯಾಪ್ಟನ್ ರಾಜು , ಓಡುವಿಲ್ ಉನ್ನಿಕೃಷ್ಣನ್ , ಸುಕುಮಾರಿ ಮತ್ತು ಸಲೀಂ ಕುಮಾರ್ ಅವರ ಸಮೂಹ ತಾರಾಗಣವಿದೆ .<ref>https://web.archive.org/web/20121109051356/http://www.hindu.com/mp/2007/03/31/stories/2007033100890100.htm</ref> ಈ ಚಿತ್ರವು ಸಿಐಡಿ ಮೂಸಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೂಲಂಕುಳಿಯಿಲ್ ಸಹದೇವನ್ ಎಂಬಪೊಲೀಸ್ ಕುಟುಂಬದ ಯುವಕನನ್ನು ಅನುಸರಿಸುತ್ತದೆ, ಭಯೋತ್ಪಾದಕ ಕಥಾವಸ್ತುವನ್ನು ಬಯಲು ಮಾಡುವಾಗ ಪತ್ತೇದಾರಿಯಾಗಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಹೊರಟನು.
ಈ ಚಿತ್ರವು ಜುಲೈ ೪, ೨೦೦೩ ರಂದು ಬಿಡುಗಡೆಯಾಯಿತು. ಇದು ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಗಳಿಸಿತು, ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು . [ ೧ ] ಸ್ಲ್ಯಾಪ್ಸ್ಟಿಕ್ ಹಾಸ್ಯಕ್ಕೆ ಹೆಸರುವಾಸಿಯಾದ ಇದು ಒಂದು ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದೆ . <ref>https://en.wikipedia.org/wiki/C.I.D._Moosa#cite_note-3</ref> ಸಿಐಡಿ ಮೂಸಾ ಚಿತ್ರವನ್ನು ತಮಿಳಿನಲ್ಲಿ ಚೀನಾ ಥಾನಾ ೦೦೧ , ಕನ್ನಡದಲ್ಲಿ ಸಿಐಡಿ ಈಶಾ ಮತ್ತು ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು . ಇದರ ಮುಂದುವರಿದ ಭಾಗವು ತಯಾರಕರಿಂದ ಕೆಲಸದಲ್ಲಿದೆ ಎಂದು ವದಂತಿಗಳಿವೆ.
==ಕಥಾವಸ್ತು==
ಮೂಲಂಕುಳಿಯಿಲ್ ಸಹದೇವನ್ ಸ್ಥಳೀಯ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಕೆಲಸ ಮಾಡುವ ಪೊಲೀಸ್ ಕಾನ್ಸ್ಟೆಬಲ್ ಪ್ರಭಾಕರನ್ ಅವರ ಮಗ ; ಅವರ ನಾಯಿ ಅರ್ಜುನ್ ಒಂದು ಜರ್ಮನ್ ಶೆಫರ್ಡ್, ಅಪರಾಧಿಗಳನ್ನು ಹಿಡಿಯುವ ಮತ್ತು ಸುಳಿವುಗಳನ್ನು ಪತ್ತೆಹಚ್ಚುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುವ ತಂಡದ ತರಬೇತಿ ಪಡೆದ ಸದಸ್ಯ. ಸಹದೇವನ್ ಒಂದೇ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕೇರಳ ಪೊಲೀಸ್ ಇಲಾಖೆಗೆ ಸೇರುವುದು, ಅದಕ್ಕಾಗಿ ಅವನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ದೈಹಿಕ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಆದಾಗ್ಯೂ, ಸಹದೇವನ್ ತನ್ನ ಸೋದರ ಮಾವ ಪೀತಾಂಬರನ್ (ಅವರು ಕೂಡ ಪಡೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿದ್ದಾರೆ) ಜೊತೆ ಉತ್ತಮ ಸಂಬಂಧ ಹೊಂದಿಲ್ಲ, ಏಕೆಂದರೆ ಅವನು ಓಡಿಹೋದ ನಂತರ ಸಹದೇವನ್ ಅವರ ಅಕ್ಕನನ್ನು ಮದುವೆಯಾದನು.
ಏತನ್ಮಧ್ಯೆ, ತಿಹಾರ್ ಜೈಲಿನಲ್ಲಿರುವ ಖಾಲಿದ್ "ಬಾಬಾ" ಮುಹಮ್ಮದ್ ಎಂಬ ಭಯೋತ್ಪಾದಕ ನಾಯಕ, ಕೇರಳದ ಹೊಸ ಮುಖ್ಯಮಂತ್ರಿ ರವಿ ಮೆನನ್ ಅವರನ್ನು ಕುತಂತ್ರಿ ಮತ್ತು ಭ್ರಷ್ಟ ಪೊಲೀಸ್ ಆಯುಕ್ತ ಗೌರಿಶಂಕರ್ ಸಹಾಯದಿಂದ ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಮೆನನ್ ಈ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು , ಅಲ್ಲಿ ಅವರು ಬಾಬಾ ಅವರ ಭಯೋತ್ಪಾದಕ ಸಂಘಟನೆಯನ್ನು ನಿಗ್ರಹಿಸಲು ಆದೇಶಿಸಿದರು, ಇದು ಬಾಬಾ ಅವರನ್ನು ಬಂಧಿಸಿ ಅವರ ಕುಟುಂಬವನ್ನು ಕೊಲ್ಲಲು ಕಾರಣವಾಯಿತು. ಬಾಬಾ ಮತ್ತು ಶಂಕರ್ ಅವರು ರಣಧೀರ್, ಅಮರ್ ಮತ್ತು ಜಂಡು ಎಂಬ ಮೂವರು ಭಯೋತ್ಪಾದಕರಿಗೆ ಮೆನನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಳಗೆ ಬಾಂಬ್ ಅಳವಡಿಸಲು ವ್ಯವಸ್ಥೆ ಮಾಡಿದರು, ಆದರೆ ಸಹದೇವನ್ ಮತ್ತು ಅರ್ಜುನ್ ಬಾಂಬ್ ಅನ್ನು ಕಂಡುಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಅದನ್ನು ಹೊರಗೆ ಎಸೆದರು, ಆದರೆ ಅರ್ಜುನ್ ಗಾಯಗೊಂಡರು. ಇದರ ಹೊರತಾಗಿಯೂ, ಸಹದೇವನ್ ಅರ್ಜುನ್ ಅವರನ್ನು ಪೂರ್ಣ ಆರೋಗ್ಯಕ್ಕೆ ಮರಳಿಸಲು ವೈದ್ಯಕೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ.
ಆಸ್ಪತ್ರೆಯಲ್ಲಿ ಸಹದೇವನ ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿ, ಗೌರಿಶಂಕರ್ (ಪೀತಾಂಬರನ್ ಸಹಾಯದಿಂದ) ಉದ್ದೇಶಪೂರ್ವಕವಾಗಿ ಸಹದೇವನ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವಂತೆ ಮಾಡುತ್ತಾರೆ. ಸಹದೇವನ್ ಮೊದಲಿಗೆ ನಿರಾಶೆಗೊಂಡು ನಿರುತ್ಸಾಹಗೊಳ್ಳುತ್ತಾನೆ, ಆದರೆ ಖಾಸಗಿ ಪತ್ತೇದಾರಿಯಾಗಲು ಮತ್ತು ತನ್ನ ಚಿಕ್ಕಪ್ಪ 'ಕರಮ್ಚಂದ್' ಹೆಜ್ಜೆಗಳನ್ನು ಅನುಸರಿಸಲು ಯೋಚಿಸುತ್ತಾನೆ. ಕರಮ್ಚಂದ್ ಸ್ವಇಚ್ಛೆಯಿಂದ ತನ್ನ ಕಚೇರಿ ಮತ್ತು ಉಪಕರಣಗಳನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಡುತ್ತಾನೆ, ಮತ್ತು ಸಹದೇವನ್ CID 'ಮೂಸಾ' (ಅವನ ಮೊದಲ ಮತ್ತು ಕೊನೆಯ ಹೆಸರುಗಳ ಮೊದಲ ಅಕ್ಷರಗಳಿಂದ) ಎಂಬ ಗುಪ್ತನಾಮವನ್ನು ಅಳವಡಿಸಿಕೊಳ್ಳುತ್ತಾನೆ. ತನ್ನ ಮೊದಲ ನಿಯೋಜನೆಯಲ್ಲಿ, ಮೂಸಾ ಮತ್ತು ಅವನ ಸಹಚರರು ಸಿಎಂ ಮೇಲಿನ ದಾಳಿಯ ತನಿಖೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಸ್ಪತ್ರೆಯಲ್ಲಿ ಬಾಂಬ್ ಇಟ್ಟಿದ್ದ ರಣಧೀರ್ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ, ಡಿಐಜಿ ಸತ್ಯನಾಥ್ (ಅವನು ಮೆನನ್ ಅವರ ಸೋದರಳಿಯ).
ಆದಾಗ್ಯೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಗೌರಿಶಂಕರ್ ರಹಸ್ಯವಾಗಿ ರಣಧೀರ್ ನನ್ನು ಕೊಂದು, ಆ ಸಂಸ್ಥೆಗೆ ಪರವಾನಗಿ ಇಲ್ಲ ಎಂದು ತಿಳಿದ ನಂತರ ಮೂಸಾನ ಕಚೇರಿಯನ್ನು ನಾಶಪಡಿಸುತ್ತಾನೆ. ಉಳಿದ ಇಬ್ಬರು ಭಯೋತ್ಪಾದಕರು ಮೆನನ್ ಕಾರಿನ ಮೇಲೆ ಮತ್ತೊಂದು ಬಾಂಬ್ ಇಡುತ್ತಾರೆ, ಮೆನನ್ ದರೋಡೆಯ ಬಗ್ಗೆ ದೂರು ನೀಡಲು ಮೂಸಾ ಮೆನನ್ ನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಇದು ವಿಫಲವಾಗುತ್ತದೆ, ಇದರಿಂದಾಗಿ ಮೆನನ್ ಸ್ಫೋಟದಿಂದ ಸಾಯದಂತೆ ರಕ್ಷಿಸಲ್ಪಡುತ್ತಾನೆ. ನಂತರ ಮೂಸಾ ಉದ್ದೇಶಪೂರ್ವಕವಾಗಿ ದೂರು ನೀಡದಿರಲು ನಿರ್ಧರಿಸುತ್ತಾನೆ, ಸಾರ್ವಜನಿಕರಿಂದ ಸುಳ್ಳು ಹೊಗಳಿಕೆಗಳನ್ನು ಗಳಿಸಲು ಮತ್ತು ಮೆನನ್ ಮುಖ್ಯಮಂತ್ರಿಯ ಜೀವವನ್ನು ಉಳಿಸಿದ ನಾಯಕ ಎಂದು ಮೆನನ್ ನನ್ನು ಪ್ರಶಂಸಿಸಲು. ಏನಾಯಿತು ಎಂದು ಕೇಳಿದ ಬಾಬಾ ಕೋಪದಿಂದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ, ಗೌರಿಶಂಕರ್, ಅಮರ್ ಮತ್ತು ಜಂಡು ಇಬ್ಬರನ್ನೂ ಮುಗಿಸಲು ವೈಯಕ್ತಿಕವಾಗಿ ಸಹಾಯ ಮಾಡಲು ಉದ್ದೇಶಿಸುತ್ತಾನೆ. ಸ್ಥಳೀಯ ಹುಚ್ಚನೊಬ್ಬ ಮೂಸಾಗೆ ಹಲವಾರು ಬಾರಿ ಓಡಿಹೋಗುವಂತೆ ಮಾಡುವ ಕೆಲವು ಸುಳ್ಳು ಸುಳಿವುಗಳ ನಂತರ, ಮೂಸಾ ನಂತರ ಅಮರ್ನನ್ನು ಕಂಡುಕೊಳ್ಳುತ್ತಾನೆ, ರಣಧೀರ್ ಜೊತೆಗೆ ಆಸ್ಪತ್ರೆಯಲ್ಲಿ ಬಾಂಬ್ ಯೋಜಿಸಿದ ಎರಡನೇ ಭಯೋತ್ಪಾದಕ ಎಂದು ಗುರುತಿಸುತ್ತಾನೆ.
ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಮೂಸಾ ಅಮರ್ನನ್ನು ಹಿಡಿಯಲು ಪ್ರಯತ್ನಿಸುತ್ತಾನೆ, ಆದರೆ ಆಕಸ್ಮಿಕವಾಗಿ ಅವನ ತಲೆಗೆ ಗುಂಡು ಹಾರಿಸಿ ಕೊಲ್ಲುತ್ತಾನೆ. ಸತ್ಯನಾಥ್ ಮೊಣಕಾಲಿನ ಕೆಳಗೆ ಮಾತ್ರ ಗುಂಡು ಹಾರಿಸಬೇಕೆಂದು ಹೇಳಿದ್ದರಿಂದ ಅವನು ತೊಂದರೆಗೆ ಸಿಲುಕುತ್ತಾನೆ, ಇಲ್ಲದಿದ್ದರೆ ಅವನ ಮೇಲೆ ಕ್ರಿಮಿನಲ್ ಆರೋಪ ಹೊರಿಸಬೇಕಾಗುತ್ತದೆ. ಆದಾಗ್ಯೂ, ಕೇಂದ್ರ ಸರ್ಕಾರವು ಅಮರ್ನ ತಲೆಗೆ ₹ 5 ಲಕ್ಷ ಬಹುಮಾನವನ್ನು ನೀಡಿದೆ ಎಂದು ಸತ್ಯನಾಥ್ಗೆ ತಿಳಿಯುತ್ತದೆ , ಅದು ಮೂಸಾಗೆ ಸಿಗುತ್ತದೆ, ಇದು ಆಯುಕ್ತರಿಗೆ ನಿರಾಶೆಯನ್ನುಂಟು ಮಾಡುತ್ತದೆ. ಈ ಮಧ್ಯೆ, ಮೂಸಾ ನಿರಂತರವಾಗಿ ಓಲೈಸಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಲಿಲ್ಲ, ಮೀನಾ, ರಣಧೀರ್, ಅಮರ್ ಮತ್ತು ಜಂಡು ತನ್ನ ಅಪಾರ್ಟ್ಮೆಂಟ್ನಲ್ಲಿ ಅತಿಥಿಗಳಾಗಿದ್ದಾರೆ ಮತ್ತು ರಣಧೀರ್ ಮತ್ತು ಜಂಡು ಪರಾರಿಯಾಗಿದ್ದಾರೆ ಎಂದು ಮೀನಾಗೆ ತಿಳಿಸುತ್ತಾಳೆ. ಆದಾಗ್ಯೂ, ಮೂಸಾ ಅವರು ಭಯೋತ್ಪಾದಕರು ಮತ್ತು ಅವರನ್ನು ಗೌರಿಶಂಕರ್ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಗೌರಿಶಂಕರ್ ಮೀನಾಳನ್ನು ಬಂಧಿಸುತ್ತಾಳೆ.
ಗೌರಿಶಂಕರ್ ಗೆ ಮೀನಾಳ ಮುಗ್ಧತೆಯನ್ನು ಪ್ರತಿಪಾದಿಸಲು ಮೂಸಾ ಪ್ರಯತ್ನಿಸುತ್ತಾನೆ, ಆಕೆಗೆ ಭಯೋತ್ಪಾದಕರ ಗುರುತುಗಳು ತಿಳಿದಿಲ್ಲ ಎಂದು ಹೇಳುತ್ತಾನೆ, ಆದರೆ ಅವನು ನಿರಾಕರಿಸಿ ಮೀನಾಳನ್ನು ವಶಕ್ಕೆ ತೆಗೆದುಕೊಳ್ಳುತ್ತಾನೆ. ಗೌರಿಶಂಕರ್ ಮೀನಾಳನ್ನು ಹಿಂಸಿಸುತ್ತಿದ್ದಂತೆ, ಅವನು ಅವಳನ್ನು ಕಿರುಕುಳ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಮೂಸಾ ಅವನನ್ನು ಥಳಿಸುವ ಮೂಲಕ ರಕ್ಷಣೆಗೆ ಬರುತ್ತಾನೆ, ನಂತರ ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಅವಳು ಪ್ರತಿಯಾಗಿ ಮೂಸಾಗೆ ಅವಳ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಇದರಿಂದಾಗಿ, ಗೌರಿಶಂಕರ್ ಇಷ್ಟವಿಲ್ಲದ ಮೆನನ್ ಅನುಮೋದಿಸಿದ ಮೂಸಾ ಮೇಲೆ ಬಂಧನ ವಾರಂಟ್ ಹೊರಡಿಸುತ್ತಾನೆ . ಬಂಧನ ಸಂಭವಿಸುವ ಮೊದಲು, ಮೂಸಾ ಮೆನನ್ ಗೆ ತನ್ನ ಮುಗ್ಧತೆಯನ್ನು ಪ್ರತಿಪಾದಿಸಲು ಮೆನನ್ ಮನೆಗೆ ನುಸುಳುತ್ತಾನೆ, ಆಶ್ಚರ್ಯಕರವಲ್ಲದ ರೀತಿಯಲ್ಲಿ ಮೂಸಾ ತನ್ನ ಮುಗ್ಧತೆಯನ್ನು ಮೆನನ್ ಗೆ ತಿಳಿಸುತ್ತಾನೆ, ಬಾಬಾ ಮನೆಗೆ ಹೋಗುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತಾನು ನೋಡಿದ್ದೇನೆ ಎಂದು ಒಪ್ಪಿಕೊಳ್ಳುವ ಮೂಲಕ ತನಗೆ ಈಗಾಗಲೇ ತಿಳಿದಿದೆ ಮತ್ತು ದಾಳಿಗಳ ಹಿಂದೆ ಅವನೇ ಇದ್ದಾನೆ ಎಂದು ಮೆನನ್ ಹೇಳುತ್ತಾನೆ.
ಬಾಬಾನ ಹಿಂದಿನ ಕಥೆಯನ್ನು ಮೆನನ್ ಮೂಸಾಗೆ ವಿವರಿಸುತ್ತಿದ್ದಂತೆ, ಅದರಲ್ಲಿ ಬಾಬಾನ ಪುರುಷರು ಹಿಂದೆ ಮೆನನ್ ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಕೊಂದರು ಎಂಬ ಅಂಶವೂ ಸೇರಿತ್ತು. ಮೆನನ್ ಬಂದು ಮೆನನ್ ನ ತೋಳಿಗೆ ಗುಂಡು ಹಾರಿಸುತ್ತಾನೆ, ಇದರಿಂದ ಮೂಸಾ ಅವನನ್ನು ರಕ್ಷಿಸಲು ಮತ್ತು ಮೆನನ್ ಅನ್ನು ಉಳಿಸಲು ಅವನ ಮೇಲೆ ಗುಂಡು ಹಾರಿಸಬೇಕಾಗುತ್ತದೆ. ಬಾಬಾ ಮತ್ತು ಕಮಿಷನರ್ ಪರಸ್ಪರ ಕೈಜೋಡಿಸುತ್ತಿದ್ದಾರೆಂದು ಅರಿತುಕೊಂಡ ಮೂಸಾ, ಅರ್ಜುನ್ ಜೊತೆ ತನ್ನ ಪತ್ತೇದಾರಿ ಕಾರಿನಲ್ಲಿ ಮೆನನ್ ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾನೆ. ತನ್ನ ಕಾರಿನಲ್ಲಿರುವ ಬೆನ್ನಟ್ಟುವವರನ್ನು ಹಿಂಬಾಲಿಸುವ ಸಾಧನಗಳನ್ನು ಬಳಸಿ, ಮೂಸಾ ತನ್ನನ್ನು ಹಿಂಬಾಲಿಸುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಬಾಬಾ ಮತ್ತು ಕಮಿಷನರ್ ಅವರನ್ನು ತಡೆಹಿಡಿಯುತ್ತಾರೆ, ಮತ್ತು ಬಾಬಾ ಮೂಸಾನನ್ನು ಮುಗಿಸಲು ಹೊರಟಿರುವಾಗ, ಅವನು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮೆನನ್ ಮತ್ತು ಅರ್ಜುನ್ ನನ್ನು ಉಳಿಸುತ್ತಾನೆ ಮತ್ತು ಬಾಬಾ ಮತ್ತು ಕಮಿಷನರ್ ಇಬ್ಬರನ್ನೂ ಗುಂಡು ಹಾರಿಸುತ್ತಾನೆ. ಅವನ ಹೆಸರು ಸ್ಪಷ್ಟವಾದ ನಂತರ, ಬಾಬಾನ ಸಂಚನ್ನು ವಿಫಲಗೊಳಿಸಿದ್ದಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳು ಮೂಸಾನನ್ನು ಹೀರೋ ಎಂದು ಘೋಷಿಸುತ್ತಾರೆ. ಉನ್ನತ ವೃತ್ತಿಪರ ತರಬೇತಿಗಾಗಿ ಮೂಸಾ ಮತ್ತು ಅರ್ಜುನ್ ರನ್ನು ಸ್ಕಾಟ್ಲೆಂಡ್ ಯಾರ್ಡ್ ಗೆ ಕಳುಹಿಸಲಾಗುತ್ತದೆ . ಹೊರಡುವ ಮೊದಲು, ಮೂಸಾ ತನ್ನ ಕುಟುಂಬ, ಸ್ನೇಹಿತರು ಮತ್ತು ಸಹಚರರಿಗೆ ವಿದಾಯ ಹೇಳುತ್ತಾನೆ (ಸತ್ಯನಾಥ್ ಮತ್ತು ಪೀತಾಂಬರನ್ ಸಹ ಅವರಿಗೆ ಗೌರವ ಸಲ್ಲಿಸಿ ವಿದಾಯ ಹೇಳುತ್ತಾ). ಆದಾಗ್ಯೂ, ಕೊನೆಯಲ್ಲಿ, ಮೂಸಾ ಅವರ ಪ್ರೈವೇಟ್ ಜೆಟ್ ಅನ್ನು ಹಿಂದಿನ ಕಾಲದ ಹುಚ್ಚನೊಬ್ಬ ಅಪಹರಿಸುತ್ತಾನೆ, ಅವನು ಪೈಲಟ್ ಅನ್ನು ಹಿಂಭಾಗದಲ್ಲಿ ಕಟ್ಟಿಹಾಕುತ್ತಾನೆ. ಸಹದೇವನ್ ಭಯಭೀತರಾಗಿ ಕಿರುಚುತ್ತಿದ್ದಂತೆ, ಹುಚ್ಚನು ಉಡಾವಣೆಯನ್ನು ಪ್ರಾರಂಭಿಸುತ್ತಾನೆ ಮತ್ತು ಬ್ಯಾರೆಲ್ ಉರುಳುವಿಕೆಯ ಸರಣಿಯ ನಂತರ ಜೆಟ್ ಕೊನೆಯದಾಗಿ ಮೋಡಗಳೊಳಗೆ ಹುಚ್ಚುಚ್ಚಾಗಿ ತಿರುಗುತ್ತಿರುವುದನ್ನು ಕಾಣಬಹುದು.
==ಪಾತ್ರವರ್ಗ==
ಖಾಸಗಿ ಪತ್ತೇದಾರಿ ಮೂಲಕುಜಿಯಿಲ್ ಸಹದೇವನ್ ಅಕಾ ಸಿಐಡಿ ಮೂಸಾ ಪಾತ್ರದಲ್ಲಿ ದಿಲೀಪ್ <ref>https://www.imdb.com/title/tt0377575/</ref>
* ಭಾವನಾ ಮೀನಾಕ್ಷಿ ಪಟೇಲ್ / ಮೀನಾ, ಸಹದೇವನ ಪ್ರೀತಿಯ ಆಸಕ್ತಿ
* ನಗರ ಪೊಲೀಸ್ ಆಯುಕ್ತ ಗೌರಿಶಂಕರ್ ಐಪಿಎಸ್ ಆಗಿ ಆಶಿಶ್ ವಿದ್ಯಾರ್ಥಿ
* ಭಯೋತ್ಪಾದಕ ಮಾಸ್ಟರ್ ಮೈಂಡ್ ಖಲೀದ್ ಮೊಹಮ್ಮದ್ ಬಾಬಾ ಪಾತ್ರದಲ್ಲಿ ಶರತ್ ಸಕ್ಸೇನಾ
* ಕೇರಳದ ಮುಖ್ಯಮಂತ್ರಿ , ಮಾಜಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಎಂ.ಎಸ್. ರವಿ ಮೆನನ್ ಪಾತ್ರದಲ್ಲಿ ಮುರಳಿ.
* ಸಹದೇವನ ಸೋದರ ಮಾವ ಎಸ್ಐ ಪೀತಾಂಬರನ್ ಪಾತ್ರದಲ್ಲಿ ಜಗತಿ ಶ್ರೀಕುಮಾರ್
* ಹರಿಶ್ರೀ ಅಶೋಕನ್ "ತೋರಪ್ಪನ್" ಕೊಚ್ಚುನ್ನಿ/ CID ಕೊಚ್ಚುನ್ನಿ, ವಂಚಕ ಕಳ್ಳ ಮತ್ತು ಸಹದೇವನ ಸ್ನೇಹಿತ
* ಕಾನ್ಸ್ಟೇಬಲ್ ವಿಕ್ರಮನ್ ಆಗಿ ಕೊಚ್ಚಿನ್ ಹನೀಫಾ / ಸಿಐಡಿ ವಿಕ್ರಮ್, ಸಹದೇವನ ಆಪ್ತ
* ಒಡುವಿಲ್ ಉನ್ನಿಕೃಷ್ಣನ್ ಮುಖ್ಯ ಕಾನ್ಸ್ಟೇಬಲ್ ಮೂಲಂಕುಜಿಯಿಲ್ ಪ್ರಭಾಕರನ್ / ಸಿಐಡಿ ಪ್ರಭು, ಸಹದೇವನ್ ತಂದೆ
* ಕರುಣನ್ ಚಂತಕ್ಕವಳ ಪಾತ್ರದಲ್ಲಿ ಕ್ಯಾಪ್ಟನ್ ರಾಜು / ಡಿಟೆಕ್ಟಿವ್ ಕರಮಚಂದ್, ಸಹದೇವನ ಚಿಕ್ಕಪ್ಪ
* ಹೆಸರಿಲ್ಲದ ಹುಚ್ಚನ ಪಾತ್ರದಲ್ಲಿ ಸಲೀಂ ಕುಮಾರ್
* ಗಿರಿಜಾ, ಸಹದೇವನ ತಾಯಿಯಾಗಿ ಸುಕುಮಾರಿ
* ವಿಜಯರಾಘವನ್ ಡಿಐಜಿ ಸತ್ಯನಾರಾಯಣನ್ ಐಪಿಎಸ್ ಆಗಿ
* ಇಂದ್ರನ್ಸ್ ತೀಕ್ಕನಾಳ್ ವರ್ಕಿ, ಪತ್ರಕರ್ತ
* ಬಿಂದು ಪಣಿಕ್ಕರ್ ರಮಣಿಯಾಗಿ, ಪೀತಾಂಬರನ ಪತ್ನಿ ಮತ್ತು ಸಹದೇವನ ಸಹೋದರಿ
* ಮೀನಾ ಅವರ ತಾತ ರಾಮದೇವ್ ಪಟೇಲ್ ಪಾತ್ರದಲ್ಲಿ ಪರವೂರು ಭರತನ್
* ಮೀನಾಳ ಅಜ್ಜಿ ಸಾವಿತ್ರಿ ದೇವಿಯಾಗಿ ಸುಬ್ಬಲಕ್ಷ್ಮಿ
* ಪಶುವೈದ್ಯ ವೈದ್ಯ ಐಸಾಕ್ ಚಾಕೊ ಪಾತ್ರದಲ್ಲಿ ಕುಂಚನ್
* ಪೊಲೀಸ್ ಕಾನ್ಸ್ಟೇಬಲ್ ಸೆಬಾಸ್ಟಿಯನ್ ಪಾತ್ರದಲ್ಲಿ ಮಚ್ಚನ್ ವರ್ಗೀಸ್
* ಕೊಚ್ಚುಣ್ಣಿಯ ತಂದೆ ಕಲ್ಲನ್ ಕುಂಜಪ್ಪು ಪಾತ್ರದಲ್ಲಿ ಗೀತಾ ಸಲಾಂ
* CI ಜಾರ್ಜ್ ಈಪೆನ್ ಆಗಿ ಅಬು ಸಲೀಂ
* ಪೊಲೀಸ್ ಕಾನ್ಸ್ಟೇಬಲ್ ಗೋಪಾಲನ್ ಪಾತ್ರದಲ್ಲಿ ನಾರಾಯಣನ್ಕುಟ್ಟಿ
* ಪೊಲೀಸ್ ಕಾನ್ಸ್ಟೇಬಲ್ ವರ್ಗೀಸ್ ಪಾತ್ರದಲ್ಲಿ ಕಲಾಭವನ ಶಾಜೋನ್
* ರವಿ ಮೆನನ್ ಅವರ ಪತ್ನಿ ಸುಮಿತ್ರಾ ನಂಬಿಯಾರ್ ಪಾತ್ರದಲ್ಲಿ ರೀನಾ
* ಟೈಲರ್ ಸುಗುಣನ್ ಪಾತ್ರದಲ್ಲಿ ನಂದು ಪೊತುವಾಲ್
* ಕಲಾಭವನ್ ಹನೀಫ್ ಹೌಸ್ ಬ್ರೋಕರ್ ಆಗಿ
* ಪೀಠಾಂಬರನ ನೆರೆಯ ರಾಮಕೃಷ್ಣನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕಜನ್ ಖಾನ್ ಭಯೋತ್ಪಾದಕ ರಣಧೀರ್ ಆಗಿ
* ಸುಧೀರ್ ಸುಕುಮಾರನ್ ಭಯೋತ್ಪಾದಕ ಜಂಡು ಪಾತ್ರದಲ್ಲಿ
* ಶ್ವೇತಾ ಅಗರ್ವಾಲ್ ("ಜೇಮ್ಸ್ ಬಾಂಡ್" ಹಾಡಿನಲ್ಲಿ ವಿಶೇಷ ಪಾತ್ರ) <ref>https://en.wikipedia.org/wiki/C.I.D._Moosa#cite_note-5</ref>
==ಉತ್ಪಾದನೆ==
ಶೀರ್ಷಿಕೆ ಮತ್ತು ಪಾತ್ರದ ಹೆಸರನ್ನು ಕನ್ನಡಿ ವಿಶ್ವನಾಥನ್ ಬರೆದು ರಚಿಸಿದ ಸಿಐಡಿ ಮೂಸಾ ಕಾಮಿಕ್ಸ್ನಿಂದ ಅಳವಡಿಸಿಕೊಳ್ಳಲಾಗಿದೆ .<ref>https://www.thenewsminute.com/article/remember-cid-moosa-docu-series-captures-magic-malayalam-comics-138124</ref>
==ಧ್ವನಿಪಥ==
ಈ ಚಿತ್ರದಲ್ಲಿ ವಿದ್ಯಾಸಾಗರ್ ದಿಲೀಪ್ ಜೊತೆ ಆರನೇ ಬಾರಿಗೆ ಸಹಕರಿಸಿ ಧ್ವನಿಪಥ ಸಂಯೋಜಿಸಿದ್ದಾರೆ . ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ . <ref>https://timesofindia.indiatimes.com/entertainment/malayalam/music/ks-harisankars-rendition-of-kaadirangi-song-from-cid-moosa-is-a-must-watch/articleshow/81429807.cms</ref>
==ಆರತಕ್ಷತೆ==
;ಬಾಕ್ಸ್ ಆಫೀಸ್
ಸಿಐಡಿ ಮೂಸಾ ಬಾಕ್ಸ್ ಆಫೀಸ್ನಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. <ref>https://en.wikipedia.org/wiki/The_Times_of_India</ref> ಆ ಚಿತ್ರವು ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿತ್ತು . ಆ ಸಮಯದಲ್ಲಿ ಮಲಯಾಳಂ ಚಿತ್ರಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಹೆಚ್ಚಿನ ಬಜೆಟ್ನಲ್ಲಿ ₹ 2.5 ಕೋಟಿ ಬಜೆಟ್ನಲ್ಲಿ ಇದನ್ನು ನಿರ್ಮಿಸಲಾಯಿತು .
ವಿಮರ್ಶಾತ್ಮಕ ಪ್ರತಿಕ್ರಿಯೆ
ಈ ಚಿತ್ರವನ್ನು ಮಲಯಾಳಂನ ಅತ್ಯುತ್ತಮ ಸ್ಲ್ಯಾಪ್ಸ್ಟಿಕ್ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಇದು ಅಭಿಮಾನಿಗಳ ಗುಂಪನ್ನೂ ಗಳಿಸಿದೆ. <ref>https://web.archive.org/web/20170903214123/http://www.sify.com/movies/malayalam/interview.php?id=13723260&cid=2406</ref><ref>https://en.wikipedia.org/wiki/The_Hindu</ref> <ref>https://www.indiatoday.in/movies/regional-cinema/story/kerala-actress-abduction-dileep-rise-power-mollywood-1023914-2017-07-12</ref> <ref>http://english.manoramaonline.com/news/kerala/2017/07/12/actor-dileep-life-story-rise-and-fall-mollywood.html</ref> <ref>https://web.archive.org/web/20180318184626/http://m.sify.com/movies/dileep-s-lucky-date-news-malayalam-kkfv31jfhjjsi.html</ref> 2016 ರಲ್ಲಿ, ಕಲಾ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಅವರು ದಿಲೀಪ್ ಅವರ ನೆಚ್ಚಿನ ಚಿತ್ರ ಸಿಐಡಿ ಮೂಸಾ ಎಂದು ಹೇಳಿದ್ದಾರೆ . <ref>https://www.onmanorama.com/entertainment/entertainment-news/dileep-kavya-on-controversies-and-pinneyum-movie.html</ref>
==ಪರಂಪರೆ==
ಬಿಡುಗಡೆಯಾದಾಗಿನಿಂದ, ಸಿಐಡಿ ಮೂಸಾ ಮಲಯಾಳಂ ಚಿತ್ರರಂಗದಲ್ಲಿ ಆರಾಧನಾ ಸ್ಥಾನಮಾನವನ್ನು ಗಳಿಸಿದೆ ಮತ್ತು 2000 ರ ದಶಕದ ಆರಂಭದಲ್ಲಿ ಅತ್ಯಂತ ಜನಪ್ರಿಯ ಹಾಸ್ಯ ಚಿತ್ರಗಳಲ್ಲಿ ಆಗಾಗ್ಗೆ ಉಲ್ಲೇಖಿಸಲ್ಪಟ್ಟಿದೆ. ಚಿತ್ರದ ಸಂಭಾಷಣೆಗಳು, ಹಾಸ್ಯ ಸನ್ನಿವೇಶಗಳು ಮತ್ತು ಪಾತ್ರದ ನಡವಳಿಕೆಗಳು ಕೇರಳದ ಜನಪ್ರಿಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಉಲ್ಲೇಖಿಸಲ್ಪಟ್ಟವು ಮತ್ತು ಮಾಧ್ಯಮ ಮತ್ತು ಆನ್ಲೈನ್ ವೇದಿಕೆಗಳಲ್ಲಿ ಉಲ್ಲೇಖಿಸಲ್ಪಡುತ್ತಲೇ ಇವೆ.<ref>https://keralakaumudi.com/en/news/news.php?id=1570492&u</ref>
ಈ ಚಿತ್ರದ ಯಶಸ್ಸು ಆ ಕಾಲದ ಪ್ರಮುಖ ಹಾಸ್ಯ ನಟನಾಗಿ ದಿಲೀಪ್ ಅವರ ಖ್ಯಾತಿಯನ್ನು ಬಲಪಡಿಸಿತು. ನಂತರದ ವರ್ಷಗಳಲ್ಲಿ, ಮಲಯಾಳಂ ಸ್ಲ್ಯಾಪ್ಸ್ಟಿಕ್ ಸಿನಿಮಾದ ಚರ್ಚೆಗಳಲ್ಲಿ ಈ ಚಿತ್ರವು ಪುನರಾವರ್ತಿತ ಉಲ್ಲೇಖ ಬಿಂದುವಾಗಿ ಉಳಿದಿದೆ, ಅದರ ದೃಶ್ಯಗಳು ಮತ್ತು ಕ್ಯಾಚ್ಫ್ರೇಸ್ಗಳು ಇಂಟರ್ನೆಟ್ ಮೀಮ್ಸ್ ಮತ್ತು ನಾಸ್ಟಾಲ್ಜಿಕ್ ಸಿಂಹಾವಲೋಕನಗಳಲ್ಲಿ ಪ್ರಸಾರವಾಗುತ್ತಲೇ ಇವೆ. <ref>https://en.wikipedia.org/wiki/ISSN_(identifier)</ref>
===ರೀಮೇಕ್ಗಳು===
ಸಿಐಡಿ ಮೂಸಾದ ಯಶಸ್ಸಿನ ನಂತರ , ಇದು 2007 ರಲ್ಲಿ ತಮಿಳಿನಲ್ಲಿ ಚೀನಾ ಥಾನಾ 001 ಎಂದು , ಕನ್ನಡದಲ್ಲಿ 2013 ರಲ್ಲಿ ಸಿಐಡಿ ಈಶಾ <ref>https://web.archive.org/web/20230103140622/https://timesofindia.indiatimes.com/entertainment/kannada/movies/news/two-malayalam-remakes-release-this-week/articleshow/19108895.cms</ref> ಮತ್ತು 2013 ರಲ್ಲಿ ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು .
===ಉತ್ತರಭಾಗ===
2016 ರಲ್ಲಿ, ಅದೇ ತಂಡವು ಉತ್ತರಭಾಗವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಬಹಿರಂಗಪಡಿಸಿತು. ಆದರೆ ನಂತರ 28 ಅಕ್ಟೋಬರ್ 2020 ರಂದು, ನಟ ದಿಲೀಪ್ ಸ್ವತಃ ಸಿಐಡಿ ಮೂಸಾ ಆಧಾರಿತ ಅನಿಮೇಟೆಡ್ ಸರಣಿಯ ಪ್ರೋಮೋವನ್ನು ಪ್ರಾರಂಭಿಸಿದರು. ಬಿಡುಗಡೆಯಾದ 17 ವರ್ಷಗಳ ನಂತರ ಸಿಐಡಿ ಮೂಸಾ ಅನಿಮೇಷನ್ ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ನಟ ಘೋಷಿಸಿದರು. ಅಂದಿನಿಂದ ಅನಿಮೇಟೆಡ್ ಚಿತ್ರದ ಬಗ್ಗೆ ಯಾವುದೇ ನವೀಕರಣವಿಲ್ಲ.<ref>https://www.mathrubhumi.com/movies-music/news/cid-moosa-animation-series-dileep-johny-antony-udaykrishna-sibi-k-thomas-bhavana-1.5163909</ref>
ನಂತರ, 2023 ರಲ್ಲಿ, ದಿಲೀಪ್ ಅವರ ವಾಯ್ಸ್ ಆಫ್ ಸತ್ಯನಾಥನ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ , ನಿರ್ದೇಶಕ ಜಾನಿ ಆಂಟನಿ, ಸಿಐಡಿ ಮೂಸಾ ಚಿತ್ರದ ಲೈವ್-ಆಕ್ಷನ್ ಸೀಕ್ವೆಲ್ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದರು.
==ಉಲ್ಲೇಖಗಳು==
papwpl0f25ad8ct2wbm9808g59d6tn8
1382510
1382509
2026-08-14T17:16:40Z
Pragathi. BH
88266
1382510
wikitext
text/x-wiki
{{short description|2003 film directed by Johny Antony}}
{{Use British English|date=March 2013}}
{{Use dmy dates|date=July 2022}}
{{Infobox film
| name = ಸಿ.ಐ.ಡಿ ಮೂಸಾ
| image = C.I.D. Moosa.jpg
| caption = DVD cover
| director = [[Johny Antony]]
| writer = [[Udaykrishna–Sibi K. Thomas]]
| producer = [[Dileep]]<br />Anoop
| starring = {{ubl|[[Dileep]] | [[Bhavana]] | [[Harisree Ashokan]] | [[Jagathy Sreekumar]]|[[Cochin Haneefa]]|[[Salim Kumar]]}}
| music = [[Vidyasagar (composer)|Vidyasagar]]
| editing = [[Ranjan Abraham]]
| cinematography = [[Saloo George]]
| studio = Graand Production
| distributor = [[Kalasangham Films]]
| runtime = 170 minutes
| released = {{Film date|df=yes|2003|7|04|India}}
| country = India
| language = Malayalam
| budget = {{INRConvert|2.5|c}}<ref name="BoxOfficeReport" />
| gross = <!--Must be attributed to a reliable published source with an established reputation for fact-checking. No blogs, no IMDb.-->
}}
ಸಿಐಡಿ ಮೂಸಾ ೨೦೦೩ ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಜಾನಿ ಆಂಟನಿ ನಿರ್ದೇಶಿಸಿದ್ದಾರೆ , ಇದನ್ನು ಉದಯಕೃಷ್ಣ-ಸಿಬಿ ಕೆ. ಥಾಮಸ್ ಬರೆದಿದ್ದಾರೆಮತ್ತು ದಿಲೀಪ್ ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ದಿಲೀಪ್ ಖಾಸಗಿ ಪತ್ತೇದಾರಿ ಪಾತ್ರದಲ್ಲಿ ನಟಿಸಿದ್ದಾರೆಮತ್ತು ಭಾವನಾ , ಆಶಿಶ್ ವಿದ್ಯಾರ್ಥಿ, ಶರತ್ ಸಕ್ಸೇನಾ , ಮುರಳಿ , ಹರಿಶ್ರೀ ಅಶೋಕನ್ , ಕೊಚ್ಚಿನ್ ಹನೀಫಾ , ಜಗತಿ ಶ್ರೀಕುಮಾರ್ , ವಿಜಯರಾಘವನ್ , ಕ್ಯಾಪ್ಟನ್ ರಾಜು , ಓಡುವಿಲ್ ಉನ್ನಿಕೃಷ್ಣನ್ , ಸುಕುಮಾರಿ ಮತ್ತು ಸಲೀಂ ಕುಮಾರ್ ಅವರ ಸಮೂಹ ತಾರಾಗಣವಿದೆ .<ref>https://web.archive.org/web/20121109051356/http://www.hindu.com/mp/2007/03/31/stories/2007033100890100.htm</ref> ಈ ಚಿತ್ರವು ಸಿಐಡಿ ಮೂಸಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೂಲಂಕುಳಿಯಿಲ್ ಸಹದೇವನ್ ಎಂಬಪೊಲೀಸ್ ಕುಟುಂಬದ ಯುವಕನನ್ನು ಅನುಸರಿಸುತ್ತದೆ, ಭಯೋತ್ಪಾದಕ ಕಥಾವಸ್ತುವನ್ನು ಬಯಲು ಮಾಡುವಾಗ ಪತ್ತೇದಾರಿಯಾಗಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಹೊರಟನು.
ಈ ಚಿತ್ರವು ಜುಲೈ ೪, ೨೦೦೩ ರಂದು ಬಿಡುಗಡೆಯಾಯಿತು. ಇದು ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಗಳಿಸಿತು, ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು . [ ೧ ] ಸ್ಲ್ಯಾಪ್ಸ್ಟಿಕ್ ಹಾಸ್ಯಕ್ಕೆ ಹೆಸರುವಾಸಿಯಾದ ಇದು ಒಂದು ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದೆ . <ref>https://en.wikipedia.org/wiki/C.I.D._Moosa#cite_note-3</ref> ಸಿಐಡಿ ಮೂಸಾ ಚಿತ್ರವನ್ನು ತಮಿಳಿನಲ್ಲಿ ಚೀನಾ ಥಾನಾ ೦೦೧ , ಕನ್ನಡದಲ್ಲಿ ಸಿಐಡಿ ಈಶಾ ಮತ್ತು ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು . ಇದರ ಮುಂದುವರಿದ ಭಾಗವು ತಯಾರಕರಿಂದ ಕೆಲಸದಲ್ಲಿದೆ ಎಂದು ವದಂತಿಗಳಿವೆ.
==ಕಥಾವಸ್ತು==
ಮೂಲಂಕುಳಿಯಿಲ್ ಸಹದೇವನ್ ಸ್ಥಳೀಯ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಕೆಲಸ ಮಾಡುವ ಪೊಲೀಸ್ ಕಾನ್ಸ್ಟೆಬಲ್ ಪ್ರಭಾಕರನ್ ಅವರ ಮಗ ; ಅವರ ನಾಯಿ ಅರ್ಜುನ್ ಒಂದು ಜರ್ಮನ್ ಶೆಫರ್ಡ್, ಅಪರಾಧಿಗಳನ್ನು ಹಿಡಿಯುವ ಮತ್ತು ಸುಳಿವುಗಳನ್ನು ಪತ್ತೆಹಚ್ಚುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುವ ತಂಡದ ತರಬೇತಿ ಪಡೆದ ಸದಸ್ಯ. ಸಹದೇವನ್ ಒಂದೇ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕೇರಳ ಪೊಲೀಸ್ ಇಲಾಖೆಗೆ ಸೇರುವುದು, ಅದಕ್ಕಾಗಿ ಅವನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ದೈಹಿಕ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಆದಾಗ್ಯೂ, ಸಹದೇವನ್ ತನ್ನ ಸೋದರ ಮಾವ ಪೀತಾಂಬರನ್ (ಅವರು ಕೂಡ ಪಡೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿದ್ದಾರೆ) ಜೊತೆ ಉತ್ತಮ ಸಂಬಂಧ ಹೊಂದಿಲ್ಲ, ಏಕೆಂದರೆ ಅವನು ಓಡಿಹೋದ ನಂತರ ಸಹದೇವನ್ ಅವರ ಅಕ್ಕನನ್ನು ಮದುವೆಯಾದನು.
ಏತನ್ಮಧ್ಯೆ, ತಿಹಾರ್ ಜೈಲಿನಲ್ಲಿರುವ ಖಾಲಿದ್ "ಬಾಬಾ" ಮುಹಮ್ಮದ್ ಎಂಬ ಭಯೋತ್ಪಾದಕ ನಾಯಕ, ಕೇರಳದ ಹೊಸ ಮುಖ್ಯಮಂತ್ರಿ ರವಿ ಮೆನನ್ ಅವರನ್ನು ಕುತಂತ್ರಿ ಮತ್ತು ಭ್ರಷ್ಟ ಪೊಲೀಸ್ ಆಯುಕ್ತ ಗೌರಿಶಂಕರ್ ಸಹಾಯದಿಂದ ಕೊಲೆ ಮಾಡಲು ಸಂಚು ರೂಪಿಸುತ್ತಾನೆ. ಮೆನನ್ ಈ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು , ಅಲ್ಲಿ ಅವರು ಬಾಬಾ ಅವರ ಭಯೋತ್ಪಾದಕ ಸಂಘಟನೆಯನ್ನು ನಿಗ್ರಹಿಸಲು ಆದೇಶಿಸಿದರು, ಇದು ಬಾಬಾ ಅವರನ್ನು ಬಂಧಿಸಿ ಅವರ ಕುಟುಂಬವನ್ನು ಕೊಲ್ಲಲು ಕಾರಣವಾಯಿತು. ಬಾಬಾ ಮತ್ತು ಶಂಕರ್ ಅವರು ರಣಧೀರ್, ಅಮರ್ ಮತ್ತು ಜಂಡು ಎಂಬ ಮೂವರು ಭಯೋತ್ಪಾದಕರಿಗೆ ಮೆನನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಳಗೆ ಬಾಂಬ್ ಅಳವಡಿಸಲು ವ್ಯವಸ್ಥೆ ಮಾಡಿದರು, ಆದರೆ ಸಹದೇವನ್ ಮತ್ತು ಅರ್ಜುನ್ ಬಾಂಬ್ ಅನ್ನು ಕಂಡುಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಅದನ್ನು ಹೊರಗೆ ಎಸೆದರು, ಆದರೆ ಅರ್ಜುನ್ ಗಾಯಗೊಂಡರು. ಇದರ ಹೊರತಾಗಿಯೂ, ಸಹದೇವನ್ ಅರ್ಜುನ್ ಅವರನ್ನು ಪೂರ್ಣ ಆರೋಗ್ಯಕ್ಕೆ ಮರಳಿಸಲು ವೈದ್ಯಕೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ.
ಆಸ್ಪತ್ರೆಯಲ್ಲಿ ಸಹದೇವನ ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿ, ಗೌರಿಶಂಕರ್ (ಪೀತಾಂಬರನ್ ಸಹಾಯದಿಂದ) ಉದ್ದೇಶಪೂರ್ವಕವಾಗಿ ಸಹದೇವನ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವಂತೆ ಮಾಡುತ್ತಾರೆ. ಸಹದೇವನ್ ಮೊದಲಿಗೆ ನಿರಾಶೆಗೊಂಡು ನಿರುತ್ಸಾಹಗೊಳ್ಳುತ್ತಾನೆ, ಆದರೆ ಖಾಸಗಿ ಪತ್ತೇದಾರಿಯಾಗಲು ಮತ್ತು ತನ್ನ ಚಿಕ್ಕಪ್ಪ 'ಕರಮ್ಚಂದ್' ಹೆಜ್ಜೆಗಳನ್ನು ಅನುಸರಿಸಲು ಯೋಚಿಸುತ್ತಾನೆ. ಕರಮ್ಚಂದ್ ಸ್ವಇಚ್ಛೆಯಿಂದ ತನ್ನ ಕಚೇರಿ ಮತ್ತು ಉಪಕರಣಗಳನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಡುತ್ತಾನೆ, ಮತ್ತು ಸಹದೇವನ್ CID 'ಮೂಸಾ' (ಅವನ ಮೊದಲ ಮತ್ತು ಕೊನೆಯ ಹೆಸರುಗಳ ಮೊದಲ ಅಕ್ಷರಗಳಿಂದ) ಎಂಬ ಗುಪ್ತನಾಮವನ್ನು ಅಳವಡಿಸಿಕೊಳ್ಳುತ್ತಾನೆ. ತನ್ನ ಮೊದಲ ನಿಯೋಜನೆಯಲ್ಲಿ, ಮೂಸಾ ಮತ್ತು ಅವನ ಸಹಚರರು ಸಿಎಂ ಮೇಲಿನ ದಾಳಿಯ ತನಿಖೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಸ್ಪತ್ರೆಯಲ್ಲಿ ಬಾಂಬ್ ಇಟ್ಟಿದ್ದ ರಣಧೀರ್ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ, ಡಿಐಜಿ ಸತ್ಯನಾಥ್ (ಅವನು ಮೆನನ್ ಅವರ ಸೋದರಳಿಯ).
ಆದಾಗ್ಯೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಗೌರಿಶಂಕರ್ ರಹಸ್ಯವಾಗಿ ರಣಧೀರ್ ನನ್ನು ಕೊಂದು, ಆ ಸಂಸ್ಥೆಗೆ ಪರವಾನಗಿ ಇಲ್ಲ ಎಂದು ತಿಳಿದ ನಂತರ ಮೂಸಾನ ಕಚೇರಿಯನ್ನು ನಾಶಪಡಿಸುತ್ತಾನೆ. ಉಳಿದ ಇಬ್ಬರು ಭಯೋತ್ಪಾದಕರು ಮೆನನ್ ಕಾರಿನ ಮೇಲೆ ಮತ್ತೊಂದು ಬಾಂಬ್ ಇಡುತ್ತಾರೆ, ಮೆನನ್ ದರೋಡೆಯ ಬಗ್ಗೆ ದೂರು ನೀಡಲು ಮೂಸಾ ಮೆನನ್ ನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಇದು ವಿಫಲವಾಗುತ್ತದೆ, ಇದರಿಂದಾಗಿ ಮೆನನ್ ಸ್ಫೋಟದಿಂದ ಸಾಯದಂತೆ ರಕ್ಷಿಸಲ್ಪಡುತ್ತಾನೆ. ನಂತರ ಮೂಸಾ ಉದ್ದೇಶಪೂರ್ವಕವಾಗಿ ದೂರು ನೀಡದಿರಲು ನಿರ್ಧರಿಸುತ್ತಾನೆ, ಸಾರ್ವಜನಿಕರಿಂದ ಸುಳ್ಳು ಹೊಗಳಿಕೆಗಳನ್ನು ಗಳಿಸಲು ಮತ್ತು ಮೆನನ್ ಮುಖ್ಯಮಂತ್ರಿಯ ಜೀವವನ್ನು ಉಳಿಸಿದ ನಾಯಕ ಎಂದು ಮೆನನ್ ನನ್ನು ಪ್ರಶಂಸಿಸಲು. ಏನಾಯಿತು ಎಂದು ಕೇಳಿದ ಬಾಬಾ ಕೋಪದಿಂದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ, ಗೌರಿಶಂಕರ್, ಅಮರ್ ಮತ್ತು ಜಂಡು ಇಬ್ಬರನ್ನೂ ಮುಗಿಸಲು ವೈಯಕ್ತಿಕವಾಗಿ ಸಹಾಯ ಮಾಡಲು ಉದ್ದೇಶಿಸುತ್ತಾನೆ. ಸ್ಥಳೀಯ ಹುಚ್ಚನೊಬ್ಬ ಮೂಸಾಗೆ ಹಲವಾರು ಬಾರಿ ಓಡಿಹೋಗುವಂತೆ ಮಾಡುವ ಕೆಲವು ಸುಳ್ಳು ಸುಳಿವುಗಳ ನಂತರ, ಮೂಸಾ ನಂತರ ಅಮರ್ನನ್ನು ಕಂಡುಕೊಳ್ಳುತ್ತಾನೆ, ರಣಧೀರ್ ಜೊತೆಗೆ ಆಸ್ಪತ್ರೆಯಲ್ಲಿ ಬಾಂಬ್ ಯೋಜಿಸಿದ ಎರಡನೇ ಭಯೋತ್ಪಾದಕ ಎಂದು ಗುರುತಿಸುತ್ತಾನೆ.
ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಮೂಸಾ ಅಮರ್ನನ್ನು ಹಿಡಿಯಲು ಪ್ರಯತ್ನಿಸುತ್ತಾನೆ, ಆದರೆ ಆಕಸ್ಮಿಕವಾಗಿ ಅವನ ತಲೆಗೆ ಗುಂಡು ಹಾರಿಸಿ ಕೊಲ್ಲುತ್ತಾನೆ. ಸತ್ಯನಾಥ್ ಮೊಣಕಾಲಿನ ಕೆಳಗೆ ಮಾತ್ರ ಗುಂಡು ಹಾರಿಸಬೇಕೆಂದು ಹೇಳಿದ್ದರಿಂದ ಅವನು ತೊಂದರೆಗೆ ಸಿಲುಕುತ್ತಾನೆ, ಇಲ್ಲದಿದ್ದರೆ ಅವನ ಮೇಲೆ ಕ್ರಿಮಿನಲ್ ಆರೋಪ ಹೊರಿಸಬೇಕಾಗುತ್ತದೆ. ಆದಾಗ್ಯೂ, ಕೇಂದ್ರ ಸರ್ಕಾರವು ಅಮರ್ನ ತಲೆಗೆ ₹ 5 ಲಕ್ಷ ಬಹುಮಾನವನ್ನು ನೀಡಿದೆ ಎಂದು ಸತ್ಯನಾಥ್ಗೆ ತಿಳಿಯುತ್ತದೆ , ಅದು ಮೂಸಾಗೆ ಸಿಗುತ್ತದೆ, ಇದು ಆಯುಕ್ತರಿಗೆ ನಿರಾಶೆಯನ್ನುಂಟು ಮಾಡುತ್ತದೆ. ಈ ಮಧ್ಯೆ, ಮೂಸಾ ನಿರಂತರವಾಗಿ ಓಲೈಸಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಲಿಲ್ಲ, ಮೀನಾ, ರಣಧೀರ್, ಅಮರ್ ಮತ್ತು ಜಂಡು ತನ್ನ ಅಪಾರ್ಟ್ಮೆಂಟ್ನಲ್ಲಿ ಅತಿಥಿಗಳಾಗಿದ್ದಾರೆ ಮತ್ತು ರಣಧೀರ್ ಮತ್ತು ಜಂಡು ಪರಾರಿಯಾಗಿದ್ದಾರೆ ಎಂದು ಮೀನಾಗೆ ತಿಳಿಸುತ್ತಾಳೆ. ಆದಾಗ್ಯೂ, ಮೂಸಾ ಅವರು ಭಯೋತ್ಪಾದಕರು ಮತ್ತು ಅವರನ್ನು ಗೌರಿಶಂಕರ್ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಗೌರಿಶಂಕರ್ ಮೀನಾಳನ್ನು ಬಂಧಿಸುತ್ತಾಳೆ.
ಗೌರಿಶಂಕರ್ ಗೆ ಮೀನಾಳ ಮುಗ್ಧತೆಯನ್ನು ಪ್ರತಿಪಾದಿಸಲು ಮೂಸಾ ಪ್ರಯತ್ನಿಸುತ್ತಾನೆ, ಆಕೆಗೆ ಭಯೋತ್ಪಾದಕರ ಗುರುತುಗಳು ತಿಳಿದಿಲ್ಲ ಎಂದು ಹೇಳುತ್ತಾನೆ, ಆದರೆ ಅವನು ನಿರಾಕರಿಸಿ ಮೀನಾಳನ್ನು ವಶಕ್ಕೆ ತೆಗೆದುಕೊಳ್ಳುತ್ತಾನೆ. ಗೌರಿಶಂಕರ್ ಮೀನಾಳನ್ನು ಹಿಂಸಿಸುತ್ತಿದ್ದಂತೆ, ಅವನು ಅವಳನ್ನು ಕಿರುಕುಳ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಮೂಸಾ ಅವನನ್ನು ಥಳಿಸುವ ಮೂಲಕ ರಕ್ಷಣೆಗೆ ಬರುತ್ತಾನೆ, ನಂತರ ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಮೀನಾಳನ್ನು ಬಿಡುಗಡೆ ಮಾಡುತ್ತಾನೆ, ಅವಳು ಪ್ರತಿಯಾಗಿ ಮೂಸಾಗೆ ಅವಳ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಇದರಿಂದಾಗಿ, ಗೌರಿಶಂಕರ್ ಇಷ್ಟವಿಲ್ಲದ ಮೆನನ್ ಅನುಮೋದಿಸಿದ ಮೂಸಾ ಮೇಲೆ ಬಂಧನ ವಾರಂಟ್ ಹೊರಡಿಸುತ್ತಾನೆ . ಬಂಧನ ಸಂಭವಿಸುವ ಮೊದಲು, ಮೂಸಾ ಮೆನನ್ ಗೆ ತನ್ನ ಮುಗ್ಧತೆಯನ್ನು ಪ್ರತಿಪಾದಿಸಲು ಮೆನನ್ ಮನೆಗೆ ನುಸುಳುತ್ತಾನೆ, ಆಶ್ಚರ್ಯಕರವಲ್ಲದ ರೀತಿಯಲ್ಲಿ ಮೂಸಾ ತನ್ನ ಮುಗ್ಧತೆಯನ್ನು ಮೆನನ್ ಗೆ ತಿಳಿಸುತ್ತಾನೆ, ಬಾಬಾ ಮನೆಗೆ ಹೋಗುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತಾನು ನೋಡಿದ್ದೇನೆ ಎಂದು ಒಪ್ಪಿಕೊಳ್ಳುವ ಮೂಲಕ ತನಗೆ ಈಗಾಗಲೇ ತಿಳಿದಿದೆ ಮತ್ತು ದಾಳಿಗಳ ಹಿಂದೆ ಅವನೇ ಇದ್ದಾನೆ ಎಂದು ಮೆನನ್ ಹೇಳುತ್ತಾನೆ.
ಬಾಬಾನ ಹಿಂದಿನ ಕಥೆಯನ್ನು ಮೆನನ್ ಮೂಸಾಗೆ ವಿವರಿಸುತ್ತಿದ್ದಂತೆ, ಅದರಲ್ಲಿ ಬಾಬಾನ ಪುರುಷರು ಹಿಂದೆ ಮೆನನ್ ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಕೊಂದರು ಎಂಬ ಅಂಶವೂ ಸೇರಿತ್ತು. ಮೆನನ್ ಬಂದು ಮೆನನ್ ನ ತೋಳಿಗೆ ಗುಂಡು ಹಾರಿಸುತ್ತಾನೆ, ಇದರಿಂದ ಮೂಸಾ ಅವನನ್ನು ರಕ್ಷಿಸಲು ಮತ್ತು ಮೆನನ್ ಅನ್ನು ಉಳಿಸಲು ಅವನ ಮೇಲೆ ಗುಂಡು ಹಾರಿಸಬೇಕಾಗುತ್ತದೆ. ಬಾಬಾ ಮತ್ತು ಕಮಿಷನರ್ ಪರಸ್ಪರ ಕೈಜೋಡಿಸುತ್ತಿದ್ದಾರೆಂದು ಅರಿತುಕೊಂಡ ಮೂಸಾ, ಅರ್ಜುನ್ ಜೊತೆ ತನ್ನ ಪತ್ತೇದಾರಿ ಕಾರಿನಲ್ಲಿ ಮೆನನ್ ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾನೆ. ತನ್ನ ಕಾರಿನಲ್ಲಿರುವ ಬೆನ್ನಟ್ಟುವವರನ್ನು ಹಿಂಬಾಲಿಸುವ ಸಾಧನಗಳನ್ನು ಬಳಸಿ, ಮೂಸಾ ತನ್ನನ್ನು ಹಿಂಬಾಲಿಸುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಬಾಬಾ ಮತ್ತು ಕಮಿಷನರ್ ಅವರನ್ನು ತಡೆಹಿಡಿಯುತ್ತಾರೆ, ಮತ್ತು ಬಾಬಾ ಮೂಸಾನನ್ನು ಮುಗಿಸಲು ಹೊರಟಿರುವಾಗ, ಅವನು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮೆನನ್ ಮತ್ತು ಅರ್ಜುನ್ ನನ್ನು ಉಳಿಸುತ್ತಾನೆ ಮತ್ತು ಬಾಬಾ ಮತ್ತು ಕಮಿಷನರ್ ಇಬ್ಬರನ್ನೂ ಗುಂಡು ಹಾರಿಸುತ್ತಾನೆ. ಅವನ ಹೆಸರು ಸ್ಪಷ್ಟವಾದ ನಂತರ, ಬಾಬಾನ ಸಂಚನ್ನು ವಿಫಲಗೊಳಿಸಿದ್ದಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳು ಮೂಸಾನನ್ನು ಹೀರೋ ಎಂದು ಘೋಷಿಸುತ್ತಾರೆ. ಉನ್ನತ ವೃತ್ತಿಪರ ತರಬೇತಿಗಾಗಿ ಮೂಸಾ ಮತ್ತು ಅರ್ಜುನ್ ರನ್ನು ಸ್ಕಾಟ್ಲೆಂಡ್ ಯಾರ್ಡ್ ಗೆ ಕಳುಹಿಸಲಾಗುತ್ತದೆ . ಹೊರಡುವ ಮೊದಲು, ಮೂಸಾ ತನ್ನ ಕುಟುಂಬ, ಸ್ನೇಹಿತರು ಮತ್ತು ಸಹಚರರಿಗೆ ವಿದಾಯ ಹೇಳುತ್ತಾನೆ (ಸತ್ಯನಾಥ್ ಮತ್ತು ಪೀತಾಂಬರನ್ ಸಹ ಅವರಿಗೆ ಗೌರವ ಸಲ್ಲಿಸಿ ವಿದಾಯ ಹೇಳುತ್ತಾ). ಆದಾಗ್ಯೂ, ಕೊನೆಯಲ್ಲಿ, ಮೂಸಾ ಅವರ ಪ್ರೈವೇಟ್ ಜೆಟ್ ಅನ್ನು ಹಿಂದಿನ ಕಾಲದ ಹುಚ್ಚನೊಬ್ಬ ಅಪಹರಿಸುತ್ತಾನೆ, ಅವನು ಪೈಲಟ್ ಅನ್ನು ಹಿಂಭಾಗದಲ್ಲಿ ಕಟ್ಟಿಹಾಕುತ್ತಾನೆ. ಸಹದೇವನ್ ಭಯಭೀತರಾಗಿ ಕಿರುಚುತ್ತಿದ್ದಂತೆ, ಹುಚ್ಚನು ಉಡಾವಣೆಯನ್ನು ಪ್ರಾರಂಭಿಸುತ್ತಾನೆ ಮತ್ತು ಬ್ಯಾರೆಲ್ ಉರುಳುವಿಕೆಯ ಸರಣಿಯ ನಂತರ ಜೆಟ್ ಕೊನೆಯದಾಗಿ ಮೋಡಗಳೊಳಗೆ ಹುಚ್ಚುಚ್ಚಾಗಿ ತಿರುಗುತ್ತಿರುವುದನ್ನು ಕಾಣಬಹುದು.
==ಪಾತ್ರವರ್ಗ==
ಖಾಸಗಿ ಪತ್ತೇದಾರಿ ಮೂಲಕುಜಿಯಿಲ್ ಸಹದೇವನ್ ಅಕಾ ಸಿಐಡಿ ಮೂಸಾ ಪಾತ್ರದಲ್ಲಿ ದಿಲೀಪ್ <ref>https://www.imdb.com/title/tt0377575/</ref>
* ಭಾವನಾ ಮೀನಾಕ್ಷಿ ಪಟೇಲ್ / ಮೀನಾ, ಸಹದೇವನ ಪ್ರೀತಿಯ ಆಸಕ್ತಿ
* ನಗರ ಪೊಲೀಸ್ ಆಯುಕ್ತ ಗೌರಿಶಂಕರ್ ಐಪಿಎಸ್ ಆಗಿ ಆಶಿಶ್ ವಿದ್ಯಾರ್ಥಿ
* ಭಯೋತ್ಪಾದಕ ಮಾಸ್ಟರ್ ಮೈಂಡ್ ಖಲೀದ್ ಮೊಹಮ್ಮದ್ ಬಾಬಾ ಪಾತ್ರದಲ್ಲಿ ಶರತ್ ಸಕ್ಸೇನಾ
* ಕೇರಳದ ಮುಖ್ಯಮಂತ್ರಿ , ಮಾಜಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಎಂ.ಎಸ್. ರವಿ ಮೆನನ್ ಪಾತ್ರದಲ್ಲಿ ಮುರಳಿ.
* ಸಹದೇವನ ಸೋದರ ಮಾವ ಎಸ್ಐ ಪೀತಾಂಬರನ್ ಪಾತ್ರದಲ್ಲಿ ಜಗತಿ ಶ್ರೀಕುಮಾರ್
* ಹರಿಶ್ರೀ ಅಶೋಕನ್ "ತೋರಪ್ಪನ್" ಕೊಚ್ಚುನ್ನಿ/ CID ಕೊಚ್ಚುನ್ನಿ, ವಂಚಕ ಕಳ್ಳ ಮತ್ತು ಸಹದೇವನ ಸ್ನೇಹಿತ
* ಕಾನ್ಸ್ಟೇಬಲ್ ವಿಕ್ರಮನ್ ಆಗಿ ಕೊಚ್ಚಿನ್ ಹನೀಫಾ / ಸಿಐಡಿ ವಿಕ್ರಮ್, ಸಹದೇವನ ಆಪ್ತ
* ಒಡುವಿಲ್ ಉನ್ನಿಕೃಷ್ಣನ್ ಮುಖ್ಯ ಕಾನ್ಸ್ಟೇಬಲ್ ಮೂಲಂಕುಜಿಯಿಲ್ ಪ್ರಭಾಕರನ್ / ಸಿಐಡಿ ಪ್ರಭು, ಸಹದೇವನ್ ತಂದೆ
* ಕರುಣನ್ ಚಂತಕ್ಕವಳ ಪಾತ್ರದಲ್ಲಿ ಕ್ಯಾಪ್ಟನ್ ರಾಜು / ಡಿಟೆಕ್ಟಿವ್ ಕರಮಚಂದ್, ಸಹದೇವನ ಚಿಕ್ಕಪ್ಪ
* ಹೆಸರಿಲ್ಲದ ಹುಚ್ಚನ ಪಾತ್ರದಲ್ಲಿ ಸಲೀಂ ಕುಮಾರ್
* ಗಿರಿಜಾ, ಸಹದೇವನ ತಾಯಿಯಾಗಿ ಸುಕುಮಾರಿ
* ವಿಜಯರಾಘವನ್ ಡಿಐಜಿ ಸತ್ಯನಾರಾಯಣನ್ ಐಪಿಎಸ್ ಆಗಿ
* ಇಂದ್ರನ್ಸ್ ತೀಕ್ಕನಾಳ್ ವರ್ಕಿ, ಪತ್ರಕರ್ತ
* ಬಿಂದು ಪಣಿಕ್ಕರ್ ರಮಣಿಯಾಗಿ, ಪೀತಾಂಬರನ ಪತ್ನಿ ಮತ್ತು ಸಹದೇವನ ಸಹೋದರಿ
* ಮೀನಾ ಅವರ ತಾತ ರಾಮದೇವ್ ಪಟೇಲ್ ಪಾತ್ರದಲ್ಲಿ ಪರವೂರು ಭರತನ್
* ಮೀನಾಳ ಅಜ್ಜಿ ಸಾವಿತ್ರಿ ದೇವಿಯಾಗಿ ಸುಬ್ಬಲಕ್ಷ್ಮಿ
* ಪಶುವೈದ್ಯ ವೈದ್ಯ ಐಸಾಕ್ ಚಾಕೊ ಪಾತ್ರದಲ್ಲಿ ಕುಂಚನ್
* ಪೊಲೀಸ್ ಕಾನ್ಸ್ಟೇಬಲ್ ಸೆಬಾಸ್ಟಿಯನ್ ಪಾತ್ರದಲ್ಲಿ ಮಚ್ಚನ್ ವರ್ಗೀಸ್
* ಕೊಚ್ಚುಣ್ಣಿಯ ತಂದೆ ಕಲ್ಲನ್ ಕುಂಜಪ್ಪು ಪಾತ್ರದಲ್ಲಿ ಗೀತಾ ಸಲಾಂ
* CI ಜಾರ್ಜ್ ಈಪೆನ್ ಆಗಿ ಅಬು ಸಲೀಂ
* ಪೊಲೀಸ್ ಕಾನ್ಸ್ಟೇಬಲ್ ಗೋಪಾಲನ್ ಪಾತ್ರದಲ್ಲಿ ನಾರಾಯಣನ್ಕುಟ್ಟಿ
* ಪೊಲೀಸ್ ಕಾನ್ಸ್ಟೇಬಲ್ ವರ್ಗೀಸ್ ಪಾತ್ರದಲ್ಲಿ ಕಲಾಭವನ ಶಾಜೋನ್
* ರವಿ ಮೆನನ್ ಅವರ ಪತ್ನಿ ಸುಮಿತ್ರಾ ನಂಬಿಯಾರ್ ಪಾತ್ರದಲ್ಲಿ ರೀನಾ
* ಟೈಲರ್ ಸುಗುಣನ್ ಪಾತ್ರದಲ್ಲಿ ನಂದು ಪೊತುವಾಲ್
* ಕಲಾಭವನ್ ಹನೀಫ್ ಹೌಸ್ ಬ್ರೋಕರ್ ಆಗಿ
* ಪೀಠಾಂಬರನ ನೆರೆಯ ರಾಮಕೃಷ್ಣನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕಜನ್ ಖಾನ್ ಭಯೋತ್ಪಾದಕ ರಣಧೀರ್ ಆಗಿ
* ಸುಧೀರ್ ಸುಕುಮಾರನ್ ಭಯೋತ್ಪಾದಕ ಜಂಡು ಪಾತ್ರದಲ್ಲಿ
* ಶ್ವೇತಾ ಅಗರ್ವಾಲ್ ("ಜೇಮ್ಸ್ ಬಾಂಡ್" ಹಾಡಿನಲ್ಲಿ ವಿಶೇಷ ಪಾತ್ರ) <ref>https://en.wikipedia.org/wiki/C.I.D._Moosa#cite_note-5</ref>
==ಉತ್ಪಾದನೆ==
ಶೀರ್ಷಿಕೆ ಮತ್ತು ಪಾತ್ರದ ಹೆಸರನ್ನು ಕನ್ನಡಿ ವಿಶ್ವನಾಥನ್ ಬರೆದು ರಚಿಸಿದ ಸಿಐಡಿ ಮೂಸಾ ಕಾಮಿಕ್ಸ್ನಿಂದ ಅಳವಡಿಸಿಕೊಳ್ಳಲಾಗಿದೆ .<ref>https://www.thenewsminute.com/article/remember-cid-moosa-docu-series-captures-magic-malayalam-comics-138124</ref>
==ಧ್ವನಿಪಥ==
ಈ ಚಿತ್ರದಲ್ಲಿ ವಿದ್ಯಾಸಾಗರ್ ದಿಲೀಪ್ ಜೊತೆ ಆರನೇ ಬಾರಿಗೆ ಸಹಕರಿಸಿ ಧ್ವನಿಪಥ ಸಂಯೋಜಿಸಿದ್ದಾರೆ . ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ . <ref>https://timesofindia.indiatimes.com/entertainment/malayalam/music/ks-harisankars-rendition-of-kaadirangi-song-from-cid-moosa-is-a-must-watch/articleshow/81429807.cms</ref>
==ಆರತಕ್ಷತೆ==
;ಬಾಕ್ಸ್ ಆಫೀಸ್
ಸಿಐಡಿ ಮೂಸಾ ಬಾಕ್ಸ್ ಆಫೀಸ್ನಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. <ref>https://en.wikipedia.org/wiki/The_Times_of_India</ref> ಆ ಚಿತ್ರವು ಬಾಲೆಟ್ಟನ್ ನಂತರ ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿತ್ತು . ಆ ಸಮಯದಲ್ಲಿ ಮಲಯಾಳಂ ಚಿತ್ರಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಹೆಚ್ಚಿನ ಬಜೆಟ್ನಲ್ಲಿ ₹ 2.5 ಕೋಟಿ ಬಜೆಟ್ನಲ್ಲಿ ಇದನ್ನು ನಿರ್ಮಿಸಲಾಯಿತು .
ವಿಮರ್ಶಾತ್ಮಕ ಪ್ರತಿಕ್ರಿಯೆ
ಈ ಚಿತ್ರವನ್ನು ಮಲಯಾಳಂನ ಅತ್ಯುತ್ತಮ ಸ್ಲ್ಯಾಪ್ಸ್ಟಿಕ್ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಇದು ಅಭಿಮಾನಿಗಳ ಗುಂಪನ್ನೂ ಗಳಿಸಿದೆ. <ref>https://web.archive.org/web/20170903214123/http://www.sify.com/movies/malayalam/interview.php?id=13723260&cid=2406</ref><ref>https://en.wikipedia.org/wiki/The_Hindu</ref> <ref>https://www.indiatoday.in/movies/regional-cinema/story/kerala-actress-abduction-dileep-rise-power-mollywood-1023914-2017-07-12</ref> <ref>http://english.manoramaonline.com/news/kerala/2017/07/12/actor-dileep-life-story-rise-and-fall-mollywood.html</ref> <ref>https://web.archive.org/web/20180318184626/http://m.sify.com/movies/dileep-s-lucky-date-news-malayalam-kkfv31jfhjjsi.html</ref> 2016 ರಲ್ಲಿ, ಕಲಾ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಅವರು ದಿಲೀಪ್ ಅವರ ನೆಚ್ಚಿನ ಚಿತ್ರ ಸಿಐಡಿ ಮೂಸಾ ಎಂದು ಹೇಳಿದ್ದಾರೆ . <ref>https://www.onmanorama.com/entertainment/entertainment-news/dileep-kavya-on-controversies-and-pinneyum-movie.html</ref>
==ಪರಂಪರೆ==
ಬಿಡುಗಡೆಯಾದಾಗಿನಿಂದ, ಸಿಐಡಿ ಮೂಸಾ ಮಲಯಾಳಂ ಚಿತ್ರರಂಗದಲ್ಲಿ ಆರಾಧನಾ ಸ್ಥಾನಮಾನವನ್ನು ಗಳಿಸಿದೆ ಮತ್ತು 2000 ರ ದಶಕದ ಆರಂಭದಲ್ಲಿ ಅತ್ಯಂತ ಜನಪ್ರಿಯ ಹಾಸ್ಯ ಚಿತ್ರಗಳಲ್ಲಿ ಆಗಾಗ್ಗೆ ಉಲ್ಲೇಖಿಸಲ್ಪಟ್ಟಿದೆ. ಚಿತ್ರದ ಸಂಭಾಷಣೆಗಳು, ಹಾಸ್ಯ ಸನ್ನಿವೇಶಗಳು ಮತ್ತು ಪಾತ್ರದ ನಡವಳಿಕೆಗಳು ಕೇರಳದ ಜನಪ್ರಿಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಉಲ್ಲೇಖಿಸಲ್ಪಟ್ಟವು ಮತ್ತು ಮಾಧ್ಯಮ ಮತ್ತು ಆನ್ಲೈನ್ ವೇದಿಕೆಗಳಲ್ಲಿ ಉಲ್ಲೇಖಿಸಲ್ಪಡುತ್ತಲೇ ಇವೆ.<ref>https://keralakaumudi.com/en/news/news.php?id=1570492&u</ref>
ಈ ಚಿತ್ರದ ಯಶಸ್ಸು ಆ ಕಾಲದ ಪ್ರಮುಖ ಹಾಸ್ಯ ನಟನಾಗಿ ದಿಲೀಪ್ ಅವರ ಖ್ಯಾತಿಯನ್ನು ಬಲಪಡಿಸಿತು. ನಂತರದ ವರ್ಷಗಳಲ್ಲಿ, ಮಲಯಾಳಂ ಸ್ಲ್ಯಾಪ್ಸ್ಟಿಕ್ ಸಿನಿಮಾದ ಚರ್ಚೆಗಳಲ್ಲಿ ಈ ಚಿತ್ರವು ಪುನರಾವರ್ತಿತ ಉಲ್ಲೇಖ ಬಿಂದುವಾಗಿ ಉಳಿದಿದೆ, ಅದರ ದೃಶ್ಯಗಳು ಮತ್ತು ಕ್ಯಾಚ್ಫ್ರೇಸ್ಗಳು ಇಂಟರ್ನೆಟ್ ಮೀಮ್ಸ್ ಮತ್ತು ನಾಸ್ಟಾಲ್ಜಿಕ್ ಸಿಂಹಾವಲೋಕನಗಳಲ್ಲಿ ಪ್ರಸಾರವಾಗುತ್ತಲೇ ಇವೆ. <ref>https://en.wikipedia.org/wiki/ISSN_(identifier)</ref>
===ರೀಮೇಕ್ಗಳು===
ಸಿಐಡಿ ಮೂಸಾದ ಯಶಸ್ಸಿನ ನಂತರ , ಇದು 2007 ರಲ್ಲಿ ತಮಿಳಿನಲ್ಲಿ ಚೀನಾ ಥಾನಾ 001 ಎಂದು , ಕನ್ನಡದಲ್ಲಿ 2013 ರಲ್ಲಿ ಸಿಐಡಿ ಈಶಾ <ref>https://web.archive.org/web/20230103140622/https://timesofindia.indiatimes.com/entertainment/kannada/movies/news/two-malayalam-remakes-release-this-week/articleshow/19108895.cms</ref> ಮತ್ತು 2013 ರಲ್ಲಿ ತೆಲುಗಿನಲ್ಲಿ ರಾಮಾಚಾರಿ ಎಂದು ರೀಮೇಕ್ ಮಾಡಲಾಯಿತು .
===ಉತ್ತರಭಾಗ===
2016 ರಲ್ಲಿ, ಅದೇ ತಂಡವು ಉತ್ತರಭಾಗವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಬಹಿರಂಗಪಡಿಸಿತು. ಆದರೆ ನಂತರ 28 ಅಕ್ಟೋಬರ್ 2020 ರಂದು, ನಟ ದಿಲೀಪ್ ಸ್ವತಃ ಸಿಐಡಿ ಮೂಸಾ ಆಧಾರಿತ ಅನಿಮೇಟೆಡ್ ಸರಣಿಯ ಪ್ರೋಮೋವನ್ನು ಪ್ರಾರಂಭಿಸಿದರು. ಬಿಡುಗಡೆಯಾದ 17 ವರ್ಷಗಳ ನಂತರ ಸಿಐಡಿ ಮೂಸಾ ಅನಿಮೇಷನ್ ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ನಟ ಘೋಷಿಸಿದರು. ಅಂದಿನಿಂದ ಅನಿಮೇಟೆಡ್ ಚಿತ್ರದ ಬಗ್ಗೆ ಯಾವುದೇ ನವೀಕರಣವಿಲ್ಲ.<ref>https://www.mathrubhumi.com/movies-music/news/cid-moosa-animation-series-dileep-johny-antony-udaykrishna-sibi-k-thomas-bhavana-1.5163909</ref>
ನಂತರ, 2023 ರಲ್ಲಿ, ದಿಲೀಪ್ ಅವರ ವಾಯ್ಸ್ ಆಫ್ ಸತ್ಯನಾಥನ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ , ನಿರ್ದೇಶಕ ಜಾನಿ ಆಂಟನಿ, ಸಿಐಡಿ ಮೂಸಾ ಚಿತ್ರದ ಲೈವ್-ಆಕ್ಷನ್ ಸೀಕ್ವೆಲ್ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದರು.
==ಉಲ್ಲೇಖಗಳು==
85xgbasw3qirjw1irqlk138r0ody7jl
ಸದಸ್ಯರ ಚರ್ಚೆಪುಟ:ಜ್ಯೋತಿ ಪ್ರದೀಪ್ ಪರಸನ್ನವರ್
3
180317
1382500
2026-08-14T15:03:31Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1382500
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಜ್ಯೋತಿ ಪ್ರದೀಪ್ ಪರಸನ್ನವರ್}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೩೩, ೧೪ ಆಗಸ್ಟ್ ೨೦೨೬ (IST)
k4gmrry8axnwqb5nue97w95ptxhkkav
ಸದಸ್ಯರ ಚರ್ಚೆಪುಟ:Laxman basavanni naik
3
180318
1382503
2026-08-14T16:19:26Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1382503
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Laxman basavanni naik}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೧:೪೯, ೧೪ ಆಗಸ್ಟ್ ೨೦೨೬ (IST)
2pk3n56jaj0rtg18atb3gtuvuhsptv4
ಹಿಟ್ಲರ್ (1996 ಚಲನಚಿತ್ರ)
0
180319
1382512
2026-08-14T17:25:15Z
Pragathi. BH
88266
ಹೊಸ ಪುಟ: ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು ಲಾಲ್ ನಿರ್ಮಿಸಿದ್ದ...
1382512
wikitext
text/x-wiki
ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು ಲಾಲ್ ನಿರ್ಮಿಸಿದ್ದಾರೆ .<ref>http://www.ibtimes.co.in/mammoottys-look-bhaskar-rascal-revealed-photo-619076</ref> <ref>https://en.wikipedia.org/wiki/Hitler_(1996_film)#cite_note-auto2-2</ref> ಇದರಲ್ಲಿ ಮಮ್ಮುಟ್ಟಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಮುಖೇಶ್ , ಶೋಭನಾ , ಸಾಯಿ ಕುಮಾರ್ , ಜಗದೀಶ್ ಮತ್ತು ವಾಣಿ ವಿಶ್ವನಾಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Hitler_(1996_film)#cite_note-auto5-3</ref> ಈ ಕಥೆಯು ಸ್ಥಳೀಯವಾಗಿ 'ಹಿಟ್ಲರ್' ಎಂದು ಕರೆಯಲ್ಪಡುವ ಮಾಧವನ್ ಕುಟ್ಟಿ ಅವರ ಜೀವನವನ್ನು ಕೇಂದ್ರೀಕರಿಸುತ್ತದೆ, ಅವರ ಕಠಿಣ ಪಾತ್ರ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ಅವರ ಐದು ಕಿರಿಯ ಸಹೋದರಿಯರನ್ನು ಹಿಂಬಾಲಿಸಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲಿನ ಅವರ ಅನಿಯಂತ್ರಿತ ಕೋಪದಿಂದಾಗಿ. ಈ ಚಿತ್ರವು ಎಸ್ಪಿ ವೆಂಕಟೇಶ್ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ . ಹಿಟ್ಲರ್ 1996 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು 300 ಕ್ಕೂ ಹೆಚ್ಚು ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿತು. ಈ ಚಿತ್ರವುಹಿಂದಿನ ವರ್ಷ ಬಿಡುಗಡೆಯಾದ ಮಮ್ಮುಟ್ಟಿ-ನಟಿಸಿದ ದಿ ಕಿಂಗ್ ಚಿತ್ರದ ಸಂಗ್ರಹ ದಾಖಲೆಯನ್ನು ಮುರಿಯಿತು.<ref>https://en.wikipedia.org/wiki/Hitler_(1996_film)#cite_note-auto-4</ref> <ref>https://en.wikipedia.org/wiki/Hitler_(1996_film)#cite_note-auto3-5</ref>
ಕಥಾವಸ್ತು
ಈ ಚಿತ್ರವು ಸ್ಥಳೀಯವಾಗಿ " ಹಿಟ್ಲರ್ " ಎಂದು ಕರೆಯಲ್ಪಡುವ ಶ್ರೀಮಂತ ವ್ಯಕ್ತಿ ಮಾಧವನ್ ಕುಟ್ಟಿಯ ಜೀವನದ ಬಗ್ಗೆ, ಅವನ ಕಠಿಣ ಸ್ವಭಾವ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ತನ್ನ ಐದು ಕಿರಿಯ ಸಹೋದರಿಯರನ್ನು ಬೆನ್ನಟ್ಟಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲೆ ಆಗಾಗ್ಗೆ ಅನಿಯಂತ್ರಿತ ಕೋಪ. ಅವನು ತನ್ನ ಕುಟುಂಬವನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ, ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅವನು ಹೆಣಗಾಡುತ್ತಾನೆ. ತಾಯಿಯ ಮರಣದ ನಂತರ ಅವನು ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವರ ತಂದೆ ಪಿಲ್ಲೇಚನ್ ಮತ್ತೆ ಮದುವೆಯಾದರು ಮತ್ತು ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವನ ಮಕ್ಕಳು ಅವನೊಂದಿಗೆ ಮಾತನಾಡುವುದಿಲ್ಲ. ಮಾಧವನ್ ಕುಟ್ಟಿಯ ತಾಯಿಯ ಚಿಕ್ಕಪ್ಪ ಗಂಗಾಧರ ಮೆನನ್ ಮಕ್ಕಳು ಮತ್ತು ಪಿಲ್ಲೇಚನ್ ನಡುವಿನ ಬೇರ್ಪಡುವಿಕೆಗೆ ಕಾರಣರಾಗಿದ್ದಾರೆ, ಇದು ಕಥೆಯ ನಂತರದ ಭಾಗದಲ್ಲಿ ಬಹಿರಂಗಗೊಳ್ಳುತ್ತದೆ.
ಮಾಧವನ್ ಕುಟ್ಟಿಯವರ ವಿವಾಹವು ಗಂಗಾಧರ ಮೆನನ್ ಅವರ ಮಗಳು ಗೌರಿಯೊಂದಿಗೆ ಮತ್ತು ಅವರ ಸಹೋದರಿ ಅಮ್ಮು ಅವರ ವಿವಾಹವು ಗೌರಿಯ ಸಹೋದರ ಬಾಲಚಂದ್ರನ್ ಅವರೊಂದಿಗೆ ನಿಶ್ಚಯಿಸಲ್ಪಟ್ಟಿತ್ತು. ಒಮ್ಮೆ ಮಾಧವನ್ ಕುಟ್ಟಿ ಇಲ್ಲದ ಸಮಯದಲ್ಲಿ, ಬಾಲಚಂದ್ರನ್ ಅಮ್ಮು ಜೊತೆ ಇರಲು ತನ್ನ ಮನೆಗೆ ನುಸುಳಿದನು, ಆದರೆ ಸಿಕ್ಕಿಹಾಕಿಕೊಂಡನು, ಇದರಿಂದಾಗಿ ಎರಡು ಕುಟುಂಬಗಳು ಮತ್ತು ಮಾಧವನ್ ಕುಟ್ಟಿ ನಡುವೆ ದ್ವೇಷ ಬೆಳೆದು ಈಗಾಗಲೇ ನಿಶ್ಚಯಿಸಲಾದ ಯಾವುದೇ ವಿವಾಹಗಳನ್ನು ವಿರೋಧಿಸಲು ಪ್ರಾರಂಭಿಸಿದನು. ಆದಾಗ್ಯೂ, ಬಾಲಚಂದ್ರನ್ ಅವುಗಳನ್ನು ನನಸಾಗಿಸಲು ಬಯಸುತ್ತಾನೆ.
ಹಿರಿಯ ಸಹೋದರಿ ಸೀತಾಳ ಮೇಲೆ ಮದ್ಯದ ಅಮಲಿನಲ್ಲಿ ಅವಿವಾಹಿತ ಪ್ರಾಧ್ಯಾಪಕರು ಅತ್ಯಾಚಾರ ಎಸಗಿದಾಗ ಪರಿಸ್ಥಿತಿ ಬದಲಾಗುತ್ತದೆ . ಪ್ರಜ್ಞೆ ಬಂದ ನಂತರ, ಪ್ರಾಧ್ಯಾಪಕ ಮಾಧವನ್ ಕುಟ್ಟಿಯ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇದನ್ನು ಕೇಳಿ ಮತ್ತು ಈ ಘಟನೆಯು ತನ್ನ ತಂಗಿಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡು, ಪ್ರಾಧ್ಯಾಪಕರು ಮುಂದಿಡುವ ಪರಿಹಾರವನ್ನು ಅನುಸರಿಸಲು ಅವನು ಒತ್ತಾಯಿಸಲ್ಪಡುತ್ತಾನೆ. ಅವನು ಸೀತಾಳನ್ನು ಪ್ರಾಧ್ಯಾಪಕರಿಗೆ ಮದುವೆ ಮಾಡುತ್ತಾನೆ. ಮದುವೆಯ ಹಿಂದಿನ ಸತ್ಯಗಳ ಬಗ್ಗೆ ತಿಳಿದಿಲ್ಲದ ಅವನ ಸಹೋದರಿ ಅಮ್ಮು ಅವನ ಮೇಲೆ ಕೋಪಗೊಳ್ಳುತ್ತಾಳೆ. ಸತ್ಯಗಳನ್ನು ಮರೆಮಾಡಲು, ಅವನು ಅಮ್ಮು ಜೊತೆ ಅಸಭ್ಯವಾಗಿ ಮತ್ತು ಪ್ರಾಬಲ್ಯದಿಂದ ವರ್ತಿಸುತ್ತಾನೆ. ಬಾಲಚಂದ್ರನ್ ಈ ಅವಕಾಶವನ್ನು ಬಳಸಿಕೊಂಡು ಅಮ್ಮುಳನ್ನು ಮದುವೆಯಾಗುತ್ತಾನೆ, ಇಲ್ಲದಿದ್ದರೆ ಅವಳು ತನ್ನ ಸಹೋದರನ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಬಾಲಚಂದ್ರನ್ ಮತ್ತು ಅಮ್ಮು ನೆರೆಹೊರೆಯಲ್ಲಿ ನೆಲೆಸುತ್ತಾರೆ.
ಏತನ್ಮಧ್ಯೆ, ಮಾಧವನ್ಕುಟ್ಟಿಯ ಚಿಕ್ಕಪ್ಪ ಗಂಗಾಧರ ಮೆನನ್ ತಮ್ಮ ಪ್ರತಿಸ್ಪರ್ಧಿ ಕುಟುಂಬವಾದ ಕೊಂಪರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾ, ಅವರು ಸಹಾಯ ನೀಡುವಂತೆ ನಟಿಸುತ್ತಾರೆ, ಆದರೆ ಮಾಧವನ್ಕುಟ್ಟಿ ಮತ್ತು ಅವರ ಚಿಕ್ಕಪ್ಪನ ನಡುವಿನ ದ್ವೇಷವನ್ನು ಹೆಚ್ಚಿಸಲು ನಟಿಸುತ್ತಾರೆ. ಅವರು ಗೌರಿಯೊಂದಿಗೆ ವಿವಾಹ ಸಂಬಂಧವನ್ನು ಸಹ ಪ್ರಸ್ತಾಪಿಸುತ್ತಾರೆ, ಇದನ್ನು ಗಂಗಾಧರ ಮೆನನ್ ಅನುಮೋದಿಸುತ್ತಾರೆ. ಮಾಧವನ್ಕುಟ್ಟಿಯನ್ನು ಇನ್ನೂ ಪ್ರೀತಿಸುತ್ತಿರುವ ಗೌರಿ, ಮಾಧವನ್ಕುಟ್ಟಿಯೇ ತಂದೆ ಎಂದು ಹೇಳಿ ಗರ್ಭಿಣಿಯಂತೆ ನಟಿಸಿ ಪ್ರಸ್ತಾಪವನ್ನು ವಿಫಲಗೊಳಿಸುತ್ತಾಳೆ. (ಕೊಂಪರ ಕುಟುಂಬದ) ನಂದಕುಮಾರ್ ಸಲಹೆಯ ಮೇರೆಗೆ ಗಂಗಾಧರ ಮೆನನ್, ಮಾಧವನ್ಕುಟ್ಟಿಯ ಸಹೋದರಿಯರ ಜೀವನವನ್ನು ನಾಶಮಾಡಲು ನಿರ್ಧರಿಸುತ್ತಾನೆ, ಏಕೆಂದರೆ ಅವನು ಗೌರಿಯ ಜೀವನವನ್ನು ಹಾಳುಮಾಡಿದ್ದಾನೆ. ಮಾಧವನ್ಕುಟ್ಟಿಯ ತಂದೆ ಪಿಲ್ಲೇಚನ್ ಈ ಕಥಾವಸ್ತುವಿನ ಬಗ್ಗೆ ತಿಳಿದು ಅದನ್ನು ವಿಫಲಗೊಳಿಸುತ್ತಾನೆ, ಆದರೆ ಇದು ಹುಡುಗಿಯರು ಮತ್ತು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತದೆ. ಅವನು ತನ್ನ ಮೊದಲ ಕುಟುಂಬಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡಲು ವಿಫಲನಾಗುತ್ತಾನೆ ಮತ್ತು ಅವರು ಅವನ ವರ್ತನೆಗಾಗಿ ಅವನ ಮೇಲೆ ಕೋಪಗೊಳ್ಳುತ್ತಾರೆ. ನಂದಕುಮಾರ್ ಈ ಅವಕಾಶವನ್ನು ಬಳಸಿಕೊಂಡು ಪಿಲ್ಲೇಚನ್ ಅವರನ್ನು ಕೊಲೆ ಮಾಡುತ್ತಾನೆ.
kqte0b61oue6ay523lzbtgu4473vpal
1382513
1382512
2026-08-14T17:26:14Z
Pragathi. BH
88266
1382513
wikitext
text/x-wiki
ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು ಲಾಲ್ ನಿರ್ಮಿಸಿದ್ದಾರೆ .<ref>http://www.ibtimes.co.in/mammoottys-look-bhaskar-rascal-revealed-photo-619076</ref> <ref>https://en.wikipedia.org/wiki/Hitler_(1996_film)#cite_note-auto2-2</ref> ಇದರಲ್ಲಿ ಮಮ್ಮುಟ್ಟಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಮುಖೇಶ್ , ಶೋಭನಾ , ಸಾಯಿ ಕುಮಾರ್ , ಜಗದೀಶ್ ಮತ್ತು ವಾಣಿ ವಿಶ್ವನಾಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Hitler_(1996_film)#cite_note-auto5-3</ref> ಈ ಕಥೆಯು ಸ್ಥಳೀಯವಾಗಿ 'ಹಿಟ್ಲರ್' ಎಂದು ಕರೆಯಲ್ಪಡುವ ಮಾಧವನ್ ಕುಟ್ಟಿ ಅವರ ಜೀವನವನ್ನು ಕೇಂದ್ರೀಕರಿಸುತ್ತದೆ, ಅವರ ಕಠಿಣ ಪಾತ್ರ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ಅವರ ಐದು ಕಿರಿಯ ಸಹೋದರಿಯರನ್ನು ಹಿಂಬಾಲಿಸಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲಿನ ಅವರ ಅನಿಯಂತ್ರಿತ ಕೋಪದಿಂದಾಗಿ. ಈ ಚಿತ್ರವು ಎಸ್ಪಿ ವೆಂಕಟೇಶ್ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ . ಹಿಟ್ಲರ್ 1996 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು 300 ಕ್ಕೂ ಹೆಚ್ಚು ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿತು. ಈ ಚಿತ್ರವುಹಿಂದಿನ ವರ್ಷ ಬಿಡುಗಡೆಯಾದ ಮಮ್ಮುಟ್ಟಿ-ನಟಿಸಿದ ದಿ ಕಿಂಗ್ ಚಿತ್ರದ ಸಂಗ್ರಹ ದಾಖಲೆಯನ್ನು ಮುರಿಯಿತು.<ref>https://en.wikipedia.org/wiki/Hitler_(1996_film)#cite_note-auto-4</ref> <ref>https://en.wikipedia.org/wiki/Hitler_(1996_film)#cite_note-auto3-5</ref>
ಕಥಾವಸ್ತು
ಈ ಚಿತ್ರವು ಸ್ಥಳೀಯವಾಗಿ " ಹಿಟ್ಲರ್ " ಎಂದು ಕರೆಯಲ್ಪಡುವ ಶ್ರೀಮಂತ ವ್ಯಕ್ತಿ ಮಾಧವನ್ ಕುಟ್ಟಿಯ ಜೀವನದ ಬಗ್ಗೆ, ಅವನ ಕಠಿಣ ಸ್ವಭಾವ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ತನ್ನ ಐದು ಕಿರಿಯ ಸಹೋದರಿಯರನ್ನು ಬೆನ್ನಟ್ಟಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲೆ ಆಗಾಗ್ಗೆ ಅನಿಯಂತ್ರಿತ ಕೋಪ. ಅವನು ತನ್ನ ಕುಟುಂಬವನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ, ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅವನು ಹೆಣಗಾಡುತ್ತಾನೆ. ತಾಯಿಯ ಮರಣದ ನಂತರ ಅವನು ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವರ ತಂದೆ ಪಿಲ್ಲೇಚನ್ ಮತ್ತೆ ಮದುವೆಯಾದರು ಮತ್ತು ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವನ ಮಕ್ಕಳು ಅವನೊಂದಿಗೆ ಮಾತನಾಡುವುದಿಲ್ಲ. ಮಾಧವನ್ ಕುಟ್ಟಿಯ ತಾಯಿಯ ಚಿಕ್ಕಪ್ಪ ಗಂಗಾಧರ ಮೆನನ್ ಮಕ್ಕಳು ಮತ್ತು ಪಿಲ್ಲೇಚನ್ ನಡುವಿನ ಬೇರ್ಪಡುವಿಕೆಗೆ ಕಾರಣರಾಗಿದ್ದಾರೆ, ಇದು ಕಥೆಯ ನಂತರದ ಭಾಗದಲ್ಲಿ ಬಹಿರಂಗಗೊಳ್ಳುತ್ತದೆ.
ಮಾಧವನ್ ಕುಟ್ಟಿಯವರ ವಿವಾಹವು ಗಂಗಾಧರ ಮೆನನ್ ಅವರ ಮಗಳು ಗೌರಿಯೊಂದಿಗೆ ಮತ್ತು ಅವರ ಸಹೋದರಿ ಅಮ್ಮು ಅವರ ವಿವಾಹವು ಗೌರಿಯ ಸಹೋದರ ಬಾಲಚಂದ್ರನ್ ಅವರೊಂದಿಗೆ ನಿಶ್ಚಯಿಸಲ್ಪಟ್ಟಿತ್ತು. ಒಮ್ಮೆ ಮಾಧವನ್ ಕುಟ್ಟಿ ಇಲ್ಲದ ಸಮಯದಲ್ಲಿ, ಬಾಲಚಂದ್ರನ್ ಅಮ್ಮು ಜೊತೆ ಇರಲು ತನ್ನ ಮನೆಗೆ ನುಸುಳಿದನು, ಆದರೆ ಸಿಕ್ಕಿಹಾಕಿಕೊಂಡನು, ಇದರಿಂದಾಗಿ ಎರಡು ಕುಟುಂಬಗಳು ಮತ್ತು ಮಾಧವನ್ ಕುಟ್ಟಿ ನಡುವೆ ದ್ವೇಷ ಬೆಳೆದು ಈಗಾಗಲೇ ನಿಶ್ಚಯಿಸಲಾದ ಯಾವುದೇ ವಿವಾಹಗಳನ್ನು ವಿರೋಧಿಸಲು ಪ್ರಾರಂಭಿಸಿದನು. ಆದಾಗ್ಯೂ, ಬಾಲಚಂದ್ರನ್ ಅವುಗಳನ್ನು ನನಸಾಗಿಸಲು ಬಯಸುತ್ತಾನೆ.
ಹಿರಿಯ ಸಹೋದರಿ ಸೀತಾಳ ಮೇಲೆ ಮದ್ಯದ ಅಮಲಿನಲ್ಲಿ ಅವಿವಾಹಿತ ಪ್ರಾಧ್ಯಾಪಕರು ಅತ್ಯಾಚಾರ ಎಸಗಿದಾಗ ಪರಿಸ್ಥಿತಿ ಬದಲಾಗುತ್ತದೆ . ಪ್ರಜ್ಞೆ ಬಂದ ನಂತರ, ಪ್ರಾಧ್ಯಾಪಕ ಮಾಧವನ್ ಕುಟ್ಟಿಯ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇದನ್ನು ಕೇಳಿ ಮತ್ತು ಈ ಘಟನೆಯು ತನ್ನ ತಂಗಿಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡು, ಪ್ರಾಧ್ಯಾಪಕರು ಮುಂದಿಡುವ ಪರಿಹಾರವನ್ನು ಅನುಸರಿಸಲು ಅವನು ಒತ್ತಾಯಿಸಲ್ಪಡುತ್ತಾನೆ. ಅವನು ಸೀತಾಳನ್ನು ಪ್ರಾಧ್ಯಾಪಕರಿಗೆ ಮದುವೆ ಮಾಡುತ್ತಾನೆ. ಮದುವೆಯ ಹಿಂದಿನ ಸತ್ಯಗಳ ಬಗ್ಗೆ ತಿಳಿದಿಲ್ಲದ ಅವನ ಸಹೋದರಿ ಅಮ್ಮು ಅವನ ಮೇಲೆ ಕೋಪಗೊಳ್ಳುತ್ತಾಳೆ. ಸತ್ಯಗಳನ್ನು ಮರೆಮಾಡಲು, ಅವನು ಅಮ್ಮು ಜೊತೆ ಅಸಭ್ಯವಾಗಿ ಮತ್ತು ಪ್ರಾಬಲ್ಯದಿಂದ ವರ್ತಿಸುತ್ತಾನೆ. ಬಾಲಚಂದ್ರನ್ ಈ ಅವಕಾಶವನ್ನು ಬಳಸಿಕೊಂಡು ಅಮ್ಮುಳನ್ನು ಮದುವೆಯಾಗುತ್ತಾನೆ, ಇಲ್ಲದಿದ್ದರೆ ಅವಳು ತನ್ನ ಸಹೋದರನ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಬಾಲಚಂದ್ರನ್ ಮತ್ತು ಅಮ್ಮು ನೆರೆಹೊರೆಯಲ್ಲಿ ನೆಲೆಸುತ್ತಾರೆ.
ಏತನ್ಮಧ್ಯೆ, ಮಾಧವನ್ಕುಟ್ಟಿಯ ಚಿಕ್ಕಪ್ಪ ಗಂಗಾಧರ ಮೆನನ್ ತಮ್ಮ ಪ್ರತಿಸ್ಪರ್ಧಿ ಕುಟುಂಬವಾದ ಕೊಂಪರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾ, ಅವರು ಸಹಾಯ ನೀಡುವಂತೆ ನಟಿಸುತ್ತಾರೆ, ಆದರೆ ಮಾಧವನ್ಕುಟ್ಟಿ ಮತ್ತು ಅವರ ಚಿಕ್ಕಪ್ಪನ ನಡುವಿನ ದ್ವೇಷವನ್ನು ಹೆಚ್ಚಿಸಲು ನಟಿಸುತ್ತಾರೆ. ಅವರು ಗೌರಿಯೊಂದಿಗೆ ವಿವಾಹ ಸಂಬಂಧವನ್ನು ಸಹ ಪ್ರಸ್ತಾಪಿಸುತ್ತಾರೆ, ಇದನ್ನು ಗಂಗಾಧರ ಮೆನನ್ ಅನುಮೋದಿಸುತ್ತಾರೆ. ಮಾಧವನ್ಕುಟ್ಟಿಯನ್ನು ಇನ್ನೂ ಪ್ರೀತಿಸುತ್ತಿರುವ ಗೌರಿ, ಮಾಧವನ್ಕುಟ್ಟಿಯೇ ತಂದೆ ಎಂದು ಹೇಳಿ ಗರ್ಭಿಣಿಯಂತೆ ನಟಿಸಿ ಪ್ರಸ್ತಾಪವನ್ನು ವಿಫಲಗೊಳಿಸುತ್ತಾಳೆ. (ಕೊಂಪರ ಕುಟುಂಬದ) ನಂದಕುಮಾರ್ ಸಲಹೆಯ ಮೇರೆಗೆ ಗಂಗಾಧರ ಮೆನನ್, ಮಾಧವನ್ಕುಟ್ಟಿಯ ಸಹೋದರಿಯರ ಜೀವನವನ್ನು ನಾಶಮಾಡಲು ನಿರ್ಧರಿಸುತ್ತಾನೆ, ಏಕೆಂದರೆ ಅವನು ಗೌರಿಯ ಜೀವನವನ್ನು ಹಾಳುಮಾಡಿದ್ದಾನೆ. ಮಾಧವನ್ಕುಟ್ಟಿಯ ತಂದೆ ಪಿಲ್ಲೇಚನ್ ಈ ಕಥಾವಸ್ತುವಿನ ಬಗ್ಗೆ ತಿಳಿದು ಅದನ್ನು ವಿಫಲಗೊಳಿಸುತ್ತಾನೆ, ಆದರೆ ಇದು ಹುಡುಗಿಯರು ಮತ್ತು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತದೆ. ಅವನು ತನ್ನ ಮೊದಲ ಕುಟುಂಬಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡಲು ವಿಫಲನಾಗುತ್ತಾನೆ ಮತ್ತು ಅವರು ಅವನ ವರ್ತನೆಗಾಗಿ ಅವನ ಮೇಲೆ ಕೋಪಗೊಳ್ಳುತ್ತಾರೆ. ನಂದಕುಮಾರ್ ಈ ಅವಕಾಶವನ್ನು ಬಳಸಿಕೊಂಡು ಪಿಲ್ಲೇಚನ್ ಅವರನ್ನು ಕೊಲೆ ಮಾಡುತ್ತಾನೆ.
ಮಾಧವನ್ ಕುಟ್ಟಿ ತನ್ನ ತಂದೆಯ ಕೃತ್ಯಗಳಿಂದ ಕೋಪಗೊಂಡಿದ್ದರೂ, ತನ್ನ ಮಲಸಹೋದರಿಯರನ್ನು ಬಿಟ್ಟು ಮನೆಗೆ ಕರೆತರುತ್ತಾನೆ, ಇದು ಅವನ ಸಹೋದರಿಯರನ್ನು ನಿರಾಶೆಗೊಳಿಸುತ್ತದೆ, ಅವರು ಅವನೊಂದಿಗೆ ಜಗಳವಾಡುತ್ತಾರೆ ಮತ್ತು ಅಮ್ಮುವಿನೊಂದಿಗೆ ಇರಲು ಹೋಗುತ್ತಾರೆ. ಬಾಲಚಂದ್ರನ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಹುಡುಗಿಯರು ತಮ್ಮ ಸಹೋದರನ ಬಳಿಗೆ ಹಿಂತಿರುಗುವಂತೆ ಕೇಳುತ್ತಾನೆ. ತಾನು ಏನು ಮಾಡಿದರೂ, ಮಾಧವನ್ ಕುಟ್ಟಿ ತನ್ನ ಸಹೋದರಿಯರಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದನ್ನು ನಿಲ್ಲಿಸಿ, ತನ್ನನ್ನು ಜೀವಮಾನವಿಡೀ ಪ್ರೀತಿಸುವ ಗೌರಿಯೊಂದಿಗೆ ಮದುವೆ ಮಾಡಿಸಲು ಎಂದು ಅವನು ಹೇಳುತ್ತಾನೆ. ಬಾಲಚಂದ್ರನ್ ಕ್ಷಮೆಯಾಚಿಸಲು ಮಾಧವನ್ ಕುಟ್ಟಿಯನ್ನು ಹುಡುಕಲು ಹೋಗುತ್ತಾನೆ, ಆದರೆ ಮಾಧವನ್ ಕುಟ್ಟಿಯಂತೆ ಕಾಣುವ ಯಾರೊಬ್ಬರ ನೇತೃತ್ವದಲ್ಲಿ ಗೂಂಡಾಗಳ ಗುಂಪಿನಿಂದ ದಾಳಿಗೊಳಗಾಗುತ್ತಾನೆ, ಆದರೆ ಅದು ವಾಸ್ತವವಾಗಿ ಕೊಂಪಾರ ಕುಟುಂಬದ ಹಿರಿಯ ಕೃಷ್ಣನುನ್ನಿ. ಬಾಲಚಂದ್ರನ್ ಬದುಕುಳಿಯುತ್ತಾನೆ ಮತ್ತು ಮಾಧವನ್ ಕುಟ್ಟಿ ಅದನ್ನು ಮಾಡಿದ್ದಾನೆಂದು ಭಾವಿಸುತ್ತಾನೆ, ಇದು ಎಲ್ಲರೂ, ಗೌರಿ ಕೂಡ ಅವನ ವಿರುದ್ಧ ತಿರುಗಲು ಕಾರಣವಾಗುತ್ತದೆ.
ಗಂಗಾಧರ ಮೆನನ್ ಕೊಂಪಾರ ಕುಟುಂಬದೊಂದಿಗೆ ಮಾಧವನ್ ಕುಟ್ಟಿಯನ್ನು ಶಾಶ್ವತವಾಗಿ ಮುಗಿಸಲು ಹೋಗುತ್ತಾರೆ, ಆದರೆ ಬಾಲಚಂದ್ರನ್ ಮೇಲೆ ಮಾಧವನ್ ಕುಟ್ಟಿ ದಾಳಿ ಮಾಡಿಲ್ಲ ಮತ್ತು ಅವರೇ ಕೊಲೆಗೆ ಉದ್ದೇಶಿಸಲಾದ ಬಲಿಪಶು ಎಂದು ತಿಳಿಯುತ್ತದೆ. ಕೊಂಪಾರರು ಮೆನನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸುತ್ತಾರೆ, ಆದರೆ ಆಶ್ಚರ್ಯಕರವಾಗಿ ಮಾಧವನ್ ಕುಟ್ಟಿ ಮೆನನ್ ಅವರನ್ನು ಉಳಿಸಲು ಬರುತ್ತಾರೆ. ಆಸ್ಪತ್ರೆಯಲ್ಲಿ ಗಾಯಗೊಂಡ ಮೆನನ್ ತನ್ನ ಸೋದರಳಿಯನ ಮುಗ್ಧತೆಯ ಬಗ್ಗೆ ಕುಟುಂಬದ ಉಳಿದವರಿಗೆ ಹೇಳುತ್ತಾನೆ. ಮಾಧವನ್ ಕುಟ್ಟಿ ದಾಳಿಯಿಂದ ಬದುಕುಳಿಯುತ್ತಾನೆ ಮತ್ತು ಕೊಂಪಾರ ಕುಟುಂಬವನ್ನು ಅವರ ಜೀವನದಿಂದ ತೆಗೆದುಹಾಕುತ್ತಾನೆ.
ಆದಾಗ್ಯೂ, ಅವನು ನಂಬುವ ಎಲ್ಲದರಲ್ಲೂ ಭರವಸೆ ಕಳೆದುಕೊಂಡು, ತನ್ನ ಕುಟುಂಬವನ್ನು ತೊರೆದು ಹೋಗಲು ನಿರ್ಧರಿಸುತ್ತಾನೆ. ಸಹೋದರಿಯರ ಕ್ಷಮೆಯಾಚನೆ ಅಥವಾ ವಿನಂತಿಗಳನ್ನು ಅವನು ಕೇಳುವುದಿಲ್ಲ. ಅವನು ಬಾಲಚಂದ್ರನನ್ನು ಸಹೋದರಿಯರನ್ನು ನೋಡಿಕೊಳ್ಳುವಂತೆ ಮತ್ತು ಗೌರಿಗೆ ಉತ್ತಮ ಗಂಡನಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಉತ್ತಮ ವ್ಯಕ್ತಿಯನ್ನು ಹುಡುಕುವಂತೆ ಕೇಳುತ್ತಾನೆ. ಅವನು ಹೊರಡಲು ಪ್ರಾರಂಭಿಸುತ್ತಾನೆ, ಆದರೆ ಒಬ್ಬ ಯುವಕ ತನ್ನ ಸಹೋದರಿಯರನ್ನು ದಿಟ್ಟಿಸಿ ನೋಡುತ್ತಾನೆ, ಅವನನ್ನು ಆ ಸಹೋದರಿಯರನ್ನು ಬೆನ್ನಟ್ಟಲು ಕರೆದೊಯ್ಯುತ್ತಾನೆ, ಅವನು ತಾನಾಗಿಯೇ ಇರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.
==ಪಾತ್ರವರ್ಗ==
* ಮಮ್ಮುಟ್ಟಿ ಮಾಮಂಗಲತ್ ಮಾಧವನ್ಕುಟ್ಟಿ / ' ಹಿಟ್ಲರ್ ' ಮಾಧವನ್ಕುಟ್ಟಿಯಾಗಿ
* ಮಾಧವನ್ಕುಟ್ಟಿ ಅವರ ಸೋದರ ಸಂಬಂಧಿಯಾಗಿ ಮುಕೇಶ್ ಬಾಲಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
* ಗೌರಿ ಪಾತ್ರದಲ್ಲಿ ಶೋಭನಾ , ಮಾಧವನ್ಕುಟ್ಟಿಯ ವರ ಮತ್ತು ಬಾಲಚಂದ್ರನ ಸಹೋದರಿ
* ಜಗದೀಶ್ ಹೃದಯಭಾನು ಪಾತ್ರದಲ್ಲಿ (ಬಾಲಚಂದ್ರನ್ ಅವರ ಸ್ನೇಹಿತ)
* ಮಾಧವನ್ಕುಟ್ಟಿಯ ತಂದೆ ಪಿಳ್ಳೈ ಪಾತ್ರದಲ್ಲಿ ಇನ್ನೋಸೆಂಟ್
* ಪಿಳ್ಳೈ ಅವರ ಸ್ನೇಹಿತ ಮತ್ತು ಸಹಾಯಕ ಜಬ್ಬಾರ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ನಂದಕುಮಾರ್ ಪಾತ್ರದಲ್ಲಿ ಸಾಯಿಕುಮಾರ್
* ಸೀತಾಲಕ್ಷ್ಮಿಯಾಗಿ ಇಳವರಸಿ , ಮಾಧವನಕುಟ್ಟಿಯವರ ಮೊದಲ ತಂಗಿ
* ಅಮ್ಮು ಬಾಲಚಂದ್ರನ್, ಮಾಧವನ್ಕುಟ್ಟಿ ಅವರ ಎರಡನೇ ತಂಗಿ ಮತ್ತು ಬಾಲಚಂದ್ರನ್ ಅವರ ಪತ್ನಿಯಾಗಿ ವಾಣಿ ವಿಶ್ವನಾಥ್
* ಗಾಯತ್ರಿಯಾಗಿ ಸುಚಿತ್ರಾ ಮುರಳಿ , ಮಾಧವನಕುಟ್ಟಿಯ ಮೂರನೇ ತಂಗಿ
* ತುಳಸಿಯಾಗಿ ಚಿಪ್ಪಿ , ಮಾಧವನಕುಟ್ಟಿಯ ನಾಲ್ಕನೇ ತಂಗಿ ಮತ್ತು ಹೃದಯಭಾನು ಅವರ ಪ್ರೇಮಿಯಾಗಿ
* ಸೀತಾ ಅಂಬಿಲಿಯಾಗಿ, ಮಾಧವನಕುಟ್ಟಿಯ ಐದನೇ ತಂಗಿ
* ಸಂಧ್ಯಾ, ಮಾಧವನ್ಕುಟ್ಟಿಯ ಅಕ್ಕನ ಪಾತ್ರದಲ್ಲಿ ಸೀನಾ ಆಂಟೋನಿ
* ಮಾಧವನ್ ಕುಟ್ಟಿಯ ಮಲಸಹೋದರಿ ಸಿಂಧು ಪಾತ್ರದಲ್ಲಿ ಮಂಜು ಥಾಮಸ್
* ಸೀತಾಳ ಪತಿ, ಕಾಲೇಜು ಪ್ರಾಧ್ಯಾಪಕನಾಗಿ ಎಂ.ಜಿ. ಸೋಮನ್
* ಚಂದ್ರು ಪಾತ್ರದಲ್ಲಿ ಇಡವೇಲ ಬಾಬು
* ಮಾಮಂಗಲತ್ ಗಂಗಾಧರ ಮೆನನ್, ಬಾಲಚಂದ್ರನ್ ಮತ್ತು ಗೌರಿಯ ತಂದೆಯಾಗಿ ಕೋಝಿಕ್ಕೋಡ್ ನಾರಾಯಣನ್ ನಾಯರ್
* ಸತ್ಯಪಾಲನ್ ಆಗಿ ಜೈನುದ್ದೀನ್ , ಮಾಧವನ್ಕುಟ್ಟಿ ಅವರ ಮನೆ ಉಸ್ತುವಾರಿ
* ಸುಲೈಮಾನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕೃಷ್ಣನ್ ಉನ್ನಿ ಪಾತ್ರದಲ್ಲಿ ವಿ.ಕೆ. ಶ್ರೀರಾಮನ್
* ದೇವರಾಜನ್ ಪಾತ್ರದಲ್ಲಿ ಮೋಹನ್ ರಾಜ್
* ಬಾಲಚಂದ್ರನ್ ಮತ್ತು ಗೌರಿಯ ತಾಯಿಯಾಗಿ ಕೆಪಿಎಸಿ ಲಲಿತಾ
* ಅಡೂರ್ ಭವಾನಿ ಸತ್ಯಪಾಲನ್ ಅವರ ತಾಯಿಯಾಗಿ
* ನಂದಕುಮಾರ್ ಅವರ ಸೊಸೆಯಾಗಿ ಕನಕಲತಾ
* ಚಂದ್ರುವಿನ ತಾಯಿಯಾಗಿ ಜೀನತ್
* ಟಿ.ಪಿ. ರಾಧಾಮಣಿ
* ನೃತ್ಯ ಶಿಕ್ಷಕಿ ಮಾಲತಿ ಪಾತ್ರದಲ್ಲಿ ಉಷಾರಾಣಿ
* ಯುವಕನಾಗಿ ವಿನೀತ್ (ಅತಿಥಿ ಪಾತ್ರ)
tsnyd8gkcogw0utu65x5khrrkexc8u7
1382514
1382513
2026-08-14T17:30:53Z
Pragathi. BH
88266
1382514
wikitext
text/x-wiki
ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು ಲಾಲ್ ನಿರ್ಮಿಸಿದ್ದಾರೆ .<ref>http://www.ibtimes.co.in/mammoottys-look-bhaskar-rascal-revealed-photo-619076</ref> <ref>https://en.wikipedia.org/wiki/Hitler_(1996_film)#cite_note-auto2-2</ref> ಇದರಲ್ಲಿ ಮಮ್ಮುಟ್ಟಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಮುಖೇಶ್ , ಶೋಭನಾ , ಸಾಯಿ ಕುಮಾರ್ , ಜಗದೀಶ್ ಮತ್ತು ವಾಣಿ ವಿಶ್ವನಾಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Hitler_(1996_film)#cite_note-auto5-3</ref> ಈ ಕಥೆಯು ಸ್ಥಳೀಯವಾಗಿ 'ಹಿಟ್ಲರ್' ಎಂದು ಕರೆಯಲ್ಪಡುವ ಮಾಧವನ್ ಕುಟ್ಟಿ ಅವರ ಜೀವನವನ್ನು ಕೇಂದ್ರೀಕರಿಸುತ್ತದೆ, ಅವರ ಕಠಿಣ ಪಾತ್ರ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ಅವರ ಐದು ಕಿರಿಯ ಸಹೋದರಿಯರನ್ನು ಹಿಂಬಾಲಿಸಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲಿನ ಅವರ ಅನಿಯಂತ್ರಿತ ಕೋಪದಿಂದಾಗಿ. ಈ ಚಿತ್ರವು ಎಸ್ಪಿ ವೆಂಕಟೇಶ್ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ . ಹಿಟ್ಲರ್ 1996 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು 300 ಕ್ಕೂ ಹೆಚ್ಚು ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿತು. ಈ ಚಿತ್ರವುಹಿಂದಿನ ವರ್ಷ ಬಿಡುಗಡೆಯಾದ ಮಮ್ಮುಟ್ಟಿ-ನಟಿಸಿದ ದಿ ಕಿಂಗ್ ಚಿತ್ರದ ಸಂಗ್ರಹ ದಾಖಲೆಯನ್ನು ಮುರಿಯಿತು.<ref>https://en.wikipedia.org/wiki/Hitler_(1996_film)#cite_note-auto-4</ref> <ref>https://en.wikipedia.org/wiki/Hitler_(1996_film)#cite_note-auto3-5</ref>
ಕಥಾವಸ್ತು
ಈ ಚಿತ್ರವು ಸ್ಥಳೀಯವಾಗಿ " ಹಿಟ್ಲರ್ " ಎಂದು ಕರೆಯಲ್ಪಡುವ ಶ್ರೀಮಂತ ವ್ಯಕ್ತಿ ಮಾಧವನ್ ಕುಟ್ಟಿಯ ಜೀವನದ ಬಗ್ಗೆ, ಅವನ ಕಠಿಣ ಸ್ವಭಾವ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ತನ್ನ ಐದು ಕಿರಿಯ ಸಹೋದರಿಯರನ್ನು ಬೆನ್ನಟ್ಟಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲೆ ಆಗಾಗ್ಗೆ ಅನಿಯಂತ್ರಿತ ಕೋಪ. ಅವನು ತನ್ನ ಕುಟುಂಬವನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ, ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅವನು ಹೆಣಗಾಡುತ್ತಾನೆ. ತಾಯಿಯ ಮರಣದ ನಂತರ ಅವನು ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವರ ತಂದೆ ಪಿಲ್ಲೇಚನ್ ಮತ್ತೆ ಮದುವೆಯಾದರು ಮತ್ತು ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವನ ಮಕ್ಕಳು ಅವನೊಂದಿಗೆ ಮಾತನಾಡುವುದಿಲ್ಲ. ಮಾಧವನ್ ಕುಟ್ಟಿಯ ತಾಯಿಯ ಚಿಕ್ಕಪ್ಪ ಗಂಗಾಧರ ಮೆನನ್ ಮಕ್ಕಳು ಮತ್ತು ಪಿಲ್ಲೇಚನ್ ನಡುವಿನ ಬೇರ್ಪಡುವಿಕೆಗೆ ಕಾರಣರಾಗಿದ್ದಾರೆ, ಇದು ಕಥೆಯ ನಂತರದ ಭಾಗದಲ್ಲಿ ಬಹಿರಂಗಗೊಳ್ಳುತ್ತದೆ.
ಮಾಧವನ್ ಕುಟ್ಟಿಯವರ ವಿವಾಹವು ಗಂಗಾಧರ ಮೆನನ್ ಅವರ ಮಗಳು ಗೌರಿಯೊಂದಿಗೆ ಮತ್ತು ಅವರ ಸಹೋದರಿ ಅಮ್ಮು ಅವರ ವಿವಾಹವು ಗೌರಿಯ ಸಹೋದರ ಬಾಲಚಂದ್ರನ್ ಅವರೊಂದಿಗೆ ನಿಶ್ಚಯಿಸಲ್ಪಟ್ಟಿತ್ತು. ಒಮ್ಮೆ ಮಾಧವನ್ ಕುಟ್ಟಿ ಇಲ್ಲದ ಸಮಯದಲ್ಲಿ, ಬಾಲಚಂದ್ರನ್ ಅಮ್ಮು ಜೊತೆ ಇರಲು ತನ್ನ ಮನೆಗೆ ನುಸುಳಿದನು, ಆದರೆ ಸಿಕ್ಕಿಹಾಕಿಕೊಂಡನು, ಇದರಿಂದಾಗಿ ಎರಡು ಕುಟುಂಬಗಳು ಮತ್ತು ಮಾಧವನ್ ಕುಟ್ಟಿ ನಡುವೆ ದ್ವೇಷ ಬೆಳೆದು ಈಗಾಗಲೇ ನಿಶ್ಚಯಿಸಲಾದ ಯಾವುದೇ ವಿವಾಹಗಳನ್ನು ವಿರೋಧಿಸಲು ಪ್ರಾರಂಭಿಸಿದನು. ಆದಾಗ್ಯೂ, ಬಾಲಚಂದ್ರನ್ ಅವುಗಳನ್ನು ನನಸಾಗಿಸಲು ಬಯಸುತ್ತಾನೆ.
ಹಿರಿಯ ಸಹೋದರಿ ಸೀತಾಳ ಮೇಲೆ ಮದ್ಯದ ಅಮಲಿನಲ್ಲಿ ಅವಿವಾಹಿತ ಪ್ರಾಧ್ಯಾಪಕರು ಅತ್ಯಾಚಾರ ಎಸಗಿದಾಗ ಪರಿಸ್ಥಿತಿ ಬದಲಾಗುತ್ತದೆ . ಪ್ರಜ್ಞೆ ಬಂದ ನಂತರ, ಪ್ರಾಧ್ಯಾಪಕ ಮಾಧವನ್ ಕುಟ್ಟಿಯ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇದನ್ನು ಕೇಳಿ ಮತ್ತು ಈ ಘಟನೆಯು ತನ್ನ ತಂಗಿಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡು, ಪ್ರಾಧ್ಯಾಪಕರು ಮುಂದಿಡುವ ಪರಿಹಾರವನ್ನು ಅನುಸರಿಸಲು ಅವನು ಒತ್ತಾಯಿಸಲ್ಪಡುತ್ತಾನೆ. ಅವನು ಸೀತಾಳನ್ನು ಪ್ರಾಧ್ಯಾಪಕರಿಗೆ ಮದುವೆ ಮಾಡುತ್ತಾನೆ. ಮದುವೆಯ ಹಿಂದಿನ ಸತ್ಯಗಳ ಬಗ್ಗೆ ತಿಳಿದಿಲ್ಲದ ಅವನ ಸಹೋದರಿ ಅಮ್ಮು ಅವನ ಮೇಲೆ ಕೋಪಗೊಳ್ಳುತ್ತಾಳೆ. ಸತ್ಯಗಳನ್ನು ಮರೆಮಾಡಲು, ಅವನು ಅಮ್ಮು ಜೊತೆ ಅಸಭ್ಯವಾಗಿ ಮತ್ತು ಪ್ರಾಬಲ್ಯದಿಂದ ವರ್ತಿಸುತ್ತಾನೆ. ಬಾಲಚಂದ್ರನ್ ಈ ಅವಕಾಶವನ್ನು ಬಳಸಿಕೊಂಡು ಅಮ್ಮುಳನ್ನು ಮದುವೆಯಾಗುತ್ತಾನೆ, ಇಲ್ಲದಿದ್ದರೆ ಅವಳು ತನ್ನ ಸಹೋದರನ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಬಾಲಚಂದ್ರನ್ ಮತ್ತು ಅಮ್ಮು ನೆರೆಹೊರೆಯಲ್ಲಿ ನೆಲೆಸುತ್ತಾರೆ.
ಏತನ್ಮಧ್ಯೆ, ಮಾಧವನ್ಕುಟ್ಟಿಯ ಚಿಕ್ಕಪ್ಪ ಗಂಗಾಧರ ಮೆನನ್ ತಮ್ಮ ಪ್ರತಿಸ್ಪರ್ಧಿ ಕುಟುಂಬವಾದ ಕೊಂಪರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾ, ಅವರು ಸಹಾಯ ನೀಡುವಂತೆ ನಟಿಸುತ್ತಾರೆ, ಆದರೆ ಮಾಧವನ್ಕುಟ್ಟಿ ಮತ್ತು ಅವರ ಚಿಕ್ಕಪ್ಪನ ನಡುವಿನ ದ್ವೇಷವನ್ನು ಹೆಚ್ಚಿಸಲು ನಟಿಸುತ್ತಾರೆ. ಅವರು ಗೌರಿಯೊಂದಿಗೆ ವಿವಾಹ ಸಂಬಂಧವನ್ನು ಸಹ ಪ್ರಸ್ತಾಪಿಸುತ್ತಾರೆ, ಇದನ್ನು ಗಂಗಾಧರ ಮೆನನ್ ಅನುಮೋದಿಸುತ್ತಾರೆ. ಮಾಧವನ್ಕುಟ್ಟಿಯನ್ನು ಇನ್ನೂ ಪ್ರೀತಿಸುತ್ತಿರುವ ಗೌರಿ, ಮಾಧವನ್ಕುಟ್ಟಿಯೇ ತಂದೆ ಎಂದು ಹೇಳಿ ಗರ್ಭಿಣಿಯಂತೆ ನಟಿಸಿ ಪ್ರಸ್ತಾಪವನ್ನು ವಿಫಲಗೊಳಿಸುತ್ತಾಳೆ. (ಕೊಂಪರ ಕುಟುಂಬದ) ನಂದಕುಮಾರ್ ಸಲಹೆಯ ಮೇರೆಗೆ ಗಂಗಾಧರ ಮೆನನ್, ಮಾಧವನ್ಕುಟ್ಟಿಯ ಸಹೋದರಿಯರ ಜೀವನವನ್ನು ನಾಶಮಾಡಲು ನಿರ್ಧರಿಸುತ್ತಾನೆ, ಏಕೆಂದರೆ ಅವನು ಗೌರಿಯ ಜೀವನವನ್ನು ಹಾಳುಮಾಡಿದ್ದಾನೆ. ಮಾಧವನ್ಕುಟ್ಟಿಯ ತಂದೆ ಪಿಲ್ಲೇಚನ್ ಈ ಕಥಾವಸ್ತುವಿನ ಬಗ್ಗೆ ತಿಳಿದು ಅದನ್ನು ವಿಫಲಗೊಳಿಸುತ್ತಾನೆ, ಆದರೆ ಇದು ಹುಡುಗಿಯರು ಮತ್ತು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತದೆ. ಅವನು ತನ್ನ ಮೊದಲ ಕುಟುಂಬಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡಲು ವಿಫಲನಾಗುತ್ತಾನೆ ಮತ್ತು ಅವರು ಅವನ ವರ್ತನೆಗಾಗಿ ಅವನ ಮೇಲೆ ಕೋಪಗೊಳ್ಳುತ್ತಾರೆ. ನಂದಕುಮಾರ್ ಈ ಅವಕಾಶವನ್ನು ಬಳಸಿಕೊಂಡು ಪಿಲ್ಲೇಚನ್ ಅವರನ್ನು ಕೊಲೆ ಮಾಡುತ್ತಾನೆ.
ಮಾಧವನ್ ಕುಟ್ಟಿ ತನ್ನ ತಂದೆಯ ಕೃತ್ಯಗಳಿಂದ ಕೋಪಗೊಂಡಿದ್ದರೂ, ತನ್ನ ಮಲಸಹೋದರಿಯರನ್ನು ಬಿಟ್ಟು ಮನೆಗೆ ಕರೆತರುತ್ತಾನೆ, ಇದು ಅವನ ಸಹೋದರಿಯರನ್ನು ನಿರಾಶೆಗೊಳಿಸುತ್ತದೆ, ಅವರು ಅವನೊಂದಿಗೆ ಜಗಳವಾಡುತ್ತಾರೆ ಮತ್ತು ಅಮ್ಮುವಿನೊಂದಿಗೆ ಇರಲು ಹೋಗುತ್ತಾರೆ. ಬಾಲಚಂದ್ರನ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಹುಡುಗಿಯರು ತಮ್ಮ ಸಹೋದರನ ಬಳಿಗೆ ಹಿಂತಿರುಗುವಂತೆ ಕೇಳುತ್ತಾನೆ. ತಾನು ಏನು ಮಾಡಿದರೂ, ಮಾಧವನ್ ಕುಟ್ಟಿ ತನ್ನ ಸಹೋದರಿಯರಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದನ್ನು ನಿಲ್ಲಿಸಿ, ತನ್ನನ್ನು ಜೀವಮಾನವಿಡೀ ಪ್ರೀತಿಸುವ ಗೌರಿಯೊಂದಿಗೆ ಮದುವೆ ಮಾಡಿಸಲು ಎಂದು ಅವನು ಹೇಳುತ್ತಾನೆ. ಬಾಲಚಂದ್ರನ್ ಕ್ಷಮೆಯಾಚಿಸಲು ಮಾಧವನ್ ಕುಟ್ಟಿಯನ್ನು ಹುಡುಕಲು ಹೋಗುತ್ತಾನೆ, ಆದರೆ ಮಾಧವನ್ ಕುಟ್ಟಿಯಂತೆ ಕಾಣುವ ಯಾರೊಬ್ಬರ ನೇತೃತ್ವದಲ್ಲಿ ಗೂಂಡಾಗಳ ಗುಂಪಿನಿಂದ ದಾಳಿಗೊಳಗಾಗುತ್ತಾನೆ, ಆದರೆ ಅದು ವಾಸ್ತವವಾಗಿ ಕೊಂಪಾರ ಕುಟುಂಬದ ಹಿರಿಯ ಕೃಷ್ಣನುನ್ನಿ. ಬಾಲಚಂದ್ರನ್ ಬದುಕುಳಿಯುತ್ತಾನೆ ಮತ್ತು ಮಾಧವನ್ ಕುಟ್ಟಿ ಅದನ್ನು ಮಾಡಿದ್ದಾನೆಂದು ಭಾವಿಸುತ್ತಾನೆ, ಇದು ಎಲ್ಲರೂ, ಗೌರಿ ಕೂಡ ಅವನ ವಿರುದ್ಧ ತಿರುಗಲು ಕಾರಣವಾಗುತ್ತದೆ.
ಗಂಗಾಧರ ಮೆನನ್ ಕೊಂಪಾರ ಕುಟುಂಬದೊಂದಿಗೆ ಮಾಧವನ್ ಕುಟ್ಟಿಯನ್ನು ಶಾಶ್ವತವಾಗಿ ಮುಗಿಸಲು ಹೋಗುತ್ತಾರೆ, ಆದರೆ ಬಾಲಚಂದ್ರನ್ ಮೇಲೆ ಮಾಧವನ್ ಕುಟ್ಟಿ ದಾಳಿ ಮಾಡಿಲ್ಲ ಮತ್ತು ಅವರೇ ಕೊಲೆಗೆ ಉದ್ದೇಶಿಸಲಾದ ಬಲಿಪಶು ಎಂದು ತಿಳಿಯುತ್ತದೆ. ಕೊಂಪಾರರು ಮೆನನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸುತ್ತಾರೆ, ಆದರೆ ಆಶ್ಚರ್ಯಕರವಾಗಿ ಮಾಧವನ್ ಕುಟ್ಟಿ ಮೆನನ್ ಅವರನ್ನು ಉಳಿಸಲು ಬರುತ್ತಾರೆ. ಆಸ್ಪತ್ರೆಯಲ್ಲಿ ಗಾಯಗೊಂಡ ಮೆನನ್ ತನ್ನ ಸೋದರಳಿಯನ ಮುಗ್ಧತೆಯ ಬಗ್ಗೆ ಕುಟುಂಬದ ಉಳಿದವರಿಗೆ ಹೇಳುತ್ತಾನೆ. ಮಾಧವನ್ ಕುಟ್ಟಿ ದಾಳಿಯಿಂದ ಬದುಕುಳಿಯುತ್ತಾನೆ ಮತ್ತು ಕೊಂಪಾರ ಕುಟುಂಬವನ್ನು ಅವರ ಜೀವನದಿಂದ ತೆಗೆದುಹಾಕುತ್ತಾನೆ.
ಆದಾಗ್ಯೂ, ಅವನು ನಂಬುವ ಎಲ್ಲದರಲ್ಲೂ ಭರವಸೆ ಕಳೆದುಕೊಂಡು, ತನ್ನ ಕುಟುಂಬವನ್ನು ತೊರೆದು ಹೋಗಲು ನಿರ್ಧರಿಸುತ್ತಾನೆ. ಸಹೋದರಿಯರ ಕ್ಷಮೆಯಾಚನೆ ಅಥವಾ ವಿನಂತಿಗಳನ್ನು ಅವನು ಕೇಳುವುದಿಲ್ಲ. ಅವನು ಬಾಲಚಂದ್ರನನ್ನು ಸಹೋದರಿಯರನ್ನು ನೋಡಿಕೊಳ್ಳುವಂತೆ ಮತ್ತು ಗೌರಿಗೆ ಉತ್ತಮ ಗಂಡನಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಉತ್ತಮ ವ್ಯಕ್ತಿಯನ್ನು ಹುಡುಕುವಂತೆ ಕೇಳುತ್ತಾನೆ. ಅವನು ಹೊರಡಲು ಪ್ರಾರಂಭಿಸುತ್ತಾನೆ, ಆದರೆ ಒಬ್ಬ ಯುವಕ ತನ್ನ ಸಹೋದರಿಯರನ್ನು ದಿಟ್ಟಿಸಿ ನೋಡುತ್ತಾನೆ, ಅವನನ್ನು ಆ ಸಹೋದರಿಯರನ್ನು ಬೆನ್ನಟ್ಟಲು ಕರೆದೊಯ್ಯುತ್ತಾನೆ, ಅವನು ತಾನಾಗಿಯೇ ಇರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.
==ಪಾತ್ರವರ್ಗ==
* ಮಮ್ಮುಟ್ಟಿ ಮಾಮಂಗಲತ್ ಮಾಧವನ್ಕುಟ್ಟಿ / ' ಹಿಟ್ಲರ್ ' ಮಾಧವನ್ಕುಟ್ಟಿಯಾಗಿ
* ಮಾಧವನ್ಕುಟ್ಟಿ ಅವರ ಸೋದರ ಸಂಬಂಧಿಯಾಗಿ ಮುಕೇಶ್ ಬಾಲಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
* ಗೌರಿ ಪಾತ್ರದಲ್ಲಿ ಶೋಭನಾ , ಮಾಧವನ್ಕುಟ್ಟಿಯ ವರ ಮತ್ತು ಬಾಲಚಂದ್ರನ ಸಹೋದರಿ
* ಜಗದೀಶ್ ಹೃದಯಭಾನು ಪಾತ್ರದಲ್ಲಿ (ಬಾಲಚಂದ್ರನ್ ಅವರ ಸ್ನೇಹಿತ)
* ಮಾಧವನ್ಕುಟ್ಟಿಯ ತಂದೆ ಪಿಳ್ಳೈ ಪಾತ್ರದಲ್ಲಿ ಇನ್ನೋಸೆಂಟ್
* ಪಿಳ್ಳೈ ಅವರ ಸ್ನೇಹಿತ ಮತ್ತು ಸಹಾಯಕ ಜಬ್ಬಾರ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ನಂದಕುಮಾರ್ ಪಾತ್ರದಲ್ಲಿ ಸಾಯಿಕುಮಾರ್
* ಸೀತಾಲಕ್ಷ್ಮಿಯಾಗಿ ಇಳವರಸಿ , ಮಾಧವನಕುಟ್ಟಿಯವರ ಮೊದಲ ತಂಗಿ
* ಅಮ್ಮು ಬಾಲಚಂದ್ರನ್, ಮಾಧವನ್ಕುಟ್ಟಿ ಅವರ ಎರಡನೇ ತಂಗಿ ಮತ್ತು ಬಾಲಚಂದ್ರನ್ ಅವರ ಪತ್ನಿಯಾಗಿ ವಾಣಿ ವಿಶ್ವನಾಥ್
* ಗಾಯತ್ರಿಯಾಗಿ ಸುಚಿತ್ರಾ ಮುರಳಿ , ಮಾಧವನಕುಟ್ಟಿಯ ಮೂರನೇ ತಂಗಿ
* ತುಳಸಿಯಾಗಿ ಚಿಪ್ಪಿ , ಮಾಧವನಕುಟ್ಟಿಯ ನಾಲ್ಕನೇ ತಂಗಿ ಮತ್ತು ಹೃದಯಭಾನು ಅವರ ಪ್ರೇಮಿಯಾಗಿ
* ಸೀತಾ ಅಂಬಿಲಿಯಾಗಿ, ಮಾಧವನಕುಟ್ಟಿಯ ಐದನೇ ತಂಗಿ
* ಸಂಧ್ಯಾ, ಮಾಧವನ್ಕುಟ್ಟಿಯ ಅಕ್ಕನ ಪಾತ್ರದಲ್ಲಿ ಸೀನಾ ಆಂಟೋನಿ
* ಮಾಧವನ್ ಕುಟ್ಟಿಯ ಮಲಸಹೋದರಿ ಸಿಂಧು ಪಾತ್ರದಲ್ಲಿ ಮಂಜು ಥಾಮಸ್
* ಸೀತಾಳ ಪತಿ, ಕಾಲೇಜು ಪ್ರಾಧ್ಯಾಪಕನಾಗಿ ಎಂ.ಜಿ. ಸೋಮನ್
* ಚಂದ್ರು ಪಾತ್ರದಲ್ಲಿ ಇಡವೇಲ ಬಾಬು
* ಮಾಮಂಗಲತ್ ಗಂಗಾಧರ ಮೆನನ್, ಬಾಲಚಂದ್ರನ್ ಮತ್ತು ಗೌರಿಯ ತಂದೆಯಾಗಿ ಕೋಝಿಕ್ಕೋಡ್ ನಾರಾಯಣನ್ ನಾಯರ್
* ಸತ್ಯಪಾಲನ್ ಆಗಿ ಜೈನುದ್ದೀನ್ , ಮಾಧವನ್ಕುಟ್ಟಿ ಅವರ ಮನೆ ಉಸ್ತುವಾರಿ
* ಸುಲೈಮಾನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕೃಷ್ಣನ್ ಉನ್ನಿ ಪಾತ್ರದಲ್ಲಿ ವಿ.ಕೆ. ಶ್ರೀರಾಮನ್
* ದೇವರಾಜನ್ ಪಾತ್ರದಲ್ಲಿ ಮೋಹನ್ ರಾಜ್
* ಬಾಲಚಂದ್ರನ್ ಮತ್ತು ಗೌರಿಯ ತಾಯಿಯಾಗಿ ಕೆಪಿಎಸಿ ಲಲಿತಾ
* ಅಡೂರ್ ಭವಾನಿ ಸತ್ಯಪಾಲನ್ ಅವರ ತಾಯಿಯಾಗಿ
* ನಂದಕುಮಾರ್ ಅವರ ಸೊಸೆಯಾಗಿ ಕನಕಲತಾ
* ಚಂದ್ರುವಿನ ತಾಯಿಯಾಗಿ ಜೀನತ್
* ಟಿ.ಪಿ. ರಾಧಾಮಣಿ
* ನೃತ್ಯ ಶಿಕ್ಷಕಿ ಮಾಲತಿ ಪಾತ್ರದಲ್ಲಿ ಉಷಾರಾಣಿ
* ಯುವಕನಾಗಿ ವಿನೀತ್ (ಅತಿಥಿ ಪಾತ್ರ)
==ಬಿಡುಗಡೆ==
ಈ ಚಿತ್ರವು ಏಪ್ರಿಲ್ 14, 1996 ರಂದು ಬಿಡುಗಡೆಯಾಯಿತು.
==ಬಾಕ್ಸ್ ಆಫೀಸ್==
ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.<ref>https://en.wikipedia.org/wiki/International_Business_Times</ref><ref>https://en.wikipedia.org/wiki/Hitler_(1996_film)#cite_note-auto1-1</ref> <ref>https://en.wikipedia.org/wiki/Hitler_(1996_film)#cite_note-auto2-2</ref> <ref>https://en.wikipedia.org/wiki/Hitler_(1996_film)#cite_note-auto3-5</ref> <ref>https://www.ibtimes.co.in/bhaskar-rascal-movie-review-round-mammootty-nayanthara-starrer-good-comedy-entertainer-629318</ref>ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://web.archive.org/web/20220511070408/https://timesofindia.indiatimes.com/entertainment/malayalam/movies/news/mammootty-siddique-to-team-up-again/articleshow/40859062.cms</ref> <ref>https://en.wikipedia.org/wiki/Hitler_(1996_film)#cite_note-auto4-7</ref><ref>https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN_amp.html</ref>ಈ ಚಿತ್ರವು ಚಿತ್ರಮಂದಿರಗಳಲ್ಲಿ 300 ದಿನಗಳು ಓಡಿತು. <ref>https://en.wikipedia.org/wiki/Hitler_(1996_film)#cite_note-9</ref>
ಧ್ವನಿಪಥ
al4acyeslauicogkksnmh8rr2uj49ff
1382515
1382514
2026-08-14T17:32:57Z
Pragathi. BH
88266
1382515
wikitext
text/x-wiki
ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು ಲಾಲ್ ನಿರ್ಮಿಸಿದ್ದಾರೆ .<ref>http://www.ibtimes.co.in/mammoottys-look-bhaskar-rascal-revealed-photo-619076</ref> <ref>https://en.wikipedia.org/wiki/Hitler_(1996_film)#cite_note-auto2-2</ref> ಇದರಲ್ಲಿ ಮಮ್ಮುಟ್ಟಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಮುಖೇಶ್ , ಶೋಭನಾ , ಸಾಯಿ ಕುಮಾರ್ , ಜಗದೀಶ್ ಮತ್ತು ವಾಣಿ ವಿಶ್ವನಾಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Hitler_(1996_film)#cite_note-auto5-3</ref> ಈ ಕಥೆಯು ಸ್ಥಳೀಯವಾಗಿ 'ಹಿಟ್ಲರ್' ಎಂದು ಕರೆಯಲ್ಪಡುವ ಮಾಧವನ್ ಕುಟ್ಟಿ ಅವರ ಜೀವನವನ್ನು ಕೇಂದ್ರೀಕರಿಸುತ್ತದೆ, ಅವರ ಕಠಿಣ ಪಾತ್ರ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ಅವರ ಐದು ಕಿರಿಯ ಸಹೋದರಿಯರನ್ನು ಹಿಂಬಾಲಿಸಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲಿನ ಅವರ ಅನಿಯಂತ್ರಿತ ಕೋಪದಿಂದಾಗಿ. ಈ ಚಿತ್ರವು ಎಸ್ಪಿ ವೆಂಕಟೇಶ್ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ . ಹಿಟ್ಲರ್ 1996 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು 300 ಕ್ಕೂ ಹೆಚ್ಚು ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿತು. ಈ ಚಿತ್ರವುಹಿಂದಿನ ವರ್ಷ ಬಿಡುಗಡೆಯಾದ ಮಮ್ಮುಟ್ಟಿ-ನಟಿಸಿದ ದಿ ಕಿಂಗ್ ಚಿತ್ರದ ಸಂಗ್ರಹ ದಾಖಲೆಯನ್ನು ಮುರಿಯಿತು.<ref>https://en.wikipedia.org/wiki/Hitler_(1996_film)#cite_note-auto-4</ref> <ref>https://en.wikipedia.org/wiki/Hitler_(1996_film)#cite_note-auto3-5</ref>
ಕಥಾವಸ್ತು
ಈ ಚಿತ್ರವು ಸ್ಥಳೀಯವಾಗಿ " ಹಿಟ್ಲರ್ " ಎಂದು ಕರೆಯಲ್ಪಡುವ ಶ್ರೀಮಂತ ವ್ಯಕ್ತಿ ಮಾಧವನ್ ಕುಟ್ಟಿಯ ಜೀವನದ ಬಗ್ಗೆ, ಅವನ ಕಠಿಣ ಸ್ವಭಾವ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ತನ್ನ ಐದು ಕಿರಿಯ ಸಹೋದರಿಯರನ್ನು ಬೆನ್ನಟ್ಟಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲೆ ಆಗಾಗ್ಗೆ ಅನಿಯಂತ್ರಿತ ಕೋಪ. ಅವನು ತನ್ನ ಕುಟುಂಬವನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ, ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅವನು ಹೆಣಗಾಡುತ್ತಾನೆ. ತಾಯಿಯ ಮರಣದ ನಂತರ ಅವನು ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವರ ತಂದೆ ಪಿಲ್ಲೇಚನ್ ಮತ್ತೆ ಮದುವೆಯಾದರು ಮತ್ತು ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವನ ಮಕ್ಕಳು ಅವನೊಂದಿಗೆ ಮಾತನಾಡುವುದಿಲ್ಲ. ಮಾಧವನ್ ಕುಟ್ಟಿಯ ತಾಯಿಯ ಚಿಕ್ಕಪ್ಪ ಗಂಗಾಧರ ಮೆನನ್ ಮಕ್ಕಳು ಮತ್ತು ಪಿಲ್ಲೇಚನ್ ನಡುವಿನ ಬೇರ್ಪಡುವಿಕೆಗೆ ಕಾರಣರಾಗಿದ್ದಾರೆ, ಇದು ಕಥೆಯ ನಂತರದ ಭಾಗದಲ್ಲಿ ಬಹಿರಂಗಗೊಳ್ಳುತ್ತದೆ.
ಮಾಧವನ್ ಕುಟ್ಟಿಯವರ ವಿವಾಹವು ಗಂಗಾಧರ ಮೆನನ್ ಅವರ ಮಗಳು ಗೌರಿಯೊಂದಿಗೆ ಮತ್ತು ಅವರ ಸಹೋದರಿ ಅಮ್ಮು ಅವರ ವಿವಾಹವು ಗೌರಿಯ ಸಹೋದರ ಬಾಲಚಂದ್ರನ್ ಅವರೊಂದಿಗೆ ನಿಶ್ಚಯಿಸಲ್ಪಟ್ಟಿತ್ತು. ಒಮ್ಮೆ ಮಾಧವನ್ ಕುಟ್ಟಿ ಇಲ್ಲದ ಸಮಯದಲ್ಲಿ, ಬಾಲಚಂದ್ರನ್ ಅಮ್ಮು ಜೊತೆ ಇರಲು ತನ್ನ ಮನೆಗೆ ನುಸುಳಿದನು, ಆದರೆ ಸಿಕ್ಕಿಹಾಕಿಕೊಂಡನು, ಇದರಿಂದಾಗಿ ಎರಡು ಕುಟುಂಬಗಳು ಮತ್ತು ಮಾಧವನ್ ಕುಟ್ಟಿ ನಡುವೆ ದ್ವೇಷ ಬೆಳೆದು ಈಗಾಗಲೇ ನಿಶ್ಚಯಿಸಲಾದ ಯಾವುದೇ ವಿವಾಹಗಳನ್ನು ವಿರೋಧಿಸಲು ಪ್ರಾರಂಭಿಸಿದನು. ಆದಾಗ್ಯೂ, ಬಾಲಚಂದ್ರನ್ ಅವುಗಳನ್ನು ನನಸಾಗಿಸಲು ಬಯಸುತ್ತಾನೆ.
ಹಿರಿಯ ಸಹೋದರಿ ಸೀತಾಳ ಮೇಲೆ ಮದ್ಯದ ಅಮಲಿನಲ್ಲಿ ಅವಿವಾಹಿತ ಪ್ರಾಧ್ಯಾಪಕರು ಅತ್ಯಾಚಾರ ಎಸಗಿದಾಗ ಪರಿಸ್ಥಿತಿ ಬದಲಾಗುತ್ತದೆ . ಪ್ರಜ್ಞೆ ಬಂದ ನಂತರ, ಪ್ರಾಧ್ಯಾಪಕ ಮಾಧವನ್ ಕುಟ್ಟಿಯ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇದನ್ನು ಕೇಳಿ ಮತ್ತು ಈ ಘಟನೆಯು ತನ್ನ ತಂಗಿಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡು, ಪ್ರಾಧ್ಯಾಪಕರು ಮುಂದಿಡುವ ಪರಿಹಾರವನ್ನು ಅನುಸರಿಸಲು ಅವನು ಒತ್ತಾಯಿಸಲ್ಪಡುತ್ತಾನೆ. ಅವನು ಸೀತಾಳನ್ನು ಪ್ರಾಧ್ಯಾಪಕರಿಗೆ ಮದುವೆ ಮಾಡುತ್ತಾನೆ. ಮದುವೆಯ ಹಿಂದಿನ ಸತ್ಯಗಳ ಬಗ್ಗೆ ತಿಳಿದಿಲ್ಲದ ಅವನ ಸಹೋದರಿ ಅಮ್ಮು ಅವನ ಮೇಲೆ ಕೋಪಗೊಳ್ಳುತ್ತಾಳೆ. ಸತ್ಯಗಳನ್ನು ಮರೆಮಾಡಲು, ಅವನು ಅಮ್ಮು ಜೊತೆ ಅಸಭ್ಯವಾಗಿ ಮತ್ತು ಪ್ರಾಬಲ್ಯದಿಂದ ವರ್ತಿಸುತ್ತಾನೆ. ಬಾಲಚಂದ್ರನ್ ಈ ಅವಕಾಶವನ್ನು ಬಳಸಿಕೊಂಡು ಅಮ್ಮುಳನ್ನು ಮದುವೆಯಾಗುತ್ತಾನೆ, ಇಲ್ಲದಿದ್ದರೆ ಅವಳು ತನ್ನ ಸಹೋದರನ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಬಾಲಚಂದ್ರನ್ ಮತ್ತು ಅಮ್ಮು ನೆರೆಹೊರೆಯಲ್ಲಿ ನೆಲೆಸುತ್ತಾರೆ.
ಏತನ್ಮಧ್ಯೆ, ಮಾಧವನ್ಕುಟ್ಟಿಯ ಚಿಕ್ಕಪ್ಪ ಗಂಗಾಧರ ಮೆನನ್ ತಮ್ಮ ಪ್ರತಿಸ್ಪರ್ಧಿ ಕುಟುಂಬವಾದ ಕೊಂಪರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾ, ಅವರು ಸಹಾಯ ನೀಡುವಂತೆ ನಟಿಸುತ್ತಾರೆ, ಆದರೆ ಮಾಧವನ್ಕುಟ್ಟಿ ಮತ್ತು ಅವರ ಚಿಕ್ಕಪ್ಪನ ನಡುವಿನ ದ್ವೇಷವನ್ನು ಹೆಚ್ಚಿಸಲು ನಟಿಸುತ್ತಾರೆ. ಅವರು ಗೌರಿಯೊಂದಿಗೆ ವಿವಾಹ ಸಂಬಂಧವನ್ನು ಸಹ ಪ್ರಸ್ತಾಪಿಸುತ್ತಾರೆ, ಇದನ್ನು ಗಂಗಾಧರ ಮೆನನ್ ಅನುಮೋದಿಸುತ್ತಾರೆ. ಮಾಧವನ್ಕುಟ್ಟಿಯನ್ನು ಇನ್ನೂ ಪ್ರೀತಿಸುತ್ತಿರುವ ಗೌರಿ, ಮಾಧವನ್ಕುಟ್ಟಿಯೇ ತಂದೆ ಎಂದು ಹೇಳಿ ಗರ್ಭಿಣಿಯಂತೆ ನಟಿಸಿ ಪ್ರಸ್ತಾಪವನ್ನು ವಿಫಲಗೊಳಿಸುತ್ತಾಳೆ. (ಕೊಂಪರ ಕುಟುಂಬದ) ನಂದಕುಮಾರ್ ಸಲಹೆಯ ಮೇರೆಗೆ ಗಂಗಾಧರ ಮೆನನ್, ಮಾಧವನ್ಕುಟ್ಟಿಯ ಸಹೋದರಿಯರ ಜೀವನವನ್ನು ನಾಶಮಾಡಲು ನಿರ್ಧರಿಸುತ್ತಾನೆ, ಏಕೆಂದರೆ ಅವನು ಗೌರಿಯ ಜೀವನವನ್ನು ಹಾಳುಮಾಡಿದ್ದಾನೆ. ಮಾಧವನ್ಕುಟ್ಟಿಯ ತಂದೆ ಪಿಲ್ಲೇಚನ್ ಈ ಕಥಾವಸ್ತುವಿನ ಬಗ್ಗೆ ತಿಳಿದು ಅದನ್ನು ವಿಫಲಗೊಳಿಸುತ್ತಾನೆ, ಆದರೆ ಇದು ಹುಡುಗಿಯರು ಮತ್ತು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತದೆ. ಅವನು ತನ್ನ ಮೊದಲ ಕುಟುಂಬಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡಲು ವಿಫಲನಾಗುತ್ತಾನೆ ಮತ್ತು ಅವರು ಅವನ ವರ್ತನೆಗಾಗಿ ಅವನ ಮೇಲೆ ಕೋಪಗೊಳ್ಳುತ್ತಾರೆ. ನಂದಕುಮಾರ್ ಈ ಅವಕಾಶವನ್ನು ಬಳಸಿಕೊಂಡು ಪಿಲ್ಲೇಚನ್ ಅವರನ್ನು ಕೊಲೆ ಮಾಡುತ್ತಾನೆ.
ಮಾಧವನ್ ಕುಟ್ಟಿ ತನ್ನ ತಂದೆಯ ಕೃತ್ಯಗಳಿಂದ ಕೋಪಗೊಂಡಿದ್ದರೂ, ತನ್ನ ಮಲಸಹೋದರಿಯರನ್ನು ಬಿಟ್ಟು ಮನೆಗೆ ಕರೆತರುತ್ತಾನೆ, ಇದು ಅವನ ಸಹೋದರಿಯರನ್ನು ನಿರಾಶೆಗೊಳಿಸುತ್ತದೆ, ಅವರು ಅವನೊಂದಿಗೆ ಜಗಳವಾಡುತ್ತಾರೆ ಮತ್ತು ಅಮ್ಮುವಿನೊಂದಿಗೆ ಇರಲು ಹೋಗುತ್ತಾರೆ. ಬಾಲಚಂದ್ರನ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಹುಡುಗಿಯರು ತಮ್ಮ ಸಹೋದರನ ಬಳಿಗೆ ಹಿಂತಿರುಗುವಂತೆ ಕೇಳುತ್ತಾನೆ. ತಾನು ಏನು ಮಾಡಿದರೂ, ಮಾಧವನ್ ಕುಟ್ಟಿ ತನ್ನ ಸಹೋದರಿಯರಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದನ್ನು ನಿಲ್ಲಿಸಿ, ತನ್ನನ್ನು ಜೀವಮಾನವಿಡೀ ಪ್ರೀತಿಸುವ ಗೌರಿಯೊಂದಿಗೆ ಮದುವೆ ಮಾಡಿಸಲು ಎಂದು ಅವನು ಹೇಳುತ್ತಾನೆ. ಬಾಲಚಂದ್ರನ್ ಕ್ಷಮೆಯಾಚಿಸಲು ಮಾಧವನ್ ಕುಟ್ಟಿಯನ್ನು ಹುಡುಕಲು ಹೋಗುತ್ತಾನೆ, ಆದರೆ ಮಾಧವನ್ ಕುಟ್ಟಿಯಂತೆ ಕಾಣುವ ಯಾರೊಬ್ಬರ ನೇತೃತ್ವದಲ್ಲಿ ಗೂಂಡಾಗಳ ಗುಂಪಿನಿಂದ ದಾಳಿಗೊಳಗಾಗುತ್ತಾನೆ, ಆದರೆ ಅದು ವಾಸ್ತವವಾಗಿ ಕೊಂಪಾರ ಕುಟುಂಬದ ಹಿರಿಯ ಕೃಷ್ಣನುನ್ನಿ. ಬಾಲಚಂದ್ರನ್ ಬದುಕುಳಿಯುತ್ತಾನೆ ಮತ್ತು ಮಾಧವನ್ ಕುಟ್ಟಿ ಅದನ್ನು ಮಾಡಿದ್ದಾನೆಂದು ಭಾವಿಸುತ್ತಾನೆ, ಇದು ಎಲ್ಲರೂ, ಗೌರಿ ಕೂಡ ಅವನ ವಿರುದ್ಧ ತಿರುಗಲು ಕಾರಣವಾಗುತ್ತದೆ.
ಗಂಗಾಧರ ಮೆನನ್ ಕೊಂಪಾರ ಕುಟುಂಬದೊಂದಿಗೆ ಮಾಧವನ್ ಕುಟ್ಟಿಯನ್ನು ಶಾಶ್ವತವಾಗಿ ಮುಗಿಸಲು ಹೋಗುತ್ತಾರೆ, ಆದರೆ ಬಾಲಚಂದ್ರನ್ ಮೇಲೆ ಮಾಧವನ್ ಕುಟ್ಟಿ ದಾಳಿ ಮಾಡಿಲ್ಲ ಮತ್ತು ಅವರೇ ಕೊಲೆಗೆ ಉದ್ದೇಶಿಸಲಾದ ಬಲಿಪಶು ಎಂದು ತಿಳಿಯುತ್ತದೆ. ಕೊಂಪಾರರು ಮೆನನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸುತ್ತಾರೆ, ಆದರೆ ಆಶ್ಚರ್ಯಕರವಾಗಿ ಮಾಧವನ್ ಕುಟ್ಟಿ ಮೆನನ್ ಅವರನ್ನು ಉಳಿಸಲು ಬರುತ್ತಾರೆ. ಆಸ್ಪತ್ರೆಯಲ್ಲಿ ಗಾಯಗೊಂಡ ಮೆನನ್ ತನ್ನ ಸೋದರಳಿಯನ ಮುಗ್ಧತೆಯ ಬಗ್ಗೆ ಕುಟುಂಬದ ಉಳಿದವರಿಗೆ ಹೇಳುತ್ತಾನೆ. ಮಾಧವನ್ ಕುಟ್ಟಿ ದಾಳಿಯಿಂದ ಬದುಕುಳಿಯುತ್ತಾನೆ ಮತ್ತು ಕೊಂಪಾರ ಕುಟುಂಬವನ್ನು ಅವರ ಜೀವನದಿಂದ ತೆಗೆದುಹಾಕುತ್ತಾನೆ.
ಆದಾಗ್ಯೂ, ಅವನು ನಂಬುವ ಎಲ್ಲದರಲ್ಲೂ ಭರವಸೆ ಕಳೆದುಕೊಂಡು, ತನ್ನ ಕುಟುಂಬವನ್ನು ತೊರೆದು ಹೋಗಲು ನಿರ್ಧರಿಸುತ್ತಾನೆ. ಸಹೋದರಿಯರ ಕ್ಷಮೆಯಾಚನೆ ಅಥವಾ ವಿನಂತಿಗಳನ್ನು ಅವನು ಕೇಳುವುದಿಲ್ಲ. ಅವನು ಬಾಲಚಂದ್ರನನ್ನು ಸಹೋದರಿಯರನ್ನು ನೋಡಿಕೊಳ್ಳುವಂತೆ ಮತ್ತು ಗೌರಿಗೆ ಉತ್ತಮ ಗಂಡನಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಉತ್ತಮ ವ್ಯಕ್ತಿಯನ್ನು ಹುಡುಕುವಂತೆ ಕೇಳುತ್ತಾನೆ. ಅವನು ಹೊರಡಲು ಪ್ರಾರಂಭಿಸುತ್ತಾನೆ, ಆದರೆ ಒಬ್ಬ ಯುವಕ ತನ್ನ ಸಹೋದರಿಯರನ್ನು ದಿಟ್ಟಿಸಿ ನೋಡುತ್ತಾನೆ, ಅವನನ್ನು ಆ ಸಹೋದರಿಯರನ್ನು ಬೆನ್ನಟ್ಟಲು ಕರೆದೊಯ್ಯುತ್ತಾನೆ, ಅವನು ತಾನಾಗಿಯೇ ಇರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.
==ಪಾತ್ರವರ್ಗ==
* ಮಮ್ಮುಟ್ಟಿ ಮಾಮಂಗಲತ್ ಮಾಧವನ್ಕುಟ್ಟಿ / ' ಹಿಟ್ಲರ್ ' ಮಾಧವನ್ಕುಟ್ಟಿಯಾಗಿ
* ಮಾಧವನ್ಕುಟ್ಟಿ ಅವರ ಸೋದರ ಸಂಬಂಧಿಯಾಗಿ ಮುಕೇಶ್ ಬಾಲಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
* ಗೌರಿ ಪಾತ್ರದಲ್ಲಿ ಶೋಭನಾ , ಮಾಧವನ್ಕುಟ್ಟಿಯ ವರ ಮತ್ತು ಬಾಲಚಂದ್ರನ ಸಹೋದರಿ
* ಜಗದೀಶ್ ಹೃದಯಭಾನು ಪಾತ್ರದಲ್ಲಿ (ಬಾಲಚಂದ್ರನ್ ಅವರ ಸ್ನೇಹಿತ)
* ಮಾಧವನ್ಕುಟ್ಟಿಯ ತಂದೆ ಪಿಳ್ಳೈ ಪಾತ್ರದಲ್ಲಿ ಇನ್ನೋಸೆಂಟ್
* ಪಿಳ್ಳೈ ಅವರ ಸ್ನೇಹಿತ ಮತ್ತು ಸಹಾಯಕ ಜಬ್ಬಾರ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ನಂದಕುಮಾರ್ ಪಾತ್ರದಲ್ಲಿ ಸಾಯಿಕುಮಾರ್
* ಸೀತಾಲಕ್ಷ್ಮಿಯಾಗಿ ಇಳವರಸಿ , ಮಾಧವನಕುಟ್ಟಿಯವರ ಮೊದಲ ತಂಗಿ
* ಅಮ್ಮು ಬಾಲಚಂದ್ರನ್, ಮಾಧವನ್ಕುಟ್ಟಿ ಅವರ ಎರಡನೇ ತಂಗಿ ಮತ್ತು ಬಾಲಚಂದ್ರನ್ ಅವರ ಪತ್ನಿಯಾಗಿ ವಾಣಿ ವಿಶ್ವನಾಥ್
* ಗಾಯತ್ರಿಯಾಗಿ ಸುಚಿತ್ರಾ ಮುರಳಿ , ಮಾಧವನಕುಟ್ಟಿಯ ಮೂರನೇ ತಂಗಿ
* ತುಳಸಿಯಾಗಿ ಚಿಪ್ಪಿ , ಮಾಧವನಕುಟ್ಟಿಯ ನಾಲ್ಕನೇ ತಂಗಿ ಮತ್ತು ಹೃದಯಭಾನು ಅವರ ಪ್ರೇಮಿಯಾಗಿ
* ಸೀತಾ ಅಂಬಿಲಿಯಾಗಿ, ಮಾಧವನಕುಟ್ಟಿಯ ಐದನೇ ತಂಗಿ
* ಸಂಧ್ಯಾ, ಮಾಧವನ್ಕುಟ್ಟಿಯ ಅಕ್ಕನ ಪಾತ್ರದಲ್ಲಿ ಸೀನಾ ಆಂಟೋನಿ
* ಮಾಧವನ್ ಕುಟ್ಟಿಯ ಮಲಸಹೋದರಿ ಸಿಂಧು ಪಾತ್ರದಲ್ಲಿ ಮಂಜು ಥಾಮಸ್
* ಸೀತಾಳ ಪತಿ, ಕಾಲೇಜು ಪ್ರಾಧ್ಯಾಪಕನಾಗಿ ಎಂ.ಜಿ. ಸೋಮನ್
* ಚಂದ್ರು ಪಾತ್ರದಲ್ಲಿ ಇಡವೇಲ ಬಾಬು
* ಮಾಮಂಗಲತ್ ಗಂಗಾಧರ ಮೆನನ್, ಬಾಲಚಂದ್ರನ್ ಮತ್ತು ಗೌರಿಯ ತಂದೆಯಾಗಿ ಕೋಝಿಕ್ಕೋಡ್ ನಾರಾಯಣನ್ ನಾಯರ್
* ಸತ್ಯಪಾಲನ್ ಆಗಿ ಜೈನುದ್ದೀನ್ , ಮಾಧವನ್ಕುಟ್ಟಿ ಅವರ ಮನೆ ಉಸ್ತುವಾರಿ
* ಸುಲೈಮಾನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕೃಷ್ಣನ್ ಉನ್ನಿ ಪಾತ್ರದಲ್ಲಿ ವಿ.ಕೆ. ಶ್ರೀರಾಮನ್
* ದೇವರಾಜನ್ ಪಾತ್ರದಲ್ಲಿ ಮೋಹನ್ ರಾಜ್
* ಬಾಲಚಂದ್ರನ್ ಮತ್ತು ಗೌರಿಯ ತಾಯಿಯಾಗಿ ಕೆಪಿಎಸಿ ಲಲಿತಾ
* ಅಡೂರ್ ಭವಾನಿ ಸತ್ಯಪಾಲನ್ ಅವರ ತಾಯಿಯಾಗಿ
* ನಂದಕುಮಾರ್ ಅವರ ಸೊಸೆಯಾಗಿ ಕನಕಲತಾ
* ಚಂದ್ರುವಿನ ತಾಯಿಯಾಗಿ ಜೀನತ್
* ಟಿ.ಪಿ. ರಾಧಾಮಣಿ
* ನೃತ್ಯ ಶಿಕ್ಷಕಿ ಮಾಲತಿ ಪಾತ್ರದಲ್ಲಿ ಉಷಾರಾಣಿ
* ಯುವಕನಾಗಿ ವಿನೀತ್ (ಅತಿಥಿ ಪಾತ್ರ)
==ಬಿಡುಗಡೆ==
ಈ ಚಿತ್ರವು ಏಪ್ರಿಲ್ 14, 1996 ರಂದು ಬಿಡುಗಡೆಯಾಯಿತು.
==ಬಾಕ್ಸ್ ಆಫೀಸ್==
ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.<ref>https://en.wikipedia.org/wiki/International_Business_Times</ref><ref>https://en.wikipedia.org/wiki/Hitler_(1996_film)#cite_note-auto1-1</ref> <ref>https://en.wikipedia.org/wiki/Hitler_(1996_film)#cite_note-auto2-2</ref> <ref>https://en.wikipedia.org/wiki/Hitler_(1996_film)#cite_note-auto3-5</ref> <ref>https://www.ibtimes.co.in/bhaskar-rascal-movie-review-round-mammootty-nayanthara-starrer-good-comedy-entertainer-629318</ref>ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://web.archive.org/web/20220511070408/https://timesofindia.indiatimes.com/entertainment/malayalam/movies/news/mammootty-siddique-to-team-up-again/articleshow/40859062.cms</ref> <ref>https://en.wikipedia.org/wiki/Hitler_(1996_film)#cite_note-auto4-7</ref><ref>https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN_amp.html</ref>ಈ ಚಿತ್ರವು ಚಿತ್ರಮಂದಿರಗಳಲ್ಲಿ 300 ದಿನಗಳು ಓಡಿತು. <ref>https://en.wikipedia.org/wiki/Hitler_(1996_film)#cite_note-9</ref>
===ಧ್ವನಿಪಥ===
ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ ; ಎಲ್ಲಾ ಸಂಗೀತವನ್ನು ಎಸ್.ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ
==ರೀಮೇಕ್ಗಳು===
ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ ಹಿಟ್ಲರ್ ( 1997), ಹಿಂದಿಯಲ್ಲಿ ಕ್ರೋಧ್ ( 2000 ), ತಮಿಳಿನಲ್ಲಿ ಮಿಲಿಟರಿ (2003) <ref>https://web.archive.org/web/20201114200846/https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN.html</ref>ಮತ್ತು ಕನ್ನಡದಲ್ಲಿ ವರ್ಷಾ ( 2005 ) ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
ಉಲ್ಲೇಖಗಳು
ovt3mvtzngvp8xp3ltk6lvfvn8a5tq9
1382516
1382515
2026-08-14T17:33:34Z
Pragathi. BH
88266
1382516
wikitext
text/x-wiki
{{short description|1996 Indian Malayalam film directed by Siddique}}
{{For|the Telugu remake starring Chiranjeevi|Hitler (1997 film)}}
{{Use Indian English|date=June 2025}}
{{Use dmy dates|date=June 2025}}
{{Infobox film
| name = Hitler
| image = Hitler 1996 poster.jpg
| caption =
| director = [[Siddique (director)|Siddique]]
| producer = Ousepachan Vaalakuzhy<br />[[Lal (actor)|Lal]]
| writer = [[Siddique (director)|Siddique]]
| starring = [[Mammootty]]<br />[[Mukesh (actor)|Mukesh]]<br />[[Shobana]]
| music = [[S. P. Venkatesh]]
| cinematography = [[Anandakuttan]]
| editing = T. R. Shekhar<br />K. R. Gaurishankar
| studio = Ousepachan Movie House<br />Lal Creations
| distributor = [[Lal Creations|Lal Release]]
| released = {{Film date|df=yes|1996|4|14}}
| runtime = 162 minutes
| country = India
| language = Malayalam
| gross =
}}
ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು ಲಾಲ್ ನಿರ್ಮಿಸಿದ್ದಾರೆ .<ref>http://www.ibtimes.co.in/mammoottys-look-bhaskar-rascal-revealed-photo-619076</ref> <ref>https://en.wikipedia.org/wiki/Hitler_(1996_film)#cite_note-auto2-2</ref> ಇದರಲ್ಲಿ ಮಮ್ಮುಟ್ಟಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಮುಖೇಶ್ , ಶೋಭನಾ , ಸಾಯಿ ಕುಮಾರ್ , ಜಗದೀಶ್ ಮತ್ತು ವಾಣಿ ವಿಶ್ವನಾಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Hitler_(1996_film)#cite_note-auto5-3</ref> ಈ ಕಥೆಯು ಸ್ಥಳೀಯವಾಗಿ 'ಹಿಟ್ಲರ್' ಎಂದು ಕರೆಯಲ್ಪಡುವ ಮಾಧವನ್ ಕುಟ್ಟಿ ಅವರ ಜೀವನವನ್ನು ಕೇಂದ್ರೀಕರಿಸುತ್ತದೆ, ಅವರ ಕಠಿಣ ಪಾತ್ರ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ಅವರ ಐದು ಕಿರಿಯ ಸಹೋದರಿಯರನ್ನು ಹಿಂಬಾಲಿಸಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲಿನ ಅವರ ಅನಿಯಂತ್ರಿತ ಕೋಪದಿಂದಾಗಿ. ಈ ಚಿತ್ರವು ಎಸ್ಪಿ ವೆಂಕಟೇಶ್ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ . ಹಿಟ್ಲರ್ 1996 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು 300 ಕ್ಕೂ ಹೆಚ್ಚು ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿತು. ಈ ಚಿತ್ರವುಹಿಂದಿನ ವರ್ಷ ಬಿಡುಗಡೆಯಾದ ಮಮ್ಮುಟ್ಟಿ-ನಟಿಸಿದ ದಿ ಕಿಂಗ್ ಚಿತ್ರದ ಸಂಗ್ರಹ ದಾಖಲೆಯನ್ನು ಮುರಿಯಿತು.<ref>https://en.wikipedia.org/wiki/Hitler_(1996_film)#cite_note-auto-4</ref> <ref>https://en.wikipedia.org/wiki/Hitler_(1996_film)#cite_note-auto3-5</ref>
ಕಥಾವಸ್ತು
ಈ ಚಿತ್ರವು ಸ್ಥಳೀಯವಾಗಿ " ಹಿಟ್ಲರ್ " ಎಂದು ಕರೆಯಲ್ಪಡುವ ಶ್ರೀಮಂತ ವ್ಯಕ್ತಿ ಮಾಧವನ್ ಕುಟ್ಟಿಯ ಜೀವನದ ಬಗ್ಗೆ, ಅವನ ಕಠಿಣ ಸ್ವಭಾವ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ತನ್ನ ಐದು ಕಿರಿಯ ಸಹೋದರಿಯರನ್ನು ಬೆನ್ನಟ್ಟಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲೆ ಆಗಾಗ್ಗೆ ಅನಿಯಂತ್ರಿತ ಕೋಪ. ಅವನು ತನ್ನ ಕುಟುಂಬವನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ, ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅವನು ಹೆಣಗಾಡುತ್ತಾನೆ. ತಾಯಿಯ ಮರಣದ ನಂತರ ಅವನು ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವರ ತಂದೆ ಪಿಲ್ಲೇಚನ್ ಮತ್ತೆ ಮದುವೆಯಾದರು ಮತ್ತು ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವನ ಮಕ್ಕಳು ಅವನೊಂದಿಗೆ ಮಾತನಾಡುವುದಿಲ್ಲ. ಮಾಧವನ್ ಕುಟ್ಟಿಯ ತಾಯಿಯ ಚಿಕ್ಕಪ್ಪ ಗಂಗಾಧರ ಮೆನನ್ ಮಕ್ಕಳು ಮತ್ತು ಪಿಲ್ಲೇಚನ್ ನಡುವಿನ ಬೇರ್ಪಡುವಿಕೆಗೆ ಕಾರಣರಾಗಿದ್ದಾರೆ, ಇದು ಕಥೆಯ ನಂತರದ ಭಾಗದಲ್ಲಿ ಬಹಿರಂಗಗೊಳ್ಳುತ್ತದೆ.
ಮಾಧವನ್ ಕುಟ್ಟಿಯವರ ವಿವಾಹವು ಗಂಗಾಧರ ಮೆನನ್ ಅವರ ಮಗಳು ಗೌರಿಯೊಂದಿಗೆ ಮತ್ತು ಅವರ ಸಹೋದರಿ ಅಮ್ಮು ಅವರ ವಿವಾಹವು ಗೌರಿಯ ಸಹೋದರ ಬಾಲಚಂದ್ರನ್ ಅವರೊಂದಿಗೆ ನಿಶ್ಚಯಿಸಲ್ಪಟ್ಟಿತ್ತು. ಒಮ್ಮೆ ಮಾಧವನ್ ಕುಟ್ಟಿ ಇಲ್ಲದ ಸಮಯದಲ್ಲಿ, ಬಾಲಚಂದ್ರನ್ ಅಮ್ಮು ಜೊತೆ ಇರಲು ತನ್ನ ಮನೆಗೆ ನುಸುಳಿದನು, ಆದರೆ ಸಿಕ್ಕಿಹಾಕಿಕೊಂಡನು, ಇದರಿಂದಾಗಿ ಎರಡು ಕುಟುಂಬಗಳು ಮತ್ತು ಮಾಧವನ್ ಕುಟ್ಟಿ ನಡುವೆ ದ್ವೇಷ ಬೆಳೆದು ಈಗಾಗಲೇ ನಿಶ್ಚಯಿಸಲಾದ ಯಾವುದೇ ವಿವಾಹಗಳನ್ನು ವಿರೋಧಿಸಲು ಪ್ರಾರಂಭಿಸಿದನು. ಆದಾಗ್ಯೂ, ಬಾಲಚಂದ್ರನ್ ಅವುಗಳನ್ನು ನನಸಾಗಿಸಲು ಬಯಸುತ್ತಾನೆ.
ಹಿರಿಯ ಸಹೋದರಿ ಸೀತಾಳ ಮೇಲೆ ಮದ್ಯದ ಅಮಲಿನಲ್ಲಿ ಅವಿವಾಹಿತ ಪ್ರಾಧ್ಯಾಪಕರು ಅತ್ಯಾಚಾರ ಎಸಗಿದಾಗ ಪರಿಸ್ಥಿತಿ ಬದಲಾಗುತ್ತದೆ . ಪ್ರಜ್ಞೆ ಬಂದ ನಂತರ, ಪ್ರಾಧ್ಯಾಪಕ ಮಾಧವನ್ ಕುಟ್ಟಿಯ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇದನ್ನು ಕೇಳಿ ಮತ್ತು ಈ ಘಟನೆಯು ತನ್ನ ತಂಗಿಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡು, ಪ್ರಾಧ್ಯಾಪಕರು ಮುಂದಿಡುವ ಪರಿಹಾರವನ್ನು ಅನುಸರಿಸಲು ಅವನು ಒತ್ತಾಯಿಸಲ್ಪಡುತ್ತಾನೆ. ಅವನು ಸೀತಾಳನ್ನು ಪ್ರಾಧ್ಯಾಪಕರಿಗೆ ಮದುವೆ ಮಾಡುತ್ತಾನೆ. ಮದುವೆಯ ಹಿಂದಿನ ಸತ್ಯಗಳ ಬಗ್ಗೆ ತಿಳಿದಿಲ್ಲದ ಅವನ ಸಹೋದರಿ ಅಮ್ಮು ಅವನ ಮೇಲೆ ಕೋಪಗೊಳ್ಳುತ್ತಾಳೆ. ಸತ್ಯಗಳನ್ನು ಮರೆಮಾಡಲು, ಅವನು ಅಮ್ಮು ಜೊತೆ ಅಸಭ್ಯವಾಗಿ ಮತ್ತು ಪ್ರಾಬಲ್ಯದಿಂದ ವರ್ತಿಸುತ್ತಾನೆ. ಬಾಲಚಂದ್ರನ್ ಈ ಅವಕಾಶವನ್ನು ಬಳಸಿಕೊಂಡು ಅಮ್ಮುಳನ್ನು ಮದುವೆಯಾಗುತ್ತಾನೆ, ಇಲ್ಲದಿದ್ದರೆ ಅವಳು ತನ್ನ ಸಹೋದರನ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಬಾಲಚಂದ್ರನ್ ಮತ್ತು ಅಮ್ಮು ನೆರೆಹೊರೆಯಲ್ಲಿ ನೆಲೆಸುತ್ತಾರೆ.
ಏತನ್ಮಧ್ಯೆ, ಮಾಧವನ್ಕುಟ್ಟಿಯ ಚಿಕ್ಕಪ್ಪ ಗಂಗಾಧರ ಮೆನನ್ ತಮ್ಮ ಪ್ರತಿಸ್ಪರ್ಧಿ ಕುಟುಂಬವಾದ ಕೊಂಪರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾ, ಅವರು ಸಹಾಯ ನೀಡುವಂತೆ ನಟಿಸುತ್ತಾರೆ, ಆದರೆ ಮಾಧವನ್ಕುಟ್ಟಿ ಮತ್ತು ಅವರ ಚಿಕ್ಕಪ್ಪನ ನಡುವಿನ ದ್ವೇಷವನ್ನು ಹೆಚ್ಚಿಸಲು ನಟಿಸುತ್ತಾರೆ. ಅವರು ಗೌರಿಯೊಂದಿಗೆ ವಿವಾಹ ಸಂಬಂಧವನ್ನು ಸಹ ಪ್ರಸ್ತಾಪಿಸುತ್ತಾರೆ, ಇದನ್ನು ಗಂಗಾಧರ ಮೆನನ್ ಅನುಮೋದಿಸುತ್ತಾರೆ. ಮಾಧವನ್ಕುಟ್ಟಿಯನ್ನು ಇನ್ನೂ ಪ್ರೀತಿಸುತ್ತಿರುವ ಗೌರಿ, ಮಾಧವನ್ಕುಟ್ಟಿಯೇ ತಂದೆ ಎಂದು ಹೇಳಿ ಗರ್ಭಿಣಿಯಂತೆ ನಟಿಸಿ ಪ್ರಸ್ತಾಪವನ್ನು ವಿಫಲಗೊಳಿಸುತ್ತಾಳೆ. (ಕೊಂಪರ ಕುಟುಂಬದ) ನಂದಕುಮಾರ್ ಸಲಹೆಯ ಮೇರೆಗೆ ಗಂಗಾಧರ ಮೆನನ್, ಮಾಧವನ್ಕುಟ್ಟಿಯ ಸಹೋದರಿಯರ ಜೀವನವನ್ನು ನಾಶಮಾಡಲು ನಿರ್ಧರಿಸುತ್ತಾನೆ, ಏಕೆಂದರೆ ಅವನು ಗೌರಿಯ ಜೀವನವನ್ನು ಹಾಳುಮಾಡಿದ್ದಾನೆ. ಮಾಧವನ್ಕುಟ್ಟಿಯ ತಂದೆ ಪಿಲ್ಲೇಚನ್ ಈ ಕಥಾವಸ್ತುವಿನ ಬಗ್ಗೆ ತಿಳಿದು ಅದನ್ನು ವಿಫಲಗೊಳಿಸುತ್ತಾನೆ, ಆದರೆ ಇದು ಹುಡುಗಿಯರು ಮತ್ತು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತದೆ. ಅವನು ತನ್ನ ಮೊದಲ ಕುಟುಂಬಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡಲು ವಿಫಲನಾಗುತ್ತಾನೆ ಮತ್ತು ಅವರು ಅವನ ವರ್ತನೆಗಾಗಿ ಅವನ ಮೇಲೆ ಕೋಪಗೊಳ್ಳುತ್ತಾರೆ. ನಂದಕುಮಾರ್ ಈ ಅವಕಾಶವನ್ನು ಬಳಸಿಕೊಂಡು ಪಿಲ್ಲೇಚನ್ ಅವರನ್ನು ಕೊಲೆ ಮಾಡುತ್ತಾನೆ.
ಮಾಧವನ್ ಕುಟ್ಟಿ ತನ್ನ ತಂದೆಯ ಕೃತ್ಯಗಳಿಂದ ಕೋಪಗೊಂಡಿದ್ದರೂ, ತನ್ನ ಮಲಸಹೋದರಿಯರನ್ನು ಬಿಟ್ಟು ಮನೆಗೆ ಕರೆತರುತ್ತಾನೆ, ಇದು ಅವನ ಸಹೋದರಿಯರನ್ನು ನಿರಾಶೆಗೊಳಿಸುತ್ತದೆ, ಅವರು ಅವನೊಂದಿಗೆ ಜಗಳವಾಡುತ್ತಾರೆ ಮತ್ತು ಅಮ್ಮುವಿನೊಂದಿಗೆ ಇರಲು ಹೋಗುತ್ತಾರೆ. ಬಾಲಚಂದ್ರನ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಹುಡುಗಿಯರು ತಮ್ಮ ಸಹೋದರನ ಬಳಿಗೆ ಹಿಂತಿರುಗುವಂತೆ ಕೇಳುತ್ತಾನೆ. ತಾನು ಏನು ಮಾಡಿದರೂ, ಮಾಧವನ್ ಕುಟ್ಟಿ ತನ್ನ ಸಹೋದರಿಯರಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದನ್ನು ನಿಲ್ಲಿಸಿ, ತನ್ನನ್ನು ಜೀವಮಾನವಿಡೀ ಪ್ರೀತಿಸುವ ಗೌರಿಯೊಂದಿಗೆ ಮದುವೆ ಮಾಡಿಸಲು ಎಂದು ಅವನು ಹೇಳುತ್ತಾನೆ. ಬಾಲಚಂದ್ರನ್ ಕ್ಷಮೆಯಾಚಿಸಲು ಮಾಧವನ್ ಕುಟ್ಟಿಯನ್ನು ಹುಡುಕಲು ಹೋಗುತ್ತಾನೆ, ಆದರೆ ಮಾಧವನ್ ಕುಟ್ಟಿಯಂತೆ ಕಾಣುವ ಯಾರೊಬ್ಬರ ನೇತೃತ್ವದಲ್ಲಿ ಗೂಂಡಾಗಳ ಗುಂಪಿನಿಂದ ದಾಳಿಗೊಳಗಾಗುತ್ತಾನೆ, ಆದರೆ ಅದು ವಾಸ್ತವವಾಗಿ ಕೊಂಪಾರ ಕುಟುಂಬದ ಹಿರಿಯ ಕೃಷ್ಣನುನ್ನಿ. ಬಾಲಚಂದ್ರನ್ ಬದುಕುಳಿಯುತ್ತಾನೆ ಮತ್ತು ಮಾಧವನ್ ಕುಟ್ಟಿ ಅದನ್ನು ಮಾಡಿದ್ದಾನೆಂದು ಭಾವಿಸುತ್ತಾನೆ, ಇದು ಎಲ್ಲರೂ, ಗೌರಿ ಕೂಡ ಅವನ ವಿರುದ್ಧ ತಿರುಗಲು ಕಾರಣವಾಗುತ್ತದೆ.
ಗಂಗಾಧರ ಮೆನನ್ ಕೊಂಪಾರ ಕುಟುಂಬದೊಂದಿಗೆ ಮಾಧವನ್ ಕುಟ್ಟಿಯನ್ನು ಶಾಶ್ವತವಾಗಿ ಮುಗಿಸಲು ಹೋಗುತ್ತಾರೆ, ಆದರೆ ಬಾಲಚಂದ್ರನ್ ಮೇಲೆ ಮಾಧವನ್ ಕುಟ್ಟಿ ದಾಳಿ ಮಾಡಿಲ್ಲ ಮತ್ತು ಅವರೇ ಕೊಲೆಗೆ ಉದ್ದೇಶಿಸಲಾದ ಬಲಿಪಶು ಎಂದು ತಿಳಿಯುತ್ತದೆ. ಕೊಂಪಾರರು ಮೆನನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸುತ್ತಾರೆ, ಆದರೆ ಆಶ್ಚರ್ಯಕರವಾಗಿ ಮಾಧವನ್ ಕುಟ್ಟಿ ಮೆನನ್ ಅವರನ್ನು ಉಳಿಸಲು ಬರುತ್ತಾರೆ. ಆಸ್ಪತ್ರೆಯಲ್ಲಿ ಗಾಯಗೊಂಡ ಮೆನನ್ ತನ್ನ ಸೋದರಳಿಯನ ಮುಗ್ಧತೆಯ ಬಗ್ಗೆ ಕುಟುಂಬದ ಉಳಿದವರಿಗೆ ಹೇಳುತ್ತಾನೆ. ಮಾಧವನ್ ಕುಟ್ಟಿ ದಾಳಿಯಿಂದ ಬದುಕುಳಿಯುತ್ತಾನೆ ಮತ್ತು ಕೊಂಪಾರ ಕುಟುಂಬವನ್ನು ಅವರ ಜೀವನದಿಂದ ತೆಗೆದುಹಾಕುತ್ತಾನೆ.
ಆದಾಗ್ಯೂ, ಅವನು ನಂಬುವ ಎಲ್ಲದರಲ್ಲೂ ಭರವಸೆ ಕಳೆದುಕೊಂಡು, ತನ್ನ ಕುಟುಂಬವನ್ನು ತೊರೆದು ಹೋಗಲು ನಿರ್ಧರಿಸುತ್ತಾನೆ. ಸಹೋದರಿಯರ ಕ್ಷಮೆಯಾಚನೆ ಅಥವಾ ವಿನಂತಿಗಳನ್ನು ಅವನು ಕೇಳುವುದಿಲ್ಲ. ಅವನು ಬಾಲಚಂದ್ರನನ್ನು ಸಹೋದರಿಯರನ್ನು ನೋಡಿಕೊಳ್ಳುವಂತೆ ಮತ್ತು ಗೌರಿಗೆ ಉತ್ತಮ ಗಂಡನಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಉತ್ತಮ ವ್ಯಕ್ತಿಯನ್ನು ಹುಡುಕುವಂತೆ ಕೇಳುತ್ತಾನೆ. ಅವನು ಹೊರಡಲು ಪ್ರಾರಂಭಿಸುತ್ತಾನೆ, ಆದರೆ ಒಬ್ಬ ಯುವಕ ತನ್ನ ಸಹೋದರಿಯರನ್ನು ದಿಟ್ಟಿಸಿ ನೋಡುತ್ತಾನೆ, ಅವನನ್ನು ಆ ಸಹೋದರಿಯರನ್ನು ಬೆನ್ನಟ್ಟಲು ಕರೆದೊಯ್ಯುತ್ತಾನೆ, ಅವನು ತಾನಾಗಿಯೇ ಇರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.
==ಪಾತ್ರವರ್ಗ==
* ಮಮ್ಮುಟ್ಟಿ ಮಾಮಂಗಲತ್ ಮಾಧವನ್ಕುಟ್ಟಿ / ' ಹಿಟ್ಲರ್ ' ಮಾಧವನ್ಕುಟ್ಟಿಯಾಗಿ
* ಮಾಧವನ್ಕುಟ್ಟಿ ಅವರ ಸೋದರ ಸಂಬಂಧಿಯಾಗಿ ಮುಕೇಶ್ ಬಾಲಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
* ಗೌರಿ ಪಾತ್ರದಲ್ಲಿ ಶೋಭನಾ , ಮಾಧವನ್ಕುಟ್ಟಿಯ ವರ ಮತ್ತು ಬಾಲಚಂದ್ರನ ಸಹೋದರಿ
* ಜಗದೀಶ್ ಹೃದಯಭಾನು ಪಾತ್ರದಲ್ಲಿ (ಬಾಲಚಂದ್ರನ್ ಅವರ ಸ್ನೇಹಿತ)
* ಮಾಧವನ್ಕುಟ್ಟಿಯ ತಂದೆ ಪಿಳ್ಳೈ ಪಾತ್ರದಲ್ಲಿ ಇನ್ನೋಸೆಂಟ್
* ಪಿಳ್ಳೈ ಅವರ ಸ್ನೇಹಿತ ಮತ್ತು ಸಹಾಯಕ ಜಬ್ಬಾರ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ನಂದಕುಮಾರ್ ಪಾತ್ರದಲ್ಲಿ ಸಾಯಿಕುಮಾರ್
* ಸೀತಾಲಕ್ಷ್ಮಿಯಾಗಿ ಇಳವರಸಿ , ಮಾಧವನಕುಟ್ಟಿಯವರ ಮೊದಲ ತಂಗಿ
* ಅಮ್ಮು ಬಾಲಚಂದ್ರನ್, ಮಾಧವನ್ಕುಟ್ಟಿ ಅವರ ಎರಡನೇ ತಂಗಿ ಮತ್ತು ಬಾಲಚಂದ್ರನ್ ಅವರ ಪತ್ನಿಯಾಗಿ ವಾಣಿ ವಿಶ್ವನಾಥ್
* ಗಾಯತ್ರಿಯಾಗಿ ಸುಚಿತ್ರಾ ಮುರಳಿ , ಮಾಧವನಕುಟ್ಟಿಯ ಮೂರನೇ ತಂಗಿ
* ತುಳಸಿಯಾಗಿ ಚಿಪ್ಪಿ , ಮಾಧವನಕುಟ್ಟಿಯ ನಾಲ್ಕನೇ ತಂಗಿ ಮತ್ತು ಹೃದಯಭಾನು ಅವರ ಪ್ರೇಮಿಯಾಗಿ
* ಸೀತಾ ಅಂಬಿಲಿಯಾಗಿ, ಮಾಧವನಕುಟ್ಟಿಯ ಐದನೇ ತಂಗಿ
* ಸಂಧ್ಯಾ, ಮಾಧವನ್ಕುಟ್ಟಿಯ ಅಕ್ಕನ ಪಾತ್ರದಲ್ಲಿ ಸೀನಾ ಆಂಟೋನಿ
* ಮಾಧವನ್ ಕುಟ್ಟಿಯ ಮಲಸಹೋದರಿ ಸಿಂಧು ಪಾತ್ರದಲ್ಲಿ ಮಂಜು ಥಾಮಸ್
* ಸೀತಾಳ ಪತಿ, ಕಾಲೇಜು ಪ್ರಾಧ್ಯಾಪಕನಾಗಿ ಎಂ.ಜಿ. ಸೋಮನ್
* ಚಂದ್ರು ಪಾತ್ರದಲ್ಲಿ ಇಡವೇಲ ಬಾಬು
* ಮಾಮಂಗಲತ್ ಗಂಗಾಧರ ಮೆನನ್, ಬಾಲಚಂದ್ರನ್ ಮತ್ತು ಗೌರಿಯ ತಂದೆಯಾಗಿ ಕೋಝಿಕ್ಕೋಡ್ ನಾರಾಯಣನ್ ನಾಯರ್
* ಸತ್ಯಪಾಲನ್ ಆಗಿ ಜೈನುದ್ದೀನ್ , ಮಾಧವನ್ಕುಟ್ಟಿ ಅವರ ಮನೆ ಉಸ್ತುವಾರಿ
* ಸುಲೈಮಾನ್ ಪಾತ್ರದಲ್ಲಿ ಕಲಾಭವನ್ ರೆಹಮಾನ್
* ಕೃಷ್ಣನ್ ಉನ್ನಿ ಪಾತ್ರದಲ್ಲಿ ವಿ.ಕೆ. ಶ್ರೀರಾಮನ್
* ದೇವರಾಜನ್ ಪಾತ್ರದಲ್ಲಿ ಮೋಹನ್ ರಾಜ್
* ಬಾಲಚಂದ್ರನ್ ಮತ್ತು ಗೌರಿಯ ತಾಯಿಯಾಗಿ ಕೆಪಿಎಸಿ ಲಲಿತಾ
* ಅಡೂರ್ ಭವಾನಿ ಸತ್ಯಪಾಲನ್ ಅವರ ತಾಯಿಯಾಗಿ
* ನಂದಕುಮಾರ್ ಅವರ ಸೊಸೆಯಾಗಿ ಕನಕಲತಾ
* ಚಂದ್ರುವಿನ ತಾಯಿಯಾಗಿ ಜೀನತ್
* ಟಿ.ಪಿ. ರಾಧಾಮಣಿ
* ನೃತ್ಯ ಶಿಕ್ಷಕಿ ಮಾಲತಿ ಪಾತ್ರದಲ್ಲಿ ಉಷಾರಾಣಿ
* ಯುವಕನಾಗಿ ವಿನೀತ್ (ಅತಿಥಿ ಪಾತ್ರ)
==ಬಿಡುಗಡೆ==
ಈ ಚಿತ್ರವು ಏಪ್ರಿಲ್ 14, 1996 ರಂದು ಬಿಡುಗಡೆಯಾಯಿತು.
==ಬಾಕ್ಸ್ ಆಫೀಸ್==
ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.<ref>https://en.wikipedia.org/wiki/International_Business_Times</ref><ref>https://en.wikipedia.org/wiki/Hitler_(1996_film)#cite_note-auto1-1</ref> <ref>https://en.wikipedia.org/wiki/Hitler_(1996_film)#cite_note-auto2-2</ref> <ref>https://en.wikipedia.org/wiki/Hitler_(1996_film)#cite_note-auto3-5</ref> <ref>https://www.ibtimes.co.in/bhaskar-rascal-movie-review-round-mammootty-nayanthara-starrer-good-comedy-entertainer-629318</ref>ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://web.archive.org/web/20220511070408/https://timesofindia.indiatimes.com/entertainment/malayalam/movies/news/mammootty-siddique-to-team-up-again/articleshow/40859062.cms</ref> <ref>https://en.wikipedia.org/wiki/Hitler_(1996_film)#cite_note-auto4-7</ref><ref>https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN_amp.html</ref>ಈ ಚಿತ್ರವು ಚಿತ್ರಮಂದಿರಗಳಲ್ಲಿ 300 ದಿನಗಳು ಓಡಿತು. <ref>https://en.wikipedia.org/wiki/Hitler_(1996_film)#cite_note-9</ref>
===ಧ್ವನಿಪಥ===
ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ ; ಎಲ್ಲಾ ಸಂಗೀತವನ್ನು ಎಸ್.ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ
==ರೀಮೇಕ್ಗಳು===
ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ ಹಿಟ್ಲರ್ ( 1997), ಹಿಂದಿಯಲ್ಲಿ ಕ್ರೋಧ್ ( 2000 ), ತಮಿಳಿನಲ್ಲಿ ಮಿಲಿಟರಿ (2003) <ref>https://web.archive.org/web/20201114200846/https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN.html</ref>ಮತ್ತು ಕನ್ನಡದಲ್ಲಿ ವರ್ಷಾ ( 2005 ) ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
ಉಲ್ಲೇಖಗಳು
43o0u064h75bcfvmhjs83cik86cxqu8
1382517
1382516
2026-08-14T17:36:44Z
Pragathi. BH
88266
1382517
wikitext
text/x-wiki
{{short description|1996 Indian Malayalam film directed by Siddique}}
{{For|the Telugu remake starring Chiranjeevi|Hitler (1997 film)}}
{{Use Indian English|date=June 2025}}
{{Use dmy dates|date=June 2025}}
{{Infobox film
| name = Hitler
| image = Hitler 1996 poster.jpg
| caption =
| director = [[Siddique (director)|Siddique]]
| producer = Ousepachan Vaalakuzhy<br />[[Lal (actor)|Lal]]
| writer = [[Siddique (director)|Siddique]]
| starring = [[Mammootty]]<br />[[Mukesh (actor)|Mukesh]]<br />[[Shobana]]
| music = [[S. P. Venkatesh]]
| cinematography = [[Anandakuttan]]
| editing = T. R. Shekhar<br />K. R. Gaurishankar
| studio = Ousepachan Movie House<br />Lal Creations
| distributor = [[Lal Creations|Lal Release]]
| released = {{Film date|df=yes|1996|4|14}}
| runtime = 162 minutes
| country = India
| language = Malayalam
| gross =
}}
ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು [[ಲಾಲ್ ಕಿಶನ್ಚಂದ್ ಅಡ್ವಾಣಿ|ಲಾಲ್]] ನಿರ್ಮಿಸಿದ್ದಾರೆ .<ref>http://www.ibtimes.co.in/mammoottys-look-bhaskar-rascal-revealed-photo-619076</ref> <ref>https://en.wikipedia.org/wiki/Hitler_(1996_film)#cite_note-auto2-2</ref> ಇದರಲ್ಲಿ ಮಮ್ಮುಟ್ಟಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ [[ಮುಖೇಶ್ ಅಂಬಾನಿ|ಮುಖೇಶ್]] , ಶೋಭನಾ , ಸಾಯಿ ಕುಮಾರ್ , ಜಗದೀಶ್ ಮತ್ತು ವಾಣಿ ವಿಶ್ವನಾಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Hitler_(1996_film)#cite_note-auto5-3</ref> ಈ ಕಥೆಯು ಸ್ಥಳೀಯವಾಗಿ 'ಹಿಟ್ಲರ್' ಎಂದು ಕರೆಯಲ್ಪಡುವ ಮಾಧವನ್ ಕುಟ್ಟಿ ಅವರ ಜೀವನವನ್ನು ಕೇಂದ್ರೀಕರಿಸುತ್ತದೆ, ಅವರ ಕಠಿಣ ಪಾತ್ರ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ಅವರ ಐದು ಕಿರಿಯ ಸಹೋದರಿಯರನ್ನು ಹಿಂಬಾಲಿಸಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲಿನ ಅವರ ಅನಿಯಂತ್ರಿತ ಕೋಪದಿಂದಾಗಿ. ಈ ಚಿತ್ರವು ಎಸ್ಪಿ ವೆಂಕಟೇಶ್ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ . [[ಹಿಟ್ಲರ್]] 1996 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು 300 ಕ್ಕೂ ಹೆಚ್ಚು ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿತು. ಈ ಚಿತ್ರವುಹಿಂದಿನ ವರ್ಷ ಬಿಡುಗಡೆಯಾದ ಮಮ್ಮುಟ್ಟಿ-ನಟಿಸಿದ ದಿ ಕಿಂಗ್ ಚಿತ್ರದ ಸಂಗ್ರಹ ದಾಖಲೆಯನ್ನು ಮುರಿಯಿತು.<ref>https://en.wikipedia.org/wiki/Hitler_(1996_film)#cite_note-auto-4</ref> <ref>https://en.wikipedia.org/wiki/Hitler_(1996_film)#cite_note-auto3-5</ref>
ಕಥಾವಸ್ತು
ಈ ಚಿತ್ರವು ಸ್ಥಳೀಯವಾಗಿ " ಹಿಟ್ಲರ್ " ಎಂದು ಕರೆಯಲ್ಪಡುವ ಶ್ರೀಮಂತ ವ್ಯಕ್ತಿ ಮಾಧವನ್ ಕುಟ್ಟಿಯ ಜೀವನದ ಬಗ್ಗೆ, ಅವನ ಕಠಿಣ ಸ್ವಭಾವ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ತನ್ನ ಐದು ಕಿರಿಯ ಸಹೋದರಿಯರನ್ನು ಬೆನ್ನಟ್ಟಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲೆ ಆಗಾಗ್ಗೆ ಅನಿಯಂತ್ರಿತ ಕೋಪ. ಅವನು ತನ್ನ ಕುಟುಂಬವನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ, ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅವನು ಹೆಣಗಾಡುತ್ತಾನೆ. ತಾಯಿಯ ಮರಣದ ನಂತರ ಅವನು ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವರ ತಂದೆ ಪಿಲ್ಲೇಚನ್ ಮತ್ತೆ ಮದುವೆಯಾದರು ಮತ್ತು ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವನ ಮಕ್ಕಳು ಅವನೊಂದಿಗೆ ಮಾತನಾಡುವುದಿಲ್ಲ. ಮಾಧವನ್ ಕುಟ್ಟಿಯ ತಾಯಿಯ ಚಿಕ್ಕಪ್ಪ ಗಂಗಾಧರ ಮೆನನ್ ಮಕ್ಕಳು ಮತ್ತು ಪಿಲ್ಲೇಚನ್ ನಡುವಿನ ಬೇರ್ಪಡುವಿಕೆಗೆ ಕಾರಣರಾಗಿದ್ದಾರೆ, ಇದು ಕಥೆಯ ನಂತರದ ಭಾಗದಲ್ಲಿ ಬಹಿರಂಗಗೊಳ್ಳುತ್ತದೆ.
ಮಾಧವನ್ ಕುಟ್ಟಿಯವರ ವಿವಾಹವು ಗಂಗಾಧರ ಮೆನನ್ ಅವರ ಮಗಳು ಗೌರಿಯೊಂದಿಗೆ ಮತ್ತು ಅವರ ಸಹೋದರಿ ಅಮ್ಮು ಅವರ ವಿವಾಹವು ಗೌರಿಯ ಸಹೋದರ ಬಾಲಚಂದ್ರನ್ ಅವರೊಂದಿಗೆ ನಿಶ್ಚಯಿಸಲ್ಪಟ್ಟಿತ್ತು. ಒಮ್ಮೆ ಮಾಧವನ್ ಕುಟ್ಟಿ ಇಲ್ಲದ ಸಮಯದಲ್ಲಿ, ಬಾಲಚಂದ್ರನ್ ಅಮ್ಮು ಜೊತೆ ಇರಲು ತನ್ನ ಮನೆಗೆ ನುಸುಳಿದನು, ಆದರೆ ಸಿಕ್ಕಿಹಾಕಿಕೊಂಡನು, ಇದರಿಂದಾಗಿ ಎರಡು ಕುಟುಂಬಗಳು ಮತ್ತು ಮಾಧವನ್ ಕುಟ್ಟಿ ನಡುವೆ ದ್ವೇಷ ಬೆಳೆದು ಈಗಾಗಲೇ ನಿಶ್ಚಯಿಸಲಾದ ಯಾವುದೇ ವಿವಾಹಗಳನ್ನು ವಿರೋಧಿಸಲು ಪ್ರಾರಂಭಿಸಿದನು. ಆದಾಗ್ಯೂ, ಬಾಲಚಂದ್ರನ್ ಅವುಗಳನ್ನು ನನಸಾಗಿಸಲು ಬಯಸುತ್ತಾನೆ.
ಹಿರಿಯ ಸಹೋದರಿ [[ಸೀತೆ|ಸೀತಾಳ]] ಮೇಲೆ ಮದ್ಯದ ಅಮಲಿನಲ್ಲಿ ಅವಿವಾಹಿತ ಪ್ರಾಧ್ಯಾಪಕರು ಅತ್ಯಾಚಾರ ಎಸಗಿದಾಗ ಪರಿಸ್ಥಿತಿ ಬದಲಾಗುತ್ತದೆ . ಪ್ರಜ್ಞೆ ಬಂದ ನಂತರ, ಪ್ರಾಧ್ಯಾಪಕ ಮಾಧವನ್ ಕುಟ್ಟಿಯ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇದನ್ನು ಕೇಳಿ ಮತ್ತು ಈ ಘಟನೆಯು ತನ್ನ ತಂಗಿಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡು, ಪ್ರಾಧ್ಯಾಪಕರು ಮುಂದಿಡುವ ಪರಿಹಾರವನ್ನು ಅನುಸರಿಸಲು ಅವನು ಒತ್ತಾಯಿಸಲ್ಪಡುತ್ತಾನೆ. ಅವನು ಸೀತಾಳನ್ನು ಪ್ರಾಧ್ಯಾಪಕರಿಗೆ ಮದುವೆ ಮಾಡುತ್ತಾನೆ. ಮದುವೆಯ ಹಿಂದಿನ ಸತ್ಯಗಳ ಬಗ್ಗೆ ತಿಳಿದಿಲ್ಲದ ಅವನ ಸಹೋದರಿ ಅಮ್ಮು ಅವನ ಮೇಲೆ ಕೋಪಗೊಳ್ಳುತ್ತಾಳೆ. ಸತ್ಯಗಳನ್ನು ಮರೆಮಾಡಲು, ಅವನು ಅಮ್ಮು ಜೊತೆ ಅಸಭ್ಯವಾಗಿ ಮತ್ತು ಪ್ರಾಬಲ್ಯದಿಂದ ವರ್ತಿಸುತ್ತಾನೆ. ಬಾಲಚಂದ್ರನ್ ಈ ಅವಕಾಶವನ್ನು ಬಳಸಿಕೊಂಡು ಅಮ್ಮುಳನ್ನು ಮದುವೆಯಾಗುತ್ತಾನೆ, ಇಲ್ಲದಿದ್ದರೆ ಅವಳು ತನ್ನ ಸಹೋದರನ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಬಾಲಚಂದ್ರನ್ ಮತ್ತು ಅಮ್ಮು ನೆರೆಹೊರೆಯಲ್ಲಿ ನೆಲೆಸುತ್ತಾರೆ.
ಏತನ್ಮಧ್ಯೆ, ಮಾಧವನ್ಕುಟ್ಟಿಯ ಚಿಕ್ಕಪ್ಪ ಗಂಗಾಧರ ಮೆನನ್ ತಮ್ಮ ಪ್ರತಿಸ್ಪರ್ಧಿ ಕುಟುಂಬವಾದ ಕೊಂಪರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾ, ಅವರು ಸಹಾಯ ನೀಡುವಂತೆ ನಟಿಸುತ್ತಾರೆ, ಆದರೆ ಮಾಧವನ್ಕುಟ್ಟಿ ಮತ್ತು ಅವರ ಚಿಕ್ಕಪ್ಪನ ನಡುವಿನ ದ್ವೇಷವನ್ನು ಹೆಚ್ಚಿಸಲು ನಟಿಸುತ್ತಾರೆ. ಅವರು ಗೌರಿಯೊಂದಿಗೆ ವಿವಾಹ ಸಂಬಂಧವನ್ನು ಸಹ ಪ್ರಸ್ತಾಪಿಸುತ್ತಾರೆ, ಇದನ್ನು ಗಂಗಾಧರ ಮೆನನ್ ಅನುಮೋದಿಸುತ್ತಾರೆ. ಮಾಧವನ್ಕುಟ್ಟಿಯನ್ನು ಇನ್ನೂ ಪ್ರೀತಿಸುತ್ತಿರುವ ಗೌರಿ, ಮಾಧವನ್ಕುಟ್ಟಿಯೇ ತಂದೆ ಎಂದು ಹೇಳಿ ಗರ್ಭಿಣಿಯಂತೆ ನಟಿಸಿ ಪ್ರಸ್ತಾಪವನ್ನು ವಿಫಲಗೊಳಿಸುತ್ತಾಳೆ. (ಕೊಂಪರ ಕುಟುಂಬದ) ನಂದಕುಮಾರ್ ಸಲಹೆಯ ಮೇರೆಗೆ ಗಂಗಾಧರ ಮೆನನ್, ಮಾಧವನ್ಕುಟ್ಟಿಯ ಸಹೋದರಿಯರ ಜೀವನವನ್ನು ನಾಶಮಾಡಲು ನಿರ್ಧರಿಸುತ್ತಾನೆ, ಏಕೆಂದರೆ ಅವನು ಗೌರಿಯ ಜೀವನವನ್ನು ಹಾಳುಮಾಡಿದ್ದಾನೆ. ಮಾಧವನ್ಕುಟ್ಟಿಯ ತಂದೆ ಪಿಲ್ಲೇಚನ್ ಈ ಕಥಾವಸ್ತುವಿನ ಬಗ್ಗೆ ತಿಳಿದು ಅದನ್ನು ವಿಫಲಗೊಳಿಸುತ್ತಾನೆ, ಆದರೆ ಇದು ಹುಡುಗಿಯರು ಮತ್ತು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತದೆ. ಅವನು ತನ್ನ ಮೊದಲ ಕುಟುಂಬಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡಲು ವಿಫಲನಾಗುತ್ತಾನೆ ಮತ್ತು ಅವರು ಅವನ ವರ್ತನೆಗಾಗಿ ಅವನ ಮೇಲೆ ಕೋಪಗೊಳ್ಳುತ್ತಾರೆ. ನಂದಕುಮಾರ್ ಈ ಅವಕಾಶವನ್ನು ಬಳಸಿಕೊಂಡು ಪಿಲ್ಲೇಚನ್ ಅವರನ್ನು ಕೊಲೆ ಮಾಡುತ್ತಾನೆ.
ಮಾಧವನ್ ಕುಟ್ಟಿ ತನ್ನ ತಂದೆಯ ಕೃತ್ಯಗಳಿಂದ ಕೋಪಗೊಂಡಿದ್ದರೂ, ತನ್ನ ಮಲಸಹೋದರಿಯರನ್ನು ಬಿಟ್ಟು ಮನೆಗೆ ಕರೆತರುತ್ತಾನೆ, ಇದು ಅವನ ಸಹೋದರಿಯರನ್ನು ನಿರಾಶೆಗೊಳಿಸುತ್ತದೆ, ಅವರು ಅವನೊಂದಿಗೆ ಜಗಳವಾಡುತ್ತಾರೆ ಮತ್ತು ಅಮ್ಮುವಿನೊಂದಿಗೆ ಇರಲು ಹೋಗುತ್ತಾರೆ. ಬಾಲಚಂದ್ರನ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಹುಡುಗಿಯರು ತಮ್ಮ ಸಹೋದರನ ಬಳಿಗೆ ಹಿಂತಿರುಗುವಂತೆ ಕೇಳುತ್ತಾನೆ. ತಾನು ಏನು ಮಾಡಿದರೂ, ಮಾಧವನ್ ಕುಟ್ಟಿ ತನ್ನ [[ಸಹೋದರಿ|ಸಹೋದರಿಯರಿ]]ಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದನ್ನು ನಿಲ್ಲಿಸಿ, ತನ್ನನ್ನು ಜೀವಮಾನವಿಡೀ ಪ್ರೀತಿಸುವ ಗೌರಿಯೊಂದಿಗೆ ಮದುವೆ ಮಾಡಿಸಲು ಎಂದು ಅವನು ಹೇಳುತ್ತಾನೆ. ಬಾಲಚಂದ್ರನ್ ಕ್ಷಮೆಯಾಚಿಸಲು ಮಾಧವನ್ ಕುಟ್ಟಿಯನ್ನು ಹುಡುಕಲು ಹೋಗುತ್ತಾನೆ, ಆದರೆ ಮಾಧವನ್ ಕುಟ್ಟಿಯಂತೆ ಕಾಣುವ ಯಾರೊಬ್ಬರ ನೇತೃತ್ವದಲ್ಲಿ ಗೂಂಡಾಗಳ ಗುಂಪಿನಿಂದ ದಾಳಿಗೊಳಗಾಗುತ್ತಾನೆ, ಆದರೆ ಅದು ವಾಸ್ತವವಾಗಿ ಕೊಂಪಾರ ಕುಟುಂಬದ ಹಿರಿಯ ಕೃಷ್ಣನುನ್ನಿ. ಬಾಲಚಂದ್ರನ್ ಬದುಕುಳಿಯುತ್ತಾನೆ ಮತ್ತು ಮಾಧವನ್ ಕುಟ್ಟಿ ಅದನ್ನು ಮಾಡಿದ್ದಾನೆಂದು ಭಾವಿಸುತ್ತಾನೆ, ಇದು ಎಲ್ಲರೂ, ಗೌರಿ ಕೂಡ ಅವನ ವಿರುದ್ಧ ತಿರುಗಲು ಕಾರಣವಾಗುತ್ತದೆ.
ಗಂಗಾಧರ ಮೆನನ್ ಕೊಂಪಾರ ಕುಟುಂಬದೊಂದಿಗೆ ಮಾಧವನ್ ಕುಟ್ಟಿಯನ್ನು ಶಾಶ್ವತವಾಗಿ ಮುಗಿಸಲು ಹೋಗುತ್ತಾರೆ, ಆದರೆ ಬಾಲಚಂದ್ರನ್ ಮೇಲೆ ಮಾಧವನ್ ಕುಟ್ಟಿ ದಾಳಿ ಮಾಡಿಲ್ಲ ಮತ್ತು ಅವರೇ ಕೊಲೆಗೆ ಉದ್ದೇಶಿಸಲಾದ ಬಲಿಪಶು ಎಂದು ತಿಳಿಯುತ್ತದೆ. ಕೊಂಪಾರರು ಮೆನನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸುತ್ತಾರೆ, ಆದರೆ ಆಶ್ಚರ್ಯಕರವಾಗಿ ಮಾಧವನ್ ಕುಟ್ಟಿ ಮೆನನ್ ಅವರನ್ನು ಉಳಿಸಲು ಬರುತ್ತಾರೆ. ಆಸ್ಪತ್ರೆಯಲ್ಲಿ ಗಾಯಗೊಂಡ ಮೆನನ್ ತನ್ನ ಸೋದರಳಿಯನ ಮುಗ್ಧತೆಯ ಬಗ್ಗೆ ಕುಟುಂಬದ ಉಳಿದವರಿಗೆ ಹೇಳುತ್ತಾನೆ. ಮಾಧವನ್ ಕುಟ್ಟಿ ದಾಳಿಯಿಂದ ಬದುಕುಳಿಯುತ್ತಾನೆ ಮತ್ತು ಕೊಂಪಾರ ಕುಟುಂಬವನ್ನು ಅವರ ಜೀವನದಿಂದ ತೆಗೆದುಹಾಕುತ್ತಾನೆ.
ಆದಾಗ್ಯೂ, ಅವನು ನಂಬುವ ಎಲ್ಲದರಲ್ಲೂ ಭರವಸೆ ಕಳೆದುಕೊಂಡು, ತನ್ನ ಕುಟುಂಬವನ್ನು ತೊರೆದು ಹೋಗಲು ನಿರ್ಧರಿಸುತ್ತಾನೆ. ಸಹೋದರಿಯರ ಕ್ಷಮೆಯಾಚನೆ ಅಥವಾ ವಿನಂತಿಗಳನ್ನು ಅವನು ಕೇಳುವುದಿಲ್ಲ. ಅವನು ಬಾಲಚಂದ್ರನನ್ನು ಸಹೋದರಿಯರನ್ನು ನೋಡಿಕೊಳ್ಳುವಂತೆ ಮತ್ತು [[ಗೌರಿ|ಗೌರಿಗೆ]] ಉತ್ತಮ ಗಂಡನಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಉತ್ತಮ ವ್ಯಕ್ತಿಯನ್ನು ಹುಡುಕುವಂತೆ ಕೇಳುತ್ತಾನೆ. ಅವನು ಹೊರಡಲು ಪ್ರಾರಂಭಿಸುತ್ತಾನೆ, ಆದರೆ ಒಬ್ಬ ಯುವಕ ತನ್ನ ಸಹೋದರಿಯರನ್ನು ದಿಟ್ಟಿಸಿ ನೋಡುತ್ತಾನೆ, ಅವನನ್ನು ಆ ಸಹೋದರಿಯರನ್ನು ಬೆನ್ನಟ್ಟಲು ಕರೆದೊಯ್ಯುತ್ತಾನೆ, ಅವನು ತಾನಾಗಿಯೇ ಇರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.
==ಪಾತ್ರವರ್ಗ==
* ಮಮ್ಮುಟ್ಟಿ ಮಾಮಂಗಲತ್ ಮಾಧವನ್ಕುಟ್ಟಿ / ' ಹಿಟ್ಲರ್ ' ಮಾಧವನ್ಕುಟ್ಟಿಯಾಗಿ
* ಮಾಧವನ್ಕುಟ್ಟಿ ಅವರ ಸೋದರ ಸಂಬಂಧಿಯಾಗಿ ಮುಕೇಶ್ ಬಾಲಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
* ಗೌರಿ ಪಾತ್ರದಲ್ಲಿ ಶೋಭನಾ , ಮಾಧವನ್ಕುಟ್ಟಿಯ ವರ ಮತ್ತು ಬಾಲಚಂದ್ರನ ಸಹೋದರಿ
* ಜಗದೀಶ್ ಹೃದಯಭಾನು ಪಾತ್ರದಲ್ಲಿ (ಬಾಲಚಂದ್ರನ್ ಅವರ ಸ್ನೇಹಿತ)
* ಮಾಧವನ್ಕುಟ್ಟಿಯ ತಂದೆ ಪಿಳ್ಳೈ ಪಾತ್ರದಲ್ಲಿ ಇನ್ನೋಸೆಂಟ್
* ಪಿಳ್ಳೈ ಅವರ ಸ್ನೇಹಿತ ಮತ್ತು ಸಹಾಯಕ ಜಬ್ಬಾರ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ನಂದಕುಮಾರ್ ಪಾತ್ರದಲ್ಲಿ ಸಾಯಿಕುಮಾರ್
* ಸೀತಾಲಕ್ಷ್ಮಿಯಾಗಿ ಇಳವರಸಿ , ಮಾಧವನಕುಟ್ಟಿಯವರ ಮೊದಲ ತಂಗಿ
* ಅಮ್ಮು ಬಾಲಚಂದ್ರನ್, ಮಾಧವನ್ಕುಟ್ಟಿ ಅವರ ಎರಡನೇ ತಂಗಿ ಮತ್ತು ಬಾಲಚಂದ್ರನ್ ಅವರ ಪತ್ನಿಯಾಗಿ ವಾಣಿ ವಿಶ್ವನಾಥ್
* ಗಾಯತ್ರಿಯಾಗಿ ಸುಚಿತ್ರಾ ಮುರಳಿ , ಮಾಧವನಕುಟ್ಟಿಯ ಮೂರನೇ ತಂಗಿ
* ತುಳಸಿಯಾಗಿ ಚಿಪ್ಪಿ , ಮಾಧವನಕುಟ್ಟಿಯ ನಾಲ್ಕನೇ ತಂಗಿ ಮತ್ತು ಹೃದಯಭಾನು ಅವರ ಪ್ರೇಮಿಯಾಗಿ
* ಸೀತಾ ಅಂಬಿಲಿಯಾಗಿ, ಮಾಧವನಕುಟ್ಟಿಯ ಐದನೇ ತಂಗಿ
* ಸಂಧ್ಯಾ, ಮಾಧವನ್ಕುಟ್ಟಿಯ ಅಕ್ಕನ ಪಾತ್ರದಲ್ಲಿ ಸೀನಾ ಆಂಟೋನಿ
* ಮಾಧವನ್ ಕುಟ್ಟಿಯ ಮಲಸಹೋದರಿ ಸಿಂಧು ಪಾತ್ರದಲ್ಲಿ ಮಂಜು ಥಾಮಸ್
* ಸೀತಾಳ ಪತಿ, [[ಕಾಲೇಜು ಶಿಕ್ಷಣ|ಕಾಲೇಜು]] ಪ್ರಾಧ್ಯಾಪಕನಾಗಿ ಎಂ.ಜಿ. ಸೋಮನ್
* ಚಂದ್ರು ಪಾತ್ರದಲ್ಲಿ ಇಡವೇಲ ಬಾಬು
* ಮಾಮಂಗಲತ್ ಗಂಗಾಧರ ಮೆನನ್, ಬಾಲಚಂದ್ರನ್ ಮತ್ತು ಗೌರಿಯ ತಂದೆಯಾಗಿ ಕೋಝಿಕ್ಕೋಡ್ ನಾರಾಯಣನ್ ನಾಯರ್
* ಸತ್ಯಪಾಲನ್ ಆಗಿ ಜೈನುದ್ದೀನ್ , ಮಾಧವನ್ಕುಟ್ಟಿ ಅವರ ಮನೆ ಉಸ್ತುವಾರಿ
* ಸುಲೈಮಾನ್ ಪಾತ್ರದಲ್ಲಿ ಕಲಾಭವನ್ [[ರೆಹಮಾನ್ ರಾಹಿ|ರೆಹಮಾನ್]]
* ಕೃಷ್ಣನ್ ಉನ್ನಿ ಪಾತ್ರದಲ್ಲಿ ವಿ.ಕೆ. ಶ್ರೀರಾಮನ್
* ದೇವರಾಜನ್ ಪಾತ್ರದಲ್ಲಿ ಮೋಹನ್ ರಾಜ್
* ಬಾಲಚಂದ್ರನ್ ಮತ್ತು ಗೌರಿಯ ತಾಯಿಯಾಗಿ ಕೆಪಿಎಸಿ ಲಲಿತಾ
* ಅಡೂರ್ ಭವಾನಿ ಸತ್ಯಪಾಲನ್ ಅವರ ತಾಯಿಯಾಗಿ
* ನಂದಕುಮಾರ್ ಅವರ ಸೊಸೆಯಾಗಿ ಕನಕಲತಾ
* ಚಂದ್ರುವಿನ ತಾಯಿಯಾಗಿ ಜೀನತ್
* ಟಿ.ಪಿ. ರಾಧಾಮಣಿ
* ನೃತ್ಯ ಶಿಕ್ಷಕಿ ಮಾಲತಿ ಪಾತ್ರದಲ್ಲಿ ಉಷಾರಾಣಿ
* ಯುವಕನಾಗಿ ವಿನೀತ್ (ಅತಿಥಿ ಪಾತ್ರ)
==ಬಿಡುಗಡೆ==
ಈ ಚಿತ್ರವು ಏಪ್ರಿಲ್ 14, 1996 ರಂದು ಬಿಡುಗಡೆಯಾಯಿತು.
==ಬಾಕ್ಸ್ ಆಫೀಸ್==
ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.<ref>https://en.wikipedia.org/wiki/International_Business_Times</ref><ref>https://en.wikipedia.org/wiki/Hitler_(1996_film)#cite_note-auto1-1</ref> <ref>https://en.wikipedia.org/wiki/Hitler_(1996_film)#cite_note-auto2-2</ref> <ref>https://en.wikipedia.org/wiki/Hitler_(1996_film)#cite_note-auto3-5</ref> <ref>https://www.ibtimes.co.in/bhaskar-rascal-movie-review-round-mammootty-nayanthara-starrer-good-comedy-entertainer-629318</ref>ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://web.archive.org/web/20220511070408/https://timesofindia.indiatimes.com/entertainment/malayalam/movies/news/mammootty-siddique-to-team-up-again/articleshow/40859062.cms</ref> <ref>https://en.wikipedia.org/wiki/Hitler_(1996_film)#cite_note-auto4-7</ref><ref>https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN_amp.html</ref>ಈ ಚಿತ್ರವು ಚಿತ್ರಮಂದಿರಗಳಲ್ಲಿ 300 ದಿನಗಳು ಓಡಿತು. <ref>https://en.wikipedia.org/wiki/Hitler_(1996_film)#cite_note-9</ref>
===ಧ್ವನಿಪಥ===
ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ ; ಎಲ್ಲಾ ಸಂಗೀತವನ್ನು ಎಸ್.ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ
==ರೀಮೇಕ್ಗಳು===
ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ ಹಿಟ್ಲರ್ ( 1997), ಹಿಂದಿಯಲ್ಲಿ ಕ್ರೋಧ್ ( 2000 ), ತಮಿಳಿನಲ್ಲಿ ಮಿಲಿಟರಿ (2003) <ref>https://web.archive.org/web/20201114200846/https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN.html</ref>ಮತ್ತು ಕನ್ನಡದಲ್ಲಿ ವರ್ಷಾ ( 2005 ) ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
ಉಲ್ಲೇಖಗಳು
ljm7ii09d70ubdj3plvbt63i5x8ijo3
1382518
1382517
2026-08-14T17:37:29Z
Pragathi. BH
88266
1382518
wikitext
text/x-wiki
{{short description|1996 Indian Malayalam film directed by Siddique}}
{{For|the Telugu remake starring Chiranjeevi|Hitler (1997 film)}}
{{Use Indian English|date=June 2025}}
{{Use dmy dates|date=June 2025}}
{{Infobox film
| name = Hitler
| image = Hitler 1996 poster.jpg
| caption =
| director = [[Siddique (director)|Siddique]]
| producer = Ousepachan Vaalakuzhy<br />[[Lal (actor)|Lal]]
| writer = [[Siddique (director)|Siddique]]
| starring = [[Mammootty]]<br />[[Mukesh (actor)|Mukesh]]<br />[[Shobana]]
| music = [[S. P. Venkatesh]]
| cinematography = [[Anandakuttan]]
| editing = T. R. Shekhar<br />K. R. Gaurishankar
| studio = Ousepachan Movie House<br />Lal Creations
| distributor = [[Lal Creations|Lal Release]]
| released = {{Film date|df=yes|1996|4|14}}
| runtime = 162 minutes
| country = India
| language = Malayalam
| gross =
}}
ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು [[ಲಾಲ್ ಕಿಶನ್ಚಂದ್ ಅಡ್ವಾಣಿ|ಲಾಲ್]] ನಿರ್ಮಿಸಿದ್ದಾರೆ .<ref>http://www.ibtimes.co.in/mammoottys-look-bhaskar-rascal-revealed-photo-619076</ref> <ref>https://en.wikipedia.org/wiki/Hitler_(1996_film)#cite_note-auto2-2</ref> ಇದರಲ್ಲಿ ಮಮ್ಮುಟ್ಟಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ [[ಮುಖೇಶ್ ಅಂಬಾನಿ|ಮುಖೇಶ್]] , ಶೋಭನಾ , ಸಾಯಿ ಕುಮಾರ್ , ಜಗದೀಶ್ ಮತ್ತು ವಾಣಿ ವಿಶ್ವನಾಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Hitler_(1996_film)#cite_note-auto5-3</ref> ಈ ಕಥೆಯು ಸ್ಥಳೀಯವಾಗಿ 'ಹಿಟ್ಲರ್' ಎಂದು ಕರೆಯಲ್ಪಡುವ ಮಾಧವನ್ ಕುಟ್ಟಿ ಅವರ ಜೀವನವನ್ನು ಕೇಂದ್ರೀಕರಿಸುತ್ತದೆ, ಅವರ ಕಠಿಣ ಪಾತ್ರ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ಅವರ ಐದು ಕಿರಿಯ ಸಹೋದರಿಯರನ್ನು ಹಿಂಬಾಲಿಸಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲಿನ ಅವರ ಅನಿಯಂತ್ರಿತ ಕೋಪದಿಂದಾಗಿ. ಈ ಚಿತ್ರವು ಎಸ್ಪಿ ವೆಂಕಟೇಶ್ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ . [[ಹಿಟ್ಲರ್]] 1996 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು 300 ಕ್ಕೂ ಹೆಚ್ಚು ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿತು. ಈ ಚಿತ್ರವುಹಿಂದಿನ ವರ್ಷ ಬಿಡುಗಡೆಯಾದ ಮಮ್ಮುಟ್ಟಿ-ನಟಿಸಿದ ದಿ ಕಿಂಗ್ ಚಿತ್ರದ ಸಂಗ್ರಹ ದಾಖಲೆಯನ್ನು ಮುರಿಯಿತು.<ref>https://en.wikipedia.org/wiki/Hitler_(1996_film)#cite_note-auto-4</ref> <ref>https://en.wikipedia.org/wiki/Hitler_(1996_film)#cite_note-auto3-5</ref>
ಕಥಾವಸ್ತು
ಈ ಚಿತ್ರವು ಸ್ಥಳೀಯವಾಗಿ " ಹಿಟ್ಲರ್ " ಎಂದು ಕರೆಯಲ್ಪಡುವ ಶ್ರೀಮಂತ ವ್ಯಕ್ತಿ ಮಾಧವನ್ ಕುಟ್ಟಿಯ ಜೀವನದ ಬಗ್ಗೆ, ಅವನ ಕಠಿಣ ಸ್ವಭಾವ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ತನ್ನ ಐದು ಕಿರಿಯ ಸಹೋದರಿಯರನ್ನು ಬೆನ್ನಟ್ಟಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲೆ ಆಗಾಗ್ಗೆ ಅನಿಯಂತ್ರಿತ ಕೋಪ. ಅವನು ತನ್ನ ಕುಟುಂಬವನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ, ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅವನು ಹೆಣಗಾಡುತ್ತಾನೆ. ತಾಯಿಯ ಮರಣದ ನಂತರ ಅವನು ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವರ ತಂದೆ ಪಿಲ್ಲೇಚನ್ ಮತ್ತೆ ಮದುವೆಯಾದರು ಮತ್ತು ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವನ ಮಕ್ಕಳು ಅವನೊಂದಿಗೆ ಮಾತನಾಡುವುದಿಲ್ಲ. ಮಾಧವನ್ ಕುಟ್ಟಿಯ ತಾಯಿಯ ಚಿಕ್ಕಪ್ಪ ಗಂಗಾಧರ ಮೆನನ್ ಮಕ್ಕಳು ಮತ್ತು ಪಿಲ್ಲೇಚನ್ ನಡುವಿನ ಬೇರ್ಪಡುವಿಕೆಗೆ ಕಾರಣರಾಗಿದ್ದಾರೆ, ಇದು ಕಥೆಯ ನಂತರದ ಭಾಗದಲ್ಲಿ ಬಹಿರಂಗಗೊಳ್ಳುತ್ತದೆ.
ಮಾಧವನ್ ಕುಟ್ಟಿಯವರ ವಿವಾಹವು ಗಂಗಾಧರ ಮೆನನ್ ಅವರ ಮಗಳು ಗೌರಿಯೊಂದಿಗೆ ಮತ್ತು ಅವರ ಸಹೋದರಿ ಅಮ್ಮು ಅವರ ವಿವಾಹವು ಗೌರಿಯ ಸಹೋದರ ಬಾಲಚಂದ್ರನ್ ಅವರೊಂದಿಗೆ ನಿಶ್ಚಯಿಸಲ್ಪಟ್ಟಿತ್ತು. ಒಮ್ಮೆ ಮಾಧವನ್ ಕುಟ್ಟಿ ಇಲ್ಲದ ಸಮಯದಲ್ಲಿ, ಬಾಲಚಂದ್ರನ್ ಅಮ್ಮು ಜೊತೆ ಇರಲು ತನ್ನ ಮನೆಗೆ ನುಸುಳಿದನು, ಆದರೆ ಸಿಕ್ಕಿಹಾಕಿಕೊಂಡನು, ಇದರಿಂದಾಗಿ ಎರಡು ಕುಟುಂಬಗಳು ಮತ್ತು ಮಾಧವನ್ ಕುಟ್ಟಿ ನಡುವೆ ದ್ವೇಷ ಬೆಳೆದು ಈಗಾಗಲೇ ನಿಶ್ಚಯಿಸಲಾದ ಯಾವುದೇ ವಿವಾಹಗಳನ್ನು ವಿರೋಧಿಸಲು ಪ್ರಾರಂಭಿಸಿದನು. ಆದಾಗ್ಯೂ, ಬಾಲಚಂದ್ರನ್ ಅವುಗಳನ್ನು ನನಸಾಗಿಸಲು ಬಯಸುತ್ತಾನೆ.
ಹಿರಿಯ ಸಹೋದರಿ [[ಸೀತೆ|ಸೀತಾಳ]] ಮೇಲೆ ಮದ್ಯದ ಅಮಲಿನಲ್ಲಿ ಅವಿವಾಹಿತ ಪ್ರಾಧ್ಯಾಪಕರು ಅತ್ಯಾಚಾರ ಎಸಗಿದಾಗ ಪರಿಸ್ಥಿತಿ ಬದಲಾಗುತ್ತದೆ . ಪ್ರಜ್ಞೆ ಬಂದ ನಂತರ, ಪ್ರಾಧ್ಯಾಪಕ ಮಾಧವನ್ ಕುಟ್ಟಿಯ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇದನ್ನು ಕೇಳಿ ಮತ್ತು ಈ ಘಟನೆಯು ತನ್ನ ತಂಗಿಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡು, ಪ್ರಾಧ್ಯಾಪಕರು ಮುಂದಿಡುವ ಪರಿಹಾರವನ್ನು ಅನುಸರಿಸಲು ಅವನು ಒತ್ತಾಯಿಸಲ್ಪಡುತ್ತಾನೆ. ಅವನು ಸೀತಾಳನ್ನು ಪ್ರಾಧ್ಯಾಪಕರಿಗೆ ಮದುವೆ ಮಾಡುತ್ತಾನೆ. ಮದುವೆಯ ಹಿಂದಿನ ಸತ್ಯಗಳ ಬಗ್ಗೆ ತಿಳಿದಿಲ್ಲದ ಅವನ ಸಹೋದರಿ ಅಮ್ಮು ಅವನ ಮೇಲೆ ಕೋಪಗೊಳ್ಳುತ್ತಾಳೆ. ಸತ್ಯಗಳನ್ನು ಮರೆಮಾಡಲು, ಅವನು ಅಮ್ಮು ಜೊತೆ ಅಸಭ್ಯವಾಗಿ ಮತ್ತು ಪ್ರಾಬಲ್ಯದಿಂದ ವರ್ತಿಸುತ್ತಾನೆ. ಬಾಲಚಂದ್ರನ್ ಈ ಅವಕಾಶವನ್ನು ಬಳಸಿಕೊಂಡು ಅಮ್ಮುಳನ್ನು ಮದುವೆಯಾಗುತ್ತಾನೆ, ಇಲ್ಲದಿದ್ದರೆ ಅವಳು ತನ್ನ ಸಹೋದರನ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಬಾಲಚಂದ್ರನ್ ಮತ್ತು ಅಮ್ಮು ನೆರೆಹೊರೆಯಲ್ಲಿ ನೆಲೆಸುತ್ತಾರೆ.
ಏತನ್ಮಧ್ಯೆ, ಮಾಧವನ್ಕುಟ್ಟಿಯ ಚಿಕ್ಕಪ್ಪ ಗಂಗಾಧರ ಮೆನನ್ ತಮ್ಮ ಪ್ರತಿಸ್ಪರ್ಧಿ ಕುಟುಂಬವಾದ ಕೊಂಪರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾ, ಅವರು ಸಹಾಯ ನೀಡುವಂತೆ ನಟಿಸುತ್ತಾರೆ, ಆದರೆ ಮಾಧವನ್ಕುಟ್ಟಿ ಮತ್ತು ಅವರ ಚಿಕ್ಕಪ್ಪನ ನಡುವಿನ ದ್ವೇಷವನ್ನು ಹೆಚ್ಚಿಸಲು ನಟಿಸುತ್ತಾರೆ. ಅವರು ಗೌರಿಯೊಂದಿಗೆ ವಿವಾಹ ಸಂಬಂಧವನ್ನು ಸಹ ಪ್ರಸ್ತಾಪಿಸುತ್ತಾರೆ, ಇದನ್ನು ಗಂಗಾಧರ ಮೆನನ್ ಅನುಮೋದಿಸುತ್ತಾರೆ. ಮಾಧವನ್ಕುಟ್ಟಿಯನ್ನು ಇನ್ನೂ ಪ್ರೀತಿಸುತ್ತಿರುವ ಗೌರಿ, ಮಾಧವನ್ಕುಟ್ಟಿಯೇ ತಂದೆ ಎಂದು ಹೇಳಿ ಗರ್ಭಿಣಿಯಂತೆ ನಟಿಸಿ ಪ್ರಸ್ತಾಪವನ್ನು ವಿಫಲಗೊಳಿಸುತ್ತಾಳೆ. (ಕೊಂಪರ ಕುಟುಂಬದ) ನಂದಕುಮಾರ್ ಸಲಹೆಯ ಮೇರೆಗೆ ಗಂಗಾಧರ ಮೆನನ್, ಮಾಧವನ್ಕುಟ್ಟಿಯ ಸಹೋದರಿಯರ ಜೀವನವನ್ನು ನಾಶಮಾಡಲು ನಿರ್ಧರಿಸುತ್ತಾನೆ, ಏಕೆಂದರೆ ಅವನು ಗೌರಿಯ ಜೀವನವನ್ನು ಹಾಳುಮಾಡಿದ್ದಾನೆ. ಮಾಧವನ್ಕುಟ್ಟಿಯ ತಂದೆ ಪಿಲ್ಲೇಚನ್ ಈ ಕಥಾವಸ್ತುವಿನ ಬಗ್ಗೆ ತಿಳಿದು ಅದನ್ನು ವಿಫಲಗೊಳಿಸುತ್ತಾನೆ, ಆದರೆ ಇದು ಹುಡುಗಿಯರು ಮತ್ತು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತದೆ. ಅವನು ತನ್ನ ಮೊದಲ ಕುಟುಂಬಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡಲು ವಿಫಲನಾಗುತ್ತಾನೆ ಮತ್ತು ಅವರು ಅವನ ವರ್ತನೆಗಾಗಿ ಅವನ ಮೇಲೆ ಕೋಪಗೊಳ್ಳುತ್ತಾರೆ. ನಂದಕುಮಾರ್ ಈ ಅವಕಾಶವನ್ನು ಬಳಸಿಕೊಂಡು ಪಿಲ್ಲೇಚನ್ ಅವರನ್ನು ಕೊಲೆ ಮಾಡುತ್ತಾನೆ.
ಮಾಧವನ್ ಕುಟ್ಟಿ ತನ್ನ ತಂದೆಯ ಕೃತ್ಯಗಳಿಂದ ಕೋಪಗೊಂಡಿದ್ದರೂ, ತನ್ನ ಮಲಸಹೋದರಿಯರನ್ನು ಬಿಟ್ಟು ಮನೆಗೆ ಕರೆತರುತ್ತಾನೆ, ಇದು ಅವನ ಸಹೋದರಿಯರನ್ನು ನಿರಾಶೆಗೊಳಿಸುತ್ತದೆ, ಅವರು ಅವನೊಂದಿಗೆ ಜಗಳವಾಡುತ್ತಾರೆ ಮತ್ತು ಅಮ್ಮುವಿನೊಂದಿಗೆ ಇರಲು ಹೋಗುತ್ತಾರೆ. ಬಾಲಚಂದ್ರನ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಹುಡುಗಿಯರು ತಮ್ಮ ಸಹೋದರನ ಬಳಿಗೆ ಹಿಂತಿರುಗುವಂತೆ ಕೇಳುತ್ತಾನೆ. ತಾನು ಏನು ಮಾಡಿದರೂ, ಮಾಧವನ್ ಕುಟ್ಟಿ ತನ್ನ [[ಸಹೋದರಿ|ಸಹೋದರಿಯರಿ]]ಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದನ್ನು ನಿಲ್ಲಿಸಿ, ತನ್ನನ್ನು ಜೀವಮಾನವಿಡೀ ಪ್ರೀತಿಸುವ ಗೌರಿಯೊಂದಿಗೆ ಮದುವೆ ಮಾಡಿಸಲು ಎಂದು ಅವನು ಹೇಳುತ್ತಾನೆ. ಬಾಲಚಂದ್ರನ್ ಕ್ಷಮೆಯಾಚಿಸಲು ಮಾಧವನ್ ಕುಟ್ಟಿಯನ್ನು ಹುಡುಕಲು ಹೋಗುತ್ತಾನೆ, ಆದರೆ ಮಾಧವನ್ ಕುಟ್ಟಿಯಂತೆ ಕಾಣುವ ಯಾರೊಬ್ಬರ ನೇತೃತ್ವದಲ್ಲಿ ಗೂಂಡಾಗಳ ಗುಂಪಿನಿಂದ ದಾಳಿಗೊಳಗಾಗುತ್ತಾನೆ, ಆದರೆ ಅದು ವಾಸ್ತವವಾಗಿ ಕೊಂಪಾರ ಕುಟುಂಬದ ಹಿರಿಯ ಕೃಷ್ಣನುನ್ನಿ. ಬಾಲಚಂದ್ರನ್ ಬದುಕುಳಿಯುತ್ತಾನೆ ಮತ್ತು ಮಾಧವನ್ ಕುಟ್ಟಿ ಅದನ್ನು ಮಾಡಿದ್ದಾನೆಂದು ಭಾವಿಸುತ್ತಾನೆ, ಇದು ಎಲ್ಲರೂ, ಗೌರಿ ಕೂಡ ಅವನ ವಿರುದ್ಧ ತಿರುಗಲು ಕಾರಣವಾಗುತ್ತದೆ.
ಗಂಗಾಧರ ಮೆನನ್ ಕೊಂಪಾರ ಕುಟುಂಬದೊಂದಿಗೆ ಮಾಧವನ್ ಕುಟ್ಟಿಯನ್ನು ಶಾಶ್ವತವಾಗಿ ಮುಗಿಸಲು ಹೋಗುತ್ತಾರೆ, ಆದರೆ ಬಾಲಚಂದ್ರನ್ ಮೇಲೆ ಮಾಧವನ್ ಕುಟ್ಟಿ ದಾಳಿ ಮಾಡಿಲ್ಲ ಮತ್ತು ಅವರೇ ಕೊಲೆಗೆ ಉದ್ದೇಶಿಸಲಾದ ಬಲಿಪಶು ಎಂದು ತಿಳಿಯುತ್ತದೆ. ಕೊಂಪಾರರು ಮೆನನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸುತ್ತಾರೆ, ಆದರೆ ಆಶ್ಚರ್ಯಕರವಾಗಿ ಮಾಧವನ್ ಕುಟ್ಟಿ ಮೆನನ್ ಅವರನ್ನು ಉಳಿಸಲು ಬರುತ್ತಾರೆ. ಆಸ್ಪತ್ರೆಯಲ್ಲಿ ಗಾಯಗೊಂಡ ಮೆನನ್ ತನ್ನ ಸೋದರಳಿಯನ ಮುಗ್ಧತೆಯ ಬಗ್ಗೆ ಕುಟುಂಬದ ಉಳಿದವರಿಗೆ ಹೇಳುತ್ತಾನೆ. ಮಾಧವನ್ ಕುಟ್ಟಿ ದಾಳಿಯಿಂದ ಬದುಕುಳಿಯುತ್ತಾನೆ ಮತ್ತು ಕೊಂಪಾರ ಕುಟುಂಬವನ್ನು ಅವರ ಜೀವನದಿಂದ ತೆಗೆದುಹಾಕುತ್ತಾನೆ.
ಆದಾಗ್ಯೂ, ಅವನು ನಂಬುವ ಎಲ್ಲದರಲ್ಲೂ ಭರವಸೆ ಕಳೆದುಕೊಂಡು, ತನ್ನ ಕುಟುಂಬವನ್ನು ತೊರೆದು ಹೋಗಲು ನಿರ್ಧರಿಸುತ್ತಾನೆ. ಸಹೋದರಿಯರ ಕ್ಷಮೆಯಾಚನೆ ಅಥವಾ ವಿನಂತಿಗಳನ್ನು ಅವನು ಕೇಳುವುದಿಲ್ಲ. ಅವನು ಬಾಲಚಂದ್ರನನ್ನು ಸಹೋದರಿಯರನ್ನು ನೋಡಿಕೊಳ್ಳುವಂತೆ ಮತ್ತು [[ಗೌರಿ|ಗೌರಿಗೆ]] ಉತ್ತಮ ಗಂಡನಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಉತ್ತಮ ವ್ಯಕ್ತಿಯನ್ನು ಹುಡುಕುವಂತೆ ಕೇಳುತ್ತಾನೆ. ಅವನು ಹೊರಡಲು ಪ್ರಾರಂಭಿಸುತ್ತಾನೆ, ಆದರೆ ಒಬ್ಬ ಯುವಕ ತನ್ನ ಸಹೋದರಿಯರನ್ನು ದಿಟ್ಟಿಸಿ ನೋಡುತ್ತಾನೆ, ಅವನನ್ನು ಆ ಸಹೋದರಿಯರನ್ನು ಬೆನ್ನಟ್ಟಲು ಕರೆದೊಯ್ಯುತ್ತಾನೆ, ಅವನು ತಾನಾಗಿಯೇ ಇರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.
==ಪಾತ್ರವರ್ಗ==
* ಮಮ್ಮುಟ್ಟಿ ಮಾಮಂಗಲತ್ ಮಾಧವನ್ಕುಟ್ಟಿ / ' ಹಿಟ್ಲರ್ ' ಮಾಧವನ್ಕುಟ್ಟಿಯಾಗಿ
* ಮಾಧವನ್ಕುಟ್ಟಿ ಅವರ ಸೋದರ ಸಂಬಂಧಿಯಾಗಿ ಮುಕೇಶ್ ಬಾಲಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
* ಗೌರಿ ಪಾತ್ರದಲ್ಲಿ ಶೋಭನಾ , ಮಾಧವನ್ಕುಟ್ಟಿಯ ವರ ಮತ್ತು ಬಾಲಚಂದ್ರನ ಸಹೋದರಿ
* ಜಗದೀಶ್ ಹೃದಯಭಾನು ಪಾತ್ರದಲ್ಲಿ (ಬಾಲಚಂದ್ರನ್ ಅವರ ಸ್ನೇಹಿತ)
* ಮಾಧವನ್ಕುಟ್ಟಿಯ ತಂದೆ ಪಿಳ್ಳೈ ಪಾತ್ರದಲ್ಲಿ ಇನ್ನೋಸೆಂಟ್
* ಪಿಳ್ಳೈ ಅವರ ಸ್ನೇಹಿತ ಮತ್ತು ಸಹಾಯಕ ಜಬ್ಬಾರ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ನಂದಕುಮಾರ್ ಪಾತ್ರದಲ್ಲಿ ಸಾಯಿಕುಮಾರ್
* ಸೀತಾಲಕ್ಷ್ಮಿಯಾಗಿ ಇಳವರಸಿ , ಮಾಧವನಕುಟ್ಟಿಯವರ ಮೊದಲ ತಂಗಿ
* ಅಮ್ಮು ಬಾಲಚಂದ್ರನ್, ಮಾಧವನ್ಕುಟ್ಟಿ ಅವರ ಎರಡನೇ ತಂಗಿ ಮತ್ತು ಬಾಲಚಂದ್ರನ್ ಅವರ ಪತ್ನಿಯಾಗಿ ವಾಣಿ ವಿಶ್ವನಾಥ್
* ಗಾಯತ್ರಿಯಾಗಿ ಸುಚಿತ್ರಾ ಮುರಳಿ , ಮಾಧವನಕುಟ್ಟಿಯ ಮೂರನೇ ತಂಗಿ
* ತುಳಸಿಯಾಗಿ ಚಿಪ್ಪಿ , ಮಾಧವನಕುಟ್ಟಿಯ ನಾಲ್ಕನೇ ತಂಗಿ ಮತ್ತು ಹೃದಯಭಾನು ಅವರ ಪ್ರೇಮಿಯಾಗಿ
* ಸೀತಾ ಅಂಬಿಲಿಯಾಗಿ, ಮಾಧವನಕುಟ್ಟಿಯ ಐದನೇ ತಂಗಿ
* ಸಂಧ್ಯಾ, ಮಾಧವನ್ಕುಟ್ಟಿಯ ಅಕ್ಕನ ಪಾತ್ರದಲ್ಲಿ ಸೀನಾ ಆಂಟೋನಿ
* ಮಾಧವನ್ ಕುಟ್ಟಿಯ ಮಲಸಹೋದರಿ ಸಿಂಧು ಪಾತ್ರದಲ್ಲಿ ಮಂಜು ಥಾಮಸ್
* ಸೀತಾಳ ಪತಿ, [[ಕಾಲೇಜು ಶಿಕ್ಷಣ|ಕಾಲೇಜು]] ಪ್ರಾಧ್ಯಾಪಕನಾಗಿ ಎಂ.ಜಿ. ಸೋಮನ್
* ಚಂದ್ರು ಪಾತ್ರದಲ್ಲಿ ಇಡವೇಲ ಬಾಬು
* ಮಾಮಂಗಲತ್ ಗಂಗಾಧರ ಮೆನನ್, ಬಾಲಚಂದ್ರನ್ ಮತ್ತು ಗೌರಿಯ ತಂದೆಯಾಗಿ ಕೋಝಿಕ್ಕೋಡ್ ನಾರಾಯಣನ್ ನಾಯರ್
* ಸತ್ಯಪಾಲನ್ ಆಗಿ ಜೈನುದ್ದೀನ್ , ಮಾಧವನ್ಕುಟ್ಟಿ ಅವರ ಮನೆ ಉಸ್ತುವಾರಿ
* ಸುಲೈಮಾನ್ ಪಾತ್ರದಲ್ಲಿ ಕಲಾಭವನ್ [[ರೆಹಮಾನ್ ರಾಹಿ|ರೆಹಮಾನ್]]
* ಕೃಷ್ಣನ್ ಉನ್ನಿ ಪಾತ್ರದಲ್ಲಿ ವಿ.ಕೆ. ಶ್ರೀರಾಮನ್
* ದೇವರಾಜನ್ ಪಾತ್ರದಲ್ಲಿ ಮೋಹನ್ ರಾಜ್
* ಬಾಲಚಂದ್ರನ್ ಮತ್ತು ಗೌರಿಯ ತಾಯಿಯಾಗಿ ಕೆಪಿಎಸಿ ಲಲಿತಾ
* ಅಡೂರ್ ಭವಾನಿ ಸತ್ಯಪಾಲನ್ ಅವರ ತಾಯಿಯಾಗಿ
* ನಂದಕುಮಾರ್ ಅವರ ಸೊಸೆಯಾಗಿ ಕನಕಲತಾ
* ಚಂದ್ರುವಿನ ತಾಯಿಯಾಗಿ ಜೀನತ್
* ಟಿ.ಪಿ. ರಾಧಾಮಣಿ
* ನೃತ್ಯ ಶಿಕ್ಷಕಿ ಮಾಲತಿ ಪಾತ್ರದಲ್ಲಿ ಉಷಾರಾಣಿ
* ಯುವಕನಾಗಿ ವಿನೀತ್ (ಅತಿಥಿ ಪಾತ್ರ)
==ಬಿಡುಗಡೆ==
ಈ ಚಿತ್ರವು ಏಪ್ರಿಲ್ 14, 1996 ರಂದು ಬಿಡುಗಡೆಯಾಯಿತು.
==ಬಾಕ್ಸ್ ಆಫೀಸ್==
ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.<ref>https://en.wikipedia.org/wiki/International_Business_Times</ref><ref>https://en.wikipedia.org/wiki/Hitler_(1996_film)#cite_note-auto1-1</ref> <ref>https://en.wikipedia.org/wiki/Hitler_(1996_film)#cite_note-auto2-2</ref> <ref>https://en.wikipedia.org/wiki/Hitler_(1996_film)#cite_note-auto3-5</ref> <ref>https://www.ibtimes.co.in/bhaskar-rascal-movie-review-round-mammootty-nayanthara-starrer-good-comedy-entertainer-629318</ref>ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://web.archive.org/web/20220511070408/https://timesofindia.indiatimes.com/entertainment/malayalam/movies/news/mammootty-siddique-to-team-up-again/articleshow/40859062.cms</ref> <ref>https://en.wikipedia.org/wiki/Hitler_(1996_film)#cite_note-auto4-7</ref><ref>https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN_amp.html</ref>ಈ ಚಿತ್ರವು ಚಿತ್ರಮಂದಿರಗಳಲ್ಲಿ 300 ದಿನಗಳು ಓಡಿತು. <ref>https://en.wikipedia.org/wiki/Hitler_(1996_film)#cite_note-9</ref>
===ಧ್ವನಿಪಥ===
ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ ; ಎಲ್ಲಾ ಸಂಗೀತವನ್ನು ಎಸ್.ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ
==ರೀಮೇಕ್ಗಳು===
ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ ಹಿಟ್ಲರ್ ( 1997), ಹಿಂದಿಯಲ್ಲಿ ಕ್ರೋಧ್ ( 2000 ), ತಮಿಳಿನಲ್ಲಿ ಮಿಲಿಟರಿ (2003) <ref>https://web.archive.org/web/20201114200846/https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN.html</ref>ಮತ್ತು ಕನ್ನಡದಲ್ಲಿ ವರ್ಷಾ ( 2005 ) ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
== ಬಾಹ್ಯ ಕೊಂಡಿಗಳು==
* {{IMDb title|id=0271545}}
ಉಲ್ಲೇಖಗಳು
qv283c2jcogc7rx9e9s8kp23kqk9ynr
1382519
1382518
2026-08-14T17:38:22Z
Pragathi. BH
88266
1382519
wikitext
text/x-wiki
{{short description|1996 Indian Malayalam film directed by Siddique}}
{{For|the Telugu remake starring Chiranjeevi|Hitler (1997 film)}}
{{Use Indian English|date=June 2025}}
{{Use dmy dates|date=June 2025}}
{{Infobox film
| name = ಹಿಟ್ಲರ್
| image = Hitler 1996 poster.jpg
| caption =
| director = [[Siddique (director)|Siddique]]
| producer = Ousepachan Vaalakuzhy<br />[[Lal (actor)|Lal]]
| writer = [[Siddique (director)|Siddique]]
| starring = [[Mammootty]]<br />[[Mukesh (actor)|Mukesh]]<br />[[Shobana]]
| music = [[S. P. Venkatesh]]
| cinematography = [[Anandakuttan]]
| editing = T. R. Shekhar<br />K. R. Gaurishankar
| studio = Ousepachan Movie House<br />Lal Creations
| distributor = [[Lal Creations|Lal Release]]
| released = {{Film date|df=yes|1996|4|14}}
| runtime = 162 minutes
| country = India
| language = Malayalam
| gross =
}}
ಹಿಟ್ಲರ್ 1996 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು , ಸಿದ್ದಿಕ್ ಬರೆದು ನಿರ್ದೇಶಿಸಿದ್ದಾರೆಔಸೆಪಚನ್ ಮೂವಿ ಹೌಸ್ ಬ್ಯಾನರ್ ಅಡಿಯಲ್ಲಿ ಔಸೆಪಚನ್ ವಳಕುಳಿ ಮತ್ತು [[ಲಾಲ್ ಕಿಶನ್ಚಂದ್ ಅಡ್ವಾಣಿ|ಲಾಲ್]] ನಿರ್ಮಿಸಿದ್ದಾರೆ .<ref>http://www.ibtimes.co.in/mammoottys-look-bhaskar-rascal-revealed-photo-619076</ref> <ref>https://en.wikipedia.org/wiki/Hitler_(1996_film)#cite_note-auto2-2</ref> ಇದರಲ್ಲಿ ಮಮ್ಮುಟ್ಟಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ [[ಮುಖೇಶ್ ಅಂಬಾನಿ|ಮುಖೇಶ್]] , ಶೋಭನಾ , ಸಾಯಿ ಕುಮಾರ್ , ಜಗದೀಶ್ ಮತ್ತು ವಾಣಿ ವಿಶ್ವನಾಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. <ref>https://en.wikipedia.org/wiki/Hitler_(1996_film)#cite_note-auto5-3</ref> ಈ ಕಥೆಯು ಸ್ಥಳೀಯವಾಗಿ 'ಹಿಟ್ಲರ್' ಎಂದು ಕರೆಯಲ್ಪಡುವ ಮಾಧವನ್ ಕುಟ್ಟಿ ಅವರ ಜೀವನವನ್ನು ಕೇಂದ್ರೀಕರಿಸುತ್ತದೆ, ಅವರ ಕಠಿಣ ಪಾತ್ರ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ಅವರ ಐದು ಕಿರಿಯ ಸಹೋದರಿಯರನ್ನು ಹಿಂಬಾಲಿಸಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲಿನ ಅವರ ಅನಿಯಂತ್ರಿತ ಕೋಪದಿಂದಾಗಿ. ಈ ಚಿತ್ರವು ಎಸ್ಪಿ ವೆಂಕಟೇಶ್ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ . [[ಹಿಟ್ಲರ್]] 1996 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು 300 ಕ್ಕೂ ಹೆಚ್ಚು ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿತು. ಈ ಚಿತ್ರವುಹಿಂದಿನ ವರ್ಷ ಬಿಡುಗಡೆಯಾದ ಮಮ್ಮುಟ್ಟಿ-ನಟಿಸಿದ ದಿ ಕಿಂಗ್ ಚಿತ್ರದ ಸಂಗ್ರಹ ದಾಖಲೆಯನ್ನು ಮುರಿಯಿತು.<ref>https://en.wikipedia.org/wiki/Hitler_(1996_film)#cite_note-auto-4</ref> <ref>https://en.wikipedia.org/wiki/Hitler_(1996_film)#cite_note-auto3-5</ref>
ಕಥಾವಸ್ತು
ಈ ಚಿತ್ರವು ಸ್ಥಳೀಯವಾಗಿ " ಹಿಟ್ಲರ್ " ಎಂದು ಕರೆಯಲ್ಪಡುವ ಶ್ರೀಮಂತ ವ್ಯಕ್ತಿ ಮಾಧವನ್ ಕುಟ್ಟಿಯ ಜೀವನದ ಬಗ್ಗೆ, ಅವನ ಕಠಿಣ ಸ್ವಭಾವ, ಪ್ರಾಬಲ್ಯದ ವ್ಯಕ್ತಿತ್ವ ಮತ್ತು ತನ್ನ ಐದು ಕಿರಿಯ ಸಹೋದರಿಯರನ್ನು ಬೆನ್ನಟ್ಟಿದ್ದಕ್ಕಾಗಿ ಆ ಪ್ರದೇಶದ ಯುವಕರ ಮೇಲೆ ಆಗಾಗ್ಗೆ ಅನಿಯಂತ್ರಿತ ಕೋಪ. ಅವನು ತನ್ನ ಕುಟುಂಬವನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ, ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅವನು ಹೆಣಗಾಡುತ್ತಾನೆ. ತಾಯಿಯ ಮರಣದ ನಂತರ ಅವನು ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವರ ತಂದೆ ಪಿಲ್ಲೇಚನ್ ಮತ್ತೆ ಮದುವೆಯಾದರು ಮತ್ತು ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವನ ಮಕ್ಕಳು ಅವನೊಂದಿಗೆ ಮಾತನಾಡುವುದಿಲ್ಲ. ಮಾಧವನ್ ಕುಟ್ಟಿಯ ತಾಯಿಯ ಚಿಕ್ಕಪ್ಪ ಗಂಗಾಧರ ಮೆನನ್ ಮಕ್ಕಳು ಮತ್ತು ಪಿಲ್ಲೇಚನ್ ನಡುವಿನ ಬೇರ್ಪಡುವಿಕೆಗೆ ಕಾರಣರಾಗಿದ್ದಾರೆ, ಇದು ಕಥೆಯ ನಂತರದ ಭಾಗದಲ್ಲಿ ಬಹಿರಂಗಗೊಳ್ಳುತ್ತದೆ.
ಮಾಧವನ್ ಕುಟ್ಟಿಯವರ ವಿವಾಹವು ಗಂಗಾಧರ ಮೆನನ್ ಅವರ ಮಗಳು ಗೌರಿಯೊಂದಿಗೆ ಮತ್ತು ಅವರ ಸಹೋದರಿ ಅಮ್ಮು ಅವರ ವಿವಾಹವು ಗೌರಿಯ ಸಹೋದರ ಬಾಲಚಂದ್ರನ್ ಅವರೊಂದಿಗೆ ನಿಶ್ಚಯಿಸಲ್ಪಟ್ಟಿತ್ತು. ಒಮ್ಮೆ ಮಾಧವನ್ ಕುಟ್ಟಿ ಇಲ್ಲದ ಸಮಯದಲ್ಲಿ, ಬಾಲಚಂದ್ರನ್ ಅಮ್ಮು ಜೊತೆ ಇರಲು ತನ್ನ ಮನೆಗೆ ನುಸುಳಿದನು, ಆದರೆ ಸಿಕ್ಕಿಹಾಕಿಕೊಂಡನು, ಇದರಿಂದಾಗಿ ಎರಡು ಕುಟುಂಬಗಳು ಮತ್ತು ಮಾಧವನ್ ಕುಟ್ಟಿ ನಡುವೆ ದ್ವೇಷ ಬೆಳೆದು ಈಗಾಗಲೇ ನಿಶ್ಚಯಿಸಲಾದ ಯಾವುದೇ ವಿವಾಹಗಳನ್ನು ವಿರೋಧಿಸಲು ಪ್ರಾರಂಭಿಸಿದನು. ಆದಾಗ್ಯೂ, ಬಾಲಚಂದ್ರನ್ ಅವುಗಳನ್ನು ನನಸಾಗಿಸಲು ಬಯಸುತ್ತಾನೆ.
ಹಿರಿಯ ಸಹೋದರಿ [[ಸೀತೆ|ಸೀತಾಳ]] ಮೇಲೆ ಮದ್ಯದ ಅಮಲಿನಲ್ಲಿ ಅವಿವಾಹಿತ ಪ್ರಾಧ್ಯಾಪಕರು ಅತ್ಯಾಚಾರ ಎಸಗಿದಾಗ ಪರಿಸ್ಥಿತಿ ಬದಲಾಗುತ್ತದೆ . ಪ್ರಜ್ಞೆ ಬಂದ ನಂತರ, ಪ್ರಾಧ್ಯಾಪಕ ಮಾಧವನ್ ಕುಟ್ಟಿಯ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇದನ್ನು ಕೇಳಿ ಮತ್ತು ಈ ಘಟನೆಯು ತನ್ನ ತಂಗಿಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡು, ಪ್ರಾಧ್ಯಾಪಕರು ಮುಂದಿಡುವ ಪರಿಹಾರವನ್ನು ಅನುಸರಿಸಲು ಅವನು ಒತ್ತಾಯಿಸಲ್ಪಡುತ್ತಾನೆ. ಅವನು ಸೀತಾಳನ್ನು ಪ್ರಾಧ್ಯಾಪಕರಿಗೆ ಮದುವೆ ಮಾಡುತ್ತಾನೆ. ಮದುವೆಯ ಹಿಂದಿನ ಸತ್ಯಗಳ ಬಗ್ಗೆ ತಿಳಿದಿಲ್ಲದ ಅವನ ಸಹೋದರಿ ಅಮ್ಮು ಅವನ ಮೇಲೆ ಕೋಪಗೊಳ್ಳುತ್ತಾಳೆ. ಸತ್ಯಗಳನ್ನು ಮರೆಮಾಡಲು, ಅವನು ಅಮ್ಮು ಜೊತೆ ಅಸಭ್ಯವಾಗಿ ಮತ್ತು ಪ್ರಾಬಲ್ಯದಿಂದ ವರ್ತಿಸುತ್ತಾನೆ. ಬಾಲಚಂದ್ರನ್ ಈ ಅವಕಾಶವನ್ನು ಬಳಸಿಕೊಂಡು ಅಮ್ಮುಳನ್ನು ಮದುವೆಯಾಗುತ್ತಾನೆ, ಇಲ್ಲದಿದ್ದರೆ ಅವಳು ತನ್ನ ಸಹೋದರನ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಬಾಲಚಂದ್ರನ್ ಮತ್ತು ಅಮ್ಮು ನೆರೆಹೊರೆಯಲ್ಲಿ ನೆಲೆಸುತ್ತಾರೆ.
ಏತನ್ಮಧ್ಯೆ, ಮಾಧವನ್ಕುಟ್ಟಿಯ ಚಿಕ್ಕಪ್ಪ ಗಂಗಾಧರ ಮೆನನ್ ತಮ್ಮ ಪ್ರತಿಸ್ಪರ್ಧಿ ಕುಟುಂಬವಾದ ಕೊಂಪರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾ, ಅವರು ಸಹಾಯ ನೀಡುವಂತೆ ನಟಿಸುತ್ತಾರೆ, ಆದರೆ ಮಾಧವನ್ಕುಟ್ಟಿ ಮತ್ತು ಅವರ ಚಿಕ್ಕಪ್ಪನ ನಡುವಿನ ದ್ವೇಷವನ್ನು ಹೆಚ್ಚಿಸಲು ನಟಿಸುತ್ತಾರೆ. ಅವರು ಗೌರಿಯೊಂದಿಗೆ ವಿವಾಹ ಸಂಬಂಧವನ್ನು ಸಹ ಪ್ರಸ್ತಾಪಿಸುತ್ತಾರೆ, ಇದನ್ನು ಗಂಗಾಧರ ಮೆನನ್ ಅನುಮೋದಿಸುತ್ತಾರೆ. ಮಾಧವನ್ಕುಟ್ಟಿಯನ್ನು ಇನ್ನೂ ಪ್ರೀತಿಸುತ್ತಿರುವ ಗೌರಿ, ಮಾಧವನ್ಕುಟ್ಟಿಯೇ ತಂದೆ ಎಂದು ಹೇಳಿ ಗರ್ಭಿಣಿಯಂತೆ ನಟಿಸಿ ಪ್ರಸ್ತಾಪವನ್ನು ವಿಫಲಗೊಳಿಸುತ್ತಾಳೆ. (ಕೊಂಪರ ಕುಟುಂಬದ) ನಂದಕುಮಾರ್ ಸಲಹೆಯ ಮೇರೆಗೆ ಗಂಗಾಧರ ಮೆನನ್, ಮಾಧವನ್ಕುಟ್ಟಿಯ ಸಹೋದರಿಯರ ಜೀವನವನ್ನು ನಾಶಮಾಡಲು ನಿರ್ಧರಿಸುತ್ತಾನೆ, ಏಕೆಂದರೆ ಅವನು ಗೌರಿಯ ಜೀವನವನ್ನು ಹಾಳುಮಾಡಿದ್ದಾನೆ. ಮಾಧವನ್ಕುಟ್ಟಿಯ ತಂದೆ ಪಿಲ್ಲೇಚನ್ ಈ ಕಥಾವಸ್ತುವಿನ ಬಗ್ಗೆ ತಿಳಿದು ಅದನ್ನು ವಿಫಲಗೊಳಿಸುತ್ತಾನೆ, ಆದರೆ ಇದು ಹುಡುಗಿಯರು ಮತ್ತು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತದೆ. ಅವನು ತನ್ನ ಮೊದಲ ಕುಟುಂಬಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡಲು ವಿಫಲನಾಗುತ್ತಾನೆ ಮತ್ತು ಅವರು ಅವನ ವರ್ತನೆಗಾಗಿ ಅವನ ಮೇಲೆ ಕೋಪಗೊಳ್ಳುತ್ತಾರೆ. ನಂದಕುಮಾರ್ ಈ ಅವಕಾಶವನ್ನು ಬಳಸಿಕೊಂಡು ಪಿಲ್ಲೇಚನ್ ಅವರನ್ನು ಕೊಲೆ ಮಾಡುತ್ತಾನೆ.
ಮಾಧವನ್ ಕುಟ್ಟಿ ತನ್ನ ತಂದೆಯ ಕೃತ್ಯಗಳಿಂದ ಕೋಪಗೊಂಡಿದ್ದರೂ, ತನ್ನ ಮಲಸಹೋದರಿಯರನ್ನು ಬಿಟ್ಟು ಮನೆಗೆ ಕರೆತರುತ್ತಾನೆ, ಇದು ಅವನ ಸಹೋದರಿಯರನ್ನು ನಿರಾಶೆಗೊಳಿಸುತ್ತದೆ, ಅವರು ಅವನೊಂದಿಗೆ ಜಗಳವಾಡುತ್ತಾರೆ ಮತ್ತು ಅಮ್ಮುವಿನೊಂದಿಗೆ ಇರಲು ಹೋಗುತ್ತಾರೆ. ಬಾಲಚಂದ್ರನ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಹುಡುಗಿಯರು ತಮ್ಮ ಸಹೋದರನ ಬಳಿಗೆ ಹಿಂತಿರುಗುವಂತೆ ಕೇಳುತ್ತಾನೆ. ತಾನು ಏನು ಮಾಡಿದರೂ, ಮಾಧವನ್ ಕುಟ್ಟಿ ತನ್ನ [[ಸಹೋದರಿ|ಸಹೋದರಿಯರಿ]]ಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡುವುದನ್ನು ನಿಲ್ಲಿಸಿ, ತನ್ನನ್ನು ಜೀವಮಾನವಿಡೀ ಪ್ರೀತಿಸುವ ಗೌರಿಯೊಂದಿಗೆ ಮದುವೆ ಮಾಡಿಸಲು ಎಂದು ಅವನು ಹೇಳುತ್ತಾನೆ. ಬಾಲಚಂದ್ರನ್ ಕ್ಷಮೆಯಾಚಿಸಲು ಮಾಧವನ್ ಕುಟ್ಟಿಯನ್ನು ಹುಡುಕಲು ಹೋಗುತ್ತಾನೆ, ಆದರೆ ಮಾಧವನ್ ಕುಟ್ಟಿಯಂತೆ ಕಾಣುವ ಯಾರೊಬ್ಬರ ನೇತೃತ್ವದಲ್ಲಿ ಗೂಂಡಾಗಳ ಗುಂಪಿನಿಂದ ದಾಳಿಗೊಳಗಾಗುತ್ತಾನೆ, ಆದರೆ ಅದು ವಾಸ್ತವವಾಗಿ ಕೊಂಪಾರ ಕುಟುಂಬದ ಹಿರಿಯ ಕೃಷ್ಣನುನ್ನಿ. ಬಾಲಚಂದ್ರನ್ ಬದುಕುಳಿಯುತ್ತಾನೆ ಮತ್ತು ಮಾಧವನ್ ಕುಟ್ಟಿ ಅದನ್ನು ಮಾಡಿದ್ದಾನೆಂದು ಭಾವಿಸುತ್ತಾನೆ, ಇದು ಎಲ್ಲರೂ, ಗೌರಿ ಕೂಡ ಅವನ ವಿರುದ್ಧ ತಿರುಗಲು ಕಾರಣವಾಗುತ್ತದೆ.
ಗಂಗಾಧರ ಮೆನನ್ ಕೊಂಪಾರ ಕುಟುಂಬದೊಂದಿಗೆ ಮಾಧವನ್ ಕುಟ್ಟಿಯನ್ನು ಶಾಶ್ವತವಾಗಿ ಮುಗಿಸಲು ಹೋಗುತ್ತಾರೆ, ಆದರೆ ಬಾಲಚಂದ್ರನ್ ಮೇಲೆ ಮಾಧವನ್ ಕುಟ್ಟಿ ದಾಳಿ ಮಾಡಿಲ್ಲ ಮತ್ತು ಅವರೇ ಕೊಲೆಗೆ ಉದ್ದೇಶಿಸಲಾದ ಬಲಿಪಶು ಎಂದು ತಿಳಿಯುತ್ತದೆ. ಕೊಂಪಾರರು ಮೆನನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸುತ್ತಾರೆ, ಆದರೆ ಆಶ್ಚರ್ಯಕರವಾಗಿ ಮಾಧವನ್ ಕುಟ್ಟಿ ಮೆನನ್ ಅವರನ್ನು ಉಳಿಸಲು ಬರುತ್ತಾರೆ. ಆಸ್ಪತ್ರೆಯಲ್ಲಿ ಗಾಯಗೊಂಡ ಮೆನನ್ ತನ್ನ ಸೋದರಳಿಯನ ಮುಗ್ಧತೆಯ ಬಗ್ಗೆ ಕುಟುಂಬದ ಉಳಿದವರಿಗೆ ಹೇಳುತ್ತಾನೆ. ಮಾಧವನ್ ಕುಟ್ಟಿ ದಾಳಿಯಿಂದ ಬದುಕುಳಿಯುತ್ತಾನೆ ಮತ್ತು ಕೊಂಪಾರ ಕುಟುಂಬವನ್ನು ಅವರ ಜೀವನದಿಂದ ತೆಗೆದುಹಾಕುತ್ತಾನೆ.
ಆದಾಗ್ಯೂ, ಅವನು ನಂಬುವ ಎಲ್ಲದರಲ್ಲೂ ಭರವಸೆ ಕಳೆದುಕೊಂಡು, ತನ್ನ ಕುಟುಂಬವನ್ನು ತೊರೆದು ಹೋಗಲು ನಿರ್ಧರಿಸುತ್ತಾನೆ. ಸಹೋದರಿಯರ ಕ್ಷಮೆಯಾಚನೆ ಅಥವಾ ವಿನಂತಿಗಳನ್ನು ಅವನು ಕೇಳುವುದಿಲ್ಲ. ಅವನು ಬಾಲಚಂದ್ರನನ್ನು ಸಹೋದರಿಯರನ್ನು ನೋಡಿಕೊಳ್ಳುವಂತೆ ಮತ್ತು [[ಗೌರಿ|ಗೌರಿಗೆ]] ಉತ್ತಮ ಗಂಡನಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಉತ್ತಮ ವ್ಯಕ್ತಿಯನ್ನು ಹುಡುಕುವಂತೆ ಕೇಳುತ್ತಾನೆ. ಅವನು ಹೊರಡಲು ಪ್ರಾರಂಭಿಸುತ್ತಾನೆ, ಆದರೆ ಒಬ್ಬ ಯುವಕ ತನ್ನ ಸಹೋದರಿಯರನ್ನು ದಿಟ್ಟಿಸಿ ನೋಡುತ್ತಾನೆ, ಅವನನ್ನು ಆ ಸಹೋದರಿಯರನ್ನು ಬೆನ್ನಟ್ಟಲು ಕರೆದೊಯ್ಯುತ್ತಾನೆ, ಅವನು ತಾನಾಗಿಯೇ ಇರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.
==ಪಾತ್ರವರ್ಗ==
* ಮಮ್ಮುಟ್ಟಿ ಮಾಮಂಗಲತ್ ಮಾಧವನ್ಕುಟ್ಟಿ / ' ಹಿಟ್ಲರ್ ' ಮಾಧವನ್ಕುಟ್ಟಿಯಾಗಿ
* ಮಾಧವನ್ಕುಟ್ಟಿ ಅವರ ಸೋದರ ಸಂಬಂಧಿಯಾಗಿ ಮುಕೇಶ್ ಬಾಲಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
* ಗೌರಿ ಪಾತ್ರದಲ್ಲಿ ಶೋಭನಾ , ಮಾಧವನ್ಕುಟ್ಟಿಯ ವರ ಮತ್ತು ಬಾಲಚಂದ್ರನ ಸಹೋದರಿ
* ಜಗದೀಶ್ ಹೃದಯಭಾನು ಪಾತ್ರದಲ್ಲಿ (ಬಾಲಚಂದ್ರನ್ ಅವರ ಸ್ನೇಹಿತ)
* ಮಾಧವನ್ಕುಟ್ಟಿಯ ತಂದೆ ಪಿಳ್ಳೈ ಪಾತ್ರದಲ್ಲಿ ಇನ್ನೋಸೆಂಟ್
* ಪಿಳ್ಳೈ ಅವರ ಸ್ನೇಹಿತ ಮತ್ತು ಸಹಾಯಕ ಜಬ್ಬಾರ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ನಂದಕುಮಾರ್ ಪಾತ್ರದಲ್ಲಿ ಸಾಯಿಕುಮಾರ್
* ಸೀತಾಲಕ್ಷ್ಮಿಯಾಗಿ ಇಳವರಸಿ , ಮಾಧವನಕುಟ್ಟಿಯವರ ಮೊದಲ ತಂಗಿ
* ಅಮ್ಮು ಬಾಲಚಂದ್ರನ್, ಮಾಧವನ್ಕುಟ್ಟಿ ಅವರ ಎರಡನೇ ತಂಗಿ ಮತ್ತು ಬಾಲಚಂದ್ರನ್ ಅವರ ಪತ್ನಿಯಾಗಿ ವಾಣಿ ವಿಶ್ವನಾಥ್
* ಗಾಯತ್ರಿಯಾಗಿ ಸುಚಿತ್ರಾ ಮುರಳಿ , ಮಾಧವನಕುಟ್ಟಿಯ ಮೂರನೇ ತಂಗಿ
* ತುಳಸಿಯಾಗಿ ಚಿಪ್ಪಿ , ಮಾಧವನಕುಟ್ಟಿಯ ನಾಲ್ಕನೇ ತಂಗಿ ಮತ್ತು ಹೃದಯಭಾನು ಅವರ ಪ್ರೇಮಿಯಾಗಿ
* ಸೀತಾ ಅಂಬಿಲಿಯಾಗಿ, ಮಾಧವನಕುಟ್ಟಿಯ ಐದನೇ ತಂಗಿ
* ಸಂಧ್ಯಾ, ಮಾಧವನ್ಕುಟ್ಟಿಯ ಅಕ್ಕನ ಪಾತ್ರದಲ್ಲಿ ಸೀನಾ ಆಂಟೋನಿ
* ಮಾಧವನ್ ಕುಟ್ಟಿಯ ಮಲಸಹೋದರಿ ಸಿಂಧು ಪಾತ್ರದಲ್ಲಿ ಮಂಜು ಥಾಮಸ್
* ಸೀತಾಳ ಪತಿ, [[ಕಾಲೇಜು ಶಿಕ್ಷಣ|ಕಾಲೇಜು]] ಪ್ರಾಧ್ಯಾಪಕನಾಗಿ ಎಂ.ಜಿ. ಸೋಮನ್
* ಚಂದ್ರು ಪಾತ್ರದಲ್ಲಿ ಇಡವೇಲ ಬಾಬು
* ಮಾಮಂಗಲತ್ ಗಂಗಾಧರ ಮೆನನ್, ಬಾಲಚಂದ್ರನ್ ಮತ್ತು ಗೌರಿಯ ತಂದೆಯಾಗಿ ಕೋಝಿಕ್ಕೋಡ್ ನಾರಾಯಣನ್ ನಾಯರ್
* ಸತ್ಯಪಾಲನ್ ಆಗಿ ಜೈನುದ್ದೀನ್ , ಮಾಧವನ್ಕುಟ್ಟಿ ಅವರ ಮನೆ ಉಸ್ತುವಾರಿ
* ಸುಲೈಮಾನ್ ಪಾತ್ರದಲ್ಲಿ ಕಲಾಭವನ್ [[ರೆಹಮಾನ್ ರಾಹಿ|ರೆಹಮಾನ್]]
* ಕೃಷ್ಣನ್ ಉನ್ನಿ ಪಾತ್ರದಲ್ಲಿ ವಿ.ಕೆ. ಶ್ರೀರಾಮನ್
* ದೇವರಾಜನ್ ಪಾತ್ರದಲ್ಲಿ ಮೋಹನ್ ರಾಜ್
* ಬಾಲಚಂದ್ರನ್ ಮತ್ತು ಗೌರಿಯ ತಾಯಿಯಾಗಿ ಕೆಪಿಎಸಿ ಲಲಿತಾ
* ಅಡೂರ್ ಭವಾನಿ ಸತ್ಯಪಾಲನ್ ಅವರ ತಾಯಿಯಾಗಿ
* ನಂದಕುಮಾರ್ ಅವರ ಸೊಸೆಯಾಗಿ ಕನಕಲತಾ
* ಚಂದ್ರುವಿನ ತಾಯಿಯಾಗಿ ಜೀನತ್
* ಟಿ.ಪಿ. ರಾಧಾಮಣಿ
* ನೃತ್ಯ ಶಿಕ್ಷಕಿ ಮಾಲತಿ ಪಾತ್ರದಲ್ಲಿ ಉಷಾರಾಣಿ
* ಯುವಕನಾಗಿ ವಿನೀತ್ (ಅತಿಥಿ ಪಾತ್ರ)
==ಬಿಡುಗಡೆ==
ಈ ಚಿತ್ರವು ಏಪ್ರಿಲ್ 14, 1996 ರಂದು ಬಿಡುಗಡೆಯಾಯಿತು.
==ಬಾಕ್ಸ್ ಆಫೀಸ್==
ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.<ref>https://en.wikipedia.org/wiki/International_Business_Times</ref><ref>https://en.wikipedia.org/wiki/Hitler_(1996_film)#cite_note-auto1-1</ref> <ref>https://en.wikipedia.org/wiki/Hitler_(1996_film)#cite_note-auto2-2</ref> <ref>https://en.wikipedia.org/wiki/Hitler_(1996_film)#cite_note-auto3-5</ref> <ref>https://www.ibtimes.co.in/bhaskar-rascal-movie-review-round-mammootty-nayanthara-starrer-good-comedy-entertainer-629318</ref>ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://web.archive.org/web/20220511070408/https://timesofindia.indiatimes.com/entertainment/malayalam/movies/news/mammootty-siddique-to-team-up-again/articleshow/40859062.cms</ref> <ref>https://en.wikipedia.org/wiki/Hitler_(1996_film)#cite_note-auto4-7</ref><ref>https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN_amp.html</ref>ಈ ಚಿತ್ರವು ಚಿತ್ರಮಂದಿರಗಳಲ್ಲಿ 300 ದಿನಗಳು ಓಡಿತು. <ref>https://en.wikipedia.org/wiki/Hitler_(1996_film)#cite_note-9</ref>
===ಧ್ವನಿಪಥ===
ಎಲ್ಲಾ ಸಾಹಿತ್ಯವನ್ನು ಗಿರೀಶ್ ಪುತ್ತಂಚೇರಿ ಬರೆದಿದ್ದಾರೆ ; ಎಲ್ಲಾ ಸಂಗೀತವನ್ನು ಎಸ್.ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ
==ರೀಮೇಕ್ಗಳು===
ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ ಹಿಟ್ಲರ್ ( 1997), ಹಿಂದಿಯಲ್ಲಿ ಕ್ರೋಧ್ ( 2000 ), ತಮಿಳಿನಲ್ಲಿ ಮಿಲಿಟರಿ (2003) <ref>https://web.archive.org/web/20201114200846/https://www.hindustantimes.com/bollywood/ten-worst-remakes-of-bollywood/story-cnSqcMFa0QApeM7pzE54tN.html</ref>ಮತ್ತು ಕನ್ನಡದಲ್ಲಿ ವರ್ಷಾ ( 2005 ) ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
== ಬಾಹ್ಯ ಕೊಂಡಿಗಳು==
* {{IMDb title|id=0271545}}
ಉಲ್ಲೇಖಗಳು
dudsji2tchbf02yyiff4zhypug8vdr7
ವೈಶಾಖನ್
0
180320
1382521
2026-08-14T17:43:41Z
Kavitha G. Kana
30404
"[[:en:Special:Redirect/revision/1352127260|Vaisakhan]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
1382521
wikitext
text/x-wiki
<templatestyles src="Module:Infobox/styles.css"></templatestyles>{{Infobox writer|name=ವೈಶಾಖನ್|image=Vaisakhan_Image.jpg|birth_name=ಎಂ. ಕೆ. ಗೊಪಿನಾಥನ್ ನಾಯರ್|birth_place=[[ಮುವಾಟ್ಟುಪುಜ಼ಾ]], ಭಾರತ|birth_date={{b-da|27 June 1940}}|genre=[[ಸಣ್ಣ ಕಥೆಗಳು]], [[ಚಿತ್ರ ಕಥೆಗಳು]]|language=[[ಮಲಯಾಲಂ]]|alma_mater={{ublist | [[ಮಹರಾಜಾ ಕಾಲೇಜು, ಎರ್ನಾಕುಲಂ]] | [[ನಿರ್ಮಲ ಕಾಲೇಜು, ಮುವಾಟ್ಟುಪುಜ಼ಾ|ನಿರ್ಮಲ ಕಾಲೇಜು]] | [[ಸೈಂಟ್. ಅಲ್ಬರ್ಟ್ ಕಾಲೇಜು]]}}}}
'''ವೈಶಾಖನ್''' ಎಂದೇ ಜನಪ್ರಿಯರಾಗಿರುವ '''ಎಂ.ಕೆ. ಗೋಪಿನಾಥನ್ ನಾಯರ್''', ಒಬ್ಬ ಭಾರತೀಯ ಸಣ್ಣಕಥೆಗಾರ, ನಾಟಕಕಾರ ಮತ್ತು ಚಿತ್ರಕಥೆಗಾರ. ೨೦೨೨ ರವರೆಗೆ ಅವರು ಕೇರಳ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. <ref>{{Cite web |title=KERALA SAHITYA AKADEMI - About |url=http://www.keralasahityaakademi.org/eng_about.htm |access-date=2016-12-07}}</ref> ನಂತರ ಅವರು ತಿರುರ್ ತುಂಚನ್ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ, 32 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ದಿವಂಗತ ಎಂ.ಟಿ.ವಾಸುದೇವನ್ ನಾಯರ್ ಅವರ ಸ್ಥಾನದಲ್ಲಿ ವೈಶಾಖನರವರು ಇದ್ದಾರೆ. ಇವರ ಕಥೆಗಳು ಸರಳತೆ ಮತ್ತು ಕಥೆಗಳ ನೈಜಸ್ವರೂಪಕ್ಕೆ ಹೆಸರುವಾಸಿಯಾಗಿವೆ. ಹೆಚ್ಚಿನ ಕಥೆಗಳಲ್ಲಿ [[ಭಾರತೀಯ ರೈಲ್ವೆ|ಭಾರತೀಯ ರೈಲ್ವೆಯನ್ನು]] ಹಿನ್ನೆಲೆಯಾಗಿ ತೋರಿಸುತ್ತಾರೆ.
== ಆರಂಭಿಕ ಜೀವನ, ಶಿಕ್ಷಣ ಮತ್ತು ವೃತ್ತಿಜೀವನ ==
ವೈಶಾಖನ್ ಅವರು 1940 ರಲ್ಲಿ ಗೋಪಿನಾಥನ್ ಆಗಿ ಎ.ವಿ ಕೃಷ್ಣ ಕುರುಪ್ ಮತ್ತು ನಾರಾಯಣಿ ಅಮ್ಮಾ [[ಮುವಟ್ಟುಪುಳ|ಮುವಾಟ್ಟುಪುಜ಼ಾದಲ್ಲಿ]] ಜನಿಸಿದರು. <ref name=":0">{{Citation |last=tommattam |title=Interview with Vaisakhan-writer-Mattathil Thodupuzha. |date=2011-01-05 |url=https://www.youtube.com/watch?v=-xcvVhJq-24 |access-date=2016-12-07}}</ref> ಅವರು ತಮ್ಮ ಶಿಕ್ಷಣವನ್ನು ಎರ್ನಾಕುಲಂನ ಮಹಾರಾಜ ಕಾಲೇಜು, <ref>{{ಉಲ್ಲೇಖ ಸುದ್ದಿ |date=17 December 2016 |title=A special get-together at Maharaja's college |url=http://www.thehindu.com/todays-paper/tp-national/tp-kerala/a-special-gettogether-at-maharajas-college/article3034932.ece |access-date=7 December 2016 |via=[[The Hindu]] - Kerala}}</ref> ನಿರ್ಮಲ ಕಾಲೇಜು, <ref>{{Cite web |title=Nirmala Alumni Association |url=http://www.nirmalaalumni.org/prominentalumni.htm |access-date=2016-12-07 |website=www.nirmalaalumni.org}}</ref> ಮತ್ತು ಸೇಂಟ್ ಆಲ್ಬರ್ಟ್ಸ್ ಕಾಲೇಜಿನಲ್ಲಿ ಪಡೆದರು.
೧೯೬೪ ರಲ್ಲಿ, ಅವರು ದಕ್ಷಿಣ ರೈಲ್ವೆಯಲ್ಲಿ (ಭಾರತ) ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡರು. 20 ವರ್ಷಗಳ ಸೇವೆಯ ನಂತರ, ವೈಶಾಖನ್ ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸ್ವಯಂ ನಿವೃತ್ತಿ ಪಡೆದರು. <ref name=":0">{{Citation |last=tommattam |title=Interview with Vaisakhan-writer-Mattathil Thodupuzha. |date=2011-01-05 |url=https://www.youtube.com/watch?v=-xcvVhJq-24 |access-date=2016-12-07}}<cite class="citation cs2" data-ve-ignore="" id="CITEREFtommattam2011">tommattam (5 January 2011), [https://www.youtube.com/watch?v=-xcvVhJq-24 ''Interview with Vaisakhan-writer-Mattathil Thodupuzha.'']<span class="reference-accessdate">, retrieved <span class="nowrap">7 December</span> 2016</span></cite></ref>
ವೈಶಾಖನ್ ಪದ್ಮಾ ಅವರನ್ನು ವಿವಾಹವಾದರು, ಪದ್ಮಾರವರು 1998 ರಲ್ಲಿ ನಿಧನರಾದರು. ಅವರಿಗೆ ಮೂವರು ಮಕ್ಕಳಿದ್ದಾರೆ - ಪ್ರವೀಣ್, ಪ್ರದೀಪ್ ಮತ್ತು ಪೂರ್ಣಿಮಾ. ಪ್ರಸ್ತುತ [[ಪಾಲಘಾಟ್|ಪಾಲಕ್ಕಾಡ್ನ]] ಚಿತ್ತೂರು ಬಳಿಯ ರಾಘವಪುರಂನಲ್ಲಿ ವಾಸಿಸುತ್ತಿದ್ದಾರೆ.
ವೈಶಾಖನ್ ಅವರ ಅತ್ಯಂತ ಗಮನಾರ್ಹ ಕೃತಿ ''<nowiki/>'ನೂಲ್ಪಲಂ ಕಡಕ್ಕುನ್ನವರ್''', ಇದು ಬಹು ಪ್ರಶಸ್ತಿಗಳು ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದ ಕಥೆಯಾಗಿದೆ. ಅವರ ಇತರ ಪ್ರಕಟಿತ ಪುಸ್ತಕಗಳು: <ref>{{ಉಲ್ಲೇಖ ಸುದ್ದಿ |title=കെ.പി.എ.സി. ലളിത സംഗീതനാടക അക്കാദമി അധ്യക്ഷ |url=http://www.big14news.com/8404/kpac-lalitha/ |via=The Big 14 News}}</ref>
=== ಸಣ್ಣ ಕಥಾ ಸಂಕಲನ ===
* ''ಮೇಲ್ಮನವಿ ಅನ್ಯಾಯಭಾಗಂ'' (ಅಪೀಲ್ ನ್ಯಾಯಭಾಗ)
* ''Athirukalillathe'' (ಅತಿರುಕಿಲ್ಲತೆ) <ref name=":1">{{Cite web |title=Centralized OPAC Catalog › VAISAKHAN |url=http://central.tnopac.gov.in/cgi-bin/koha/opac-search.pl?q=au:VAISAKHAN |access-date=2016-12-07 |website=central.tnopac.gov.in}}{{ಮಡಿದ ಕೊಂಡಿ|date=December 2023|bot=InternetArchiveBot}}</ref>
* ''Akalathil Vasantham'' (ಅಕಾಲದಲ್ಲಿ ವಸಂತಂ ) <ref>{{ಉಲ್ಲೇಖ ಪುಸ್ತಕ |url=http://stephenscollege-koha.informindia.co.in/cgi-bin/koha/opac-detail.pl?biblionumber=31469 |title=AKALATHIL VASANTHAM - Koha Online Catalog |publisher=VIMA |edition=1}}{{ಮಡಿದ ಕೊಂಡಿ|date=December 2023|bot=InternetArchiveBot}}</ref>
* ''Bommidippoondiyile Palam'' (ಬೊಮ್ಮಿಡಿಪುಂಡಿಯ ಪಾಲಂ) <ref name=":1" />
* ''ಯಮಕಂ'' <ref name=":1" />
* ''ಕಥಕಲ್''
* ''Priyappetta Kathakal'' (ಪ್ರಿಯವಾದ ಕಥೆಗಳು)
* ಸೈಲೆನ್ಸರ್
=== ಮಕ್ಕಳ ಸಾಹಿತ್ಯಗಳು ===
* ''Meen Kaykkunna Maram'' (ಮೀನ್ ಕಾಯುವ ಮರ)
* ''Kathakalude Albhuthalokam'' (ಕಥಗಳ ಅದ್ಭುತಲೋಕ)
=== ನೆನಪುಗಳು ===
* ''Vaisakhante Jeevithachinthakal'' (ವೈಶಾಖನ ಜೀವನಚಿಂತಗಳು)
* ''Oru Manassinte Rasathanthram'' (ಒಂದು ಮನಸ್ಸಿನ ರಸತಂತ್ರಂ)
* ''Ormayude Choottuvettam'' (ಒರ್ಮಯ ಉಷ್ಣತೆ)
* ''Ormayude Palangalil Pathinanju Sthreekal'' (ಒಮ್ಮೆಯ ಪಾಳಗಳಲ್ಲಿ ಹತ್ತು ಮಹಿಳೆಯರು)
== ಪ್ರಮುಖ ಪ್ರಶಸ್ತಿಗಳು ==
* 1989: ಕಥೆಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ''ನೂಲಪಾಲಂ ಕಡಕ್ಕುನ್ನವರ್''
* 1992: ಚೆರುಕಾಡ್ ಪ್ರಶಸ್ತಿ – ''ನೂಲಪಾಲಂ ಕಡಕ್ಕುನ್ನವರ್'' <ref>{{Cite web |title=Cherukad Award |url=http://www.keralaculture.org/cherukad-award/581 |access-date=2016-12-07}}</ref>
* ೧೯೯೩: ಅಬುಧಾಬಿ ಶಕ್ತಿ ಪ್ರಶಸ್ತಿ
* ೨೦೧೦: ಎಂಸಿ ಜೋಸೆಫ್ ಪ್ರಶಸ್ತಿ <ref>{{ಉಲ್ಲೇಖ ಸುದ್ದಿ |date=28 November 2010 |title=KOCHI TODAY |url=http://www.thehindu.com/todays-paper/tp-national/tp-kerala/KOCHI-TODAY/article15719166.ece |access-date=7 December 2016 |via=[[The Hindu]] - Kerala}}</ref>
* ೨೦೧೦: ಕಮಲಾ ಸುರಯ್ಯ ಪ್ರಶಸ್ತಿ - ''ಸೈಲೆನ್ಸರ್'' (ಸಣ್ಣ ಕಥಾ ಸಂಕಲನ)
* 2013: ಅಯನಂ - ಸಿವಿ ಶ್ರೀರಾಮನ್ ಕಥಾ ಪುರಸ್ಕಾರಂ <ref>{{ಉಲ್ಲೇಖ ಸುದ್ದಿ |date=12 January 2014 |title=Award presentation |url=http://www.thehindu.com/todays-paper/tp-national/tp-kerala/youth-dies-in-bike-accident/article5569325.ece |access-date=7 December 2016 |via=[[The Hindu]] - Kerala}}</ref>
* 2017: ಪ್ರೊ. ಜೋಸೆಫ್ ಮುಂಡಸ್ಸೆರಿ ಪ್ರಶಸ್ತಿ
* 2021: ಕೇರಳ ಸಾಹಿತ್ಯ ಅಕಾಡೆಮಿ ಫೆಲೋಶಿಪ್ <ref>{{ಉಲ್ಲೇಖ ಸುದ್ದಿ |date=27 July 2022 |title=State Sahitya Akademi fellowships for Vaisakhan, K.P. Sankaran |url=https://www.thehindu.com/news/national/kerala/state-sahitya-akademi-fellowships-for-vaisakhan-kp-sankaran/article65689827.ece |access-date=31 July 2022 |work=[[The Hindu]]}}</ref>
== ನಿರ್ವಹಿಸಿದ ಹುದ್ದೆಗಳು ==
* ಅಧ್ಯಕ್ಷರು, ತಿರುರ್ ತುಂಚನ್ ಸ್ಮಾರಕ ಟ್ರಸ್ಟ್ (ಫೆಬ್ರವರಿ 2025 - ಪ್ರಸ್ತುತ)
* ''ಕೇರಳ ಸಾಹಿತ್ಯ ಅಕಾಡೆಮಿಯ'' ಅಧ್ಯಕ್ಷರು (ಆಗಸ್ಟ್ 2016 – 2022) <ref>{{ಉಲ್ಲೇಖ ಸುದ್ದಿ |last=Praveen |first=S.R. |date=31 July 2016 |title=Vaisakhan to head Sahitya Akademi |url=http://www.thehindu.com/news/cities/Thiruvananthapuram/Vaisakhan-to-head-Sahitya-Akademi/article14518017.ece |access-date=7 December 2016 |via=[[The Hindu]] - Thiruvananthapuram}}</ref>
* ಅಧ್ಯಕ್ಷರು, <nowiki><i id="mwlA">ಪುರೋಗಮನ ಕಲಾ ಸಾಹಿತ್ಯ ಸಂಘ</i></nowiki> (2013–2018)
* ಸದಸ್ಯ, ''ತುಂಚನ ಸ್ಮಾರಕ ಸಮಿತಿ'' (- 2025)
* ಮಾಜಿ ಅಧ್ಯಕ್ಷರು, ''[[ಕುಂಜನ್ ನಂಬಿಯಾರ್|ಕುಂಚನ್ ನಂಬಿಯಾರ್]] ಸ್ಮಾರಕ - ಕಿಲ್ಲಿಕುರಿಸ್ಸಿಮಂಗಲಂ'' <ref>{{Cite web |title=Kuncham Nambiar Smarakam - Killikurissimangalam |url=http://www.kunchannambiarsmarakam.com/Activities.html |access-date=2016-12-07 |website=www.kunchannambiarsmarakam.com}}</ref>
* ''[[ಕೇಂದ್ರ ಸಾಹಿತ್ಯ ಅಕಾಡೆಮಿ|ಸಾಹಿತ್ಯ ಅಕಾಡೆಮಿಯ]]'' ಮಾಜಿ ಸಲಹೆಗಾರರು
* ''ಕೇರಳ ಸಾಹಿತ್ಯ ಅಕಾಡೆಮಿಯ'' ಆಡಳಿತ ತಂಡದ ಮಾಜಿ ಸದಸ್ಯರು.
== ಇಲ್ಲೂ ನೋಡಿ ==
* ಭಾರತೀಯ ಬರಹಗಾರರ ಪಟ್ಟಿ
== ಉಲ್ಲೇಖಗಳು ==
<templatestyles src="Reflist/styles.css" />{{ಉಲ್ಲೇಖಗಳು}}
[[ವರ್ಗ:೧೯೪೦ ಜನನ]]
[[ವರ್ಗ:ಜೀವಂತ ವ್ಯಕ್ತಿಗಳು]]
rf5q770w1ft1c2mhwn1ok3e6pxeg0v8
1382596
1382521
2026-08-15T05:13:13Z
Kavitha G. Kana
30404
1382596
wikitext
text/x-wiki
<templatestyles src="Module:Infobox/styles.css"></templatestyles>{{Infobox writer|name=ವೈಶಾಖನ್|image=Vaisakhan_Image.jpg|birth_name=ಎಂ. ಕೆ. ಗೊಪಿನಾಥನ್ ನಾಯರ್|birth_place=[[ಮುವಾಟ್ಟುಪುಜ಼ಾ]], ಭಾರತ|birth_date={{Birth date and age|df=yes|1940|ಜೂನ್|27}}|genre=[[ಸಣ್ಣ ಕಥೆಗಳು]], [[ಚಿತ್ರ ಕಥೆಗಳು]]|language=[[ಮಲಯಾಲಂ]]|alma_mater={{ublist | [[ಮಹರಾಜಾ ಕಾಲೇಜು, ಎರ್ನಾಕುಲಂ]] | [[ನಿರ್ಮಲ ಕಾಲೇಜು, ಮುವಾಟ್ಟುಪುಜ಼ಾ|ನಿರ್ಮಲ ಕಾಲೇಜು]] | [[ಸೈಂಟ್. ಅಲ್ಬರ್ಟ್ ಕಾಲೇಜು]]}}}}
pseudonym=ಸೇತು|birth_date={{Birth date and age|df=yes|1942|6|5}}|birth_place=
'''ವೈಶಾಖನ್''' ಎಂದೇ ಜನಪ್ರಿಯರಾಗಿರುವ '''ಎಂ.ಕೆ. ಗೋಪಿನಾಥನ್ ನಾಯರ್''', ಒಬ್ಬ ಭಾರತೀಯ ಸಣ್ಣಕಥೆಗಾರ, ನಾಟಕಕಾರ ಮತ್ತು ಚಿತ್ರಕಥೆಗಾರ. ೨೦೨೨ ರವರೆಗೆ ಅವರು ಕೇರಳ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. <ref>{{Cite web |title=KERALA SAHITYA AKADEMI - About |url=http://www.keralasahityaakademi.org/eng_about.htm |access-date=2016-12-07}}</ref> ನಂತರ ಅವರು ತಿರುರ್ ತುಂಚನ್ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ, 32 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ದಿವಂಗತ ಎಂ.ಟಿ.ವಾಸುದೇವನ್ ನಾಯರ್ ಅವರ ಸ್ಥಾನದಲ್ಲಿ ವೈಶಾಖನರವರು ಇದ್ದಾರೆ. ಇವರ ಕಥೆಗಳು ಸರಳತೆ ಮತ್ತು ಕಥೆಗಳ ನೈಜಸ್ವರೂಪಕ್ಕೆ ಹೆಸರುವಾಸಿಯಾಗಿವೆ. ಹೆಚ್ಚಿನ ಕಥೆಗಳಲ್ಲಿ [[ಭಾರತೀಯ ರೈಲ್ವೆ|ಭಾರತೀಯ ರೈಲ್ವೆಯನ್ನು]] ಹಿನ್ನೆಲೆಯಾಗಿ ತೋರಿಸುತ್ತಾರೆ.
== ಆರಂಭಿಕ ಜೀವನ, ಶಿಕ್ಷಣ ಮತ್ತು ವೃತ್ತಿಜೀವನ ==
ವೈಶಾಖನ್ ಅವರು 1940 ರಲ್ಲಿ ಗೋಪಿನಾಥನ್ ಆಗಿ ಎ.ವಿ ಕೃಷ್ಣ ಕುರುಪ್ ಮತ್ತು ನಾರಾಯಣಿ ಅಮ್ಮಾ [[ಮುವಟ್ಟುಪುಳ|ಮುವಾಟ್ಟುಪುಜ಼ಾದಲ್ಲಿ]] ಜನಿಸಿದರು. <ref name=":0">{{Citation |last=tommattam |title=Interview with Vaisakhan-writer-Mattathil Thodupuzha. |date=2011-01-05 |url=https://www.youtube.com/watch?v=-xcvVhJq-24 |access-date=2016-12-07}}</ref> ಅವರು ತಮ್ಮ ಶಿಕ್ಷಣವನ್ನು ಎರ್ನಾಕುಲಂನ ಮಹಾರಾಜ ಕಾಲೇಜು, <ref>{{ಉಲ್ಲೇಖ ಸುದ್ದಿ |date=17 December 2016 |title=A special get-together at Maharaja's college |url=http://www.thehindu.com/todays-paper/tp-national/tp-kerala/a-special-gettogether-at-maharajas-college/article3034932.ece |access-date=7 December 2016 |via=[[The Hindu]] - Kerala}}</ref> ನಿರ್ಮಲ ಕಾಲೇಜು, <ref>{{Cite web |title=Nirmala Alumni Association |url=http://www.nirmalaalumni.org/prominentalumni.htm |access-date=2016-12-07 |website=www.nirmalaalumni.org}}</ref> ಮತ್ತು ಸೇಂಟ್ ಆಲ್ಬರ್ಟ್ಸ್ ಕಾಲೇಜಿನಲ್ಲಿ ಪಡೆದರು.
೧೯೬೪ ರಲ್ಲಿ, ಅವರು ದಕ್ಷಿಣ ರೈಲ್ವೆಯಲ್ಲಿ (ಭಾರತ) ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡರು. 20 ವರ್ಷಗಳ ಸೇವೆಯ ನಂತರ, ವೈಶಾಖನ್ ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸ್ವಯಂ ನಿವೃತ್ತಿ ಪಡೆದರು. <ref name=":0">{{Citation |last=tommattam |title=Interview with Vaisakhan-writer-Mattathil Thodupuzha. |date=2011-01-05 |url=https://www.youtube.com/watch?v=-xcvVhJq-24 |access-date=2016-12-07}}<cite class="citation cs2" data-ve-ignore="" id="CITEREFtommattam2011">tommattam (5 January 2011), [https://www.youtube.com/watch?v=-xcvVhJq-24 ''Interview with Vaisakhan-writer-Mattathil Thodupuzha.'']<span class="reference-accessdate">, retrieved <span class="nowrap">7 December</span> 2016</span></cite></ref>
ವೈಶಾಖನ್ ಪದ್ಮಾ ಅವರನ್ನು ವಿವಾಹವಾದರು, ಪದ್ಮಾರವರು 1998 ರಲ್ಲಿ ನಿಧನರಾದರು. ಅವರಿಗೆ ಮೂವರು ಮಕ್ಕಳಿದ್ದಾರೆ - ಪ್ರವೀಣ್, ಪ್ರದೀಪ್ ಮತ್ತು ಪೂರ್ಣಿಮಾ. ಪ್ರಸ್ತುತ [[ಪಾಲಘಾಟ್|ಪಾಲಕ್ಕಾಡ್ನ]] ಚಿತ್ತೂರು ಬಳಿಯ ರಾಘವಪುರಂನಲ್ಲಿ ವಾಸಿಸುತ್ತಿದ್ದಾರೆ.
ವೈಶಾಖನ್ ಅವರ ಅತ್ಯಂತ ಗಮನಾರ್ಹ ಕೃತಿ ''<nowiki/>'ನೂಲ್ಪಲಂ ಕಡಕ್ಕುನ್ನವರ್''', ಇದು ಬಹು ಪ್ರಶಸ್ತಿಗಳು ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದ ಕಥೆಯಾಗಿದೆ. ಅವರ ಇತರ ಪ್ರಕಟಿತ ಪುಸ್ತಕಗಳು: <ref>{{ಉಲ್ಲೇಖ ಸುದ್ದಿ |title=കെ.പി.എ.സി. ലളിത സംഗീതനാടക അക്കാദമി അധ്യക്ഷ |url=http://www.big14news.com/8404/kpac-lalitha/ |via=The Big 14 News}}</ref>
=== ಸಣ್ಣ ಕಥಾ ಸಂಕಲನ ===
* ''ಮೇಲ್ಮನವಿ ಅನ್ಯಾಯಭಾಗಂ'' (ಅಪೀಲ್ ನ್ಯಾಯಭಾಗ)
* ''Athirukalillathe'' (ಅತಿರುಕಿಲ್ಲತೆ) <ref name=":1">{{Cite web |title=Centralized OPAC Catalog › VAISAKHAN |url=http://central.tnopac.gov.in/cgi-bin/koha/opac-search.pl?q=au:VAISAKHAN |access-date=2016-12-07 |website=central.tnopac.gov.in}}{{ಮಡಿದ ಕೊಂಡಿ|date=December 2023|bot=InternetArchiveBot}}</ref>
* ''Akalathil Vasantham'' (ಅಕಾಲದಲ್ಲಿ ವಸಂತಂ ) <ref>{{ಉಲ್ಲೇಖ ಪುಸ್ತಕ |url=http://stephenscollege-koha.informindia.co.in/cgi-bin/koha/opac-detail.pl?biblionumber=31469 |title=AKALATHIL VASANTHAM - Koha Online Catalog |publisher=VIMA |edition=1}}{{ಮಡಿದ ಕೊಂಡಿ|date=December 2023|bot=InternetArchiveBot}}</ref>
* ''Bommidippoondiyile Palam'' (ಬೊಮ್ಮಿಡಿಪುಂಡಿಯ ಪಾಲಂ) <ref name=":1" />
* ''ಯಮಕಂ'' <ref name=":1" />
* ''ಕಥಕಲ್''
* ''Priyappetta Kathakal'' (ಪ್ರಿಯವಾದ ಕಥೆಗಳು)
* ಸೈಲೆನ್ಸರ್
=== ಮಕ್ಕಳ ಸಾಹಿತ್ಯಗಳು ===
* ''Meen Kaykkunna Maram'' (ಮೀನ್ ಕಾಯುವ ಮರ)
* ''Kathakalude Albhuthalokam'' (ಕಥಗಳ ಅದ್ಭುತಲೋಕ)
=== ನೆನಪುಗಳು ===
* ''Vaisakhante Jeevithachinthakal'' (ವೈಶಾಖನ ಜೀವನಚಿಂತಗಳು)
* ''Oru Manassinte Rasathanthram'' (ಒಂದು ಮನಸ್ಸಿನ ರಸತಂತ್ರಂ)
* ''Ormayude Choottuvettam'' (ಒರ್ಮಯ ಉಷ್ಣತೆ)
* ''Ormayude Palangalil Pathinanju Sthreekal'' (ಒಮ್ಮೆಯ ಪಾಳಗಳಲ್ಲಿ ಹತ್ತು ಮಹಿಳೆಯರು)
== ಪ್ರಮುಖ ಪ್ರಶಸ್ತಿಗಳು ==
* 1989: ಕಥೆಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ''ನೂಲಪಾಲಂ ಕಡಕ್ಕುನ್ನವರ್''
* 1992: ಚೆರುಕಾಡ್ ಪ್ರಶಸ್ತಿ – ''ನೂಲಪಾಲಂ ಕಡಕ್ಕುನ್ನವರ್'' <ref>{{Cite web |title=Cherukad Award |url=http://www.keralaculture.org/cherukad-award/581 |access-date=2016-12-07}}</ref>
* ೧೯೯೩: ಅಬುಧಾಬಿ ಶಕ್ತಿ ಪ್ರಶಸ್ತಿ
* ೨೦೧೦: ಎಂಸಿ ಜೋಸೆಫ್ ಪ್ರಶಸ್ತಿ <ref>{{ಉಲ್ಲೇಖ ಸುದ್ದಿ |date=28 November 2010 |title=KOCHI TODAY |url=http://www.thehindu.com/todays-paper/tp-national/tp-kerala/KOCHI-TODAY/article15719166.ece |access-date=7 December 2016 |via=[[The Hindu]] - Kerala}}</ref>
* ೨೦೧೦: ಕಮಲಾ ಸುರಯ್ಯ ಪ್ರಶಸ್ತಿ - ''ಸೈಲೆನ್ಸರ್'' (ಸಣ್ಣ ಕಥಾ ಸಂಕಲನ)
* 2013: ಅಯನಂ - ಸಿವಿ ಶ್ರೀರಾಮನ್ ಕಥಾ ಪುರಸ್ಕಾರಂ <ref>{{ಉಲ್ಲೇಖ ಸುದ್ದಿ |date=12 January 2014 |title=Award presentation |url=http://www.thehindu.com/todays-paper/tp-national/tp-kerala/youth-dies-in-bike-accident/article5569325.ece |access-date=7 December 2016 |via=[[The Hindu]] - Kerala}}</ref>
* 2017: ಪ್ರೊ. ಜೋಸೆಫ್ ಮುಂಡಸ್ಸೆರಿ ಪ್ರಶಸ್ತಿ
* 2021: ಕೇರಳ ಸಾಹಿತ್ಯ ಅಕಾಡೆಮಿ ಫೆಲೋಶಿಪ್ <ref>{{ಉಲ್ಲೇಖ ಸುದ್ದಿ |date=27 July 2022 |title=State Sahitya Akademi fellowships for Vaisakhan, K.P. Sankaran |url=https://www.thehindu.com/news/national/kerala/state-sahitya-akademi-fellowships-for-vaisakhan-kp-sankaran/article65689827.ece |access-date=31 July 2022 |work=[[The Hindu]]}}</ref>
== ನಿರ್ವಹಿಸಿದ ಹುದ್ದೆಗಳು ==
* ಅಧ್ಯಕ್ಷರು, ತಿರುರ್ ತುಂಚನ್ ಸ್ಮಾರಕ ಟ್ರಸ್ಟ್ (ಫೆಬ್ರವರಿ 2025 - ಪ್ರಸ್ತುತ)
* ''ಕೇರಳ ಸಾಹಿತ್ಯ ಅಕಾಡೆಮಿಯ'' ಅಧ್ಯಕ್ಷರು (ಆಗಸ್ಟ್ 2016 – 2022) <ref>{{ಉಲ್ಲೇಖ ಸುದ್ದಿ |last=Praveen |first=S.R. |date=31 July 2016 |title=Vaisakhan to head Sahitya Akademi |url=http://www.thehindu.com/news/cities/Thiruvananthapuram/Vaisakhan-to-head-Sahitya-Akademi/article14518017.ece |access-date=7 December 2016 |via=[[The Hindu]] - Thiruvananthapuram}}</ref>
* ಅಧ್ಯಕ್ಷರು, <nowiki><i id="mwlA">ಪುರೋಗಮನ ಕಲಾ ಸಾಹಿತ್ಯ ಸಂಘ</i></nowiki> (2013–2018)
* ಸದಸ್ಯ, ''ತುಂಚನ ಸ್ಮಾರಕ ಸಮಿತಿ'' (- 2025)
* ಮಾಜಿ ಅಧ್ಯಕ್ಷರು, ''[[ಕುಂಜನ್ ನಂಬಿಯಾರ್|ಕುಂಚನ್ ನಂಬಿಯಾರ್]] ಸ್ಮಾರಕ - ಕಿಲ್ಲಿಕುರಿಸ್ಸಿಮಂಗಲಂ'' <ref>{{Cite web |title=Kuncham Nambiar Smarakam - Killikurissimangalam |url=http://www.kunchannambiarsmarakam.com/Activities.html |access-date=2016-12-07 |website=www.kunchannambiarsmarakam.com}}</ref>
* ''[[ಕೇಂದ್ರ ಸಾಹಿತ್ಯ ಅಕಾಡೆಮಿ|ಸಾಹಿತ್ಯ ಅಕಾಡೆಮಿಯ]]'' ಮಾಜಿ ಸಲಹೆಗಾರರು
* ''ಕೇರಳ ಸಾಹಿತ್ಯ ಅಕಾಡೆಮಿಯ'' ಆಡಳಿತ ತಂಡದ ಮಾಜಿ ಸದಸ್ಯರು.
== ಇಲ್ಲೂ ನೋಡಿ ==
* ಭಾರತೀಯ ಬರಹಗಾರರ ಪಟ್ಟಿ
== ಉಲ್ಲೇಖಗಳು ==
<templatestyles src="Reflist/styles.css" />{{ಉಲ್ಲೇಖಗಳು}}
[[ವರ್ಗ:೧೯೪೦ ಜನನ]]
[[ವರ್ಗ:ಜೀವಂತ ವ್ಯಕ್ತಿಗಳು]]
7rnnzo3jr1rxzycdyhh1nqg115l6b0g
ಮಲಯಾಳಿ
0
180321
1382522
2026-08-14T17:46:05Z
A826
72368
"[[:en:Special:Redirect/revision/1365965818|Malayalis]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
1382522
wikitext
text/x-wiki
{{Databox}}
[[ವರ್ಗ:ಭಾರತದಲ್ಲಿನ ಜನಾಂಗೀಯ ಗುಂಪುಗಳು]]
4glecl7k4s1462dl6zdce77lb0ls41h
1382530
1382522
2026-08-14T18:00:02Z
A826
72368
1382530
wikitext
text/x-wiki
{{Databox}}
{{Infobox ethnic group
| group = ಮಲಯಾಳಿಗಳು
| native_name = മലയാളികൾ (മലയാളികൾ)
| image = Kalaripayattu mock combat in rural Kerala.jpg
| native_name_lang = ml
| flag =
| caption = ಮಲಯಾಳಿ ಪುರುಷರು ಕೇರಳದ ಸ್ಥಳೀಯ ಸಮರ ಕಲೆಯಾದ [[ಕಳರಿಪಯಟ್ಟು]]ವನ್ನು ಪ್ರದರ್ಶಿಸುತ್ತಿರುವುದು
| population = '''{{Circa|40 million|lk=yes}}'''
| regions = {{Flag|India}} 34,838,819<ref name="Census 2011">{{cite web |title=Census of India |url=https://censusindia.gov.in/nada/index.php/catalog/42458/download/46089/C-16_25062018.pdf |access-date=18 April 2023 |archive-date=24 August 2023 |archive-url=https://web.archive.org/web/20230824120826/https://censusindia.gov.in/nada/index.php/catalog/42458/download/46089/C-16_25062018.pdf |url-status=live }}</ref><br>{{nbsp|5}}[[ಕೇರಳ]] 32,413,213 <br>{{nbsp|5}}[[ಲಕ್ಷದ್ವೀಪ]] 54,267 <br>{{nbsp|5}}ಉಳಿದ ಭಾರತ 2,371,339
| tablehdr = ''ಪ್ರಮುಖ ಮಲಯಾಳಿ ವಲಸೆ ಸಮುದಾಯಗಳು''
| region3 = {{Flag|United Arab Emirates}}
| pop3 = 1,014,000
| ref3 = <ref name="Zachariah"/>
| region4 = {{Flag|Qatar}}
| pop4 = 745,000
| ref4 = <ref name="NoRKA2"/>
| region5 = {{Flag|Kuwait}}
| pop5 = 634,728
| ref5 = <ref name="NoRKA2"/>
| region6 = {{Flag|Saudi Arabia}}
| pop6 = 595,000
| ref6 = <ref name="Zachariah">{{cite news|title=Kerala Migration Survey – 2014|url=http://indianexpress.com/article/india/india-others/kerala-migration-survey-2014-states-youth-still-fly-abroad-for-livelhood/99/|access-date=21 October 2014|work=The Indian Express. (This is the number of approximate emigrants from Kerala, which is closely related to, but different from the actual number of Malayalis.)|issue=17 September 2014|archive-date=26 December 2018|archive-url=https://web.archive.org/web/20181226071832/https://indianexpress.com/article/india/india-others/kerala-migration-survey-2014-states-youth-still-fly-abroad-for-livelhood/99/|url-status=live}}</ref>
| region7 = {{Flag|Malaysia}}
| pop7 = 369,000
| ref7 = <ref>{{Cite web | url=https://joshuaproject.net/people_groups/17433/MY | title=Malayali, Malayalam in Malaysia | access-date=17 July 2019 | archive-date=13 November 2021 | archive-url=https://web.archive.org/web/20211113141418/https://joshuaproject.net/people_groups/17433/MY | url-status=live }}</ref> {{Better source needed|date=December 2023}}
| region8 = {{Flag|United States}}
| pop8 = 300,000
| ref8 = <ref>{{Cite web | url=https://fokanaonline.org/about-us | title=FOKANA, About Us | access-date=18 April 2023 | archive-date=29 March 2023 | archive-url=https://web.archive.org/web/20230329232554/https://fokanaonline.org/about-us/ | url-status=live }}</ref> {{Unreliable source?|date=December 2023}}
| region9 = {{Flag|Oman}}
| pop9 = 195,300
| ref9 = <ref name="NoRKA2"/>
| region10 = {{Flag|Bahrain}}
| pop10 = 101,556
| ref10 = <ref name="NoRKA2">Zachariah, K. C. & Rajan, S. Irudaya (2011), ''[http://www.cds.edu/wp-content/uploads/2012/11/WP450.pdf Kerala Migration Survey 2011] {{Webarchive|url=https://web.archive.org/web/20200110145155/http://www.cds.edu/wp-content/uploads/2012/11/WP450.pdf |date=10 January 2020 }}'' (PDF), Department of Non-resident Keralite Affairs, Government of Kerala, p. 29. This is the number of emigrants from Kerala, which is closely related to but different from the actual number of Malayalis /Malayalees.</ref>
| region11 = {{Flag|Australia}}
| pop11 = 78,738
| ref11 = <ref>{{cite web | url=https://www.sbs.com.au/news/creative/census-explorer/xtjxeqygs?lang=en&languages=malayalam&topic=cultural-diversity | title=SBS Census Explorer: How diverse is your community? | access-date=27 March 2023 | archive-date=27 March 2023 | archive-url=https://web.archive.org/web/20230327011006/https://www.sbs.com.au/news/creative/census-explorer/xtjxeqygs?lang=en&languages=malayalam&topic=cultural-diversity | url-status=live }}</ref><ref name="IMMI"/><ref name="Languages spoken at home in Australia">{{cite web|title=In the Australia, 18% of people spoke a language other than English at home in 2011.|url=http://profile.id.com.au/australia/language|website=profile.id.com.au/|publisher=Australian Bureau of Statistics (ABS)|access-date=21 October 2014|archive-date=26 December 2018|archive-url=https://web.archive.org/web/20181226071838/https://profile.id.com.au/australia/language|url-status=live}}</ref><ref>{{cite news|title=India-born Malayalam-speaking community in Australia: Some interesting trends|url=http://timesofindia.indiatimes.com/nri/contributors/contributions/anubhav-tewari/India-born-Malayalam-speaking-community-in-Australia-Some-interesting-trends/articleshow/38471723.cms|access-date=21 October 2014|work=The Times of India|issue=16 July 2014|ref=India-born Malayalam-speaking community in Australia: Some interesting trends|archive-date=26 December 2018|archive-url=https://web.archive.org/web/20181226071834/https://timesofindia.indiatimes.com/nri/contributors/contributions/anubhav-tewari/India-born-Malayalam-speaking-community-in-Australia-Some-interesting-trends/articleshow/38471723.cms|url-status=live}}</ref>
| region13 = {{Flag|Canada}}
| pop13 = 77,910
| ref13 = <ref>{{Cite web |last=Government of Canada |first=Statistics Canada |date=2022-08-17 |title=Knowledge of languages by age and gender: Canada, provinces and territories, census metropolitan areas and census agglomerations with parts |url=https://www150.statcan.gc.ca/t1/tbl1/en/tv.action?pid=9810021701 |access-date=2022-10-12 |website=www12.statcan.gc.ca}}</ref>
| region14 = {{Flag|United Kingdom}}
| pop14 = 45,264
| ref14 = <ref>{{Cite news|url = http://www.thehindu.com/todays-paper/survey-finds-only-1625-lakh-norks/article5299108.ece|title = Survey finds only 16.25 lakh NoRKs|newspaper = The Hindu|date = 31 October 2013|access-date = 18 December 2017|archive-date = 24 August 2023|archive-url = https://web.archive.org/web/20230824120826/https://www.thehindu.com/todays-paper/survey-finds-only-1625-lakh-norks/article5299108.ece|url-status = live}}</ref>
| region15 = {{Flag|Germany}}
| pop15 = 25,000–45,000
| ref15 = <ref>{{Cite news|url=https://www.thehindu.com/news/national/kerala/learning-german-made-easy-for-keralites/article67334186.ece#:~:text=According%20to%202020%20statistics%2C%20there,various%20courses%20at%20German%20universities. | title=Learning German made easy for Keralites | newspaper=The Hindu | date=22 September 2023 | last1=Muringatheri | first1=Mini }}</ref>
| region16 = {{Flag|Singapore}}
| pop16 = 26,000
| ref16 = <ref>{{Cite web|url = https://www.pmo.gov.sg/Newsroom/pm-lee-hsien-loong-singapore-malayalee-association-100th-anniversary-dinner|title = Singapore Malayalee Association 100th Anniversary|date = 27 December 2018|access-date = 15 October 2019|archive-date = 24 August 2023|archive-url = https://web.archive.org/web/20230824120830/https://www.pmo.gov.sg/Newsroom/pm-lee-hsien-loong-singapore-malayalee-association-100th-anniversary-dinner|url-status = live}}</ref>
| region17 = {{Flag|Ireland}}
| pop17 = 24,674
| ref17 = <ref>{{Cite web | url=https://www.cso.ie/en/releasesandpublications/ep/p-cpsr/censusofpopulation2022-summaryresults/migrationanddiversity/ | title=Irish Census 2022 | access-date=13 September 2023 | archive-date=5 August 2020 | archive-url=https://web.archive.org/web/20200805083706/https://statbank.cso.ie/px/pxeirestat/Statire/SelectVarVal/Define.asp?maintable=E7010&PLanguage=0 | url-status=live }}</ref>
| region18 = {{Flag|New Zealand}}
| pop18 = 14,604
| ref18 = <ref>{{Cite web |date=30 April 2020 |title=2018 Census Totals by Topic – National Highlights (Updated) |url=https://www.stats.govt.nz/information-releases/2018-census-totals-by-topic-national-highlights-updated |access-date=2 October 2020 |publisher=[[Statistics New Zealand]]}}</ref>
| region19 = {{Flag|Pakistan}}
| pop19 = 6,000
| ref19 = <ref>{{Cite web|url=http://www.dnaindia.com/world/report-where-malayalees-once-held-sway-4610|title=Where Malayalees once held sway|work=DNA India|date=5 October 2005|access-date=11 August 2015|archive-date=2 February 2021|archive-url=https://web.archive.org/web/20210202131437/https://www.dnaindia.com/world/report-where-malayalees-once-held-sway-4610|url-status=live}}</ref>
| region20 = {{Flag|France}}
| pop20 = 5,000
| ref20 =
| region21 = {{Flag|Switzerland}}
| pop21 = 5,000
| ref21 = <ref>{{cite news|url=https://www.thehindu.com/features/metroplus/with-kerala-in-their-hearts/article2777677.ece|title=With Kerala in their hearts.... |access-date=17 May 2023|archive-date=24 August 2023|archive-url=https://web.archive.org/web/20230824120826/https://www.thehindu.com/features/metroplus/with-kerala-in-their-hearts/article2777677.ece|url-status=live}}</ref>
| region22 = {{Flag|Indonesia}}
| pop22 = 4,000
| ref22 = {{citation needed|date=May 2019}}
| region23 = {{Flag|Poland}}
| pop23 = 7,122
| region24 = {{Flag|Austria}}
| pop24 = 3,785
| ref24 = <ref>{{Cite web | url=http://www.viennamalayaleeassociation.com/ | title=Vienna Malayalee Association | access-date=21 September 2017 | archive-date=14 June 2021 | archive-url=https://web.archive.org/web/20210614105941/http://viennamalayaleeassociation.com/ | url-status=live }}</ref>
| region25 = {{Flag|Finland}}
| pop25 = 633
| ref25 = <ref>{{Cite web | url=http://pxnet2.stat.fi/PXWeb/pxweb/fi/StatFin/StatFin__vrm__vaerak/statfin_vaerak_pxt_11rl.px/table/tableViewLayout1/?rxid=726cd24d-d0f1-416a-8eec-7ce9b82fd5a4 | title=Väestö 31.12. Muuttujina Maakunta, Kieli, Ikä, Sukupuoli, Vuosi ja Tiedot | access-date=22 July 2019 | archive-date=7 April 2021 | archive-url=https://web.archive.org/web/20210407133215/https://pxnet2.stat.fi/PXWeb/pxweb/fi/StatFin/StatFin__vrm__vaerak/statfin_vaerak_pxt_11rl.px/?rxid=726cd24d-d0f1-416a-8eec-7ce9b82fd5a4 | url-status=dead }}</ref>
| region26 = {{Flag|Japan}}
| pop26 = 500
| ref26 = <ref>{{Cite web|url=http://www.nihonkairali.com/display.aspx?v=s&id=130&hs=1|title=Welcome to Nionkairali.com – Indian Malayalees in Japan- Japan malayalees, Malayali, Keralite, Tokyo|website=nihonkairali.com|access-date=21 September 2017|archive-date=7 May 2021|archive-url=https://web.archive.org/web/20210507231451/http://nihonkairali.com/display.aspx?v=s&id=130&hs=1|url-status=live}}</ref>
| langs = [[ಮಲಯಾಳಂ]]
| religions = '''ಬಹುಮತ'''<br />[[File:Om.svg|20px]] [[ಹಿಂದೂ ಧರ್ಮ]]<br/>
'''ಅಲ್ಪಸಂಖ್ಯಾತ'''<br /> {{hlist|[[File:Allah-green.svg|20px]] [[ಇಸ್ಲಾಂ]]|[[File:Latin Cross.svg|15px]] [[ಕ್ರೈಸ್ತ ಧರ್ಮ]]<ref name="censusindia2011religion">{{cite web |title=Population by religious communities – Census of India |url=http://www.censusindia.gov.in/2011census/C-01.html |url-status=dead |archive-url=https://web.archive.org/web/20210202132923/https://www.censusindia.gov.in/2011census/C-01.html |archive-date=2 February 2021 |access-date=26 August 2015}}</ref>}}
}}
{{Infobox ethnonym
|person=മലയാളി (ಮಲಯಾಳಿ)
|people=മലയാളികൾ (ಮಲಯಾಳಿಗಳು)
|language=മലയാളം (ಮಲಯಾಳಂ)
|country=മലയാള രാജ്യം (ಮಲಯಾಳ ರಾಜ್ಯಂ)
|root=മലയാളം (ಮಲಯಾಳಂ)
}}
'''ಮಲಯಾಳಿಗಳು''' ({{IPA|ml|mɐlɐjaːɭi|lang}}; ಮಲಯಾಳಿ ಎಂದೂ ಕರೆಯಲಾಗುತ್ತದೆ ಮತ್ತು ಕೆಲವೊಮ್ಮೆ '''ಕೇರಳೀಯರು''' ಎಂಬ [[ಜನಪದ ಹೆಸರು|ಜನಪದ ಹೆಸರಿನಿಂದ]] ಕರೆಯಲಾಗುತ್ತದೆ) ಇವರು [[ದಕ್ಷಿಣ ಭಾರತ|ದಕ್ಷಿಣ ಭಾರತದ]] [[ಕೇರಳ]] ರಾಜ್ಯ ಮತ್ತು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳೀಯರಾದ [[ದ್ರಾವಿಡ ಜನಾಂಗ|ದ್ರಾವಿಡ ಜನಾಂಗದ]] ಗುಂಪಾಗಿದ್ದಾರೆ. ಇವರು ಪ್ರಧಾನವಾಗಿ [[ಮಲಯಾಳಂ]] ಭಾಷೆಯ ಮಾತೃಭಾಷಿಗಳಾಗಿದ್ದು, ಇದು ಭಾರತದ ಹನ್ನೊಂದು [[ಶಾಸ್ತ್ರೀಯ ಭಾಷೆಗಳು|ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="'Classical' status for Malayalam">{{cite news |url=http://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India |archive-url=https://web.archive.org/web/20130927134256/http://www.thehindu.com/todays-paper/tp-national/classical-status-for-malayalam/article4744630.ece |archive-date=27 September 2013 |url-status=live}}</ref> ಕೇರಳ ರಾಜ್ಯವನ್ನು ೧೯೫೬ರಲ್ಲಿ [[ರಾಜ್ಯ ಪುನರ್ವಿಂಗಡನೆ ಕಾಯಿದೆ|ರಾಜ್ಯ ಪುನರ್ವಿಂಗಡನೆ ಕಾಯಿದೆಯ]] ಮೂಲಕ ರಚಿಸಲಾಯಿತು. ಅದಕ್ಕೂ ಮೊದಲು, ೧೮೦೦ರ ದಶಕದಿಂದ [[ಬ್ರಿಟಿಷ್ ರಾಜ್]]ನ [[ಕೊಚ್ಚಿ ಸಾಮ್ರಾಜ್ಯ]], [[ತಿರುವಾಂಕೂರು]], [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ಅಸ್ತಿತ್ವದಲ್ಲಿದ್ದವು. ಮಲಬಾರ್ ಜಿಲ್ಲೆಯು [[ಟಿಪು ಸುಲ್ತಾನ್]]ನಿಂದ [[ಮೂರನೇ ಆಂಗ್ಲೋ-ಮೈಸೂರು ಯುದ್ಧ|ಮೂರನೇ ಮೈಸೂರು ಯುದ್ಧದ]] (೧೭೯೦–೯೨) ಮೂಲಕ ಬ್ರಿಟಿಷ್ ಭಾರತೀಯರಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟಿತು. ಅದಕ್ಕೂ ಮೊದಲು, ಮಲಬಾರ್ ಜಿಲ್ಲೆಯು [[ಕೋಳಿಕ್ಕೋಡ್ ಜಾಮೋರಿನ್|ಕೋಳಿಕ್ಕೋಡ್ ಜಾಮೋರಿನ್]]ಗಳು, [[ತಾನೂರು ಸಾಮ್ರಾಜ್ಯ]], [[ಅರಕ್ಕಲ್ ಸಾಮ್ರಾಜ್ಯ]], [[ಕೊಲತುನಾಡು]], [[ವಳ್ಳುವನಾಡು ಸಾಮ್ರಾಜ್ಯ|ವಳ್ಳುವನಾಡು]] ಮತ್ತು [[ಪಾಲಕ್ಕಾಡ್]] ರಾಜರನ್ನು ಒಳಗೊಂಡಂತೆ ವಿವಿಧ ರಾಜ್ಯಗಳ ಅಡಿಯಲ್ಲಿತ್ತು.<ref name="Travancore 2011">"Travancore." Encyclopædia Britannica. ''Encyclopædia Britannica''. Encyclopædia Britannica Inc., 2011. Web. 11 November 2011.</ref><ref>Chandra Mallampalli, Christians and Public Life in Colonial South India, 1863–1937: Contending with Marginality, RoutledgeCurzon, 2004, p. 30</ref>
೨೦೧೧ರ ಭಾರತೀಯ ಜನಗಣತಿಯ ಪ್ರಕಾರ, ಕೇರಳದಲ್ಲಿ ಸುಮಾರು ೩.೩ ಕೋಟಿ ಮಲಯಾಳಿಗಳಿದ್ದು,<ref name = "Censusedia"/> ಇದು ರಾಜ್ಯದ ಒಟ್ಟು ಜನಸಂಖ್ಯೆಯ ೯೭% ರಷ್ಟಿದೆ. ಮಲಯಾಳಿ ಅಲ್ಪಸಂಖ್ಯಾತರು ನೆರೆಯ [[ತಮಿಳುನಾಡು]] ರಾಜ್ಯದಲ್ಲಿ, ಮುಖ್ಯವಾಗಿ ಕನ್ಯಾಕುಮಾರಿ ಜಿಲ್ಲೆ ಮತ್ತು ನೀಲಗಿರಿ ಜಿಲ್ಲೆಯಲ್ಲಿ ಮತ್ತು [[ಕರ್ನಾಟಕ]]ದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮತ್ತು ಭಾರತದ ಇತರ [[ಭಾರತದ ಮಹಾನಗರ ಪ್ರದೇಶಗಳ ಪಟ್ಟಿ|ಮಹಾನಗರ ಪ್ರದೇಶಗಳಲ್ಲಿ]] ಕಂಡುಬರುತ್ತಾರೆ. ೨೦ನೇ ಶತಮಾನದ ಉತ್ತರಾರ್ಧದ ಅವಧಿಯಲ್ಲಿ, [[ಗಲ್ಫ್ ಸಹಕಾರ ಮಂಡಳಿ|ಪರ್ಷಿಯನ್ ಗಲ್ಫ್]] ದೇಶಗಳಲ್ಲಿ ಗಮನಾರ್ಹ ಮಲಯಾಳಿ ಸಮುದಾಯಗಳು ಹೊರಹೊಮ್ಮಿವೆ, ಇವುಗಳಲ್ಲಿ [[ಸಂಯುಕ್ತ ಅರಬ್ ಸಂಸ್ಥಾನಗಳು]] (ಯುಎಇ), [[ಬಹ್ರೇನ್]], [[ಸೌದಿ ಅರೇಬಿಯಾ]], [[ಓಮಾನ್]], [[ಕತಾರ್]] ಮತ್ತು [[ಕುವೈತ್]] ಸೇರಿವೆ ಮತ್ತು ಸ್ವಲ್ಪ ಮಟ್ಟಿಗೆ, ಪ್ರಾಥಮಿಕವಾಗಿ ವಲಸೆ ಹಿನ್ನೆಲೆಯನ್ನು ಹೊಂದಿರುವ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ [[ಮಲೇಶಿಯಾ]], [[ಸಿಂಗಾಪುರ್]], [[ಅಮೇರಿಕಾ ಸಂಯುಕ್ತ ಸಂಸ್ಥಾನಗಳು]] (ಯುಎಸ್), [[ಯುನೈಟೆಡ್ ಕಿಂಗ್ಡಮ್]] (ಯುಕೆ), [[ಆಸ್ಟ್ರೇಲಿಯಾ]], [[ನ್ಯೂಜಿಲೆಂಡ್]] ಮತ್ತು [[ಕೆನಡಾ]]ಗಳಿಗೂ ಸಹ. ೨೦೧೩ರ ಹೊತ್ತಿಗೆ, ವಿಶ್ವದಾದ್ಯಂತ ಸುಮಾರು ೧೬ ಲಕ್ಷ ಜನಾಂಗೀಯ ಮಲಯಾಳಿ [[ಪ್ರವಾಸಿಗಳು]] ಇದ್ದಾರೆಂದು ಅಂದಾಜಿಸಲಾಗಿದೆ.<ref name="MOFAT">{{Cite book|publisher=Ministry of Foreign Affairs and Trade|location=South Korea|year=2015|access-date=2014-03-30|url=http://www.index.go.kr/potal/main/EachDtlPageDetail.do?idx_cd=1682|title=재외동포현황 총계(2015)/Total number of overseas Koreans (2015)|ref=CITEREFMOFAT2013|archive-date=23 April 2019|archive-url=https://web.archive.org/web/20190423043627/http://www.index.go.kr/potal/main/EachDtlPageDetail.do?idx_cd=1682|url-status=live}}</ref> ೨೦೨೦ರ ವರ್ಷದಲ್ಲಿ [[ಮಲೇಶಿಯನ್ ಮಲಯಾಳಿ|ಮಲೇಶಿಯಾದ ಮಲಯಾಳಿಗಳ]] ಅಂದಾಜು ಜನಸಂಖ್ಯೆಯು ಸುಮಾರು ೩,೪೮,೦೦೦ ಆಗಿದ್ದು, ಇದು ಮಲೇಶಿಯಾದ ಒಟ್ಟು ಭಾರತೀಯ ಜನಸಂಖ್ಯೆಯ ೧೨.೫% ರಷ್ಟಿದೆ. ಇದು ಮಲೇಶಿಯಾದಲ್ಲಿ ತಮಿಳರ ನಂತರ ಎರಡನೇ ಅತಿದೊಡ್ಡ ಭಾರತೀಯ ಜನಾಂಗೀಯ ಗುಂಪಾಗಿದೆ. ಮಲೇಶಿಯಾದಲ್ಲಿ ೧೮ ರಿಂದ ೩೦ ವರ್ಷ ವಯಸ್ಸಿನ ಹೆಚ್ಚಿನ ಮಲಯಾಳಿ ಜನಸಂಖ್ಯೆಯು ಮಲೇಶಿಯನ್ ನಾಗರಿಕರಾಗಿ ಮೂರನೇ, ನಾಲ್ಕನೇ ಅಥವಾ ಐದನೇ ತಲೆಮಾರಿನವರಾಗಿ ವಾಸಿಸುತ್ತಿದ್ದಾರೆಂದು ತಿಳಿದುಬಂದಿದೆ. [[ಎ. ಆರ್. ರಾಜರಾಜ ವರ್ಮ]] ಅವರ ಪ್ರಕಾರ, ಮಲಯಾಳಂ ಎಂಬುದು ಸ್ಥಳದ ಹೆಸರಾಗಿತ್ತು, ನಂತರ ಅದು ಜನರು ಮಾತನಾಡುವ ಭಾಷೆಯ ಹೆಸರಾಯಿತು.<ref>{{cite book|last=Varma|first=A.R. Rajaraja|title=Keralapanineeyam|publisher=D C Books|year=2005|location=Kottayam|isbn=81-7130-672-1}}</ref>
==ವ್ಯುತ್ಪತ್ತಿ==
ಮಲಯಾಳಿ ಎಂಬುದು ಮಲಯಾಳಂ ಪದಗಳಾದ ''ಮಲ'' "ಬೆಟ್ಟ", ''ಆಳಿ'' "ವ್ಯಕ್ತಿ/ಆಡಳಿತಗಾರ" ಎಂಬುದರಿಂದ ಬಂದಿದೆ. ಮಲಯಾಳಿಗಳಿಗೆ ಬಳಸಲಾಗುತ್ತಿದ್ದ ಇನ್ನೊಂದು ಪದವೆಂದರೆ ಐತಿಹಾಸಿಕವಾಗಿ ''ಮಲಬಾರಿ/ಮಲಬಾರೀಸ್'' ಆಗಿದ್ದು, ಇದು ಮಲಯಾಳಂ ಪದವಾದ ''ಮಲ'' (ಬೆಟ್ಟ), [[ಪರ್ಷಿಯನ್ ಭಾಷೆ|ಪರ್ಷಿಯನ್]]/[[ಅರಬ್ಬೀ ಭಾಷೆ|ಅರಬ್ಬೀ]] ಪದವಾದ ''ಬರ್'' (ದೇಶ/ಖಂಡ) ಮತ್ತು ಪ್ರತ್ಯಯವಾದ ''-ಈ'' "ವ್ಯಕ್ತಿ" ಎಂಬುದರ ಸಂಯೋಜನೆಯಿಂದ ಬಂದಿದೆ.<ref>{{Cite book |last=Logan |first=William |url=https://archive.org/details/malabarmanual0000loga/page/1/mode/1up |title=Malabar Manual, Vol. 1 |date=1887 |publisher=Superintendent, Government Press (Madras) |others=Servants of Knowledge |isbn=978-81-206-0446-9 |pages=1}}</ref> ''ಮಲಯಾಳಿ'' ಮತ್ತು ''ಮಲಬಾರಿ'' ಪದಗಳು ಪರ್ಯಾಯ ಪದಗಳಾಗಿವೆ.<ref name="Malabar">{{cite book |last1=Sreedhara Menon |first1=A. |title=''Kerala Charitram'' |date=January 2007 |publisher=DC Books |location=Kottayam |isbn=978-81-264-1588-5 |page=27 |edition=2007 |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |access-date=19 July 2020 |archive-date=13 November 2021 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |url-status=live }}</ref><ref name="Logan">Malabar Manual (1887), William Logan, Calicut</ref>
''[[ಸ್ಕಂದ ಪುರಾಣ]]''ವು [[ಥಚುದಾಯ ಕೈಮಲ್]]ರ ಚರ್ಚ್ ಅಧಿಕಾರಿಯನ್ನು ಉಲ್ಲೇಖಿಸುತ್ತದೆ, ಇವರನ್ನು ''ಮಾಣಿಕ್ಕಂ ಕೇರಳರ್'' (ಕೇರಳದ ಮಾಣಿಕ್ಯ ರಾಜ) ಎಂದು ಕರೆಯಲಾಗುತ್ತದೆ, ಇದು [[ಕೂಡಲ್ಮಾಣಿಕ್ಯಂ]] ದೇವಾಲಯದ ದೇವತೆಗೆ ಸಮಾನಾರ್ಥಕವಾಗಿದೆ.<ref>See Sahyadri Kanda Chapter 7 in Skanda Purana. Rocher, Ludo (1986). The Puranas. Otto Harrassowitz Verlag. {{ISBN|978-3447025225}}.</ref><ref>Who's Who in Madras 1934</ref>
==ಭೌಗೋಳಿಕ ವಿತರಣೆ ಮತ್ತು ಜನಸಂಖ್ಯೆ==
{{See also|ಕೇರಳ ಗಲ್ಫ್ ವಲಸೆ}}
ಮಲಯಾಳಂ ಎಂಬುದು ನೈಋತ್ಯ ಭಾರತದ ([[ಮಂಗಳೂರು]] ನಿಂದ [[ಕನ್ಯಾಕುಮಾರಿ]] ವರೆಗೆ) ಮತ್ತು [[ಅರೇಬಿಯನ್ ಸಮುದ್ರ]]ದಲ್ಲಿನ [[ಲಕ್ಷದ್ವೀಪ]] ದ್ವೀಪಗಳ ಸ್ಥಳೀಯ ಜನರು ಮಾತನಾಡುವ ಭಾಷೆಯಾಗಿದೆ. ೨೦೦೧ರ ಭಾರತೀಯ ಜನಗಣತಿಯ ಪ್ರಕಾರ, ಕೇರಳದಲ್ಲಿ ೩,೦೮,೦೩,೭೪೭ ಮಂದಿ ಮಲಯಾಳಂ ಭಾಷಿಕರಿದ್ದು, ಇದು ಭಾರತದಲ್ಲಿನ ಒಟ್ಟು ಮಲಯಾಳಂ ಭಾಷಿಕರ ಸಂಖ್ಯೆಯ ೯೩.೨% ಮತ್ತು ರಾಜ್ಯದ ಒಟ್ಟು ಜನಸಂಖ್ಯೆಯ ೯೬.೭% ರಷ್ಟಿದೆ. [[ತಮಿಳುನಾಡು]]ನಲ್ಲಿ ೭,೦೧,೬೭೩ (ಒಟ್ಟು ಸಂಖ್ಯೆಯ ೨.೧%), [[ಕರ್ನಾಟಕ]]ದಲ್ಲಿ ೫,೫೭,೭೦೫ (೧.೭%) ಮತ್ತು [[ಮಹಾರಾಷ್ಟ್ರ]]ದಲ್ಲಿ ೪,೦೬,೩೫೮ (೧.೨%) ಮಂದಿ ಮತ್ತಷ್ಟು ಇದ್ದರು. ಲಕ್ಷದ್ವೀಪದಲ್ಲಿ ಮಲಯಾಳಂ ಭಾಷಿಕರ ಸಂಖ್ಯೆ ೫೧,೧೦೦ ಆಗಿದ್ದು, ಇದು ಒಟ್ಟು ಸಂಖ್ಯೆಯ ಕೇವಲ ೦.೧೫% ರಷ್ಟಿದೆ, ಆದರೆ ಲಕ್ಷದ್ವೀಪದ ಜನಸಂಖ್ಯೆಯ ಸುಮಾರು ೮೪% ರಷ್ಟಿದೆ. ಒಟ್ಟಾರೆಯಾಗಿ, ೨೦೦೧ರಲ್ಲಿ ಮಲಯಾಳಿಗಳು ಒಟ್ಟು ಭಾರತೀಯ ಜನಸಂಖ್ಯೆಯ ೩.೨೨% ರಷ್ಟಿದ್ದರು. ೨೦೦೧ರಲ್ಲಿ ಭಾರತದಲ್ಲಿನ ಒಟ್ಟು ೩,೩೦,೬೬,೩೯೨ ಮಲಯಾಳಂ ಭಾಷಿಕರ ಪೈಕಿ, ೩,೩೦,೧೫,೪೨೦ ಮಂದಿ ಪ್ರಮಾಣಿತ ಉಪಭಾಷೆಗಳನ್ನು ಮಾತನಾಡುತ್ತಿದ್ದರು, ೧೯,೬೪೩ ಮಂದಿ ''ಯೆರವ'' ಉಪಭಾಷೆಯನ್ನು ಮಾತನಾಡುತ್ತಿದ್ದರು ಮತ್ತು ೩೧,೩೨೯ ಮಂದಿ ''ಎರನಾಡನ್'' ನಂತಹ ಪ್ರಮಾಣಿತವಲ್ಲದ ಪ್ರಾದೇಶಿಕ ಭಿನ್ನತೆಗಳನ್ನು ಮಾತನಾಡುತ್ತಿದ್ದರು.<ref name = "Censusedia">http://www.censusindia.gov.in/Census_Data_2001/Census_Data_Online/Language/data_on_language.html {{Webarchive|url=https://web.archive.org/web/20120110230245/http://www.censusindia.gov.in/Census_Data_2001/Census_Data_Online/Language/data_on_language.html |date=10 January 2012 }}, ''censusindia.net''</ref> ೧೯೯೧ರ ಜನಗಣತಿ ದತ್ತಾಂಶದ ಪ್ರಕಾರ, ಭಾರತದಲ್ಲಿನ ಎಲ್ಲಾ ಮಲಯಾಳಂ ಭಾಷಿಕರಲ್ಲಿ ೨೮.೮೫% ಮಂದಿ ಎರಡನೇ ಭಾಷೆಯನ್ನು ಮಾತನಾಡುತ್ತಿದ್ದರು ಮತ್ತು ಒಟ್ಟು ೧೯.೬೪% ಮಂದಿ ಮೂರು ಅಥವಾ ಹೆಚ್ಚಿನ ಭಾಷೆಗಳನ್ನು ತಿಳಿದಿದ್ದರು. ತಮಿಳುನಾಡಿನ [[ನೀಲಗಿರಿ ಜಿಲ್ಲೆ]]ಯ ಹಿಂದಿನ [[ಗುಡಲೂರು ತಾಲ್ಲೂಕು]] (ಈಗ ಗುಡಲೂರು ಮತ್ತು ಪಂತಲೂರು ತಾಲ್ಲೂಕುಗಳು) ನಲ್ಲಿ ಮಲಯಾಳಂ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದ್ದು, ಇದು ೪೮.೮% ಜನಸಂಖ್ಯೆಯನ್ನು ಹೊಂದಿದೆ ಮತ್ತು ೧೯೫೧ರ ಜನಗಣತಿ ವರದಿಯ ಪ್ರಕಾರ [[ದಕ್ಷಿಣ ಕನ್ನಡ]]ದ ಮಂಗಳೂರು ಮತ್ತು ಪುತ್ತೂರು ತಾಲ್ಲೂಕುಗಳಲ್ಲಿ ಇದು ಕ್ರಮವಾಗಿ ೨೧.೨% ಮತ್ತು ೧೫.೪% ರಷ್ಟು ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ.<ref>{{Cite web |url=http://lsi.gov.in/ |title=South Kanara, The Nilgiris, Malabar and Coimbators Districts |access-date=8 June 2021 |archive-date=2 October 2022 |archive-url=https://web.archive.org/web/20221002110639/http://lsi.gov.in/MTSI_APP/(S(d5i44a45mqlxje45spluigat))/default.aspx |url-status=live }}</ref> ಕರ್ನಾಟಕದ [[ಕೊಡಗು ಜಿಲ್ಲೆ]]ಯಲ್ಲಿ ಒಟ್ಟು ಜನಸಂಖ್ಯೆಯ ೨೫.೫೭% ರಷ್ಟು ಜನರು ಮಲಯಾಳಿಗಳಾಗಿದ್ದು, [[ವಿರಾಜಪೇಟೆ]] ತಾಲ್ಲೂಕಿನಲ್ಲಿ ಮಲಯಾಳಿಗಳು ಅತಿದೊಡ್ಡ ಭಾಷಾ ಗುಂಪನ್ನು ರೂಪಿಸುತ್ತಾರೆ.<ref name="Language">{{cite web |title=Census of India – Language |url=http://censusindia.gov.in/2011census/C-16.html |website=censusindia.gov.in |access-date=17 April 2020 |archive-date=1 November 2021 |archive-url=https://web.archive.org/web/20211101020704/https://www.censusindia.gov.in/2011census/C-16.html |url-status=live }}</ref> ೨೦೧೧ರ ಜನಗಣತಿಯ ಪ್ರಕಾರ ಕೊಡಗು ಜಿಲ್ಲೆಯ ಸುಮಾರು ಮೂರನೇ ಒಂದು ಭಾಗದಷ್ಟು ಮಲಯಾಳಿಗಳು [[ರಾವುಲಾ ಭಾಷೆ|ಯೆರವ ಉಪಭಾಷೆಯನ್ನು]] ಮಾತನಾಡುತ್ತಾರೆ, ಇದು ಕೊಡಗು ಮತ್ತು [[ವಯನಾಡು]]ಗೆ ಸ್ಥಳೀಯವಾಗಿದೆ.<ref name="Language"/> ಕನ್ಯಾಕುಮಾರಿ ಜಿಲ್ಲೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯು ಸಹ ಮಲಯಾಳಿಗಳು. ೨೦೧೧ರ ಭಾರತೀಯ ಜನಗಣತಿಯ ಪ್ರಕಾರ, ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಮಾಹೆ ಜಿಲ್ಲೆಯು ೪೧,೮೧೬ ಜನಸಂಖ್ಯೆಯನ್ನು ಹೊಂದಿದ್ದು, ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.
ಸ್ವಾತಂತ್ರ್ಯಕ್ಕೂ ಮುನ್ನ, [[ಬ್ರಿಟಿಷ್ ಮಲಯ|ಮಲಯ]]ವು ಅನೇಕ ಮಲಯಾಳಿಗಳನ್ನು ಆಕರ್ಷಿಸಿತು. ಹೆಚ್ಚಿನ ಸಂಖ್ಯೆಯ ಮಲಯಾಳಿಗಳು [[ಚೆನ್ನೈ]] (ಮದ್ರಾಸ್), [[ದೆಹಲಿ]], [[ಬೆಂಗಳೂರು]], ಮಂಗಳೂರು, [[ಕೊಯಮತ್ತೂರು]], [[ಹೈದರಾಬಾದ್, ಆಂಧ್ರಪ್ರದೇಶ|ಹೈದರಾಬಾದ್]], [[ಮುಂಬೈ]] (ಬಾಂಬೆ), [[ಅಹಮದಾಬಾದ್]] ಮತ್ತು [[ಚಂಡೀಗಢ]]ಗಳಲ್ಲಿ ನೆಲೆಸಿದ್ದಾರೆ. ಅನೇಕ ಮಲಯಾಳಿಗಳು [[ಮಧ್ಯಪ್ರಾಚ್ಯ]], [[ಅಮೇರಿಕಾ ಸಂಯುಕ್ತ ಸಂಸ್ಥಾನಗಳು]], [[ಕೆನಡಾ]], [[ಆಸ್ಟ್ರೇಲಿಯಾ]], [[ನ್ಯೂಜಿಲೆಂಡ್]] ಮತ್ತು [[ಯುರೋಪ್]]ಗಳಿಗೂ ವಲಸೆ ಹೋಗಿದ್ದಾರೆ. ೨೦೦೯–೨೦೧೩ರ ಹೊತ್ತಿಗೆ, ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮಲಯಾಳಿ ಮೂಲದ ಸುಮಾರು ೧,೪೬,೦೦೦ ಜನರಿದ್ದರು,<ref>{{Cite web |title=Detailed Languages Spoken at Home and Ability to Speak English for the Population 5 Years and Over: 2009–2013 |url=https://www.census.gov/data/tables/2013/demo/2009-2013-lang-tables.html |access-date=2022-06-12 |website=Census.gov |archive-date=12 April 2020 |archive-url=https://web.archive.org/web/20200412195838/https://www.census.gov/data/tables/2013/demo/2009-2013-lang-tables.html |url-status=live }}</ref> ಇವರಲ್ಲಿ ಸುಮಾರು ೪೦,೦೦೦ ಮಂದಿ ನ್ಯೂಯಾರ್ಕ್ [[ನ್ಯೂಯಾರ್ಕ್ ಮಹಾನಗರ ಪ್ರದೇಶ|ತ್ರಿ-ರಾಜ್ಯ]] ಪ್ರದೇಶದಲ್ಲಿ ವಾಸಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ.<ref>{{cite web |title=Keralite Indians in the New York Metro Area |url=https://unreachednewyork.com/wp-content/uploads/2012/11/Keralite-Profile-Final.pdf |archive-url=https://web.archive.org/web/20230824120828/https://unreachednewyork.com/wp-content/uploads/2012/11/Keralite-Profile-Final.pdf |archive-date=24 August 2023 |url-status=dead }}</ref> ೨೦೦೬ರಲ್ಲಿ ಆಸ್ಟ್ರೇಲಿಯಾದಲ್ಲಿ ೭,೦೯೩ ಮಂದಿ ಮಲಯಾಳಂ ಭಾಷಿಕರಿದ್ದರು.<ref name="IMMI">{{cite web|url=http://www.immi.gov.au/media/publications/statistics/immigration-update/people-australia-2013-statistics.pdf |title=The People of Australia: Statistics from the 2011 Census |access-date=2014-07-14 |url-status=dead |archive-url=https://web.archive.org/web/20140714131850/http://www.immi.gov.au/media/publications/statistics/immigration-update/people-australia-2013-statistics.pdf |archive-date=14 July 2014 }}</ref> ೨೦೦೧ರ [[ಕೆನಡಾ]] ಜನಗಣತಿಯು ೭,೦೭೦ ಜನರು ಮಲಯಾಳಂ ಅನ್ನು ತಮ್ಮ ಮಾತೃಭಾಷೆಯಾಗಿ ಪಟ್ಟಿ ಮಾಡಿದ್ದಾರೆಂದು ವರದಿ ಮಾಡಿದೆ, ಹೆಚ್ಚಾಗಿ [[ಗ್ರೇಟರ್ ಟೊರಾಂಟೊ ಪ್ರದೇಶ]] ಮತ್ತು [[ದಕ್ಷಿಣ ಒಂಟಾರಿಯೋ]]ದಲ್ಲಿ. ೨೦೧೦ರಲ್ಲಿ, ಸಿಂಗಾಪುರದ ಜನಸಂಖ್ಯೆಯ ಜನಗಣತಿಯು ಸಿಂಗಾಪುರದಲ್ಲಿ ೨೬,೩೪೮ ಮಂದಿ ಮಲಯಾಳಿಗಳಿದ್ದಾರೆಂದು ವರದಿ ಮಾಡಿದೆ.<ref>{{Cite book|title=From Kerala to Singapore : Voices from the Singapore Malayalee community|last=Pillai|first=Anitha Devi|publisher=Marshall Cavendish Pte Ltd.|others=Puva Arumugam|year=2017|isbn=9789814721837|location=Singapore|oclc=962741080}}</ref> ೨೦೦೬ರ ನ್ಯೂಜಿಲೆಂಡ್ ಜನಗಣತಿಯು ೨,೧೩೯ ಭಾಷಿಕರನ್ನು ವರದಿ ಮಾಡಿದೆ.<ref name="NZ">[http://www.stats.govt.nz/~/media/Statistics/Publications/Census/2006%20Census%20reports/QuickStats%20About%20A%20Subject/QuickStats%20About%20Culture%20and%20Identity/quickstats-about-culture-and-identity-tables.ashx Statistics New Zealand:Language spoken (total responses) for the 1996–2006 censuses (Table 16)] {{webarchive|url=https://web.archive.org/web/20130309170841/http://www.stats.govt.nz/~/media/Statistics/Publications/Census/2006%20Census%20reports/QuickStats%20About%20A%20Subject/QuickStats%20About%20Culture%20and%20Identity/quickstats-about-culture-and-identity-tables.ashx |date=9 March 2013 }}, ''stats.govt.nz''</ref> ೧೯೫೬ರಲ್ಲಿ [[ಫಿಜಿ]]ಯಲ್ಲಿ ೧೩೪ ಮಲಯಾಳಂ ಮಾತನಾಡುವ ಕುಟುಂಬಗಳು ವರದಿಯಾಗಿದ್ದವು. [[ಪರ್ಷಿಯನ್ ಗಲ್ಫ್]] ಪ್ರದೇಶಗಳಲ್ಲಿ, ವಿಶೇಷವಾಗಿ [[ಬಹ್ರೇನ್]], [[ಓಮಾನ್]], [[ಕತಾರ್]], [[ಯುಎಇ]], [[ಕುವೈತ್]] ಮತ್ತು ಯುರೋಪಿಯನ್ ಪ್ರದೇಶದಲ್ಲಿ ಮುಖ್ಯವಾಗಿ [[ಲಂಡನ್]]ನಲ್ಲಿ ಗಮನಾರ್ಹ ಮಲಯಾಳಿ ಜನಸಂಖ್ಯೆಯೂ ಇದೆ. ಚೆನ್ನೈ ನಗರವು ಕೇರಳದ ಹೊರಗಿನ ಮಹಾನಗರ ಪ್ರದೇಶದಲ್ಲಿ ಅತಿ ಹೆಚ್ಚು ಮಲಯಾಳಿ ಜನಸಂಖ್ಯೆಯನ್ನು ಹೊಂದಿದೆ, ನಂತರ ಬೆಂಗಳೂರು.
ಮಲೇಶಿಯಾದಲ್ಲಿ ಮಲಯಾಳಿ ನಾಗರಿಕರು ೨೦೨೦ರ ವರ್ಷದಲ್ಲಿ ೨,೨೯,೮೦೦ ಎಂದು ಅಂದಾಜಿಸಲಾಗಿದೆ ಆದರೆ ಮಲಯಾಳಿ ಪ್ರವಾಸಿಗರ ಜನಸಂಖ್ಯೆಯು ಸರಿಸುಮಾರು ೨,೦೦೦ ಆಗಿದೆ. ಅವರು ಮಲೇಶಿಯಾದಲ್ಲಿನ ಒಟ್ಟು ಭಾರತೀಯರ ಸಂಖ್ಯೆಯ ಸುಮಾರು ೧೦ ಪ್ರತಿಶತದಷ್ಟಿದ್ದಾರೆ.
[[File:Kerala Samajam, Hinkal, Mysore.jpg|thumb|ಕೇರಳ ಸಮಾಜಂ, ಮೈಸೂರು]]
==ಇತಿಹಾಸ ಮತ್ತು ಸಂಸ್ಕೃತಿ==
{{Main|ಕೇರಳದ ಇತಿಹಾಸ}}
ಪ್ರಾಚೀನ ಕಾಲದಲ್ಲಿ, ಪ್ರಸ್ತುತ ಕೇರಳದ ಜನರು [[ತಮಿಳಕಂ|ತಮಿಳಕಂ]]ನ [[ಚೇರ ಸಾಮ್ರಾಜ್ಯ|ಚೇರ ಸಾಮ್ರಾಜ್ಯ]]ದಿಂದ ಆಳಲ್ಪಟ್ಟಿದ್ದರು, ಇವರ ರಾಜಧಾನಿ ವಂಚಿಯಲ್ಲಿತ್ತು.<ref>{{Cite book |last=Vimala |first=Angelina |date=2007 |title=History and Civics |isbn=978-81-317-0336-6 |publisher=Pearson Education India |pages=107}}</ref>
ಮಲಯಾಳಿಗಳು [[ಮಲಬಾರ್ ಕರಾವಳಿ]] ಎಂದು ಕರೆಯಲ್ಪಡುವ ಐತಿಹಾಸಿಕ ಪ್ರದೇಶದಲ್ಲಿ ವಾಸಿಸುತ್ತಾರೆ, ಇದು ಸಾವಿರಾರು ವರ್ಷಗಳಿಂದ ಅಂತಾರಾಷ್ಟ್ರೀಯ ಮಸಾಲೆ ವ್ಯಾಪಾರದ ಪ್ರಮುಖ ಕೇಂದ್ರವಾಗಿದ್ದು, ಕನಿಷ್ಠ [[ರೋಮನ್ ಯುಗ]]ದಿಂದಲೂ [[ಟಾಲೆಮಿ]] ತನ್ನ [[ಟಾಲೆಮಿಯ ವಿಶ್ವ ನಕ್ಷೆ|ವಿಶ್ವ ನಕ್ಷೆಯಲ್ಲಿ]] ೧೫೦ ಕ್ರಿ.ಶ.ದಲ್ಲಿ ಇದನ್ನು ದಾಖಲಿಸಿದ್ದಾನೆ. ಆ ಕಾರಣಕ್ಕಾಗಿ, ಮಸಾಲೆ ವ್ಯಾಪಾರದ ಮೂಲಕ ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದಿಂದಾಗಿ ಮಲಯಾಳಿಗಳಲ್ಲಿ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯು ಸೃಷ್ಟಿಯಾಯಿತು. [[ಕೊಚ್ಚಿನ್ ಯಹೂದಿಗಳು|ಕೊಚ್ಚಿನ್ ಯಹೂದಿಗಳ]] ಆಗಮನ, [[ಸಂತ ಥಾಮಸ್ ಕ್ರೈಸ್ತರು]]ರ ಉದಯ ಮತ್ತು [[ಮಲಬಾರ್ ಮುಸ್ಲಿಮರು|ಮಾಪ್ಪಿಳ ಮುಸ್ಲಿಂ]] ಸಮುದಾಯದ ಬೆಳವಣಿಗೆಯು, ನಿರ್ದಿಷ್ಟವಾಗಿ, ಆಧುನಿಕ-ಯುಗದ ಮಲಯಾಳಿ ಸಂಸ್ಕೃತಿಯನ್ನು ರೂಪಿಸುವಲ್ಲಿ ಬಹಳ ಮಹತ್ವದ್ದಾಗಿತ್ತು. ನಂತರ, ೧೪೯೮ರ ನಂತರ ಆಗಮಿಸಿದ ಪೋರ್ಚುಗೀಸ್ [[ಲ್ಯಾಟಿನ್ ಕ್ರೈಸ್ತರು]], [[ಡಚ್ ಮಲಬಾರ್]], ಫ್ರೆಂಚ್ [[ಮಾಹೆ ಜಿಲ್ಲೆ|ಮಾಹೆ]], ಮತ್ತು ಬ್ರಿಟಿಷ್ [[ಆಂಗ್ಲೋ ಇಂಡಿಯನ್|ಇಂಗ್ಲೀಷ್]]ರು ತಮ್ಮ ಗುರುತನ್ನು ವಸಾಹತುಶಾಹಿ ಮತ್ತು ಸಂಪನ್ಮೂಲಗಳ ಕೊಳ್ಳೆಯ ಮೂಲಕ ಬಿಟ್ಟರು.
೨೦೧೭ರಲ್ಲಿ, ಸಿಂಗಾಪುರ ಮಲಯಾಳಿ ಸಮುದಾಯದ ವಿಕಾಸದ ೧೦೦ ವರ್ಷಗಳಿಗೂ ಹೆಚ್ಚಿನ ಅವಧಿಯ ವಿವರವಾದ ಅಧ್ಯಯನವು ''ಫ್ರಮ್ ಕೇರಳ ಟು ಸಿಂಗಾಪುರ: ವಾಯ್ಸಸ್ ಆಫ್ ದ ಸಿಂಗಾಪುರ ಮಲಯಾಳಿ ಕಮ್ಯುನಿಟಿ'' ಎಂಬ ಪುಸ್ತಕವಾಗಿ ಪ್ರಕಟವಾಯಿತು. ಇದು ಕೇರಳದ ಹೊರಗಿನ ಎನ್ಆರ್ಐ ಮಲಯಾಳಿ ಸಮುದಾಯದ ಉಪಸ್ಥಿತಿಯ ಮೊದಲ ಆಳವಾದ ಅಧ್ಯಯನವಾಗಿದೆ ಎಂದು ನಂಬಲಾಗಿದೆ.<ref>{{Cite book|title=From Kerala to Singapore : voices from the Singapore Malayalee community|last=Pillai|first=Anitha Devi|publisher=Marshall Cavendish|others=Puva Arumugam|year=2017|isbn=9789814721837|location=Singapore|oclc=962741080}}</ref>
===ಭಾಷೆ ಮತ್ತು ಸಾಹಿತ್ಯ===
{{main article|ಮಲಯಾಳಂ}}
{{see also|ಮಲಯಾಳಂ ಸಾಹಿತ್ಯ}}
[[File:Malayala lipi.svg|thumbnail|[[ಮಲಯಾಳಂ ಲಿಪಿ]]ಯಲ್ಲಿ ಬರೆಯಲಾದ ''മലയാളലിപി'' (ಅರ್ಥ: ಮಲಯಾಳಂ ಲಿಪಿ) ಪದ]]
ವಿವಾದಾಸ್ಪದವಾಗಿದ್ದರೂ, ವ್ಯಾಪಕವಾಗಿ ಹಿಡಿದಿರುವ ಅಭಿಪ್ರಾಯವು ಮಲಯಾಳಂ ಭಾಷೆಯು ಮಲಬಾರ್ ಕರಾವಳಿಯಲ್ಲಿ ಮಾತನಾಡಲಾಗುತ್ತಿದ್ದ ಆರಂಭಿಕ ಮಧ್ಯ [[ತಮಿಳು ಭಾಷೆ]]ಯ ಉಪಭಾಷೆಯಿಂದ ಬಂದಿದೆ ಎಂದು ಪರಿಗಣಿಸುತ್ತದೆ ಮತ್ತು ಇದು ಹೆಚ್ಚಾಗಿ ತಮಿಳು ಮಾತನಾಡುವ ಪ್ರದೇಶಗಳಿಂದ ತನ್ನ ಭೌಗೋಳಿಕ ಪ್ರತ್ಯೇಕತೆಯಿಂದಾಗಿ ಹುಟ್ಟಿಕೊಂಡಿದೆ. [[ಸಂಗಂ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.<ref name="clt.1"/> [[ಮಲಯಾಳಂ ಸಾಹಿತ್ಯ]]ವು ಪ್ರಾಚೀನ ಮೂಲವನ್ನು ಹೊಂದಿದೆ, ಮತ್ತು ೧೪ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್) ಅಂತಹ ವ್ಯಕ್ತಿಗಳನ್ನು ಒಳಗೊಂಡಿದೆ, ಇವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಸ್ಥಳೀಯ ಕೇರಳ ಕಾವ್ಯ ಎರಡರ ಉದಯವನ್ನು ಗುರುತಿಸುತ್ತವೆ. ಕೆಲವು ಭಾಷಾಶಾಸ್ತ್ರಜ್ಞರು ವಯನಾಡಿನ [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿ]] ಕಂಡುಬರುವ ಶಾಸನವು ಕ್ರಿ.ಶ. ೩ನೇ ಶತಮಾನಕ್ಕೆ (ಸರಿಸುಮಾರು ೧,೮೦೦ ವರ್ಷಗಳ ಹಿಂದೆ) ಸೇರಿದ್ದು, ಅವುಗಳು ಎರಡು ಆಧುನಿಕ ಮಲಯಾಳಂ ಪದಗಳನ್ನು ಹೊಂದಿರುವುದರಿಂದ ಅವುಗಳು ಮಲಯಾಳಂನಲ್ಲಿ ಲಭ್ಯವಿರುವ ಅತ್ಯಂತ ಹಳೆಯ ಶಾಸನವಾಗಿದೆ ಎಂದು ಹೇಳುತ್ತಾರೆ, ''ಈ'' (ಇದು) ಮತ್ತು ''ಪಳಮ'' (ಹಳೆಯ), ಇವು [[ಹಳೆಯ ತಮಿಳು|ಸಾಹಿತ್ಯಿಕ ತಮಿಳಿನಲ್ಲಿ]] ಕಂಡುಬರುವುದಿಲ್ಲ. ಇದನ್ನು ವಿದ್ವಾಂಸರು ಹಳೆಯ ತಮಿಳಿನ ಪ್ರಾದೇಶಿಕ ಉಪಭಾಷೆಯೆಂದು ಪರಿಗಣಿಸುವ ಮೂಲಕ ವಿವಾದಿಸಿದ್ದಾರಾದರೂ.<ref>{{cite web |url=https://timesofindia.indiatimes.com/city/kochi/Historians-contest-antiquity-of-Edakkal-inscriptions/articleshow/14789313.cms |title=Historians contest antiquity of Edakkal inscriptions |first=Gayathri |last=Sasibhooshan |date=12 July 2012 |work=The Hindu |access-date=21 October 2020 |archive-date=6 December 2020 |archive-url=https://web.archive.org/web/20201206114100/https://timesofindia.indiatimes.com/city/kochi/Historians-contest-antiquity-of-Edakkal-inscriptions/articleshow/14789313.cms |url-status=live }}</ref> {{transliteration|ml|ī}} ಸರ್ವನಾಮದ ಬಳಕೆ ಮತ್ತು ಸಾಹಿತ್ಯಿಕ ತಮಿಳು {{transliteration|ta|-ai}} ಕೊನೆಯ ಅಕ್ಷರದ ಕೊರತೆಯು ಮಲಯಾಳಂನ ಅನನ್ಯ ಆವಿಷ್ಕಾರಗಳಿಗಿಂತ ಪ್ರೋಟೋ-ದ್ರಾವಿಡದಿಂದ ಬಂದ [[ಪುರಾತತ್ವ|ಪುರಾತತ್ವಗಳಾಗಿವೆ]].{{refn|group=note|"*aH and *iH are demonstrative adjectives reconstructed for Proto-Dravidian, as they show variation in vowel length. When they occur in isolation they occur as ā, and ī but when they are followed by a consonant initial word then they appear as a- and i- as in Ta. appoẓutu 'that time'., : Te. appuḍu id. and Ta. ippoẓutu 'that time'., : Te.ippuḍu id. However, Modern Tamil has replaced ā, and ī with anda and inda but most Dravidian languages have preserved it."<ref>{{cite book|last=Krishnamurti|first=Bhadriraju|url=https://books.google.com/books?id=54fV7Lwu3fMC&q=grantha+script|title=The Dravidian Languages|publisher=Cambridge University Press|year=2003|isbn=978-1-139-43533-8|access-date=16 November 2020|archive-date=29 July 2021|archive-url=https://web.archive.org/web/20210729185642/https://books.google.com/books?id=54fV7Lwu3fMC&q=grantha+script|url-status=live}}</ref>{{page needed|date=May 2022}}}} [[ಮಲಯಾಳಂ ಪಂಚಾಂಗ|ಮಲಯಾಳಂ ಪಂಚಾಂಗದ]] ಮೂಲವು ಕ್ರಿ.ಶ. ೮೨೫ರ ವರ್ಷಕ್ಕೆ ಹಿಂದಿನದು.<ref>{{cite web|url=http://www.new1.dli.ernet.in/data1/upload/insa/INSA_1/20005b5f_93.pdf |title=Kollam Era |publisher=Indian Journal History of Science |access-date=30 December 2014 |url-status=dead |archive-url=https://web.archive.org/web/20150527163650/http://www.new1.dli.ernet.in/data1/upload/insa/INSA_1/20005b5f_93.pdf |archive-date=27 May 2015 }}</ref><ref>{{Citation|title=Time measurement and calendar construction|author=Broughton Richmond|year=1956|pages=218|url=https://books.google.com/books?id=gUlmAAAAMAAJ|access-date=9 June 2021|archive-date=24 August 2023|archive-url=https://web.archive.org/web/20230824121337/https://books.google.com/books?id=gUlmAAAAMAAJ|url-status=live}}</ref><ref>{{Cite book|title=History of Kerala|author=R. Leela Devi|publisher=Vidyarthi Mithram Press & Book Depot|year=1986|pages=408|url=https://books.google.com/books?id=pXpuAAAAMAAJ|access-date=9 June 2021|archive-date=24 August 2023|archive-url=https://web.archive.org/web/20230824121335/https://books.google.com/books?id=pXpuAAAAMAAJ|url-status=live}}</ref> ಕ್ರಿ.ಶ. ೮೪೯/೮೫೦ರ [[ಕ್ವಿಲೋನ್ ಸಿರಿಯನ್ ತಾಮ್ರ ಫಲಕಗಳು]] ಹಳೆಯ ಮಲಯಾಳಂನಲ್ಲಿ ಬರೆಯಲಾದ ಲಭ್ಯವಿರುವ ಅತ್ಯಂತ ಹಳೆಯ ಶಾಸನವಾಗಿದೆ ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ. [[ಕೊಲ್ಲಂ ಯುಗ|ಮಲಯಾಳಂ ಪಂಚಾಂಗದ]] ಮೊದಲ ೬೦೦ ವರ್ಷಗಳವರೆಗೆ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್]]ನಲ್ಲಿ ''[[ವಡಕ್ಕನ್ ಪಟ್ಟುಕಲ್]]'' (ಉತ್ತರದ ಹಾಡುಗಳು) ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರು]]ನಲ್ಲಿ ''ಥೆಕ್ಕನ್ ಪಟ್ಟುಕಲ್'' (ದಕ್ಷಿಣದ ಹಾಡುಗಳು) ನಂತಹ ಮೌಖಿಕ [[ಗೀತೆ|ಗೀತೆಗಳನ್ನು]] ಒಳಗೊಂಡಿತ್ತು.<ref name="clt.1">{{Cite book|title=Mathrubhumi Yearbook Plus – 2019|publisher=P. V. Chandran, Managing Editor, Mathrubhumi Printing & Publishing Company Limited, Kozhikode|year=2018|location=Kozhikode|page=453|id={{ASIN|8182676444|country=in}}|edition=Malayalam}}</ref> ಮಲಯಾಳಂನಲ್ಲಿನ ಅತ್ಯಂತ ಹಳೆಯ ಸಾಹಿತ್ಯ ಕೃತಿಗಳೆಂದರೆ ''ರಾಮಚರಿತಂ'' ಮತ್ತು ''[[ತಿರುನಿಝಲ್ಮಲ]]'', ಇವು ಹಳೆಯ ಮಲಯಾಳಂನಲ್ಲಿ ಬರೆಯಲಾದ ಎರಡು [[ಮಹಾಕಾವ್ಯ|ಮಹಾಕಾವ್ಯಗಳಾಗಿವೆ]]. ಮಲಯಾಳಂ ಸಾಹಿತ್ಯವು ೬ [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news|title=Jnanpith given to Akkitham|url=https://www.thehindu.com/news/national/kerala/jnanpith-given-to-akkitham/article32685581.ece|last=Naha|first=Abdul Latheef|date=24 September 2020|access-date=12 June 2021|work=The Hindu|archive-date=22 November 2021|archive-url=https://web.archive.org/web/20211122000924/https://www.thehindu.com/news/national/kerala/jnanpith-given-to-akkitham/article32685581.ece|url-status=live}}</ref><ref>{{Cite news|title=Celebrated Malayalam poet Akkitham wins 2019 Jnanpith Award|url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html|last=ANI|date=29 November 2019|access-date=12 June 2021|publisher=Business Standard|archive-date=21 November 2021|archive-url=https://web.archive.org/web/20211121233820/https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html|url-status=live}}</ref>
೨೦೧೩ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲ್ಪಟ್ಟಿದ್ದು,<ref name="'Classical' status for Malayalam"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ ೧೫ನೇ ಮತ್ತು ೧೬ನೇ ಶತಮಾನಗಳ ಕ್ರಿ.ಶ.ಗಳಲ್ಲಿ [[ಚೇರುಶ್ಶೇರಿ ನಂಬೂತಿರಿ]] ([[ಕಣ್ಣೂರು]] ಬಳಿ ಜನಿಸಿದರು),<ref name="Cherussery (Krishnagadha) Malayalam author books">{{Cite web |url=http://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/http://keralaliterature.com/old/author.php%3Fauthid%3D1473 |archive-date=7 April 2019 |url-status=dead }}</ref><ref name="mlm"/> [[ತುಂಚತ್ತು ಎಳುತ್ತಚ್ಚನ್]] ([[ತಿರೂರ್]] ಬಳಿ ಜನಿಸಿದರು),<ref name="mlm"/> ಮತ್ತು [[ಪೂಂತಾನಂ ನಂಬೂದಿರಿ]] ([[ಪೆರಿಂತಲ್ಮಣ್ಣ]] ಬಳಿ ಜನಿಸಿದರು) ಕವಿಗಳ ಪ್ರಭಾವದಿಂದ ಅಭಿವೃದ್ಧಿ ಹೊಂದಿತು.<ref name="mlm"/><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu |access-date=10 April 2021 |archive-date=21 November 2021 |archive-url=https://web.archive.org/web/20211121225855/https://www.thehindu.com/society/history-and-culture/the-charms-of-poonthanam-illam/article25308319.ece/amp/ |url-status=live }}</ref><ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> [[ಪಾಲಕ್ಕಾಡ್]]-ಮೂಲದ ಕವಿ [[ಕುಂಚನ್ ನಂಬಿಯಾರ್]] ಕೂಡ ''ತುಳ್ಳಲ್'' ಎಂಬ ಹೊಸ ಸಾಹಿತ್ಯ ಶಾಖೆಯ ಮೂಲಕ ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ಅದರ ಅಪಕ್ವ ಸ್ವರೂಪದಲ್ಲಿ ಬಹಳಷ್ಟು ಪ್ರಭಾವ ಬೀರಿದರು.<ref name="mlm"/> ಗದ್ಯ ಸಾಹಿತ್ಯ, ವಿಮರ್ಶೆ ಮತ್ತು [[ಮಲಯಾಳಂ ಪತ್ರಿಕೋದ್ಯಮ]]ವು ಕ್ರಿ.ಶ. ೧೮ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು. ಯಾವುದೇ ಭಾರತೀಯ ಭಾಷೆಯಲ್ಲಿನ ಮೊದಲ ಪ್ರಯಾಣ ಕಥನವು ಮಲಯಾಳಂನ ''[[ವರ್ತಮಾನಪ್ಪುಸ್ತಕಂ]]'' ಆಗಿದ್ದು, ಇದನ್ನು ೧೭೮೫ರಲ್ಲಿ [[ಪರೆಮ್ಮಕ್ಕಲ್ ಥೋಮ ಕಥನಾರ್]] ಬರೆದಿದ್ದಾರೆ.<ref>{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=http://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/http://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref>
[[ಮಲಯಾಳಂ ತ್ರಿಮೂರ್ತಿ ಕವಿಗಳು|ಕವಿ ತ್ರಿಮೂರ್ತಿಗಳು]] (''ಕವಿತ್ರಯಂ'': ಕುಮಾರನ್ ಆಸನ್, [[ವಳ್ಳತ್ತೋಳ್ ನಾರಾಯಣ ಮೆನನ್]] ಮತ್ತು [[ಉಳ್ಳೂರು ಎಸ್. ಪರಮೇಶ್ವರ ಅಯ್ಯರ್]])<ref>{{Cite book|url=https://books.google.com/books?id=vfSPI2irzUgC&pg=PA185|title=Handbook of Twentieth-century Literatures of India|first1=Nalini|last1=Natarajan|first2=Emmanuel Sampath|last2=Nelson|date=18 December 1996|publisher=Greenwood Publishing Group|isbn=9780313287787|via=Google Books|access-date=22 September 2016|archive-date=24 August 2023|archive-url=https://web.archive.org/web/20230824121337/https://books.google.com/books?id=vfSPI2irzUgC&pg=PA185|url-status=live}}</ref> ಕೇರಳದ ಕಾವ್ಯವನ್ನು ಪ್ರಾಚೀನ [[ಪಾಂಡಿತ್ಯ ಪ್ರದರ್ಶನ|ಪಾಂಡಿತ್ಯಪೂರ್ಣ]] ಮತ್ತು [[ತತ್ತ್ವಶಾಸ್ತ್ರ|ತತ್ತ್ವಶಾಸ್ತ್ರದಿಂದ]] ಹೆಚ್ಚು [[ಗೀತರೂಪಕ|ಗೀತಾತ್ಮಕ]] ಶೈಲಿಯತ್ತ ಸ್ಥಳಾಂತರಿಸಿದ್ದಾರೆ ಎಂದು ಗುರುತಿಸಲಾಗಿದೆ. ೧೯ನೇ ಶತಮಾನದಲ್ಲಿ [[ಕುರಿಯಾಕೋಸ್ ಎಲಿಯಾಸ್ ಚವಾರ]], ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ ಮತ್ತು ಮದರ್ ಆಫ್ ಕಾರ್ಮೆಲ್ ಸಭೆಗಳ ಸ್ಥಾಪಕರು, ಮಲಯಾಳಂ ಸಾಹಿತ್ಯದ ವಿವಿಧ ಪ್ರವಾಹಗಳಿಗೆ ಕೊಡುಗೆ ನೀಡಿದರು. ಅವರ ಎಲ್ಲಾ ಕೃತಿಗಳು ೧೮೨೯ ಮತ್ತು ೧೮೭೦ ರ ನಡುವೆ ಬರೆಯಲ್ಪಟ್ಟಿವೆ. ಚವಾರರ ಕೊಡುಗೆ<ref>{{cite web |title=Contents of Bl. Chavara |website=[[Christ University]] Library catalog |url=http://111.93.136.232:8080/cgi-bin/koha/opac-shelves.pl?viewshelf=181 |url-status=dead |archive-date=17 September 2014 |archive-url=https://archive.today/20140917100803/http://111.93.136.232:8080/cgi-bin/koha/opac-shelves.pl?viewshelf=181 }}</ref> ಮಲಯಾಳಂ ಸಾಹಿತ್ಯಕ್ಕೆ ವೃತ್ತಾಂತಗಳು, ಕವನಗಳು – ಅತ್ಮನുതാപಂ (ಆತ್ಮದ ಪಶ್ಚಾತ್ತಾಪ), ಮರಣವೀಟ್ಟಿಲ್ ಪಡುವನುಲ್ಲ ಪಾಣ (ದುಃಖಿತ ಮನೆಯಲ್ಲಿ ಹಾಡಲು ಕವನ) ಮತ್ತು ಅನಸ್ತಾಸಿಯಾಯುಡೆ ರಕ್ತಸಾಕ್ಷ್ಯಂ – ಮತ್ತು ಇತರ ಸಾಹಿತ್ಯ ಕೃತಿಗಳನ್ನು ಒಳಗೊಂಡಿದೆ. ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಕಾವ್ಯದ ಪ್ರವೃತ್ತಿಯು ಸಾಮಾನ್ಯವಾಗಿ [[ರಾಜಕೀಯ ತೀವ್ರವಾದ|ರಾಜಕೀಯ ತೀವ್ರವಾದದತ್ತ]] ಇರುತ್ತದೆ.<ref name="cnt">{{cite encyclopedia|url=https://www.britannica.com/EBchecked/topic/556016/South-Asian-arts/65212/Tamil#toc65213|title=South Asian arts|encyclopedia=Encyclopedia Britannica |access-date=15 September 2017|archive-date=10 September 2014|archive-url=https://web.archive.org/web/20140910083744/http://www.britannica.com/EBchecked/topic/556016/South-Asian-arts/65212/Tamil#toc65213|url-status=live}}</ref> [[ಕವಾಲಂ ನಾರಾಯಣ ಪಣಿಕ್ಕರ್]]ರಂತಹ ಬರಹಗಾರರು ಮಲಯಾಳಂ ನಾಟಕಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ.<ref name="clt.1"/> ೨೦ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542 |archive-date=24 August 2023 |archive-url=https://web.archive.org/web/20230824121336/https://books.google.com/books?id=mc6C5dVHbGAC&pg=PA4542 |url-status=live }}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21 |archive-date=24 August 2023 |archive-url=https://web.archive.org/web/20230824121338/https://books.google.com/books?id=lPcoAQAAIAAJ |url-status=live }}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21 |archive-date=24 August 2023 |archive-url=https://web.archive.org/web/20230824121857/https://books.google.com/books?id=1wUtAQAAIAAJ |url-status=live }}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0836424232 |archive-date=24 August 2023 |archive-url=https://web.archive.org/web/20230824121859/https://books.google.com/books?id=QaIRAQAAMAAJ |url-status=live }}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], ಮತ್ತು [[ವೈಕಂ ಮುಹಮ್ಮದ್ ಬಷೀರ್]]ರಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3 |archive-date=24 August 2023 |archive-url=https://web.archive.org/web/20230824121902/https://books.google.com/books?id=1N5QcHakKdoC&pg=PP3 |url-status=live }}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126 |archive-date=24 August 2023 |archive-url=https://web.archive.org/web/20230824121917/https://books.google.com/books?id=JcY2-ldWIKsC&pg=PA126 |url-status=live }}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1906165017 |pages=44–45 |archive-date=24 August 2023 |archive-url=https://web.archive.org/web/20230824121906/https://books.google.com/books?id=AQeN2PoAx2IC&pg=PA44 |url-status=live }}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall |archive-date=21 November 2021 |archive-url=https://web.archive.org/web/20211121224622/https://www.nytimes.com/1997/10/15/world/indian-s-first-novel-wins-booker-prize-in-britain.html |url-status=live }}</ref>
[[ಅರಬಿ ಮಲಯಾಳಂ]] (ಮಾಪ್ಪಿಳ ಮಲಯಾಳಂ ಎಂದೂ ಕರೆಯಲಾಗುತ್ತದೆ<ref>{{Cite journal|last=Kottaparamban|first=Musadhique|date=1 October 2019|title=Sea, community and language: a study on the origin and development of Arabi- Malayalam language of mappila muslims of Malabar|url=https://mjsshonline.com/index.php/journal/article/view/97|journal=Muallim Journal of Social Sciences and Humanities|language=en|pages=406–416|doi=10.33306/mjssh/31|issn=2590-3691|doi-access=free|access-date=7 February 2021|archive-date=17 April 2022|archive-url=https://web.archive.org/web/20220417180757/https://mjsshonline.com/index.php/journal/article/view/97|url-status=live|url-access=subscription}}</ref><ref>{{Cite thesis |last=Kuzhiyan |first=Muneer Aram |title=Poetics of Piety Devoting and Self Fashioning in the Mappila Literary Culture of South India |type=PhD |url=http://hdl.handle.net/10603/213506 |publisher=The English and Foreign Languages University, Hyderabad |hdl=10603/213506 |access-date=7 February 2021 |archive-date=24 August 2023 |archive-url=https://web.archive.org/web/20230824121859/https://shodhganga.inflibnet.ac.in:8443/jspui/handle/10603/213506 |url-status=live }}</ref> ಮತ್ತು ಮೊಪ್ಲಾ ಮಲಯಾಳಂ) ಮಲಬಾರ್ ಕರಾವಳಿಯ ಮಾಪ್ಪಿಳ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ದ್ರಾವಿಡ ಭಾಷೆಯಾಗಿತ್ತು.<ref>{{Cite journal|last=Kottaparamban|first=Musadhique|title=Sea, Community and Language: A Study on the Origin and Development of Arabi- Malayalam Language of Mappila Muslims of Malabar|date=2 October 2019|url=https://mjsshonline.com/index.php/journal/article/view/97|journal=Muallim Journal of Social Sciences and Humanities|language=en|pages=406–416|doi=10.33306/mjssh/31|issn=2590-3691|doi-access=free|access-date=7 February 2021|archive-date=17 April 2022|archive-url=https://web.archive.org/web/20220417180757/https://mjsshonline.com/index.php/journal/article/view/97|url-status=live|url-access=subscription}}</ref> [[ಮೊಯಿನ್ಕುಟ್ಟಿ ವೈದ್ಯಾರ್]] ಮತ್ತು [[ಪುಳಿಕ್ಕೋಟ್ಟಿಲ್ ಹೈದರ್]]ರಂತಹ ಕವಿಗಳು [[ಮಾಪ್ಪಿಳ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು ಅರಬಿ ಮಲಯಾಳಂ ಸಾಹಿತ್ಯದ ಪ್ರಕಾರವಾಗಿದೆ.<ref>{{cite news|url=http://www.hindu.com/2007/03/31/stories/2007033110250500.htm|archive-url=https://web.archive.org/web/20121108104937/http://www.hindu.com/2007/03/31/stories/2007033110250500.htm|url-status=dead|archive-date=8 November 2012|title=Mappila songs cultural fountains of a bygone age, says MT|date=31 March 2007|access-date=15 August 2009|work=[[The Hindu]]|location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> [[ಅರಬಿ ಮಲಯಾಳಂ ಲಿಪಿ]], ಇಲ್ಲದಿದ್ದರೆ [[ಪೊನ್ನಾನಿ]] ಲಿಪಿ ಎಂದು ಕರೆಯಲಾಗುತ್ತದೆ,<ref>{{Cite thesis |last=Kunnath |first=Ammad |date=15 September 2015 |title=The rise and growth of Ponnani from 1498 AD To 1792 AD |type=PhD |url=http://hdl.handle.net/10603/49524 |publisher=University of Calicut |hdl=10603/49524 |access-date=27 May 2021 |archive-date=2 October 2022 |archive-url=https://web.archive.org/web/20221002110659/https://shodhganga.inflibnet.ac.in:8443/jspui/handle/10603/49524 |url-status=live }}</ref><ref>{{Cite book|last=Panakkal|first=Abbas|url=http://myto.upm.edu.my/find/Record/iium.u537621|title=Islam in Malabar (1460–1600) : a socio-cultural study /|date=2016|publisher=Kulliyyah Islamic Revealed Knowledge and Human Sciences, International Islamic University Malaysia|access-date=27 May 2021|archive-date=27 May 2021|archive-url=https://web.archive.org/web/20210527064123/http://myto.upm.edu.my/find/Record/iium.u537621|url-status=dead}}</ref><ref>{{Cite web |last=Kallen |first=hussain Randathani |title=Trade and culture: Indian ocean interaction on the coast of Malabar in medieval period |url=https://www.academia.edu/22105661 |language=en |access-date=27 May 2021 |archive-date=15 April 2022 |archive-url=https://web.archive.org/web/20220415022327/https://www.academia.edu/22105661 |url-status=live }}</ref> ಇದು [[ಅರಬ್ಬೀ ಲಿಪಿ]]ಯ ಒಂದು ಪ್ರಭೇದ ರೂಪವಾಗಿದ್ದು, ವಿಶೇಷ [[ಲಿಪಿ ಶಾಸ್ತ್ರ|ಲಿಪಿಶಾಸ್ತ್ರೀಯ]] ಲಕ್ಷಣಗಳನ್ನು ಹೊಂದಿದೆ – ಇದನ್ನು ಆರಂಭಿಕ ಮಧ್ಯಯುಗದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು ೨೦ನೇ ಶತಮಾನದ ಆರಂಭದವರೆಗೆ ಅರಬಿ ಮಲಯಾಳಂ ಬರೆಯಲು ಬಳಸಲಾಗುತ್ತಿತ್ತು.<ref name="Miller">Miller, Roland. E., "Mappila" in "The Encyclopedia of Islam". Volume VI. E. J. Brill, Leiden. 1987. pp. 458–56.</ref><ref>{{Deprecated archive|url=https://archive.today/20120912185758/http://www.malayalamresourcecentre.org/Mrc/literature/contribution.html|title=Malayalam Resource Centre}}</ref> ಈ ಲಿಪಿಯು [[ಕೇರಳ]]ದಲ್ಲಿ ಹುಟ್ಟಿ ಅಭಿವೃದ್ಧಿ ಹೊಂದಿದ್ದರೂ, ಇಂದು ಇದನ್ನು ಪ್ರಧಾನವಾಗಿ ಮಲೇಶಿಯಾ ಮತ್ತು [[ಸಿಂಗಾಪುರ]]ಗಳಲ್ಲಿ ವಲಸೆ [[ಮುಸ್ಲಿಂ]] ಸಮುದಾಯವು ಬಳಸುತ್ತಿದೆ.<ref name=":0">Menon. T. Madhava. "A Handbook of Kerala, Volume 2", International School of Dravidian Linguistics, 2002. pp. 491–493.</ref><ref name="Arabic script for malayalam">{{Cite web |url=http://www.nvtc.gov/lotw/months/april/Malayalam.html#writ |title=National Virtual Translation Center – Arabic script for Malayalam |access-date=27 May 2021 |archive-date=17 January 2009 |archive-url=https://web.archive.org/web/20090117202844/http://www.nvtc.gov/lotw/months/april/Malayalam.html#writ |url-status=live }}</ref>
ಆಧುನಿಕ ಮಲಯಾಳಂ ವ್ಯಾಕರಣವು ೧೯ನೇ ಶತಮಾನದ ಉತ್ತರಾರ್ಧದಲ್ಲಿ [[ಎ. ಆರ್. ರಾಜರಾಜ ವರ್ಮ]] ಬರೆದ ''[[ಕೇರಳ ಪಾಣಿನೀಯಂ]]'' ಪುಸ್ತಕವನ್ನು ಆಧರಿಸಿದೆ.<ref name="clt">{{Cite book|title=Mathrubhumi Yearbook Plus – 2019|publisher=P. V. Chandran, Managing Editor, Mathrubhumi Printing & Publishing Company Limited, Kozhikode|year=2018|location=Kozhikode|pages=454|id={{ASIN|8182676444|country=in}}|edition=Malayalam}}</ref> ವಿಶ್ವ ಮಲಯಾಳಿ ಪರಿಷತ್ತು ತನ್ನ ಸಹೋದರ ಸಂಸ್ಥೆಯಾದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸೈಂಟಿಫಿಕ್ ಅಂಡ್ ಅಕಾಡೆಮಿಕ್ ಸಹಕಾರ (ಐಐಎಸ್ಎಸಿ) ಜೊತೆಗೆ ವಿಶ್ವಾದ್ಯಂತ ಮಲಯಾಳಿ ವಲಸಿಗರಿಗಾಗಿ ವಿಶೇಷವಾಗಿ ಉದ್ದೇಶಿಸಲಾದ ''ಇಂಟ್ರಡಕ್ಷನ್ ಟು ಕೇರಳ ಸ್ಟಡೀಸ್'' ಎಂಬ ಕೇರಳದ ಸಮಗ್ರ ಪುಸ್ತಕವನ್ನು ಹೊರತಂದಿದೆ. ಜೆ.ವಿ. ವಿಲನಿಲಾಮ್, ಕೇರಳ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು; ಸನ್ನಿ ಲ್ಯೂಕ್, ವೈದ್ಯಕೀಯ ವಿಜ್ಞಾನಿ ಮತ್ತು ನ್ಯೂಯಾರ್ಕ್ನ ಅಡೆಲ್ಫಿ ವಿಶ್ವವಿದ್ಯಾಲಯದ ಮೆಡಿಕಲ್ ಬಯೋಟೆಕ್ನಾಲಜಿ ವಿಭಾಗದ ಮಾಜಿ ಪ್ರಾಧ್ಯಾಪಕರು; ಮತ್ತು ಆಂಟೋನಿ ಪಾಲಕ್ಕಲ್, ತಿರುವನಂತಪುರದ ಲಯೋಲಾ ಕಾಲೇಜ್ ಆಫ್ ಸೋಶಿಯಲ್ ಸೈನ್ಸಸ್ನಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರು, ಈ ಪುಸ್ತಕವನ್ನು ಸಂಪಾದಿಸಿದ್ದಾರೆ, ಜೊತೆಗೆ ಅದಕ್ಕೆ ಇತರ ಕೊಡುಗೆಗಳನ್ನು ನೀಡಿದ್ದಾರೆ.
===ಥರವಾಡು===
{{Main|ಥರವಾಡು}}
ಥರವಾಡು, ಥರವಾಡು ಎಂದೂ ಕರೆಯಲ್ಪಡುತ್ತದೆ, ಇದು ಕೇರಳದ ಶ್ರೀಮಂತ ಕುಟುಂಬಗಳ [[ಪೂರ್ವಜರ ಮನೆ]]ಯಾಗಿದೆ, ಇದು ಸಾಮಾನ್ಯವಾಗಿ ರಾಜ್ಯದಲ್ಲಿ ಆಚರಿಸಲಾಗುತ್ತಿದ್ದ [[ಮಾತೃಪ್ರಧಾನ|ಮಾತೃಪ್ರಧಾನ]] [[ಸಂಯುಕ್ತ ಕುಟುಂಬ]] ಪದ್ಧತಿಯ ಸಾಮಾನ್ಯ ಮನೆಯಾಗಿ ಕಾರ್ಯನಿರ್ವಹಿಸುತ್ತಿತ್ತು.<ref>{{cite news|last=Kakkat|first=Thulasi|title=Kerala's Nalukettus|url=http://www.thehindu.com/features/magazine/keralas-nalukettus/article3784842.ece|access-date=13 December 2017|work=[[The Hindu]]|date=18 August 2012}}</ref><ref>{{cite news|last=Kunhikrishnan|first=K.|title=Fallen tharavads|url=http://www.thehindu.com/lr/2003/12/07/stories/2003120700380600.htm|access-date=13 December 2017|work=[[The Hindu]]|date=12 April 2003}}{{dead link|date=April 2021|bot=medic}}{{cbignore|bot=medic}}</ref> ಪ್ರತಿಯೊಂದು ಥರವಾಡಿಗೂ ಒಂದು ಅನನ್ಯ ಹೆಸರಿರುತ್ತದೆ. ಥರವಾಡನ್ನು ''ಕರಣವರ್'' ನಿರ್ವಹಿಸುತ್ತಿದ್ದರು, ಇವರು ಕುಟುಂಬದ ಹಿರಿಯ ಪುರುಷ ಸದಸ್ಯರಾಗಿದ್ದರು.<ref>{{Cite book|url=https://books.google.com/books?id=rMRw0gTZSJwC&pg=PA84|title=Social Mobility in Kerala: Modernity and Identity in Conflict|first1=Filippo|last1=Osella|first2=Filippo|last2=Caroline|first3=Caroline|last3=Osella|date=20 December 2000|publisher=Pluto Press|isbn=9780745316932|via=Google Books|access-date=22 September 2016|archive-date=24 August 2023|archive-url=https://web.archive.org/web/20230824122514/https://books.google.com/books?id=rMRw0gTZSJwC&pg=PA84|url-status=live}}</ref> ಅವರು ಕುಟುಂಬದ ಹಿರಿಯ ಮಾತೃಪ್ರಧಾನ ಚಿಕ್ಕಪ್ಪನಾಗಿರುತ್ತಿದ್ದರು. ಥರವಾಡದ ಸದಸ್ಯರು ತಾಯಿ, ಹೆಣ್ಣುಮಕ್ಕಳು, ಗಂಡುಮಕ್ಕಳು, ಸಹೋದರಿಯರು ಮತ್ತು ಸಹೋದರರನ್ನು ಒಳಗೊಂಡಿರುತ್ತಿದ್ದರು. ತಂದೆ ಮತ್ತು ಗಂಡಂದಿರು ಥರವಾಡದ ವ್ಯವಹಾರಗಳಲ್ಲಿ ಬಹಳ ಕಡಿಮೆ ಪಾತ್ರವನ್ನು ಹೊಂದಿದ್ದರು. ಇದು ನಿಜವಾದ ಮಾತೃಪ್ರಧಾನ ವ್ಯವಹಾರವಾಗಿತ್ತು. ಕರಣವರ್ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ಸಾಮಾನ್ಯವಾಗಿ ನಿರಂಕುಶಾಧಿಕಾರಿಗಳಾಗಿದ್ದರು. ಆದಾಗ್ಯೂ, ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ಮೊದಲು ಕುಟುಂಬದ ಹಿರಿಯ ಮಹಿಳಾ ಸದಸ್ಯೆಯ ಒಪ್ಪಿಗೆಯನ್ನು ತೆಗೆದುಕೊಳ್ಳಲಾಗುತ್ತಿತ್ತು. ಈ ಹಿರಿಯ ಮಹಿಳಾ ಸದಸ್ಯೆಯು ಅವರ ಮಾತೃಪ್ರಧಾನ ಅಜ್ಜಿ, ಸ್ವಂತ ತಾಯಿ, ತಾಯಿಯ ಸಹೋದರಿ, ಅವರ ಸ್ವಂತ ಸಹೋದರಿ ಅಥವಾ ಅವರ ಮಾತೃಪ್ರಧಾನ ವಂಶದ ಮೂಲಕ ಬಂದ ಸಹೋದರಿಯಾಗಿರುತ್ತಿದ್ದರು. ವಂಶವು ಮಹಿಳಾ ಸದಸ್ಯರ ಮೂಲಕವಾಗಿದ್ದುದರಿಂದ, ಹೆಣ್ಣು ಮಗುವಿನ ಜನನವನ್ನು ಯಾವಾಗಲೂ ಸ್ವಾಗತಿಸಲಾಗುತ್ತಿತ್ತು. ಪ್ರತಿಯೊಂದು ಥರವಾಡವು ತನ್ನದೇ ಆದ ''ಪರ ದೇವತಾ'' (ಕುಲದೇವತೆ) ಯನ್ನು ಹೊಂದಿದ್ದು, ಅದನ್ನು ಆಯಾ ಥರವಾಡದ ಜನರು ಪೂಜಿಸುತ್ತಿದ್ದರು. ಈ ದೇವತೆಗಳನ್ನು ಗೌರವಿಸಲು ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು.
[[ನಾಯರ್ಗಳು]], [[ಮುಸ್ಲಿಮರು]] ಕಣ್ಣೂರು ಸುತ್ತಮುತ್ತ, ಕೋಳಿಕ್ಕೋಡ್ ಜಿಲ್ಲೆಯ ಕೆಲವು ಭಾಗಗಳು ಮತ್ತು [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]]ನ ಪೊನ್ನಾನಿ, ಮತ್ತು [[ತಿರುವನಂತಪುರಂ]]ನ [[ವರ್ಕಲಾ]] ಮತ್ತು [[ಎಡವಾ]]ಗಳಂತಹ ಕೆಲವು ಹಿಂದೂ ಸಮುದಾಯಗಳು ಸಾಂಪ್ರದಾಯಿಕ ಮಾತೃಪ್ರಧಾನ ಪದ್ಧತಿಯನ್ನು ಅನುಸರಿಸುತ್ತಿದ್ದವು, ಇದನ್ನು ''[[ಮರುಮಕ್ಕತಾಯಂ]]''<ref>Mohamed Koya, S.M, MATRILINY AND MALABAR MUSLIMS, Proceedings of the Indian History Congress, Vol. 40 (1979), pp. 419–431 (13 pages)</ref> ಎಂದು ಕರೆಯಲಾಗುತ್ತಿತ್ತು, ಇದು ಇತ್ತೀಚಿನ ವರ್ಷಗಳಲ್ಲಿ (ಭಾರತದ ಸ್ವಾತಂತ್ರ್ಯದ ನಂತರ) ನಿಂತುಹೋಗಿದೆ.
===ವಾಸ್ತುಶಿಲ್ಪ===
{{main|ಕೇರಳದ ವಾಸ್ತುಶಿಲ್ಪ}}
[[File:Paliam naalukettu.jpg|thumb|ಒಂದು ವಿಶಿಷ್ಟವಾದ [[ನಾಲುಕೆಟ್ಟು]] ರಚನೆ.]]
ಕೇರಳ, ಮಲಯಾಳಿ ಜನರ ಪೂರ್ವಜರ ಭೂಮಿಯು, ಅತಿಯಾದ ಮಳೆ ಮತ್ತು ತೀವ್ರವಾದ ಸೌರ ವಿಕಿರಣದೊಂದಿಗೆ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Kerala architecture">{{cite news|url=http://www.keralahistory.ac.in/keralaarchitecture.htm|title=Kerala architecture|access-date=1 November 2009|archive-url=https://web.archive.org/web/20110721082519/http://www.keralahistory.ac.in/keralaarchitecture.htm|archive-date=21 July 2011|url-status=dead}}</ref> ಈ ಪ್ರದೇಶದ ವಾಸ್ತುಶಿಲ್ಪವು ಕಡಿಮೆ ಗೋಡೆಗಳು, ಇಳಿಜಾರಾದ ಛಾವಣಿ ಮತ್ತು ಚಾಚಿರುವ ಗವಾಕ್ಷಿಗಳನ್ನು ಹೊಂದಿರುವ ಕಟ್ಟಡಗಳ ರೂಪವನ್ನು ಹೊಂದುವ ಮೂಲಕ ಈ ಹವಾಮಾನ ಪರಿಸ್ಥಿತಿಗಳನ್ನು ಪೂರೈಸಲು ವಿಕಸನಗೊಂಡಿದೆ.<ref name="Kerala architecture"/> ತೆರೆದ ಉದ್ಯಾನದ ಪ್ಲಾಟ್ನಲ್ಲಿ ಕಟ್ಟಡದ ಸೆಟ್ಟಿಂಗ್ ಅದೇ ಆರ್ದ್ರ ಹವಾಮಾನದಲ್ಲಿ ಸೌಕರ್ಯವನ್ನು ನೀಡಲು ಗಾಳಿಯ ಅವಶ್ಯಕತೆಯಿಂದ ಮತ್ತೆ ಅಗತ್ಯವಾಯಿತು.<ref name="Kerala architecture"/>
ಮರವು ಕೇರಳದಲ್ಲಿ ಹೇರಳವಾಗಿ ವಿವಿಧ ಪ್ರಭೇದಗಳಲ್ಲಿ ಲಭ್ಯವಿರುವ ಪ್ರಮುಖ ರಚನಾತ್ಮಕ ವಸ್ತುವಾಗಿದೆ. ಬಹುಶಃ ಮರದ ಆಯ್ಕೆ, ನಿಖರವಾದ ಜೋಡಣೆ, ಕಲಾತ್ಮಕ ಜೋಡಣೆ, ಮತ್ತು ಕಂಬಗಳು, ಗೋಡೆಗಳು ಮತ್ತು ಛಾವಣಿಯ ಚೌಕಟ್ಟುಗಳಿಗೆ ಮರದ ಕೆತ್ತನೆಯ ಕುಶಲತೆಯು ಮಲಯಾಳಿ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳಾಗಿವೆ.<ref name="Kerala architecture"/> ವಸ್ತುಗಳ ಮಿತಿಗಳಿಂದ, ಮಿಶ್ರ-ವಿಧಾನದ ನಿರ್ಮಾಣವು ಮಲಯಾಳಿ ವಾಸ್ತುಶಿಲ್ಪದಲ್ಲಿ ವಿಕಸನಗೊಂಡಿತು. ದೇವಾಲಯಗಳಂತಹ ಪ್ರಮುಖ ಕಟ್ಟಡಗಳಲ್ಲಿಯೂ ಸಹ ಕಲ್ಲಿನ ಕೆಲಸವು ಬುಡದವರೆಗೆ ಸೀಮಿತವಾಗಿತ್ತು. ಗೋಡೆಗಳಿಗೆ ಲ್ಯಾಟರೈಟ್ ಅನ್ನು ಬಳಸಲಾಗುತ್ತಿತ್ತು. ಛಾವಣಿಯ ರಚನೆಯು ಮರದಲ್ಲಿದ್ದು, ಹೆಚ್ಚಿನ ಕಟ್ಟಡಗಳಿಗೆ ತಾಳೆಯ ಎಲೆಯ ಛಾವಣಿಯನ್ನು ಮತ್ತು ಅರಮನೆಗಳು ಅಥವಾ ದೇವಾಲಯಗಳಿಗೆ ಅಪರೂಪವಾಗಿ ಹೆಂಚುಗಳನ್ನು ಹೊಂದಿತ್ತು.<ref name="Kerala architecture"/> 'ಕೇರಳ ಭಿತ್ತಿಚಿತ್ರಗಳು' ತೇವ ಗೋಡೆಗಳ ಮೇಲೆ ಕಂದು ಬಣ್ಣದ ಮಸುಕಾದ ಛಾಯೆಗಳಲ್ಲಿ ತರಕಾರಿ ಬಣ್ಣಗಳಿಂದ ಚಿತ್ರಿಸಿದ ವರ್ಣಚಿತ್ರಗಳಾಗಿವೆ. ಲಭ್ಯವಿರುವ ಕಚ್ಚಾ ವಸ್ತುಗಳ ಸ್ಥಳೀಯ ಅಳವಡಿಕೆ ಮತ್ತು ಅವುಗಳನ್ನು ವಾಸ್ತುಶಿಲ್ಪದ ಅಭಿವ್ಯಕ್ತಿಗೆ ಬಾಳಿಕೆ ಬರುವ ಮಾಧ್ಯಮವಾಗಿ ಪರಿವರ್ತಿಸುವುದು ಹೀಗೆ ಮಲಯಾಳಿ ಶೈಲಿಯ ವಾಸ್ತುಶಿಲ್ಪದ ಪ್ರಮುಖ ಲಕ್ಷಣವಾಯಿತು.<ref name="Kerala architecture"/>
[[File:Palace of Trivandrum.jpg|thumb|right|300px|[[ತಿರುವಾಂಕೂರು]]ರ ಮಹಾರಾಜರ ಅರಮನೆಯಾದ [[ಕೌಡಿಯಾರ್ ಅರಮನೆ]]ಯನ್ನು, ಆರಂಭಿಕ ಆಧುನಿಕ ಯುರೋಪಿಯನ್ ಅಂಶಗಳ ಸ್ವಲ್ಪ ಪ್ರಭಾವದೊಂದಿಗೆ ಸಾಂಪ್ರದಾಯಿಕ ಮಲಯಾಳಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ]]
====ನಾಲುಕೆಟ್ಟು====
ನಾಲುಕೆಟ್ಟು ಕೇರಳದ ಒಂದು ಗೃಹಶೈಲಿಯಾಗಿತ್ತು. [[ನಾಲುಕೆಟ್ಟು]] ''ತಚು ಶಾಸ್ತ್ರ'' ([[ಬಡಗಿ|ಬಡಗಿ]] ವಿದ್ಯೆ) ಅನುಸರಿಸಿ ನಿರ್ಮಿಸಲಾದ ಚೌಕಾಕಾರದ ಕಟ್ಟಡವಾಗಿದೆ. ಇದು ಹೊರ-ಮನೆಗಳು ಮತ್ತು ಉಪಯುಕ್ತತೆಯ ರಚನೆಗಳಿಂದ ಆವೃತವಾದ ಒಂದು ವಿಶಿಷ್ಟ ಮನೆಯಾಗಿತ್ತು. ದೊಡ್ಡ ಮನೆ-ನಾಲುಕೆಟ್ಟುವನ್ನು ದೊಡ್ಡ ಆವರಣದೊಳಗೆ ನಿರ್ಮಿಸಲಾಗಿತ್ತು. ಇದನ್ನು ನಾಲುಕೆಟ್ಟು ಎಂದು ಕರೆಯಲಾಗುತ್ತಿತ್ತು ಏಕೆಂದರೆ ಇದು ''ನಡುಮುಟ್ಟಂ'' ಎಂಬ ಕೇಂದ್ರ [[ಅಂಗಳ|ಅಂಗಳದ]] ಸುತ್ತಲೂ ನಾಲ್ಕು ರೆಕ್ಕೆಗಳನ್ನು ಹೊಂದಿತ್ತು. ಮನೆಯು ಮಧ್ಯದಲ್ಲಿ ಒಂದು [[ಚೌಕಾಕಾರ (ವಾಸ್ತುಶಿಲ್ಪ)|ಚತುರ್ಭುಜ]]ವನ್ನು ಹೊಂದಿದೆ. ಚತುರ್ಭುಜವು ಪ್ರತಿಯೊಂದು ರೀತಿಯಲ್ಲಿಯೂ ಮನೆಯಲ್ಲಿ ಜೀವನದ ಕೇಂದ್ರವಾಗಿದೆ ಮತ್ತು ಆಚರಣೆಗಳನ್ನು ನಿರ್ವಹಿಸಲು ಬಹಳ ಉಪಯುಕ್ತವಾಗಿದೆ. ಈ ಮನೆಗಳ ವಿನ್ಯಾಸವು ಸರಳವಾಗಿತ್ತು, ಮತ್ತು ಸಾಮಾನ್ಯವಾಗಿ [[ಥರವಾಡು]]ದ ಭಾಗವಾಗಿರುವ ಹಲವಾರು ಜನರ ವಾಸಕ್ಕೆ ಅನುಕೂಲವಾಗಿತ್ತು. ''ಎಟ್ಟುಕೆಟ್ಟು'' (ಎರಡು ಕೇಂದ್ರ ಅಂಗಳಗಳೊಂದಿಗೆ ಎಂಟು ಹಾಲ್ಗಳು) ಅಥವಾ ''ಪಥಿನಾರುಕೆಟ್ಟು'' (ನಾಲ್ಕು ಕೇಂದ್ರ ಅಂಗಳಗಳೊಂದಿಗೆ ಹದಿನಾರು ಹಾಲ್ಗಳು) ಅದೇ ವಾಸ್ತುಶಿಲ್ಪದ ಹೆಚ್ಚು ವಿಸ್ತಾರವಾದ ರೂಪಗಳಾಗಿವೆ.
ನಾಲುಕೆಟ್ಟು ರಚನೆಗೆ ಒಂದು ಉದಾಹರಣೆಯೆಂದರೆ ''[[ಮಟ್ಟಂಚೇರಿ ಅರಮನೆ]]''.<ref name="Nalukettu">{{cite news|url=http://www.malayalamresourcecentre.org/Mrc/culture/cultureofkerala/kerala.html|title=Nalukettu|url-status=dead|archive-url=https://archive.today/20130704045022/http://www.malayalamresourcecentre.org/Mrc/culture/cultureofkerala/kerala.html|archive-date=4 July 2013}}-Malayalam Resource Centre</ref>
===ಪ್ರದರ್ಶನ ಕಲೆಗಳು ಮತ್ತು ಸಂಗೀತ===
[[File:Kathakali IMG 0281 by Joseph Lazer.JPG|thumb|[[ಕಥಕ್ಕಳಿ]]]]
[[File:Mohiniyattam.png|thumb|[[ಮೋಹಿನಿಯಾಟ್ಟಂ]]]]
[[File:Margamkali - Saint Thomas Christian dance form.webm|thumb|ಮಾರ್ಗಂಕಳಿ [[ಸಿರೋ-ಮಲಬಾರ್]] [[ನಾಸ್ರಾನಿ (ಭಾರತ)|ನಾಸ್ರಾನಿ]] ವಿವಾಹದ ಸಮಯದಲ್ಲಿ ಪ್ರದರ್ಶಿಸಲಾಗುತ್ತಿದೆ.]]
ಮಲಯಾಳಿಗಳು ನೃತ್ಯವನ್ನು ಸೂಚಿಸಲು ಎರಡು ಪದಗಳನ್ನು ಬಳಸುತ್ತಾರೆ, ಅವುಗಳೆಂದರೆ ''ಅಟ್ಟೋಮ್'' ಮತ್ತು ''ತುಳ್ಳಲ್''.<ref name="Kerala dance forms">{{Cite web|url=https://books.google.com/books?id=waWQ8mAUrC8C&pg=PA139|title=The Communication of Ideas|first=International Congress of Anthropological and Ethnological|last=Sciences|date=18 December 1980|publisher=Concept Publishing Company|via=Google Books|access-date=22 September 2016|archive-date=24 August 2023|archive-url=https://web.archive.org/web/20230824122512/https://books.google.com/books?id=waWQ8mAUrC8C&pg=PA139|url-status=live}}</ref> ಮಲಯಾಳಿಗಳ ಕಲಾ ಪ್ರಕಾರಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ: ''ಧಾರ್ಮಿಕ'', ಉದಾಹರಣೆಗೆ [[ಥೆಯ್ಯಂ]] ಮತ್ತು ಭಗವತಿಪಟ್ಟು; ''ಅರೆ-ಧಾರ್ಮಿಕ'', ಸಂಘಕಳಿ ಮತ್ತು [[ಕೃಷ್ಣನಾಟ್ಟಂ|ಕೃಷ್ಣನಾಟ್ಟೋಮ್]] ನಂತಹವು; ಮತ್ತು ''ಜಾತ್ಯತೀತ'', [[ಕಥಕ್ಕಳಿ]], [[ಮೋಹಿನಿಯಾಟ್ಟಂ]], ಮತ್ತು ತುಳ್ಳಲ್ ನಂತಹವು.<ref name="Kerala dance forms"/> ''ಕಥಕ್ಕಳಿ'' ಮತ್ತು ''ಮೋಹಿನಿಯಾಟ್ಟಂ'' ಕೇರಳದ ಎರಡು [[ಭಾರತೀಯ ಶಾಸ್ತ್ರೀಯ ನೃತ್ಯ|ಶಾಸ್ತ್ರೀಯ ನೃತ್ಯ]] ಪ್ರಕಾರಗಳಾಗಿವೆ.<ref name="Classical dance forms of India">{{Cite web|url=http://dances.indobase.com/classical-dances/index.html|title=Classical Dances of India – Indian Classical Dances, Indian Dances, Dances of India|website=dances.indobase.com|access-date=1 November 2009|archive-date=26 May 2005|archive-url=https://web.archive.org/web/20050526134009/http://dances.indobase.com/classical-dances/index.html|url-status=live}}</ref> ಕಥಕ್ಕಳಿ ವಾಸ್ತವವಾಗಿ ಒಂದು ''ನೃತ್ಯ-ನಾಟಕ''ವಾಗಿದೆ. ಮೋಹಿನಿಯಾಟ್ಟಂ ಒಂದು ಅತ್ಯಂತ ಸುಂದರವಾದ ಮತ್ತು ಭಾವಪೂರ್ಣ ನೃತ್ಯ ಪ್ರಕಾರವಾಗಿದ್ದು, ಇದನ್ನು ಮಹಿಳೆಯರು ಏಕಾಂಗಿಯಾಗಿ ಮತ್ತು ಗುಂಪಿನಲ್ಲಿ ಪ್ರದರ್ಶಿಸುತ್ತಾರೆ.<ref name="Classical dance forms of India"/> [[ಕೂಟಿಯಾಟ್ಟಂ]] ಕೇರಳದ ಸಾಂಪ್ರದಾಯಿಕ ಪ್ರದರ್ಶನ ಕಲಾ ಪ್ರಕಾರವಾಗಿದ್ದು, ಇದನ್ನು [[ಯುನೆಸ್ಕೋ]] ಗುರುತಿಸಿ ''ಮೌಖಿಕ ಮತ್ತು ಅಮೂರ್ತ ಮಾನವತೆಯ ಮೇರುಕೃತಿಗಳು'' ಎಂಬ ಸ್ಥಾನಮಾನವನ್ನು ನೀಡಿದೆ.<ref>{{Cite book|url=https://books.google.com/books?id=lDhuAAAAMAAJ&q=Koodiyattam+UNESCO|title=Stark World Kerala|first=Theresa|last=Varghese|date=18 December 2006|publisher=Stark World Pub.|isbn=9788190250511|via=Google Books|access-date=22 September 2016|archive-date=24 August 2023|archive-url=https://web.archive.org/web/20230824122540/https://books.google.com/books?id=lDhuAAAAMAAJ&q=Koodiyattam+UNESCO|url-status=live}}</ref> [[ಒಟ್ಟಂತುಳ್ಳಲ್]] ಮತ್ತೊಂದು ಪ್ರದರ್ಶನ ಕಲೆಯಾಗಿದ್ದು, ಇದನ್ನು ''ಬಡವರ ಕಥಕ್ಕಳಿ'' ಎಂದೂ ಕರೆಯಲಾಗುತ್ತದೆ, ಇದನ್ನು ಕವಿ ಕುಂಚನ್ ನಂಬಿಯಾರ್ ''[[ಚಾಕಿಯಾರ್ಕೂತ್]]'' (ಮತ್ತೊಂದು ಪ್ರದರ್ಶನ ಕಲೆ) ಗೆ ಪರ್ಯಾಯವಾಗಿ ರಚಿಸಿದರು, ಇದು ನೋಡಲು ಉನ್ನತ ಜಾತಿಗಳಿಗೆ ಮಾತ್ರ ಮುಕ್ತವಾಗಿತ್ತು.<ref>{{Cite book|url=https://books.google.com/books?id=L8bExoV6GL8C&pg=PA70|title=Reciting: Webster's Quotations, Facts and Phrases|date=19 December 2008|publisher=Icon Group International, Incorporated|isbn=9780546721676|via=Google Books|access-date=22 September 2016|archive-date=24 August 2023|archive-url=https://web.archive.org/web/20230824122513/https://books.google.com/books?id=L8bExoV6GL8C&pg=PA70|url-status=live}}</ref> ಥೆಯ್ಯಂ ಮಲಯಾಳಿಗಳ ಆಚರಣಾತ್ಮಕ ಕಲಾ ಪ್ರಕಾರವಾಗಿದ್ದು, ಇದು [[ಹಿಂದೂ ಧರ್ಮ]]ಕ್ಕಿಂತ ಹಿಂದಿನದು ಮತ್ತು ಸುಗ್ಗಿಯ ಆಚರಣೆಗಳ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಜಾನಪದ ನೃತ್ಯಗಳಿಂದ ವಿಕಸನಗೊಂಡಿದೆ ಎಂದು ಭಾವಿಸಲಾಗಿದೆ. ಥೆಯ್ಯಂ ಅನ್ನು ಬಡತನ ಮತ್ತು ಅನಾರೋಗ್ಯವನ್ನು ನಿವಾರಿಸಲು ದೇವರುಗಳಿಗೆ ಅರ್ಪಣೆಯಾಗಿ ಪ್ರದರ್ಶಿಸಲಾಗುತ್ತದೆ.<ref>{{Cite book|url=https://books.google.com/books?id=Fk8FQa2ZSFQC&pg=PA928|title=India|first=Sarina|last=Singh|date=18 December 2005|publisher=Lonely Planet Publications|isbn=9781740596947|via=Google Books|access-date=22 September 2016|archive-date=24 August 2023|archive-url=https://web.archive.org/web/20230824122513/https://books.google.com/books?id=Fk8FQa2ZSFQC&pg=PA928|url-status=live}}</ref> ವೇಲಕಳಿ ಮತ್ತೊಂದು ಆಚರಣಾತ್ಮಕ ಕಲಾ ಪ್ರಕಾರವಾಗಿದ್ದು, ಮುಖ್ಯವಾಗಿ ಹಬ್ಬದ ಸಮಯದಲ್ಲಿ ದೇವಾಲಯಗಳಲ್ಲಿ ಪ್ರದರ್ಶಿಸಲಾಗುತ್ತದೆ. [[ಕೋಲ್ಕಳಿ]] ಒಂದು ಜಾನಪದ ಕಲೆಯಾಗಿದ್ದು, ಇದರಲ್ಲಿ ನೃತ್ಯ ಪ್ರದರ್ಶಕರು ವೃತ್ತದಲ್ಲಿ ಚಲಿಸುತ್ತಾರೆ, ಸಣ್ಣ ಕೋಲುಗಳನ್ನು ಬಡಿಯುತ್ತಾರೆ ಮತ್ತು ವಿಶೇಷ ಹೆಜ್ಜೆಗಳೊಂದಿಗೆ ಲಯವನ್ನು ಇಟ್ಟುಕೊಳ್ಳುತ್ತಾರೆ.
ಕೇರಳದ ಅನೇಕ ಪ್ರಾಚೀನ ಮಲಯಾಳಿ ಕುಟುಂಬದ ಮನೆಗಳು ''ಕಾವು'' ಎಂದು ಕರೆಯಲ್ಪಡುವ ವಿಶೇಷ ಹಾವಿನ ದೇವಾಲಯಗಳನ್ನು ಹೊಂದಿವೆ. ಸರ್ಪಂ ತುಳ್ಳಲ್ ಅನ್ನು ಸಾಮಾನ್ಯವಾಗಿ ಹಾವಿನ ದೇವಾಲಯಗಳನ್ನು ಹೊಂದಿರುವ ಮನೆಗಳ ಅಂಗಳದಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಕುಟುಂಬದ ಸಂಪತ್ತು ಮತ್ತು ಸಂತೋಷಕ್ಕಾಗಿ ಒಂದು ಹರಕೆಯ ಅರ್ಪಣೆಯಾಗಿದೆ. ಕೇರಳ ನಟನಂ (കേരള നടനം) (ಕೇರಳ ನೃತ್ಯ) ಒಂದು ಹೊಸ ನೃತ್ಯ ಶೈಲಿಯಾಗಿದ್ದು, ಇದನ್ನು ಈಗ ಕಥಕ್ಕಳಿಯಿಂದ ವಿಕಸನಗೊಂಡ ವಿಶಿಷ್ಟ ಶಾಸ್ತ್ರೀಯ ಕಲಾ ಪ್ರಕಾರವೆಂದು ಗುರುತಿಸಲಾಗಿದೆ. ಭಾರತೀಯ ನೃತ್ಯಗಾರ [[ಗುರು ಗೋಪಿನಾಥ್]] (ഗുരു ഗോപിനാഥ്) ಒಬ್ಬ ಚೆನ್ನಾಗಿ ತರಬೇತಿ ಪಡೆದ ಕಥಕ್ಕಳಿ ಕಲಾವಿದ ಮತ್ತು ಅವರ ಪತ್ನಿ ಥಾಂಗಮಣಿ ಗೋಪಿನಾಥ್ ಈ ಅನನ್ಯ ನೃತ್ಯ ಪ್ರಕಾರವನ್ನು ಅಭಿವೃದ್ಧಿಪಡಿಸಿದರು.
ಕೇರಳದಲ್ಲಿ ಪ್ರದರ್ಶನ ಕಲೆಗಳು ಮಲಯಾಳಿ ಸಮಾಜದ ಒಂದೇ ಧರ್ಮಕ್ಕೆ ಸೀಮಿತವಾಗಿಲ್ಲ. [[ಮುಸ್ಲಿಂ ಮಾಪ್ಪಿಳ]]ರು, ನಾಸ್ರಾನಿಗಳು ಮತ್ತು [[ಮಲಬಾರ್ನ ಲ್ಯಾಟಿನ್ ಕ್ರೈಸ್ತರು|ಲ್ಯಾಟಿನ್ ಕ್ರೈಸ್ತರು]] ತಮ್ಮದೇ ಆದ ಅನನ್ಯ ಪ್ರದರ್ಶನ ಕಲಾ ಪ್ರಕಾರಗಳನ್ನು ಹೊಂದಿದ್ದಾರೆ. [[ಡಫ್ ಮುಟ್ಟು]], ''ದುಬ್ ಮುಟ್ಟು/ಅರವಣಮುಟ್ಟು'' ಎಂದೂ ಕರೆಯಲ್ಪಡುತ್ತದೆ,<ref name="Duffmuttu">{{Cite book|url=https://books.google.com/books?id=ZYfRBcLdTNYC&pg=PA8|title=Tourist Guide to Kerala|first=Motilal (UK) Books of|last=India|date=18 February 2008|publisher=Sura Books|isbn=9788174781642|via=Google Books}}</ref> ಇದು ಮುಸ್ಲಿಂ ಸಮುದಾಯದಲ್ಲಿ ಪ್ರಚಲಿತವಿರುವ ಪ್ರದರ್ಶನ ಕಲಾ ಪ್ರಕಾರವಾಗಿದೆ. ಇದು ಗುಂಪು ಪ್ರದರ್ಶನವಾಗಿದ್ದು, ಹಬ್ಬಗಳು ಮತ್ತು ಮದುವೆ ಸಮಾರಂಭಗಳ ಸಮಯದಲ್ಲಿ ಸಾಮಾಜಿಕ ಕಾರ್ಯಕ್ರಮವಾಗಿ ಆಯೋಜಿಸಲಾಗುತ್ತದೆ.<ref name="Duffmuttu"/>
[[ಒಪ್ಪನ]] ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ಮನರಂಜನೆಯ ಜನಪ್ರಿಯ ರೂಪವಾಗಿದೆ.
[[ಮಾರ್ಗಂಕಳಿ]] ನಾಸ್ರಾನಿ ಮಾಪ್ಪಿಳರಲ್ಲಿ ಜನಪ್ರಿಯವಾಗಿರುವ ಪ್ರದರ್ಶನ ಕಲೆಯಾಗಿದೆ. ಇದು ಭಕ್ತಿ ಮತ್ತು ಮನರಂಜನೆ ಎರಡನ್ನೂ ಸಂಯೋಜಿಸುತ್ತದೆ, ಮತ್ತು ಇದನ್ನು ಪುರುಷರು ಗುಂಪುಗಳಲ್ಲಿ ಪ್ರದರ್ಶಿಸುತ್ತಿದ್ದರು.<ref name="Christian art foms">{{Cite book|url=https://books.google.com/books?id=ZOlNv8MAXIEC&q=Margamkali&pg=RA2-PA945|title=The Garland Encyclopedia of World Music: South Asia : the Indian subcontinent|first1=Bruno|last1=Nettl|first2=Alison|last2=Arnold|first3=Ruth M.|last3=Stone|first4=James|last4=Porter|first5=Timothy|last5=Rice|first6=Dale Alan|last6=Olsen|first7=Terry E.|last7=Miller|first8=Adrienne Lois|last8=Kaeppler|first9=Daniel Edward|last9=Sheehy|first10=Ellen|last10=Koskoff|first11=Sean|last11=Williams|first12=Jacob Wainwright|last12=Love|first13=Chris|last13=Goertzen|first14=Virginia|last14=Danielson|first15=Scott Lloyd|last15=Marcus|first16=Dwight|last16=Reynolds|first17=Robert C.|last17=Provine|first18=Yoshihiko|last18=Tokumaru|first19=John Lawrence|last19=Witzleben|date=18 December 1998|publisher=Taylor & Francis|isbn=9780824049461|via=Google Books|access-date=18 October 2020|archive-date=24 August 2023|archive-url=https://web.archive.org/web/20230824122515/https://books.google.com/books?id=ZOlNv8MAXIEC&q=Margamkali&pg=RA2-PA945|url-status=live}}</ref> ೧೯೮೦ರ ದಶಕದಿಂದ ಮಹಿಳೆಯರು ಸಹ ಗುಂಪುಗಳನ್ನು ಕಂಡುಕೊಂಡಿದ್ದಾರೆ. ನೃತ್ಯಗಾರರು ಸ್ವತಃ ''ಮಾರ್ಗಂಕಳಿ ಹಾಡುಗಳನ್ನು'' ಕರೆ ಮತ್ತು ಪ್ರತಿಕ್ರಿಯೆ ರೂಪದಲ್ಲಿ ಸ್ವರಮೇಳದಲ್ಲಿ ಹಾಡುತ್ತಾರೆ.<ref name="Christian art foms"/> ''[[ಪರಿಚಮುಟ್ಟುಕಳಿ]]'' ನಾಸ್ರಾನಿಗಳಲ್ಲಿ ಜನಪ್ರಿಯವಾಗಿರುವ ಮತ್ತೊಂದು ಪ್ರದರ್ಶನ ಕಲೆಯಾಗಿದೆ. ಇದು ಕೇರಳದ ಸಮರ ಕಲೆಯಾದ [[ಕಳರಿಪಯಟ್ಟು]]ವಿನ ಕಲಾತ್ಮಕ ಅಳವಡಿಕೆಯಾಗಿದೆ.<ref name="Christian art foms"/> ''[[ಚವಿಟ್ಟು ನಾಡಕೋಮ್]]'' ಕೇರಳ ಲ್ಯಾಟಿನ್ ಕ್ರೈಸ್ತರು ಮುಖ್ಯವಾಗಿ ಗಮನಿಸುವ ನಾಟಕೀಯ ಕಲಾ ಪ್ರಕಾರವಾಗಿದ್ದು, ಇದು ೧೬ನೇ ಶತಮಾನದ ಉತ್ತರಾರ್ಧಕ್ಕೆ ಹಿಂದಿನದು.<ref name="Christian art foms"/>
ಆದಾಗ್ಯೂ, ಈ ಸ್ಥಳೀಯ ಕಲಾ ಪ್ರಕಾರಗಳಲ್ಲಿ ಹಲವು ಪ್ರವಾಸಿಗರು ಅಥವಾ ಯುವಜನೋತ್ಸವಗಳಲ್ಲಿ ಪ್ರದರ್ಶಿಸಲ್ಪಡುತ್ತವೆ ಮತ್ತು ಸಾಮಾನ್ಯ ಕೇರಳಿಗರಲ್ಲಿ ಅಷ್ಟೊಂದು ಜನಪ್ರಿಯವಾಗಿಲ್ಲ. ಹೀಗಾಗಿ, ಹೆಚ್ಚು ಸಮಕಾಲೀನ ರೂಪಗಳು – ಸಾಮಾನ್ಯವಾಗಿ ಹಾಸ್ಯ ಮತ್ತು [[ರಾಜಕೀಯ ಸರಿಯಾದ|ರಾಜಕೀಯವಾಗಿ ಅಸಮರ್ಪಕವಾದ]] [[ಅನುಕರಣೆ]] ಮತ್ತು [[ವಿಡಂಬನೆ]]ಯ ಬಳಕೆಯನ್ನು ಆಧರಿಸಿದವು – ಇತ್ತೀಚಿನ ವರ್ಷಗಳಲ್ಲಿ ಗಣನೀಯ ಜನಸಾಮಾನ್ಯರ ಆಕರ್ಷಣೆಯನ್ನು ಗಳಿಸಿವೆ. ವಾಸ್ತವವಾಗಿ, ಸಮಕಾಲೀನ ಕಲಾವಿದರು ಸಾಮಾಜಿಕ-ಆರ್ಥಿಕ ಗಣ್ಯರನ್ನು ಅಪಹಾಸ್ಯ ಮಾಡಲು ಸಾಮಾನ್ಯವಾಗಿ ಅಂತಹ ವಿಧಾನಗಳನ್ನು ಬಳಸುತ್ತಾರೆ. ೧೯೩೦ರಲ್ಲಿ ಮೊದಲ ಮಲಯಾಳಂ ಚಲನಚಿತ್ರ [[ವಿಗತಕುಮಾರನ್]] ಬಿಡುಗಡೆಯಾದಾಗಿನಿಂದ ಮತ್ತು ಮುಂದಿನ ಒಂದು ಅಥವಾ ಎರಡು ದಶಕಗಳಲ್ಲಿ, [[ಮಲಯಾಳಂ ಚಲನಚಿತ್ರೋದ್ಯಮ]]ವು ಕಾಲ್ಪನಿಕ ಕೃತಿಗಳು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಅಭಿವ್ಯಕ್ತಿಯ ಜನಪ್ರಿಯ ಮಾಧ್ಯಮಗಳಲ್ಲಿ ಒಂದಾಗಿ ಬೆಳೆದಿದೆ, ಮತ್ತು ಅದು ಹಾಗೆಯೇ ಉಳಿದಿದೆ.
ಸಂಗೀತವು ಆರಂಭಿಕ ಮಲಯಾಳಂ ಸಾಹಿತ್ಯದ ಪ್ರಮುಖ ಭಾಗವನ್ನು ರೂಪಿಸಿತು, ಇದು ಕ್ರಿ.ಶ. ೯ನೇ ಶತಮಾನದ ವೇಳೆಗೆ ಅಭಿವೃದ್ಧಿ ಹೊಂದಲು ಪ್ರಾರಂಭಿಸಿತು ಎಂದು ನಂಬಲಾಗಿದೆ.<ref>{{cite book |title=Kerala Charithram |last=Sreedhara Menon|first=A. |author-link=A. Sreedhara Menon |publisher=D.C. Books |location=Kottayam, Kerala |page=494 }}</ref> [[ಕೇರಳದ ಸಂಸ್ಕೃತಿ|ಕೇರಳದ ಸಂಸ್ಕೃತಿಯಲ್ಲಿ]] ಸಂಗೀತದ ಮಹತ್ವವನ್ನು ಮಲಯಾಳಂ ಭಾಷೆಯಲ್ಲಿ, ಸಾಹಿತ್ಯಿಕ ಸಂಗೀತವು [[ಗದ್ಯ]]ಕ್ಕಿಂತ ಬಹಳ ಹಿಂದೆಯೇ ಅಭಿವೃದ್ಧಿ ಹೊಂದಿದೆ ಎಂಬ ಅಂಶದಿಂದ ಸ್ಥಾಪಿಸಬಹುದು. ಕೇರಳವು [[ಸೋಪಾನಂ]] ಗೆ ಸಂಗೀತಾತ್ಮಕವಾಗಿ ಹೆಸರುವಾಸಿಯಾಗಿದೆ. ಸೋಪಾನಂ ಧಾರ್ಮಿಕ ಸ್ವರೂಪದ್ದಾಗಿದ್ದು, [[ಕಾಳಿ]]ಯ [[ಕಳಂ]] ನಲ್ಲಿ ಆಹ್ವಾನ ಗೀತೆಗಳನ್ನು ಹಾಡುವ ಮೂಲಕ ಮತ್ತು ನಂತರ ದೇವಾಲಯಗಳೊಳಗೆ ಅಭಿವೃದ್ಧಿ ಹೊಂದಿತು. ಸೋಪಾನಂ ಪ್ರಸಿದ್ಧಿಯನ್ನು [[ಜಯದೇವ|ಜಯದೇವ]]ರ [[ಗೀತ ಗೋವಿಂದ]] ಅಥವಾ [[ಅಷ್ಟಪದಿಗಳು|ಅಷ್ಟಪದಿಗಳ]] ಹೆಚ್ಚುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಗಳಿಸಿತು. ಸೋಪಾನ ''ಸಂಗೀತ'' (ಸಂಗೀತ), ಹೆಸರೇ ಸೂಚಿಸುವಂತೆ, ದೇವಾಲಯದ [[ಗರ್ಭಗೃಹ|ಗರ್ಭಗುಡಿಯ]]ತ್ತ ಸಾಗುವ ''ಪವಿತ್ರ ಮೆಟ್ಟಿಲುಗಳ'' (ಸೋಪಾನಂ) ಬಳಿ ಹಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಸರಳವಾದ ಸ್ವರಗಳನ್ನು ಬಳಸಿ, ''[[ಇಡಕ್ಕ]]'' ಎಂಬ ಗಂಟೆಯಾಕಾರದ ಸಣ್ಣ ಜನಾಂಗೀಯ ಡ್ರಮ್ ಮತ್ತು ಬಡಿತಗಳನ್ನು ಸೂಚಿಸಲು ಲೋಹದ ಗೊಂಗೆಯಾದ ಚೆಂಗಿಲಾ ಜೊತೆಯಲ್ಲಿ ಹಾಡಲಾಗುತ್ತದೆ.
ಸೋಪಾನಂ ಅನ್ನು ಸಾಂಪ್ರದಾಯಿಕವಾಗಿ [[ಮಾರಾರ್]] ಮತ್ತು [[ಪೋತುವಾಲ್]] ಸಮುದಾಯದ ಪುರುಷರು ಹಾಡುತ್ತಾರೆ, ಇವರು ಅದನ್ನು ತಮ್ಮ ಆನುವಂಶಿಕ ವೃತ್ತಿಯಾಗಿ ಮಾಡಲು ತೊಡಗಿರುವ [[ಅಂಬಲವಾಸಿ]] (ಅರೆ-ಬ್ರಾಹ್ಮಣ) ಜಾತಿಗಳಾಗಿವೆ. ಕೇರಳವು [[ಕರ್ನಾಟಕ ಸಂಗೀತ|ಕರ್ನಾಟಕ ಸಂಗೀತದ]] ನೆಲೆಯೂ ಆಗಿದೆ. [[ಸ್ವಾತಿ ತಿರುನಾಳ್]], ಷಡ್ಕಲ ಗೋವಿಂದ ಮಾರಾರ್, ಸಂಗೀತ ವಿದ್ವಾನ್ ಗೋಪಾಲ ಪಿಳ್ಳೈ ಭಾಗವತರ್, ಚേರ್ತಲ ಗೋಪಾಲನ್ ನಾಯರ್, [[ಎಂ. ಡಿ. ರಾಮನಾಥನ್]], [[ಟಿ.ವಿ.ಗೋಪಾಲಕೃಷ್ಣನ್]], [[ಎಂ.ಎಸ್. ಗೋಪಾಲಕೃಷ್ಣನ್]], ಎಲ್. ಸುಬ್ರಮಣಿಯಂ, [[ಟಿ.ಎನ್. ಕೃಷ್ಣನ್]] ಮತ್ತು [[ಕೆ. ಜೆ. ಯೇಸುದಾಸ್]] ಮಲಯಾಳಿ ಸಂಗೀತಗಾರರು. ಅಲ್ಲದೆ, ವ್ಯಾಪಕ ಮನ್ನಣೆಯನ್ನು ಪಡೆದಿರುವ ಯುವ ಪೀಳಿಗೆಯಲ್ಲಿ ವಯೋಲಿನ್ ವಾದಕ [[ಎಲ್. ಅಥಿರಾ ಕೃಷ್ಣ]] ಇದ್ದಾರೆ..<ref>{{cite book |title=Ritual Music and Hindu Rituals of Kerala |last=Rolf |first=Killius |year=2006 |publisher=BR Rhythms |location=New Delhi |isbn=81-88827-07-X }}</ref>
ಕೇರಳವು [[ಹಿಂದೂಸ್ತಾನಿ ಸಂಗೀತ|ಹಿಂದೂಸ್ತಾನಿ ಸಂಗೀತದ]] ಗಮನಾರ್ಹ ಉಪಸ್ಥಿತಿಯನ್ನು ಸಹ ಹೊಂದಿದೆ.<ref name="Music">{{Cite web|url=http://www.keral.com/movies/music.htm |title=Music |access-date=2 January 2009 |publisher=Keral.com |archive-url=https://web.archive.org/web/20080802081714/http://www.keral.com/movies/music.htm |archive-date=2 August 2008 |url-status=dead }}</ref> ತಿರುವಾಂಕೂರಿನ ರಾಜ ಸ್ವಾತಿ ತಿರುನಾಳ್ ಹಿಂದೂಸ್ತಾನಿ ಸಂಗೀತವನ್ನು ಪೋಷಿಸಿದರು ಮತ್ತು ಅದಕ್ಕೆ ಬಹಳಷ್ಟು ಕೊಡುಗೆ ನೀಡಿದರು. ಕೇರಳದ [[ಪುಳ್ಳುವರ್]] ಹಾವಿನ ಪೂಜೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಈ ಜನರಲ್ಲಿನ ಒಂದು ಗುಂಪು ಹಾವಿನ ದೇವರುಗಳನ್ನು ತಮ್ಮ ಅಧಿದೇವತೆಯೆಂದು ಪರಿಗಣಿಸುತ್ತದೆ ಮತ್ತು ಕೆಲವು ಬಲಿಗಳನ್ನು ನೀಡುತ್ತದೆ ಮತ್ತು ಹಾಡುಗಳನ್ನು ಹಾಡುತ್ತದೆ. ಇದನ್ನು ''ಪುಳ್ಳುವನ್ ಪಟ್ಟು'' ಎಂದು ಕರೆಯಲಾಗುತ್ತದೆ. ಹಾವಿನ ದೇವಾಲಯಗಳು ಮತ್ತು ಹಾವಿನ ತೋಪುಗಳಲ್ಲಿ ಪುಳ್ಳುವರ್ ನಡೆಸುವ ಹಾಡನ್ನು ಸರ್ಪಪ್ಪಾಟ್ಟು, ನಾಗಂ ಪಾಟ್ಟು, ಸರ್ಪಂ ತುಳ್ಳಲ್, ಸರ್ಪೋಲ್ಸವಂ, ಪಾಂಬುಂ ತುಳ್ಳಲ್ ಅಥವಾ ಪಾಂಬುಂ ಕಳಂ ಎಂದು ಕರೆಯಲಾಗುತ್ತದೆ. [[ಮಾಪ್ಪಿಳ ಹಾಡುಗಳು|ಮಾಪ್ಪಿಳ ಪಾಟ್ಟುಕಲ್]] ಅಥವಾ ''ಮಾಪ್ಪಿಳ ಹಾಡುಗಳು'' ಮಲಯಾಳಂ ಭಾಷೆಯಲ್ಲಿ ಜಾನಪದ ಮುಸ್ಲಿಂ ಭಕ್ತಿಗೀತೆಗಳಾಗಿವೆ. ಮಾಪ್ಪಿಳ ಹಾಡುಗಳನ್ನು ಆಡುಮಾತಿನ ಮಲಯಾಳಂನಲ್ಲಿ ಸಂಯೋಜಿಸಲಾಗಿದೆ ಮತ್ತು ವಿಶಿಷ್ಟವಾದ ಸ್ವರದಲ್ಲಿ ಹಾಡಲಾಗುತ್ತದೆ. ಅವುಗಳನ್ನು ಮಲಯಾಳಂ ಮತ್ತು [[ಅರಬ್ಬೀ ಭಾಷೆ|ಅರಬ್ಬೀ]] ಮಿಶ್ರಣದಲ್ಲಿ ಸಂಯೋಜಿಸಲಾಗಿದೆ.
[[ಚಲನಚಿತ್ರ ಸಂಗೀತ]], ಇದು [[ಭಾರತೀಯ ಸಂಗೀತ|ಭಾರತೀಯ ಸಂಗೀತದ]] ಸಂದರ್ಭದಲ್ಲಿ [[ಹಿನ್ನೆಲೆ ಗಾಯನ]]ವನ್ನು ಸೂಚಿಸುತ್ತದೆ, ಇದು ಭಾರತದಲ್ಲಿ ಜನಪ್ರಿಯ ಸಂಗೀತದ ಪ್ರಮುಖ ಅಂಗವಾಗಿದೆ. ನಿರ್ದಿಷ್ಟವಾಗಿ ಕೇರಳದ ಚಲನಚಿತ್ರ ಸಂಗೀತವು ರಾಜ್ಯದಲ್ಲಿ ಸಂಗೀತದ ಅತ್ಯಂತ ಜನಪ್ರಿಯ ರೂಪವಾಗಿದೆ.<ref name="Music"/>
===ವಲ್ಲಂಕಳಿ===
[[File:Nehru Trophy Boat Race 11-08-2012 1-44-16 PM.JPG|thumb|280px|[[ವಲ್ಲಂಕಳಿ]]-[[ನೆಹರು ಟ್ರೋಫಿ ದೋಣಿ ಪಂದ್ಯ]]]]
[[ವಲ್ಲಂಕಳಿ]] ಎಂಬುದು ದೇಶೀಯ ದೋಣಿಗಳ ಪಂದ್ಯವಾಗಿದೆ. ಇದನ್ನು ಮುಖ್ಯವಾಗಿ ಶರತ್ಕಾಲದಲ್ಲಿ ಸುಗ್ಗಿಯ ಹಬ್ಬವಾದ [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ. ವಲ್ಲಂಕಳಿ ಕೇರಳದ ಅನೇಕ ವಿಧದ ಸಾಂಪ್ರದಾಯಿಕ ದೋಣಿಗಳ ಪಂದ್ಯಗಳನ್ನು ಒಳಗೊಂಡಿದೆ. [[ಚುಂಡನ್ ವಲ್ಲಂ]] (ಹಾವಿನ ದೋಣಿ) ಪಂದ್ಯವು ಪ್ರಮುಖ ವಿಷಯವಾಗಿದೆ. ಆದ್ದರಿಂದ ವಲ್ಲಂಕಳಿಯನ್ನು ಇಂಗ್ಲಿಷ್ನಲ್ಲಿ ಹಾವಿನ ದೋಣಿ ಪಂದ್ಯ ಎಂದೂ ಕರೆಯಲಾಗುತ್ತದೆ ಮತ್ತು ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪಂದ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಇತರ ರೀತಿಯ ದೋಣಿಗಳೆಂದರೆ ''ಚುರುಲನ್ ವಲ್ಲಂ'', ''ಇರುಟ್ಟುಕುತ್ಯ್ ವಲ್ಲಂ'', ''ಓಡಿ ವಲ್ಲಂ'', ''ವೆಪ್ಪು ವಲ್ಲಂ (ವೈಪು ವಲ್ಲಂ)'', ''ವಡಕ್ಕನೋಡಿ ವಲ್ಲಂ'', ಮತ್ತು ''ಕೊಚು ವಲ್ಲಂ''. [[ನೆಹರು ಟ್ರೋಫಿ ದೋಣಿ ಪಂದ್ಯ]]ವು [[ಆಲಪ್ಪುಳ ಜಿಲ್ಲೆ]]ಯ [[ಪುನ್ನಮದ ಸರೋವರ]]ದಲ್ಲಿ ನಡೆಯುವ ಪ್ರಸಿದ್ಧ ವಲ್ಲಂಕಳಿಗಳಲ್ಲಿ ಒಂದಾಗಿದೆ. [[ಚಂಪಾಕುಳಂ ಮೂಲಂ ದೋಣಿ ಪಂದ್ಯ]]ವು ಕೇರಳದ ಅತ್ಯಂತ ಹಳೆಯ ಮತ್ತು ಜನಪ್ರಿಯ ವಲ್ಲಂಕಳಿಯಾಗಿದೆ. ಈ ಪಂದ್ಯವು [[ಪಂಬಾ ನದಿ|ಪಂಬಾ ನದಿಯ]] ಮೇಲೆ ಮಲಯಾಳಂ ಯುಗದ ಪ್ರಕಾರ ಮೂಲಂ ದಿನದಂದು ಮಲಯಾಳಂ ತಿಂಗಳು ಮಿಧುನಂನಲ್ಲಿ ನಡೆಯುತ್ತದೆ, ಇದು [[ಅಂಬಲಪ್ಪುಳ]] ಶ್ರೀ ಕೃಷ್ಣ ದೇವಾಲಯದಲ್ಲಿ ದೇವತೆಯ ಪ್ರತಿಷ್ಠಾಪನೆಯ ದಿನವಾಗಿದೆ. [[ಅರನ್ಮುಳ ದೋಣಿ ಪಂದ್ಯ]]ವು [[ಅರನ್ಮುಳ]]ದಲ್ಲಿ ನಡೆಯುತ್ತದೆ, ಇದು [[ಕೃಷ್ಣ|ಶ್ರೀ ಕೃಷ್ಣ]] ಮತ್ತು [[ಅರ್ಜುನ]]ನಿಗೆ ಸಮರ್ಪಿತವಾದ ದೇವಾಲಯದ ಬಳಿ ಇರುತ್ತದೆ. ರಾಷ್ಟ್ರಪತಿ ಟ್ರೋಫಿ ದೋಣಿ ಪಂದ್ಯವು ಕೊಲ್ಲಂನ ಅಷ್ಟಮುಡಿ ಸರೋವರದಲ್ಲಿ ನಡೆಯುವ ಜನಪ್ರಿಯ ಕಾರ್ಯಕ್ರಮವಾಗಿದೆ.
ಸಾವಿರಾರು ಜನರು ಹಾವಿನ ದೋಣಿ ಪಂದ್ಯಗಳನ್ನು ವೀಕ್ಷಿಸಲು ಪಂಬಾ ನದಿಯ ದಡದಲ್ಲಿ ಸೇರುತ್ತಾರೆ. ಸುಮಾರು ೫೦ ಹಾವಿನ ದೋಣಿಗಳು ಅಥವಾ ಚುಂಡನ್ ವಲ್ಲಂಗಳು ಈ ಹಬ್ಬದಲ್ಲಿ ಭಾಗವಹಿಸುತ್ತವೆ. [[ಪಯಿಪ್ಪಾಡು ವಲ್ಲಂಕಳಿ|ಪಯಿಪ್ಪಾಡು ಜಲೋತ್ಸವ]]ವು ಮೂರು ದಿನಗಳ ಜಲೋತ್ಸವವಾಗಿದೆ. ಇದನ್ನು ಕೇರಳದ ಆಲಪ್ಪುಳ ಜಿಲ್ಲೆಯಿಂದ ೩೫ ಕಿ.ಮೀ ದೂರದಲ್ಲಿರುವ ಪಯಿಪ್ಪಾಡು ಸರೋವರದಲ್ಲಿ ನಡೆಸಲಾಗುತ್ತದೆ. ಈ ಪಯಿಪ್ಪಾಡು ದೋಣಿ ಪಂದ್ಯ ಮತ್ತು [[ಹರಿಪಾಡು|ಹರಿಪಾಡು]]ನಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ನಡುವೆ ನಿಕಟ ಸಂಬಂಧವಿದೆ. [[ಇಂದಿರಾ ಗಾಂಧಿ ದೋಣಿ ಪಂದ್ಯ]]ವು ಡಿಸೆಂಬರ್ ಕೊನೆಯ ವಾರದಲ್ಲಿ ಕೇರಳದ [[ಕೊಚ್ಚಿ, ಭಾರತ|ಕೊಚ್ಚಿ]] ನಗರದ ಹಿನ್ನೀರಿನಲ್ಲಿ ಆಚರಿಸಲಾಗುವ ದೋಣಿ ಪಂದ್ಯದ ಹಬ್ಬವಾಗಿದೆ. ಈ ದೋಣಿ ಪಂದ್ಯವು ಕೇರಳದ ಅತ್ಯಂತ ಜನಪ್ರಿಯ ವಲ್ಲಂಕಳಿಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು [[ಕೇರಳ ಪ್ರವಾಸೋದ್ಯಮ|ಕೇರಳ ಪ್ರವಾಸೋದ್ಯಮವನ್ನು]] ಉತ್ತೇಜಿಸಲು ಆಯೋಜಿಸಲಾಗುತ್ತದೆ.
===ಹಬ್ಬಗಳು===
[[File:Onam pukolam.jpg|thumb|[[ಓಣಂ]] ಪೂಕ್ಕಳಂ/ಹೂವಿನ ರತ್ನಗಂಬಳಿ]]
{{Main|ಮಲಯಾಳಂ ಪಂಚಾಂಗ}}
ಮಲಯಾಳಿಗಳು ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ, ಅವುಗಳೆಂದರೆ ಓಣಂ, [[ವಿಷು]], [[ದೀಪಾವಳಿ]], ಮತ್ತು [[ಕ್ರಿಸ್ಮಸ್]].
===ಆಹಾರ ಪದ್ಧತಿ===
{{Main|ಕೇರಳದ ಆಹಾರ ಪದ್ಧತಿ}}
[[File:Appam_by_Connie_Ma.jpg|thumb|ಕೇರಳ – ಶೈಲಿಯ [[ಅಪ್ಪಂ]] ಖಾದ್ಯ.]]
ಮಲಯಾಳಿ ಆಹಾರ ಪದ್ಧತಿಯು ಏಕರೂಪವಲ್ಲದ ಮತ್ತು ಪ್ರಾದೇಶಿಕ ವ್ಯತ್ಯಾಸಗಳು ಗೋಚರಿಸುತ್ತವೆ. ಮಸಾಲೆಗಳು ಬಹುತೇಕ ಎಲ್ಲಾ ಮೇಲೋಗರಗಳಲ್ಲಿ ಪ್ರಮುಖ ಅಂಶವಾಗಿದೆ. ಕೇರಳವು ತನ್ನ ಸಾಂಪ್ರದಾಯಿಕ {{transliteration|ml|ಸಧ್ಯ}}ಗಳಿಗೆ ಹೆಸರುವಾಸಿಯಾಗಿದೆ, ಇದು ಬೇಯಿಸಿದ ಅನ್ನ ಮತ್ತು ಹಲವಾರು ಭಕ್ಷ್ಯಗಳೊಂದಿಗೆ ಬಡಿಸುವ ಸಸ್ಯಾಹಾರಿ ಊಟವಾಗಿದೆ. {{transliteration|ml|ಸಧ್ಯ}}ವು {{transliteration|ml|ಪಾಯಸಂ}} ನೊಂದಿಗೆ ಪೂರಕವಾಗಿದೆ, ಇದು ಕೇರಳದ ಸ್ಥಳೀಯ ಸಿಹಿ ಹಾಲಿನ ಸಿಹಿತಿಂಡಿಯಾಗಿದೆ. {{transliteration|ml|ಸಧ್ಯ}}ವನ್ನು ಪದ್ಧತಿಯ ಪ್ರಕಾರ, ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ಸಾಂಪ್ರದಾಯಿಕ ಖಾದ್ಯಗಳಲ್ಲಿ {{transliteration|ml|ಸಾಂಬಾರ್}}, {{transliteration|ml|ಅವಿಯಲ್}}, {{transliteration|ml|ಕಾಳನ್}}, {{transliteration|ml|ಥೆಯಾಲ್}}, {{transliteration|ml|ಥೋರನ್}}, {{transliteration|ml|ಇಂಜಿಪುಳ್ಳಿ}}, {{transliteration|ml|ಪುಳಿಶ್ಶೇರಿ}}, {{transliteration|ml|ಅಪ್ಪಂ}}, {{transliteration|ml|ಕಪ್ಪ}} (ಟ್ಯಾಪಿಯೋಕಾ), {{transliteration|ml|ಪುಟ್ಟು}} (ಆವಿಯಲ್ಲಿ ಬೇಯಿಸಿದ ಅಕ್ಕಿ ಪುಡಿ), ಮತ್ತು {{transliteration|ml|ಪುಳುಕ್ಕು}} ಸೇರಿವೆ. [[ತೆಂಗಿನಕಾಯಿ]] ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಅತ್ಯಗತ್ಯ ಅಂಶವಾಗಿದೆ ಮತ್ತು ಇದನ್ನು ಉದಾರವಾಗಿ ಬಳಸಲಾಗುತ್ತದೆ.<ref>{{Cite web|url=https://www.outlookindia.com/outlooktraveller/explore/story/69824/did-you-know-the-legend-behind-keralas-annual-harvest-festival-onam|title=Onam Sadhya: 13 Dishes You Need To Try!|website=outlookindia.com/outlooktraveller/}}</ref>
{{transliteration|ml|ಪುಟ್ಟು}} ಕೇರಳದಲ್ಲಿ ಒಂದು ಪಾಕಶಾಸ್ತ್ರದ ವಿಶೇಷತೆಯಾಗಿದೆ. ಇದು ಹೆಚ್ಚಿನ ಮಲಯಾಳಿಗಳ ನೆಚ್ಚಿನ ಉಪಾಹಾರವಾಗಿರುವ ಆವಿಯಲ್ಲಿ ಬೇಯಿಸಿದ ಅಕ್ಕಿ ಕೇಕ್ ಆಗಿದೆ. ಇದನ್ನು ಮಸಾಲೆಯುಕ್ತ ಮೇಲೋಗರದಲ್ಲಿ ಬೇಯಿಸಿದ ಕಂದು ಸಣ್ಣ ಗರ್ಗರಿಕೆ ಅವರೆಕಾಳು, {{transliteration|ml|ಪಾಪಡಂಗಳು}} ಮತ್ತು ಬೇಯಿಸಿದ ಸಣ್ಣ ಹಸಿರು ಮಸೂರ, ಅಥವಾ ಸಣ್ಣ ಮಾಗಿದ ಹಳದಿ ಕೇರಳ ಬಾಳೆಹಣ್ಣುಗಳೊಂದಿಗೆ ಬಡಿಸಲಾಗುತ್ತದೆ. ಎತ್ತರದ ಪ್ರದೇಶಗಳಲ್ಲಿ {{transliteration|ml|ಪಾನಿ}} ([[ತಾಳೆ ಮದ್ಯ|ಸಿಹಿ ತಾಳೆ ಮದ್ಯದ]]ಿಂದ ಬೇಯಿಸಿದ ಸಿರಪ್) ಮತ್ತು ಸಿಹಿ ಬೇಯಿಸಿದ ಬಾಳೆಹಣ್ಣುಗಳೊಂದಿಗೆ ಬಡಿಸುವ ವಿವಿಧ ರೀತಿಯ {{transliteration|ml|ಪುಟ್ಟು}} ಕೂಡ ಇದೆ. {{transliteration|ml|ಪುಟ್ಟು}}ವನ್ನು ಆವಿಯಲ್ಲಿ ಬೇಯಿಸಲು, {{transliteration|ml|ಪುಟ್ಟು ಕುಟ್ಟಿ}} ಎಂಬ ವಿಶೇಷ ಪಾತ್ರೆಯಿದೆ. ಇದು ಎರಡು ಭಾಗಗಳನ್ನು ಒಳಗೊಂಡಿದೆ. ಕೆಳಗಿನ ದೊಡ್ಡ ಭಾಗವು ಆವಿಗಾಗಿ ನೀರನ್ನು ಶೇಖರಿಸಿಡುವ ಸ್ಥಳವಾಗಿದೆ. ಮೇಲಿನ ಬೇರ್ಪಡಿಸಬಹುದಾದ ತೆಳುವಾದ ಭಾಗವು ಆವಿಯು ಹಾದುಹೋಗಲು ಮತ್ತು ಅಕ್ಕಿ ಪುಡಿಯನ್ನು ಬೇಯಿಸಲು ಅನುವು ಮಾಡಿಕೊಡಲು ರಂಧ್ರಗಳಿರುವ ಮುಚ್ಚಳಗಳಿಂದ ಕೆಳಗಿನ ಭಾಗದಿಂದ ಬೇರ್ಪಡಿಸಲಾಗಿದೆ.<ref>{{Cite web|url=https://food.ndtv.com/food-drinks/keralas-favourite-breakfast-how-to-make-soft-puttu-at-home-1675781|title=Kerala's Favourite Breakfast: How to Make Soft Puttu at Home|website=NDTV Food|access-date=18 December 2019|archive-date=24 August 2023|archive-url=https://web.archive.org/web/20230824123017/https://food.ndtv.com/food-drinks/keralas-favourite-breakfast-how-to-make-soft-puttu-at-home-1675781|url-status=live}}</ref>
{{transliteration|ml|[[ಅಪ್ಪಂ]]}} ಹುದುಗಿಸಿದ ಹಿಟ್ಟಿನಿಂದ ಮಾಡಿದ ಪ್ಯಾನ್ಕೇಕ್ ಆಗಿದೆ. ಹಿಟ್ಟನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ಯೀಸ್ಟ್ ಅಥವಾ ಸ್ಥಳೀಯ ಮದ್ಯವಾದ ತೋಡಿಯನ್ನು ಬಳಸಿ ಹುದುಗಿಸಲಾಗುತ್ತದೆ. ಇದನ್ನು {{transliteration|ml|ಅಪ್ಪ-ಚಟ್ಟಿ}} ಎಂಬ ವಿಶೇಷ ಬಾಣಲೆಯಲ್ಲಿ ಹುರಿಯಲಾಗುತ್ತದೆ ಮತ್ತು ಮೊಟ್ಟೆಯ ಮೇಲೋಗರ, ಕೋಳಿ ಮೇಲೋಗರ, ಮಟನ್ ಸ್ಟ್ಯೂ, ತರಕಾರಿ ಮೇಲೋಗರ ಮತ್ತು ಸಣ್ಣ ಗರ್ಗರಿಕೆ ಅವರೆಕಾಳು ಮೇಲೋಗರದೊಂದಿಗೆ ಬಡಿಸಲಾಗುತ್ತದೆ.<ref>{{Cite web|url=https://www.thehindu.com/life-and-style/food/appams-anyone/article25517331.ece|title=Appams anyone?|first=Aishwarya|last=Upadhye|date=16 November 2018|work=The Hindu|access-date=18 December 2019|archive-date=24 August 2023|archive-url=https://web.archive.org/web/20230824123018/https://www.thehindu.com/life-and-style/food/appams-anyone/article25517331.ece|url-status=live}}</ref>
[[ಹಲಾಲ್|ಮುಸ್ಲಿಂ ಆಹಾರ ಪದ್ಧತಿ]] ಅಥವಾ ಮಾಪ್ಪಿಳ ಆಹಾರ ಪದ್ಧತಿಯು ಸಾಂಪ್ರದಾಯಿಕ ಕೇರಳ, [[ಇರಾನಿನ ಆಹಾರ ಪದ್ಧತಿ|ಪರ್ಷಿಯನ್]], [[ಯೆಮೆನಿ ಆಹಾರ ಪದ್ಧತಿ|ಯೆಮೆನಿ]] ಮತ್ತು [[ಅರಬ್]] ಆಹಾರ ಸಂಸ್ಕೃತಿಯ ಮಿಶ್ರಣವಾಗಿದೆ.<ref name="MC">{{Cite news|title=Straight from the Malabar Coast|url=https://www.thehindu.com/life-and-style/food/straight-from-the-malabar-coast/article27942808.ece|last=Sabhnani|first=Dhara Vora|date=June 14, 2019|access-date=January 26, 2021|work=The Hindu|archive-date=20 November 2021|archive-url=https://web.archive.org/web/20211120164620/https://www.thehindu.com/life-and-style/food/straight-from-the-malabar-coast/article27942808.ece|url-status=live}}</ref> ಪಾಕಶಾಸ್ತ್ರದ ಸಂಸ್ಕೃತಿಗಳ ಈ ಸಂಗಮವು ಹೆಚ್ಚಿನ ಖಾದ್ಯಗಳ ತಯಾರಿಕೆಯಲ್ಲಿ ಉತ್ತಮವಾಗಿ ಕಂಡುಬರುತ್ತದೆ.<ref name="MC"/> ''ಕಲ್ಲುಮಕ್ಕಾಯ'' (ಮಸಲ್) [[ಮೇಲೋಗರ]], ''ಎರಚಿ ಪುಟ್ಟು'' (''ಎರಚಿ'' ಎಂದರೆ ಮಾಂಸ), ಪರೋಟಗಳು (ಮೆತ್ತಗಿನ ಚಪ್ಪಟೆ ರೊಟ್ಟಿ),<ref name="MC"/> ''[[ಪಥಿರಿ]]'' (ಒಂದು ವಿಧದ ಅಕ್ಕಿ ಪ್ಯಾನ್ಕೇಕ್)<ref name="MC"/> ಮತ್ತು ತುಪ್ಪದ ಅನ್ನವು ಇತರ ಕೆಲವು ವಿಶೇಷತೆಗಳಾಗಿವೆ. ಮಸಾಲೆಗಳ ವಿಶಿಷ್ಟ ಬಳಕೆಯು ಮಾಪ್ಪಿಳ ಆಹಾರ ಪದ್ಧತಿಯ ಗುರುತಾಗಿದೆ. [[ಕರಿಮೆಣಸು]], [[ಏಲಕ್ಕಿ]] ಮತ್ತು [[ಲವಂಗ]]ದಂತಹ ಮಸಾಲೆಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಕೇರಳ [[ಬಿರಿಯಾನಿ]]ಯನ್ನು ಸಹ ಸಮುದಾಯವು ತಯಾರಿಸುತ್ತದೆ.<ref>{{Cite web|url=https://www.vegrecipesofindia.com/veg-kerala-biryani-recipe/|title=Kerala biryani (With vegetables)|date=22 April 2013|access-date=8 January 2022|archive-date=24 August 2023|archive-url=https://web.archive.org/web/20230824123018/https://www.vegrecipesofindia.com/veg-kerala-biryani-recipe/|url-status=live}}</ref>
ತಿಂಡಿಗಳಲ್ಲಿ ''ಉನ್ನಕ್ಕಾಯ'' (ಆಳವಾಗಿ ಕರಿದ, ಬೇಯಿಸಿದ ಮಾಗಿದ [[ಬಾಳೆಹಣ್ಣು|ಬಾಳೆಹಣ್ಣಿನ]] ಮೇಲೋಗರವು ಗೋಡಂಬಿ, [[ಒಣದ್ರಾಕ್ಷಿ]] ಮತ್ತು [[ಸಕ್ಕರೆ]] ಮಿಶ್ರಣವನ್ನು ಮುಚ್ಚಿರುತ್ತದೆ),<ref name="MC_2">{{Cite news|title=Flavours unlimited from the Malabar coast|url=https://www.thehindu.com/features/metroplus/Food/flavours-unlimited-from-the-malabar-coast/article6170291.ece|last=Kurian|first=Shijo|date=July 2, 2014|access-date=January 26, 2021|work=The Hindu|archive-date=20 November 2021|archive-url=https://web.archive.org/web/20211120164617/https://www.thehindu.com/features/metroplus/Food/flavours-unlimited-from-the-malabar-coast/article6170291.ece|url-status=live}}</ref> ಪಜಂ ನಿರಚತು (ತೆಂಗಿನಕಾಯಿ ತುರಿ, [[ಬೆಲ್ಲ]] ಅಥವಾ ಸಕ್ಕರೆಯಿಂದ ತುಂಬಿದ ಮಾಗಿದ ಬಾಳೆಹಣ್ಣು),<ref name="MC_2"/> ''ಮುಟ್ಟಮಾಲ'' [[ಮೊಟ್ಟೆ|ಮೊಟ್ಟೆಗಳಿಂದ]] ಮಾಡಲ್ಪಟ್ಟಿದೆ,<ref name="MC"/> ''ಚಟ್ಟಿಪಥಿರಿ'', ಹಿಟ್ಟಿನಿಂದ ಮಾಡಿದ [[ಸಿಹಿತಿಂಡಿ]], ಬೇಯಿಸಿದ, ಶ್ರೇಣೀಕೃತ ''ಚಪಾತಿ''ಯಂತಹ ಶ್ರೀಮಂತ ತುಂಬುವಿಕೆಯೊಂದಿಗೆ, ''ಅರಿಕ್ಕಡುಕ್ಕ'' ಮತ್ತು ಹೀಗೆ.<ref name="MC"/>
===ಸಮರ ಕಲೆಗಳು===
[[File:Kalaripayattu weapons.jpg|thumb|ಕಳರಿಪಯಟ್ಟಿನ ಭಾಗವಾಗಿ ಬಳಸುವ ಸಾಮಾನ್ಯ ಆಯುಧಗಳು]]
[[File:Kalaripayattu mock combat in rural Kerala.jpg|thumb|ಕಳರಿಪಯಟ್ಟು ಪ್ರದರ್ಶನ]]
{{See also|ಕಳರಿಪಯಟ್ಟು}}
ಮಲಯಾಳಿಗಳು ಕಳರಿಪಯಟ್ಟು ಎಂಬ ತಮ್ಮದೇ ಆದ ಸಮರ ಕಲಾ ಪ್ರಕಾರವನ್ನು ಹೊಂದಿದ್ದಾರೆ. ಈ ರೀತಿಯ ಸಮರ ಕಲೆಯನ್ನು ಒಳನುಗ್ಗುವವರ ವಿರುದ್ಧ ರಕ್ಷಣಾತ್ಮಕ ಕಾರ್ಯವಿಧಾನವಾಗಿ ಬಳಸಲಾಗುತ್ತಿತ್ತು. ಪ್ರಾಚೀನ ಕಾಲದಲ್ಲಿ, ಶ್ರೀಮಂತರ (''ನಾಡುವಾಳಿಗಳು'' ಅಥವಾ ''ವಾಳುನೋರ್ಸ್'') ನಡುವಿನ ವಿವಾದಗಳನ್ನು ಸಹ ಕಳರಿಪಯಟ್ಟು ಪಂದ್ಯಾವಳಿಯ ಫಲಿತಾಂಶದಿಂದ ಪರಿಹರಿಸಲಾಗುತ್ತಿತ್ತು. ಈ ಪ್ರಾಚೀನ ಸಮರ ಕಲೆಯನ್ನು ''ಎಲ್ಲಾ ಸಮರ ಕಲೆಗಳ ತಾಯಿ'' ಎಂದು ಹೇಳಲಾಗುತ್ತದೆ. "[[ಕಳರಿ]]" ಎಂಬ ಪದವನ್ನು ಪ್ರಾಚೀನ ಸಂಗಂ ಸಾಹಿತ್ಯದಲ್ಲಿ ಕಂಡುಹಿಡಿಯಬಹುದು.<ref>Suresh, P. R. (2005). ''[http://www.palmlandtours.net/kerala/tours/kalari/kalaripayatte/kalari.htm Kalari Payatte – The martial art of Kerala.] {{webarchive|url=https://web.archive.org/web/20090829143736/http://www.palmlandtours.net/kerala/tours/kalari/kalaripayatte/kalari.htm |date=29 August 2009 }}''</ref>
ಮಾನವಶಾಸ್ತ್ರಜ್ಞರು ಕಳರಿಪಯಟ್ಟು ಕನಿಷ್ಠ ಕ್ರಿ.ಶ. ೧೨ನೇ ಶತಮಾನಕ್ಕೆ ಹಿಂದಿನದು ಎಂದು ಅಂದಾಜಿಸುತ್ತಾರೆ.<ref name=Zarrilli1>Zarrilli, Phillip B. [https://spa.exeter.ac.uk/drama/staff/kalari/power.html A South Indian Martial Art and the Yoga and Ayurvedic Paradigms.] {{Webarchive|url=https://web.archive.org/web/20080916172804/http://www.spa.ex.ac.uk/drama/staff/kalari/power.html |date=16 September 2008 }} [[University of Wisconsin–Madison]].</ref> ಇತಿಹಾಸಕಾರ ಎಳಂಕುಲಂ ಕುಂಜನ್ ಪಿಳ್ಳೈ ಅವರು ಕಳರಿಪಯಟ್ಟಿನ ಜನ್ಮವನ್ನು ಕ್ರಿ.ಶ. ೧೧ನೇ ಶತಮಾನದಲ್ಲಿ ಚೇರ ಮತ್ತು [[ಚೋಳ|ಚೋಳ]]ರ ನಡುವಿನ ದೀರ್ಘಕಾಲದ ಯುದ್ಧದ ಅವಧಿಗೆ ಕಾರಣವೆಂದು ಹೇಳುತ್ತಾರೆ.<ref name="Zarrilli1"/> ಅಂತಿಮವಾಗಿ ಈ ಶೈಲಿಯಾಗಿ ಸ್ಫಟಿಕೀಕರಣಗೊಂಡದ್ದು ಅಸ್ತಿತ್ವದಲ್ಲಿದ್ದ ದಕ್ಷಿಣ ಭಾರತೀ� ಯುದ್ಧ ಶೈಲಿಗಳ ಉತ್ಪನ್ನವಾಗಿದೆ ಎಂದು ಭಾವಿಸಲಾಗಿದೆ, ಇತರ ಸಂಸ್ಕೃತಿಗಳು ತಂದ ತಂತ್ರಗಳೊಂದಿಗೆ ಸಂಯೋಜಿಸಲಾಗಿದೆ.<ref name="Zarrilli1"/> ಕಳರಿಪಯಟ್ಟು ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಸಮರ ಕಲೆಗಳಲ್ಲಿ ಒಂದಾಗಿರಬಹುದು.<ref name="discoverychannelasia.com">{{Cite web|url=http://www.yourdiscovery.com/martialarts/southasia/kalaripayatta/index.shtml|archive-url=https://web.archive.org/web/20091221042309/http://www.yourdiscovery.com/martialarts/southasia/kalaripayatta/index.shtml|url-status=dead|archive-date=21 December 2009|title=Discovery Latinoamérica}}</ref> ಕಳರಿಪಯಟ್ಟಿಗೆ ಅತ್ಯಂತ ಹಳೆಯ ಪಾಶ್ಚಾತ್ಯ ಉಲ್ಲೇಖವು ಪೋರ್ಚುಗೀಸ್ ಪರಿಶೋಧಕರಾದ ಡುವಾರ್ಟೆ ಬಾರ್ಬೋಸಾ ಅವರ ೧೬ನೇ ಶತಮಾನದ ಪ್ರಯಾಣ ಕಥನವಾಗಿದೆ. ಕೈ-ಕೈ ಯುದ್ಧದ ಮಹತ್ವವನ್ನು ಒತ್ತಿಹೇಳುವ ದಕ್ಷಿಣ ಶೈಲಿಯು ಉತ್ತರದ ಕಳರಿಗಿಂತ ಸ್ವಲ್ಪ ಭಿನ್ನವಾಗಿದೆ.<ref>Phillip B. Zarrilli, When the Body Becomes All Eyes</ref>
=== ಇತ್ತೀಚಿನ ಬೆಳವಣಿಗೆಗಳು (೨೦೨೪–೨೦೨೫) ===
೨೦೨೪–೨೦೨೫ರಲ್ಲಿ, ಮಲಯಾಳಿ ವಲಸೆ ಪ್ರವೃತ್ತಿಗಳು ಉನ್ನತ ಶಿಕ್ಷಣ ಮತ್ತು ಕುಶಲ ಉದ್ಯೋಗಕ್ಕಾಗಿ ಯುರೋಪ್, ಆಸ್ಟ್ರೇಲಿಯಾ ಮತ್ತು ಕೆನಡಾಕ್ಕೆ ಹೆಚ್ಚುತ್ತಿರುವ ಚಲನೆಯನ್ನು ತೋರಿಸಿದವು, ಆದರೆ ಗಲ್ಫ್ ದೇಶಗಳಿಗೆ ವಲಸೆಯು ಹಿಂದಿನ ದಶಕಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ನಿಧಾನ ಗತಿಯಲ್ಲಿ ಮುಂದುವರೆಯಿತು.<ref>{{cite news |title=Kerala students increasingly choosing Europe and Canada for higher studies |work=The Hindu |date=12 February 2025}}</ref>
ಸಂಯುಕ್ತ ಅರಬ್ ಸಂಸ್ಥಾನಗಳು, ಯುನೈಟೆಡ್ ಕಿಂಗ್ಡಮ್, ಮತ್ತು ಉತ್ತರ ಅಮೇರಿಕಾದಾದ್ಯಂತದ ಮಲಯಾಳಿ ವಲಸಿಗ ಸಂಘಟನೆಗಳು ಈ ಅವಧಿಯಲ್ಲಿ ಸಾಂಸ್ಕೃತಿಕ ಮತ್ತು ಕಲ್ಯಾಣ ಚಟುವಟಿಕೆಗಳನ್ನು ವಿಸ್ತರಿಸಿದವು. ಹಲವಾರು ಪ್ರದೇಶಗಳು ದೊಡ್ಡ ಪ್ರಮಾಣದ ಓಣಂ ಆಚರಣೆಗಳು ಮತ್ತು ಯುವಜನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಳಗೊಂಡಂತೆ ಸಮುದಾಯ ಕಾರ್ಯಕ್ರಮಗಳಲ್ಲಿ ದಾಖಲೆಯ ಭಾಗವಹಿಸುವಿಕೆಯನ್ನು ವರದಿ ಮಾಡಿದವು.<ref>{{cite news |title=Global Onam celebrations draw record participation from Malayali diaspora |work=Mathrubhumi |date=3 September 2024}}</ref>
ಮಲಯಾಳಂ ಡಿಜಿಟಲ್ ಮಾಧ್ಯಮದ ಬಳಕೆಯು ಜಾಗತಿಕವಾಗಿ ಬೆಳೆಯುತ್ತಲೇ ಇತ್ತು, ಪ್ರಾದೇಶಿಕ ಓಟಿಟಿ ವೇದಿಕೆಗಳು ಮತ್ತು ಆನ್ಲೈನ್ ವಿಷಯ ಸೃಷ್ಟಿಕರ್ತರು ವಲಸಿಗರಲ್ಲದ ಮಲಯಾಳಿಗಳಿಂದ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ವರದಿ ಮಾಡಿದರು. ಮಲಯಾಳಂ ಚಲನಚಿತ್ರಗಳು ಮತ್ತು ಸಾಹಿತ್ಯ ಕೃತಿಗಳು ೨೦೨೪–೨೦೨೫ರಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದವು, ಇದು ಸಮುದಾಯದ ಸಾಂಸ್ಕೃತಿಕ ಗೋಚರತೆಗೆ ಕೊಡುಗೆ ನೀಡಿತು.<ref>{{cite news |title=Malayalam content sees global rise as diaspora audiences increase |work=The New Indian Express |date=18 January 2025}}</ref>
== ಪ್ರಮುಖ ವ್ಯಕ್ತಿಗಳು ==
{{Main list|ಕೇರಳದ ವ್ಯಕ್ತಿಗಳ ಪಟ್ಟಿ}}
== ಇವನ್ನೂ ನೋಡಿ ==
* [[ಕೇರಳದ ಜನಾಂಗೀಯ ಗುಂಪುಗಳು]]
* [[ಗಾರ್ಷೋಮ್ ಪ್ರಶಸ್ತಿಗಳು|ಗಾರ್ಷೋಮ್ ಅಂತಾರಾಷ್ಟ್ರೀಯ ಪ್ರಶಸ್ತಿಗಳು]]
* [[ಕೇರಳ ಗಲ್ಫ್ ವಲಸೆ]]
* [[ಮಲಬಾರ್ಗಳು]]
* [[ಮಲಯಾಳಂ ಸಾಹಿತ್ಯ]]
* [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ ಚಲನಚಿತ್ರ]]
* [[ಮಲಯಾಳಂ ಲಿಪಿ]]
* [[ಮಲಯಾಳಿ ಆಸ್ಟ್ರೇಲಿಯನ್ನರು|ಮಲಯಾಳಿ ಆಸ್ಟ್ರೇಲಿಯನ್]]
* [[ಮಲಯಾಳಿ ವ್ಯಂಗ್ಯಚಿತ್ರಕಾರರು]]
* [[ಮಲೇಶಿಯನ್ ಮಲಯಾಳಿ]]
* [[ಕೇರಳದಲ್ಲಿ ವಲಸೆ ಕಾರ್ಮಿಕರು]]
* [[ವಲಸಿಗರಲ್ಲದ ಕೇರಳೀಯರ ವ್ಯವಹಾರಗಳು]]
== ಟಿಪ್ಪಣಿಗಳು ==
{{reflist|group=note}}
== ಉಲ್ಲೇಖಗಳು ==
{{Reflist}}
== ಹೆಚ್ಚಿನ ಓದುವಿಕೆ ==
* {{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}
* {{cite book|author=Menon, A. Sreedhara |title=A Survey of Kerala History|url=https://books.google.com/books?id=FVsw35oEBv4C|year=2007|publisher=DC Books|isbn=9788126415786}}
* {{Cite book|title=Mathrubhumi Yearbook Plus - 2019|publisher=P. V. Chandran, Managing Editor, Mathrubhumi Printing & Publishing Company Limited, Kozhikode|year=2018|location=Kozhikode|edition=Malayalam}}
== ಬಾಹ್ಯ ಕೊಂಡಿಗಳು ==
{{Sister project links
<!----(Use the value "no" to exclude a project:)---->
|b=no|commons=category:Malayali people |d=no|m=no|mw=no|n=no|s=no
|species=no|species_author=no|v=no|voy=no
}}
* [https://web.archive.org/web/20060118031516/http://www.kerala.gov.in/ ಕೇರಳ ಸರ್ಕಾರದ ಅಧಿಕೃತ ತಾಣ]
* [http://www.malayalamresourcecentre.org ಮಲಯಾಳಂ ಸಂಪನ್ಮೂಲ ಕೇಂದ್ರ] {{Webarchive|url=https://web.archive.org/web/20230326032321/http://www.malayalamresourcecentre.org/ |date=26 March 2023 }}
* [https://www.samaoccitanie.org/ ಸರ್ವ ಮಲಯಾಳಿ ಅಸೋಸಿಯೇಷನ್ ಫ್ರಾನ್ಸ್ – ಆಕ್ಸಿಟಾನಿ (SAMA Occitanie)]
{{Topics related to Kerala}}
[[ವರ್ಗ:ಕೇರಳದ ಸಮಾಜ]]
[[ವರ್ಗ:ಮಲಯಾಳಿ ಜನರು|*]]
[[ವರ್ಗ:ಮಲಯಾಳಿ ವಲಸಿಗ ಸಮುದಾಯ]]
[[ವರ್ಗ:ದ್ರಾವಿಡ ಜನಾಂಗಗಳು]]
[[Category:Ethnic groups in India]]
[[ವರ್ಗ:ಭಾರತದಲ್ಲಿನ ಜನಾಂಗೀಯ ಗುಂಪುಗಳು]]
4u69bdrhsi542834yvuabuvs0dp7kfn
1382535
1382530
2026-08-14T18:11:15Z
A826
72368
/* ಪ್ರಮುಖ ವ್ಯಕ್ತಿಗಳು */
1382535
wikitext
text/x-wiki
{{Databox}}
{{Infobox ethnic group
| group = ಮಲಯಾಳಿಗಳು
| native_name = മലയാളികൾ (മലയാളികൾ)
| image = Kalaripayattu mock combat in rural Kerala.jpg
| native_name_lang = ml
| flag =
| caption = ಮಲಯಾಳಿ ಪುರುಷರು ಕೇರಳದ ಸ್ಥಳೀಯ ಸಮರ ಕಲೆಯಾದ [[ಕಳರಿಪಯಟ್ಟು]]ವನ್ನು ಪ್ರದರ್ಶಿಸುತ್ತಿರುವುದು
| population = '''{{Circa|40 million|lk=yes}}'''
| regions = {{Flag|India}} 34,838,819<ref name="Census 2011">{{cite web |title=Census of India |url=https://censusindia.gov.in/nada/index.php/catalog/42458/download/46089/C-16_25062018.pdf |access-date=18 April 2023 |archive-date=24 August 2023 |archive-url=https://web.archive.org/web/20230824120826/https://censusindia.gov.in/nada/index.php/catalog/42458/download/46089/C-16_25062018.pdf |url-status=live }}</ref><br>{{nbsp|5}}[[ಕೇರಳ]] 32,413,213 <br>{{nbsp|5}}[[ಲಕ್ಷದ್ವೀಪ]] 54,267 <br>{{nbsp|5}}ಉಳಿದ ಭಾರತ 2,371,339
| tablehdr = ''ಪ್ರಮುಖ ಮಲಯಾಳಿ ವಲಸೆ ಸಮುದಾಯಗಳು''
| region3 = {{Flag|United Arab Emirates}}
| pop3 = 1,014,000
| ref3 = <ref name="Zachariah"/>
| region4 = {{Flag|Qatar}}
| pop4 = 745,000
| ref4 = <ref name="NoRKA2"/>
| region5 = {{Flag|Kuwait}}
| pop5 = 634,728
| ref5 = <ref name="NoRKA2"/>
| region6 = {{Flag|Saudi Arabia}}
| pop6 = 595,000
| ref6 = <ref name="Zachariah">{{cite news|title=Kerala Migration Survey – 2014|url=http://indianexpress.com/article/india/india-others/kerala-migration-survey-2014-states-youth-still-fly-abroad-for-livelhood/99/|access-date=21 October 2014|work=The Indian Express. (This is the number of approximate emigrants from Kerala, which is closely related to, but different from the actual number of Malayalis.)|issue=17 September 2014|archive-date=26 December 2018|archive-url=https://web.archive.org/web/20181226071832/https://indianexpress.com/article/india/india-others/kerala-migration-survey-2014-states-youth-still-fly-abroad-for-livelhood/99/|url-status=live}}</ref>
| region7 = {{Flag|Malaysia}}
| pop7 = 369,000
| ref7 = <ref>{{Cite web | url=https://joshuaproject.net/people_groups/17433/MY | title=Malayali, Malayalam in Malaysia | access-date=17 July 2019 | archive-date=13 November 2021 | archive-url=https://web.archive.org/web/20211113141418/https://joshuaproject.net/people_groups/17433/MY | url-status=live }}</ref> {{Better source needed|date=December 2023}}
| region8 = {{Flag|United States}}
| pop8 = 300,000
| ref8 = <ref>{{Cite web | url=https://fokanaonline.org/about-us | title=FOKANA, About Us | access-date=18 April 2023 | archive-date=29 March 2023 | archive-url=https://web.archive.org/web/20230329232554/https://fokanaonline.org/about-us/ | url-status=live }}</ref> {{Unreliable source?|date=December 2023}}
| region9 = {{Flag|Oman}}
| pop9 = 195,300
| ref9 = <ref name="NoRKA2"/>
| region10 = {{Flag|Bahrain}}
| pop10 = 101,556
| ref10 = <ref name="NoRKA2">Zachariah, K. C. & Rajan, S. Irudaya (2011), ''[http://www.cds.edu/wp-content/uploads/2012/11/WP450.pdf Kerala Migration Survey 2011] {{Webarchive|url=https://web.archive.org/web/20200110145155/http://www.cds.edu/wp-content/uploads/2012/11/WP450.pdf |date=10 January 2020 }}'' (PDF), Department of Non-resident Keralite Affairs, Government of Kerala, p. 29. This is the number of emigrants from Kerala, which is closely related to but different from the actual number of Malayalis /Malayalees.</ref>
| region11 = {{Flag|Australia}}
| pop11 = 78,738
| ref11 = <ref>{{cite web | url=https://www.sbs.com.au/news/creative/census-explorer/xtjxeqygs?lang=en&languages=malayalam&topic=cultural-diversity | title=SBS Census Explorer: How diverse is your community? | access-date=27 March 2023 | archive-date=27 March 2023 | archive-url=https://web.archive.org/web/20230327011006/https://www.sbs.com.au/news/creative/census-explorer/xtjxeqygs?lang=en&languages=malayalam&topic=cultural-diversity | url-status=live }}</ref><ref name="IMMI"/><ref name="Languages spoken at home in Australia">{{cite web|title=In the Australia, 18% of people spoke a language other than English at home in 2011.|url=http://profile.id.com.au/australia/language|website=profile.id.com.au/|publisher=Australian Bureau of Statistics (ABS)|access-date=21 October 2014|archive-date=26 December 2018|archive-url=https://web.archive.org/web/20181226071838/https://profile.id.com.au/australia/language|url-status=live}}</ref><ref>{{cite news|title=India-born Malayalam-speaking community in Australia: Some interesting trends|url=http://timesofindia.indiatimes.com/nri/contributors/contributions/anubhav-tewari/India-born-Malayalam-speaking-community-in-Australia-Some-interesting-trends/articleshow/38471723.cms|access-date=21 October 2014|work=The Times of India|issue=16 July 2014|ref=India-born Malayalam-speaking community in Australia: Some interesting trends|archive-date=26 December 2018|archive-url=https://web.archive.org/web/20181226071834/https://timesofindia.indiatimes.com/nri/contributors/contributions/anubhav-tewari/India-born-Malayalam-speaking-community-in-Australia-Some-interesting-trends/articleshow/38471723.cms|url-status=live}}</ref>
| region13 = {{Flag|Canada}}
| pop13 = 77,910
| ref13 = <ref>{{Cite web |last=Government of Canada |first=Statistics Canada |date=2022-08-17 |title=Knowledge of languages by age and gender: Canada, provinces and territories, census metropolitan areas and census agglomerations with parts |url=https://www150.statcan.gc.ca/t1/tbl1/en/tv.action?pid=9810021701 |access-date=2022-10-12 |website=www12.statcan.gc.ca}}</ref>
| region14 = {{Flag|United Kingdom}}
| pop14 = 45,264
| ref14 = <ref>{{Cite news|url = http://www.thehindu.com/todays-paper/survey-finds-only-1625-lakh-norks/article5299108.ece|title = Survey finds only 16.25 lakh NoRKs|newspaper = The Hindu|date = 31 October 2013|access-date = 18 December 2017|archive-date = 24 August 2023|archive-url = https://web.archive.org/web/20230824120826/https://www.thehindu.com/todays-paper/survey-finds-only-1625-lakh-norks/article5299108.ece|url-status = live}}</ref>
| region15 = {{Flag|Germany}}
| pop15 = 25,000–45,000
| ref15 = <ref>{{Cite news|url=https://www.thehindu.com/news/national/kerala/learning-german-made-easy-for-keralites/article67334186.ece#:~:text=According%20to%202020%20statistics%2C%20there,various%20courses%20at%20German%20universities. | title=Learning German made easy for Keralites | newspaper=The Hindu | date=22 September 2023 | last1=Muringatheri | first1=Mini }}</ref>
| region16 = {{Flag|Singapore}}
| pop16 = 26,000
| ref16 = <ref>{{Cite web|url = https://www.pmo.gov.sg/Newsroom/pm-lee-hsien-loong-singapore-malayalee-association-100th-anniversary-dinner|title = Singapore Malayalee Association 100th Anniversary|date = 27 December 2018|access-date = 15 October 2019|archive-date = 24 August 2023|archive-url = https://web.archive.org/web/20230824120830/https://www.pmo.gov.sg/Newsroom/pm-lee-hsien-loong-singapore-malayalee-association-100th-anniversary-dinner|url-status = live}}</ref>
| region17 = {{Flag|Ireland}}
| pop17 = 24,674
| ref17 = <ref>{{Cite web | url=https://www.cso.ie/en/releasesandpublications/ep/p-cpsr/censusofpopulation2022-summaryresults/migrationanddiversity/ | title=Irish Census 2022 | access-date=13 September 2023 | archive-date=5 August 2020 | archive-url=https://web.archive.org/web/20200805083706/https://statbank.cso.ie/px/pxeirestat/Statire/SelectVarVal/Define.asp?maintable=E7010&PLanguage=0 | url-status=live }}</ref>
| region18 = {{Flag|New Zealand}}
| pop18 = 14,604
| ref18 = <ref>{{Cite web |date=30 April 2020 |title=2018 Census Totals by Topic – National Highlights (Updated) |url=https://www.stats.govt.nz/information-releases/2018-census-totals-by-topic-national-highlights-updated |access-date=2 October 2020 |publisher=[[Statistics New Zealand]]}}</ref>
| region19 = {{Flag|Pakistan}}
| pop19 = 6,000
| ref19 = <ref>{{Cite web|url=http://www.dnaindia.com/world/report-where-malayalees-once-held-sway-4610|title=Where Malayalees once held sway|work=DNA India|date=5 October 2005|access-date=11 August 2015|archive-date=2 February 2021|archive-url=https://web.archive.org/web/20210202131437/https://www.dnaindia.com/world/report-where-malayalees-once-held-sway-4610|url-status=live}}</ref>
| region20 = {{Flag|France}}
| pop20 = 5,000
| ref20 =
| region21 = {{Flag|Switzerland}}
| pop21 = 5,000
| ref21 = <ref>{{cite news|url=https://www.thehindu.com/features/metroplus/with-kerala-in-their-hearts/article2777677.ece|title=With Kerala in their hearts.... |access-date=17 May 2023|archive-date=24 August 2023|archive-url=https://web.archive.org/web/20230824120826/https://www.thehindu.com/features/metroplus/with-kerala-in-their-hearts/article2777677.ece|url-status=live}}</ref>
| region22 = {{Flag|Indonesia}}
| pop22 = 4,000
| ref22 = {{citation needed|date=May 2019}}
| region23 = {{Flag|Poland}}
| pop23 = 7,122
| region24 = {{Flag|Austria}}
| pop24 = 3,785
| ref24 = <ref>{{Cite web | url=http://www.viennamalayaleeassociation.com/ | title=Vienna Malayalee Association | access-date=21 September 2017 | archive-date=14 June 2021 | archive-url=https://web.archive.org/web/20210614105941/http://viennamalayaleeassociation.com/ | url-status=live }}</ref>
| region25 = {{Flag|Finland}}
| pop25 = 633
| ref25 = <ref>{{Cite web | url=http://pxnet2.stat.fi/PXWeb/pxweb/fi/StatFin/StatFin__vrm__vaerak/statfin_vaerak_pxt_11rl.px/table/tableViewLayout1/?rxid=726cd24d-d0f1-416a-8eec-7ce9b82fd5a4 | title=Väestö 31.12. Muuttujina Maakunta, Kieli, Ikä, Sukupuoli, Vuosi ja Tiedot | access-date=22 July 2019 | archive-date=7 April 2021 | archive-url=https://web.archive.org/web/20210407133215/https://pxnet2.stat.fi/PXWeb/pxweb/fi/StatFin/StatFin__vrm__vaerak/statfin_vaerak_pxt_11rl.px/?rxid=726cd24d-d0f1-416a-8eec-7ce9b82fd5a4 | url-status=dead }}</ref>
| region26 = {{Flag|Japan}}
| pop26 = 500
| ref26 = <ref>{{Cite web|url=http://www.nihonkairali.com/display.aspx?v=s&id=130&hs=1|title=Welcome to Nionkairali.com – Indian Malayalees in Japan- Japan malayalees, Malayali, Keralite, Tokyo|website=nihonkairali.com|access-date=21 September 2017|archive-date=7 May 2021|archive-url=https://web.archive.org/web/20210507231451/http://nihonkairali.com/display.aspx?v=s&id=130&hs=1|url-status=live}}</ref>
| langs = [[ಮಲಯಾಳಂ]]
| religions = '''ಬಹುಮತ'''<br />[[File:Om.svg|20px]] [[ಹಿಂದೂ ಧರ್ಮ]]<br/>
'''ಅಲ್ಪಸಂಖ್ಯಾತ'''<br /> {{hlist|[[File:Allah-green.svg|20px]] [[ಇಸ್ಲಾಂ]]|[[File:Latin Cross.svg|15px]] [[ಕ್ರೈಸ್ತ ಧರ್ಮ]]<ref name="censusindia2011religion">{{cite web |title=Population by religious communities – Census of India |url=http://www.censusindia.gov.in/2011census/C-01.html |url-status=dead |archive-url=https://web.archive.org/web/20210202132923/https://www.censusindia.gov.in/2011census/C-01.html |archive-date=2 February 2021 |access-date=26 August 2015}}</ref>}}
}}
{{Infobox ethnonym
|person=മലയാളി (ಮಲಯಾಳಿ)
|people=മലയാളികൾ (ಮಲಯಾಳಿಗಳು)
|language=മലയാളം (ಮಲಯಾಳಂ)
|country=മലയാള രാജ്യം (ಮಲಯಾಳ ರಾಜ್ಯಂ)
|root=മലയാളം (ಮಲಯಾಳಂ)
}}
'''ಮಲಯಾಳಿಗಳು''' ({{IPA|ml|mɐlɐjaːɭi|lang}}; ಮಲಯಾಳಿ ಎಂದೂ ಕರೆಯಲಾಗುತ್ತದೆ ಮತ್ತು ಕೆಲವೊಮ್ಮೆ '''ಕೇರಳೀಯರು''' ಎಂಬ [[ಜನಪದ ಹೆಸರು|ಜನಪದ ಹೆಸರಿನಿಂದ]] ಕರೆಯಲಾಗುತ್ತದೆ) ಇವರು [[ದಕ್ಷಿಣ ಭಾರತ|ದಕ್ಷಿಣ ಭಾರತದ]] [[ಕೇರಳ]] ರಾಜ್ಯ ಮತ್ತು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳೀಯರಾದ [[ದ್ರಾವಿಡ ಜನಾಂಗ|ದ್ರಾವಿಡ ಜನಾಂಗದ]] ಗುಂಪಾಗಿದ್ದಾರೆ. ಇವರು ಪ್ರಧಾನವಾಗಿ [[ಮಲಯಾಳಂ]] ಭಾಷೆಯ ಮಾತೃಭಾಷಿಗಳಾಗಿದ್ದು, ಇದು ಭಾರತದ ಹನ್ನೊಂದು [[ಶಾಸ್ತ್ರೀಯ ಭಾಷೆಗಳು|ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="'Classical' status for Malayalam">{{cite news |url=http://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India |archive-url=https://web.archive.org/web/20130927134256/http://www.thehindu.com/todays-paper/tp-national/classical-status-for-malayalam/article4744630.ece |archive-date=27 September 2013 |url-status=live}}</ref> ಕೇರಳ ರಾಜ್ಯವನ್ನು ೧೯೫೬ರಲ್ಲಿ [[ರಾಜ್ಯ ಪುನರ್ವಿಂಗಡನೆ ಕಾಯಿದೆ|ರಾಜ್ಯ ಪುನರ್ವಿಂಗಡನೆ ಕಾಯಿದೆಯ]] ಮೂಲಕ ರಚಿಸಲಾಯಿತು. ಅದಕ್ಕೂ ಮೊದಲು, ೧೮೦೦ರ ದಶಕದಿಂದ [[ಬ್ರಿಟಿಷ್ ರಾಜ್]]ನ [[ಕೊಚ್ಚಿ ಸಾಮ್ರಾಜ್ಯ]], [[ತಿರುವಾಂಕೂರು]], [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ಅಸ್ತಿತ್ವದಲ್ಲಿದ್ದವು. ಮಲಬಾರ್ ಜಿಲ್ಲೆಯು [[ಟಿಪು ಸುಲ್ತಾನ್]]ನಿಂದ [[ಮೂರನೇ ಆಂಗ್ಲೋ-ಮೈಸೂರು ಯುದ್ಧ|ಮೂರನೇ ಮೈಸೂರು ಯುದ್ಧದ]] (೧೭೯೦–೯೨) ಮೂಲಕ ಬ್ರಿಟಿಷ್ ಭಾರತೀಯರಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟಿತು. ಅದಕ್ಕೂ ಮೊದಲು, ಮಲಬಾರ್ ಜಿಲ್ಲೆಯು [[ಕೋಳಿಕ್ಕೋಡ್ ಜಾಮೋರಿನ್|ಕೋಳಿಕ್ಕೋಡ್ ಜಾಮೋರಿನ್]]ಗಳು, [[ತಾನೂರು ಸಾಮ್ರಾಜ್ಯ]], [[ಅರಕ್ಕಲ್ ಸಾಮ್ರಾಜ್ಯ]], [[ಕೊಲತುನಾಡು]], [[ವಳ್ಳುವನಾಡು ಸಾಮ್ರಾಜ್ಯ|ವಳ್ಳುವನಾಡು]] ಮತ್ತು [[ಪಾಲಕ್ಕಾಡ್]] ರಾಜರನ್ನು ಒಳಗೊಂಡಂತೆ ವಿವಿಧ ರಾಜ್ಯಗಳ ಅಡಿಯಲ್ಲಿತ್ತು.<ref name="Travancore 2011">"Travancore." Encyclopædia Britannica. ''Encyclopædia Britannica''. Encyclopædia Britannica Inc., 2011. Web. 11 November 2011.</ref><ref>Chandra Mallampalli, Christians and Public Life in Colonial South India, 1863–1937: Contending with Marginality, RoutledgeCurzon, 2004, p. 30</ref>
೨೦೧೧ರ ಭಾರತೀಯ ಜನಗಣತಿಯ ಪ್ರಕಾರ, ಕೇರಳದಲ್ಲಿ ಸುಮಾರು ೩.೩ ಕೋಟಿ ಮಲಯಾಳಿಗಳಿದ್ದು,<ref name = "Censusedia"/> ಇದು ರಾಜ್ಯದ ಒಟ್ಟು ಜನಸಂಖ್ಯೆಯ ೯೭% ರಷ್ಟಿದೆ. ಮಲಯಾಳಿ ಅಲ್ಪಸಂಖ್ಯಾತರು ನೆರೆಯ [[ತಮಿಳುನಾಡು]] ರಾಜ್ಯದಲ್ಲಿ, ಮುಖ್ಯವಾಗಿ ಕನ್ಯಾಕುಮಾರಿ ಜಿಲ್ಲೆ ಮತ್ತು ನೀಲಗಿರಿ ಜಿಲ್ಲೆಯಲ್ಲಿ ಮತ್ತು [[ಕರ್ನಾಟಕ]]ದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮತ್ತು ಭಾರತದ ಇತರ [[ಭಾರತದ ಮಹಾನಗರ ಪ್ರದೇಶಗಳ ಪಟ್ಟಿ|ಮಹಾನಗರ ಪ್ರದೇಶಗಳಲ್ಲಿ]] ಕಂಡುಬರುತ್ತಾರೆ. ೨೦ನೇ ಶತಮಾನದ ಉತ್ತರಾರ್ಧದ ಅವಧಿಯಲ್ಲಿ, [[ಗಲ್ಫ್ ಸಹಕಾರ ಮಂಡಳಿ|ಪರ್ಷಿಯನ್ ಗಲ್ಫ್]] ದೇಶಗಳಲ್ಲಿ ಗಮನಾರ್ಹ ಮಲಯಾಳಿ ಸಮುದಾಯಗಳು ಹೊರಹೊಮ್ಮಿವೆ, ಇವುಗಳಲ್ಲಿ [[ಸಂಯುಕ್ತ ಅರಬ್ ಸಂಸ್ಥಾನಗಳು]] (ಯುಎಇ), [[ಬಹ್ರೇನ್]], [[ಸೌದಿ ಅರೇಬಿಯಾ]], [[ಓಮಾನ್]], [[ಕತಾರ್]] ಮತ್ತು [[ಕುವೈತ್]] ಸೇರಿವೆ ಮತ್ತು ಸ್ವಲ್ಪ ಮಟ್ಟಿಗೆ, ಪ್ರಾಥಮಿಕವಾಗಿ ವಲಸೆ ಹಿನ್ನೆಲೆಯನ್ನು ಹೊಂದಿರುವ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ [[ಮಲೇಶಿಯಾ]], [[ಸಿಂಗಾಪುರ್]], [[ಅಮೇರಿಕಾ ಸಂಯುಕ್ತ ಸಂಸ್ಥಾನಗಳು]] (ಯುಎಸ್), [[ಯುನೈಟೆಡ್ ಕಿಂಗ್ಡಮ್]] (ಯುಕೆ), [[ಆಸ್ಟ್ರೇಲಿಯಾ]], [[ನ್ಯೂಜಿಲೆಂಡ್]] ಮತ್ತು [[ಕೆನಡಾ]]ಗಳಿಗೂ ಸಹ. ೨೦೧೩ರ ಹೊತ್ತಿಗೆ, ವಿಶ್ವದಾದ್ಯಂತ ಸುಮಾರು ೧೬ ಲಕ್ಷ ಜನಾಂಗೀಯ ಮಲಯಾಳಿ [[ಪ್ರವಾಸಿಗಳು]] ಇದ್ದಾರೆಂದು ಅಂದಾಜಿಸಲಾಗಿದೆ.<ref name="MOFAT">{{Cite book|publisher=Ministry of Foreign Affairs and Trade|location=South Korea|year=2015|access-date=2014-03-30|url=http://www.index.go.kr/potal/main/EachDtlPageDetail.do?idx_cd=1682|title=재외동포현황 총계(2015)/Total number of overseas Koreans (2015)|ref=CITEREFMOFAT2013|archive-date=23 April 2019|archive-url=https://web.archive.org/web/20190423043627/http://www.index.go.kr/potal/main/EachDtlPageDetail.do?idx_cd=1682|url-status=live}}</ref> ೨೦೨೦ರ ವರ್ಷದಲ್ಲಿ [[ಮಲೇಶಿಯನ್ ಮಲಯಾಳಿ|ಮಲೇಶಿಯಾದ ಮಲಯಾಳಿಗಳ]] ಅಂದಾಜು ಜನಸಂಖ್ಯೆಯು ಸುಮಾರು ೩,೪೮,೦೦೦ ಆಗಿದ್ದು, ಇದು ಮಲೇಶಿಯಾದ ಒಟ್ಟು ಭಾರತೀಯ ಜನಸಂಖ್ಯೆಯ ೧೨.೫% ರಷ್ಟಿದೆ. ಇದು ಮಲೇಶಿಯಾದಲ್ಲಿ ತಮಿಳರ ನಂತರ ಎರಡನೇ ಅತಿದೊಡ್ಡ ಭಾರತೀಯ ಜನಾಂಗೀಯ ಗುಂಪಾಗಿದೆ. ಮಲೇಶಿಯಾದಲ್ಲಿ ೧೮ ರಿಂದ ೩೦ ವರ್ಷ ವಯಸ್ಸಿನ ಹೆಚ್ಚಿನ ಮಲಯಾಳಿ ಜನಸಂಖ್ಯೆಯು ಮಲೇಶಿಯನ್ ನಾಗರಿಕರಾಗಿ ಮೂರನೇ, ನಾಲ್ಕನೇ ಅಥವಾ ಐದನೇ ತಲೆಮಾರಿನವರಾಗಿ ವಾಸಿಸುತ್ತಿದ್ದಾರೆಂದು ತಿಳಿದುಬಂದಿದೆ. [[ಎ. ಆರ್. ರಾಜರಾಜ ವರ್ಮ]] ಅವರ ಪ್ರಕಾರ, ಮಲಯಾಳಂ ಎಂಬುದು ಸ್ಥಳದ ಹೆಸರಾಗಿತ್ತು, ನಂತರ ಅದು ಜನರು ಮಾತನಾಡುವ ಭಾಷೆಯ ಹೆಸರಾಯಿತು.<ref>{{cite book|last=Varma|first=A.R. Rajaraja|title=Keralapanineeyam|publisher=D C Books|year=2005|location=Kottayam|isbn=81-7130-672-1}}</ref>
==ವ್ಯುತ್ಪತ್ತಿ==
ಮಲಯಾಳಿ ಎಂಬುದು ಮಲಯಾಳಂ ಪದಗಳಾದ ''ಮಲ'' "ಬೆಟ್ಟ", ''ಆಳಿ'' "ವ್ಯಕ್ತಿ/ಆಡಳಿತಗಾರ" ಎಂಬುದರಿಂದ ಬಂದಿದೆ. ಮಲಯಾಳಿಗಳಿಗೆ ಬಳಸಲಾಗುತ್ತಿದ್ದ ಇನ್ನೊಂದು ಪದವೆಂದರೆ ಐತಿಹಾಸಿಕವಾಗಿ ''ಮಲಬಾರಿ/ಮಲಬಾರೀಸ್'' ಆಗಿದ್ದು, ಇದು ಮಲಯಾಳಂ ಪದವಾದ ''ಮಲ'' (ಬೆಟ್ಟ), [[ಪರ್ಷಿಯನ್ ಭಾಷೆ|ಪರ್ಷಿಯನ್]]/[[ಅರಬ್ಬೀ ಭಾಷೆ|ಅರಬ್ಬೀ]] ಪದವಾದ ''ಬರ್'' (ದೇಶ/ಖಂಡ) ಮತ್ತು ಪ್ರತ್ಯಯವಾದ ''-ಈ'' "ವ್ಯಕ್ತಿ" ಎಂಬುದರ ಸಂಯೋಜನೆಯಿಂದ ಬಂದಿದೆ.<ref>{{Cite book |last=Logan |first=William |url=https://archive.org/details/malabarmanual0000loga/page/1/mode/1up |title=Malabar Manual, Vol. 1 |date=1887 |publisher=Superintendent, Government Press (Madras) |others=Servants of Knowledge |isbn=978-81-206-0446-9 |pages=1}}</ref> ''ಮಲಯಾಳಿ'' ಮತ್ತು ''ಮಲಬಾರಿ'' ಪದಗಳು ಪರ್ಯಾಯ ಪದಗಳಾಗಿವೆ.<ref name="Malabar">{{cite book |last1=Sreedhara Menon |first1=A. |title=''Kerala Charitram'' |date=January 2007 |publisher=DC Books |location=Kottayam |isbn=978-81-264-1588-5 |page=27 |edition=2007 |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |access-date=19 July 2020 |archive-date=13 November 2021 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |url-status=live }}</ref><ref name="Logan">Malabar Manual (1887), William Logan, Calicut</ref>
''[[ಸ್ಕಂದ ಪುರಾಣ]]''ವು [[ಥಚುದಾಯ ಕೈಮಲ್]]ರ ಚರ್ಚ್ ಅಧಿಕಾರಿಯನ್ನು ಉಲ್ಲೇಖಿಸುತ್ತದೆ, ಇವರನ್ನು ''ಮಾಣಿಕ್ಕಂ ಕೇರಳರ್'' (ಕೇರಳದ ಮಾಣಿಕ್ಯ ರಾಜ) ಎಂದು ಕರೆಯಲಾಗುತ್ತದೆ, ಇದು [[ಕೂಡಲ್ಮಾಣಿಕ್ಯಂ]] ದೇವಾಲಯದ ದೇವತೆಗೆ ಸಮಾನಾರ್ಥಕವಾಗಿದೆ.<ref>See Sahyadri Kanda Chapter 7 in Skanda Purana. Rocher, Ludo (1986). The Puranas. Otto Harrassowitz Verlag. {{ISBN|978-3447025225}}.</ref><ref>Who's Who in Madras 1934</ref>
==ಭೌಗೋಳಿಕ ವಿತರಣೆ ಮತ್ತು ಜನಸಂಖ್ಯೆ==
{{See also|ಕೇರಳ ಗಲ್ಫ್ ವಲಸೆ}}
ಮಲಯಾಳಂ ಎಂಬುದು ನೈಋತ್ಯ ಭಾರತದ ([[ಮಂಗಳೂರು]] ನಿಂದ [[ಕನ್ಯಾಕುಮಾರಿ]] ವರೆಗೆ) ಮತ್ತು [[ಅರೇಬಿಯನ್ ಸಮುದ್ರ]]ದಲ್ಲಿನ [[ಲಕ್ಷದ್ವೀಪ]] ದ್ವೀಪಗಳ ಸ್ಥಳೀಯ ಜನರು ಮಾತನಾಡುವ ಭಾಷೆಯಾಗಿದೆ. ೨೦೦೧ರ ಭಾರತೀಯ ಜನಗಣತಿಯ ಪ್ರಕಾರ, ಕೇರಳದಲ್ಲಿ ೩,೦೮,೦೩,೭೪೭ ಮಂದಿ ಮಲಯಾಳಂ ಭಾಷಿಕರಿದ್ದು, ಇದು ಭಾರತದಲ್ಲಿನ ಒಟ್ಟು ಮಲಯಾಳಂ ಭಾಷಿಕರ ಸಂಖ್ಯೆಯ ೯೩.೨% ಮತ್ತು ರಾಜ್ಯದ ಒಟ್ಟು ಜನಸಂಖ್ಯೆಯ ೯೬.೭% ರಷ್ಟಿದೆ. [[ತಮಿಳುನಾಡು]]ನಲ್ಲಿ ೭,೦೧,೬೭೩ (ಒಟ್ಟು ಸಂಖ್ಯೆಯ ೨.೧%), [[ಕರ್ನಾಟಕ]]ದಲ್ಲಿ ೫,೫೭,೭೦೫ (೧.೭%) ಮತ್ತು [[ಮಹಾರಾಷ್ಟ್ರ]]ದಲ್ಲಿ ೪,೦೬,೩೫೮ (೧.೨%) ಮಂದಿ ಮತ್ತಷ್ಟು ಇದ್ದರು. ಲಕ್ಷದ್ವೀಪದಲ್ಲಿ ಮಲಯಾಳಂ ಭಾಷಿಕರ ಸಂಖ್ಯೆ ೫೧,೧೦೦ ಆಗಿದ್ದು, ಇದು ಒಟ್ಟು ಸಂಖ್ಯೆಯ ಕೇವಲ ೦.೧೫% ರಷ್ಟಿದೆ, ಆದರೆ ಲಕ್ಷದ್ವೀಪದ ಜನಸಂಖ್ಯೆಯ ಸುಮಾರು ೮೪% ರಷ್ಟಿದೆ. ಒಟ್ಟಾರೆಯಾಗಿ, ೨೦೦೧ರಲ್ಲಿ ಮಲಯಾಳಿಗಳು ಒಟ್ಟು ಭಾರತೀಯ ಜನಸಂಖ್ಯೆಯ ೩.೨೨% ರಷ್ಟಿದ್ದರು. ೨೦೦೧ರಲ್ಲಿ ಭಾರತದಲ್ಲಿನ ಒಟ್ಟು ೩,೩೦,೬೬,೩೯೨ ಮಲಯಾಳಂ ಭಾಷಿಕರ ಪೈಕಿ, ೩,೩೦,೧೫,೪೨೦ ಮಂದಿ ಪ್ರಮಾಣಿತ ಉಪಭಾಷೆಗಳನ್ನು ಮಾತನಾಡುತ್ತಿದ್ದರು, ೧೯,೬೪೩ ಮಂದಿ ''ಯೆರವ'' ಉಪಭಾಷೆಯನ್ನು ಮಾತನಾಡುತ್ತಿದ್ದರು ಮತ್ತು ೩೧,೩೨೯ ಮಂದಿ ''ಎರನಾಡನ್'' ನಂತಹ ಪ್ರಮಾಣಿತವಲ್ಲದ ಪ್ರಾದೇಶಿಕ ಭಿನ್ನತೆಗಳನ್ನು ಮಾತನಾಡುತ್ತಿದ್ದರು.<ref name = "Censusedia">http://www.censusindia.gov.in/Census_Data_2001/Census_Data_Online/Language/data_on_language.html {{Webarchive|url=https://web.archive.org/web/20120110230245/http://www.censusindia.gov.in/Census_Data_2001/Census_Data_Online/Language/data_on_language.html |date=10 January 2012 }}, ''censusindia.net''</ref> ೧೯೯೧ರ ಜನಗಣತಿ ದತ್ತಾಂಶದ ಪ್ರಕಾರ, ಭಾರತದಲ್ಲಿನ ಎಲ್ಲಾ ಮಲಯಾಳಂ ಭಾಷಿಕರಲ್ಲಿ ೨೮.೮೫% ಮಂದಿ ಎರಡನೇ ಭಾಷೆಯನ್ನು ಮಾತನಾಡುತ್ತಿದ್ದರು ಮತ್ತು ಒಟ್ಟು ೧೯.೬೪% ಮಂದಿ ಮೂರು ಅಥವಾ ಹೆಚ್ಚಿನ ಭಾಷೆಗಳನ್ನು ತಿಳಿದಿದ್ದರು. ತಮಿಳುನಾಡಿನ [[ನೀಲಗಿರಿ ಜಿಲ್ಲೆ]]ಯ ಹಿಂದಿನ [[ಗುಡಲೂರು ತಾಲ್ಲೂಕು]] (ಈಗ ಗುಡಲೂರು ಮತ್ತು ಪಂತಲೂರು ತಾಲ್ಲೂಕುಗಳು) ನಲ್ಲಿ ಮಲಯಾಳಂ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದ್ದು, ಇದು ೪೮.೮% ಜನಸಂಖ್ಯೆಯನ್ನು ಹೊಂದಿದೆ ಮತ್ತು ೧೯೫೧ರ ಜನಗಣತಿ ವರದಿಯ ಪ್ರಕಾರ [[ದಕ್ಷಿಣ ಕನ್ನಡ]]ದ ಮಂಗಳೂರು ಮತ್ತು ಪುತ್ತೂರು ತಾಲ್ಲೂಕುಗಳಲ್ಲಿ ಇದು ಕ್ರಮವಾಗಿ ೨೧.೨% ಮತ್ತು ೧೫.೪% ರಷ್ಟು ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ.<ref>{{Cite web |url=http://lsi.gov.in/ |title=South Kanara, The Nilgiris, Malabar and Coimbators Districts |access-date=8 June 2021 |archive-date=2 October 2022 |archive-url=https://web.archive.org/web/20221002110639/http://lsi.gov.in/MTSI_APP/(S(d5i44a45mqlxje45spluigat))/default.aspx |url-status=live }}</ref> ಕರ್ನಾಟಕದ [[ಕೊಡಗು ಜಿಲ್ಲೆ]]ಯಲ್ಲಿ ಒಟ್ಟು ಜನಸಂಖ್ಯೆಯ ೨೫.೫೭% ರಷ್ಟು ಜನರು ಮಲಯಾಳಿಗಳಾಗಿದ್ದು, [[ವಿರಾಜಪೇಟೆ]] ತಾಲ್ಲೂಕಿನಲ್ಲಿ ಮಲಯಾಳಿಗಳು ಅತಿದೊಡ್ಡ ಭಾಷಾ ಗುಂಪನ್ನು ರೂಪಿಸುತ್ತಾರೆ.<ref name="Language">{{cite web |title=Census of India – Language |url=http://censusindia.gov.in/2011census/C-16.html |website=censusindia.gov.in |access-date=17 April 2020 |archive-date=1 November 2021 |archive-url=https://web.archive.org/web/20211101020704/https://www.censusindia.gov.in/2011census/C-16.html |url-status=live }}</ref> ೨೦೧೧ರ ಜನಗಣತಿಯ ಪ್ರಕಾರ ಕೊಡಗು ಜಿಲ್ಲೆಯ ಸುಮಾರು ಮೂರನೇ ಒಂದು ಭಾಗದಷ್ಟು ಮಲಯಾಳಿಗಳು [[ರಾವುಲಾ ಭಾಷೆ|ಯೆರವ ಉಪಭಾಷೆಯನ್ನು]] ಮಾತನಾಡುತ್ತಾರೆ, ಇದು ಕೊಡಗು ಮತ್ತು [[ವಯನಾಡು]]ಗೆ ಸ್ಥಳೀಯವಾಗಿದೆ.<ref name="Language"/> ಕನ್ಯಾಕುಮಾರಿ ಜಿಲ್ಲೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯು ಸಹ ಮಲಯಾಳಿಗಳು. ೨೦೧೧ರ ಭಾರತೀಯ ಜನಗಣತಿಯ ಪ್ರಕಾರ, ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಮಾಹೆ ಜಿಲ್ಲೆಯು ೪೧,೮೧೬ ಜನಸಂಖ್ಯೆಯನ್ನು ಹೊಂದಿದ್ದು, ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.
ಸ್ವಾತಂತ್ರ್ಯಕ್ಕೂ ಮುನ್ನ, [[ಬ್ರಿಟಿಷ್ ಮಲಯ|ಮಲಯ]]ವು ಅನೇಕ ಮಲಯಾಳಿಗಳನ್ನು ಆಕರ್ಷಿಸಿತು. ಹೆಚ್ಚಿನ ಸಂಖ್ಯೆಯ ಮಲಯಾಳಿಗಳು [[ಚೆನ್ನೈ]] (ಮದ್ರಾಸ್), [[ದೆಹಲಿ]], [[ಬೆಂಗಳೂರು]], ಮಂಗಳೂರು, [[ಕೊಯಮತ್ತೂರು]], [[ಹೈದರಾಬಾದ್, ಆಂಧ್ರಪ್ರದೇಶ|ಹೈದರಾಬಾದ್]], [[ಮುಂಬೈ]] (ಬಾಂಬೆ), [[ಅಹಮದಾಬಾದ್]] ಮತ್ತು [[ಚಂಡೀಗಢ]]ಗಳಲ್ಲಿ ನೆಲೆಸಿದ್ದಾರೆ. ಅನೇಕ ಮಲಯಾಳಿಗಳು [[ಮಧ್ಯಪ್ರಾಚ್ಯ]], [[ಅಮೇರಿಕಾ ಸಂಯುಕ್ತ ಸಂಸ್ಥಾನಗಳು]], [[ಕೆನಡಾ]], [[ಆಸ್ಟ್ರೇಲಿಯಾ]], [[ನ್ಯೂಜಿಲೆಂಡ್]] ಮತ್ತು [[ಯುರೋಪ್]]ಗಳಿಗೂ ವಲಸೆ ಹೋಗಿದ್ದಾರೆ. ೨೦೦೯–೨೦೧೩ರ ಹೊತ್ತಿಗೆ, ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮಲಯಾಳಿ ಮೂಲದ ಸುಮಾರು ೧,೪೬,೦೦೦ ಜನರಿದ್ದರು,<ref>{{Cite web |title=Detailed Languages Spoken at Home and Ability to Speak English for the Population 5 Years and Over: 2009–2013 |url=https://www.census.gov/data/tables/2013/demo/2009-2013-lang-tables.html |access-date=2022-06-12 |website=Census.gov |archive-date=12 April 2020 |archive-url=https://web.archive.org/web/20200412195838/https://www.census.gov/data/tables/2013/demo/2009-2013-lang-tables.html |url-status=live }}</ref> ಇವರಲ್ಲಿ ಸುಮಾರು ೪೦,೦೦೦ ಮಂದಿ ನ್ಯೂಯಾರ್ಕ್ [[ನ್ಯೂಯಾರ್ಕ್ ಮಹಾನಗರ ಪ್ರದೇಶ|ತ್ರಿ-ರಾಜ್ಯ]] ಪ್ರದೇಶದಲ್ಲಿ ವಾಸಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ.<ref>{{cite web |title=Keralite Indians in the New York Metro Area |url=https://unreachednewyork.com/wp-content/uploads/2012/11/Keralite-Profile-Final.pdf |archive-url=https://web.archive.org/web/20230824120828/https://unreachednewyork.com/wp-content/uploads/2012/11/Keralite-Profile-Final.pdf |archive-date=24 August 2023 |url-status=dead }}</ref> ೨೦೦೬ರಲ್ಲಿ ಆಸ್ಟ್ರೇಲಿಯಾದಲ್ಲಿ ೭,೦೯೩ ಮಂದಿ ಮಲಯಾಳಂ ಭಾಷಿಕರಿದ್ದರು.<ref name="IMMI">{{cite web|url=http://www.immi.gov.au/media/publications/statistics/immigration-update/people-australia-2013-statistics.pdf |title=The People of Australia: Statistics from the 2011 Census |access-date=2014-07-14 |url-status=dead |archive-url=https://web.archive.org/web/20140714131850/http://www.immi.gov.au/media/publications/statistics/immigration-update/people-australia-2013-statistics.pdf |archive-date=14 July 2014 }}</ref> ೨೦೦೧ರ [[ಕೆನಡಾ]] ಜನಗಣತಿಯು ೭,೦೭೦ ಜನರು ಮಲಯಾಳಂ ಅನ್ನು ತಮ್ಮ ಮಾತೃಭಾಷೆಯಾಗಿ ಪಟ್ಟಿ ಮಾಡಿದ್ದಾರೆಂದು ವರದಿ ಮಾಡಿದೆ, ಹೆಚ್ಚಾಗಿ [[ಗ್ರೇಟರ್ ಟೊರಾಂಟೊ ಪ್ರದೇಶ]] ಮತ್ತು [[ದಕ್ಷಿಣ ಒಂಟಾರಿಯೋ]]ದಲ್ಲಿ. ೨೦೧೦ರಲ್ಲಿ, ಸಿಂಗಾಪುರದ ಜನಸಂಖ್ಯೆಯ ಜನಗಣತಿಯು ಸಿಂಗಾಪುರದಲ್ಲಿ ೨೬,೩೪೮ ಮಂದಿ ಮಲಯಾಳಿಗಳಿದ್ದಾರೆಂದು ವರದಿ ಮಾಡಿದೆ.<ref>{{Cite book|title=From Kerala to Singapore : Voices from the Singapore Malayalee community|last=Pillai|first=Anitha Devi|publisher=Marshall Cavendish Pte Ltd.|others=Puva Arumugam|year=2017|isbn=9789814721837|location=Singapore|oclc=962741080}}</ref> ೨೦೦೬ರ ನ್ಯೂಜಿಲೆಂಡ್ ಜನಗಣತಿಯು ೨,೧೩೯ ಭಾಷಿಕರನ್ನು ವರದಿ ಮಾಡಿದೆ.<ref name="NZ">[http://www.stats.govt.nz/~/media/Statistics/Publications/Census/2006%20Census%20reports/QuickStats%20About%20A%20Subject/QuickStats%20About%20Culture%20and%20Identity/quickstats-about-culture-and-identity-tables.ashx Statistics New Zealand:Language spoken (total responses) for the 1996–2006 censuses (Table 16)] {{webarchive|url=https://web.archive.org/web/20130309170841/http://www.stats.govt.nz/~/media/Statistics/Publications/Census/2006%20Census%20reports/QuickStats%20About%20A%20Subject/QuickStats%20About%20Culture%20and%20Identity/quickstats-about-culture-and-identity-tables.ashx |date=9 March 2013 }}, ''stats.govt.nz''</ref> ೧೯೫೬ರಲ್ಲಿ [[ಫಿಜಿ]]ಯಲ್ಲಿ ೧೩೪ ಮಲಯಾಳಂ ಮಾತನಾಡುವ ಕುಟುಂಬಗಳು ವರದಿಯಾಗಿದ್ದವು. [[ಪರ್ಷಿಯನ್ ಗಲ್ಫ್]] ಪ್ರದೇಶಗಳಲ್ಲಿ, ವಿಶೇಷವಾಗಿ [[ಬಹ್ರೇನ್]], [[ಓಮಾನ್]], [[ಕತಾರ್]], [[ಯುಎಇ]], [[ಕುವೈತ್]] ಮತ್ತು ಯುರೋಪಿಯನ್ ಪ್ರದೇಶದಲ್ಲಿ ಮುಖ್ಯವಾಗಿ [[ಲಂಡನ್]]ನಲ್ಲಿ ಗಮನಾರ್ಹ ಮಲಯಾಳಿ ಜನಸಂಖ್ಯೆಯೂ ಇದೆ. ಚೆನ್ನೈ ನಗರವು ಕೇರಳದ ಹೊರಗಿನ ಮಹಾನಗರ ಪ್ರದೇಶದಲ್ಲಿ ಅತಿ ಹೆಚ್ಚು ಮಲಯಾಳಿ ಜನಸಂಖ್ಯೆಯನ್ನು ಹೊಂದಿದೆ, ನಂತರ ಬೆಂಗಳೂರು.
ಮಲೇಶಿಯಾದಲ್ಲಿ ಮಲಯಾಳಿ ನಾಗರಿಕರು ೨೦೨೦ರ ವರ್ಷದಲ್ಲಿ ೨,೨೯,೮೦೦ ಎಂದು ಅಂದಾಜಿಸಲಾಗಿದೆ ಆದರೆ ಮಲಯಾಳಿ ಪ್ರವಾಸಿಗರ ಜನಸಂಖ್ಯೆಯು ಸರಿಸುಮಾರು ೨,೦೦೦ ಆಗಿದೆ. ಅವರು ಮಲೇಶಿಯಾದಲ್ಲಿನ ಒಟ್ಟು ಭಾರತೀಯರ ಸಂಖ್ಯೆಯ ಸುಮಾರು ೧೦ ಪ್ರತಿಶತದಷ್ಟಿದ್ದಾರೆ.
[[File:Kerala Samajam, Hinkal, Mysore.jpg|thumb|ಕೇರಳ ಸಮಾಜಂ, ಮೈಸೂರು]]
==ಇತಿಹಾಸ ಮತ್ತು ಸಂಸ್ಕೃತಿ==
{{Main|ಕೇರಳದ ಇತಿಹಾಸ}}
ಪ್ರಾಚೀನ ಕಾಲದಲ್ಲಿ, ಪ್ರಸ್ತುತ ಕೇರಳದ ಜನರು [[ತಮಿಳಕಂ|ತಮಿಳಕಂ]]ನ [[ಚೇರ ಸಾಮ್ರಾಜ್ಯ|ಚೇರ ಸಾಮ್ರಾಜ್ಯ]]ದಿಂದ ಆಳಲ್ಪಟ್ಟಿದ್ದರು, ಇವರ ರಾಜಧಾನಿ ವಂಚಿಯಲ್ಲಿತ್ತು.<ref>{{Cite book |last=Vimala |first=Angelina |date=2007 |title=History and Civics |isbn=978-81-317-0336-6 |publisher=Pearson Education India |pages=107}}</ref>
ಮಲಯಾಳಿಗಳು [[ಮಲಬಾರ್ ಕರಾವಳಿ]] ಎಂದು ಕರೆಯಲ್ಪಡುವ ಐತಿಹಾಸಿಕ ಪ್ರದೇಶದಲ್ಲಿ ವಾಸಿಸುತ್ತಾರೆ, ಇದು ಸಾವಿರಾರು ವರ್ಷಗಳಿಂದ ಅಂತಾರಾಷ್ಟ್ರೀಯ ಮಸಾಲೆ ವ್ಯಾಪಾರದ ಪ್ರಮುಖ ಕೇಂದ್ರವಾಗಿದ್ದು, ಕನಿಷ್ಠ [[ರೋಮನ್ ಯುಗ]]ದಿಂದಲೂ [[ಟಾಲೆಮಿ]] ತನ್ನ [[ಟಾಲೆಮಿಯ ವಿಶ್ವ ನಕ್ಷೆ|ವಿಶ್ವ ನಕ್ಷೆಯಲ್ಲಿ]] ೧೫೦ ಕ್ರಿ.ಶ.ದಲ್ಲಿ ಇದನ್ನು ದಾಖಲಿಸಿದ್ದಾನೆ. ಆ ಕಾರಣಕ್ಕಾಗಿ, ಮಸಾಲೆ ವ್ಯಾಪಾರದ ಮೂಲಕ ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದಿಂದಾಗಿ ಮಲಯಾಳಿಗಳಲ್ಲಿ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯು ಸೃಷ್ಟಿಯಾಯಿತು. [[ಕೊಚ್ಚಿನ್ ಯಹೂದಿಗಳು|ಕೊಚ್ಚಿನ್ ಯಹೂದಿಗಳ]] ಆಗಮನ, [[ಸಂತ ಥಾಮಸ್ ಕ್ರೈಸ್ತರು]]ರ ಉದಯ ಮತ್ತು [[ಮಲಬಾರ್ ಮುಸ್ಲಿಮರು|ಮಾಪ್ಪಿಳ ಮುಸ್ಲಿಂ]] ಸಮುದಾಯದ ಬೆಳವಣಿಗೆಯು, ನಿರ್ದಿಷ್ಟವಾಗಿ, ಆಧುನಿಕ-ಯುಗದ ಮಲಯಾಳಿ ಸಂಸ್ಕೃತಿಯನ್ನು ರೂಪಿಸುವಲ್ಲಿ ಬಹಳ ಮಹತ್ವದ್ದಾಗಿತ್ತು. ನಂತರ, ೧೪೯೮ರ ನಂತರ ಆಗಮಿಸಿದ ಪೋರ್ಚುಗೀಸ್ [[ಲ್ಯಾಟಿನ್ ಕ್ರೈಸ್ತರು]], [[ಡಚ್ ಮಲಬಾರ್]], ಫ್ರೆಂಚ್ [[ಮಾಹೆ ಜಿಲ್ಲೆ|ಮಾಹೆ]], ಮತ್ತು ಬ್ರಿಟಿಷ್ [[ಆಂಗ್ಲೋ ಇಂಡಿಯನ್|ಇಂಗ್ಲೀಷ್]]ರು ತಮ್ಮ ಗುರುತನ್ನು ವಸಾಹತುಶಾಹಿ ಮತ್ತು ಸಂಪನ್ಮೂಲಗಳ ಕೊಳ್ಳೆಯ ಮೂಲಕ ಬಿಟ್ಟರು.
೨೦೧೭ರಲ್ಲಿ, ಸಿಂಗಾಪುರ ಮಲಯಾಳಿ ಸಮುದಾಯದ ವಿಕಾಸದ ೧೦೦ ವರ್ಷಗಳಿಗೂ ಹೆಚ್ಚಿನ ಅವಧಿಯ ವಿವರವಾದ ಅಧ್ಯಯನವು ''ಫ್ರಮ್ ಕೇರಳ ಟು ಸಿಂಗಾಪುರ: ವಾಯ್ಸಸ್ ಆಫ್ ದ ಸಿಂಗಾಪುರ ಮಲಯಾಳಿ ಕಮ್ಯುನಿಟಿ'' ಎಂಬ ಪುಸ್ತಕವಾಗಿ ಪ್ರಕಟವಾಯಿತು. ಇದು ಕೇರಳದ ಹೊರಗಿನ ಎನ್ಆರ್ಐ ಮಲಯಾಳಿ ಸಮುದಾಯದ ಉಪಸ್ಥಿತಿಯ ಮೊದಲ ಆಳವಾದ ಅಧ್ಯಯನವಾಗಿದೆ ಎಂದು ನಂಬಲಾಗಿದೆ.<ref>{{Cite book|title=From Kerala to Singapore : voices from the Singapore Malayalee community|last=Pillai|first=Anitha Devi|publisher=Marshall Cavendish|others=Puva Arumugam|year=2017|isbn=9789814721837|location=Singapore|oclc=962741080}}</ref>
===ಭಾಷೆ ಮತ್ತು ಸಾಹಿತ್ಯ===
{{main article|ಮಲಯಾಳಂ}}
{{see also|ಮಲಯಾಳಂ ಸಾಹಿತ್ಯ}}
[[File:Malayala lipi.svg|thumbnail|[[ಮಲಯಾಳಂ ಲಿಪಿ]]ಯಲ್ಲಿ ಬರೆಯಲಾದ ''മലയാളലിപി'' (ಅರ್ಥ: ಮಲಯಾಳಂ ಲಿಪಿ) ಪದ]]
ವಿವಾದಾಸ್ಪದವಾಗಿದ್ದರೂ, ವ್ಯಾಪಕವಾಗಿ ಹಿಡಿದಿರುವ ಅಭಿಪ್ರಾಯವು ಮಲಯಾಳಂ ಭಾಷೆಯು ಮಲಬಾರ್ ಕರಾವಳಿಯಲ್ಲಿ ಮಾತನಾಡಲಾಗುತ್ತಿದ್ದ ಆರಂಭಿಕ ಮಧ್ಯ [[ತಮಿಳು ಭಾಷೆ]]ಯ ಉಪಭಾಷೆಯಿಂದ ಬಂದಿದೆ ಎಂದು ಪರಿಗಣಿಸುತ್ತದೆ ಮತ್ತು ಇದು ಹೆಚ್ಚಾಗಿ ತಮಿಳು ಮಾತನಾಡುವ ಪ್ರದೇಶಗಳಿಂದ ತನ್ನ ಭೌಗೋಳಿಕ ಪ್ರತ್ಯೇಕತೆಯಿಂದಾಗಿ ಹುಟ್ಟಿಕೊಂಡಿದೆ. [[ಸಂಗಂ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.<ref name="clt.1"/> [[ಮಲಯಾಳಂ ಸಾಹಿತ್ಯ]]ವು ಪ್ರಾಚೀನ ಮೂಲವನ್ನು ಹೊಂದಿದೆ, ಮತ್ತು ೧೪ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್) ಅಂತಹ ವ್ಯಕ್ತಿಗಳನ್ನು ಒಳಗೊಂಡಿದೆ, ಇವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಸ್ಥಳೀಯ ಕೇರಳ ಕಾವ್ಯ ಎರಡರ ಉದಯವನ್ನು ಗುರುತಿಸುತ್ತವೆ. ಕೆಲವು ಭಾಷಾಶಾಸ್ತ್ರಜ್ಞರು ವಯನಾಡಿನ [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿ]] ಕಂಡುಬರುವ ಶಾಸನವು ಕ್ರಿ.ಶ. ೩ನೇ ಶತಮಾನಕ್ಕೆ (ಸರಿಸುಮಾರು ೧,೮೦೦ ವರ್ಷಗಳ ಹಿಂದೆ) ಸೇರಿದ್ದು, ಅವುಗಳು ಎರಡು ಆಧುನಿಕ ಮಲಯಾಳಂ ಪದಗಳನ್ನು ಹೊಂದಿರುವುದರಿಂದ ಅವುಗಳು ಮಲಯಾಳಂನಲ್ಲಿ ಲಭ್ಯವಿರುವ ಅತ್ಯಂತ ಹಳೆಯ ಶಾಸನವಾಗಿದೆ ಎಂದು ಹೇಳುತ್ತಾರೆ, ''ಈ'' (ಇದು) ಮತ್ತು ''ಪಳಮ'' (ಹಳೆಯ), ಇವು [[ಹಳೆಯ ತಮಿಳು|ಸಾಹಿತ್ಯಿಕ ತಮಿಳಿನಲ್ಲಿ]] ಕಂಡುಬರುವುದಿಲ್ಲ. ಇದನ್ನು ವಿದ್ವಾಂಸರು ಹಳೆಯ ತಮಿಳಿನ ಪ್ರಾದೇಶಿಕ ಉಪಭಾಷೆಯೆಂದು ಪರಿಗಣಿಸುವ ಮೂಲಕ ವಿವಾದಿಸಿದ್ದಾರಾದರೂ.<ref>{{cite web |url=https://timesofindia.indiatimes.com/city/kochi/Historians-contest-antiquity-of-Edakkal-inscriptions/articleshow/14789313.cms |title=Historians contest antiquity of Edakkal inscriptions |first=Gayathri |last=Sasibhooshan |date=12 July 2012 |work=The Hindu |access-date=21 October 2020 |archive-date=6 December 2020 |archive-url=https://web.archive.org/web/20201206114100/https://timesofindia.indiatimes.com/city/kochi/Historians-contest-antiquity-of-Edakkal-inscriptions/articleshow/14789313.cms |url-status=live }}</ref> {{transliteration|ml|ī}} ಸರ್ವನಾಮದ ಬಳಕೆ ಮತ್ತು ಸಾಹಿತ್ಯಿಕ ತಮಿಳು {{transliteration|ta|-ai}} ಕೊನೆಯ ಅಕ್ಷರದ ಕೊರತೆಯು ಮಲಯಾಳಂನ ಅನನ್ಯ ಆವಿಷ್ಕಾರಗಳಿಗಿಂತ ಪ್ರೋಟೋ-ದ್ರಾವಿಡದಿಂದ ಬಂದ [[ಪುರಾತತ್ವ|ಪುರಾತತ್ವಗಳಾಗಿವೆ]].{{refn|group=note|"*aH and *iH are demonstrative adjectives reconstructed for Proto-Dravidian, as they show variation in vowel length. When they occur in isolation they occur as ā, and ī but when they are followed by a consonant initial word then they appear as a- and i- as in Ta. appoẓutu 'that time'., : Te. appuḍu id. and Ta. ippoẓutu 'that time'., : Te.ippuḍu id. However, Modern Tamil has replaced ā, and ī with anda and inda but most Dravidian languages have preserved it."<ref>{{cite book|last=Krishnamurti|first=Bhadriraju|url=https://books.google.com/books?id=54fV7Lwu3fMC&q=grantha+script|title=The Dravidian Languages|publisher=Cambridge University Press|year=2003|isbn=978-1-139-43533-8|access-date=16 November 2020|archive-date=29 July 2021|archive-url=https://web.archive.org/web/20210729185642/https://books.google.com/books?id=54fV7Lwu3fMC&q=grantha+script|url-status=live}}</ref>{{page needed|date=May 2022}}}} [[ಮಲಯಾಳಂ ಪಂಚಾಂಗ|ಮಲಯಾಳಂ ಪಂಚಾಂಗದ]] ಮೂಲವು ಕ್ರಿ.ಶ. ೮೨೫ರ ವರ್ಷಕ್ಕೆ ಹಿಂದಿನದು.<ref>{{cite web|url=http://www.new1.dli.ernet.in/data1/upload/insa/INSA_1/20005b5f_93.pdf |title=Kollam Era |publisher=Indian Journal History of Science |access-date=30 December 2014 |url-status=dead |archive-url=https://web.archive.org/web/20150527163650/http://www.new1.dli.ernet.in/data1/upload/insa/INSA_1/20005b5f_93.pdf |archive-date=27 May 2015 }}</ref><ref>{{Citation|title=Time measurement and calendar construction|author=Broughton Richmond|year=1956|pages=218|url=https://books.google.com/books?id=gUlmAAAAMAAJ|access-date=9 June 2021|archive-date=24 August 2023|archive-url=https://web.archive.org/web/20230824121337/https://books.google.com/books?id=gUlmAAAAMAAJ|url-status=live}}</ref><ref>{{Cite book|title=History of Kerala|author=R. Leela Devi|publisher=Vidyarthi Mithram Press & Book Depot|year=1986|pages=408|url=https://books.google.com/books?id=pXpuAAAAMAAJ|access-date=9 June 2021|archive-date=24 August 2023|archive-url=https://web.archive.org/web/20230824121335/https://books.google.com/books?id=pXpuAAAAMAAJ|url-status=live}}</ref> ಕ್ರಿ.ಶ. ೮೪೯/೮೫೦ರ [[ಕ್ವಿಲೋನ್ ಸಿರಿಯನ್ ತಾಮ್ರ ಫಲಕಗಳು]] ಹಳೆಯ ಮಲಯಾಳಂನಲ್ಲಿ ಬರೆಯಲಾದ ಲಭ್ಯವಿರುವ ಅತ್ಯಂತ ಹಳೆಯ ಶಾಸನವಾಗಿದೆ ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ. [[ಕೊಲ್ಲಂ ಯುಗ|ಮಲಯಾಳಂ ಪಂಚಾಂಗದ]] ಮೊದಲ ೬೦೦ ವರ್ಷಗಳವರೆಗೆ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್]]ನಲ್ಲಿ ''[[ವಡಕ್ಕನ್ ಪಟ್ಟುಕಲ್]]'' (ಉತ್ತರದ ಹಾಡುಗಳು) ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರು]]ನಲ್ಲಿ ''ಥೆಕ್ಕನ್ ಪಟ್ಟುಕಲ್'' (ದಕ್ಷಿಣದ ಹಾಡುಗಳು) ನಂತಹ ಮೌಖಿಕ [[ಗೀತೆ|ಗೀತೆಗಳನ್ನು]] ಒಳಗೊಂಡಿತ್ತು.<ref name="clt.1">{{Cite book|title=Mathrubhumi Yearbook Plus – 2019|publisher=P. V. Chandran, Managing Editor, Mathrubhumi Printing & Publishing Company Limited, Kozhikode|year=2018|location=Kozhikode|page=453|id={{ASIN|8182676444|country=in}}|edition=Malayalam}}</ref> ಮಲಯಾಳಂನಲ್ಲಿನ ಅತ್ಯಂತ ಹಳೆಯ ಸಾಹಿತ್ಯ ಕೃತಿಗಳೆಂದರೆ ''ರಾಮಚರಿತಂ'' ಮತ್ತು ''[[ತಿರುನಿಝಲ್ಮಲ]]'', ಇವು ಹಳೆಯ ಮಲಯಾಳಂನಲ್ಲಿ ಬರೆಯಲಾದ ಎರಡು [[ಮಹಾಕಾವ್ಯ|ಮಹಾಕಾವ್ಯಗಳಾಗಿವೆ]]. ಮಲಯಾಳಂ ಸಾಹಿತ್ಯವು ೬ [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news|title=Jnanpith given to Akkitham|url=https://www.thehindu.com/news/national/kerala/jnanpith-given-to-akkitham/article32685581.ece|last=Naha|first=Abdul Latheef|date=24 September 2020|access-date=12 June 2021|work=The Hindu|archive-date=22 November 2021|archive-url=https://web.archive.org/web/20211122000924/https://www.thehindu.com/news/national/kerala/jnanpith-given-to-akkitham/article32685581.ece|url-status=live}}</ref><ref>{{Cite news|title=Celebrated Malayalam poet Akkitham wins 2019 Jnanpith Award|url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html|last=ANI|date=29 November 2019|access-date=12 June 2021|publisher=Business Standard|archive-date=21 November 2021|archive-url=https://web.archive.org/web/20211121233820/https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html|url-status=live}}</ref>
೨೦೧೩ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲ್ಪಟ್ಟಿದ್ದು,<ref name="'Classical' status for Malayalam"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ ೧೫ನೇ ಮತ್ತು ೧೬ನೇ ಶತಮಾನಗಳ ಕ್ರಿ.ಶ.ಗಳಲ್ಲಿ [[ಚೇರುಶ್ಶೇರಿ ನಂಬೂತಿರಿ]] ([[ಕಣ್ಣೂರು]] ಬಳಿ ಜನಿಸಿದರು),<ref name="Cherussery (Krishnagadha) Malayalam author books">{{Cite web |url=http://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/http://keralaliterature.com/old/author.php%3Fauthid%3D1473 |archive-date=7 April 2019 |url-status=dead }}</ref><ref name="mlm"/> [[ತುಂಚತ್ತು ಎಳುತ್ತಚ್ಚನ್]] ([[ತಿರೂರ್]] ಬಳಿ ಜನಿಸಿದರು),<ref name="mlm"/> ಮತ್ತು [[ಪೂಂತಾನಂ ನಂಬೂದಿರಿ]] ([[ಪೆರಿಂತಲ್ಮಣ್ಣ]] ಬಳಿ ಜನಿಸಿದರು) ಕವಿಗಳ ಪ್ರಭಾವದಿಂದ ಅಭಿವೃದ್ಧಿ ಹೊಂದಿತು.<ref name="mlm"/><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu |access-date=10 April 2021 |archive-date=21 November 2021 |archive-url=https://web.archive.org/web/20211121225855/https://www.thehindu.com/society/history-and-culture/the-charms-of-poonthanam-illam/article25308319.ece/amp/ |url-status=live }}</ref><ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> [[ಪಾಲಕ್ಕಾಡ್]]-ಮೂಲದ ಕವಿ [[ಕುಂಚನ್ ನಂಬಿಯಾರ್]] ಕೂಡ ''ತುಳ್ಳಲ್'' ಎಂಬ ಹೊಸ ಸಾಹಿತ್ಯ ಶಾಖೆಯ ಮೂಲಕ ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ಅದರ ಅಪಕ್ವ ಸ್ವರೂಪದಲ್ಲಿ ಬಹಳಷ್ಟು ಪ್ರಭಾವ ಬೀರಿದರು.<ref name="mlm"/> ಗದ್ಯ ಸಾಹಿತ್ಯ, ವಿಮರ್ಶೆ ಮತ್ತು [[ಮಲಯಾಳಂ ಪತ್ರಿಕೋದ್ಯಮ]]ವು ಕ್ರಿ.ಶ. ೧೮ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು. ಯಾವುದೇ ಭಾರತೀಯ ಭಾಷೆಯಲ್ಲಿನ ಮೊದಲ ಪ್ರಯಾಣ ಕಥನವು ಮಲಯಾಳಂನ ''[[ವರ್ತಮಾನಪ್ಪುಸ್ತಕಂ]]'' ಆಗಿದ್ದು, ಇದನ್ನು ೧೭೮೫ರಲ್ಲಿ [[ಪರೆಮ್ಮಕ್ಕಲ್ ಥೋಮ ಕಥನಾರ್]] ಬರೆದಿದ್ದಾರೆ.<ref>{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=http://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/http://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref>
[[ಮಲಯಾಳಂ ತ್ರಿಮೂರ್ತಿ ಕವಿಗಳು|ಕವಿ ತ್ರಿಮೂರ್ತಿಗಳು]] (''ಕವಿತ್ರಯಂ'': ಕುಮಾರನ್ ಆಸನ್, [[ವಳ್ಳತ್ತೋಳ್ ನಾರಾಯಣ ಮೆನನ್]] ಮತ್ತು [[ಉಳ್ಳೂರು ಎಸ್. ಪರಮೇಶ್ವರ ಅಯ್ಯರ್]])<ref>{{Cite book|url=https://books.google.com/books?id=vfSPI2irzUgC&pg=PA185|title=Handbook of Twentieth-century Literatures of India|first1=Nalini|last1=Natarajan|first2=Emmanuel Sampath|last2=Nelson|date=18 December 1996|publisher=Greenwood Publishing Group|isbn=9780313287787|via=Google Books|access-date=22 September 2016|archive-date=24 August 2023|archive-url=https://web.archive.org/web/20230824121337/https://books.google.com/books?id=vfSPI2irzUgC&pg=PA185|url-status=live}}</ref> ಕೇರಳದ ಕಾವ್ಯವನ್ನು ಪ್ರಾಚೀನ [[ಪಾಂಡಿತ್ಯ ಪ್ರದರ್ಶನ|ಪಾಂಡಿತ್ಯಪೂರ್ಣ]] ಮತ್ತು [[ತತ್ತ್ವಶಾಸ್ತ್ರ|ತತ್ತ್ವಶಾಸ್ತ್ರದಿಂದ]] ಹೆಚ್ಚು [[ಗೀತರೂಪಕ|ಗೀತಾತ್ಮಕ]] ಶೈಲಿಯತ್ತ ಸ್ಥಳಾಂತರಿಸಿದ್ದಾರೆ ಎಂದು ಗುರುತಿಸಲಾಗಿದೆ. ೧೯ನೇ ಶತಮಾನದಲ್ಲಿ [[ಕುರಿಯಾಕೋಸ್ ಎಲಿಯಾಸ್ ಚವಾರ]], ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ ಮತ್ತು ಮದರ್ ಆಫ್ ಕಾರ್ಮೆಲ್ ಸಭೆಗಳ ಸ್ಥಾಪಕರು, ಮಲಯಾಳಂ ಸಾಹಿತ್ಯದ ವಿವಿಧ ಪ್ರವಾಹಗಳಿಗೆ ಕೊಡುಗೆ ನೀಡಿದರು. ಅವರ ಎಲ್ಲಾ ಕೃತಿಗಳು ೧೮೨೯ ಮತ್ತು ೧೮೭೦ ರ ನಡುವೆ ಬರೆಯಲ್ಪಟ್ಟಿವೆ. ಚವಾರರ ಕೊಡುಗೆ<ref>{{cite web |title=Contents of Bl. Chavara |website=[[Christ University]] Library catalog |url=http://111.93.136.232:8080/cgi-bin/koha/opac-shelves.pl?viewshelf=181 |url-status=dead |archive-date=17 September 2014 |archive-url=https://archive.today/20140917100803/http://111.93.136.232:8080/cgi-bin/koha/opac-shelves.pl?viewshelf=181 }}</ref> ಮಲಯಾಳಂ ಸಾಹಿತ್ಯಕ್ಕೆ ವೃತ್ತಾಂತಗಳು, ಕವನಗಳು – ಅತ್ಮನുതാപಂ (ಆತ್ಮದ ಪಶ್ಚಾತ್ತಾಪ), ಮರಣವೀಟ್ಟಿಲ್ ಪಡುವನುಲ್ಲ ಪಾಣ (ದುಃಖಿತ ಮನೆಯಲ್ಲಿ ಹಾಡಲು ಕವನ) ಮತ್ತು ಅನಸ್ತಾಸಿಯಾಯುಡೆ ರಕ್ತಸಾಕ್ಷ್ಯಂ – ಮತ್ತು ಇತರ ಸಾಹಿತ್ಯ ಕೃತಿಗಳನ್ನು ಒಳಗೊಂಡಿದೆ. ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಕಾವ್ಯದ ಪ್ರವೃತ್ತಿಯು ಸಾಮಾನ್ಯವಾಗಿ [[ರಾಜಕೀಯ ತೀವ್ರವಾದ|ರಾಜಕೀಯ ತೀವ್ರವಾದದತ್ತ]] ಇರುತ್ತದೆ.<ref name="cnt">{{cite encyclopedia|url=https://www.britannica.com/EBchecked/topic/556016/South-Asian-arts/65212/Tamil#toc65213|title=South Asian arts|encyclopedia=Encyclopedia Britannica |access-date=15 September 2017|archive-date=10 September 2014|archive-url=https://web.archive.org/web/20140910083744/http://www.britannica.com/EBchecked/topic/556016/South-Asian-arts/65212/Tamil#toc65213|url-status=live}}</ref> [[ಕವಾಲಂ ನಾರಾಯಣ ಪಣಿಕ್ಕರ್]]ರಂತಹ ಬರಹಗಾರರು ಮಲಯಾಳಂ ನಾಟಕಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ.<ref name="clt.1"/> ೨೦ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542 |archive-date=24 August 2023 |archive-url=https://web.archive.org/web/20230824121336/https://books.google.com/books?id=mc6C5dVHbGAC&pg=PA4542 |url-status=live }}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21 |archive-date=24 August 2023 |archive-url=https://web.archive.org/web/20230824121338/https://books.google.com/books?id=lPcoAQAAIAAJ |url-status=live }}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21 |archive-date=24 August 2023 |archive-url=https://web.archive.org/web/20230824121857/https://books.google.com/books?id=1wUtAQAAIAAJ |url-status=live }}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0836424232 |archive-date=24 August 2023 |archive-url=https://web.archive.org/web/20230824121859/https://books.google.com/books?id=QaIRAQAAMAAJ |url-status=live }}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], ಮತ್ತು [[ವೈಕಂ ಮುಹಮ್ಮದ್ ಬಷೀರ್]]ರಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3 |archive-date=24 August 2023 |archive-url=https://web.archive.org/web/20230824121902/https://books.google.com/books?id=1N5QcHakKdoC&pg=PP3 |url-status=live }}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126 |archive-date=24 August 2023 |archive-url=https://web.archive.org/web/20230824121917/https://books.google.com/books?id=JcY2-ldWIKsC&pg=PA126 |url-status=live }}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1906165017 |pages=44–45 |archive-date=24 August 2023 |archive-url=https://web.archive.org/web/20230824121906/https://books.google.com/books?id=AQeN2PoAx2IC&pg=PA44 |url-status=live }}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall |archive-date=21 November 2021 |archive-url=https://web.archive.org/web/20211121224622/https://www.nytimes.com/1997/10/15/world/indian-s-first-novel-wins-booker-prize-in-britain.html |url-status=live }}</ref>
[[ಅರಬಿ ಮಲಯಾಳಂ]] (ಮಾಪ್ಪಿಳ ಮಲಯಾಳಂ ಎಂದೂ ಕರೆಯಲಾಗುತ್ತದೆ<ref>{{Cite journal|last=Kottaparamban|first=Musadhique|date=1 October 2019|title=Sea, community and language: a study on the origin and development of Arabi- Malayalam language of mappila muslims of Malabar|url=https://mjsshonline.com/index.php/journal/article/view/97|journal=Muallim Journal of Social Sciences and Humanities|language=en|pages=406–416|doi=10.33306/mjssh/31|issn=2590-3691|doi-access=free|access-date=7 February 2021|archive-date=17 April 2022|archive-url=https://web.archive.org/web/20220417180757/https://mjsshonline.com/index.php/journal/article/view/97|url-status=live|url-access=subscription}}</ref><ref>{{Cite thesis |last=Kuzhiyan |first=Muneer Aram |title=Poetics of Piety Devoting and Self Fashioning in the Mappila Literary Culture of South India |type=PhD |url=http://hdl.handle.net/10603/213506 |publisher=The English and Foreign Languages University, Hyderabad |hdl=10603/213506 |access-date=7 February 2021 |archive-date=24 August 2023 |archive-url=https://web.archive.org/web/20230824121859/https://shodhganga.inflibnet.ac.in:8443/jspui/handle/10603/213506 |url-status=live }}</ref> ಮತ್ತು ಮೊಪ್ಲಾ ಮಲಯಾಳಂ) ಮಲಬಾರ್ ಕರಾವಳಿಯ ಮಾಪ್ಪಿಳ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ದ್ರಾವಿಡ ಭಾಷೆಯಾಗಿತ್ತು.<ref>{{Cite journal|last=Kottaparamban|first=Musadhique|title=Sea, Community and Language: A Study on the Origin and Development of Arabi- Malayalam Language of Mappila Muslims of Malabar|date=2 October 2019|url=https://mjsshonline.com/index.php/journal/article/view/97|journal=Muallim Journal of Social Sciences and Humanities|language=en|pages=406–416|doi=10.33306/mjssh/31|issn=2590-3691|doi-access=free|access-date=7 February 2021|archive-date=17 April 2022|archive-url=https://web.archive.org/web/20220417180757/https://mjsshonline.com/index.php/journal/article/view/97|url-status=live|url-access=subscription}}</ref> [[ಮೊಯಿನ್ಕುಟ್ಟಿ ವೈದ್ಯಾರ್]] ಮತ್ತು [[ಪುಳಿಕ್ಕೋಟ್ಟಿಲ್ ಹೈದರ್]]ರಂತಹ ಕವಿಗಳು [[ಮಾಪ್ಪಿಳ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು ಅರಬಿ ಮಲಯಾಳಂ ಸಾಹಿತ್ಯದ ಪ್ರಕಾರವಾಗಿದೆ.<ref>{{cite news|url=http://www.hindu.com/2007/03/31/stories/2007033110250500.htm|archive-url=https://web.archive.org/web/20121108104937/http://www.hindu.com/2007/03/31/stories/2007033110250500.htm|url-status=dead|archive-date=8 November 2012|title=Mappila songs cultural fountains of a bygone age, says MT|date=31 March 2007|access-date=15 August 2009|work=[[The Hindu]]|location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> [[ಅರಬಿ ಮಲಯಾಳಂ ಲಿಪಿ]], ಇಲ್ಲದಿದ್ದರೆ [[ಪೊನ್ನಾನಿ]] ಲಿಪಿ ಎಂದು ಕರೆಯಲಾಗುತ್ತದೆ,<ref>{{Cite thesis |last=Kunnath |first=Ammad |date=15 September 2015 |title=The rise and growth of Ponnani from 1498 AD To 1792 AD |type=PhD |url=http://hdl.handle.net/10603/49524 |publisher=University of Calicut |hdl=10603/49524 |access-date=27 May 2021 |archive-date=2 October 2022 |archive-url=https://web.archive.org/web/20221002110659/https://shodhganga.inflibnet.ac.in:8443/jspui/handle/10603/49524 |url-status=live }}</ref><ref>{{Cite book|last=Panakkal|first=Abbas|url=http://myto.upm.edu.my/find/Record/iium.u537621|title=Islam in Malabar (1460–1600) : a socio-cultural study /|date=2016|publisher=Kulliyyah Islamic Revealed Knowledge and Human Sciences, International Islamic University Malaysia|access-date=27 May 2021|archive-date=27 May 2021|archive-url=https://web.archive.org/web/20210527064123/http://myto.upm.edu.my/find/Record/iium.u537621|url-status=dead}}</ref><ref>{{Cite web |last=Kallen |first=hussain Randathani |title=Trade and culture: Indian ocean interaction on the coast of Malabar in medieval period |url=https://www.academia.edu/22105661 |language=en |access-date=27 May 2021 |archive-date=15 April 2022 |archive-url=https://web.archive.org/web/20220415022327/https://www.academia.edu/22105661 |url-status=live }}</ref> ಇದು [[ಅರಬ್ಬೀ ಲಿಪಿ]]ಯ ಒಂದು ಪ್ರಭೇದ ರೂಪವಾಗಿದ್ದು, ವಿಶೇಷ [[ಲಿಪಿ ಶಾಸ್ತ್ರ|ಲಿಪಿಶಾಸ್ತ್ರೀಯ]] ಲಕ್ಷಣಗಳನ್ನು ಹೊಂದಿದೆ – ಇದನ್ನು ಆರಂಭಿಕ ಮಧ್ಯಯುಗದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು ೨೦ನೇ ಶತಮಾನದ ಆರಂಭದವರೆಗೆ ಅರಬಿ ಮಲಯಾಳಂ ಬರೆಯಲು ಬಳಸಲಾಗುತ್ತಿತ್ತು.<ref name="Miller">Miller, Roland. E., "Mappila" in "The Encyclopedia of Islam". Volume VI. E. J. Brill, Leiden. 1987. pp. 458–56.</ref><ref>{{Deprecated archive|url=https://archive.today/20120912185758/http://www.malayalamresourcecentre.org/Mrc/literature/contribution.html|title=Malayalam Resource Centre}}</ref> ಈ ಲಿಪಿಯು [[ಕೇರಳ]]ದಲ್ಲಿ ಹುಟ್ಟಿ ಅಭಿವೃದ್ಧಿ ಹೊಂದಿದ್ದರೂ, ಇಂದು ಇದನ್ನು ಪ್ರಧಾನವಾಗಿ ಮಲೇಶಿಯಾ ಮತ್ತು [[ಸಿಂಗಾಪುರ]]ಗಳಲ್ಲಿ ವಲಸೆ [[ಮುಸ್ಲಿಂ]] ಸಮುದಾಯವು ಬಳಸುತ್ತಿದೆ.<ref name=":0">Menon. T. Madhava. "A Handbook of Kerala, Volume 2", International School of Dravidian Linguistics, 2002. pp. 491–493.</ref><ref name="Arabic script for malayalam">{{Cite web |url=http://www.nvtc.gov/lotw/months/april/Malayalam.html#writ |title=National Virtual Translation Center – Arabic script for Malayalam |access-date=27 May 2021 |archive-date=17 January 2009 |archive-url=https://web.archive.org/web/20090117202844/http://www.nvtc.gov/lotw/months/april/Malayalam.html#writ |url-status=live }}</ref>
ಆಧುನಿಕ ಮಲಯಾಳಂ ವ್ಯಾಕರಣವು ೧೯ನೇ ಶತಮಾನದ ಉತ್ತರಾರ್ಧದಲ್ಲಿ [[ಎ. ಆರ್. ರಾಜರಾಜ ವರ್ಮ]] ಬರೆದ ''[[ಕೇರಳ ಪಾಣಿನೀಯಂ]]'' ಪುಸ್ತಕವನ್ನು ಆಧರಿಸಿದೆ.<ref name="clt">{{Cite book|title=Mathrubhumi Yearbook Plus – 2019|publisher=P. V. Chandran, Managing Editor, Mathrubhumi Printing & Publishing Company Limited, Kozhikode|year=2018|location=Kozhikode|pages=454|id={{ASIN|8182676444|country=in}}|edition=Malayalam}}</ref> ವಿಶ್ವ ಮಲಯಾಳಿ ಪರಿಷತ್ತು ತನ್ನ ಸಹೋದರ ಸಂಸ್ಥೆಯಾದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸೈಂಟಿಫಿಕ್ ಅಂಡ್ ಅಕಾಡೆಮಿಕ್ ಸಹಕಾರ (ಐಐಎಸ್ಎಸಿ) ಜೊತೆಗೆ ವಿಶ್ವಾದ್ಯಂತ ಮಲಯಾಳಿ ವಲಸಿಗರಿಗಾಗಿ ವಿಶೇಷವಾಗಿ ಉದ್ದೇಶಿಸಲಾದ ''ಇಂಟ್ರಡಕ್ಷನ್ ಟು ಕೇರಳ ಸ್ಟಡೀಸ್'' ಎಂಬ ಕೇರಳದ ಸಮಗ್ರ ಪುಸ್ತಕವನ್ನು ಹೊರತಂದಿದೆ. ಜೆ.ವಿ. ವಿಲನಿಲಾಮ್, ಕೇರಳ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು; ಸನ್ನಿ ಲ್ಯೂಕ್, ವೈದ್ಯಕೀಯ ವಿಜ್ಞಾನಿ ಮತ್ತು ನ್ಯೂಯಾರ್ಕ್ನ ಅಡೆಲ್ಫಿ ವಿಶ್ವವಿದ್ಯಾಲಯದ ಮೆಡಿಕಲ್ ಬಯೋಟೆಕ್ನಾಲಜಿ ವಿಭಾಗದ ಮಾಜಿ ಪ್ರಾಧ್ಯಾಪಕರು; ಮತ್ತು ಆಂಟೋನಿ ಪಾಲಕ್ಕಲ್, ತಿರುವನಂತಪುರದ ಲಯೋಲಾ ಕಾಲೇಜ್ ಆಫ್ ಸೋಶಿಯಲ್ ಸೈನ್ಸಸ್ನಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರು, ಈ ಪುಸ್ತಕವನ್ನು ಸಂಪಾದಿಸಿದ್ದಾರೆ, ಜೊತೆಗೆ ಅದಕ್ಕೆ ಇತರ ಕೊಡುಗೆಗಳನ್ನು ನೀಡಿದ್ದಾರೆ.
===ಥರವಾಡು===
{{Main|ಥರವಾಡು}}
ಥರವಾಡು, ಥರವಾಡು ಎಂದೂ ಕರೆಯಲ್ಪಡುತ್ತದೆ, ಇದು ಕೇರಳದ ಶ್ರೀಮಂತ ಕುಟುಂಬಗಳ [[ಪೂರ್ವಜರ ಮನೆ]]ಯಾಗಿದೆ, ಇದು ಸಾಮಾನ್ಯವಾಗಿ ರಾಜ್ಯದಲ್ಲಿ ಆಚರಿಸಲಾಗುತ್ತಿದ್ದ [[ಮಾತೃಪ್ರಧಾನ|ಮಾತೃಪ್ರಧಾನ]] [[ಸಂಯುಕ್ತ ಕುಟುಂಬ]] ಪದ್ಧತಿಯ ಸಾಮಾನ್ಯ ಮನೆಯಾಗಿ ಕಾರ್ಯನಿರ್ವಹಿಸುತ್ತಿತ್ತು.<ref>{{cite news|last=Kakkat|first=Thulasi|title=Kerala's Nalukettus|url=http://www.thehindu.com/features/magazine/keralas-nalukettus/article3784842.ece|access-date=13 December 2017|work=[[The Hindu]]|date=18 August 2012}}</ref><ref>{{cite news|last=Kunhikrishnan|first=K.|title=Fallen tharavads|url=http://www.thehindu.com/lr/2003/12/07/stories/2003120700380600.htm|access-date=13 December 2017|work=[[The Hindu]]|date=12 April 2003}}{{dead link|date=April 2021|bot=medic}}{{cbignore|bot=medic}}</ref> ಪ್ರತಿಯೊಂದು ಥರವಾಡಿಗೂ ಒಂದು ಅನನ್ಯ ಹೆಸರಿರುತ್ತದೆ. ಥರವಾಡನ್ನು ''ಕರಣವರ್'' ನಿರ್ವಹಿಸುತ್ತಿದ್ದರು, ಇವರು ಕುಟುಂಬದ ಹಿರಿಯ ಪುರುಷ ಸದಸ್ಯರಾಗಿದ್ದರು.<ref>{{Cite book|url=https://books.google.com/books?id=rMRw0gTZSJwC&pg=PA84|title=Social Mobility in Kerala: Modernity and Identity in Conflict|first1=Filippo|last1=Osella|first2=Filippo|last2=Caroline|first3=Caroline|last3=Osella|date=20 December 2000|publisher=Pluto Press|isbn=9780745316932|via=Google Books|access-date=22 September 2016|archive-date=24 August 2023|archive-url=https://web.archive.org/web/20230824122514/https://books.google.com/books?id=rMRw0gTZSJwC&pg=PA84|url-status=live}}</ref> ಅವರು ಕುಟುಂಬದ ಹಿರಿಯ ಮಾತೃಪ್ರಧಾನ ಚಿಕ್ಕಪ್ಪನಾಗಿರುತ್ತಿದ್ದರು. ಥರವಾಡದ ಸದಸ್ಯರು ತಾಯಿ, ಹೆಣ್ಣುಮಕ್ಕಳು, ಗಂಡುಮಕ್ಕಳು, ಸಹೋದರಿಯರು ಮತ್ತು ಸಹೋದರರನ್ನು ಒಳಗೊಂಡಿರುತ್ತಿದ್ದರು. ತಂದೆ ಮತ್ತು ಗಂಡಂದಿರು ಥರವಾಡದ ವ್ಯವಹಾರಗಳಲ್ಲಿ ಬಹಳ ಕಡಿಮೆ ಪಾತ್ರವನ್ನು ಹೊಂದಿದ್ದರು. ಇದು ನಿಜವಾದ ಮಾತೃಪ್ರಧಾನ ವ್ಯವಹಾರವಾಗಿತ್ತು. ಕರಣವರ್ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ಸಾಮಾನ್ಯವಾಗಿ ನಿರಂಕುಶಾಧಿಕಾರಿಗಳಾಗಿದ್ದರು. ಆದಾಗ್ಯೂ, ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ಮೊದಲು ಕುಟುಂಬದ ಹಿರಿಯ ಮಹಿಳಾ ಸದಸ್ಯೆಯ ಒಪ್ಪಿಗೆಯನ್ನು ತೆಗೆದುಕೊಳ್ಳಲಾಗುತ್ತಿತ್ತು. ಈ ಹಿರಿಯ ಮಹಿಳಾ ಸದಸ್ಯೆಯು ಅವರ ಮಾತೃಪ್ರಧಾನ ಅಜ್ಜಿ, ಸ್ವಂತ ತಾಯಿ, ತಾಯಿಯ ಸಹೋದರಿ, ಅವರ ಸ್ವಂತ ಸಹೋದರಿ ಅಥವಾ ಅವರ ಮಾತೃಪ್ರಧಾನ ವಂಶದ ಮೂಲಕ ಬಂದ ಸಹೋದರಿಯಾಗಿರುತ್ತಿದ್ದರು. ವಂಶವು ಮಹಿಳಾ ಸದಸ್ಯರ ಮೂಲಕವಾಗಿದ್ದುದರಿಂದ, ಹೆಣ್ಣು ಮಗುವಿನ ಜನನವನ್ನು ಯಾವಾಗಲೂ ಸ್ವಾಗತಿಸಲಾಗುತ್ತಿತ್ತು. ಪ್ರತಿಯೊಂದು ಥರವಾಡವು ತನ್ನದೇ ಆದ ''ಪರ ದೇವತಾ'' (ಕುಲದೇವತೆ) ಯನ್ನು ಹೊಂದಿದ್ದು, ಅದನ್ನು ಆಯಾ ಥರವಾಡದ ಜನರು ಪೂಜಿಸುತ್ತಿದ್ದರು. ಈ ದೇವತೆಗಳನ್ನು ಗೌರವಿಸಲು ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು.
[[ನಾಯರ್ಗಳು]], [[ಮುಸ್ಲಿಮರು]] ಕಣ್ಣೂರು ಸುತ್ತಮುತ್ತ, ಕೋಳಿಕ್ಕೋಡ್ ಜಿಲ್ಲೆಯ ಕೆಲವು ಭಾಗಗಳು ಮತ್ತು [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]]ನ ಪೊನ್ನಾನಿ, ಮತ್ತು [[ತಿರುವನಂತಪುರಂ]]ನ [[ವರ್ಕಲಾ]] ಮತ್ತು [[ಎಡವಾ]]ಗಳಂತಹ ಕೆಲವು ಹಿಂದೂ ಸಮುದಾಯಗಳು ಸಾಂಪ್ರದಾಯಿಕ ಮಾತೃಪ್ರಧಾನ ಪದ್ಧತಿಯನ್ನು ಅನುಸರಿಸುತ್ತಿದ್ದವು, ಇದನ್ನು ''[[ಮರುಮಕ್ಕತಾಯಂ]]''<ref>Mohamed Koya, S.M, MATRILINY AND MALABAR MUSLIMS, Proceedings of the Indian History Congress, Vol. 40 (1979), pp. 419–431 (13 pages)</ref> ಎಂದು ಕರೆಯಲಾಗುತ್ತಿತ್ತು, ಇದು ಇತ್ತೀಚಿನ ವರ್ಷಗಳಲ್ಲಿ (ಭಾರತದ ಸ್ವಾತಂತ್ರ್ಯದ ನಂತರ) ನಿಂತುಹೋಗಿದೆ.
===ವಾಸ್ತುಶಿಲ್ಪ===
{{main|ಕೇರಳದ ವಾಸ್ತುಶಿಲ್ಪ}}
[[File:Paliam naalukettu.jpg|thumb|ಒಂದು ವಿಶಿಷ್ಟವಾದ [[ನಾಲುಕೆಟ್ಟು]] ರಚನೆ.]]
ಕೇರಳ, ಮಲಯಾಳಿ ಜನರ ಪೂರ್ವಜರ ಭೂಮಿಯು, ಅತಿಯಾದ ಮಳೆ ಮತ್ತು ತೀವ್ರವಾದ ಸೌರ ವಿಕಿರಣದೊಂದಿಗೆ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Kerala architecture">{{cite news|url=http://www.keralahistory.ac.in/keralaarchitecture.htm|title=Kerala architecture|access-date=1 November 2009|archive-url=https://web.archive.org/web/20110721082519/http://www.keralahistory.ac.in/keralaarchitecture.htm|archive-date=21 July 2011|url-status=dead}}</ref> ಈ ಪ್ರದೇಶದ ವಾಸ್ತುಶಿಲ್ಪವು ಕಡಿಮೆ ಗೋಡೆಗಳು, ಇಳಿಜಾರಾದ ಛಾವಣಿ ಮತ್ತು ಚಾಚಿರುವ ಗವಾಕ್ಷಿಗಳನ್ನು ಹೊಂದಿರುವ ಕಟ್ಟಡಗಳ ರೂಪವನ್ನು ಹೊಂದುವ ಮೂಲಕ ಈ ಹವಾಮಾನ ಪರಿಸ್ಥಿತಿಗಳನ್ನು ಪೂರೈಸಲು ವಿಕಸನಗೊಂಡಿದೆ.<ref name="Kerala architecture"/> ತೆರೆದ ಉದ್ಯಾನದ ಪ್ಲಾಟ್ನಲ್ಲಿ ಕಟ್ಟಡದ ಸೆಟ್ಟಿಂಗ್ ಅದೇ ಆರ್ದ್ರ ಹವಾಮಾನದಲ್ಲಿ ಸೌಕರ್ಯವನ್ನು ನೀಡಲು ಗಾಳಿಯ ಅವಶ್ಯಕತೆಯಿಂದ ಮತ್ತೆ ಅಗತ್ಯವಾಯಿತು.<ref name="Kerala architecture"/>
ಮರವು ಕೇರಳದಲ್ಲಿ ಹೇರಳವಾಗಿ ವಿವಿಧ ಪ್ರಭೇದಗಳಲ್ಲಿ ಲಭ್ಯವಿರುವ ಪ್ರಮುಖ ರಚನಾತ್ಮಕ ವಸ್ತುವಾಗಿದೆ. ಬಹುಶಃ ಮರದ ಆಯ್ಕೆ, ನಿಖರವಾದ ಜೋಡಣೆ, ಕಲಾತ್ಮಕ ಜೋಡಣೆ, ಮತ್ತು ಕಂಬಗಳು, ಗೋಡೆಗಳು ಮತ್ತು ಛಾವಣಿಯ ಚೌಕಟ್ಟುಗಳಿಗೆ ಮರದ ಕೆತ್ತನೆಯ ಕುಶಲತೆಯು ಮಲಯಾಳಿ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳಾಗಿವೆ.<ref name="Kerala architecture"/> ವಸ್ತುಗಳ ಮಿತಿಗಳಿಂದ, ಮಿಶ್ರ-ವಿಧಾನದ ನಿರ್ಮಾಣವು ಮಲಯಾಳಿ ವಾಸ್ತುಶಿಲ್ಪದಲ್ಲಿ ವಿಕಸನಗೊಂಡಿತು. ದೇವಾಲಯಗಳಂತಹ ಪ್ರಮುಖ ಕಟ್ಟಡಗಳಲ್ಲಿಯೂ ಸಹ ಕಲ್ಲಿನ ಕೆಲಸವು ಬುಡದವರೆಗೆ ಸೀಮಿತವಾಗಿತ್ತು. ಗೋಡೆಗಳಿಗೆ ಲ್ಯಾಟರೈಟ್ ಅನ್ನು ಬಳಸಲಾಗುತ್ತಿತ್ತು. ಛಾವಣಿಯ ರಚನೆಯು ಮರದಲ್ಲಿದ್ದು, ಹೆಚ್ಚಿನ ಕಟ್ಟಡಗಳಿಗೆ ತಾಳೆಯ ಎಲೆಯ ಛಾವಣಿಯನ್ನು ಮತ್ತು ಅರಮನೆಗಳು ಅಥವಾ ದೇವಾಲಯಗಳಿಗೆ ಅಪರೂಪವಾಗಿ ಹೆಂಚುಗಳನ್ನು ಹೊಂದಿತ್ತು.<ref name="Kerala architecture"/> 'ಕೇರಳ ಭಿತ್ತಿಚಿತ್ರಗಳು' ತೇವ ಗೋಡೆಗಳ ಮೇಲೆ ಕಂದು ಬಣ್ಣದ ಮಸುಕಾದ ಛಾಯೆಗಳಲ್ಲಿ ತರಕಾರಿ ಬಣ್ಣಗಳಿಂದ ಚಿತ್ರಿಸಿದ ವರ್ಣಚಿತ್ರಗಳಾಗಿವೆ. ಲಭ್ಯವಿರುವ ಕಚ್ಚಾ ವಸ್ತುಗಳ ಸ್ಥಳೀಯ ಅಳವಡಿಕೆ ಮತ್ತು ಅವುಗಳನ್ನು ವಾಸ್ತುಶಿಲ್ಪದ ಅಭಿವ್ಯಕ್ತಿಗೆ ಬಾಳಿಕೆ ಬರುವ ಮಾಧ್ಯಮವಾಗಿ ಪರಿವರ್ತಿಸುವುದು ಹೀಗೆ ಮಲಯಾಳಿ ಶೈಲಿಯ ವಾಸ್ತುಶಿಲ್ಪದ ಪ್ರಮುಖ ಲಕ್ಷಣವಾಯಿತು.<ref name="Kerala architecture"/>
[[File:Palace of Trivandrum.jpg|thumb|right|300px|[[ತಿರುವಾಂಕೂರು]]ರ ಮಹಾರಾಜರ ಅರಮನೆಯಾದ [[ಕೌಡಿಯಾರ್ ಅರಮನೆ]]ಯನ್ನು, ಆರಂಭಿಕ ಆಧುನಿಕ ಯುರೋಪಿಯನ್ ಅಂಶಗಳ ಸ್ವಲ್ಪ ಪ್ರಭಾವದೊಂದಿಗೆ ಸಾಂಪ್ರದಾಯಿಕ ಮಲಯಾಳಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ]]
====ನಾಲುಕೆಟ್ಟು====
ನಾಲುಕೆಟ್ಟು ಕೇರಳದ ಒಂದು ಗೃಹಶೈಲಿಯಾಗಿತ್ತು. [[ನಾಲುಕೆಟ್ಟು]] ''ತಚು ಶಾಸ್ತ್ರ'' ([[ಬಡಗಿ|ಬಡಗಿ]] ವಿದ್ಯೆ) ಅನುಸರಿಸಿ ನಿರ್ಮಿಸಲಾದ ಚೌಕಾಕಾರದ ಕಟ್ಟಡವಾಗಿದೆ. ಇದು ಹೊರ-ಮನೆಗಳು ಮತ್ತು ಉಪಯುಕ್ತತೆಯ ರಚನೆಗಳಿಂದ ಆವೃತವಾದ ಒಂದು ವಿಶಿಷ್ಟ ಮನೆಯಾಗಿತ್ತು. ದೊಡ್ಡ ಮನೆ-ನಾಲುಕೆಟ್ಟುವನ್ನು ದೊಡ್ಡ ಆವರಣದೊಳಗೆ ನಿರ್ಮಿಸಲಾಗಿತ್ತು. ಇದನ್ನು ನಾಲುಕೆಟ್ಟು ಎಂದು ಕರೆಯಲಾಗುತ್ತಿತ್ತು ಏಕೆಂದರೆ ಇದು ''ನಡುಮುಟ್ಟಂ'' ಎಂಬ ಕೇಂದ್ರ [[ಅಂಗಳ|ಅಂಗಳದ]] ಸುತ್ತಲೂ ನಾಲ್ಕು ರೆಕ್ಕೆಗಳನ್ನು ಹೊಂದಿತ್ತು. ಮನೆಯು ಮಧ್ಯದಲ್ಲಿ ಒಂದು [[ಚೌಕಾಕಾರ (ವಾಸ್ತುಶಿಲ್ಪ)|ಚತುರ್ಭುಜ]]ವನ್ನು ಹೊಂದಿದೆ. ಚತುರ್ಭುಜವು ಪ್ರತಿಯೊಂದು ರೀತಿಯಲ್ಲಿಯೂ ಮನೆಯಲ್ಲಿ ಜೀವನದ ಕೇಂದ್ರವಾಗಿದೆ ಮತ್ತು ಆಚರಣೆಗಳನ್ನು ನಿರ್ವಹಿಸಲು ಬಹಳ ಉಪಯುಕ್ತವಾಗಿದೆ. ಈ ಮನೆಗಳ ವಿನ್ಯಾಸವು ಸರಳವಾಗಿತ್ತು, ಮತ್ತು ಸಾಮಾನ್ಯವಾಗಿ [[ಥರವಾಡು]]ದ ಭಾಗವಾಗಿರುವ ಹಲವಾರು ಜನರ ವಾಸಕ್ಕೆ ಅನುಕೂಲವಾಗಿತ್ತು. ''ಎಟ್ಟುಕೆಟ್ಟು'' (ಎರಡು ಕೇಂದ್ರ ಅಂಗಳಗಳೊಂದಿಗೆ ಎಂಟು ಹಾಲ್ಗಳು) ಅಥವಾ ''ಪಥಿನಾರುಕೆಟ್ಟು'' (ನಾಲ್ಕು ಕೇಂದ್ರ ಅಂಗಳಗಳೊಂದಿಗೆ ಹದಿನಾರು ಹಾಲ್ಗಳು) ಅದೇ ವಾಸ್ತುಶಿಲ್ಪದ ಹೆಚ್ಚು ವಿಸ್ತಾರವಾದ ರೂಪಗಳಾಗಿವೆ.
ನಾಲುಕೆಟ್ಟು ರಚನೆಗೆ ಒಂದು ಉದಾಹರಣೆಯೆಂದರೆ ''[[ಮಟ್ಟಂಚೇರಿ ಅರಮನೆ]]''.<ref name="Nalukettu">{{cite news|url=http://www.malayalamresourcecentre.org/Mrc/culture/cultureofkerala/kerala.html|title=Nalukettu|url-status=dead|archive-url=https://archive.today/20130704045022/http://www.malayalamresourcecentre.org/Mrc/culture/cultureofkerala/kerala.html|archive-date=4 July 2013}}-Malayalam Resource Centre</ref>
===ಪ್ರದರ್ಶನ ಕಲೆಗಳು ಮತ್ತು ಸಂಗೀತ===
[[File:Kathakali IMG 0281 by Joseph Lazer.JPG|thumb|[[ಕಥಕ್ಕಳಿ]]]]
[[File:Mohiniyattam.png|thumb|[[ಮೋಹಿನಿಯಾಟ್ಟಂ]]]]
[[File:Margamkali - Saint Thomas Christian dance form.webm|thumb|ಮಾರ್ಗಂಕಳಿ [[ಸಿರೋ-ಮಲಬಾರ್]] [[ನಾಸ್ರಾನಿ (ಭಾರತ)|ನಾಸ್ರಾನಿ]] ವಿವಾಹದ ಸಮಯದಲ್ಲಿ ಪ್ರದರ್ಶಿಸಲಾಗುತ್ತಿದೆ.]]
ಮಲಯಾಳಿಗಳು ನೃತ್ಯವನ್ನು ಸೂಚಿಸಲು ಎರಡು ಪದಗಳನ್ನು ಬಳಸುತ್ತಾರೆ, ಅವುಗಳೆಂದರೆ ''ಅಟ್ಟೋಮ್'' ಮತ್ತು ''ತುಳ್ಳಲ್''.<ref name="Kerala dance forms">{{Cite web|url=https://books.google.com/books?id=waWQ8mAUrC8C&pg=PA139|title=The Communication of Ideas|first=International Congress of Anthropological and Ethnological|last=Sciences|date=18 December 1980|publisher=Concept Publishing Company|via=Google Books|access-date=22 September 2016|archive-date=24 August 2023|archive-url=https://web.archive.org/web/20230824122512/https://books.google.com/books?id=waWQ8mAUrC8C&pg=PA139|url-status=live}}</ref> ಮಲಯಾಳಿಗಳ ಕಲಾ ಪ್ರಕಾರಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ: ''ಧಾರ್ಮಿಕ'', ಉದಾಹರಣೆಗೆ [[ಥೆಯ್ಯಂ]] ಮತ್ತು ಭಗವತಿಪಟ್ಟು; ''ಅರೆ-ಧಾರ್ಮಿಕ'', ಸಂಘಕಳಿ ಮತ್ತು [[ಕೃಷ್ಣನಾಟ್ಟಂ|ಕೃಷ್ಣನಾಟ್ಟೋಮ್]] ನಂತಹವು; ಮತ್ತು ''ಜಾತ್ಯತೀತ'', [[ಕಥಕ್ಕಳಿ]], [[ಮೋಹಿನಿಯಾಟ್ಟಂ]], ಮತ್ತು ತುಳ್ಳಲ್ ನಂತಹವು.<ref name="Kerala dance forms"/> ''ಕಥಕ್ಕಳಿ'' ಮತ್ತು ''ಮೋಹಿನಿಯಾಟ್ಟಂ'' ಕೇರಳದ ಎರಡು [[ಭಾರತೀಯ ಶಾಸ್ತ್ರೀಯ ನೃತ್ಯ|ಶಾಸ್ತ್ರೀಯ ನೃತ್ಯ]] ಪ್ರಕಾರಗಳಾಗಿವೆ.<ref name="Classical dance forms of India">{{Cite web|url=http://dances.indobase.com/classical-dances/index.html|title=Classical Dances of India – Indian Classical Dances, Indian Dances, Dances of India|website=dances.indobase.com|access-date=1 November 2009|archive-date=26 May 2005|archive-url=https://web.archive.org/web/20050526134009/http://dances.indobase.com/classical-dances/index.html|url-status=live}}</ref> ಕಥಕ್ಕಳಿ ವಾಸ್ತವವಾಗಿ ಒಂದು ''ನೃತ್ಯ-ನಾಟಕ''ವಾಗಿದೆ. ಮೋಹಿನಿಯಾಟ್ಟಂ ಒಂದು ಅತ್ಯಂತ ಸುಂದರವಾದ ಮತ್ತು ಭಾವಪೂರ್ಣ ನೃತ್ಯ ಪ್ರಕಾರವಾಗಿದ್ದು, ಇದನ್ನು ಮಹಿಳೆಯರು ಏಕಾಂಗಿಯಾಗಿ ಮತ್ತು ಗುಂಪಿನಲ್ಲಿ ಪ್ರದರ್ಶಿಸುತ್ತಾರೆ.<ref name="Classical dance forms of India"/> [[ಕೂಟಿಯಾಟ್ಟಂ]] ಕೇರಳದ ಸಾಂಪ್ರದಾಯಿಕ ಪ್ರದರ್ಶನ ಕಲಾ ಪ್ರಕಾರವಾಗಿದ್ದು, ಇದನ್ನು [[ಯುನೆಸ್ಕೋ]] ಗುರುತಿಸಿ ''ಮೌಖಿಕ ಮತ್ತು ಅಮೂರ್ತ ಮಾನವತೆಯ ಮೇರುಕೃತಿಗಳು'' ಎಂಬ ಸ್ಥಾನಮಾನವನ್ನು ನೀಡಿದೆ.<ref>{{Cite book|url=https://books.google.com/books?id=lDhuAAAAMAAJ&q=Koodiyattam+UNESCO|title=Stark World Kerala|first=Theresa|last=Varghese|date=18 December 2006|publisher=Stark World Pub.|isbn=9788190250511|via=Google Books|access-date=22 September 2016|archive-date=24 August 2023|archive-url=https://web.archive.org/web/20230824122540/https://books.google.com/books?id=lDhuAAAAMAAJ&q=Koodiyattam+UNESCO|url-status=live}}</ref> [[ಒಟ್ಟಂತುಳ್ಳಲ್]] ಮತ್ತೊಂದು ಪ್ರದರ್ಶನ ಕಲೆಯಾಗಿದ್ದು, ಇದನ್ನು ''ಬಡವರ ಕಥಕ್ಕಳಿ'' ಎಂದೂ ಕರೆಯಲಾಗುತ್ತದೆ, ಇದನ್ನು ಕವಿ ಕುಂಚನ್ ನಂಬಿಯಾರ್ ''[[ಚಾಕಿಯಾರ್ಕೂತ್]]'' (ಮತ್ತೊಂದು ಪ್ರದರ್ಶನ ಕಲೆ) ಗೆ ಪರ್ಯಾಯವಾಗಿ ರಚಿಸಿದರು, ಇದು ನೋಡಲು ಉನ್ನತ ಜಾತಿಗಳಿಗೆ ಮಾತ್ರ ಮುಕ್ತವಾಗಿತ್ತು.<ref>{{Cite book|url=https://books.google.com/books?id=L8bExoV6GL8C&pg=PA70|title=Reciting: Webster's Quotations, Facts and Phrases|date=19 December 2008|publisher=Icon Group International, Incorporated|isbn=9780546721676|via=Google Books|access-date=22 September 2016|archive-date=24 August 2023|archive-url=https://web.archive.org/web/20230824122513/https://books.google.com/books?id=L8bExoV6GL8C&pg=PA70|url-status=live}}</ref> ಥೆಯ್ಯಂ ಮಲಯಾಳಿಗಳ ಆಚರಣಾತ್ಮಕ ಕಲಾ ಪ್ರಕಾರವಾಗಿದ್ದು, ಇದು [[ಹಿಂದೂ ಧರ್ಮ]]ಕ್ಕಿಂತ ಹಿಂದಿನದು ಮತ್ತು ಸುಗ್ಗಿಯ ಆಚರಣೆಗಳ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಜಾನಪದ ನೃತ್ಯಗಳಿಂದ ವಿಕಸನಗೊಂಡಿದೆ ಎಂದು ಭಾವಿಸಲಾಗಿದೆ. ಥೆಯ್ಯಂ ಅನ್ನು ಬಡತನ ಮತ್ತು ಅನಾರೋಗ್ಯವನ್ನು ನಿವಾರಿಸಲು ದೇವರುಗಳಿಗೆ ಅರ್ಪಣೆಯಾಗಿ ಪ್ರದರ್ಶಿಸಲಾಗುತ್ತದೆ.<ref>{{Cite book|url=https://books.google.com/books?id=Fk8FQa2ZSFQC&pg=PA928|title=India|first=Sarina|last=Singh|date=18 December 2005|publisher=Lonely Planet Publications|isbn=9781740596947|via=Google Books|access-date=22 September 2016|archive-date=24 August 2023|archive-url=https://web.archive.org/web/20230824122513/https://books.google.com/books?id=Fk8FQa2ZSFQC&pg=PA928|url-status=live}}</ref> ವೇಲಕಳಿ ಮತ್ತೊಂದು ಆಚರಣಾತ್ಮಕ ಕಲಾ ಪ್ರಕಾರವಾಗಿದ್ದು, ಮುಖ್ಯವಾಗಿ ಹಬ್ಬದ ಸಮಯದಲ್ಲಿ ದೇವಾಲಯಗಳಲ್ಲಿ ಪ್ರದರ್ಶಿಸಲಾಗುತ್ತದೆ. [[ಕೋಲ್ಕಳಿ]] ಒಂದು ಜಾನಪದ ಕಲೆಯಾಗಿದ್ದು, ಇದರಲ್ಲಿ ನೃತ್ಯ ಪ್ರದರ್ಶಕರು ವೃತ್ತದಲ್ಲಿ ಚಲಿಸುತ್ತಾರೆ, ಸಣ್ಣ ಕೋಲುಗಳನ್ನು ಬಡಿಯುತ್ತಾರೆ ಮತ್ತು ವಿಶೇಷ ಹೆಜ್ಜೆಗಳೊಂದಿಗೆ ಲಯವನ್ನು ಇಟ್ಟುಕೊಳ್ಳುತ್ತಾರೆ.
ಕೇರಳದ ಅನೇಕ ಪ್ರಾಚೀನ ಮಲಯಾಳಿ ಕುಟುಂಬದ ಮನೆಗಳು ''ಕಾವು'' ಎಂದು ಕರೆಯಲ್ಪಡುವ ವಿಶೇಷ ಹಾವಿನ ದೇವಾಲಯಗಳನ್ನು ಹೊಂದಿವೆ. ಸರ್ಪಂ ತುಳ್ಳಲ್ ಅನ್ನು ಸಾಮಾನ್ಯವಾಗಿ ಹಾವಿನ ದೇವಾಲಯಗಳನ್ನು ಹೊಂದಿರುವ ಮನೆಗಳ ಅಂಗಳದಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಕುಟುಂಬದ ಸಂಪತ್ತು ಮತ್ತು ಸಂತೋಷಕ್ಕಾಗಿ ಒಂದು ಹರಕೆಯ ಅರ್ಪಣೆಯಾಗಿದೆ. ಕೇರಳ ನಟನಂ (കേരള നടനം) (ಕೇರಳ ನೃತ್ಯ) ಒಂದು ಹೊಸ ನೃತ್ಯ ಶೈಲಿಯಾಗಿದ್ದು, ಇದನ್ನು ಈಗ ಕಥಕ್ಕಳಿಯಿಂದ ವಿಕಸನಗೊಂಡ ವಿಶಿಷ್ಟ ಶಾಸ್ತ್ರೀಯ ಕಲಾ ಪ್ರಕಾರವೆಂದು ಗುರುತಿಸಲಾಗಿದೆ. ಭಾರತೀಯ ನೃತ್ಯಗಾರ [[ಗುರು ಗೋಪಿನಾಥ್]] (ഗുരു ഗോപിനാഥ്) ಒಬ್ಬ ಚೆನ್ನಾಗಿ ತರಬೇತಿ ಪಡೆದ ಕಥಕ್ಕಳಿ ಕಲಾವಿದ ಮತ್ತು ಅವರ ಪತ್ನಿ ಥಾಂಗಮಣಿ ಗೋಪಿನಾಥ್ ಈ ಅನನ್ಯ ನೃತ್ಯ ಪ್ರಕಾರವನ್ನು ಅಭಿವೃದ್ಧಿಪಡಿಸಿದರು.
ಕೇರಳದಲ್ಲಿ ಪ್ರದರ್ಶನ ಕಲೆಗಳು ಮಲಯಾಳಿ ಸಮಾಜದ ಒಂದೇ ಧರ್ಮಕ್ಕೆ ಸೀಮಿತವಾಗಿಲ್ಲ. [[ಮುಸ್ಲಿಂ ಮಾಪ್ಪಿಳ]]ರು, ನಾಸ್ರಾನಿಗಳು ಮತ್ತು [[ಮಲಬಾರ್ನ ಲ್ಯಾಟಿನ್ ಕ್ರೈಸ್ತರು|ಲ್ಯಾಟಿನ್ ಕ್ರೈಸ್ತರು]] ತಮ್ಮದೇ ಆದ ಅನನ್ಯ ಪ್ರದರ್ಶನ ಕಲಾ ಪ್ರಕಾರಗಳನ್ನು ಹೊಂದಿದ್ದಾರೆ. [[ಡಫ್ ಮುಟ್ಟು]], ''ದುಬ್ ಮುಟ್ಟು/ಅರವಣಮುಟ್ಟು'' ಎಂದೂ ಕರೆಯಲ್ಪಡುತ್ತದೆ,<ref name="Duffmuttu">{{Cite book|url=https://books.google.com/books?id=ZYfRBcLdTNYC&pg=PA8|title=Tourist Guide to Kerala|first=Motilal (UK) Books of|last=India|date=18 February 2008|publisher=Sura Books|isbn=9788174781642|via=Google Books}}</ref> ಇದು ಮುಸ್ಲಿಂ ಸಮುದಾಯದಲ್ಲಿ ಪ್ರಚಲಿತವಿರುವ ಪ್ರದರ್ಶನ ಕಲಾ ಪ್ರಕಾರವಾಗಿದೆ. ಇದು ಗುಂಪು ಪ್ರದರ್ಶನವಾಗಿದ್ದು, ಹಬ್ಬಗಳು ಮತ್ತು ಮದುವೆ ಸಮಾರಂಭಗಳ ಸಮಯದಲ್ಲಿ ಸಾಮಾಜಿಕ ಕಾರ್ಯಕ್ರಮವಾಗಿ ಆಯೋಜಿಸಲಾಗುತ್ತದೆ.<ref name="Duffmuttu"/>
[[ಒಪ್ಪನ]] ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ಮನರಂಜನೆಯ ಜನಪ್ರಿಯ ರೂಪವಾಗಿದೆ.
[[ಮಾರ್ಗಂಕಳಿ]] ನಾಸ್ರಾನಿ ಮಾಪ್ಪಿಳರಲ್ಲಿ ಜನಪ್ರಿಯವಾಗಿರುವ ಪ್ರದರ್ಶನ ಕಲೆಯಾಗಿದೆ. ಇದು ಭಕ್ತಿ ಮತ್ತು ಮನರಂಜನೆ ಎರಡನ್ನೂ ಸಂಯೋಜಿಸುತ್ತದೆ, ಮತ್ತು ಇದನ್ನು ಪುರುಷರು ಗುಂಪುಗಳಲ್ಲಿ ಪ್ರದರ್ಶಿಸುತ್ತಿದ್ದರು.<ref name="Christian art foms">{{Cite book|url=https://books.google.com/books?id=ZOlNv8MAXIEC&q=Margamkali&pg=RA2-PA945|title=The Garland Encyclopedia of World Music: South Asia : the Indian subcontinent|first1=Bruno|last1=Nettl|first2=Alison|last2=Arnold|first3=Ruth M.|last3=Stone|first4=James|last4=Porter|first5=Timothy|last5=Rice|first6=Dale Alan|last6=Olsen|first7=Terry E.|last7=Miller|first8=Adrienne Lois|last8=Kaeppler|first9=Daniel Edward|last9=Sheehy|first10=Ellen|last10=Koskoff|first11=Sean|last11=Williams|first12=Jacob Wainwright|last12=Love|first13=Chris|last13=Goertzen|first14=Virginia|last14=Danielson|first15=Scott Lloyd|last15=Marcus|first16=Dwight|last16=Reynolds|first17=Robert C.|last17=Provine|first18=Yoshihiko|last18=Tokumaru|first19=John Lawrence|last19=Witzleben|date=18 December 1998|publisher=Taylor & Francis|isbn=9780824049461|via=Google Books|access-date=18 October 2020|archive-date=24 August 2023|archive-url=https://web.archive.org/web/20230824122515/https://books.google.com/books?id=ZOlNv8MAXIEC&q=Margamkali&pg=RA2-PA945|url-status=live}}</ref> ೧೯೮೦ರ ದಶಕದಿಂದ ಮಹಿಳೆಯರು ಸಹ ಗುಂಪುಗಳನ್ನು ಕಂಡುಕೊಂಡಿದ್ದಾರೆ. ನೃತ್ಯಗಾರರು ಸ್ವತಃ ''ಮಾರ್ಗಂಕಳಿ ಹಾಡುಗಳನ್ನು'' ಕರೆ ಮತ್ತು ಪ್ರತಿಕ್ರಿಯೆ ರೂಪದಲ್ಲಿ ಸ್ವರಮೇಳದಲ್ಲಿ ಹಾಡುತ್ತಾರೆ.<ref name="Christian art foms"/> ''[[ಪರಿಚಮುಟ್ಟುಕಳಿ]]'' ನಾಸ್ರಾನಿಗಳಲ್ಲಿ ಜನಪ್ರಿಯವಾಗಿರುವ ಮತ್ತೊಂದು ಪ್ರದರ್ಶನ ಕಲೆಯಾಗಿದೆ. ಇದು ಕೇರಳದ ಸಮರ ಕಲೆಯಾದ [[ಕಳರಿಪಯಟ್ಟು]]ವಿನ ಕಲಾತ್ಮಕ ಅಳವಡಿಕೆಯಾಗಿದೆ.<ref name="Christian art foms"/> ''[[ಚವಿಟ್ಟು ನಾಡಕೋಮ್]]'' ಕೇರಳ ಲ್ಯಾಟಿನ್ ಕ್ರೈಸ್ತರು ಮುಖ್ಯವಾಗಿ ಗಮನಿಸುವ ನಾಟಕೀಯ ಕಲಾ ಪ್ರಕಾರವಾಗಿದ್ದು, ಇದು ೧೬ನೇ ಶತಮಾನದ ಉತ್ತರಾರ್ಧಕ್ಕೆ ಹಿಂದಿನದು.<ref name="Christian art foms"/>
ಆದಾಗ್ಯೂ, ಈ ಸ್ಥಳೀಯ ಕಲಾ ಪ್ರಕಾರಗಳಲ್ಲಿ ಹಲವು ಪ್ರವಾಸಿಗರು ಅಥವಾ ಯುವಜನೋತ್ಸವಗಳಲ್ಲಿ ಪ್ರದರ್ಶಿಸಲ್ಪಡುತ್ತವೆ ಮತ್ತು ಸಾಮಾನ್ಯ ಕೇರಳಿಗರಲ್ಲಿ ಅಷ್ಟೊಂದು ಜನಪ್ರಿಯವಾಗಿಲ್ಲ. ಹೀಗಾಗಿ, ಹೆಚ್ಚು ಸಮಕಾಲೀನ ರೂಪಗಳು – ಸಾಮಾನ್ಯವಾಗಿ ಹಾಸ್ಯ ಮತ್ತು [[ರಾಜಕೀಯ ಸರಿಯಾದ|ರಾಜಕೀಯವಾಗಿ ಅಸಮರ್ಪಕವಾದ]] [[ಅನುಕರಣೆ]] ಮತ್ತು [[ವಿಡಂಬನೆ]]ಯ ಬಳಕೆಯನ್ನು ಆಧರಿಸಿದವು – ಇತ್ತೀಚಿನ ವರ್ಷಗಳಲ್ಲಿ ಗಣನೀಯ ಜನಸಾಮಾನ್ಯರ ಆಕರ್ಷಣೆಯನ್ನು ಗಳಿಸಿವೆ. ವಾಸ್ತವವಾಗಿ, ಸಮಕಾಲೀನ ಕಲಾವಿದರು ಸಾಮಾಜಿಕ-ಆರ್ಥಿಕ ಗಣ್ಯರನ್ನು ಅಪಹಾಸ್ಯ ಮಾಡಲು ಸಾಮಾನ್ಯವಾಗಿ ಅಂತಹ ವಿಧಾನಗಳನ್ನು ಬಳಸುತ್ತಾರೆ. ೧೯೩೦ರಲ್ಲಿ ಮೊದಲ ಮಲಯಾಳಂ ಚಲನಚಿತ್ರ [[ವಿಗತಕುಮಾರನ್]] ಬಿಡುಗಡೆಯಾದಾಗಿನಿಂದ ಮತ್ತು ಮುಂದಿನ ಒಂದು ಅಥವಾ ಎರಡು ದಶಕಗಳಲ್ಲಿ, [[ಮಲಯಾಳಂ ಚಲನಚಿತ್ರೋದ್ಯಮ]]ವು ಕಾಲ್ಪನಿಕ ಕೃತಿಗಳು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಅಭಿವ್ಯಕ್ತಿಯ ಜನಪ್ರಿಯ ಮಾಧ್ಯಮಗಳಲ್ಲಿ ಒಂದಾಗಿ ಬೆಳೆದಿದೆ, ಮತ್ತು ಅದು ಹಾಗೆಯೇ ಉಳಿದಿದೆ.
ಸಂಗೀತವು ಆರಂಭಿಕ ಮಲಯಾಳಂ ಸಾಹಿತ್ಯದ ಪ್ರಮುಖ ಭಾಗವನ್ನು ರೂಪಿಸಿತು, ಇದು ಕ್ರಿ.ಶ. ೯ನೇ ಶತಮಾನದ ವೇಳೆಗೆ ಅಭಿವೃದ್ಧಿ ಹೊಂದಲು ಪ್ರಾರಂಭಿಸಿತು ಎಂದು ನಂಬಲಾಗಿದೆ.<ref>{{cite book |title=Kerala Charithram |last=Sreedhara Menon|first=A. |author-link=A. Sreedhara Menon |publisher=D.C. Books |location=Kottayam, Kerala |page=494 }}</ref> [[ಕೇರಳದ ಸಂಸ್ಕೃತಿ|ಕೇರಳದ ಸಂಸ್ಕೃತಿಯಲ್ಲಿ]] ಸಂಗೀತದ ಮಹತ್ವವನ್ನು ಮಲಯಾಳಂ ಭಾಷೆಯಲ್ಲಿ, ಸಾಹಿತ್ಯಿಕ ಸಂಗೀತವು [[ಗದ್ಯ]]ಕ್ಕಿಂತ ಬಹಳ ಹಿಂದೆಯೇ ಅಭಿವೃದ್ಧಿ ಹೊಂದಿದೆ ಎಂಬ ಅಂಶದಿಂದ ಸ್ಥಾಪಿಸಬಹುದು. ಕೇರಳವು [[ಸೋಪಾನಂ]] ಗೆ ಸಂಗೀತಾತ್ಮಕವಾಗಿ ಹೆಸರುವಾಸಿಯಾಗಿದೆ. ಸೋಪಾನಂ ಧಾರ್ಮಿಕ ಸ್ವರೂಪದ್ದಾಗಿದ್ದು, [[ಕಾಳಿ]]ಯ [[ಕಳಂ]] ನಲ್ಲಿ ಆಹ್ವಾನ ಗೀತೆಗಳನ್ನು ಹಾಡುವ ಮೂಲಕ ಮತ್ತು ನಂತರ ದೇವಾಲಯಗಳೊಳಗೆ ಅಭಿವೃದ್ಧಿ ಹೊಂದಿತು. ಸೋಪಾನಂ ಪ್ರಸಿದ್ಧಿಯನ್ನು [[ಜಯದೇವ|ಜಯದೇವ]]ರ [[ಗೀತ ಗೋವಿಂದ]] ಅಥವಾ [[ಅಷ್ಟಪದಿಗಳು|ಅಷ್ಟಪದಿಗಳ]] ಹೆಚ್ಚುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಗಳಿಸಿತು. ಸೋಪಾನ ''ಸಂಗೀತ'' (ಸಂಗೀತ), ಹೆಸರೇ ಸೂಚಿಸುವಂತೆ, ದೇವಾಲಯದ [[ಗರ್ಭಗೃಹ|ಗರ್ಭಗುಡಿಯ]]ತ್ತ ಸಾಗುವ ''ಪವಿತ್ರ ಮೆಟ್ಟಿಲುಗಳ'' (ಸೋಪಾನಂ) ಬಳಿ ಹಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಸರಳವಾದ ಸ್ವರಗಳನ್ನು ಬಳಸಿ, ''[[ಇಡಕ್ಕ]]'' ಎಂಬ ಗಂಟೆಯಾಕಾರದ ಸಣ್ಣ ಜನಾಂಗೀಯ ಡ್ರಮ್ ಮತ್ತು ಬಡಿತಗಳನ್ನು ಸೂಚಿಸಲು ಲೋಹದ ಗೊಂಗೆಯಾದ ಚೆಂಗಿಲಾ ಜೊತೆಯಲ್ಲಿ ಹಾಡಲಾಗುತ್ತದೆ.
ಸೋಪಾನಂ ಅನ್ನು ಸಾಂಪ್ರದಾಯಿಕವಾಗಿ [[ಮಾರಾರ್]] ಮತ್ತು [[ಪೋತುವಾಲ್]] ಸಮುದಾಯದ ಪುರುಷರು ಹಾಡುತ್ತಾರೆ, ಇವರು ಅದನ್ನು ತಮ್ಮ ಆನುವಂಶಿಕ ವೃತ್ತಿಯಾಗಿ ಮಾಡಲು ತೊಡಗಿರುವ [[ಅಂಬಲವಾಸಿ]] (ಅರೆ-ಬ್ರಾಹ್ಮಣ) ಜಾತಿಗಳಾಗಿವೆ. ಕೇರಳವು [[ಕರ್ನಾಟಕ ಸಂಗೀತ|ಕರ್ನಾಟಕ ಸಂಗೀತದ]] ನೆಲೆಯೂ ಆಗಿದೆ. [[ಸ್ವಾತಿ ತಿರುನಾಳ್]], ಷಡ್ಕಲ ಗೋವಿಂದ ಮಾರಾರ್, ಸಂಗೀತ ವಿದ್ವಾನ್ ಗೋಪಾಲ ಪಿಳ್ಳೈ ಭಾಗವತರ್, ಚേರ್ತಲ ಗೋಪಾಲನ್ ನಾಯರ್, [[ಎಂ. ಡಿ. ರಾಮನಾಥನ್]], [[ಟಿ.ವಿ.ಗೋಪಾಲಕೃಷ್ಣನ್]], [[ಎಂ.ಎಸ್. ಗೋಪಾಲಕೃಷ್ಣನ್]], ಎಲ್. ಸುಬ್ರಮಣಿಯಂ, [[ಟಿ.ಎನ್. ಕೃಷ್ಣನ್]] ಮತ್ತು [[ಕೆ. ಜೆ. ಯೇಸುದಾಸ್]] ಮಲಯಾಳಿ ಸಂಗೀತಗಾರರು. ಅಲ್ಲದೆ, ವ್ಯಾಪಕ ಮನ್ನಣೆಯನ್ನು ಪಡೆದಿರುವ ಯುವ ಪೀಳಿಗೆಯಲ್ಲಿ ವಯೋಲಿನ್ ವಾದಕ [[ಎಲ್. ಅಥಿರಾ ಕೃಷ್ಣ]] ಇದ್ದಾರೆ..<ref>{{cite book |title=Ritual Music and Hindu Rituals of Kerala |last=Rolf |first=Killius |year=2006 |publisher=BR Rhythms |location=New Delhi |isbn=81-88827-07-X }}</ref>
ಕೇರಳವು [[ಹಿಂದೂಸ್ತಾನಿ ಸಂಗೀತ|ಹಿಂದೂಸ್ತಾನಿ ಸಂಗೀತದ]] ಗಮನಾರ್ಹ ಉಪಸ್ಥಿತಿಯನ್ನು ಸಹ ಹೊಂದಿದೆ.<ref name="Music">{{Cite web|url=http://www.keral.com/movies/music.htm |title=Music |access-date=2 January 2009 |publisher=Keral.com |archive-url=https://web.archive.org/web/20080802081714/http://www.keral.com/movies/music.htm |archive-date=2 August 2008 |url-status=dead }}</ref> ತಿರುವಾಂಕೂರಿನ ರಾಜ ಸ್ವಾತಿ ತಿರುನಾಳ್ ಹಿಂದೂಸ್ತಾನಿ ಸಂಗೀತವನ್ನು ಪೋಷಿಸಿದರು ಮತ್ತು ಅದಕ್ಕೆ ಬಹಳಷ್ಟು ಕೊಡುಗೆ ನೀಡಿದರು. ಕೇರಳದ [[ಪುಳ್ಳುವರ್]] ಹಾವಿನ ಪೂಜೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಈ ಜನರಲ್ಲಿನ ಒಂದು ಗುಂಪು ಹಾವಿನ ದೇವರುಗಳನ್ನು ತಮ್ಮ ಅಧಿದೇವತೆಯೆಂದು ಪರಿಗಣಿಸುತ್ತದೆ ಮತ್ತು ಕೆಲವು ಬಲಿಗಳನ್ನು ನೀಡುತ್ತದೆ ಮತ್ತು ಹಾಡುಗಳನ್ನು ಹಾಡುತ್ತದೆ. ಇದನ್ನು ''ಪುಳ್ಳುವನ್ ಪಟ್ಟು'' ಎಂದು ಕರೆಯಲಾಗುತ್ತದೆ. ಹಾವಿನ ದೇವಾಲಯಗಳು ಮತ್ತು ಹಾವಿನ ತೋಪುಗಳಲ್ಲಿ ಪುಳ್ಳುವರ್ ನಡೆಸುವ ಹಾಡನ್ನು ಸರ್ಪಪ್ಪಾಟ್ಟು, ನಾಗಂ ಪಾಟ್ಟು, ಸರ್ಪಂ ತುಳ್ಳಲ್, ಸರ್ಪೋಲ್ಸವಂ, ಪಾಂಬುಂ ತುಳ್ಳಲ್ ಅಥವಾ ಪಾಂಬುಂ ಕಳಂ ಎಂದು ಕರೆಯಲಾಗುತ್ತದೆ. [[ಮಾಪ್ಪಿಳ ಹಾಡುಗಳು|ಮಾಪ್ಪಿಳ ಪಾಟ್ಟುಕಲ್]] ಅಥವಾ ''ಮಾಪ್ಪಿಳ ಹಾಡುಗಳು'' ಮಲಯಾಳಂ ಭಾಷೆಯಲ್ಲಿ ಜಾನಪದ ಮುಸ್ಲಿಂ ಭಕ್ತಿಗೀತೆಗಳಾಗಿವೆ. ಮಾಪ್ಪಿಳ ಹಾಡುಗಳನ್ನು ಆಡುಮಾತಿನ ಮಲಯಾಳಂನಲ್ಲಿ ಸಂಯೋಜಿಸಲಾಗಿದೆ ಮತ್ತು ವಿಶಿಷ್ಟವಾದ ಸ್ವರದಲ್ಲಿ ಹಾಡಲಾಗುತ್ತದೆ. ಅವುಗಳನ್ನು ಮಲಯಾಳಂ ಮತ್ತು [[ಅರಬ್ಬೀ ಭಾಷೆ|ಅರಬ್ಬೀ]] ಮಿಶ್ರಣದಲ್ಲಿ ಸಂಯೋಜಿಸಲಾಗಿದೆ.
[[ಚಲನಚಿತ್ರ ಸಂಗೀತ]], ಇದು [[ಭಾರತೀಯ ಸಂಗೀತ|ಭಾರತೀಯ ಸಂಗೀತದ]] ಸಂದರ್ಭದಲ್ಲಿ [[ಹಿನ್ನೆಲೆ ಗಾಯನ]]ವನ್ನು ಸೂಚಿಸುತ್ತದೆ, ಇದು ಭಾರತದಲ್ಲಿ ಜನಪ್ರಿಯ ಸಂಗೀತದ ಪ್ರಮುಖ ಅಂಗವಾಗಿದೆ. ನಿರ್ದಿಷ್ಟವಾಗಿ ಕೇರಳದ ಚಲನಚಿತ್ರ ಸಂಗೀತವು ರಾಜ್ಯದಲ್ಲಿ ಸಂಗೀತದ ಅತ್ಯಂತ ಜನಪ್ರಿಯ ರೂಪವಾಗಿದೆ.<ref name="Music"/>
===ವಲ್ಲಂಕಳಿ===
[[File:Nehru Trophy Boat Race 11-08-2012 1-44-16 PM.JPG|thumb|280px|[[ವಲ್ಲಂಕಳಿ]]-[[ನೆಹರು ಟ್ರೋಫಿ ದೋಣಿ ಪಂದ್ಯ]]]]
[[ವಲ್ಲಂಕಳಿ]] ಎಂಬುದು ದೇಶೀಯ ದೋಣಿಗಳ ಪಂದ್ಯವಾಗಿದೆ. ಇದನ್ನು ಮುಖ್ಯವಾಗಿ ಶರತ್ಕಾಲದಲ್ಲಿ ಸುಗ್ಗಿಯ ಹಬ್ಬವಾದ [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ. ವಲ್ಲಂಕಳಿ ಕೇರಳದ ಅನೇಕ ವಿಧದ ಸಾಂಪ್ರದಾಯಿಕ ದೋಣಿಗಳ ಪಂದ್ಯಗಳನ್ನು ಒಳಗೊಂಡಿದೆ. [[ಚುಂಡನ್ ವಲ್ಲಂ]] (ಹಾವಿನ ದೋಣಿ) ಪಂದ್ಯವು ಪ್ರಮುಖ ವಿಷಯವಾಗಿದೆ. ಆದ್ದರಿಂದ ವಲ್ಲಂಕಳಿಯನ್ನು ಇಂಗ್ಲಿಷ್ನಲ್ಲಿ ಹಾವಿನ ದೋಣಿ ಪಂದ್ಯ ಎಂದೂ ಕರೆಯಲಾಗುತ್ತದೆ ಮತ್ತು ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪಂದ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಇತರ ರೀತಿಯ ದೋಣಿಗಳೆಂದರೆ ''ಚುರುಲನ್ ವಲ್ಲಂ'', ''ಇರುಟ್ಟುಕುತ್ಯ್ ವಲ್ಲಂ'', ''ಓಡಿ ವಲ್ಲಂ'', ''ವೆಪ್ಪು ವಲ್ಲಂ (ವೈಪು ವಲ್ಲಂ)'', ''ವಡಕ್ಕನೋಡಿ ವಲ್ಲಂ'', ಮತ್ತು ''ಕೊಚು ವಲ್ಲಂ''. [[ನೆಹರು ಟ್ರೋಫಿ ದೋಣಿ ಪಂದ್ಯ]]ವು [[ಆಲಪ್ಪುಳ ಜಿಲ್ಲೆ]]ಯ [[ಪುನ್ನಮದ ಸರೋವರ]]ದಲ್ಲಿ ನಡೆಯುವ ಪ್ರಸಿದ್ಧ ವಲ್ಲಂಕಳಿಗಳಲ್ಲಿ ಒಂದಾಗಿದೆ. [[ಚಂಪಾಕುಳಂ ಮೂಲಂ ದೋಣಿ ಪಂದ್ಯ]]ವು ಕೇರಳದ ಅತ್ಯಂತ ಹಳೆಯ ಮತ್ತು ಜನಪ್ರಿಯ ವಲ್ಲಂಕಳಿಯಾಗಿದೆ. ಈ ಪಂದ್ಯವು [[ಪಂಬಾ ನದಿ|ಪಂಬಾ ನದಿಯ]] ಮೇಲೆ ಮಲಯಾಳಂ ಯುಗದ ಪ್ರಕಾರ ಮೂಲಂ ದಿನದಂದು ಮಲಯಾಳಂ ತಿಂಗಳು ಮಿಧುನಂನಲ್ಲಿ ನಡೆಯುತ್ತದೆ, ಇದು [[ಅಂಬಲಪ್ಪುಳ]] ಶ್ರೀ ಕೃಷ್ಣ ದೇವಾಲಯದಲ್ಲಿ ದೇವತೆಯ ಪ್ರತಿಷ್ಠಾಪನೆಯ ದಿನವಾಗಿದೆ. [[ಅರನ್ಮುಳ ದೋಣಿ ಪಂದ್ಯ]]ವು [[ಅರನ್ಮುಳ]]ದಲ್ಲಿ ನಡೆಯುತ್ತದೆ, ಇದು [[ಕೃಷ್ಣ|ಶ್ರೀ ಕೃಷ್ಣ]] ಮತ್ತು [[ಅರ್ಜುನ]]ನಿಗೆ ಸಮರ್ಪಿತವಾದ ದೇವಾಲಯದ ಬಳಿ ಇರುತ್ತದೆ. ರಾಷ್ಟ್ರಪತಿ ಟ್ರೋಫಿ ದೋಣಿ ಪಂದ್ಯವು ಕೊಲ್ಲಂನ ಅಷ್ಟಮುಡಿ ಸರೋವರದಲ್ಲಿ ನಡೆಯುವ ಜನಪ್ರಿಯ ಕಾರ್ಯಕ್ರಮವಾಗಿದೆ.
ಸಾವಿರಾರು ಜನರು ಹಾವಿನ ದೋಣಿ ಪಂದ್ಯಗಳನ್ನು ವೀಕ್ಷಿಸಲು ಪಂಬಾ ನದಿಯ ದಡದಲ್ಲಿ ಸೇರುತ್ತಾರೆ. ಸುಮಾರು ೫೦ ಹಾವಿನ ದೋಣಿಗಳು ಅಥವಾ ಚುಂಡನ್ ವಲ್ಲಂಗಳು ಈ ಹಬ್ಬದಲ್ಲಿ ಭಾಗವಹಿಸುತ್ತವೆ. [[ಪಯಿಪ್ಪಾಡು ವಲ್ಲಂಕಳಿ|ಪಯಿಪ್ಪಾಡು ಜಲೋತ್ಸವ]]ವು ಮೂರು ದಿನಗಳ ಜಲೋತ್ಸವವಾಗಿದೆ. ಇದನ್ನು ಕೇರಳದ ಆಲಪ್ಪುಳ ಜಿಲ್ಲೆಯಿಂದ ೩೫ ಕಿ.ಮೀ ದೂರದಲ್ಲಿರುವ ಪಯಿಪ್ಪಾಡು ಸರೋವರದಲ್ಲಿ ನಡೆಸಲಾಗುತ್ತದೆ. ಈ ಪಯಿಪ್ಪಾಡು ದೋಣಿ ಪಂದ್ಯ ಮತ್ತು [[ಹರಿಪಾಡು|ಹರಿಪಾಡು]]ನಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ನಡುವೆ ನಿಕಟ ಸಂಬಂಧವಿದೆ. [[ಇಂದಿರಾ ಗಾಂಧಿ ದೋಣಿ ಪಂದ್ಯ]]ವು ಡಿಸೆಂಬರ್ ಕೊನೆಯ ವಾರದಲ್ಲಿ ಕೇರಳದ [[ಕೊಚ್ಚಿ, ಭಾರತ|ಕೊಚ್ಚಿ]] ನಗರದ ಹಿನ್ನೀರಿನಲ್ಲಿ ಆಚರಿಸಲಾಗುವ ದೋಣಿ ಪಂದ್ಯದ ಹಬ್ಬವಾಗಿದೆ. ಈ ದೋಣಿ ಪಂದ್ಯವು ಕೇರಳದ ಅತ್ಯಂತ ಜನಪ್ರಿಯ ವಲ್ಲಂಕಳಿಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು [[ಕೇರಳ ಪ್ರವಾಸೋದ್ಯಮ|ಕೇರಳ ಪ್ರವಾಸೋದ್ಯಮವನ್ನು]] ಉತ್ತೇಜಿಸಲು ಆಯೋಜಿಸಲಾಗುತ್ತದೆ.
===ಹಬ್ಬಗಳು===
[[File:Onam pukolam.jpg|thumb|[[ಓಣಂ]] ಪೂಕ್ಕಳಂ/ಹೂವಿನ ರತ್ನಗಂಬಳಿ]]
{{Main|ಮಲಯಾಳಂ ಪಂಚಾಂಗ}}
ಮಲಯಾಳಿಗಳು ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ, ಅವುಗಳೆಂದರೆ ಓಣಂ, [[ವಿಷು]], [[ದೀಪಾವಳಿ]], ಮತ್ತು [[ಕ್ರಿಸ್ಮಸ್]].
===ಆಹಾರ ಪದ್ಧತಿ===
{{Main|ಕೇರಳದ ಆಹಾರ ಪದ್ಧತಿ}}
[[File:Appam_by_Connie_Ma.jpg|thumb|ಕೇರಳ – ಶೈಲಿಯ [[ಅಪ್ಪಂ]] ಖಾದ್ಯ.]]
ಮಲಯಾಳಿ ಆಹಾರ ಪದ್ಧತಿಯು ಏಕರೂಪವಲ್ಲದ ಮತ್ತು ಪ್ರಾದೇಶಿಕ ವ್ಯತ್ಯಾಸಗಳು ಗೋಚರಿಸುತ್ತವೆ. ಮಸಾಲೆಗಳು ಬಹುತೇಕ ಎಲ್ಲಾ ಮೇಲೋಗರಗಳಲ್ಲಿ ಪ್ರಮುಖ ಅಂಶವಾಗಿದೆ. ಕೇರಳವು ತನ್ನ ಸಾಂಪ್ರದಾಯಿಕ {{transliteration|ml|ಸಧ್ಯ}}ಗಳಿಗೆ ಹೆಸರುವಾಸಿಯಾಗಿದೆ, ಇದು ಬೇಯಿಸಿದ ಅನ್ನ ಮತ್ತು ಹಲವಾರು ಭಕ್ಷ್ಯಗಳೊಂದಿಗೆ ಬಡಿಸುವ ಸಸ್ಯಾಹಾರಿ ಊಟವಾಗಿದೆ. {{transliteration|ml|ಸಧ್ಯ}}ವು {{transliteration|ml|ಪಾಯಸಂ}} ನೊಂದಿಗೆ ಪೂರಕವಾಗಿದೆ, ಇದು ಕೇರಳದ ಸ್ಥಳೀಯ ಸಿಹಿ ಹಾಲಿನ ಸಿಹಿತಿಂಡಿಯಾಗಿದೆ. {{transliteration|ml|ಸಧ್ಯ}}ವನ್ನು ಪದ್ಧತಿಯ ಪ್ರಕಾರ, ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ಸಾಂಪ್ರದಾಯಿಕ ಖಾದ್ಯಗಳಲ್ಲಿ {{transliteration|ml|ಸಾಂಬಾರ್}}, {{transliteration|ml|ಅವಿಯಲ್}}, {{transliteration|ml|ಕಾಳನ್}}, {{transliteration|ml|ಥೆಯಾಲ್}}, {{transliteration|ml|ಥೋರನ್}}, {{transliteration|ml|ಇಂಜಿಪುಳ್ಳಿ}}, {{transliteration|ml|ಪುಳಿಶ್ಶೇರಿ}}, {{transliteration|ml|ಅಪ್ಪಂ}}, {{transliteration|ml|ಕಪ್ಪ}} (ಟ್ಯಾಪಿಯೋಕಾ), {{transliteration|ml|ಪುಟ್ಟು}} (ಆವಿಯಲ್ಲಿ ಬೇಯಿಸಿದ ಅಕ್ಕಿ ಪುಡಿ), ಮತ್ತು {{transliteration|ml|ಪುಳುಕ್ಕು}} ಸೇರಿವೆ. [[ತೆಂಗಿನಕಾಯಿ]] ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಅತ್ಯಗತ್ಯ ಅಂಶವಾಗಿದೆ ಮತ್ತು ಇದನ್ನು ಉದಾರವಾಗಿ ಬಳಸಲಾಗುತ್ತದೆ.<ref>{{Cite web|url=https://www.outlookindia.com/outlooktraveller/explore/story/69824/did-you-know-the-legend-behind-keralas-annual-harvest-festival-onam|title=Onam Sadhya: 13 Dishes You Need To Try!|website=outlookindia.com/outlooktraveller/}}</ref>
{{transliteration|ml|ಪುಟ್ಟು}} ಕೇರಳದಲ್ಲಿ ಒಂದು ಪಾಕಶಾಸ್ತ್ರದ ವಿಶೇಷತೆಯಾಗಿದೆ. ಇದು ಹೆಚ್ಚಿನ ಮಲಯಾಳಿಗಳ ನೆಚ್ಚಿನ ಉಪಾಹಾರವಾಗಿರುವ ಆವಿಯಲ್ಲಿ ಬೇಯಿಸಿದ ಅಕ್ಕಿ ಕೇಕ್ ಆಗಿದೆ. ಇದನ್ನು ಮಸಾಲೆಯುಕ್ತ ಮೇಲೋಗರದಲ್ಲಿ ಬೇಯಿಸಿದ ಕಂದು ಸಣ್ಣ ಗರ್ಗರಿಕೆ ಅವರೆಕಾಳು, {{transliteration|ml|ಪಾಪಡಂಗಳು}} ಮತ್ತು ಬೇಯಿಸಿದ ಸಣ್ಣ ಹಸಿರು ಮಸೂರ, ಅಥವಾ ಸಣ್ಣ ಮಾಗಿದ ಹಳದಿ ಕೇರಳ ಬಾಳೆಹಣ್ಣುಗಳೊಂದಿಗೆ ಬಡಿಸಲಾಗುತ್ತದೆ. ಎತ್ತರದ ಪ್ರದೇಶಗಳಲ್ಲಿ {{transliteration|ml|ಪಾನಿ}} ([[ತಾಳೆ ಮದ್ಯ|ಸಿಹಿ ತಾಳೆ ಮದ್ಯದ]]ಿಂದ ಬೇಯಿಸಿದ ಸಿರಪ್) ಮತ್ತು ಸಿಹಿ ಬೇಯಿಸಿದ ಬಾಳೆಹಣ್ಣುಗಳೊಂದಿಗೆ ಬಡಿಸುವ ವಿವಿಧ ರೀತಿಯ {{transliteration|ml|ಪುಟ್ಟು}} ಕೂಡ ಇದೆ. {{transliteration|ml|ಪುಟ್ಟು}}ವನ್ನು ಆವಿಯಲ್ಲಿ ಬೇಯಿಸಲು, {{transliteration|ml|ಪುಟ್ಟು ಕುಟ್ಟಿ}} ಎಂಬ ವಿಶೇಷ ಪಾತ್ರೆಯಿದೆ. ಇದು ಎರಡು ಭಾಗಗಳನ್ನು ಒಳಗೊಂಡಿದೆ. ಕೆಳಗಿನ ದೊಡ್ಡ ಭಾಗವು ಆವಿಗಾಗಿ ನೀರನ್ನು ಶೇಖರಿಸಿಡುವ ಸ್ಥಳವಾಗಿದೆ. ಮೇಲಿನ ಬೇರ್ಪಡಿಸಬಹುದಾದ ತೆಳುವಾದ ಭಾಗವು ಆವಿಯು ಹಾದುಹೋಗಲು ಮತ್ತು ಅಕ್ಕಿ ಪುಡಿಯನ್ನು ಬೇಯಿಸಲು ಅನುವು ಮಾಡಿಕೊಡಲು ರಂಧ್ರಗಳಿರುವ ಮುಚ್ಚಳಗಳಿಂದ ಕೆಳಗಿನ ಭಾಗದಿಂದ ಬೇರ್ಪಡಿಸಲಾಗಿದೆ.<ref>{{Cite web|url=https://food.ndtv.com/food-drinks/keralas-favourite-breakfast-how-to-make-soft-puttu-at-home-1675781|title=Kerala's Favourite Breakfast: How to Make Soft Puttu at Home|website=NDTV Food|access-date=18 December 2019|archive-date=24 August 2023|archive-url=https://web.archive.org/web/20230824123017/https://food.ndtv.com/food-drinks/keralas-favourite-breakfast-how-to-make-soft-puttu-at-home-1675781|url-status=live}}</ref>
{{transliteration|ml|[[ಅಪ್ಪಂ]]}} ಹುದುಗಿಸಿದ ಹಿಟ್ಟಿನಿಂದ ಮಾಡಿದ ಪ್ಯಾನ್ಕೇಕ್ ಆಗಿದೆ. ಹಿಟ್ಟನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ಯೀಸ್ಟ್ ಅಥವಾ ಸ್ಥಳೀಯ ಮದ್ಯವಾದ ತೋಡಿಯನ್ನು ಬಳಸಿ ಹುದುಗಿಸಲಾಗುತ್ತದೆ. ಇದನ್ನು {{transliteration|ml|ಅಪ್ಪ-ಚಟ್ಟಿ}} ಎಂಬ ವಿಶೇಷ ಬಾಣಲೆಯಲ್ಲಿ ಹುರಿಯಲಾಗುತ್ತದೆ ಮತ್ತು ಮೊಟ್ಟೆಯ ಮೇಲೋಗರ, ಕೋಳಿ ಮೇಲೋಗರ, ಮಟನ್ ಸ್ಟ್ಯೂ, ತರಕಾರಿ ಮೇಲೋಗರ ಮತ್ತು ಸಣ್ಣ ಗರ್ಗರಿಕೆ ಅವರೆಕಾಳು ಮೇಲೋಗರದೊಂದಿಗೆ ಬಡಿಸಲಾಗುತ್ತದೆ.<ref>{{Cite web|url=https://www.thehindu.com/life-and-style/food/appams-anyone/article25517331.ece|title=Appams anyone?|first=Aishwarya|last=Upadhye|date=16 November 2018|work=The Hindu|access-date=18 December 2019|archive-date=24 August 2023|archive-url=https://web.archive.org/web/20230824123018/https://www.thehindu.com/life-and-style/food/appams-anyone/article25517331.ece|url-status=live}}</ref>
[[ಹಲಾಲ್|ಮುಸ್ಲಿಂ ಆಹಾರ ಪದ್ಧತಿ]] ಅಥವಾ ಮಾಪ್ಪಿಳ ಆಹಾರ ಪದ್ಧತಿಯು ಸಾಂಪ್ರದಾಯಿಕ ಕೇರಳ, [[ಇರಾನಿನ ಆಹಾರ ಪದ್ಧತಿ|ಪರ್ಷಿಯನ್]], [[ಯೆಮೆನಿ ಆಹಾರ ಪದ್ಧತಿ|ಯೆಮೆನಿ]] ಮತ್ತು [[ಅರಬ್]] ಆಹಾರ ಸಂಸ್ಕೃತಿಯ ಮಿಶ್ರಣವಾಗಿದೆ.<ref name="MC">{{Cite news|title=Straight from the Malabar Coast|url=https://www.thehindu.com/life-and-style/food/straight-from-the-malabar-coast/article27942808.ece|last=Sabhnani|first=Dhara Vora|date=June 14, 2019|access-date=January 26, 2021|work=The Hindu|archive-date=20 November 2021|archive-url=https://web.archive.org/web/20211120164620/https://www.thehindu.com/life-and-style/food/straight-from-the-malabar-coast/article27942808.ece|url-status=live}}</ref> ಪಾಕಶಾಸ್ತ್ರದ ಸಂಸ್ಕೃತಿಗಳ ಈ ಸಂಗಮವು ಹೆಚ್ಚಿನ ಖಾದ್ಯಗಳ ತಯಾರಿಕೆಯಲ್ಲಿ ಉತ್ತಮವಾಗಿ ಕಂಡುಬರುತ್ತದೆ.<ref name="MC"/> ''ಕಲ್ಲುಮಕ್ಕಾಯ'' (ಮಸಲ್) [[ಮೇಲೋಗರ]], ''ಎರಚಿ ಪುಟ್ಟು'' (''ಎರಚಿ'' ಎಂದರೆ ಮಾಂಸ), ಪರೋಟಗಳು (ಮೆತ್ತಗಿನ ಚಪ್ಪಟೆ ರೊಟ್ಟಿ),<ref name="MC"/> ''[[ಪಥಿರಿ]]'' (ಒಂದು ವಿಧದ ಅಕ್ಕಿ ಪ್ಯಾನ್ಕೇಕ್)<ref name="MC"/> ಮತ್ತು ತುಪ್ಪದ ಅನ್ನವು ಇತರ ಕೆಲವು ವಿಶೇಷತೆಗಳಾಗಿವೆ. ಮಸಾಲೆಗಳ ವಿಶಿಷ್ಟ ಬಳಕೆಯು ಮಾಪ್ಪಿಳ ಆಹಾರ ಪದ್ಧತಿಯ ಗುರುತಾಗಿದೆ. [[ಕರಿಮೆಣಸು]], [[ಏಲಕ್ಕಿ]] ಮತ್ತು [[ಲವಂಗ]]ದಂತಹ ಮಸಾಲೆಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಕೇರಳ [[ಬಿರಿಯಾನಿ]]ಯನ್ನು ಸಹ ಸಮುದಾಯವು ತಯಾರಿಸುತ್ತದೆ.<ref>{{Cite web|url=https://www.vegrecipesofindia.com/veg-kerala-biryani-recipe/|title=Kerala biryani (With vegetables)|date=22 April 2013|access-date=8 January 2022|archive-date=24 August 2023|archive-url=https://web.archive.org/web/20230824123018/https://www.vegrecipesofindia.com/veg-kerala-biryani-recipe/|url-status=live}}</ref>
ತಿಂಡಿಗಳಲ್ಲಿ ''ಉನ್ನಕ್ಕಾಯ'' (ಆಳವಾಗಿ ಕರಿದ, ಬೇಯಿಸಿದ ಮಾಗಿದ [[ಬಾಳೆಹಣ್ಣು|ಬಾಳೆಹಣ್ಣಿನ]] ಮೇಲೋಗರವು ಗೋಡಂಬಿ, [[ಒಣದ್ರಾಕ್ಷಿ]] ಮತ್ತು [[ಸಕ್ಕರೆ]] ಮಿಶ್ರಣವನ್ನು ಮುಚ್ಚಿರುತ್ತದೆ),<ref name="MC_2">{{Cite news|title=Flavours unlimited from the Malabar coast|url=https://www.thehindu.com/features/metroplus/Food/flavours-unlimited-from-the-malabar-coast/article6170291.ece|last=Kurian|first=Shijo|date=July 2, 2014|access-date=January 26, 2021|work=The Hindu|archive-date=20 November 2021|archive-url=https://web.archive.org/web/20211120164617/https://www.thehindu.com/features/metroplus/Food/flavours-unlimited-from-the-malabar-coast/article6170291.ece|url-status=live}}</ref> ಪಜಂ ನಿರಚತು (ತೆಂಗಿನಕಾಯಿ ತುರಿ, [[ಬೆಲ್ಲ]] ಅಥವಾ ಸಕ್ಕರೆಯಿಂದ ತುಂಬಿದ ಮಾಗಿದ ಬಾಳೆಹಣ್ಣು),<ref name="MC_2"/> ''ಮುಟ್ಟಮಾಲ'' [[ಮೊಟ್ಟೆ|ಮೊಟ್ಟೆಗಳಿಂದ]] ಮಾಡಲ್ಪಟ್ಟಿದೆ,<ref name="MC"/> ''ಚಟ್ಟಿಪಥಿರಿ'', ಹಿಟ್ಟಿನಿಂದ ಮಾಡಿದ [[ಸಿಹಿತಿಂಡಿ]], ಬೇಯಿಸಿದ, ಶ್ರೇಣೀಕೃತ ''ಚಪಾತಿ''ಯಂತಹ ಶ್ರೀಮಂತ ತುಂಬುವಿಕೆಯೊಂದಿಗೆ, ''ಅರಿಕ್ಕಡುಕ್ಕ'' ಮತ್ತು ಹೀಗೆ.<ref name="MC"/>
===ಸಮರ ಕಲೆಗಳು===
[[File:Kalaripayattu weapons.jpg|thumb|ಕಳರಿಪಯಟ್ಟಿನ ಭಾಗವಾಗಿ ಬಳಸುವ ಸಾಮಾನ್ಯ ಆಯುಧಗಳು]]
[[File:Kalaripayattu mock combat in rural Kerala.jpg|thumb|ಕಳರಿಪಯಟ್ಟು ಪ್ರದರ್ಶನ]]
{{See also|ಕಳರಿಪಯಟ್ಟು}}
ಮಲಯಾಳಿಗಳು ಕಳರಿಪಯಟ್ಟು ಎಂಬ ತಮ್ಮದೇ ಆದ ಸಮರ ಕಲಾ ಪ್ರಕಾರವನ್ನು ಹೊಂದಿದ್ದಾರೆ. ಈ ರೀತಿಯ ಸಮರ ಕಲೆಯನ್ನು ಒಳನುಗ್ಗುವವರ ವಿರುದ್ಧ ರಕ್ಷಣಾತ್ಮಕ ಕಾರ್ಯವಿಧಾನವಾಗಿ ಬಳಸಲಾಗುತ್ತಿತ್ತು. ಪ್ರಾಚೀನ ಕಾಲದಲ್ಲಿ, ಶ್ರೀಮಂತರ (''ನಾಡುವಾಳಿಗಳು'' ಅಥವಾ ''ವಾಳುನೋರ್ಸ್'') ನಡುವಿನ ವಿವಾದಗಳನ್ನು ಸಹ ಕಳರಿಪಯಟ್ಟು ಪಂದ್ಯಾವಳಿಯ ಫಲಿತಾಂಶದಿಂದ ಪರಿಹರಿಸಲಾಗುತ್ತಿತ್ತು. ಈ ಪ್ರಾಚೀನ ಸಮರ ಕಲೆಯನ್ನು ''ಎಲ್ಲಾ ಸಮರ ಕಲೆಗಳ ತಾಯಿ'' ಎಂದು ಹೇಳಲಾಗುತ್ತದೆ. "[[ಕಳರಿ]]" ಎಂಬ ಪದವನ್ನು ಪ್ರಾಚೀನ ಸಂಗಂ ಸಾಹಿತ್ಯದಲ್ಲಿ ಕಂಡುಹಿಡಿಯಬಹುದು.<ref>Suresh, P. R. (2005). ''[http://www.palmlandtours.net/kerala/tours/kalari/kalaripayatte/kalari.htm Kalari Payatte – The martial art of Kerala.] {{webarchive|url=https://web.archive.org/web/20090829143736/http://www.palmlandtours.net/kerala/tours/kalari/kalaripayatte/kalari.htm |date=29 August 2009 }}''</ref>
ಮಾನವಶಾಸ್ತ್ರಜ್ಞರು ಕಳರಿಪಯಟ್ಟು ಕನಿಷ್ಠ ಕ್ರಿ.ಶ. ೧೨ನೇ ಶತಮಾನಕ್ಕೆ ಹಿಂದಿನದು ಎಂದು ಅಂದಾಜಿಸುತ್ತಾರೆ.<ref name=Zarrilli1>Zarrilli, Phillip B. [https://spa.exeter.ac.uk/drama/staff/kalari/power.html A South Indian Martial Art and the Yoga and Ayurvedic Paradigms.] {{Webarchive|url=https://web.archive.org/web/20080916172804/http://www.spa.ex.ac.uk/drama/staff/kalari/power.html |date=16 September 2008 }} [[University of Wisconsin–Madison]].</ref> ಇತಿಹಾಸಕಾರ ಎಳಂಕುಲಂ ಕುಂಜನ್ ಪಿಳ್ಳೈ ಅವರು ಕಳರಿಪಯಟ್ಟಿನ ಜನ್ಮವನ್ನು ಕ್ರಿ.ಶ. ೧೧ನೇ ಶತಮಾನದಲ್ಲಿ ಚೇರ ಮತ್ತು [[ಚೋಳ|ಚೋಳ]]ರ ನಡುವಿನ ದೀರ್ಘಕಾಲದ ಯುದ್ಧದ ಅವಧಿಗೆ ಕಾರಣವೆಂದು ಹೇಳುತ್ತಾರೆ.<ref name="Zarrilli1"/> ಅಂತಿಮವಾಗಿ ಈ ಶೈಲಿಯಾಗಿ ಸ್ಫಟಿಕೀಕರಣಗೊಂಡದ್ದು ಅಸ್ತಿತ್ವದಲ್ಲಿದ್ದ ದಕ್ಷಿಣ ಭಾರತೀ� ಯುದ್ಧ ಶೈಲಿಗಳ ಉತ್ಪನ್ನವಾಗಿದೆ ಎಂದು ಭಾವಿಸಲಾಗಿದೆ, ಇತರ ಸಂಸ್ಕೃತಿಗಳು ತಂದ ತಂತ್ರಗಳೊಂದಿಗೆ ಸಂಯೋಜಿಸಲಾಗಿದೆ.<ref name="Zarrilli1"/> ಕಳರಿಪಯಟ್ಟು ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಸಮರ ಕಲೆಗಳಲ್ಲಿ ಒಂದಾಗಿರಬಹುದು.<ref name="discoverychannelasia.com">{{Cite web|url=http://www.yourdiscovery.com/martialarts/southasia/kalaripayatta/index.shtml|archive-url=https://web.archive.org/web/20091221042309/http://www.yourdiscovery.com/martialarts/southasia/kalaripayatta/index.shtml|url-status=dead|archive-date=21 December 2009|title=Discovery Latinoamérica}}</ref> ಕಳರಿಪಯಟ್ಟಿಗೆ ಅತ್ಯಂತ ಹಳೆಯ ಪಾಶ್ಚಾತ್ಯ ಉಲ್ಲೇಖವು ಪೋರ್ಚುಗೀಸ್ ಪರಿಶೋಧಕರಾದ ಡುವಾರ್ಟೆ ಬಾರ್ಬೋಸಾ ಅವರ ೧೬ನೇ ಶತಮಾನದ ಪ್ರಯಾಣ ಕಥನವಾಗಿದೆ. ಕೈ-ಕೈ ಯುದ್ಧದ ಮಹತ್ವವನ್ನು ಒತ್ತಿಹೇಳುವ ದಕ್ಷಿಣ ಶೈಲಿಯು ಉತ್ತರದ ಕಳರಿಗಿಂತ ಸ್ವಲ್ಪ ಭಿನ್ನವಾಗಿದೆ.<ref>Phillip B. Zarrilli, When the Body Becomes All Eyes</ref>
=== ಇತ್ತೀಚಿನ ಬೆಳವಣಿಗೆಗಳು (೨೦೨೪–೨೦೨೫) ===
೨೦೨೪–೨೦೨೫ರಲ್ಲಿ, ಮಲಯಾಳಿ ವಲಸೆ ಪ್ರವೃತ್ತಿಗಳು ಉನ್ನತ ಶಿಕ್ಷಣ ಮತ್ತು ಕುಶಲ ಉದ್ಯೋಗಕ್ಕಾಗಿ ಯುರೋಪ್, ಆಸ್ಟ್ರೇಲಿಯಾ ಮತ್ತು ಕೆನಡಾಕ್ಕೆ ಹೆಚ್ಚುತ್ತಿರುವ ಚಲನೆಯನ್ನು ತೋರಿಸಿದವು, ಆದರೆ ಗಲ್ಫ್ ದೇಶಗಳಿಗೆ ವಲಸೆಯು ಹಿಂದಿನ ದಶಕಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ನಿಧಾನ ಗತಿಯಲ್ಲಿ ಮುಂದುವರೆಯಿತು.<ref>{{cite news |title=Kerala students increasingly choosing Europe and Canada for higher studies |work=The Hindu |date=12 February 2025}}</ref>
ಸಂಯುಕ್ತ ಅರಬ್ ಸಂಸ್ಥಾನಗಳು, ಯುನೈಟೆಡ್ ಕಿಂಗ್ಡಮ್, ಮತ್ತು ಉತ್ತರ ಅಮೇರಿಕಾದಾದ್ಯಂತದ ಮಲಯಾಳಿ ವಲಸಿಗ ಸಂಘಟನೆಗಳು ಈ ಅವಧಿಯಲ್ಲಿ ಸಾಂಸ್ಕೃತಿಕ ಮತ್ತು ಕಲ್ಯಾಣ ಚಟುವಟಿಕೆಗಳನ್ನು ವಿಸ್ತರಿಸಿದವು. ಹಲವಾರು ಪ್ರದೇಶಗಳು ದೊಡ್ಡ ಪ್ರಮಾಣದ ಓಣಂ ಆಚರಣೆಗಳು ಮತ್ತು ಯುವಜನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಳಗೊಂಡಂತೆ ಸಮುದಾಯ ಕಾರ್ಯಕ್ರಮಗಳಲ್ಲಿ ದಾಖಲೆಯ ಭಾಗವಹಿಸುವಿಕೆಯನ್ನು ವರದಿ ಮಾಡಿದವು.<ref>{{cite news |title=Global Onam celebrations draw record participation from Malayali diaspora |work=Mathrubhumi |date=3 September 2024}}</ref>
ಮಲಯಾಳಂ ಡಿಜಿಟಲ್ ಮಾಧ್ಯಮದ ಬಳಕೆಯು ಜಾಗತಿಕವಾಗಿ ಬೆಳೆಯುತ್ತಲೇ ಇತ್ತು, ಪ್ರಾದೇಶಿಕ ಓಟಿಟಿ ವೇದಿಕೆಗಳು ಮತ್ತು ಆನ್ಲೈನ್ ವಿಷಯ ಸೃಷ್ಟಿಕರ್ತರು ವಲಸಿಗರಲ್ಲದ ಮಲಯಾಳಿಗಳಿಂದ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ವರದಿ ಮಾಡಿದರು. ಮಲಯಾಳಂ ಚಲನಚಿತ್ರಗಳು ಮತ್ತು ಸಾಹಿತ್ಯ ಕೃತಿಗಳು ೨೦೨೪–೨೦೨೫ರಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದವು, ಇದು ಸಮುದಾಯದ ಸಾಂಸ್ಕೃತಿಕ ಗೋಚರತೆಗೆ ಕೊಡುಗೆ ನೀಡಿತು.<ref>{{cite news |title=Malayalam content sees global rise as diaspora audiences increase |work=The New Indian Express |date=18 January 2025}}</ref>
== ಪ್ರಮುಖ ವ್ಯಕ್ತಿಗಳು ==
ಕೆಳಗಿನದು '''[[ಕೇರಳ]], [[ಭಾರತ]]ದ ಗಮನಾರ್ಹ ವ್ಯಕ್ತಿಗಳ ಪಟ್ಟಿ''' ಆಗಿದೆ. ಹೆಸರುಗಳನ್ನು ವ್ಯಕ್ತಿಯ ಪ್ರಮುಖ ಕಾರ್ಯಕ್ಷೇತ್ರದ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಅವರ ಸಂಬಂಧಿತ ಲೇಖನಗಳನ್ನು ನೋಡಿ.
===ರಾಜಮನೆತನದವರು===
[[File:H H Raja of Cochin.jpg|130px|thumbnail|ಎಚ್.ಎಚ್. ರಾಮ ವರ್ಮ XV]]
[[File:Chithira Thirunal Balarama Varma.jpg|130px|thumbnail|ಚಿತ್ತಿರ ತಿರುನಾಳ್ ಬಲರಾಮ ವರ್ಮ]]
====ಆರಂಭಿಕ ಚೇರರು====
ಚೇರರನ್ನು ಚಕ್ರವರ್ತಿ [[ಅಶೋಕ]]ನ [[ಪಾಳಿ]] ಶಾಸನಗಳಲ್ಲಿ (ಕ್ರಿ.ಪೂ. 3ನೇ ಶತಮಾನ) ಕೇದಲಪುಟೊ (ಸಂಸ್ಕೃತ: "ಕೇರಳ ಪುತ್ರ") ಎಂದು ಉಲ್ಲೇಖಿಸಲಾಗಿದೆ.<ref>Keay, John (2000) [2001]. India: A history. India: Grove Press. {{ISBN|0-8021-3797-0}}</ref> [[ಚೇರ]] ಕುಟುಂಬದ ಆರಂಭಿಕ ತಿಳಿದಿರುವ ಆಡಳಿತಗಾರ, ಇವರನ್ನು "ವನವರಂಬನ್" ಚೇರಲ್ ಅತನ್ ಎಂದೂ ಕರೆಯಲಾಗುತ್ತಿತ್ತು. ಇವರನ್ನು ಕೆಲವೊಮ್ಮೆ [[ಮಹಾಭಾರತ]] ಮಹಾಕಾವ್ಯದಲ್ಲಿ [[ಕುರುಕ್ಷೇತ್ರ ಯುದ್ಧ]]ದಲ್ಲಿ ಯುದ್ಧಮಾಡುವ ಸೋದರಸಂಬಂಧಿಗಳಿಗೆ ಆಹಾರವನ್ನು ಸಿದ್ಧಪಡಿಸಿದ ಚೇರ ಆಡಳಿತಗಾರನೆಂದು ಗುರುತಿಸಲಾಗುತ್ತದೆ ([[ಅಕನಾನೂರು]]).
* [[ನೆಡುಮ್ ಚೇರಲಾತನ್]] – ಇಮಯವರಂಬನ್ ನೆಡುಮ್ ಚೇರಲ್ ಅತನ್, ಉತಿಯನ್ ಚೇರಲ್ ಅತನ್ ಅವರ ಪುತ್ರ, [[ಪತಿಟ್ರುಪತು]]ನ ಎರಡನೇ ದಶಕದ ನಾಯಕ; ಇದನ್ನು ಕವಿ [[ಕಾವೇರಿ ಪೂಂಪಟ್ಟನತ್ತು ಕಾರಿ ಕಣ್ಣನಾರ್]] ಸಂಯೋಜಿಸಿದ್ದಾರೆ. ಅವರ ಅತಿದೊಡ್ಡ ಶತ್ರುಗಳೆಂದರೆ [[ಕದಂಬರು]], ಇವರನ್ನು ಅವರು ಯುದ್ಧಗಳಲ್ಲಿ ಸೋಲಿಸಿದರು. ಅವರು [[ಯವನ]] ಹಡಗುಗಳ ಮೇಲೆ ದಾಳಿ ಮಾಡಿ [[ಯವನ]] ವ್ಯಾಪಾರಿಗಳನ್ನು ಇರಿಸಿದರು.
* ಪಲ್ಲಾನ ಚೆಲ್ ಕೇಲು ಕುಟ್ಟುವನ್ – ಉತಿಯನ್ ಚೇರಲ್ ಅತನ್ ಅವರ ಪುತ್ರ. [[ಕೊಂಗು ನಾಡು|ಕೊಂಗು]] ವನ್ನು ವಶಪಡಿಸಿಕೊಂಡವನೆಂದು ಹೆಸರುವಾಸಿಯಾಗಿದ್ದಾನೆ.<ref name="books.google.co.in">{{Cite book | url=https://books.google.com/books?id=FVsw35oEBv4C |title = A Survey of Kerala History|isbn = 9788126415786|last1 = Sreedhara Menon|first1 = A.|year = 2007| publisher=DC Books }}</ref>
* ಕಳಂಕಕ್ಕನ್ನಿ ನರ್ಮುಡಿ ಚೇರಲ್ – ತಗಡೂರಿನ ಆದಿಗೈಮನ್ ಅಂಜಿ ವಿರುದ್ಧ ದಂಡಯಾತ್ರೆ ನಡೆಸಿದರು. ಆರಂಭದಲ್ಲಿ [[ಎಝಿಮಾಲ]]ದ [[ನನ್ನನ್]] ನಿಂದ ಪಾಝಿ ಯುದ್ಧದಲ್ಲಿ ಸೋಲಿಸಲ್ಪಟ್ಟರು, ನಂತರ ವಕೈ ಪೆರುಮ್ ತುರೈ ಯುದ್ಧದಲ್ಲಿ [[ನನ್ನನ್]] ಅವರನ್ನು ಸೋಲಿಸಿ ಕೊಂದರು.<ref name="books.google.co.in"/>
* [[ಚೆಂಗುಟ್ಟುವನ್]] – ನೆಡುಮ್ ಚೇರಲ್ ಅತನ್ ಅವರ ಪುತ್ರ, ಕವಿ ಪರಣಾರ್ 5ನೇ ದಶಕದಲ್ಲಿ ಆಚರಿಸಿದ "ಕಡಲ್ ಪಿರಕೋಟ್ಟಿಯ" ವೇಲ್ ಕೇಳು ಕುಟ್ಟುವನ್ ಎಂದು ಗುರುತಿಸಲಾಗಿದೆ, ಇವರು ತಮ್ಮ ತಂದೆಯ ಮರಣದ ನಂತರ ಚೇರ ಸಿಂಹಾಸನವನ್ನು ಏರಿದರು. ವೇಲ್ ಕೇಳು ಕುಟ್ಟುವನ್ ಅನ್ನು ಸಾಮಾನ್ಯವಾಗಿ ದಂತಕಥೆಯ "ಚೆಂಗುಟ್ಟುವನ್ ಚೇರ" ಎಂದು ಗುರುತಿಸಲಾಗುತ್ತದೆ, ಇವರು [[ಆರಂಭಿಕ ಚೇರರು]]|ಆರಂಭಿಕ ಚೇರರ]] ಅತ್ಯಂತ ಪ್ರಸಿದ್ಧ ಆಡಳಿತಗಾರರಾಗಿದ್ದಾರೆ. ಇವರ ಆಳ್ವಿಕೆಯಲ್ಲಿ, [[ಚೇರ]] ಪ್ರದೇಶವು ಪೂರ್ವದಲ್ಲಿ [[ಕೊಲ್ಲಿಮಲೈ]] (ಕರುರ್ ವಂಚಿ ಬಳಿ) ನಿಂದ ಪಶ್ಚಿಮ ಕರಾವಳಿಯಲ್ಲಿ ತೊಂಡಿ ಮತ್ತು ಮಂತೈ (ಕೇರಳ) ವರೆಗೆ ವಿಸ್ತರಿಸಿತು.<ref name="books.google.co.in"/>
* ಅಡು ಕೊಟ್ಟು ಚೇರಲ್ ಅತನ್ – ವೇಲ್ ಕೇಳು ಕುಟ್ಟುವನ್ ಅವರ ಉತ್ತರಾಧಿಕಾರಿ
* ಚೆಲ್ವ ಕಡುಂಕೊ ವಾಲಿಯ ಅತನ್ – ಅಂತುವನ್ ಚೇರಲ್ ಅವರ ಪುತ್ರ ಮತ್ತು ಕಪಿಲಾರ್ ಸಂಯೋಜಿಸಿದ 7ನೇ ಸೆಟ್ ಕವನಗಳ ನಾಯಕ. ಅವರು [[ಪಾಂಡ್ಯರು]] ಮತ್ತು [[ಚೋಳರು]]ರ ಸಂಯುಕ್ತ ಸೈನ್ಯಗಳನ್ನು ಸೋಲಿಸಿದರು. ಇವರನ್ನು ಕೆಲವೊಮ್ಮೆ [[ಪುಗಲೂರು]]ನ ಅರನಟ್ಟಾರ್-ಮಲೈ ಶಾಸನದಲ್ಲಿ (ಸು. ಕ್ರಿ.ಶ. 2ನೇ ಶತಮಾನ) ಉಲ್ಲೇಖಿಸಲಾದ ಕೋ ಅತನ್ ಚೇರಲ್ ಇರುಂಪೊರೈ ಎಂದು ಗುರುತಿಸಲಾಗುತ್ತದೆ.
* [[ಪೆರುಮ್ ಚೇರಲ್ ಇರುಂಪೊರೈ]] – "ತಗಡೂರ್ ಎರಿಂತ" ಪಾಂಡ್ಯರು, ಚೋಳರು ಮತ್ತು ತಗಡೂರಿನ ಮುಖ್ಯಸ್ಥರ ಸಂಯುಕ್ತ ಸೈನ್ಯಗಳನ್ನು ಸೋಲಿಸಿದರು. ಅವರು ಪ್ರಬಲ ಆಡಳಿತಗಾರ ಅದಿಗಮನ್ ಎಳ್ನಿ ಆಳ್ವಿಕೆಯ ತಗಡೂರನ್ನು ವಶಪಡಿಸಿಕೊಂಡರು. ಇವರನ್ನು "ಪುಳಿನಾಡಿನ ಒಡೆಯ" ಮತ್ತು "ಕೊಲ್ಲಿಮಲೈಯ ಒಡೆಯ" ಮತ್ತು "[ಪೂಂ]ಪುಹಾರಿನ ಒಡೆಯ" ಎಂದೂ ಕರೆಯಲಾಗುತ್ತದೆ. [[ಪುಹಾರ್, ನಾಗಪಟ್ಟಣಂ|ಪುಹಾರ್]] ಚೋಳರ ಪ್ರಧಾನ ಕಚೇರಿಯಾಗಿತ್ತು. ಪೆರುಮ್ ಚೇರಲ್ ಇರುಂಪೊರೈ ಕಾಲುವಲ್ ಎಂಬ ಸಣ್ಣ ಮುಖ್ಯಸ್ಥನ ಪ್ರದೇಶಗಳನ್ನೂ ವಶಪಡಿಸಿಕೊಂಡರು.
* ಇಲ್ಲಮ್ ಚೇರಲ್ ಇರುಂಪೊರೈ – [[ಪಾಂಡ್ಯರು]] ಮತ್ತು [[ಚೋಳರು]]ರನ್ನು ಸೋಲಿಸಿ ತಮ್ಮ ನೆಲೆಯಾದ [[ವಂಚಿ ಮುತ್ತೂರು|ವಂಚಿ]]ಗೆ ಅಪಾರ ಸಂಪತ್ತನ್ನು ತಂದರು.
* [[ಯಾನೈಕಚ್ಚೈ ಮಂತರನ್ ಚೇರಲ್ ಇರುಂಪೊರೈ]] – ಪೂರ್ವದಲ್ಲಿ [[ಕೊಲ್ಲಿಮಲೈ]] (ಕರುರ್ ವಂಚಿ ಬಳಿ) ನಿಂದ ಪಶ್ಚಿಮ ಕರಾವಳಿಯಲ್ಲಿ ತೊಂಡಿ ಮತ್ತು ಮಂತೈ ವರೆಗೆ ಆಳ್ವಿಕೆ ನಡೆಸಿದರು. ವಿಳಂಕಿಲ್ ಯುದ್ಧದಲ್ಲಿ ತಮ್ಮ ಶತ್ರುಗಳನ್ನು ಸೋಲಿಸಿದರು.
* ಕಣೈಕ್ಕಲ್ ಇರುಂಪೊರೈ – ಮುವನ್ ಎಂಬ ಮುಖ್ಯಸ್ಥನನ್ನು ಸೋಲಿಸಿ ಅವನನ್ನು ಸೆರೆಯಲ್ಲಿಟ್ಟನೆಂದು ಹೇಳಲಾಗುತ್ತದೆ. ಚೇರನು ನಂತರ ಕೈದಿಯ ಹಲ್ಲುಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು [[ತೊಂಡಿ]] ನಗರದ ದ್ವಾರಗಳಲ್ಲಿ ನೆಟ್ಟನು. [[ಚೋಳ]] ಆಡಳಿತಗಾರ ಸೆಂಗನ್ನನ್ ಸೆರೆಯಲ್ಲಿದ್ದಾಗ ಕಣೈಕ್ಕಲ್ ಉಪವಾಸದಿಂದ ಆತ್ಮಹತ್ಯೆ ಮಾಡಿಕೊಂಡರು.
====ಕೊಡುಂಗಲ್ಲೂರು ಚೇರರು / ಕುಲಶೇಖರರು (ಮಧ್ಯಕಾಲೀನ ಚೇರರು)====
* ಕುಲಶೇಖರ ವರ್ಮ (ಸು. 800–ಸು.820 ಕ್ರಿ.ಶ.)<ref name="Kerala 1124">Perumāḷs of Kerala: Brahmin Oligarchy and Ritual Monarchy : Political and Social Conditions of Kerala Under the Cēra Perumāḷs of Makōtai (c. AD 800 - AD 1124). {{ISBN|9788188765072}}.</ref>
* ರಾಜಶೇಖರ (ಸು. 820–844 ಕ್ರಿ.ಶ.)<ref name="Kerala 1124"/>
* ಸ್ಥಾನು ರವಿ ವರ್ಮ (844–ಸು. 885 ಕ್ರಿ.ಶ.)<ref name="Kerala 1124"/>
* ರಾಮ ವರ್ಮ (ಸು. 885–917 ಕ್ರಿ.ಶ.)<ref name="Kerala 1124"/>
* ಕೋಟ ರವಿ ವರ್ಮ (917–947 ಕ್ರಿ.ಶ.)<ref name="Kerala 1124"/>
* ಇಂದು ಕೋಟ ವರ್ಮ (944–962 ಕ್ರಿ.ಶ.)<ref name="Kerala 1124"/>
* ಭಾಸ್ಕರ ರವಿ ವರ್ಮ I (962–1019 ಕ್ರಿ.ಶ.)<ref name="Kerala 1124"/>
* ಭಾಸ್ಕರ ರವಿ ವರ್ಮ II (979–1021 ಕ್ರಿ.ಶ.)<ref name="Kerala 1124"/>
* ವೀರ ಕೇರಳ (1021–ಸು. 1028 ಕ್ರಿ.ಶ.)<ref name="Kerala 1124"/>
* ರಾಜಸಿಂಹ (ಸು. 1028–ಸು.1043 ಕ್ರಿ.ಶ.)<ref name="Kerala 1124"/>
* ಭಾಸ್ಕರ ರವಿ ವರ್ಮ III (ಸು. 1043–ಸು.1082 ಕ್ರಿ.ಶ.)<ref name="Kerala 1124"/>
* ರವಿ ರಾಮ ವರ್ಮ (ಸು. 1082–1090 ಕ್ರಿ.ಶ.)<ref name="Kerala 1124"/>
====ವೇನಾಡ್ ಸ್ವರೂಪಂ (ನಂತರದ ಚೇರರು)====
[[ವೇನಾಡ್]]ನ ಆಡಳಿತಗಾರರು ತಮ್ಮ ಮೂಲವನ್ನು ಪ್ರಾಚೀನ ದಕ್ಷಿಣ ಭಾರತದ (ಸು. 1ನೇ - 4ನೇ ಶತಮಾನ ಕ್ರಿ.ಶ.) ಆಯ್ ಮುಖ್ಯಸ್ಥರಿಗೆ ಸಂಬಂಧಿಸಿದ [[ವೇಲ್]] ಕುಟುಂಬಕ್ಕೆ ಪತ್ತೆಹಚ್ಚುತ್ತಾರೆ. ವೇನಾಡ್ – ಆನುವಂಶಿಕ ಮುಖ್ಯಸ್ಥರಿಂದ ಆಳಲ್ಪಡುತ್ತಿದ್ದ, ಮಿಲಿಟರಿ ಪರಿವಾರದ ಸಹಾಯದಿಂದ ಕಾರ್ಯನಿರ್ವಹಿಸುತ್ತಿದ್ದ – ಸು. 8ನೇ ಶತಮಾನದಲ್ಲಿ [[ಕೊಡುಂಗಲ್ಲೂರು]]ನ ಚೇರರ ರಾಜ್ಯದಲ್ಲಿ ಒಂದು ಮುಖ್ಯಸ್ಥ ಪ್ರದೇಶವಾಗಿ ಹೊರಹೊಮ್ಮಿತು.
* [[ರಾಮ ವರ್ಮ ಕುಲಶೇಖರ]] (1090–1102) – ರಾಮೇಶ್ವರತುಕೋಯಿಲ್ ಶಾಸನದಲ್ಲಿ [[ವೇನಾಡ್]]ನ್ನು ಸ್ವತಂತ್ರ ರಾಜ್ಯವಾಗಿ ಸ್ಥಾಪಿಸಿದವನೆಂದು ಉಲ್ಲೇಖಿಸಲಾಗಿದೆ
* ಕೋಥ ವರ್ಮ ಮಾರ್ತಾಂಡಂ, [[ಕೀಳ್ಪೇರೂರು]] (1102–1125) – [[ಪಾಂಡ್ಯ]] ಸಾಮ್ರಾಜ್ಯದಿಂದ ಕೊಟ್ಟಾರ್ ಮತ್ತು ನಂಜನಾಡನ್ನು ವಶಪಡಿಸಿಕೊಂಡರು
* ವೀರ ಕೇರಳ ವರ್ಮ I, ಕೀಳ್ಪೇರೂರು (1125–1145) – ಮಹಾನ್ ಧಾರ್ಮಿಕ ದಾನಿ, ಪದ್ಮನಾಭಸ್ವಾಮಿ ದೇವಾಲಯದ ಪುನರ್ನಿರ್ಮಾಣ ಮತ್ತು ಸುಚೀಂದ್ರಂ ದೇವಾಲಯಗಳಿಗೆ ಅನುದಾನಕ್ಕೆ ಕಾರಣರಾದವರು
* ಕೊಡೈ ಕೇರಳ ವರ್ಮ, ಕೀಳ್ಪೇರೂರು (1145–1150)
* ವೀರ ರವಿ ವರ್ಮ, ಕೀಳ್ಪೇರೂರು (1161–1164)
* ವೀರ ಕೇರಳ ವರ್ಮ II, ಕೀಳ್ಪೇರೂರು (1164–1167)
* ವೀರ ಆದಿತ್ಯ ವರ್ಮ, ಕೀಳ್ಪೇರೂರು (1167–1173)
* ವೀರ ಉದಯ ಮಾರ್ತಾಂಡ ವರ್ಮ, ಕೀಳ್ಪೇರೂರು (1173–1192) – ತಮ್ಮ ಆಸನವನ್ನು ಕುಳಿಕ್ಕೋಡ್ನಲ್ಲಿ ಸ್ಥಾಪಿಸಿ [[ಪಾಂಡ್ಯ]] ರಾಜರೊಂದಿಗೆ ಮೈತ್ರಿ ಮಾಡಿಕೊಂಡರು
* ದೇವದರಂ ವೀರ ಕೇರಳ ವರ್ಮ III, ಕೀಳ್ಪೇರೂರು (1192–1195)
* ವೀರ ಮಣಿಕಂಠ ರಾಮ ವರ್ಮ ತಿರುವಾಡಿ, ಕೀಳ್ಪೇರೂರು (1195– ?)
* ವೀರ ರಾಮ ಕೇರಳ ವರ್ಮ ತಿರುವಾಡಿ, ಕೀಳ್ಪೇರೂರು (1209–1214)
* ವೀರ ರವಿ ಕೇರಳ ವರ್ಮ ತಿರುವಾಡಿ, ಕೀಳ್ಪೇರೂರು (1214–1240)
* ವೀರ ಪದ್ಮನಾಭ ಮಾರ್ತಾಂಡ ವರ್ಮ ತಿರುವಾಡಿ, ಕೀಳ್ಪೇರೂರು (1240–1252) – ಇವರ ಆಳ್ವಿಕೆಯಲ್ಲಿ [[ಪಾಂಡ್ಯ]] ರಾಜರು [[ವೇನಾಡ್]] ಮೇಲೆ ತಮ್ಮ ಪ್ರಭಾವವನ್ನು ಸ್ಥಾಪಿಸಿದರು
* ಜಯಸಿಂಹ ದೇವ, ಕೀಳ್ಪೇರೂರು (1266–1267) – ಇಂದಿನ [[ಕೇರಳ]]ವನ್ನು ತಮ್ಮ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಅವರು [[ಕೊಲ್ಲಂ]]ನಲ್ಲಿ ತಮ್ಮ ಆಸನವನ್ನು ಸ್ಥಾಪಿಸಿದರು, ಸುತ್ತಮುತ್ತಲಿನ ಪ್ರದೇಶಗಳು ಜಯಸಿಂಹನಾಡ್ (ದೇಸಿಂಗನಾಡ್) ಎಂದು ಪ್ರಸಿದ್ಧವಾದವು. ಅವರ ಪತ್ನಿ ರಾಣಿ ಉಮ್ಮಾ ದೇವಿ ಬಹುಶಃ ತಮ್ಮ ಪತಿಯೊಂದಿಗೆ ಸಹ-ಆಡಳಿತಗಾರ್ತಿಯಾಗಿದ್ದರು. ಅವರು ತಮ್ಮ ಸೋದರಳಿಯರೊಂದಿಗೆ ಉತ್ತರಾಧಿಕಾರದ ಬಗ್ಗೆ ಜಗಳವಾಡಿದ ಹಲವಾರು ಗಂಡುಮಕ್ಕಳನ್ನು ಬಿಟ್ಟು ಮರಣಹೊಂದಿದರು, ಇದು ದೀರ್ಘ ಮತ್ತು ವಿಘಟನಾತ್ಮಕ ಅಂತರ್ಯುದ್ಧಕ್ಕೆ ಕಾರಣವಾಯಿತು.
* ರವಿ ವರ್ಮ, ಕೀಳ್ಪೇರೂರು (1299–1313)
* ವೀರ ಉದಯ ಮಾರ್ತಾಂಡ ವರ್ಮ, ಕೀಳ್ಪೇರೂರು (1313–1333)
* ಆದಿತ್ಯ ವರ್ಮ ತಿರುವಾಡಿ, ಕೀಳ್ಪೇರೂರು (1333–1335)
* ವೀರ ರಾಮ ಉದಯ ಮಾರ್ತಾಂಡ ವರ್ಮ ತಿರುವಾಡಿ, ಕೀಳ್ಪೇರೂರು (1335–1342)
* ವೀರ ಕೇರಳ ವರ್ಮ ತಿರುವಾಡಿ, ಕೀಳ್ಪೇರೂರು (1342–1363)
* ವೀರ ಮಾರ್ತಾಂಡ ವರ್ಮ III, ಕೀಳ್ಪೇರೂರು (1363–1366)
* ವೀರ ರಾಮ ಮಾರ್ತಾಂಡ ವರ್ಮ, ಕೀಳ್ಪೇರೂರು (1366–1382)
* ವೀರ ರವಿ ವರ್ಮ, ಕೀಳ್ಪೇರೂರು (1383–1416)
* ವೀರ ರವಿ ರವಿ ವರ್ಮ, ಕೀಳ್ಪೇರೂರು (1416–1417)
* ವೀರ ಕೇರಳ ಮಾರ್ತಾಂಡ ವರ್ಮ, ಕೀಳ್ಪೇರೂರು (1383)
* ಚೇರ ಉದಯ ಮಾರ್ತಾಂಡ ವರ್ಮ, ಕೀಳ್ಪೇರೂರು (1383–1444)
* ವೀರ ರವಿ ವರ್ಮ, ಕೀಳ್ಪೇರೂರು (1444–1458)
* ಶಂಖರ ಶ್ರೀ ವೀರ ರಾಮ ಮಾರ್ತಾಂಡ ವರ್ಮ (1458–1468)
* ವೀರ ಕೋಡೈ ಶ್ರೀ ಆದಿತ್ಯ ವರ್ಮ (1468–1484) – ತಮ್ಮ ರಾಜಧಾನಿಯನ್ನು [[ಕಲ್ಲಿದೈಕುರಿಚಿ]]ಯಲ್ಲಿ ಸ್ಥಾಪಿಸಿದರು
* [[ವೀರ ರವಿ ರವಿ ವರ್ಮ]] (1484–1503) – ತಮ್ಮ ರಾಜಧಾನಿಯನ್ನು [[ಪದ್ಮನಾಭಪುರಂ]]ನಲ್ಲಿ ಸ್ಥಾಪಿಸಿದರು
* ಮಾರ್ತಾಂಡ ವರ್ಮ, ಕುಲಶೇಖರ ಪೆರುಮಾಳ್ (1503–1504)
* ವೀರ ರವಿ ಕೇರಳ ವರ್ಮ, ಕುಲಶೇಖರ ಪೆರುಮಾಳ್ (1504–1528) – ತ್ರಿಪ್ಪಪ್ಪೂರ್ ಮುಟ್ಟಾ ತಿರುವಾಡಿಯಾಗಿ ಉತ್ತರಾಧಿಕಾರಿಯಾದರು
====ಮುಷಿಕ ಸಾಮ್ರಾಜ್ಯ (ಎಳಿಮಲೈ)====
[[ಮುಷಿಕ ಸಾಮ್ರಾಜ್ಯ]]ವು ಇಂದಿನ [[ಕೇರಳ]], [[ಭಾರತ]]ದಲ್ಲಿನ ಆರಂಭಿಕ ಐತಿಹಾಸಿಕ [[ದಕ್ಷಿಣ ಭಾರತ]]ದ ಒಂದು ಸಾಮ್ರಾಜ್ಯವಾಗಿದ್ದು, ಇದನ್ನು ಅದೇ ಹೆಸರಿನ ರಾಜಮನೆತನವು ಆಳುತ್ತಿತ್ತು. ಇದರ ಪ್ರದೇಶಗಳು, ಅದರ ದಾಖಲಿತ ಇತಿಹಾಸದ ಹೆಚ್ಚಿನ ಭಾಗಕ್ಕೆ, ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳ]] ಪಶ್ಚಿಮ ಇಳಿಜಾರುಗಳು ಮತ್ತು ಪಶ್ಚಿಮದಲ್ಲಿ [[ಅರೇಬಿಯನ್ ಸಮುದ್ರ]]ದ ನಡುವೆ, ಇಂದಿನ ಉತ್ತರ [[ಕೇರಳ]], [[ತುಳುನಾಡು]] ಮತ್ತು [[ಕೂರ್ಗ್]] (ದಕ್ಷಿಣ ಕರ್ನಾಟಕ) ಪ್ರದೇಶಗಳನ್ನು ಒಳಗೊಂಡಿತ್ತು.
* ನನ್ನನ್ I – ಸುಮಾರು ಕ್ರಿ.ಪೂ. 3ನೇ ಶತಮಾನದಲ್ಲಿ [[ಚೇರ]] ರಾಜ ಪೆರುಂಚೊರುತಿಯನ್ ಅವರ ಪುತ್ರಿಯನ್ನು ವಿವಾಹವಾದರು. [[ಸಂಗಂ ಸಾಹಿತ್ಯ|ಸಂಗಂ ಗ್ರಂಥಗಳು]] ಮತ್ತು [[ಮಹಾಭಾರತ]]ದ ಹಲವಾರು ಆವೃತ್ತಿಗಳು ಅದೇ ಹೆಸರಿನ ಚೇರ ರಾಜನು ಮಹಾಯುದ್ಧದಲ್ಲಿ ಪ್ರತಿಸ್ಪರ್ಧಿ ಸೈನ್ಯಗಳಿಗೆ ಆಹಾರವನ್ನು ನೀಡಿದನೆಂದು ಉಲ್ಲೇಖಿಸುತ್ತವೆ. ನನ್ನನ್ ಅವರ ಅಡಿಯಲ್ಲಿ, ಸಮರ್ಥ ಮಿಲಿಟರಿ ಕಮಾಂಡರ್ ಕೂಡ ಆಗಿದ್ದ, ಮುಷಿಕ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಒಂದು ಶಕ್ತಿಯಾಗಿ ರೂಪಾಂತರಗೊಂಡಿತು ಮತ್ತು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ವಯನಾಡ್ ಮತ್ತು ಗುದಲೂರು ಜಿಲ್ಲೆಗಳು ಮತ್ತು ಇಂದಿನ [[ಕೊಯಮತ್ತೂರು]] ಜಿಲ್ಲೆ, [[ತಮಿಳುನಾಡು]]ನ ಉತ್ತರ ಭಾಗಗಳಿಗೆ ವಿಸ್ತರಿಸಿತು. ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಆಸಕ್ತಿ ಹೊಂದಿದ್ದ ನನ್ನನ್, ಚೇರರ ವಿರುದ್ಧ ಯುದ್ಧ ಮಾಡಿದರು ಮತ್ತು ಪಾಝಿ ಯುದ್ಧದಲ್ಲಿ [[ಚೇರ]] ಕಮಾಂಡರ್ಗಳನ್ನು ಯಶಸ್ವಿಯಾಗಿ ಸೋಲಿಸಿದರು.
* ಇಸಾನವರ್ಮ – [[ಚೇದಿ ಸಾಮ್ರಾಜ್ಯ|ಚೇದಿ]] ರಾಜಕುಮಾರಿ ನಂದಿನಿಯನ್ನು ವಿವಾಹವಾದರು. ಅವರು ಆಗಿನ [[ಚೋಳ]] ರಾಜನ ಪುತ್ರಿಯನ್ನೂ ವಿವಾಹವಾದರು. ಅವರ ಪುತ್ರ ನೃಪುರಾಮ ಮುಂದಿನ ರಾಜನಾದನು.
* ವಿರೋಚನ – [[ಪಲ್ಲವರು]]ರನ್ನು ಸೋಲಿಸಿದರು ಮತ್ತು [[ಪಲ್ಲವ]] ರಾಜನ ಪುತ್ರಿಯಾದ ಹರಿಣಿಯನ್ನು ವಿವಾಹವಾದರು.
* ಕಂದನ್ ಕಾರಿ ವರ್ಮನ್ – (ಕ್ರಿ.ಶ. 11ನೇ ಶತಮಾನದಲ್ಲಿ ವಾಸಿಸುತ್ತಿದ್ದ [[ಮುಷಿಕ]] ರಾಜ) [[ಆಯ್]]-[[ಚೇರ]] ರಾಜ ವೀರ ಕೇರಳನ ನಿಕಟ ಸಂಬಂಧಿ ಎಂದು ಉಲ್ಲೇಖಿಸಲಾಗಿದೆ. [[ಕಾಸರಗೋಡು]]-[[ಕಣ್ಣೂರು]] ಪ್ರದೇಶದಲ್ಲಿ (ಎರಮಂನಲ್ಲಿ) ಮತ್ತು [[ತಿರುವನಂತಪುರಂ]]-[[ಕನ್ಯಾಕುಮಾರಿ]] ಪ್ರದೇಶದಲ್ಲಿ ಹಲವಾರು ಶಾಸನಗಳಿವೆ, ಇವು [[ರಾಜೇಂದ್ರ ಚೋಳ]], ಚೇರ ವೀರ ಕೇರಳ ಮತ್ತು ಕಂದನ್ ಕಾರಿ ವರ್ಮನ್ ನಡುವಿನ ಸಾಮ್ಯತೆಯ ಮೇಲೆ ಬೆಳಕು ಚೆಲ್ಲುತ್ತವೆ ಮತ್ತು ನಂತರದ ಮುಷಿಕ ರಾಜನು [[ಆಯ್ ಸಾಮ್ರಾಜ್ಯ|ಆಯ್]] ಸಾಮ್ರಾಜ್ಯಕ್ಕೆ ಸೇರಿದವನು ಎಂದು ತಿಳಿಸುತ್ತವೆ.<ref>{{Cite book | url=https://books.google.com/books?id=CJVuAAAAMAAJ |title = History of medieval Kerala|isbn = 9788173070914|last1 = Menon|first1 = V. K. R.|last2 = Ramachandran|first2 = Rathi|last3 = Narayanan|first3 = Girija|last4 = Ramachandran|first4 = Ammini|year = 2006| publisher=Pragati Publications }}</ref>
====ಕೋಲ ಸ್ವರೂಪಂ====
ಕೊಲತ್ತುನಾಡು (ಕೋಲ ಸ್ವರೂಪಂ, ವಿದೇಶಿ ದಾಖಲೆಗಳಲ್ಲಿ [[ಕಣ್ಣಾನೂರು]] ಸಾಮ್ರಾಜ್ಯ, ನಂತರದ ಕಾಲದಲ್ಲಿ ಚಿರಕ್ಕಲ್ (ಚೇರಿಕುಲ್)) [[ಪೋರ್ಚುಗೀಸ್ ಭಾರತೀಯ ಆರ್ಮಡಾಗಳು|ಪೋರ್ಚುಗೀಸ್ ಭಾರತೀಯ ಆರ್ಮಡಾಗಳ]] ಆಗಮನದ ಸಮಯದಲ್ಲಿ ಮಲಬಾರ್ ಕರಾವಳಿಯ ಮೂರು ಅತ್ಯಂತ ಶಕ್ತಿಶಾಲಿ ಸಾಮಂತ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, ಇತರೆಂದರೆ ಜಾಮೋರಿನ್ ಅವರ [[ಕೋಳಿಕ್ಕೋಡ್]] ಮತ್ತು [[ಕ್ವಿಲೋನ್]]. ಕೊಲತಿರಿಗಳನ್ನು ಪ್ರಸಿದ್ಧ "ಕೇರಳೋಲ್ಪತಿ" ಯಿಂದ ವಡಕ್ಕನ್ ಪೆರುಮಾಳ್ಗಳು ("ಉತ್ತರದ ರಾಜರು") ಎಂದು ಪ್ರಶಂಸಿಸಲಾಗಿದೆ.
* ರಾಮ ಘಟ ಮುಷಕ – ಕೋಲ ಸ್ವರೂಪಂನ ವಂಶಾವಳಿಯನ್ನು ಸ್ಥಾಪಿಸಿದರು;
* ವಿಕ್ರಮ ರಾಮ<ref>Kerala Charithrathinte Adisthana Silakal (Malayalam) by M. G. S. Narayanan, (Kozhikode: Lipi Publications, 2000), 85-99</ref> ಕ್ರಿ.ಶ. 929 ರ ಶಾಸನವು ಮುಷಿಕ ವಂಶದಲ್ಲಿ ಕಾಣಿಸಿಕೊಳ್ಳುವ ವಿಕ್ರಮ ರಾಮನನ್ನು ಆಡಳಿತಗಾರ ವಿಕ್ರಮ ರಾಮನೆಂದು ಗುರುತಿಸಬಹುದಾದ ಶಾಸನವನ್ನು ಉಲ್ಲೇಖಿಸುತ್ತದೆ
* ಉದಯ ವರ್ಮ, "ರಾಮ ಘಟ ಮುವರ್" ಎಂದೂ ಕರೆಯಲ್ಪಡುತ್ತಾರೆ – 10ನೇ ಶತಮಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ
* ಎರಮನ್ ಚೇಮನಿ (ರಾಮ ಜಯಮಣಿ) – ತಿರುವಟ್ಟೂರು ದೇವಾಲಯದ ಶಾಸನವು ಅವರನ್ನು ಮುಷಿಕ ವಂಶದ 109ನೇ ಆಡಳಿತಗಾರನಾಗಿ ಕಾಣಿಸಿಕೊಳ್ಳುವ ರಾಜನೆಂದು ಗುರುತಿಸಬಹುದು ಎಂದು ಉಲ್ಲೇಖಿಸುತ್ತದೆ
====ಅರಕ್ಕಲ್ ಸಾಮ್ರಾಜ್ಯ====
ಅರಕ್ಕಲ್ ಸಾಮ್ರಾಜ್ಯ (ಕಣ್ಣಾನೂರು ಸಾಮ್ರಾಜ್ಯ, ಲಕ್ಕದ್ವೀಪ ಮತ್ತು ಕಣ್ಣಾನೂರು ಸುಲ್ತಾನೇಟ್) ಮಲಬಾರ್ ಕರಾವಳಿಯ ಮಾಜಿ ನಗರ-ರಾಜ್ಯವಾಗಿದ್ದು, ಇದನ್ನು ಅದೇ ಹೆಸರಿನ ರಾಜಮನೆತನವು ಆಳುತ್ತಿತ್ತು. ಆಳುವ ರಾಜನನ್ನು [[ಅಲಿ ರಾಜ]] ("ಸಮುದ್ರ ಆಡಳಿತಗಾರ") ಎಂದು ಕರೆಯಲಾಗುತ್ತಿತ್ತು ಮತ್ತು ಆಳುವ ರಾಣಿಯನ್ನು [[ಅರಕ್ಕಲ್ ಬೀವಿ]] ಎಂದು ಕರೆಯಲಾಗುತ್ತಿತ್ತು. ಈ ರಾಜಮನೆತನವು ಮೂಲತಃ ಕೊಲತ್ತಿರಿಯ ಒಂದು ಶಾಖೆಯಾಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಆ ಕುಟುಂಬದ ಒಬ್ಬ ರಾಜಕುಮಾರಿಯಿಂದ ಬಂದಿದೆ ಎಂದು ಹೇಳಲಾಗುತ್ತದೆ. ಅವರು ಕೊಲತ್ತಿರಿ ಆಡಳಿತಗಾರರಿಗೆ ನಿಷ್ಠೆ ಹೊಂದಿದ್ದರು, ಅವರ ಮಂತ್ರಿಗಳಾಗಿದ್ದರು. ಅರಕ್ಕಲ್ ಕುಟುಂಬವು ಕರಾವಳಿಯ ಕೆಲವು ಭಾಗಗಳು ಮತ್ತು [[ಲಕ್ಷದ್ವೀಪ]]ವನ್ನು ನಿಯಂತ್ರಿಸಿದ ಕೇರಳದ ಏಕೈಕ ಮುಸ್ಲಿಂ ರಾಜಮನೆತನವಾಗಿತ್ತು.
* ಅಲಿ ರಾಜ ಅಲಿ II – ಚೈಲ್ಡ್ಸ್ ಯುದ್ಧದ ಸಮಯದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಪರವಾಗಿ ತಮ್ಮ ನೌಕಾ ಮಾಪ್ಪಿಳ ಪಡೆಗಳನ್ನು ನಿಯೋಜಿಸಿದ್ದಕ್ಕೆ ಹೆಸರುವಾಸಿಯಾಗಿದ್ದಾರೆ
====ಕೋಳಿಕ್ಕೋಡಿನ ಸಾಮೂತಿರಿ====
[[ಕೋಳಿಕ್ಕೋಡಿನ ಜಾಮೋರಿನ್]]<ref>{{cite web|url=http://www.columbia.edu/itc/mealac/pritchett/00routesdata/1400_1499/vascodagama/zamorin/zamorin.html|title=zamorin|first=Frances|last=Pritchett|website=Columbia.edu}}</ref> (ಸಾಮೂತಿರಿ, സാമൂതിരി) – ಕ್ರಿ.ಶ. 14ನೇ ಮತ್ತು 18ನೇ ಶತಮಾನದವರೆಗೆ [[ಜಾಮೋರಿನ್|ಮಲಬಾರ್]]ನ ಆಡಳಿತಗಾರರು. ತಮ್ಮ ಆಳ್ವಿಕೆಯ ಉತ್ತುಂಗದಲ್ಲಿ, ಸಾಮೂತಿರಿಗಳು [[ಕೊಲ್ಲಂ]] (ಕ್ವಿಲೋನ್) ನಿಂದ ಪಂತಲಾಯಿನಿ ಕೊಲ್ಲಂ ([[ಕೊಯಿಲಾಂಡಿ]]) ವರೆಗಿನ ಪ್ರದೇಶವನ್ನು ಆಳಿದರು.
* ಮಾನ ವಿಕ್ರಮ (ಮಣಿಕ್ಕನ್) – ಆಡಳಿತ ಮನೆತನದ ದಂತಕಥೆಯ ಸ್ಥಾಪಕ
* ಮಾನ ವಿಕ್ರಮ ದಿ ಗ್ರೇಟ್ – [[ಟ್ವೆರ್]]ನ [[ರಷ್ಯಾ|ರಷ್ಯನ್]] ವ್ಯಾಪಾರಿ [[ಅಫನಾಸಿ ನಿಕಿತಿನ್]] (1468–1474) ಅವರ ಆಳ್ವಿಕೆಯಲ್ಲಿ [[ಕೋಳಿಕ್ಕೋಡ್]]ಗೆ ಭೇಟಿ ನೀಡಿದರು
* ಮಾನ ವಿಕ್ರಮ III – 1571ರಲ್ಲಿ ಚಾಲಿಯಂನಿಂದ ಪೋರ್ಚುಗೀಸರನ್ನು ಹೊರಹಾಕಿದ್ದು ಅವರ ಪಡೆಗಳಿಂದ
* ಮಾನ ವಿಕ್ರಮ (ಶಕ್ತನ್ ತಂಪುರಾನ್) – ಕೃಷ್ಣನಾಟಕದ ಲೇಖಕರ ಚಿಕ್ಕಪ್ಪ
* ಮಾನ ವೇದ – ಕೃಷ್ಣನಾಟಕದ ಲೇಖಕ
* ಅಶ್ವತಿ ತಿರುನಾಳ್ – ಅವರ ಪಡೆಗಳು 1662ರಲ್ಲಿ [[ಕೊಡುಂಗಲ್ಲೂರು]]ನಿಂದ [[ಪೋರ್ಚುಗಲ್|ಪೋರ್ಚುಗೀಸ್]]ರನ್ನು ಹೊರಹಾಕಿದವು
* ಪುರಾಟಂ ತಿರುನಾಳ್ – ಅವರ ಆಳ್ವಿಕೆಯಲ್ಲಿ 1663ರಲ್ಲಿ ಪೋರ್ಚುಗೀಸರು ಕೊಚ್ಚಿಯಿಂದ ಹೊರಹಾಕಲ್ಪಟ್ಟರು
* ಉತ್ತ್ರಟ್ಟಾತಿ ತಿರುನಾಳ್ – ಚೆಟ್ವಾಯ್ ಅನ್ನು [[ನೆದರ್ಲ್ಯಾಂಡ್ಸ್|ಡಚ್]]ರಿಗೆ ವಹಿಸಿಕೊಟ್ಟರು
* ಭರಣಿ ತಿರುನಾಳ್ ಮಾನ ವಿಕ್ರಮ – [[ನೆದರ್ಲ್ಯಾಂಡ್ಸ್|ಡಚ್]]ರ ಭೀತಿ; ಎರಡು ಮಾಮಂಕಂಗಳು (1694 ಮತ್ತು 1695)
* ನೀಲೇಶ್ವರಂ ತಿರುನಾಳ್ – ನೀಲೇಶ್ವರಂನಿಂದ ದತ್ತು (1706 ಮತ್ತು 1707)
* ಕಿಳಕ್ಕೆ ಕೋವಿಲಕಂನಿಂದ ಸಾಮೂತಿರಿ (1741–1746)
* ಪುತಿಯ ಕೋವಿಲಕಂ (1746–1758) – ಅವರ ಅವಧಿಯಲ್ಲಿ [[ಮೂರನೇ ಆಂಗ್ಲೋ-ಡಚ್ ಯುದ್ಧ|ಡಚ್ ಯುದ್ಧ]] ನಡೆಯಿತು (1753–1758).
* ಕಿಳಕ್ಕೆ ಕೋವಿಲಕಂ (1758–1766) – [[ತಿರುವಾಂಕೂರು]] ಮತ್ತು [[ಮೈಸೂರು]]ನ ಆಕ್ರಮಣದೊಂದಿಗೆ ಯುದ್ಧಗಳು; ಆತ್ಮಹತ್ಯೆ ಮಾಡಿಕೊಂಡರು; [[ಮೈಸೂರು]]ನಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟಿತು
* ಪುತಿಯ ಕೋವಿಲಕಂ (1766–1788)
* ಕೇರಳ ವರ್ಮ ವಿಕ್ರಮ<ref>{{Cite web | url=http://www.worldstatesmen.org/India_princes_K-W.html |title = Indian Princely States K-Z}}</ref> (1788–1798) – ಶ್ರೀರಂಗಪಟ್ಟಣದ ಒಪ್ಪಂದ (1792)
* ಕೃಷ್ಣ ವರ್ಮ<ref>Ben Cahoon. "Indian Princely States K-Z"</ref> (1798–1806) – [[ಈಸ್ಟ್ ಇಂಡಿಯಾ ಕಂಪನಿ|ಇಐಸಿ]]ಯೊಂದಿಗೆ 1806ರ ಒಪ್ಪಂದ (1816ರಲ್ಲಿ ಮರಣಹೊಂದಿದರು)
====ಪುರನ್ನಟ್ ಸ್ವರೂಪಂ (ಕೋಟಿಯೋಟ್ ರಾಜ)====
* [[ಕೇರಳ ವರ್ಮ ಪಳಸ್ಸಿ ರಾಜ]]<ref>{{cite web|url=http://malabardays.blogspot.ae/2006/12/brief-history-of-pyche-raja.html|title=A brief history of the Pazhassi Raja.|website=malabardays.blogspot.ae|date=2006-12-29}}</ref> – ಕೇರಳದ ಸಿಂಹ ಎಂದು ಕರೆಯಲಾಗುತ್ತದೆ; ಪಳಸ್ಸಿ ಕೊಟ್ಟಾಯಂನ ರಾಜಮನೆತನದ ಒಬ್ಬ ರಾಜಕುಮಾರ. [[ಆರ್ಥರ್ ವೆಲ್ಲೆಸ್ಲಿ, 1ನೇ ಡ್ಯೂಕ್ ಆಫ್ ವೆಲ್ಲಿಂಗ್ಟನ್]] ಅವರನ್ನು ಯುದ್ಧದಲ್ಲಿ ಸೋಲಿಸಿದ ಏಕೈಕ ವ್ಯಕ್ತಿ.
====ತಿರುವಾಂಕೂರಿನ ರಾಜರು====
18ನೇ ಶತಮಾನದಲ್ಲಿ, [[ತ್ರಿಪ್ಪಪ್ಪೂರ್]]ನ [[ಮಾರ್ತಾಂಡ ವರ್ಮ]] (1706–1758) [[ತಿರುವಾಂಕೂರು]]ನ ಕೇಂದ್ರೀಕೃತ ರಾಜ್ಯವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರು. ವರ್ಮ ತಿರುವಾಂಕೂರಿನ ಎಲ್ಲಾ ಪ್ರಮುಖ [[ನಾಯರ್]] ಶ್ರೀಮಂತರನ್ನು ನಿರ್ನಾಮಗೊಳಿಸಿದರು, ಸ್ಥಾಯಿ ಸೈನ್ಯವನ್ನು ಸಂಘಟಿಸಿದರು, ಕೇರಳದ ಮಧ್ಯದ ಬಹುತೇಕ ಸಾಮಂತ ಪ್ರದೇಶಗಳನ್ನು ಸೋಲಿಸಿದರು, [[ಯುರೋಪಿಯನ್ನರು|ಯುರೋಪಿಯನ್ನರ]]ೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ಮಾಡಿಕೊಂಡರು, ಯುರೋಪಿಯನ್ನರ ಸ್ಥಳದಲ್ಲಿ ಕೇರಳದ ವ್ಯಾಪಾರಿಗಳನ್ನು ([[ಸಂತ ಥಾಮಸ್ ಕ್ರೈಸ್ತರು|ಸಿರಿಯನ್ ಕ್ರೈಸ್ತರು]]) ಬೆಂಬಲಿಸಿದರು ಮತ್ತು ಅಂತಿಮವಾಗಿ ದಕ್ಷಿಣ ಭಾರತದ ಆಧುನಿಕ ರಾಜ್ಯಗಳಲ್ಲಿ ಒಂದನ್ನು ರಚಿಸಿದರು.
* [[ಮಾರ್ತಾಂಡ ವರ್ಮ]] ಕುಲಶೇಖರ ಪೆರುಮಾಳ್ (1729–1758)
* ಬಲರಾಮ ವರ್ಮ ಕುಲಶೇಖರ ಪೆರುಮಾಳ್ – [[ಧರ್ಮ ರಾಜ]] ಕಾರ್ತಿಕ ತಿರುನಾಳ್ (1758–1798)
* ಬಲರಾಮ ವರ್ಮ ಕುಲಶೇಖರ ಪೆರುಮಾಳ್ (1798–1810)
* ಗೌರಿ ಲಕ್ಷ್ಮಿಭಾಯಿ ರಾಣಿ (1810–1815)
* ಗೌರಿ ಪಾರ್ವತಿಭಾಯಿ ರಾಣಿ (1815–1829)
* [[ಸ್ವಾತಿ ತಿರುನಾಳ್ ರಾಮ ವರ್ಮ]] ಕುಲಶೇಖರ ಪೆರುಮಾಳ್ (1829–1847)
* ಉತ್ತ್ರಂ ತಿರುನಾಳ್ ಮಾರ್ತಾಂಡ ವರ್ಮ ಮಹಾರಾಜ (1847–1860)
* [[ಐಲ್ಯಂ ತಿರುನಾಳ್]] ರಾಮ ವರ್ಮ ಮಹಾರಾಜ (1860–1880)
* ವಿಶಾಖಂ ತಿರುನಾಳ್ ರಾಮ ವರ್ಮ ಮಹಾರಾಜ (1880–1885)
* ಶ್ರೀ [[ಮೂಲಂ ತಿರುನಾಳ್]] ಮಹಾರಾಜ (1885–1924)
* ಸೇತು ಲಕ್ಷ್ಮಿಭಾಯಿ ರಾಣಿ (1924–1933)
* ಶ್ರೀ [[ಚಿತ್ತಿರ ತಿರುನಾಳ್ ಬಲರಾಮ ವರ್ಮ]] ಮಹಾರಾಜ (1933–1949) – [[ತಿರುವಾಂಕೂರು]]ನ ಕೊನೆಯ ರಾಜ; [[ತಿರು-ಕೊಚ್ಚಿ|ತಿರುವಾಂಕೂರು-ಕೊಚ್ಚಿ]]ನ [[ರಾಜಪ್ರಮುಖ್]]<ref>{{cite web|url=http://pazhayathu.blogspot.ae/2009/02/kings-of-travancore-1663-to-1949.html|title=kings of Travancore 1663 TO 1949|website=pazhayathu.blogspot.ae}}</ref>
====ತಿರುವಾಂಕೂರಿನ ದಿವಾನ್====
* [[ರಾಜ ಕೇಶವದಾಸ್]]<ref>{{cite web|url=http://www.mapsofindia.com/alappuzha/history/raja-kesava-das.html|title=Raja Kesava Das|website=Mapsofindia.com}}</ref> – [[ಧರ್ಮ ರಾಜ]]ರ ಆಳ್ವಿಕೆಯಲ್ಲಿ ತಿರುವಾಂಕೂರಿನ [[ದಿವಾನ್]]
====ಮಲಬಾರ್ ದಿವಾನ್====
* [[ಇ.ಕೆ. ಕೃಷ್ಣನ್]] – ಮಲಬಾರ್ ಜಿಲ್ಲೆಯ [[ದಿವಾನ್]], ಮತ್ತು ರಾಜ್ಯ ಮತ್ತು ಜಿಲ್ಲೆಯ ಉಪ ಕಲೆಕ್ಟರ್.<ref>{{Cite book|url=https://books.google.com/books?id=XGNGAQAAMAAJ|title=The Indian Decisions (New Series): Being a Reprint of All the Decisions of the Privy Council on Appeals from India and of the Various High Courts and Other Superior Courts in India Reported Both in the Official and Non-official Reports from 1875|date=1913|publisher=T.A. Venkawawmy Row and T.S. Krishnasawmy Row|language=en}}</ref><ref>{{Cite book|last=Kurup|first=K. K. N.|url=https://books.google.com/books?id=iJvx0KWpf-UC|title=Modern Kerala: Studies in Social and Agrarian Relations|date=1988|publisher=Mittal Publications|isbn=978-81-7099-094-9|language=en}}</ref>
====ಕೊಚ್ಚಿನ ರಾಜರು====
* ಉನ್ನಿರಾಮನ್ ಕೊಯಿಕ್ಕಲ್ I (1500–1503)
* ವೀರ ಕೇರಳ ವರ್ಮ (1537–1565)
* ಕೇಶವ ರಾಮ ವರ್ಮ (1565–1601)
* ರಾಮ ವರ್ಮ (1701–1721)
* ರಾಮ ವರ್ಮ [[ಶಕ್ತನ್ ತಂಪುರಾನ್]] (1790–1805)
* [[ರಾಮ ವರ್ಮ XV]] (1895–1914)
* ಕೇರಳ ವರ್ಮ (1946–1948)
* ರಾಮ ವರ್ಮ ಪರೀಕ್ಷಿತು ತಂಪುರಾನ್ (1948–1964) – [[ಕೊಚ್ಚಿ]]ನ ಕೊನೆಯ ರಾಜ<ref>{{cite web |last= |title=History |url=http://www.ekm.kerala.gov.in/index.php?option=com_content&view=article&id=73&Itemid=18 |archive-url=https://web.archive.org/web/20120731004141/http://www.ekm.kerala.gov.in/index.php?option=com_content&view=article&id=73&Itemid=18 |archive-date=31 July 2012 |website=ekm.kerala.gov.in}}</ref><ref>{{cite web|url=http://connectingmalayali.com/articles/all-about-kerala/23-basic-information/238-kings-of-cochin|title=Kings of Cochin|last=gangaaravindan|website=connectingmalayali.com}}</ref>
====ವಿಲ್ಲಾರ್ವಟ್ಟಂ ಸಾಮ್ರಾಜ್ಯ (ಕೊಚ್ಚಿ ಸಾಮ್ರಾಜ್ಯದ ಸಾಮಂತ ರಾಜ್ಯ)====
* ರಾಜ [[ವಿಲ್ಲಾರ್ವಟ್ಟಂನ ಥೋಮ]].<ref name="ns">{{cite web|url=http://nasrani.net/2007/04/15/raja-thoma-villarvattam-king-of-the-nasranis/|title=Raja Thoma Villarvattam – King of the Nasranis|date=15 April 2007|publisher=NSC Network|access-date=2009-07-03}}</ref>
===ರಾಜ್ಯದ ಮುಖ್ಯಸ್ಥರು===
[[File:Kocheril Raman Narayanan.jpg|thumb|right|ಕೆ.ಆರ್. ನಾರಾಯಣನ್, ಭಾರತದ ರಾಷ್ಟ್ರಪತಿ (1997–2002)]]
==== ಭಾರತದ ರಾಷ್ಟ್ರಪತಿ ====
* [[ಕೆ. ಆರ್. ನಾರಾಯಣನ್|ಕೆ.ಆರ್. ನಾರಾಯಣನ್]] – 10ನೇ [[ಭಾರತದ ರಾಷ್ಟ್ರಪತಿ]] (1997–2002), 9ನೇ [[ಭಾರತದ ಉಪರಾಷ್ಟ್ರಪತಿ]] (1992–1997)
==== ಸಿಂಗಾಪುರದ ರಾಷ್ಟ್ರಪತಿ ====
* [[ದೇವನ್ ನಾಯರ್]] – 3ನೇ [[ಸಿಂಗಾಪುರದ ರಾಷ್ಟ್ರಪತಿ]] (1981–1985)
==== ಮಲೇಶಿಯಾದ ಪ್ರಧಾನ ಮಂತ್ರಿ====
* [[ಮಹಾತಿರ್ ಮೊಹಮದ್]] - 4ನೇ [[ಮಲೇಶಿಯಾದ ಪ್ರಧಾನ ಮಂತ್ರಿ]] (1981–2003), (2018–2020)
===ಭಾರತದ ಸಂಸತ್ತು===
====[[ರಾಜ್ಯ ಸಭಾ]]====
* [[ಪಿ. ಜೆ. ಕುರಿಯನ್]] – 18ನೇ [[ರಾಜ್ಯ ಸಭೆಯ ಉಪಸಭಾಪತಿ|ರಾಜ್ಯ ಸಭೆಯ ಉಪಸಭಾಪತಿ]] (2012–2018)<ref>{{cite news| url=http://articles.economictimes.indiatimes.com/2012-08-21/news/33303005_1_congress-leader-cag-report-pj-kurien | archive-url=https://web.archive.org/web/20131023062402/http://articles.economictimes.indiatimes.com/2012-08-21/news/33303005_1_congress-leader-cag-report-pj-kurien | url-status=dead | archive-date=23 October 2013 | work=The Times Of India | title=Congress leader PJ Kurien elected as Rajya Sabha Deputy Chairman | date=21 August 2012}}</ref><ref>{{cite news| url=http://www.thehindu.com/news/national/article3804659.ece | location=Chennai, India | work=The Hindu | first=Gargi | last=Parsai | title=P.J. Kurien is Rajya Sabha Deputy Chairman | date=22 August 2012}}</ref><ref>{{Cite news|url=https://economictimes.indiatimes.com/news/politics-and-nation/nda-nominee-harivansh-elected-rajya-sabha-deputy-chairman/articleshow/65333598.cms?from=mdr|title=NDA candidate Harivansh elected Rajya Sabha Deputy Chairman|newspaper=The Economic Times |date=9 August 2018}}</ref>
====[[ಲೋಕ ಸಭಾ]]====
* [[ಟಿ. ಕೆ. ವಿಶ್ವನಾಥನ್]] – ಲೋಕ ಸಭೆಯ ಪ್ರಧಾನ ಕಾರ್ಯದರ್ಶಿ (15ನೇ)
===ರಾಜ್ಯಗಳ ರಾಜ್ಯಪಾಲರು===
* [[ಪಟ್ಟಂ ಎ. ತಾನು ಪಿಳ್ಳೈ]]
** [[ಭಾರತದ ಪಂಜಾಬ್ ರಾಜ್ಯಪಾಲರ ಪಟ್ಟಿ|ಪಂಜಾಬ್ ರಾಜ್ಯಪಾಲರು]], 1962–1964
** [[ಆಂಧ್ರಪ್ರದೇಶದ ರಾಜ್ಯಪಾಲರ ಪಟ್ಟಿ|ಆಂಧ್ರಪ್ರದೇಶದ ರಾಜ್ಯಪಾಲರು]], 1964–1968
* [[ಪಿ.ಸಿ. ಅಲೆಕ್ಸಾಂಡರ್]]
** [[ತಮಿಳುನಾಡು ರಾಜ್ಯಪಾಲರ ಪಟ್ಟಿ|ತಮಿಳುನಾಡು ರಾಜ್ಯಪಾಲರು]], 1988–1990
** [[ಮಹಾರಾಷ್ಟ್ರ ರಾಜ್ಯಪಾಲರ ಪಟ್ಟಿ|ಮಹಾರಾಷ್ಟ್ರ ರಾಜ್ಯಪಾಲರು]], 1993–2002
** [[ಗೋವಾ ರಾಜ್ಯಪಾಲರ ಪಟ್ಟಿ|ಗೋವಾ ರಾಜ್ಯಪಾಲರು]], 1996–1998
* [[ಪಿ ವಿ ಚೆರಿಯನ್]] – [[ಮಹಾರಾಷ್ಟ್ರ ರಾಜ್ಯಪಾಲರ ಪಟ್ಟಿ|ಮಹಾರಾಷ್ಟ್ರ ರಾಜ್ಯಪಾಲರು]], 1964–1969
* [[ಎಂ. ಎಂ. ಜಾಕಬ್]] – [[ಮೇಘಾಲಯ ರಾಜ್ಯಪಾಲರ ಪಟ್ಟಿ|ಮೇಘಾಲಯ ರಾಜ್ಯಪಾಲರು]], 1995–2007
* [[ಎ. ಜೆ. ಜಾನ್, ಅನಪರಂಬಿಲ್]] – [[ಮದ್ರಾಸ್ ರಾಜ್ಯಪಾಲರ ಪಟ್ಟಿ|ಮದ್ರಾಸ್ ರಾಜ್ಯಪಾಲರು]], 1956–1957
* [[ಎಂ ಕೆ ನಾರಾಯಣನ್]] – 24ನೇ [[ಪಶ್ಚಿಮ ಬಂಗಾಳ ರಾಜ್ಯಪಾಲರ ಪಟ್ಟಿ|ಪಶ್ಚಿಮ ಬಂಗಾಳ ರಾಜ್ಯಪಾಲರು]], 2010–2014
** [[ಮದತ್ತಿಲ್ಪರಂಪಿಲ್ ಮಾಮ್ಮೆನ್ ಥಾಮಸ್]] [[ನಾಗಾಲ್ಯಾಂಡ್]] ರಾಜ್ಯಪಾಲರು, 1990–1992
* [[ವಕ್ಕಂ ಪುರುಷೋತ್ತಮನ್]] – 11ನೇ [[ಮಿಜೋರಾಂ ರಾಜ್ಯಪಾಲರ ಪಟ್ಟಿ|ಮಿಜೋರಾಂ ರಾಜ್ಯಪಾಲರು]], 2011–2014
* [[ಕಟೀಕಲ್ ಶಂಕರನಾರಾಯಣನ್|ಕೆ. ಶಂಕರನಾರಾಯಣನ್]] – 21ನೇ [[ಮಹಾರಾಷ್ಟ್ರ ರಾಜ್ಯಪಾಲರ ಪಟ್ಟಿ|ಮಹಾರಾಷ್ಟ್ರ ರಾಜ್ಯಪಾಲರು]], 2010–2014
* [[ಕಂಬಂತೋದತ್ ಕುಂಹನ್ ವಿಶ್ವನಾಥಂ|ಕೆ.ಕೆ. ವಿಶ್ವನಾಥನ್]] – 6ನೇ [[ಗುಜರಾತ್ ರಾಜ್ಯಪಾಲರ ಪಟ್ಟಿ|ಗುಜರಾತ್ ರಾಜ್ಯಪಾಲರು]], 1973–1978
* [[ಕುಮ್ಮನಂ ರಾಜಶೇಖರನ್]], [[ಬಿಜೆಪಿ]] – 18ನೇ [[ಮಿಜೋರಾಂ ರಾಜ್ಯಪಾಲರ ಪಟ್ಟಿ|ಮಿಜೋರಾಂ ರಾಜ್ಯಪಾಲರು]], 2018–2019
* [[ಪಿ. ಎಸ್. ಶ್ರೀಧರನ್ ಪಿಳ್ಳೈ]], [[ಬಿಜೆಪಿ]] – 19ನೇ [[ಮಿಜೋರಾಂ ರಾಜ್ಯಪಾಲರ ಪಟ್ಟಿ|ಮಿಜೋರಾಂ ರಾಜ್ಯಪಾಲರು]], 2019–ಪ್ರಸ್ತುತ
===ಭಾರತದ ಮಂತ್ರಿ ಮಂಡಲ===
[[File:AK Antony at Ponnani.jpg|130px|thumbnail|ಎ.ಕೆ. ಆಂಟನಿ]]
====ಕೇಂದ್ರ ಸಚಿವರು====
* [[ಜಾನ್ ಮಥಾಯ್]] – [[ಭಾರತದ ಹಣಕಾಸು ಸಚಿವರು|ಹಣಕಾಸು ಸಚಿವರು]] (1948–1950)
* [[ವಿ. ಕೆ. ಕೃಷ್ಣ ಮೆನನ್]] – [[ಭಾರತದ ರಕ್ಷಣಾ ಸಚಿವರು|ರಕ್ಷಣಾ ಸಚಿವರು]] (1957–1962)
* [[ಪನಂಪಿಳ್ಳಿ ಗೋವಿಂದ ಮೆನನ್]] – ಕಾನೂನು ಮತ್ತು ರೈಲ್ವೇ ಸಚಿವರು (1969–1970)
* [[ರವೀಂದ್ರ ವರ್ಮ]] – ಕಾರ್ಮಿಕ ಸಚಿವರು (1977–79)
* [[ಕೆ. ಪಿ. ಉನ್ನಿಕೃಷ್ಣನ್]] – ವಿ.ಪಿ. ಸಿಂಗ್ ಅವರ ಸಂಪುಟದಲ್ಲಿ ದೂರಸಂಪರ್ಕ ಸಚಿವರು (1989–90)
* [[ಕೆ. ಕರುಣಾಕರನ್]] – ಕೈಗಾರಿಕಾ ಸಚಿವರು (1995)
*[[ಎ.ಕೆ. ಆಂಟನಿ]] – [[ಭಾರತದ ರಕ್ಷಣಾ ಸಚಿವರು|ರಕ್ಷಣಾ ಸಚಿವರು]] (2006–2014) – [[ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (ಭಾರತ)|ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು]] (1993–1995)
* [[ವಾಯಲಾರ್ ರವಿ]] – [[ವಿದೇಶಿ ಭಾರತೀಯ ವ್ಯವಹಾರಗಳ ಸಚಿವಾಲಯ|ವಿದೇಶಿ ಭಾರತೀಯ ವ್ಯವಹಾರಗಳ ಸಚಿವರು]] (2006–2014) – [[ನಾಗರಿಕ ವಿಮಾನಯಾನ ಸಚಿವಾಲಯ (ಭಾರತ)|ನಾಗರಿಕ ವಿಮಾನಯಾನ ಸಚಿವರು]] (2011)
====ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ)====
* [[ಎಂ. ಪಿ. ವೀರೇಂದ್ರ ಕುಮಾರ್]] – ಕಾರ್ಮಿಕ ಸಚಿವಾಲಯ ಮತ್ತು ನಗರ ವ್ಯವಹಾರಗಳ ಹೆಚ್ಚುವರಿ ಉಸ್ತುವಾರಿ (1997–1998)
* [[ಕೆ. ವಿ. ಥಾಮಸ್]] – [[ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (ಭಾರತ)|ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ]] (2009–2014)
* [[ಆಲ್ಫೋನ್ಸ್ ಕಣ್ಣಂತಾನಂ]], [[ಬಿಜೆಪಿ]] - ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಕೇಂದ್ರ ರಾಜ್ಯ ಸಚಿವರು (2016–2019)
====ರಾಜ್ಯ ಸಚಿವರು (MoS)====
* [[ಲಕ್ಷ್ಮಿ ಎನ್. ಮೆನನ್]] – ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (1957–1966)
* [[ಮುಲ್ಲಪ್ಳ್ಳಿ ರಾಮಚಂದ್ರನ್]] – [[ಗೃಹ ವ್ಯವಹಾರಗಳ ಸಚಿವಾಲಯ (ಭಾರತ)|ಗೃಹ ವ್ಯವಹಾರಗಳ ಸಚಿವಾಲಯ]] (2009–2014) – ಕೃಷಿ ಮತ್ತು ಸಹಕಾರ (1991–1996)
* [[ಎಂ. ಎಂ. ಜಾಕಬ್]] – ವಿವಿಧ ಅವಧಿಗಳಲ್ಲಿ ಸಂಸದೀಯ ವ್ಯವಹಾರಗಳು, ಜಲ ಸಂಪನ್ಮೂಲಗಳು ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳು (1987–93)
* [[ಒ. ರಾಜಗೋಪಾಲ್]], [[ಬಿಜೆಪಿ]] – ಸಂಸದೀಯ ವ್ಯವಹಾರಗಳು, ರೈಲ್ವೇ, ನಗರಾಭಿವೃದ್ಧಿ, ರಕ್ಷಣಾ ಸಚಿವಾಲಯ (1999–2004)
* [[ಶಶಿ ಥರೂರ್]] – ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (2009–2010), ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವರು (2012–2014)
* [[ಇ. ಅಹಮದ್]] – ವಿದೇಶಾಂಗ ವ್ಯವಹಾರಗಳ ಸಚಿವಾಲಯ (2011– ); ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವರು; ರೈಲ್ವೇ ರಾಜ್ಯ ಸಚಿವರು (2004–2014)
* [[ಕೆ. ಸಿ. ವೇಣುಗೋಪಾಲ್]] – ವಿದ್ಯುತ್ ಸಚಿವಾಲಯ (2011–2014)
* [[ಕೊಡಿಕ್ಕುನ್ನಿಲ್ ಸುರೇಶ್]] – ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (2012–2014)
* [[ವಿ ಮುರಳೀಧರನ್]], [[ಬಿಜೆಪಿ]] – ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು
===ಮುಖ್ಯಮಂತ್ರಿಗಳು===
====ಕೇರಳದಿಂದ====
{{Main|ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಕೇರಳ ಮಂತ್ರಿಮಂಡಲ}}
====ತಮಿಳುನಾಡಿನಿಂದ====
1. [[ಎಂ. ಜಿ. ರಾಮಚಂದ್ರನ್]], ತಮಿಳುನಾಡಿನ 3ನೇ ಮುಖ್ಯಮಂತ್ರಿ
2. ವಿ ಎನ್ ಜಾನಕಿ ರಾಮಚಂದ್ರನ್, ತಮಿಳುನಾಡಿನ 4ನೇ ಮುಖ್ಯಮಂತ್ರಿ
===ಸಚಿವರು===
====ಇತರ ರಾಜ್ಯಗಳು====
* [[ಕೆ. ಜೆ. ಜಾರ್ಜ್]] – ಕರ್ನಾಟಕದ ಗೃಹ ಸಚಿವರು (2013–2016)
===ರಾಜಕೀಯ ನಾಯಕರು===
* [[ಎ. ಪಿ. ಉದಯಭಾನು]] – ತಿರುವಾಂಕೂರು ವಿಧಾನಸಭಾ ಸದಸ್ಯ (1944–1952)
* [[ಚಾಲಕ್ಕುಳಿ ಪೌಲೋಸ್ ಮಥೆನ್|ಸಿ.ಪಿ.ಮಥೆನ್]] – ಸಂಸದ (1952); ಸುಡಾನಿಗೆ ಭಾರತೀಯ ರಾಯಭಾರಿ (1957–1960)
* [[ಎ.ಕೆ. ಗೋಪಾಲನ್]], ಲೋಕಸಭಾ (1952–1977); [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]]
* [[ಮಥಾಯ್ ಮಂಜೂರಾನ್]] – ರಾಜ್ಯಸಭಾ ಸದಸ್ಯ (1952–1954)<ref name="rajyasabha.nic.in">{{cite web|url=http://rajyasabha.nic.in/rsnew/pre_member/1952_2003/g.pdf|title=List of names|website=Rajyasabha.nic.in|access-date=25 January 2018}}</ref>
* [[ಕೆ. ಎಂ. ಜಾರ್ಜ್ (ರಾಜಕಾರಣಿ)|ಕೆ. ಎಂ. ಜಾರ್ಜ್]] – ಸದಸ್ಯ, ಕೇರಳ ವಿಧಾನಸಭಾ (1960–1964)<ref name="auto">{{cite web|url=http://www.niyamasabha.org/codes/mem_1_2.htm|title=Members - Kerala Legislature|first=Kerala|last=Legislature|website=Niyamasabha.org|access-date=25 January 2018}}</ref> ಸಂಸ್ಥಾಪಕ [[ಕೇರಳ ಕಾಂಗ್ರೆಸ್]] (1964)
* [[ಕೆ.ದಾಮೋದರನ್]] (ದಾಮೋದರನ್ ಕಿಝೆದಾತ್) – ರಾಜ್ಯಸಭಾ ಸದಸ್ಯ (1964–1970);<ref name="rajyasabha.nic.in"/> ಮೊದಲ 'ಮಲಯಾಳಿ ಕಮ್ಯುನಿಸ್ಟ್' (1937)
* [[ಥೆನ್ನಾಲ ಬಾಲಕೃಷ್ಣ ಪಿಳ್ಳೈ]] – ರಾಜ್ಯಸಭಾ ಸದಸ್ಯ, ಮೂರು ಅವಧಿಗಳು (1991–1998; 2003–2009)<ref name="rajyasabha.nic.in"/>
* [[ಪಿ. ಕೃಷ್ಣ ಪಿಳ್ಳೈ]] – ಕೇರಳದಲ್ಲಿ ಕಮ್ಯುನಿಸ್ಟ್ ಚಳವಳಿಯ ಸ್ಥಾಪಕ (1937)
* [[ಅಳಿಕೋಡನ್ ರಾಘವನ್]] – ಕೇರಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ನಾಯಕ
* [[ಪನ್ನ್ಯಾನ್ ರವೀಂದ್ರನ್]] – ಲೋಕಸಭಾ ಸದಸ್ಯ (2006–2012); ಕೇರಳ ರಾಜ್ಯ ಕಾರ್ಯದರ್ಶಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (2012–2015)
* [[ಪಿನರೈ ವಿಜಯನ್]] – ಕೇರಳದ ಮುಖ್ಯಮಂತ್ರಿ; ಕೇರಳ ರಾಜ್ಯ ಕಾರ್ಯದರ್ಶಿ, ಸಿಪಿಐ(ಎಂ) (1998–2015), ಮತ್ತು ಸಿಪಿಐ(ಎಂ) ಪೊಲಿಟ್ಬ್ಯೂರೋ ಸದಸ್ಯ (2002–ಪ್ರಸ್ತುತ)
* [[ಪ್ರಕಾಶ್ ಕಾರತ್]] – ಭಾರತದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ (2005–2015)
* [[ಸಯ್ಯದ್ ಮುಹಮ್ಮದಲಿ ಶಿಹಾಬ್ ಥಂಗಲ್|ಪನಕ್ಕಾಡ್ ಶಿಹಾಬ್ ಥಂಗಲ್]] (ಪನಕ್ಕಾಡ್ ಸಯೀದ್ ಮೊಹಮ್ಮದಲಿ ಶಿಹಾಬ್ ಥಂಗಲ್) – IUML ರ ಕೇರಳ ರಾಜ್ಯ ಸಮಿತಿಯ ಅಧ್ಯಕ್ಷರು (1975–2009)
* [[ರಮೇಶ್ ಚೆನ್ನಿತಲ]] – ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು (2005-ಪ್ರಸ್ತುತ); ನಾಲ್ಕು ಬಾರಿ ಲೋಕಸಭಾ ಸಂಸದ (1989–2004)
* [[ಅನಥಲವಟ್ಟೋಮ್ ಆನಂದನ್]] – CITU ರಾಜ್ಯ ಸಮಿತಿಯ ಅಧ್ಯಕ್ಷರು; ಕಾಯಿರ್ ಗಾಗಿ ಅಪೆಕ್ಸ್ ಬಾಡಿಯ ಉಪಾಧ್ಯಕ್ಷರು; ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ; ಅತ್ತಿಂಗಲ್ ಕ್ಷೇತ್ರದಿಂದ ಮೂರು ಬಾರಿ ಶಾಸಕರು
* [[ಪಿ. ಚಾಕೋ ಶಾಸಕ]] – ಕೇರಳ ವಿಧಾನಸಭಾ ಸದಸ್ಯ (1960–1964)<ref name="auto"/>
* [[ಡಾ. ಜಾರ್ಜ್ ಥಾಮಸ್]] – ಕೇರಳ ವಿಧಾನಸಭಾ (1967–1970)<ref name="nso">{{cite web|url=http://niyamasabha.org/codes/legislatorsupto2006.pdf|title=Who's Who of Members From Ist to 11th Kerala Legislative Assembly|access-date=2009-07-02}}</ref>
* [[ವಕ್ಕಂ ಭರತನ್]] – ಸಿಪಿಐ(ಎಂ) ನಾಯಕ, ಕಾರ್ಮಿಕ ಸಂಘದ ನಾಯಕ
* [[ಕುಮ್ಮನಂ ರಾಜಶೇಖರನ್]] – ಮಾಜಿ ಮಿಜೋರಾಂ ರಾಜ್ಯಪಾಲ; ಮಾಜಿ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ
* [[ಪಿ.ಜೆ. ಕುರಿಯನ್]] – [[ಕೇರಳ]]ದಿಂದ [[ರಾಜ್ಯಸಭಾ]] ಸದಸ್ಯ ಮತ್ತು ಉಪಸಭಾಪತಿ (2012–ಪ್ರಸ್ತುತ)
* [[ವಿ.ಎಸ್. ಅಚುತಾನಂದನ್]] – ಮಾಜಿ ಕೇರಳ ಮುಖ್ಯಮಂತ್ರಿ (2006–11)
* [[ಪಿ. ಕೆ. ಜಯಲಕ್ಷ್ಮಿ]] – ಊಮ್ಮನ್ ಚಾಂಡಿ ಸರ್ಕಾರದಲ್ಲಿ ಕಿರಿಯ ಸಚಿವೆ (30 ವರ್ಷಕ್ಕೆ ಆಯ್ಕೆ); ಕೇರಳದ ಮೊದಲ ಆದಿವಾಸಿ ಸಚಿವೆ
* [[ಕೆ.ಕರುಣಾಕರನ್]] – ಮಾಜಿ ಮುಖ್ಯಮಂತ್ರಿ [[ಕೇರಳ]] (3235 ದಿನಗಳು)
* [[ಊಮ್ಮನ್ ಚಾಂಡಿ]] – ಮಾಜಿ ಮುಖ್ಯಮಂತ್ರಿ [[ಕೇರಳ]] (2446 ದಿನಗಳು)
* [[ಒ. ರಾಜಗೋಪಾಲ್]] – ಮಾಜಿ ಕೇಂದ್ರ ಸಚಿವ, ಎರಡು ಬಾರಿ ಸಂಸದ, ಕೇರಳದಲ್ಲಿ ಮೊದಲ ಬಿಜೆಪಿ ಶಾಸಕ
* [[ಸುರೇಶ್ ಗೋಪಿ]] – ಕೇರಳದಿಂದ ಬಿಜೆಪಿ ರಾಜ್ಯಸಭಾ ಸಂಸದ; ರಾಷ್ಟ್ರೀಯ ಪ್ರಶಸ್ತಿ ವಿಜೇತ ಸೂಪರ್ಸ್ಟಾರ್ ನಟ
* [[ರಿಚರ್ಡ್ ಹೇ (ರಾಜಕಾರಣಿ)|ರಿಚರ್ಡ್ ಹೇ]] – ಕೇರಳದಿಂದ ಬಿಜೆಪಿ ಲೋಕಸಭಾ ಸಂಸದ, ಆಂಗ್ಲೋ ಇಂಡಿಯನ್ ಸಂಸದರಾಗಿ ನಾಮನಿರ್ದೇಶನಗೊಂಡ ಎರಡನೇ ಮಲಯಾಳಿ
* [[ವಿ ಮುರಳೀಧರನ್]] – ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ಕೇಂದ್ರ ರಾಜ್ಯ ಸಚಿವರು, ಕೇರಳದಿಂದ ಬಿಜೆಪಿ ರಾಜ್ಯಸಭಾ ಸಂಸದ
* [[ಆಲ್ಫೋನ್ಸ್ ಕಣ್ಣಂತಾನಂ]] – ಮಾಜಿ ಕೇಂದ್ರ ಪ್ರವಾಸೋದ್ಯಮ, ಐಟಿ, ಎಲೆಕ್ಟ್ರಾನಿಕ್ಸ್ ಸಚಿವರು; ಕೇರಳದಿಂದ ಬಿಜೆಪಿ ರಾಜ್ಯಸಭಾ ಸಂಸದ
===ಪ್ರಶಸ್ತಿ ವಿಜೇತರು===
====ಭಾರತ ರತ್ನ====
[[ಭಾರತ ರತ್ನ]] [[ಭಾರತ ಗಣರಾಜ್ಯ]]ದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{cite web |title=BHARAT RATNA |url=http://mha.gov.in/sites/upload_files/mha/files/Scheme-BR.pdf |url-status=dead |archive-url=https://web.archive.org/web/20180209002940/http://mha.gov.in/sites/upload_files/mha/files/Scheme-BR.pdf |archive-date=9 February 2018 |access-date=12 January 2022 |website=mha.gov.in}}</ref>
====ಪದ್ಮ ವಿಭೂಷಣ====
[[File:Adoorgopalakrishnanpic.jpg|thumb|130px|ಅಡೂರ್ ಗೋಪಾಲಕೃಷ್ಣನ್]]
[[ಪದ್ಮ ವಿಭೂಷಣ]] ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{cite web|title=Padma Vibhushan Awardees|publisher=[[Ministry of Communications and Information Technology (India)|Ministry of Communications and Information Technology]]|url=http://india.gov.in/myindia/padmavibhushan_awards_list1.php|access-date=2012-07-19}}</ref>
* [[ವಿ.ಕೆ. ಕೃಷ್ಣ ಮೆನನ್]] – ಸಾರ್ವಜನಿಕ ವ್ಯವಹಾರಗಳು (1954)
* [[ಜಾನ್ ಮಥಾಯ್]] – ಸಾಹಿತ್ಯ ಮತ್ತು ಶಿಕ್ಷಣ (1959)
* ಕಲ್ಪತಿ ರಾಮಕೃಷ್ಣ ರಾಮನಾಥನ್ ([[ಕೆ. ಆರ್. ರಾಮನಾಥನ್]]) – ವಿಜ್ಞಾನ ಮತ್ತು ಎಂಜಿನಿಯರಿಂಗ್ (1976)
* ಮಾಂಬಿಳ್ಳಿಕಾಲತಿಲ್ ಕುಮಾರ್ ಮೆನನ್ ([[ಎಂ. ಜಿ. ಕೆ. ಮೆನನ್]]) – ಸಿವಿಲ್ ಸೇವೆ (1985)
* [[ವಿ. ಆರ್. ಕೃಷ್ಣ ಅಯ್ಯರ್]] – ಸಾರ್ವಜನಿಕ ವ್ಯವಹಾರಗಳು (1999)
* ಕಕ್ಕಡಾನ್ ನಂದನಾತ್ ರಾಜ್ ([[ಕೆ. ಎನ್. ರಾಜ್]]) – ಸಾಹಿತ್ಯ ಮತ್ತು ಶಿಕ್ಷಣ (2000)
* [[ಅಡೂರ್ ಗೋಪಾಲಕೃಷ್ಣನ್]] – ಕಲೆಗಳು (2006)
* [[ಜಾರ್ಜ್ ಸುದರ್ಶನ್]] – ವಿಜ್ಞಾನ ಮತ್ತು ಎಂಜಿನಿಯರಿಂಗ್ (2007)
* [[ಒಎನ್ವಿ ಕುರುಪ್]] – ಸಾಹಿತ್ಯ ಮತ್ತು ಶಿಕ್ಷಣ (2011)
* [[ಕೆ. ಜೆ. ಯೇಸುದಾಸ್]] – ಗಾಯನ (2017)
* [[ಎಂ.ಟಿ. ವಾಸುದೇವನ್ ನಾಯರ್]] – ಸಾಹಿತ್ಯ (2025)<ref>https://www.thehindu.com/news/national/kerala/nation-honours-mt-with-padma-vibhushan/article69141147.ece</ref>
====ಪದ್ಮ ಭೂಷಣ====
[[File:Dr.M.S.Valiathan.jpg|thumb|130px|ಎಂ. ಎಸ್. ವಲಿಯಾಥನ್]]
[[ಪದ್ಮ ಭೂಷಣ]] ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{cite web|title=Padma Bhushan Awardees|publisher=[[Ministry of Communications and Information Technology (India)|Ministry of Communications and Information Technology]]|url=http://india.gov.in/myindia/padmabhushan_awards_list1.php|access-date=2012-07-20}}</ref> (ಇದು ಸಂಪೂರ್ಣ ಪಟ್ಟಿಯಲ್ಲ.)
* [[ವಳ್ಳತ್ತೋಳ್ ನಾರಾಯಣ ಮೆನನ್]] – ಸಾಹಿತ್ಯ ಮತ್ತು ಶಿಕ್ಷಣ (1954); ಕವಿ (ಮಹಾಕವಿ)
* ಲಕ್ಷ್ಮಿ ನಂದನ್ ಮೆನನ್ ([[ಲಕ್ಷ್ಮಿ ಎನ್. ಮೆನನ್]]) – ಸಾರ್ವಜನಿಕ ವ್ಯವಹಾರಗಳು (1957)
* ಕುಮಾರ್ ಪದ್ಮ ಶಿವ ಶಂಕರ ಮೆನನ್ ([[ಕೆ. ಪಿ. ಎಸ್. ಮೆನನ್ (ಹಿರಿಯ)]]) – ಸಿವಿಲ್ ಸೇವೆ (1958)
* ಮನ್ನತು ಪದ್ಮನಾಭನ್, ([[ಮನ್ನತು ಪದ್ಮನಾಭ ಪಿಳ್ಳೈ]]) – ಸಮಾಜ ಸೇವೆ (1966)
* [[ಕೆ.ಪಿ. ಕೇಶವ ಮೆನನ್]] – ಸಾರ್ವಜನಿಕ ವ್ಯವಹಾರಗಳು (1966)
* ಗೋವಿಂದ ಶಂಕರ ಕುರುಪ್ ([[ಜಿ. ಶಂಕರ ಕುರುಪ್]]) – ಸಾಹಿತ್ಯ ಮತ್ತು ಶಿಕ್ಷಣ (1968); ಕವಿ
* ಪೊಯಿಪಿಳ್ಳಿ ಕುಂಜು ಕುರುಪ್, ([[ಗುರು ಕುಂಚು ಕುರುಪ್]]) – ಕಲೆಗಳು (1971)
* [[ಕಂಡತಿಲ್ ಮಾಮ್ಮೆನ್ ಚೆರಿಯನ್]] – ಸಾಹಿತ್ಯ ಮತ್ತು ಶಿಕ್ಷಣ (1971)
* [[ಪೋಥನ್ ಜೋಸೆಫ್]] – ಸಾಹಿತ್ಯ ಮತ್ತು ಶಿಕ್ಷಣ (1973)
* [[ಜಾರ್ಜ್ ಸುದರ್ಶನ್]] – ಸಾಹಿತ್ಯ ಮತ್ತು ಶಿಕ್ಷಣ (1976)
* [[ಪ್ರೇಮ್ ನಝೀರ್]] – ಕಲೆಗಳು (1983); ನಟ
* [[ತಕಳಿ ಶಿವಶಂಕರ ಪಿಳ್ಳೈ]] – ಸಾಹಿತ್ಯ ಮತ್ತು ಶಿಕ್ಷಣ; (1985) ಕಾದಂಬರಿಕಾರ ಮತ್ತು ಸಣ್ಣ ಕಥೆ ಬರಹಗಾರ
* ನಾಲಪಾತ್ [[ಬಾಲಮಣಿ ಅಮ್ಮ]] – ಸಾಹಿತ್ಯ ಮತ್ತು ಶಿಕ್ಷಣ (1987); ಕವಯತ್ರಿ
* ಮರಾಂಡ ವರ್ಮ ಶಂಕರನ್ ವಲಿಯಾಥನ್, ([[ಎಂ. ಎಸ್. ವಲಿಯಾಥನ್]]) – ಔಷಧ (1990)
* [[ಥಾಮಸ್ ಕೈಲಾತ್]] – ವಿಜ್ಞಾನ ಮತ್ತು ಎಂಜಿನಿಯರಿಂಗ್ (2009)
* ಥಾಯಿಲ್ ಜಾಕೋಬ್ ಸೋನಿ ಜಾರ್ಜ್ ([[ಟಿ. ಜೆ. ಎಸ್. ಜಾರ್ಜ್]]) – ಸಾಹಿತ್ಯ ಮತ್ತು ಶಿಕ್ಷಣ (2011)
* [[ಜಾಕೋಬ್ ಚೆರಿಯನ್]] – ಸಮಾಜ ಸೇವೆ (1999)<ref name="Cherian dead">{{Cite news |url=http://www.thehindu.com/todays-paper/tp-national/tp-tamilnadu/Cherian-dead/article14851601.ece |title=Cherian dead |date=2007-10-06 |work=The Hindu |access-date=2018-06-06 |language=en-IN |issn=0971-751X}}</ref>
* [[ಮೋಹನ್ಲಾಲ್ ವಿಶ್ವನಾಥನ್ ನಾಯರ್|ಮೋಹನ್ಲಾಲ್ ವಿಶ್ವನಾಥನ್]] ಕಲೆಗಳು (2019); ಕಲೆ, ಚಲನಚಿತ್ರ ಅಭಿನಯ<ref name="2019 Awardees List">{{Cite news |url=https://padmaawards.gov.in/SelectionGuidelines.aspx |title=2019 Awardees List }}</ref>
* ಎಸ್ ನಂಬಿ ನಾರಾಯಣನ್ ([[ನಂಬಿ ನಾರಾಯಣನ್]]) – (2019); ವಿಜ್ಞಾನ ಮತ್ತು ಎಂಜಿನಿಯರಿಂಗ್-ಬಾಹ್ಯಾಕಾಶ<ref name="2019 Awardees List" />
* [[ಕೆ. ಎಸ್. ಚಿತ್ರ]] – (2021); ಕಲೆಗಳು
====ಪದ್ಮ ಶ್ರೀ====
[[File:Mani Madhava Chakyar-Sringara-new.jpg|thumb|right|130px|ಗುರು ಮಣಿ ಮಾಧವ ಚಾಕ್ಯಾರ್ (1899–1990)]]
[[File:Kj-yesudas-indian-playback-singer-2011.jpg|thumb|right|130px|ಡಾ. ಕೆ. ಜೆ. ಯೇಸುದಾಸ್]]
[[File:Basheer.jpg|thumb|130px|ವೈಕಂ ಮುಹಮ್ಮದ್ ಬಷೀರ್]]
[[ಪದ್ಮ ಶ್ರೀ]] ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{cite web|title=Padma Vibhushan Awardees|publisher=[[Ministry of Communications and Information Technology (India)|Ministry of Communications and Information Technology]]|url=http://india.gov.in/myindia/padmashri_awards_list1.php|access-date=2012-07-19}}</ref> (ಇದು ಸಂಪೂರ್ಣ ಪಟ್ಟಿಯಲ್ಲ.)
* [[ಕೆ. ಶಂಕರ್ ಪಿಳ್ಳೈ]] - ಕಲೆಗಳು (1954)
*
*
* [[ಪೆರಕತ್ ವರ್ಗೀಸ್ ಬೆಂಜಮಿನ್]] – ಔಷಧ (1955)
* [[ಎಂ. ಜಿ. ಕೆ. ಮೆನನ್]] - ವಿಜ್ಞಾನ (1961)
* [[ಗುರು ಕುಂಚು ಕುರುಪ್]] – ಕಲೆಗಳು (1965)
* [[ಕಂಡತಿಲ್ ಮಾಮ್ಮೆನ್ ಚೆರಿಯನ್]] – ಸಾಹಿತ್ಯ ಮತ್ತು ಶಿಕ್ಷಣ (1965)
* [[ವಾಝೆಂಕಡ ಕುಂಚು ನಾಯರ್|ಸಿ.ಕೆ. ನಾಯರ್ ಅಲಿಯಾಸ್ ವಿ. ಕುಂಚು ನಾಯರ್]] – ಕಲೆಗಳು (1971)
*
* [[ತಿಕ್ಕುರಿಸ್ಸಿ ಸುಕುಮಾರನ್ ನಾಯರ್]] – ಕಲೆಗಳು, ಕವಿ ಮತ್ತು ನಟ (1973)
* [[ಮಣಿ ಮಾಧವ ಚಾಕ್ಯಾರ್]] – ಕಲೆಗಳು, [[ಕೂಡಿಯಾಟ್ಟಂ]] ಮತ್ತು [[ಚಾಕ್ಯಾರ್ ಕೂತ್]] (1974)
* [[ಕೆ.ಜೆ. ಯೇಸುದಾಸ್]] – ಕಲೆಗಳು, ಶಾಸ್ತ್ರೀಯ ಗಾಯಕ ಮತ್ತು ಸಂಗೀತಗಾರ (1975)
* [[ವೈಕಂ ಮುಹಮ್ಮದ್ ಬಷೀರ್]] – ಸಾಹಿತ್ಯ ಮತ್ತು ಶಿಕ್ಷಣ (1982)
* ಮನತೂರ್ ದೇವಸಿಯಾ ವಲ್ಸಮ್ಮ, [[ಎಂ. ಡಿ. ವಲ್ಸಮ್ಮ]] – ಕ್ರೀಡೆಗಳು (1983)
* [[ಅಡೂರ್ ಗೋಪಾಲಕೃಷ್ಣನ್]] – ಕಲೆಗಳು (1984); ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ
* [[ಪಿ. ಟಿ. ಉಷಾ]] – ಕ್ರೀಡೆಗಳು (1985)
* [[ಭರತ್ ಗೋಪಿ]] – ಕಲೆಗಳು (1991); ನಟ
* ಪಿ. ಐ. ಮೊಹಮ್ಮದ್ ಕುಟ್ಟಿ ([[ಮಮ್ಮೂಟ್ಟಿ]]) – ಕಲೆಗಳು (1998); ನಟ
* ವಿಶ್ವನಾಥನ್ [[ಮೋಹನ್ಲಾಲ್]] – ಕಲೆಗಳು (2001); ನಟ
* [[ರಾಜಗೋಪಾಲನ್ ಕೃಷ್ಣನ್]] ವೈದ್ಯನ್ – ಆಯುರ್ವೇದ (2003)
* [[ಶೋಭನಾ]] ಚಂದ್ರಕುಮಾರ್ – ಕಲೆಗಳು (2006); ನಟಿ ಮತ್ತು [[ಭರತನಾಟ್ಯ]] ನೃತ್ಯಗಾರ್ತಿ
* [[ಸುಗತಕುಮಾರಿ]] – ಸಾಹಿತ್ಯ ಮತ್ತು ಶಿಕ್ಷಣ (2006)
* [[ಟಿ. ಕೆ. ಅಲೆಕ್ಸ್]] – ವಿಜ್ಞಾನ ಮತ್ತು ತಂತ್ರಜ್ಞಾನ (2007)<ref>{{cite news|title=Padma awards for Nooyi, Sunil Mittal|url=http://articles.economictimes.indiatimes.com/2007-04-05/news/28406850_1_padma-shri-awards-padma-bhushan-medicine|archive-url=https://web.archive.org/web/20140812142303/http://articles.economictimes.indiatimes.com/2007-04-05/news/28406850_1_padma-shri-awards-padma-bhushan-medicine|url-status=dead|archive-date=12 August 2014|access-date=14 December 2012|newspaper=The Economic Times|date=5 April 2007}}</ref>
* [[ತಿಲಕನ್]] – ಕಲೆಗಳು, ನಟ (2009)
* [[ಮಿತ್ರನಿಕೇತನ್ ವಿಶ್ವನಾಥನ್|ಕೆ. ವಿಶ್ವನಾಥನ್]] – ಸಮಾಜ ಸೇವೆ (2009)
* [[ಪಾಲ್ಪು ಪುಷ್ಪಾಂಗದನ್]] – ವಿಜ್ಞಾನ ಮತ್ತು ಎಂಜಿನಿಯರಿಂಗ್ (2010)
* [[ರೆಸುಲ್ ಪೂಕ್ಕುಟ್ಟಿ|ರೆಸುಲ್ ಪೊಕ್ಕುಟ್ಟಿ]] – ಕಲೆಗಳು (2010); ಧ್ವನಿ ಸಂಪಾದಕ
* [[ಕೆ. ಎಸ್. ಚಿತ್ರ]] – ಕಲೆಗಳು (2005); ಗಾಯಕಿ
* [[ಬಾಲಚಂದ್ರ ಮೆನನ್]] – ಕಲೆಗಳು (2007); ಅಭಿನಯ, ನಿರ್ದೇಶನ, ಚಿತ್ರಕಥೆ
* [[ಶಾಜಿ ಎನ್.ಕರುಣ್]] – ಕಲೆಗಳು (2011); ನಿರ್ದೇಶಕ/ಛಾಯಾಗ್ರಾಹಕ
* [[ಜೋಸ್ ಚಾಕೋ ಪೆರಿಯಪ್ಪುರಂ]] – ಔಷಧ (2011); ಕೇರಳದಲ್ಲಿ ಮೊದಲ ಹೃದಯ ಕಸಿ
* [[ಗೋಪಾಲನ್ ನಾಯರ್ ಶಂಕರ್]] – ವಿಜ್ಞಾನ ಮತ್ತು ಎಂಜಿನಿಯರಿಂಗ್ (2011); ವಾಸ್ತುಶಿಲ್ಪ
* [[ಕಲಾಮಂಡಲಂ ಶಿವನ್ ನಂಬೂದಿರಿ]] – ಕಲೆಗಳು (2012); ಭಾರತೀಯ ಶಾಸ್ತ್ರೀಯ ನೃತ್ಯ – ಕೂಟಿಯಾಟ್ಟಂ
* [[ಪ್ರಿಯದರ್ಶನ್|ಸೋಮನ್ ನಾಯರ್ ಪ್ರಿಯದರ್ಶನ್]] – ಕಲೆಗಳು (2012); ಚಲನಚಿತ್ರ ನಿರ್ದೇಶನ
* [[ಜೆ. ಹರೀಂದ್ರನ್ ನಾಯರ್]] – ಔಷಧ (2012); ಆಯುರ್ವೇದ
* [[ಪೆಪಿಟಾ ಸೇಥ್]] – ಸಾಹಿತ್ಯ ಮತ್ತು ಶಿಕ್ಷಣ (2012)
* [[ಮಧು (ನಟ)|ಮಧು]] – ಕಲೆಗಳು (2013)
* [[ಕಲಾಮಂಡಲಂ ಕ್ಷೇಮವತಿ|ಪದ್ಮಶ್ರೀ ಕಲಾಮಂಡಲಂ ಕ್ಷೇಮವತಿ]] – ಕಲೆಗಳು; ನೃತ್ಯ
* [[ಕೆ. ಪಿ. ಹರಿದಾಸ್]] – ಔಷಧ (2015); ಶಸ್ತ್ರಚಿಕಿತ್ಸೆ
* [[ಜಯರಾಮ್]] – ಕಲೆಗಳು, ಚಲನಚಿತ್ರ ಅಭಿನಯ
* [[ಎನ್. ಬಾಲಕೃಷ್ಣನ್ ನಾಯರ್]] – ಔಷಧ (1984)
* [[ಆರ್. ಕೆ. ಕೃಷ್ಣ ಕುಮಾರ್|ಆರ್.ಕೆ. ಕೃಷ್ಣ ಕುಮಾರ್]] – ಭಾರತೀಯ ವ್ಯಾಪಾರ ಮತ್ತು ಕೈಗಾರಿಕೆಗೆ ಕೊಡುಗೆಗಳು (2009)
* [[ಕೆ. ಕೆ. ಮುಹಮ್ಮದ್]] – ಇತರರು – ಪುರಾತತ್ವ ಶಾಸ್ತ್ರ (2019)<ref name="2019 Awardees List" />
* [[ತಾಲಪ್ಪಿಳ್ ಪ್ರದೀಪ್]] – ವಿಜ್ಞಾನ ಮತ್ತು ತಂತ್ರಜ್ಞಾನ (2020)
* [[ಒ. ಎಂ. ನಂಬಿಯಾರ್]] – ಕ್ರೀಡೆಗಳು (2021)
* [[ಕೈತಪ್ರಂ ದಾಮೋದರನ್ ನಂಬೂತಿರಿ]] (ಕೈತಪ್ರಂ) – ಕಲೆಗಳು (2021);
====ರಾಷ್ಟ್ರೀಯ ವಿಜ್ಞಾನ ಪದಕ====
[[ರಾಷ್ಟ್ರೀಯ ವಿಜ್ಞಾನ ಪದಕ]]ವು [[ಅಮೇರಿಕಾ ಸಂಯುಕ್ತ ಸಂಸ್ಥಾನಗಳ ರಾಷ್ಟ್ರಪತಿ]]ಯು [[ವಿಜ್ಞಾನ]] ಮತ್ತು [[ಎಂಜಿನಿಯರಿಂಗ್]] ಕ್ಷೇತ್ರಗಳಲ್ಲಿ [[ವರ್ತನೆಯ]] ಮತ್ತು [[ಸಾಮಾಜಿಕ ವಿಜ್ಞಾನಗಳು]], [[ಜೀವಶಾಸ್ತ್ರ]], [[ರಸಾಯನಶಾಸ್ತ್ರ]], [[ಎಂಜಿನಿಯರಿಂಗ್]], [[ಗಣಿತ]] ಮತ್ತು [[ಭೌತಶಾಸ್ತ್ರ]] ಕ್ಷೇತ್ರಗಳಲ್ಲಿ ಜ್ಞಾನದ ಪ್ರಗತಿಗೆ ಮಹತ್ವದ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುವ ಗೌರವವಾಗಿದೆ.<ref>{{cite web |url=http://www.lib.umich.edu/govdocs/jfkeo/eo/10961.htm |title=Executive Order 10961 |website=www.lib.umich.edu |access-date=12 January 2022 |archive-url=https://web.archive.org/web/20070819012118/http://www.lib.umich.edu/govdocs/jfkeo/eo/10961.htm |archive-date=19 August 2007 |url-status=dead}}</ref>
* [[ಥಾಮಸ್ ಕೈಲಾತ್]] (2012) – "ಮಾಹಿತಿ ಮತ್ತು ವ್ಯವಸ್ಥೆಯ ವಿಜ್ಞಾನ ಕ್ಷೇತ್ರಗಳಿಗೆ ಪರಿವರ್ತಕ ಕೊಡುಗೆಗಳಿಗಾಗಿ, ಯುವ ವಿದ್ವಾಂಸರಿಗೆ ವಿಶಿಷ್ಟ ಮತ್ತು ನಿರಂತರ ಮಾರ್ಗದರ್ಶನಕ್ಕಾಗಿ, ಮತ್ತು ವೈಜ್ಞಾನಿಕ ಆಲೋಚನೆಗಳನ್ನು ಕೈಗಾರಿಕೆಯ ಮೇಲೆ ಗಮನಾರ್ಹ ಪ್ರಭಾವ ಬೀರಿದ ಉದ್ಯಮ ಉಪಕ್ರಮಗಳಾಗಿ ಭಾಷಾಂತರಿಸಲು" 2014ರಲ್ಲಿ ರಾಷ್ಟ್ರಪತಿ [[ಬರಾಕ್ ಒಬಾಮ]]ರಿಂದ ಪ್ರದಾನ ಮಾಡಲಾಗಿದೆ<ref>{{cite web |url=https://www.nationalmedals.org/laureates/thomas-kailath |title = Thomas Kailath - National Science and Technology Medals Foundation}}</ref><ref>{{cite web |url=https://www.ndtv.com/world-news/indian-american-professor-wins-national-medal-of-science-674850 |title = Indian American Professor Wins National Medal of Science}}</ref>
====ಅಕಾಡೆಮಿ ಪ್ರಶಸ್ತಿಗಳು====
[[ಅಕಾಡೆಮಿ ಪ್ರಶಸ್ತಿಗಳು]] [[ಆಸ್ಕರ್]]ಗಳು ಎಂದೂ ಕರೆಯಲ್ಪಡುತ್ತವೆ, ಇವು ಚಲನಚಿತ್ರೋದ್ಯಮದಲ್ಲಿ ಕಲಾತ್ಮಕ ಮತ್ತು ತಾಂತ್ರಿಕ ಮೌಲ್ಯಕ್ಕಾಗಿ 24 ಪ್ರಶಸ್ತಿಗಳ ಒಂದು ಗುಂಪಾಗಿದ್ದು, [[ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್]] (AMPAS) ನಿಂದ ಅಕಾಡೆಮಿಯ ಮತದಾನದ ಸದಸ್ಯತ್ವವು ಮೌಲ್ಯಮಾಪನ ಮಾಡಿದ ಚಲನಚಿತ್ರ ಸಾಧನೆಗಳಲ್ಲಿನ ಉತ್ಕೃಷ್ಟತೆಯನ್ನು ಗುರುತಿಸಲು ವಾರ್ಷಿಕವಾಗಿ ನೀಡಲಾಗುತ್ತದೆ.<ref>{{cite web |url=https://www.thewrap.com/ampas-drops-85th-academy-awards-now-its-just-oscars-78211/ |title = AMPAS Drops '85th Academy Awards' - Now It's Just 'The Oscars'|date = 19 February 2013}}</ref>
* [[ರೆಸುಲ್ ಪೂಕ್ಕುಟ್ಟಿ]]<ref>{{cite web |url=https://www.imdb.com/name/nm1017076/ |title = Resul Pookutty - IMDb|website = [[IMDb]]}}</ref> – [[ಅತ್ಯುತ್ತಮ ಧ್ವನಿ ಮಿಶ್ರಣ]] (2009) ಇಯಾನ್ ಟ್ಯಾಪ್ ಮತ್ತು ರಿಚರ್ಡ್ ಪ್ರೈಕ್ ಅವರೊಂದಿಗೆ ''[[ಸ್ಲಮ್ಡಾಗ್ ಮಿಲಿಯನೇರ್]]'' ಚಿತ್ರದಲ್ಲಿನ ಕೆಲಸಕ್ಕಾಗಿ<ref>{{cite web |url=http://inhome.rediff.com/movies/2009/jan/22three-oscar-noms-for-slumdog.htm |title = Slumdog gets 10 Oscar noms - Rediff.com}}</ref>
====ಬುಕರ್ ಪ್ರಶಸ್ತಿ====
[[ಬುಕರ್ ಪ್ರಶಸ್ತಿ]] (ಹಿಂದೆ ಬುಕರ್–ಮ್ಯಾಕ್ಕಾನೆಲ್ ಪ್ರಶಸ್ತಿ ಮತ್ತು ಕಾದಂಬರಿಗಾಗಿ ಬುಕರ್ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು) ಯುಕೆಯಲ್ಲಿ ಪ್ರಕಟವಾದ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾದ ಅತ್ಯುತ್ತಮ ಮೂಲ ಕಾದಂಬರಿಗೆ ಪ್ರತಿ ವರ್ಷ ನೀಡಲಾಗುವ ಸಾಹಿತ್ಯ ಪ್ರಶಸ್ತಿಯಾಗಿದೆ.
* [[ಅರುಂಧತಿ ರಾಯ್]]<ref>{{cite web |url=https://www.britannica.com/biography/Arundhati-Roy |title = Arundhati Roy {{!}} Biography, Books, & Facts {{!}} Britannica| date=23 September 2023 }}</ref> – ತಮ್ಮ ''[[ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್]]'' ಕಾದಂಬರಿಗೆ 1997ರ [[ಬುಕರ್ ಪ್ರಶಸ್ತಿ]]ಯನ್ನು ಪಡೆದರು<ref>{{cite web |url=http://www.themanbookerprize.com/about/previous/1997.php |title=Booker Prize 1997 :: About the prize |website=www.themanbookerprize.com |access-date=12 January 2022 |archive-url=https://web.archive.org/web/20070127162449/http://www.themanbookerprize.com/about/previous/1997.php |archive-date=27 January 2007 |url-status=dead}}</ref><ref>{{cite web |url=http://sawnet.org/news/news220.html |title=Archived copy |website=sawnet.org |access-date=12 January 2022 |archive-url=https://web.archive.org/web/20050227170112/http://sawnet.org/news/news220.html |archive-date=27 February 2005 |url-status=dead}}</ref>
===ಸರ್ಕಾರ ಮತ್ತು ವಿಶ್ವ ಸಂಸ್ಥೆಗಳು===
====ಉಪ ಕಲೆಕ್ಟರ್====
[[ಚೂರಾಯಿ ಕಣಾರನ್]]– (1812–1876)<ref>{{Cite book|url=https://books.google.com/books?id=Be3PCvzf-BYC&dq=churyayi+kanaran&pg=PA479|title = A Social History of India|isbn = 9788176481700|last1 = Sadasivan|first1 = S. N.|year = 2000| publisher=APH }}</ref> ಭಾರತದ ಮೊದಲ ಉಪ ಕಲೆಕ್ಟರ್ ಆಗಿದ್ದರು.<ref>{{Cite web|url=https://books.google.com/books?id=_YQ8EAAAQBAJ&dq=choorayi+kanaran&pg=PA33|title = Yojana August 2021 (English): A Development Monthly|last1 = Division|first1 = Publications}}</ref>
====[[ಭಾರತೀಯ ಆಡಳಿತ ಸೇವೆ]]====
[[File:P. B. Salim with A. P. J. Abdul Kalam.jpg|thumb|ಪಿ. ಬಿ. ಸಲೀಮ್ [[ಎ. ಪಿ. ಜೆ. ಅಬ್ದುಲ್ ಕಲಾಂ]]ರವರೊಂದಿಗೆ]]
*[[ಮೂರ್ಕೋತ್ ರಾಮುನ್ನಿ]] –(1915-2009 ಧರ್ಮದಂ ಗ್ರಾಮದ ಮೊದಲ ಭಾರತೀಯ ಆಡಳಿತ ಅಧಿಕಾರಿ (IAS).<ref name="Ratheesh Kumar 63">{{cite book|last=Ratheesh Kumar|title=Classrooms and Playgrounds: Mapping Educational Change, Kerala|date=11 August 2010|url=https://books.google.com/books?id=_GakBgAAQBAJ&dq=moorkoth+ramunni&pg=PA63|page=63|publisher=Cambridge Scholars |isbn=9781443824583}}</ref>
* [[ಪಿ. ಬಿ. ಸಲೀಮ್]] - ಐಎಎಸ್ ಅಧಿಕಾರಿ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, [[ವೆಸ್ಟ್ ಬೆಂಗಾಲ್ ಪವರ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್]]<ref>{{cite web |title=Contact Directory |url=https://wbpdcl.co.in/contact-directory |publisher=wbpdcl.co.in}}</ref>
==== [[ಭಾರತೀಯ ಪೊಲೀಸ್ ಸೇವೆ]] ====
* ಕೆ. ಕೋಶಿ - ಪೊಲೀಸ್ ನಿರ್ದೇಶಕ ಜನರಲ್ (BPRD)
==== [[ಇಂಪೀರಿಯಲ್ ಸಿವಿಲ್ ಸೇವೆ|ಇಂಪೀರಿಯಲ್ ಸಿವಿಲ್ ಸೇವೆಯ ಸದಸ್ಯರು]] ====
* [[ಕೆ. ಪಿ. ಎಸ್. ಮೆನನ್ (ಹಿರಿಯ)|ಕೆ ಪಿ ಎಸ್ ಮೆನನ್ ಸೀನಿಯರ್]] – ಭಾರತದ ಮೊದಲ [[ವಿದೇಶಾಂಗ ಕಾರ್ಯದರ್ಶಿ]] ಮತ್ತು ಚೀನಾಕ್ಕೆ ಭಾರತದ ಮೊದಲ ರಾಯಭಾರಿ
* [[ವಿ. ಪಿ. ಮೆನನ್]] – [[ಭಾರತದ ವೈಸ್ರಾಯ್]] ಲಾರ್ಡ್ [[ಲೂಯಿಸ್ ಮೌಂಟ್ಬ್ಯಾಟನ್]] ಅವರಿಗೆ ರಾಜಕೀಯ ಸುಧಾರಣಾ ಆಯುಕ್ತರು<ref name="VP Menon">{{cite news |url=http://www.forgotten-raj.org/doc/vp6.pdf |title=V P Menon – The Forgotten Architect of Modern India |work=Forgotten Raj |date=13 April 2011 |access-date=13 April 2011 |url-status=dead |archive-url=https://web.archive.org/web/20110726061929/http://www.forgotten-raj.org/doc/vp6.pdf |archive-date=26 July 2011 }}</ref>
* [[ಎನ್. ಆರ್. ಪಿಳ್ಳೈ]] – ಮೊದಲ ಕ್ಯಾಬಿನೆಟ್ ಕಾರ್ಯದರ್ಶಿ (1950–1953)
* [[ಎಂ. ಕೆ. ವೆಲ್ಲೋಡಿ]] – ಮೂರನೇ ಕ್ಯಾಬಿನೆಟ್ ಕಾರ್ಯದರ್ಶಿ (1957–1958)
====[[ಭಾರತದ ಸಿವಿಲ್ ಸೇವೆಗಳು]]====
====== [[ಕ್ಯಾಬಿನೆಟ್ ಕಾರ್ಯದರ್ಶಿ (ಭಾರತ)|ಕ್ಯಾಬಿನೆಟ್ ಕಾರ್ಯದರ್ಶಿಗಳು]] ======
* [[ಎನ್. ಆರ್. ಪಿಳ್ಳೈ|ಸರ್ ಎನ್ ಆರ್ ಪಿಳ್ಳೈ]] – ಭಾರತದ ಮೊದಲ ಕ್ಯಾಬಿನೆಟ್ ಕಾರ್ಯದರ್ಶಿ
* [[ಟಿ. ಎನ್. ಶೇಷನ್]] – 18ನೇ ಕ್ಯಾಬಿನೆಟ್ ಕಾರ್ಯದರ್ಶಿ (1989–1989)
* [[ಕೆ. ಎಂ. ಚಂದ್ರಶೇಖರ್]] – 29ನೇ ಕ್ಯಾಬಿನೆಟ್ ಕಾರ್ಯದರ್ಶಿ (2007–2011)
====== ಸದಸ್ಯರು ======
[[File:Msc2011 SZ 004 Menon (cropped).jpg|thumb|right|130px|ಶಿವಶಂಕರ್ ಮೆನನ್]]
[[File:Gita Gopinath3.1.jpg|thumb|130px|ಗೀತಾ ಗೋಪಿನಾಥ್]]
* [[ಪಿ. ಜೆ. ಥಾಮಸ್, ಪರಕುನ್ನೆಲ್|ಪಿ.ಜೆ ಥಾಮಸ್ ಪರಕುನ್ನೆಲ್]] – ಭಾರತದ ಮೊದಲ ಮುಖ್ಯ ಆರ್ಥಿಕ ಸಲಹೆಗಾರ
* [[ಟಿ. ಕೆ. ಎ. ನಾಯರ್]] – [[ಭಾರತದ ಪ್ರಧಾನ ಮಂತ್ರಿ|ಭಾರತದ ಪ್ರಧಾನ ಮಂತ್ರಿ]]ಯ ಮಾಜಿ ಸಲಹೆಗಾರ ಮತ್ತು ಪ್ರಧಾನ ಕಾರ್ಯದರ್ಶಿ<ref name="TKA Nair">{{cite news |url=http://www.dnaindia.com/india/report_tka-nair-appointed-adviser-to-pm_1570370 |title=TKA Nair appointed adviser to PM |work=Daily News and Analysis |date=28 July 2011 |access-date=9 September 2011}}</ref>
* [[ಅನ್ನಾ ರಾಜಂ ಮಲ್ಹೋತ್ರಾ|ಅನ್ನಾ ಮಲ್ಹೋತ್ರಾ]] – [[ಭಾರತೀಯ ಆಡಳಿತ ಸೇವೆ]]ಯ ಮೊದಲ ಮಹಿಳಾ ಸದಸ್ಯೆ<ref>{{cite news|title=Grit meets grace|url=http://www.thehindu.com/features/metroplus/article2981603.ece|access-date=3 November 2013|newspaper=[[The Hindu]]|date=11 March 2012|location=Chennai, India}}</ref>
* [[ಶಿವಶಂಕರ್ ಮೆನನ್]] – [[ಭಾರತದ ಪ್ರಧಾನ ಮಂತ್ರಿ|ಭಾರತದ ಪ್ರಧಾನ ಮಂತ್ರಿ]]ಯ [[ರಾಷ್ಟ್ರೀಯ ಭದ್ರತಾ ಸಲಹೆಗಾರ (ಭಾರತ)|ರಾಷ್ಟ್ರೀಯ ಭದ್ರತಾ ಸಲಹೆಗಾರ]]
* [[ಜ್ಯೋತೀಂದ್ರ ನಾಥ್ ದೀಕ್ಷಿತ್|ಜ್ಯೋತೀಂದ್ರ ದೀಕ್ಷಿತ್]] – [[ಭಾರತದ ಪ್ರಧಾನ ಮಂತ್ರಿ|ಭಾರತದ ಪ್ರಧಾನ ಮಂತ್ರಿ]]ಯ ಮಾಜಿ [[ರಾಷ್ಟ್ರೀಯ ಭದ್ರತಾ ಸಲಹೆಗಾರ (ಭಾರತ)|ರಾಷ್ಟ್ರೀಯ ಭದ್ರತಾ ಸಲಹೆಗಾರ]]
* [[ನಿರುಪಮಾ ರಾವ್]] – [[ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಗೆ ಭಾರತದ ರಾಯಭಾರಿ]]
* [[ರಂಜನ್ ಮಥಾಯ್]] – 28ನೇ [[ಭಾರತೀಯ ವಿದೇಶಾಂಗ ಕಾರ್ಯದರ್ಶಿ]]
* [[ಗೋಪಾಲ ಕೃಷ್ಣ ಪಿಳ್ಳೈ|ಗೋಪಾಲ್ ಪಿಳ್ಳೈ]] – ಮಾಜಿ [[ಗೃಹ ವ್ಯವಹಾರಗಳ ಸಚಿವಾಲಯ (ಭಾರತ)#ಹಿರಿಯ ಆಡಳಿತ ಅಧಿಕಾರಿಗಳು|ಭಾರತದ ಗೃಹ ಕಾರ್ಯದರ್ಶಿ]]
* [[ಕೆ. ಎಂ. ಪಣಿಕ್ಕರ್|ಕವಾಲಂ ಪಣಿಕ್ಕರ್]] – ಮಾಜಿ [[ಗೃಹ ವ್ಯವಹಾರಗಳ ಸಚಿವಾಲಯ (ಭಾರತ)#ಹಿರಿಯ ಆಡಳಿತ ಅಧಿಕಾರಿಗಳು|ಭಾರತದ ಗೃಹ ಕಾರ್ಯದರ್ಶಿ]]
* [[ಹೋರ್ಮಿಸ್ ಥರಕನ್]] – ಮಾಜಿ [[ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ]]ದ ಮುಖ್ಯಸ್ಥ
* [[ಪಿ. ಜೆ. ಥಾಮಸ್ (ಸಿವಿಲ್ ಸೇವಕ)|ಪಿ. ಜೆ. ಥಾಮಸ್]] – 14ನೇ [[ಕೇಂದ್ರೀಯ ವಿಜಿಲೆನ್ಸ್ ಆಯೋಗ]]ದ ಆಯುಕ್ತರು
* [[ಆರ್. ಬಿ. ಶ್ರೀಕುಮಾರ್]] – [[ಗುಜರಾತ್]]ನ ಮಾಜಿ [[ಪೊಲೀಸ್ ನಿರ್ದೇಶಕ ಜನರಲ್]]
* [[ಅಬ್ದುಲ್ ರಹಮಾನ್ ಇನ್ಫಾಂಟ್|ಅಬ್ದುಲ್ ರಹಮಾನ್]] – [[ಕರ್ನಾಟಕ]]ದ ಮಾಜಿ [[ಪೊಲೀಸ್ ನಿರ್ದೇಶಕ ಜನರಲ್]]
* [[ಲೆಟಿಕಾ ಸರನ್]] – [[ತಮಿಳುನಾಡು]]ನ ಮಾಜಿ [[ಪೊಲೀಸ್ ನಿರ್ದೇಶಕ ಜನರಲ್]]
* [[ಮೂರ್ಕೋತ್ ರಾಮುನ್ನಿ]] – [[ಲಕ್ಷದ್ವೀಪ]]ದ ನಾಲ್ಕನೇ [[ಆಡಳಿತಗಾರ]]
==== [[ವಿಶ್ವಸಂಸ್ಥೆ|ವಿಶ್ವಸಂಸ್ಥೆಯ ಸದಸ್ಯರು]] ====
[[File:Tharoor at GQ Men of the Year 2012.jpg|thumb|130px|ಶಶಿ ಥರೂರ್]]
* [[ಚಂದ್ರನ್ ನಾಯರ್ (ಕವಿ)|ಚಂದ್ರನ್ ನಾಯರ್]] – [[ಯುನೆಸ್ಕೋ]]ದಲ್ಲಿ ಸಿವಿಲ್ ಸೇವಕ (1981–2004)
* [[ವಿಜಯ್ ಕೆ. ನಂಬಿಯಾರ್]] – [[ವಿಶ್ವಸಂಸ್ಥೆ]]ಯ [[ಉಪ-ಮಹಾಕಾರ್ಯದರ್ಶಿ]] (2007–2012)
* [[ಶಶಿ ಥರೂರ್]] – [[ವಿಶ್ವಸಂಸ್ಥೆ]]ಯ ಉಪ-ಮಹಾಕಾರ್ಯದರ್ಶಿ (2001–2007)
* [[ಅಜಯ್ ಪ್ರಭಾಕರ್]] – [[ವಿಶ್ವಸಂಸ್ಥೆ]]ಯ ದೇಶ ಕಾರ್ಯಕ್ರಮ ಸಂಯೋಜಕ (2001–2014)
==== ಅಂತಾರಾಷ್ಟ್ರೀಯ ಹಣಕಾಸು ನಿಧಿ ====
* [[ಗೀತಾ ಗೋಪಿನಾಥ್]] – IMF ನ ಮೊದಲ ಮಹಿಳಾ [[IMF ಮುಖ್ಯ ಅರ್ಥಶಾಸ್ತ್ರಜ್ಞ|ಮುಖ್ಯ ಅರ್ಥಶಾಸ್ತ್ರಜ್ಞ]] (2019–)
===ಮಿಲಿಟರಿ ನಾಯಕರು===
====ಆರಂಭಿಕ ಆಧುನಿಕ ಅವಧಿ====
* [[ಎಡಚೆನ ಕುಂಕನ್]] – ನಾಯರ್ ಕುಲದ ಮುಖ್ಯಸ್ಥ ಮತ್ತು [[ಪಳಸ್ಸಿ ರಾಜ]]ರ ಸೈನ್ಯಾಧಿಪತಿ
* [[ತಲಕ್ಕಲ್ ಚಂತು]] – ಕುರಿಚ್ಯ ಕುಲದ ಮುಖ್ಯಸ್ಥ ಮತ್ತು ಪಳಸ್ಸಿ ರಾಜರ ಸೈನ್ಯಾಧಿಪತಿ
* [[ಇರವಿಕ್ಕುಟ್ಟಿ ಪಿಳ್ಳೈ]] – ಇಂದಿನ ಕೇರಳದ ವೇನಾಡ್ ಸಾಮ್ರಾಜ್ಯದ ಸೇನಾಧಿಪತಿ
====ಸಮಕಾಲೀನ ಅವಧಿ====
==== ಸೇನೆ ====
* [[ಸುಶೀಲ್ ಕುಮಾರ್ ಪಿಳ್ಳೈ]] - ಭಾರತೀಯ ಸೇನೆಯ ಜನರಲ್, 1987 ರಿಂದ 1991 ರವರೆಗೆ [[ಆಸಾಮ್ ರೆಜಿಮೆಂಟ್]]ನ ಕರ್ನಲ್ ಮತ್ತು 1989 ರಲ್ಲಿ [[ಪರಮ ವಿಶಿಷ್ಟ ಸೇವಾ ಪದಕ]]ವನ್ನು ಪಡೆದರು.
* [[ನೀಲಕಂಠನ್ ಜಯಚಂದ್ರನ್ ನಾಯರ್]] - ಭಾರತೀಯ ಸೇನೆಯ ಅತ್ಯಂತ ಅಲಂಕೃತ ಅಧಿಕಾರಿ, ಶೌರ್ಯಕ್ಕಾಗಿ ಅತ್ಯುನ್ನತ ([[ಅಶೋಕ ಚಕ್ರ (ಮಿಲಿಟರಿ ಅಲಂಕಾರ)|ಅಶೋಕ ಚಕ್ರ]]) ಮತ್ತು ಎರಡನೇ ಅತ್ಯುನ್ನತ ([[ಕೀರ್ತಿ ಚಕ್ರ]]) ಪ್ರಶಸ್ತಿಗಳನ್ನು ಪಡೆದ ಏಕೈಕ ಸೇವಾ ಸದಸ್ಯ.
*
* [[ಜನರಲ್]] [[ಸುಂದರರಾಜನ್ ಪದ್ಮನಾಭನ್]] – [[ಭಾರತೀಯ ಸೇನೆ]]ಯ 22ನೇ ಜನರಲ್ ಮತ್ತು [[ಭಾರತೀಯ ಸೇನಾ ಮುಖ್ಯಸ್ಥ]] (2000–2002)
* [[ಲೆಫ್ಟಿನೆಂಟ್ ಜನರಲ್]] [[ಫಿಲಿಪ್ ಕ್ಯಾಂಪೋಸ್]] – [[ಭಾರತೀಯ ಸೇನೆ]]ಯ ಉಪ ಸೇನಾ ಮುಖ್ಯಸ್ಥ<ref name="Philip Campose">{{cite news |url=http://www.thehindu.com/news/cities/Kochi/keralite-is-chief-of-western-army-command/article4870513.ece |title=Keralite is chief of Western Army Command|work=[[The Hindu]] |date=2 July 2013 |access-date=22 May 2014 |location=Chennai, India }}</ref>
* [[ಲೆಫ್ಟಿನೆಂಟ್ ಜನರಲ್]] [[ಸತೀಶ್ ನಂಬಿಯಾರ್]] – [[ವಿಶ್ವಸಂಸ್ಥೆಯ ರಕ್ಷಣಾ ಪಡೆ]]ಯ ಮಿಷನ್ ಮುಖ್ಯಸ್ಥ (1992–1993)
* [[ಮೇಜರ್ ಜನರಲ್]] [[ಜೈ ಶಂಕರ್ ಮೆನನ್]] – [[ವಿಶ್ವಸಂಸ್ಥೆಯ ಪ್ರತ್ಯೇಕತಾ ಮೇಲ್ವಿಚಾರಣಾ ಪಡೆ]]ಯ ಮಿಷನ್ ಮುಖ್ಯಸ್ಥ ಮತ್ತು ಪಡೆ ಕಮಾಂಡರ್
* [[ಲೆಫ್ಟಿನೆಂಟ್ ಜನರಲ್]] ಬಾಬಿ ಚೆರಿಯನ್ ಮ್ಯಾಥ್ಯೂಸ್ – [[ಕೋನಾರ್ಕ್ ಕೋರ್ (ಭಾರತ)|ಕೋನಾರ್ಕ್ ಕೋರ್]]ನ [[ಜನರಲ್ ಅಧಿಕಾರಿ ಕಮಾಂಡಿಂಗ್]]<ref name="Bobby Matthews">{{cite news |url=http://indianexpress.com/article/india/india-others/lt-gen-mathews-takes-over-as-goc-of-indias-only-desert-corps/ |title=Lt Gen Mathews takes over as GoC of India's only desert corps|work=[[The Indian Express]] |date=1 September 2014 |access-date=3 September 2014 |location=New Delhi, India }}</ref>
* [[ಲೆಫ್ಟಿನೆಂಟ್ ಜನರಲ್]] [[ಜಿ.ಎಂ. ನಾಯರ್]] – ಭಾರತದ ಮಿಲಿಟರಿ ಕಾರ್ಯದರ್ಶಿ (2010-?)
* [[ಲೆಫ್ಟಿನೆಂಟ್ ಜನರಲ್]] [[ಕುಂಹಿರಾಮನ್ ಪಲಾತ್ ಕಂಡೆತ್|ಕೆ.ಪಿ. ಕಂಡೆತ್]] – ಸೇನಾ ಮುಖ್ಯಸ್ಥರ ಉಪ (1965–1971?)
* [[ಹವಿಲ್ದಾರ್]] [[ಥಾಮಸ್ ಫಿಲಿಪ್ಪೋಸ್]] – 1971ರ [[ಭಾರತ-ಪಾಕಿಸ್ತಾನ ಯುದ್ಧ]]ದಲ್ಲಿ ಪದಕ ವಿಜೇತ
==== ವಾಯುಪಡೆ ====
* [[ಮೂರ್ಕೋತ್ ರಾಮುನ್ನಿ]] (15 ಸೆಪ್ಟೆಂಬರ್ 1915 – 9 ಜುಲೈ 2009) [[ಭಾರತೀಯ ವಾಯುಪಡೆ|ರಾಯಲ್ ಇಂಡಿಯನ್ ಏರ್ ಫೋರ್ಸ್]]ನ ಮೊದಲ [[ಮಲಯಾಳಿ]] ಪೈಲಟ್.<ref name="Ratheesh Kumar 63"/>
:::''ಪರಮ ವಿಶಿಷ್ಟ ಸೇವಾ ಪದಕ ಧಾರಕರು''
* [[ಏರ್ ಮಾರ್ಷಲ್]] [[ಎರಸ್ಸೇರಿ ಪಥಾಯಪುರಾಯಿಲ್ ರಾಧಾಕೃಷ್ಣನ್ ನಾಯರ್|ಇ.ಪಿ.ಆರ್. ನಾಯರ್]] – [[ಭಾರತೀಯ ವಾಯುಪಡೆಯ ತರಬೇತಿ ಆಜ್ಞೆ]]ಯ ಪ್ರಧಾನ ಕಮಾಂಡರ್ (1981–1985)<ref>{{cite web|url=http://www.bharat-rakshak.com/IAF/Database/3837|title=Service Record for Air Marshal Erasseri Pathayapurayil Radhakrishnan Nair 3837 F(N) at Bharat Rakshak.com|website=Bharat Rakshak}}</ref>
* [[ಏರ್ ಮಾರ್ಷಲ್]] [[ಕೃಷ್ಣನ್ ನಾರಾಯಣ ನಾಯರ್|ಕೆ.ಎನ್. ನಾಯರ್]] – [[ಭಾರತೀಯ ವಾಯುಪಡೆಯ ಪೂರ್ವ ವಾಯು ಆಜ್ಞೆ]]ಯ ಪ್ರಧಾನ ಕಮಾಂಡರ್<ref>{{cite web|url=http://www.bharat-rakshak.com/IAF/Database/6346|title=Service Record for Air Marshal Krishnan Narayan Nair 6346 F(P) at Bharat Rakshak.com|website=Bharat Rakshak}}</ref>
* [[ಏರ್ ಮಾರ್ಷಲ್]] [[ನಾರಾಯಣ ಮೆನನ್]] – ಏರ್ ಹೆಡ್ಕ್ವಾರ್ಟರ್ಸ್ನಲ್ಲಿ (ಕಾರ್ಮಿಕ) ಏರ್ ಅಧಿಕಾರಿ (1999–2004)<ref>{{cite web|url=http://www.bharat-rakshak.com/IAF/Database/9005|title=Service Record for Air Marshal Narayan Menon 9005 F(P) at Bharat Rakshak.com|website=Bharat Rakshak}}</ref>
====ನೌಕಾಪಡೆ====
* [[ಆರ್. ಹರಿ ಕುಮಾರ್]] - [[ಭಾರತೀಯ ನೌಕಾಪಡೆ|ನೌಕಾಪಡೆಯ]] 25ನೇ ಮುಖ್ಯಸ್ಥ
* [[ಅಡ್ಮಿರಲ್]] ರೊನಾಲ್ಡ್ ಲಿನ್ಸ್ಡೇಲ್ ಪೆರೇರಾ<ref>{{cite web |url=http://salute.co.in/remembering-ronnie/ |title = Remembering Ronnie {{!}} Salute| date=11 July 2014 }}</ref> – [[ಭಾರತೀಯ ನೌಕಾಪಡೆ]]ಯ 9ನೇ [[ನೌಕಾ ಮುಖ್ಯಸ್ಥ (ಭಾರತ)|ನೌಕಾ ಮುಖ್ಯಸ್ಥ]] (1979–1982), ಮಾಜಿ ಈಸ್ಟರ್ನ್ ಫ್ಲೀಟ್ನ ಫ್ಲಾಗ್ ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ (FOCEF), [[ಈಸ್ಟರ್ನ್ ನೇವಲ್ ಕಮಾಂಡ್]], ಮಾಜಿ [[ದಕ್ಷಿಣ ನೌಕಾ ಆಜ್ಞೆ]]ಯ ಫ್ಲಾಗ್ ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ ಮತ್ತು ಮಾಜಿ [[ಪಶ್ಚಿಮ ನೌಕಾ ಆಜ್ಞೆ]]ಯ ಫ್ಲಾಗ್ ಅಧಿಕಾರಿ ಕಮಾಂಡಿಂಗ್-ಇನ್-ಚೀಫ್<ref>{{cite web |url=http://www.bharat-rakshak.com/NAVY/personnel/chiefs/138-rl-pereira.html |title = Admiral Ronald Lynsdale Pereira - Bharat Rakshak :: Indian Navy}}</ref>
* [[ವೈಸ್-ಅಡ್ಮಿರಲ್]] ಕೆ. ಎನ್. ಸುಶೀಲ್ – ಮಾಜಿ [[ದಕ್ಷಿಣ ನೌಕಾ ಆಜ್ಞೆ]]ಯ ಫ್ಲಾಗ್ ಅಧಿಕಾರಿ ಕಮಾಂಡಿಂಗ್-ಇನ್-ಚೀಫ್<ref name="KN Sushil">{{cite news |url=http://www.thehindu.com/news/cities/Kochi/article3476107.ece |title=Vice-Admiral to retire today |work=[[The Hindu]] |date=31 May 2011 |access-date=26 October 2011 |location=Chennai, India |first=S. |last=Anandan}}</ref>
* [[ರಾಧಿಕಾ ಮೆನನ್ (ನೌಕಾ ಅಧಿಕಾರಿ)|ರಾಧಿಕಾ ಮೆನನ್]] – ಭಾರತದ ಮೊದಲ ಮಹಿಳಾ ವ್ಯಾಪಾರಿ ನೌಕಾಪಡೆಯ ಕ್ಯಾಪ್ಟನ್.<ref>{{Cite news|url=https://timesofindia.indiatimes.com/city/udaipur/women-should-raise-voice-when-faced-with-restrictions-nations-1st-female-merchant-navy-officer/articleshow/57471351.cms|title=Raise voice if faced with restrictions: Country's first woman merchant navy officer|date=5 March 2017|newspaper=The Times of India|language=en|access-date=2019-11-01}}</ref>
=== ನ್ಯಾಯಶಾಸ್ತ್ರಜ್ಞರು ===
====ಮುಖ್ಯ ನ್ಯಾಯಾಧೀಶರು====
'''ಭಾರತ'''
*[[ಕೆ. ಜಿ. ಬಾಲಕೃಷ್ಣನ್]] – 37ನೇ [[ಭಾರತದ ಮುಖ್ಯ ನ್ಯಾಯಾಧೀಶ]] (2007–2010)
'''ಸಿಂಗಾಪುರ'''
[[ಸುಂದರೇಶ್ ಮೆನನ್]] – 4ನೇ [[ಸಿಂಗಾಪುರದ ಮುಖ್ಯ ನ್ಯಾಯಾಧೀಶ]] (2012-ಪ್ರಸ್ತುತ)
====ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು====
[[File:Justice Fathima Beevi.JPG|thumb|130px|ನ್ಯಾಯಮೂರ್ತಿ ಎಂ. ಫಾತಿಮಾ ಬೀವಿ]]
*[[ಕೆ. ಕೆ. ಮ್ಯಾಥ್ಯೂ]] (1971–1976)
*[[ವಿ.ಆರ್. ಕೃಷ್ಣ ಅಯ್ಯರ್]] (1973–1980)
* [[ವಿ. ಬಾಲಕೃಷ್ಣ ಇರಾಡಿ]] (1981–1987)
*[[ಎಂ. ಫಾತಿಮಾ ಬೀವಿ]] (1989–1992) – ಭಾರತದ ಸರ್ವೋಚ್ಚ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶರು<ref name="supremecourtofindia.nic.in">{{cite web |url=http://supremecourtofindia.nic.in/judges/bio/71_mfbeevi.htm |title=Supreme Court of India - Former Judges |access-date=2015-07-28 |url-status=dead |archive-url=https://web.archive.org/web/20150910061203/http://supremecourtofindia.nic.in/judges/bio/71_mfbeevi.htm |archive-date=2015-09-10 }}</ref>
*[[ಕೆ. ಎಸ್. ಪರಿಪೂರ್ಣನ್]] (1994–1997)<ref>{{cite web |url=http://supremecourtofindia.nic.in/judges/bio/86_ksparipoornan.htm |title=Supreme Court of India - Former Judges |access-date=2016-02-05 |url-status=dead |archive-url=https://web.archive.org/web/20160205144429/http://supremecourtofindia.nic.in/judges/bio/86_ksparipoornan.htm |archive-date=2016-02-05 }}</ref>
* [[ಕುರಿಯನ್ ಜೋಸೆಫ್]] (2013–)<ref>{{cite web|url=http://supremecourtofindia.nic.in/chief-justice-judges|title=Chief Justice & Judges - Supreme Court of India|website=supremecourtofindia.nic.in}}</ref>
====ಭಾರತದ ಸರ್ವೋಚ್ಚ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರು====
*[[ಎಂ. ಫಾತಿಮಾ ಬೀವಿ]] (1989–1992) – ಭಾರತದ ಸರ್ವೋಚ್ಚ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶರು
====ಹೈಕೋರ್ಟಿನ ಮಹಿಳಾ ನ್ಯಾಯಾಧೀಶರು====
* ಶ್ರೀಮತಿ ನ್ಯಾಯಮೂರ್ತಿ [[ಅನ್ನಾ ಚಾಂಡಿ]] – [[ಕೇರಳ]] ಹೈಕೋರ್ಟಿನ ನ್ಯಾಯಾಧೀಶರು (1959–1967) ಮತ್ತು ಭಾರತದಲ್ಲಿ ಹೈಕೋರ್ಟಿನ ನ್ಯಾಯಾಧೀಶೆಯಾದ ಮೊದಲ ಮಹಿಳೆ
* ಕುಮಾರಿ ನ್ಯಾಯಮೂರ್ತಿ ಪಿ. [[ಜಾನಕಿ ಅಮ್ಮ]] – [[ಕೇರಳ]] ಹೈಕೋರ್ಟಿನ ಎರಡನೇ ಮಹಿಳಾ ನ್ಯಾಯಾಧೀಶರು (1974–1982)
===ಶಿಕ್ಷಣ ತಜ್ಞರು===
====ಪ್ರಾಚೀನ ಗಣಿತಜ್ಞರು====
* [[ಸಂಗಮಗ್ರಾಮದ ಮಾಧವ]] (ಸು.1350–ಸು.1425) – [[ಖಗೋಳಶಾಸ್ತ್ರಜ್ಞ]]-[[ಗಣಿತಜ್ಞ]]
*'''[[ಪರಮೇಶ್ವರ ನಂಬೂದಿರಿ|ವಟಸ್ಸೇರಿ ಪರಮೇಶ್ವರ ನಂಬೂದಿರಿ]]''' (<abbr>ಸು.</abbr> 1380–1460) – [[ಕೇರಳ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯ ಪ್ರಮುಖ [[ಭಾರತ|ಭಾರತೀಯ]] [[ಗಣಿತಜ್ಞ]] ಮತ್ತು [[ಖಗೋಳಶಾಸ್ತ್ರಜ್ಞ]]
*[[ನೀಲಕಂಠ ಸೋಮಯಾಜಿ]] (14 ಜೂನ್ 1444 – 1544), [[ಕೇರಳ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯ ಪ್ರಮುಖ [[ಖಗೋಳಶಾಸ್ತ್ರಜ್ಞ]]-[[ಗಣಿತಜ್ಞ]]
* [[ಜ್ಯೇಷ್ಠದೇವ]] (ಸು. 1500–ಸು. 1610) – [[ಕೇರಳ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯ ಖಗೋಳಶಾಸ್ತ್ರಜ್ಞ-ಗಣಿತಜ್ಞ; [[ಕಲನಶಾಸ್ತ್ರ]]ದ ಕುರಿತಾದ ಗ್ರಂಥದ ಲೇಖಕ<ref>{{cite web |last=Sarma |first=K. V. |last2=Hariharan |first2=S. |date=1991 |title=A Book on Rationales in Indian Mathematics and Astronomy |url=http://www.new.dli.ernet.in/rawdataupload/upload/insa/INSA_1/20005ac0_185.pdf |url-status=dead |archive-url=https://web.archive.org/web/20141129075142/http://www.new.dli.ernet.in/rawdataupload/upload/insa/INSA_1/20005ac0_185.pdf |archive-date=2014-11-29 |access-date=2010-01-28 |website=new.dli.ernet.in}}</ref>
*[[ಅಚ್ಯುತ ಪಿಷಾರಡಿ]] (ಸು. 1550 ತ್ರಿಕ್ಕಂಡಿಯೂರು (ಅಕಾ ಕುಂದಪುರ), ತಿರೂರ್, ಕೇರಳ, ಭಾರತ – 7 ಜುಲೈ 1621 ಕೇರಳ) ಸಂಸ್ಕೃತ [[ಭಾಷಾಶಾಸ್ತ್ರಜ್ಞ|ವ್ಯಾಕರಣಕಾರ]], [[ಜ್ಯೋತಿಷ್ಯ|ಜ್ಯೋತಿಷಿ]], [[ಖಗೋಳಶಾಸ್ತ್ರಜ್ಞ]] ಮತ್ತು [[ಗಣಿತಜ್ಞ]]
*[[ಮೆಲ್ಪತೂರು ನಾರಾಯಣ ಭಟ್ಟತಿರಿ]] (1560–1646/1666) – [[ಕೇರಳ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯ ಸದಸ್ಯ ಮತ್ತು ಗಣಿತೀಯ [[ಭಾಷಾಶಾಸ್ತ್ರ|ಭಾಷಾಶಾಸ್ತ್ರಜ್ಞ]]
====ವಿಜ್ಞಾನಿಗಳು====
* [[ಕೆ. ಆರ್. ರಾಮನಾಥನ್]] – ಭೌತಶಾಸ್ತ್ರಜ್ಞ, ಪವನಶಾಸ್ತ್ರಜ್ಞ ಮತ್ತು [[ಭೌತಿಕ ಸಂಶೋಧನಾ ಪ್ರಯೋಗಾಲಯ]], ಅಹಮದಾಬಾದ್ನ ಮೊದಲ ನಿರ್ದೇಶಕ; [[ಅಂತಾರಾಷ್ಟ್ರೀಯ ಜಿಯೋಡಿಸಿ ಮತ್ತು ಜಿಯೋಫಿಸಿಕ್ಸ್ ಒಕ್ಕೂಟ]]ದ ಅಧ್ಯಕ್ಷರು (1954–57)
* [[ಪ್ರಿಯಾ ಅಬ್ರಹಾಂ]] – ವೈರಾಲಜಿಸ್ಟ್, [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ]]ಯ ಮಾಜಿ ನಿರ್ದೇಶಕರು.<ref>{{Cite web |title=Meet Priya Abraham, director of National Institute of Virology in Pune |url=https://www.onmanorama.com/lifestyle/women/2020/03/23/priya-abraham-national-institute-virology-pune.html |access-date=2023-09-17 |website=www.onmanorama.com}}</ref>
* [[ವಿ. ಆರ್. ಲಲಿತಾಂಬಿಕ]] (1962–) – [[ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ]] (ISRO) ಯಲ್ಲಿ ಕೆಲಸ ಮಾಡುವ ಭಾರತೀಯ ವಿಜ್ಞಾನಿ; 2022 ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶವನ್ನು ಹೊಂದಿರುವ ಭಾರತೀಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ನಿರ್ದೇಶಕಿಯಾಗಿ ಗಗನಯಾನ ಮಿಷನ್ ಅನ್ನು ಮುನ್ನಡೆಸಲಿದ್ದಾರೆ<ref>{{Cite news|url=https://economictimes.indiatimes.com/news/politics-and-nation/scientist-vr-lalithambika-will-lead-isros-human-space-flight-programme/articleshow/65450174.cms|title = VR Lalithambika, the woman who will lead India's human space flight programme|newspaper = The Economic Times}}</ref><ref>{{Cite web|url=https://www.ndtv.com/india-news/meet-the-woman-who-leads-indias-manned-mission-to-space-bengaluru-1902852|title=Meet The Woman Who Leads India's "Manned Mission" To Space|website=NDTV.com}}</ref><ref>{{cite news| url = https://www.thehindu.com/sci-tech/science/with-human-space-flight-india-to-push-frontiers/article24698496.ece| title = With human space flight, India to push frontiers - The Hindu| newspaper = The Hindu| date = 15 August 2018| last1 = d. s| first1 = Madhumathi}}</ref>
* [[ಕೃಷ್ಣಸ್ವಾಮಿ ಕಸ್ತೂರಿರಂಗನ್]] – 1994–2003ರಲ್ಲಿ [[ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ]] (ISRO) ಯ ಮುಖ್ಯಸ್ಥರಾಗಿದ್ದ ಬಾಹ್ಯಾಕಾಶ ವಿಜ್ಞಾನಿ<ref name="Dr. Krishnaswamy Kasturirangan (1994-2003)">{{Cite web |url=http://www.isro.gov.in/about-isro/dr-krishnaswamy-kasturirangan-1994-2003 |title=Dr. Krishnaswamy Kasturirangan (1994-2003) |date=2016 |publisher=[[Indian Space Research Organisation]] |access-date=15 January 2019 |archive-date=25 September 2020 |archive-url=https://web.archive.org/web/20200925204231/https://www.isro.gov.in/about-isro/dr-krishnaswamy-kasturirangan-1994-2003 |url-status=dead }}</ref> ಅವರು ಪ್ರಸ್ತುತ [[ಕೇಂದ್ರೀಯ ರಾಜಸ್ಥಾನ ವಿಶ್ವವಿದ್ಯಾಲಯ]]ದ ಕುಲಪತಿಗಳಾಗಿದ್ದಾರೆ.<ref>{{cite web| url=http://www.curaj.ac.in/Default.aspx?PageId=214| title=Chancellor| access-date=15 January 2019| archive-url=https://web.archive.org/web/20190101134826/http://curaj.ac.in/Default.aspx?PageId=214| archive-date=1 January 2019| url-status=dead}}</ref> ಅವರು [[ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ]]ದ ಮಾಜಿ ಕುಲಪತಿಗಳಾಗಿದ್ದಾರೆ<ref>{{cite web |url=http://www.jnu.ac.in/main.asp?sendval=Chancellor |title=Welcome to Jawaharlal Nehru University |access-date=2012-05-02 |url-status=dead |archive-url=https://web.archive.org/web/20120507153954/http://www.jnu.ac.in/main.asp?sendval=Chancellor |archive-date=7 May 2012 |df=dmy-all }}</ref> ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದಾರೆ.<ref>{{cite web |url=http://planningcommission.nic.in/aboutus/orgn.html |title=Planning Commission Organisation |work=Shivap |access-date=2009-12-03 |url-status=dead |archive-url=https://web.archive.org/web/20100304030932/http://planningcommission.nic.in/aboutus/orgn.html |archive-date=4 March 2010 |df=dmy-all }}</ref> ಅವರು [[ರಾಜ್ಯಸಭಾ]]ದ ಮಾಜಿ ಸದಸ್ಯ (2003–09) ಮತ್ತು ಈಗ ರದ್ದುಗೊಂಡ [[ಯೋಜನಾ ಆಯೋಗ (ಭಾರತ)|ಭಾರತದ ಯೋಜನಾ ಆಯೋಗ]]ದ ಮಾಜಿ ಸದಸ್ಯರಾಗಿದ್ದಾರೆ. ಅವರು ಏಪ್ರಿಲ್ 2004 ರಿಂದ 2009 ರವರೆಗೆ ಬೆಂಗಳೂರಿನ [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್]] ನ ನಿರ್ದೇಶಕರಾಗಿದ್ದರು.
*[[ಜಾನಕಿ ಅಮ್ಮಲ್]] (4 ನವೆಂಬರ್ 1897 – 7 ಫೆಬ್ರವರಿ 1984) ಅಮೆರಿಕಾದಲ್ಲಿ PhD ಪಡೆದ ಮೊದಲ ಭಾರತೀಯ ಮಹಿಳಾ ಸಸ್ಯಶಾಸ್ತ್ರಜ್ಞ ಮತ್ತು ಭಾರತದಲ್ಲಿ ಸಸ್ಯ ತಳಿ, [[ಸೈಟೋಜೆನೆಟಿಕ್ಸ್]] ಮತ್ತು [[ಫೈಟೋಜಿಯೋಗ್ರಫಿ]] ಕುರಿತು ಕೆಲಸ ಮಾಡಿದರು. ಅವರ ಅತ್ಯಂತ ಗಮನಾರ್ಹ ಕೆಲಸವು [[ಕಬ್ಬು]] ಮತ್ತು [[ಬದನೆಕಾಯಿ]] (ಬೃಂಜಾಲ್) ಕುರಿತ ಅಧ್ಯಯನಗಳನ್ನು ಒಳಗೊಂಡಿತ್ತು.
====ಶಿಕ್ಷಕ ವರ್ಗ====
[[File:Thomas Kailath.jpg|thumb|right|130px|ಥಾಮಸ್ ಕೈಲಾತ್]]
* [[ಜಾರ್ಜ್ ಸುದರ್ಶನ್]] – [[ಪದ್ಮ ವಿಭೂಷಣ]] ಎಮೆರಿಟಸ್ ಪ್ರಾಧ್ಯಾಪಕ
* [[ಥಾಮಸ್ ಕೈಲಾತ್]] – [[ಪದ್ಮ ಭೂಷಣ]]; ಎಂಜಿನಿಯರಿಂಗ್ ಪ್ರಾಧ್ಯಾಪಕ
* [[ಫೈಸಲ್ ಕುಟ್ಟಿ]] – ಕಾನೂನು ಪ್ರಾಧ್ಯಾಪಕ
* [[ಜಾರ್ಜ್ ವರ್ಘೀಸ್]] – ಕಂಪ್ಯೂಟರ್ ವಿಜ್ಞಾನ ಪ್ರಾಧ್ಯಾಪಕ
* [[ಕೆ. ಮಣಿ ಚಾಂಡಿ]] – ಕಂಪ್ಯೂಟರ್ ವಿಜ್ಞಾನ ಪ್ರಾಧ್ಯಾಪಕ
* [[ಮಥಾಯ್ ವರ್ಘೀಸ್]] – [[ಗಣಿತ]] ಪ್ರಾಧ್ಯಾಪಕ
* [[ಪಾಲ್ ಎ. ಕತ್ತುಮನ್]] – ಅರ್ಥಶಾಸ್ತ್ರ ಪ್ರಾಧ್ಯಾಪಕ
* [[ಪುಲಿಕ್ಕೆಲ್ ಅಜಯನ್]] – ಎಂಜಿನಿಯರಿಂಗ್ ಪ್ರಾಧ್ಯಾಪಕ
* [[ಕುರಿಯನ್ ಕುನ್ನುಂಪುರಂ]] – ದೇವತಾಶಾಸ್ತ್ರ ಪ್ರಾಧ್ಯಾಪಕ
* [[ಜಾನ್ ವಟ್ಟಾಂಕಿ]] – ತತ್ತ್ವಶಾಸ್ತ್ರ ಪ್ರಾಧ್ಯಾಪಕ
* [[ಥಾಮಸ್ ಜಕಾರಿಯಾ]] – ಕಂಪ್ಯೂಟರ್ ವಿಜ್ಞಾನಿ
* [[ಟಿ. ಪ್ರದೀಪ್]] – [[ರಸಾಯನಶಾಸ್ತ್ರ]] ಪ್ರಾಧ್ಯಾಪಕ
*[[ಶ್ರೀ ಕೆ. ನಯ್ಯರ್]] – ಕಂಪ್ಯೂಟರ್ ವಿಜ್ಞಾನ ಪ್ರಾಧ್ಯಾಪಕ
[[File:V C Samuel Yale PhD.jpg|thumb|right|150px|ವಿ.ಸಿ. ಸ್ಯಾಮುಯೆಲ್]]
* ರೆವ್. ಫಾದರ್ ಡಾ. [[ವಿ.ಸಿ. ಸ್ಯಾಮುಯೆಲ್]] – ದೇವತಾಶಾಸ್ತ್ರಜ್ಞ, ಇತಿಹಾಸಕಾರ, ಲೇಖಕ, ಬಹುಭಾಷಾವಿದ ಮತ್ತು ಸಮನ್ವಯ ನಾಯಕ
* [[ಪಿ. ಎನ್. ವಿನಯಚಂದ್ರನ್]] – ಸಾಗರಶಾಸ್ತ್ರದ ಸಹ ಪ್ರಾಧ್ಯಾಪಕ
* [[ತಾನು ಪದ್ಮನಾಭನ್]] – ಪ್ರಾಧ್ಯಾಪಕ
* [[ಕುರುವಿಲ್ಲ ಪಾಂಡಿಕಟ್ಟು]] – ತತ್ತ್ವಶಾಸ್ತ್ರ ಪ್ರಾಧ್ಯಾಪಕ
* [[ಜಿ. ಬಾಲಕೃಷ್ ನಾಯರ್]] – ನಿರ್ದೇಶಕ
* [[ಪ್ರಹ್ಲಾದ್ ವಡಕ್ಕಪಟ್]] – ಪ್ರಾಧ್ಯಾಪಕ ಮತ್ತು ರೊಬೊಟಿಕ್ಸ್ ವಿಜ್ಞಾನಿ<ref>{{cite web|url=http://www.prahlad.in|title=Dr. Prahlad Vadakkepat's Homepage|website=Prahlad.in}}</ref>
* [[ಕೆ. ಆರ್. ಕೆ. ಈಶ್ವರನ್]] – [[ಭಾರತೀಯ ವಿಜ್ಞಾನ ಸಂಸ್ಥೆ]]ಯ ಅಸ್ತ್ರಾ ಚೇರ್ ಪ್ರಾಧ್ಯಾಪಕ
====ಸಂಸ್ಥೆಗಳ ಮುಖ್ಯಸ್ಥರು====
* [[ಜಾನ್ ಪಾಲೋಕರೆನ್]] – [[ಸೇಂಟ್ ಥಾಮಸ್ ಕಾಲೇಜ್, ತ್ರಿಶ್ಶೂರ್]]ನ ಸ್ಥಾಪಕ ಪ್ರಾಂಶುಪಾಲ
* [[ಮಥಾಯ್ ವರ್ಘೀಸ್]] – ಇನ್ಸ್ಟಿಟ್ಯೂಟ್ ಫಾರ್ ಜಿಯೋಮೆಟ್ರಿ ಅಂಡ್ ಇಟ್ಸ್ ಅಪ್ಲಿಕೇಶನ್ಸ್ (IGA), ಅಡಿಲೇಡ್ನ ನಿರ್ದೇಶಕ
* [[ಎಲುವತ್ತಿಂಗಲ್ ದೇವಸ್ಸಿ ಜೆಮ್ಮಿಸ್]] – [[ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್, ತಿರುವನಂತಪುರಂ]]ನ ನಿರ್ದೇಶಕ
* [[ಎಂ. ಜಿ. ಕೆ. ಮೆನನ್]] – [[ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್]]ನ ಮಾಜಿ ಅಧ್ಯಕ್ಷರು
* [[ವಿ. ಎನ್. ರಾಜಶೇಖರನ್ ಪಿಳ್ಳೈ]] – [[ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ]]ದ 6ನೇ ಕುಲಪತಿಗಳು
* [[ಸಲೀಂ ಗಂಗಾಧರನ್]] – ಅಧ್ಯಕ್ಷರು, [[ದಕ್ಷಿಣ ಭಾರತೀಯ ಬ್ಯಾಂಕ್]] ಮತ್ತು ಪ್ರಾದೇಶಿಕ ನಿರ್ದೇಶಕರು, [[ಕೇರಳ]] ಮತ್ತು [[ಲಕ್ಷದ್ವೀಪ]]
====ವೈದ್ಯಕೀಯ ವಿಜ್ಞಾನ====
* ಡಾ.[[ಅಯ್ಯತನ್ ಗೋಪಾಲನ್]] - ಕೇರಳದ ಮೊದಲ ಪುರುಷ ವೈದ್ಯ ಮತ್ತು ಶಸ್ತ್ರಚಿಕಿತ್ಸಕ, ಕೋಳಿಕ್ಕೋಡ್ ಮಾನಸಿಕ ಆಶ್ರಮದ (ಕುತ್ತಿರಾವತ್ತಂ ಮಾನಸಿಕ ಆಸ್ಪತ್ರೆ) ಮೊದಲ ಭಾರತೀಯ ಅಧೀಕ್ಷಕ ಮತ್ತು ಮಾನಸಿಕ ವೈದ್ಯ, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಮತ್ತು ಕೇರಳದ ಸಮಾಜ ಸುಧಾರಕ.
* ಡಾ.[[ಅಯ್ಯತನ್ ಜಾನಕಿ ಅಮ್ಮಲ್]] (1881–1945) [[ಕೇರಳ]]ದ ಮೊದಲ ಮಹಿಳಾ [[ಡಾಕ್ಟರ್ (ಶೀರ್ಷಿಕೆ)|ವೈದ್ಯೆ]].<ref>{{Cite book|last=|first=|title=Modern Kerala: Studies in Social and Agrarian Relations, K.K.N.Kurup. p. 86.|publisher=K.K.N.Kurup. p. 86. mittal publications|year=1988|isbn=|location=|pages=K.K.N.Kurup. p. 86}}</ref>
* [[ಅಬ್ರಹಾಂ ವರ್ಘೀಸ್]] – [[ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ವೈದ್ಯಕೀಯ ಶಾಲೆ]]ಯಲ್ಲಿ [[ಔಷಧ]] ಪ್ರಾಧ್ಯಾಪಕ ಮತ್ತು ಆಂತರಿಕ ಔಷಧ ವಿಭಾಗದ ಹಿರಿಯ ಸಹ ಅಧ್ಯಕ್ಷರು
* [[ಮಣಿ ಮೆನನ್]] – [[ಹೆನ್ರಿ ಫೋರ್ಡ್ ಆಸ್ಪತ್ರೆ]]ಯ [[ವಟ್ಟಿಕುಟಿ ಯುರಾಲಜಿ ಸಂಸ್ಥೆ]]ಯ ನಿರ್ದೇಶಕ
* [[ಥಾಮಸ್ ಥಾಮಸ್ (ಶಸ್ತ್ರಚಿಕಿತ್ಸಕ)|ಥಾಮಸ್ ಥಾಮಸ್]] – ಮೊದಲ ಭಾರತೀಯ ಹೃದಯ-ವಕ್ಷಸ್ಥಳ ಶಸ್ತ್ರಚಿಕಿತ್ಸಕ
* [[ಎಂ. ಕೃಷ್ಣನ್ ನಾಯರ್ (ವೈದ್ಯ)|ಎಂ. ಕೃಷ್ಣನ್ ನಾಯರ್]] – ಪ್ರಮುಖ ಕ್ಯಾನ್ಸರ್ ತಜ್ಞ
* [[ಎಂ. ಎಸ್. ವಲಿಯಾಥನ್]] – ಹೃದಯ ಶಸ್ತ್ರಚಿಕಿತ್ಸಕ; ಮಣಿಪಾಲ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು
* [[ಆರ್. ಕೇಶವನ್ ನಾಯರ್]] – ಕೇರಳದ ಮೊದಲ ಸಿವಿಲ್ ಶಸ್ತ್ರಚಿಕಿತ್ಸಕ
* [[ವೈದ್ಯರತ್ನಂ ಪಿ. ಎಸ್. ವಾರಿಯರ್]] – ಆಯುರ್ವೇದ ವೈದ್ಯ ಮತ್ತು ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ ಸ್ಥಾಪಕ
* [[ಸಲೀಂ ಯೂಸುಫ್]] – ಪಾಪುಲೇಶನ್ ಹೆಲ್ತ್ ರಿಸರ್ಚ್ ಇನ್ಸ್ಟಿಟ್ಯೂಟ್, ಕೆನಡಾದ ನಿರ್ದೇಶಕ
* [[ರಾಜಗೋಪಾಲನ್ ಕೃಷ್ಣನ್]] ವೈದ್ಯನ್ – ಆಯುರ್ವೇದ ವೈದ್ಯ
* [[ಮೋಹನ್ ಡಿ. ನಾಯರ್]] – ಭಾರತೀಯ ಔಷಧೀಯ ವಿಜ್ಞಾನಿ ಮತ್ತು ಲೇಖಕ
====ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳು====
* [[ನಿವೇದಿತಾ ಮೆನನ್]] – ಸ್ತ್ರೀವಾದಿ ಬರಹಗಾರ್ತಿ; ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಚಿಂತನೆಯ ಪ್ರಾಧ್ಯಾಪಕಿ
=== ವ್ಯಾಪಾರ ಮತ್ತು ವಾಣಿಜ್ಯ ===
<!-- NOTICE: Per our policies, do not add any name that does not have an article. Any name added without a source will be subject to immediate removal. -->
* [[ರಾಜೀವ್ ಮಾಧವನ್]] – ಉದ್ಯಮಿ<ref>{{Cite news|url=http://blogs.timesofindia.indiatimes.com/Tech-a-tete/rajeev-madhavan-kochi-comics-to-california-chips/|title=Rajeev Madhavan: Kochi comics to California chips|work=Times of India Blog|access-date=2017-04-01|language=en-US}}</ref>
* [[ರಾಜೇಶ್ ಗೋಪಿನಾಥನ್]] – [[ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್]]ನ CEO
* [[ಥಾಮಸ್ ಕುರಿಯನ್]] – [[ಓರಾಕಲ್ ಕಾರ್ಪೊರೇಶನ್]]ನಲ್ಲಿ ಉತ್ಪನ್ನ ಅಭಿವೃದ್ಧಿಯ ಜಾಗತಿಕ ಅಧ್ಯಕ್ಷರು
* [[ರೇಜಿ ಅಬ್ರಹಾಂ]] – ABAN ಗ್ರೂಪ್ ಆಫ್ ಕಂಪನೀಸ್ನ ವ್ಯವಸ್ಥಾಪಕ ನಿರ್ದೇಶಕ
* [[ಸಿ ಜೆ ಜಾರ್ಜ್]] – [[ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್]]ನ ಸಂಸ್ಥಾಪಕ ಮತ್ತು CEO
* [[ಕ್ರಿಸ್ ಗೋಪಾಲಕೃಷ್ಣನ್]] – [[ಇನ್ಫೋಸಿಸ್ ಟೆಕ್ನಾಲಜೀಸ್]]ನ ಸಹ-ಅಧ್ಯಕ್ಷ ಮತ್ತು ಮಾಜಿ CEO
* [[ಎಸ್. ಡಿ. ಶಿಬುಲಾಲ್]] – ಇನ್ಫೋಸಿಸ್ ಟೆಕ್ನಾಲಜೀಸ್ನ CEO ಮತ್ತು ವ್ಯವಸ್ಥಾಪಕ ನಿರ್ದೇಶಕ
* [[ಆರ್. ಕೆ. ಕೃಷ್ಣ ಕುಮಾರ್|ಆರ್ಕೆ ಕೃಷ್ಣ ಕುಮಾರ್]] – [[ಸರ್ ದೊರಾಬ್ಜಿ ಟಾಟಾ ಟ್ರಸ್ಟ್]] ಮತ್ತು [[ಸರ್ ರತನ್ ಟಾಟಾ ಟ್ರಸ್ಟ್]]ನ ಟ್ರಸ್ಟಿ
* [[ಆರ್ ಗೋಪಾಲಕೃಷ್ಣನ್]] – [[ಟಾಟಾ ಸನ್ಸ್]]ನ ಕಾರ್ಯನಿರ್ವಾಹಕ ನಿರ್ದೇಶಕ
* [[ಬಿ. ರವಿ ಪಿಳ್ಳೈ]] – ಭಾರತೀಯ ವ್ಯಾಪಾರ ಟೈಕೂನ್
* [[ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್]] – ಮುತ್ತೂಟ್ ಫೈನಾನ್ಸ್ & [[ಮುತ್ತೂಟ್ ಗ್ರೂಪ್]]ನ ವ್ಯವಸ್ಥಾಪಕ ನಿರ್ದೇಶಕ
* [[ವರ್ಘೀಸ್ ಕುರಿಯನ್]] – [[ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್]]ನ ಸಂಸ್ಥಾಪಕ ಅಧ್ಯಕ್ಷರು
* [[ಥಾಕಿಯುದ್ದೀನ್ ವಹೀದ್]] – ಈಸ್ಟ್ ವೆಸ್ಟ್ ಏರ್ಲೈನ್ಸ್ನ ಮಾಲೀಕ
* [[ಕೆ.ಎಂ. ಮಾಮ്മೆನ್ ಮಾಪ್ಪಿಳೈ]] – [[ಮದ್ರಾಸ್ ರಬ್ಬರ್ ಫ್ಯಾಕ್ಟರಿ|MRF ಟೈರ್ಸ್]] ಮತ್ತು ''[[ಮಲಯಾಳ ಮನೋರಮ]]'' ಪ್ರಕಟಣೆಗಳ ಸಂಸ್ಥಾಪಕ
* [[ಸಿ. ಪಿ. ಕೃಷ್ಣನ್ ನಾಯರ್]] – [[ಲೀಲಾ ಗ್ರೂಪ್ ಆಫ್ ಹೋಟೆಲ್ಸ್]]ನ ಸಂಸ್ಥಾಪಕ
* [[ರಾಜ್ಮೋಹನ್ ಪಿಳ್ಳೈ]] – ಬೀಟಾ ಗ್ರೂಪ್ನ ಅಧ್ಯಕ್ಷರು
* [[ಕೊಚೌಸೆಫ್ ಚಿಟ್ಟಿಲಪ್ಪಿಳ್ಳಿ]] – ವಿ ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ
* [[ಎಂ. ಎ. ಯೂಸುಫ್ ಅಲಿ]] – EMKE ಗ್ರೂಪ್, ಸಂಯುಕ್ತ ಅರಬ್ ಸಂಸ್ಥಾನಗಳಲ್ಲಿ ಲುಲು ಹೈಪರ್ಮಾರ್ಕೆಟ್ಸ್ ಮತ್ತು ಸೂಪರ್ಮಾರ್ಕೆಟ್ಸ್ನ ಸಂಸ್ಥಾಪಕ
* [[ಬೀನಾ ಕಣ್ಣನ್]] – ಸೀಮಟ್ಟಿಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ವಿನ್ಯಾಸಕಿ
* [[ನಡಕ್ಕಲ್ ಪರಮೇಶ್ವರನ್ ಪಿಳ್ಳೈ]] ಅಥವಾ "ಕಾಫಿ ಹೌಸ್ ಪಿಳ್ಳೈ" – [[ಕೇರಳ]]ದಲ್ಲಿ [[ಇಂಡಿಯನ್ ಕಾಫಿ ಹೌಸ್]]ಗಳ ಸಹ-ಸಂಸ್ಥಾಪಕ
* [[ಬೈಜು ರವೀಂದ್ರನ್]] – ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್, ಜನಪ್ರಿಯವಾಗಿ [[BYJU'S]] - ದ ಲರ್ನಿಂಗ್ ಆ್ಯಪ್ ಎಂದು ಕರೆಯಲ್ಪಡುವ ಸಂಸ್ಥೆಯ ಸಂಸ್ಥಾಪಕ, ಇದು [[ಚಾನ್ ಝುಕರ್ಬರ್ಗ್ ಉಪಕ್ರಮ]]ದಿಂದ [[ಏಷ್ಯಾ]]ದಲ್ಲಿ ಮೊದಲ ಹೂಡಿಕೆಯಾಗಿದೆ<ref>{{Cite news |last=Heath |first=Alex |date=September 8, 2016 |title=Mark Zuckerberg leads $50 million investment in Indian education startup |url=https://www.businessinsider.sg/mark-zuckerberg-invests-byju-indian-education-startup-2016-9/?r=US&IR=T |archive-url=https://web.archive.org/web/20180621194124/https://www.businessinsider.sg/mark-zuckerberg-invests-byju-indian-education-startup-2016-9/?r=US&IR=T |archive-date=June 21, 2018 |work=[[Business Insider]]}}</ref> ಇದು 2017 ರಲ್ಲಿ [[ಟ್ಯೂಟರ್ವಿಸ್ಟಾ]] ಸ್ವಾಧೀನದೊಂದಿಗೆ, ಜಾಗತಿಕವಾಗಿ ಹೋಗಿರುವ ಕೆಲವೇ ಭಾರತೀಯ ಗ್ರಾಹಕ ಸ್ಟಾರ್ಟ್ಅಪ್ಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.<ref>{{cite web |url=http://www.forbesindia.com/article/big-bet/byjus-swipe-and-learn-from-this-nearunicorn/48179/1 |title = Forbes India - Byju's: Swipe And Learn From This Near-unicorn}}</ref>
* [[ಅಜಿತ್ ಬಾಲಕೃಷ್ಣನ್]] – [[ರೆಡಿಫ್]]ನ ಸಂಸ್ಥಾಪಕ ಮತ್ತು ಅಧ್ಯಕ್ಷರು
* [[ದಿಲೀಪ್ ಕೆ ನಾಯರ್]] – [[ನಾರ್ಥ್ ಈಸ್ಟ್ ಫ್ರಾಂಟಿಯರ್ ಟೆಕ್ನಿಕಲ್ ಯೂನಿವರ್ಸಿಟಿ (NEFTU)|ನಾರ್ಥ್ ಈಸ್ಟ್ ಫ್ರಾಂಟಿಯರ್ ಟೆಕ್ನಿಕಲ್ ಯೂನಿವರ್ಸಿಟಿ]]ಯ ಮೊದಲ ಕುಲಪತಿಗಳು; ''ದ ಎಂಜಿನಿಯರ್ಸ್ ಔಟ್ಲುಕ್ ಮ್ಯಾಗಜೀನ್''ನ ಪ್ರಕಾಶಕರು
* [[PNC ಮೆನನ್]] – ಸೋಭಾ ಡೆವಲಪರ್ಸ್ ಲಿಮಿಟೆಡ್ನ ಸಂಸ್ಥಾಪಕ
* [[ಅರುಣ್ ಎಂ. ಕುಮಾರ್]] – KPMG ಇಂಡಿಯಾದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
* [[ಮಥುನ್ನಿ ಮ್ಯಾಥ್ಯೂಸ್]] – ಅಲ್-ಸಯ್ಯರ್ ಗ್ರೂಪ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ; ಜಬ್ರಿಯಾ ಇಂಡಿಯನ್ ಶಾಲೆಯ ಮಾಜಿ ಅಧ್ಯಕ್ಷರು; ಇಂಡಿಯನ್ ಆರ್ಟ್ಸ್ ಸರ್ಕಲ್, ಕುವೈತ್ನ ಸಹ-ಸಂಸ್ಥಾಪಕ
====ಸ್ವಾತಂತ್ರ್ಯ ಹೋರಾಟಗಾರರು====
[[File:SirChetturSankaranNair.jpg|thumb|right|130px|ಸರ್ ಚೆಟ್ಟೂರು ಶಂಕರನ್ ನಾಯರ್]]
* ಸರ್ [[ಚೆಟ್ಟೂರು ಶಂಕರನ್ ನಾಯರ್]] – [[ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್|KCIE]], [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]ನ ಅಧ್ಯಕ್ಷರು (1897–1898)
* [[ಲಕ್ಷ್ಮಿ ಸೆಹಗಲ್]] – ಕ್ಯಾಪ್ಟನ್ ಲಕ್ಷ್ಮಿಯಾಗಿ, [[ನೇತಾಜಿ ಸುಭಾಷ್ ಚಂದ್ರ ಬೋಸ್]]ರ ಅಡಿಯಲ್ಲಿ INA ಯ ಝಾನ್ಸಿ ರಾಣಿ ರೆಜಿಮೆಂಟ್ ಅನ್ನು ಆಜ್ಞಾಪಿಸಿದರು
* [[ಕುಂಬಳತು ಶಂಕು ಪಿಳ್ಳೈ]] - 1949-1951ರವರೆಗೆ [[ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ]]ಯ ಅಧ್ಯಕ್ಷರು
*
* [[ಎನ್ಪಿ ನಾಯರ್|ಎನ್.ಪಿ. ನಾಯರ್]] – [[ಆಝಾದ್ ಹಿಂದ್ ದಳ]]ದ ಆಡಳಿತಗಾರ
* [[ಕೆ. ಕೆಳಪ್ಪನ್]] - ಸ್ವಾತಂತ್ರ್ಯ ಹೋರಾಟಗಾರ
* [[ಕೆ. ಪಿ. ಕೇಶವ ಮೆನನ್]] – ''[[ಮಾತೃಭೂಮಿ]]'' ಪತ್ರಿಕೆಯ ಸಂಸ್ಥಾಪಕ-ಸಂಪಾದಕ
* [[ಎ. ಕೆ. ಗೋಪಾಲನ್|ಎ. ಕೆ. ಗೋಪಾಲನ್ ನಂಬಿಯಾರ್]] – [[ಭಾರತದ ಕಮ್ಯುನಿಸ್ಟ್ ಪಾರ್ಟಿ]]ಯ ಸಂಸ್ಥಾಪಕ ನಾಯಕ
* [[ಕೆ. ಕುಮಾರ್]] (ಕುಮಾರ್ಜಿ) – ಗಾಂಧಿವಾದಿ ರಾಷ್ಟ್ರೀಯವಾದಿ, ವಾಗ್ಮಿ ಮತ್ತು ಸುಧಾರಕ, ನಿಷೇಧಿಸಲ್ಪಟ್ಟ ''ಸ್ವದೇಶಾಭಿಮಾನಿ'' ಪತ್ರಿಕೆಯನ್ನು ಪುನರುಜ್ಜೀವನಗೊಳಿಸಿದರು
*
* [[ವೆಳಿಯಂಕೋಡ್ ಉಮರ್ ಖಾಸಿ]] – ರಹಸ್ಯ ನಾಯಕ ಮತ್ತು ಮುಸ್ಲಿಂ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಕವಿ
* [[ಅಮ್ಮು ಸ್ವಾಮಿನಾಥನ್]]
* [[ಅಚ್ಚಮ್ಮ ಚೆರಿಯನ್]] – ತಿರುವಾಂಕೂರಿನ ಝಾನ್ಸಿ ರಾಣಿ
* [[ಮೊಹಮ್ಮದ್ ಅಬ್ದುಲ್ ರಹಿಮಾನ್]] – ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಕೆಪಿಸಿಸಿ ಅಧ್ಯಕ್ಷರು
* [[ವಕ್ಕಂ ಮಜೀದ್]] – [[ತಿರುವಾಂಕೂರು-ಕೊಚ್ಚಿ]] ವಿಧಾನಸಭೆಯ ಮಾಜಿ ಸದಸ್ಯ
* [[ಟಿ. ಎಂ. ವರ್ಘೀಸ್]] – ತಿರುವಾಂಕೂರು-ಕೊಚ್ಚಿಯ ಸಚಿವರು
* [[ಜಾರ್ಜ್ ಜೋಸೆಫ್ (ಕೇರಳ)|ಜಾರ್ಜ್ ಜೋಸೆಫ್]] – ವಕೀಲ, ಕಾರ್ಮಿಕ ಸಂಘದ ನಾಯಕ ಮತ್ತು ರಾಷ್ಟ್ರೀಯವಾದಿ ಕಾರ್ಯಕರ್ತ
* [[ಸಿ. ಕೇಶವನ್]] – [[ತಿರುವಾಂಕೂರು-ಕೊಚ್ಚಿ]]ಯ ಮುಖ್ಯಮಂತ್ರಿ
* [[ಕೆ. ಕೆಳಪ್ಪನ್]] – ಪಯ್ಯನೂರು ಉಪ್ಪಿನ ಸತ್ಯಾಗ್ರಹ ಮತ್ತು [[ಗುರುವಾಯೂರು ಸತ್ಯಾಗ್ರಹ]]ದ ನಾಯಕ
* [[ವೈಕಂ ಮುಹಮ್ಮದ್ ಬಷೀರ್]] – ಮಲಯಾಳಂ ಕಾದಂಬರಿಕಾರ, ಮಾನವತಾವಾದಿ, ಸ್ವಾತಂತ್ರ್ಯ ಹೋರಾಟಗಾರ, ಕಾದಂಬರಿಕಾರ ಮತ್ತು ಸಣ್ಣ ಕಥೆ ಬರಹಗಾರ
*
*
* [[ವೇಲು ತಂಪಿ ದಳವ]]
* [[ಅಮ್ಮು ಸ್ವಾಮಿನಾಥನ್]]
* [[ಎ. ಜೆ. ಜಾನ್, ಅನಪರಂಬಿಲ್]]
* [[ನೆಟ್ಟೂರ್. ಪಿ. ದಾಮೋದರನ್]] – ಸಮಾಜ ಸೇವಕ
* [[ಮೊಯ್ದು ಮೌಲವಿ]] – [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]ನ ನಾಯಕ
====ಸಮಾಜ ಸುಧಾರಕರು====
[[File:Shri Shankaracharya.jpg|thumb|right|130px|ಆದಿ ಶಂಕರಾಚಾರ್ಯ]]
<!-- NOTICE: Per our policies, Dd not add any name that does not have an article. Any name added without a source will be subject to immediate removal. -->
* [[ಆದಿ ಶಂಕರ]] (788–820) – ಸಂತ, ಕವಿ, ತತ್ತ್ವಜ್ಞಾನಿ ಮತ್ತು ಭಾರತದಲ್ಲಿ [[ಹಿಂದೂ ಧರ್ಮ]]ದ ಪುನರುಜ್ಜೀವನಕಾರ
* [[ಅಯ್ಯಂಕಾಳಿ]] – [[ದಲಿತ]]ರ ನಾಯಕ
* [[ಅಯ್ಯತನ್ ಗೋಪಾಲನ್]] (1861-1948) - ಸಮಾಜ ಸುಧಾರಕ, ಸುಗುಣವರ್ಧಿನಿ ಚಳವಳಿಯ ಸ್ಥಾಪಕ, [[ಡಿಪ್ರೆಸ್ಡ್ ಕ್ಲಾಸಸ್ ಮಿಷನ್]], ಕೇರಳದಲ್ಲಿ [[ಬ್ರಹ್ಮ ಸಮಾಜ]]ದ ನಾಯಕ ಮತ್ತು ಪ್ರಚಾರಕ.
* [[ಕಲ್ಲಿಂಗಲ್ ಮಾಧತಿಲ್ ರಾರಿಚನ್ ಮೂಪನ್]] - (1856–1919) ಕೋಳಿಕ್ಕೋಡ್ ಸಮಾಜ ಸುಧಾರಕ ಮತ್ತು ಶ್ರೀಕಂಡೇಶ್ವರ ದೇವಾಲಯ ನಿರ್ಮಾಣ ಚಟುವಟಿಕೆ.
* [[ಕೆ. ಎಂ. ಸೀತಿ]] – ಸಾಹೇಬ್ ಬಹದ್ದೂರ್, ಸಾಮಾನ್ಯವಾಗಿ ಸೀತಿ ಸಾಹೇಬ್ ಎಂದು ಕರೆಯಲಾಗುತ್ತದೆ
* [[ಚಟ್ಟಂಪಿ ಸ್ವಾಮಿಕಲ್]] (1853–1925) – ಸಮಾಜ ಸುಧಾರಕ
* [[ಸಿ. ಕೇಶವನ್]] – 1951–1952ರಲ್ಲಿ ಹಿಂದಿನ ತಿರುವಾಂಕೂರು-ಕೊಚ್ಚಿ ರಾಜ್ಯದ ಮುಖ್ಯಮಂತ್ರಿ
* [[ಕುರಿಯಾಕೋಸ್ ಎಲಿಯಾಸ್ ಚವಾರ]] – ಸಮಾಜ ಸುಧಾರಕ ಮತ್ತು ಸಿರಿಯನ್ ಕ್ಯಾಥೊಲಿಕ್ ಸಂತ
* [[ಲಲಿತಾಂಬಿಕ ಅಂತರ್ಜನಂ]] – ಸಮಾಜ ಸುಧಾರಕಿ ಮತ್ತು ಬರಹಗಾರ್ತಿ
* [[ಕೆ. ಪಿ. ಕೇಶವ ಮೆನನ್]] – ''[[ಮಾತೃಭೂಮಿ]]'' ದಿನಪತ್ರಿಕೆಯ ಸಂಸ್ಥಾಪಕ
* [[ಕೆ. ಕುಮಾರ್]] (ಎಲಂತೂರು ಕುಮಾರ್ಜಿ) – ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ-ಸುಧಾರಕ, ಹರಿಜನ ಉನ್ನತಿ ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡಿದರು
* [[ಕೆ. ಕೆಳಪ್ಪನ್]] – ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕ
* [[ಮಥಾಯ್ ಮಂಜೂರಾನ್]] (1912–1970) – ಸಮಾಜವಾದಿ ಕ್ರಾಂತಿಕಾರಿ, ಭಾರತದ ಸಂಸತ್ತಿನ ಸದಸ್ಯ, 2ನೇ ಇಎಂಎಸ್ ಕಮ್ಯುನಿಸ್ಟ್ ಮಂತ್ರಿಮಂಡಲದಲ್ಲಿ ಕಾರ್ಮಿಕ ಸಚಿವರು
* [[ಮನ್ನತು ಪದ್ಮನಾಭನ್]] – ನಾಯರ್ ಸರ್ವೀಸ್ ಸೊಸೈಟಿಯ ಸಂಸ್ಥಾಪಕ
* [[ಎಂ.ಸಿ. ಜೋಸೆಫ್|ಎಂ. ಸಿ. ಜೋಸೆಫ್]] – ತರ್ಕವಾದಿ, ''[[ಯುಕ್ತಿವಾದಿ]]''ಯ ಸಂಸ್ಥಾಪಕ ಸಂಪಾದಕ
* [[ನವಾಬ್ ರಾಜೇಂದ್ರನ್]] – ಸಮಾಜ ಕಾರ್ಯಕರ್ತ
* [[ನಾರಾಯಣ ಗುರು|ಶ್ರೀ ನಾರಾಯಣ ಗುರು]] (1856–1928) – ಕೇರಳದ ನವೋದಯದ ಪ್ರಮುಖ ವ್ಯಕ್ತಿ, ಸಮಾಜ ಸುಧಾರಕ, ವಿದ್ವಾಂಸ, ಶಿಕ್ಷಕ, ಸಂತ ಮತ್ತು ವೇದಾಂತಿ
* [[ಸಹೋದರನ್ ಅಯ್ಯಪ್ಪನ್]] – ಸಮಾಜ ಸುಧಾರಕ, ಶ್ರೀ ನಾರಾಯಣ ಗುರುಗಳ ಅನುಯಾಯಿ
* [[ನಟರಾಜ ಗುರು]] – ನಾರಾಯಣ ಗುರುಗಳ ಶಿಷ್ಯ
* [[ವಕ್ಕಂ ಮೌಲವಿ]] (1877–1933) – ಸಮಾಜ ಸುಧಾರಕ, ಶಿಕ್ಷಣತಜ್ಞ, ಬರಹಗಾರ ಮತ್ತು ಪತ್ರಕರ್ತ
* [[ಅಬ್ರಹಾಂ ಬರಾಕ್ ಸೇಲಂ]] – ಜಿಯಾನಿಸ್ಟ್, ಭಾರತೀಯ ರಾಷ್ಟ್ರೀಯವಾದಿ, ಯಹೂದಿ ಸಮುದಾಯದ ನಾಯಕ ಮತ್ತು ಸಮಾಜ ಕಾರ್ಯಕರ್ತ
===ಧರ್ಮ ಮತ್ತು ಆಧ್ಯಾತ್ಮಿಕತೆ===
====ಹಿಂದೂ ಧರ್ಮ====
* [[ಆದಿ ಶಂಕರ]] (788–820) – ಸಂತ, ಕವಿ, ತತ್ತ್ವಜ್ಞಾನಿ ಮತ್ತು ಭಾರತದಲ್ಲಿ [[ಹಿಂದೂ ಧರ್ಮ]]ದ ಪುನರುಜ್ಜೀವನಕಾರ
* [[ಚಟ್ಟಂಪಿ ಸ್ವಾಮಿಕಲ್]] (1853–1924) – ಹಿಂದೂ ಋಷಿ ಮತ್ತು ಸಮಾಜ ಸುಧಾರಕ
* [[ವಾಘ್ಭಟಾನಂದ]] (1885 – ಅಕ್ಟೋಬರ್ 1939) ಬ್ರಿಟಿಷ್ ಭಾರತದಲ್ಲಿ ಹಿಂದೂ ಧಾರ್ಮಿಕ ನಾಯಕ ಮತ್ತು ಸಮಾಜ ಸುಧಾರಕರಾಗಿದ್ದರು.
* [[ಶ್ರೀ ನಾರಾಯಣ ಗುರು]] (1854–1928) – [[ಶಿವಗಿರಿ ಮಠ]]ದ ಸ್ಥಾಪಕ ಮತ್ತು ಭಾರತದ ಸಮಾಜ ಸುಧಾರಕ
* [[ತಪೋವನ್ ಮಹಾರಾಜ್]] (1889–1957) – [[ಸ್ವಾಮಿ ಚಿನ್ಮಯಾನಂದ]] ಮತ್ತು [[ಸ್ವಾಮಿ ಸುಂದರಾನಂದ]]ರ ಗುರು
* [[ಸ್ವಾಮಿ ರಂಗನಾಥಾನಂದ]] (1908–2005) – ರಾಮಕೃಷ್ಣ ಮಠ ಮತ್ತು ಮಿಷನ್ನ 13ನೇ ಅಧ್ಯಕ್ಷರು
* [[ಏಕನಾಥ್ ಈಶ್ವರನ್]] (1910–1999) – ಆಧ್ಯಾತ್ಮಿಕ ಶಿಕ್ಷಕ, ಸಂಪ್ರದಾಯಗಳಾದ್ಯಂತ ಬಳಸಲಾಗುವ [[ಪ್ಯಾಸೇಜ್ ಮೆಡಿಟೇಶನ್]] ಅನ್ನು ಅಭಿವೃದ್ಧಿಪಡಿಸಿದರು
* [[ಚಿನ್ಮಯಾನಂದ]] (1916–1993) – [[ಚಿನ್ಮಯ ಮಿಷನ್]]ನ ಸ್ಥಾಪಕ
* [[ನಿತ್ಯ ಚೈತನ್ಯ ಯತಿ]] (1924–1999) – [[ಅದ್ವೈತ ವೇದಾಂತ]]ದ ಪ್ರತಿಪಾದಕ
* [[ಕರುಣಾಕರ ಗುರು]] (1927–1999) – ಆಧ್ಯಾತ್ಮಿಕ ನಾಯಕ, [[ಸಂತಿಗಿರಿ ಆಶ್ರಮ]]ದ ಸ್ಥಾಪಕ
* [[ಸ್ವಾಮಿ ಭೂಮಾನಂದ ತೀರ್ಥ]] (1933–) – ಆಧ್ಯಾತ್ಮಿಕ ನಾಯಕ ಮತ್ತು [[ನಾರಾಯಣಶ್ರಮ ತಪೋವನಂ]]ನ ಸ್ಥಾಪಕ
* [[ಸ್ವಾಮಿ ಅಭೇದಾನಂದ]] ಅಭೇದಾಶ್ರಮಂ ತಿರುವಂತಪುರಂ
* [[ಮಾತಾ ಅಮೃತಾನಂದಮಯಿ]] (1953–) – ಆಧ್ಯಾತ್ಮಿಕ ನಾಯಕಿ ಮತ್ತು [[ಮಾತಾ ಅಮೃತಾನಂದಮಯಿ ಮಠ]]ದ ಸ್ಥಾಪಕಿ, ಅಮ್ಮ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಾರೆ
====ಇಸ್ಲಾಂ====
* [[ಪನಕ್ಕಾಡ್ ಸಯ್ಯದ್ ಮೊಹಮ್ಮದಲಿ ಶಿಹಾಬ್ ಥಂಗಲ್|ಪನಕ್ಕಾಡ್ ಥಂಗಲ್]]<ref>{{cite web|url=http://www.thehindu.com/todays-paper/tp-national/Thousands-bid-tearful-farewell-to-Thangal/article16525900.ece|title=Thousands bid tearful farewell to Thangal|date=3 August 2009|website=Thehindu.com}}</ref>
* [[ಅಹ್ಮದ್ ಕುಟ್ಟಿ]] – ಇಸ್ಲಾಮಿಕ್ ವಿದ್ವಾಂಸ
* [[ಕಂಠಪುರಂ ಎ. ಪಿ. ಅಬೂಬಕರ್ ಮುಸ್ಲಿಯಾರ್]] – ಭಾರತದ ಗ್ರ್ಯಾಂಡ್ ಮುಫ್ತಿ
* [[ಚೇರುಶ್ಶೇರಿ ಸೈನುದ್ದೀನ್ ಮುಸ್ಲಿಯಾರ್|ಚೇರುಶ್ಶೇರಿ ಮುಸ್ಲಿಯಾರ್]]
* [[ಕೆಟಿ ಮನು ಮುಸ್ಲಿಯಾರ್]]
* [[ಕಲಂಬಾಡಿ ಮುಹಮ್ಮದ್ ಮುಸ್ಲಿಯಾರ್]]
* [[ಉಳ್ಳಾಲ್ ಥಂಗಲ್]]
* [[ಸಯ್ಯದ್ ಹೈದರಲಿ ಶಿಹಾಬ್ ಥಂಗಲ್|ಹೈದರಲಿ ಶಿಹಾಬ್ ಥಂಗಲ್]]
* [[ಚೆಕಣ್ಣೂರು ಮೌಲವಿ]] – ಪ್ರಗತಿಪರ ಇಸ್ಲಾಮಿಕ್ ಪಾದ್ರಿ
* [[ಎಂಎಂ ಅಕ್ಬರ್]] – ಮುಸ್ಲಿಂ ಬುದ್ಧಿಜೀವಿ, ತುಲನಾತ್ಮಕ ಧರ್ಮ ವಿದ್ವಾಂಸ
* [[ಅಬ್ದುಲ್ ಹಕೀಮ್ ಅಜ್ಹರಿ]] - ಇಸ್ಲಾಮಿಕ್ ವಿದ್ವಾಂಸ
* [[ಕಣ್ಣಿಯಾತ್ ಅಹ್ಮದ್ ಮುಸ್ಲಿಯಾರ್]] - ಇಸ್ಲಾಮಿಕ್ ವಿದ್ವಾಂಸ
* [[ಇ. ಕೆ. ಅಬೂಬಕರ್ ಮುಸ್ಲಿಯಾರ್]] - ಸಮುದಾಯ ನಾಯಕ
* [[ಹುಸೇನ್ ಮಾದವೂರ್]] - ಇಸ್ಲಾಮಿಕ್ ವಿದ್ವಾಂಸ
* [[ಸಯ್ಯಿದ್ ಇಬ್ರಾಹೀಮ್ ಖಲೀಲ್ ಅಲ್ ಬುಖಾರಿ|ಇಬ್ರಾಹೀಮ್ ಖಲೀಲ್ ಅಲ್ ಬುಖಾರಿ]] - ಇಸ್ಲಾಮಿಕ್ ವಿದ್ವಾಂಸ
==== ಕ್ರೈಸ್ತ ಧರ್ಮ ====
* [[ಫಿಲಿಪೋಸ್ ಮಾರ್ ಕ್ರಿಸೋಸ್ಟಮ್]] – [[ಮಲಂಕರ ಮಾರ್ಥೋಮಾ ಸಿರಿಯನ್ ಚರ್ಚ್]]ನ ಗ್ರ್ಯಾಂಡ್ ಮೆಟ್ರೋಪಾಲಿಟನ್ ಮತ್ತು ಮಾರ್ಥೋಮಾ XX
* [[ಮಾರ್ ಯೋಹಾನನ್ ಯೋಸೆಫ್]] – ಪವಿತ್ರ ಅಸಿರಿಯನ್ ಚರ್ಚ್ ಆಫ್ ದಿ ಈಸ್ಟ್ನ ಎಪಿಸ್ಕೋಪಲ್ ಬಿಷಪ್
* [[ಅಮಲೋತ್ಪತ್ತಿಯ ಅಲ್ಫೋನ್ಸಾ]] – [[ಭಾರತೀಯ ಜನರು|ಭಾರತೀಯ]] ಮೂಲದ ಮೊದಲ ಮಹಿಳೆ, [[ಕ್ಯಾಥೊಲಿಕ್ ಚರ್ಚ್]]ನಿಂದ [[ಸಂತ]]ೆಯಾಗಿ ಅಭಿಷೇಕಿಸಲ್ಪಟ್ಟವರು
* [[ಬಾಸೆಲಿಯೋಸ್ ಕ್ಲೀಮಿಸ್]] – [[ಸ್ಯಾನ್ ಗ್ರೆಗೊರಿಯೊ VII|ಚರ್ಚ್ ಆಫ್ ಸೇಂಟ್ ಗ್ರೆಗೊರಿ VIIನ ಕಾರ್ಡಿನಲ್-ಪಾದ್ರಿ]]
* [[ಬಾಸೆಲಿಯೋಸ್ ಮಾರ್ ಥೋಮಾ ಪೌಲೋಸ್ II]] – [[ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್]]ನ ಕ್ಯಾಥೊಲಿಕೋಸ್
* [[ಬಾಸೆಲಿಯೋಸ್ ಥಾಮಸ್ I]] – [[ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್]]ನ ಕ್ಯಾಥೊಲಿಕೋಸ್
*[[ಗೀವರ್ಘೀಸ್ ಗ್ರೆಗೊರಿಯೋಸ್ ಆಫ್ ಪರುಮಲ|ಗೀವರ್ಘೀಸ್ ಮಾರ್ ಗ್ರೆಗೊರಿಯೋಸ್ (ಪರುಮಲ ತಿರುಮೇನಿ)]] – [[ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್]]ನಿಂದ ಅಭಿಷೇಕಿಸಲ್ಪಟ್ಟ ಮೊದಲ ಭಾರತೀಯ ಸಂತ
* [[ಜಾರ್ಜ್ ಅಲೆಂಚೇರಿ]] – [[ಸ್ಯಾನ್ ಬೆರ್ನಾರ್ಡೊ ಅಲ್ಲೆ ಟೆರ್ಮೆ|ಸ್ಯಾನ್ ಬೆರ್ನಾರ್ಡೊ ಅಲ್ಲೆ ಟೆರ್ಮೆಯ ಕಾರ್ಡಿನಲ್-ಪಾದ್ರಿ]]
* [[ಜೋಸೆಫ್ ಮಾರ್ ಥೋಮಾ]] – ಮಾರ್ ಥೋಮಾ ಸಿರಿಯನ್ ಚರ್ಚ್ನ ಪ್ರಧಾನ ಪಾದ್ರಿ
* [[ಜಾಯ್ ಅಲಪ್ಪಾಟ್]] – ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಸಿರೋ-ಮಲಬಾರ್ ಕ್ಯಾಥೊಲಿಕ್ ಬಿಷಪ್
* [[ಜೋಸೆಫ್ ಪರೆಕಾಟ್ಟಿಲ್]] – ಜೂನ್ 1988 ರಲ್ಲಿ [[ಪೋಪ್ ಜಾನ್ ಪಾಲ್ II]] ರಿಂದ [[ಕಾರ್ಡಿನಲ್ (ಕ್ಯಾಥೊಲಿಕ್)|ಕಾರ್ಡಿನಲ್]] ಆಗಿ ನೇಮಕಗೊಂಡರು
* [[ಕೆ. ಪಿ. ಯೋಹಾನನ್|ಕೆಪಿ ಯೋಹಾನನ್]] – [[ಬಿಲೀವರ್ಸ್ ಚರ್ಚ್]]ನ [[ಮೆಟ್ರೋಪಾಲಿಟನ್ ಬಿಷಪ್]]
* [[ಕುರಿಯಾಕೋಸ್ ಎಲಿಯಾಸ್ ಚವಾರ]] – [[ಸಿರೋ-ಮಲಬಾರ್ ಕ್ಯಾಥೊಲಿಕ್ ಚರ್ಚ್]]ನ ಸಂತ ಮತ್ತು ಸಮಾಜ ಸುಧಾರಕ
* [[ಕೆ.ವಿ. ಸೈಮನ್]] – [[ಕೇರಳ ಬ್ರೆಥ್ರೆನ್]] ಪ್ರವರ್ತಕ
* [[ಮಾರ್ ಗ್ರೆಗೊರಿ ಕರೋತೆಂಪ್ರೆಲ್]] – [[ಸಿರೋ-ಮಲಬಾರ್ ಕ್ಯಾಥೊಲಿಕ್ ಎಪಾರ್ಕಿ ಆಫ್ ರಾಜ್ಕೋಟ್]]ನ ಬಿಷಪ್
* [[ಪಿ.ಸಿ. ಜಾನ್]] – [[ಕೇರಳ ಬ್ರೆಥ್ರೆನ್]] ಪ್ರವರ್ತಕ
* [[ಯೂಫ್ರೇಸಿಯಾ ಎಳುವತ್ತಿಂಗಲ್|ಸಂತ ಯೂಫ್ರೇಸಿಯಾ]] – [[ಸಿರೋ-ಮಲಬಾರ್ ಚರ್ಚ್]]ನ ಭಾರತೀಯ ಕಾರ್ಮೆಲೈಟ್ ಸನ್ಯಾಸಿನಿ
* [[ವರ್ಕಿ ವಿಥಯತಿಲ್]] – ಮಾಜಿ [[ಸ್ಯಾನ್ ಬೆರ್ನಾರ್ಡೊ ಅಲ್ಲೆ ಟೆರ್ಮೆ|ಸ್ಯಾನ್ ಬೆರ್ನಾರ್ಡೊ ಅಲ್ಲೆ ಟೆರ್ಮೆಯ ಕಾರ್ಡಿನಲ್-ಪಾದ್ರಿ]]
* [[ವರ್ಘೀಸ್ ಪಯ್ಯಪ್ಪಿಳ್ಳಿ ಪಾಲಕ್ಕಪ್ಪಿಳ್ಳಿ]] – [[ಸಿರೋ-ಮಲಬಾರ್ ಕ್ಯಾಥೊಲಿಕ್ ಚರ್ಚ್]]ನಿಂದ [[ವೆನೆರಬಲ್]] ಆಗಿ ಘೋಷಿಸಲ್ಪಟ್ಟರು
* [[ಪಾಲಕ್ಕಲ್ ಥೋಮ]] – ಭಾರತದಲ್ಲಿ [[ಸಿರೋ-ಮಲಬಾರ್]] ಚರ್ಚ್ನ ಭಾರತೀಯ ಕ್ಯಾಥೊಲಿಕ್ ಪಾದ್ರಿ
* ಥಿಯೋಡೋಸಿಯಸ್ ಮಾರ್ ಥೋಮಾ- [ಮಾರ್ಥೋಮಾ ಚರ್ಚ್]- ಮಾರ್ ಥೋಮಾ ಸಿರಿಯನ್ ಚರ್ಚ್ನ ಪ್ರಧಾನ ಪಾದ್ರಿ
====ಪಿಆರ್ಡಿಎಸ್====
*[[ಪೊಯ್ಕಯಿಲ್ ಯೋಹಾನನ್]] ಅಲಿಯಾಸ್ ಪೊಯ್ಕಯಿಲ್ ಕುಮಾರ ಗುರು ದೇವನ್ – ಕಾರ್ಯಕರ್ತ, ಕವಿ ಮತ್ತು ಪ್ರತ್ಯಕ್ಷ ರಕ್ಷಾ ದೈವ ಸಭಾ ಎಂಬ ಸಾಮಾಜಿಕ-ಧಾರ್ಮಿಕ ಚಳವಳಿಯ ಸಂಸ್ಥಾಪಕ
===ಸಾಹಿತ್ಯ ಮತ್ತು ಬರವಣಿಗೆ===
====ಬರಹಗಾರರು====
{{see also|ಮಲಯಾಳಂನ ಕಾದಂಬರಿಕಾರರ ಪಟ್ಟಿ}}
[[File:Chandiroor Divakaran New DSW.JPG|thumb|right|130px|[[ಚಂಡಿರೂರ್ ದಿವಾಕರನ್]]]]
<!-- NOTICE: Per our policies, do not add any name that does not have an article. Any name added without a source will be subject to immediate removal. -->
* [[ಅಜಯ್ ಪ್ರಭಾಕರ್]] – ಅಂತಾರಾಷ್ಟ್ರೀಯ ಲೇಖಕ ಮತ್ತು ಸಂಶೋಧಕ
* [[ಎ. ಆರ್. ರಾಜರಾಜ ವರ್ಮ]] – ಭಾಷಾಶಾಸ್ತ್ರಜ್ಞ ಮತ್ತು ವ್ಯಾಕರಣಕಾರ
* [[ಅಕ್ಕಿತಂ ಅಚ್ಯುತನ್ ನಂಬೂತಿರಿ]] – ಮಲಯಾಳಂ ಕವಿ; 1973 ರಲ್ಲಿ ಮಲಯಾಳಂಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ
* [[ಅಪ್ಪು ನೆಡುಂಗಡಿ]] – ಮೊದಲ [[ಮಲಯಾಳಂ]] [[ಕಾದಂಬರಿ]]ಯಾದ ''[[ಕುಂದಲತ]]''ಯ ಲೇಖಕ
* [[ಅನಿತಾ ನಾಯರ್]] – ಬರಹಗಾರ್ತಿ
* [[ಅರುಂಧತಿ ರಾಯ್]] – ನಟಿಯಿಂದ ಬರಹಗಾರ್ತಿಯಾದವರು, 1997 ರಲ್ಲಿ ''[[ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್]]'' ಕಾದಂಬರಿಗೆ ಬುಕರ್ ಪ್ರಶಸ್ತಿ ಪಡೆದರು, ಇದು ಕೇರಳದಲ್ಲಿ ಸೆಟ್ ಆಗಿದೆ
* [[ಬಾಲಚಂದ್ರನ್ ಚುಳ್ಳಿಕ್ಕಾಡು]] – ಕವಿ
* [[ಬಾಲಮಣಿ ಅಮ್ಮ]] – ಕವಯತ್ರಿ; ಭಾರತದಲ್ಲಿ ಸಾಹಿತ್ಯ ಪದಕವಾದ [[ಸರಸ್ವತಿ ಸಮ್ಮಾನ್]] ಗೆದ್ದರು
* [[ಚಂಡಿರೂರ್ ದಿವಾಕರನ್]] – ಕವಿ, ಜಾನಪದ ಗೀತೆ ಬರಹಗಾರ ಮತ್ತು 2011 ರ ಅಂಬೇಡ್ಕರ್ ಪ್ರಶಸ್ತಿ ವಿಜೇತ
* [[ಚಂಗಂಪುಳ ಕೃಷ್ಣ ಪಿಳ್ಳೈ]] (1911–1948) – ಕವಿ, "ರಮಣನ್" (1936) ಪಾದ್ರಿಯ ಎಲಿಜಿಯ ಲೇಖಕ
* [[ಚೇರುಶ್ಶೇರಿ ನಂಬೂತಿರಿ]] – ಕವಿ, ''ಕೃಷ್ಣಗಾಧ (ಕೃಷ್ಣನ ಹಾಡು)''ಯ ಲೇಖಕ
* [[ಡಿ. ವಿನಯಚಂದ್ರನ್]] – ಕವಿ
* [[ಎಡಸ್ಸೇರಿ ಗೋವಿಂದನ್ ನಾಯರ್]] – ಕವಿ ಮತ್ತು ನಾಟಕಕಾರ
* [[ಫೈಸಲ್ ಕುಟ್ಟಿ]] – ವಕೀಲ, ಪ್ರಾಧ್ಯಾಪಕ ಮತ್ತು ಅಂಕಣಕಾರ
* [[ಜಿ. ಶಂಕರ ಕುರುಪ್]] – ಕವಿ
* [[ಜಾರ್ಜ್ ಮೆನಚೇರಿ]] – ಇತಿಹಾಸಕಾರ, ''ದ ಸೇಂಟ್ ಥಾಮಸ್ ಕ್ರಿಶ್ಚಿಯನ್ ಎನ್ಸೈಕ್ಲೋಪೀಡಿಯಾ ಆಫ್ ಇಂಡಿಯಾ''ದ ಸಂಪಾದಕ, ''ದ ಇಂಡಿಯನ್ ಚರ್ಚ್ ಹಿಸ್ಟರಿ ಕ್ಲಾಸಿಕ್ಸ್'' (''ದ ನಾಜ್ರಾನೀಸ್'') ನ ಸಂಪಾದಕ
* [[ಗೋಪಿ ಕೊಟ್ಟೂರು]] – ಅಂತಾರಾಷ್ಟ್ರೀಯವಾಗಿ ಪ್ರಸಿದ್ಧ ಕವಿ
* [[ಹಸ್ಸನ್ ತಿಕ್ಕೋಡಿ]] – ಬರಹಗಾರ, ಕವಿ, MES ರಾಜ ವಸತಿ ಶಾಲೆಯ ಅಧ್ಯಕ್ಷರು
* [[ಹಮೀದ್ ಚೆನ್ನಮಂಗಲೂರು]] – ಬರಹಗಾರ, ಪ್ರಗತಿಪರ ಮುಸ್ಲಿಂ ಬುದ್ಧಿಜೀವಿ, ಧಾರ್ಮಿಕ ಮೂಲಭೂತವಾದದ ವಿಮರ್ಶಕ
* [[ಇ. ಹರಿಕುಮಾರ್]] – ಕಾದಂಬರಿಕಾರ ಮತ್ತು ಸಣ್ಣ ಕಥೆ ಬರಹಗಾರ
* [[ಇಳಂಗೋ ಅಡಿಗಲ್]] – ''[[ಸಿಲಪ್ಪತಿಕಾರಂ]]''ನ ಲೇಖಕ, [[ತಮಿಳು ಸಾಹಿತ್ಯ|ತಮಿಳು ಸಾಹಿತ್ಯದ]] [[ಐದು ಮಹಾಕಾವ್ಯಗಳು|ಐದು ಮಹಾಕಾವ್ಯಗಳಲ್ಲಿ]] ಒಂದು; ತನ್ನನ್ನು ಕ್ರಿ.ಶ. 2ನೇ ಶತಮಾನದ [[ಚೇರ]] ರಾಜಕುಮಾರನೆಂದು ಗುರುತಿಸಿಕೊಳ್ಳುತ್ತಾನೆ
* [[ಕಡಮ್ಮನಿಟ್ಟ ರಾಮಕೃಷ್ಣನ್]] – ಮಲಯಾಳಂ ಕವಿ
* [[ಕಳಕ್ಕತ್ತು ಕುಂಚನ್ ನಂಬಿಯಾರ್]] – ಕವಿ
* [[ಕಮಲಾ ದಾಸ್]] – ಇಂಗ್ಲಿಷ್ ಕವಯತ್ರಿ ಮತ್ತು ಕಾದಂಬರಿಕಾರ್ತಿ; ಮಾಧವಿಕ್ಕುಟ್ಟಿ ಎಂಬ ಕಾವ್ಯನಾಮದಲ್ಲಿ ಮಲಯಾಳಂನಲ್ಲಿಯೂ ಬರೆದರು; 1999 ರಲ್ಲಿ ಕಮಲಾ ಸುರಯ್ಯ ಎಂಬ ಹೆಸರಿನಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದ ಮೊದಲ ಭಾರತೀಯ ಮಹಿಳೆ; 1964 ರಲ್ಲಿ ಏಷ್ಯನ್ ಕವಿತಾ ಪ್ರಶಸ್ತಿ; 1965 ರಲ್ಲಿ ಕೆಂಟ್ ಪ್ರಶಸ್ತಿ
* [[ಕೇಸರಿ ಬಾಲಕೃಷ್ಣ ಪಿಳ್ಳೈ]] – ಸಾಮಾಜಿಕ ಚಿಂತಕ, ಸಾಹಿತ್ಯ ವಿಮರ್ಶಕ
* [[ಕೊಟ್ಟಾರತ್ತಿಲ್ ಶಂಕುನ್ನಿ]] – ಮಲಯಾಳಂ ಸಾಹಿತ್ಯದ ಪ್ರಸಿದ್ಧ ಲೇಖಕ. ಅವರು ಕವಿತೆ ಮತ್ತು ಗದ್ಯ ಎರಡರಲ್ಲೂ ಮಹತ್ವದ ಕೊಡುಗೆಗಳನ್ನು ನೀಡಿದರು. ಅವರು 1909 ರಲ್ಲಿ ಕೇರಳದ ದಂತಕಥೆಗಳನ್ನು ಸಂಕಲಿಸಲು ಪ್ರಾರಂಭಿಸಿದರು ಮತ್ತು ಕಾಲು ಶತಮಾನದ ಅವಧಿಯಲ್ಲಿ ಎಂಟು ಸಂಪುಟಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಿದರು. "[[ಐತಿಹ್ಯಮಾಲ]]" (ದಂತಕಥೆಗಳ ಹಾರ) ಕೊಟ್ಟಾರತ್ತಿಲ್ ಶಂಕುನ್ನಿ ಸಿದ್ಧಪಡಿಸಿದ ದಂತಕಥೆಗಳ ಕಥೆಗಳ ಸಂಗ್ರಹವಾಗಿದೆ. ದಂತಕಥೆಗಳ ಕುರಿತಾದ ಕೃತಿಗಳನ್ನು 19ನೇ ಶತಮಾನದ ಪ್ರಸಿದ್ಧ ಮಲಯಾಳಂ ಸಾಹಿತ್ಯ ನಿಯತಕಾಲಿಕೆ [[ಭಾಷಾಪೋಷಿಣಿ]]ಯಲ್ಲಿ ಶಂಕುನ್ನಿ ಸಂಗ್ರಹಿಸಿ ಪ್ರಕಟಿಸಿದರು.
* [[ಕುಮಾರನ್ ಆಸನ್]] – ಕವಿ, ಮಹಾಕವಿ ಕುಮಾರನ್ ಆಸನ್ ಎಂದೂ ಕರೆಯಲ್ಪಡುತ್ತಾರೆ, ಜನವರಿ 1924 ರಲ್ಲಿ ಆಲಪುಳದಿಂದ ಕೊಲ್ಲಂಗೆ ಹೋಗುವ ದಾರಿಯಲ್ಲಿ (ರಿಡೀಮರ್ ಎಂಬ ಹೆಸರಿನ) ದೋಣಿ ಅಪಘಾತದಲ್ಲಿ 51 ನೇ ವಯಸ್ಸಿನಲ್ಲಿ ನಿಧನರಾದರು
* [[ಕುಂಜುನ್ನಿ]] – ಮಲಯಾಳಂ ಕವಿ
* [[ಎನ್. ಎಸ್. ಮಾಧವನ್]] – ಬರಹಗಾರ ಮತ್ತು ಸಿವಿಲ್ ಸೇವಕ
*[[ಮನು ಎಸ್. ಪಿಳ್ಳೈ|ಮನು ಎಸ್ ಪಿಳ್ಳೈ]] – “ದ ಐವರಿ ಥ್ರೋನ್”ನ ಲೇಖಕ
* [[ಎಂ. ಕೃಷ್ಣನ್ ನಾಯರ್ (ಲೇಖಕ)|ಎಂ. ಕೃಷ್ಣನ್ ನಾಯರ್]] – ಸಾಹಿತ್ಯ ವಿಮರ್ಶಕ
* [[ಎಂ. ಮುಕುಂದನ್]] – ಕಾದಂಬರಿಕಾರ
* [[ಮೂತಿರಿಂಗೋಡೆ ಭವತ್ರಾತನ್ ನಂಬೂತಿರಿಪಾಡ್]] – ಲೇಖಕ ಮತ್ತು ಸಾಮಾಜಿಕ
* [[ಮೊಯಿನ್ಕುಟ್ಟಿ ವೈದ್ಯಾರ್]] – ಕವಿ
* [[ಎಂ. ಪಿ. ಪರಮೇಶ್ವರನ್]] – ವಿಜ್ಞಾನಿಯಿಂದ ಸಮಾಜ ಕಾರ್ಯಕರ್ತರಾದವರು
* [[ಎಂ. ಪಿ. ಪಾಲ್]] – ಸಾಹಿತ್ಯ ವಿಮರ್ಶಕ
* [[ಎಂ. ಟಿ. ವಾಸುದೇವನ್ ನಾಯರ್]] – ಬರಹಗಾರ ಮತ್ತು ಸಿನಿಮಾ ವ್ಯಕ್ತಿತ್ವ; 1995 ರ [[ಜ್ಞಾನಪೀಠ ಪ್ರಶಸ್ತಿ]]
* [[ನಾಲಂಕಲ್ ಕೃಷ್ಣ ಪಿಳ್ಳೈ]] - ಬರಹಗಾರ ಮತ್ತು ಶಿಕ್ಷಣ ತಜ್ಞ
* [[ನಂದಿತಾ ಕೆ. ಎಸ್.]] – ಕವಯತ್ರಿ
* [[ನಿರಣಂ ಕವಿಗಳು]] – ಕನ್ನಸ್ಸ ಕುಟುಂಬದ ಮೂವರು ಮಲಯಾಳಿ ಕವಿಗಳು, ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್; ಅವರು ಕ್ರಿ.ಶ. 1350 ರಿಂದ 1450 ರ ನಡುವೆ ತಿರುವಲ್ಲಾದ ನಿರಣಂ ಗ್ರಾಮದಲ್ಲಿ ವಾಸಿಸುತ್ತಿದ್ದರು
* [[ನಿತ್ಯ ಚೈತನ್ಯ ಯತಿ]] – ವಿದ್ವಾಂಸ ಮತ್ತು ಸನ್ಯಾಸಿ
* [[ಒಯ್ಯಾರತ್ತು ಚಂದುಮೆನನ್|ಒ. ಚಂದುಮೆನನ್]] – ಕಾದಂಬರಿಕಾರ
* [[ಒ. ವಿ. ವಿಜಯನ್]] – ಕಾದಂಬರಿಕಾರ ಮತ್ತು ವ್ಯಂಗ್ಯಚಿತ್ರಕಾರ
* [[ಒ. ಎನ್. ವಿ. ಕುರುಪ್]]
* [[ಪಿ. ಸಿ. ದೇವಸ್ಯ]] (1906–2006) – ಸಂಸ್ಕೃತ ವಿದ್ವಾಂಸ ಮತ್ತು ಕವಿ, ತಮ್ಮ "[[ಕ್ರಿಸ್ತುಭಾಗವತಮ್]]" ಕವನಕ್ಕಾಗಿ ಸಂಸ್ಕೃತಕ್ಕಾಗಿ [[ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] (1980) ಪಡೆದರು
* [[ಪಿ. ಪರಮೇಶ್ವರನ್]] – ಭಾರತೀಯ ವಿಚಾರ ಕೇಂದ್ರದ ನಿರ್ದೇಶಕ; ವಿವೇಕಾನಂದ ಕೇಂದ್ರ, ಕನ್ಯಾಕುಮಾರಿಯ ಮಾಜಿ ಅಧ್ಯಕ್ಷರು; ಪರಮೇಶ್ವರ್ಜಿ ಎಂದೂ ಕರೆಯಲ್ಪಡುತ್ತಾರೆ
* [[ಪಿ. ಎಫ್. ಮ್ಯಾಥ್ಯೂಸ್]] – ಕಾದಂಬರಿಕಾರ, ಸಣ್ಣ ಕಥೆ ಬರಹಗಾರ ಮತ್ತು ಚಿತ್ರಕಥೆಗಾರ
* [[ಪಿ. ಕೆ. ಗೋಪಿ]] – ಕವಿ
* [[ಪಿ. ಎಂ. ತಾಜ್]] – ಬರಹಗಾರ
* [[ಪಾಲ್ ಜಕಾರಿಯಾ]] – ಬರಹಗಾರ
* [[ಪೂಂತಾನಂ]] – [[ಭಕ್ತಿ]] ಪಂಥಕ್ಕೆ ಸೇರಿದ ಕವಿ
* [[ಸಾರಾ ಜೋಸೆಫ್ (ಲೇಖಕಿ)|ಸಾರಾ ಜೋಸೆಫ್]] – ಬರಹಗಾರ್ತಿ, ಕಾದಂಬರಿಕಾರ್ತಿ, ಸಾಹಿತ್ಯ ಅಕಾಡೆಮಿ ವಿಜೇತೆ
* [[ಶಶಿ ಥರೂರ್]] – ಕಾದಂಬರಿಕಾರ, [[ಕಾಮನ್ವೆಲ್ತ್ ಬರಹಗಾರರ ಪ್ರಶಸ್ತಿ]], 1991; ವಿಶ್ವಸಂಸ್ಥೆಯ ಮಾಜಿ ಉಪ-ಮಹಾಕಾರ್ಯದರ್ಶಿ (ಸಂವಹನ ಮತ್ತು ಸಾರ್ವಜನಿಕ ಮಾಹಿತಿ), ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿ
* [[ಎಸ್. ಕೆ. ಪೊಟ್ಟೆಕ್ಕಾಟ್]] – 1980 ರ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ
* [[ಶ್ರೀಕುಮಾರ್ ವರ್ಮ]] – ಕಾದಂಬರಿಕಾರ, ಪ್ರಶಸ್ತಿ ವಿಜೇತ ನಾಟಕಕಾರ, ಕವಿ, ಮಕ್ಕಳ ಸಾಹಿತಿ
* [[ಸುಗತಕುಮಾರಿ]] – ಭಾರತೀಯ ಕವಯತ್ರಿ ಮತ್ತು ಕಾರ್ಯಕರ್ತೆ
* [[ಸುಕುಮಾರ್ ಅಳಿಕೋಡ್]] – ಶಿಕ್ಷಕ, ವಿಮರ್ಶಕ ಮತ್ತು ವಾಗ್ಮಿ
* [[ತಕಳಿ ಶಿವಶಂಕರ ಪಿಳ್ಳೈ]] – ಕಾದಂಬರಿಕಾರ ಮತ್ತು ಸಣ್ಣ ಕಥೆ ಬರಹಗಾರ; 1984 ರಲ್ಲಿ ಜ್ಞಾನಪೀಠ ಪ್ರಶಸ್ತಿ
* [[ತಿರುನಲ್ಲೂರು ಕರುಣಾಕರನ್]] – ಕವಿ, ವಿದ್ವಾಂಸ, ಶಿಕ್ಷಕ ಮತ್ತು ಎಡಪಂಥೀಯ ಬುದ್ಧಿಜೀವಿ
* [[ತುಂಚತ್ತು ರಾಮಾನುಜನ್ ಎಳುತ್ತಚ್ಚನ್]] – ಆಧುನಿಕ [[ಮಲಯಾಳಂ]]ನ ವಾಸ್ತುಶಿಲ್ಪಿ; ಕವಿ
* [[ಉಳ್ಳೂರು ಎಸ್ ಪರಮೇಶ್ವರ ಅಯ್ಯರ್]] – ಕವಿ
* [[ಉರೂಬ್]] – ಬರಹಗಾರ, ಕಾದಂಬರಿಕಾರ, ಸಾಹಿತ್ಯ ಅಕಾಡೆಮಿ ವಿಜೇತ, ಭಾರತದ ರಾಷ್ಟ್ರಪತಿಯ ಬೆಳ್ಳಿ ಪದಕ ವಿಜೇತ
* [[ವೈಕಂ ಮುಹಮ್ಮದ್ ಬಷೀರ್]] – ಬರಹಗಾರ, ತತ್ತ್ವಜ್ಞಾನಿ
* [[ವಕ್ಕಂ ಮೌಲವಿ|ವಕ್ಕಂ ಅಬ್ದುಲ್ ಖಾದರ್ ಮೌಲವಿ]] – ಪ್ರಕಾಶಕ, ಸಮಾಜ ಸುಧಾರಕ ಮತ್ತು ಕೇರಳದ ಪ್ರಗತಿಪರ ಇಸ್ಲಾಹಿ ಚಳವಳಿಯ ನಾಯಕ
* [[ವಳ್ಳತ್ತೋಳ್ ನಾರಾಯಣ ಮೆನನ್]] – ಮಹಾಕವಿ; [[ಕೇರಳ ಕಲಾಮಂಡಲಂ]]ನ ಸ್ಥಾಪಕ,
* [[ವಾಯಲಾರ್ ರಾಮವರ್ಮ]] – ಗೀತರಚನಾಕಾರ
* [[ವಾಯಲಾರ್ ಸರತ್ ಚಂದ್ರ ವರ್ಮ]] – ಮಲಯಾಳಂ ಚಲನಚಿತ್ರ
* [[ವಿಜಯನ್, ಎಂ. ಎನ್]] – ಬರಹಗಾರ, ಸಾಹಿತ್ಯ ವಿಮರ್ಶಕ, ಸಮಾಜ ಕಾರ್ಯಕರ್ತ
* [[ವೃಂದಾವನಂ ವೇಣುಗೋಪಾಲನ್]] – ಬರಹಗಾರ, ಪತ್ರಕರ್ತ ಮತ್ತು ಶಿಕ್ಷಣ ತಜ್ಞ
* [[ವೈಲೋಪ್ಪಿಳ್ಳಿ ಶ್ರೀಧರ ಮೆನನ್]] – ಮಲಯಾಳಂ ಕವಿ
* [[ವಿ. ಮಧುಸೂದನನ್ ನಾಯರ್]] – ಮಲಯಾಳಂ ಕವಿ ಮತ್ತು 2019 ರಲ್ಲಿ ಮಲಯಾಳಂಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ
* [[ಯೂಸುಫ್ ಅಲಿ ಕೆಚೇರಿ]] – ಕವಿ, ಗೀತರಚನಾಕಾರ
===ಪತ್ರಕರ್ತರು===
<!---♦♦♦ Please keep the list in alphabetical order by LAST NAME ♦♦♦--->
* [[ಒ. ಅಬ್ದುರಹ್ಮಾನ್]] – ''[[ಮಧ್ಯಮಂ ದೈಲಿ|ಮಧ್ಯಮಂ]]''ನ ಉಸ್ತುವಾರಿ ಸಂಪಾದಕ
* [[ಸನ್ನಿಕುಟ್ಟಿ ಅಬ್ರಹಾಂ]] – ಜೈಹಿಂದ್ ಟಿವಿಯ COO ಮತ್ತು ಮುಖ್ಯ ಸುದ್ದಿ ಸಂಪಾದಕ; ರಾಜಕೀಯ ವಿಶ್ಲೇಷಕ
* [[ಬಿಆರ್ಪಿ ಭಾಸ್ಕರ್]] - ಹಿರಿಯ ಪತ್ರಕರ್ತ ಮತ್ತು ಮಾನವ ಹಕ್ಕುಗಳ-ಸಾಮಾಜಿಕ ಕಾರ್ಯಕರ್ತ
* [[ಟಿ. ಎನ್. ಗೋಪಾಕುಮಾರ್]] – ಏಷ್ಯಾನೆಟ್ ನ್ಯೂಸ್ನ ಪ್ರಧಾನ ಸಂಪಾದಕ
* [[ಕೆ. ಕುಮಾರ್]] ಆಫ್ ಟ್ರಾವಂಕೂರ್ – ಗಾಂಧಿವಾದಿ ಸುಧಾರಕ, ರಾಷ್ಟ್ರೀಯವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ, ಗಡಿಪಾರು ಮಾಡಿದ ಸ್ವದೇಶಾಭಿಮಾನಿ ರಾಮಕೃಷ್ಣನ ಪಿಳ್ಳೈ ನಡೆಸುತ್ತಿದ್ದ "ಸ್ವದೇಶಾಭಿಮಾನಿ" ಪತ್ರಿಕೆಯನ್ನು ಪುನರುಜ್ಜೀವನಗೊಳಿಸಿ ಸಂಪಾದಿಸಿದರು
* [[ಫೈಸಲ್ ಕುಟ್ಟಿ]] – ''[[ಎಕ್ಸ್ಪ್ರೆಸ್ ಟ್ರಿಬ್ಯೂನ್]]'', ''[[ಟೊರೊಂಟೊ ಸ್ಟಾರ್]]'', ''[[ಮಿಡಲ್ ಈಸ್ಟ್ ಐ]]'' ಮತ್ತು ''[[ಮಧ್ಯಮಂ ದೈಲಿ]]'' ಗಾಗಿ ವಕೀಲ ಮತ್ತು ಅಂಕಣಕಾರ
* [[ವಿ. ಕೆ. ಮಾಧವನ್ ಕುಟ್ಟಿ]] – ಮಲಯಾಳಂ ದಿನಪತ್ರಿಕೆ ''[[ಮಾತೃಭೂಮಿ]]''ಯ ಮಾಜಿ ಸಂಪಾದಕ, ಮತ್ತು ಉಪಗ್ರಹ ಚಾನಲ್ [[ಏಷ್ಯಾನೆಟ್ (ಟಿವಿ ಚಾನಲ್)|ಏಷ್ಯಾನೆಟ್]]ನ ಸಂಸ್ಥಾಪಕ ನಿರ್ದೇಶಕ
* [[ಕೆ. ಸಿ. ಮಾಮ್ಮೆನ್ ಮಾಪ್ಪಿಳೈ]] – ''[[ಮಲಯಾಳ ಮನೋರಮ]]''ದ ಸಂಸ್ಥಾಪಕ
* [[ಸೆಬಾಸ್ಟಿಯನ್ ಪಾಲ್]] – ಮಾಧ್ಯಮ ವಿಮರ್ಶಕ
* [[ನಿಶಾ ಪಿಳ್ಳೈ]] – ಬಿಬಿಸಿ ಸುದ್ದಿ ಓದುಗಿ
* [[ಸ್ವದೇಶಾಭಿಮಾನಿ ರಾಮಕೃಷ್ಣ ಪಿಳ್ಳೈ]] ಗಡಿಪಾರು ಮಾಡಿದ ರಾಷ್ಟ್ರೀಯವಾದಿ, ಸ್ವದೇಶಾಭಿಮಾನಿ ಪತ್ರಿಕೆಯನ್ನು ಸಂಪಾದಿಸಿದರು
===ಚಲನಚಿತ್ರ ಮತ್ತು ಮಾಧ್ಯಮ===
[[File:Mohanlal and mammootty.JPG|alt=|thumb|ಮೋಹನ್ಲಾಲ್ ಮತ್ತು ಮಮ್ಮೂಟ್ಟಿ]]
====ಮಾಡೆಲ್ಗಳು====
* [[ದಿವ್ಯಾ ಪಿಳ್ಳೈ]]
* [[ಲಕ್ಷ್ಮಿ ಮೆನನ್ (ಮಾಡೆಲ್)|ಲಕ್ಷ್ಮಿ ಮೆನನ್]]
* [[ನಫೀಸಾ ಜೋಸೆಫ್]]
* [[ನೀತಾ ಪಿಳ್ಳೈ]]
* [[ನೀನಾ ಮ್ಯಾನುಯೆಲ್]]
* [[ಪಾರ್ವತಿ ಓಮನಕುಟ್ಟನ್]]
* [[ರಿಯಾ ಪಿಳ್ಳೈ]]
* [[ಸನಾ ಖಾನ್]]
* [[ಶೀತಲ್ ಮೆನನ್]]
* [[ಸುರೇಲಿ ಜೋಸೆಫ್]]
* [[ತುಳಸಿ ನಾಯರ್]]
====ನಟಿಯರು====
* [[ಅಂಬಿಕಾ (ನಟಿ)|ಅಂಬಿಕಾ]]
* [[ಅಂಬಿಕಾ ಸುಕುಮಾರನ್]]
* [[ಅನಸ್ವರಾ ರಾಜನ್]]
* [[ಆನ್ ಅಗಸ್ಟೀನ್]]
* [[ಆನ್ ಶೀತಲ್]]
* [[ಅನ್ನಾ ಬೆನ್|ಅನ್ನಾ ಬೆನ್]]
* [[ಅಂಜು ಕುರಿಯನ್]]
* [[ಆಂಗಮಾಲಿ ಡೈರೀಸ್|ಅನ್ನಾ ರೇಷ್ಮಾ]]
* [[ಅನ್ನಿ (ಮಲಯಾಳಂ ನಟಿ)|ಅನ್ನಿ]]
* [[ಅನುಮೋಲ್]]
* [[ಅನ್ನು ಅಂತೋಣಿ|ಅನ್ನು ಅಂತೋಣಿ]]
* [[ಅಸಿನ್]]
* [[ಐಶ್ವರ್ಯ ಲಕ್ಷ್ಮಿ]]
* [[ಭಾಮ ಕುರುಪ್]]
* [[ಭಾವನಾ (ಮಲಯಾಳಂ ನಟಿ)|ಭಾವನಾ]]
* [[ಕ್ಯಾಥರೀನ್ ಟ್ರೆಸಾ]]
* [[ಪುಳ್ಳಿಕ್ಕರನ್ ಸ್ಟಾರಾ|ದೀಪ್ತಿ ಸತಿ]]
* [[ಗಾಯತ್ರಿಯೇ|ಗಾಯತ್ರಿ]]
* [[ಗೀತು ಮೋಹನ್ದಾಸ್]] – [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟಿ]] [[ಲವ್ ಟುಡೇ (2022 ಚಿತ್ರ)|2004]]
*[[ಲವ್ ಟುಡೇ (2022 ಚಿತ್ರ)|ಇವಾನಾ]]
* [[ಜಯಭಾರತಿ|ಜಯಭಾರತಿ ಪಿಳ್ಳೈ]]
* [[ಕೆ. ಪಿ. ಎ. ಸಿ. ಲಲಿತಾ]] – [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಪೋಷಕ ನಟಿ]] (1990)
* [[ಕಾರ್ತಿಕಾ ನಾಯರ್]]
* [[ಕಲ್ಪನಾ (ಮಲಯಾಳಂ ನಟಿ)|ಕಲ್ಪನಾ]]
* [[ಕವಿಯೂರು ಪೊನ್ನಮ್ಮ]]
* [[ಕಾವ್ಯ ಮಾಧವನ್]]
* [[ಕೀರ್ತಿ ಸುರೇಶ್|ಕೀರ್ತಿ ಸುರೇಶ್]]
* [[ಲಕ್ಷ್ಮಿ ಮೆನನ್ (ನಟಿ)|ಲಕ್ಷ್ಮಿ ಮೆನನ್]]
* [[ಲಲಿತಾ (ನಟಿ)|ಲಲಿತಾ]]
* [[ಲಿಜಾ ಕೋಶಿ]]
* [[ಮಲ್ಲಿಕಾ ಸುಕುಮಾರನ್|ಮೊಹಮಲ್ಲಿಕಾ ಪಿಳ್ಳೈ (ಮಲ್ಲಿಕಾ ಸುಕುಮಾರನ್)]]
* [[ಮಂಜು ವಾರಿಯರ್]] – ವಿಶೇಷ ತೀರ್ಪುಗಾರರ ಪ್ರಶಸ್ತಿ (ರಾಷ್ಟ್ರೀಯ)
*[[ಮಮಿತಾ ಬೈಜು|ಮಮಿತಾ ಬೈಜು]]
* [[ಮೀರಾ ಜಾಸ್ಮಿನ್]] – [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟಿ]] (2004)
* [[ಮೇಘಾ ಅಕಾಶ್]]
* [[ಮೋನಿಷಾ ಉನ್ನಿ]] – [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟಿ]] (1986)
* [[ನಳಿನಿ (ನಟಿ)|ನಳಿನಿ]]
* [[ನಮಿತಾ ಪ್ರಮೋದ್]]
* [[ನವ್ಯಾ ನಾಯರ್]]
* [[ನಯನತಾರ]]
* [[ನಜ್ರಿಯಾ ನಜೀಮ್]]
* [[ನೇಹಾ ಧೂಪಿಯಾ]]
* [[ನಿತ್ಯಾ ಮೆನನ್]]
* [[ನಿವೇಧಾ ಥಾಮಸ್]]
* [[ನಿಮಿಷಾ ಸಜಯನ್|ನಿಮಿಷಾ ಸಜಯನ್]]
* [[ನಿಖಿಲಾ ವಿಮಲ್|ನಿಖಿಲಾ]]
* [[ಪದ್ಮಿನಿ (ನಟಿ)|ಪದ್ಮಿನಿ]]
* [[ಪಾರ್ವತಿ ಜಯರಾಮ್]]
* [[ರಾಗಿಣಿ (ನಟಿ)|ರಾಗಿಣಿ]]
* [[ರಾಧಾ (ನಟಿ)|ರಾಧಾ]]
* [[ರೆಮ್ಯಾ ನಂಬೀಶನ್]]
* [[ರೇವತಿ ಮೆನನ್]]
* [[ರಾಜಿಷಾ ವಿಜಯನ್|ರೇಜಿಷಾ]]
* [[ರಿಮಾ ಕಲ್ಲಿಂಗಲ್]]
* [[ಸಮ್ವೃತಾ ಸುನಿಲ್]]
* [[ಸಮಂತಾ ರುತ್ ಪ್ರಭು|ಸಮಂತಾ]]
* [[ಸಮ್ಯುಕ್ತಾ ವರ್ಮ|ಸಮ್ಯುಕ್ತಾ ವರ್ಮ]]
* [[ಸಮ್ಯುಕ್ತಾ (ನಟಿ, ಜನನ 1995)|ಸಮ್ಯುಕ್ತಾ ಮೆನನ್]]
* [[ಶೋಭನಾ|ಶೋಭನಾ ಚಂದ್ರಕುಮಾರ್ ಪಿಳ್ಳೈ]] – [[ಪದ್ಮಶ್ರೀ]] ಪ್ರಶಸ್ತಿ ಪುರಸ್ಕೃತೆ, [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟಿ]] (1993, 2001)
* [[ಶ್ವೇತಾ ಮೆನನ್]]
* [[ಸಿದ್ಧಿ ಮಹಾಜನ್ಕಟ್ಟಿ]]
* [[ಸಿಂಧು ಮೆನನ್]]
* [[ಸುಚಿತ್ರಾ ಪಿಳ್ಳೈ]]
* [[ಸುಕುಮಾರಿ]] – [[ಪದ್ಮಶ್ರೀ]] ಪ್ರಶಸ್ತಿ ಪುರಸ್ಕೃತೆ
* [[ತೃಷಾ ಕೃಷ್ಣನ್]]<ref>{{cite news|url=https://m.imdb.com/name/nm1375534/bio|title=Trisha Krishnan|website=www.imdb.com|access-date=5 December 2018}}</ref>
* [[ಉರ್ವಶಿ (ನಟಿ)|ಉರ್ವಶಿ]] – [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಪೋಷಕ ನಟಿ]] (2005)
* [[ಉಮಾ ಶಂಕರಿ]]
* [[ಉನ್ನಿ ಮೇರಿ]]
* [[ವಿದ್ಯಾ ಬಾಲನ್]]<ref>{{cite news| url=https://m.hindustantimes.com/bollywood/back-to-hometown-vidya-s-parents-join-her-shoot-in-kerala/story-cVr0Zs9qxoKPkb5izOWmsI.html|title=Back to hometown: Vidya's parents join her shoot in Kerala|website=www.hindustantimes.com|access-date=5 December 2018}}</ref>
====ನಟರು====
* [[ಬಾಲಚಂದ್ರ ಮೆನನ್]] – [[ಪದ್ಮಶ್ರೀ]] ಪ್ರಶಸ್ತಿ ಪುರಸ್ಕೃತರು; ಅಭಿನಯ ಮತ್ತು ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು; ವಿಶ್ವ ದಾಖಲೆ ಹೊಂದಿದ್ದಾರೆ
* [[ಭರತ್ ಗೋಪಿ]] – ನಟ, [[ಪದ್ಮಶ್ರೀ]] ಪ್ರಶಸ್ತಿ ಪುರಸ್ಕೃತರು ಮತ್ತು 1977 ರಲ್ಲಿ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು
* [[ಶಂಕರ್ (ನಟ)]] – ಎಂಬತ್ತರ ದಶಕದಲ್ಲಿ ಮಲಯಾಳಂನ ರೊಮ್ಯಾಂಟಿಕ್ ಹೀರೋ.
* [[ದುಲ್ಕರ್ ಸಲ್ಮಾನ್]]
* [[ಧ್ರುವ್ ವಿಕ್ರಮ್|ಧ್ರುವ್ ವಿಕ್ರಮ್]]
* [[ಫಹಾದ್ ಫಾಸಿಲ್]]
* [[ಜಗತಿ ಶ್ರೀಕುಮಾರ್]]
* [[ಜಯನ್]]
* [[ಜಯರಾಮ್]] – [[ಪದ್ಮಶ್ರೀ]] ಪ್ರಶಸ್ತಿ ಪುರಸ್ಕೃತರು
* [[ಜಯಸೂರ್ಯ]] – ನಟ, 2016 ರಲ್ಲಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯಪೂರ್ಣ ಚಲನಚಿತ್ರ)|ವಿಶೇಷ ತೀರ್ಪುಗಾರರ ಉಲ್ಲೇಖ]]ಕ್ಕಾಗಿ ರಾಷ್ಟ್ರೀಯ ವಿಜೇತರು
* [[ಜಾನ್ ಅಬ್ರಹಾಂ (ನಟ)|ಜಾನ್ ಅಬ್ರಹಾಂ]] – ಬಾಲಿವುಡ್ ನಟ
*[[ಕಲಾಭವನ್ ಮಣಿ]] – ನಟ; ವಿಶೇಷ ತೀರ್ಪುಗಾರರಿಗಾಗಿ ರಾಷ್ಟ್ರೀಯ ಪ್ರಶಸ್ತಿ
* [[ಎಂ.ಎನ್. ನಂಬಿಯಾರ್]]
* [[ಮಧು (ನಟ)|ಮಧು]] – ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
* [[ಮಮ್ಮೂಟ್ಟಿ]] – [[ಪದ್ಮಶ್ರೀ]] ಪ್ರಶಸ್ತಿ ಪುರಸ್ಕೃತರು; ಮೂರು ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತರು
* [[ಮೋಹನ್ಲಾಲ್]] – [[ಪದ್ಮ ಭೂಷಣ]], [[ಪದ್ಮಶ್ರೀ]] ಪ್ರಶಸ್ತಿ ಪುರಸ್ಕೃತರು; ಎರಡು ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು
* [[ಮುರಳಿ (ಮಲಯಾಳಂ ನಟ)|ಮುರಳಿ]] – ನಟ ಮತ್ತು 2002 ರಲ್ಲಿ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು
* [[ನವೀನ್ ಆಂಡ್ರ್ಯೂಸ್]] – ಹಾಲಿವುಡ್ ನಟ
* [[ನೆಡುಮುಡಿ ವೇಣು]]
* [[ನಿವಿನ್ ಪೌಲಿ]]
* [[ಪ್ರೇಮ್ ನಝೀರ್]] – [[ಪದ್ಮ ಭೂಷಣ]] ಪ್ರಶಸ್ತಿ ಪುರಸ್ಕೃತರು; ನಾಲ್ಕು ಗಿನ್ನಿಸ್ ದಾಖಲೆಗಳನ್ನು ಹೊಂದಿದ್ದಾರೆ
* [[ಪ್ರೇಮ್ಜಿ]] – ರಂಗಭೂಮಿ ಮತ್ತು ಚಲನಚಿತ್ರ ನಟ
* [[ಪೃಥ್ವಿರಾಜ್ ಸುಕುಮಾರನ್]] – ನಟ; ಕೇರಳ
* 2006 ರ ರಾಜ್ಯ ಪ್ರಶಸ್ತಿ ವಿಜೇತರು
* [[ರಘುವರನ್|ರೇಘುವರನ್]]
* [[ರೋಶನ್ ಮ್ಯಾಥ್ಯೂ|ರೋಶನ್ ಮ್ಯಾಥ್ಯೂ]]
* [[ಸಲೀಂ ಕುಮಾರ್]] – ನಟ, 2010 ರಲ್ಲಿ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು
* [[ಸತ್ಯನೇಶನ್ ನಾಡರ್|ಸತ್ಯನ್]]
* [[ಶಿಶಿರ್ ಕುರುಪ್]] – ಹಾಲಿವುಡ್ ನಟ
* [[ಸುರಾಜ್ ಶರ್ಮಾ]] – ಹಾಲಿವುಡ್ ಮತ್ತು ಬಾಲಿವುಡ್ ನಟ
* [[ಸುರಾಜ್ ವೆಂಜರಮೂಡು]] – ನಟ ಮತ್ತು 2013 ರಲ್ಲಿ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು
* [[ಸುರೇಶ್ ಗೋಪಿ]] – ನಟ ಮತ್ತು 1998 ರಲ್ಲಿ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು
* [[ಸುರೇಶ್ ಮೆನನ್]] – ಬಾಲಿವುಡ್ ಹಾಸ್ಯನಟ ಮತ್ತು ನಟ
* [[ತಿಕ್ಕುರಿಸ್ಸಿ ಸುಕುಮಾರನ್ ನಾಯರ್]] – [[ಪದ್ಮಶ್ರೀ]] ಪ್ರಶಸ್ತಿ ಪುರಸ್ಕೃತರು; ನಟ; 1959 ರಲ್ಲಿ ಅತ್ಯುತ್ತಮ ಪೋಷಕ ನಟನಿಗಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು
* [[ಟೊವಿನೋ ಥಾಮಸ್]]
====ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು====
* [[ಆಲ್ಬರ್ಟ್ ಆಂಟೋನಿ]] – ಚಲನಚಿತ್ರ ನಿರ್ದೇಶಕ
* [[ನವೋದಯ ಅಪ್ಪಚನ್|ಅಪ್ಪಚನ್]] – ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ
* [[ಬೆಜಾಯ್ ನಂಬಿಯಾರ್]] – ಚಲನಚಿತ್ರ ನಿರ್ದೇಶಕ
* [[ಬೆನ್ನಿ ಮ್ಯಾಥ್ಯೂಸ್]] – ಹಾಲಿವುಡ್ ನಿರ್ದೇಶಕ
* [[ಭರತ್ ಗೋಪಿ]] – ಚಲನಚಿತ್ರ, ನಾಟಕ ನಿರ್ಮಾಪಕ, ನಿರ್ದೇಶಕ ಮತ್ತು ನಟ
* [[ಭರತನ್]] – ಚಲನಚಿತ್ರ ನಿರ್ಮಾಪಕ
* [[ಬ್ಲೆಸ್ಸಿ]] – ಚಲನಚಿತ್ರ ನಿರ್ಮಾಪಕ
* [[ಫಝಿಲ್ (ನಿರ್ದೇಶಕ)|ಫಝಿಲ್]] – ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ
* [[ಜಿ. ಅರವಿಂದನ್]] – ಚಲನಚಿತ್ರ ನಿರ್ದೇಶಕ ಮತ್ತು ವ್ಯಂಗ್ಯಚಿತ್ರಕಾರ
* [[ಜಿ. ದೇವರಾಜನ್]] – ಸಂಗೀತ ನಿರ್ದೇಶಕ
* [[ಗೌತಮ್ ಮೆನನ್]] – ತಮಿಳು ಚಲನಚಿತ್ರ ನಿರ್ದೇಶಕ
* [[ಐ.ವಿ. ಶಶಿ]] – ಚಲನಚಿತ್ರ ನಿರ್ದೇಶಕ
* [[ಜಯರಾಜ್]] – ನಿರ್ದೇಶಕ
* [[ಜಾನ್ ಮ್ಯಾಥ್ಯೂ ಮಥನ್]] – ಹಿಂದಿ ಚಲನಚಿತ್ರ ನಿರ್ದೇಶಕ
* [[ಜೋಷಿ]] – ಚಲನಚಿತ್ರ ನಿರ್ದೇಶಕ
* [[ಕೆ ಪಿ ಕುಮಾರನ್]] – ಚಲನಚಿತ್ರ ನಿರ್ಮಾಪಕ
* [[ಕುಂಚಾಕೋ]] – ಚಲನಚಿತ್ರ ನಿರ್ಮಾಪಕ
* [[ಲೋಹಿತದಾಸ್]] – ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ
* [[ಮಧು ಮುತ್ತಂ]] – ಚಿತ್ರಕಥೆಗಾರ
*[[ಮೀರಾ ನಾಯರ್]] – ಹಾಲಿವುಡ್ ಚಲನಚಿತ್ರ ನಿರ್ದೇಶಕ, BAFTA ಪ್ರಶಸ್ತಿ ಪುರಸ್ಕೃತರು
* [[ಎಂ. ಟಿ. ವಾಸುದೇವನ್ ನಾಯರ್]] – ಬರಹಗಾರ ಮತ್ತು ಸಿನಿಮಾ ವ್ಯಕ್ತಿತ್ವ; 1995 ರ [[ಜ್ಞಾನಪೀಠ ಪ್ರಶಸ್ತಿ]]
* [[ಪಿ. ಎಫ್. ಮ್ಯಾಥ್ಯೂಸ್|ಪಿ.ಎಫ್. ಮ್ಯಾಥ್ಯೂಸ್]] – ಚಿತ್ರಕಥೆಗಾರ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
* [[ಪಿ.ಟಿ. ಕುಂಜು ಮುಹಮ್ಮದ್|ಪಿ.ಟಿ.ಕುಂಜು ಮುಹಮ್ಮದ್]] – ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ
* [[ಪಿ. ಪದ್ಮರಾಜನ್]] (1945–1991) – ಚಲನಚಿತ್ರ ನಿರ್ದೇಶಕ
* [[ಪ್ರಿಯದರ್ಶನ್]] – ಚಲನಚಿತ್ರ ನಿರ್ದೇಶಕ
* [[ರಾಜೀವ್ ರವಿ]] – ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕ, ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
* [[ರಂಜಿತ್ (ನಿರ್ದೇಶಕ)|ರಂಜಿತ್]] – ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ
* [[ರೆಸುಲ್ ಪೂಕ್ಕುಟ್ಟಿ]] – ಧ್ವನಿ ಎಂಜಿನಿಯರ್, ಮೊದಲ ಆಸ್ಕರ್ ವಿಜೇತ ಭಾರತೀಯ (''ಸ್ಲಮ್ಡಾಗ್ ಮಿಲಿಯನೇರ್'' ಚಿತ್ರಕ್ಕಾಗಿ)
* [[ರೋಶನ್ ಆಂಡ್ರ್ಯೂಸ್]] – ನಿರ್ದೇಶಕ
* [[ರುಪೇಶ್ ಪಾಲ್]] – ಹಾಲಿವುಡ್ ನಿರ್ದೇಶಕ
* [[ಸಬು ಸಿರಿಲ್]] – ಕಲಾ ನಿರ್ದೇಶಕ
* [[ಸಂಗೀತ್ ಶಿವನ್]] – ನಿರ್ದೇಶಕ
* [[ಸಂತೋಷ್ ಶಿವನ್]] – ನಿರ್ದೇಶಕ ಮತ್ತು ಛಾಯಾಗ್ರಾಹಕ
* [[ಸತ್ಯನ್ ಅಂತಿಕ್ಕಾಡ್]] – ಮಲಯಾಳಂ ಚಲನಚಿತ್ರ ನಿರ್ದೇಶಕ
* [[ಶಾಜಿ ಕೈಲಾಸ್]] – ಆಕ್ಷನ್ ಚಲನಚಿತ್ರ ನಿರ್ದೇಶಕ
* [[ಶಾಜಿತ್ ಕೊಯೇರಿ]] – [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ]]-ವಿಜೇತ ಧ್ವನಿ ವಿನ್ಯಾಸಕ<ref>[https://web.archive.org/web/20140503223242/http://epaper.timesofindia.com/Default/Scripting/ArticleWin.asp?From=Archive&Source=Page&Skin=MIRRORNEW&BaseHref=MMIR/2012/08/19&PageLabel=14&EntityId=Pc01402&ViewMode=HTML ‘The power of silence is underestimated’ SHAJITH KOYERI, SOUND DESIGNER] Times of India, e-paper archive</ref>
* [[ಶಾಜಿ ಎನ್. ಕರುಣ್]] – ಚಲನಚಿತ್ರ ನಿರ್ದೇಶಕ
* [[ಶಿಬಿ ಮಲಯಿಲ್]] – ಮಲಯಾಳಂ ಚಲನಚಿತ್ರ ನಿರ್ದೇಶಕ
* [[ಸಿದ್ದಿಕ್ (ನಿರ್ದೇಶಕ)|ಸಿದ್ದಿಕ್]] – ಚಲನಚಿತ್ರ ನಿರ್ಮಾಪಕ
* [[ಸೋಹನ್ಲಾಲ್]] – ನಿರ್ದೇಶಕ ಮತ್ತು ಬರಹಗಾರ
* [[ಶ್ರೀನಿವಾಸನ್]] – ಬರಹಗಾರ, ನಿರ್ದೇಶಕ ಮತ್ತು ನಟ
* [[ಟಿಕೆ ರಾಜೀವ್ ಕುಮಾರ್]] – ಚಲನಚಿತ್ರ ನಿರ್ಮಾಪಕ
====ಸಂಗೀತ====
[[File:K.S. Chithra.jpg|thumb|upright|right|ಕೆ.ಎಸ್. ಚಿತ್ರ, ಗಾಯಕಿ]]
* [[ಅಲೆಕ್ಸ್ ಪಾಲ್]] – ಸಂಗೀತ ನಿರ್ದೇಶಕ
* [[ಅರುಣ್ ಅಲಾತ್|ಅರುಣ್ ಅಲಾತ್]]
* [[ಬೆನ್ನಿ ದಯಾಲ್]] – ಹಿನ್ನೆಲೆ ಗಾಯಕ
* [[ಬರ್ನಿ–ಇಗ್ನೇಷಿಯಸ್]] – ಸಂಗೀತ ನಿರ್ದೇಶಕ ಜೋಡಿ
* [[ಕೆ. ಎಸ್. ಚಿತ್ರ]] – ಹಿನ್ನೆಲೆ ಗಾಯಕಿ
* [[ದೀಪಕ್ ದೇವ್]] – ಸಂಗೀತ ಸಂಯೋಜಕ, ಹಿನ್ನೆಲೆ ಗಾಯಕ
* [[ಧಿಬು ನಿನನ್ ಥಾಮಸ್|ಧಿಬು ನಿನನ್ ಥಾಮಸ್]]
* [[ಜಿ. ವೇಣುಗೋಪಾಲ್]] – ಹಿನ್ನೆಲೆ ಗಾಯಕ
* [[ಗಿರೀಶ್ ಪುತ್ತೆಂಚೇರಿ]] – ಗೀತರಚನಾಕಾರ ಮತ್ತು ಬರಹಗಾರ
* [[ಗೋಪಿ ಸುಂದರ್]] – ಸಂಗೀತ ನಿರ್ದೇಶಕ ಮತ್ತು ಕೀಬೋರ್ಡ್ ಕಲಾವಿದ
* [[ಜಾಸ್ಸಿ ಗಿಫ್ಟ್]] – ಸಂಗೀತ ಸಂಯೋಜಕ, ಹಿನ್ನೆಲೆ ಗಾಯಕ
* [[ಕೈತಪ್ರಂ ದಾಮೋದರನ್ ನಂಬೂತಿರಿ]] – ಗೀತರಚನಾಕಾರ
* [[ಕಪಿಲ್ ಕಪಿಲನ್|ಕಪಿಲ್ ಕಪಿಲನ್]]
* [[ಕಣ್ಣೂರು ರಾಜನ್]] – ಸಂಗೀತ ಸಂಯೋಜಕ
* [[ಕೋಳಿಕ್ಕೋಡ್ ಅಬ್ದುಲ್ ಕಾದರ್]] – ಹಿನ್ನೆಲೆ ಗಾಯಕ
* [[ಕೆಕೆ (ಗಾಯಕ)|ಕೆಕೆ]] (ಕೃಷ್ಣಕುಮಾರ್ ಕುನ್ನತ್) – ಹಿನ್ನೆಲೆ ಗಾಯಕ
* [[ಎಂ. ಜಿ. ಶ್ರೀಕುಮಾರ್]] – ಹಿನ್ನೆಲೆ ಗಾಯಕ ಮತ್ತು ಸಂಗೀತ ನಿರ್ದೇಶಕ
* [[ಎಂ. ಜಯಚಂದ್ರನ್]] – ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಗಾಯಕ
* [[ಮಧು ಬಾಲಕೃಷ್ಣನ್]] – ಹಿನ್ನೆಲೆ ಗಾಯಕ
* [[ಮಂಜರಿ (ಭಾರತೀಯ ಗಾಯಕಿ)|ಮಂಜರಿ ಬಾಬು]] – ಹಿನ್ನೆಲೆ ಗಾಯಕಿ
* [[ಮೃದುಲಾ ವಾರಿಯರ್]] – ಹಿನ್ನೆಲೆ ಗಾಯಕಿ
* [[ನಿಖಿಲ್ ಮ್ಯಾಥ್ಯೂ]] – ಹಿನ್ನೆಲೆ ಗಾಯಕ
* [[ಔಸೇಪ್ಪಚನ್]] – ಸಂಗೀತ ನಿರ್ದೇಶಕ
* [[ಪಿ. ಜಯಚಂದ್ರನ್]] – ಹಿನ್ನೆಲೆ ಗಾಯಕ
* [[ಪ್ರದೀಪ್ ಸೋಮಸುಂದರನ್]] – ಹಿನ್ನೆಲೆ ಗಾಯಕ
* [[ರಾಹುಲ್ ರಾಜ್]] – ಸಂಗೀತ ಸಂಯೋಜಕ, ಹಿನ್ನೆಲೆ ಗಾಯಕ
* [[ರವೀಂದ್ರನ್]] – ಸಂಗೀತ ನಿರ್ದೇಶಕ
* [[ಸಬ್ರೀನಾ ಸೆಟ್ಲೂರ್]] – ಜರ್ಮನ್ ರಾಪರ್ ಮತ್ತು ಗಾಯಕಿ
* [[ಶರ್ರೆತ್]] – ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಗಾಯಕ
* [[ಶ್ವೇತಾ ಮೋಹನ್]] – ಹಿನ್ನೆಲೆ ಗಾಯಕಿ
* [[ಶ್ರುತಿ ಶಶಿಧರನ್]] – ಹಿನ್ನೆಲೆ ಗಾಯಕಿ
* [[ಸ್ಟೀಫನ್ ದೇವಸ್ಸಿ]] – ಪಿಯಾನೋ ವಾದಕ, ಸಂಗೀತ ಸಂಯೋಜಕ
* [[ಸುದೀಪ್ ಕುಮಾರ್]] – ಹಿನ್ನೆಲೆ ಗಾಯಕ
* [[ಸುಜಾತಾ ಮೋಹನ್]] – ಹಿನ್ನೆಲೆ ಗಾಯಕಿ
* [[ಉನ್ನಿ ಮೆನನ್]] – ಹಿನ್ನೆಲೆ ಗಾಯಕ
* [[ಪಿ. ಉನ್ನಿಕೃಷ್ಣನ್|ಉನ್ನಿಕೃಷ್ಣನ್]] – ಹಿನ್ನೆಲೆ ಗಾಯಕ
* [[ವೈಷ್ಣವ್ ಗಿರೀಶ್]] – ಹಿನ್ನೆಲೆ ಗಾಯಕ
* [[ವಾಯಲಾರ್ ರಾಮವರ್ಮ]] – ಗೀತರಚನಾಕಾರ
* [[ವಾಯಲಾರ್ ಸರತ್ ಚಂದ್ರ ವರ್ಮ]] – ಗೀತರಚನಾಕಾರ
* [[ವಿಧು ಪ್ರತಾಪ್]] – ಹಿನ್ನೆಲೆ ಗಾಯಕ
* [[ವಿಜಯ್ ಯೇಸುದಾಸ್]] – ಹಿನ್ನೆಲೆ ಗಾಯಕ
* [[ಕೆ. ಜೆ. ಯೇಸುದಾಸ್|ಯೇಸುದಾಸ್]] – ಶಾಸ್ತ್ರೀಯ ಗಾಯಕ ಮತ್ತು ಸಂಗೀತಗಾರ
===ಕಲಾವಿದರು, ವಾಸ್ತುಶಿಲ್ಪಿಗಳು, ವರ್ಣಚಿತ್ರಕಾರರು, ಶಿಲ್ಪಿಗಳು===
'''ವರ್ಣಚಿತ್ರಕಾರರು'''
* [[ರಾಜಾ ರವಿ ವರ್ಮ]]
* [[ಕೆ. ಸಿ. ಎಸ್. ಪಾಣಿಕ್ಕರ್]] – ಚೋಳಮಂಡಲ ಕಲಾವಿದರ ಗ್ರಾಮದ ಸ್ಥಾಪಕ
* [[ನಂಬೂತಿರಿ (ಕಲಾವಿದ)|ನಂಬೂತಿರಿ]] – ವರ್ಣಚಿತ್ರಕಾರ, ವ್ಯಂಗ್ಯಚಿತ್ರಕಾರ ಮತ್ತು ಶಿಲ್ಪಿ
* [[ಟಿ. ಕೆ. ಪದ್ಮಿನಿ]]
* [[ಎ. ರಾಮಚಂದ್ರನ್]]
* [[ಸಿ. ಎನ್. ಕರುಣಾಕರನ್]] – ಕೇರಳ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರು
* [[ಅಕ್ಕಿತಂ ನಾರಾಯಣನ್]]
* [[ಬಾಲನ್ ನಾಯರ್]]
* [[ಶೇಖರ್ ಅಯ್ಯಂತೋಳೆ]] – ಕಲಾ ಶಿಕ್ಷಕ, ಕೇರಳ ಚಿತ್ರಕಲಾ ಪರಿಷತ್ತಿನ ಮಾಜಿ ಅಧ್ಯಕ್ಷರು
* [[ಎಂ. ವಿ. ದೇವನ್]] – ಕಲಾವಿದ ಮತ್ತು ಬರಹಗಾರ
* [[ಎಸ್. ಜಿತೇಶ್|ಜಿತೇಶ್ಜಿ]]
* [[ಬೋಸ್ ಕೃಷ್ಣಮಾಚಾರಿ]]
* [[ಪ್ಯಾರಿಸ್ ವಿಶ್ವನಾಥನ್]]
* [[ಯೂಸುಫ್ ಅರಕ್ಕಲ್]]
* [[ಕವಿತಾ ಬಾಲಕೃಷ್ಣನ್]] – ಕಲಾವಿದೆ ಮತ್ತು ಕಲಾ ಇತಿಹಾಸಕಾರಿ
* [[ವಿ. ಎಸ್. ವಲಿಯಾಥನ್]] – ಕಲಾವಿದ, ರಾಜಾ ರವಿವರ್ಮ ಪ್ರಶಸ್ತಿ ವಿಜೇತ
* [[ಸಿ.ಎಲ್ ಪೊರಿಂಚುಕ್ಕುಟ್ಟಿ]] – 2011 ರ ರಾಜಾ ರವಿ ವರ್ಮ ಪ್ರಶಸ್ತಿ ಪುರಸ್ಕೃತರು
* [[ಕೆ. ಜನಾರ್ದನನ್]]<!-- [[ಚಿತ್ರಾ ರಾಮನಾಥನ್]] - ಸಮಕಾಲೀನ ಕಲಾವಿದೆ, ವರ್ಣಚಿತ್ರಕಾರ್ತಿ
Was here as a red name, but his page was deleted and moved onto a draft page on 19 April 2024. This comment was written 29 April 2024. -->
'''ವಾಸ್ತುಶಿಲ್ಪಿಗಳು'''
* [[ಯುಜೀನ್ ಪಾಂಡಾಲ]] – ವಾಸ್ತುಶಿಲ್ಪಿ ಮತ್ತು ಕಲಾವಿದ
'''ಶಿಲ್ಪಿಗಳು'''
* [[ಕನಯಿ ಕುಂಹಿರಾಮನ್]] – ಶಿಲ್ಪಿ, [[ಕೇರಳ ಲಲಿತಕಲಾ ಅಕಾಡೆಮಿ]]ಯ ಮಾಜಿ ಅಧ್ಯಕ್ಷರು
* [[ಬಾಲನ್ ನಂಬಿಯಾರ್]] – ಶಿಲ್ಪಿ, ವರ್ಣಚಿತ್ರಕಾರ ಮತ್ತು ಸಂಶೋಧನಾ ವಿದ್ವಾಂಸ
* [[ಶಶಿಕೃಷ್ಣನ್]] – ಶಿಲ್ಪಿ
'''ವ್ಯಂಗ್ಯಚಿತ್ರಕಾರರು'''
* [[ಅಬು ಅಬ್ರಹಾಂ]] – ವ್ಯಂಗ್ಯಚಿತ್ರಕಾರ
* [[ವ್ಯಂಗ್ಯಚಿತ್ರಕಾರ ಶಂಕರ್]] (1902–1989) – ರಾಜಕೀಯ ವ್ಯಂಗ್ಯಚಿತ್ರಕಾರ
* [[ಕೆ. ಎಸ್. ಪಿಳ್ಳೈ]] (1919–1978) – ರಾಜಕೀಯ ವ್ಯಂಗ್ಯಚಿತ್ರಕಾರ
* [[ಒ. ವಿ. ವಿಜಯನ್]] – ವ್ಯಂಗ್ಯಚಿತ್ರಕಾರ, ಬರಹಗಾರ
* [[ಪಿ. ಕೆ. ಮಂತ್ರಿ]] – ಕಲಾವಿದ, ವ್ಯಂಗ್ಯಚಿತ್ರಕಾರ
* [[ಗೋಪಿಕೃಷ್ಣನ್]] – ವ್ಯಂಗ್ಯಚಿತ್ರಕಾರ
* [[ಎಸ್. ಜಿತೇಶ್| ಡಾ. ಜಿತೇಶ್ಜಿ]] – ವಿಶ್ವದ ಅತ್ಯಂತ ವೇಗದ ಪ್ರದರ್ಶನ ನೀಡುವ ವ್ಯಂಗ್ಯಚಿತ್ರಕಾರ ಮತ್ತು ವೇಗದ ರೇಖಾಚಿತ್ರದಲ್ಲಿ ವಿಶ್ವ ದಾಖಲೆ ಹೊಂದಿದ್ದಾರೆ
* [[ಯೇಸುದಾಸನ್]] – ವ್ಯಂಗ್ಯಚಿತ್ರಕಾರ; [[ಕೇರಳ ಲಲಿತಕಲಾ ಅಕಾಡೆಮಿ]]ಯ ಮಾಜಿ ಅಧ್ಯಕ್ಷರು
===ಕ್ರೀಡೆಗಳು===
{{See also|ಕೇರಳದ ಒಲಿಂಪಿಯನ್ನರ ಪಟ್ಟಿ}}
* (C) ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ ಆಟಗಾರರನ್ನು ಸೂಚಿಸುತ್ತದೆ.
====ಅಥ್ಲೆಟಿಕ್ಸ್====
* [[ಅನಿಲ್ ಕುಮಾರ್]]
* [[ಅನಿಲ್ಡಾ ಥಾಮಸ್]]
* [[ಅಂಜು ಬಾಬಿ ಜಾರ್ಜ್]]
* [[ಬಾಬಿ ಅಲೋಶಿಯಸ್]]
* [[ಸಿ. ಕೆ. ಲಕ್ಷ್ಮಣನ್]]
* [[ಚಿತ್ರಾ ಕೆ. ಸೋಮನ್]]
* [[ಇವಾನ್ ಜಾಕೋಬ್]]
* [[ಜಿನ್ಸಿ ಫಿಲಿಪ್]]
* [[ಜಿಸ್ನಾ ಮ್ಯಾಥ್ಯೂ]]
* [[ಜೋಸೆಫ್ ಅಬ್ರಹಾಂ]]
* [[ಕೆ.ಎಂ. ಬೀನಾಮೋಲ್]]
* [[ಕೆ. ಎಂ. ಬಿನು]]
* [[ಕೆ. ಟಿ. ಇರ್ಫಾನ್]]
* [[ಎಂ. ಡಿ. ವಲ್ಸಮ್ಮ]]
* [[ಮಯೂಖಾ ಜಾನಿ]]
* [[ಮರ್ಸಿ ಕುಟ್ಟನ್]]
* [[ಮೊಹಮ್ಮದ್ ಆನಸ್]]
* [[ಮೊಲ್ಲಿ ಚಾಕೋ]]
* [[ಒ. ಪಿ. ಜೈಶಾ]]
* [[ಪಿ. ಟಿ. ಉಷಾ]]
* [[ಪಿ. ಯು. ಚಿತ್ರ]]
* [[ಪ್ರೀಜಾ ಶ್ರೀಧರನ್]]
* [[ರೆಂಜಿತ್ ಮಹೇಶ್ವರಿ]]
* [[ರೋಸ ಕುಟ್ಟಿ]]
* [[ಶೈನಿ ಅಬ್ರಹಾಂ]]
* [[ಸಿನಿ ಜೋಸ್]]
* [[ಸಿನಿಮೋಲ್ ಪೌಲೋಸ್]]
* [[ಸುರೇಶ್ ಬಾಬು (ಲಾಂಗ್ ಜಂಪರ್)|ಸುರೇಶ್ ಬಾಬು]]
* [[ಟಿ. ಸಿ. ಯೋಹಾನನ್]]
* [[ತಿಂತು ಲುಕ್ಕ]]
====ಬ್ಯಾಡ್ಮಿಂಟನ್====
* [[ಜಾರ್ಜ್ ಥಾಮಸ್ (ಬ್ಯಾಡ್ಮಿಂಟನ್)|ಜಾರ್ಜ್ ಥಾಮಸ್]]
* [[ಜಸೀಲ್ ಪಿ. ಇಸ್ಮಾಯಿಲ್]]
* [[ಪಿ. ಸಿ. ತುಳಸಿ]]
* [[ಪ್ರಣ್ಣೋಯ್ ಎಚ್. ಎಸ್.]]
* [[ಸನಾವೆ ಥಾಮಸ್]]
* [[ಯು. ವಿಮಲ್ ಕುಮಾರ್]]
* [[ವಿ. ಡಿಜು]]
====ಬಾಸ್ಕೆಟ್ಬಾಲ್====
* [[ಗೀತು ಅನ್ನಾ ಜೋಸ್]] [[ನಾಯಕ (ಕ್ರೀಡೆಗಳು)|(C)]]
* [[ಪಿ. ಎಸ್. ಜೀನಾ]] [[ನಾಯಕ (ಕ್ರೀಡೆಗಳು)|(C)]]
====ಕ್ಯಾನೋಯಿಂಗ್====
* [[ಶಿಜಿ ಕುಮಾರ್ ಸದಾನಂದನ್]]
====ಚೆಸ್====
* [[ಅರ್ಜುನ್ ವಿಷ್ಣುವರ್ಧನ್]]
* [[ಗೀತಾ ನಾರಾಯಣನ್ ಗೋಪಾಲ್]]
* [[ಎನ್ ಆರ್ ಅನಿಲ್ ಕುಮಾರ್]]
* [[ನಿಹಾಲ್ ಸರಿನ್]]
* [[ಸೌಮ್ಯಾ ಸ್ವಾಮಿನಾಥನ್ (ಚೆಸ್ ಆಟಗಾರ್ತಿ)|ಸೌಮ್ಯಾ ಸ್ವಾಮಿನಾಥನ್]]
====ಕ್ರಿಕೆಟ್====
======ಭಾರತ======
* [[ಅಬೇ ಕುರುವಿಲ್ಲ]]
* [[ಅಭಿಷೇಕ್ ನಾಯರ್]]
* [[ಅಜಯ್ ವರ್ಮ (ಕೇರಳ ಕ್ರಿಕೆಟಿಗ)|ಅಜಯ್ ವರ್ಮ]]
* [[ಬಾಸಿಲ್ ತಂಪಿ]]
* [[ಭಾಸ್ಕರ್ ಪಿಳ್ಳೈ]]
* [[ದೇವ್ದತ್ತ್ ಪಡಿಕ್ಕಲ್]]
* [[ಜಲಜ್ ಸಕ್ಸೇನಾ]]
* [[ಕೆ. ಎನ್. ಅನಂತಪದ್ಮನಾಭನ್]]
* [[ಕರುಣ್ ನಾಯರ್]]
* [[ಕೆಳಪ್ಪನ್ ತಂಪುರಾನ್ (ಕ್ರಿಕೆಟಿಗ, ಜನನ 1937)]]
* [[ಕೆಳಪ್ಪನ್ ತಂಪುರಾನ್ (ಕ್ರಿಕೆಟಿಗ, ಜನನ 1925)]]
* [[ಪಿ. ರಂಗನಾಥನ್]]
* [[ಪದ್ಮನಾಭನ್ ಪ್ರಸಾಂತ್]]
* [[ಪ್ರಸಾಂತ್ ಪರಮೇಶ್ವರನ್]]
* [[ರೈಫಿ ಗೊಮೆಜ್]]
* [[ರೋಹನ್ ಪ್ರೇಮ್]]
* [[ಎಸ್ ಶ್ರೀಶಾಂತ್]]
* [[ಸಚಿನ್ ಬೇಬಿ]]
* [[ಸಂದೀಪ್ ವಾರಿಯರ್]]
* [[ಸಂಜು ಸ್ಯಾಮ್ಸನ್]]
* [[ಶ್ರೇಯಸ್ ಅಯ್ಯರ್]]
* [[ಸೋನಿ ಚೆರುವತ್ತೂರು]]
* [[ಸುಜಿತ್ ಸೋಮಸುಂದರ್]]
* [[ಸುನಿಲ್ ವಲ್ಸನ್]]
* [[ತಿನು ಯೋಹಾನನ್]]
* [[ವಿಎ ಜಗದೀಶ್]]
======ಇತರ ದೇಶಗಳು======
* [[ಕೃಷ್ಣ ಚಂದ್ರನ್]] [[ಸಂಯುಕ್ತ ಅರಬ್ ಸಂಸ್ಥಾನಗಳ ರಾಷ್ಟ್ರೀಯ ಕ್ರಿಕೆಟ್ ತಂಡ|(ಯುಎಇ)]]
====ಫುಟ್ಬಾಲ್====
* [[ಆನಸ್ ಎಡತೋಡಿಕ]]
* [[ಅನಿಲ್ ಕುಮಾರ್ (ಫುಟ್ಬಾಲ್ ಆಟಗಾರ)|ಅನಿಲ್ ಕುಮಾರ್]]
* [[ಅಶಿಕ್ ಕುರುಣಿಯನ್]]
* [[ಸಿ.ಕೆ. ವಿನೀತ್]]
* [[ಐ. ಎಂ. ವಿಜಯನ್]] [[ನಾಯಕ (ಕ್ರೀಡೆಗಳು)|(C)]]
* [[ಜಿಜು ಜಾಕೋಬ್]]
* [[ಜೋ ಪಾಲ್ ಅಂಚೇರಿ]] [[ನಾಯಕ (ಕ್ರೀಡೆಗಳು)|(C)]]
* [[ಕೆ. ವಿ. ಧನೇಶ್]]
*[[ಮಶೂರ್ ಶರೀಫ್]]
* [[ಮೇಮೋಲ್ ರಾಕಿ]]
* [[ಮೊಹಮ್ಮದ್ ರಫಿ (ಫುಟ್ಬಾಲ್ ಆಟಗಾರ)]]
* [[ಮುಂಡಿಯಾತ್ ದೇವದಾಸ್]]
* [[ಒ. ಚಂದ್ರಶೇಖರ್]]
* [[ಪಿ. ಬಿ. ಎ. ಸಲೇಹ್]]
* [[ಪಪ್ಪಚನ್ ಪ್ರದೀಪ್]]
* [[ಪ್ರಸಾಂತ್ ಕರುತದಾತ್ಕುನಿ]]
* [[ರಾಹುಲ್ ಕೆ.ಪಿ]]
* [[ರಿನೋ ಆಂಟೋ]]
* [[ಎಸ್. ಎಸ್. ನಾರಾಯಣ್]]
* [[ಸಹಲ್ ಅಬ್ದುಲ್ ಸಮದ್]]
* [[ಸುಹೈರ್ ವಿ ಪಿ]]
* [[ಟಿ. ಅಬ್ದುಲ್ ರಹಮಾನ್]]
* [[ತಹ್ಸಿನ್ ಜಂಶೀದ್]] (ಖತಾರಿ)
* [[ಥೆನ್ಮಡ್ಡೋಮ್ ವರ್ಘೀಸ್|ಥಾಮಸ್ ವರ್ಘೀಸ್ (ತಿರುವಲ್ಲ ಪಪ್ಪನ್)]]
* [[ಯು. ಶರಾಫ್ ಅಲಿ]]
* [[ವಿಕ್ಟರ್ ಮಂಜಿಲ]]
* [[ವಿ. ಪಿ. ಸತ್ಯನ್]] [[ನಾಯಕ (ಕ್ರೀಡೆಗಳು)|(C)]]
====ಹಾಕಿ====
* [[ಅರ್ನೆಸ್ಟ್ ಗುಡ್ಸಿರ್-ಕುಲ್ಲೆನ್]]
* [[ದಿನೇಶ್ ನಾಯಕ್]]
* [[ಹೆಲೆನ್ ಮೇರಿ]]
* [[ಮ್ಯಾನುಯೆಲ್ ಫ್ರೆಡೆರಿಕ್]]
* [[ಪಿ. ಆರ್. ಶ್ರೀಜೇಶ್]] [[ನಾಯಕ (ಕ್ರೀಡೆಗಳು)|(C)]]
====ಕಬಡಿ====
* [[ಶಬೀರ್ ಬಾಪು ಶರ್ಫುದ್ದೀನ್]]
====ವಾಲಿಬಾಲ್====
* [[ಅಶ್ವನಿ ಕಿರಣ್]][[ನಾಯಕ (ಕ್ರೀಡೆಗಳು)|(C)]]
* [[ಸಿರಿಲ್ ಸಿ. ವಲ್ಲೂರು]] [[ನಾಯಕ (ಕ್ರೀಡೆಗಳು)|(C)]]
* [[ಜಿಮ್ಮಿ ಜಾರ್ಜ್]] [[ನಾಯಕ (ಕ್ರೀಡೆಗಳು)|(C)]]
* [[ಕೆ. ಜೆ. ಕಪಿಲ್ ದೇವ್]] [[ನಾಯಕ (ಕ್ರೀಡೆಗಳು)|(C)]]
* [[ಕೆ. ಉದಯಕುಮಾರ್]] [[ನಾಯಕ (ಕ್ರೀಡೆಗಳು)|(C)]]
* [[ಮಿನಿಮೋಲ್ ಅಬ್ರಹಾಂ]] [[ನಾಯಕ (ಕ್ರೀಡೆಗಳು)|(C)]]
* [[ಸೂರ್ಯ ತೊಟ್ಟಂಗಲ್]]
* [[ಟಾಮ್ ಜೋಸೆಫ್]] [[ನಾಯಕ (ಕ್ರೀಡೆಗಳು)|(C)]]
====ಶೂಟಿಂಗ್====
* [[ಎಲಿಜಬೆತ್ ಕೋಶಿ]]
====ಈಜು====
* [[ಸೆಬಾಸ್ಟಿಯನ್ ಝೇವಿಯರ್]]
* [[ಸಜನ್ ಪ್ರಕಾಶ್]]
====ಟೇಬಲ್ ಟೆನ್ನಿಸ್====
* [[ಎ. ರಾಧಿಕಾ ಸುರೇಶ್]]
===ಕಾರ್ಯಕರ್ತರು===
* [[ಕೆ. ವಿ. ರಾಬಿಯಾ]] – ಸಾಕ್ಷರತಾ ಪ್ರಚಾರಕಿ, ಸಮಾಜ ಸೇವಕಿ
* [[ಟಿಫಾನಿ ಬ್ರಾರ್]] – ಅಂಧ ಸಮಾಜ ಸೇವಕಿ
* [[ಪ್ರಮಾದಾ ಮೆನನ್]] – ಕ್ವೀರ್ ಸ್ತ್ರೀವಾದಿ ಕಾರ್ಯಕರ್ತೆ, ಸ್ಟ್ಯಾಂಡ್-ಅಪ್ ಹಾಸ್ಯಗಾರ್ತಿ, ಲಿಂಗ ಮತ್ತು ಲೈಂಗಿಕತೆಯ ಸಲಹೆಗಾರ್ತಿ, ಮತ್ತು ಕ್ರಿಯೇಟಿಂಗ್ ರಿಸೋರ್ಸಸ್ ಫಾರ್ ಎಂಪವರ್ಮೆಂಟ್ ಇನ್ ಆಕ್ಷನ್ ನ ಸಹ-ಸಂಸ್ಥಾಪಕಿ
* [[ಸ್ಯಾಲಿ ವರ್ಮ]] – ಪ್ರಾಣಿ ಕಾರ್ಯಕರ್ತೆ, ಮಾನವೀಯ ಶಿಕ್ಷಕಿ, ಸೇವ್ ಎ ಲೈಫ್ನ ಸಂಸ್ಥಾಪಕಿ ಮತ್ತು [[ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್]]/ಇಂಡಿಯಾದ ಫಾರ್ಮ್ ಅನಿಮಲ್ ಪ್ರೊಟೆಕ್ಷನ್ ಕ್ಯಾಂಪೇನ್ನ ಹಿರಿಯ ಪ್ರಚಾರಕಿ
* [[ಕಣ್ಣನ್ ಗೋಪಿನಾಥನ್]] – ಮಾಜಿ ಭಾರತೀಯ ಆಡಳಿತ ಸೇವಾ ಅಧಿಕಾರಿ, ಈಗ [[ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಗಳು|ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಗಳಲ್ಲಿ]] ತೊಡಗಿದ್ದಾರೆ
=== ಪ್ರದರ್ಶನ ಕಲಾವಿದರು ===
* [[ಮಣಿ ಮಾಧವ ಚಾಕ್ಯಾರ್]] (1989–1991) – [[ಕೂಡಿಯಾಟ್ಟಂ]] ಮತ್ತು [[ಚಾಕ್ಯಾರ್ ಕೂತ್]] ಕಲಾವಿದ, [[ನಾಟ್ಯ ಶಾಸ್ತ್ರ]] ವಿದ್ವಾಂಸ
* [[ಗೋಪಿನಾಥ್ ಮುತ್ತುಕಾಡ್]] – ಮಾಂತ್ರಿಕ
* [[ತಿರೂರ್ ನಂಬಿಸ್ಸನ್]] – ಕಥಕ್ಕಳಿ ಗಾಯಕ
* [[ಕಲಾಮಂಡಲಂ ಹೈದರಲಿ]] – ಕಥಕ್ಕಳಿ ಗಾಯಕ
* [[ಕಲಾಮಂಡಲಂ ಗೋಪಿ]] – ಕಥಕ್ಕಳಿ ಕಲಾವಿದ
* [[ಕೊಟ್ಟಕ್ಕಲ್ ಶಿವರಾಮನ್]] – ಕಥಕ್ಕಳಿ ಕಲಾವಿದ
* [[ಗುರು ಗೋಪಿನಾಥ್]] (1908–1987) – ಶಾಸ್ತ್ರೀಯ ನೃತ್ಯಗಾರ ಮತ್ತು ಲೇಖಕ
* [[ಗುರು ಚಂದ್ರಶೇಖರನ್]] (1916–1998) – ನೃತ್ಯಗಾರ ಮತ್ತು ನೃತ್ಯ ಸಂಯೋಜಕ
* [[ಮೃಣಾಲಿನಿ ಸಾರಾಭಾಯ್]] – ನೃತ್ಯಗಾರ್ತಿ
* [[ಕಲಾಮಂಡಲಂ ಕ್ಷೇಮವತಿ]] – ನೃತ್ಯಗಾರ್ತಿ
* [[ಅಥಿರಾ]] – ವಯೋಲಿನ್ ಪ್ರತಿಭೆ, ಗಿನ್ನಿಸ್ ವಿಶ್ವ ದಾಖಲೆ ಹೊಂದಿದ್ದಾರೆ
* [[ಕಿಮ್ ಥಾಯಿಲ್]] – ಗಿಟಾರ್ ವಾದಕ
* [[ಹರಿಪಾಡ್ ಮುರುಕದಾಸ್]] (ಜ. 1971) – ನಾದಸ್ವರ ವಾದಕ, ಸಂಗೀತ ಶಿಕ್ಷಕ<ref name=hindu13>{{cite news | title = Sound of the nagaswaram|work= The Hindu | url = http://www.thehindu.com/features/friday-review/music/sound-of-the-nagaswaram/article5451620.ece |date=12 December 2013| access-date = 2014-02-01 | first = V. | last = Kaladharan | location=Chennai, India}}</ref>
* [[ಪಾಲ್ ವರ್ಘೀಸ್]] – ಹಾಸ್ಯನಟ
* [[ಸ್ಟೀಫನ್ ದೇವಸ್ಸಿ]] – ಪಿಯಾನೋ ವಾದಕ ಮತ್ತು ಸಂಯೋಜಕ
* [[ಬಾಲಭಾಸ್ಕರ್]] – ವಯೋಲಿನ್ ವಾದಕ ಮತ್ತು ಸಂಯೋಜಕ
* [[ಚೆಂಗಾನೂರ್ ರಾಮನ್ ಪಿಳ್ಳೈ]] – ಕಥಕ್ಕಳಿ ಕಲಾವಿದ
== ಇವನ್ನೂ ನೋಡಿ ==
* [[ಕೇರಳದ ಜನಾಂಗೀಯ ಗುಂಪುಗಳು]]
* [[ಗಾರ್ಷೋಮ್ ಪ್ರಶಸ್ತಿಗಳು|ಗಾರ್ಷೋಮ್ ಅಂತಾರಾಷ್ಟ್ರೀಯ ಪ್ರಶಸ್ತಿಗಳು]]
* [[ಕೇರಳ ಗಲ್ಫ್ ವಲಸೆ]]
* [[ಮಲಬಾರ್ಗಳು]]
* [[ಮಲಯಾಳಂ ಸಾಹಿತ್ಯ]]
* [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ ಚಲನಚಿತ್ರ]]
* [[ಮಲಯಾಳಂ ಲಿಪಿ]]
* [[ಮಲಯಾಳಿ ಆಸ್ಟ್ರೇಲಿಯನ್ನರು|ಮಲಯಾಳಿ ಆಸ್ಟ್ರೇಲಿಯನ್]]
* [[ಮಲಯಾಳಿ ವ್ಯಂಗ್ಯಚಿತ್ರಕಾರರು]]
* [[ಮಲೇಶಿಯನ್ ಮಲಯಾಳಿ]]
* [[ಕೇರಳದಲ್ಲಿ ವಲಸೆ ಕಾರ್ಮಿಕರು]]
* [[ವಲಸಿಗರಲ್ಲದ ಕೇರಳೀಯರ ವ್ಯವಹಾರಗಳು]]
== ಟಿಪ್ಪಣಿಗಳು ==
{{reflist|group=note}}
== ಉಲ್ಲೇಖಗಳು ==
{{Reflist}}
== ಹೆಚ್ಚಿನ ಓದುವಿಕೆ ==
* {{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}
* {{cite book|author=Menon, A. Sreedhara |title=A Survey of Kerala History|url=https://books.google.com/books?id=FVsw35oEBv4C|year=2007|publisher=DC Books|isbn=9788126415786}}
* {{Cite book|title=Mathrubhumi Yearbook Plus - 2019|publisher=P. V. Chandran, Managing Editor, Mathrubhumi Printing & Publishing Company Limited, Kozhikode|year=2018|location=Kozhikode|edition=Malayalam}}
== ಬಾಹ್ಯ ಕೊಂಡಿಗಳು ==
{{Sister project links
<!----(Use the value "no" to exclude a project:)---->
|b=no|commons=category:Malayali people |d=no|m=no|mw=no|n=no|s=no
|species=no|species_author=no|v=no|voy=no
}}
* [https://web.archive.org/web/20060118031516/http://www.kerala.gov.in/ ಕೇರಳ ಸರ್ಕಾರದ ಅಧಿಕೃತ ತಾಣ]
* [http://www.malayalamresourcecentre.org ಮಲಯಾಳಂ ಸಂಪನ್ಮೂಲ ಕೇಂದ್ರ] {{Webarchive|url=https://web.archive.org/web/20230326032321/http://www.malayalamresourcecentre.org/ |date=26 March 2023 }}
* [https://www.samaoccitanie.org/ ಸರ್ವ ಮಲಯಾಳಿ ಅಸೋಸಿಯೇಷನ್ ಫ್ರಾನ್ಸ್ – ಆಕ್ಸಿಟಾನಿ (SAMA Occitanie)]
{{Topics related to Kerala}}
[[ವರ್ಗ:ಕೇರಳದ ಸಮಾಜ]]
[[ವರ್ಗ:ಮಲಯಾಳಿ ಜನರು|*]]
[[ವರ್ಗ:ಮಲಯಾಳಿ ವಲಸಿಗ ಸಮುದಾಯ]]
[[ವರ್ಗ:ದ್ರಾವಿಡ ಜನಾಂಗಗಳು]]
[[Category:Ethnic groups in India]]
[[ವರ್ಗ:ಭಾರತದಲ್ಲಿನ ಜನಾಂಗೀಯ ಗುಂಪುಗಳು]]
dlkdcha5zc8adr37ni638a3oacy2ged
ಪ್ರೇಮಲು (ಫಿಲ್ಮ್)
0
180322
1382523
2026-08-14T17:55:09Z
Pragathi. BH
88266
ಹೊಸ ಪುಟ: ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ...
1382523
wikitext
text/x-wiki
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು ತಿರುವನಂತಪುರದಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು ಆಕಾಶ್ ಜೋಸೆಫ್ ವರ್ಗೀಸ್ ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , ಹೈದರಾಬಾದ್ನಲ್ಲಿರುವ ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
ಸಚಿನ್ ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. ರೈಲು ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
j1wezm6a1k3piby03nchgvmays99n3k
1382529
1382523
2026-08-14T17:59:59Z
Pragathi. BH
88266
1382529
wikitext
text/x-wiki
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು ತಿರುವನಂತಪುರದಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು ಆಕಾಶ್ ಜೋಸೆಫ್ ವರ್ಗೀಸ್ ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , ಹೈದರಾಬಾದ್ನಲ್ಲಿರುವ ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
ಸಚಿನ್ ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. ರೈಲು ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
ಪಾತ್ರವರ್ಗ
ಸಚಿನ್ ಸಂತೋಷ್ ಪಾತ್ರದಲ್ಲಿ ನಸ್ಲೆನ್
ರೀನು ರಾಯ್ ಪಾತ್ರದಲ್ಲಿ ಮಮಿತಾ ಬೈಜು , ಸಚಿನ್ ಅವರ ಪ್ರೀತಿ ಪಾತ್ರ
ಸಂಗೀತ್ ಪ್ರತಾಪ್ ಅಮಲ್ ಡೇವಿಸ್ ಪಾತ್ರದಲ್ಲಿ, ಸಚಿನ್ ಅವರ ಆತ್ಮೀಯ ಸ್ನೇಹಿತ
ಕಾರ್ತಿಕಾ ಪಾತ್ರದಲ್ಲಿ ಅಖಿಲಾ ಭಾರ್ಗವನ್ , ರೀನು ಅವರ ಆತ್ಮೀಯ ಗೆಳತಿ
ಶ್ಯಾಮ್ ಮೋಹನ್ ಆದಿತ್ಯನ್ ಆರ್ ಕೃಷ್ಣನ್ (ಆದಿ), ರೀನು ಅವರ ಆಫೀಸ್ ಮೇಟ್ ಮತ್ತು ಬೆಸ್ಟ್ ಆಗಿ
ಮೀನಾಕ್ಷಿ ರವೀಂದ್ರನ್ ನಿಹಾರಿಕಾ ಅಕಾ "ಅಲೆಮಾರಿ", ಕಾರ್ತಿಕಾ ಅವರ ರೂಮ್ಮೇಟ್
ಗೇಟ್ ಕೋಚಿಂಗ್ ಸೆಂಟರ್ನಲ್ಲಿ ಸಚಿನ್ನ ಬೋಧಕ ಶೋಭಿ ಸರ್ ಆಗಿ ಅಲ್ತಾಫ್ ಸಲೀಂ
ಸುಬಿನ್ ಪಾತ್ರದಲ್ಲಿ ಶಮೀರ್ ಖಾನ್
ವೈಶಾಖ್ ಮುರಳಿಯಾಗಿ ಜಾರ್ಜ್ ವಿನ್ಸೆಂಟ್
ಥಾಮಸ್ನ ಮ್ಯಾನೇಜರ್ ಆಗಿ ರಂಜಿತ್ ನಾರಾಯಣ ಕುರುಪ್
ಸಚಿನ್ ತಂದೆಯಾಗಿ ಕೆ.ಎಸ್. ಪ್ರಸಾದ್
ಸಚಿನ್ ತಾಯಿ ಬೀನಾ ಟೀಚರ್ ಆಗಿ ಪ್ರಿಯಾ ಶ್ರೀಜಿತ್
ರೀನು ತಂದೆಯಾಗಿ ಗೋಪು ಕೇಶವ್
ರೀನು ಅವರ ತಾಯಿಯಾಗಿ ರಂಜಿನಿ ಜಾರ್ಜ್
ಸಚಿನ್ ಅವರ ಮಾಜಿ ಪ್ರೇಯಸಿ ಅಂಜಲಿಯಾಗಿ ಸುಪರ್ಣ ಎಸ್.
ಸಚಿನ್ ಸಹೋದರಿ ಸವಿತಾ ಸಂತೋಷ್ ಪಾತ್ರದಲ್ಲಿ ಅಯನಾ ಬಾಬು
ಸಚಿನ್ ಸ್ನೇಹಿತ ಜೈನ್ ಪಾತ್ರದಲ್ಲಿ ದಿಲೀಪ್ ಮೋಹನ್
ಅಮಲ್ನ ಸೋದರಸಂಬಂಧಿ ಥಾಮಸ್ ಆಗಿ ಮ್ಯಾಥ್ಯೂ ಥಾಮಸ್ (ವಿಸ್ತೃತ ಅತಿಥಿ ಪಾತ್ರ)
ಪಂಬವಸನ್ ಆಗಿ ಶ್ಯಾಮ್ ಪುಷ್ಕರನ್ , ಆದಿಯ ಸ್ನೇಹಿತ ಮತ್ತು ಸಹಾಯಕ (ಅತಿಥಿ ಪಾತ್ರ)
ಉತ್ಪಾದನೆ
ಅಭಿವೃದ್ಧಿ
ಜುಲೈ 4, 2023 ರಂದು, ಗಿರೀಶ್ ಎ.ಡಿ. ಅವರು ತಮ್ಮ ನಿರ್ದೇಶನದ 'ಐ ಆಮ್ ಕಥಲನ್' ಚಿತ್ರದ ನಂತರ ನಸ್ಲೆನ್ ಮತ್ತು ಮಮಿತಾ ಬೈಜು ಅವರೊಂದಿಗೆ ಸಹಯೋಗ ಮಾಡುವುದಾಗಿ ಘೋಷಿಸಿದರು . ಈ ಚಿತ್ರದಲ್ಲಿ ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವರ ಮೂರನೇ ಸಹಯೋಗವಾಗಿದೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 5 ಎಂದು ಹೆಸರಿಸಲಾದ ಈ ಯೋಜನೆಯು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಲಿದೆ; ಅವರು ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ಸಹಯೋಗದೊಂದಿಗೆ ಇದಕ್ಕೆ ಹಣಕಾಸು ಒದಗಿಸಲಿದ್ದಾರೆ . [ 9 ] ಚಿತ್ರದ ಅಧಿಕೃತ ಶೀರ್ಷಿಕೆ, ಪ್ರೇಮಲು , ಡಿಸೆಂಬರ್ 1, 2023 ರಂದು ಘೋಷಿಸಲಾಯಿತು. [ 10 ]
ಚಿತ್ರೀಕರಣ
ಜುಲೈ 9 , 2023 ರಂದು ಕೇರಳದ ತಿರುವನಂತಪುರಂನಲ್ಲಿ ಉದ್ಘಾಟನಾ ಪೂಜೆಯೊಂದಿಗೆ ಪ್ರಧಾನ ಛಾಯಾಗ್ರಹಣ ಮೊದಲ ವೇಳಾಪಟ್ಟಿಯೊಂದಿಗೆ ಪ್ರಾರಂಭವಾಯಿತು . ಈ ಯೋಜನೆಯನ್ನು ಕೊಚ್ಚಿ , ಹೈದರಾಬಾದ್ ಮತ್ತು ಪೊಲ್ಲಾಚಿಯಲ್ಲಿ 75 ದಿನಗಳ ಕಾಲ ಚಿತ್ರೀಕರಿಸುವ ನಿರೀಕ್ಷೆಯಿತ್ತು .<ref>https://timesofindia.indiatimes.com/entertainment/malayalam/movies/news/girish-ads-next-with-naslen-and-mamitha-baiju-starts-rolling/articleshow/101610271.cms?_gl=1*1vaz62r*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTMzMzkuNjAuMC4w#_ga=2.232371103.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಸೆಪ್ಟೆಂಬರ್ 15 ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಂಡಿತು . <ref>https://timesofindia.indiatimes.com/entertainment/malayalam/movies/news/its-a-wrap-for-nasleen-and-mamitha-baijus-film/articleshow/103663418.cms?_gl=1*1p1z221*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM3NDUuNTguMC4w#_ga=2.254345096.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
ಸಂಗೀತ
ಮುಖ್ಯ ಲೇಖನ: ಪ್ರೇಮಲು (ಧ್ವನಿಮುದ್ರಿಕೆ)
ಈ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಷ್ಣು ವಿಜಯ್ ಸಂಯೋಜಿಸಿದ್ದಾರೆ . ೧೯೯೬ ರ ದೇವರಾಗಂ ಚಿತ್ರದ ಕೆ.ಎಸ್. ಚಿತ್ರ ಮತ್ತು ಪಿ. ಉನ್ನಿಕೃಷ್ಣನ್ ಅವರ "ಯಾ ಯಾ ಯಾ ಯಾದವ" ಹಾಡನ್ನು ಮೂಲತಃ ಎಂ.ಎಂ. ಕೀರವಾಣಿ ಸಂಯೋಜಿಸಿದ್ದರು, ಇದನ್ನು ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಇದು ನಂತರ ಚಿತ್ರ ಬಿಡುಗಡೆಯಾದಾಗ ಜನಪ್ರಿಯವಾಯಿತು. ಚಲನಚಿತ್ರಗಳಿಂದ ಸ್ವಲ್ಪ ಸಮಯದ ವಿರಾಮದ ನಂತರ ಹಿರಿಯ ಕಲಾವಿದ ಕೆ.ಜಿ. ಮಾರ್ಕೋಸ್ "ತೆಲಂಗಾಣ ಬೊಮ್ಮಲು" ಎಂಬ ಹಾಡನ್ನು ಹಾಡಿದರು. [
<ref>https://timesofindia.indiatimes.com/entertainment/malayalam/movies/news/kg-markose-lends-his-voice-to-telangana-bommalu-song-in-premalu/articleshow/107529355.cms?from=mdr</ref>
==ಬಿಡುಗಡೆ==
;ನಾಟಕೀಯ
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. <ref>https://www.newindianexpress.com/entertainment/malayalam/2024/Feb/02/girish-ads-premalu-confirms-feb-9-release</ref> ತೆಲುಗು ಡಬ್ಬಿಂಗ್ ಆವೃತ್ತಿ ಮಾರ್ಚ್ 8 ರಂದು ಬಿಡುಗಡೆಯಾಯಿತು ಮತ್ತು ಒಂದು ವಾರದ ನಂತರ ತಮಿಳು ಡಬ್ಬಿಂಗ್ ಬಿಡುಗಡೆಯಾಯಿತು. <ref>https://www.news18.com/movies/s-s-karthikeya-to-distribute-telugu-version-of-premalu-in-theatres-know-release-date-8799525.html</ref>
ಇದನ್ನು ಕೇರಳದಲ್ಲಿ ಭಾವನಾ ರಿಲೀಸ್ ಬಿಡುಗಡೆ ಮಾಡಿತು. ಫಾರ್ಸ್ ಫಿಲ್ಮ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ವಿದೇಶಿ ಹಕ್ಕುಗಳನ್ನು ಪಡೆದುಕೊಂಡವು . <ref>https://www.filmcompanion.in/news/premalu-the-rom-com-of-the-year-goes-overseas</ref>ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ , ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ವಿತರಿಸಿದವು. <ref>https://www.newindianexpress.com/entertainment/telugu/2024/Feb/29/ss-karthikeya-to-distribute-premalu-in-telugu</ref> ತಮಿಳುನಾಡಿನಲ್ಲಿ, ವಿತರಣಾ ಹಕ್ಕುಗಳನ್ನು ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿತು .<ref>https://www.news18.com/movies/udhayanidhi-stalins-red-giant-movies-acquires-tamil-distribution-rights-of-premalu-8815274.html#google_vignette</ref>
==ಹೋಮ್ ಮೀಡಿಯಾ==
ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ+ ಹಾಟ್ಸ್ಟಾರ್ ಪಡೆದುಕೊಂಡಿದೆ ಮತ್ತು ಮಲಯಾಳಂ ಭಾಷೆಗೆ ಏಷ್ಯಾನೆಟ್ ಮತ್ತು ಇತರ ಭಾಷೆಗಳಿಗೆ ಸ್ಟಾರ್ ನೆಟ್ವರ್ಕ್ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡಿದೆ . ಈ ಚಿತ್ರವು ಏಪ್ರಿಲ್ 12, 2024 ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಪ್ರೀಮಿಯರ್ ಅನ್ನು ಹೊಂದಿತ್ತು.ಅದೇ ದಿನ, ತೆಲುಗು ಡಬ್ ಆಹಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಪ್ರೇಮಲು ತಮಿಳು ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ . <ref>https://en.wikipedia.org/wiki/Premalu#cite_note-19</ref>
ewl4wfgfjarn0r21xly1dunbaodw3jc
1382531
1382529
2026-08-14T18:01:46Z
Pragathi. BH
88266
1382531
wikitext
text/x-wiki
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು ತಿರುವನಂತಪುರದಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು ಆಕಾಶ್ ಜೋಸೆಫ್ ವರ್ಗೀಸ್ ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , ಹೈದರಾಬಾದ್ನಲ್ಲಿರುವ ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
ಸಚಿನ್ ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. ರೈಲು ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
ಪಾತ್ರವರ್ಗ
ಸಚಿನ್ ಸಂತೋಷ್ ಪಾತ್ರದಲ್ಲಿ ನಸ್ಲೆನ್
ರೀನು ರಾಯ್ ಪಾತ್ರದಲ್ಲಿ ಮಮಿತಾ ಬೈಜು , ಸಚಿನ್ ಅವರ ಪ್ರೀತಿ ಪಾತ್ರ
ಸಂಗೀತ್ ಪ್ರತಾಪ್ ಅಮಲ್ ಡೇವಿಸ್ ಪಾತ್ರದಲ್ಲಿ, ಸಚಿನ್ ಅವರ ಆತ್ಮೀಯ ಸ್ನೇಹಿತ
ಕಾರ್ತಿಕಾ ಪಾತ್ರದಲ್ಲಿ ಅಖಿಲಾ ಭಾರ್ಗವನ್ , ರೀನು ಅವರ ಆತ್ಮೀಯ ಗೆಳತಿ
ಶ್ಯಾಮ್ ಮೋಹನ್ ಆದಿತ್ಯನ್ ಆರ್ ಕೃಷ್ಣನ್ (ಆದಿ), ರೀನು ಅವರ ಆಫೀಸ್ ಮೇಟ್ ಮತ್ತು ಬೆಸ್ಟ್ ಆಗಿ
ಮೀನಾಕ್ಷಿ ರವೀಂದ್ರನ್ ನಿಹಾರಿಕಾ ಅಕಾ "ಅಲೆಮಾರಿ", ಕಾರ್ತಿಕಾ ಅವರ ರೂಮ್ಮೇಟ್
ಗೇಟ್ ಕೋಚಿಂಗ್ ಸೆಂಟರ್ನಲ್ಲಿ ಸಚಿನ್ನ ಬೋಧಕ ಶೋಭಿ ಸರ್ ಆಗಿ ಅಲ್ತಾಫ್ ಸಲೀಂ
ಸುಬಿನ್ ಪಾತ್ರದಲ್ಲಿ ಶಮೀರ್ ಖಾನ್
ವೈಶಾಖ್ ಮುರಳಿಯಾಗಿ ಜಾರ್ಜ್ ವಿನ್ಸೆಂಟ್
ಥಾಮಸ್ನ ಮ್ಯಾನೇಜರ್ ಆಗಿ ರಂಜಿತ್ ನಾರಾಯಣ ಕುರುಪ್
ಸಚಿನ್ ತಂದೆಯಾಗಿ ಕೆ.ಎಸ್. ಪ್ರಸಾದ್
ಸಚಿನ್ ತಾಯಿ ಬೀನಾ ಟೀಚರ್ ಆಗಿ ಪ್ರಿಯಾ ಶ್ರೀಜಿತ್
ರೀನು ತಂದೆಯಾಗಿ ಗೋಪು ಕೇಶವ್
ರೀನು ಅವರ ತಾಯಿಯಾಗಿ ರಂಜಿನಿ ಜಾರ್ಜ್
ಸಚಿನ್ ಅವರ ಮಾಜಿ ಪ್ರೇಯಸಿ ಅಂಜಲಿಯಾಗಿ ಸುಪರ್ಣ ಎಸ್.
ಸಚಿನ್ ಸಹೋದರಿ ಸವಿತಾ ಸಂತೋಷ್ ಪಾತ್ರದಲ್ಲಿ ಅಯನಾ ಬಾಬು
ಸಚಿನ್ ಸ್ನೇಹಿತ ಜೈನ್ ಪಾತ್ರದಲ್ಲಿ ದಿಲೀಪ್ ಮೋಹನ್
ಅಮಲ್ನ ಸೋದರಸಂಬಂಧಿ ಥಾಮಸ್ ಆಗಿ ಮ್ಯಾಥ್ಯೂ ಥಾಮಸ್ (ವಿಸ್ತೃತ ಅತಿಥಿ ಪಾತ್ರ)
ಪಂಬವಸನ್ ಆಗಿ ಶ್ಯಾಮ್ ಪುಷ್ಕರನ್ , ಆದಿಯ ಸ್ನೇಹಿತ ಮತ್ತು ಸಹಾಯಕ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
ಜುಲೈ 4, 2023 ರಂದು, ಗಿರೀಶ್ ಎ.ಡಿ. ಅವರು ತಮ್ಮ ನಿರ್ದೇಶನದ 'ಐ ಆಮ್ ಕಥಲನ್' ಚಿತ್ರದ ನಂತರ ನಸ್ಲೆನ್ ಮತ್ತು ಮಮಿತಾ ಬೈಜು ಅವರೊಂದಿಗೆ ಸಹಯೋಗ ಮಾಡುವುದಾಗಿ ಘೋಷಿಸಿದರು . ಈ ಚಿತ್ರದಲ್ಲಿ ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವರ ಮೂರನೇ ಸಹಯೋಗವಾಗಿದೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 5 ಎಂದು ಹೆಸರಿಸಲಾದ ಈ ಯೋಜನೆಯು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಲಿದೆ; ಅವರು ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ಸಹಯೋಗದೊಂದಿಗೆ ಇದಕ್ಕೆ ಹಣಕಾಸು ಒದಗಿಸಲಿದ್ದಾರೆ . <ref>https://timesofindia.indiatimes.com/entertainment/malayalam/movies/news/girish-ads-next-is-a-rom-com-starring-naslen-and-mamitha-baiju/articleshow/101492306.cms?_gl=1*1dxy704*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTI5MDYuNjAuMC4w#_ga=2.65245870.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಚಿತ್ರದ ಅಧಿಕೃತ ಶೀರ್ಷಿಕೆ, ಪ್ರೇಮಲು , ಡಿಸೆಂಬರ್ 1, 2023 ರಂದು ಘೋಷಿಸಲಾಯಿತು. <ref>https://timesofindia.indiatimes.com/entertainment/malayalam/movies/news/naslen-mamitha-baijus-rom-com-titled-premalu-first-look-out/articleshow/105647639.cms?_gl=1*apb5sw*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM5MDYuNTcuMC4w#_ga=2.191410858.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಚಿತ್ರೀಕರಣ==
ಜುಲೈ 9 , 2023 ರಂದು ಕೇರಳದ ತಿರುವನಂತಪುರಂನಲ್ಲಿ ಉದ್ಘಾಟನಾ ಪೂಜೆಯೊಂದಿಗೆ ಪ್ರಧಾನ ಛಾಯಾಗ್ರಹಣ ಮೊದಲ ವೇಳಾಪಟ್ಟಿಯೊಂದಿಗೆ ಪ್ರಾರಂಭವಾಯಿತು . ಈ ಯೋಜನೆಯನ್ನು ಕೊಚ್ಚಿ , ಹೈದರಾಬಾದ್ ಮತ್ತು ಪೊಲ್ಲಾಚಿಯಲ್ಲಿ 75 ದಿನಗಳ ಕಾಲ ಚಿತ್ರೀಕರಿಸುವ ನಿರೀಕ್ಷೆಯಿತ್ತು .<ref>https://timesofindia.indiatimes.com/entertainment/malayalam/movies/news/girish-ads-next-with-naslen-and-mamitha-baiju-starts-rolling/articleshow/101610271.cms?_gl=1*1vaz62r*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTMzMzkuNjAuMC4w#_ga=2.232371103.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಸೆಪ್ಟೆಂಬರ್ 15 ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಂಡಿತು . <ref>https://timesofindia.indiatimes.com/entertainment/malayalam/movies/news/its-a-wrap-for-nasleen-and-mamitha-baijus-film/articleshow/103663418.cms?_gl=1*1p1z221*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM3NDUuNTguMC4w#_ga=2.254345096.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಸಂಗೀತ==
;ಮುಖ್ಯ ಲೇಖನ: ಪ್ರೇಮಲು (ಧ್ವನಿಮುದ್ರಿಕೆ)
ಈ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಷ್ಣು ವಿಜಯ್ ಸಂಯೋಜಿಸಿದ್ದಾರೆ . ೧೯೯೬ ರ ದೇವರಾಗಂ ಚಿತ್ರದ ಕೆ.ಎಸ್. ಚಿತ್ರ ಮತ್ತು ಪಿ. ಉನ್ನಿಕೃಷ್ಣನ್ ಅವರ "ಯಾ ಯಾ ಯಾ ಯಾದವ" ಹಾಡನ್ನು ಮೂಲತಃ ಎಂ.ಎಂ. ಕೀರವಾಣಿ ಸಂಯೋಜಿಸಿದ್ದರು, ಇದನ್ನು ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಇದು ನಂತರ ಚಿತ್ರ ಬಿಡುಗಡೆಯಾದಾಗ ಜನಪ್ರಿಯವಾಯಿತು. ಚಲನಚಿತ್ರಗಳಿಂದ ಸ್ವಲ್ಪ ಸಮಯದ ವಿರಾಮದ ನಂತರ ಹಿರಿಯ ಕಲಾವಿದ ಕೆ.ಜಿ. ಮಾರ್ಕೋಸ್ "ತೆಲಂಗಾಣ ಬೊಮ್ಮಲು" ಎಂಬ ಹಾಡನ್ನು ಹಾಡಿದರು. [
<ref>https://timesofindia.indiatimes.com/entertainment/malayalam/movies/news/kg-markose-lends-his-voice-to-telangana-bommalu-song-in-premalu/articleshow/107529355.cms?from=mdr</ref>
==ಬಿಡುಗಡೆ==
;ನಾಟಕೀಯ
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. <ref>https://www.newindianexpress.com/entertainment/malayalam/2024/Feb/02/girish-ads-premalu-confirms-feb-9-release</ref> ತೆಲುಗು ಡಬ್ಬಿಂಗ್ ಆವೃತ್ತಿ ಮಾರ್ಚ್ 8 ರಂದು ಬಿಡುಗಡೆಯಾಯಿತು ಮತ್ತು ಒಂದು ವಾರದ ನಂತರ ತಮಿಳು ಡಬ್ಬಿಂಗ್ ಬಿಡುಗಡೆಯಾಯಿತು. <ref>https://www.news18.com/movies/s-s-karthikeya-to-distribute-telugu-version-of-premalu-in-theatres-know-release-date-8799525.html</ref>
ಇದನ್ನು ಕೇರಳದಲ್ಲಿ ಭಾವನಾ ರಿಲೀಸ್ ಬಿಡುಗಡೆ ಮಾಡಿತು. ಫಾರ್ಸ್ ಫಿಲ್ಮ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ವಿದೇಶಿ ಹಕ್ಕುಗಳನ್ನು ಪಡೆದುಕೊಂಡವು . <ref>https://www.filmcompanion.in/news/premalu-the-rom-com-of-the-year-goes-overseas</ref>ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ , ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ವಿತರಿಸಿದವು. <ref>https://www.newindianexpress.com/entertainment/telugu/2024/Feb/29/ss-karthikeya-to-distribute-premalu-in-telugu</ref> ತಮಿಳುನಾಡಿನಲ್ಲಿ, ವಿತರಣಾ ಹಕ್ಕುಗಳನ್ನು ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿತು .<ref>https://www.news18.com/movies/udhayanidhi-stalins-red-giant-movies-acquires-tamil-distribution-rights-of-premalu-8815274.html#google_vignette</ref>
==ಹೋಮ್ ಮೀಡಿಯಾ==
ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ+ ಹಾಟ್ಸ್ಟಾರ್ ಪಡೆದುಕೊಂಡಿದೆ ಮತ್ತು ಮಲಯಾಳಂ ಭಾಷೆಗೆ ಏಷ್ಯಾನೆಟ್ ಮತ್ತು ಇತರ ಭಾಷೆಗಳಿಗೆ ಸ್ಟಾರ್ ನೆಟ್ವರ್ಕ್ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡಿದೆ . ಈ ಚಿತ್ರವು ಏಪ್ರಿಲ್ 12, 2024 ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಪ್ರೀಮಿಯರ್ ಅನ್ನು ಹೊಂದಿತ್ತು.ಅದೇ ದಿನ, ತೆಲುಗು ಡಬ್ ಆಹಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಪ್ರೇಮಲು ತಮಿಳು ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ . <ref>https://en.wikipedia.org/wiki/Premalu#cite_note-19</ref>
gurwbyk1r31lyrl5dgb0amwfzjy1oni
1382532
1382531
2026-08-14T18:05:08Z
Pragathi. BH
88266
1382532
wikitext
text/x-wiki
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು ತಿರುವನಂತಪುರದಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು ಆಕಾಶ್ ಜೋಸೆಫ್ ವರ್ಗೀಸ್ ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , ಹೈದರಾಬಾದ್ನಲ್ಲಿರುವ ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
ಸಚಿನ್ ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. ರೈಲು ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
ಪಾತ್ರವರ್ಗ
ಸಚಿನ್ ಸಂತೋಷ್ ಪಾತ್ರದಲ್ಲಿ ನಸ್ಲೆನ್
ರೀನು ರಾಯ್ ಪಾತ್ರದಲ್ಲಿ ಮಮಿತಾ ಬೈಜು , ಸಚಿನ್ ಅವರ ಪ್ರೀತಿ ಪಾತ್ರ
ಸಂಗೀತ್ ಪ್ರತಾಪ್ ಅಮಲ್ ಡೇವಿಸ್ ಪಾತ್ರದಲ್ಲಿ, ಸಚಿನ್ ಅವರ ಆತ್ಮೀಯ ಸ್ನೇಹಿತ
ಕಾರ್ತಿಕಾ ಪಾತ್ರದಲ್ಲಿ ಅಖಿಲಾ ಭಾರ್ಗವನ್ , ರೀನು ಅವರ ಆತ್ಮೀಯ ಗೆಳತಿ
ಶ್ಯಾಮ್ ಮೋಹನ್ ಆದಿತ್ಯನ್ ಆರ್ ಕೃಷ್ಣನ್ (ಆದಿ), ರೀನು ಅವರ ಆಫೀಸ್ ಮೇಟ್ ಮತ್ತು ಬೆಸ್ಟ್ ಆಗಿ
ಮೀನಾಕ್ಷಿ ರವೀಂದ್ರನ್ ನಿಹಾರಿಕಾ ಅಕಾ "ಅಲೆಮಾರಿ", ಕಾರ್ತಿಕಾ ಅವರ ರೂಮ್ಮೇಟ್
ಗೇಟ್ ಕೋಚಿಂಗ್ ಸೆಂಟರ್ನಲ್ಲಿ ಸಚಿನ್ನ ಬೋಧಕ ಶೋಭಿ ಸರ್ ಆಗಿ ಅಲ್ತಾಫ್ ಸಲೀಂ
ಸುಬಿನ್ ಪಾತ್ರದಲ್ಲಿ ಶಮೀರ್ ಖಾನ್
ವೈಶಾಖ್ ಮುರಳಿಯಾಗಿ ಜಾರ್ಜ್ ವಿನ್ಸೆಂಟ್
ಥಾಮಸ್ನ ಮ್ಯಾನೇಜರ್ ಆಗಿ ರಂಜಿತ್ ನಾರಾಯಣ ಕುರುಪ್
ಸಚಿನ್ ತಂದೆಯಾಗಿ ಕೆ.ಎಸ್. ಪ್ರಸಾದ್
ಸಚಿನ್ ತಾಯಿ ಬೀನಾ ಟೀಚರ್ ಆಗಿ ಪ್ರಿಯಾ ಶ್ರೀಜಿತ್
ರೀನು ತಂದೆಯಾಗಿ ಗೋಪು ಕೇಶವ್
ರೀನು ಅವರ ತಾಯಿಯಾಗಿ ರಂಜಿನಿ ಜಾರ್ಜ್
ಸಚಿನ್ ಅವರ ಮಾಜಿ ಪ್ರೇಯಸಿ ಅಂಜಲಿಯಾಗಿ ಸುಪರ್ಣ ಎಸ್.
ಸಚಿನ್ ಸಹೋದರಿ ಸವಿತಾ ಸಂತೋಷ್ ಪಾತ್ರದಲ್ಲಿ ಅಯನಾ ಬಾಬು
ಸಚಿನ್ ಸ್ನೇಹಿತ ಜೈನ್ ಪಾತ್ರದಲ್ಲಿ ದಿಲೀಪ್ ಮೋಹನ್
ಅಮಲ್ನ ಸೋದರಸಂಬಂಧಿ ಥಾಮಸ್ ಆಗಿ ಮ್ಯಾಥ್ಯೂ ಥಾಮಸ್ (ವಿಸ್ತೃತ ಅತಿಥಿ ಪಾತ್ರ)
ಪಂಬವಸನ್ ಆಗಿ ಶ್ಯಾಮ್ ಪುಷ್ಕರನ್ , ಆದಿಯ ಸ್ನೇಹಿತ ಮತ್ತು ಸಹಾಯಕ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
ಜುಲೈ 4, 2023 ರಂದು, ಗಿರೀಶ್ ಎ.ಡಿ. ಅವರು ತಮ್ಮ ನಿರ್ದೇಶನದ 'ಐ ಆಮ್ ಕಥಲನ್' ಚಿತ್ರದ ನಂತರ ನಸ್ಲೆನ್ ಮತ್ತು ಮಮಿತಾ ಬೈಜು ಅವರೊಂದಿಗೆ ಸಹಯೋಗ ಮಾಡುವುದಾಗಿ ಘೋಷಿಸಿದರು . ಈ ಚಿತ್ರದಲ್ಲಿ ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವರ ಮೂರನೇ ಸಹಯೋಗವಾಗಿದೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 5 ಎಂದು ಹೆಸರಿಸಲಾದ ಈ ಯೋಜನೆಯು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಲಿದೆ; ಅವರು ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ಸಹಯೋಗದೊಂದಿಗೆ ಇದಕ್ಕೆ ಹಣಕಾಸು ಒದಗಿಸಲಿದ್ದಾರೆ . <ref>https://timesofindia.indiatimes.com/entertainment/malayalam/movies/news/girish-ads-next-is-a-rom-com-starring-naslen-and-mamitha-baiju/articleshow/101492306.cms?_gl=1*1dxy704*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTI5MDYuNjAuMC4w#_ga=2.65245870.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಚಿತ್ರದ ಅಧಿಕೃತ ಶೀರ್ಷಿಕೆ, ಪ್ರೇಮಲು , ಡಿಸೆಂಬರ್ 1, 2023 ರಂದು ಘೋಷಿಸಲಾಯಿತು. <ref>https://timesofindia.indiatimes.com/entertainment/malayalam/movies/news/naslen-mamitha-baijus-rom-com-titled-premalu-first-look-out/articleshow/105647639.cms?_gl=1*apb5sw*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM5MDYuNTcuMC4w#_ga=2.191410858.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಚಿತ್ರೀಕರಣ==
ಜುಲೈ 9 , 2023 ರಂದು ಕೇರಳದ ತಿರುವನಂತಪುರಂನಲ್ಲಿ ಉದ್ಘಾಟನಾ ಪೂಜೆಯೊಂದಿಗೆ ಪ್ರಧಾನ ಛಾಯಾಗ್ರಹಣ ಮೊದಲ ವೇಳಾಪಟ್ಟಿಯೊಂದಿಗೆ ಪ್ರಾರಂಭವಾಯಿತು . ಈ ಯೋಜನೆಯನ್ನು ಕೊಚ್ಚಿ , ಹೈದರಾಬಾದ್ ಮತ್ತು ಪೊಲ್ಲಾಚಿಯಲ್ಲಿ 75 ದಿನಗಳ ಕಾಲ ಚಿತ್ರೀಕರಿಸುವ ನಿರೀಕ್ಷೆಯಿತ್ತು .<ref>https://timesofindia.indiatimes.com/entertainment/malayalam/movies/news/girish-ads-next-with-naslen-and-mamitha-baiju-starts-rolling/articleshow/101610271.cms?_gl=1*1vaz62r*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTMzMzkuNjAuMC4w#_ga=2.232371103.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಸೆಪ್ಟೆಂಬರ್ 15 ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಂಡಿತು . <ref>https://timesofindia.indiatimes.com/entertainment/malayalam/movies/news/its-a-wrap-for-nasleen-and-mamitha-baijus-film/articleshow/103663418.cms?_gl=1*1p1z221*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM3NDUuNTguMC4w#_ga=2.254345096.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಸಂಗೀತ==
;ಮುಖ್ಯ ಲೇಖನ: ಪ್ರೇಮಲು (ಧ್ವನಿಮುದ್ರಿಕೆ)
ಈ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಷ್ಣು ವಿಜಯ್ ಸಂಯೋಜಿಸಿದ್ದಾರೆ . ೧೯೯೬ ರ ದೇವರಾಗಂ ಚಿತ್ರದ ಕೆ.ಎಸ್. ಚಿತ್ರ ಮತ್ತು ಪಿ. ಉನ್ನಿಕೃಷ್ಣನ್ ಅವರ "ಯಾ ಯಾ ಯಾ ಯಾದವ" ಹಾಡನ್ನು ಮೂಲತಃ ಎಂ.ಎಂ. ಕೀರವಾಣಿ ಸಂಯೋಜಿಸಿದ್ದರು, ಇದನ್ನು ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಇದು ನಂತರ ಚಿತ್ರ ಬಿಡುಗಡೆಯಾದಾಗ ಜನಪ್ರಿಯವಾಯಿತು. ಚಲನಚಿತ್ರಗಳಿಂದ ಸ್ವಲ್ಪ ಸಮಯದ ವಿರಾಮದ ನಂತರ ಹಿರಿಯ ಕಲಾವಿದ ಕೆ.ಜಿ. ಮಾರ್ಕೋಸ್ "ತೆಲಂಗಾಣ ಬೊಮ್ಮಲು" ಎಂಬ ಹಾಡನ್ನು ಹಾಡಿದರು. [
<ref>https://timesofindia.indiatimes.com/entertainment/malayalam/movies/news/kg-markose-lends-his-voice-to-telangana-bommalu-song-in-premalu/articleshow/107529355.cms?from=mdr</ref>
==ಬಿಡುಗಡೆ==
;ನಾಟಕೀಯ
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. <ref>https://www.newindianexpress.com/entertainment/malayalam/2024/Feb/02/girish-ads-premalu-confirms-feb-9-release</ref> ತೆಲುಗು ಡಬ್ಬಿಂಗ್ ಆವೃತ್ತಿ ಮಾರ್ಚ್ 8 ರಂದು ಬಿಡುಗಡೆಯಾಯಿತು ಮತ್ತು ಒಂದು ವಾರದ ನಂತರ ತಮಿಳು ಡಬ್ಬಿಂಗ್ ಬಿಡುಗಡೆಯಾಯಿತು. <ref>https://www.news18.com/movies/s-s-karthikeya-to-distribute-telugu-version-of-premalu-in-theatres-know-release-date-8799525.html</ref>
ಇದನ್ನು ಕೇರಳದಲ್ಲಿ ಭಾವನಾ ರಿಲೀಸ್ ಬಿಡುಗಡೆ ಮಾಡಿತು. ಫಾರ್ಸ್ ಫಿಲ್ಮ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ವಿದೇಶಿ ಹಕ್ಕುಗಳನ್ನು ಪಡೆದುಕೊಂಡವು . <ref>https://www.filmcompanion.in/news/premalu-the-rom-com-of-the-year-goes-overseas</ref>ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ , ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ವಿತರಿಸಿದವು. <ref>https://www.newindianexpress.com/entertainment/telugu/2024/Feb/29/ss-karthikeya-to-distribute-premalu-in-telugu</ref> ತಮಿಳುನಾಡಿನಲ್ಲಿ, ವಿತರಣಾ ಹಕ್ಕುಗಳನ್ನು ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿತು .<ref>https://www.news18.com/movies/udhayanidhi-stalins-red-giant-movies-acquires-tamil-distribution-rights-of-premalu-8815274.html#google_vignette</ref>
==ಹೋಮ್ ಮೀಡಿಯಾ==
ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ+ ಹಾಟ್ಸ್ಟಾರ್ ಪಡೆದುಕೊಂಡಿದೆ ಮತ್ತು ಮಲಯಾಳಂ ಭಾಷೆಗೆ ಏಷ್ಯಾನೆಟ್ ಮತ್ತು ಇತರ ಭಾಷೆಗಳಿಗೆ ಸ್ಟಾರ್ ನೆಟ್ವರ್ಕ್ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡಿದೆ . ಈ ಚಿತ್ರವು ಏಪ್ರಿಲ್ 12, 2024 ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಪ್ರೀಮಿಯರ್ ಅನ್ನು ಹೊಂದಿತ್ತು.ಅದೇ ದಿನ, ತೆಲುಗು ಡಬ್ ಆಹಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಪ್ರೇಮಲು ತಮಿಳು ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ . <ref>https://en.wikipedia.org/wiki/Premalu#cite_note-19</ref>
==ಆರತಕ್ಷತೆ==
;ವಿಮರ್ಶಾತ್ಮಕ ಪ್ರತಿಕ್ರಿಯೆ
ಪ್ರೇಮಲು ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಪಿಂಕ್ವಿಲ್ಲಾದ ನಿಖಿಲ್ ಸೆಬಾಸ್ಟಿಯನ್ 4/5 ನಕ್ಷತ್ರಗಳನ್ನು ನೀಡಿ " ತಣ್ಣೀರು ಮಠನ್ ದಿನಂಗಲ್ ನಂತರದ ಗಿರೀಶ್ ಎಡಿ ಅವರ ಅತ್ಯುತ್ತಮ ಕೃತಿ ಪ್ರೇಮಲು ನಿಸ್ಸಂದೇಹವಾಗಿ ಗುರುತಿಸುತ್ತದೆ . ನೀವು ಎರಡೂವರೆ ಗಂಟೆಗಳ ಕಾಲ ಜೀವನದ ಒತ್ತಡಗಳಿಂದ ಪಾರಾಗಿ ನಗು ಮತ್ತು ಆನಂದದಲ್ಲಿ ಮುಳುಗಲು ಬಯಸಿದರೆ, ಮುಂದೆ ನೋಡಬೇಡಿ - ಪ್ರೇಮಲುಗೆ ಟಿಕೆಟ್ ಬುಕ್ ಮಾಡುವುದು ಪರಿಪೂರ್ಣ ಆಯ್ಕೆಯಾಗಿದೆ" ಎಂದು ಬರೆದಿದ್ದಾರೆ. <ref>https://www.pinkvilla.com/entertainment/reviews/premalu-movie-review-girish-ads-latest-gen-z-romantic-comedy-is-hilariously-relatable-and-aims-as-a-potential-blockbuster-1277599</ref>
ದಿ ಇಂಡಿಯನ್ ಎಕ್ಸ್ಪ್ರೆಸ್ನ ಆನಂದು ಸುರೇಶ್ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ಗಿರೀಶ್ ಎಡಿ ಅವರ ತಣ್ಣೀರ್ ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯ ಅವರಂತೆಯೇ , ಈ ನಸ್ಲೆನ್, ಮಮಿತಾ ಬೈಜು ನಟಿಸಿದ ಚಿತ್ರವು ಸನ್ನಿವೇಶ ಮತ್ತು ವೀಕ್ಷಣಾ ಹಾಸ್ಯವನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಆದರೂ, ಗಿರೀಶ್ ಪ್ರೇಮಲು ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಖಚಿತಪಡಿಸುತ್ತದೆ" ಎಂದು ಬರೆದಿದ್ದಾರೆ. <ref>https://en.wikipedia.org/wiki/Premalu#cite_note-21</ref> OTTplay ನ ಗಾಯತ್ರಿ ಕೃಷ್ಣ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ನಸ್ಲೆನ್ ಮತ್ತು ಮಮಿತಾ ಬೈಜು ನಟಿಸಿದ ಪ್ರೇಮಲು ಚಿತ್ರವು ಯೋಗ್ಯವಾದ ಪ್ರಣಯ ಹಾಸ್ಯ ಚಿತ್ರವಾಗಿದೆ, ಇದು ಗಿರೀಶ್ ಎಡಿ ಅವರ ಹಿಂದಿನ ಚಿತ್ರಗಳಂತೆ ಇದನ್ನು ಮತ್ತೆ ವೀಕ್ಷಿಸುವಂತೆ ಮಾಡುತ್ತದೆ" ಎಂದು ಬರೆದಿದ್ದಾರೆ. <ref>https://www.ottplay.com/review/premalu-review-naslens-premalu-is-a-decent-romantic-drama-enhanced-by-its-impromptu-humour/54c1208204115</ref>
"ತನ್ನೀರ್ ಮಥನ್.. ಗಿರೀಶ್ಗೆ ಗೆಲುವಿನ ಚೊಚ್ಚಲ ಚಿತ್ರವಾಗಿದ್ದರೂ, ಸೂಪರ್ ಶರಣ್ಯ ಅರ್ಧದಷ್ಟು ಮಾತ್ರ ತೃಪ್ತಿ ತಂದಿತು. ಪ್ರೇಮಲು ತನ್ನ ಮೂರನೇ ಚಿತ್ರದಲ್ಲೂ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಂಡಿದ್ದಾನೆ, ಏಕೆಂದರೆ ಪ್ರೇಮಲು ಒಂದು ಸಾಮಾನ್ಯ ಕಥೆಯ ತಾಜಾ, ಹಾಸ್ಯಮಯ ನಿರೂಪಣೆಯೊಂದಿಗೆ ವಿಜೇತವಾಗಿದೆ."<ref>https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece</ref> ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಅಶ್ವಿನ್ ದೇವನ್ "ಗಿರೀಶ್ ಅವರ ಹಿಂದಿನ ಚಿತ್ರಗಳಾದ ತನ್ನೀರ್ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯಗಳಲ್ಲಿ ನಾವು ನೋಡಿರುವ ವಿಶಿಷ್ಟ ಶೈಲಿಯು ಪ್ರೇಮಳು ಚಿತ್ರದಲ್ಲಿ ಹೆಚ್ಚು ಸ್ಪಷ್ಟವಾಗಿದೆ " ಎಂದು ಬರೆದಿದ್ದಾರೆ. <ref>https://www.newindianexpress.com/entertainment/malayalam/2024/Feb/10/premalu-movie-review-this-adorable-rom-com-hits-the-right-spots</ref>
ಬಾಕ್ಸ್ ಆಫೀಸ್
ಪ್ರೇಮಲು ಭಾರತದಲ್ಲಿ ₹ 93.65 ಕೋಟಿಗೂ ಹೆಚ್ಚು (ಕೇರಳದಿಂದ ₹ 62.75 ಕೋಟಿ) ಮತ್ತು ವಿದೇಶಗಳಲ್ಲಿ ₹ 42.25 ಕೋಟಿ ಗಳಿಸಿದೆ , ವಿಶ್ವಾದ್ಯಂತ ಒಟ್ಟು ₹ 136.25 ಕೋಟಿ ಗಳಿಸಿದೆ. <ref>https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638</ref> ಈ ಚಿತ್ರವು ತವರು ರಾಜ್ಯವಾದ ಕೇರಳದಿಂದ ₹ 62.75 ಕೋಟಿ ಗಳಿಸಿದೆ ಮತ್ತು ಕೇರಳದ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ . <ref>https://www.asianetnews.com/entertainment/box-office/2024-top-20-kerala-grossers-aadujeevitham-aavesham-guruvayoorambala-nadayil-turbo-seia6a</ref> ಪ್ರೇಮಲು ವಿದೇಶಿ ಮಾರುಕಟ್ಟೆ, ಭಾರತದ ಉಳಿದ ಭಾಗ ಮತ್ತು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
1vn50m1g232fv281zv99ndye2atxmgo
1382533
1382532
2026-08-14T18:06:56Z
Pragathi. BH
88266
1382533
wikitext
text/x-wiki
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು ತಿರುವನಂತಪುರದಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು ಆಕಾಶ್ ಜೋಸೆಫ್ ವರ್ಗೀಸ್ ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , ಹೈದರಾಬಾದ್ನಲ್ಲಿರುವ ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
ಸಚಿನ್ ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. ರೈಲು ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
==ಪಾತ್ರವರ್ಗ==
* ಸಚಿನ್ ಸಂತೋಷ್ ಪಾತ್ರದಲ್ಲಿ ನಸ್ಲೆನ್
* ರೀನು ರಾಯ್ ಪಾತ್ರದಲ್ಲಿ ಮಮಿತಾ ಬೈಜು , ಸಚಿನ್ ಅವರ ಪ್ರೀತಿ ಪಾತ್ರ
* ಸಂಗೀತ್ ಪ್ರತಾಪ್ ಅಮಲ್ ಡೇವಿಸ್ ಪಾತ್ರದಲ್ಲಿ, ಸಚಿನ್ ಅವರ ಆತ್ಮೀಯ ಸ್ನೇಹಿತ
* ಕಾರ್ತಿಕಾ ಪಾತ್ರದಲ್ಲಿ ಅಖಿಲಾ ಭಾರ್ಗವನ್ , ರೀನು ಅವರ ಆತ್ಮೀಯ ಗೆಳತಿ
* ಶ್ಯಾಮ್ ಮೋಹನ್ ಆದಿತ್ಯನ್ ಆರ್ ಕೃಷ್ಣನ್ (ಆದಿ), ರೀನು ಅವರ ಆಫೀಸ್ ಮೇಟ್ ಮತ್ತು ಬೆಸ್ಟ್ ಆಗಿ
* ಮೀನಾಕ್ಷಿ ರವೀಂದ್ರನ್ ನಿಹಾರಿಕಾ ಅಕಾ "ಅಲೆಮಾರಿ", ಕಾರ್ತಿಕಾ ಅವರ ರೂಮ್ಮೇಟ್
* ಗೇಟ್ ಕೋಚಿಂಗ್ ಸೆಂಟರ್ನಲ್ಲಿ ಸಚಿನ್ನ ಬೋಧಕ ಶೋಭಿ ಸರ್ ಆಗಿ ಅಲ್ತಾಫ್ ಸಲೀಂ
* ಸುಬಿನ್ ಪಾತ್ರದಲ್ಲಿ ಶಮೀರ್ ಖಾನ್
* ವೈಶಾಖ್ ಮುರಳಿಯಾಗಿ ಜಾರ್ಜ್ ವಿನ್ಸೆಂಟ್
* ಥಾಮಸ್ನ ಮ್ಯಾನೇಜರ್ ಆಗಿ ರಂಜಿತ್ ನಾರಾಯಣ ಕುರುಪ್
* ಸಚಿನ್ ತಂದೆಯಾಗಿ ಕೆ.ಎಸ್. ಪ್ರಸಾದ್
* ಸಚಿನ್ ತಾಯಿ ಬೀನಾ ಟೀಚರ್ ಆಗಿ ಪ್ರಿಯಾ ಶ್ರೀಜಿತ್
* ರೀನು ತಂದೆಯಾಗಿ ಗೋಪು ಕೇಶವ್
* ರೀನು ಅವರ ತಾಯಿಯಾಗಿ ರಂಜಿನಿ ಜಾರ್ಜ್
* ಸಚಿನ್ ಅವರ ಮಾಜಿ ಪ್ರೇಯಸಿ ಅಂಜಲಿಯಾಗಿ ಸುಪರ್ಣ ಎಸ್.
* ಸಚಿನ್ ಸಹೋದರಿ ಸವಿತಾ ಸಂತೋಷ್ ಪಾತ್ರದಲ್ಲಿ ಅಯನಾ ಬಾಬು
* ಸಚಿನ್ ಸ್ನೇಹಿತ ಜೈನ್ ಪಾತ್ರದಲ್ಲಿ ದಿಲೀಪ್ ಮೋಹನ್
* ಅಮಲ್ನ ಸೋದರಸಂಬಂಧಿ ಥಾಮಸ್ ಆಗಿ ಮ್ಯಾಥ್ಯೂ ಥಾಮಸ್ (ವಿಸ್ತೃತ ಅತಿಥಿ ಪಾತ್ರ)
* ಪಂಬವಸನ್ ಆಗಿ ಶ್ಯಾಮ್ ಪುಷ್ಕರನ್ , ಆದಿಯ ಸ್ನೇಹಿತ ಮತ್ತು ಸಹಾಯಕ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
ಜುಲೈ 4, 2023 ರಂದು, ಗಿರೀಶ್ ಎ.ಡಿ. ಅವರು ತಮ್ಮ ನಿರ್ದೇಶನದ 'ಐ ಆಮ್ ಕಥಲನ್' ಚಿತ್ರದ ನಂತರ ನಸ್ಲೆನ್ ಮತ್ತು ಮಮಿತಾ ಬೈಜು ಅವರೊಂದಿಗೆ ಸಹಯೋಗ ಮಾಡುವುದಾಗಿ ಘೋಷಿಸಿದರು . ಈ ಚಿತ್ರದಲ್ಲಿ ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವರ ಮೂರನೇ ಸಹಯೋಗವಾಗಿದೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 5 ಎಂದು ಹೆಸರಿಸಲಾದ ಈ ಯೋಜನೆಯು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಲಿದೆ; ಅವರು ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ಸಹಯೋಗದೊಂದಿಗೆ ಇದಕ್ಕೆ ಹಣಕಾಸು ಒದಗಿಸಲಿದ್ದಾರೆ . <ref>https://timesofindia.indiatimes.com/entertainment/malayalam/movies/news/girish-ads-next-is-a-rom-com-starring-naslen-and-mamitha-baiju/articleshow/101492306.cms?_gl=1*1dxy704*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTI5MDYuNjAuMC4w#_ga=2.65245870.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಚಿತ್ರದ ಅಧಿಕೃತ ಶೀರ್ಷಿಕೆ, ಪ್ರೇಮಲು , ಡಿಸೆಂಬರ್ 1, 2023 ರಂದು ಘೋಷಿಸಲಾಯಿತು. <ref>https://timesofindia.indiatimes.com/entertainment/malayalam/movies/news/naslen-mamitha-baijus-rom-com-titled-premalu-first-look-out/articleshow/105647639.cms?_gl=1*apb5sw*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM5MDYuNTcuMC4w#_ga=2.191410858.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಚಿತ್ರೀಕರಣ==
ಜುಲೈ 9 , 2023 ರಂದು ಕೇರಳದ ತಿರುವನಂತಪುರಂನಲ್ಲಿ ಉದ್ಘಾಟನಾ ಪೂಜೆಯೊಂದಿಗೆ ಪ್ರಧಾನ ಛಾಯಾಗ್ರಹಣ ಮೊದಲ ವೇಳಾಪಟ್ಟಿಯೊಂದಿಗೆ ಪ್ರಾರಂಭವಾಯಿತು . ಈ ಯೋಜನೆಯನ್ನು ಕೊಚ್ಚಿ , ಹೈದರಾಬಾದ್ ಮತ್ತು ಪೊಲ್ಲಾಚಿಯಲ್ಲಿ 75 ದಿನಗಳ ಕಾಲ ಚಿತ್ರೀಕರಿಸುವ ನಿರೀಕ್ಷೆಯಿತ್ತು .<ref>https://timesofindia.indiatimes.com/entertainment/malayalam/movies/news/girish-ads-next-with-naslen-and-mamitha-baiju-starts-rolling/articleshow/101610271.cms?_gl=1*1vaz62r*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTMzMzkuNjAuMC4w#_ga=2.232371103.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಸೆಪ್ಟೆಂಬರ್ 15 ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಂಡಿತು . <ref>https://timesofindia.indiatimes.com/entertainment/malayalam/movies/news/its-a-wrap-for-nasleen-and-mamitha-baijus-film/articleshow/103663418.cms?_gl=1*1p1z221*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM3NDUuNTguMC4w#_ga=2.254345096.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಸಂಗೀತ==
;ಮುಖ್ಯ ಲೇಖನ: ಪ್ರೇಮಲು (ಧ್ವನಿಮುದ್ರಿಕೆ)
ಈ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಷ್ಣು ವಿಜಯ್ ಸಂಯೋಜಿಸಿದ್ದಾರೆ . ೧೯೯೬ ರ ದೇವರಾಗಂ ಚಿತ್ರದ ಕೆ.ಎಸ್. ಚಿತ್ರ ಮತ್ತು ಪಿ. ಉನ್ನಿಕೃಷ್ಣನ್ ಅವರ "ಯಾ ಯಾ ಯಾ ಯಾದವ" ಹಾಡನ್ನು ಮೂಲತಃ ಎಂ.ಎಂ. ಕೀರವಾಣಿ ಸಂಯೋಜಿಸಿದ್ದರು, ಇದನ್ನು ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಇದು ನಂತರ ಚಿತ್ರ ಬಿಡುಗಡೆಯಾದಾಗ ಜನಪ್ರಿಯವಾಯಿತು. ಚಲನಚಿತ್ರಗಳಿಂದ ಸ್ವಲ್ಪ ಸಮಯದ ವಿರಾಮದ ನಂತರ ಹಿರಿಯ ಕಲಾವಿದ ಕೆ.ಜಿ. ಮಾರ್ಕೋಸ್ "ತೆಲಂಗಾಣ ಬೊಮ್ಮಲು" ಎಂಬ ಹಾಡನ್ನು ಹಾಡಿದರು. [
<ref>https://timesofindia.indiatimes.com/entertainment/malayalam/movies/news/kg-markose-lends-his-voice-to-telangana-bommalu-song-in-premalu/articleshow/107529355.cms?from=mdr</ref>
==ಬಿಡುಗಡೆ==
;ನಾಟಕೀಯ
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. <ref>https://www.newindianexpress.com/entertainment/malayalam/2024/Feb/02/girish-ads-premalu-confirms-feb-9-release</ref> ತೆಲುಗು ಡಬ್ಬಿಂಗ್ ಆವೃತ್ತಿ ಮಾರ್ಚ್ 8 ರಂದು ಬಿಡುಗಡೆಯಾಯಿತು ಮತ್ತು ಒಂದು ವಾರದ ನಂತರ ತಮಿಳು ಡಬ್ಬಿಂಗ್ ಬಿಡುಗಡೆಯಾಯಿತು. <ref>https://www.news18.com/movies/s-s-karthikeya-to-distribute-telugu-version-of-premalu-in-theatres-know-release-date-8799525.html</ref>
ಇದನ್ನು ಕೇರಳದಲ್ಲಿ ಭಾವನಾ ರಿಲೀಸ್ ಬಿಡುಗಡೆ ಮಾಡಿತು. ಫಾರ್ಸ್ ಫಿಲ್ಮ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ವಿದೇಶಿ ಹಕ್ಕುಗಳನ್ನು ಪಡೆದುಕೊಂಡವು . <ref>https://www.filmcompanion.in/news/premalu-the-rom-com-of-the-year-goes-overseas</ref>ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ , ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ವಿತರಿಸಿದವು. <ref>https://www.newindianexpress.com/entertainment/telugu/2024/Feb/29/ss-karthikeya-to-distribute-premalu-in-telugu</ref> ತಮಿಳುನಾಡಿನಲ್ಲಿ, ವಿತರಣಾ ಹಕ್ಕುಗಳನ್ನು ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿತು .<ref>https://www.news18.com/movies/udhayanidhi-stalins-red-giant-movies-acquires-tamil-distribution-rights-of-premalu-8815274.html#google_vignette</ref>
==ಹೋಮ್ ಮೀಡಿಯಾ==
ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ+ ಹಾಟ್ಸ್ಟಾರ್ ಪಡೆದುಕೊಂಡಿದೆ ಮತ್ತು ಮಲಯಾಳಂ ಭಾಷೆಗೆ ಏಷ್ಯಾನೆಟ್ ಮತ್ತು ಇತರ ಭಾಷೆಗಳಿಗೆ ಸ್ಟಾರ್ ನೆಟ್ವರ್ಕ್ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡಿದೆ . ಈ ಚಿತ್ರವು ಏಪ್ರಿಲ್ 12, 2024 ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಪ್ರೀಮಿಯರ್ ಅನ್ನು ಹೊಂದಿತ್ತು.ಅದೇ ದಿನ, ತೆಲುಗು ಡಬ್ ಆಹಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಪ್ರೇಮಲು ತಮಿಳು ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ . <ref>https://en.wikipedia.org/wiki/Premalu#cite_note-19</ref>
==ಆರತಕ್ಷತೆ==
;ವಿಮರ್ಶಾತ್ಮಕ ಪ್ರತಿಕ್ರಿಯೆ
ಪ್ರೇಮಲು ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಪಿಂಕ್ವಿಲ್ಲಾದ ನಿಖಿಲ್ ಸೆಬಾಸ್ಟಿಯನ್ 4/5 ನಕ್ಷತ್ರಗಳನ್ನು ನೀಡಿ " ತಣ್ಣೀರು ಮಠನ್ ದಿನಂಗಲ್ ನಂತರದ ಗಿರೀಶ್ ಎಡಿ ಅವರ ಅತ್ಯುತ್ತಮ ಕೃತಿ ಪ್ರೇಮಲು ನಿಸ್ಸಂದೇಹವಾಗಿ ಗುರುತಿಸುತ್ತದೆ . ನೀವು ಎರಡೂವರೆ ಗಂಟೆಗಳ ಕಾಲ ಜೀವನದ ಒತ್ತಡಗಳಿಂದ ಪಾರಾಗಿ ನಗು ಮತ್ತು ಆನಂದದಲ್ಲಿ ಮುಳುಗಲು ಬಯಸಿದರೆ, ಮುಂದೆ ನೋಡಬೇಡಿ - ಪ್ರೇಮಲುಗೆ ಟಿಕೆಟ್ ಬುಕ್ ಮಾಡುವುದು ಪರಿಪೂರ್ಣ ಆಯ್ಕೆಯಾಗಿದೆ" ಎಂದು ಬರೆದಿದ್ದಾರೆ. <ref>https://www.pinkvilla.com/entertainment/reviews/premalu-movie-review-girish-ads-latest-gen-z-romantic-comedy-is-hilariously-relatable-and-aims-as-a-potential-blockbuster-1277599</ref>
ದಿ ಇಂಡಿಯನ್ ಎಕ್ಸ್ಪ್ರೆಸ್ನ ಆನಂದು ಸುರೇಶ್ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ಗಿರೀಶ್ ಎಡಿ ಅವರ ತಣ್ಣೀರ್ ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯ ಅವರಂತೆಯೇ , ಈ ನಸ್ಲೆನ್, ಮಮಿತಾ ಬೈಜು ನಟಿಸಿದ ಚಿತ್ರವು ಸನ್ನಿವೇಶ ಮತ್ತು ವೀಕ್ಷಣಾ ಹಾಸ್ಯವನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಆದರೂ, ಗಿರೀಶ್ ಪ್ರೇಮಲು ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಖಚಿತಪಡಿಸುತ್ತದೆ" ಎಂದು ಬರೆದಿದ್ದಾರೆ. <ref>https://en.wikipedia.org/wiki/Premalu#cite_note-21</ref> OTTplay ನ ಗಾಯತ್ರಿ ಕೃಷ್ಣ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ನಸ್ಲೆನ್ ಮತ್ತು ಮಮಿತಾ ಬೈಜು ನಟಿಸಿದ ಪ್ರೇಮಲು ಚಿತ್ರವು ಯೋಗ್ಯವಾದ ಪ್ರಣಯ ಹಾಸ್ಯ ಚಿತ್ರವಾಗಿದೆ, ಇದು ಗಿರೀಶ್ ಎಡಿ ಅವರ ಹಿಂದಿನ ಚಿತ್ರಗಳಂತೆ ಇದನ್ನು ಮತ್ತೆ ವೀಕ್ಷಿಸುವಂತೆ ಮಾಡುತ್ತದೆ" ಎಂದು ಬರೆದಿದ್ದಾರೆ. <ref>https://www.ottplay.com/review/premalu-review-naslens-premalu-is-a-decent-romantic-drama-enhanced-by-its-impromptu-humour/54c1208204115</ref>
"ತನ್ನೀರ್ ಮಥನ್.. ಗಿರೀಶ್ಗೆ ಗೆಲುವಿನ ಚೊಚ್ಚಲ ಚಿತ್ರವಾಗಿದ್ದರೂ, ಸೂಪರ್ ಶರಣ್ಯ ಅರ್ಧದಷ್ಟು ಮಾತ್ರ ತೃಪ್ತಿ ತಂದಿತು. ಪ್ರೇಮಲು ತನ್ನ ಮೂರನೇ ಚಿತ್ರದಲ್ಲೂ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಂಡಿದ್ದಾನೆ, ಏಕೆಂದರೆ ಪ್ರೇಮಲು ಒಂದು ಸಾಮಾನ್ಯ ಕಥೆಯ ತಾಜಾ, ಹಾಸ್ಯಮಯ ನಿರೂಪಣೆಯೊಂದಿಗೆ ವಿಜೇತವಾಗಿದೆ."<ref>https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece</ref> ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಅಶ್ವಿನ್ ದೇವನ್ "ಗಿರೀಶ್ ಅವರ ಹಿಂದಿನ ಚಿತ್ರಗಳಾದ ತನ್ನೀರ್ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯಗಳಲ್ಲಿ ನಾವು ನೋಡಿರುವ ವಿಶಿಷ್ಟ ಶೈಲಿಯು ಪ್ರೇಮಳು ಚಿತ್ರದಲ್ಲಿ ಹೆಚ್ಚು ಸ್ಪಷ್ಟವಾಗಿದೆ " ಎಂದು ಬರೆದಿದ್ದಾರೆ. <ref>https://www.newindianexpress.com/entertainment/malayalam/2024/Feb/10/premalu-movie-review-this-adorable-rom-com-hits-the-right-spots</ref>
===ಬಾಕ್ಸ್ ಆಫೀಸ್===
ಪ್ರೇಮಲು ಭಾರತದಲ್ಲಿ ₹ 93.65 ಕೋಟಿಗೂ ಹೆಚ್ಚು (ಕೇರಳದಿಂದ ₹ 62.75 ಕೋಟಿ) ಮತ್ತು ವಿದೇಶಗಳಲ್ಲಿ ₹ 42.25 ಕೋಟಿ ಗಳಿಸಿದೆ , ವಿಶ್ವಾದ್ಯಂತ ಒಟ್ಟು ₹ 136.25 ಕೋಟಿ ಗಳಿಸಿದೆ. <ref>https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638</ref> ಈ ಚಿತ್ರವು ತವರು ರಾಜ್ಯವಾದ ಕೇರಳದಿಂದ ₹ 62.75 ಕೋಟಿ ಗಳಿಸಿದೆ ಮತ್ತು ಕೇರಳದ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ . <ref>https://www.asianetnews.com/entertainment/box-office/2024-top-20-kerala-grossers-aadujeevitham-aavesham-guruvayoorambala-nadayil-turbo-seia6a</ref> ಪ್ರೇಮಲು ವಿದೇಶಿ ಮಾರುಕಟ್ಟೆ, ಭಾರತದ ಉಳಿದ ಭಾಗ ಮತ್ತು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
7mv9f20e8jgut8ti4ksrthmnulhl7tq
1382534
1382533
2026-08-14T18:09:32Z
Pragathi. BH
88266
1382534
wikitext
text/x-wiki
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು [[ತಿರುವನಂತಪುರಂ ಜಿಲ್ಲೆ|ತಿರುವನಂತಪುರದಲ್ಲಿ]] ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು [[ಆಕಾಶ್ ಗುಪ್ತಾ|ಆಕಾಶ್]] [[ಜೋಸೆಫ್ ಅಡಿಸನ್|ಜೋಸೆಫ್ ವರ್ಗೀಸ್]] ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
[[ಸಚಿನ್ ತೆಂಡೂಲ್ಕರ್|ಸಚಿನ್]] ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. [[ರೈಲು]] ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
==ಪಾತ್ರವರ್ಗ==
* ಸಚಿನ್ ಸಂತೋಷ್ ಪಾತ್ರದಲ್ಲಿ ನಸ್ಲೆನ್
* ರೀನು ರಾಯ್ ಪಾತ್ರದಲ್ಲಿ ಮಮಿತಾ ಬೈಜು , ಸಚಿನ್ ಅವರ ಪ್ರೀತಿ ಪಾತ್ರ
* ಸಂಗೀತ್ ಪ್ರತಾಪ್ ಅಮಲ್ ಡೇವಿಸ್ ಪಾತ್ರದಲ್ಲಿ, ಸಚಿನ್ ಅವರ ಆತ್ಮೀಯ ಸ್ನೇಹಿತ
* ಕಾರ್ತಿಕಾ ಪಾತ್ರದಲ್ಲಿ ಅಖಿಲಾ ಭಾರ್ಗವನ್ , ರೀನು ಅವರ ಆತ್ಮೀಯ ಗೆಳತಿ
* ಶ್ಯಾಮ್ ಮೋಹನ್ ಆದಿತ್ಯನ್ ಆರ್ ಕೃಷ್ಣನ್ (ಆದಿ), ರೀನು ಅವರ ಆಫೀಸ್ ಮೇಟ್ ಮತ್ತು ಬೆಸ್ಟ್ ಆಗಿ
* ಮೀನಾಕ್ಷಿ ರವೀಂದ್ರನ್ ನಿಹಾರಿಕಾ ಅಕಾ "ಅಲೆಮಾರಿ", ಕಾರ್ತಿಕಾ ಅವರ ರೂಮ್ಮೇಟ್
* ಗೇಟ್ ಕೋಚಿಂಗ್ ಸೆಂಟರ್ನಲ್ಲಿ ಸಚಿನ್ನ ಬೋಧಕ ಶೋಭಿ ಸರ್ ಆಗಿ ಅಲ್ತಾಫ್ ಸಲೀಂ
* ಸುಬಿನ್ ಪಾತ್ರದಲ್ಲಿ ಶಮೀರ್ ಖಾನ್
* ವೈಶಾಖ್ ಮುರಳಿಯಾಗಿ ಜಾರ್ಜ್ ವಿನ್ಸೆಂಟ್
* ಥಾಮಸ್ನ ಮ್ಯಾನೇಜರ್ ಆಗಿ ರಂಜಿತ್ ನಾರಾಯಣ ಕುರುಪ್
* ಸಚಿನ್ ತಂದೆಯಾಗಿ ಕೆ.ಎಸ್. ಪ್ರಸಾದ್
* ಸಚಿನ್ ತಾಯಿ ಬೀನಾ ಟೀಚರ್ ಆಗಿ ಪ್ರಿಯಾ ಶ್ರೀಜಿತ್
* ರೀನು ತಂದೆಯಾಗಿ ಗೋಪು ಕೇಶವ್
* ರೀನು ಅವರ ತಾಯಿಯಾಗಿ ರಂಜಿನಿ ಜಾರ್ಜ್
* ಸಚಿನ್ ಅವರ ಮಾಜಿ ಪ್ರೇಯಸಿ ಅಂಜಲಿಯಾಗಿ ಸುಪರ್ಣ ಎಸ್.
* ಸಚಿನ್ ಸಹೋದರಿ ಸವಿತಾ ಸಂತೋಷ್ ಪಾತ್ರದಲ್ಲಿ ಅಯನಾ ಬಾಬು
* ಸಚಿನ್ ಸ್ನೇಹಿತ ಜೈನ್ ಪಾತ್ರದಲ್ಲಿ ದಿಲೀಪ್ ಮೋಹನ್
* ಅಮಲ್ನ ಸೋದರಸಂಬಂಧಿ ಥಾಮಸ್ ಆಗಿ ಮ್ಯಾಥ್ಯೂ ಥಾಮಸ್ (ವಿಸ್ತೃತ ಅತಿಥಿ ಪಾತ್ರ)
* ಪಂಬವಸನ್ ಆಗಿ ಶ್ಯಾಮ್ ಪುಷ್ಕರನ್ , ಆದಿಯ ಸ್ನೇಹಿತ ಮತ್ತು ಸಹಾಯಕ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
ಜುಲೈ 4, 2023 ರಂದು, ಗಿರೀಶ್ ಎ.ಡಿ. ಅವರು ತಮ್ಮ ನಿರ್ದೇಶನದ 'ಐ ಆಮ್ ಕಥಲನ್' ಚಿತ್ರದ ನಂತರ ನಸ್ಲೆನ್ ಮತ್ತು ಮಮಿತಾ ಬೈಜು ಅವರೊಂದಿಗೆ ಸಹಯೋಗ ಮಾಡುವುದಾಗಿ ಘೋಷಿಸಿದರು . ಈ ಚಿತ್ರದಲ್ಲಿ ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವರ ಮೂರನೇ ಸಹಯೋಗವಾಗಿದೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 5 ಎಂದು ಹೆಸರಿಸಲಾದ ಈ ಯೋಜನೆಯು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಲಿದೆ; ಅವರು ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ಸಹಯೋಗದೊಂದಿಗೆ ಇದಕ್ಕೆ ಹಣಕಾಸು ಒದಗಿಸಲಿದ್ದಾರೆ . <ref>https://timesofindia.indiatimes.com/entertainment/malayalam/movies/news/girish-ads-next-is-a-rom-com-starring-naslen-and-mamitha-baiju/articleshow/101492306.cms?_gl=1*1dxy704*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTI5MDYuNjAuMC4w#_ga=2.65245870.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಚಿತ್ರದ ಅಧಿಕೃತ ಶೀರ್ಷಿಕೆ, ಪ್ರೇಮಲು , ಡಿಸೆಂಬರ್ 1, 2023 ರಂದು ಘೋಷಿಸಲಾಯಿತು. <ref>https://timesofindia.indiatimes.com/entertainment/malayalam/movies/news/naslen-mamitha-baijus-rom-com-titled-premalu-first-look-out/articleshow/105647639.cms?_gl=1*apb5sw*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM5MDYuNTcuMC4w#_ga=2.191410858.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಚಿತ್ರೀಕರಣ==
ಜುಲೈ 9 , 2023 ರಂದು ಕೇರಳದ ತಿರುವನಂತಪುರಂನಲ್ಲಿ ಉದ್ಘಾಟನಾ ಪೂಜೆಯೊಂದಿಗೆ ಪ್ರಧಾನ ಛಾಯಾಗ್ರಹಣ ಮೊದಲ ವೇಳಾಪಟ್ಟಿಯೊಂದಿಗೆ ಪ್ರಾರಂಭವಾಯಿತು . ಈ ಯೋಜನೆಯನ್ನು ಕೊಚ್ಚಿ , ಹೈದರಾಬಾದ್ ಮತ್ತು ಪೊಲ್ಲಾಚಿಯಲ್ಲಿ 75 ದಿನಗಳ ಕಾಲ ಚಿತ್ರೀಕರಿಸುವ ನಿರೀಕ್ಷೆಯಿತ್ತು .<ref>https://timesofindia.indiatimes.com/entertainment/malayalam/movies/news/girish-ads-next-with-naslen-and-mamitha-baiju-starts-rolling/articleshow/101610271.cms?_gl=1*1vaz62r*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTMzMzkuNjAuMC4w#_ga=2.232371103.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಸೆಪ್ಟೆಂಬರ್ 15 ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಂಡಿತು . <ref>https://timesofindia.indiatimes.com/entertainment/malayalam/movies/news/its-a-wrap-for-nasleen-and-mamitha-baijus-film/articleshow/103663418.cms?_gl=1*1p1z221*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM3NDUuNTguMC4w#_ga=2.254345096.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಸಂಗೀತ==
;ಮುಖ್ಯ ಲೇಖನ: ಪ್ರೇಮಲು (ಧ್ವನಿಮುದ್ರಿಕೆ)
ಈ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಷ್ಣು ವಿಜಯ್ ಸಂಯೋಜಿಸಿದ್ದಾರೆ . ೧೯೯೬ ರ ದೇವರಾಗಂ ಚಿತ್ರದ ಕೆ.ಎಸ್. ಚಿತ್ರ ಮತ್ತು ಪಿ. ಉನ್ನಿಕೃಷ್ಣನ್ ಅವರ "ಯಾ ಯಾ ಯಾ ಯಾದವ" ಹಾಡನ್ನು ಮೂಲತಃ ಎಂ.ಎಂ. ಕೀರವಾಣಿ ಸಂಯೋಜಿಸಿದ್ದರು, ಇದನ್ನು ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಇದು ನಂತರ ಚಿತ್ರ ಬಿಡುಗಡೆಯಾದಾಗ ಜನಪ್ರಿಯವಾಯಿತು. ಚಲನಚಿತ್ರಗಳಿಂದ ಸ್ವಲ್ಪ ಸಮಯದ ವಿರಾಮದ ನಂತರ ಹಿರಿಯ ಕಲಾವಿದ ಕೆ.ಜಿ. ಮಾರ್ಕೋಸ್ "ತೆಲಂಗಾಣ ಬೊಮ್ಮಲು" ಎಂಬ ಹಾಡನ್ನು ಹಾಡಿದರು. [
<ref>https://timesofindia.indiatimes.com/entertainment/malayalam/movies/news/kg-markose-lends-his-voice-to-telangana-bommalu-song-in-premalu/articleshow/107529355.cms?from=mdr</ref>
==ಬಿಡುಗಡೆ==
;ನಾಟಕೀಯ
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. <ref>https://www.newindianexpress.com/entertainment/malayalam/2024/Feb/02/girish-ads-premalu-confirms-feb-9-release</ref> ತೆಲುಗು ಡಬ್ಬಿಂಗ್ ಆವೃತ್ತಿ ಮಾರ್ಚ್ 8 ರಂದು ಬಿಡುಗಡೆಯಾಯಿತು ಮತ್ತು ಒಂದು ವಾರದ ನಂತರ ತಮಿಳು ಡಬ್ಬಿಂಗ್ ಬಿಡುಗಡೆಯಾಯಿತು. <ref>https://www.news18.com/movies/s-s-karthikeya-to-distribute-telugu-version-of-premalu-in-theatres-know-release-date-8799525.html</ref>
ಇದನ್ನು ಕೇರಳದಲ್ಲಿ ಭಾವನಾ ರಿಲೀಸ್ ಬಿಡುಗಡೆ ಮಾಡಿತು. ಫಾರ್ಸ್ ಫಿಲ್ಮ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ವಿದೇಶಿ ಹಕ್ಕುಗಳನ್ನು ಪಡೆದುಕೊಂಡವು . <ref>https://www.filmcompanion.in/news/premalu-the-rom-com-of-the-year-goes-overseas</ref>ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ , ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ವಿತರಿಸಿದವು. <ref>https://www.newindianexpress.com/entertainment/telugu/2024/Feb/29/ss-karthikeya-to-distribute-premalu-in-telugu</ref> ತಮಿಳುನಾಡಿನಲ್ಲಿ, ವಿತರಣಾ ಹಕ್ಕುಗಳನ್ನು ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿತು .<ref>https://www.news18.com/movies/udhayanidhi-stalins-red-giant-movies-acquires-tamil-distribution-rights-of-premalu-8815274.html#google_vignette</ref>
==ಹೋಮ್ ಮೀಡಿಯಾ==
ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ+ ಹಾಟ್ಸ್ಟಾರ್ ಪಡೆದುಕೊಂಡಿದೆ ಮತ್ತು ಮಲಯಾಳಂ ಭಾಷೆಗೆ ಏಷ್ಯಾನೆಟ್ ಮತ್ತು ಇತರ ಭಾಷೆಗಳಿಗೆ ಸ್ಟಾರ್ ನೆಟ್ವರ್ಕ್ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡಿದೆ . ಈ ಚಿತ್ರವು ಏಪ್ರಿಲ್ 12, 2024 ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಪ್ರೀಮಿಯರ್ ಅನ್ನು ಹೊಂದಿತ್ತು.ಅದೇ ದಿನ, ತೆಲುಗು ಡಬ್ ಆಹಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಪ್ರೇಮಲು ತಮಿಳು ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ . <ref>https://en.wikipedia.org/wiki/Premalu#cite_note-19</ref>
==ಆರತಕ್ಷತೆ==
;ವಿಮರ್ಶಾತ್ಮಕ ಪ್ರತಿಕ್ರಿಯೆ
ಪ್ರೇಮಲು ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಪಿಂಕ್ವಿಲ್ಲಾದ ನಿಖಿಲ್ ಸೆಬಾಸ್ಟಿಯನ್ 4/5 ನಕ್ಷತ್ರಗಳನ್ನು ನೀಡಿ " ತಣ್ಣೀರು ಮಠನ್ ದಿನಂಗಲ್ ನಂತರದ ಗಿರೀಶ್ ಎಡಿ ಅವರ ಅತ್ಯುತ್ತಮ ಕೃತಿ ಪ್ರೇಮಲು ನಿಸ್ಸಂದೇಹವಾಗಿ ಗುರುತಿಸುತ್ತದೆ . ನೀವು ಎರಡೂವರೆ ಗಂಟೆಗಳ ಕಾಲ ಜೀವನದ ಒತ್ತಡಗಳಿಂದ ಪಾರಾಗಿ ನಗು ಮತ್ತು ಆನಂದದಲ್ಲಿ ಮುಳುಗಲು ಬಯಸಿದರೆ, ಮುಂದೆ ನೋಡಬೇಡಿ - ಪ್ರೇಮಲುಗೆ ಟಿಕೆಟ್ ಬುಕ್ ಮಾಡುವುದು ಪರಿಪೂರ್ಣ ಆಯ್ಕೆಯಾಗಿದೆ" ಎಂದು ಬರೆದಿದ್ದಾರೆ. <ref>https://www.pinkvilla.com/entertainment/reviews/premalu-movie-review-girish-ads-latest-gen-z-romantic-comedy-is-hilariously-relatable-and-aims-as-a-potential-blockbuster-1277599</ref>
ದಿ ಇಂಡಿಯನ್ ಎಕ್ಸ್ಪ್ರೆಸ್ನ ಆನಂದು ಸುರೇಶ್ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ಗಿರೀಶ್ ಎಡಿ ಅವರ ತಣ್ಣೀರ್ ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯ ಅವರಂತೆಯೇ , ಈ ನಸ್ಲೆನ್, ಮಮಿತಾ ಬೈಜು ನಟಿಸಿದ ಚಿತ್ರವು ಸನ್ನಿವೇಶ ಮತ್ತು ವೀಕ್ಷಣಾ ಹಾಸ್ಯವನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಆದರೂ, ಗಿರೀಶ್ ಪ್ರೇಮಲು ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಖಚಿತಪಡಿಸುತ್ತದೆ" ಎಂದು ಬರೆದಿದ್ದಾರೆ. <ref>https://en.wikipedia.org/wiki/Premalu#cite_note-21</ref> OTTplay ನ ಗಾಯತ್ರಿ ಕೃಷ್ಣ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ನಸ್ಲೆನ್ ಮತ್ತು ಮಮಿತಾ ಬೈಜು ನಟಿಸಿದ ಪ್ರೇಮಲು ಚಿತ್ರವು ಯೋಗ್ಯವಾದ ಪ್ರಣಯ ಹಾಸ್ಯ ಚಿತ್ರವಾಗಿದೆ, ಇದು ಗಿರೀಶ್ ಎಡಿ ಅವರ ಹಿಂದಿನ ಚಿತ್ರಗಳಂತೆ ಇದನ್ನು ಮತ್ತೆ ವೀಕ್ಷಿಸುವಂತೆ ಮಾಡುತ್ತದೆ" ಎಂದು ಬರೆದಿದ್ದಾರೆ. <ref>https://www.ottplay.com/review/premalu-review-naslens-premalu-is-a-decent-romantic-drama-enhanced-by-its-impromptu-humour/54c1208204115</ref>
"ತನ್ನೀರ್ ಮಥನ್.. ಗಿರೀಶ್ಗೆ ಗೆಲುವಿನ ಚೊಚ್ಚಲ ಚಿತ್ರವಾಗಿದ್ದರೂ, ಸೂಪರ್ ಶರಣ್ಯ ಅರ್ಧದಷ್ಟು ಮಾತ್ರ ತೃಪ್ತಿ ತಂದಿತು. ಪ್ರೇಮಲು ತನ್ನ ಮೂರನೇ ಚಿತ್ರದಲ್ಲೂ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಂಡಿದ್ದಾನೆ, ಏಕೆಂದರೆ ಪ್ರೇಮಲು ಒಂದು ಸಾಮಾನ್ಯ ಕಥೆಯ ತಾಜಾ, ಹಾಸ್ಯಮಯ ನಿರೂಪಣೆಯೊಂದಿಗೆ ವಿಜೇತವಾಗಿದೆ."<ref>https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece</ref> ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಅಶ್ವಿನ್ ದೇವನ್ "ಗಿರೀಶ್ ಅವರ ಹಿಂದಿನ ಚಿತ್ರಗಳಾದ ತನ್ನೀರ್ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯಗಳಲ್ಲಿ ನಾವು ನೋಡಿರುವ ವಿಶಿಷ್ಟ ಶೈಲಿಯು ಪ್ರೇಮಳು ಚಿತ್ರದಲ್ಲಿ ಹೆಚ್ಚು ಸ್ಪಷ್ಟವಾಗಿದೆ " ಎಂದು ಬರೆದಿದ್ದಾರೆ. <ref>https://www.newindianexpress.com/entertainment/malayalam/2024/Feb/10/premalu-movie-review-this-adorable-rom-com-hits-the-right-spots</ref>
===ಬಾಕ್ಸ್ ಆಫೀಸ್===
ಪ್ರೇಮಲು ಭಾರತದಲ್ಲಿ ₹ 93.65 ಕೋಟಿಗೂ ಹೆಚ್ಚು (ಕೇರಳದಿಂದ ₹ 62.75 ಕೋಟಿ) ಮತ್ತು ವಿದೇಶಗಳಲ್ಲಿ ₹ 42.25 ಕೋಟಿ ಗಳಿಸಿದೆ , ವಿಶ್ವಾದ್ಯಂತ ಒಟ್ಟು ₹ 136.25 ಕೋಟಿ ಗಳಿಸಿದೆ. <ref>https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638</ref> ಈ ಚಿತ್ರವು ತವರು ರಾಜ್ಯವಾದ ಕೇರಳದಿಂದ ₹ 62.75 ಕೋಟಿ ಗಳಿಸಿದೆ ಮತ್ತು ಕೇರಳದ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ . <ref>https://www.asianetnews.com/entertainment/box-office/2024-top-20-kerala-grossers-aadujeevitham-aavesham-guruvayoorambala-nadayil-turbo-seia6a</ref> ಪ್ರೇಮಲು ವಿದೇಶಿ ಮಾರುಕಟ್ಟೆ, ಭಾರತದ ಉಳಿದ ಭಾಗ ಮತ್ತು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ngrpandiv9kad9rurvdy00lkn6f0tw4
1382536
1382534
2026-08-14T18:11:27Z
Pragathi. BH
88266
1382536
wikitext
text/x-wiki
{{Short description|Malayalam film directed by Girish A.D in 2024}}
{{other uses|Prema (disambiguation)}}
{{Use dmy dates|date=February 2024}}
{{Use Indian English|date=February 2024}}
{{Infobox film
| image = Premalu film poster.jpg
| caption = Theatrical release poster
| director = [[Girish A. D.]]
| writer = {{ubl | Girish A. D. | Kiran Josey}}
| producer = {{ubl|[[Fahadh Faasil]]|[[Dileesh Pothan]]|[[Syam Pushkaran]]}}
| starring = [[Naslen]]<br>[[Mamitha Baiju]]<br>[[Sangeeth Prathap]]<br>[[Akhila Bhargavan]]<br>[[Shyam Mohan]]
| cinematography = Ajmal Sabu
| editing = Akash Joseph Varghese
| music = [[Vishnu Vijay]]<br>[[M. M. Keeravani]] ({{abbr|unc.|uncredited}}, 1 song)
| studio = {{ubl
| Bhavana Studios
| [[Fahadh Faasil|Fahadh Faasil and Friends]]
| [[Working Class Hero (Film Production Company)|Working Class Hero]]
}}
| distributor = {{ubl
| Bhavana Release
}}
| released = {{Film date|df=yes|2024|02|09}}
| country = [[India]]
| runtime = 156 minutes<ref>{{Cite web |date=2024-04-12 |title=Premalu Movie Review: Nelson, Mamitha Baiju Starrer Is A Rollercoaster Of Love, Laughter, And Surprises |url=https://www.timesnownews.com/entertainment-news/reviews/web-series/premalu-movie-review-girish-a-ds-directorial-is-a-rollercoaster-of-love-laughter-and-surprises-review-108860342 |access-date=2024-04-12 |website=TimesNow |language=en |archive-date=14 April 2024 |archive-url=https://web.archive.org/web/20240414234134/https://www.timesnownews.com/entertainment-news/reviews/web-series/premalu-movie-review-girish-a-ds-directorial-is-a-rollercoaster-of-love-laughter-and-surprises-review-108860342 |url-status=live }}</ref><ref>{{Cite news |last=Praveen |first=S. R. |date=2024-02-09 |title='Premalu' movie review: Girish AD's youthful drama is a winner with its fresh, humorous treatment of a run-of-the-mill story |url=https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece |access-date=2024-04-12 |work=The Hindu |language=en-IN |issn=0971-751X |archive-date=11 February 2024 |archive-url=https://web.archive.org/web/20240211231545/https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece |url-status=live }}</ref>
| language = [[Malayalam]]
| budget = {{INR|3 crore}}<ref>{{Cite web |date=2024-03-13 |title=Premalu Becomes Fifth Malayalam Film To Enter Rs 100 Crore Club |url=https://www.news18.com/movies/premalu-becomes-fifth-malayalam-film-to-enter-rs-100-crore-club-8814030.html |access-date=2024-04-12 |website=News18 |language=en |archive-date=21 April 2024 |archive-url=https://web.archive.org/web/20240421172409/https://www.news18.com/movies/premalu-becomes-fifth-malayalam-film-to-enter-rs-100-crore-club-8814030.html |url-status=live }}</ref><ref>{{Cite web |title=India's most profitable film of 2024 earned 45x its budget, ₹3 crore movie with no stars beat Pushpa 2, Kalki, Stree 2 |url=https://www.hindustantimes.com/entertainment/others/indias-most-profitable-film-of-2024-premalu-box-office-45x-its-budget-3-crore-beat-pushpa-2-kalki-2898-ad-stree-2-101735886029776.html |access-date=2025-07-01 |website=[[Hindustan Times]] |date=3 January 2025 }}</ref>
| gross = {{estimation}} {{INR|136.25 crore}}<!--Must be attributed to a reliable published source with an established reputation for fact-checking. No blogs, no IMDb.--><ref>{{Cite web|title=Year Ender 2024: Top 10 highest-grossing Mollywood movies at worldwide box office; Manjummel Boys emerges victorious|url=https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638|date=2025-01-01|website=[[Pinkvilla]]|language=en}}</ref>
}}
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು [[ತಿರುವನಂತಪುರಂ ಜಿಲ್ಲೆ|ತಿರುವನಂತಪುರದಲ್ಲಿ]] ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು [[ಆಕಾಶ್ ಗುಪ್ತಾ|ಆಕಾಶ್]] [[ಜೋಸೆಫ್ ಅಡಿಸನ್|ಜೋಸೆಫ್ ವರ್ಗೀಸ್]] ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
[[ಸಚಿನ್ ತೆಂಡೂಲ್ಕರ್|ಸಚಿನ್]] ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. [[ರೈಲು]] ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
==ಪಾತ್ರವರ್ಗ==
* ಸಚಿನ್ ಸಂತೋಷ್ ಪಾತ್ರದಲ್ಲಿ ನಸ್ಲೆನ್
* ರೀನು ರಾಯ್ ಪಾತ್ರದಲ್ಲಿ ಮಮಿತಾ ಬೈಜು , ಸಚಿನ್ ಅವರ ಪ್ರೀತಿ ಪಾತ್ರ
* ಸಂಗೀತ್ ಪ್ರತಾಪ್ ಅಮಲ್ ಡೇವಿಸ್ ಪಾತ್ರದಲ್ಲಿ, ಸಚಿನ್ ಅವರ ಆತ್ಮೀಯ ಸ್ನೇಹಿತ
* ಕಾರ್ತಿಕಾ ಪಾತ್ರದಲ್ಲಿ ಅಖಿಲಾ ಭಾರ್ಗವನ್ , ರೀನು ಅವರ ಆತ್ಮೀಯ ಗೆಳತಿ
* ಶ್ಯಾಮ್ ಮೋಹನ್ ಆದಿತ್ಯನ್ ಆರ್ ಕೃಷ್ಣನ್ (ಆದಿ), ರೀನು ಅವರ ಆಫೀಸ್ ಮೇಟ್ ಮತ್ತು ಬೆಸ್ಟ್ ಆಗಿ
* ಮೀನಾಕ್ಷಿ ರವೀಂದ್ರನ್ ನಿಹಾರಿಕಾ ಅಕಾ "ಅಲೆಮಾರಿ", ಕಾರ್ತಿಕಾ ಅವರ ರೂಮ್ಮೇಟ್
* ಗೇಟ್ ಕೋಚಿಂಗ್ ಸೆಂಟರ್ನಲ್ಲಿ ಸಚಿನ್ನ ಬೋಧಕ ಶೋಭಿ ಸರ್ ಆಗಿ ಅಲ್ತಾಫ್ ಸಲೀಂ
* ಸುಬಿನ್ ಪಾತ್ರದಲ್ಲಿ ಶಮೀರ್ ಖಾನ್
* ವೈಶಾಖ್ ಮುರಳಿಯಾಗಿ ಜಾರ್ಜ್ ವಿನ್ಸೆಂಟ್
* ಥಾಮಸ್ನ ಮ್ಯಾನೇಜರ್ ಆಗಿ ರಂಜಿತ್ ನಾರಾಯಣ ಕುರುಪ್
* ಸಚಿನ್ ತಂದೆಯಾಗಿ ಕೆ.ಎಸ್. ಪ್ರಸಾದ್
* ಸಚಿನ್ ತಾಯಿ ಬೀನಾ ಟೀಚರ್ ಆಗಿ ಪ್ರಿಯಾ ಶ್ರೀಜಿತ್
* ರೀನು ತಂದೆಯಾಗಿ ಗೋಪು ಕೇಶವ್
* ರೀನು ಅವರ ತಾಯಿಯಾಗಿ ರಂಜಿನಿ ಜಾರ್ಜ್
* ಸಚಿನ್ ಅವರ ಮಾಜಿ ಪ್ರೇಯಸಿ ಅಂಜಲಿಯಾಗಿ ಸುಪರ್ಣ ಎಸ್.
* ಸಚಿನ್ ಸಹೋದರಿ ಸವಿತಾ ಸಂತೋಷ್ ಪಾತ್ರದಲ್ಲಿ ಅಯನಾ ಬಾಬು
* ಸಚಿನ್ ಸ್ನೇಹಿತ ಜೈನ್ ಪಾತ್ರದಲ್ಲಿ ದಿಲೀಪ್ ಮೋಹನ್
* ಅಮಲ್ನ ಸೋದರಸಂಬಂಧಿ ಥಾಮಸ್ ಆಗಿ ಮ್ಯಾಥ್ಯೂ ಥಾಮಸ್ (ವಿಸ್ತೃತ ಅತಿಥಿ ಪಾತ್ರ)
* ಪಂಬವಸನ್ ಆಗಿ ಶ್ಯಾಮ್ ಪುಷ್ಕರನ್ , ಆದಿಯ ಸ್ನೇಹಿತ ಮತ್ತು ಸಹಾಯಕ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
ಜುಲೈ 4, 2023 ರಂದು, ಗಿರೀಶ್ ಎ.ಡಿ. ಅವರು ತಮ್ಮ ನಿರ್ದೇಶನದ 'ಐ ಆಮ್ ಕಥಲನ್' ಚಿತ್ರದ ನಂತರ ನಸ್ಲೆನ್ ಮತ್ತು ಮಮಿತಾ ಬೈಜು ಅವರೊಂದಿಗೆ ಸಹಯೋಗ ಮಾಡುವುದಾಗಿ ಘೋಷಿಸಿದರು . ಈ ಚಿತ್ರದಲ್ಲಿ ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವರ ಮೂರನೇ ಸಹಯೋಗವಾಗಿದೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 5 ಎಂದು ಹೆಸರಿಸಲಾದ ಈ ಯೋಜನೆಯು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಲಿದೆ; ಅವರು ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ಸಹಯೋಗದೊಂದಿಗೆ ಇದಕ್ಕೆ ಹಣಕಾಸು ಒದಗಿಸಲಿದ್ದಾರೆ . <ref>https://timesofindia.indiatimes.com/entertainment/malayalam/movies/news/girish-ads-next-is-a-rom-com-starring-naslen-and-mamitha-baiju/articleshow/101492306.cms?_gl=1*1dxy704*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTI5MDYuNjAuMC4w#_ga=2.65245870.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಚಿತ್ರದ ಅಧಿಕೃತ ಶೀರ್ಷಿಕೆ, ಪ್ರೇಮಲು , ಡಿಸೆಂಬರ್ 1, 2023 ರಂದು ಘೋಷಿಸಲಾಯಿತು. <ref>https://timesofindia.indiatimes.com/entertainment/malayalam/movies/news/naslen-mamitha-baijus-rom-com-titled-premalu-first-look-out/articleshow/105647639.cms?_gl=1*apb5sw*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM5MDYuNTcuMC4w#_ga=2.191410858.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಚಿತ್ರೀಕರಣ==
ಜುಲೈ 9 , 2023 ರಂದು ಕೇರಳದ ತಿರುವನಂತಪುರಂನಲ್ಲಿ ಉದ್ಘಾಟನಾ ಪೂಜೆಯೊಂದಿಗೆ ಪ್ರಧಾನ ಛಾಯಾಗ್ರಹಣ ಮೊದಲ ವೇಳಾಪಟ್ಟಿಯೊಂದಿಗೆ ಪ್ರಾರಂಭವಾಯಿತು . ಈ ಯೋಜನೆಯನ್ನು ಕೊಚ್ಚಿ , ಹೈದರಾಬಾದ್ ಮತ್ತು ಪೊಲ್ಲಾಚಿಯಲ್ಲಿ 75 ದಿನಗಳ ಕಾಲ ಚಿತ್ರೀಕರಿಸುವ ನಿರೀಕ್ಷೆಯಿತ್ತು .<ref>https://timesofindia.indiatimes.com/entertainment/malayalam/movies/news/girish-ads-next-with-naslen-and-mamitha-baiju-starts-rolling/articleshow/101610271.cms?_gl=1*1vaz62r*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTMzMzkuNjAuMC4w#_ga=2.232371103.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಸೆಪ್ಟೆಂಬರ್ 15 ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಂಡಿತು . <ref>https://timesofindia.indiatimes.com/entertainment/malayalam/movies/news/its-a-wrap-for-nasleen-and-mamitha-baijus-film/articleshow/103663418.cms?_gl=1*1p1z221*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM3NDUuNTguMC4w#_ga=2.254345096.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಸಂಗೀತ==
;ಮುಖ್ಯ ಲೇಖನ: ಪ್ರೇಮಲು (ಧ್ವನಿಮುದ್ರಿಕೆ)
ಈ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಷ್ಣು ವಿಜಯ್ ಸಂಯೋಜಿಸಿದ್ದಾರೆ . ೧೯೯೬ ರ ದೇವರಾಗಂ ಚಿತ್ರದ ಕೆ.ಎಸ್. ಚಿತ್ರ ಮತ್ತು ಪಿ. ಉನ್ನಿಕೃಷ್ಣನ್ ಅವರ "ಯಾ ಯಾ ಯಾ ಯಾದವ" ಹಾಡನ್ನು ಮೂಲತಃ ಎಂ.ಎಂ. ಕೀರವಾಣಿ ಸಂಯೋಜಿಸಿದ್ದರು, ಇದನ್ನು ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಇದು ನಂತರ ಚಿತ್ರ ಬಿಡುಗಡೆಯಾದಾಗ ಜನಪ್ರಿಯವಾಯಿತು. ಚಲನಚಿತ್ರಗಳಿಂದ ಸ್ವಲ್ಪ ಸಮಯದ ವಿರಾಮದ ನಂತರ ಹಿರಿಯ ಕಲಾವಿದ ಕೆ.ಜಿ. ಮಾರ್ಕೋಸ್ "ತೆಲಂಗಾಣ ಬೊಮ್ಮಲು" ಎಂಬ ಹಾಡನ್ನು ಹಾಡಿದರು. [
<ref>https://timesofindia.indiatimes.com/entertainment/malayalam/movies/news/kg-markose-lends-his-voice-to-telangana-bommalu-song-in-premalu/articleshow/107529355.cms?from=mdr</ref>
==ಬಿಡುಗಡೆ==
;ನಾಟಕೀಯ
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. <ref>https://www.newindianexpress.com/entertainment/malayalam/2024/Feb/02/girish-ads-premalu-confirms-feb-9-release</ref> ತೆಲುಗು ಡಬ್ಬಿಂಗ್ ಆವೃತ್ತಿ ಮಾರ್ಚ್ 8 ರಂದು ಬಿಡುಗಡೆಯಾಯಿತು ಮತ್ತು ಒಂದು ವಾರದ ನಂತರ ತಮಿಳು ಡಬ್ಬಿಂಗ್ ಬಿಡುಗಡೆಯಾಯಿತು. <ref>https://www.news18.com/movies/s-s-karthikeya-to-distribute-telugu-version-of-premalu-in-theatres-know-release-date-8799525.html</ref>
ಇದನ್ನು ಕೇರಳದಲ್ಲಿ ಭಾವನಾ ರಿಲೀಸ್ ಬಿಡುಗಡೆ ಮಾಡಿತು. ಫಾರ್ಸ್ ಫಿಲ್ಮ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ವಿದೇಶಿ ಹಕ್ಕುಗಳನ್ನು ಪಡೆದುಕೊಂಡವು . <ref>https://www.filmcompanion.in/news/premalu-the-rom-com-of-the-year-goes-overseas</ref>ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ , ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ವಿತರಿಸಿದವು. <ref>https://www.newindianexpress.com/entertainment/telugu/2024/Feb/29/ss-karthikeya-to-distribute-premalu-in-telugu</ref> ತಮಿಳುನಾಡಿನಲ್ಲಿ, ವಿತರಣಾ ಹಕ್ಕುಗಳನ್ನು ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿತು .<ref>https://www.news18.com/movies/udhayanidhi-stalins-red-giant-movies-acquires-tamil-distribution-rights-of-premalu-8815274.html#google_vignette</ref>
==ಹೋಮ್ ಮೀಡಿಯಾ==
ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ+ ಹಾಟ್ಸ್ಟಾರ್ ಪಡೆದುಕೊಂಡಿದೆ ಮತ್ತು ಮಲಯಾಳಂ ಭಾಷೆಗೆ ಏಷ್ಯಾನೆಟ್ ಮತ್ತು ಇತರ ಭಾಷೆಗಳಿಗೆ ಸ್ಟಾರ್ ನೆಟ್ವರ್ಕ್ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡಿದೆ . ಈ ಚಿತ್ರವು ಏಪ್ರಿಲ್ 12, 2024 ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಪ್ರೀಮಿಯರ್ ಅನ್ನು ಹೊಂದಿತ್ತು.ಅದೇ ದಿನ, ತೆಲುಗು ಡಬ್ ಆಹಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಪ್ರೇಮಲು ತಮಿಳು ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ . <ref>https://en.wikipedia.org/wiki/Premalu#cite_note-19</ref>
==ಆರತಕ್ಷತೆ==
;ವಿಮರ್ಶಾತ್ಮಕ ಪ್ರತಿಕ್ರಿಯೆ
ಪ್ರೇಮಲು ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಪಿಂಕ್ವಿಲ್ಲಾದ ನಿಖಿಲ್ ಸೆಬಾಸ್ಟಿಯನ್ 4/5 ನಕ್ಷತ್ರಗಳನ್ನು ನೀಡಿ " ತಣ್ಣೀರು ಮಠನ್ ದಿನಂಗಲ್ ನಂತರದ ಗಿರೀಶ್ ಎಡಿ ಅವರ ಅತ್ಯುತ್ತಮ ಕೃತಿ ಪ್ರೇಮಲು ನಿಸ್ಸಂದೇಹವಾಗಿ ಗುರುತಿಸುತ್ತದೆ . ನೀವು ಎರಡೂವರೆ ಗಂಟೆಗಳ ಕಾಲ ಜೀವನದ ಒತ್ತಡಗಳಿಂದ ಪಾರಾಗಿ ನಗು ಮತ್ತು ಆನಂದದಲ್ಲಿ ಮುಳುಗಲು ಬಯಸಿದರೆ, ಮುಂದೆ ನೋಡಬೇಡಿ - ಪ್ರೇಮಲುಗೆ ಟಿಕೆಟ್ ಬುಕ್ ಮಾಡುವುದು ಪರಿಪೂರ್ಣ ಆಯ್ಕೆಯಾಗಿದೆ" ಎಂದು ಬರೆದಿದ್ದಾರೆ. <ref>https://www.pinkvilla.com/entertainment/reviews/premalu-movie-review-girish-ads-latest-gen-z-romantic-comedy-is-hilariously-relatable-and-aims-as-a-potential-blockbuster-1277599</ref>
ದಿ ಇಂಡಿಯನ್ ಎಕ್ಸ್ಪ್ರೆಸ್ನ ಆನಂದು ಸುರೇಶ್ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ಗಿರೀಶ್ ಎಡಿ ಅವರ ತಣ್ಣೀರ್ ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯ ಅವರಂತೆಯೇ , ಈ ನಸ್ಲೆನ್, ಮಮಿತಾ ಬೈಜು ನಟಿಸಿದ ಚಿತ್ರವು ಸನ್ನಿವೇಶ ಮತ್ತು ವೀಕ್ಷಣಾ ಹಾಸ್ಯವನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಆದರೂ, ಗಿರೀಶ್ ಪ್ರೇಮಲು ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಖಚಿತಪಡಿಸುತ್ತದೆ" ಎಂದು ಬರೆದಿದ್ದಾರೆ. <ref>https://en.wikipedia.org/wiki/Premalu#cite_note-21</ref> OTTplay ನ ಗಾಯತ್ರಿ ಕೃಷ್ಣ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ನಸ್ಲೆನ್ ಮತ್ತು ಮಮಿತಾ ಬೈಜು ನಟಿಸಿದ ಪ್ರೇಮಲು ಚಿತ್ರವು ಯೋಗ್ಯವಾದ ಪ್ರಣಯ ಹಾಸ್ಯ ಚಿತ್ರವಾಗಿದೆ, ಇದು ಗಿರೀಶ್ ಎಡಿ ಅವರ ಹಿಂದಿನ ಚಿತ್ರಗಳಂತೆ ಇದನ್ನು ಮತ್ತೆ ವೀಕ್ಷಿಸುವಂತೆ ಮಾಡುತ್ತದೆ" ಎಂದು ಬರೆದಿದ್ದಾರೆ. <ref>https://www.ottplay.com/review/premalu-review-naslens-premalu-is-a-decent-romantic-drama-enhanced-by-its-impromptu-humour/54c1208204115</ref>
"ತನ್ನೀರ್ ಮಥನ್.. ಗಿರೀಶ್ಗೆ ಗೆಲುವಿನ ಚೊಚ್ಚಲ ಚಿತ್ರವಾಗಿದ್ದರೂ, ಸೂಪರ್ ಶರಣ್ಯ ಅರ್ಧದಷ್ಟು ಮಾತ್ರ ತೃಪ್ತಿ ತಂದಿತು. ಪ್ರೇಮಲು ತನ್ನ ಮೂರನೇ ಚಿತ್ರದಲ್ಲೂ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಂಡಿದ್ದಾನೆ, ಏಕೆಂದರೆ ಪ್ರೇಮಲು ಒಂದು ಸಾಮಾನ್ಯ ಕಥೆಯ ತಾಜಾ, ಹಾಸ್ಯಮಯ ನಿರೂಪಣೆಯೊಂದಿಗೆ ವಿಜೇತವಾಗಿದೆ."<ref>https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece</ref> ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಅಶ್ವಿನ್ ದೇವನ್ "ಗಿರೀಶ್ ಅವರ ಹಿಂದಿನ ಚಿತ್ರಗಳಾದ ತನ್ನೀರ್ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯಗಳಲ್ಲಿ ನಾವು ನೋಡಿರುವ ವಿಶಿಷ್ಟ ಶೈಲಿಯು ಪ್ರೇಮಳು ಚಿತ್ರದಲ್ಲಿ ಹೆಚ್ಚು ಸ್ಪಷ್ಟವಾಗಿದೆ " ಎಂದು ಬರೆದಿದ್ದಾರೆ. <ref>https://www.newindianexpress.com/entertainment/malayalam/2024/Feb/10/premalu-movie-review-this-adorable-rom-com-hits-the-right-spots</ref>
===ಬಾಕ್ಸ್ ಆಫೀಸ್===
ಪ್ರೇಮಲು ಭಾರತದಲ್ಲಿ ₹ 93.65 ಕೋಟಿಗೂ ಹೆಚ್ಚು (ಕೇರಳದಿಂದ ₹ 62.75 ಕೋಟಿ) ಮತ್ತು ವಿದೇಶಗಳಲ್ಲಿ ₹ 42.25 ಕೋಟಿ ಗಳಿಸಿದೆ , ವಿಶ್ವಾದ್ಯಂತ ಒಟ್ಟು ₹ 136.25 ಕೋಟಿ ಗಳಿಸಿದೆ. <ref>https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638</ref> ಈ ಚಿತ್ರವು ತವರು ರಾಜ್ಯವಾದ ಕೇರಳದಿಂದ ₹ 62.75 ಕೋಟಿ ಗಳಿಸಿದೆ ಮತ್ತು ಕೇರಳದ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ . <ref>https://www.asianetnews.com/entertainment/box-office/2024-top-20-kerala-grossers-aadujeevitham-aavesham-guruvayoorambala-nadayil-turbo-seia6a</ref> ಪ್ರೇಮಲು ವಿದೇಶಿ ಮಾರುಕಟ್ಟೆ, ಭಾರತದ ಉಳಿದ ಭಾಗ ಮತ್ತು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
6i027m4scba1qk9pdf79dx3mcuh27zj
1382537
1382536
2026-08-14T18:13:21Z
Pragathi. BH
88266
1382537
wikitext
text/x-wiki
{{Short description|Malayalam film directed by Girish A.D in 2024}}
{{other uses|Prema (disambiguation)}}
{{Use dmy dates|date=February 2024}}
{{Use Indian English|date=February 2024}}
{{Infobox film
| image = Premalu film poster.jpg
| caption = Theatrical release poster
| director = [[Girish A. D.]]
| writer = {{ubl | Girish A. D. | Kiran Josey}}
| producer = {{ubl|[[Fahadh Faasil]]|[[Dileesh Pothan]]|[[Syam Pushkaran]]}}
| starring = [[Naslen]]<br>[[Mamitha Baiju]]<br>[[Sangeeth Prathap]]<br>[[Akhila Bhargavan]]<br>[[Shyam Mohan]]
| cinematography = Ajmal Sabu
| editing = Akash Joseph Varghese
| music = [[Vishnu Vijay]]<br>[[M. M. Keeravani]] ({{abbr|unc.|uncredited}}, 1 song)
| studio = {{ubl
| Bhavana Studios
| [[Fahadh Faasil|Fahadh Faasil and Friends]]
| [[Working Class Hero (Film Production Company)|Working Class Hero]]
}}
| distributor = {{ubl
| Bhavana Release
}}
| released = {{Film date|df=yes|2024|02|09}}
| country = [[India]]
| runtime = 156 minutes<ref>{{Cite web |date=2024-04-12 |title=Premalu Movie Review: Nelson, Mamitha Baiju Starrer Is A Rollercoaster Of Love, Laughter, And Surprises |url=https://www.timesnownews.com/entertainment-news/reviews/web-series/premalu-movie-review-girish-a-ds-directorial-is-a-rollercoaster-of-love-laughter-and-surprises-review-108860342 |access-date=2024-04-12 |website=TimesNow |language=en |archive-date=14 April 2024 |archive-url=https://web.archive.org/web/20240414234134/https://www.timesnownews.com/entertainment-news/reviews/web-series/premalu-movie-review-girish-a-ds-directorial-is-a-rollercoaster-of-love-laughter-and-surprises-review-108860342 |url-status=live }}</ref><ref>{{Cite news |last=Praveen |first=S. R. |date=2024-02-09 |title='Premalu' movie review: Girish AD's youthful drama is a winner with its fresh, humorous treatment of a run-of-the-mill story |url=https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece |access-date=2024-04-12 |work=The Hindu |language=en-IN |issn=0971-751X |archive-date=11 February 2024 |archive-url=https://web.archive.org/web/20240211231545/https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece |url-status=live }}</ref>
| language = [[Malayalam]]
| budget = {{INR|3 crore}}<ref>{{Cite web |date=2024-03-13 |title=Premalu Becomes Fifth Malayalam Film To Enter Rs 100 Crore Club |url=https://www.news18.com/movies/premalu-becomes-fifth-malayalam-film-to-enter-rs-100-crore-club-8814030.html |access-date=2024-04-12 |website=News18 |language=en |archive-date=21 April 2024 |archive-url=https://web.archive.org/web/20240421172409/https://www.news18.com/movies/premalu-becomes-fifth-malayalam-film-to-enter-rs-100-crore-club-8814030.html |url-status=live }}</ref><ref>{{Cite web |title=India's most profitable film of 2024 earned 45x its budget, ₹3 crore movie with no stars beat Pushpa 2, Kalki, Stree 2 |url=https://www.hindustantimes.com/entertainment/others/indias-most-profitable-film-of-2024-premalu-box-office-45x-its-budget-3-crore-beat-pushpa-2-kalki-2898-ad-stree-2-101735886029776.html |access-date=2025-07-01 |website=[[Hindustan Times]] |date=3 January 2025 }}</ref>
| gross = {{estimation}} {{INR|136.25 crore}}<!--Must be attributed to a reliable published source with an established reputation for fact-checking. No blogs, no IMDb.--><ref>{{Cite web|title=Year Ender 2024: Top 10 highest-grossing Mollywood movies at worldwide box office; Manjummel Boys emerges victorious|url=https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638|date=2025-01-01|website=[[Pinkvilla]]|language=en}}</ref>
}}
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು [[ತಿರುವನಂತಪುರಂ ಜಿಲ್ಲೆ|ತಿರುವನಂತಪುರದಲ್ಲಿ]] ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು [[ಆಕಾಶ್ ಗುಪ್ತಾ|ಆಕಾಶ್]] [[ಜೋಸೆಫ್ ಅಡಿಸನ್|ಜೋಸೆಫ್ ವರ್ಗೀಸ್]] ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
[[ಸಚಿನ್ ತೆಂಡೂಲ್ಕರ್|ಸಚಿನ್]] ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. [[ರೈಲು]] ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
==ಪಾತ್ರವರ್ಗ==
* ಸಚಿನ್ ಸಂತೋಷ್ ಪಾತ್ರದಲ್ಲಿ ನಸ್ಲೆನ್
* ರೀನು ರಾಯ್ ಪಾತ್ರದಲ್ಲಿ ಮಮಿತಾ ಬೈಜು , ಸಚಿನ್ ಅವರ ಪ್ರೀತಿ ಪಾತ್ರ
* ಸಂಗೀತ್ ಪ್ರತಾಪ್ ಅಮಲ್ ಡೇವಿಸ್ ಪಾತ್ರದಲ್ಲಿ, ಸಚಿನ್ ಅವರ ಆತ್ಮೀಯ ಸ್ನೇಹಿತ
* ಕಾರ್ತಿಕಾ ಪಾತ್ರದಲ್ಲಿ ಅಖಿಲಾ ಭಾರ್ಗವನ್ , ರೀನು ಅವರ ಆತ್ಮೀಯ ಗೆಳತಿ
* ಶ್ಯಾಮ್ ಮೋಹನ್ ಆದಿತ್ಯನ್ ಆರ್ ಕೃಷ್ಣನ್ (ಆದಿ), ರೀನು ಅವರ ಆಫೀಸ್ ಮೇಟ್ ಮತ್ತು ಬೆಸ್ಟ್ ಆಗಿ
* ಮೀನಾಕ್ಷಿ ರವೀಂದ್ರನ್ ನಿಹಾರಿಕಾ ಅಕಾ "ಅಲೆಮಾರಿ", ಕಾರ್ತಿಕಾ ಅವರ ರೂಮ್ಮೇಟ್
* ಗೇಟ್ ಕೋಚಿಂಗ್ ಸೆಂಟರ್ನಲ್ಲಿ ಸಚಿನ್ನ ಬೋಧಕ ಶೋಭಿ ಸರ್ ಆಗಿ ಅಲ್ತಾಫ್ ಸಲೀಂ
* ಸುಬಿನ್ ಪಾತ್ರದಲ್ಲಿ ಶಮೀರ್ ಖಾನ್
* ವೈಶಾಖ್ ಮುರಳಿಯಾಗಿ ಜಾರ್ಜ್ ವಿನ್ಸೆಂಟ್
* ಥಾಮಸ್ನ ಮ್ಯಾನೇಜರ್ ಆಗಿ ರಂಜಿತ್ ನಾರಾಯಣ ಕುರುಪ್
* ಸಚಿನ್ ತಂದೆಯಾಗಿ ಕೆ.ಎಸ್. ಪ್ರಸಾದ್
* ಸಚಿನ್ ತಾಯಿ ಬೀನಾ ಟೀಚರ್ ಆಗಿ ಪ್ರಿಯಾ ಶ್ರೀಜಿತ್
* ರೀನು ತಂದೆಯಾಗಿ ಗೋಪು ಕೇಶವ್
* ರೀನು ಅವರ ತಾಯಿಯಾಗಿ ರಂಜಿನಿ ಜಾರ್ಜ್
* ಸಚಿನ್ ಅವರ ಮಾಜಿ ಪ್ರೇಯಸಿ ಅಂಜಲಿಯಾಗಿ ಸುಪರ್ಣ ಎಸ್.
* ಸಚಿನ್ ಸಹೋದರಿ ಸವಿತಾ ಸಂತೋಷ್ ಪಾತ್ರದಲ್ಲಿ ಅಯನಾ ಬಾಬು
* ಸಚಿನ್ ಸ್ನೇಹಿತ ಜೈನ್ ಪಾತ್ರದಲ್ಲಿ ದಿಲೀಪ್ ಮೋಹನ್
* ಅಮಲ್ನ ಸೋದರಸಂಬಂಧಿ ಥಾಮಸ್ ಆಗಿ ಮ್ಯಾಥ್ಯೂ ಥಾಮಸ್ (ವಿಸ್ತೃತ ಅತಿಥಿ ಪಾತ್ರ)
* ಪಂಬವಸನ್ ಆಗಿ ಶ್ಯಾಮ್ ಪುಷ್ಕರನ್ , ಆದಿಯ ಸ್ನೇಹಿತ ಮತ್ತು ಸಹಾಯಕ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
ಜುಲೈ 4, 2023 ರಂದು, ಗಿರೀಶ್ ಎ.ಡಿ. ಅವರು ತಮ್ಮ ನಿರ್ದೇಶನದ 'ಐ ಆಮ್ ಕಥಲನ್' ಚಿತ್ರದ ನಂತರ ನಸ್ಲೆನ್ ಮತ್ತು ಮಮಿತಾ ಬೈಜು ಅವರೊಂದಿಗೆ ಸಹಯೋಗ ಮಾಡುವುದಾಗಿ ಘೋಷಿಸಿದರು . ಈ ಚಿತ್ರದಲ್ಲಿ ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವರ ಮೂರನೇ ಸಹಯೋಗವಾಗಿದೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 5 ಎಂದು ಹೆಸರಿಸಲಾದ ಈ ಯೋಜನೆಯು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಲಿದೆ; ಅವರು ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ಸಹಯೋಗದೊಂದಿಗೆ ಇದಕ್ಕೆ ಹಣಕಾಸು ಒದಗಿಸಲಿದ್ದಾರೆ . <ref>https://timesofindia.indiatimes.com/entertainment/malayalam/movies/news/girish-ads-next-is-a-rom-com-starring-naslen-and-mamitha-baiju/articleshow/101492306.cms?_gl=1*1dxy704*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTI5MDYuNjAuMC4w#_ga=2.65245870.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಚಿತ್ರದ ಅಧಿಕೃತ ಶೀರ್ಷಿಕೆ, ಪ್ರೇಮಲು , ಡಿಸೆಂಬರ್ 1, 2023 ರಂದು ಘೋಷಿಸಲಾಯಿತು. <ref>https://timesofindia.indiatimes.com/entertainment/malayalam/movies/news/naslen-mamitha-baijus-rom-com-titled-premalu-first-look-out/articleshow/105647639.cms?_gl=1*apb5sw*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM5MDYuNTcuMC4w#_ga=2.191410858.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಚಿತ್ರೀಕರಣ==
ಜುಲೈ 9 , 2023 ರಂದು ಕೇರಳದ ತಿರುವನಂತಪುರಂನಲ್ಲಿ ಉದ್ಘಾಟನಾ ಪೂಜೆಯೊಂದಿಗೆ ಪ್ರಧಾನ ಛಾಯಾಗ್ರಹಣ ಮೊದಲ ವೇಳಾಪಟ್ಟಿಯೊಂದಿಗೆ ಪ್ರಾರಂಭವಾಯಿತು . ಈ ಯೋಜನೆಯನ್ನು ಕೊಚ್ಚಿ , ಹೈದರಾಬಾದ್ ಮತ್ತು ಪೊಲ್ಲಾಚಿಯಲ್ಲಿ 75 ದಿನಗಳ ಕಾಲ ಚಿತ್ರೀಕರಿಸುವ ನಿರೀಕ್ಷೆಯಿತ್ತು .<ref>https://timesofindia.indiatimes.com/entertainment/malayalam/movies/news/girish-ads-next-with-naslen-and-mamitha-baiju-starts-rolling/articleshow/101610271.cms?_gl=1*1vaz62r*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTMzMzkuNjAuMC4w#_ga=2.232371103.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಸೆಪ್ಟೆಂಬರ್ 15 ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಂಡಿತು . <ref>https://timesofindia.indiatimes.com/entertainment/malayalam/movies/news/its-a-wrap-for-nasleen-and-mamitha-baijus-film/articleshow/103663418.cms?_gl=1*1p1z221*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM3NDUuNTguMC4w#_ga=2.254345096.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಸಂಗೀತ==
;ಮುಖ್ಯ ಲೇಖನ: ಪ್ರೇಮಲು (ಧ್ವನಿಮುದ್ರಿಕೆ)
ಈ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಷ್ಣು ವಿಜಯ್ ಸಂಯೋಜಿಸಿದ್ದಾರೆ . ೧೯೯೬ ರ ದೇವರಾಗಂ ಚಿತ್ರದ ಕೆ.ಎಸ್. ಚಿತ್ರ ಮತ್ತು ಪಿ. ಉನ್ನಿಕೃಷ್ಣನ್ ಅವರ "ಯಾ ಯಾ ಯಾ ಯಾದವ" ಹಾಡನ್ನು ಮೂಲತಃ ಎಂ.ಎಂ. ಕೀರವಾಣಿ ಸಂಯೋಜಿಸಿದ್ದರು, ಇದನ್ನು ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಇದು ನಂತರ ಚಿತ್ರ ಬಿಡುಗಡೆಯಾದಾಗ ಜನಪ್ರಿಯವಾಯಿತು. ಚಲನಚಿತ್ರಗಳಿಂದ ಸ್ವಲ್ಪ ಸಮಯದ ವಿರಾಮದ ನಂತರ ಹಿರಿಯ ಕಲಾವಿದ ಕೆ.ಜಿ. ಮಾರ್ಕೋಸ್ "ತೆಲಂಗಾಣ ಬೊಮ್ಮಲು" ಎಂಬ ಹಾಡನ್ನು ಹಾಡಿದರು. [
<ref>https://timesofindia.indiatimes.com/entertainment/malayalam/movies/news/kg-markose-lends-his-voice-to-telangana-bommalu-song-in-premalu/articleshow/107529355.cms?from=mdr</ref>
==ಬಿಡುಗಡೆ==
;ನಾಟಕೀಯ
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. <ref>https://www.newindianexpress.com/entertainment/malayalam/2024/Feb/02/girish-ads-premalu-confirms-feb-9-release</ref> ತೆಲುಗು ಡಬ್ಬಿಂಗ್ ಆವೃತ್ತಿ ಮಾರ್ಚ್ 8 ರಂದು ಬಿಡುಗಡೆಯಾಯಿತು ಮತ್ತು ಒಂದು ವಾರದ ನಂತರ ತಮಿಳು ಡಬ್ಬಿಂಗ್ ಬಿಡುಗಡೆಯಾಯಿತು. <ref>https://www.news18.com/movies/s-s-karthikeya-to-distribute-telugu-version-of-premalu-in-theatres-know-release-date-8799525.html</ref>
ಇದನ್ನು ಕೇರಳದಲ್ಲಿ ಭಾವನಾ ರಿಲೀಸ್ ಬಿಡುಗಡೆ ಮಾಡಿತು. ಫಾರ್ಸ್ ಫಿಲ್ಮ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ವಿದೇಶಿ ಹಕ್ಕುಗಳನ್ನು ಪಡೆದುಕೊಂಡವು . <ref>https://www.filmcompanion.in/news/premalu-the-rom-com-of-the-year-goes-overseas</ref>ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ , ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ವಿತರಿಸಿದವು. <ref>https://www.newindianexpress.com/entertainment/telugu/2024/Feb/29/ss-karthikeya-to-distribute-premalu-in-telugu</ref> ತಮಿಳುನಾಡಿನಲ್ಲಿ, ವಿತರಣಾ ಹಕ್ಕುಗಳನ್ನು ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿತು .<ref>https://www.news18.com/movies/udhayanidhi-stalins-red-giant-movies-acquires-tamil-distribution-rights-of-premalu-8815274.html#google_vignette</ref>
==ಹೋಮ್ ಮೀಡಿಯಾ==
ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ+ ಹಾಟ್ಸ್ಟಾರ್ ಪಡೆದುಕೊಂಡಿದೆ ಮತ್ತು ಮಲಯಾಳಂ ಭಾಷೆಗೆ ಏಷ್ಯಾನೆಟ್ ಮತ್ತು ಇತರ ಭಾಷೆಗಳಿಗೆ ಸ್ಟಾರ್ ನೆಟ್ವರ್ಕ್ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡಿದೆ . ಈ ಚಿತ್ರವು ಏಪ್ರಿಲ್ 12, 2024 ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಪ್ರೀಮಿಯರ್ ಅನ್ನು ಹೊಂದಿತ್ತು.ಅದೇ ದಿನ, ತೆಲುಗು ಡಬ್ ಆಹಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಪ್ರೇಮಲು ತಮಿಳು ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ . <ref>https://en.wikipedia.org/wiki/Premalu#cite_note-19</ref>
==ಆರತಕ್ಷತೆ==
;ವಿಮರ್ಶಾತ್ಮಕ ಪ್ರತಿಕ್ರಿಯೆ
ಪ್ರೇಮಲು ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಪಿಂಕ್ವಿಲ್ಲಾದ ನಿಖಿಲ್ ಸೆಬಾಸ್ಟಿಯನ್ 4/5 ನಕ್ಷತ್ರಗಳನ್ನು ನೀಡಿ " ತಣ್ಣೀರು ಮಠನ್ ದಿನಂಗಲ್ ನಂತರದ ಗಿರೀಶ್ ಎಡಿ ಅವರ ಅತ್ಯುತ್ತಮ ಕೃತಿ ಪ್ರೇಮಲು ನಿಸ್ಸಂದೇಹವಾಗಿ ಗುರುತಿಸುತ್ತದೆ . ನೀವು ಎರಡೂವರೆ ಗಂಟೆಗಳ ಕಾಲ ಜೀವನದ ಒತ್ತಡಗಳಿಂದ ಪಾರಾಗಿ ನಗು ಮತ್ತು ಆನಂದದಲ್ಲಿ ಮುಳುಗಲು ಬಯಸಿದರೆ, ಮುಂದೆ ನೋಡಬೇಡಿ - ಪ್ರೇಮಲುಗೆ ಟಿಕೆಟ್ ಬುಕ್ ಮಾಡುವುದು ಪರಿಪೂರ್ಣ ಆಯ್ಕೆಯಾಗಿದೆ" ಎಂದು ಬರೆದಿದ್ದಾರೆ. <ref>https://www.pinkvilla.com/entertainment/reviews/premalu-movie-review-girish-ads-latest-gen-z-romantic-comedy-is-hilariously-relatable-and-aims-as-a-potential-blockbuster-1277599</ref>
ದಿ ಇಂಡಿಯನ್ ಎಕ್ಸ್ಪ್ರೆಸ್ನ ಆನಂದು ಸುರೇಶ್ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ಗಿರೀಶ್ ಎಡಿ ಅವರ ತಣ್ಣೀರ್ ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯ ಅವರಂತೆಯೇ , ಈ ನಸ್ಲೆನ್, ಮಮಿತಾ ಬೈಜು ನಟಿಸಿದ ಚಿತ್ರವು ಸನ್ನಿವೇಶ ಮತ್ತು ವೀಕ್ಷಣಾ ಹಾಸ್ಯವನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಆದರೂ, ಗಿರೀಶ್ ಪ್ರೇಮಲು ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಖಚಿತಪಡಿಸುತ್ತದೆ" ಎಂದು ಬರೆದಿದ್ದಾರೆ. <ref>https://en.wikipedia.org/wiki/Premalu#cite_note-21</ref> OTTplay ನ ಗಾಯತ್ರಿ ಕೃಷ್ಣ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ನಸ್ಲೆನ್ ಮತ್ತು ಮಮಿತಾ ಬೈಜು ನಟಿಸಿದ ಪ್ರೇಮಲು ಚಿತ್ರವು ಯೋಗ್ಯವಾದ ಪ್ರಣಯ ಹಾಸ್ಯ ಚಿತ್ರವಾಗಿದೆ, ಇದು ಗಿರೀಶ್ ಎಡಿ ಅವರ ಹಿಂದಿನ ಚಿತ್ರಗಳಂತೆ ಇದನ್ನು ಮತ್ತೆ ವೀಕ್ಷಿಸುವಂತೆ ಮಾಡುತ್ತದೆ" ಎಂದು ಬರೆದಿದ್ದಾರೆ. <ref>https://www.ottplay.com/review/premalu-review-naslens-premalu-is-a-decent-romantic-drama-enhanced-by-its-impromptu-humour/54c1208204115</ref>
"ತನ್ನೀರ್ ಮಥನ್.. ಗಿರೀಶ್ಗೆ ಗೆಲುವಿನ ಚೊಚ್ಚಲ ಚಿತ್ರವಾಗಿದ್ದರೂ, ಸೂಪರ್ ಶರಣ್ಯ ಅರ್ಧದಷ್ಟು ಮಾತ್ರ ತೃಪ್ತಿ ತಂದಿತು. ಪ್ರೇಮಲು ತನ್ನ ಮೂರನೇ ಚಿತ್ರದಲ್ಲೂ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಂಡಿದ್ದಾನೆ, ಏಕೆಂದರೆ ಪ್ರೇಮಲು ಒಂದು ಸಾಮಾನ್ಯ ಕಥೆಯ ತಾಜಾ, ಹಾಸ್ಯಮಯ ನಿರೂಪಣೆಯೊಂದಿಗೆ ವಿಜೇತವಾಗಿದೆ."<ref>https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece</ref> ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಅಶ್ವಿನ್ ದೇವನ್ "ಗಿರೀಶ್ ಅವರ ಹಿಂದಿನ ಚಿತ್ರಗಳಾದ ತನ್ನೀರ್ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯಗಳಲ್ಲಿ ನಾವು ನೋಡಿರುವ ವಿಶಿಷ್ಟ ಶೈಲಿಯು ಪ್ರೇಮಳು ಚಿತ್ರದಲ್ಲಿ ಹೆಚ್ಚು ಸ್ಪಷ್ಟವಾಗಿದೆ " ಎಂದು ಬರೆದಿದ್ದಾರೆ. <ref>https://www.newindianexpress.com/entertainment/malayalam/2024/Feb/10/premalu-movie-review-this-adorable-rom-com-hits-the-right-spots</ref>
===ಬಾಕ್ಸ್ ಆಫೀಸ್===
ಪ್ರೇಮಲು ಭಾರತದಲ್ಲಿ ₹ 93.65 ಕೋಟಿಗೂ ಹೆಚ್ಚು (ಕೇರಳದಿಂದ ₹ 62.75 ಕೋಟಿ) ಮತ್ತು ವಿದೇಶಗಳಲ್ಲಿ ₹ 42.25 ಕೋಟಿ ಗಳಿಸಿದೆ , ವಿಶ್ವಾದ್ಯಂತ ಒಟ್ಟು ₹ 136.25 ಕೋಟಿ ಗಳಿಸಿದೆ. <ref>https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638</ref> ಈ ಚಿತ್ರವು ತವರು ರಾಜ್ಯವಾದ ಕೇರಳದಿಂದ ₹ 62.75 ಕೋಟಿ ಗಳಿಸಿದೆ ಮತ್ತು ಕೇರಳದ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ . <ref>https://www.asianetnews.com/entertainment/box-office/2024-top-20-kerala-grossers-aadujeevitham-aavesham-guruvayoorambala-nadayil-turbo-seia6a</ref> ಪ್ರೇಮಲು ವಿದೇಶಿ ಮಾರುಕಟ್ಟೆ, ಭಾರತದ ಉಳಿದ ಭಾಗ ಮತ್ತು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
==ಉಲ್ಲೇಖಗಳು==
8aqmosmo3mx0x1tc44821si4qjwenro
1382538
1382537
2026-08-14T18:14:29Z
Pragathi. BH
88266
1382538
wikitext
text/x-wiki
{{Short description|Malayalam film directed by Girish A.D in 2024}}
{{other uses|Prema (disambiguation)}}
{{Use dmy dates|date=February 2024}}
{{Use Indian English|date=February 2024}}
{{Infobox film
| image = Premalu film poster.jpg
| caption = Theatrical release poster
| director = [[Girish A. D.]]
| writer = {{ubl | Girish A. D. | Kiran Josey}}
| producer = {{ubl|[[Fahadh Faasil]]|[[Dileesh Pothan]]|[[Syam Pushkaran]]}}
| starring = [[Naslen]]<br>[[Mamitha Baiju]]<br>[[Sangeeth Prathap]]<br>[[Akhila Bhargavan]]<br>[[Shyam Mohan]]
| cinematography = Ajmal Sabu
| editing = Akash Joseph Varghese
| music = [[Vishnu Vijay]]<br>[[M. M. Keeravani]] ({{abbr|unc.|uncredited}}, 1 song)
| studio = {{ubl
| Bhavana Studios
| [[Fahadh Faasil|Fahadh Faasil and Friends]]
| [[Working Class Hero (Film Production Company)|Working Class Hero]]
}}
| distributor = {{ubl
| Bhavana Release
}}
| released = {{Film date|df=yes|2024|02|09}}
| country = [[India]]
| runtime = 156 minutes<ref>{{Cite web |date=2024-04-12 |title=Premalu Movie Review: Nelson, Mamitha Baiju Starrer Is A Rollercoaster Of Love, Laughter, And Surprises |url=https://www.timesnownews.com/entertainment-news/reviews/web-series/premalu-movie-review-girish-a-ds-directorial-is-a-rollercoaster-of-love-laughter-and-surprises-review-108860342 |access-date=2024-04-12 |website=TimesNow |language=en |archive-date=14 April 2024 |archive-url=https://web.archive.org/web/20240414234134/https://www.timesnownews.com/entertainment-news/reviews/web-series/premalu-movie-review-girish-a-ds-directorial-is-a-rollercoaster-of-love-laughter-and-surprises-review-108860342 |url-status=live }}</ref><ref>{{Cite news |last=Praveen |first=S. R. |date=2024-02-09 |title='Premalu' movie review: Girish AD's youthful drama is a winner with its fresh, humorous treatment of a run-of-the-mill story |url=https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece |access-date=2024-04-12 |work=The Hindu |language=en-IN |issn=0971-751X |archive-date=11 February 2024 |archive-url=https://web.archive.org/web/20240211231545/https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece |url-status=live }}</ref>
| language = [[Malayalam]]
| budget = {{INR|3 crore}}<ref>{{Cite web |date=2024-03-13 |title=Premalu Becomes Fifth Malayalam Film To Enter Rs 100 Crore Club |url=https://www.news18.com/movies/premalu-becomes-fifth-malayalam-film-to-enter-rs-100-crore-club-8814030.html |access-date=2024-04-12 |website=News18 |language=en |archive-date=21 April 2024 |archive-url=https://web.archive.org/web/20240421172409/https://www.news18.com/movies/premalu-becomes-fifth-malayalam-film-to-enter-rs-100-crore-club-8814030.html |url-status=live }}</ref><ref>{{Cite web |title=India's most profitable film of 2024 earned 45x its budget, ₹3 crore movie with no stars beat Pushpa 2, Kalki, Stree 2 |url=https://www.hindustantimes.com/entertainment/others/indias-most-profitable-film-of-2024-premalu-box-office-45x-its-budget-3-crore-beat-pushpa-2-kalki-2898-ad-stree-2-101735886029776.html |access-date=2025-07-01 |website=[[Hindustan Times]] |date=3 January 2025 }}</ref>
| gross = {{estimation}} {{INR|136.25 crore}}<!--Must be attributed to a reliable published source with an established reputation for fact-checking. No blogs, no IMDb.--><ref>{{Cite web|title=Year Ender 2024: Top 10 highest-grossing Mollywood movies at worldwide box office; Manjummel Boys emerges victorious|url=https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638|date=2025-01-01|website=[[Pinkvilla]]|language=en}}</ref>
}}
ಪ್ರೇಮಲು ( ತೆಲುಗು ಪದ; ಅನುವಾದ. ದಿ ಲವ್ಸ್ ) 2024 ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಪ್ರಣಯ ಹಾಸ್ಯ ಚಿತ್ರ <ref>https://en.wikipedia.org/wiki/Premalu#cite_note-6</ref> , ಇದನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ ಮತ್ತು ಭಾವನಾ ಸ್ಟುಡಿಯೋಸ್, ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಸ್ಲೆನ್ ಮತ್ತು ಮಮಿತಾ ಬೈಜು , ಸಂಗೀತ್ ಪ್ರತಾಪ್ , ಅಖಿಲಾ ಭಾರ್ಗವನ್ , ಶ್ಯಾಮ್ ಮೋಹನ್ , ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ ನಟಿಸಿದ್ದಾರೆ . ಚಿತ್ರದಲ್ಲಿ, ಕೇರಳದ ಪದವೀಧರ ಸಚಿನ್ ಸಂತೋಷ್ ಯುಕೆಗೆ ತೆರಳಲು ಯೋಜಿಸುತ್ತಾನೆಆದರೆ ಬದಲಿಗೆ ಗೇಟ್ ಕೋರ್ಸ್ ತೆಗೆದುಕೊಳ್ಳಲು ಹೈದರಾಬಾದ್ಗೆ ಹೋಗುತ್ತಾನೆ, ಅಲ್ಲಿ ಅವನು ಐಟಿ ಕಂಪನಿ ಉದ್ಯೋಗಿ ರೀನು ರಾಯ್ ಅವರನ್ನು ಭೇಟಿಯಾಗಿ ಪ್ರೀತಿಸುತ್ತಾನೆ.
ಈ ಚಿತ್ರವನ್ನು ಜುಲೈ 2023 ರಲ್ಲಿ "ಪ್ರೊಡಕ್ಷನ್ ನಂ. 5" ಎಂಬ ತಾತ್ಕಾಲಿಕ ಶೀರ್ಷಿಕೆಯಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು ಏಕೆಂದರೆ ಇದು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಿದೆ ಮತ್ತು ಡಿಸೆಂಬರ್ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಘೋಷಿಸಲಾಯಿತು. ಅದೇ ತಿಂಗಳು [[ತಿರುವನಂತಪುರಂ ಜಿಲ್ಲೆ|ತಿರುವನಂತಪುರದಲ್ಲಿ]] ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು. ಇದನ್ನು ಕೊಚ್ಚಿ , ಹೈದರಾಬಾದ್ , ಪೊಲ್ಲಾಚಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು ಸೆಪ್ಟೆಂಬರ್ 2023 ರ ಮಧ್ಯಭಾಗದಲ್ಲಿ ಮುಗಿಸಲಾಯಿತು . ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಜ್ಮಲ್ ಸಾಬು ಮತ್ತು [[ಆಕಾಶ್ ಗುಪ್ತಾ|ಆಕಾಶ್]] [[ಜೋಸೆಫ್ ಅಡಿಸನ್|ಜೋಸೆಫ್ ವರ್ಗೀಸ್]] ನಿರ್ವಹಿಸಿದ್ದಾರೆ.
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು. <ref>https://en.wikipedia.org/wiki/Premalu#cite_note-7</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ ಮತ್ತು 2024 ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿದೆ . ಪ್ರೇಮಲು 2 ಎಂಬ ಶೀರ್ಷಿಕೆಯ ಉತ್ತರಭಾಗವು ಅಭಿವೃದ್ಧಿಯಲ್ಲಿತ್ತು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. <ref>https://www.theweek.in/news/entertainment/2026/02/03/most-awaited-mollywood-sequel-premalu-2-dropped-exact-reason-unknown.html</ref>
==ಕಥಾವಸ್ತು==
ಸೇಲಂನಲ್ಲಿ ಕಾಲೇಜಿನ ಕೊನೆಯ ದಿನದಂದು , ಸಚಿನ್ ಸಂತೋಷ್ ತನ್ನ ಸಹಪಾಠಿ ಅಂಜಲಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಆದರೆ ಅವಳು ಅವನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆ. ಸಚಿನ್ ತನ್ನ ಹುಟ್ಟೂರು ಅಲುವಾಗೆ ಹಿಂತಿರುಗುತ್ತಾನೆ , ಅಲ್ಲಿ ಅವನು ತನ್ನ ಹೆತ್ತವರ ಹದಗೆಟ್ಟ ಸಂಬಂಧವನ್ನು ನಿಭಾಯಿಸುತ್ತಾನೆ ಮತ್ತು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಾನೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಅವನ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ, ಆರು ತಿಂಗಳ ನಂತರ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಸಚಿನ್ ತನ್ನ ತಂದೆಯ ಬೇಕರಿ ವ್ಯವಹಾರಕ್ಕೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ, ಅವನು ತನ್ನ ಬಾಲ್ಯದ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ, ಅವನು ಹೈದರಾಬಾದ್ನಲ್ಲಿ ಗೇಟ್ ಕೋರ್ಸ್ಗೆ ತನ್ನೊಂದಿಗೆ ಬರಲು ಕೇಳುತ್ತಾನೆ . ಬದಲಾವಣೆಗಾಗಿ ಹತಾಶನಾಗಿ, ಸಚಿನ್ ಒಪ್ಪಿ ಅಮಲ್ ಜೊತೆ ಹೈದರಾಬಾದ್ಗೆ ಸ್ಥಳಾಂತರಗೊಳ್ಳುತ್ತಾನೆ.
ಏತನ್ಮಧ್ಯೆ, ಮಲ್ಲಪಳ್ಳಿಯ ಉತ್ಸಾಹಭರಿತ ಯುವತಿ ರೀನು ರಾಯ್ , https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece ಓಸ್ಪಿನ್ ಎಂಬ ಐಟಿ ಕಂಪನಿಯ ಅಭಿವೃದ್ಧಿ ತಂಡವನ್ನು ಸೇರುತ್ತಾಳೆ . ರೀನು ತನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಕಾರ್ತಿಕಾ ಮತ್ತು ಅವಳ ಸ್ನೇಹಿತೆ ನಿಹಾರಿಕಾ ಜೊತೆ ವಾಸಿಸುತ್ತಾಳೆ. ಮುಂಬೈನ ರೀನುವಿನ ದುರಹಂಕಾರಿ ಮತ್ತು ಆಡಂಬರದ ಸಹೋದ್ಯೋಗಿ ಆದಿ , ರಹಸ್ಯವಾಗಿ ಅವಳ ಮೇಲೆ ಪ್ರೀತಿಯನ್ನು ಹೊಂದುತ್ತಾನೆ, ಆದರೆ ತನ್ನನ್ನು ಅವಳ "ಪ್ರೇಮಿ" ಎಂದು ವೇಷ ಧರಿಸುತ್ತಾನೆ. ಸಚಿನ್ ಮತ್ತು ಅಮಲ್ ತಮ್ಮ ಪ್ರೊಫೆಸರ್ ಶೋಬಿಯ ಮದುವೆಗೆ ಹಾಜರಾಗುತ್ತಾರೆ, ಅವರ ವಧು ಶ್ರಾವಣಿ ರೀನುವಿನ ಸಹೋದ್ಯೋಗಿ. ಸಚಿನ್ ರೀನುಳನ್ನು ನೋಡಿದ ಕ್ಷಣದಿಂದಲೇ ಅವಳತ್ತ ಆಕರ್ಷಿತನಾಗುತ್ತಾನೆ. ತಮ್ಮ ಮೊದಲ ಭೇಟಿಯಲ್ಲೇ ಆದಿಯೊಂದಿಗೆ ಜಗಳವಾಡಿದರೂ, ಅವರು ರೀನು ಮತ್ತು ಕಾರ್ತಿಕಾ ಜೊತೆ ಸ್ನೇಹ ಬೆಳೆಸುತ್ತಾರೆ. ಮದುವೆಯ ನಂತರ, ರೀನು ಮತ್ತು ಕಾರ್ತಿಕಾ ತಮ್ಮ ಮಿನಿ ಕೂಪರ್ನಲ್ಲಿ ಸಚಿನ್ ಮತ್ತು ಅಮಲ್ ಜೊತೆ ಹೈದರಾಬಾದ್ಗೆ ಹಿಂತಿರುಗಲು ನಿರ್ಧರಿಸುತ್ತಾರೆ , ಆದರೆ ಆದಿ ಆರಂಭದಲ್ಲಿ ಒಪ್ಪುವುದಿಲ್ಲ. ತನ್ನ ಕೋರ್ಸ್ ತ್ಯಜಿಸಿ ಚೆನ್ನೈನಲ್ಲಿ ಉದ್ಯೋಗ ಪಡೆಯಲು ಯೋಜಿಸಿದ್ದ ಸಚಿನ್, ರೀನು ಜೊತೆಗೇ ಇರಲು ನಿರ್ಧರಿಸುತ್ತಾನೆ ಮತ್ತು ಅಮಲ್ ಳನ್ನು ತನ್ನ ಚಿಕ್ಕಮ್ಮ ಮೇರಿಯ ಫಾಸ್ಟ್-ಫುಡ್ ರೆಸ್ಟೋರೆಂಟ್ನಲ್ಲಿ ಕೆಲಸ ಕೊಡಿಸುವಂತೆ ಮನವೊಲಿಸುತ್ತಾನೆ.
[[ಸಚಿನ್ ತೆಂಡೂಲ್ಕರ್|ಸಚಿನ್]] ಮತ್ತು ಅಮಲ್ ರೀನು ಮತ್ತು ಕಾರ್ತಿಕಾ ಅವರ ನೆರೆಹೊರೆಗೆ ತೆರಳಿ ಪಬ್ನಲ್ಲಿ ಪಾರ್ಟಿಗೆ ಆಹ್ವಾನಿಸುತ್ತಾರೆ. ಪಾರ್ಟಿಯಲ್ಲಿ, ಅಮಲ್ ಕಾರ್ತಿಕಾಗೆ ರೀನು ಬಗ್ಗೆ ಸಚಿನ್ಗೆ ಇರುವ ಭಾವನೆಗಳ ಬಗ್ಗೆ ಹೇಳುತ್ತಾಳೆ, ಆದರೆ ಕಾರ್ತಿಕಾ ಅವರನ್ನು ನಿರಾಕರಿಸುತ್ತಾಳೆ, ರೀನು ಒಬ್ಬ ಸಾಧನೆಗೈದ ಮತ್ತು ಪ್ರಬುದ್ಧ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ ಮತ್ತು ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ವೃತ್ತಿಜೀವನವನ್ನು ಹೊಂದಿರದ ಸಚಿನ್ನಂತಹ ವ್ಯಕ್ತಿಯನ್ನು ಅವಳು ಖಂಡಿತವಾಗಿಯೂ ತಿರಸ್ಕರಿಸುತ್ತಾಳೆ ಎಂದು ಹೇಳುತ್ತಾಳೆ. ಸಚಿನ್ ತನ್ನ ಭಾವನೆಗಳನ್ನು ರೀನುಗೆ ಬಹಿರಂಗಪಡಿಸದಿರಲು ನಿರ್ಧರಿಸುತ್ತಾಳೆ. [[ರೈಲು]] ಪ್ರಯಾಣ ಮತ್ತು ಹೈದರಾಬಾದ್ನಲ್ಲಿ ವಿಹಾರ ಸೇರಿದಂತೆ ಕೆಲವು ಘಟನೆಗಳ ನಂತರ ಅವರು ಹತ್ತಿರವಾಗುತ್ತಾರೆ, ಇದು ಆದಿಯನ್ನು ಕೋಪಗೊಳಿಸುತ್ತದೆ. ಸಚಿನ್ ಅಂತಿಮವಾಗಿ ರೀನುಗೆ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ ಮತ್ತು ಇದು ಅವನ ಮೊದಲ ನಿರಾಕರಣೆ ಅಲ್ಲ ಎಂದು ಹೇಳುವ ಮೂಲಕ ಅಜಾಗರೂಕತೆಯಿಂದ ಅವನಿಗೆ ನೋವುಂಟುಮಾಡುತ್ತಾಳೆ. ಹೃದಯ ಮುರಿದ ಸಚಿನ್ ಚೆನ್ನೈಗೆ ಸ್ಥಳಾಂತರಗೊಂಡು ಜೀವನ ಸಾಗಿಸಲು ಸಣ್ಣ ಪುಟ್ಟ ಕೆಲಸಗಳನ್ನು ತೆಗೆದುಕೊಳ್ಳುತ್ತಾಳೆ, ಆದರೆ ರೀನುವಿನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ. ಅದೇ ಸಮಯದಲ್ಲಿ, ಕಾರ್ತಿಕಾ ಮದುವೆಯಾಗಲು ಮತ್ತು ತನ್ನ ನಿಶ್ಚಿತ ವರ ವಿಕಾಸ್ನೊಂದಿಗೆ ಇರಲು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಾಳೆ . ಈಗ ಒಂಟಿಯಾಗಿರುವ ರೀನು ಸಚಿನ್ಗೆ ಮಾಡಿದ ತಪ್ಪನ್ನು ಅರಿತುಕೊಳ್ಳುತ್ತಾಳೆ ಮತ್ತು ಅವನ ಬಗ್ಗೆ ಅವಳ ನಿಜವಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ಅವನನ್ನು ಮಿಸ್ ಮಾಡಿಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ, ಸಚಿನ್ ಮತ್ತು ಅಮಲ್ ಕಾರ್ತಿಕಾಳ ವಿವಾಹಪೂರ್ವ ಪಾರ್ಟಿಗೆ ಹಾಜರಾಗುತ್ತಾರೆ, ಅಲ್ಲಿ ಅವರು ರೀನು ಅವರನ್ನು ಭೇಟಿಯಾಗುತ್ತಾರೆ. ಸಚಿನ್ ಅಲ್ಲಿಂದ ಸ್ಥಳಾಂತರಗೊಂಡಂತೆ ನಟಿಸಿ ತನ್ನ ಯುಕೆ ವೀಸಾ ಅನುಮೋದನೆ ಮತ್ತು ಮರುದಿನವೇ ಯುಕೆಗೆ ಹಾರಾಟದ ಬಗ್ಗೆ ಹೇಳುತ್ತಾನೆ. ಆದಿ ಇದ್ದಕ್ಕಿದ್ದಂತೆ ಸಚಿನ್ ಮತ್ತು ಅಮಲ್ನನ್ನು ಎದುರಿಸುತ್ತಾನೆ. ಆದಿಯ ಪ್ರಚೋದನೆಗಳಿಂದ ಬೇಸತ್ತ ಮತ್ತು ಕುಡಿದು, ಸಚಿನ್ ಮತ್ತು ಅಮಲ್ ಆದಿಯನ್ನು ಅವಮಾನಿಸುತ್ತಾರೆ ಮತ್ತು ರೀನು ಕೂಡ ಅವನನ್ನು ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ, ಆದಿ ಸಾರ್ವಜನಿಕವಾಗಿ ರೀನುಗೆ ಪ್ರಸ್ತಾಪಿಸುತ್ತಾಳೆ, ಆದರೆ ಅವಳು ಹಿಂಜರಿಕೆಯಿಲ್ಲದೆ ಅವನನ್ನು ತಿರಸ್ಕರಿಸುತ್ತಾಳೆ, ಇದರ ಪರಿಣಾಮವಾಗಿ ಅವರಿಂದ ಮತ್ತಷ್ಟು ಮೂದಲಿಕೆಗಳು ಉಂಟಾಗುತ್ತವೆ. ಅವಮಾನಕ್ಕೊಳಗಾದ ಆದಿ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹೊರಟುಹೋಗುತ್ತಾನೆ. ರೀನುವಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನೂ ಬೇಸತ್ತ ಸಚಿನ್, ಅಮಲ್ ಜೊತೆ ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ತಪ್ಪುತ್ತಾನೆ.
ಮರುದಿನ ಬೆಳಿಗ್ಗೆ, ಸಚಿನ್ ಮತ್ತು ಅಮಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಮತ್ತು ರೀನು ಅವರೊಂದಿಗೆ ಸೇರುತ್ತಾಳೆ. ದಾರಿಯಲ್ಲಿ, ಆದಿ ಕೆಲವು ಗೂಂಡಾಗಳೊಂದಿಗೆ ಅವರನ್ನು ಬೆನ್ನಟ್ಟುತ್ತಾಳೆ. ಉದ್ವಿಗ್ನತೆಯ ನಡುವೆ, ರೀನು ಸಚಿನ್ಗೆ ಅವನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಅವನು ಹೋಗುವುದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಅವಳು ಸಚಿನ್ನ ಮೇಲಿನ ತನ್ನ ಭಾವನೆಗಳನ್ನು ಒಪ್ಪಿಕೊಳ್ಳುತ್ತಾಳೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಆದಿ ಮತ್ತು ಗೂಂಡಾಗಳು ಆ ಕ್ಷಣವನ್ನು ಅಡ್ಡಿಪಡಿಸಿ ಸಚಿನ್ ಮತ್ತು ಅಮಲ್ರನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ರೀನು ಆದಿ ಸ್ವತಃ ಆತ್ಮರಕ್ಷಣೆಗಾಗಿ ನೀಡಿದ್ದ ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಯನ್ನು ತಪ್ಪಿಸುತ್ತಾಳೆ . ಅವರು ತಪ್ಪಿಸಿಕೊಂಡು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ರೀನು ಮತ್ತು ಸಚಿನ್ ಪರಸ್ಪರ ಅಪ್ಪಿಕೊಂಡು ವಿದಾಯ ಹೇಳುತ್ತಾರೆ ಮತ್ತು ದೂರದ ಸಂಬಂಧಕ್ಕೆ ಬದ್ಧರಾಗುತ್ತಾರೆ .
ನಂತರ ಚಿತ್ರವು ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ. ರೀನು, ಕಾರ್ತಿಕಾ ಮತ್ತು ನಿಹಾರಿಕಾ ತಮ್ಮ ಹಂಚಿಕೆಯ ಅಪಾರ್ಟ್ಮೆಂಟ್ನ ಛಾವಣಿಯ ಮೇಲೆ ಕುಡಿಯುತ್ತಿದ್ದಾರೆ. ನಿಹಾರಿಕಾ ಖಾಲಿ ಡಬ್ಬಿಯನ್ನು ಛಾವಣಿಯಿಂದ ಎಸೆದು, ಡಬ್ಬಿ ಯಾರ ಮೇಲೆ ಬೀಳುತ್ತದೆಯೋ ಅವರನ್ನು ರೀನು ಮದುವೆಯಾಗುವುದಾಗಿ ಭವಿಷ್ಯ ನುಡಿಯುತ್ತಾಳೆ. ಒಬ್ಬ ಮುದುಕ ಕೋಪದಿಂದ ಶಪಿಸುವುದನ್ನು ಕೇಳಿ ಅವರು ಓಡಿಹೋಗುತ್ತಾರೆ. ಆದಾಗ್ಯೂ, ಡಬ್ಬಿಯು ವಾಸ್ತವವಾಗಿ ಕುಡಿದ ಸಚಿನ್ ಮೇಲೆ ಬಿದ್ದಿದೆ ಎಂದು ತೋರಿಸಲಾಗಿದೆ, ಸಚಿನ್ ಅಮಲ್ ಜೊತೆಗೆ ಒದ್ದಾಡುತ್ತಾ ಡಬ್ಬಿಯನ್ನು ಒದೆಯುತ್ತಾನೆ.
==ಪಾತ್ರವರ್ಗ==
* ಸಚಿನ್ ಸಂತೋಷ್ ಪಾತ್ರದಲ್ಲಿ ನಸ್ಲೆನ್
* ರೀನು ರಾಯ್ ಪಾತ್ರದಲ್ಲಿ ಮಮಿತಾ ಬೈಜು , ಸಚಿನ್ ಅವರ ಪ್ರೀತಿ ಪಾತ್ರ
* ಸಂಗೀತ್ ಪ್ರತಾಪ್ ಅಮಲ್ ಡೇವಿಸ್ ಪಾತ್ರದಲ್ಲಿ, ಸಚಿನ್ ಅವರ ಆತ್ಮೀಯ ಸ್ನೇಹಿತ
* ಕಾರ್ತಿಕಾ ಪಾತ್ರದಲ್ಲಿ ಅಖಿಲಾ ಭಾರ್ಗವನ್ , ರೀನು ಅವರ ಆತ್ಮೀಯ ಗೆಳತಿ
* ಶ್ಯಾಮ್ ಮೋಹನ್ ಆದಿತ್ಯನ್ ಆರ್ ಕೃಷ್ಣನ್ (ಆದಿ), ರೀನು ಅವರ ಆಫೀಸ್ ಮೇಟ್ ಮತ್ತು ಬೆಸ್ಟ್ ಆಗಿ
* ಮೀನಾಕ್ಷಿ ರವೀಂದ್ರನ್ ನಿಹಾರಿಕಾ ಅಕಾ "ಅಲೆಮಾರಿ", ಕಾರ್ತಿಕಾ ಅವರ ರೂಮ್ಮೇಟ್
* ಗೇಟ್ ಕೋಚಿಂಗ್ ಸೆಂಟರ್ನಲ್ಲಿ ಸಚಿನ್ನ ಬೋಧಕ ಶೋಭಿ ಸರ್ ಆಗಿ ಅಲ್ತಾಫ್ ಸಲೀಂ
* ಸುಬಿನ್ ಪಾತ್ರದಲ್ಲಿ ಶಮೀರ್ ಖಾನ್
* ವೈಶಾಖ್ ಮುರಳಿಯಾಗಿ ಜಾರ್ಜ್ ವಿನ್ಸೆಂಟ್
* ಥಾಮಸ್ನ ಮ್ಯಾನೇಜರ್ ಆಗಿ ರಂಜಿತ್ ನಾರಾಯಣ ಕುರುಪ್
* ಸಚಿನ್ ತಂದೆಯಾಗಿ ಕೆ.ಎಸ್. ಪ್ರಸಾದ್
* ಸಚಿನ್ ತಾಯಿ ಬೀನಾ ಟೀಚರ್ ಆಗಿ ಪ್ರಿಯಾ ಶ್ರೀಜಿತ್
* ರೀನು ತಂದೆಯಾಗಿ ಗೋಪು ಕೇಶವ್
* ರೀನು ಅವರ ತಾಯಿಯಾಗಿ ರಂಜಿನಿ ಜಾರ್ಜ್
* ಸಚಿನ್ ಅವರ ಮಾಜಿ ಪ್ರೇಯಸಿ ಅಂಜಲಿಯಾಗಿ ಸುಪರ್ಣ ಎಸ್.
* ಸಚಿನ್ ಸಹೋದರಿ ಸವಿತಾ ಸಂತೋಷ್ ಪಾತ್ರದಲ್ಲಿ ಅಯನಾ ಬಾಬು
* ಸಚಿನ್ ಸ್ನೇಹಿತ ಜೈನ್ ಪಾತ್ರದಲ್ಲಿ ದಿಲೀಪ್ ಮೋಹನ್
* ಅಮಲ್ನ ಸೋದರಸಂಬಂಧಿ ಥಾಮಸ್ ಆಗಿ ಮ್ಯಾಥ್ಯೂ ಥಾಮಸ್ (ವಿಸ್ತೃತ ಅತಿಥಿ ಪಾತ್ರ)
* ಪಂಬವಸನ್ ಆಗಿ ಶ್ಯಾಮ್ ಪುಷ್ಕರನ್ , ಆದಿಯ ಸ್ನೇಹಿತ ಮತ್ತು ಸಹಾಯಕ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
ಜುಲೈ 4, 2023 ರಂದು, ಗಿರೀಶ್ ಎ.ಡಿ. ಅವರು ತಮ್ಮ ನಿರ್ದೇಶನದ 'ಐ ಆಮ್ ಕಥಲನ್' ಚಿತ್ರದ ನಂತರ ನಸ್ಲೆನ್ ಮತ್ತು ಮಮಿತಾ ಬೈಜು ಅವರೊಂದಿಗೆ ಸಹಯೋಗ ಮಾಡುವುದಾಗಿ ಘೋಷಿಸಿದರು . ಈ ಚಿತ್ರದಲ್ಲಿ ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವರ ಮೂರನೇ ಸಹಯೋಗವಾಗಿದೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ. 5 ಎಂದು ಹೆಸರಿಸಲಾದ ಈ ಯೋಜನೆಯು ಭಾವನಾ ಸ್ಟುಡಿಯೋಸ್ನ ಐದನೇ ನಿರ್ಮಾಣವಾಗಲಿದೆ; ಅವರು ಫಹದ್ ಫಾಸಿಲ್ ಮತ್ತು ಫ್ರೆಂಡ್ಸ್ ಮತ್ತು ವರ್ಕಿಂಗ್ ಕ್ಲಾಸ್ ಹೀರೋ ಸಹಯೋಗದೊಂದಿಗೆ ಇದಕ್ಕೆ ಹಣಕಾಸು ಒದಗಿಸಲಿದ್ದಾರೆ . <ref>https://timesofindia.indiatimes.com/entertainment/malayalam/movies/news/girish-ads-next-is-a-rom-com-starring-naslen-and-mamitha-baiju/articleshow/101492306.cms?_gl=1*1dxy704*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTI5MDYuNjAuMC4w#_ga=2.65245870.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಚಿತ್ರದ ಅಧಿಕೃತ ಶೀರ್ಷಿಕೆ, ಪ್ರೇಮಲು , ಡಿಸೆಂಬರ್ 1, 2023 ರಂದು ಘೋಷಿಸಲಾಯಿತು. <ref>https://timesofindia.indiatimes.com/entertainment/malayalam/movies/news/naslen-mamitha-baijus-rom-com-titled-premalu-first-look-out/articleshow/105647639.cms?_gl=1*apb5sw*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM5MDYuNTcuMC4w#_ga=2.191410858.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಚಿತ್ರೀಕರಣ==
ಜುಲೈ 9 , 2023 ರಂದು ಕೇರಳದ ತಿರುವನಂತಪುರಂನಲ್ಲಿ ಉದ್ಘಾಟನಾ ಪೂಜೆಯೊಂದಿಗೆ ಪ್ರಧಾನ ಛಾಯಾಗ್ರಹಣ ಮೊದಲ ವೇಳಾಪಟ್ಟಿಯೊಂದಿಗೆ ಪ್ರಾರಂಭವಾಯಿತು . ಈ ಯೋಜನೆಯನ್ನು ಕೊಚ್ಚಿ , ಹೈದರಾಬಾದ್ ಮತ್ತು ಪೊಲ್ಲಾಚಿಯಲ್ಲಿ 75 ದಿನಗಳ ಕಾಲ ಚಿತ್ರೀಕರಿಸುವ ನಿರೀಕ್ಷೆಯಿತ್ತು .<ref>https://timesofindia.indiatimes.com/entertainment/malayalam/movies/news/girish-ads-next-with-naslen-and-mamitha-baiju-starts-rolling/articleshow/101610271.cms?_gl=1*1vaz62r*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTMzMzkuNjAuMC4w#_ga=2.232371103.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref> ಸೆಪ್ಟೆಂಬರ್ 15 ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಂಡಿತು . <ref>https://timesofindia.indiatimes.com/entertainment/malayalam/movies/news/its-a-wrap-for-nasleen-and-mamitha-baijus-film/articleshow/103663418.cms?_gl=1*1p1z221*_ga*TFFOWE1oaks4ZDg0eTRfWXNXSk9WQjlwSS04NnZBZHBGalNyLUVCYkw4S3hNejV5X3JPX1Rua04zREVHUGdJWA..*_ga_FCN624MN68*MTcxMjk1MjgxMi44OC4xLjE3MTI5NTM3NDUuNTguMC4w#_ga=2.254345096.1033083985.1712871819-LQNXMhjK8d84y4_YsWJOVB9pI-86vAdpFjSr-EBbL8KxMz5y_rO_TnkN3DEGPgIX</ref>
==ಸಂಗೀತ==
;ಮುಖ್ಯ ಲೇಖನ: ಪ್ರೇಮಲು (ಧ್ವನಿಮುದ್ರಿಕೆ)
ಈ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಷ್ಣು ವಿಜಯ್ ಸಂಯೋಜಿಸಿದ್ದಾರೆ . ೧೯೯೬ ರ ದೇವರಾಗಂ ಚಿತ್ರದ ಕೆ.ಎಸ್. ಚಿತ್ರ ಮತ್ತು ಪಿ. ಉನ್ನಿಕೃಷ್ಣನ್ ಅವರ "ಯಾ ಯಾ ಯಾ ಯಾದವ" ಹಾಡನ್ನು ಮೂಲತಃ ಎಂ.ಎಂ. ಕೀರವಾಣಿ ಸಂಯೋಜಿಸಿದ್ದರು, ಇದನ್ನು ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಇದು ನಂತರ ಚಿತ್ರ ಬಿಡುಗಡೆಯಾದಾಗ ಜನಪ್ರಿಯವಾಯಿತು. ಚಲನಚಿತ್ರಗಳಿಂದ ಸ್ವಲ್ಪ ಸಮಯದ ವಿರಾಮದ ನಂತರ ಹಿರಿಯ ಕಲಾವಿದ ಕೆ.ಜಿ. ಮಾರ್ಕೋಸ್ "ತೆಲಂಗಾಣ ಬೊಮ್ಮಲು" ಎಂಬ ಹಾಡನ್ನು ಹಾಡಿದರು. [
<ref>https://timesofindia.indiatimes.com/entertainment/malayalam/movies/news/kg-markose-lends-his-voice-to-telangana-bommalu-song-in-premalu/articleshow/107529355.cms?from=mdr</ref>
==ಬಿಡುಗಡೆ==
;ನಾಟಕೀಯ
ಪ್ರೇಮಲು ಚಿತ್ರವು ಫೆಬ್ರವರಿ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. <ref>https://www.newindianexpress.com/entertainment/malayalam/2024/Feb/02/girish-ads-premalu-confirms-feb-9-release</ref> ತೆಲುಗು ಡಬ್ಬಿಂಗ್ ಆವೃತ್ತಿ ಮಾರ್ಚ್ 8 ರಂದು ಬಿಡುಗಡೆಯಾಯಿತು ಮತ್ತು ಒಂದು ವಾರದ ನಂತರ ತಮಿಳು ಡಬ್ಬಿಂಗ್ ಬಿಡುಗಡೆಯಾಯಿತು. <ref>https://www.news18.com/movies/s-s-karthikeya-to-distribute-telugu-version-of-premalu-in-theatres-know-release-date-8799525.html</ref>
ಇದನ್ನು ಕೇರಳದಲ್ಲಿ ಭಾವನಾ ರಿಲೀಸ್ ಬಿಡುಗಡೆ ಮಾಡಿತು. ಫಾರ್ಸ್ ಫಿಲ್ಮ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ವಿದೇಶಿ ಹಕ್ಕುಗಳನ್ನು ಪಡೆದುಕೊಂಡವು . <ref>https://www.filmcompanion.in/news/premalu-the-rom-com-of-the-year-goes-overseas</ref>ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ , ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ವಿತರಿಸಿದವು. <ref>https://www.newindianexpress.com/entertainment/telugu/2024/Feb/29/ss-karthikeya-to-distribute-premalu-in-telugu</ref> ತಮಿಳುನಾಡಿನಲ್ಲಿ, ವಿತರಣಾ ಹಕ್ಕುಗಳನ್ನು ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿತು .<ref>https://www.news18.com/movies/udhayanidhi-stalins-red-giant-movies-acquires-tamil-distribution-rights-of-premalu-8815274.html#google_vignette</ref>
==ಹೋಮ್ ಮೀಡಿಯಾ==
ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ+ ಹಾಟ್ಸ್ಟಾರ್ ಪಡೆದುಕೊಂಡಿದೆ ಮತ್ತು ಮಲಯಾಳಂ ಭಾಷೆಗೆ ಏಷ್ಯಾನೆಟ್ ಮತ್ತು ಇತರ ಭಾಷೆಗಳಿಗೆ ಸ್ಟಾರ್ ನೆಟ್ವರ್ಕ್ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡಿದೆ . ಈ ಚಿತ್ರವು ಏಪ್ರಿಲ್ 12, 2024 ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಪ್ರೀಮಿಯರ್ ಅನ್ನು ಹೊಂದಿತ್ತು.ಅದೇ ದಿನ, ತೆಲುಗು ಡಬ್ ಆಹಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಪ್ರೇಮಲು ತಮಿಳು ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ . <ref>https://en.wikipedia.org/wiki/Premalu#cite_note-19</ref>
==ಆರತಕ್ಷತೆ==
;ವಿಮರ್ಶಾತ್ಮಕ ಪ್ರತಿಕ್ರಿಯೆ
ಪ್ರೇಮಲು ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಪಿಂಕ್ವಿಲ್ಲಾದ ನಿಖಿಲ್ ಸೆಬಾಸ್ಟಿಯನ್ 4/5 ನಕ್ಷತ್ರಗಳನ್ನು ನೀಡಿ " ತಣ್ಣೀರು ಮಠನ್ ದಿನಂಗಲ್ ನಂತರದ ಗಿರೀಶ್ ಎಡಿ ಅವರ ಅತ್ಯುತ್ತಮ ಕೃತಿ ಪ್ರೇಮಲು ನಿಸ್ಸಂದೇಹವಾಗಿ ಗುರುತಿಸುತ್ತದೆ . ನೀವು ಎರಡೂವರೆ ಗಂಟೆಗಳ ಕಾಲ ಜೀವನದ ಒತ್ತಡಗಳಿಂದ ಪಾರಾಗಿ ನಗು ಮತ್ತು ಆನಂದದಲ್ಲಿ ಮುಳುಗಲು ಬಯಸಿದರೆ, ಮುಂದೆ ನೋಡಬೇಡಿ - ಪ್ರೇಮಲುಗೆ ಟಿಕೆಟ್ ಬುಕ್ ಮಾಡುವುದು ಪರಿಪೂರ್ಣ ಆಯ್ಕೆಯಾಗಿದೆ" ಎಂದು ಬರೆದಿದ್ದಾರೆ. <ref>https://www.pinkvilla.com/entertainment/reviews/premalu-movie-review-girish-ads-latest-gen-z-romantic-comedy-is-hilariously-relatable-and-aims-as-a-potential-blockbuster-1277599</ref>
ದಿ ಇಂಡಿಯನ್ ಎಕ್ಸ್ಪ್ರೆಸ್ನ ಆನಂದು ಸುರೇಶ್ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ಗಿರೀಶ್ ಎಡಿ ಅವರ ತಣ್ಣೀರ್ ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯ ಅವರಂತೆಯೇ , ಈ ನಸ್ಲೆನ್, ಮಮಿತಾ ಬೈಜು ನಟಿಸಿದ ಚಿತ್ರವು ಸನ್ನಿವೇಶ ಮತ್ತು ವೀಕ್ಷಣಾ ಹಾಸ್ಯವನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಆದರೂ, ಗಿರೀಶ್ ಪ್ರೇಮಲು ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಖಚಿತಪಡಿಸುತ್ತದೆ" ಎಂದು ಬರೆದಿದ್ದಾರೆ. <ref>https://en.wikipedia.org/wiki/Premalu#cite_note-21</ref> OTTplay ನ ಗಾಯತ್ರಿ ಕೃಷ್ಣ 3.5/5 ನಕ್ಷತ್ರಗಳನ್ನು ನೀಡಿದರು ಮತ್ತು "ನಸ್ಲೆನ್ ಮತ್ತು ಮಮಿತಾ ಬೈಜು ನಟಿಸಿದ ಪ್ರೇಮಲು ಚಿತ್ರವು ಯೋಗ್ಯವಾದ ಪ್ರಣಯ ಹಾಸ್ಯ ಚಿತ್ರವಾಗಿದೆ, ಇದು ಗಿರೀಶ್ ಎಡಿ ಅವರ ಹಿಂದಿನ ಚಿತ್ರಗಳಂತೆ ಇದನ್ನು ಮತ್ತೆ ವೀಕ್ಷಿಸುವಂತೆ ಮಾಡುತ್ತದೆ" ಎಂದು ಬರೆದಿದ್ದಾರೆ. <ref>https://www.ottplay.com/review/premalu-review-naslens-premalu-is-a-decent-romantic-drama-enhanced-by-its-impromptu-humour/54c1208204115</ref>
"ತನ್ನೀರ್ ಮಥನ್.. ಗಿರೀಶ್ಗೆ ಗೆಲುವಿನ ಚೊಚ್ಚಲ ಚಿತ್ರವಾಗಿದ್ದರೂ, ಸೂಪರ್ ಶರಣ್ಯ ಅರ್ಧದಷ್ಟು ಮಾತ್ರ ತೃಪ್ತಿ ತಂದಿತು. ಪ್ರೇಮಲು ತನ್ನ ಮೂರನೇ ಚಿತ್ರದಲ್ಲೂ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಂಡಿದ್ದಾನೆ, ಏಕೆಂದರೆ ಪ್ರೇಮಲು ಒಂದು ಸಾಮಾನ್ಯ ಕಥೆಯ ತಾಜಾ, ಹಾಸ್ಯಮಯ ನಿರೂಪಣೆಯೊಂದಿಗೆ ವಿಜೇತವಾಗಿದೆ."<ref>https://www.thehindu.com/entertainment/movies/premalu-movie-review-girish-ads-youthful-drama-is-a-winner-with-its-fresh-humorous-treatment-of-a-run-of-the-mill-story/article67828852.ece</ref> ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಅಶ್ವಿನ್ ದೇವನ್ "ಗಿರೀಶ್ ಅವರ ಹಿಂದಿನ ಚಿತ್ರಗಳಾದ ತನ್ನೀರ್ಮಥನ್ ದಿನಂಗಲ್ ಮತ್ತು ಸೂಪರ್ ಶರಣ್ಯಗಳಲ್ಲಿ ನಾವು ನೋಡಿರುವ ವಿಶಿಷ್ಟ ಶೈಲಿಯು ಪ್ರೇಮಳು ಚಿತ್ರದಲ್ಲಿ ಹೆಚ್ಚು ಸ್ಪಷ್ಟವಾಗಿದೆ " ಎಂದು ಬರೆದಿದ್ದಾರೆ. <ref>https://www.newindianexpress.com/entertainment/malayalam/2024/Feb/10/premalu-movie-review-this-adorable-rom-com-hits-the-right-spots</ref>
===ಬಾಕ್ಸ್ ಆಫೀಸ್===
ಪ್ರೇಮಲು ಭಾರತದಲ್ಲಿ ₹ 93.65 ಕೋಟಿಗೂ ಹೆಚ್ಚು (ಕೇರಳದಿಂದ ₹ 62.75 ಕೋಟಿ) ಮತ್ತು ವಿದೇಶಗಳಲ್ಲಿ ₹ 42.25 ಕೋಟಿ ಗಳಿಸಿದೆ , ವಿಶ್ವಾದ್ಯಂತ ಒಟ್ಟು ₹ 136.25 ಕೋಟಿ ಗಳಿಸಿದೆ. <ref>https://www.pinkvilla.com/entertainment/box-office/year-ender-2024-top-10-highest-grossing-mollywood-movies-at-worldwide-box-office-1362638</ref> ಈ ಚಿತ್ರವು ತವರು ರಾಜ್ಯವಾದ ಕೇರಳದಿಂದ ₹ 62.75 ಕೋಟಿ ಗಳಿಸಿದೆ ಮತ್ತು ಕೇರಳದ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ . <ref>https://www.asianetnews.com/entertainment/box-office/2024-top-20-kerala-grossers-aadujeevitham-aavesham-guruvayoorambala-nadayil-turbo-seia6a</ref> ಪ್ರೇಮಲು ವಿದೇಶಿ ಮಾರುಕಟ್ಟೆ, ಭಾರತದ ಉಳಿದ ಭಾಗ ಮತ್ತು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
==ಬಾಹ್ಯ ಕೊಂಡಿಗಳು==
*{{IMDb title|28288786}}
*[https://www.rottentomatoes.com/m/premalu Rotten Tomatoes]
[[Category:2024 Malayalam-language films]]
[[Category:2024 Indian films]]
[[Category:Films set in Hyderabad, India]]
[[Category:Films shot in Hyderabad, India]]
[[Category:2024 romantic comedy films]]
==ಉಲ್ಲೇಖಗಳು==
9gxqxagyz04uouhr08qhn1zhst1w8z1
ಟೆಂಪ್ಲೇಟು:Infobox ethnonym
10
180323
1382524
2026-06-12T17:57:09Z
en>Zackmann08
0
Undid revision [[Special:Diff/1357933233|1357933233]] by [[Special:Contributions/PPEMES|PPEMES]] ([[User talk:PPEMES|talk]])
1382524
wikitext
text/x-wiki
{{Infobox
| bodystyle = background:#fff6d9;color:inherit;
| above = {{{root|{{{5|}}}}}}
| labelstyle = background:#fee8ab;color:inherit;
| label1 = Person
| data1 = {{{person|{{{1|}}}}}}
| label2 = People
| data2 = {{{people|{{{2|}}}}}}
| label3 = Language
| data3 = {{{language|{{{3|}}}}}}
| label4 = Country
| data4 = {{{country|{{{4|}}}}}}
}}{{#invoke:Check for unknown parameters|check|unknown={{main other|[[Category:Pages using infobox ethnonym with unknown parameters|_VALUE_{{PAGENAME}}]]}}|preview=Page using [[Template:Infobox ethnonym]] with unknown parameter "_VALUE_"|ignoreblank=y| 1 | 2 | 3 | 4 | 5 | country | language | people | person | root }}<noinclude>
{{documentation}}
[[Category:Languages]]
</noinclude>
qqodfh50mt0gchyh4r6cwsry9bs19zq
1382525
1382524
2026-08-14T17:57:28Z
A826
72368
೧ revisions imported from [[:en:Template:Infobox_ethnonym]]
1382524
wikitext
text/x-wiki
{{Infobox
| bodystyle = background:#fff6d9;color:inherit;
| above = {{{root|{{{5|}}}}}}
| labelstyle = background:#fee8ab;color:inherit;
| label1 = Person
| data1 = {{{person|{{{1|}}}}}}
| label2 = People
| data2 = {{{people|{{{2|}}}}}}
| label3 = Language
| data3 = {{{language|{{{3|}}}}}}
| label4 = Country
| data4 = {{{country|{{{4|}}}}}}
}}{{#invoke:Check for unknown parameters|check|unknown={{main other|[[Category:Pages using infobox ethnonym with unknown parameters|_VALUE_{{PAGENAME}}]]}}|preview=Page using [[Template:Infobox ethnonym]] with unknown parameter "_VALUE_"|ignoreblank=y| 1 | 2 | 3 | 4 | 5 | country | language | people | person | root }}<noinclude>
{{documentation}}
[[Category:Languages]]
</noinclude>
qqodfh50mt0gchyh4r6cwsry9bs19zq
1382528
1382525
2026-08-14T17:58:17Z
A826
72368
1382528
wikitext
text/x-wiki
{{Infobox
| bodystyle = background:#fff6d9;color:inherit;
| above = {{{root|{{{5|}}}}}}
| labelstyle = background:#fee8ab;color:inherit;
| label1 = ವ್ಯಕ್ತಿ
| data1 = {{{person|{{{1|}}}}}}
| label2 = ಜನರು
| data2 = {{{people|{{{2|}}}}}}
| label3 = ಭಾಷೆ
| data3 = {{{language|{{{3|}}}}}}
| label4 = ದೇಶ
| data4 = {{{country|{{{4|}}}}}}
}}{{#invoke:Check for unknown parameters|check|unknown={{main other|[[ವರ್ಗ:ಅಜ್ಞಾತ ನಿಯತಾಂಕಗಳೊಂದಿಗೆ ಇನ್ಫೋಬಾಕ್ಸ್ ಜನಾಂಗನಾಮವನ್ನು ಬಳಸುವ ಪುಟಗಳು|_VALUE_{{PAGENAME}}]]}}|preview=[[ಟೆಂಪ್ಲೇಟು:Infobox ethnonym]] ಅನ್ನು ಅಜ್ಞಾತ ನಿಯತಾಂಕ "_VALUE_" ನೊಂದಿಗೆ ಬಳಸುತ್ತಿರುವ ಪುಟ|ignoreblank=y| 1 | 2 | 3 | 4 | 5 | country | language | people | person | root }}<noinclude>
{{documentation}}
[[Category:Languages]]
</noinclude>
ez4eitmu7qrhhuarrjl5y9fpqx8byer
ಟೆಂಪ್ಲೇಟು:Infobox ethnonym/doc
10
180324
1382526
2025-08-31T06:01:22Z
en>Zackmann08
0
1382526
wikitext
text/x-wiki
{{documentation subpage}}
{{Lua|Module:Infobox|Module:Check for unknown parameters}}
This template is designed to illustrate [[endonym]]s [self-designations] with divergent forms for the people, nation, and language, as are commonly found in [[Bantu languages|Bantu]] and other [[African languages]]. It takes between one and five parameters.
==Minimal example==
{{Infobox ethnonym|person=Motswana|people=[[Tswana people|Batswana]]|language=[[Tswana language|Setswana]]}}
At a minimum, the template requires three parameters, for a person, the people, and the language, as below and at right:
<syntaxhighlight lang="wikitext" style="overflow:auto">{{Infobox ethnonym|person=Motswana|people=[[Tswana people|Batswana]]|language=[[Tswana language|Setswana]]}}</syntaxhighlight>
{{clear}}
==Full example==
{{Infobox ethnonym|person=Motswana|people=[[Tswana people|Batswana]]|language=[[Tswana language|Setswana]]|country=[[Botswana]]|root=Tswana}}
If a fourth parameter is added, it will show up as the country. A fifth may be used for the root word as a title for the box:
<syntaxhighlight lang="wikitext" style="overflow:auto">{{Infobox ethnonym|person=Motswana|people=[[Tswana people|Batswana]]|language=[[Tswana language|Setswana]]|country=[[Botswana]]|root=Tswana}}</syntaxhighlight>
If the fourth parameter is left empty, the 'country' row will not appear, even with a title in the fifth slot.
== Categories ==
* {{clc| Pages using infobox ethnonym with unknown parameters}}
<includeonly>{{basepage subpage|
<!-- CATEGORIES HERE, THANKS -->
[[Category:Language infobox templates|Ethnonym]]
[[Category:Society and social science infobox templates|Ethnonym]]
}}</includeonly>
8llxz7ob5odhzlz3k9kxpqe7hrs55ib
1382527
1382526
2026-08-14T17:57:28Z
A826
72368
೧ revisions imported from [[:en:Template:Infobox_ethnonym/doc]]
1382526
wikitext
text/x-wiki
{{documentation subpage}}
{{Lua|Module:Infobox|Module:Check for unknown parameters}}
This template is designed to illustrate [[endonym]]s [self-designations] with divergent forms for the people, nation, and language, as are commonly found in [[Bantu languages|Bantu]] and other [[African languages]]. It takes between one and five parameters.
==Minimal example==
{{Infobox ethnonym|person=Motswana|people=[[Tswana people|Batswana]]|language=[[Tswana language|Setswana]]}}
At a minimum, the template requires three parameters, for a person, the people, and the language, as below and at right:
<syntaxhighlight lang="wikitext" style="overflow:auto">{{Infobox ethnonym|person=Motswana|people=[[Tswana people|Batswana]]|language=[[Tswana language|Setswana]]}}</syntaxhighlight>
{{clear}}
==Full example==
{{Infobox ethnonym|person=Motswana|people=[[Tswana people|Batswana]]|language=[[Tswana language|Setswana]]|country=[[Botswana]]|root=Tswana}}
If a fourth parameter is added, it will show up as the country. A fifth may be used for the root word as a title for the box:
<syntaxhighlight lang="wikitext" style="overflow:auto">{{Infobox ethnonym|person=Motswana|people=[[Tswana people|Batswana]]|language=[[Tswana language|Setswana]]|country=[[Botswana]]|root=Tswana}}</syntaxhighlight>
If the fourth parameter is left empty, the 'country' row will not appear, even with a title in the fifth slot.
== Categories ==
* {{clc| Pages using infobox ethnonym with unknown parameters}}
<includeonly>{{basepage subpage|
<!-- CATEGORIES HERE, THANKS -->
[[Category:Language infobox templates|Ethnonym]]
[[Category:Society and social science infobox templates|Ethnonym]]
}}</includeonly>
8llxz7ob5odhzlz3k9kxpqe7hrs55ib
ಕುಮ್ಮಟ್ಟಿ(ಫಿಲ್ಮ್)
0
180325
1382539
2026-08-14T18:19:27Z
Pragathi. BH
88266
ಹೊಸ ಪುಟ: ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ನಟಿಸಿದ್ದ...
1382539
wikitext
text/x-wiki
ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ನಟಿಸಿದ್ದರು.
ಕಥಾವಸ್ತು
ಈ ಚಿತ್ರವು ಪರ್ವತಗಳಿಂದ ಉದಯಿಸುತ್ತಿರುವ ಸೂರ್ಯನೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಒಂದು ಹಳ್ಳಿಯ ಕಂದು-ಹಸಿರು ಭೂದೃಶ್ಯ ಮತ್ತು ತಾಜಾ ಆಕಾಶದ ಸೌಂದರ್ಯವನ್ನು ಚಿತ್ರಿಸುತ್ತದೆ, ಒಬ್ಬ ವ್ಯಕ್ತಿ ಹಿನ್ನೆಲೆಯಲ್ಲಿ ಹಾಡುತ್ತಾನೆ. ಚಿಂದನ್ ಎಂಬ ಚಿಕ್ಕ ಹುಡುಗ ಹಲ್ಲುಜ್ಜುತ್ತಾನೆ, ಸಿದ್ಧನಾಗುತ್ತಾನೆ ಮತ್ತು ಶಾಲೆಗೆ ಹೊರಡುತ್ತಾನೆ, ಅವನ ತಾಯಿ ತರಕಾರಿಗಳನ್ನು ಸಿಪ್ಪೆ ತೆಗೆಯುತ್ತಾನೆ. ಚಿಂದನ್ ತನ್ನ ಸ್ನೇಹಿತನೊಂದಿಗೆ ದೇವಸ್ಥಾನಕ್ಕೆ ನಡೆದು ದೇವಾಲಯದ ಪೂಜಾರಿ ನೀಡಿದ ದೇವಾಲಯದ ಕಾಣಿಕೆಯನ್ನು ಸೇವಿಸುತ್ತಾನೆ. ಇಬ್ಬರೂ ಸ್ನೇಹಿತರು ದೇವಾಲಯದ ಮೂಲಕ ನಡೆಯುತ್ತಿರುವಾಗ, ಅವರು ದೇವಾಲಯದ ನೆಲವನ್ನು ಗುಡಿಸುತ್ತಿರುವ ವೃದ್ಧೆಯನ್ನು ನೋಡುತ್ತಾರೆ ಮತ್ತು ಚಿಂದನ್ ಓಡಿಹೋಗುವ ಮೊದಲು ಅವಳನ್ನು ಕಿರಿಕಿರಿಗೊಳಿಸಲು ಅವಳ ಕಿವಿಯಲ್ಲಿ "ಕುಮ್ಮಟ್ಟಿ" ಎಂದು ಪಿಸುಗುಟ್ಟುತ್ತಾನೆ.
ಶೀಘ್ರದಲ್ಲೇ, ಬಹಳಷ್ಟು ಮಕ್ಕಳು ಎದೆಯ ಮೇಲೆ ಪುಸ್ತಕಗಳನ್ನು ಹಿಡಿದುಕೊಂಡು, ಸುಂದರವಾದ ಬಿಳಿ ಹೊಲಗಳ ಮೂಲಕ ಶಾಲೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ದಿನ, ಅವರಿಗೆ ಚುನಾವಣೆಗಳು ಮತ್ತು ಮತದಾನದ ನಿಯಮಗಳ ಬಗ್ಗೆ ಕಲಿಸಲಾಗುತ್ತದೆ. ಚಿಂದನ್ ಮನೆಗೆ ಬಂದು ತನ್ನ ಪಂಜರದ ಗಿಣಿಯೊಂದಿಗೆ ಆಟವಾಡುತ್ತಾನೆ. ನಂತರ, ಅವನು ಮುಕ್ತವಾಗಿ ಓಡುತ್ತಾನೆ ಮತ್ತು ಕಪ್ಪು ನಾಯಿಯನ್ನು ನೋಡುತ್ತಾನೆ, ಅದನ್ನು ಕಲ್ಲಿನಿಂದ ಹೊಡೆಯಲು ಅವನು ಯೋಚಿಸುತ್ತಾನೆ, ಆದರೆ ನಾಯಿಯನ್ನು ಓಡಿಹೋಗಲು ಬಿಡುತ್ತಾನೆ.
ಚಿಂದನ್ ತನ್ನ ಶಾಲಾ ಸ್ನೇಹಿತರನ್ನು ಒಟ್ಟುಗೂಡಿಸಿ ನದಿಯ ಸುತ್ತಲೂ ಆಟವಾಡುತ್ತಾನೆ. ಮರುದಿನ, ಶಾಲೆಯಿಂದ ಹಿಂತಿರುಗುವಾಗ, ಚಿಂದನ್ ಮತ್ತು ಅವನ ಸ್ನೇಹಿತ ಮೂವರು ಪುರುಷರನ್ನು ಹಿಂಬಾಲಿಸುತ್ತಾರೆ, ಅವರು ಒಬ್ಬ ಮಹಿಳೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರೆಲ್ಲರೂ ಆ ಮಹಿಳೆಯ ಮನೆಗೆ ಹೋಗುತ್ತಾರೆ, ಅಲ್ಲಿ ಮಹಿಳೆ ಬೆವರು ಸುರಿಸಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ, ಮತ್ತು ವೈದ್ಯರು ಅವಳ ಮೇಲೆ ತನ್ನ ಕೈಯನ್ನು ಚಲಿಸಲು ಪ್ರಾರಂಭಿಸುತ್ತಾರೆ, ಅವಳ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ಚಿಂದನ್ ಅವರನ್ನು ಕುತೂಹಲದಿಂದ ನೋಡುತ್ತಾನೆ.
ಬೆಳಿಗ್ಗೆ, ದೇವಸ್ಥಾನದಿಂದ ಬಂದ ವೃದ್ಧೆ ನೀರಿನ ಪಾತ್ರೆಯನ್ನು ತರುತ್ತಾಳೆ ಆದರೆ ಮಕ್ಕಳು ಅವಳಿಂದ ಆ ಪಾತ್ರೆಯನ್ನು ಕಸಿದುಕೊಂಡು ಓಡುತ್ತಾರೆ. ವೃದ್ಧೆ ಅವರನ್ನು ಶಪಿಸುತ್ತಾಳೆ, "ನೋಡಿ, ನಾನು ನಿಮ್ಮನ್ನು ಕುಮ್ಮಟ್ಟಿಗೆ ಕಳುಹಿಸುತ್ತೇನೆ." ಚಿಂದನ್ ಮತ್ತು ಅವನ ಸ್ನೇಹಿತರು ಹುಲ್ಲು, ಹೊಲಗಳು ಮತ್ತು ಬೃಹತ್ ಮರಗಳ ಸುತ್ತಲೂ ಓಡಾಡುತ್ತಾ ಕುಮ್ಮಟ್ಟಿಯ ಸಂತತಿಯ ಬಗ್ಗೆ ಹಾಡನ್ನು ಹಾಡುತ್ತಾರೆ.
ಮುಂಜಾನೆ ಬೆಳಗಾಗುತ್ತದೆ, ಮತ್ತು ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಬಟ್ಟೆ ಚೀಲವನ್ನು ಧರಿಸಿ, ತೋಳುಗಳ ಕೆಳಗೆ ಒಂದು ರಾಡ್ನಲ್ಲಿ ಬೋಹೀಮಿಯನ್ ಪ್ರಾಣಿಗಳ ಮುಖವಾಡಗಳನ್ನು ನೇತುಹಾಕಿಕೊಂಡು ಹಳ್ಳಿಯನ್ನು ಪ್ರವೇಶಿಸುತ್ತಾನೆ. ಚಿಂದನ್ ಮತ್ತು ಅವನ ಇಬ್ಬರು ಮಹಿಳಾ ಸ್ನೇಹಿತರು ಆ ವ್ಯಕ್ತಿಯನ್ನು ಗುರುತಿಸಿ, ಅವನು ಹಾಡುತ್ತಲೇ ಇರುವಾಗ ಅವನನ್ನು ಹಿಂಬಾಲಿಸುತ್ತಾರೆ, ಅವನು ದೇವಾಲಯವನ್ನು ತಲುಪಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ. ವೃದ್ಧೆ, ಚಿಂದನ್, ಇಬ್ಬರು ಹುಡುಗಿಯರು, ಅವನು ಅವರನ್ನು ಹೆದರಿಸುವವರೆಗೂ ಕುತೂಹಲದಿಂದ ಅವನನ್ನು ನೋಡುತ್ತಲೇ ಇರುತ್ತಾರೆ. ಕತ್ತಲೆಯ ರಾತ್ರಿಯಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಎಣ್ಣೆ ದೀಪಗಳು ಮತ್ತು ಮೇಣದಬತ್ತಿಗಳ ಕೆಳಗೆ ಅಧ್ಯಯನ ಮಾಡುವಾಗ, ಆ ವ್ಯಕ್ತಿಯ ಹಾಡುಗಳು ಗಾಳಿಯಲ್ಲಿ ಹಾರುತ್ತವೆ, ಪ್ರತಿ ಮಗುವಿನ ಗಮನವನ್ನು ಸೆಳೆಯುತ್ತವೆ.
ಬೆಳಿಗ್ಗೆ, ಚಿಂದನ್ ಮತ್ತು ಅವನ ಸ್ನೇಹಿತರು ದೇವಾಲಯದ ಬಳಿ ಆ ವ್ಯಕ್ತಿ ಪ್ರಾಚೀನ ಕೊಳದಲ್ಲಿ ಸ್ನಾನ ಮಾಡುವುದನ್ನು ನೋಡಲು ಒಟ್ಟುಗೂಡುತ್ತಾರೆ, ಆದರೆ ವೃದ್ಧೆ ಗೋಡೆಯ ಹಿಂದಿನಿಂದ ಇಣುಕಿ ನೋಡುತ್ತಾಳೆ. ನಂತರ, ಆ ವ್ಯಕ್ತಿ ಶಾಲೆಗೆ ಹೋಗಿ ಹಾಡಲು ಮತ್ತು ತನ್ನ ತಂಬೂರಿಯನ್ನು ಬಾರಿಸಲು ಪ್ರಾರಂಭಿಸುತ್ತಾನೆ , ಇದು ಎಲ್ಲಾ ಮಕ್ಕಳನ್ನು ವಿನೋದದಿಂದ ಅವನ ಬಳಿಗೆ ಧಾವಿಸುವಂತೆ ಮಾಡುತ್ತದೆ.
ಶಾಲೆಯಿಂದ ಹಿಂತಿರುಗುವಾಗ, ಆ ವ್ಯಕ್ತಿ ತನ್ನ ಮುಖವಾಡಗಳನ್ನು ಮರದ ಕೆಳಗೆ ಬಿಟ್ಟು ಹೋಗಿರುವುದನ್ನು ಚಿಂದನ್ ನೋಡುತ್ತಾನೆ, ಮತ್ತು ಅವನು ಅವುಗಳನ್ನು ಮುಟ್ಟಿ ಪರಿಶೀಲಿಸುತ್ತಾನೆ ಮತ್ತು ಮಾರುಕಟ್ಟೆಗೆ ಹೊರಡುವ ಮೊದಲು. ಅವನು ಮಾರುಕಟ್ಟೆಯಿಂದ ಹಿಂತಿರುಗುವಾಗ, ಆ ವ್ಯಕ್ತಿಯನ್ನು ಭೇಟಿಯಾಗುತ್ತಾನೆ ಮತ್ತು ಅವನಿಗೆ ಭಯವಾಗುತ್ತದೆ, ಆದರೆ ಆ ವ್ಯಕ್ತಿ ಅವನಿಗೆ ನಡೆಯಲು ಹೇಳುತ್ತಾನೆ. ಅಂದಿನಿಂದ, ಚಿಂದನ್ ಮತ್ತು ಅವನ ಸ್ನೇಹಿತರು ಆ ವ್ಯಕ್ತಿಗೆ ಕುಮ್ಮಟ್ಟಿ (ದಿ ಬೋಗಿಮ್ಯಾನ್) ಎಂದು ಹೆಸರಿಸುತ್ತಾರೆ. ಚಿಂದನ್ ತನ್ನ ಸ್ನೇಹಿತರಿಗೆ ಘಟನೆಯ ಬಗ್ಗೆ ಮತ್ತು ಕುಮ್ಮಟ್ಟಿಯ ಎಲ್ಲಾ ವಿವರಿಸಲಾಗದ ಸಾಮರ್ಥ್ಯಗಳ ಬಗ್ಗೆ ಹೇಳುತ್ತಾನೆ. ಆದರೆ ಒಂದೆರಡು ದಿನಗಳ ನಂತರ, ಕುಮ್ಮಟ್ಟಿ ಪೊದೆಗಳಿಂದ ತನ್ನ ಗಡ್ಡವನ್ನು ಬೋಳಿಸುವುದನ್ನು ಅವರು ರಹಸ್ಯವಾಗಿ ನೋಡುತ್ತಾರೆ ಮತ್ತು ಸ್ನೇಹಿತರು ಆ ವ್ಯಕ್ತಿ/ಕುಮ್ಮಟ್ಟಿಗೆ ಅಲೌಕಿಕ ಶಕ್ತಿಗಳಿವೆ ಎಂಬ ಚಿಂದನ್ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಇನ್ನೊಂದು ದಿನ, ಚಿಂದನ್ ಕುಮ್ಮಟ್ಟಿಯನ್ನು ಮತ್ತೆ ಭೇಟಿಯಾಗುತ್ತಾನೆ. ಈ ಬಾರಿ, ಕುಮ್ಮಟ್ಟಿ ಅವನನ್ನು ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಳ್ಳಲು ಕೇಳುತ್ತಾನೆ. ನಂತರ, ಎಲ್ಲಿಂದಲೋ, ಅವನು ಒಂದು ಹಣ್ಣನ್ನು ತಂದು ಚಿಂದನ್ ಗೆ ತಿನ್ನಲು ಹೇಳುತ್ತಾನೆ. ಈ ಇಡೀ ಅಗ್ನಿಪರೀಕ್ಷೆಯನ್ನು ವೃದ್ಧೆ ನೋಡುತ್ತಾಳೆ. ಬೇರೆಡೆ, ಚಿಂದನ್ ನ ಸ್ನೇಹಿತರು ಕಣ್ಣಾಮುಚ್ಚಾಲೆ ಆಡುತ್ತಾರೆ. ಅವನು ಅವರ ಬಳಿಗೆ ಓಡಿಹೋಗಿ ಅವರ ಆಟವನ್ನು ಹಾಳುಮಾಡುತ್ತಾನೆ ಮತ್ತು ಕುಮ್ಮಟ್ಟಿ ಮಾಡಿದ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಹೇಳುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಕಾಡಿನ ಮೂಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ಕುಮ್ಮಟ್ಟಿಗೆ ಓಡುತ್ತಾರೆ, ಅವನು ಮಕ್ಕಳನ್ನು ಕುಳಿತುಕೊಳ್ಳಲು ಕೇಳುತ್ತಾನೆ. ಅವನು ಪಕ್ಷಿಗಳ ಆಕಾರದ ಬಿಸ್ಕತ್ತುಗಳನ್ನು ಬಹಿರಂಗಪಡಿಸುವ ಬಟ್ಟೆಯ ಚೀಲವನ್ನು ಬಿಚ್ಚುತ್ತಾನೆ. ಮುಗ್ಧ ಸ್ನೇಹದ ಸಂಕೇತವಾಗಿ ಅವನು ಪ್ರತಿ ಮಗುವಿಗೆ ಪ್ರತಿ ಮಗುವಿಗೆ ನೀಡುತ್ತಾನೆ. ನಂತರ, ಕುಮ್ಮಟ್ಟಿ, ಚಿಂದನ್ ಮತ್ತು ಎಲ್ಲಾ ಸ್ನೇಹಿತರು ಒಟ್ಟಿಗೆ ಆಟವಾಡುತ್ತಾರೆ ಮತ್ತು ಹಾಡುತ್ತಾರೆ.
ಮರುದಿನ, ಚಿಂದನ್ ವೃದ್ಧ ಮಹಿಳೆಗೆ ದೇವಸ್ಥಾನಕ್ಕೆ ನೀರು ತಂದು ಸಹಾಯ ಮಾಡುತ್ತಾನೆ. ಬಿಡುವಿನ ವೇಳೆಯಲ್ಲಿ, ಚಿಂದನ್ ಕುಮ್ಮಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ತಿಳಿಯುತ್ತಾನೆ. ಅವನು ವೈದ್ಯರ ಬಳಿಗೆ ಓಡಿ ಹೋಗಿ ಅವನಿಗೆ ಗುಣಮುಖನಾಗಲು ಸಹಾಯ ಮಾಡುತ್ತಾನೆ. ಚಿಂದನ್ ನ ಸ್ನೇಹಿತರಲ್ಲಿ ಒಬ್ಬನು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಅವನು ದೇವರಂತೆ ವೇಷ ಧರಿಸಿ ಹಳ್ಳಿಯ ಸುತ್ತಲೂ ಜನಸಂದಣಿಯೊಂದಿಗೆ ನಡೆಯುತ್ತಾನೆ.
ಕೊನೆಗೆ, ಒಂದು ದಿನ, ಕುಮ್ಮಟ್ಟಿ ತನ್ನ ವಸ್ತುಗಳನ್ನು, ಮುಖವಾಡಗಳ ಕೋಲನ್ನು ಒಟ್ಟುಗೂಡಿಸಿ ಮತ್ತೆ ಬೇರೆ ಸ್ಥಳಕ್ಕೆ ಹೊರಟನು, ಆದರೆ ಚಿಂದನ್ ಮತ್ತು ಅವನ ಸ್ನೇಹಿತರು ಅವನ ಬಳಿಗೆ ಓಡಿ ಬಂದು ಅವನನ್ನು ತಬ್ಬಿಕೊಂಡು, ಅವನನ್ನು ಉಳಿಯಲು ಕೇಳುತ್ತಾರೆ.
ಅವನು ಹೊರಡುವ ಮೊದಲು ತನ್ನ ಪ್ರೀತಿಯ ಮಕ್ಕಳಿಗಾಗಿ ಒಂದು ವಿದಾಯ ಉಡುಗೊರೆಯಾಗಿ ಕುಮ್ಮಟ್ಟಿ ಒಂದು ತಂತ್ರವನ್ನು ಮಾಡಲು ನಿರ್ಧರಿಸುತ್ತಾನೆ. ಮಕ್ಕಳು ಕುಮ್ಮಟ್ಟಿಯೊಂದಿಗೆ ತುಂಬಾ ಸಂತೋಷದಿಂದ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಅವನು ಅವರನ್ನು ಮುಖವಾಡಗಳನ್ನು ಧರಿಸಿ ನಾಲ್ಕು ಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಅವನು ಮುಷ್ಟಿಯನ್ನು ಹಿಡಿದು, ಕಣ್ಣು ಮುಚ್ಚಿ, ಮಂತ್ರವನ್ನು ಪಠಿಸುತ್ತಾನೆ. ಇದ್ದಕ್ಕಿದ್ದಂತೆ, ಎಲ್ಲಾ ಮಕ್ಕಳು ಒಂದೊಂದಾಗಿ ಪ್ರಾಣಿಗಳಾಗಿ ಬದಲಾಗುತ್ತಾರೆ - ಕೋತಿ, ಕತ್ತೆ, ಮೇಕೆ, ಹಸು, ಒರಾಂಗುಟನ್, ಆನೆ, ನವಿಲು, ಕುದುರೆ, ಮತ್ತು ಚಿಂತನ್ ನಾಯಿಯಾಗಿ ಬದಲಾಗುತ್ತಾನೆ.
ery80pnp648uwrd1ov1rmphfq1tj5dw
1382540
1382539
2026-08-14T18:22:09Z
Pragathi. BH
88266
1382540
wikitext
text/x-wiki
ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ನಟಿಸಿದ್ದರು.
==ಕಥಾವಸ್ತು==
ಈ ಚಿತ್ರವು ಪರ್ವತಗಳಿಂದ ಉದಯಿಸುತ್ತಿರುವ ಸೂರ್ಯನೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಒಂದು ಹಳ್ಳಿಯ ಕಂದು-ಹಸಿರು ಭೂದೃಶ್ಯ ಮತ್ತು ತಾಜಾ ಆಕಾಶದ ಸೌಂದರ್ಯವನ್ನು ಚಿತ್ರಿಸುತ್ತದೆ, ಒಬ್ಬ ವ್ಯಕ್ತಿ ಹಿನ್ನೆಲೆಯಲ್ಲಿ ಹಾಡುತ್ತಾನೆ. ಚಿಂದನ್ ಎಂಬ ಚಿಕ್ಕ ಹುಡುಗ ಹಲ್ಲುಜ್ಜುತ್ತಾನೆ, ಸಿದ್ಧನಾಗುತ್ತಾನೆ ಮತ್ತು ಶಾಲೆಗೆ ಹೊರಡುತ್ತಾನೆ, ಅವನ ತಾಯಿ ತರಕಾರಿಗಳನ್ನು ಸಿಪ್ಪೆ ತೆಗೆಯುತ್ತಾನೆ. ಚಿಂದನ್ ತನ್ನ ಸ್ನೇಹಿತನೊಂದಿಗೆ ದೇವಸ್ಥಾನಕ್ಕೆ ನಡೆದು ದೇವಾಲಯದ ಪೂಜಾರಿ ನೀಡಿದ ದೇವಾಲಯದ ಕಾಣಿಕೆಯನ್ನು ಸೇವಿಸುತ್ತಾನೆ. ಇಬ್ಬರೂ ಸ್ನೇಹಿತರು ದೇವಾಲಯದ ಮೂಲಕ ನಡೆಯುತ್ತಿರುವಾಗ, ಅವರು ದೇವಾಲಯದ ನೆಲವನ್ನು ಗುಡಿಸುತ್ತಿರುವ ವೃದ್ಧೆಯನ್ನು ನೋಡುತ್ತಾರೆ ಮತ್ತು ಚಿಂದನ್ ಓಡಿಹೋಗುವ ಮೊದಲು ಅವಳನ್ನು ಕಿರಿಕಿರಿಗೊಳಿಸಲು ಅವಳ ಕಿವಿಯಲ್ಲಿ "ಕುಮ್ಮಟ್ಟಿ" ಎಂದು ಪಿಸುಗುಟ್ಟುತ್ತಾನೆ.
ಶೀಘ್ರದಲ್ಲೇ, ಬಹಳಷ್ಟು ಮಕ್ಕಳು ಎದೆಯ ಮೇಲೆ ಪುಸ್ತಕಗಳನ್ನು ಹಿಡಿದುಕೊಂಡು, ಸುಂದರವಾದ ಬಿಳಿ ಹೊಲಗಳ ಮೂಲಕ ಶಾಲೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ದಿನ, ಅವರಿಗೆ ಚುನಾವಣೆಗಳು ಮತ್ತು ಮತದಾನದ ನಿಯಮಗಳ ಬಗ್ಗೆ ಕಲಿಸಲಾಗುತ್ತದೆ. ಚಿಂದನ್ ಮನೆಗೆ ಬಂದು ತನ್ನ ಪಂಜರದ ಗಿಣಿಯೊಂದಿಗೆ ಆಟವಾಡುತ್ತಾನೆ. ನಂತರ, ಅವನು ಮುಕ್ತವಾಗಿ ಓಡುತ್ತಾನೆ ಮತ್ತು ಕಪ್ಪು ನಾಯಿಯನ್ನು ನೋಡುತ್ತಾನೆ, ಅದನ್ನು ಕಲ್ಲಿನಿಂದ ಹೊಡೆಯಲು ಅವನು ಯೋಚಿಸುತ್ತಾನೆ, ಆದರೆ ನಾಯಿಯನ್ನು ಓಡಿಹೋಗಲು ಬಿಡುತ್ತಾನೆ.
ಚಿಂದನ್ ತನ್ನ ಶಾಲಾ ಸ್ನೇಹಿತರನ್ನು ಒಟ್ಟುಗೂಡಿಸಿ ನದಿಯ ಸುತ್ತಲೂ ಆಟವಾಡುತ್ತಾನೆ. ಮರುದಿನ, ಶಾಲೆಯಿಂದ ಹಿಂತಿರುಗುವಾಗ, ಚಿಂದನ್ ಮತ್ತು ಅವನ ಸ್ನೇಹಿತ ಮೂವರು ಪುರುಷರನ್ನು ಹಿಂಬಾಲಿಸುತ್ತಾರೆ, ಅವರು ಒಬ್ಬ ಮಹಿಳೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರೆಲ್ಲರೂ ಆ ಮಹಿಳೆಯ ಮನೆಗೆ ಹೋಗುತ್ತಾರೆ, ಅಲ್ಲಿ ಮಹಿಳೆ ಬೆವರು ಸುರಿಸಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ, ಮತ್ತು ವೈದ್ಯರು ಅವಳ ಮೇಲೆ ತನ್ನ ಕೈಯನ್ನು ಚಲಿಸಲು ಪ್ರಾರಂಭಿಸುತ್ತಾರೆ, ಅವಳ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ಚಿಂದನ್ ಅವರನ್ನು ಕುತೂಹಲದಿಂದ ನೋಡುತ್ತಾನೆ.
ಬೆಳಿಗ್ಗೆ, ದೇವಸ್ಥಾನದಿಂದ ಬಂದ ವೃದ್ಧೆ ನೀರಿನ ಪಾತ್ರೆಯನ್ನು ತರುತ್ತಾಳೆ ಆದರೆ ಮಕ್ಕಳು ಅವಳಿಂದ ಆ ಪಾತ್ರೆಯನ್ನು ಕಸಿದುಕೊಂಡು ಓಡುತ್ತಾರೆ. ವೃದ್ಧೆ ಅವರನ್ನು ಶಪಿಸುತ್ತಾಳೆ, "ನೋಡಿ, ನಾನು ನಿಮ್ಮನ್ನು ಕುಮ್ಮಟ್ಟಿಗೆ ಕಳುಹಿಸುತ್ತೇನೆ." ಚಿಂದನ್ ಮತ್ತು ಅವನ ಸ್ನೇಹಿತರು ಹುಲ್ಲು, ಹೊಲಗಳು ಮತ್ತು ಬೃಹತ್ ಮರಗಳ ಸುತ್ತಲೂ ಓಡಾಡುತ್ತಾ ಕುಮ್ಮಟ್ಟಿಯ ಸಂತತಿಯ ಬಗ್ಗೆ ಹಾಡನ್ನು ಹಾಡುತ್ತಾರೆ.
ಮುಂಜಾನೆ ಬೆಳಗಾಗುತ್ತದೆ, ಮತ್ತು ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಬಟ್ಟೆ ಚೀಲವನ್ನು ಧರಿಸಿ, ತೋಳುಗಳ ಕೆಳಗೆ ಒಂದು ರಾಡ್ನಲ್ಲಿ ಬೋಹೀಮಿಯನ್ ಪ್ರಾಣಿಗಳ ಮುಖವಾಡಗಳನ್ನು ನೇತುಹಾಕಿಕೊಂಡು ಹಳ್ಳಿಯನ್ನು ಪ್ರವೇಶಿಸುತ್ತಾನೆ. ಚಿಂದನ್ ಮತ್ತು ಅವನ ಇಬ್ಬರು ಮಹಿಳಾ ಸ್ನೇಹಿತರು ಆ ವ್ಯಕ್ತಿಯನ್ನು ಗುರುತಿಸಿ, ಅವನು ಹಾಡುತ್ತಲೇ ಇರುವಾಗ ಅವನನ್ನು ಹಿಂಬಾಲಿಸುತ್ತಾರೆ, ಅವನು ದೇವಾಲಯವನ್ನು ತಲುಪಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ. ವೃದ್ಧೆ, ಚಿಂದನ್, ಇಬ್ಬರು ಹುಡುಗಿಯರು, ಅವನು ಅವರನ್ನು ಹೆದರಿಸುವವರೆಗೂ ಕುತೂಹಲದಿಂದ ಅವನನ್ನು ನೋಡುತ್ತಲೇ ಇರುತ್ತಾರೆ. ಕತ್ತಲೆಯ ರಾತ್ರಿಯಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಎಣ್ಣೆ ದೀಪಗಳು ಮತ್ತು ಮೇಣದಬತ್ತಿಗಳ ಕೆಳಗೆ ಅಧ್ಯಯನ ಮಾಡುವಾಗ, ಆ ವ್ಯಕ್ತಿಯ ಹಾಡುಗಳು ಗಾಳಿಯಲ್ಲಿ ಹಾರುತ್ತವೆ, ಪ್ರತಿ ಮಗುವಿನ ಗಮನವನ್ನು ಸೆಳೆಯುತ್ತವೆ.
ಬೆಳಿಗ್ಗೆ, ಚಿಂದನ್ ಮತ್ತು ಅವನ ಸ್ನೇಹಿತರು ದೇವಾಲಯದ ಬಳಿ ಆ ವ್ಯಕ್ತಿ ಪ್ರಾಚೀನ ಕೊಳದಲ್ಲಿ ಸ್ನಾನ ಮಾಡುವುದನ್ನು ನೋಡಲು ಒಟ್ಟುಗೂಡುತ್ತಾರೆ, ಆದರೆ ವೃದ್ಧೆ ಗೋಡೆಯ ಹಿಂದಿನಿಂದ ಇಣುಕಿ ನೋಡುತ್ತಾಳೆ. ನಂತರ, ಆ ವ್ಯಕ್ತಿ ಶಾಲೆಗೆ ಹೋಗಿ ಹಾಡಲು ಮತ್ತು ತನ್ನ ತಂಬೂರಿಯನ್ನು ಬಾರಿಸಲು ಪ್ರಾರಂಭಿಸುತ್ತಾನೆ , ಇದು ಎಲ್ಲಾ ಮಕ್ಕಳನ್ನು ವಿನೋದದಿಂದ ಅವನ ಬಳಿಗೆ ಧಾವಿಸುವಂತೆ ಮಾಡುತ್ತದೆ.
ಶಾಲೆಯಿಂದ ಹಿಂತಿರುಗುವಾಗ, ಆ ವ್ಯಕ್ತಿ ತನ್ನ ಮುಖವಾಡಗಳನ್ನು ಮರದ ಕೆಳಗೆ ಬಿಟ್ಟು ಹೋಗಿರುವುದನ್ನು ಚಿಂದನ್ ನೋಡುತ್ತಾನೆ, ಮತ್ತು ಅವನು ಅವುಗಳನ್ನು ಮುಟ್ಟಿ ಪರಿಶೀಲಿಸುತ್ತಾನೆ ಮತ್ತು ಮಾರುಕಟ್ಟೆಗೆ ಹೊರಡುವ ಮೊದಲು. ಅವನು ಮಾರುಕಟ್ಟೆಯಿಂದ ಹಿಂತಿರುಗುವಾಗ, ಆ ವ್ಯಕ್ತಿಯನ್ನು ಭೇಟಿಯಾಗುತ್ತಾನೆ ಮತ್ತು ಅವನಿಗೆ ಭಯವಾಗುತ್ತದೆ, ಆದರೆ ಆ ವ್ಯಕ್ತಿ ಅವನಿಗೆ ನಡೆಯಲು ಹೇಳುತ್ತಾನೆ. ಅಂದಿನಿಂದ, ಚಿಂದನ್ ಮತ್ತು ಅವನ ಸ್ನೇಹಿತರು ಆ ವ್ಯಕ್ತಿಗೆ ಕುಮ್ಮಟ್ಟಿ (ದಿ ಬೋಗಿಮ್ಯಾನ್) ಎಂದು ಹೆಸರಿಸುತ್ತಾರೆ. ಚಿಂದನ್ ತನ್ನ ಸ್ನೇಹಿತರಿಗೆ ಘಟನೆಯ ಬಗ್ಗೆ ಮತ್ತು ಕುಮ್ಮಟ್ಟಿಯ ಎಲ್ಲಾ ವಿವರಿಸಲಾಗದ ಸಾಮರ್ಥ್ಯಗಳ ಬಗ್ಗೆ ಹೇಳುತ್ತಾನೆ. ಆದರೆ ಒಂದೆರಡು ದಿನಗಳ ನಂತರ, ಕುಮ್ಮಟ್ಟಿ ಪೊದೆಗಳಿಂದ ತನ್ನ ಗಡ್ಡವನ್ನು ಬೋಳಿಸುವುದನ್ನು ಅವರು ರಹಸ್ಯವಾಗಿ ನೋಡುತ್ತಾರೆ ಮತ್ತು ಸ್ನೇಹಿತರು ಆ ವ್ಯಕ್ತಿ/ಕುಮ್ಮಟ್ಟಿಗೆ ಅಲೌಕಿಕ ಶಕ್ತಿಗಳಿವೆ ಎಂಬ ಚಿಂದನ್ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಇನ್ನೊಂದು ದಿನ, ಚಿಂದನ್ ಕುಮ್ಮಟ್ಟಿಯನ್ನು ಮತ್ತೆ ಭೇಟಿಯಾಗುತ್ತಾನೆ. ಈ ಬಾರಿ, ಕುಮ್ಮಟ್ಟಿ ಅವನನ್ನು ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಳ್ಳಲು ಕೇಳುತ್ತಾನೆ. ನಂತರ, ಎಲ್ಲಿಂದಲೋ, ಅವನು ಒಂದು ಹಣ್ಣನ್ನು ತಂದು ಚಿಂದನ್ ಗೆ ತಿನ್ನಲು ಹೇಳುತ್ತಾನೆ. ಈ ಇಡೀ ಅಗ್ನಿಪರೀಕ್ಷೆಯನ್ನು ವೃದ್ಧೆ ನೋಡುತ್ತಾಳೆ. ಬೇರೆಡೆ, ಚಿಂದನ್ ನ ಸ್ನೇಹಿತರು ಕಣ್ಣಾಮುಚ್ಚಾಲೆ ಆಡುತ್ತಾರೆ. ಅವನು ಅವರ ಬಳಿಗೆ ಓಡಿಹೋಗಿ ಅವರ ಆಟವನ್ನು ಹಾಳುಮಾಡುತ್ತಾನೆ ಮತ್ತು ಕುಮ್ಮಟ್ಟಿ ಮಾಡಿದ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಹೇಳುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಕಾಡಿನ ಮೂಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ಕುಮ್ಮಟ್ಟಿಗೆ ಓಡುತ್ತಾರೆ, ಅವನು ಮಕ್ಕಳನ್ನು ಕುಳಿತುಕೊಳ್ಳಲು ಕೇಳುತ್ತಾನೆ. ಅವನು ಪಕ್ಷಿಗಳ ಆಕಾರದ ಬಿಸ್ಕತ್ತುಗಳನ್ನು ಬಹಿರಂಗಪಡಿಸುವ ಬಟ್ಟೆಯ ಚೀಲವನ್ನು ಬಿಚ್ಚುತ್ತಾನೆ. ಮುಗ್ಧ ಸ್ನೇಹದ ಸಂಕೇತವಾಗಿ ಅವನು ಪ್ರತಿ ಮಗುವಿಗೆ ಪ್ರತಿ ಮಗುವಿಗೆ ನೀಡುತ್ತಾನೆ. ನಂತರ, ಕುಮ್ಮಟ್ಟಿ, ಚಿಂದನ್ ಮತ್ತು ಎಲ್ಲಾ ಸ್ನೇಹಿತರು ಒಟ್ಟಿಗೆ ಆಟವಾಡುತ್ತಾರೆ ಮತ್ತು ಹಾಡುತ್ತಾರೆ.
ಮರುದಿನ, ಚಿಂದನ್ ವೃದ್ಧ ಮಹಿಳೆಗೆ ದೇವಸ್ಥಾನಕ್ಕೆ ನೀರು ತಂದು ಸಹಾಯ ಮಾಡುತ್ತಾನೆ. ಬಿಡುವಿನ ವೇಳೆಯಲ್ಲಿ, ಚಿಂದನ್ ಕುಮ್ಮಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ತಿಳಿಯುತ್ತಾನೆ. ಅವನು ವೈದ್ಯರ ಬಳಿಗೆ ಓಡಿ ಹೋಗಿ ಅವನಿಗೆ ಗುಣಮುಖನಾಗಲು ಸಹಾಯ ಮಾಡುತ್ತಾನೆ. ಚಿಂದನ್ ನ ಸ್ನೇಹಿತರಲ್ಲಿ ಒಬ್ಬನು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಅವನು ದೇವರಂತೆ ವೇಷ ಧರಿಸಿ ಹಳ್ಳಿಯ ಸುತ್ತಲೂ ಜನಸಂದಣಿಯೊಂದಿಗೆ ನಡೆಯುತ್ತಾನೆ.
ಕೊನೆಗೆ, ಒಂದು ದಿನ, ಕುಮ್ಮಟ್ಟಿ ತನ್ನ ವಸ್ತುಗಳನ್ನು, ಮುಖವಾಡಗಳ ಕೋಲನ್ನು ಒಟ್ಟುಗೂಡಿಸಿ ಮತ್ತೆ ಬೇರೆ ಸ್ಥಳಕ್ಕೆ ಹೊರಟನು, ಆದರೆ ಚಿಂದನ್ ಮತ್ತು ಅವನ ಸ್ನೇಹಿತರು ಅವನ ಬಳಿಗೆ ಓಡಿ ಬಂದು ಅವನನ್ನು ತಬ್ಬಿಕೊಂಡು, ಅವನನ್ನು ಉಳಿಯಲು ಕೇಳುತ್ತಾರೆ.
ಅವನು ಹೊರಡುವ ಮೊದಲು ತನ್ನ ಪ್ರೀತಿಯ ಮಕ್ಕಳಿಗಾಗಿ ಒಂದು ವಿದಾಯ ಉಡುಗೊರೆಯಾಗಿ ಕುಮ್ಮಟ್ಟಿ ಒಂದು ತಂತ್ರವನ್ನು ಮಾಡಲು ನಿರ್ಧರಿಸುತ್ತಾನೆ. ಮಕ್ಕಳು ಕುಮ್ಮಟ್ಟಿಯೊಂದಿಗೆ ತುಂಬಾ ಸಂತೋಷದಿಂದ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಅವನು ಅವರನ್ನು ಮುಖವಾಡಗಳನ್ನು ಧರಿಸಿ ನಾಲ್ಕು ಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಅವನು ಮುಷ್ಟಿಯನ್ನು ಹಿಡಿದು, ಕಣ್ಣು ಮುಚ್ಚಿ, ಮಂತ್ರವನ್ನು ಪಠಿಸುತ್ತಾನೆ. ಇದ್ದಕ್ಕಿದ್ದಂತೆ, ಎಲ್ಲಾ ಮಕ್ಕಳು ಒಂದೊಂದಾಗಿ ಪ್ರಾಣಿಗಳಾಗಿ ಬದಲಾಗುತ್ತಾರೆ - ಕೋತಿ, ಕತ್ತೆ, ಮೇಕೆ, ಹಸು, ಒರಾಂಗುಟನ್, ಆನೆ, ನವಿಲು, ಕುದುರೆ, ಮತ್ತು ಚಿಂತನ್ ನಾಯಿಯಾಗಿ ಬದಲಾಗುತ್ತಾನೆ.
ಕುಮ್ಮಟ್ಟಿ ಸಂತೋಷಪಡುತ್ತಿದ್ದಂತೆ, ಈಗ ನಾಯಿಯಾಗಿರುವ ಚಿಂದನ್ ಅನ್ನು ಕಪ್ಪು ನಾಯಿ ಬೆನ್ನಟ್ಟುತ್ತದೆ, ಅದನ್ನು ಅವನು ಮೊದಲು ಕಲ್ಲಿನಿಂದ ಹೊಡೆದಿದ್ದ. ಚಿಂದನ್ ನಾಯಿ ಓಡಿಹೋಗುತ್ತದೆ, ಆದರೆ ಕುಮ್ಮಟ್ಟಿ ಮಕ್ಕಳನ್ನು ಅವರ ಮೂಲ ಅಸ್ತಿತ್ವಕ್ಕೆ ಹಿಂದಿರುಗಿಸುತ್ತದೆ. ಚಿಂದನ್ ಹೊರತುಪಡಿಸಿ ಎಲ್ಲಾ ಮಕ್ಕಳು ಮತ್ತೆ ಮನುಷ್ಯರಾಗುತ್ತಾರೆ. ಕುಮ್ಮಟ್ಟಿ ಚಿಂದನ್ ಬಗ್ಗೆ ಮರೆತು ಹಳ್ಳಿಯನ್ನು ತೊರೆಯುತ್ತಾಳೆ.
ರಾತ್ರಿಯಲ್ಲಿ, ಎಲ್ಲಾ ಗ್ರಾಮಸ್ಥರು ತಮ್ಮ ಟಾರ್ಚ್ಗಳನ್ನು ಬೆಳಗಿಸಿ ಚಿಂದನ್ನನ್ನು ಹುಡುಕುತ್ತಾರೆ. ಮರುದಿನ ಬೆಳಿಗ್ಗೆ, ಚಿಂದನ್ ನಾಯಿ ಒಂದು ಭವನಕ್ಕೆ ಬರುತ್ತದೆ, ಅಲ್ಲಿ ಒಂದು ಹುಡುಗಿ ತನ್ನ ಸಾಕುಪ್ರಾಣಿಗಳಾಗಿ ಬಹಳಷ್ಟು ನಾಯಿಗಳನ್ನು ಸಾಕುತ್ತಾಳೆ. ಹುಡುಗಿ ಅವನನ್ನು ನೋಡಿ ಅದನ್ನು ಸಾಕುಪ್ರಾಣಿಯಾಗಿ ಸಾಕಲು ನಿರ್ಧರಿಸುತ್ತಾಳೆ. ಬೆಳಿಗ್ಗೆ ಅವಳು ಅದನ್ನು ಮರಕ್ಕೆ ಕಟ್ಟಿ ಹಾಕುತ್ತಾಳೆ ಮತ್ತು ರಾತ್ರಿಯಲ್ಲಿ ಇತರ ನಾಯಿಗಳು ಸಾಮಾನ್ಯ ನಾಯಿಮರಿಯಲ್ಲಿ ಬೊಗಳುತ್ತವೆ. ಕೆಲವು ದಿನಗಳ ನಂತರ, ಚಿಂದನ್ ನಾಯಿ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹುಡುಗಿಯ ತಂದೆ ವೈದ್ಯರನ್ನು ಕರೆತರುತ್ತಾನೆ, ಅವನಿಗೆ ಯಾವುದೇ ತಪ್ಪಿಲ್ಲ, ಆದರೆ ನಾಯಿ ಮುಕ್ತ ಸ್ವಭಾವದಲ್ಲಿ ಮಾತ್ರ ಆರೋಗ್ಯವಾಗಿರಬಹುದು ಎಂದು ಹೇಳುತ್ತಾನೆ. ಹುಡುಗಿಯ ತಂದೆ ಪೊಮೆರೇನಿಯನ್ ನಾಯಿಗೆ ಬದಲಾಗಿ ಚಿಂದನ್ ನಾಯಿಯನ್ನು ಹೋಗಲು ಬಿಡುವಂತೆ ಹುಡುಗಿಯನ್ನು ಮನವೊಲಿಸುತ್ತಾನೆ .
ಚಿಂಡನ್ ನಾಯಿ ತನ್ನ ಮನೆಗೆ ಮರಳುತ್ತದೆ ಮತ್ತು ಅದರ ತಾಯಿಗೆ ನಾಯಿ ತನ್ನ ಮಗ ಎಂದು ಅರಿವಾಗುತ್ತದೆ. ಅವನ ತಾಯಿ ಮತ್ತು ತಂದೆ ಚಿಂಡನ್ ಅನ್ನು ಮತ್ತೆ ಮಾನವನನ್ನಾಗಿ ಮಾಡಲು ಎಲ್ಲಾ ದೇವತೆಗಳನ್ನು ಪ್ರಾರ್ಥಿಸಲು ಮತ್ತು ಎಲ್ಲಾ ಆಚರಣೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕುಮ್ಮಟ್ಟಿ ಹಿಂತಿರುಗುವವರೆಗೆ ಚಿಂಡನ್ ನಾಯಿ ಕಾಯುತ್ತಿರುವಾಗ ಅವನ ಇಬ್ಬರೂ ಪೋಷಕರು ಭರವಸೆ ಕಳೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿರುವ ವೃದ್ಧೆ ಸಾಯುತ್ತಾಳೆ.
ಒಂದು ವರ್ಷದ ನಂತರ, ಚಿಂದನ್ ತನ್ನ ಕಿವಿಗಳು ಕೇಳಲು ನೋಯುತ್ತಿದ್ದ ಮಸುಕಾದ ಮಧುರವನ್ನು ಕೇಳುತ್ತಾನೆ. ಚಿಂದನ್ ನಾಯಿ ಆ ಧ್ವನಿಗೆ ಓಡಿ ಬಂದು ಕುಮ್ಮಟ್ಟಿ ಹಳ್ಳಿಗೆ ಮರಳಿರುವುದನ್ನು ಕಂಡುಕೊಳ್ಳುತ್ತದೆ. ಕುಮ್ಮಟ್ಟಿ ನಾಯಿ ಚಿಂದನ್ ಎಂದು ಬೇಗನೆ ಗುರುತಿಸಿ ಅವನನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತಾನೆ. ಇದರೊಂದಿಗೆ, ಚಿಂದನ್ ಮತ್ತೆ ಮನುಷ್ಯನಾಗಿ ಬದಲಾಗುತ್ತಾನೆ. ಅದ್ಭುತ ಕ್ಷಣವನ್ನು ನೋಡುತ್ತಿದ್ದಂತೆ ಎಲ್ಲಾ ಗ್ರಾಮಸ್ಥರು ಅವರಿಬ್ಬರ ಸುತ್ತಲೂ ಗುಂಪುಗೂಡುತ್ತಾರೆ. ಕೊನೆಯಲ್ಲಿ, ಚಿಂದನ್ ಮನೆಗೆ ಹೋಗುತ್ತಾನೆ, ಪಕ್ಷಿ ಪಂಜರದ ಬೀಗವನ್ನು ಬಿಚ್ಚಿ, ತನ್ನ ಗಿಣಿಯನ್ನು ಮಲಬಾರ್ ಆಕಾಶಕ್ಕೆ ಎಸೆದು ಮುಕ್ತಗೊಳಿಸುತ್ತಾನೆ . ಚಿತ್ರವು ಅಪಾರ ಆಕಾಶದಲ್ಲಿ ಹಾರುವ ಹಲವಾರು ಪಕ್ಷಿಗಳ ಸಂಗ್ರಹದೊಂದಿಗೆ ಕೊನೆಗೊಳ್ಳುತ್ತದೆ - ಕೆಲವು ಪಶ್ಚಿಮಕ್ಕೆ ಹೋಗುತ್ತವೆ, ಕೆಲವು ದಕ್ಷಿಣಕ್ಕೆ ಹೋಗುತ್ತವೆ, ಕೆಲವು ಹಿಂಡಿನಲ್ಲಿ, ಕೆಲವು ಸ್ವತಂತ್ರವಾಗಿ, ಆದರೆ ಎಲ್ಲವೂ ಸಂಪೂರ್ಣ, ಶುದ್ಧ ಸ್ವಾತಂತ್ರ್ಯದೊಂದಿಗೆ ಹೋಗುತ್ತವೆ.
==ಪಾತ್ರವರ್ಗ==
* ಅಂಬಲಪ್ಪುಳ ರಾವುನ್ನಿ ಕುಮ್ಮಟ್ಟಿಯಾಗಿ
* ಅಶೋಕ್ ಉನ್ನಿಕೃಷ್ಣನ್
* ಕೊಟ್ಟಾರ ಗೋಪಾಲಕೃಷ್ಣನ್ ನಾಯರ್
* ಕುಟ್ಯೆದತಿ ವಿಲಾಸಿನಿ
ಧ್ವನಿಪಥ
ಸಂಗೀತ ಸಂಯೋಜಿಸಿದವರು ಎಂ.ಜಿ. ರಾಧಾಕೃಷ್ಣನ್ ಮತ್ತು ಕವಳಂ ನಾರಾಯಣ ಪಣಿಕರ್ , ಸಾಹಿತ್ಯ ಬರೆದವರು ಕೂಡ ಅವರೇ.<ref>https://www.malayalachalachithram.com/movie.php?i=967</ref> <ref>http://malayalasangeetham.info/m.php?1048</ref>
b9rsd8n16uqu9ojdynfbq2zhzbpmmdh
1382541
1382540
2026-08-14T18:24:58Z
Pragathi. BH
88266
1382541
wikitext
text/x-wiki
ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ನಟಿಸಿದ್ದರು.
==ಕಥಾವಸ್ತು==
ಈ ಚಿತ್ರವು ಪರ್ವತಗಳಿಂದ ಉದಯಿಸುತ್ತಿರುವ ಸೂರ್ಯನೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಒಂದು ಹಳ್ಳಿಯ ಕಂದು-ಹಸಿರು ಭೂದೃಶ್ಯ ಮತ್ತು ತಾಜಾ ಆಕಾಶದ ಸೌಂದರ್ಯವನ್ನು ಚಿತ್ರಿಸುತ್ತದೆ, ಒಬ್ಬ ವ್ಯಕ್ತಿ ಹಿನ್ನೆಲೆಯಲ್ಲಿ ಹಾಡುತ್ತಾನೆ. ಚಿಂದನ್ ಎಂಬ ಚಿಕ್ಕ ಹುಡುಗ ಹಲ್ಲುಜ್ಜುತ್ತಾನೆ, ಸಿದ್ಧನಾಗುತ್ತಾನೆ ಮತ್ತು ಶಾಲೆಗೆ ಹೊರಡುತ್ತಾನೆ, ಅವನ ತಾಯಿ ತರಕಾರಿಗಳನ್ನು ಸಿಪ್ಪೆ ತೆಗೆಯುತ್ತಾನೆ. ಚಿಂದನ್ ತನ್ನ ಸ್ನೇಹಿತನೊಂದಿಗೆ ದೇವಸ್ಥಾನಕ್ಕೆ ನಡೆದು ದೇವಾಲಯದ ಪೂಜಾರಿ ನೀಡಿದ ದೇವಾಲಯದ ಕಾಣಿಕೆಯನ್ನು ಸೇವಿಸುತ್ತಾನೆ. ಇಬ್ಬರೂ ಸ್ನೇಹಿತರು ದೇವಾಲಯದ ಮೂಲಕ ನಡೆಯುತ್ತಿರುವಾಗ, ಅವರು ದೇವಾಲಯದ ನೆಲವನ್ನು ಗುಡಿಸುತ್ತಿರುವ ವೃದ್ಧೆಯನ್ನು ನೋಡುತ್ತಾರೆ ಮತ್ತು ಚಿಂದನ್ ಓಡಿಹೋಗುವ ಮೊದಲು ಅವಳನ್ನು ಕಿರಿಕಿರಿಗೊಳಿಸಲು ಅವಳ ಕಿವಿಯಲ್ಲಿ "ಕುಮ್ಮಟ್ಟಿ" ಎಂದು ಪಿಸುಗುಟ್ಟುತ್ತಾನೆ.
ಶೀಘ್ರದಲ್ಲೇ, ಬಹಳಷ್ಟು ಮಕ್ಕಳು ಎದೆಯ ಮೇಲೆ ಪುಸ್ತಕಗಳನ್ನು ಹಿಡಿದುಕೊಂಡು, ಸುಂದರವಾದ ಬಿಳಿ ಹೊಲಗಳ ಮೂಲಕ ಶಾಲೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ದಿನ, ಅವರಿಗೆ ಚುನಾವಣೆಗಳು ಮತ್ತು ಮತದಾನದ ನಿಯಮಗಳ ಬಗ್ಗೆ ಕಲಿಸಲಾಗುತ್ತದೆ. ಚಿಂದನ್ ಮನೆಗೆ ಬಂದು ತನ್ನ ಪಂಜರದ ಗಿಣಿಯೊಂದಿಗೆ ಆಟವಾಡುತ್ತಾನೆ. ನಂತರ, ಅವನು ಮುಕ್ತವಾಗಿ ಓಡುತ್ತಾನೆ ಮತ್ತು ಕಪ್ಪು ನಾಯಿಯನ್ನು ನೋಡುತ್ತಾನೆ, ಅದನ್ನು ಕಲ್ಲಿನಿಂದ ಹೊಡೆಯಲು ಅವನು ಯೋಚಿಸುತ್ತಾನೆ, ಆದರೆ ನಾಯಿಯನ್ನು ಓಡಿಹೋಗಲು ಬಿಡುತ್ತಾನೆ.
ಚಿಂದನ್ ತನ್ನ ಶಾಲಾ ಸ್ನೇಹಿತರನ್ನು ಒಟ್ಟುಗೂಡಿಸಿ ನದಿಯ ಸುತ್ತಲೂ ಆಟವಾಡುತ್ತಾನೆ. ಮರುದಿನ, ಶಾಲೆಯಿಂದ ಹಿಂತಿರುಗುವಾಗ, ಚಿಂದನ್ ಮತ್ತು ಅವನ ಸ್ನೇಹಿತ ಮೂವರು ಪುರುಷರನ್ನು ಹಿಂಬಾಲಿಸುತ್ತಾರೆ, ಅವರು ಒಬ್ಬ ಮಹಿಳೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರೆಲ್ಲರೂ ಆ ಮಹಿಳೆಯ ಮನೆಗೆ ಹೋಗುತ್ತಾರೆ, ಅಲ್ಲಿ ಮಹಿಳೆ ಬೆವರು ಸುರಿಸಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ, ಮತ್ತು ವೈದ್ಯರು ಅವಳ ಮೇಲೆ ತನ್ನ ಕೈಯನ್ನು ಚಲಿಸಲು ಪ್ರಾರಂಭಿಸುತ್ತಾರೆ, ಅವಳ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ಚಿಂದನ್ ಅವರನ್ನು ಕುತೂಹಲದಿಂದ ನೋಡುತ್ತಾನೆ.
ಬೆಳಿಗ್ಗೆ, ದೇವಸ್ಥಾನದಿಂದ ಬಂದ ವೃದ್ಧೆ ನೀರಿನ ಪಾತ್ರೆಯನ್ನು ತರುತ್ತಾಳೆ ಆದರೆ ಮಕ್ಕಳು ಅವಳಿಂದ ಆ ಪಾತ್ರೆಯನ್ನು ಕಸಿದುಕೊಂಡು ಓಡುತ್ತಾರೆ. ವೃದ್ಧೆ ಅವರನ್ನು ಶಪಿಸುತ್ತಾಳೆ, "ನೋಡಿ, ನಾನು ನಿಮ್ಮನ್ನು ಕುಮ್ಮಟ್ಟಿಗೆ ಕಳುಹಿಸುತ್ತೇನೆ." ಚಿಂದನ್ ಮತ್ತು ಅವನ ಸ್ನೇಹಿತರು ಹುಲ್ಲು, ಹೊಲಗಳು ಮತ್ತು ಬೃಹತ್ ಮರಗಳ ಸುತ್ತಲೂ ಓಡಾಡುತ್ತಾ ಕುಮ್ಮಟ್ಟಿಯ ಸಂತತಿಯ ಬಗ್ಗೆ ಹಾಡನ್ನು ಹಾಡುತ್ತಾರೆ.
ಮುಂಜಾನೆ ಬೆಳಗಾಗುತ್ತದೆ, ಮತ್ತು ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಬಟ್ಟೆ ಚೀಲವನ್ನು ಧರಿಸಿ, ತೋಳುಗಳ ಕೆಳಗೆ ಒಂದು ರಾಡ್ನಲ್ಲಿ ಬೋಹೀಮಿಯನ್ ಪ್ರಾಣಿಗಳ ಮುಖವಾಡಗಳನ್ನು ನೇತುಹಾಕಿಕೊಂಡು ಹಳ್ಳಿಯನ್ನು ಪ್ರವೇಶಿಸುತ್ತಾನೆ. ಚಿಂದನ್ ಮತ್ತು ಅವನ ಇಬ್ಬರು ಮಹಿಳಾ ಸ್ನೇಹಿತರು ಆ ವ್ಯಕ್ತಿಯನ್ನು ಗುರುತಿಸಿ, ಅವನು ಹಾಡುತ್ತಲೇ ಇರುವಾಗ ಅವನನ್ನು ಹಿಂಬಾಲಿಸುತ್ತಾರೆ, ಅವನು ದೇವಾಲಯವನ್ನು ತಲುಪಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ. ವೃದ್ಧೆ, ಚಿಂದನ್, ಇಬ್ಬರು ಹುಡುಗಿಯರು, ಅವನು ಅವರನ್ನು ಹೆದರಿಸುವವರೆಗೂ ಕುತೂಹಲದಿಂದ ಅವನನ್ನು ನೋಡುತ್ತಲೇ ಇರುತ್ತಾರೆ. ಕತ್ತಲೆಯ ರಾತ್ರಿಯಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಎಣ್ಣೆ ದೀಪಗಳು ಮತ್ತು ಮೇಣದಬತ್ತಿಗಳ ಕೆಳಗೆ ಅಧ್ಯಯನ ಮಾಡುವಾಗ, ಆ ವ್ಯಕ್ತಿಯ ಹಾಡುಗಳು ಗಾಳಿಯಲ್ಲಿ ಹಾರುತ್ತವೆ, ಪ್ರತಿ ಮಗುವಿನ ಗಮನವನ್ನು ಸೆಳೆಯುತ್ತವೆ.
ಬೆಳಿಗ್ಗೆ, ಚಿಂದನ್ ಮತ್ತು ಅವನ ಸ್ನೇಹಿತರು ದೇವಾಲಯದ ಬಳಿ ಆ ವ್ಯಕ್ತಿ ಪ್ರಾಚೀನ ಕೊಳದಲ್ಲಿ ಸ್ನಾನ ಮಾಡುವುದನ್ನು ನೋಡಲು ಒಟ್ಟುಗೂಡುತ್ತಾರೆ, ಆದರೆ ವೃದ್ಧೆ ಗೋಡೆಯ ಹಿಂದಿನಿಂದ ಇಣುಕಿ ನೋಡುತ್ತಾಳೆ. ನಂತರ, ಆ ವ್ಯಕ್ತಿ ಶಾಲೆಗೆ ಹೋಗಿ ಹಾಡಲು ಮತ್ತು ತನ್ನ ತಂಬೂರಿಯನ್ನು ಬಾರಿಸಲು ಪ್ರಾರಂಭಿಸುತ್ತಾನೆ , ಇದು ಎಲ್ಲಾ ಮಕ್ಕಳನ್ನು ವಿನೋದದಿಂದ ಅವನ ಬಳಿಗೆ ಧಾವಿಸುವಂತೆ ಮಾಡುತ್ತದೆ.
ಶಾಲೆಯಿಂದ ಹಿಂತಿರುಗುವಾಗ, ಆ ವ್ಯಕ್ತಿ ತನ್ನ ಮುಖವಾಡಗಳನ್ನು ಮರದ ಕೆಳಗೆ ಬಿಟ್ಟು ಹೋಗಿರುವುದನ್ನು ಚಿಂದನ್ ನೋಡುತ್ತಾನೆ, ಮತ್ತು ಅವನು ಅವುಗಳನ್ನು ಮುಟ್ಟಿ ಪರಿಶೀಲಿಸುತ್ತಾನೆ ಮತ್ತು ಮಾರುಕಟ್ಟೆಗೆ ಹೊರಡುವ ಮೊದಲು. ಅವನು ಮಾರುಕಟ್ಟೆಯಿಂದ ಹಿಂತಿರುಗುವಾಗ, ಆ ವ್ಯಕ್ತಿಯನ್ನು ಭೇಟಿಯಾಗುತ್ತಾನೆ ಮತ್ತು ಅವನಿಗೆ ಭಯವಾಗುತ್ತದೆ, ಆದರೆ ಆ ವ್ಯಕ್ತಿ ಅವನಿಗೆ ನಡೆಯಲು ಹೇಳುತ್ತಾನೆ. ಅಂದಿನಿಂದ, ಚಿಂದನ್ ಮತ್ತು ಅವನ ಸ್ನೇಹಿತರು ಆ ವ್ಯಕ್ತಿಗೆ ಕುಮ್ಮಟ್ಟಿ (ದಿ ಬೋಗಿಮ್ಯಾನ್) ಎಂದು ಹೆಸರಿಸುತ್ತಾರೆ. ಚಿಂದನ್ ತನ್ನ ಸ್ನೇಹಿತರಿಗೆ ಘಟನೆಯ ಬಗ್ಗೆ ಮತ್ತು ಕುಮ್ಮಟ್ಟಿಯ ಎಲ್ಲಾ ವಿವರಿಸಲಾಗದ ಸಾಮರ್ಥ್ಯಗಳ ಬಗ್ಗೆ ಹೇಳುತ್ತಾನೆ. ಆದರೆ ಒಂದೆರಡು ದಿನಗಳ ನಂತರ, ಕುಮ್ಮಟ್ಟಿ ಪೊದೆಗಳಿಂದ ತನ್ನ ಗಡ್ಡವನ್ನು ಬೋಳಿಸುವುದನ್ನು ಅವರು ರಹಸ್ಯವಾಗಿ ನೋಡುತ್ತಾರೆ ಮತ್ತು ಸ್ನೇಹಿತರು ಆ ವ್ಯಕ್ತಿ/ಕುಮ್ಮಟ್ಟಿಗೆ ಅಲೌಕಿಕ ಶಕ್ತಿಗಳಿವೆ ಎಂಬ ಚಿಂದನ್ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಇನ್ನೊಂದು ದಿನ, ಚಿಂದನ್ ಕುಮ್ಮಟ್ಟಿಯನ್ನು ಮತ್ತೆ ಭೇಟಿಯಾಗುತ್ತಾನೆ. ಈ ಬಾರಿ, ಕುಮ್ಮಟ್ಟಿ ಅವನನ್ನು ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಳ್ಳಲು ಕೇಳುತ್ತಾನೆ. ನಂತರ, ಎಲ್ಲಿಂದಲೋ, ಅವನು ಒಂದು ಹಣ್ಣನ್ನು ತಂದು ಚಿಂದನ್ ಗೆ ತಿನ್ನಲು ಹೇಳುತ್ತಾನೆ. ಈ ಇಡೀ ಅಗ್ನಿಪರೀಕ್ಷೆಯನ್ನು ವೃದ್ಧೆ ನೋಡುತ್ತಾಳೆ. ಬೇರೆಡೆ, ಚಿಂದನ್ ನ ಸ್ನೇಹಿತರು ಕಣ್ಣಾಮುಚ್ಚಾಲೆ ಆಡುತ್ತಾರೆ. ಅವನು ಅವರ ಬಳಿಗೆ ಓಡಿಹೋಗಿ ಅವರ ಆಟವನ್ನು ಹಾಳುಮಾಡುತ್ತಾನೆ ಮತ್ತು ಕುಮ್ಮಟ್ಟಿ ಮಾಡಿದ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಹೇಳುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಕಾಡಿನ ಮೂಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ಕುಮ್ಮಟ್ಟಿಗೆ ಓಡುತ್ತಾರೆ, ಅವನು ಮಕ್ಕಳನ್ನು ಕುಳಿತುಕೊಳ್ಳಲು ಕೇಳುತ್ತಾನೆ. ಅವನು ಪಕ್ಷಿಗಳ ಆಕಾರದ ಬಿಸ್ಕತ್ತುಗಳನ್ನು ಬಹಿರಂಗಪಡಿಸುವ ಬಟ್ಟೆಯ ಚೀಲವನ್ನು ಬಿಚ್ಚುತ್ತಾನೆ. ಮುಗ್ಧ ಸ್ನೇಹದ ಸಂಕೇತವಾಗಿ ಅವನು ಪ್ರತಿ ಮಗುವಿಗೆ ಪ್ರತಿ ಮಗುವಿಗೆ ನೀಡುತ್ತಾನೆ. ನಂತರ, ಕುಮ್ಮಟ್ಟಿ, ಚಿಂದನ್ ಮತ್ತು ಎಲ್ಲಾ ಸ್ನೇಹಿತರು ಒಟ್ಟಿಗೆ ಆಟವಾಡುತ್ತಾರೆ ಮತ್ತು ಹಾಡುತ್ತಾರೆ.
ಮರುದಿನ, ಚಿಂದನ್ ವೃದ್ಧ ಮಹಿಳೆಗೆ ದೇವಸ್ಥಾನಕ್ಕೆ ನೀರು ತಂದು ಸಹಾಯ ಮಾಡುತ್ತಾನೆ. ಬಿಡುವಿನ ವೇಳೆಯಲ್ಲಿ, ಚಿಂದನ್ ಕುಮ್ಮಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ತಿಳಿಯುತ್ತಾನೆ. ಅವನು ವೈದ್ಯರ ಬಳಿಗೆ ಓಡಿ ಹೋಗಿ ಅವನಿಗೆ ಗುಣಮುಖನಾಗಲು ಸಹಾಯ ಮಾಡುತ್ತಾನೆ. ಚಿಂದನ್ ನ ಸ್ನೇಹಿತರಲ್ಲಿ ಒಬ್ಬನು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಅವನು ದೇವರಂತೆ ವೇಷ ಧರಿಸಿ ಹಳ್ಳಿಯ ಸುತ್ತಲೂ ಜನಸಂದಣಿಯೊಂದಿಗೆ ನಡೆಯುತ್ತಾನೆ.
ಕೊನೆಗೆ, ಒಂದು ದಿನ, ಕುಮ್ಮಟ್ಟಿ ತನ್ನ ವಸ್ತುಗಳನ್ನು, ಮುಖವಾಡಗಳ ಕೋಲನ್ನು ಒಟ್ಟುಗೂಡಿಸಿ ಮತ್ತೆ ಬೇರೆ ಸ್ಥಳಕ್ಕೆ ಹೊರಟನು, ಆದರೆ ಚಿಂದನ್ ಮತ್ತು ಅವನ ಸ್ನೇಹಿತರು ಅವನ ಬಳಿಗೆ ಓಡಿ ಬಂದು ಅವನನ್ನು ತಬ್ಬಿಕೊಂಡು, ಅವನನ್ನು ಉಳಿಯಲು ಕೇಳುತ್ತಾರೆ.
ಅವನು ಹೊರಡುವ ಮೊದಲು ತನ್ನ ಪ್ರೀತಿಯ ಮಕ್ಕಳಿಗಾಗಿ ಒಂದು ವಿದಾಯ ಉಡುಗೊರೆಯಾಗಿ ಕುಮ್ಮಟ್ಟಿ ಒಂದು ತಂತ್ರವನ್ನು ಮಾಡಲು ನಿರ್ಧರಿಸುತ್ತಾನೆ. ಮಕ್ಕಳು ಕುಮ್ಮಟ್ಟಿಯೊಂದಿಗೆ ತುಂಬಾ ಸಂತೋಷದಿಂದ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಅವನು ಅವರನ್ನು ಮುಖವಾಡಗಳನ್ನು ಧರಿಸಿ ನಾಲ್ಕು ಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಅವನು ಮುಷ್ಟಿಯನ್ನು ಹಿಡಿದು, ಕಣ್ಣು ಮುಚ್ಚಿ, ಮಂತ್ರವನ್ನು ಪಠಿಸುತ್ತಾನೆ. ಇದ್ದಕ್ಕಿದ್ದಂತೆ, ಎಲ್ಲಾ ಮಕ್ಕಳು ಒಂದೊಂದಾಗಿ ಪ್ರಾಣಿಗಳಾಗಿ ಬದಲಾಗುತ್ತಾರೆ - ಕೋತಿ, ಕತ್ತೆ, ಮೇಕೆ, ಹಸು, ಒರಾಂಗುಟನ್, ಆನೆ, ನವಿಲು, ಕುದುರೆ, ಮತ್ತು ಚಿಂತನ್ ನಾಯಿಯಾಗಿ ಬದಲಾಗುತ್ತಾನೆ.
ಕುಮ್ಮಟ್ಟಿ ಸಂತೋಷಪಡುತ್ತಿದ್ದಂತೆ, ಈಗ ನಾಯಿಯಾಗಿರುವ ಚಿಂದನ್ ಅನ್ನು ಕಪ್ಪು ನಾಯಿ ಬೆನ್ನಟ್ಟುತ್ತದೆ, ಅದನ್ನು ಅವನು ಮೊದಲು ಕಲ್ಲಿನಿಂದ ಹೊಡೆದಿದ್ದ. ಚಿಂದನ್ ನಾಯಿ ಓಡಿಹೋಗುತ್ತದೆ, ಆದರೆ ಕುಮ್ಮಟ್ಟಿ ಮಕ್ಕಳನ್ನು ಅವರ ಮೂಲ ಅಸ್ತಿತ್ವಕ್ಕೆ ಹಿಂದಿರುಗಿಸುತ್ತದೆ. ಚಿಂದನ್ ಹೊರತುಪಡಿಸಿ ಎಲ್ಲಾ ಮಕ್ಕಳು ಮತ್ತೆ ಮನುಷ್ಯರಾಗುತ್ತಾರೆ. ಕುಮ್ಮಟ್ಟಿ ಚಿಂದನ್ ಬಗ್ಗೆ ಮರೆತು ಹಳ್ಳಿಯನ್ನು ತೊರೆಯುತ್ತಾಳೆ.
ರಾತ್ರಿಯಲ್ಲಿ, ಎಲ್ಲಾ ಗ್ರಾಮಸ್ಥರು ತಮ್ಮ ಟಾರ್ಚ್ಗಳನ್ನು ಬೆಳಗಿಸಿ ಚಿಂದನ್ನನ್ನು ಹುಡುಕುತ್ತಾರೆ. ಮರುದಿನ ಬೆಳಿಗ್ಗೆ, ಚಿಂದನ್ ನಾಯಿ ಒಂದು ಭವನಕ್ಕೆ ಬರುತ್ತದೆ, ಅಲ್ಲಿ ಒಂದು ಹುಡುಗಿ ತನ್ನ ಸಾಕುಪ್ರಾಣಿಗಳಾಗಿ ಬಹಳಷ್ಟು ನಾಯಿಗಳನ್ನು ಸಾಕುತ್ತಾಳೆ. ಹುಡುಗಿ ಅವನನ್ನು ನೋಡಿ ಅದನ್ನು ಸಾಕುಪ್ರಾಣಿಯಾಗಿ ಸಾಕಲು ನಿರ್ಧರಿಸುತ್ತಾಳೆ. ಬೆಳಿಗ್ಗೆ ಅವಳು ಅದನ್ನು ಮರಕ್ಕೆ ಕಟ್ಟಿ ಹಾಕುತ್ತಾಳೆ ಮತ್ತು ರಾತ್ರಿಯಲ್ಲಿ ಇತರ ನಾಯಿಗಳು ಸಾಮಾನ್ಯ ನಾಯಿಮರಿಯಲ್ಲಿ ಬೊಗಳುತ್ತವೆ. ಕೆಲವು ದಿನಗಳ ನಂತರ, ಚಿಂದನ್ ನಾಯಿ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹುಡುಗಿಯ ತಂದೆ ವೈದ್ಯರನ್ನು ಕರೆತರುತ್ತಾನೆ, ಅವನಿಗೆ ಯಾವುದೇ ತಪ್ಪಿಲ್ಲ, ಆದರೆ ನಾಯಿ ಮುಕ್ತ ಸ್ವಭಾವದಲ್ಲಿ ಮಾತ್ರ ಆರೋಗ್ಯವಾಗಿರಬಹುದು ಎಂದು ಹೇಳುತ್ತಾನೆ. ಹುಡುಗಿಯ ತಂದೆ ಪೊಮೆರೇನಿಯನ್ ನಾಯಿಗೆ ಬದಲಾಗಿ ಚಿಂದನ್ ನಾಯಿಯನ್ನು ಹೋಗಲು ಬಿಡುವಂತೆ ಹುಡುಗಿಯನ್ನು ಮನವೊಲಿಸುತ್ತಾನೆ .
ಚಿಂಡನ್ ನಾಯಿ ತನ್ನ ಮನೆಗೆ ಮರಳುತ್ತದೆ ಮತ್ತು ಅದರ ತಾಯಿಗೆ ನಾಯಿ ತನ್ನ ಮಗ ಎಂದು ಅರಿವಾಗುತ್ತದೆ. ಅವನ ತಾಯಿ ಮತ್ತು ತಂದೆ ಚಿಂಡನ್ ಅನ್ನು ಮತ್ತೆ ಮಾನವನನ್ನಾಗಿ ಮಾಡಲು ಎಲ್ಲಾ ದೇವತೆಗಳನ್ನು ಪ್ರಾರ್ಥಿಸಲು ಮತ್ತು ಎಲ್ಲಾ ಆಚರಣೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕುಮ್ಮಟ್ಟಿ ಹಿಂತಿರುಗುವವರೆಗೆ ಚಿಂಡನ್ ನಾಯಿ ಕಾಯುತ್ತಿರುವಾಗ ಅವನ ಇಬ್ಬರೂ ಪೋಷಕರು ಭರವಸೆ ಕಳೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿರುವ ವೃದ್ಧೆ ಸಾಯುತ್ತಾಳೆ.
ಒಂದು ವರ್ಷದ ನಂತರ, ಚಿಂದನ್ ತನ್ನ ಕಿವಿಗಳು ಕೇಳಲು ನೋಯುತ್ತಿದ್ದ ಮಸುಕಾದ ಮಧುರವನ್ನು ಕೇಳುತ್ತಾನೆ. ಚಿಂದನ್ ನಾಯಿ ಆ ಧ್ವನಿಗೆ ಓಡಿ ಬಂದು ಕುಮ್ಮಟ್ಟಿ ಹಳ್ಳಿಗೆ ಮರಳಿರುವುದನ್ನು ಕಂಡುಕೊಳ್ಳುತ್ತದೆ. ಕುಮ್ಮಟ್ಟಿ ನಾಯಿ ಚಿಂದನ್ ಎಂದು ಬೇಗನೆ ಗುರುತಿಸಿ ಅವನನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತಾನೆ. ಇದರೊಂದಿಗೆ, ಚಿಂದನ್ ಮತ್ತೆ ಮನುಷ್ಯನಾಗಿ ಬದಲಾಗುತ್ತಾನೆ. ಅದ್ಭುತ ಕ್ಷಣವನ್ನು ನೋಡುತ್ತಿದ್ದಂತೆ ಎಲ್ಲಾ ಗ್ರಾಮಸ್ಥರು ಅವರಿಬ್ಬರ ಸುತ್ತಲೂ ಗುಂಪುಗೂಡುತ್ತಾರೆ. ಕೊನೆಯಲ್ಲಿ, ಚಿಂದನ್ ಮನೆಗೆ ಹೋಗುತ್ತಾನೆ, ಪಕ್ಷಿ ಪಂಜರದ ಬೀಗವನ್ನು ಬಿಚ್ಚಿ, ತನ್ನ ಗಿಣಿಯನ್ನು ಮಲಬಾರ್ ಆಕಾಶಕ್ಕೆ ಎಸೆದು ಮುಕ್ತಗೊಳಿಸುತ್ತಾನೆ . ಚಿತ್ರವು ಅಪಾರ ಆಕಾಶದಲ್ಲಿ ಹಾರುವ ಹಲವಾರು ಪಕ್ಷಿಗಳ ಸಂಗ್ರಹದೊಂದಿಗೆ ಕೊನೆಗೊಳ್ಳುತ್ತದೆ - ಕೆಲವು ಪಶ್ಚಿಮಕ್ಕೆ ಹೋಗುತ್ತವೆ, ಕೆಲವು ದಕ್ಷಿಣಕ್ಕೆ ಹೋಗುತ್ತವೆ, ಕೆಲವು ಹಿಂಡಿನಲ್ಲಿ, ಕೆಲವು ಸ್ವತಂತ್ರವಾಗಿ, ಆದರೆ ಎಲ್ಲವೂ ಸಂಪೂರ್ಣ, ಶುದ್ಧ ಸ್ವಾತಂತ್ರ್ಯದೊಂದಿಗೆ ಹೋಗುತ್ತವೆ.
==ಪಾತ್ರವರ್ಗ==
* ಅಂಬಲಪ್ಪುಳ ರಾವುನ್ನಿ ಕುಮ್ಮಟ್ಟಿಯಾಗಿ
* ಅಶೋಕ್ ಉನ್ನಿಕೃಷ್ಣನ್
* ಕೊಟ್ಟಾರ ಗೋಪಾಲಕೃಷ್ಣನ್ ನಾಯರ್
* ಕುಟ್ಯೆದತಿ ವಿಲಾಸಿನಿ
ಧ್ವನಿಪಥ
ಸಂಗೀತ ಸಂಯೋಜಿಸಿದವರು ಎಂ.ಜಿ. ರಾಧಾಕೃಷ್ಣನ್ ಮತ್ತು ಕವಳಂ ನಾರಾಯಣ ಪಣಿಕರ್ , ಸಾಹಿತ್ಯ ಬರೆದವರು ಕೂಡ ಅವರೇ.<ref>https://www.malayalachalachithram.com/movie.php?i=967</ref> <ref>http://malayalasangeetham.info/m.php?1048</ref>
==ಪ್ರಶಸ್ತಿಗಳು==
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ
ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ <ref>https://www.keralafilmcritics.com/2020/10/film-critics-awards-complete-list-from.html</ref>
2021 ರ ಪುನಃಸ್ಥಾಪನೆ
ಫೆಬ್ರವರಿ 2020 ರಲ್ಲಿ, ಚಲನಚಿತ್ರದ ನಿರ್ಮಾಪಕರಾದ ಜನರಲ್ ಪಿಕ್ಚರ್ಸ್ನ ಕೆ. ರವೀಂದ್ರನಾಥನ್ ನಾಯರ್, ಪುನಃಸ್ಥಾಪನೆಗೆ ಅಧಿಕಾರ ನೀಡಲು ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ಗೆ ರಾಷ್ಟ್ರೀಯ ಚಲನಚಿತ್ರ ಆರ್ಕೈವ್ ಆಫ್ ಇಂಡಿಯಾ (NFAI) ದ ಮುದ್ರಣಗಳಿಗೆ ಪ್ರವೇಶವನ್ನು ನೀಡಲು ಒಪ್ಪಿಕೊಂಡರು. NFAI ನಲ್ಲಿರುವ ಮುದ್ರಣಗಳನ್ನು ಪರಿಶೀಲಿಸಲಾಯಿತು ಮತ್ತು ಆದ್ದರಿಂದ ಅವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಕಂಡುಬಂದಿದೆ. ಮುದ್ರಣಗಳು FHF ಕಂಡುಹಿಡಿಯಬಹುದಾದ ಅತ್ಯುತ್ತಮ ಅಂಶಗಳಾಗಿರುವುದರಿಂದ, ಅವುಗಳನ್ನು ಬೊಲೊಗ್ನಾದಲ್ಲಿರುವ L'Immagine Ritrovata ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. <ref>https://www.newindianexpress.com/entertainment/malayalam/2022/Jul/12/restored-malayalam-classic-kummatty-to-be-screened-by-martin-scorseses-the-film-foundation-2475698.html</ref> ಮೂಲ ಧ್ವನಿ ಋಣಾತ್ಮಕ ಕೊರತೆ ಮತ್ತು ಮುದ್ರಣದಿಂದ ಕಡಿಮೆ-ಆದರ್ಶ ಧ್ವನಿಯ ಪ್ರಯೋಗಾಲಯದ ಬಳಕೆಯು ಪುನಃಸ್ಥಾಪನೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿತು. <ref>https://web.archive.org/web/20230317040004/https://lifestyle.livemint.com/how-to-lounge/movies-tv/kummatty-and-the-anatomy-of-a-restoration-111629567939625.html</ref>
ಜುಲೈ 19, 2021 ರಂದು, ಚಲನಚಿತ್ರ ನಿರ್ಮಾಪಕ ಮಾರ್ಟಿನ್ ಸ್ಕಾರ್ಸೆಸೆ ರಚಿಸಿದ ದಿ ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್, ಚಿತ್ರವನ್ನು ಪುನಃಸ್ಥಾಪಿಸುವುದಾಗಿ ಘೋಷಿಸಿತು. ಫಿಲ್ಮ್ ಹೆರಿಟೇಜ್ ಫೌಂಡೇಶನ್ನ ಶಿವೇಂದ್ರ ಸಿಂಗ್ ಡುಂಗರ್ಪುರ್ ಮತ್ತು ಇಟಲಿ ಮೂಲದ ಸಿನೆಟೆಕಾ ಡಿ ಬೊಲೊಗ್ನಾ ಅವರು ವರ್ಷಗಳಲ್ಲಿ ತನ್ನ ಶ್ರೀಮಂತ ಬಣ್ಣದ ಪ್ಯಾಲೆಟ್ ಅನ್ನು ಕಳೆದುಕೊಂಡಿದ್ದ ಚಿತ್ರವನ್ನು ಪುನಃಸ್ಥಾಪಿಸಲು ಸಹಕರಿಸಿದರು. ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾದಲ್ಲಿ ಸಂಗ್ರಹವಾಗಿರುವ ಮುದ್ರಣಗಳನ್ನು ಮತ್ತು ಒಲಿವಿಯಾ ಹ್ಯಾರಿಸನ್ ಮತ್ತು ಅವರ ಮೆಟೀರಿಯಲ್ ವರ್ಲ್ಡ್ ಚಾರಿಟೇಬಲ್ ಫೌಂಡೇಶನ್ನ ನಿಧಿಯೊಂದಿಗೆ , ಚಿತ್ರವನ್ನು ಅಂತಿಮವಾಗಿ ಪುನಃಸ್ಥಾಪಿಸಬಹುದು. [ 6 ] ಸ್ಕಾರ್ಸೆಸೆ ಪುನಃಸ್ಥಾಪಿಸಿದ ಚಿತ್ರದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹಂಚಿಕೊಂಡರು ಮತ್ತು ಸಂದರ್ಶನವೊಂದರಲ್ಲಿ ಹೀಗೆ ಹೇಳಿದರು: "ಅರವಿಂದನ್ ಒಬ್ಬ ದಾರ್ಶನಿಕ ನಿರ್ದೇಶಕರಾಗಿದ್ದರು ಮತ್ತು ಕುಮ್ಮಟ್ಟಿ ಅವರನ್ನು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್ ಈ ಚಿತ್ರವನ್ನು ಅರ್ಹವಾದ ವಿಶಾಲ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ, ಇದು ನಿಜವಾದ ಸಿನಿಮೀಯ ಆವಿಷ್ಕಾರವಾಗಿದೆ." ಇಟಲಿಯ ಬೊಲೊಗ್ನಾದಲ್ಲಿರುವ ಎಲ್'ಇಮ್ಯಾಜಿನ್ ರಿಟ್ರೋವಾಟಾ ಲ್ಯಾಬ್ನಲ್ಲಿ ಚಿತ್ರವನ್ನು ಪುನಃಸ್ಥಾಪಿಸಲಾಯಿತು ಮತ್ತು ಆ ತಿಂಗಳ ಕೊನೆಯಲ್ಲಿ ಇಲ್ ಸಿನಿಮಾ ರಿಟ್ರೋವಾಟೊ ಉತ್ಸವದಲ್ಲಿ ಅದರ ವಿಶ್ವ ಪುನಃಸ್ಥಾಪನೆ ಪ್ರಥಮ ಪ್ರದರ್ಶನವನ್ನು ಹೊಂದಿತ್ತು. [ 7 ] [ 8 ]
==ಉಲ್ಲೇಖಗಳು==
grygvvajmopdu13nabpafixnfj8xn1a
1382542
1382541
2026-08-14T18:26:06Z
Pragathi. BH
88266
1382542
wikitext
text/x-wiki
ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ನಟಿಸಿದ್ದರು.
==ಕಥಾವಸ್ತು==
ಈ ಚಿತ್ರವು ಪರ್ವತಗಳಿಂದ ಉದಯಿಸುತ್ತಿರುವ ಸೂರ್ಯನೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಒಂದು ಹಳ್ಳಿಯ ಕಂದು-ಹಸಿರು ಭೂದೃಶ್ಯ ಮತ್ತು ತಾಜಾ ಆಕಾಶದ ಸೌಂದರ್ಯವನ್ನು ಚಿತ್ರಿಸುತ್ತದೆ, ಒಬ್ಬ ವ್ಯಕ್ತಿ ಹಿನ್ನೆಲೆಯಲ್ಲಿ ಹಾಡುತ್ತಾನೆ. ಚಿಂದನ್ ಎಂಬ ಚಿಕ್ಕ ಹುಡುಗ ಹಲ್ಲುಜ್ಜುತ್ತಾನೆ, ಸಿದ್ಧನಾಗುತ್ತಾನೆ ಮತ್ತು ಶಾಲೆಗೆ ಹೊರಡುತ್ತಾನೆ, ಅವನ ತಾಯಿ ತರಕಾರಿಗಳನ್ನು ಸಿಪ್ಪೆ ತೆಗೆಯುತ್ತಾನೆ. ಚಿಂದನ್ ತನ್ನ ಸ್ನೇಹಿತನೊಂದಿಗೆ ದೇವಸ್ಥಾನಕ್ಕೆ ನಡೆದು ದೇವಾಲಯದ ಪೂಜಾರಿ ನೀಡಿದ ದೇವಾಲಯದ ಕಾಣಿಕೆಯನ್ನು ಸೇವಿಸುತ್ತಾನೆ. ಇಬ್ಬರೂ ಸ್ನೇಹಿತರು ದೇವಾಲಯದ ಮೂಲಕ ನಡೆಯುತ್ತಿರುವಾಗ, ಅವರು ದೇವಾಲಯದ ನೆಲವನ್ನು ಗುಡಿಸುತ್ತಿರುವ ವೃದ್ಧೆಯನ್ನು ನೋಡುತ್ತಾರೆ ಮತ್ತು ಚಿಂದನ್ ಓಡಿಹೋಗುವ ಮೊದಲು ಅವಳನ್ನು ಕಿರಿಕಿರಿಗೊಳಿಸಲು ಅವಳ ಕಿವಿಯಲ್ಲಿ "ಕುಮ್ಮಟ್ಟಿ" ಎಂದು ಪಿಸುಗುಟ್ಟುತ್ತಾನೆ.
ಶೀಘ್ರದಲ್ಲೇ, ಬಹಳಷ್ಟು ಮಕ್ಕಳು ಎದೆಯ ಮೇಲೆ ಪುಸ್ತಕಗಳನ್ನು ಹಿಡಿದುಕೊಂಡು, ಸುಂದರವಾದ ಬಿಳಿ ಹೊಲಗಳ ಮೂಲಕ ಶಾಲೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ದಿನ, ಅವರಿಗೆ ಚುನಾವಣೆಗಳು ಮತ್ತು ಮತದಾನದ ನಿಯಮಗಳ ಬಗ್ಗೆ ಕಲಿಸಲಾಗುತ್ತದೆ. ಚಿಂದನ್ ಮನೆಗೆ ಬಂದು ತನ್ನ ಪಂಜರದ ಗಿಣಿಯೊಂದಿಗೆ ಆಟವಾಡುತ್ತಾನೆ. ನಂತರ, ಅವನು ಮುಕ್ತವಾಗಿ ಓಡುತ್ತಾನೆ ಮತ್ತು ಕಪ್ಪು ನಾಯಿಯನ್ನು ನೋಡುತ್ತಾನೆ, ಅದನ್ನು ಕಲ್ಲಿನಿಂದ ಹೊಡೆಯಲು ಅವನು ಯೋಚಿಸುತ್ತಾನೆ, ಆದರೆ ನಾಯಿಯನ್ನು ಓಡಿಹೋಗಲು ಬಿಡುತ್ತಾನೆ.
ಚಿಂದನ್ ತನ್ನ ಶಾಲಾ ಸ್ನೇಹಿತರನ್ನು ಒಟ್ಟುಗೂಡಿಸಿ ನದಿಯ ಸುತ್ತಲೂ ಆಟವಾಡುತ್ತಾನೆ. ಮರುದಿನ, ಶಾಲೆಯಿಂದ ಹಿಂತಿರುಗುವಾಗ, ಚಿಂದನ್ ಮತ್ತು ಅವನ ಸ್ನೇಹಿತ ಮೂವರು ಪುರುಷರನ್ನು ಹಿಂಬಾಲಿಸುತ್ತಾರೆ, ಅವರು ಒಬ್ಬ ಮಹಿಳೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರೆಲ್ಲರೂ ಆ ಮಹಿಳೆಯ ಮನೆಗೆ ಹೋಗುತ್ತಾರೆ, ಅಲ್ಲಿ ಮಹಿಳೆ ಬೆವರು ಸುರಿಸಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ, ಮತ್ತು ವೈದ್ಯರು ಅವಳ ಮೇಲೆ ತನ್ನ ಕೈಯನ್ನು ಚಲಿಸಲು ಪ್ರಾರಂಭಿಸುತ್ತಾರೆ, ಅವಳ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ಚಿಂದನ್ ಅವರನ್ನು ಕುತೂಹಲದಿಂದ ನೋಡುತ್ತಾನೆ.
ಬೆಳಿಗ್ಗೆ, ದೇವಸ್ಥಾನದಿಂದ ಬಂದ ವೃದ್ಧೆ ನೀರಿನ ಪಾತ್ರೆಯನ್ನು ತರುತ್ತಾಳೆ ಆದರೆ ಮಕ್ಕಳು ಅವಳಿಂದ ಆ ಪಾತ್ರೆಯನ್ನು ಕಸಿದುಕೊಂಡು ಓಡುತ್ತಾರೆ. ವೃದ್ಧೆ ಅವರನ್ನು ಶಪಿಸುತ್ತಾಳೆ, "ನೋಡಿ, ನಾನು ನಿಮ್ಮನ್ನು ಕುಮ್ಮಟ್ಟಿಗೆ ಕಳುಹಿಸುತ್ತೇನೆ." ಚಿಂದನ್ ಮತ್ತು ಅವನ ಸ್ನೇಹಿತರು ಹುಲ್ಲು, ಹೊಲಗಳು ಮತ್ತು ಬೃಹತ್ ಮರಗಳ ಸುತ್ತಲೂ ಓಡಾಡುತ್ತಾ ಕುಮ್ಮಟ್ಟಿಯ ಸಂತತಿಯ ಬಗ್ಗೆ ಹಾಡನ್ನು ಹಾಡುತ್ತಾರೆ.
ಮುಂಜಾನೆ ಬೆಳಗಾಗುತ್ತದೆ, ಮತ್ತು ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಬಟ್ಟೆ ಚೀಲವನ್ನು ಧರಿಸಿ, ತೋಳುಗಳ ಕೆಳಗೆ ಒಂದು ರಾಡ್ನಲ್ಲಿ ಬೋಹೀಮಿಯನ್ ಪ್ರಾಣಿಗಳ ಮುಖವಾಡಗಳನ್ನು ನೇತುಹಾಕಿಕೊಂಡು ಹಳ್ಳಿಯನ್ನು ಪ್ರವೇಶಿಸುತ್ತಾನೆ. ಚಿಂದನ್ ಮತ್ತು ಅವನ ಇಬ್ಬರು ಮಹಿಳಾ ಸ್ನೇಹಿತರು ಆ ವ್ಯಕ್ತಿಯನ್ನು ಗುರುತಿಸಿ, ಅವನು ಹಾಡುತ್ತಲೇ ಇರುವಾಗ ಅವನನ್ನು ಹಿಂಬಾಲಿಸುತ್ತಾರೆ, ಅವನು ದೇವಾಲಯವನ್ನು ತಲುಪಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ. ವೃದ್ಧೆ, ಚಿಂದನ್, ಇಬ್ಬರು ಹುಡುಗಿಯರು, ಅವನು ಅವರನ್ನು ಹೆದರಿಸುವವರೆಗೂ ಕುತೂಹಲದಿಂದ ಅವನನ್ನು ನೋಡುತ್ತಲೇ ಇರುತ್ತಾರೆ. ಕತ್ತಲೆಯ ರಾತ್ರಿಯಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಎಣ್ಣೆ ದೀಪಗಳು ಮತ್ತು ಮೇಣದಬತ್ತಿಗಳ ಕೆಳಗೆ ಅಧ್ಯಯನ ಮಾಡುವಾಗ, ಆ ವ್ಯಕ್ತಿಯ ಹಾಡುಗಳು ಗಾಳಿಯಲ್ಲಿ ಹಾರುತ್ತವೆ, ಪ್ರತಿ ಮಗುವಿನ ಗಮನವನ್ನು ಸೆಳೆಯುತ್ತವೆ.
ಬೆಳಿಗ್ಗೆ, ಚಿಂದನ್ ಮತ್ತು ಅವನ ಸ್ನೇಹಿತರು ದೇವಾಲಯದ ಬಳಿ ಆ ವ್ಯಕ್ತಿ ಪ್ರಾಚೀನ ಕೊಳದಲ್ಲಿ ಸ್ನಾನ ಮಾಡುವುದನ್ನು ನೋಡಲು ಒಟ್ಟುಗೂಡುತ್ತಾರೆ, ಆದರೆ ವೃದ್ಧೆ ಗೋಡೆಯ ಹಿಂದಿನಿಂದ ಇಣುಕಿ ನೋಡುತ್ತಾಳೆ. ನಂತರ, ಆ ವ್ಯಕ್ತಿ ಶಾಲೆಗೆ ಹೋಗಿ ಹಾಡಲು ಮತ್ತು ತನ್ನ ತಂಬೂರಿಯನ್ನು ಬಾರಿಸಲು ಪ್ರಾರಂಭಿಸುತ್ತಾನೆ , ಇದು ಎಲ್ಲಾ ಮಕ್ಕಳನ್ನು ವಿನೋದದಿಂದ ಅವನ ಬಳಿಗೆ ಧಾವಿಸುವಂತೆ ಮಾಡುತ್ತದೆ.
ಶಾಲೆಯಿಂದ ಹಿಂತಿರುಗುವಾಗ, ಆ ವ್ಯಕ್ತಿ ತನ್ನ ಮುಖವಾಡಗಳನ್ನು ಮರದ ಕೆಳಗೆ ಬಿಟ್ಟು ಹೋಗಿರುವುದನ್ನು ಚಿಂದನ್ ನೋಡುತ್ತಾನೆ, ಮತ್ತು ಅವನು ಅವುಗಳನ್ನು ಮುಟ್ಟಿ ಪರಿಶೀಲಿಸುತ್ತಾನೆ ಮತ್ತು ಮಾರುಕಟ್ಟೆಗೆ ಹೊರಡುವ ಮೊದಲು. ಅವನು ಮಾರುಕಟ್ಟೆಯಿಂದ ಹಿಂತಿರುಗುವಾಗ, ಆ ವ್ಯಕ್ತಿಯನ್ನು ಭೇಟಿಯಾಗುತ್ತಾನೆ ಮತ್ತು ಅವನಿಗೆ ಭಯವಾಗುತ್ತದೆ, ಆದರೆ ಆ ವ್ಯಕ್ತಿ ಅವನಿಗೆ ನಡೆಯಲು ಹೇಳುತ್ತಾನೆ. ಅಂದಿನಿಂದ, ಚಿಂದನ್ ಮತ್ತು ಅವನ ಸ್ನೇಹಿತರು ಆ ವ್ಯಕ್ತಿಗೆ ಕುಮ್ಮಟ್ಟಿ (ದಿ ಬೋಗಿಮ್ಯಾನ್) ಎಂದು ಹೆಸರಿಸುತ್ತಾರೆ. ಚಿಂದನ್ ತನ್ನ ಸ್ನೇಹಿತರಿಗೆ ಘಟನೆಯ ಬಗ್ಗೆ ಮತ್ತು ಕುಮ್ಮಟ್ಟಿಯ ಎಲ್ಲಾ ವಿವರಿಸಲಾಗದ ಸಾಮರ್ಥ್ಯಗಳ ಬಗ್ಗೆ ಹೇಳುತ್ತಾನೆ. ಆದರೆ ಒಂದೆರಡು ದಿನಗಳ ನಂತರ, ಕುಮ್ಮಟ್ಟಿ ಪೊದೆಗಳಿಂದ ತನ್ನ ಗಡ್ಡವನ್ನು ಬೋಳಿಸುವುದನ್ನು ಅವರು ರಹಸ್ಯವಾಗಿ ನೋಡುತ್ತಾರೆ ಮತ್ತು ಸ್ನೇಹಿತರು ಆ ವ್ಯಕ್ತಿ/ಕುಮ್ಮಟ್ಟಿಗೆ ಅಲೌಕಿಕ ಶಕ್ತಿಗಳಿವೆ ಎಂಬ ಚಿಂದನ್ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಇನ್ನೊಂದು ದಿನ, ಚಿಂದನ್ ಕುಮ್ಮಟ್ಟಿಯನ್ನು ಮತ್ತೆ ಭೇಟಿಯಾಗುತ್ತಾನೆ. ಈ ಬಾರಿ, ಕುಮ್ಮಟ್ಟಿ ಅವನನ್ನು ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಳ್ಳಲು ಕೇಳುತ್ತಾನೆ. ನಂತರ, ಎಲ್ಲಿಂದಲೋ, ಅವನು ಒಂದು ಹಣ್ಣನ್ನು ತಂದು ಚಿಂದನ್ ಗೆ ತಿನ್ನಲು ಹೇಳುತ್ತಾನೆ. ಈ ಇಡೀ ಅಗ್ನಿಪರೀಕ್ಷೆಯನ್ನು ವೃದ್ಧೆ ನೋಡುತ್ತಾಳೆ. ಬೇರೆಡೆ, ಚಿಂದನ್ ನ ಸ್ನೇಹಿತರು ಕಣ್ಣಾಮುಚ್ಚಾಲೆ ಆಡುತ್ತಾರೆ. ಅವನು ಅವರ ಬಳಿಗೆ ಓಡಿಹೋಗಿ ಅವರ ಆಟವನ್ನು ಹಾಳುಮಾಡುತ್ತಾನೆ ಮತ್ತು ಕುಮ್ಮಟ್ಟಿ ಮಾಡಿದ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಹೇಳುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಕಾಡಿನ ಮೂಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ಕುಮ್ಮಟ್ಟಿಗೆ ಓಡುತ್ತಾರೆ, ಅವನು ಮಕ್ಕಳನ್ನು ಕುಳಿತುಕೊಳ್ಳಲು ಕೇಳುತ್ತಾನೆ. ಅವನು ಪಕ್ಷಿಗಳ ಆಕಾರದ ಬಿಸ್ಕತ್ತುಗಳನ್ನು ಬಹಿರಂಗಪಡಿಸುವ ಬಟ್ಟೆಯ ಚೀಲವನ್ನು ಬಿಚ್ಚುತ್ತಾನೆ. ಮುಗ್ಧ ಸ್ನೇಹದ ಸಂಕೇತವಾಗಿ ಅವನು ಪ್ರತಿ ಮಗುವಿಗೆ ಪ್ರತಿ ಮಗುವಿಗೆ ನೀಡುತ್ತಾನೆ. ನಂತರ, ಕುಮ್ಮಟ್ಟಿ, ಚಿಂದನ್ ಮತ್ತು ಎಲ್ಲಾ ಸ್ನೇಹಿತರು ಒಟ್ಟಿಗೆ ಆಟವಾಡುತ್ತಾರೆ ಮತ್ತು ಹಾಡುತ್ತಾರೆ.
ಮರುದಿನ, ಚಿಂದನ್ ವೃದ್ಧ ಮಹಿಳೆಗೆ ದೇವಸ್ಥಾನಕ್ಕೆ ನೀರು ತಂದು ಸಹಾಯ ಮಾಡುತ್ತಾನೆ. ಬಿಡುವಿನ ವೇಳೆಯಲ್ಲಿ, ಚಿಂದನ್ ಕುಮ್ಮಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ತಿಳಿಯುತ್ತಾನೆ. ಅವನು ವೈದ್ಯರ ಬಳಿಗೆ ಓಡಿ ಹೋಗಿ ಅವನಿಗೆ ಗುಣಮುಖನಾಗಲು ಸಹಾಯ ಮಾಡುತ್ತಾನೆ. ಚಿಂದನ್ ನ ಸ್ನೇಹಿತರಲ್ಲಿ ಒಬ್ಬನು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಅವನು ದೇವರಂತೆ ವೇಷ ಧರಿಸಿ ಹಳ್ಳಿಯ ಸುತ್ತಲೂ ಜನಸಂದಣಿಯೊಂದಿಗೆ ನಡೆಯುತ್ತಾನೆ.
ಕೊನೆಗೆ, ಒಂದು ದಿನ, ಕುಮ್ಮಟ್ಟಿ ತನ್ನ ವಸ್ತುಗಳನ್ನು, ಮುಖವಾಡಗಳ ಕೋಲನ್ನು ಒಟ್ಟುಗೂಡಿಸಿ ಮತ್ತೆ ಬೇರೆ ಸ್ಥಳಕ್ಕೆ ಹೊರಟನು, ಆದರೆ ಚಿಂದನ್ ಮತ್ತು ಅವನ ಸ್ನೇಹಿತರು ಅವನ ಬಳಿಗೆ ಓಡಿ ಬಂದು ಅವನನ್ನು ತಬ್ಬಿಕೊಂಡು, ಅವನನ್ನು ಉಳಿಯಲು ಕೇಳುತ್ತಾರೆ.
ಅವನು ಹೊರಡುವ ಮೊದಲು ತನ್ನ ಪ್ರೀತಿಯ ಮಕ್ಕಳಿಗಾಗಿ ಒಂದು ವಿದಾಯ ಉಡುಗೊರೆಯಾಗಿ ಕುಮ್ಮಟ್ಟಿ ಒಂದು ತಂತ್ರವನ್ನು ಮಾಡಲು ನಿರ್ಧರಿಸುತ್ತಾನೆ. ಮಕ್ಕಳು ಕುಮ್ಮಟ್ಟಿಯೊಂದಿಗೆ ತುಂಬಾ ಸಂತೋಷದಿಂದ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಅವನು ಅವರನ್ನು ಮುಖವಾಡಗಳನ್ನು ಧರಿಸಿ ನಾಲ್ಕು ಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಅವನು ಮುಷ್ಟಿಯನ್ನು ಹಿಡಿದು, ಕಣ್ಣು ಮುಚ್ಚಿ, ಮಂತ್ರವನ್ನು ಪಠಿಸುತ್ತಾನೆ. ಇದ್ದಕ್ಕಿದ್ದಂತೆ, ಎಲ್ಲಾ ಮಕ್ಕಳು ಒಂದೊಂದಾಗಿ ಪ್ರಾಣಿಗಳಾಗಿ ಬದಲಾಗುತ್ತಾರೆ - ಕೋತಿ, ಕತ್ತೆ, ಮೇಕೆ, ಹಸು, ಒರಾಂಗುಟನ್, ಆನೆ, ನವಿಲು, ಕುದುರೆ, ಮತ್ತು ಚಿಂತನ್ ನಾಯಿಯಾಗಿ ಬದಲಾಗುತ್ತಾನೆ.
ಕುಮ್ಮಟ್ಟಿ ಸಂತೋಷಪಡುತ್ತಿದ್ದಂತೆ, ಈಗ ನಾಯಿಯಾಗಿರುವ ಚಿಂದನ್ ಅನ್ನು ಕಪ್ಪು ನಾಯಿ ಬೆನ್ನಟ್ಟುತ್ತದೆ, ಅದನ್ನು ಅವನು ಮೊದಲು ಕಲ್ಲಿನಿಂದ ಹೊಡೆದಿದ್ದ. ಚಿಂದನ್ ನಾಯಿ ಓಡಿಹೋಗುತ್ತದೆ, ಆದರೆ ಕುಮ್ಮಟ್ಟಿ ಮಕ್ಕಳನ್ನು ಅವರ ಮೂಲ ಅಸ್ತಿತ್ವಕ್ಕೆ ಹಿಂದಿರುಗಿಸುತ್ತದೆ. ಚಿಂದನ್ ಹೊರತುಪಡಿಸಿ ಎಲ್ಲಾ ಮಕ್ಕಳು ಮತ್ತೆ ಮನುಷ್ಯರಾಗುತ್ತಾರೆ. ಕುಮ್ಮಟ್ಟಿ ಚಿಂದನ್ ಬಗ್ಗೆ ಮರೆತು ಹಳ್ಳಿಯನ್ನು ತೊರೆಯುತ್ತಾಳೆ.
ರಾತ್ರಿಯಲ್ಲಿ, ಎಲ್ಲಾ ಗ್ರಾಮಸ್ಥರು ತಮ್ಮ ಟಾರ್ಚ್ಗಳನ್ನು ಬೆಳಗಿಸಿ ಚಿಂದನ್ನನ್ನು ಹುಡುಕುತ್ತಾರೆ. ಮರುದಿನ ಬೆಳಿಗ್ಗೆ, ಚಿಂದನ್ ನಾಯಿ ಒಂದು ಭವನಕ್ಕೆ ಬರುತ್ತದೆ, ಅಲ್ಲಿ ಒಂದು ಹುಡುಗಿ ತನ್ನ ಸಾಕುಪ್ರಾಣಿಗಳಾಗಿ ಬಹಳಷ್ಟು ನಾಯಿಗಳನ್ನು ಸಾಕುತ್ತಾಳೆ. ಹುಡುಗಿ ಅವನನ್ನು ನೋಡಿ ಅದನ್ನು ಸಾಕುಪ್ರಾಣಿಯಾಗಿ ಸಾಕಲು ನಿರ್ಧರಿಸುತ್ತಾಳೆ. ಬೆಳಿಗ್ಗೆ ಅವಳು ಅದನ್ನು ಮರಕ್ಕೆ ಕಟ್ಟಿ ಹಾಕುತ್ತಾಳೆ ಮತ್ತು ರಾತ್ರಿಯಲ್ಲಿ ಇತರ ನಾಯಿಗಳು ಸಾಮಾನ್ಯ ನಾಯಿಮರಿಯಲ್ಲಿ ಬೊಗಳುತ್ತವೆ. ಕೆಲವು ದಿನಗಳ ನಂತರ, ಚಿಂದನ್ ನಾಯಿ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹುಡುಗಿಯ ತಂದೆ ವೈದ್ಯರನ್ನು ಕರೆತರುತ್ತಾನೆ, ಅವನಿಗೆ ಯಾವುದೇ ತಪ್ಪಿಲ್ಲ, ಆದರೆ ನಾಯಿ ಮುಕ್ತ ಸ್ವಭಾವದಲ್ಲಿ ಮಾತ್ರ ಆರೋಗ್ಯವಾಗಿರಬಹುದು ಎಂದು ಹೇಳುತ್ತಾನೆ. ಹುಡುಗಿಯ ತಂದೆ ಪೊಮೆರೇನಿಯನ್ ನಾಯಿಗೆ ಬದಲಾಗಿ ಚಿಂದನ್ ನಾಯಿಯನ್ನು ಹೋಗಲು ಬಿಡುವಂತೆ ಹುಡುಗಿಯನ್ನು ಮನವೊಲಿಸುತ್ತಾನೆ .
ಚಿಂಡನ್ ನಾಯಿ ತನ್ನ ಮನೆಗೆ ಮರಳುತ್ತದೆ ಮತ್ತು ಅದರ ತಾಯಿಗೆ ನಾಯಿ ತನ್ನ ಮಗ ಎಂದು ಅರಿವಾಗುತ್ತದೆ. ಅವನ ತಾಯಿ ಮತ್ತು ತಂದೆ ಚಿಂಡನ್ ಅನ್ನು ಮತ್ತೆ ಮಾನವನನ್ನಾಗಿ ಮಾಡಲು ಎಲ್ಲಾ ದೇವತೆಗಳನ್ನು ಪ್ರಾರ್ಥಿಸಲು ಮತ್ತು ಎಲ್ಲಾ ಆಚರಣೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕುಮ್ಮಟ್ಟಿ ಹಿಂತಿರುಗುವವರೆಗೆ ಚಿಂಡನ್ ನಾಯಿ ಕಾಯುತ್ತಿರುವಾಗ ಅವನ ಇಬ್ಬರೂ ಪೋಷಕರು ಭರವಸೆ ಕಳೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿರುವ ವೃದ್ಧೆ ಸಾಯುತ್ತಾಳೆ.
ಒಂದು ವರ್ಷದ ನಂತರ, ಚಿಂದನ್ ತನ್ನ ಕಿವಿಗಳು ಕೇಳಲು ನೋಯುತ್ತಿದ್ದ ಮಸುಕಾದ ಮಧುರವನ್ನು ಕೇಳುತ್ತಾನೆ. ಚಿಂದನ್ ನಾಯಿ ಆ ಧ್ವನಿಗೆ ಓಡಿ ಬಂದು ಕುಮ್ಮಟ್ಟಿ ಹಳ್ಳಿಗೆ ಮರಳಿರುವುದನ್ನು ಕಂಡುಕೊಳ್ಳುತ್ತದೆ. ಕುಮ್ಮಟ್ಟಿ ನಾಯಿ ಚಿಂದನ್ ಎಂದು ಬೇಗನೆ ಗುರುತಿಸಿ ಅವನನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತಾನೆ. ಇದರೊಂದಿಗೆ, ಚಿಂದನ್ ಮತ್ತೆ ಮನುಷ್ಯನಾಗಿ ಬದಲಾಗುತ್ತಾನೆ. ಅದ್ಭುತ ಕ್ಷಣವನ್ನು ನೋಡುತ್ತಿದ್ದಂತೆ ಎಲ್ಲಾ ಗ್ರಾಮಸ್ಥರು ಅವರಿಬ್ಬರ ಸುತ್ತಲೂ ಗುಂಪುಗೂಡುತ್ತಾರೆ. ಕೊನೆಯಲ್ಲಿ, ಚಿಂದನ್ ಮನೆಗೆ ಹೋಗುತ್ತಾನೆ, ಪಕ್ಷಿ ಪಂಜರದ ಬೀಗವನ್ನು ಬಿಚ್ಚಿ, ತನ್ನ ಗಿಣಿಯನ್ನು ಮಲಬಾರ್ ಆಕಾಶಕ್ಕೆ ಎಸೆದು ಮುಕ್ತಗೊಳಿಸುತ್ತಾನೆ . ಚಿತ್ರವು ಅಪಾರ ಆಕಾಶದಲ್ಲಿ ಹಾರುವ ಹಲವಾರು ಪಕ್ಷಿಗಳ ಸಂಗ್ರಹದೊಂದಿಗೆ ಕೊನೆಗೊಳ್ಳುತ್ತದೆ - ಕೆಲವು ಪಶ್ಚಿಮಕ್ಕೆ ಹೋಗುತ್ತವೆ, ಕೆಲವು ದಕ್ಷಿಣಕ್ಕೆ ಹೋಗುತ್ತವೆ, ಕೆಲವು ಹಿಂಡಿನಲ್ಲಿ, ಕೆಲವು ಸ್ವತಂತ್ರವಾಗಿ, ಆದರೆ ಎಲ್ಲವೂ ಸಂಪೂರ್ಣ, ಶುದ್ಧ ಸ್ವಾತಂತ್ರ್ಯದೊಂದಿಗೆ ಹೋಗುತ್ತವೆ.
==ಪಾತ್ರವರ್ಗ==
* ಅಂಬಲಪ್ಪುಳ ರಾವುನ್ನಿ ಕುಮ್ಮಟ್ಟಿಯಾಗಿ
* ಅಶೋಕ್ ಉನ್ನಿಕೃಷ್ಣನ್
* ಕೊಟ್ಟಾರ ಗೋಪಾಲಕೃಷ್ಣನ್ ನಾಯರ್
* ಕುಟ್ಯೆದತಿ ವಿಲಾಸಿನಿ
ಧ್ವನಿಪಥ
ಸಂಗೀತ ಸಂಯೋಜಿಸಿದವರು ಎಂ.ಜಿ. ರಾಧಾಕೃಷ್ಣನ್ ಮತ್ತು ಕವಳಂ ನಾರಾಯಣ ಪಣಿಕರ್ , ಸಾಹಿತ್ಯ ಬರೆದವರು ಕೂಡ ಅವರೇ.<ref>https://www.malayalachalachithram.com/movie.php?i=967</ref> <ref>http://malayalasangeetham.info/m.php?1048</ref>
==ಪ್ರಶಸ್ತಿಗಳು==
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ
ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ <ref>https://www.keralafilmcritics.com/2020/10/film-critics-awards-complete-list-from.html</ref>
2021 ರ ಪುನಃಸ್ಥಾಪನೆ
ಫೆಬ್ರವರಿ 2020 ರಲ್ಲಿ, ಚಲನಚಿತ್ರದ ನಿರ್ಮಾಪಕರಾದ ಜನರಲ್ ಪಿಕ್ಚರ್ಸ್ನ ಕೆ. ರವೀಂದ್ರನಾಥನ್ ನಾಯರ್, ಪುನಃಸ್ಥಾಪನೆಗೆ ಅಧಿಕಾರ ನೀಡಲು ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ಗೆ ರಾಷ್ಟ್ರೀಯ ಚಲನಚಿತ್ರ ಆರ್ಕೈವ್ ಆಫ್ ಇಂಡಿಯಾ (NFAI) ದ ಮುದ್ರಣಗಳಿಗೆ ಪ್ರವೇಶವನ್ನು ನೀಡಲು ಒಪ್ಪಿಕೊಂಡರು. NFAI ನಲ್ಲಿರುವ ಮುದ್ರಣಗಳನ್ನು ಪರಿಶೀಲಿಸಲಾಯಿತು ಮತ್ತು ಆದ್ದರಿಂದ ಅವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಕಂಡುಬಂದಿದೆ. ಮುದ್ರಣಗಳು FHF ಕಂಡುಹಿಡಿಯಬಹುದಾದ ಅತ್ಯುತ್ತಮ ಅಂಶಗಳಾಗಿರುವುದರಿಂದ, ಅವುಗಳನ್ನು ಬೊಲೊಗ್ನಾದಲ್ಲಿರುವ L'Immagine Ritrovata ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. <ref>https://www.newindianexpress.com/entertainment/malayalam/2022/Jul/12/restored-malayalam-classic-kummatty-to-be-screened-by-martin-scorseses-the-film-foundation-2475698.html</ref> ಮೂಲ ಧ್ವನಿ ಋಣಾತ್ಮಕ ಕೊರತೆ ಮತ್ತು ಮುದ್ರಣದಿಂದ ಕಡಿಮೆ-ಆದರ್ಶ ಧ್ವನಿಯ ಪ್ರಯೋಗಾಲಯದ ಬಳಕೆಯು ಪುನಃಸ್ಥಾಪನೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿತು. <ref>https://web.archive.org/web/20230317040004/https://lifestyle.livemint.com/how-to-lounge/movies-tv/kummatty-and-the-anatomy-of-a-restoration-111629567939625.html</ref>
ಜುಲೈ 19, 2021 ರಂದು, ಚಲನಚಿತ್ರ ನಿರ್ಮಾಪಕ ಮಾರ್ಟಿನ್ ಸ್ಕಾರ್ಸೆಸೆ ರಚಿಸಿದ ದಿ ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್, ಚಿತ್ರವನ್ನು ಪುನಃಸ್ಥಾಪಿಸುವುದಾಗಿ ಘೋಷಿಸಿತು. ಫಿಲ್ಮ್ ಹೆರಿಟೇಜ್ ಫೌಂಡೇಶನ್ನ ಶಿವೇಂದ್ರ ಸಿಂಗ್ ಡುಂಗರ್ಪುರ್ ಮತ್ತು ಇಟಲಿ ಮೂಲದ ಸಿನೆಟೆಕಾ ಡಿ ಬೊಲೊಗ್ನಾ ಅವರು ವರ್ಷಗಳಲ್ಲಿ ತನ್ನ ಶ್ರೀಮಂತ ಬಣ್ಣದ ಪ್ಯಾಲೆಟ್ ಅನ್ನು ಕಳೆದುಕೊಂಡಿದ್ದ ಚಿತ್ರವನ್ನು ಪುನಃಸ್ಥಾಪಿಸಲು ಸಹಕರಿಸಿದರು. ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾದಲ್ಲಿ ಸಂಗ್ರಹವಾಗಿರುವ ಮುದ್ರಣಗಳನ್ನು ಮತ್ತು ಒಲಿವಿಯಾ ಹ್ಯಾರಿಸನ್ ಮತ್ತು ಅವರ ಮೆಟೀರಿಯಲ್ ವರ್ಲ್ಡ್ ಚಾರಿಟೇಬಲ್ ಫೌಂಡೇಶನ್ನ ನಿಧಿಯೊಂದಿಗೆ , ಚಿತ್ರವನ್ನು ಅಂತಿಮವಾಗಿ ಪುನಃಸ್ಥಾಪಿಸಬಹುದು. <ref>https://www.theweek.in/news/entertainment/2021/07/20/aravindan-classic-kummatty-restored-martin-scorsese.html</ref>[ 6 ] ಸ್ಕಾರ್ಸೆಸೆ ಪುನಃಸ್ಥಾಪಿಸಿದ ಚಿತ್ರದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹಂಚಿಕೊಂಡರು ಮತ್ತು ಸಂದರ್ಶನವೊಂದರಲ್ಲಿ ಹೀಗೆ ಹೇಳಿದರು: "ಅರವಿಂದನ್ ಒಬ್ಬ ದಾರ್ಶನಿಕ ನಿರ್ದೇಶಕರಾಗಿದ್ದರು ಮತ್ತು ಕುಮ್ಮಟ್ಟಿ ಅವರನ್ನು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್ ಈ ಚಿತ್ರವನ್ನು ಅರ್ಹವಾದ ವಿಶಾಲ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ, ಇದು ನಿಜವಾದ ಸಿನಿಮೀಯ ಆವಿಷ್ಕಾರವಾಗಿದೆ." ಇಟಲಿಯ ಬೊಲೊಗ್ನಾದಲ್ಲಿರುವ ಎಲ್'ಇಮ್ಯಾಜಿನ್ ರಿಟ್ರೋವಾಟಾ ಲ್ಯಾಬ್ನಲ್ಲಿ ಚಿತ್ರವನ್ನು ಪುನಃಸ್ಥಾಪಿಸಲಾಯಿತು ಮತ್ತು ಆ ತಿಂಗಳ ಕೊನೆಯಲ್ಲಿ ಇಲ್ ಸಿನಿಮಾ ರಿಟ್ರೋವಾಟೊ ಉತ್ಸವದಲ್ಲಿ ಅದರ ವಿಶ್ವ ಪುನಃಸ್ಥಾಪನೆ ಪ್ರಥಮ ಪ್ರದರ್ಶನವನ್ನು ಹೊಂದಿತ್ತು. [ 7 ] [ 8 ]
==ಉಲ್ಲೇಖಗಳು==
25gmn9yh8phxf4hyg6mydx8jn2btpur
1382545
1382542
2026-08-14T18:39:01Z
Pragathi. BH
88266
1382545
wikitext
text/x-wiki
{{Use Indian English|date=November 2015}}
{{Use dmy dates|date=July 2026}}
{{Infobox film
| name = Kummatty
| image = Kummatti.JPG
| alt =
| caption =
| native_name = {{Native name|ml|കുമ്മാട്ടി}}
| director = [[G. Aravindan]]
| producer = [[K. Ravindran Nair]]
| writer = G. Aravindan, Kavalam Narayana Panicker
| starring = Ramunni<br />Master Ashok<br />Vilasini Reema
| music = [[M. G. Radhakrishnan]]<br />G. Aravindan
| cinematography = [[Shaji N. Karun]]
| editing = Ramesan Anand
| studio = General Pictures
| distributor =
| released = {{Film date|1979|7|12|df=y}}
| runtime = 90 minutes
| country = India
| language = Malayalam
| budget =
| gross =
}}
ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ನಟಿಸಿದ್ದರು.
==ಕಥಾವಸ್ತು==
ಈ ಚಿತ್ರವು ಪರ್ವತಗಳಿಂದ ಉದಯಿಸುತ್ತಿರುವ ಸೂರ್ಯನೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಒಂದು ಹಳ್ಳಿಯ ಕಂದು-ಹಸಿರು ಭೂದೃಶ್ಯ ಮತ್ತು ತಾಜಾ ಆಕಾಶದ ಸೌಂದರ್ಯವನ್ನು ಚಿತ್ರಿಸುತ್ತದೆ, ಒಬ್ಬ ವ್ಯಕ್ತಿ ಹಿನ್ನೆಲೆಯಲ್ಲಿ ಹಾಡುತ್ತಾನೆ. ಚಿಂದನ್ ಎಂಬ ಚಿಕ್ಕ ಹುಡುಗ ಹಲ್ಲುಜ್ಜುತ್ತಾನೆ, ಸಿದ್ಧನಾಗುತ್ತಾನೆ ಮತ್ತು ಶಾಲೆಗೆ ಹೊರಡುತ್ತಾನೆ, ಅವನ ತಾಯಿ ತರಕಾರಿಗಳನ್ನು ಸಿಪ್ಪೆ ತೆಗೆಯುತ್ತಾನೆ. ಚಿಂದನ್ ತನ್ನ ಸ್ನೇಹಿತನೊಂದಿಗೆ ದೇವಸ್ಥಾನಕ್ಕೆ ನಡೆದು ದೇವಾಲಯದ ಪೂಜಾರಿ ನೀಡಿದ ದೇವಾಲಯದ ಕಾಣಿಕೆಯನ್ನು ಸೇವಿಸುತ್ತಾನೆ. ಇಬ್ಬರೂ ಸ್ನೇಹಿತರು ದೇವಾಲಯದ ಮೂಲಕ ನಡೆಯುತ್ತಿರುವಾಗ, ಅವರು ದೇವಾಲಯದ ನೆಲವನ್ನು ಗುಡಿಸುತ್ತಿರುವ ವೃದ್ಧೆಯನ್ನು ನೋಡುತ್ತಾರೆ ಮತ್ತು ಚಿಂದನ್ ಓಡಿಹೋಗುವ ಮೊದಲು ಅವಳನ್ನು ಕಿರಿಕಿರಿಗೊಳಿಸಲು ಅವಳ ಕಿವಿಯಲ್ಲಿ "ಕುಮ್ಮಟ್ಟಿ" ಎಂದು ಪಿಸುಗುಟ್ಟುತ್ತಾನೆ.
ಶೀಘ್ರದಲ್ಲೇ, ಬಹಳಷ್ಟು ಮಕ್ಕಳು ಎದೆಯ ಮೇಲೆ ಪುಸ್ತಕಗಳನ್ನು ಹಿಡಿದುಕೊಂಡು, ಸುಂದರವಾದ ಬಿಳಿ ಹೊಲಗಳ ಮೂಲಕ ಶಾಲೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ದಿನ, ಅವರಿಗೆ ಚುನಾವಣೆಗಳು ಮತ್ತು ಮತದಾನದ ನಿಯಮಗಳ ಬಗ್ಗೆ ಕಲಿಸಲಾಗುತ್ತದೆ. ಚಿಂದನ್ ಮನೆಗೆ ಬಂದು ತನ್ನ ಪಂಜರದ ಗಿಣಿಯೊಂದಿಗೆ ಆಟವಾಡುತ್ತಾನೆ. ನಂತರ, ಅವನು ಮುಕ್ತವಾಗಿ ಓಡುತ್ತಾನೆ ಮತ್ತು ಕಪ್ಪು ನಾಯಿಯನ್ನು ನೋಡುತ್ತಾನೆ, ಅದನ್ನು ಕಲ್ಲಿನಿಂದ ಹೊಡೆಯಲು ಅವನು ಯೋಚಿಸುತ್ತಾನೆ, ಆದರೆ ನಾಯಿಯನ್ನು ಓಡಿಹೋಗಲು ಬಿಡುತ್ತಾನೆ.
ಚಿಂದನ್ ತನ್ನ ಶಾಲಾ ಸ್ನೇಹಿತರನ್ನು ಒಟ್ಟುಗೂಡಿಸಿ ನದಿಯ ಸುತ್ತಲೂ ಆಟವಾಡುತ್ತಾನೆ. ಮರುದಿನ, ಶಾಲೆಯಿಂದ ಹಿಂತಿರುಗುವಾಗ, ಚಿಂದನ್ ಮತ್ತು ಅವನ ಸ್ನೇಹಿತ ಮೂವರು ಪುರುಷರನ್ನು ಹಿಂಬಾಲಿಸುತ್ತಾರೆ, ಅವರು ಒಬ್ಬ ಮಹಿಳೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರೆಲ್ಲರೂ ಆ ಮಹಿಳೆಯ ಮನೆಗೆ ಹೋಗುತ್ತಾರೆ, ಅಲ್ಲಿ ಮಹಿಳೆ ಬೆವರು ಸುರಿಸಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ, ಮತ್ತು ವೈದ್ಯರು ಅವಳ ಮೇಲೆ ತನ್ನ ಕೈಯನ್ನು ಚಲಿಸಲು ಪ್ರಾರಂಭಿಸುತ್ತಾರೆ, ಅವಳ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ಚಿಂದನ್ ಅವರನ್ನು ಕುತೂಹಲದಿಂದ ನೋಡುತ್ತಾನೆ.
ಬೆಳಿಗ್ಗೆ, ದೇವಸ್ಥಾನದಿಂದ ಬಂದ ವೃದ್ಧೆ ನೀರಿನ ಪಾತ್ರೆಯನ್ನು ತರುತ್ತಾಳೆ ಆದರೆ ಮಕ್ಕಳು ಅವಳಿಂದ ಆ ಪಾತ್ರೆಯನ್ನು ಕಸಿದುಕೊಂಡು ಓಡುತ್ತಾರೆ. ವೃದ್ಧೆ ಅವರನ್ನು ಶಪಿಸುತ್ತಾಳೆ, "ನೋಡಿ, ನಾನು ನಿಮ್ಮನ್ನು ಕುಮ್ಮಟ್ಟಿಗೆ ಕಳುಹಿಸುತ್ತೇನೆ." ಚಿಂದನ್ ಮತ್ತು ಅವನ ಸ್ನೇಹಿತರು ಹುಲ್ಲು, ಹೊಲಗಳು ಮತ್ತು ಬೃಹತ್ ಮರಗಳ ಸುತ್ತಲೂ ಓಡಾಡುತ್ತಾ ಕುಮ್ಮಟ್ಟಿಯ ಸಂತತಿಯ ಬಗ್ಗೆ ಹಾಡನ್ನು ಹಾಡುತ್ತಾರೆ.
ಮುಂಜಾನೆ ಬೆಳಗಾಗುತ್ತದೆ, ಮತ್ತು ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಬಟ್ಟೆ ಚೀಲವನ್ನು ಧರಿಸಿ, ತೋಳುಗಳ ಕೆಳಗೆ ಒಂದು ರಾಡ್ನಲ್ಲಿ ಬೋಹೀಮಿಯನ್ ಪ್ರಾಣಿಗಳ ಮುಖವಾಡಗಳನ್ನು ನೇತುಹಾಕಿಕೊಂಡು ಹಳ್ಳಿಯನ್ನು ಪ್ರವೇಶಿಸುತ್ತಾನೆ. ಚಿಂದನ್ ಮತ್ತು ಅವನ ಇಬ್ಬರು ಮಹಿಳಾ ಸ್ನೇಹಿತರು ಆ ವ್ಯಕ್ತಿಯನ್ನು ಗುರುತಿಸಿ, ಅವನು ಹಾಡುತ್ತಲೇ ಇರುವಾಗ ಅವನನ್ನು ಹಿಂಬಾಲಿಸುತ್ತಾರೆ, ಅವನು ದೇವಾಲಯವನ್ನು ತಲುಪಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ. ವೃದ್ಧೆ, ಚಿಂದನ್, ಇಬ್ಬರು ಹುಡುಗಿಯರು, ಅವನು ಅವರನ್ನು ಹೆದರಿಸುವವರೆಗೂ ಕುತೂಹಲದಿಂದ ಅವನನ್ನು ನೋಡುತ್ತಲೇ ಇರುತ್ತಾರೆ. ಕತ್ತಲೆಯ ರಾತ್ರಿಯಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಎಣ್ಣೆ ದೀಪಗಳು ಮತ್ತು ಮೇಣದಬತ್ತಿಗಳ ಕೆಳಗೆ ಅಧ್ಯಯನ ಮಾಡುವಾಗ, ಆ ವ್ಯಕ್ತಿಯ ಹಾಡುಗಳು ಗಾಳಿಯಲ್ಲಿ ಹಾರುತ್ತವೆ, ಪ್ರತಿ ಮಗುವಿನ ಗಮನವನ್ನು ಸೆಳೆಯುತ್ತವೆ.
ಬೆಳಿಗ್ಗೆ, ಚಿಂದನ್ ಮತ್ತು ಅವನ ಸ್ನೇಹಿತರು ದೇವಾಲಯದ ಬಳಿ ಆ ವ್ಯಕ್ತಿ ಪ್ರಾಚೀನ ಕೊಳದಲ್ಲಿ ಸ್ನಾನ ಮಾಡುವುದನ್ನು ನೋಡಲು ಒಟ್ಟುಗೂಡುತ್ತಾರೆ, ಆದರೆ ವೃದ್ಧೆ ಗೋಡೆಯ ಹಿಂದಿನಿಂದ ಇಣುಕಿ ನೋಡುತ್ತಾಳೆ. ನಂತರ, ಆ ವ್ಯಕ್ತಿ ಶಾಲೆಗೆ ಹೋಗಿ ಹಾಡಲು ಮತ್ತು ತನ್ನ ತಂಬೂರಿಯನ್ನು ಬಾರಿಸಲು ಪ್ರಾರಂಭಿಸುತ್ತಾನೆ , ಇದು ಎಲ್ಲಾ ಮಕ್ಕಳನ್ನು ವಿನೋದದಿಂದ ಅವನ ಬಳಿಗೆ ಧಾವಿಸುವಂತೆ ಮಾಡುತ್ತದೆ.
ಶಾಲೆಯಿಂದ ಹಿಂತಿರುಗುವಾಗ, ಆ ವ್ಯಕ್ತಿ ತನ್ನ ಮುಖವಾಡಗಳನ್ನು ಮರದ ಕೆಳಗೆ ಬಿಟ್ಟು ಹೋಗಿರುವುದನ್ನು ಚಿಂದನ್ ನೋಡುತ್ತಾನೆ, ಮತ್ತು ಅವನು ಅವುಗಳನ್ನು ಮುಟ್ಟಿ ಪರಿಶೀಲಿಸುತ್ತಾನೆ ಮತ್ತು ಮಾರುಕಟ್ಟೆಗೆ ಹೊರಡುವ ಮೊದಲು. ಅವನು ಮಾರುಕಟ್ಟೆಯಿಂದ ಹಿಂತಿರುಗುವಾಗ, ಆ ವ್ಯಕ್ತಿಯನ್ನು ಭೇಟಿಯಾಗುತ್ತಾನೆ ಮತ್ತು ಅವನಿಗೆ ಭಯವಾಗುತ್ತದೆ, ಆದರೆ ಆ ವ್ಯಕ್ತಿ ಅವನಿಗೆ ನಡೆಯಲು ಹೇಳುತ್ತಾನೆ. ಅಂದಿನಿಂದ, ಚಿಂದನ್ ಮತ್ತು ಅವನ ಸ್ನೇಹಿತರು ಆ ವ್ಯಕ್ತಿಗೆ ಕುಮ್ಮಟ್ಟಿ (ದಿ ಬೋಗಿಮ್ಯಾನ್) ಎಂದು ಹೆಸರಿಸುತ್ತಾರೆ. ಚಿಂದನ್ ತನ್ನ ಸ್ನೇಹಿತರಿಗೆ ಘಟನೆಯ ಬಗ್ಗೆ ಮತ್ತು ಕುಮ್ಮಟ್ಟಿಯ ಎಲ್ಲಾ ವಿವರಿಸಲಾಗದ ಸಾಮರ್ಥ್ಯಗಳ ಬಗ್ಗೆ ಹೇಳುತ್ತಾನೆ. ಆದರೆ ಒಂದೆರಡು ದಿನಗಳ ನಂತರ, ಕುಮ್ಮಟ್ಟಿ ಪೊದೆಗಳಿಂದ ತನ್ನ ಗಡ್ಡವನ್ನು ಬೋಳಿಸುವುದನ್ನು ಅವರು ರಹಸ್ಯವಾಗಿ ನೋಡುತ್ತಾರೆ ಮತ್ತು ಸ್ನೇಹಿತರು ಆ ವ್ಯಕ್ತಿ/ಕುಮ್ಮಟ್ಟಿಗೆ ಅಲೌಕಿಕ ಶಕ್ತಿಗಳಿವೆ ಎಂಬ ಚಿಂದನ್ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಇನ್ನೊಂದು ದಿನ, ಚಿಂದನ್ ಕುಮ್ಮಟ್ಟಿಯನ್ನು ಮತ್ತೆ ಭೇಟಿಯಾಗುತ್ತಾನೆ. ಈ ಬಾರಿ, ಕುಮ್ಮಟ್ಟಿ ಅವನನ್ನು ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಳ್ಳಲು ಕೇಳುತ್ತಾನೆ. ನಂತರ, ಎಲ್ಲಿಂದಲೋ, ಅವನು ಒಂದು ಹಣ್ಣನ್ನು ತಂದು ಚಿಂದನ್ ಗೆ ತಿನ್ನಲು ಹೇಳುತ್ತಾನೆ. ಈ ಇಡೀ ಅಗ್ನಿಪರೀಕ್ಷೆಯನ್ನು ವೃದ್ಧೆ ನೋಡುತ್ತಾಳೆ. ಬೇರೆಡೆ, ಚಿಂದನ್ ನ ಸ್ನೇಹಿತರು ಕಣ್ಣಾಮುಚ್ಚಾಲೆ ಆಡುತ್ತಾರೆ. ಅವನು ಅವರ ಬಳಿಗೆ ಓಡಿಹೋಗಿ ಅವರ ಆಟವನ್ನು ಹಾಳುಮಾಡುತ್ತಾನೆ ಮತ್ತು ಕುಮ್ಮಟ್ಟಿ ಮಾಡಿದ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಹೇಳುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಕಾಡಿನ ಮೂಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ಕುಮ್ಮಟ್ಟಿಗೆ ಓಡುತ್ತಾರೆ, ಅವನು ಮಕ್ಕಳನ್ನು ಕುಳಿತುಕೊಳ್ಳಲು ಕೇಳುತ್ತಾನೆ. ಅವನು ಪಕ್ಷಿಗಳ ಆಕಾರದ ಬಿಸ್ಕತ್ತುಗಳನ್ನು ಬಹಿರಂಗಪಡಿಸುವ ಬಟ್ಟೆಯ ಚೀಲವನ್ನು ಬಿಚ್ಚುತ್ತಾನೆ. ಮುಗ್ಧ ಸ್ನೇಹದ ಸಂಕೇತವಾಗಿ ಅವನು ಪ್ರತಿ ಮಗುವಿಗೆ ಪ್ರತಿ ಮಗುವಿಗೆ ನೀಡುತ್ತಾನೆ. ನಂತರ, ಕುಮ್ಮಟ್ಟಿ, ಚಿಂದನ್ ಮತ್ತು ಎಲ್ಲಾ ಸ್ನೇಹಿತರು ಒಟ್ಟಿಗೆ ಆಟವಾಡುತ್ತಾರೆ ಮತ್ತು ಹಾಡುತ್ತಾರೆ.
ಮರುದಿನ, ಚಿಂದನ್ ವೃದ್ಧ ಮಹಿಳೆಗೆ ದೇವಸ್ಥಾನಕ್ಕೆ ನೀರು ತಂದು ಸಹಾಯ ಮಾಡುತ್ತಾನೆ. ಬಿಡುವಿನ ವೇಳೆಯಲ್ಲಿ, ಚಿಂದನ್ ಕುಮ್ಮಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ತಿಳಿಯುತ್ತಾನೆ. ಅವನು ವೈದ್ಯರ ಬಳಿಗೆ ಓಡಿ ಹೋಗಿ ಅವನಿಗೆ ಗುಣಮುಖನಾಗಲು ಸಹಾಯ ಮಾಡುತ್ತಾನೆ. ಚಿಂದನ್ ನ ಸ್ನೇಹಿತರಲ್ಲಿ ಒಬ್ಬನು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಅವನು ದೇವರಂತೆ ವೇಷ ಧರಿಸಿ ಹಳ್ಳಿಯ ಸುತ್ತಲೂ ಜನಸಂದಣಿಯೊಂದಿಗೆ ನಡೆಯುತ್ತಾನೆ.
ಕೊನೆಗೆ, ಒಂದು ದಿನ, ಕುಮ್ಮಟ್ಟಿ ತನ್ನ ವಸ್ತುಗಳನ್ನು, ಮುಖವಾಡಗಳ ಕೋಲನ್ನು ಒಟ್ಟುಗೂಡಿಸಿ ಮತ್ತೆ ಬೇರೆ ಸ್ಥಳಕ್ಕೆ ಹೊರಟನು, ಆದರೆ ಚಿಂದನ್ ಮತ್ತು ಅವನ ಸ್ನೇಹಿತರು ಅವನ ಬಳಿಗೆ ಓಡಿ ಬಂದು ಅವನನ್ನು ತಬ್ಬಿಕೊಂಡು, ಅವನನ್ನು ಉಳಿಯಲು ಕೇಳುತ್ತಾರೆ.
ಅವನು ಹೊರಡುವ ಮೊದಲು ತನ್ನ ಪ್ರೀತಿಯ ಮಕ್ಕಳಿಗಾಗಿ ಒಂದು ವಿದಾಯ ಉಡುಗೊರೆಯಾಗಿ ಕುಮ್ಮಟ್ಟಿ ಒಂದು ತಂತ್ರವನ್ನು ಮಾಡಲು ನಿರ್ಧರಿಸುತ್ತಾನೆ. ಮಕ್ಕಳು ಕುಮ್ಮಟ್ಟಿಯೊಂದಿಗೆ ತುಂಬಾ ಸಂತೋಷದಿಂದ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಅವನು ಅವರನ್ನು ಮುಖವಾಡಗಳನ್ನು ಧರಿಸಿ ನಾಲ್ಕು ಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಅವನು ಮುಷ್ಟಿಯನ್ನು ಹಿಡಿದು, ಕಣ್ಣು ಮುಚ್ಚಿ, ಮಂತ್ರವನ್ನು ಪಠಿಸುತ್ತಾನೆ. ಇದ್ದಕ್ಕಿದ್ದಂತೆ, ಎಲ್ಲಾ ಮಕ್ಕಳು ಒಂದೊಂದಾಗಿ ಪ್ರಾಣಿಗಳಾಗಿ ಬದಲಾಗುತ್ತಾರೆ - ಕೋತಿ, ಕತ್ತೆ, ಮೇಕೆ, ಹಸು, ಒರಾಂಗುಟನ್, ಆನೆ, ನವಿಲು, ಕುದುರೆ, ಮತ್ತು ಚಿಂತನ್ ನಾಯಿಯಾಗಿ ಬದಲಾಗುತ್ತಾನೆ.
ಕುಮ್ಮಟ್ಟಿ ಸಂತೋಷಪಡುತ್ತಿದ್ದಂತೆ, ಈಗ ನಾಯಿಯಾಗಿರುವ ಚಿಂದನ್ ಅನ್ನು ಕಪ್ಪು ನಾಯಿ ಬೆನ್ನಟ್ಟುತ್ತದೆ, ಅದನ್ನು ಅವನು ಮೊದಲು ಕಲ್ಲಿನಿಂದ ಹೊಡೆದಿದ್ದ. ಚಿಂದನ್ ನಾಯಿ ಓಡಿಹೋಗುತ್ತದೆ, ಆದರೆ ಕುಮ್ಮಟ್ಟಿ ಮಕ್ಕಳನ್ನು ಅವರ ಮೂಲ ಅಸ್ತಿತ್ವಕ್ಕೆ ಹಿಂದಿರುಗಿಸುತ್ತದೆ. ಚಿಂದನ್ ಹೊರತುಪಡಿಸಿ ಎಲ್ಲಾ ಮಕ್ಕಳು ಮತ್ತೆ ಮನುಷ್ಯರಾಗುತ್ತಾರೆ. ಕುಮ್ಮಟ್ಟಿ ಚಿಂದನ್ ಬಗ್ಗೆ ಮರೆತು ಹಳ್ಳಿಯನ್ನು ತೊರೆಯುತ್ತಾಳೆ.
ರಾತ್ರಿಯಲ್ಲಿ, ಎಲ್ಲಾ ಗ್ರಾಮಸ್ಥರು ತಮ್ಮ ಟಾರ್ಚ್ಗಳನ್ನು ಬೆಳಗಿಸಿ ಚಿಂದನ್ನನ್ನು ಹುಡುಕುತ್ತಾರೆ. ಮರುದಿನ ಬೆಳಿಗ್ಗೆ, ಚಿಂದನ್ ನಾಯಿ ಒಂದು ಭವನಕ್ಕೆ ಬರುತ್ತದೆ, ಅಲ್ಲಿ ಒಂದು ಹುಡುಗಿ ತನ್ನ ಸಾಕುಪ್ರಾಣಿಗಳಾಗಿ ಬಹಳಷ್ಟು ನಾಯಿಗಳನ್ನು ಸಾಕುತ್ತಾಳೆ. ಹುಡುಗಿ ಅವನನ್ನು ನೋಡಿ ಅದನ್ನು ಸಾಕುಪ್ರಾಣಿಯಾಗಿ ಸಾಕಲು ನಿರ್ಧರಿಸುತ್ತಾಳೆ. ಬೆಳಿಗ್ಗೆ ಅವಳು ಅದನ್ನು ಮರಕ್ಕೆ ಕಟ್ಟಿ ಹಾಕುತ್ತಾಳೆ ಮತ್ತು ರಾತ್ರಿಯಲ್ಲಿ ಇತರ ನಾಯಿಗಳು ಸಾಮಾನ್ಯ ನಾಯಿಮರಿಯಲ್ಲಿ ಬೊಗಳುತ್ತವೆ. ಕೆಲವು ದಿನಗಳ ನಂತರ, ಚಿಂದನ್ ನಾಯಿ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹುಡುಗಿಯ ತಂದೆ ವೈದ್ಯರನ್ನು ಕರೆತರುತ್ತಾನೆ, ಅವನಿಗೆ ಯಾವುದೇ ತಪ್ಪಿಲ್ಲ, ಆದರೆ ನಾಯಿ ಮುಕ್ತ ಸ್ವಭಾವದಲ್ಲಿ ಮಾತ್ರ ಆರೋಗ್ಯವಾಗಿರಬಹುದು ಎಂದು ಹೇಳುತ್ತಾನೆ. ಹುಡುಗಿಯ ತಂದೆ ಪೊಮೆರೇನಿಯನ್ ನಾಯಿಗೆ ಬದಲಾಗಿ ಚಿಂದನ್ ನಾಯಿಯನ್ನು ಹೋಗಲು ಬಿಡುವಂತೆ ಹುಡುಗಿಯನ್ನು ಮನವೊಲಿಸುತ್ತಾನೆ .
ಚಿಂಡನ್ ನಾಯಿ ತನ್ನ ಮನೆಗೆ ಮರಳುತ್ತದೆ ಮತ್ತು ಅದರ ತಾಯಿಗೆ ನಾಯಿ ತನ್ನ ಮಗ ಎಂದು ಅರಿವಾಗುತ್ತದೆ. ಅವನ ತಾಯಿ ಮತ್ತು ತಂದೆ ಚಿಂಡನ್ ಅನ್ನು ಮತ್ತೆ ಮಾನವನನ್ನಾಗಿ ಮಾಡಲು ಎಲ್ಲಾ ದೇವತೆಗಳನ್ನು ಪ್ರಾರ್ಥಿಸಲು ಮತ್ತು ಎಲ್ಲಾ ಆಚರಣೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕುಮ್ಮಟ್ಟಿ ಹಿಂತಿರುಗುವವರೆಗೆ ಚಿಂಡನ್ ನಾಯಿ ಕಾಯುತ್ತಿರುವಾಗ ಅವನ ಇಬ್ಬರೂ ಪೋಷಕರು ಭರವಸೆ ಕಳೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿರುವ ವೃದ್ಧೆ ಸಾಯುತ್ತಾಳೆ.
ಒಂದು ವರ್ಷದ ನಂತರ, ಚಿಂದನ್ ತನ್ನ ಕಿವಿಗಳು ಕೇಳಲು ನೋಯುತ್ತಿದ್ದ ಮಸುಕಾದ ಮಧುರವನ್ನು ಕೇಳುತ್ತಾನೆ. ಚಿಂದನ್ ನಾಯಿ ಆ ಧ್ವನಿಗೆ ಓಡಿ ಬಂದು ಕುಮ್ಮಟ್ಟಿ ಹಳ್ಳಿಗೆ ಮರಳಿರುವುದನ್ನು ಕಂಡುಕೊಳ್ಳುತ್ತದೆ. ಕುಮ್ಮಟ್ಟಿ ನಾಯಿ ಚಿಂದನ್ ಎಂದು ಬೇಗನೆ ಗುರುತಿಸಿ ಅವನನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತಾನೆ. ಇದರೊಂದಿಗೆ, ಚಿಂದನ್ ಮತ್ತೆ ಮನುಷ್ಯನಾಗಿ ಬದಲಾಗುತ್ತಾನೆ. ಅದ್ಭುತ ಕ್ಷಣವನ್ನು ನೋಡುತ್ತಿದ್ದಂತೆ ಎಲ್ಲಾ ಗ್ರಾಮಸ್ಥರು ಅವರಿಬ್ಬರ ಸುತ್ತಲೂ ಗುಂಪುಗೂಡುತ್ತಾರೆ. ಕೊನೆಯಲ್ಲಿ, ಚಿಂದನ್ ಮನೆಗೆ ಹೋಗುತ್ತಾನೆ, ಪಕ್ಷಿ ಪಂಜರದ ಬೀಗವನ್ನು ಬಿಚ್ಚಿ, ತನ್ನ ಗಿಣಿಯನ್ನು ಮಲಬಾರ್ ಆಕಾಶಕ್ಕೆ ಎಸೆದು ಮುಕ್ತಗೊಳಿಸುತ್ತಾನೆ . ಚಿತ್ರವು ಅಪಾರ ಆಕಾಶದಲ್ಲಿ ಹಾರುವ ಹಲವಾರು ಪಕ್ಷಿಗಳ ಸಂಗ್ರಹದೊಂದಿಗೆ ಕೊನೆಗೊಳ್ಳುತ್ತದೆ - ಕೆಲವು ಪಶ್ಚಿಮಕ್ಕೆ ಹೋಗುತ್ತವೆ, ಕೆಲವು ದಕ್ಷಿಣಕ್ಕೆ ಹೋಗುತ್ತವೆ, ಕೆಲವು ಹಿಂಡಿನಲ್ಲಿ, ಕೆಲವು ಸ್ವತಂತ್ರವಾಗಿ, ಆದರೆ ಎಲ್ಲವೂ ಸಂಪೂರ್ಣ, ಶುದ್ಧ ಸ್ವಾತಂತ್ರ್ಯದೊಂದಿಗೆ ಹೋಗುತ್ತವೆ.
==ಪಾತ್ರವರ್ಗ==
* ಅಂಬಲಪ್ಪುಳ ರಾವುನ್ನಿ ಕುಮ್ಮಟ್ಟಿಯಾಗಿ
* ಅಶೋಕ್ ಉನ್ನಿಕೃಷ್ಣನ್
* ಕೊಟ್ಟಾರ ಗೋಪಾಲಕೃಷ್ಣನ್ ನಾಯರ್
* ಕುಟ್ಯೆದತಿ ವಿಲಾಸಿನಿ
ಧ್ವನಿಪಥ
ಸಂಗೀತ ಸಂಯೋಜಿಸಿದವರು ಎಂ.ಜಿ. ರಾಧಾಕೃಷ್ಣನ್ ಮತ್ತು ಕವಳಂ ನಾರಾಯಣ ಪಣಿಕರ್ , ಸಾಹಿತ್ಯ ಬರೆದವರು ಕೂಡ ಅವರೇ.<ref>https://www.malayalachalachithram.com/movie.php?i=967</ref> <ref>http://malayalasangeetham.info/m.php?1048</ref>
==ಪ್ರಶಸ್ತಿಗಳು==
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ
ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ <ref>https://www.keralafilmcritics.com/2020/10/film-critics-awards-complete-list-from.html</ref>
2021 ರ ಪುನಃಸ್ಥಾಪನೆ
ಫೆಬ್ರವರಿ 2020 ರಲ್ಲಿ, ಚಲನಚಿತ್ರದ ನಿರ್ಮಾಪಕರಾದ ಜನರಲ್ ಪಿಕ್ಚರ್ಸ್ನ ಕೆ. ರವೀಂದ್ರನಾಥನ್ ನಾಯರ್, ಪುನಃಸ್ಥಾಪನೆಗೆ ಅಧಿಕಾರ ನೀಡಲು ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ಗೆ ರಾಷ್ಟ್ರೀಯ ಚಲನಚಿತ್ರ ಆರ್ಕೈವ್ ಆಫ್ ಇಂಡಿಯಾ (NFAI) ದ ಮುದ್ರಣಗಳಿಗೆ ಪ್ರವೇಶವನ್ನು ನೀಡಲು ಒಪ್ಪಿಕೊಂಡರು. NFAI ನಲ್ಲಿರುವ ಮುದ್ರಣಗಳನ್ನು ಪರಿಶೀಲಿಸಲಾಯಿತು ಮತ್ತು ಆದ್ದರಿಂದ ಅವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಕಂಡುಬಂದಿದೆ. ಮುದ್ರಣಗಳು FHF ಕಂಡುಹಿಡಿಯಬಹುದಾದ ಅತ್ಯುತ್ತಮ ಅಂಶಗಳಾಗಿರುವುದರಿಂದ, ಅವುಗಳನ್ನು ಬೊಲೊಗ್ನಾದಲ್ಲಿರುವ L'Immagine Ritrovata ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. <ref>https://www.newindianexpress.com/entertainment/malayalam/2022/Jul/12/restored-malayalam-classic-kummatty-to-be-screened-by-martin-scorseses-the-film-foundation-2475698.html</ref> ಮೂಲ ಧ್ವನಿ ಋಣಾತ್ಮಕ ಕೊರತೆ ಮತ್ತು ಮುದ್ರಣದಿಂದ ಕಡಿಮೆ-ಆದರ್ಶ ಧ್ವನಿಯ ಪ್ರಯೋಗಾಲಯದ ಬಳಕೆಯು ಪುನಃಸ್ಥಾಪನೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿತು. <ref>https://web.archive.org/web/20230317040004/https://lifestyle.livemint.com/how-to-lounge/movies-tv/kummatty-and-the-anatomy-of-a-restoration-111629567939625.html</ref>
ಜುಲೈ 19, 2021 ರಂದು, ಚಲನಚಿತ್ರ ನಿರ್ಮಾಪಕ ಮಾರ್ಟಿನ್ ಸ್ಕಾರ್ಸೆಸೆ ರಚಿಸಿದ ದಿ ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್, ಚಿತ್ರವನ್ನು ಪುನಃಸ್ಥಾಪಿಸುವುದಾಗಿ ಘೋಷಿಸಿತು. ಫಿಲ್ಮ್ ಹೆರಿಟೇಜ್ ಫೌಂಡೇಶನ್ನ ಶಿವೇಂದ್ರ ಸಿಂಗ್ ಡುಂಗರ್ಪುರ್ ಮತ್ತು ಇಟಲಿ ಮೂಲದ ಸಿನೆಟೆಕಾ ಡಿ ಬೊಲೊಗ್ನಾ ಅವರು ವರ್ಷಗಳಲ್ಲಿ ತನ್ನ ಶ್ರೀಮಂತ ಬಣ್ಣದ ಪ್ಯಾಲೆಟ್ ಅನ್ನು ಕಳೆದುಕೊಂಡಿದ್ದ ಚಿತ್ರವನ್ನು ಪುನಃಸ್ಥಾಪಿಸಲು ಸಹಕರಿಸಿದರು. ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾದಲ್ಲಿ ಸಂಗ್ರಹವಾಗಿರುವ ಮುದ್ರಣಗಳನ್ನು ಮತ್ತು ಒಲಿವಿಯಾ ಹ್ಯಾರಿಸನ್ ಮತ್ತು ಅವರ ಮೆಟೀರಿಯಲ್ ವರ್ಲ್ಡ್ ಚಾರಿಟೇಬಲ್ ಫೌಂಡೇಶನ್ನ ನಿಧಿಯೊಂದಿಗೆ , ಚಿತ್ರವನ್ನು ಅಂತಿಮವಾಗಿ ಪುನಃಸ್ಥಾಪಿಸಬಹುದು. <ref>https://www.theweek.in/news/entertainment/2021/07/20/aravindan-classic-kummatty-restored-martin-scorsese.html</ref>ಸ್ಕಾರ್ಸೆಸೆ ಪುನಃಸ್ಥಾಪಿಸಿದ ಚಿತ್ರದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹಂಚಿಕೊಂಡರು ಮತ್ತು ಸಂದರ್ಶನವೊಂದರಲ್ಲಿ ಹೀಗೆ ಹೇಳಿದರು: "ಅರವಿಂದನ್ ಒಬ್ಬ ದಾರ್ಶನಿಕ ನಿರ್ದೇಶಕರಾಗಿದ್ದರು ಮತ್ತು ಕುಮ್ಮಟ್ಟಿ ಅವರನ್ನು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್ ಈ ಚಿತ್ರವನ್ನು ಅರ್ಹವಾದ ವಿಶಾಲ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ, ಇದು ನಿಜವಾದ ಸಿನಿಮೀಯ ಆವಿಷ್ಕಾರವಾಗಿದೆ." ಇಟಲಿಯ ಬೊಲೊಗ್ನಾದಲ್ಲಿರುವ ಎಲ್'ಇಮ್ಯಾಜಿನ್ ರಿಟ್ರೋವಾಟಾ ಲ್ಯಾಬ್ನಲ್ಲಿ ಚಿತ್ರವನ್ನು ಪುನಃಸ್ಥಾಪಿಸಲಾಯಿತು ಮತ್ತು ಆ ತಿಂಗಳ ಕೊನೆಯಲ್ಲಿ ಇಲ್ ಸಿನಿಮಾ ರಿಟ್ರೋವಾಟೊ ಉತ್ಸವದಲ್ಲಿ ಅದರ ವಿಶ್ವ ಪುನಃಸ್ಥಾಪನೆ ಪ್ರಥಮ ಪ್ರದರ್ಶನವನ್ನು ಹೊಂದಿತ್ತು.
==ಉಲ್ಲೇಖಗಳು==
b1jguir9v7yxcqepix075v0pfxkqa9h
1382563
1382545
2026-08-15T02:46:52Z
Pragathi. BH
88266
1382563
wikitext
text/x-wiki
{{Use Indian English|date=November 2015}}
{{Use dmy dates|date=July 2026}}
{{Infobox film
| name = Kummatty
| image = Kummatti.JPG
| alt =
| caption =
| native_name = {{Native name|ml|കുമ്മാട്ടി}}
| director = [[G. Aravindan]]
| producer = [[K. Ravindran Nair]]
| writer = G. Aravindan, Kavalam Narayana Panicker
| starring = Ramunni<br />Master Ashok<br />Vilasini Reema
| music = [[M. G. Radhakrishnan]]<br />G. Aravindan
| cinematography = [[Shaji N. Karun]]
| editing = Ramesan Anand
| studio = General Pictures
| distributor =
| released = {{Film date|1979|7|12|df=y}}
| runtime = 90 minutes
| country = India
| language = Malayalam
| budget =
| gross =
}}
ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ನಟಿಸಿದ್ದರು.
==ಕಥಾವಸ್ತು==
ಈ ಚಿತ್ರವು [[ಪರ್ವತವಾಣಿ|ಪರ್ವತಗಳಿಂದ]] ಉದಯಿಸುತ್ತಿರುವ ಸೂರ್ಯನೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಒಂದು [[ಹಳ್ಳಿ|ಹಳ್ಳಿಯ]] ಕಂದು-ಹಸಿರು ಭೂದೃಶ್ಯ ಮತ್ತು ತಾಜಾ ಆಕಾಶದ ಸೌಂದರ್ಯವನ್ನು ಚಿತ್ರಿಸುತ್ತದೆ, ಒಬ್ಬ ವ್ಯಕ್ತಿ ಹಿನ್ನೆಲೆಯಲ್ಲಿ ಹಾಡುತ್ತಾನೆ. ಚಿಂದನ್ ಎಂಬ ಚಿಕ್ಕ ಹುಡುಗ ಹಲ್ಲುಜ್ಜುತ್ತಾನೆ, ಸಿದ್ಧನಾಗುತ್ತಾನೆ ಮತ್ತು ಶಾಲೆಗೆ ಹೊರಡುತ್ತಾನೆ, ಅವನ ತಾಯಿ ತರಕಾರಿಗಳನ್ನು ಸಿಪ್ಪೆ ತೆಗೆಯುತ್ತಾನೆ. ಚಿಂದನ್ ತನ್ನ ಸ್ನೇಹಿತನೊಂದಿಗೆ [[ದೇವಸ್ಥಾನ|ದೇವಸ್ಥಾನಕ್ಕೆ]] ನಡೆದು ದೇವಾಲಯದ ಪೂಜಾರಿ ನೀಡಿದ ದೇವಾಲಯದ ಕಾಣಿಕೆಯನ್ನು ಸೇವಿಸುತ್ತಾನೆ. ಇಬ್ಬರೂ ಸ್ನೇಹಿತರು ದೇವಾಲಯದ ಮೂಲಕ ನಡೆಯುತ್ತಿರುವಾಗ, ಅವರು ದೇವಾಲಯದ ನೆಲವನ್ನು ಗುಡಿಸುತ್ತಿರುವ ವೃದ್ಧೆಯನ್ನು ನೋಡುತ್ತಾರೆ ಮತ್ತು ಚಿಂದನ್ ಓಡಿಹೋಗುವ ಮೊದಲು ಅವಳನ್ನು ಕಿರಿಕಿರಿಗೊಳಿಸಲು ಅವಳ ಕಿವಿಯಲ್ಲಿ "ಕುಮ್ಮಟ್ಟಿ" ಎಂದು ಪಿಸುಗುಟ್ಟುತ್ತಾನೆ.
ಶೀಘ್ರದಲ್ಲೇ, ಬಹಳಷ್ಟು [[ಮಕ್ಕಳ ಸಾಹಿತ್ಯ|ಮಕ್ಕಳು]] ಎದೆಯ ಮೇಲೆ ಪುಸ್ತಕಗಳನ್ನು ಹಿಡಿದುಕೊಂಡು, ಸುಂದರವಾದ ಬಿಳಿ ಹೊಲಗಳ ಮೂಲಕ ಶಾಲೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ದಿನ, ಅವರಿಗೆ ಚುನಾವಣೆಗಳು ಮತ್ತು ಮತದಾನದ ನಿಯಮಗಳ ಬಗ್ಗೆ ಕಲಿಸಲಾಗುತ್ತದೆ. ಚಿಂದನ್ ಮನೆಗೆ ಬಂದು ತನ್ನ ಪಂಜರದ ಗಿಣಿಯೊಂದಿಗೆ ಆಟವಾಡುತ್ತಾನೆ. ನಂತರ, ಅವನು ಮುಕ್ತವಾಗಿ ಓಡುತ್ತಾನೆ ಮತ್ತು ಕಪ್ಪು ನಾಯಿಯನ್ನು ನೋಡುತ್ತಾನೆ, ಅದನ್ನು ಕಲ್ಲಿನಿಂದ ಹೊಡೆಯಲು ಅವನು ಯೋಚಿಸುತ್ತಾನೆ, ಆದರೆ ನಾಯಿಯನ್ನು ಓಡಿಹೋಗಲು ಬಿಡುತ್ತಾನೆ.
ಚಿಂದನ್ ತನ್ನ ಶಾಲಾ ಸ್ನೇಹಿತರನ್ನು ಒಟ್ಟುಗೂಡಿಸಿ [[ನದಿ|ನದಿಯ]] ಸುತ್ತಲೂ ಆಟವಾಡುತ್ತಾನೆ. ಮರುದಿನ, ಶಾಲೆಯಿಂದ ಹಿಂತಿರುಗುವಾಗ, ಚಿಂದನ್ ಮತ್ತು ಅವನ ಸ್ನೇಹಿತ ಮೂವರು ಪುರುಷರನ್ನು ಹಿಂಬಾಲಿಸುತ್ತಾರೆ, ಅವರು ಒಬ್ಬ ಮಹಿಳೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರೆಲ್ಲರೂ ಆ ಮಹಿಳೆಯ ಮನೆಗೆ ಹೋಗುತ್ತಾರೆ, ಅಲ್ಲಿ ಮಹಿಳೆ ಬೆವರು ಸುರಿಸಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ, ಮತ್ತು ವೈದ್ಯರು ಅವಳ ಮೇಲೆ ತನ್ನ ಕೈಯನ್ನು ಚಲಿಸಲು ಪ್ರಾರಂಭಿಸುತ್ತಾರೆ, ಅವಳ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ಚಿಂದನ್ ಅವರನ್ನು ಕುತೂಹಲದಿಂದ ನೋಡುತ್ತಾನೆ.
ಬೆಳಿಗ್ಗೆ, ದೇವಸ್ಥಾನದಿಂದ ಬಂದ ವೃದ್ಧೆ ನೀರಿನ ಪಾತ್ರೆಯನ್ನು ತರುತ್ತಾಳೆ ಆದರೆ ಮಕ್ಕಳು ಅವಳಿಂದ ಆ ಪಾತ್ರೆಯನ್ನು ಕಸಿದುಕೊಂಡು ಓಡುತ್ತಾರೆ. ವೃದ್ಧೆ ಅವರನ್ನು ಶಪಿಸುತ್ತಾಳೆ, "ನೋಡಿ, ನಾನು ನಿಮ್ಮನ್ನು ಕುಮ್ಮಟ್ಟಿಗೆ ಕಳುಹಿಸುತ್ತೇನೆ." ಚಿಂದನ್ ಮತ್ತು ಅವನ ಸ್ನೇಹಿತರು ಹುಲ್ಲು, ಹೊಲಗಳು ಮತ್ತು ಬೃಹತ್ ಮರಗಳ ಸುತ್ತಲೂ ಓಡಾಡುತ್ತಾ ಕುಮ್ಮಟ್ಟಿಯ ಸಂತತಿಯ ಬಗ್ಗೆ ಹಾಡನ್ನು ಹಾಡುತ್ತಾರೆ.
ಮುಂಜಾನೆ ಬೆಳಗಾಗುತ್ತದೆ, ಮತ್ತು ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಬಟ್ಟೆ [[ಚೀಲ|ಚೀಲವನ್ನು]] ಧರಿಸಿ, ತೋಳುಗಳ ಕೆಳಗೆ ಒಂದು ರಾಡ್ನಲ್ಲಿ ಬೋಹೀಮಿಯನ್ ಪ್ರಾಣಿಗಳ ಮುಖವಾಡಗಳನ್ನು ನೇತುಹಾಕಿಕೊಂಡು ಹಳ್ಳಿಯನ್ನು ಪ್ರವೇಶಿಸುತ್ತಾನೆ. ಚಿಂದನ್ ಮತ್ತು ಅವನ ಇಬ್ಬರು [[ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ|ಮಹಿಳಾ]] ಸ್ನೇಹಿತರು ಆ ವ್ಯಕ್ತಿಯನ್ನು ಗುರುತಿಸಿ, ಅವನು ಹಾಡುತ್ತಲೇ ಇರುವಾಗ ಅವನನ್ನು ಹಿಂಬಾಲಿಸುತ್ತಾರೆ, ಅವನು ದೇವಾಲಯವನ್ನು ತಲುಪಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ. ವೃದ್ಧೆ, ಚಿಂದನ್, ಇಬ್ಬರು ಹುಡುಗಿಯರು, ಅವನು ಅವರನ್ನು ಹೆದರಿಸುವವರೆಗೂ ಕುತೂಹಲದಿಂದ ಅವನನ್ನು ನೋಡುತ್ತಲೇ ಇರುತ್ತಾರೆ. ಕತ್ತಲೆಯ ರಾತ್ರಿಯಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಎಣ್ಣೆ ದೀಪಗಳು ಮತ್ತು ಮೇಣದಬತ್ತಿಗಳ ಕೆಳಗೆ ಅಧ್ಯಯನ ಮಾಡುವಾಗ, ಆ ವ್ಯಕ್ತಿಯ ಹಾಡುಗಳು ಗಾಳಿಯಲ್ಲಿ ಹಾರುತ್ತವೆ, ಪ್ರತಿ ಮಗುವಿನ ಗಮನವನ್ನು ಸೆಳೆಯುತ್ತವೆ.
ಬೆಳಿಗ್ಗೆ, ಚಿಂದನ್ ಮತ್ತು ಅವನ ಸ್ನೇಹಿತರು ದೇವಾಲಯದ ಬಳಿ ಆ ವ್ಯಕ್ತಿ ಪ್ರಾಚೀನ ಕೊಳದಲ್ಲಿ ಸ್ನಾನ ಮಾಡುವುದನ್ನು ನೋಡಲು ಒಟ್ಟುಗೂಡುತ್ತಾರೆ, ಆದರೆ ವೃದ್ಧೆ ಗೋಡೆಯ ಹಿಂದಿನಿಂದ ಇಣುಕಿ ನೋಡುತ್ತಾಳೆ. ನಂತರ, ಆ ವ್ಯಕ್ತಿ [[ಶಾಲೆ|ಶಾಲೆಗೆ]] ಹೋಗಿ ಹಾಡಲು ಮತ್ತು ತನ್ನ ತಂಬೂರಿಯನ್ನು ಬಾರಿಸಲು ಪ್ರಾರಂಭಿಸುತ್ತಾನೆ , ಇದು ಎಲ್ಲಾ ಮಕ್ಕಳನ್ನು ವಿನೋದದಿಂದ ಅವನ ಬಳಿಗೆ ಧಾವಿಸುವಂತೆ ಮಾಡುತ್ತದೆ.
ಶಾಲೆಯಿಂದ ಹಿಂತಿರುಗುವಾಗ, ಆ ವ್ಯಕ್ತಿ ತನ್ನ ಮುಖವಾಡಗಳನ್ನು ಮರದ ಕೆಳಗೆ ಬಿಟ್ಟು ಹೋಗಿರುವುದನ್ನು ಚಿಂದನ್ ನೋಡುತ್ತಾನೆ, ಮತ್ತು ಅವನು ಅವುಗಳನ್ನು ಮುಟ್ಟಿ ಪರಿಶೀಲಿಸುತ್ತಾನೆ ಮತ್ತು ಮಾರುಕಟ್ಟೆಗೆ ಹೊರಡುವ ಮೊದಲು. ಅವನು ಮಾರುಕಟ್ಟೆಯಿಂದ ಹಿಂತಿರುಗುವಾಗ, ಆ ವ್ಯಕ್ತಿಯನ್ನು ಭೇಟಿಯಾಗುತ್ತಾನೆ ಮತ್ತು ಅವನಿಗೆ ಭಯವಾಗುತ್ತದೆ, ಆದರೆ ಆ ವ್ಯಕ್ತಿ ಅವನಿಗೆ ನಡೆಯಲು ಹೇಳುತ್ತಾನೆ. ಅಂದಿನಿಂದ, ಚಿಂದನ್ ಮತ್ತು ಅವನ ಸ್ನೇಹಿತರು ಆ ವ್ಯಕ್ತಿಗೆ ಕುಮ್ಮಟ್ಟಿ (ದಿ ಬೋಗಿಮ್ಯಾನ್) ಎಂದು ಹೆಸರಿಸುತ್ತಾರೆ. ಚಿಂದನ್ ತನ್ನ ಸ್ನೇಹಿತರಿಗೆ ಘಟನೆಯ ಬಗ್ಗೆ ಮತ್ತು ಕುಮ್ಮಟ್ಟಿಯ ಎಲ್ಲಾ ವಿವರಿಸಲಾಗದ ಸಾಮರ್ಥ್ಯಗಳ ಬಗ್ಗೆ ಹೇಳುತ್ತಾನೆ. ಆದರೆ ಒಂದೆರಡು ದಿನಗಳ ನಂತರ, ಕುಮ್ಮಟ್ಟಿ ಪೊದೆಗಳಿಂದ ತನ್ನ ಗಡ್ಡವನ್ನು ಬೋಳಿಸುವುದನ್ನು ಅವರು ರಹಸ್ಯವಾಗಿ ನೋಡುತ್ತಾರೆ ಮತ್ತು ಸ್ನೇಹಿತರು ಆ ವ್ಯಕ್ತಿ/ಕುಮ್ಮಟ್ಟಿಗೆ ಅಲೌಕಿಕ ಶಕ್ತಿಗಳಿವೆ ಎಂಬ ಚಿಂದನ್ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಇನ್ನೊಂದು ದಿನ, ಚಿಂದನ್ ಕುಮ್ಮಟ್ಟಿಯನ್ನು ಮತ್ತೆ ಭೇಟಿಯಾಗುತ್ತಾನೆ. ಈ ಬಾರಿ, ಕುಮ್ಮಟ್ಟಿ ಅವನನ್ನು ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಳ್ಳಲು ಕೇಳುತ್ತಾನೆ. ನಂತರ, ಎಲ್ಲಿಂದಲೋ, ಅವನು ಒಂದು ಹಣ್ಣನ್ನು ತಂದು ಚಿಂದನ್ ಗೆ ತಿನ್ನಲು ಹೇಳುತ್ತಾನೆ. ಈ ಇಡೀ ಅಗ್ನಿಪರೀಕ್ಷೆಯನ್ನು ವೃದ್ಧೆ ನೋಡುತ್ತಾಳೆ. ಬೇರೆಡೆ, ಚಿಂದನ್ ನ ಸ್ನೇಹಿತರು ಕಣ್ಣಾಮುಚ್ಚಾಲೆ ಆಡುತ್ತಾರೆ. ಅವನು ಅವರ ಬಳಿಗೆ ಓಡಿಹೋಗಿ ಅವರ ಆಟವನ್ನು ಹಾಳುಮಾಡುತ್ತಾನೆ ಮತ್ತು ಕುಮ್ಮಟ್ಟಿ ಮಾಡಿದ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಹೇಳುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಕಾಡಿನ ಮೂಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ಕುಮ್ಮಟ್ಟಿಗೆ ಓಡುತ್ತಾರೆ, ಅವನು ಮಕ್ಕಳನ್ನು ಕುಳಿತುಕೊಳ್ಳಲು ಕೇಳುತ್ತಾನೆ. ಅವನು ಪಕ್ಷಿಗಳ ಆಕಾರದ ಬಿಸ್ಕತ್ತುಗಳನ್ನು ಬಹಿರಂಗಪಡಿಸುವ ಬಟ್ಟೆಯ ಚೀಲವನ್ನು ಬಿಚ್ಚುತ್ತಾನೆ. ಮುಗ್ಧ ಸ್ನೇಹದ ಸಂಕೇತವಾಗಿ ಅವನು ಪ್ರತಿ ಮಗುವಿಗೆ ಪ್ರತಿ ಮಗುವಿಗೆ ನೀಡುತ್ತಾನೆ. ನಂತರ, ಕುಮ್ಮಟ್ಟಿ, ಚಿಂದನ್ ಮತ್ತು ಎಲ್ಲಾ ಸ್ನೇಹಿತರು ಒಟ್ಟಿಗೆ ಆಟವಾಡುತ್ತಾರೆ ಮತ್ತು ಹಾಡುತ್ತಾರೆ.
ಮರುದಿನ, ಚಿಂದನ್ ವೃದ್ಧ ಮಹಿಳೆಗೆ ದೇವಸ್ಥಾನಕ್ಕೆ ನೀರು ತಂದು ಸಹಾಯ ಮಾಡುತ್ತಾನೆ. ಬಿಡುವಿನ ವೇಳೆಯಲ್ಲಿ, ಚಿಂದನ್ ಕುಮ್ಮಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ತಿಳಿಯುತ್ತಾನೆ. ಅವನು ವೈದ್ಯರ ಬಳಿಗೆ ಓಡಿ ಹೋಗಿ ಅವನಿಗೆ ಗುಣಮುಖನಾಗಲು ಸಹಾಯ ಮಾಡುತ್ತಾನೆ. ಚಿಂದನ್ ನ ಸ್ನೇಹಿತರಲ್ಲಿ ಒಬ್ಬನು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಅವನು ದೇವರಂತೆ ವೇಷ ಧರಿಸಿ ಹಳ್ಳಿಯ ಸುತ್ತಲೂ ಜನಸಂದಣಿಯೊಂದಿಗೆ ನಡೆಯುತ್ತಾನೆ.
ಕೊನೆಗೆ, ಒಂದು ದಿನ, ಕುಮ್ಮಟ್ಟಿ ತನ್ನ ವಸ್ತುಗಳನ್ನು, ಮುಖವಾಡಗಳ ಕೋಲನ್ನು ಒಟ್ಟುಗೂಡಿಸಿ ಮತ್ತೆ ಬೇರೆ ಸ್ಥಳಕ್ಕೆ ಹೊರಟನು, ಆದರೆ ಚಿಂದನ್ ಮತ್ತು ಅವನ ಸ್ನೇಹಿತರು ಅವನ ಬಳಿಗೆ ಓಡಿ ಬಂದು ಅವನನ್ನು ತಬ್ಬಿಕೊಂಡು, ಅವನನ್ನು ಉಳಿಯಲು ಕೇಳುತ್ತಾರೆ.
ಅವನು ಹೊರಡುವ ಮೊದಲು ತನ್ನ ಪ್ರೀತಿಯ ಮಕ್ಕಳಿಗಾಗಿ ಒಂದು ವಿದಾಯ ಉಡುಗೊರೆಯಾಗಿ ಕುಮ್ಮಟ್ಟಿ ಒಂದು ತಂತ್ರವನ್ನು ಮಾಡಲು ನಿರ್ಧರಿಸುತ್ತಾನೆ. ಮಕ್ಕಳು ಕುಮ್ಮಟ್ಟಿಯೊಂದಿಗೆ ತುಂಬಾ ಸಂತೋಷದಿಂದ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಅವನು ಅವರನ್ನು ಮುಖವಾಡಗಳನ್ನು ಧರಿಸಿ ನಾಲ್ಕು ಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಅವನು ಮುಷ್ಟಿಯನ್ನು ಹಿಡಿದು, ಕಣ್ಣು ಮುಚ್ಚಿ, ಮಂತ್ರವನ್ನು ಪಠಿಸುತ್ತಾನೆ. ಇದ್ದಕ್ಕಿದ್ದಂತೆ, ಎಲ್ಲಾ ಮಕ್ಕಳು ಒಂದೊಂದಾಗಿ ಪ್ರಾಣಿಗಳಾಗಿ ಬದಲಾಗುತ್ತಾರೆ - ಕೋತಿ, ಕತ್ತೆ, ಮೇಕೆ, ಹಸು, ಒರಾಂಗುಟನ್, ಆನೆ, ನವಿಲು, ಕುದುರೆ, ಮತ್ತು ಚಿಂತನ್ ನಾಯಿಯಾಗಿ ಬದಲಾಗುತ್ತಾನೆ.
ಕುಮ್ಮಟ್ಟಿ ಸಂತೋಷಪಡುತ್ತಿದ್ದಂತೆ, ಈಗ ನಾಯಿಯಾಗಿರುವ ಚಿಂದನ್ ಅನ್ನು ಕಪ್ಪು ನಾಯಿ ಬೆನ್ನಟ್ಟುತ್ತದೆ, ಅದನ್ನು ಅವನು ಮೊದಲು ಕಲ್ಲಿನಿಂದ ಹೊಡೆದಿದ್ದ. ಚಿಂದನ್ ನಾಯಿ ಓಡಿಹೋಗುತ್ತದೆ, ಆದರೆ ಕುಮ್ಮಟ್ಟಿ ಮಕ್ಕಳನ್ನು ಅವರ ಮೂಲ ಅಸ್ತಿತ್ವಕ್ಕೆ ಹಿಂದಿರುಗಿಸುತ್ತದೆ. ಚಿಂದನ್ ಹೊರತುಪಡಿಸಿ ಎಲ್ಲಾ ಮಕ್ಕಳು ಮತ್ತೆ ಮನುಷ್ಯರಾಗುತ್ತಾರೆ. ಕುಮ್ಮಟ್ಟಿ ಚಿಂದನ್ ಬಗ್ಗೆ ಮರೆತು ಹಳ್ಳಿಯನ್ನು ತೊರೆಯುತ್ತಾಳೆ.
ರಾತ್ರಿಯಲ್ಲಿ, ಎಲ್ಲಾ ಗ್ರಾಮಸ್ಥರು ತಮ್ಮ ಟಾರ್ಚ್ಗಳನ್ನು ಬೆಳಗಿಸಿ ಚಿಂದನ್ನನ್ನು ಹುಡುಕುತ್ತಾರೆ. ಮರುದಿನ ಬೆಳಿಗ್ಗೆ, ಚಿಂದನ್ ನಾಯಿ ಒಂದು ಭವನಕ್ಕೆ ಬರುತ್ತದೆ, ಅಲ್ಲಿ ಒಂದು ಹುಡುಗಿ ತನ್ನ ಸಾಕುಪ್ರಾಣಿಗಳಾಗಿ ಬಹಳಷ್ಟು ನಾಯಿಗಳನ್ನು ಸಾಕುತ್ತಾಳೆ. ಹುಡುಗಿ ಅವನನ್ನು ನೋಡಿ ಅದನ್ನು ಸಾಕುಪ್ರಾಣಿಯಾಗಿ ಸಾಕಲು ನಿರ್ಧರಿಸುತ್ತಾಳೆ. ಬೆಳಿಗ್ಗೆ ಅವಳು ಅದನ್ನು ಮರಕ್ಕೆ ಕಟ್ಟಿ ಹಾಕುತ್ತಾಳೆ ಮತ್ತು ರಾತ್ರಿಯಲ್ಲಿ ಇತರ ನಾಯಿಗಳು ಸಾಮಾನ್ಯ ನಾಯಿಮರಿಯಲ್ಲಿ ಬೊಗಳುತ್ತವೆ. ಕೆಲವು ದಿನಗಳ ನಂತರ, ಚಿಂದನ್ ನಾಯಿ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹುಡುಗಿಯ ತಂದೆ ವೈದ್ಯರನ್ನು ಕರೆತರುತ್ತಾನೆ, ಅವನಿಗೆ ಯಾವುದೇ ತಪ್ಪಿಲ್ಲ, ಆದರೆ ನಾಯಿ ಮುಕ್ತ ಸ್ವಭಾವದಲ್ಲಿ ಮಾತ್ರ ಆರೋಗ್ಯವಾಗಿರಬಹುದು ಎಂದು ಹೇಳುತ್ತಾನೆ. ಹುಡುಗಿಯ ತಂದೆ ಪೊಮೆರೇನಿಯನ್ ನಾಯಿಗೆ ಬದಲಾಗಿ ಚಿಂದನ್ ನಾಯಿಯನ್ನು ಹೋಗಲು ಬಿಡುವಂತೆ ಹುಡುಗಿಯನ್ನು ಮನವೊಲಿಸುತ್ತಾನೆ .
ಚಿಂಡನ್ ನಾಯಿ ತನ್ನ ಮನೆಗೆ ಮರಳುತ್ತದೆ ಮತ್ತು ಅದರ ತಾಯಿಗೆ ನಾಯಿ ತನ್ನ ಮಗ ಎಂದು ಅರಿವಾಗುತ್ತದೆ. ಅವನ ತಾಯಿ ಮತ್ತು ತಂದೆ ಚಿಂಡನ್ ಅನ್ನು ಮತ್ತೆ ಮಾನವನನ್ನಾಗಿ ಮಾಡಲು ಎಲ್ಲಾ ದೇವತೆಗಳನ್ನು ಪ್ರಾರ್ಥಿಸಲು ಮತ್ತು ಎಲ್ಲಾ ಆಚರಣೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕುಮ್ಮಟ್ಟಿ ಹಿಂತಿರುಗುವವರೆಗೆ ಚಿಂಡನ್ ನಾಯಿ ಕಾಯುತ್ತಿರುವಾಗ ಅವನ ಇಬ್ಬರೂ ಪೋಷಕರು ಭರವಸೆ ಕಳೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿರುವ ವೃದ್ಧೆ ಸಾಯುತ್ತಾಳೆ.
ಒಂದು ವರ್ಷದ ನಂತರ, ಚಿಂದನ್ ತನ್ನ ಕಿವಿಗಳು ಕೇಳಲು ನೋಯುತ್ತಿದ್ದ ಮಸುಕಾದ ಮಧುರವನ್ನು ಕೇಳುತ್ತಾನೆ. ಚಿಂದನ್ ನಾಯಿ ಆ ಧ್ವನಿಗೆ ಓಡಿ ಬಂದು ಕುಮ್ಮಟ್ಟಿ ಹಳ್ಳಿಗೆ ಮರಳಿರುವುದನ್ನು ಕಂಡುಕೊಳ್ಳುತ್ತದೆ. ಕುಮ್ಮಟ್ಟಿ ನಾಯಿ ಚಿಂದನ್ ಎಂದು ಬೇಗನೆ ಗುರುತಿಸಿ ಅವನನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತಾನೆ. ಇದರೊಂದಿಗೆ, ಚಿಂದನ್ ಮತ್ತೆ ಮನುಷ್ಯನಾಗಿ ಬದಲಾಗುತ್ತಾನೆ. ಅದ್ಭುತ ಕ್ಷಣವನ್ನು ನೋಡುತ್ತಿದ್ದಂತೆ ಎಲ್ಲಾ ಗ್ರಾಮಸ್ಥರು ಅವರಿಬ್ಬರ ಸುತ್ತಲೂ ಗುಂಪುಗೂಡುತ್ತಾರೆ. ಕೊನೆಯಲ್ಲಿ, ಚಿಂದನ್ ಮನೆಗೆ ಹೋಗುತ್ತಾನೆ, ಪಕ್ಷಿ ಪಂಜರದ ಬೀಗವನ್ನು ಬಿಚ್ಚಿ, ತನ್ನ ಗಿಣಿಯನ್ನು ಮಲಬಾರ್ ಆಕಾಶಕ್ಕೆ ಎಸೆದು ಮುಕ್ತಗೊಳಿಸುತ್ತಾನೆ . ಚಿತ್ರವು ಅಪಾರ ಆಕಾಶದಲ್ಲಿ ಹಾರುವ ಹಲವಾರು ಪಕ್ಷಿಗಳ ಸಂಗ್ರಹದೊಂದಿಗೆ ಕೊನೆಗೊಳ್ಳುತ್ತದೆ - ಕೆಲವು ಪಶ್ಚಿಮಕ್ಕೆ ಹೋಗುತ್ತವೆ, ಕೆಲವು ದಕ್ಷಿಣಕ್ಕೆ ಹೋಗುತ್ತವೆ, ಕೆಲವು ಹಿಂಡಿನಲ್ಲಿ, ಕೆಲವು ಸ್ವತಂತ್ರವಾಗಿ, ಆದರೆ ಎಲ್ಲವೂ ಸಂಪೂರ್ಣ, ಶುದ್ಧ ಸ್ವಾತಂತ್ರ್ಯದೊಂದಿಗೆ ಹೋಗುತ್ತವೆ.
==ಪಾತ್ರವರ್ಗ==
* ಅಂಬಲಪ್ಪುಳ ರಾವುನ್ನಿ ಕುಮ್ಮಟ್ಟಿಯಾಗಿ
* ಅಶೋಕ್ ಉನ್ನಿಕೃಷ್ಣನ್
* ಕೊಟ್ಟಾರ ಗೋಪಾಲಕೃಷ್ಣನ್ ನಾಯರ್
* ಕುಟ್ಯೆದತಿ ವಿಲಾಸಿನಿ
ಧ್ವನಿಪಥ
ಸಂಗೀತ ಸಂಯೋಜಿಸಿದವರು ಎಂ.ಜಿ. ರಾಧಾಕೃಷ್ಣನ್ ಮತ್ತು ಕವಳಂ ನಾರಾಯಣ ಪಣಿಕರ್ , ಸಾಹಿತ್ಯ ಬರೆದವರು ಕೂಡ ಅವರೇ.<ref>https://www.malayalachalachithram.com/movie.php?i=967</ref> <ref>http://malayalasangeetham.info/m.php?1048</ref>
==ಪ್ರಶಸ್ತಿಗಳು==
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ
ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ <ref>https://www.keralafilmcritics.com/2020/10/film-critics-awards-complete-list-from.html</ref>
2021 ರ ಪುನಃಸ್ಥಾಪನೆ
ಫೆಬ್ರವರಿ 2020 ರಲ್ಲಿ, ಚಲನಚಿತ್ರದ ನಿರ್ಮಾಪಕರಾದ ಜನರಲ್ ಪಿಕ್ಚರ್ಸ್ನ ಕೆ. ರವೀಂದ್ರನಾಥನ್ ನಾಯರ್, ಪುನಃಸ್ಥಾಪನೆಗೆ ಅಧಿಕಾರ ನೀಡಲು ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ಗೆ ರಾಷ್ಟ್ರೀಯ ಚಲನಚಿತ್ರ ಆರ್ಕೈವ್ ಆಫ್ ಇಂಡಿಯಾ (NFAI) ದ ಮುದ್ರಣಗಳಿಗೆ ಪ್ರವೇಶವನ್ನು ನೀಡಲು ಒಪ್ಪಿಕೊಂಡರು. NFAI ನಲ್ಲಿರುವ ಮುದ್ರಣಗಳನ್ನು ಪರಿಶೀಲಿಸಲಾಯಿತು ಮತ್ತು ಆದ್ದರಿಂದ ಅವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಕಂಡುಬಂದಿದೆ. ಮುದ್ರಣಗಳು FHF ಕಂಡುಹಿಡಿಯಬಹುದಾದ ಅತ್ಯುತ್ತಮ ಅಂಶಗಳಾಗಿರುವುದರಿಂದ, ಅವುಗಳನ್ನು ಬೊಲೊಗ್ನಾದಲ್ಲಿರುವ L'Immagine Ritrovata ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. <ref>https://www.newindianexpress.com/entertainment/malayalam/2022/Jul/12/restored-malayalam-classic-kummatty-to-be-screened-by-martin-scorseses-the-film-foundation-2475698.html</ref> ಮೂಲ ಧ್ವನಿ ಋಣಾತ್ಮಕ ಕೊರತೆ ಮತ್ತು ಮುದ್ರಣದಿಂದ ಕಡಿಮೆ-ಆದರ್ಶ ಧ್ವನಿಯ ಪ್ರಯೋಗಾಲಯದ ಬಳಕೆಯು ಪುನಃಸ್ಥಾಪನೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿತು. <ref>https://web.archive.org/web/20230317040004/https://lifestyle.livemint.com/how-to-lounge/movies-tv/kummatty-and-the-anatomy-of-a-restoration-111629567939625.html</ref>
ಜುಲೈ 19, 2021 ರಂದು, ಚಲನಚಿತ್ರ ನಿರ್ಮಾಪಕ ಮಾರ್ಟಿನ್ ಸ್ಕಾರ್ಸೆಸೆ ರಚಿಸಿದ ದಿ ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್, ಚಿತ್ರವನ್ನು ಪುನಃಸ್ಥಾಪಿಸುವುದಾಗಿ ಘೋಷಿಸಿತು. ಫಿಲ್ಮ್ ಹೆರಿಟೇಜ್ ಫೌಂಡೇಶನ್ನ ಶಿವೇಂದ್ರ ಸಿಂಗ್ ಡುಂಗರ್ಪುರ್ ಮತ್ತು ಇಟಲಿ ಮೂಲದ ಸಿನೆಟೆಕಾ ಡಿ ಬೊಲೊಗ್ನಾ ಅವರು ವರ್ಷಗಳಲ್ಲಿ ತನ್ನ ಶ್ರೀಮಂತ ಬಣ್ಣದ ಪ್ಯಾಲೆಟ್ ಅನ್ನು ಕಳೆದುಕೊಂಡಿದ್ದ ಚಿತ್ರವನ್ನು ಪುನಃಸ್ಥಾಪಿಸಲು ಸಹಕರಿಸಿದರು. ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾದಲ್ಲಿ ಸಂಗ್ರಹವಾಗಿರುವ ಮುದ್ರಣಗಳನ್ನು ಮತ್ತು ಒಲಿವಿಯಾ ಹ್ಯಾರಿಸನ್ ಮತ್ತು ಅವರ ಮೆಟೀರಿಯಲ್ ವರ್ಲ್ಡ್ ಚಾರಿಟೇಬಲ್ ಫೌಂಡೇಶನ್ನ ನಿಧಿಯೊಂದಿಗೆ , ಚಿತ್ರವನ್ನು ಅಂತಿಮವಾಗಿ ಪುನಃಸ್ಥಾಪಿಸಬಹುದು. <ref>https://www.theweek.in/news/entertainment/2021/07/20/aravindan-classic-kummatty-restored-martin-scorsese.html</ref>ಸ್ಕಾರ್ಸೆಸೆ ಪುನಃಸ್ಥಾಪಿಸಿದ ಚಿತ್ರದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹಂಚಿಕೊಂಡರು ಮತ್ತು ಸಂದರ್ಶನವೊಂದರಲ್ಲಿ ಹೀಗೆ ಹೇಳಿದರು: "ಅರವಿಂದನ್ ಒಬ್ಬ ದಾರ್ಶನಿಕ ನಿರ್ದೇಶಕರಾಗಿದ್ದರು ಮತ್ತು ಕುಮ್ಮಟ್ಟಿ ಅವರನ್ನು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್ ಈ ಚಿತ್ರವನ್ನು ಅರ್ಹವಾದ ವಿಶಾಲ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ, ಇದು ನಿಜವಾದ ಸಿನಿಮೀಯ ಆವಿಷ್ಕಾರವಾಗಿದೆ." ಇಟಲಿಯ ಬೊಲೊಗ್ನಾದಲ್ಲಿರುವ ಎಲ್'ಇಮ್ಯಾಜಿನ್ ರಿಟ್ರೋವಾಟಾ ಲ್ಯಾಬ್ನಲ್ಲಿ ಚಿತ್ರವನ್ನು ಪುನಃಸ್ಥಾಪಿಸಲಾಯಿತು ಮತ್ತು ಆ ತಿಂಗಳ ಕೊನೆಯಲ್ಲಿ ಇಲ್ ಸಿನಿಮಾ ರಿಟ್ರೋವಾಟೊ ಉತ್ಸವದಲ್ಲಿ ಅದರ ವಿಶ್ವ ಪುನಃಸ್ಥಾಪನೆ ಪ್ರಥಮ ಪ್ರದರ್ಶನವನ್ನು ಹೊಂದಿತ್ತು.
==ಉಲ್ಲೇಖಗಳು==
2vtuov5m5m0p22yw54rcf4n0o5y5lnh
1382564
1382563
2026-08-15T02:48:34Z
Pragathi. BH
88266
1382564
wikitext
text/x-wiki
{{Use Indian English|date=November 2015}}
{{Use dmy dates|date=July 2026}}
{{Infobox film
| name = Kummatty
| image = Kummatti.JPG
| alt =
| caption =
| native_name = {{Native name|ml|കുമ്മാട്ടി}}
| director = [[G. Aravindan]]
| producer = [[K. Ravindran Nair]]
| writer = G. Aravindan, Kavalam Narayana Panicker
| starring = Ramunni<br />Master Ashok<br />Vilasini Reema
| music = [[M. G. Radhakrishnan]]<br />G. Aravindan
| cinematography = [[Shaji N. Karun]]
| editing = Ramesan Anand
| studio = General Pictures
| distributor =
| released = {{Film date|1979|7|12|df=y}}
| runtime = 90 minutes
| country = India
| language = Malayalam
| budget =
| gross =
}}
ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ನಟಿಸಿದ್ದರು.
==ಕಥಾವಸ್ತು==
ಈ ಚಿತ್ರವು [[ಪರ್ವತವಾಣಿ|ಪರ್ವತಗಳಿಂದ]] ಉದಯಿಸುತ್ತಿರುವ ಸೂರ್ಯನೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಒಂದು [[ಹಳ್ಳಿ|ಹಳ್ಳಿಯ]] ಕಂದು-ಹಸಿರು ಭೂದೃಶ್ಯ ಮತ್ತು ತಾಜಾ ಆಕಾಶದ ಸೌಂದರ್ಯವನ್ನು ಚಿತ್ರಿಸುತ್ತದೆ, ಒಬ್ಬ ವ್ಯಕ್ತಿ ಹಿನ್ನೆಲೆಯಲ್ಲಿ ಹಾಡುತ್ತಾನೆ. ಚಿಂದನ್ ಎಂಬ ಚಿಕ್ಕ ಹುಡುಗ ಹಲ್ಲುಜ್ಜುತ್ತಾನೆ, ಸಿದ್ಧನಾಗುತ್ತಾನೆ ಮತ್ತು ಶಾಲೆಗೆ ಹೊರಡುತ್ತಾನೆ, ಅವನ ತಾಯಿ ತರಕಾರಿಗಳನ್ನು ಸಿಪ್ಪೆ ತೆಗೆಯುತ್ತಾನೆ. ಚಿಂದನ್ ತನ್ನ ಸ್ನೇಹಿತನೊಂದಿಗೆ [[ದೇವಸ್ಥಾನ|ದೇವಸ್ಥಾನಕ್ಕೆ]] ನಡೆದು ದೇವಾಲಯದ ಪೂಜಾರಿ ನೀಡಿದ ದೇವಾಲಯದ ಕಾಣಿಕೆಯನ್ನು ಸೇವಿಸುತ್ತಾನೆ. ಇಬ್ಬರೂ ಸ್ನೇಹಿತರು ದೇವಾಲಯದ ಮೂಲಕ ನಡೆಯುತ್ತಿರುವಾಗ, ಅವರು ದೇವಾಲಯದ ನೆಲವನ್ನು ಗುಡಿಸುತ್ತಿರುವ ವೃದ್ಧೆಯನ್ನು ನೋಡುತ್ತಾರೆ ಮತ್ತು ಚಿಂದನ್ ಓಡಿಹೋಗುವ ಮೊದಲು ಅವಳನ್ನು ಕಿರಿಕಿರಿಗೊಳಿಸಲು ಅವಳ ಕಿವಿಯಲ್ಲಿ "ಕುಮ್ಮಟ್ಟಿ" ಎಂದು ಪಿಸುಗುಟ್ಟುತ್ತಾನೆ.
ಶೀಘ್ರದಲ್ಲೇ, ಬಹಳಷ್ಟು [[ಮಕ್ಕಳ ಸಾಹಿತ್ಯ|ಮಕ್ಕಳು]] ಎದೆಯ ಮೇಲೆ ಪುಸ್ತಕಗಳನ್ನು ಹಿಡಿದುಕೊಂಡು, ಸುಂದರವಾದ ಬಿಳಿ ಹೊಲಗಳ ಮೂಲಕ ಶಾಲೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ದಿನ, ಅವರಿಗೆ ಚುನಾವಣೆಗಳು ಮತ್ತು ಮತದಾನದ ನಿಯಮಗಳ ಬಗ್ಗೆ ಕಲಿಸಲಾಗುತ್ತದೆ. ಚಿಂದನ್ ಮನೆಗೆ ಬಂದು ತನ್ನ ಪಂಜರದ ಗಿಣಿಯೊಂದಿಗೆ ಆಟವಾಡುತ್ತಾನೆ. ನಂತರ, ಅವನು ಮುಕ್ತವಾಗಿ ಓಡುತ್ತಾನೆ ಮತ್ತು ಕಪ್ಪು ನಾಯಿಯನ್ನು ನೋಡುತ್ತಾನೆ, ಅದನ್ನು ಕಲ್ಲಿನಿಂದ ಹೊಡೆಯಲು ಅವನು ಯೋಚಿಸುತ್ತಾನೆ, ಆದರೆ ನಾಯಿಯನ್ನು ಓಡಿಹೋಗಲು ಬಿಡುತ್ತಾನೆ.
ಚಿಂದನ್ ತನ್ನ ಶಾಲಾ ಸ್ನೇಹಿತರನ್ನು ಒಟ್ಟುಗೂಡಿಸಿ [[ನದಿ|ನದಿಯ]] ಸುತ್ತಲೂ ಆಟವಾಡುತ್ತಾನೆ. ಮರುದಿನ, ಶಾಲೆಯಿಂದ ಹಿಂತಿರುಗುವಾಗ, ಚಿಂದನ್ ಮತ್ತು ಅವನ ಸ್ನೇಹಿತ ಮೂವರು ಪುರುಷರನ್ನು ಹಿಂಬಾಲಿಸುತ್ತಾರೆ, ಅವರು ಒಬ್ಬ ಮಹಿಳೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರೆಲ್ಲರೂ ಆ ಮಹಿಳೆಯ ಮನೆಗೆ ಹೋಗುತ್ತಾರೆ, ಅಲ್ಲಿ ಮಹಿಳೆ ಬೆವರು ಸುರಿಸಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ, ಮತ್ತು ವೈದ್ಯರು ಅವಳ ಮೇಲೆ ತನ್ನ ಕೈಯನ್ನು ಚಲಿಸಲು ಪ್ರಾರಂಭಿಸುತ್ತಾರೆ, ಅವಳ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ಚಿಂದನ್ ಅವರನ್ನು ಕುತೂಹಲದಿಂದ ನೋಡುತ್ತಾನೆ.
ಬೆಳಿಗ್ಗೆ, ದೇವಸ್ಥಾನದಿಂದ ಬಂದ ವೃದ್ಧೆ ನೀರಿನ ಪಾತ್ರೆಯನ್ನು ತರುತ್ತಾಳೆ ಆದರೆ ಮಕ್ಕಳು ಅವಳಿಂದ ಆ ಪಾತ್ರೆಯನ್ನು ಕಸಿದುಕೊಂಡು ಓಡುತ್ತಾರೆ. ವೃದ್ಧೆ ಅವರನ್ನು ಶಪಿಸುತ್ತಾಳೆ, "ನೋಡಿ, ನಾನು ನಿಮ್ಮನ್ನು ಕುಮ್ಮಟ್ಟಿಗೆ ಕಳುಹಿಸುತ್ತೇನೆ." ಚಿಂದನ್ ಮತ್ತು ಅವನ ಸ್ನೇಹಿತರು ಹುಲ್ಲು, ಹೊಲಗಳು ಮತ್ತು ಬೃಹತ್ ಮರಗಳ ಸುತ್ತಲೂ ಓಡಾಡುತ್ತಾ ಕುಮ್ಮಟ್ಟಿಯ ಸಂತತಿಯ ಬಗ್ಗೆ ಹಾಡನ್ನು ಹಾಡುತ್ತಾರೆ.
ಮುಂಜಾನೆ ಬೆಳಗಾಗುತ್ತದೆ, ಮತ್ತು ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಬಟ್ಟೆ [[ಚೀಲ|ಚೀಲವನ್ನು]] ಧರಿಸಿ, ತೋಳುಗಳ ಕೆಳಗೆ ಒಂದು ರಾಡ್ನಲ್ಲಿ ಬೋಹೀಮಿಯನ್ ಪ್ರಾಣಿಗಳ ಮುಖವಾಡಗಳನ್ನು ನೇತುಹಾಕಿಕೊಂಡು ಹಳ್ಳಿಯನ್ನು ಪ್ರವೇಶಿಸುತ್ತಾನೆ. ಚಿಂದನ್ ಮತ್ತು ಅವನ ಇಬ್ಬರು [[ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ|ಮಹಿಳಾ]] ಸ್ನೇಹಿತರು ಆ ವ್ಯಕ್ತಿಯನ್ನು ಗುರುತಿಸಿ, ಅವನು ಹಾಡುತ್ತಲೇ ಇರುವಾಗ ಅವನನ್ನು ಹಿಂಬಾಲಿಸುತ್ತಾರೆ, ಅವನು ದೇವಾಲಯವನ್ನು ತಲುಪಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ. ವೃದ್ಧೆ, ಚಿಂದನ್, ಇಬ್ಬರು ಹುಡುಗಿಯರು, ಅವನು ಅವರನ್ನು ಹೆದರಿಸುವವರೆಗೂ ಕುತೂಹಲದಿಂದ ಅವನನ್ನು ನೋಡುತ್ತಲೇ ಇರುತ್ತಾರೆ. ಕತ್ತಲೆಯ ರಾತ್ರಿಯಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಎಣ್ಣೆ ದೀಪಗಳು ಮತ್ತು ಮೇಣದಬತ್ತಿಗಳ ಕೆಳಗೆ ಅಧ್ಯಯನ ಮಾಡುವಾಗ, ಆ ವ್ಯಕ್ತಿಯ ಹಾಡುಗಳು ಗಾಳಿಯಲ್ಲಿ ಹಾರುತ್ತವೆ, ಪ್ರತಿ ಮಗುವಿನ ಗಮನವನ್ನು ಸೆಳೆಯುತ್ತವೆ.
ಬೆಳಿಗ್ಗೆ, ಚಿಂದನ್ ಮತ್ತು ಅವನ ಸ್ನೇಹಿತರು ದೇವಾಲಯದ ಬಳಿ ಆ ವ್ಯಕ್ತಿ ಪ್ರಾಚೀನ ಕೊಳದಲ್ಲಿ ಸ್ನಾನ ಮಾಡುವುದನ್ನು ನೋಡಲು ಒಟ್ಟುಗೂಡುತ್ತಾರೆ, ಆದರೆ ವೃದ್ಧೆ ಗೋಡೆಯ ಹಿಂದಿನಿಂದ ಇಣುಕಿ ನೋಡುತ್ತಾಳೆ. ನಂತರ, ಆ ವ್ಯಕ್ತಿ [[ಶಾಲೆ|ಶಾಲೆಗೆ]] ಹೋಗಿ ಹಾಡಲು ಮತ್ತು ತನ್ನ ತಂಬೂರಿಯನ್ನು ಬಾರಿಸಲು ಪ್ರಾರಂಭಿಸುತ್ತಾನೆ , ಇದು ಎಲ್ಲಾ ಮಕ್ಕಳನ್ನು ವಿನೋದದಿಂದ ಅವನ ಬಳಿಗೆ ಧಾವಿಸುವಂತೆ ಮಾಡುತ್ತದೆ.
ಶಾಲೆಯಿಂದ ಹಿಂತಿರುಗುವಾಗ, ಆ ವ್ಯಕ್ತಿ ತನ್ನ ಮುಖವಾಡಗಳನ್ನು ಮರದ ಕೆಳಗೆ ಬಿಟ್ಟು ಹೋಗಿರುವುದನ್ನು ಚಿಂದನ್ ನೋಡುತ್ತಾನೆ, ಮತ್ತು ಅವನು ಅವುಗಳನ್ನು ಮುಟ್ಟಿ ಪರಿಶೀಲಿಸುತ್ತಾನೆ ಮತ್ತು ಮಾರುಕಟ್ಟೆಗೆ ಹೊರಡುವ ಮೊದಲು. ಅವನು ಮಾರುಕಟ್ಟೆಯಿಂದ ಹಿಂತಿರುಗುವಾಗ, ಆ ವ್ಯಕ್ತಿಯನ್ನು ಭೇಟಿಯಾಗುತ್ತಾನೆ ಮತ್ತು ಅವನಿಗೆ ಭಯವಾಗುತ್ತದೆ, ಆದರೆ ಆ ವ್ಯಕ್ತಿ ಅವನಿಗೆ ನಡೆಯಲು ಹೇಳುತ್ತಾನೆ. ಅಂದಿನಿಂದ, ಚಿಂದನ್ ಮತ್ತು ಅವನ ಸ್ನೇಹಿತರು ಆ ವ್ಯಕ್ತಿಗೆ ಕುಮ್ಮಟ್ಟಿ (ದಿ ಬೋಗಿಮ್ಯಾನ್) ಎಂದು ಹೆಸರಿಸುತ್ತಾರೆ. ಚಿಂದನ್ ತನ್ನ ಸ್ನೇಹಿತರಿಗೆ ಘಟನೆಯ ಬಗ್ಗೆ ಮತ್ತು ಕುಮ್ಮಟ್ಟಿಯ ಎಲ್ಲಾ ವಿವರಿಸಲಾಗದ ಸಾಮರ್ಥ್ಯಗಳ ಬಗ್ಗೆ ಹೇಳುತ್ತಾನೆ. ಆದರೆ ಒಂದೆರಡು ದಿನಗಳ ನಂತರ, ಕುಮ್ಮಟ್ಟಿ ಪೊದೆಗಳಿಂದ ತನ್ನ ಗಡ್ಡವನ್ನು ಬೋಳಿಸುವುದನ್ನು ಅವರು ರಹಸ್ಯವಾಗಿ ನೋಡುತ್ತಾರೆ ಮತ್ತು ಸ್ನೇಹಿತರು ಆ ವ್ಯಕ್ತಿ/ಕುಮ್ಮಟ್ಟಿಗೆ ಅಲೌಕಿಕ ಶಕ್ತಿಗಳಿವೆ ಎಂಬ ಚಿಂದನ್ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಇನ್ನೊಂದು ದಿನ, ಚಿಂದನ್ ಕುಮ್ಮಟ್ಟಿಯನ್ನು ಮತ್ತೆ ಭೇಟಿಯಾಗುತ್ತಾನೆ. ಈ ಬಾರಿ, ಕುಮ್ಮಟ್ಟಿ ಅವನನ್ನು ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಳ್ಳಲು ಕೇಳುತ್ತಾನೆ. ನಂತರ, ಎಲ್ಲಿಂದಲೋ, ಅವನು ಒಂದು ಹಣ್ಣನ್ನು ತಂದು ಚಿಂದನ್ ಗೆ ತಿನ್ನಲು ಹೇಳುತ್ತಾನೆ. ಈ ಇಡೀ ಅಗ್ನಿಪರೀಕ್ಷೆಯನ್ನು ವೃದ್ಧೆ ನೋಡುತ್ತಾಳೆ. ಬೇರೆಡೆ, ಚಿಂದನ್ ನ ಸ್ನೇಹಿತರು ಕಣ್ಣಾಮುಚ್ಚಾಲೆ ಆಡುತ್ತಾರೆ. ಅವನು ಅವರ ಬಳಿಗೆ ಓಡಿಹೋಗಿ ಅವರ ಆಟವನ್ನು ಹಾಳುಮಾಡುತ್ತಾನೆ ಮತ್ತು ಕುಮ್ಮಟ್ಟಿ ಮಾಡಿದ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಹೇಳುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಕಾಡಿನ ಮೂಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ಕುಮ್ಮಟ್ಟಿಗೆ ಓಡುತ್ತಾರೆ, ಅವನು ಮಕ್ಕಳನ್ನು ಕುಳಿತುಕೊಳ್ಳಲು ಕೇಳುತ್ತಾನೆ. ಅವನು ಪಕ್ಷಿಗಳ ಆಕಾರದ ಬಿಸ್ಕತ್ತುಗಳನ್ನು ಬಹಿರಂಗಪಡಿಸುವ ಬಟ್ಟೆಯ ಚೀಲವನ್ನು ಬಿಚ್ಚುತ್ತಾನೆ. ಮುಗ್ಧ ಸ್ನೇಹದ ಸಂಕೇತವಾಗಿ ಅವನು ಪ್ರತಿ ಮಗುವಿಗೆ ಪ್ರತಿ ಮಗುವಿಗೆ ನೀಡುತ್ತಾನೆ. ನಂತರ, ಕುಮ್ಮಟ್ಟಿ, ಚಿಂದನ್ ಮತ್ತು ಎಲ್ಲಾ ಸ್ನೇಹಿತರು ಒಟ್ಟಿಗೆ ಆಟವಾಡುತ್ತಾರೆ ಮತ್ತು ಹಾಡುತ್ತಾರೆ.
ಮರುದಿನ, ಚಿಂದನ್ ವೃದ್ಧ ಮಹಿಳೆಗೆ ದೇವಸ್ಥಾನಕ್ಕೆ ನೀರು ತಂದು ಸಹಾಯ ಮಾಡುತ್ತಾನೆ. ಬಿಡುವಿನ ವೇಳೆಯಲ್ಲಿ, ಚಿಂದನ್ ಕುಮ್ಮಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ತಿಳಿಯುತ್ತಾನೆ. ಅವನು ವೈದ್ಯರ ಬಳಿಗೆ ಓಡಿ ಹೋಗಿ ಅವನಿಗೆ ಗುಣಮುಖನಾಗಲು ಸಹಾಯ ಮಾಡುತ್ತಾನೆ. ಚಿಂದನ್ ನ ಸ್ನೇಹಿತರಲ್ಲಿ ಒಬ್ಬನು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಅವನು ದೇವರಂತೆ ವೇಷ ಧರಿಸಿ ಹಳ್ಳಿಯ ಸುತ್ತಲೂ ಜನಸಂದಣಿಯೊಂದಿಗೆ ನಡೆಯುತ್ತಾನೆ.
ಕೊನೆಗೆ, ಒಂದು ದಿನ, ಕುಮ್ಮಟ್ಟಿ ತನ್ನ ವಸ್ತುಗಳನ್ನು, ಮುಖವಾಡಗಳ ಕೋಲನ್ನು ಒಟ್ಟುಗೂಡಿಸಿ ಮತ್ತೆ ಬೇರೆ ಸ್ಥಳಕ್ಕೆ ಹೊರಟನು, ಆದರೆ ಚಿಂದನ್ ಮತ್ತು ಅವನ ಸ್ನೇಹಿತರು ಅವನ ಬಳಿಗೆ ಓಡಿ ಬಂದು ಅವನನ್ನು ತಬ್ಬಿಕೊಂಡು, ಅವನನ್ನು ಉಳಿಯಲು ಕೇಳುತ್ತಾರೆ.
ಅವನು ಹೊರಡುವ ಮೊದಲು ತನ್ನ ಪ್ರೀತಿಯ ಮಕ್ಕಳಿಗಾಗಿ ಒಂದು ವಿದಾಯ ಉಡುಗೊರೆಯಾಗಿ ಕುಮ್ಮಟ್ಟಿ ಒಂದು ತಂತ್ರವನ್ನು ಮಾಡಲು ನಿರ್ಧರಿಸುತ್ತಾನೆ. ಮಕ್ಕಳು ಕುಮ್ಮಟ್ಟಿಯೊಂದಿಗೆ ತುಂಬಾ ಸಂತೋಷದಿಂದ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಅವನು ಅವರನ್ನು ಮುಖವಾಡಗಳನ್ನು ಧರಿಸಿ ನಾಲ್ಕು ಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಅವನು ಮುಷ್ಟಿಯನ್ನು ಹಿಡಿದು, ಕಣ್ಣು ಮುಚ್ಚಿ, ಮಂತ್ರವನ್ನು ಪಠಿಸುತ್ತಾನೆ. ಇದ್ದಕ್ಕಿದ್ದಂತೆ, ಎಲ್ಲಾ ಮಕ್ಕಳು ಒಂದೊಂದಾಗಿ ಪ್ರಾಣಿಗಳಾಗಿ ಬದಲಾಗುತ್ತಾರೆ - ಕೋತಿ, ಕತ್ತೆ, ಮೇಕೆ, ಹಸು, ಒರಾಂಗುಟನ್, ಆನೆ, ನವಿಲು, ಕುದುರೆ, ಮತ್ತು ಚಿಂತನ್ ನಾಯಿಯಾಗಿ ಬದಲಾಗುತ್ತಾನೆ.
ಕುಮ್ಮಟ್ಟಿ ಸಂತೋಷಪಡುತ್ತಿದ್ದಂತೆ, ಈಗ ನಾಯಿಯಾಗಿರುವ ಚಿಂದನ್ ಅನ್ನು ಕಪ್ಪು ನಾಯಿ ಬೆನ್ನಟ್ಟುತ್ತದೆ, ಅದನ್ನು ಅವನು ಮೊದಲು ಕಲ್ಲಿನಿಂದ ಹೊಡೆದಿದ್ದ. ಚಿಂದನ್ ನಾಯಿ ಓಡಿಹೋಗುತ್ತದೆ, ಆದರೆ ಕುಮ್ಮಟ್ಟಿ ಮಕ್ಕಳನ್ನು ಅವರ ಮೂಲ ಅಸ್ತಿತ್ವಕ್ಕೆ ಹಿಂದಿರುಗಿಸುತ್ತದೆ. ಚಿಂದನ್ ಹೊರತುಪಡಿಸಿ ಎಲ್ಲಾ ಮಕ್ಕಳು ಮತ್ತೆ ಮನುಷ್ಯರಾಗುತ್ತಾರೆ. ಕುಮ್ಮಟ್ಟಿ ಚಿಂದನ್ ಬಗ್ಗೆ ಮರೆತು ಹಳ್ಳಿಯನ್ನು ತೊರೆಯುತ್ತಾಳೆ.
ರಾತ್ರಿಯಲ್ಲಿ, ಎಲ್ಲಾ ಗ್ರಾಮಸ್ಥರು ತಮ್ಮ ಟಾರ್ಚ್ಗಳನ್ನು ಬೆಳಗಿಸಿ ಚಿಂದನ್ನನ್ನು ಹುಡುಕುತ್ತಾರೆ. ಮರುದಿನ ಬೆಳಿಗ್ಗೆ, ಚಿಂದನ್ ನಾಯಿ ಒಂದು ಭವನಕ್ಕೆ ಬರುತ್ತದೆ, ಅಲ್ಲಿ ಒಂದು ಹುಡುಗಿ ತನ್ನ ಸಾಕುಪ್ರಾಣಿಗಳಾಗಿ ಬಹಳಷ್ಟು ನಾಯಿಗಳನ್ನು ಸಾಕುತ್ತಾಳೆ. ಹುಡುಗಿ ಅವನನ್ನು ನೋಡಿ ಅದನ್ನು ಸಾಕುಪ್ರಾಣಿಯಾಗಿ ಸಾಕಲು ನಿರ್ಧರಿಸುತ್ತಾಳೆ. ಬೆಳಿಗ್ಗೆ ಅವಳು ಅದನ್ನು ಮರಕ್ಕೆ ಕಟ್ಟಿ ಹಾಕುತ್ತಾಳೆ ಮತ್ತು ರಾತ್ರಿಯಲ್ಲಿ ಇತರ ನಾಯಿಗಳು ಸಾಮಾನ್ಯ ನಾಯಿಮರಿಯಲ್ಲಿ ಬೊಗಳುತ್ತವೆ. ಕೆಲವು ದಿನಗಳ ನಂತರ, ಚಿಂದನ್ ನಾಯಿ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹುಡುಗಿಯ ತಂದೆ ವೈದ್ಯರನ್ನು ಕರೆತರುತ್ತಾನೆ, ಅವನಿಗೆ ಯಾವುದೇ ತಪ್ಪಿಲ್ಲ, ಆದರೆ ನಾಯಿ ಮುಕ್ತ ಸ್ವಭಾವದಲ್ಲಿ ಮಾತ್ರ ಆರೋಗ್ಯವಾಗಿರಬಹುದು ಎಂದು ಹೇಳುತ್ತಾನೆ. ಹುಡುಗಿಯ ತಂದೆ ಪೊಮೆರೇನಿಯನ್ ನಾಯಿಗೆ ಬದಲಾಗಿ ಚಿಂದನ್ ನಾಯಿಯನ್ನು ಹೋಗಲು ಬಿಡುವಂತೆ ಹುಡುಗಿಯನ್ನು ಮನವೊಲಿಸುತ್ತಾನೆ .
ಚಿಂಡನ್ ನಾಯಿ ತನ್ನ ಮನೆಗೆ ಮರಳುತ್ತದೆ ಮತ್ತು ಅದರ ತಾಯಿಗೆ ನಾಯಿ ತನ್ನ ಮಗ ಎಂದು ಅರಿವಾಗುತ್ತದೆ. ಅವನ ತಾಯಿ ಮತ್ತು ತಂದೆ ಚಿಂಡನ್ ಅನ್ನು ಮತ್ತೆ ಮಾನವನನ್ನಾಗಿ ಮಾಡಲು ಎಲ್ಲಾ ದೇವತೆಗಳನ್ನು ಪ್ರಾರ್ಥಿಸಲು ಮತ್ತು ಎಲ್ಲಾ ಆಚರಣೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕುಮ್ಮಟ್ಟಿ ಹಿಂತಿರುಗುವವರೆಗೆ ಚಿಂಡನ್ ನಾಯಿ ಕಾಯುತ್ತಿರುವಾಗ ಅವನ ಇಬ್ಬರೂ ಪೋಷಕರು ಭರವಸೆ ಕಳೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿರುವ ವೃದ್ಧೆ ಸಾಯುತ್ತಾಳೆ.
ಒಂದು ವರ್ಷದ ನಂತರ, ಚಿಂದನ್ ತನ್ನ ಕಿವಿಗಳು ಕೇಳಲು ನೋಯುತ್ತಿದ್ದ ಮಸುಕಾದ ಮಧುರವನ್ನು ಕೇಳುತ್ತಾನೆ. ಚಿಂದನ್ ನಾಯಿ ಆ ಧ್ವನಿಗೆ ಓಡಿ ಬಂದು ಕುಮ್ಮಟ್ಟಿ ಹಳ್ಳಿಗೆ ಮರಳಿರುವುದನ್ನು ಕಂಡುಕೊಳ್ಳುತ್ತದೆ. ಕುಮ್ಮಟ್ಟಿ ನಾಯಿ ಚಿಂದನ್ ಎಂದು ಬೇಗನೆ ಗುರುತಿಸಿ ಅವನನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತಾನೆ. ಇದರೊಂದಿಗೆ, ಚಿಂದನ್ ಮತ್ತೆ ಮನುಷ್ಯನಾಗಿ ಬದಲಾಗುತ್ತಾನೆ. ಅದ್ಭುತ ಕ್ಷಣವನ್ನು ನೋಡುತ್ತಿದ್ದಂತೆ ಎಲ್ಲಾ ಗ್ರಾಮಸ್ಥರು ಅವರಿಬ್ಬರ ಸುತ್ತಲೂ ಗುಂಪುಗೂಡುತ್ತಾರೆ. ಕೊನೆಯಲ್ಲಿ, ಚಿಂದನ್ ಮನೆಗೆ ಹೋಗುತ್ತಾನೆ, ಪಕ್ಷಿ ಪಂಜರದ ಬೀಗವನ್ನು ಬಿಚ್ಚಿ, ತನ್ನ ಗಿಣಿಯನ್ನು ಮಲಬಾರ್ ಆಕಾಶಕ್ಕೆ ಎಸೆದು ಮುಕ್ತಗೊಳಿಸುತ್ತಾನೆ . ಚಿತ್ರವು ಅಪಾರ ಆಕಾಶದಲ್ಲಿ ಹಾರುವ ಹಲವಾರು ಪಕ್ಷಿಗಳ ಸಂಗ್ರಹದೊಂದಿಗೆ ಕೊನೆಗೊಳ್ಳುತ್ತದೆ - ಕೆಲವು ಪಶ್ಚಿಮಕ್ಕೆ ಹೋಗುತ್ತವೆ, ಕೆಲವು ದಕ್ಷಿಣಕ್ಕೆ ಹೋಗುತ್ತವೆ, ಕೆಲವು ಹಿಂಡಿನಲ್ಲಿ, ಕೆಲವು ಸ್ವತಂತ್ರವಾಗಿ, ಆದರೆ ಎಲ್ಲವೂ ಸಂಪೂರ್ಣ, ಶುದ್ಧ ಸ್ವಾತಂತ್ರ್ಯದೊಂದಿಗೆ ಹೋಗುತ್ತವೆ.
==ಪಾತ್ರವರ್ಗ==
* ಅಂಬಲಪ್ಪುಳ ರಾವುನ್ನಿ ಕುಮ್ಮಟ್ಟಿಯಾಗಿ
* ಅಶೋಕ್ ಉನ್ನಿಕೃಷ್ಣನ್
* ಕೊಟ್ಟಾರ ಗೋಪಾಲಕೃಷ್ಣನ್ ನಾಯರ್
* ಕುಟ್ಯೆದತಿ ವಿಲಾಸಿನಿ
ಧ್ವನಿಪಥ
ಸಂಗೀತ ಸಂಯೋಜಿಸಿದವರು ಎಂ.ಜಿ. ರಾಧಾಕೃಷ್ಣನ್ ಮತ್ತು ಕವಳಂ ನಾರಾಯಣ ಪಣಿಕರ್ , ಸಾಹಿತ್ಯ ಬರೆದವರು ಕೂಡ ಅವರೇ.<ref>https://www.malayalachalachithram.com/movie.php?i=967</ref> <ref>http://malayalasangeetham.info/m.php?1048</ref>
==ಪ್ರಶಸ್ತಿಗಳು==
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ
ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ <ref>https://www.keralafilmcritics.com/2020/10/film-critics-awards-complete-list-from.html</ref>
2021 ರ ಪುನಃಸ್ಥಾಪನೆ
ಫೆಬ್ರವರಿ 2020 ರಲ್ಲಿ, ಚಲನಚಿತ್ರದ ನಿರ್ಮಾಪಕರಾದ ಜನರಲ್ ಪಿಕ್ಚರ್ಸ್ನ ಕೆ. ರವೀಂದ್ರನಾಥನ್ ನಾಯರ್, ಪುನಃಸ್ಥಾಪನೆಗೆ ಅಧಿಕಾರ ನೀಡಲು ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ಗೆ ರಾಷ್ಟ್ರೀಯ ಚಲನಚಿತ್ರ ಆರ್ಕೈವ್ ಆಫ್ ಇಂಡಿಯಾ (NFAI) ದ ಮುದ್ರಣಗಳಿಗೆ ಪ್ರವೇಶವನ್ನು ನೀಡಲು ಒಪ್ಪಿಕೊಂಡರು. NFAI ನಲ್ಲಿರುವ ಮುದ್ರಣಗಳನ್ನು ಪರಿಶೀಲಿಸಲಾಯಿತು ಮತ್ತು ಆದ್ದರಿಂದ ಅವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಕಂಡುಬಂದಿದೆ. ಮುದ್ರಣಗಳು FHF ಕಂಡುಹಿಡಿಯಬಹುದಾದ ಅತ್ಯುತ್ತಮ ಅಂಶಗಳಾಗಿರುವುದರಿಂದ, ಅವುಗಳನ್ನು ಬೊಲೊಗ್ನಾದಲ್ಲಿರುವ L'Immagine Ritrovata ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. <ref>https://www.newindianexpress.com/entertainment/malayalam/2022/Jul/12/restored-malayalam-classic-kummatty-to-be-screened-by-martin-scorseses-the-film-foundation-2475698.html</ref> ಮೂಲ ಧ್ವನಿ ಋಣಾತ್ಮಕ ಕೊರತೆ ಮತ್ತು ಮುದ್ರಣದಿಂದ ಕಡಿಮೆ-ಆದರ್ಶ ಧ್ವನಿಯ ಪ್ರಯೋಗಾಲಯದ ಬಳಕೆಯು ಪುನಃಸ್ಥಾಪನೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿತು. <ref>https://web.archive.org/web/20230317040004/https://lifestyle.livemint.com/how-to-lounge/movies-tv/kummatty-and-the-anatomy-of-a-restoration-111629567939625.html</ref>
ಜುಲೈ 19, 2021 ರಂದು, ಚಲನಚಿತ್ರ ನಿರ್ಮಾಪಕ ಮಾರ್ಟಿನ್ ಸ್ಕಾರ್ಸೆಸೆ ರಚಿಸಿದ ದಿ ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್, ಚಿತ್ರವನ್ನು ಪುನಃಸ್ಥಾಪಿಸುವುದಾಗಿ ಘೋಷಿಸಿತು. ಫಿಲ್ಮ್ ಹೆರಿಟೇಜ್ ಫೌಂಡೇಶನ್ನ ಶಿವೇಂದ್ರ ಸಿಂಗ್ ಡುಂಗರ್ಪುರ್ ಮತ್ತು ಇಟಲಿ ಮೂಲದ ಸಿನೆಟೆಕಾ ಡಿ ಬೊಲೊಗ್ನಾ ಅವರು ವರ್ಷಗಳಲ್ಲಿ ತನ್ನ ಶ್ರೀಮಂತ ಬಣ್ಣದ ಪ್ಯಾಲೆಟ್ ಅನ್ನು ಕಳೆದುಕೊಂಡಿದ್ದ ಚಿತ್ರವನ್ನು ಪುನಃಸ್ಥಾಪಿಸಲು ಸಹಕರಿಸಿದರು. [[ನ್ಯಾಷನಲ್ ಬುಕ್ ಟ್ರಸ್ಟ್|ನ್ಯಾಷನಲ್]] [[ಫಿಲ್ಮ್ಫೇರ್|ಫಿಲ್ಮ್]] ಆರ್ಕೈವ್ ಆಫ್ ಇಂಡಿಯಾದಲ್ಲಿ ಸಂಗ್ರಹವಾಗಿರುವ ಮುದ್ರಣಗಳನ್ನು ಮತ್ತು ಒಲಿವಿಯಾ ಹ್ಯಾರಿಸನ್ ಮತ್ತು ಅವರ ಮೆಟೀರಿಯಲ್ ವರ್ಲ್ಡ್ ಚಾರಿಟೇಬಲ್ ಫೌಂಡೇಶನ್ನ ನಿಧಿಯೊಂದಿಗೆ , ಚಿತ್ರವನ್ನು ಅಂತಿಮವಾಗಿ ಪುನಃಸ್ಥಾಪಿಸಬಹುದು. <ref>https://www.theweek.in/news/entertainment/2021/07/20/aravindan-classic-kummatty-restored-martin-scorsese.html</ref>ಸ್ಕಾರ್ಸೆಸೆ ಪುನಃಸ್ಥಾಪಿಸಿದ ಚಿತ್ರದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹಂಚಿಕೊಂಡರು ಮತ್ತು ಸಂದರ್ಶನವೊಂದರಲ್ಲಿ ಹೀಗೆ ಹೇಳಿದರು: "ಅರವಿಂದನ್ ಒಬ್ಬ ದಾರ್ಶನಿಕ ನಿರ್ದೇಶಕರಾಗಿದ್ದರು ಮತ್ತು ಕುಮ್ಮಟ್ಟಿ ಅವರನ್ನು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್ ಈ ಚಿತ್ರವನ್ನು ಅರ್ಹವಾದ ವಿಶಾಲ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ, ಇದು ನಿಜವಾದ ಸಿನಿಮೀಯ ಆವಿಷ್ಕಾರವಾಗಿದೆ." [[ಇಟಲಿ|ಇಟಲಿಯ]] ಬೊಲೊಗ್ನಾದಲ್ಲಿರುವ ಎಲ್'ಇಮ್ಯಾಜಿನ್ ರಿಟ್ರೋವಾಟಾ ಲ್ಯಾಬ್ನಲ್ಲಿ ಚಿತ್ರವನ್ನು ಪುನಃಸ್ಥಾಪಿಸಲಾಯಿತು ಮತ್ತು ಆ ತಿಂಗಳ ಕೊನೆಯಲ್ಲಿ ಇಲ್ ಸಿನಿಮಾ ರಿಟ್ರೋವಾಟೊ ಉತ್ಸವದಲ್ಲಿ ಅದರ ವಿಶ್ವ ಪುನಃಸ್ಥಾಪನೆ ಪ್ರಥಮ ಪ್ರದರ್ಶನವನ್ನು ಹೊಂದಿತ್ತು.
==ಉಲ್ಲೇಖಗಳು==
rhngt7xlp77bs7pvxhzdlckyb12avx5
1382565
1382564
2026-08-15T02:50:31Z
Pragathi. BH
88266
1382565
wikitext
text/x-wiki
{{Use Indian English|date=November 2015}}
{{Use dmy dates|date=July 2026}}
{{Infobox film
| name = ಕುಮ್ಮಟ್ಟಿ
| image = Kummatti.JPG
| alt =
| caption =
| native_name = {{Native name|ml|കുമ്മാട്ടി}}
| director = G. Aravindan
| producer = K. Ravindran Nair
| writer = G. Aravindan, Kavalam Narayana Panicker
| starring = Ramunni<br />Master Ashok<br />Vilasini Reema
| music = M. G. Radhakrishnan<br />G. Aravindan
| cinematography = Shaji N. Karun
| editing = Ramesan Anand
| studio = General Pictures
| distributor =
| released = {{Film date|1979|7|12|df=y}}
| runtime = 90 minutes
| country = India
| language = Malayalam
| budget =
| gross =
}}
ಕುಮ್ಮಟ್ಟಿ ( ಅನುವಾದ: ದಿ ಬೋಗಿಮ್ಯಾನ್ ) 1979 ರ ಮಲಯಾಳಂ ಫ್ಯಾಂಟಸಿ ಚಲನಚಿತ್ರವಾಗಿದ್ದು , ಜಿ. ಅರವಿಂದನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮುನ್ನಿ, ಮಾಸ್ಟರ್ [[ಅಶೋಕ್]] ಮತ್ತು ವಿಲಾಸಿನಿ ರೀಮಾ ನಟಿಸಿದ್ದರು.
==ಕಥಾವಸ್ತು==
ಈ ಚಿತ್ರವು [[ಪರ್ವತವಾಣಿ|ಪರ್ವತಗಳಿಂದ]] ಉದಯಿಸುತ್ತಿರುವ [[ಸೂರ್ಯ]]ನೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಒಂದು [[ಹಳ್ಳಿ|ಹಳ್ಳಿಯ]] ಕಂದು-ಹಸಿರು ಭೂದೃಶ್ಯ ಮತ್ತು ತಾಜಾ ಆಕಾಶದ ಸೌಂದರ್ಯವನ್ನು ಚಿತ್ರಿಸುತ್ತದೆ, ಒಬ್ಬ ವ್ಯಕ್ತಿ ಹಿನ್ನೆಲೆಯಲ್ಲಿ ಹಾಡುತ್ತಾನೆ. ಚಿಂದನ್ ಎಂಬ ಚಿಕ್ಕ ಹುಡುಗ ಹಲ್ಲುಜ್ಜುತ್ತಾನೆ, ಸಿದ್ಧನಾಗುತ್ತಾನೆ ಮತ್ತು ಶಾಲೆಗೆ ಹೊರಡುತ್ತಾನೆ, ಅವನ ತಾಯಿ ತರಕಾರಿಗಳನ್ನು ಸಿಪ್ಪೆ ತೆಗೆಯುತ್ತಾನೆ. ಚಿಂದನ್ ತನ್ನ ಸ್ನೇಹಿತನೊಂದಿಗೆ [[ದೇವಸ್ಥಾನ|ದೇವಸ್ಥಾನಕ್ಕೆ]] ನಡೆದು ದೇವಾಲಯದ ಪೂಜಾರಿ ನೀಡಿದ ದೇವಾಲಯದ ಕಾಣಿಕೆಯನ್ನು ಸೇವಿಸುತ್ತಾನೆ. ಇಬ್ಬರೂ ಸ್ನೇಹಿತರು ದೇವಾಲಯದ ಮೂಲಕ ನಡೆಯುತ್ತಿರುವಾಗ, ಅವರು ದೇವಾಲಯದ ನೆಲವನ್ನು ಗುಡಿಸುತ್ತಿರುವ ವೃದ್ಧೆಯನ್ನು ನೋಡುತ್ತಾರೆ ಮತ್ತು ಚಿಂದನ್ ಓಡಿಹೋಗುವ ಮೊದಲು ಅವಳನ್ನು ಕಿರಿಕಿರಿಗೊಳಿಸಲು ಅವಳ ಕಿವಿಯಲ್ಲಿ "ಕುಮ್ಮಟ್ಟಿ" ಎಂದು ಪಿಸುಗುಟ್ಟುತ್ತಾನೆ.
ಶೀಘ್ರದಲ್ಲೇ, ಬಹಳಷ್ಟು [[ಮಕ್ಕಳ ಸಾಹಿತ್ಯ|ಮಕ್ಕಳು]] ಎದೆಯ ಮೇಲೆ ಪುಸ್ತಕಗಳನ್ನು ಹಿಡಿದುಕೊಂಡು, ಸುಂದರವಾದ ಬಿಳಿ ಹೊಲಗಳ ಮೂಲಕ ಶಾಲೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ದಿನ, ಅವರಿಗೆ ಚುನಾವಣೆಗಳು ಮತ್ತು ಮತದಾನದ ನಿಯಮಗಳ ಬಗ್ಗೆ ಕಲಿಸಲಾಗುತ್ತದೆ. ಚಿಂದನ್ ಮನೆಗೆ ಬಂದು ತನ್ನ ಪಂಜರದ ಗಿಣಿಯೊಂದಿಗೆ ಆಟವಾಡುತ್ತಾನೆ. ನಂತರ, ಅವನು ಮುಕ್ತವಾಗಿ ಓಡುತ್ತಾನೆ ಮತ್ತು ಕಪ್ಪು ನಾಯಿಯನ್ನು ನೋಡುತ್ತಾನೆ, ಅದನ್ನು ಕಲ್ಲಿನಿಂದ ಹೊಡೆಯಲು ಅವನು ಯೋಚಿಸುತ್ತಾನೆ, ಆದರೆ ನಾಯಿಯನ್ನು ಓಡಿಹೋಗಲು ಬಿಡುತ್ತಾನೆ.
ಚಿಂದನ್ ತನ್ನ ಶಾಲಾ ಸ್ನೇಹಿತರನ್ನು ಒಟ್ಟುಗೂಡಿಸಿ [[ನದಿ|ನದಿಯ]] ಸುತ್ತಲೂ ಆಟವಾಡುತ್ತಾನೆ. ಮರುದಿನ, ಶಾಲೆಯಿಂದ ಹಿಂತಿರುಗುವಾಗ, ಚಿಂದನ್ ಮತ್ತು ಅವನ ಸ್ನೇಹಿತ ಮೂವರು ಪುರುಷರನ್ನು ಹಿಂಬಾಲಿಸುತ್ತಾರೆ, ಅವರು ಒಬ್ಬ ಮಹಿಳೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರೆಲ್ಲರೂ ಆ ಮಹಿಳೆಯ ಮನೆಗೆ ಹೋಗುತ್ತಾರೆ, ಅಲ್ಲಿ ಮಹಿಳೆ ಬೆವರು ಸುರಿಸಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ, ಮತ್ತು ವೈದ್ಯರು ಅವಳ ಮೇಲೆ ತನ್ನ ಕೈಯನ್ನು ಚಲಿಸಲು ಪ್ರಾರಂಭಿಸುತ್ತಾರೆ, ಅವಳ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ಚಿಂದನ್ ಅವರನ್ನು ಕುತೂಹಲದಿಂದ ನೋಡುತ್ತಾನೆ.
ಬೆಳಿಗ್ಗೆ, ದೇವಸ್ಥಾನದಿಂದ ಬಂದ ವೃದ್ಧೆ ನೀರಿನ ಪಾತ್ರೆಯನ್ನು ತರುತ್ತಾಳೆ ಆದರೆ ಮಕ್ಕಳು ಅವಳಿಂದ ಆ ಪಾತ್ರೆಯನ್ನು ಕಸಿದುಕೊಂಡು ಓಡುತ್ತಾರೆ. ವೃದ್ಧೆ ಅವರನ್ನು ಶಪಿಸುತ್ತಾಳೆ, "ನೋಡಿ, ನಾನು ನಿಮ್ಮನ್ನು ಕುಮ್ಮಟ್ಟಿಗೆ ಕಳುಹಿಸುತ್ತೇನೆ." ಚಿಂದನ್ ಮತ್ತು ಅವನ ಸ್ನೇಹಿತರು ಹುಲ್ಲು, ಹೊಲಗಳು ಮತ್ತು ಬೃಹತ್ ಮರಗಳ ಸುತ್ತಲೂ ಓಡಾಡುತ್ತಾ ಕುಮ್ಮಟ್ಟಿಯ ಸಂತತಿಯ ಬಗ್ಗೆ ಹಾಡನ್ನು ಹಾಡುತ್ತಾರೆ.
ಮುಂಜಾನೆ ಬೆಳಗಾಗುತ್ತದೆ, ಮತ್ತು ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಬಟ್ಟೆ [[ಚೀಲ|ಚೀಲವನ್ನು]] ಧರಿಸಿ, ತೋಳುಗಳ ಕೆಳಗೆ ಒಂದು ರಾಡ್ನಲ್ಲಿ ಬೋಹೀಮಿಯನ್ ಪ್ರಾಣಿಗಳ ಮುಖವಾಡಗಳನ್ನು ನೇತುಹಾಕಿಕೊಂಡು ಹಳ್ಳಿಯನ್ನು ಪ್ರವೇಶಿಸುತ್ತಾನೆ. ಚಿಂದನ್ ಮತ್ತು ಅವನ ಇಬ್ಬರು [[ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ|ಮಹಿಳಾ]] ಸ್ನೇಹಿತರು ಆ ವ್ಯಕ್ತಿಯನ್ನು ಗುರುತಿಸಿ, ಅವನು ಹಾಡುತ್ತಲೇ ಇರುವಾಗ ಅವನನ್ನು ಹಿಂಬಾಲಿಸುತ್ತಾರೆ, ಅವನು ದೇವಾಲಯವನ್ನು ತಲುಪಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ. ವೃದ್ಧೆ, ಚಿಂದನ್, ಇಬ್ಬರು ಹುಡುಗಿಯರು, ಅವನು ಅವರನ್ನು ಹೆದರಿಸುವವರೆಗೂ ಕುತೂಹಲದಿಂದ ಅವನನ್ನು ನೋಡುತ್ತಲೇ ಇರುತ್ತಾರೆ. ಕತ್ತಲೆಯ ರಾತ್ರಿಯಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಎಣ್ಣೆ ದೀಪಗಳು ಮತ್ತು ಮೇಣದಬತ್ತಿಗಳ ಕೆಳಗೆ ಅಧ್ಯಯನ ಮಾಡುವಾಗ, ಆ ವ್ಯಕ್ತಿಯ ಹಾಡುಗಳು ಗಾಳಿಯಲ್ಲಿ ಹಾರುತ್ತವೆ, ಪ್ರತಿ ಮಗುವಿನ ಗಮನವನ್ನು ಸೆಳೆಯುತ್ತವೆ.
ಬೆಳಿಗ್ಗೆ, ಚಿಂದನ್ ಮತ್ತು ಅವನ ಸ್ನೇಹಿತರು ದೇವಾಲಯದ ಬಳಿ ಆ ವ್ಯಕ್ತಿ ಪ್ರಾಚೀನ ಕೊಳದಲ್ಲಿ ಸ್ನಾನ ಮಾಡುವುದನ್ನು ನೋಡಲು ಒಟ್ಟುಗೂಡುತ್ತಾರೆ, ಆದರೆ ವೃದ್ಧೆ ಗೋಡೆಯ ಹಿಂದಿನಿಂದ ಇಣುಕಿ ನೋಡುತ್ತಾಳೆ. ನಂತರ, ಆ ವ್ಯಕ್ತಿ [[ಶಾಲೆ|ಶಾಲೆಗೆ]] ಹೋಗಿ ಹಾಡಲು ಮತ್ತು ತನ್ನ ತಂಬೂರಿಯನ್ನು ಬಾರಿಸಲು ಪ್ರಾರಂಭಿಸುತ್ತಾನೆ , ಇದು ಎಲ್ಲಾ ಮಕ್ಕಳನ್ನು ವಿನೋದದಿಂದ ಅವನ ಬಳಿಗೆ ಧಾವಿಸುವಂತೆ ಮಾಡುತ್ತದೆ.
ಶಾಲೆಯಿಂದ ಹಿಂತಿರುಗುವಾಗ, ಆ ವ್ಯಕ್ತಿ ತನ್ನ ಮುಖವಾಡಗಳನ್ನು ಮರದ ಕೆಳಗೆ ಬಿಟ್ಟು ಹೋಗಿರುವುದನ್ನು ಚಿಂದನ್ ನೋಡುತ್ತಾನೆ, ಮತ್ತು ಅವನು ಅವುಗಳನ್ನು ಮುಟ್ಟಿ ಪರಿಶೀಲಿಸುತ್ತಾನೆ ಮತ್ತು ಮಾರುಕಟ್ಟೆಗೆ ಹೊರಡುವ ಮೊದಲು. ಅವನು ಮಾರುಕಟ್ಟೆಯಿಂದ ಹಿಂತಿರುಗುವಾಗ, ಆ ವ್ಯಕ್ತಿಯನ್ನು ಭೇಟಿಯಾಗುತ್ತಾನೆ ಮತ್ತು ಅವನಿಗೆ ಭಯವಾಗುತ್ತದೆ, ಆದರೆ ಆ ವ್ಯಕ್ತಿ ಅವನಿಗೆ ನಡೆಯಲು ಹೇಳುತ್ತಾನೆ. ಅಂದಿನಿಂದ, ಚಿಂದನ್ ಮತ್ತು ಅವನ ಸ್ನೇಹಿತರು ಆ ವ್ಯಕ್ತಿಗೆ ಕುಮ್ಮಟ್ಟಿ (ದಿ ಬೋಗಿಮ್ಯಾನ್) ಎಂದು ಹೆಸರಿಸುತ್ತಾರೆ. ಚಿಂದನ್ ತನ್ನ ಸ್ನೇಹಿತರಿಗೆ ಘಟನೆಯ ಬಗ್ಗೆ ಮತ್ತು ಕುಮ್ಮಟ್ಟಿಯ ಎಲ್ಲಾ ವಿವರಿಸಲಾಗದ ಸಾಮರ್ಥ್ಯಗಳ ಬಗ್ಗೆ ಹೇಳುತ್ತಾನೆ. ಆದರೆ ಒಂದೆರಡು ದಿನಗಳ ನಂತರ, ಕುಮ್ಮಟ್ಟಿ ಪೊದೆಗಳಿಂದ ತನ್ನ ಗಡ್ಡವನ್ನು ಬೋಳಿಸುವುದನ್ನು ಅವರು ರಹಸ್ಯವಾಗಿ ನೋಡುತ್ತಾರೆ ಮತ್ತು ಸ್ನೇಹಿತರು ಆ ವ್ಯಕ್ತಿ/ಕುಮ್ಮಟ್ಟಿಗೆ ಅಲೌಕಿಕ ಶಕ್ತಿಗಳಿವೆ ಎಂಬ ಚಿಂದನ್ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಇನ್ನೊಂದು ದಿನ, ಚಿಂದನ್ ಕುಮ್ಮಟ್ಟಿಯನ್ನು ಮತ್ತೆ ಭೇಟಿಯಾಗುತ್ತಾನೆ. ಈ ಬಾರಿ, ಕುಮ್ಮಟ್ಟಿ ಅವನನ್ನು ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಳ್ಳಲು ಕೇಳುತ್ತಾನೆ. ನಂತರ, ಎಲ್ಲಿಂದಲೋ, ಅವನು ಒಂದು ಹಣ್ಣನ್ನು ತಂದು ಚಿಂದನ್ ಗೆ ತಿನ್ನಲು ಹೇಳುತ್ತಾನೆ. ಈ ಇಡೀ ಅಗ್ನಿಪರೀಕ್ಷೆಯನ್ನು ವೃದ್ಧೆ ನೋಡುತ್ತಾಳೆ. ಬೇರೆಡೆ, ಚಿಂದನ್ ನ ಸ್ನೇಹಿತರು ಕಣ್ಣಾಮುಚ್ಚಾಲೆ ಆಡುತ್ತಾರೆ. ಅವನು ಅವರ ಬಳಿಗೆ ಓಡಿಹೋಗಿ ಅವರ ಆಟವನ್ನು ಹಾಳುಮಾಡುತ್ತಾನೆ ಮತ್ತು ಕುಮ್ಮಟ್ಟಿ ಮಾಡಿದ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಹೇಳುತ್ತಾನೆ. ಅವನು ಮತ್ತು ಅವನ ಸ್ನೇಹಿತರು ಕಾಡಿನ ಮೂಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ಕುಮ್ಮಟ್ಟಿಗೆ ಓಡುತ್ತಾರೆ, ಅವನು ಮಕ್ಕಳನ್ನು ಕುಳಿತುಕೊಳ್ಳಲು ಕೇಳುತ್ತಾನೆ. ಅವನು ಪಕ್ಷಿಗಳ ಆಕಾರದ ಬಿಸ್ಕತ್ತುಗಳನ್ನು ಬಹಿರಂಗಪಡಿಸುವ ಬಟ್ಟೆಯ ಚೀಲವನ್ನು ಬಿಚ್ಚುತ್ತಾನೆ. ಮುಗ್ಧ ಸ್ನೇಹದ ಸಂಕೇತವಾಗಿ ಅವನು ಪ್ರತಿ ಮಗುವಿಗೆ ಪ್ರತಿ ಮಗುವಿಗೆ ನೀಡುತ್ತಾನೆ. ನಂತರ, ಕುಮ್ಮಟ್ಟಿ, ಚಿಂದನ್ ಮತ್ತು ಎಲ್ಲಾ ಸ್ನೇಹಿತರು ಒಟ್ಟಿಗೆ ಆಟವಾಡುತ್ತಾರೆ ಮತ್ತು ಹಾಡುತ್ತಾರೆ.
ಮರುದಿನ, ಚಿಂದನ್ ವೃದ್ಧ ಮಹಿಳೆಗೆ ದೇವಸ್ಥಾನಕ್ಕೆ ನೀರು ತಂದು ಸಹಾಯ ಮಾಡುತ್ತಾನೆ. ಬಿಡುವಿನ ವೇಳೆಯಲ್ಲಿ, ಚಿಂದನ್ ಕುಮ್ಮಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ತಿಳಿಯುತ್ತಾನೆ. ಅವನು ವೈದ್ಯರ ಬಳಿಗೆ ಓಡಿ ಹೋಗಿ ಅವನಿಗೆ ಗುಣಮುಖನಾಗಲು ಸಹಾಯ ಮಾಡುತ್ತಾನೆ. ಚಿಂದನ್ ನ ಸ್ನೇಹಿತರಲ್ಲಿ ಒಬ್ಬನು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಅವನು ದೇವರಂತೆ ವೇಷ ಧರಿಸಿ ಹಳ್ಳಿಯ ಸುತ್ತಲೂ ಜನಸಂದಣಿಯೊಂದಿಗೆ ನಡೆಯುತ್ತಾನೆ.
ಕೊನೆಗೆ, ಒಂದು ದಿನ, ಕುಮ್ಮಟ್ಟಿ ತನ್ನ ವಸ್ತುಗಳನ್ನು, ಮುಖವಾಡಗಳ ಕೋಲನ್ನು ಒಟ್ಟುಗೂಡಿಸಿ ಮತ್ತೆ ಬೇರೆ ಸ್ಥಳಕ್ಕೆ ಹೊರಟನು, ಆದರೆ ಚಿಂದನ್ ಮತ್ತು ಅವನ ಸ್ನೇಹಿತರು ಅವನ ಬಳಿಗೆ ಓಡಿ ಬಂದು ಅವನನ್ನು ತಬ್ಬಿಕೊಂಡು, ಅವನನ್ನು ಉಳಿಯಲು ಕೇಳುತ್ತಾರೆ.
ಅವನು ಹೊರಡುವ ಮೊದಲು ತನ್ನ ಪ್ರೀತಿಯ ಮಕ್ಕಳಿಗಾಗಿ ಒಂದು ವಿದಾಯ ಉಡುಗೊರೆಯಾಗಿ ಕುಮ್ಮಟ್ಟಿ ಒಂದು ತಂತ್ರವನ್ನು ಮಾಡಲು ನಿರ್ಧರಿಸುತ್ತಾನೆ. ಮಕ್ಕಳು ಕುಮ್ಮಟ್ಟಿಯೊಂದಿಗೆ ತುಂಬಾ ಸಂತೋಷದಿಂದ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಅವನು ಅವರನ್ನು ಮುಖವಾಡಗಳನ್ನು ಧರಿಸಿ ನಾಲ್ಕು ಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಅವನು ಮುಷ್ಟಿಯನ್ನು ಹಿಡಿದು, ಕಣ್ಣು ಮುಚ್ಚಿ, ಮಂತ್ರವನ್ನು ಪಠಿಸುತ್ತಾನೆ. ಇದ್ದಕ್ಕಿದ್ದಂತೆ, ಎಲ್ಲಾ ಮಕ್ಕಳು ಒಂದೊಂದಾಗಿ ಪ್ರಾಣಿಗಳಾಗಿ ಬದಲಾಗುತ್ತಾರೆ - ಕೋತಿ, ಕತ್ತೆ, ಮೇಕೆ, ಹಸು, ಒರಾಂಗುಟನ್, ಆನೆ, ನವಿಲು, ಕುದುರೆ, ಮತ್ತು ಚಿಂತನ್ ನಾಯಿಯಾಗಿ ಬದಲಾಗುತ್ತಾನೆ.
ಕುಮ್ಮಟ್ಟಿ ಸಂತೋಷಪಡುತ್ತಿದ್ದಂತೆ, ಈಗ ನಾಯಿಯಾಗಿರುವ ಚಿಂದನ್ ಅನ್ನು ಕಪ್ಪು ನಾಯಿ ಬೆನ್ನಟ್ಟುತ್ತದೆ, ಅದನ್ನು ಅವನು ಮೊದಲು ಕಲ್ಲಿನಿಂದ ಹೊಡೆದಿದ್ದ. ಚಿಂದನ್ ನಾಯಿ ಓಡಿಹೋಗುತ್ತದೆ, ಆದರೆ ಕುಮ್ಮಟ್ಟಿ ಮಕ್ಕಳನ್ನು ಅವರ ಮೂಲ ಅಸ್ತಿತ್ವಕ್ಕೆ ಹಿಂದಿರುಗಿಸುತ್ತದೆ. ಚಿಂದನ್ ಹೊರತುಪಡಿಸಿ ಎಲ್ಲಾ ಮಕ್ಕಳು ಮತ್ತೆ ಮನುಷ್ಯರಾಗುತ್ತಾರೆ. ಕುಮ್ಮಟ್ಟಿ ಚಿಂದನ್ ಬಗ್ಗೆ ಮರೆತು ಹಳ್ಳಿಯನ್ನು ತೊರೆಯುತ್ತಾಳೆ.
ರಾತ್ರಿಯಲ್ಲಿ, ಎಲ್ಲಾ ಗ್ರಾಮಸ್ಥರು ತಮ್ಮ ಟಾರ್ಚ್ಗಳನ್ನು ಬೆಳಗಿಸಿ ಚಿಂದನ್ನನ್ನು ಹುಡುಕುತ್ತಾರೆ. ಮರುದಿನ ಬೆಳಿಗ್ಗೆ, ಚಿಂದನ್ ನಾಯಿ ಒಂದು ಭವನಕ್ಕೆ ಬರುತ್ತದೆ, ಅಲ್ಲಿ ಒಂದು ಹುಡುಗಿ ತನ್ನ ಸಾಕುಪ್ರಾಣಿಗಳಾಗಿ ಬಹಳಷ್ಟು ನಾಯಿಗಳನ್ನು ಸಾಕುತ್ತಾಳೆ. ಹುಡುಗಿ ಅವನನ್ನು ನೋಡಿ ಅದನ್ನು ಸಾಕುಪ್ರಾಣಿಯಾಗಿ ಸಾಕಲು ನಿರ್ಧರಿಸುತ್ತಾಳೆ. ಬೆಳಿಗ್ಗೆ ಅವಳು ಅದನ್ನು ಮರಕ್ಕೆ ಕಟ್ಟಿ ಹಾಕುತ್ತಾಳೆ ಮತ್ತು ರಾತ್ರಿಯಲ್ಲಿ ಇತರ ನಾಯಿಗಳು ಸಾಮಾನ್ಯ ನಾಯಿಮರಿಯಲ್ಲಿ ಬೊಗಳುತ್ತವೆ. ಕೆಲವು ದಿನಗಳ ನಂತರ, ಚಿಂದನ್ ನಾಯಿ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹುಡುಗಿಯ ತಂದೆ ವೈದ್ಯರನ್ನು ಕರೆತರುತ್ತಾನೆ, ಅವನಿಗೆ ಯಾವುದೇ ತಪ್ಪಿಲ್ಲ, ಆದರೆ ನಾಯಿ ಮುಕ್ತ ಸ್ವಭಾವದಲ್ಲಿ ಮಾತ್ರ ಆರೋಗ್ಯವಾಗಿರಬಹುದು ಎಂದು ಹೇಳುತ್ತಾನೆ. ಹುಡುಗಿಯ ತಂದೆ ಪೊಮೆರೇನಿಯನ್ ನಾಯಿಗೆ ಬದಲಾಗಿ ಚಿಂದನ್ ನಾಯಿಯನ್ನು ಹೋಗಲು ಬಿಡುವಂತೆ ಹುಡುಗಿಯನ್ನು ಮನವೊಲಿಸುತ್ತಾನೆ .
ಚಿಂಡನ್ ನಾಯಿ ತನ್ನ ಮನೆಗೆ ಮರಳುತ್ತದೆ ಮತ್ತು ಅದರ ತಾಯಿಗೆ ನಾಯಿ ತನ್ನ ಮಗ ಎಂದು ಅರಿವಾಗುತ್ತದೆ. ಅವನ ತಾಯಿ ಮತ್ತು ತಂದೆ ಚಿಂಡನ್ ಅನ್ನು ಮತ್ತೆ ಮಾನವನನ್ನಾಗಿ ಮಾಡಲು ಎಲ್ಲಾ ದೇವತೆಗಳನ್ನು ಪ್ರಾರ್ಥಿಸಲು ಮತ್ತು ಎಲ್ಲಾ ಆಚರಣೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕುಮ್ಮಟ್ಟಿ ಹಿಂತಿರುಗುವವರೆಗೆ ಚಿಂಡನ್ ನಾಯಿ ಕಾಯುತ್ತಿರುವಾಗ ಅವನ ಇಬ್ಬರೂ ಪೋಷಕರು ಭರವಸೆ ಕಳೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿರುವ ವೃದ್ಧೆ ಸಾಯುತ್ತಾಳೆ.
ಒಂದು ವರ್ಷದ ನಂತರ, ಚಿಂದನ್ ತನ್ನ ಕಿವಿಗಳು ಕೇಳಲು ನೋಯುತ್ತಿದ್ದ ಮಸುಕಾದ ಮಧುರವನ್ನು ಕೇಳುತ್ತಾನೆ. ಚಿಂದನ್ ನಾಯಿ ಆ ಧ್ವನಿಗೆ ಓಡಿ ಬಂದು ಕುಮ್ಮಟ್ಟಿ ಹಳ್ಳಿಗೆ ಮರಳಿರುವುದನ್ನು ಕಂಡುಕೊಳ್ಳುತ್ತದೆ. ಕುಮ್ಮಟ್ಟಿ ನಾಯಿ ಚಿಂದನ್ ಎಂದು ಬೇಗನೆ ಗುರುತಿಸಿ ಅವನನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತಾನೆ. ಇದರೊಂದಿಗೆ, ಚಿಂದನ್ ಮತ್ತೆ ಮನುಷ್ಯನಾಗಿ ಬದಲಾಗುತ್ತಾನೆ. ಅದ್ಭುತ ಕ್ಷಣವನ್ನು ನೋಡುತ್ತಿದ್ದಂತೆ ಎಲ್ಲಾ ಗ್ರಾಮಸ್ಥರು ಅವರಿಬ್ಬರ ಸುತ್ತಲೂ ಗುಂಪುಗೂಡುತ್ತಾರೆ. ಕೊನೆಯಲ್ಲಿ, ಚಿಂದನ್ ಮನೆಗೆ ಹೋಗುತ್ತಾನೆ, ಪಕ್ಷಿ ಪಂಜರದ ಬೀಗವನ್ನು ಬಿಚ್ಚಿ, ತನ್ನ ಗಿಣಿಯನ್ನು ಮಲಬಾರ್ ಆಕಾಶಕ್ಕೆ ಎಸೆದು ಮುಕ್ತಗೊಳಿಸುತ್ತಾನೆ . ಚಿತ್ರವು ಅಪಾರ ಆಕಾಶದಲ್ಲಿ ಹಾರುವ ಹಲವಾರು ಪಕ್ಷಿಗಳ ಸಂಗ್ರಹದೊಂದಿಗೆ ಕೊನೆಗೊಳ್ಳುತ್ತದೆ - ಕೆಲವು ಪಶ್ಚಿಮಕ್ಕೆ ಹೋಗುತ್ತವೆ, ಕೆಲವು ದಕ್ಷಿಣಕ್ಕೆ ಹೋಗುತ್ತವೆ, ಕೆಲವು ಹಿಂಡಿನಲ್ಲಿ, ಕೆಲವು ಸ್ವತಂತ್ರವಾಗಿ, ಆದರೆ ಎಲ್ಲವೂ ಸಂಪೂರ್ಣ, ಶುದ್ಧ ಸ್ವಾತಂತ್ರ್ಯದೊಂದಿಗೆ ಹೋಗುತ್ತವೆ.
==ಪಾತ್ರವರ್ಗ==
* ಅಂಬಲಪ್ಪುಳ ರಾವುನ್ನಿ ಕುಮ್ಮಟ್ಟಿಯಾಗಿ
* ಅಶೋಕ್ ಉನ್ನಿಕೃಷ್ಣನ್
* ಕೊಟ್ಟಾರ ಗೋಪಾಲಕೃಷ್ಣನ್ ನಾಯರ್
* ಕುಟ್ಯೆದತಿ ವಿಲಾಸಿನಿ
ಧ್ವನಿಪಥ
ಸಂಗೀತ ಸಂಯೋಜಿಸಿದವರು ಎಂ.ಜಿ. ರಾಧಾಕೃಷ್ಣನ್ ಮತ್ತು ಕವಳಂ ನಾರಾಯಣ ಪಣಿಕರ್ , ಸಾಹಿತ್ಯ ಬರೆದವರು ಕೂಡ ಅವರೇ.<ref>https://www.malayalachalachithram.com/movie.php?i=967</ref> <ref>http://malayalasangeetham.info/m.php?1048</ref>
==ಪ್ರಶಸ್ತಿಗಳು==
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ
ಕೇರಳ ಚಲನಚಿತ್ರ ವಿಮರ್ಶಕರ ಸಂಘದ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ <ref>https://www.keralafilmcritics.com/2020/10/film-critics-awards-complete-list-from.html</ref>
2021 ರ ಪುನಃಸ್ಥಾಪನೆ
ಫೆಬ್ರವರಿ 2020 ರಲ್ಲಿ, ಚಲನಚಿತ್ರದ ನಿರ್ಮಾಪಕರಾದ ಜನರಲ್ ಪಿಕ್ಚರ್ಸ್ನ ಕೆ. ರವೀಂದ್ರನಾಥನ್ ನಾಯರ್, ಪುನಃಸ್ಥಾಪನೆಗೆ ಅಧಿಕಾರ ನೀಡಲು ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ಗೆ ರಾಷ್ಟ್ರೀಯ ಚಲನಚಿತ್ರ ಆರ್ಕೈವ್ ಆಫ್ ಇಂಡಿಯಾ (NFAI) ದ ಮುದ್ರಣಗಳಿಗೆ ಪ್ರವೇಶವನ್ನು ನೀಡಲು ಒಪ್ಪಿಕೊಂಡರು. NFAI ನಲ್ಲಿರುವ ಮುದ್ರಣಗಳನ್ನು ಪರಿಶೀಲಿಸಲಾಯಿತು ಮತ್ತು ಆದ್ದರಿಂದ ಅವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಕಂಡುಬಂದಿದೆ. ಮುದ್ರಣಗಳು FHF ಕಂಡುಹಿಡಿಯಬಹುದಾದ ಅತ್ಯುತ್ತಮ ಅಂಶಗಳಾಗಿರುವುದರಿಂದ, ಅವುಗಳನ್ನು ಬೊಲೊಗ್ನಾದಲ್ಲಿರುವ L'Immagine Ritrovata ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. <ref>https://www.newindianexpress.com/entertainment/malayalam/2022/Jul/12/restored-malayalam-classic-kummatty-to-be-screened-by-martin-scorseses-the-film-foundation-2475698.html</ref> ಮೂಲ ಧ್ವನಿ ಋಣಾತ್ಮಕ ಕೊರತೆ ಮತ್ತು ಮುದ್ರಣದಿಂದ ಕಡಿಮೆ-ಆದರ್ಶ ಧ್ವನಿಯ ಪ್ರಯೋಗಾಲಯದ ಬಳಕೆಯು ಪುನಃಸ್ಥಾಪನೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿತು. <ref>https://web.archive.org/web/20230317040004/https://lifestyle.livemint.com/how-to-lounge/movies-tv/kummatty-and-the-anatomy-of-a-restoration-111629567939625.html</ref>
ಜುಲೈ 19, 2021 ರಂದು, ಚಲನಚಿತ್ರ ನಿರ್ಮಾಪಕ ಮಾರ್ಟಿನ್ ಸ್ಕಾರ್ಸೆಸೆ ರಚಿಸಿದ ದಿ ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್, ಚಿತ್ರವನ್ನು ಪುನಃಸ್ಥಾಪಿಸುವುದಾಗಿ ಘೋಷಿಸಿತು. ಫಿಲ್ಮ್ ಹೆರಿಟೇಜ್ ಫೌಂಡೇಶನ್ನ ಶಿವೇಂದ್ರ ಸಿಂಗ್ ಡುಂಗರ್ಪುರ್ ಮತ್ತು ಇಟಲಿ ಮೂಲದ ಸಿನೆಟೆಕಾ ಡಿ ಬೊಲೊಗ್ನಾ ಅವರು ವರ್ಷಗಳಲ್ಲಿ ತನ್ನ ಶ್ರೀಮಂತ ಬಣ್ಣದ ಪ್ಯಾಲೆಟ್ ಅನ್ನು ಕಳೆದುಕೊಂಡಿದ್ದ ಚಿತ್ರವನ್ನು ಪುನಃಸ್ಥಾಪಿಸಲು ಸಹಕರಿಸಿದರು. [[ನ್ಯಾಷನಲ್ ಬುಕ್ ಟ್ರಸ್ಟ್|ನ್ಯಾಷನಲ್]] [[ಫಿಲ್ಮ್ಫೇರ್|ಫಿಲ್ಮ್]] ಆರ್ಕೈವ್ ಆಫ್ ಇಂಡಿಯಾದಲ್ಲಿ ಸಂಗ್ರಹವಾಗಿರುವ ಮುದ್ರಣಗಳನ್ನು ಮತ್ತು ಒಲಿವಿಯಾ ಹ್ಯಾರಿಸನ್ ಮತ್ತು ಅವರ ಮೆಟೀರಿಯಲ್ ವರ್ಲ್ಡ್ ಚಾರಿಟೇಬಲ್ ಫೌಂಡೇಶನ್ನ ನಿಧಿಯೊಂದಿಗೆ , ಚಿತ್ರವನ್ನು ಅಂತಿಮವಾಗಿ ಪುನಃಸ್ಥಾಪಿಸಬಹುದು. <ref>https://www.theweek.in/news/entertainment/2021/07/20/aravindan-classic-kummatty-restored-martin-scorsese.html</ref>ಸ್ಕಾರ್ಸೆಸೆ ಪುನಃಸ್ಥಾಪಿಸಿದ ಚಿತ್ರದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹಂಚಿಕೊಂಡರು ಮತ್ತು ಸಂದರ್ಶನವೊಂದರಲ್ಲಿ ಹೀಗೆ ಹೇಳಿದರು: "ಅರವಿಂದನ್ ಒಬ್ಬ ದಾರ್ಶನಿಕ ನಿರ್ದೇಶಕರಾಗಿದ್ದರು ಮತ್ತು ಕುಮ್ಮಟ್ಟಿ ಅವರನ್ನು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಫಿಲ್ಮ್ ಫೌಂಡೇಶನ್ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್ ಈ ಚಿತ್ರವನ್ನು ಅರ್ಹವಾದ ವಿಶಾಲ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ, ಇದು ನಿಜವಾದ ಸಿನಿಮೀಯ ಆವಿಷ್ಕಾರವಾಗಿದೆ." [[ಇಟಲಿ|ಇಟಲಿಯ]] ಬೊಲೊಗ್ನಾದಲ್ಲಿರುವ ಎಲ್'ಇಮ್ಯಾಜಿನ್ ರಿಟ್ರೋವಾಟಾ ಲ್ಯಾಬ್ನಲ್ಲಿ ಚಿತ್ರವನ್ನು ಪುನಃಸ್ಥಾಪಿಸಲಾಯಿತು ಮತ್ತು ಆ ತಿಂಗಳ ಕೊನೆಯಲ್ಲಿ ಇಲ್ ಸಿನಿಮಾ ರಿಟ್ರೋವಾಟೊ ಉತ್ಸವದಲ್ಲಿ ಅದರ ವಿಶ್ವ ಪುನಃಸ್ಥಾಪನೆ ಪ್ರಥಮ ಪ್ರದರ್ಶನವನ್ನು ಹೊಂದಿತ್ತು.
==ಉಲ್ಲೇಖಗಳು==
g8xv2infk67n0ybm34ibpt9ibz7ndck
ಪಾದಯೋಟ್ಟಂ (1982 ಚಲನಚಿತ್ರ)
0
180326
1382566
2026-08-15T02:58:17Z
Pragathi. BH
88266
ಹೊಸ ಪುಟ: ಪಾದಯೋಟ್ಟಂ ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್...
1382566
wikitext
text/x-wiki
ಪಾದಯೋಟ್ಟಂ ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್ದಾರೆ.<ref>https://en.wikipedia.org/wiki/Padayottam_(1982_film)#cite_note-4</ref> <ref>https://en.wikipedia.org/wiki/Padayottam_(1982_film)#cite_note-5</ref> ಇದು ಭಾಗಶಃ ಅಲೆಕ್ಸಾಂಡ್ರೆ ಡುಮಾಸ್ ಅವರ 1844 ರ ಕಾದಂಬರಿ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋವನ್ನು ಆಧರಿಸಿದೆ, ಅವರು ಎನ್. ಗೋವಿಂದನ್ ಕುಟ್ಟಿ ಬರೆದ ಚಿತ್ರಕಥೆಯೊಂದಿಗೆ ಕಥೆಯನ್ನು ಬರೆದಿದ್ದಾರೆ . ಈ ಚಿತ್ರದಲ್ಲಿ ಪ್ರೇಮ್ ನಜೀರ್ , ಮಧು , ಲಕ್ಷ್ಮಿ , ಶಂಕರ್ , ಪೂರ್ಣಿಮಾ ಭಾಗ್ಯರಾಜ್ , ಮಮ್ಮುಟ್ಟಿ , ಮೋಹನ್ ಲಾಲ್ , ಎನ್. ಗೋವಿಂದನ್ ಕುಟ್ಟಿ ಮತ್ತು ತಿಕ್ಕುರಿಸ್ಸಿ ಸುಕುಮಾರನ್ ನಾಯರ್ ನಟಿಸಿದ್ದಾರೆ. <ref>https://en.wikipedia.org/wiki/Padayottam_(1982_film)#cite_note-6</ref>
ಕಥಾವಸ್ತು
ಕೋಲತಿರಿ ರಾಜನು ಉತ್ತರ ಕೇರಳದ ಶ್ರೀಮಂತ ಆಡಳಿತಗಾರ. ರಾಜನ ಎರಡನೇ ಸೋದರಳಿಯ ರಾಜಕುಮಾರ ಉದಯನನು, ರಾಜನ ಹಿರಿಯ ಸೋದರಳಿಯ ರಾಜಕುಮಾರ ದೇವನನಿಗಿಂತ ಹೆಚ್ಚು ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ರಾಜನು ಮಾತೃವಂಶದ ಸಂಪ್ರದಾಯಗಳಿಗೆ ಅನುಗುಣವಾಗಿ ಉದಯನನನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಹೆಸರಿಸಿದನು ಮತ್ತು ಉದಯನನನ್ನು ಆಳವಾಗಿ ಪ್ರೀತಿಸುತ್ತಿದ್ದ ತನ್ನ ಮಗಳು ರಾಜಕುಮಾರಿ ಪಾರ್ವತಿಯ ವಿವಾಹವನ್ನು ಮಾಡಿದನು. ಇದು ಪಾರ್ವತಿಯನ್ನು ರಹಸ್ಯವಾಗಿ ಮದುವೆಯಾಗಲು ಹಾತೊರೆಯುತ್ತಿದ್ದ ದೇವನ ಆಶಯಗಳನ್ನು ಹುಸಿಗೊಳಿಸಿತು .
ಮತ್ತೊಂದೆಡೆ, ಆಸ್ಥಾನದ ಇಬ್ಬರು ಗಣ್ಯರಾದ ಕಮ್ಮಾರನ್ ಮತ್ತು ಪೆರುಮನ ಕುರುಪ್ಪು ಉದಯನನ ಆರೋಹಣದಿಂದ ಅಸಮಾಧಾನಗೊಂಡರು. ದೇವನ ಹತಾಶೆಯನ್ನು ಲಾಭ ಮಾಡಿಕೊಂಡು, ಕಮ್ಮಾರನ್ ರಾಜಕುಮಾರ ದೇವನನ್ನು ರಾಜಕುಮಾರ ಉದಯನನ ವಿರುದ್ಧ ಮಾಡಿಸಿದನು. ಇದಕ್ಕಾಗಿ, ಕಮ್ಮಾರನ್ ಅನೇಕ ಹಳ್ಳಿಗಳಲ್ಲಿ ಆಗಾಗ್ಗೆ ದಾಳಿ ಮಾಡುತ್ತಿದ್ದ ಡಕಾಯಿತ ನಾಯಕ ಕೊಂಪನನ್ನು ಬಳಸಿಕೊಂಡು ರಾಜ ಕ್ಷಮೆಯನ್ನು ನೀಡಲು ಮತ್ತು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಯುವರಾಜನ ಸ್ಥಾನದಲ್ಲಿ ಅವನ ಉಪಸ್ಥಿತಿಯನ್ನು ಕೋರಿದನು. ಕಮ್ಮಾರನ್ ಮತ್ತು ಕುರುಪ್ಪು ಹಾಕಿದ ಬಲೆ ಎಂದು ತಿಳಿಯದೆ, ಉದಯನನು ಕೊಂಪನ ಶಿಬಿರಕ್ಕೆ ಓಡಿದನು, ಆದರೆ ಅವನು ಹೂಡಿದ ಬಲೆಗೆ ಬಿದ್ದನು. ಆದಾಗ್ಯೂ, ರಾಜಕುಮಾರ ಉದಯನನು ಕೋಲತಿರಿ ರಾಜನಿಗೆ ದ್ರೋಹ ಬಗೆದು ಮೊಯಿತೂತಿಯನ್ನು ಕೊಂದನೆಂಬ ಸುದ್ದಿ ದೇಶದಲ್ಲಿ ಹರಡಿತು. ಇದು ರಾಜನನ್ನು ಕೋಪಗೊಳಿಸಿತು, ಅವನು ಉದಯನನನ್ನು ದೇಶದ್ರೋಹಿ ಎಂದು ಘೋಷಿಸಿ ಮದುವೆಯನ್ನು ರದ್ದುಗೊಳಿಸಿದನು.
ಕೊಂಪನ್ ತನ್ನ ಜನರಿಗೆ ಉದಯನ್ ಅವರನ್ನು ಕೊಲ್ಲಲು ಸೂಚಿಸುತ್ತಾನೆ. ಆದಾಗ್ಯೂ, ಅವರು ಅವನನ್ನು ಕ್ರೂರ ಗುಲಾಮ ಹಡಗು ನಾಯಕ ಮೂಪ್ಪನ್ಗೆ ಗುಲಾಮನನ್ನಾಗಿ ಮಾರಲು ನಿರ್ಧರಿಸಿದರು. ಗುಲಾಮನಾಗಿದ್ದಾಗ, ಅವನು ಕುಂಜಲಿ ಎಂಬ ಮತ್ತೊಬ್ಬ ಗುಲಾಮನನ್ನು ಭೇಟಿಯಾಗುತ್ತಾನೆ, ಅವನಿಂದ ಪೆರುಮನ ಕುರುಪ್ಪು ಮತ್ತು ಕೊಂಪನ್ ಏರ್ಪಡಿಸಿದ ಪಡೆಗಳಿಂದ ಮಾರಕ್ಕರ್ನ ದೋಣಿಯಲ್ಲಿ ಕೊಲತ್ತಿರಿ ರಾಜ ಮತ್ತು ಅವನ ರಾಣಿಯ ಮರಣದ ಬಗ್ಗೆ ತಿಳಿಯುತ್ತಾನೆ. ಮಾರಕ್ಕರ್ ಕೋಲತ್ತಿರಿ ರಾಜ ಮತ್ತು ಅವನ ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಪೆರುಮನ ಕುರುಪ್ಪು ಅವನನ್ನು ಕೊಂದನು. ಆದಾಗ್ಯೂ, ವಿಶ್ವಾಸಾರ್ಹ ಗುಲಾಮ ಕುಂಜಲಿ, ತನ್ನ ಜನರ ಸಹಾಯದಿಂದ ಮರಕ್ಕರ್ನ ಮಗಳು ಲಾಲಿಯಾಳನ್ನು ರಕ್ಷಿಸಿದನು. ಆದಾಗ್ಯೂ, ಕೊಂಪನ್ನ ಜನರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ, ಅವರು ಅವನನ್ನು ಗುಲಾಮಗಿರಿಗೆ ಮಾರಿದರು. ಕುಂಜಲಿಯಿಂದ, ಉದಯನ್ ಮರಕ್ಕರ್ ಮತ್ತು ಅವನ ಮಗಳ ಸಂಪತ್ತನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ತಿಳಿದುಕೊಂಡನು. ಈ ಮಧ್ಯೆ, ರಾಜಕುಮಾರ ದೇವನ್ ರಾಜಕುಮಾರಿ ಪಾರ್ವತಿಯನ್ನು ವಿವಾಹವಾದರು ಮತ್ತು ಹೊಸ ಕೊಲತ್ತಿರಿ ರಾಜನಾದನು. ಆದಾಗ್ಯೂ, ರಾಜದಂಡ ಕಾಣೆಯಾಗಿತ್ತು.
ಕೆಲವು ವರ್ಷಗಳ ನಂತರ, ಉದಯನ್ ಮತ್ತು ಅವನ ಸಹ ಗುಲಾಮರು ಹಡಗಿನಲ್ಲಿ ದಂಗೆ ಎದ್ದರು, ಕ್ಯಾಪ್ಟನ್ ಮೂಪನ್ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿಕೊಂಡರು. ಮರಕ್ಕರ್ ಮತ್ತು ಅವನ ಮಗಳು ಲಾಲಿಯಾಳ ಕಳೆದುಹೋದ ಸಂಪತ್ತನ್ನು ಕಂಡುಕೊಂಡ ನಂತರ ಉದಯನ್ ಓಡಿಹೋಗಿ ಶ್ರೀಮಂತ ವ್ಯಾಪಾರಿ ಥಂಪನ್ ಆದರು. ಇಬ್ಬರೂ ಸೇಡು ತೀರಿಸಿಕೊಳ್ಳಲು ವೇಷ ಧರಿಸಿ ಕೋಲತಿರಿನಾಡಿಗೆ ಮರಳಲು ನಿರ್ಧರಿಸಿದರು. ಅವರು ವ್ಯಾಪಾರಿ ಥಂಪನ್ ಮತ್ತು ರಾಜಕುಮಾರಿಯಾಗಿ ತೇಲುವ ಅರಮನೆಯಲ್ಲಿ ಕೋಲತಿರಿ ರಾಜ್ಯಕ್ಕೆ ಹಿಂತಿರುಗುತ್ತಾರೆ. ವರ್ಷಗಳ ನಂತರ ಜನರು ಉದಯನ್ ನನ್ನು ಮರೆಯುವಂತೆ ಮಾಡಿದರು, ಮತ್ತು ಅವನ ಹೊಸ ಉಡುಗೆ ಮತ್ತು ಜೀವನಶೈಲಿಯಲ್ಲಿ ಥಂಪನ್ ಎಂದು ಯಾರೂ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ, ರಾಣಿ ಪಾರ್ವತಿ ಮಾತ್ರ ಅವನನ್ನು ಒಂದು ನೋಟದಲ್ಲೇ ಅರ್ಥಮಾಡಿಕೊಂಡಳು.
ರಾಜ ದೇವನ್ ಮತ್ತು ರಾಣಿ ಪಾರ್ವತಿಯ ಮಗ ರಾಜಕುಮಾರ ಚಂದ್ರನ್ ಲೈಲಾಳನ್ನು ಪ್ರೀತಿಸುತ್ತಿದ್ದನು. ಈ ಮಧ್ಯೆ, ಕೋಲತಿರಿ ರಾಜನ ರಾಜದಂಡವು ತನ್ನ ವಶದಲ್ಲಿದೆ ಎಂದು ತಿಳಿದ ನಂತರ ಥಂಪನ್ (ಉದಯನ್) ಪೆರುಮನ ಕುರುಪ್ಪುನನ್ನು ಬಲೆಗೆ ಬೀಳಿಸಲು ಒಂದು ಸಂಚು ರೂಪಿಸುತ್ತಿದ್ದನು, ರಾಜ ದೇವನ್ ಅದು ಕಾಣೆಯಾಗಿದೆ ಎಂದು ಘೋಷಿಸಿದನು. ಥಂಪನ್ (ಉದಯನ್) ಪೆರುಮನ ಕುರುಪ್ಪುವನ್ನು ಸಂಪರ್ಕಿಸಿ ತಾನು ಭಾರಿ ಬೆಲೆಗೆ ರಾಜದಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದನು, ಅದು ಕುರುಪ್ಪು ಅವರನ್ನು ಅವರ ರಹಸ್ಯ ಸ್ಥಳದಿಂದ ಹೊರಗೆ ತರಲು ಆಮಿಷವೊಡ್ಡಿತು. ಆದಾಗ್ಯೂ, ಸಾರ್ವಜನಿಕರಿಂದ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ, ರಾಜನನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ದಕ್ಕಾಗಿ ಹಳೆಯ ರಾಜನು ರಾಜದಂಡವನ್ನು ತನಗೆ ನೀಡಿದ್ದಾನೆ ಎಂದು ಅವನು ಘೋಷಿಸಿದನು ಮತ್ತು ದ್ರೋಹ ಮತ್ತು ದರೋಡೆಗೆ ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅವನು ಪ್ರಾಸಿಕ್ಯೂಟರ್ಗಳಿಗೆ ಸವಾಲು ಹಾಕಿದನು. ಈ ಕ್ಷಣದಲ್ಲಿ ಲಾಲಿಯಾ ತನ್ನ ನಿಜವಾದ ಗುರುತನ್ನು ಮರಕ್ಕರ್ನ ಉತ್ತರಾಧಿಕಾರಿ ರಾಜಕುಮಾರಿ ಲೈಲಾ ಎಂದು ಘೋಷಿಸಲು ನ್ಯಾಯಾಲಯಕ್ಕೆ ಪ್ರವೇಶಿಸಿದಳು ಮತ್ತು ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಳು. ಇದು ಪೆರುಮನ ಕುರುಪ್ಪು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು.
ಥಂಪನ (ಉದಯನ) ಎರಡನೇ ಗುರಿ ಕಮ್ಮಾರನ್. ದೇಶದ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಕೊಂಪನ್ ಹಣ ಕೇಳುತ್ತಾನೆ. ದುರುಪಯೋಗ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ರಾಜಕುಮಾರ ಚಂದ್ರನ್ ರಾಜನಿಗೆ ಭೇಟಿ ನೀಡುವ ವ್ಯಾಪಾರಿ ಥಂಪನ್ (ಉದಯನ) ನಿಂದ ಆರ್ಥಿಕ ಸಹಾಯವನ್ನು ಪಡೆಯಲು ಸಲಹೆ ನೀಡುತ್ತಾನೆ. ದೇವನ ಸೂಚನೆಯಂತೆ, ಕಮ್ಮಾರನ್ ಉದಯನನ ಅರಮನೆಗೆ ಭೇಟಿ ನೀಡಿ ತನ್ನ ನಿಜವಾದ ಗುರುತನ್ನು ಅರ್ಥಮಾಡಿಕೊಳ್ಳದೆ ಹಣಕಾಸು ಪಡೆಯಲು ಹೋಗುತ್ತಾನೆ. ಉದಯನನು ಹಣಕಾಸು ನೀಡಲು ನಿರಾಕರಿಸುತ್ತಾನೆ; ಬದಲಾಗಿ, ಕಮ್ಮಾರನ್ ರಾಜನಾದರೆ ತಾನು ಹಣಕಾಸು ಒದಗಿಸುವುದಾಗಿ ಹೇಳುತ್ತಾನೆ. ಈ ಪ್ರಸ್ತಾಪವು ಕಮ್ಮಾರನನ್ನು ದುರಾಸೆಯನ್ನಾಗಿ ಮಾಡಿತು, ಮತ್ತು ಅವನು ಉದಯನನನ್ನು ಮೊದಲು ಬಲೆಗೆ ಬೀಳಿಸಿದ ರೀತಿಯಲ್ಲಿಯೇ ದೇವನನ್ನು ಬಲೆಗೆ ಬೀಳಿಸಲು ಯೋಜನೆಯನ್ನು ರೂಪಿಸುತ್ತಾನೆ. ಈ ಮಧ್ಯೆ, ಉದಯನನು ತಾನು ಹಣಕಾಸು ನೀಡಲು ಸಿದ್ಧನಿದ್ದೇನೆ ಎಂದು ದೇವನಿಗೆ ನೇರವಾಗಿ ಸಂದೇಶವನ್ನು ಕಳುಹಿಸುವ ಮೂಲಕ ಕಮ್ಮಾರನ್ ಅನ್ನು ಎರಡು ಪಟ್ಟು ದಾಟಿಸುತ್ತಾನೆ. ಇದು ದೇವನಿಗೆ ಕಮ್ಮಾರನ ಬಗ್ಗೆ ಅನುಮಾನ ಮೂಡಿಸಿತು ಮತ್ತು ರಹಸ್ಯವಾಗಿ, ತನ್ನ ಗೂಢಚಾರರ ಮೂಲಕ, ತನ್ನ ಆಪ್ತ ಸ್ನೇಹಿತ ಕಮ್ಮಾರನ್ ಅವನನ್ನು ಬಲೆಗೆ ಬೀಳಿಸಲು ಮಾಡಿದ ಸಂಚನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.
ee3v32xpghbiimrvvl0qh42ufe01a5l
1382567
1382566
2026-08-15T03:03:33Z
Pragathi. BH
88266
1382567
wikitext
text/x-wiki
ಪಾದಯೋಟ್ಟಂ ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್ದಾರೆ.<ref>https://en.wikipedia.org/wiki/Padayottam_(1982_film)#cite_note-4</ref> <ref>https://en.wikipedia.org/wiki/Padayottam_(1982_film)#cite_note-5</ref> ಇದು ಭಾಗಶಃ ಅಲೆಕ್ಸಾಂಡ್ರೆ ಡುಮಾಸ್ ಅವರ 1844 ರ ಕಾದಂಬರಿ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋವನ್ನು ಆಧರಿಸಿದೆ, ಅವರು ಎನ್. ಗೋವಿಂದನ್ ಕುಟ್ಟಿ ಬರೆದ ಚಿತ್ರಕಥೆಯೊಂದಿಗೆ ಕಥೆಯನ್ನು ಬರೆದಿದ್ದಾರೆ . ಈ ಚಿತ್ರದಲ್ಲಿ ಪ್ರೇಮ್ ನಜೀರ್ , ಮಧು , ಲಕ್ಷ್ಮಿ , ಶಂಕರ್ , ಪೂರ್ಣಿಮಾ ಭಾಗ್ಯರಾಜ್ , ಮಮ್ಮುಟ್ಟಿ , ಮೋಹನ್ ಲಾಲ್ , ಎನ್. ಗೋವಿಂದನ್ ಕುಟ್ಟಿ ಮತ್ತು ತಿಕ್ಕುರಿಸ್ಸಿ ಸುಕುಮಾರನ್ ನಾಯರ್ ನಟಿಸಿದ್ದಾರೆ. <ref>https://en.wikipedia.org/wiki/Padayottam_(1982_film)#cite_note-6</ref>
ಕಥಾವಸ್ತು
ಕೋಲತಿರಿ ರಾಜನು ಉತ್ತರ ಕೇರಳದ ಶ್ರೀಮಂತ ಆಡಳಿತಗಾರ. ರಾಜನ ಎರಡನೇ ಸೋದರಳಿಯ ರಾಜಕುಮಾರ ಉದಯನನು, ರಾಜನ ಹಿರಿಯ ಸೋದರಳಿಯ ರಾಜಕುಮಾರ ದೇವನನಿಗಿಂತ ಹೆಚ್ಚು ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ರಾಜನು ಮಾತೃವಂಶದ ಸಂಪ್ರದಾಯಗಳಿಗೆ ಅನುಗುಣವಾಗಿ ಉದಯನನನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಹೆಸರಿಸಿದನು ಮತ್ತು ಉದಯನನನ್ನು ಆಳವಾಗಿ ಪ್ರೀತಿಸುತ್ತಿದ್ದ ತನ್ನ ಮಗಳು ರಾಜಕುಮಾರಿ ಪಾರ್ವತಿಯ ವಿವಾಹವನ್ನು ಮಾಡಿದನು. ಇದು ಪಾರ್ವತಿಯನ್ನು ರಹಸ್ಯವಾಗಿ ಮದುವೆಯಾಗಲು ಹಾತೊರೆಯುತ್ತಿದ್ದ ದೇವನ ಆಶಯಗಳನ್ನು ಹುಸಿಗೊಳಿಸಿತು .
ಮತ್ತೊಂದೆಡೆ, ಆಸ್ಥಾನದ ಇಬ್ಬರು ಗಣ್ಯರಾದ ಕಮ್ಮಾರನ್ ಮತ್ತು ಪೆರುಮನ ಕುರುಪ್ಪು ಉದಯನನ ಆರೋಹಣದಿಂದ ಅಸಮಾಧಾನಗೊಂಡರು. ದೇವನ ಹತಾಶೆಯನ್ನು ಲಾಭ ಮಾಡಿಕೊಂಡು, ಕಮ್ಮಾರನ್ ರಾಜಕುಮಾರ ದೇವನನ್ನು ರಾಜಕುಮಾರ ಉದಯನನ ವಿರುದ್ಧ ಮಾಡಿಸಿದನು. ಇದಕ್ಕಾಗಿ, ಕಮ್ಮಾರನ್ ಅನೇಕ ಹಳ್ಳಿಗಳಲ್ಲಿ ಆಗಾಗ್ಗೆ ದಾಳಿ ಮಾಡುತ್ತಿದ್ದ ಡಕಾಯಿತ ನಾಯಕ ಕೊಂಪನನ್ನು ಬಳಸಿಕೊಂಡು ರಾಜ ಕ್ಷಮೆಯನ್ನು ನೀಡಲು ಮತ್ತು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಯುವರಾಜನ ಸ್ಥಾನದಲ್ಲಿ ಅವನ ಉಪಸ್ಥಿತಿಯನ್ನು ಕೋರಿದನು. ಕಮ್ಮಾರನ್ ಮತ್ತು ಕುರುಪ್ಪು ಹಾಕಿದ ಬಲೆ ಎಂದು ತಿಳಿಯದೆ, ಉದಯನನು ಕೊಂಪನ ಶಿಬಿರಕ್ಕೆ ಓಡಿದನು, ಆದರೆ ಅವನು ಹೂಡಿದ ಬಲೆಗೆ ಬಿದ್ದನು. ಆದಾಗ್ಯೂ, ರಾಜಕುಮಾರ ಉದಯನನು ಕೋಲತಿರಿ ರಾಜನಿಗೆ ದ್ರೋಹ ಬಗೆದು ಮೊಯಿತೂತಿಯನ್ನು ಕೊಂದನೆಂಬ ಸುದ್ದಿ ದೇಶದಲ್ಲಿ ಹರಡಿತು. ಇದು ರಾಜನನ್ನು ಕೋಪಗೊಳಿಸಿತು, ಅವನು ಉದಯನನನ್ನು ದೇಶದ್ರೋಹಿ ಎಂದು ಘೋಷಿಸಿ ಮದುವೆಯನ್ನು ರದ್ದುಗೊಳಿಸಿದನು.
ಕೊಂಪನ್ ತನ್ನ ಜನರಿಗೆ ಉದಯನ್ ಅವರನ್ನು ಕೊಲ್ಲಲು ಸೂಚಿಸುತ್ತಾನೆ. ಆದಾಗ್ಯೂ, ಅವರು ಅವನನ್ನು ಕ್ರೂರ ಗುಲಾಮ ಹಡಗು ನಾಯಕ ಮೂಪ್ಪನ್ಗೆ ಗುಲಾಮನನ್ನಾಗಿ ಮಾರಲು ನಿರ್ಧರಿಸಿದರು. ಗುಲಾಮನಾಗಿದ್ದಾಗ, ಅವನು ಕುಂಜಲಿ ಎಂಬ ಮತ್ತೊಬ್ಬ ಗುಲಾಮನನ್ನು ಭೇಟಿಯಾಗುತ್ತಾನೆ, ಅವನಿಂದ ಪೆರುಮನ ಕುರುಪ್ಪು ಮತ್ತು ಕೊಂಪನ್ ಏರ್ಪಡಿಸಿದ ಪಡೆಗಳಿಂದ ಮಾರಕ್ಕರ್ನ ದೋಣಿಯಲ್ಲಿ ಕೊಲತ್ತಿರಿ ರಾಜ ಮತ್ತು ಅವನ ರಾಣಿಯ ಮರಣದ ಬಗ್ಗೆ ತಿಳಿಯುತ್ತಾನೆ. ಮಾರಕ್ಕರ್ ಕೋಲತ್ತಿರಿ ರಾಜ ಮತ್ತು ಅವನ ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಪೆರುಮನ ಕುರುಪ್ಪು ಅವನನ್ನು ಕೊಂದನು. ಆದಾಗ್ಯೂ, ವಿಶ್ವಾಸಾರ್ಹ ಗುಲಾಮ ಕುಂಜಲಿ, ತನ್ನ ಜನರ ಸಹಾಯದಿಂದ ಮರಕ್ಕರ್ನ ಮಗಳು ಲಾಲಿಯಾಳನ್ನು ರಕ್ಷಿಸಿದನು. ಆದಾಗ್ಯೂ, ಕೊಂಪನ್ನ ಜನರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ, ಅವರು ಅವನನ್ನು ಗುಲಾಮಗಿರಿಗೆ ಮಾರಿದರು. ಕುಂಜಲಿಯಿಂದ, ಉದಯನ್ ಮರಕ್ಕರ್ ಮತ್ತು ಅವನ ಮಗಳ ಸಂಪತ್ತನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ತಿಳಿದುಕೊಂಡನು. ಈ ಮಧ್ಯೆ, ರಾಜಕುಮಾರ ದೇವನ್ ರಾಜಕುಮಾರಿ ಪಾರ್ವತಿಯನ್ನು ವಿವಾಹವಾದರು ಮತ್ತು ಹೊಸ ಕೊಲತ್ತಿರಿ ರಾಜನಾದನು. ಆದಾಗ್ಯೂ, ರಾಜದಂಡ ಕಾಣೆಯಾಗಿತ್ತು.
ಕೆಲವು ವರ್ಷಗಳ ನಂತರ, ಉದಯನ್ ಮತ್ತು ಅವನ ಸಹ ಗುಲಾಮರು ಹಡಗಿನಲ್ಲಿ ದಂಗೆ ಎದ್ದರು, ಕ್ಯಾಪ್ಟನ್ ಮೂಪನ್ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿಕೊಂಡರು. ಮರಕ್ಕರ್ ಮತ್ತು ಅವನ ಮಗಳು ಲಾಲಿಯಾಳ ಕಳೆದುಹೋದ ಸಂಪತ್ತನ್ನು ಕಂಡುಕೊಂಡ ನಂತರ ಉದಯನ್ ಓಡಿಹೋಗಿ ಶ್ರೀಮಂತ ವ್ಯಾಪಾರಿ ಥಂಪನ್ ಆದರು. ಇಬ್ಬರೂ ಸೇಡು ತೀರಿಸಿಕೊಳ್ಳಲು ವೇಷ ಧರಿಸಿ ಕೋಲತಿರಿನಾಡಿಗೆ ಮರಳಲು ನಿರ್ಧರಿಸಿದರು. ಅವರು ವ್ಯಾಪಾರಿ ಥಂಪನ್ ಮತ್ತು ರಾಜಕುಮಾರಿಯಾಗಿ ತೇಲುವ ಅರಮನೆಯಲ್ಲಿ ಕೋಲತಿರಿ ರಾಜ್ಯಕ್ಕೆ ಹಿಂತಿರುಗುತ್ತಾರೆ. ವರ್ಷಗಳ ನಂತರ ಜನರು ಉದಯನ್ ನನ್ನು ಮರೆಯುವಂತೆ ಮಾಡಿದರು, ಮತ್ತು ಅವನ ಹೊಸ ಉಡುಗೆ ಮತ್ತು ಜೀವನಶೈಲಿಯಲ್ಲಿ ಥಂಪನ್ ಎಂದು ಯಾರೂ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ, ರಾಣಿ ಪಾರ್ವತಿ ಮಾತ್ರ ಅವನನ್ನು ಒಂದು ನೋಟದಲ್ಲೇ ಅರ್ಥಮಾಡಿಕೊಂಡಳು.
ರಾಜ ದೇವನ್ ಮತ್ತು ರಾಣಿ ಪಾರ್ವತಿಯ ಮಗ ರಾಜಕುಮಾರ ಚಂದ್ರನ್ ಲೈಲಾಳನ್ನು ಪ್ರೀತಿಸುತ್ತಿದ್ದನು. ಈ ಮಧ್ಯೆ, ಕೋಲತಿರಿ ರಾಜನ ರಾಜದಂಡವು ತನ್ನ ವಶದಲ್ಲಿದೆ ಎಂದು ತಿಳಿದ ನಂತರ ಥಂಪನ್ (ಉದಯನ್) ಪೆರುಮನ ಕುರುಪ್ಪುನನ್ನು ಬಲೆಗೆ ಬೀಳಿಸಲು ಒಂದು ಸಂಚು ರೂಪಿಸುತ್ತಿದ್ದನು, ರಾಜ ದೇವನ್ ಅದು ಕಾಣೆಯಾಗಿದೆ ಎಂದು ಘೋಷಿಸಿದನು. ಥಂಪನ್ (ಉದಯನ್) ಪೆರುಮನ ಕುರುಪ್ಪುವನ್ನು ಸಂಪರ್ಕಿಸಿ ತಾನು ಭಾರಿ ಬೆಲೆಗೆ ರಾಜದಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದನು, ಅದು ಕುರುಪ್ಪು ಅವರನ್ನು ಅವರ ರಹಸ್ಯ ಸ್ಥಳದಿಂದ ಹೊರಗೆ ತರಲು ಆಮಿಷವೊಡ್ಡಿತು. ಆದಾಗ್ಯೂ, ಸಾರ್ವಜನಿಕರಿಂದ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ, ರಾಜನನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ದಕ್ಕಾಗಿ ಹಳೆಯ ರಾಜನು ರಾಜದಂಡವನ್ನು ತನಗೆ ನೀಡಿದ್ದಾನೆ ಎಂದು ಅವನು ಘೋಷಿಸಿದನು ಮತ್ತು ದ್ರೋಹ ಮತ್ತು ದರೋಡೆಗೆ ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅವನು ಪ್ರಾಸಿಕ್ಯೂಟರ್ಗಳಿಗೆ ಸವಾಲು ಹಾಕಿದನು. ಈ ಕ್ಷಣದಲ್ಲಿ ಲಾಲಿಯಾ ತನ್ನ ನಿಜವಾದ ಗುರುತನ್ನು ಮರಕ್ಕರ್ನ ಉತ್ತರಾಧಿಕಾರಿ ರಾಜಕುಮಾರಿ ಲೈಲಾ ಎಂದು ಘೋಷಿಸಲು ನ್ಯಾಯಾಲಯಕ್ಕೆ ಪ್ರವೇಶಿಸಿದಳು ಮತ್ತು ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಳು. ಇದು ಪೆರುಮನ ಕುರುಪ್ಪು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು.
ಥಂಪನ (ಉದಯನ) ಎರಡನೇ ಗುರಿ ಕಮ್ಮಾರನ್. ದೇಶದ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಕೊಂಪನ್ ಹಣ ಕೇಳುತ್ತಾನೆ. ದುರುಪಯೋಗ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ರಾಜಕುಮಾರ ಚಂದ್ರನ್ ರಾಜನಿಗೆ ಭೇಟಿ ನೀಡುವ ವ್ಯಾಪಾರಿ ಥಂಪನ್ (ಉದಯನ) ನಿಂದ ಆರ್ಥಿಕ ಸಹಾಯವನ್ನು ಪಡೆಯಲು ಸಲಹೆ ನೀಡುತ್ತಾನೆ. ದೇವನ ಸೂಚನೆಯಂತೆ, ಕಮ್ಮಾರನ್ ಉದಯನನ ಅರಮನೆಗೆ ಭೇಟಿ ನೀಡಿ ತನ್ನ ನಿಜವಾದ ಗುರುತನ್ನು ಅರ್ಥಮಾಡಿಕೊಳ್ಳದೆ ಹಣಕಾಸು ಪಡೆಯಲು ಹೋಗುತ್ತಾನೆ. ಉದಯನನು ಹಣಕಾಸು ನೀಡಲು ನಿರಾಕರಿಸುತ್ತಾನೆ; ಬದಲಾಗಿ, ಕಮ್ಮಾರನ್ ರಾಜನಾದರೆ ತಾನು ಹಣಕಾಸು ಒದಗಿಸುವುದಾಗಿ ಹೇಳುತ್ತಾನೆ. ಈ ಪ್ರಸ್ತಾಪವು ಕಮ್ಮಾರನನ್ನು ದುರಾಸೆಯನ್ನಾಗಿ ಮಾಡಿತು, ಮತ್ತು ಅವನು ಉದಯನನನ್ನು ಮೊದಲು ಬಲೆಗೆ ಬೀಳಿಸಿದ ರೀತಿಯಲ್ಲಿಯೇ ದೇವನನ್ನು ಬಲೆಗೆ ಬೀಳಿಸಲು ಯೋಜನೆಯನ್ನು ರೂಪಿಸುತ್ತಾನೆ. ಈ ಮಧ್ಯೆ, ಉದಯನನು ತಾನು ಹಣಕಾಸು ನೀಡಲು ಸಿದ್ಧನಿದ್ದೇನೆ ಎಂದು ದೇವನಿಗೆ ನೇರವಾಗಿ ಸಂದೇಶವನ್ನು ಕಳುಹಿಸುವ ಮೂಲಕ ಕಮ್ಮಾರನ್ ಅನ್ನು ಎರಡು ಪಟ್ಟು ದಾಟಿಸುತ್ತಾನೆ. ಇದು ದೇವನಿಗೆ ಕಮ್ಮಾರನ ಬಗ್ಗೆ ಅನುಮಾನ ಮೂಡಿಸಿತು ಮತ್ತು ರಹಸ್ಯವಾಗಿ, ತನ್ನ ಗೂಢಚಾರರ ಮೂಲಕ, ತನ್ನ ಆಪ್ತ ಸ್ನೇಹಿತ ಕಮ್ಮಾರನ್ ಅವನನ್ನು ಬಲೆಗೆ ಬೀಳಿಸಲು ಮಾಡಿದ ಸಂಚನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.
ಆಕ್ರಮಣವನ್ನು ತಡೆಗಟ್ಟಲು ಮತ್ತು ಹಣವನ್ನು ಹಸ್ತಾಂತರಿಸಲು ರಾಜನನ್ನು ನೇರವಾಗಿ ಗೌರವ ಸಲ್ಲಿಸಲು ಕೇಳಿಕೊಂಡ ಕೊಂಪನ ಸಹಾಯದಿಂದ ಕಮ್ಮಾರನ್ ಹಳೆಯ ತಂತ್ರವನ್ನು ಪುನರಾವರ್ತಿಸುತ್ತಾನೆ. ಆದಾಗ್ಯೂ, ಬಲೆಯನ್ನು ಅರ್ಥಮಾಡಿಕೊಂಡ ದೇವನ್ ಒಳಗೆ ಅಡಗಿರುವ ಸೈನಿಕರೊಂದಿಗೆ ನಗದು ಪೆಟ್ಟಿಗೆಯೊಂದಿಗೆ ಬರುತ್ತಾನೆ, ಮತ್ತು ಅವರು ಕಮ್ಮಾರನ್ ಮತ್ತು ಕೊಂಪನ್ ಮೇಲೆ ಆಶ್ಚರ್ಯದಿಂದ ದಾಳಿ ಮಾಡುತ್ತಾರೆ. ದೇವನ್ ತನ್ನ ಪಡೆಗಳಿಗೆ ಕಮ್ಮಾರನ್ ಅನ್ನು ಬಂಧಿಸಲು ಆದೇಶಿಸಿದಾಗ, ಅವನು ತಪ್ಪಿಸಿಕೊಂಡು ಕೊಂಪನ ತಂಡವನ್ನು ಸೇರಿಕೊಂಡನು.
ಥಂಪನ್ (ಉದಯನ್) ಈಗ ದೇವನ ವಿರುದ್ಧ ಅಂತಿಮ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಿದ್ದ. ಈ ಮಧ್ಯೆ, ಕಮ್ಮಾರನ ಮಗನಾದ ತನ್ನ ಆಪ್ತ ಸ್ನೇಹಿತ ಕಣ್ಣನ್ ಮೂಲಕ ರಾಜಕುಮಾರ ಚಂದ್ರನ್ ಉದಯನನ ಡಬಲ್ ಕ್ರಾಸ್ ಅನ್ನು ಕಂಡುಹಿಡಿದನು. ಕಮ್ಮಾರನ್ ಮತ್ತು ದೇವನ ನಡುವಿನ ಸಂಬಂಧವನ್ನು ಹಾಳು ಮಾಡಿದವನು ಉದಯನನೆಂದು ಅವನು ಅರ್ಥಮಾಡಿಕೊಂಡನು ಮತ್ತು ಉದಯನನನ್ನು ಸಾರ್ವಜನಿಕ ದ್ವಂದ್ವಯುದ್ಧಕ್ಕೆ ಸವಾಲು ಹಾಕಿದನು, ಅದನ್ನು ಉದಯನ್ ಸ್ವೀಕರಿಸುತ್ತಾನೆ.
ಉದಯನನೊಂದಿಗಿನ ದ್ವಂದ್ವಯುದ್ಧದಲ್ಲಿ ಭಾಗವಹಿಸದಂತೆ ರಾಣಿ ಪಾರ್ವತಿ ರಾಜಕುಮಾರ ಚಂದ್ರನನ್ನು ಕೇಳುತ್ತಾಳೆ. ಅವನು ತನ್ನ ತಾಯಿಯನ್ನು ಪ್ರಶ್ನಿಸಿದಾಗ, ಅದು ದೇವನ ಪಾಪಗಳ ಪರಿಣಾಮ ಎಂದು ಪಾರ್ವತಿ ಹೇಳುತ್ತಾಳೆ. ದ್ವಂದ್ವಯುದ್ಧದಲ್ಲಿದ್ದಾಗ ಚಂದ್ರನು ಉದಯನನಿಗೆ ಶರಣಾಗುತ್ತಾನೆ. ಹೋರಾಟವಿಲ್ಲದೆ ತನ್ನ ಮಗನ ಶರಣಾಗತಿಯನ್ನು ಕೇಳಿ ರಾಜ ದೇವನ್ ಕೋಪಗೊಂಡನು, ಆದ್ದರಿಂದ ಅವನು ಥಂಪನ (ಉದಯನ) ಅರಮನೆಗೆ ಅವನಿಗೆ ಸವಾಲು ಹಾಕಲು ಹೋದನು. ಅವನ ದ್ರೋಹದ ನಂತರ ಮೊದಲ ಬಾರಿಗೆ ದೇವನ್ ಉದಯನನನ್ನು ನೋಡಿದನು, ಅದು ಅವನನ್ನು ಕೆಳಗೆ ಬೀಳುವಂತೆ ಮಾಡಿತು.
ದೇವನ್ ಮನೆಗೆ ಹಿಂತಿರುಗುತ್ತಾನೆ, ಮತ್ತು ಚಂದ್ರನ್ ತನ್ನ ತಂದೆಯಿಂದ ಹಿಂದಿನ ಪಾಪಗಳ ಬಗ್ಗೆ ಪ್ರಶ್ನಿಸುತ್ತಾನೆ. ಪಾರ್ವತಿ ಚಂದ್ರನಿಗೆ ತನ್ನ ತಂದೆಯನ್ನು ಪ್ರಶ್ನಿಸಬಾರದೆಂದು ಹೇಳುತ್ತಾಳೆ ಮತ್ತು ಉದಯನನನ್ನು ಭೇಟಿಯಾಗಿ ದೇವನ್ ಚಂದ್ರನನ್ನು ಉದಯನನ ಮಗ ಎಂದು ತಿಳಿದಿದ್ದರೂ ಅವನನ್ನು ಬೆಳೆಸುವ ಮೂಲಕ ತನ್ನ ಪಾಪಗಳಿಗೆ ಬೆಲೆ ಕಟ್ಟಿದ್ದಾನೆ ಎಂದು ತಿಳಿಸುತ್ತಾಳೆ. ಇದು ಉದಯನನನ್ನು ತನ್ನ ಸೇಡು ತೀರಿಸಿಕೊಳ್ಳಲು ಮರೆಯುವಂತೆ ಮಾಡಿತು ಮತ್ತು ಅವನು ದೇವನನ್ನು ಕ್ಷಮಿಸುತ್ತಾನೆ. ಏತನ್ಮಧ್ಯೆ, ಕಮ್ಮಾರನ್ ಮತ್ತು ಕೊಂಪನ್ ಅರಮನೆಯ ಮೇಲೆ ದಾಳಿ ಮಾಡಿದರು. ರಾಜನು ಬಿದ್ದಿದ್ದರಿಂದ ಮತ್ತು ದಾಳಿ ಅನಿರೀಕ್ಷಿತವಾಗಿದ್ದರಿಂದ, ಕೋಲತಿರಿ ಪಡೆಗಳು ಕಮ್ಮಾರನ್ ಮತ್ತು ಕೊಂಪನ್ ದಾಳಿಕೋರರಿಂದ ಮುತ್ತಿಗೆ ಹಾಕಲ್ಪಟ್ಟವು. ಆದಾಗ್ಯೂ, ಉದಯನ ಸೈನ್ಯದ ಸಕಾಲಿಕ ಹಸ್ತಕ್ಷೇಪವು ಕಮ್ಮಾರನ್, ಕೊಂಪನ್ ಮತ್ತು ಅವನ ಎಲ್ಲಾ ಜನರನ್ನು ಕೊಂದಿತು. ಉದಯನನು ತನ್ನ ಮಲಮಗಳು ಲಾಲಿಯಾಳನ್ನು ಪಾರ್ವತಿಗೆ ಒಪ್ಪಿಸಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗುತ್ತದೆ.
==ಪಾತ್ರವರ್ಗ==
* ಉದಯನ್ ಪಾತ್ರದಲ್ಲಿ ಪ್ರೇಮ್ ನಜೀರ್ , ಥಂಪನ್ <ref>https://www.theweek.in/news/entertainment/2019/01/16/remembering-prem-nazir-malayalam-cinema-evergreeen-hero-holder-two-world-records.html</ref> ಕೋಲತಿರಿ ರಾಜನ ಎರಡನೇ ಸೋದರಳಿಯ ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ದೇವನ ಕಿರಿಯ ಸಹೋದರ ಮತ್ತು ಕ್ರಮವಾಗಿ ಚಂದ್ರನ ಜೈವಿಕ ತಂದೆ ಮತ್ತು ಲೈಲಾಳ ಮಲತಂದೆ.
* ದೇವನ ಪಾತ್ರದಲ್ಲಿ ಮಧು , <ref>https://www.thehindu.com/news/cities/Thiruvananthapuram/its-birthday-time-for-madhu-today/article25019229.ece</ref><ref>https://timesofindia.indiatimes.com/entertainment/malayalam/movies/news/mohanlal-wishes-madhu-on-his-87th-birthday/articleshow/78273884.cms</ref> ಕೋಲತಿರಿ ರಾಜನ ಹಿರಿಯ ಸೋದರಳಿಯ ಮತ್ತು ಉದಯನನ ಅಣ್ಣ. ನಂತರ ರಾಜ, ರಾಣಿ ಪಾರ್ವತಿಯ ಪತಿ ಮತ್ತು ಚಂದ್ರನ ಮಲತಂದೆ.
* ಕಮ್ಮಾರನ್ ಪಾತ್ರದಲ್ಲಿ ಮಮ್ಮುಟ್ಟಿ <ref>https://www.filmibeat.com/malayalam/news/2016/mammootty-s-tryst-with-father-roles-in-malayalam-films-the-best-5-among-the-lot-248945.html</ref> <ref>https://timesofindia.indiatimes.com/entertainment/malayalam/movies/news/four-historical-characterers-of-mammootty-that-were-memorable-and-much-loved/articleshow/77976031.cms</ref> ದೇವನ ಸ್ನೇಹಿತ, ನಂತರ ರಾಜ್ಯದ ಮಂತ್ರಿ ಮತ್ತು ಕಣ್ಣನ್ ತಂದೆ.
* ಲಕ್ಷ್ಮಿ ಪಾರ್ವತಿಯಾಗಿ, ಕೋಲತಿರಿ ರಾಜನ ಮಗಳು, ದೇವನ ಹೆಂಡತಿ ಮತ್ತು ಚಂದ್ರನ ತಾಯಿ.
* ಉದಯನ್ ಮತ್ತು ಪಾರ್ವತಿಯ ಮಗ ಮತ್ತು ಲೈಲಾಳನ್ನು ಪ್ರೀತಿಸುವ ದೇವನ್ ನ ಮಲಮಗ ರಾಜಕುಮಾರ ಚಂದ್ರನಾಗಿ ಶಂಕರ್ .
* ಪೂರ್ಣಿಮಾ ಭಾಗ್ಯರಾಜ್ ಲೈಲಾ, ಅಲಿ ರಾಜನ ಮಗಳು ಮತ್ತು ಉದಯನ್ ಅವರ ಮಲಮಗಳು
* ಕಣ್ಣನ್ ಪಾತ್ರದಲ್ಲಿ ಮೋಹನ್ ಲಾಲ್ , <ref>https://www.thenewsminute.com/article/brother-me-mammootty-wishes-mohanlal-his-birthday-emotional-video-124998</ref> <ref>https://timesofindia.indiatimes.com/entertainment/malayalam/movies/news/i-met-mohanlal-first-on-the-set-of-padayottam/articleshow/45968152.cms</ref> ಕಮ್ಮಾರನ ಮಗ ಮತ್ತು ಚಂದ್ರನ್ ಸ್ನೇಹಿತ.<ref>https://www.mathrubhumi.com/mobile/movies-music/features/mohanlal-and-mammootty-starred-25-films-malayalam-news-1.1076183</ref>
* ಪೆರುಮಾನ ಕುರುಪ್ ಆಗಿ ಎನ್.ಗೋವಿಂದನ್ ಕುಟ್ಟಿ
* ಆಯಿಷಾ ಪಾತ್ರದಲ್ಲಿ ಜಲಜ
* ಮೊಯ್ತೂಟಿಯಾಗಿ ಸತಾರ್ , ಉದಯನ್ ಸಹಾಯಕ
* ಕೋಲತಿರಿ ರಾಜನಾಗಿ ತಿಕ್ಕುರುಸ್ಸಿ ಸುಕುಮಾರನ್ ನಾಯರ್
* ಪೊಕ್ಕನ್ ಪಾತ್ರದಲ್ಲಿ ಪಪ್ಪು
* ಪಯ್ಯನಾಡನ್ ನಂಬ್ಯಾರ್, ಪಡತಾಳವನ್ ಆಗಿ ಜಿ.ಕೆ.ಪಿಳ್ಳೈ
* ಅಚ್ಚಂಕುಂಜು ಮೂಪ್ಪನ್, ಗುಲಾಮ ಹಡಗಿನ ಕ್ಯಾಪ್ಟನ್ ಆಗಿ
* ಆಳುಮೂಡನ್ ಕೋಲುಂಬನ್, ಉದಯನ ಸಹಾಯಕ
* ಚಿರುತೇವಿ ತಂಪುರತ್ತಿಯಾಗಿ ಸುಕುಮಾರಿ
* ಕೋಲತಿರಿ ರಾಜನ ಪತ್ನಿಯಾಗಿ ಮೀನಾ
* ಮರಕ್ಕರ್ ಪಾತ್ರದಲ್ಲಿ ಬಾಲನ್ ಕೆ. ನಾಯರ್
* ಕೊಂಪನ್ ಪಾತ್ರದಲ್ಲಿ ಸಿಲೋನ್ ಮನೋಹರ್
* ಪರವೂರ್ ಭರತನ್ ಮಮ್ಮುಟ್ಟಿಯಾಗಿ, ಮೊಯ್ತೂಟ್ಟಿಯ ತಂದೆ
* ಕುಂಜಾಲಿಯಾಗಿ ಕೊತ್ತುಕು ನಾನಪ್ಪನ್ , ಮರಕ್ಕರ್ ಸಹಾಯಕ
* ಗುಲಾಮ ಹಡಗಿನ ನಾಯಕ ಸಹಾಯಕನಾಗಿ ಕಡುವಾಕುಲಂ ಆಂಟನಿ
* ಗುಲಾಮ ಹುಡುಗಿಯಾಗಿ ಹಸೀನಾ ಅಮಾನ್
==ಉತ್ಪಾದನೆ==
ಪಾದಯೋಟ್ಟಂ ಒಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ನಿರ್ಮಾಣ ವೆಚ್ಚ ₹ 1 ಕೋಟಿ ಇತ್ತು, ಆಗ ಮಲಯಾಳಂ ಚಿತ್ರದ ಸರಾಸರಿ ವೆಚ್ಚ ₹ 15 ಲಕ್ಷವಾಗಿತ್ತು, ಇದು ಅಲ್ಲಿಯವರೆಗೆ ಮಾಡಿದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಪಾದಯೋಟ್ಟಂ ಚಿತ್ರ ನಿರ್ಮಾಣವಾದಾಗ ಕೇವಲ ಮೂರು ಭಾರತೀಯ ಚಲನಚಿತ್ರಗಳನ್ನು ಮಾತ್ರ 70 ಎಂಎಂಗೆ ಹೆಚ್ಚಿಸಲಾಗಿತ್ತು , ಅವೆಲ್ಲವನ್ನೂ ಲಂಡನ್ನಲ್ಲಿ ಸಂಸ್ಕರಿಸಲಾಯಿತು . ಚಿತ್ರವನ್ನು ಸಿನಿಮಾಸ್ಕೋಪ್ ಸ್ವರೂಪದಲ್ಲಿ ಛಾಯಾಚಿತ್ರ ಮಾಡಲಾಯಿತು ಮತ್ತು ನಿರ್ಮಾಣದ ನಂತರದ ಸಮಯದಲ್ಲಿ 6-ಟ್ರ್ಯಾಕ್ ಮ್ಯಾಗ್ನೆಟಿಕ್ ಸ್ಟೀರಿಯೊ ಧ್ವನಿಯೊಂದಿಗೆ 70 ಎಂಎಂ ಬ್ಲೋ-ಅಪ್ ಪ್ರಿಂಟ್ಗಳಾಗಿ ಪರಿವರ್ತಿಸಲಾಯಿತು. <ref>https://en.wikipedia.org/wiki/India_Today</ref> <ref>https://en.wikipedia.org/wiki/Padayottam_(1982_film)#cite_note-17</ref>
9s5wdtt0yo4ik0kl079d06gul3523kq
1382568
1382567
2026-08-15T03:04:19Z
Pragathi. BH
88266
1382568
wikitext
text/x-wiki
ಪಾದಯೋಟ್ಟಂ ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್ದಾರೆ.<ref>https://en.wikipedia.org/wiki/Padayottam_(1982_film)#cite_note-4</ref> <ref>https://en.wikipedia.org/wiki/Padayottam_(1982_film)#cite_note-5</ref> ಇದು ಭಾಗಶಃ ಅಲೆಕ್ಸಾಂಡ್ರೆ ಡುಮಾಸ್ ಅವರ 1844 ರ ಕಾದಂಬರಿ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋವನ್ನು ಆಧರಿಸಿದೆ, ಅವರು ಎನ್. ಗೋವಿಂದನ್ ಕುಟ್ಟಿ ಬರೆದ ಚಿತ್ರಕಥೆಯೊಂದಿಗೆ ಕಥೆಯನ್ನು ಬರೆದಿದ್ದಾರೆ . ಈ ಚಿತ್ರದಲ್ಲಿ ಪ್ರೇಮ್ ನಜೀರ್ , ಮಧು , ಲಕ್ಷ್ಮಿ , ಶಂಕರ್ , ಪೂರ್ಣಿಮಾ ಭಾಗ್ಯರಾಜ್ , ಮಮ್ಮುಟ್ಟಿ , ಮೋಹನ್ ಲಾಲ್ , ಎನ್. ಗೋವಿಂದನ್ ಕುಟ್ಟಿ ಮತ್ತು ತಿಕ್ಕುರಿಸ್ಸಿ ಸುಕುಮಾರನ್ ನಾಯರ್ ನಟಿಸಿದ್ದಾರೆ. <ref>https://en.wikipedia.org/wiki/Padayottam_(1982_film)#cite_note-6</ref>
ಕಥಾವಸ್ತು
ಕೋಲತಿರಿ ರಾಜನು ಉತ್ತರ ಕೇರಳದ ಶ್ರೀಮಂತ ಆಡಳಿತಗಾರ. ರಾಜನ ಎರಡನೇ ಸೋದರಳಿಯ ರಾಜಕುಮಾರ ಉದಯನನು, ರಾಜನ ಹಿರಿಯ ಸೋದರಳಿಯ ರಾಜಕುಮಾರ ದೇವನನಿಗಿಂತ ಹೆಚ್ಚು ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ರಾಜನು ಮಾತೃವಂಶದ ಸಂಪ್ರದಾಯಗಳಿಗೆ ಅನುಗುಣವಾಗಿ ಉದಯನನನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಹೆಸರಿಸಿದನು ಮತ್ತು ಉದಯನನನ್ನು ಆಳವಾಗಿ ಪ್ರೀತಿಸುತ್ತಿದ್ದ ತನ್ನ ಮಗಳು ರಾಜಕುಮಾರಿ ಪಾರ್ವತಿಯ ವಿವಾಹವನ್ನು ಮಾಡಿದನು. ಇದು ಪಾರ್ವತಿಯನ್ನು ರಹಸ್ಯವಾಗಿ ಮದುವೆಯಾಗಲು ಹಾತೊರೆಯುತ್ತಿದ್ದ ದೇವನ ಆಶಯಗಳನ್ನು ಹುಸಿಗೊಳಿಸಿತು .
ಮತ್ತೊಂದೆಡೆ, ಆಸ್ಥಾನದ ಇಬ್ಬರು ಗಣ್ಯರಾದ ಕಮ್ಮಾರನ್ ಮತ್ತು ಪೆರುಮನ ಕುರುಪ್ಪು ಉದಯನನ ಆರೋಹಣದಿಂದ ಅಸಮಾಧಾನಗೊಂಡರು. ದೇವನ ಹತಾಶೆಯನ್ನು ಲಾಭ ಮಾಡಿಕೊಂಡು, ಕಮ್ಮಾರನ್ ರಾಜಕುಮಾರ ದೇವನನ್ನು ರಾಜಕುಮಾರ ಉದಯನನ ವಿರುದ್ಧ ಮಾಡಿಸಿದನು. ಇದಕ್ಕಾಗಿ, ಕಮ್ಮಾರನ್ ಅನೇಕ ಹಳ್ಳಿಗಳಲ್ಲಿ ಆಗಾಗ್ಗೆ ದಾಳಿ ಮಾಡುತ್ತಿದ್ದ ಡಕಾಯಿತ ನಾಯಕ ಕೊಂಪನನ್ನು ಬಳಸಿಕೊಂಡು ರಾಜ ಕ್ಷಮೆಯನ್ನು ನೀಡಲು ಮತ್ತು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಯುವರಾಜನ ಸ್ಥಾನದಲ್ಲಿ ಅವನ ಉಪಸ್ಥಿತಿಯನ್ನು ಕೋರಿದನು. ಕಮ್ಮಾರನ್ ಮತ್ತು ಕುರುಪ್ಪು ಹಾಕಿದ ಬಲೆ ಎಂದು ತಿಳಿಯದೆ, ಉದಯನನು ಕೊಂಪನ ಶಿಬಿರಕ್ಕೆ ಓಡಿದನು, ಆದರೆ ಅವನು ಹೂಡಿದ ಬಲೆಗೆ ಬಿದ್ದನು. ಆದಾಗ್ಯೂ, ರಾಜಕುಮಾರ ಉದಯನನು ಕೋಲತಿರಿ ರಾಜನಿಗೆ ದ್ರೋಹ ಬಗೆದು ಮೊಯಿತೂತಿಯನ್ನು ಕೊಂದನೆಂಬ ಸುದ್ದಿ ದೇಶದಲ್ಲಿ ಹರಡಿತು. ಇದು ರಾಜನನ್ನು ಕೋಪಗೊಳಿಸಿತು, ಅವನು ಉದಯನನನ್ನು ದೇಶದ್ರೋಹಿ ಎಂದು ಘೋಷಿಸಿ ಮದುವೆಯನ್ನು ರದ್ದುಗೊಳಿಸಿದನು.
ಕೊಂಪನ್ ತನ್ನ ಜನರಿಗೆ ಉದಯನ್ ಅವರನ್ನು ಕೊಲ್ಲಲು ಸೂಚಿಸುತ್ತಾನೆ. ಆದಾಗ್ಯೂ, ಅವರು ಅವನನ್ನು ಕ್ರೂರ ಗುಲಾಮ ಹಡಗು ನಾಯಕ ಮೂಪ್ಪನ್ಗೆ ಗುಲಾಮನನ್ನಾಗಿ ಮಾರಲು ನಿರ್ಧರಿಸಿದರು. ಗುಲಾಮನಾಗಿದ್ದಾಗ, ಅವನು ಕುಂಜಲಿ ಎಂಬ ಮತ್ತೊಬ್ಬ ಗುಲಾಮನನ್ನು ಭೇಟಿಯಾಗುತ್ತಾನೆ, ಅವನಿಂದ ಪೆರುಮನ ಕುರುಪ್ಪು ಮತ್ತು ಕೊಂಪನ್ ಏರ್ಪಡಿಸಿದ ಪಡೆಗಳಿಂದ ಮಾರಕ್ಕರ್ನ ದೋಣಿಯಲ್ಲಿ ಕೊಲತ್ತಿರಿ ರಾಜ ಮತ್ತು ಅವನ ರಾಣಿಯ ಮರಣದ ಬಗ್ಗೆ ತಿಳಿಯುತ್ತಾನೆ. ಮಾರಕ್ಕರ್ ಕೋಲತ್ತಿರಿ ರಾಜ ಮತ್ತು ಅವನ ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಪೆರುಮನ ಕುರುಪ್ಪು ಅವನನ್ನು ಕೊಂದನು. ಆದಾಗ್ಯೂ, ವಿಶ್ವಾಸಾರ್ಹ ಗುಲಾಮ ಕುಂಜಲಿ, ತನ್ನ ಜನರ ಸಹಾಯದಿಂದ ಮರಕ್ಕರ್ನ ಮಗಳು ಲಾಲಿಯಾಳನ್ನು ರಕ್ಷಿಸಿದನು. ಆದಾಗ್ಯೂ, ಕೊಂಪನ್ನ ಜನರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ, ಅವರು ಅವನನ್ನು ಗುಲಾಮಗಿರಿಗೆ ಮಾರಿದರು. ಕುಂಜಲಿಯಿಂದ, ಉದಯನ್ ಮರಕ್ಕರ್ ಮತ್ತು ಅವನ ಮಗಳ ಸಂಪತ್ತನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ತಿಳಿದುಕೊಂಡನು. ಈ ಮಧ್ಯೆ, ರಾಜಕುಮಾರ ದೇವನ್ ರಾಜಕುಮಾರಿ ಪಾರ್ವತಿಯನ್ನು ವಿವಾಹವಾದರು ಮತ್ತು ಹೊಸ ಕೊಲತ್ತಿರಿ ರಾಜನಾದನು. ಆದಾಗ್ಯೂ, ರಾಜದಂಡ ಕಾಣೆಯಾಗಿತ್ತು.
ಕೆಲವು ವರ್ಷಗಳ ನಂತರ, ಉದಯನ್ ಮತ್ತು ಅವನ ಸಹ ಗುಲಾಮರು ಹಡಗಿನಲ್ಲಿ ದಂಗೆ ಎದ್ದರು, ಕ್ಯಾಪ್ಟನ್ ಮೂಪನ್ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿಕೊಂಡರು. ಮರಕ್ಕರ್ ಮತ್ತು ಅವನ ಮಗಳು ಲಾಲಿಯಾಳ ಕಳೆದುಹೋದ ಸಂಪತ್ತನ್ನು ಕಂಡುಕೊಂಡ ನಂತರ ಉದಯನ್ ಓಡಿಹೋಗಿ ಶ್ರೀಮಂತ ವ್ಯಾಪಾರಿ ಥಂಪನ್ ಆದರು. ಇಬ್ಬರೂ ಸೇಡು ತೀರಿಸಿಕೊಳ್ಳಲು ವೇಷ ಧರಿಸಿ ಕೋಲತಿರಿನಾಡಿಗೆ ಮರಳಲು ನಿರ್ಧರಿಸಿದರು. ಅವರು ವ್ಯಾಪಾರಿ ಥಂಪನ್ ಮತ್ತು ರಾಜಕುಮಾರಿಯಾಗಿ ತೇಲುವ ಅರಮನೆಯಲ್ಲಿ ಕೋಲತಿರಿ ರಾಜ್ಯಕ್ಕೆ ಹಿಂತಿರುಗುತ್ತಾರೆ. ವರ್ಷಗಳ ನಂತರ ಜನರು ಉದಯನ್ ನನ್ನು ಮರೆಯುವಂತೆ ಮಾಡಿದರು, ಮತ್ತು ಅವನ ಹೊಸ ಉಡುಗೆ ಮತ್ತು ಜೀವನಶೈಲಿಯಲ್ಲಿ ಥಂಪನ್ ಎಂದು ಯಾರೂ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ, ರಾಣಿ ಪಾರ್ವತಿ ಮಾತ್ರ ಅವನನ್ನು ಒಂದು ನೋಟದಲ್ಲೇ ಅರ್ಥಮಾಡಿಕೊಂಡಳು.
ರಾಜ ದೇವನ್ ಮತ್ತು ರಾಣಿ ಪಾರ್ವತಿಯ ಮಗ ರಾಜಕುಮಾರ ಚಂದ್ರನ್ ಲೈಲಾಳನ್ನು ಪ್ರೀತಿಸುತ್ತಿದ್ದನು. ಈ ಮಧ್ಯೆ, ಕೋಲತಿರಿ ರಾಜನ ರಾಜದಂಡವು ತನ್ನ ವಶದಲ್ಲಿದೆ ಎಂದು ತಿಳಿದ ನಂತರ ಥಂಪನ್ (ಉದಯನ್) ಪೆರುಮನ ಕುರುಪ್ಪುನನ್ನು ಬಲೆಗೆ ಬೀಳಿಸಲು ಒಂದು ಸಂಚು ರೂಪಿಸುತ್ತಿದ್ದನು, ರಾಜ ದೇವನ್ ಅದು ಕಾಣೆಯಾಗಿದೆ ಎಂದು ಘೋಷಿಸಿದನು. ಥಂಪನ್ (ಉದಯನ್) ಪೆರುಮನ ಕುರುಪ್ಪುವನ್ನು ಸಂಪರ್ಕಿಸಿ ತಾನು ಭಾರಿ ಬೆಲೆಗೆ ರಾಜದಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದನು, ಅದು ಕುರುಪ್ಪು ಅವರನ್ನು ಅವರ ರಹಸ್ಯ ಸ್ಥಳದಿಂದ ಹೊರಗೆ ತರಲು ಆಮಿಷವೊಡ್ಡಿತು. ಆದಾಗ್ಯೂ, ಸಾರ್ವಜನಿಕರಿಂದ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ, ರಾಜನನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ದಕ್ಕಾಗಿ ಹಳೆಯ ರಾಜನು ರಾಜದಂಡವನ್ನು ತನಗೆ ನೀಡಿದ್ದಾನೆ ಎಂದು ಅವನು ಘೋಷಿಸಿದನು ಮತ್ತು ದ್ರೋಹ ಮತ್ತು ದರೋಡೆಗೆ ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅವನು ಪ್ರಾಸಿಕ್ಯೂಟರ್ಗಳಿಗೆ ಸವಾಲು ಹಾಕಿದನು. ಈ ಕ್ಷಣದಲ್ಲಿ ಲಾಲಿಯಾ ತನ್ನ ನಿಜವಾದ ಗುರುತನ್ನು ಮರಕ್ಕರ್ನ ಉತ್ತರಾಧಿಕಾರಿ ರಾಜಕುಮಾರಿ ಲೈಲಾ ಎಂದು ಘೋಷಿಸಲು ನ್ಯಾಯಾಲಯಕ್ಕೆ ಪ್ರವೇಶಿಸಿದಳು ಮತ್ತು ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಳು. ಇದು ಪೆರುಮನ ಕುರುಪ್ಪು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು.
ಥಂಪನ (ಉದಯನ) ಎರಡನೇ ಗುರಿ ಕಮ್ಮಾರನ್. ದೇಶದ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಕೊಂಪನ್ ಹಣ ಕೇಳುತ್ತಾನೆ. ದುರುಪಯೋಗ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ರಾಜಕುಮಾರ ಚಂದ್ರನ್ ರಾಜನಿಗೆ ಭೇಟಿ ನೀಡುವ ವ್ಯಾಪಾರಿ ಥಂಪನ್ (ಉದಯನ) ನಿಂದ ಆರ್ಥಿಕ ಸಹಾಯವನ್ನು ಪಡೆಯಲು ಸಲಹೆ ನೀಡುತ್ತಾನೆ. ದೇವನ ಸೂಚನೆಯಂತೆ, ಕಮ್ಮಾರನ್ ಉದಯನನ ಅರಮನೆಗೆ ಭೇಟಿ ನೀಡಿ ತನ್ನ ನಿಜವಾದ ಗುರುತನ್ನು ಅರ್ಥಮಾಡಿಕೊಳ್ಳದೆ ಹಣಕಾಸು ಪಡೆಯಲು ಹೋಗುತ್ತಾನೆ. ಉದಯನನು ಹಣಕಾಸು ನೀಡಲು ನಿರಾಕರಿಸುತ್ತಾನೆ; ಬದಲಾಗಿ, ಕಮ್ಮಾರನ್ ರಾಜನಾದರೆ ತಾನು ಹಣಕಾಸು ಒದಗಿಸುವುದಾಗಿ ಹೇಳುತ್ತಾನೆ. ಈ ಪ್ರಸ್ತಾಪವು ಕಮ್ಮಾರನನ್ನು ದುರಾಸೆಯನ್ನಾಗಿ ಮಾಡಿತು, ಮತ್ತು ಅವನು ಉದಯನನನ್ನು ಮೊದಲು ಬಲೆಗೆ ಬೀಳಿಸಿದ ರೀತಿಯಲ್ಲಿಯೇ ದೇವನನ್ನು ಬಲೆಗೆ ಬೀಳಿಸಲು ಯೋಜನೆಯನ್ನು ರೂಪಿಸುತ್ತಾನೆ. ಈ ಮಧ್ಯೆ, ಉದಯನನು ತಾನು ಹಣಕಾಸು ನೀಡಲು ಸಿದ್ಧನಿದ್ದೇನೆ ಎಂದು ದೇವನಿಗೆ ನೇರವಾಗಿ ಸಂದೇಶವನ್ನು ಕಳುಹಿಸುವ ಮೂಲಕ ಕಮ್ಮಾರನ್ ಅನ್ನು ಎರಡು ಪಟ್ಟು ದಾಟಿಸುತ್ತಾನೆ. ಇದು ದೇವನಿಗೆ ಕಮ್ಮಾರನ ಬಗ್ಗೆ ಅನುಮಾನ ಮೂಡಿಸಿತು ಮತ್ತು ರಹಸ್ಯವಾಗಿ, ತನ್ನ ಗೂಢಚಾರರ ಮೂಲಕ, ತನ್ನ ಆಪ್ತ ಸ್ನೇಹಿತ ಕಮ್ಮಾರನ್ ಅವನನ್ನು ಬಲೆಗೆ ಬೀಳಿಸಲು ಮಾಡಿದ ಸಂಚನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.
ಆಕ್ರಮಣವನ್ನು ತಡೆಗಟ್ಟಲು ಮತ್ತು ಹಣವನ್ನು ಹಸ್ತಾಂತರಿಸಲು ರಾಜನನ್ನು ನೇರವಾಗಿ ಗೌರವ ಸಲ್ಲಿಸಲು ಕೇಳಿಕೊಂಡ ಕೊಂಪನ ಸಹಾಯದಿಂದ ಕಮ್ಮಾರನ್ ಹಳೆಯ ತಂತ್ರವನ್ನು ಪುನರಾವರ್ತಿಸುತ್ತಾನೆ. ಆದಾಗ್ಯೂ, ಬಲೆಯನ್ನು ಅರ್ಥಮಾಡಿಕೊಂಡ ದೇವನ್ ಒಳಗೆ ಅಡಗಿರುವ ಸೈನಿಕರೊಂದಿಗೆ ನಗದು ಪೆಟ್ಟಿಗೆಯೊಂದಿಗೆ ಬರುತ್ತಾನೆ, ಮತ್ತು ಅವರು ಕಮ್ಮಾರನ್ ಮತ್ತು ಕೊಂಪನ್ ಮೇಲೆ ಆಶ್ಚರ್ಯದಿಂದ ದಾಳಿ ಮಾಡುತ್ತಾರೆ. ದೇವನ್ ತನ್ನ ಪಡೆಗಳಿಗೆ ಕಮ್ಮಾರನ್ ಅನ್ನು ಬಂಧಿಸಲು ಆದೇಶಿಸಿದಾಗ, ಅವನು ತಪ್ಪಿಸಿಕೊಂಡು ಕೊಂಪನ ತಂಡವನ್ನು ಸೇರಿಕೊಂಡನು.
ಥಂಪನ್ (ಉದಯನ್) ಈಗ ದೇವನ ವಿರುದ್ಧ ಅಂತಿಮ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಿದ್ದ. ಈ ಮಧ್ಯೆ, ಕಮ್ಮಾರನ ಮಗನಾದ ತನ್ನ ಆಪ್ತ ಸ್ನೇಹಿತ ಕಣ್ಣನ್ ಮೂಲಕ ರಾಜಕುಮಾರ ಚಂದ್ರನ್ ಉದಯನನ ಡಬಲ್ ಕ್ರಾಸ್ ಅನ್ನು ಕಂಡುಹಿಡಿದನು. ಕಮ್ಮಾರನ್ ಮತ್ತು ದೇವನ ನಡುವಿನ ಸಂಬಂಧವನ್ನು ಹಾಳು ಮಾಡಿದವನು ಉದಯನನೆಂದು ಅವನು ಅರ್ಥಮಾಡಿಕೊಂಡನು ಮತ್ತು ಉದಯನನನ್ನು ಸಾರ್ವಜನಿಕ ದ್ವಂದ್ವಯುದ್ಧಕ್ಕೆ ಸವಾಲು ಹಾಕಿದನು, ಅದನ್ನು ಉದಯನ್ ಸ್ವೀಕರಿಸುತ್ತಾನೆ.
ಉದಯನನೊಂದಿಗಿನ ದ್ವಂದ್ವಯುದ್ಧದಲ್ಲಿ ಭಾಗವಹಿಸದಂತೆ ರಾಣಿ ಪಾರ್ವತಿ ರಾಜಕುಮಾರ ಚಂದ್ರನನ್ನು ಕೇಳುತ್ತಾಳೆ. ಅವನು ತನ್ನ ತಾಯಿಯನ್ನು ಪ್ರಶ್ನಿಸಿದಾಗ, ಅದು ದೇವನ ಪಾಪಗಳ ಪರಿಣಾಮ ಎಂದು ಪಾರ್ವತಿ ಹೇಳುತ್ತಾಳೆ. ದ್ವಂದ್ವಯುದ್ಧದಲ್ಲಿದ್ದಾಗ ಚಂದ್ರನು ಉದಯನನಿಗೆ ಶರಣಾಗುತ್ತಾನೆ. ಹೋರಾಟವಿಲ್ಲದೆ ತನ್ನ ಮಗನ ಶರಣಾಗತಿಯನ್ನು ಕೇಳಿ ರಾಜ ದೇವನ್ ಕೋಪಗೊಂಡನು, ಆದ್ದರಿಂದ ಅವನು ಥಂಪನ (ಉದಯನ) ಅರಮನೆಗೆ ಅವನಿಗೆ ಸವಾಲು ಹಾಕಲು ಹೋದನು. ಅವನ ದ್ರೋಹದ ನಂತರ ಮೊದಲ ಬಾರಿಗೆ ದೇವನ್ ಉದಯನನನ್ನು ನೋಡಿದನು, ಅದು ಅವನನ್ನು ಕೆಳಗೆ ಬೀಳುವಂತೆ ಮಾಡಿತು.
ದೇವನ್ ಮನೆಗೆ ಹಿಂತಿರುಗುತ್ತಾನೆ, ಮತ್ತು ಚಂದ್ರನ್ ತನ್ನ ತಂದೆಯಿಂದ ಹಿಂದಿನ ಪಾಪಗಳ ಬಗ್ಗೆ ಪ್ರಶ್ನಿಸುತ್ತಾನೆ. ಪಾರ್ವತಿ ಚಂದ್ರನಿಗೆ ತನ್ನ ತಂದೆಯನ್ನು ಪ್ರಶ್ನಿಸಬಾರದೆಂದು ಹೇಳುತ್ತಾಳೆ ಮತ್ತು ಉದಯನನನ್ನು ಭೇಟಿಯಾಗಿ ದೇವನ್ ಚಂದ್ರನನ್ನು ಉದಯನನ ಮಗ ಎಂದು ತಿಳಿದಿದ್ದರೂ ಅವನನ್ನು ಬೆಳೆಸುವ ಮೂಲಕ ತನ್ನ ಪಾಪಗಳಿಗೆ ಬೆಲೆ ಕಟ್ಟಿದ್ದಾನೆ ಎಂದು ತಿಳಿಸುತ್ತಾಳೆ. ಇದು ಉದಯನನನ್ನು ತನ್ನ ಸೇಡು ತೀರಿಸಿಕೊಳ್ಳಲು ಮರೆಯುವಂತೆ ಮಾಡಿತು ಮತ್ತು ಅವನು ದೇವನನ್ನು ಕ್ಷಮಿಸುತ್ತಾನೆ. ಏತನ್ಮಧ್ಯೆ, ಕಮ್ಮಾರನ್ ಮತ್ತು ಕೊಂಪನ್ ಅರಮನೆಯ ಮೇಲೆ ದಾಳಿ ಮಾಡಿದರು. ರಾಜನು ಬಿದ್ದಿದ್ದರಿಂದ ಮತ್ತು ದಾಳಿ ಅನಿರೀಕ್ಷಿತವಾಗಿದ್ದರಿಂದ, ಕೋಲತಿರಿ ಪಡೆಗಳು ಕಮ್ಮಾರನ್ ಮತ್ತು ಕೊಂಪನ್ ದಾಳಿಕೋರರಿಂದ ಮುತ್ತಿಗೆ ಹಾಕಲ್ಪಟ್ಟವು. ಆದಾಗ್ಯೂ, ಉದಯನ ಸೈನ್ಯದ ಸಕಾಲಿಕ ಹಸ್ತಕ್ಷೇಪವು ಕಮ್ಮಾರನ್, ಕೊಂಪನ್ ಮತ್ತು ಅವನ ಎಲ್ಲಾ ಜನರನ್ನು ಕೊಂದಿತು. ಉದಯನನು ತನ್ನ ಮಲಮಗಳು ಲಾಲಿಯಾಳನ್ನು ಪಾರ್ವತಿಗೆ ಒಪ್ಪಿಸಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗುತ್ತದೆ.
==ಪಾತ್ರವರ್ಗ==
* ಉದಯನ್ ಪಾತ್ರದಲ್ಲಿ ಪ್ರೇಮ್ ನಜೀರ್ , ಥಂಪನ್ <ref>https://www.theweek.in/news/entertainment/2019/01/16/remembering-prem-nazir-malayalam-cinema-evergreeen-hero-holder-two-world-records.html</ref> ಕೋಲತಿರಿ ರಾಜನ ಎರಡನೇ ಸೋದರಳಿಯ ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ದೇವನ ಕಿರಿಯ ಸಹೋದರ ಮತ್ತು ಕ್ರಮವಾಗಿ ಚಂದ್ರನ ಜೈವಿಕ ತಂದೆ ಮತ್ತು ಲೈಲಾಳ ಮಲತಂದೆ.
* ದೇವನ ಪಾತ್ರದಲ್ಲಿ ಮಧು , <ref>https://www.thehindu.com/news/cities/Thiruvananthapuram/its-birthday-time-for-madhu-today/article25019229.ece</ref><ref>https://timesofindia.indiatimes.com/entertainment/malayalam/movies/news/mohanlal-wishes-madhu-on-his-87th-birthday/articleshow/78273884.cms</ref> ಕೋಲತಿರಿ ರಾಜನ ಹಿರಿಯ ಸೋದರಳಿಯ ಮತ್ತು ಉದಯನನ ಅಣ್ಣ. ನಂತರ ರಾಜ, ರಾಣಿ ಪಾರ್ವತಿಯ ಪತಿ ಮತ್ತು ಚಂದ್ರನ ಮಲತಂದೆ.
* ಕಮ್ಮಾರನ್ ಪಾತ್ರದಲ್ಲಿ ಮಮ್ಮುಟ್ಟಿ <ref>https://www.filmibeat.com/malayalam/news/2016/mammootty-s-tryst-with-father-roles-in-malayalam-films-the-best-5-among-the-lot-248945.html</ref> <ref>https://timesofindia.indiatimes.com/entertainment/malayalam/movies/news/four-historical-characterers-of-mammootty-that-were-memorable-and-much-loved/articleshow/77976031.cms</ref> ದೇವನ ಸ್ನೇಹಿತ, ನಂತರ ರಾಜ್ಯದ ಮಂತ್ರಿ ಮತ್ತು ಕಣ್ಣನ್ ತಂದೆ.
* ಲಕ್ಷ್ಮಿ ಪಾರ್ವತಿಯಾಗಿ, ಕೋಲತಿರಿ ರಾಜನ ಮಗಳು, ದೇವನ ಹೆಂಡತಿ ಮತ್ತು ಚಂದ್ರನ ತಾಯಿ.
* ಉದಯನ್ ಮತ್ತು ಪಾರ್ವತಿಯ ಮಗ ಮತ್ತು ಲೈಲಾಳನ್ನು ಪ್ರೀತಿಸುವ ದೇವನ್ ನ ಮಲಮಗ ರಾಜಕುಮಾರ ಚಂದ್ರನಾಗಿ ಶಂಕರ್ .
* ಪೂರ್ಣಿಮಾ ಭಾಗ್ಯರಾಜ್ ಲೈಲಾ, ಅಲಿ ರಾಜನ ಮಗಳು ಮತ್ತು ಉದಯನ್ ಅವರ ಮಲಮಗಳು
* ಕಣ್ಣನ್ ಪಾತ್ರದಲ್ಲಿ ಮೋಹನ್ ಲಾಲ್ , <ref>https://www.thenewsminute.com/article/brother-me-mammootty-wishes-mohanlal-his-birthday-emotional-video-124998</ref> <ref>https://timesofindia.indiatimes.com/entertainment/malayalam/movies/news/i-met-mohanlal-first-on-the-set-of-padayottam/articleshow/45968152.cms</ref> ಕಮ್ಮಾರನ ಮಗ ಮತ್ತು ಚಂದ್ರನ್ ಸ್ನೇಹಿತ.<ref>https://www.mathrubhumi.com/mobile/movies-music/features/mohanlal-and-mammootty-starred-25-films-malayalam-news-1.1076183</ref>
* ಪೆರುಮಾನ ಕುರುಪ್ ಆಗಿ ಎನ್.ಗೋವಿಂದನ್ ಕುಟ್ಟಿ
* ಆಯಿಷಾ ಪಾತ್ರದಲ್ಲಿ ಜಲಜ
* ಮೊಯ್ತೂಟಿಯಾಗಿ ಸತಾರ್ , ಉದಯನ್ ಸಹಾಯಕ
* ಕೋಲತಿರಿ ರಾಜನಾಗಿ ತಿಕ್ಕುರುಸ್ಸಿ ಸುಕುಮಾರನ್ ನಾಯರ್
* ಪೊಕ್ಕನ್ ಪಾತ್ರದಲ್ಲಿ ಪಪ್ಪು
* ಪಯ್ಯನಾಡನ್ ನಂಬ್ಯಾರ್, ಪಡತಾಳವನ್ ಆಗಿ ಜಿ.ಕೆ.ಪಿಳ್ಳೈ
* ಅಚ್ಚಂಕುಂಜು ಮೂಪ್ಪನ್, ಗುಲಾಮ ಹಡಗಿನ ಕ್ಯಾಪ್ಟನ್ ಆಗಿ
* ಆಳುಮೂಡನ್ ಕೋಲುಂಬನ್, ಉದಯನ ಸಹಾಯಕ
* ಚಿರುತೇವಿ ತಂಪುರತ್ತಿಯಾಗಿ ಸುಕುಮಾರಿ
* ಕೋಲತಿರಿ ರಾಜನ ಪತ್ನಿಯಾಗಿ ಮೀನಾ
* ಮರಕ್ಕರ್ ಪಾತ್ರದಲ್ಲಿ ಬಾಲನ್ ಕೆ. ನಾಯರ್
* ಕೊಂಪನ್ ಪಾತ್ರದಲ್ಲಿ ಸಿಲೋನ್ ಮನೋಹರ್
* ಪರವೂರ್ ಭರತನ್ ಮಮ್ಮುಟ್ಟಿಯಾಗಿ, ಮೊಯ್ತೂಟ್ಟಿಯ ತಂದೆ
* ಕುಂಜಾಲಿಯಾಗಿ ಕೊತ್ತುಕು ನಾನಪ್ಪನ್ , ಮರಕ್ಕರ್ ಸಹಾಯಕ
* ಗುಲಾಮ ಹಡಗಿನ ನಾಯಕ ಸಹಾಯಕನಾಗಿ ಕಡುವಾಕುಲಂ ಆಂಟನಿ
* ಗುಲಾಮ ಹುಡುಗಿಯಾಗಿ ಹಸೀನಾ ಅಮಾನ್
==ಉತ್ಪಾದನೆ==
ಪಾದಯೋಟ್ಟಂ ಒಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ನಿರ್ಮಾಣ ವೆಚ್ಚ ₹ 1 ಕೋಟಿ ಇತ್ತು, ಆಗ ಮಲಯಾಳಂ ಚಿತ್ರದ ಸರಾಸರಿ ವೆಚ್ಚ ₹ 15 ಲಕ್ಷವಾಗಿತ್ತು, ಇದು ಅಲ್ಲಿಯವರೆಗೆ ಮಾಡಿದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಪಾದಯೋಟ್ಟಂ ಚಿತ್ರ ನಿರ್ಮಾಣವಾದಾಗ ಕೇವಲ ಮೂರು ಭಾರತೀಯ ಚಲನಚಿತ್ರಗಳನ್ನು ಮಾತ್ರ 70 ಎಂಎಂಗೆ ಹೆಚ್ಚಿಸಲಾಗಿತ್ತು , ಅವೆಲ್ಲವನ್ನೂ ಲಂಡನ್ನಲ್ಲಿ ಸಂಸ್ಕರಿಸಲಾಯಿತು . ಚಿತ್ರವನ್ನು ಸಿನಿಮಾಸ್ಕೋಪ್ ಸ್ವರೂಪದಲ್ಲಿ ಛಾಯಾಚಿತ್ರ ಮಾಡಲಾಯಿತು ಮತ್ತು ನಿರ್ಮಾಣದ ನಂತರದ ಸಮಯದಲ್ಲಿ 6-ಟ್ರ್ಯಾಕ್ ಮ್ಯಾಗ್ನೆಟಿಕ್ ಸ್ಟೀರಿಯೊ ಧ್ವನಿಯೊಂದಿಗೆ 70 ಎಂಎಂ ಬ್ಲೋ-ಅಪ್ ಪ್ರಿಂಟ್ಗಳಾಗಿ ಪರಿವರ್ತಿಸಲಾಯಿತು. <ref>https://en.wikipedia.org/wiki/India_Today</ref> <ref>https://en.wikipedia.org/wiki/Padayottam_(1982_film)#cite_note-17</ref>
==ಆರತಕ್ಷತೆ==
ಈ ಚಿತ್ರವು ಸೆಪ್ಟೆಂಬರ್ 1, 1982 ರಂದು ಕೇರಳದ ಓಣಂ ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಆಗಿತ್ತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು. ಆದಾಗ್ಯೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಈ ಚಿತ್ರವು ಲಾಭದಾಯಕ ಉದ್ಯಮವಾಗಿರಲಿಲ್ಲ.
==ಉಲ್ಲೇಖಗಳು==
ds8pgkfio5kmux0k9fs98ibmclx79ha
1382570
1382568
2026-08-15T03:06:57Z
Pragathi. BH
88266
1382570
wikitext
text/x-wiki
{{Short description|1982 Indian epic period drama film}}
{{About||the 2018 film|Padayottam (2018 film)}}
{{Use dmy dates|date=October 2015}}
{{Use Indian English|date=October 2015}}
{{Infobox film
| name = Padayottam
| image = Padayottam (1982 film).jpg
| caption = Poster
| director = [[Jijo Punnoose]]
| producer = Navodaya (a partnership concern)
| screenplay = [[N. Govindan Kutty]]
| based_on = {{Based on|''[[The Count of Monte Cristo]]''|[[Alexandre Dumas]]}}
| starring = {{Plainlist|
* [[Prem Nazir]]
* [[Madhu (actor)|Madhu]]
* [[Lakshmi (actress)|Lakshmi]]
* [[Shankar Panikkar|Shankar]]
* [[Poornima Bhagyaraj]]
* [[Mammootty]]
* [[Mohanlal]]
}}
| narrator =
| music = Guna Singh
| cinematography = {{Unbulleted_list|[[Ramachandra Babu]]<ref>https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html {{Webarchive|url=https://web.archive.org/web/20210924053605/https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html |date=24 September 2021 }}<br /></ref>|[[J. Williams (cinematographer)|J. Williams]]<br>{{small|(Additional photography)<!--Credited in the film-->}}}}
| editing = T. R. Shekhar<ref>{{Cite web|url=https://www.cinestaan.com/articles/2018/mar/22/11959/editor-of-india-s-first-3d-film-tr-sekhar-dies-at-81/amp|title = Editor of India's first 3D film, TR Sekhar, dies at 81}}</ref>
| studio = Navodaya (a partnership concern)
| distributor = Navodaya Release
| released = {{Film date|1982|08|06|df=yes}}
| runtime = 178 minutes
| country = [[India]]
| language = [[Malayalam]]
| budget = {{currency|1|INR}} crore <ref>{{Cite web |url=https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |title=Padayottam set to be the biggest thing in films in south India |date=16 October 2013 |access-date=24 December 2022 |archive-date=24 December 2022 |archive-url=https://web.archive.org/web/20221224140458/https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |url-status=live }}</ref>
| gross =
}}
'''ಪಾದಯೋಟ್ಟಂ''' ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್ದಾರೆ.<ref>https://en.wikipedia.org/wiki/Padayottam_(1982_film)#cite_note-4</ref> <ref>https://en.wikipedia.org/wiki/Padayottam_(1982_film)#cite_note-5</ref> ಇದು ಭಾಗಶಃ ಅಲೆಕ್ಸಾಂಡ್ರೆ ಡುಮಾಸ್ ಅವರ 1844 ರ ಕಾದಂಬರಿ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋವನ್ನು ಆಧರಿಸಿದೆ, ಅವರು ಎನ್. ಗೋವಿಂದನ್ ಕುಟ್ಟಿ ಬರೆದ ಚಿತ್ರಕಥೆಯೊಂದಿಗೆ ಕಥೆಯನ್ನು ಬರೆದಿದ್ದಾರೆ . ಈ ಚಿತ್ರದಲ್ಲಿ ಪ್ರೇಮ್ ನಜೀರ್ , ಮಧು , ಲಕ್ಷ್ಮಿ , ಶಂಕರ್ , ಪೂರ್ಣಿಮಾ ಭಾಗ್ಯರಾಜ್ , [[ಮಮ್ಮುಟ್ಟಿ]] , [[ಮೋಹನ್ ಲಾಲ್]] , ಎನ್. ಗೋವಿಂದನ್ ಕುಟ್ಟಿ ಮತ್ತು ತಿಕ್ಕುರಿಸ್ಸಿ ಸುಕುಮಾರನ್ ನಾಯರ್ ನಟಿಸಿದ್ದಾರೆ. <ref>https://en.wikipedia.org/wiki/Padayottam_(1982_film)#cite_note-6</ref>
ಕಥಾವಸ್ತು
ಕೋಲತಿರಿ ರಾಜನು ಉತ್ತರ ಕೇರಳದ ಶ್ರೀಮಂತ ಆಡಳಿತಗಾರ. ರಾಜನ ಎರಡನೇ ಸೋದರಳಿಯ ರಾಜಕುಮಾರ ಉದಯನನು, ರಾಜನ ಹಿರಿಯ ಸೋದರಳಿಯ ರಾಜಕುಮಾರ ದೇವನನಿಗಿಂತ ಹೆಚ್ಚು ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ರಾಜನು ಮಾತೃವಂಶದ ಸಂಪ್ರದಾಯಗಳಿಗೆ ಅನುಗುಣವಾಗಿ ಉದಯನನನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಹೆಸರಿಸಿದನು ಮತ್ತು ಉದಯನನನ್ನು ಆಳವಾಗಿ ಪ್ರೀತಿಸುತ್ತಿದ್ದ ತನ್ನ ಮಗಳು ರಾಜಕುಮಾರಿ ಪಾರ್ವತಿಯ ವಿವಾಹವನ್ನು ಮಾಡಿದನು. ಇದು ಪಾರ್ವತಿಯನ್ನು ರಹಸ್ಯವಾಗಿ ಮದುವೆಯಾಗಲು ಹಾತೊರೆಯುತ್ತಿದ್ದ ದೇವನ ಆಶಯಗಳನ್ನು ಹುಸಿಗೊಳಿಸಿತು .
ಮತ್ತೊಂದೆಡೆ, ಆಸ್ಥಾನದ ಇಬ್ಬರು ಗಣ್ಯರಾದ ಕಮ್ಮಾರನ್ ಮತ್ತು ಪೆರುಮನ ಕುರುಪ್ಪು ಉದಯನನ ಆರೋಹಣದಿಂದ ಅಸಮಾಧಾನಗೊಂಡರು. ದೇವನ ಹತಾಶೆಯನ್ನು ಲಾಭ ಮಾಡಿಕೊಂಡು, ಕಮ್ಮಾರನ್ ರಾಜಕುಮಾರ ದೇವನನ್ನು ರಾಜಕುಮಾರ ಉದಯನನ ವಿರುದ್ಧ ಮಾಡಿಸಿದನು. ಇದಕ್ಕಾಗಿ, ಕಮ್ಮಾರನ್ ಅನೇಕ ಹಳ್ಳಿಗಳಲ್ಲಿ ಆಗಾಗ್ಗೆ ದಾಳಿ ಮಾಡುತ್ತಿದ್ದ ಡಕಾಯಿತ ನಾಯಕ ಕೊಂಪನನ್ನು ಬಳಸಿಕೊಂಡು ರಾಜ ಕ್ಷಮೆಯನ್ನು ನೀಡಲು ಮತ್ತು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಯುವರಾಜನ ಸ್ಥಾನದಲ್ಲಿ ಅವನ ಉಪಸ್ಥಿತಿಯನ್ನು ಕೋರಿದನು. ಕಮ್ಮಾರನ್ ಮತ್ತು ಕುರುಪ್ಪು ಹಾಕಿದ ಬಲೆ ಎಂದು ತಿಳಿಯದೆ, ಉದಯನನು ಕೊಂಪನ ಶಿಬಿರಕ್ಕೆ ಓಡಿದನು, ಆದರೆ ಅವನು ಹೂಡಿದ ಬಲೆಗೆ ಬಿದ್ದನು. ಆದಾಗ್ಯೂ, ರಾಜಕುಮಾರ ಉದಯನನು ಕೋಲತಿರಿ ರಾಜನಿಗೆ ದ್ರೋಹ ಬಗೆದು ಮೊಯಿತೂತಿಯನ್ನು ಕೊಂದನೆಂಬ ಸುದ್ದಿ ದೇಶದಲ್ಲಿ ಹರಡಿತು. ಇದು ರಾಜನನ್ನು ಕೋಪಗೊಳಿಸಿತು, ಅವನು ಉದಯನನನ್ನು ದೇಶದ್ರೋಹಿ ಎಂದು ಘೋಷಿಸಿ ಮದುವೆಯನ್ನು ರದ್ದುಗೊಳಿಸಿದನು.
ಕೊಂಪನ್ ತನ್ನ ಜನರಿಗೆ ಉದಯನ್ ಅವರನ್ನು ಕೊಲ್ಲಲು ಸೂಚಿಸುತ್ತಾನೆ. ಆದಾಗ್ಯೂ, ಅವರು ಅವನನ್ನು ಕ್ರೂರ ಗುಲಾಮ ಹಡಗು ನಾಯಕ ಮೂಪ್ಪನ್ಗೆ ಗುಲಾಮನನ್ನಾಗಿ ಮಾರಲು ನಿರ್ಧರಿಸಿದರು. ಗುಲಾಮನಾಗಿದ್ದಾಗ, ಅವನು ಕುಂಜಲಿ ಎಂಬ ಮತ್ತೊಬ್ಬ ಗುಲಾಮನನ್ನು ಭೇಟಿಯಾಗುತ್ತಾನೆ, ಅವನಿಂದ ಪೆರುಮನ ಕುರುಪ್ಪು ಮತ್ತು ಕೊಂಪನ್ ಏರ್ಪಡಿಸಿದ ಪಡೆಗಳಿಂದ ಮಾರಕ್ಕರ್ನ ದೋಣಿಯಲ್ಲಿ ಕೊಲತ್ತಿರಿ ರಾಜ ಮತ್ತು ಅವನ ರಾಣಿಯ ಮರಣದ ಬಗ್ಗೆ ತಿಳಿಯುತ್ತಾನೆ. ಮಾರಕ್ಕರ್ ಕೋಲತ್ತಿರಿ ರಾಜ ಮತ್ತು ಅವನ ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಪೆರುಮನ ಕುರುಪ್ಪು ಅವನನ್ನು ಕೊಂದನು. ಆದಾಗ್ಯೂ, ವಿಶ್ವಾಸಾರ್ಹ ಗುಲಾಮ ಕುಂಜಲಿ, ತನ್ನ ಜನರ ಸಹಾಯದಿಂದ ಮರಕ್ಕರ್ನ ಮಗಳು ಲಾಲಿಯಾಳನ್ನು ರಕ್ಷಿಸಿದನು. ಆದಾಗ್ಯೂ, ಕೊಂಪನ್ನ ಜನರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ, ಅವರು ಅವನನ್ನು ಗುಲಾಮಗಿರಿಗೆ ಮಾರಿದರು. ಕುಂಜಲಿಯಿಂದ, ಉದಯನ್ ಮರಕ್ಕರ್ ಮತ್ತು ಅವನ ಮಗಳ ಸಂಪತ್ತನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ತಿಳಿದುಕೊಂಡನು. ಈ ಮಧ್ಯೆ, ರಾಜಕುಮಾರ ದೇವನ್ ರಾಜಕುಮಾರಿ ಪಾರ್ವತಿಯನ್ನು ವಿವಾಹವಾದರು ಮತ್ತು ಹೊಸ ಕೊಲತ್ತಿರಿ ರಾಜನಾದನು. ಆದಾಗ್ಯೂ, ರಾಜದಂಡ ಕಾಣೆಯಾಗಿತ್ತು.
ಕೆಲವು ವರ್ಷಗಳ ನಂತರ, ಉದಯನ್ ಮತ್ತು ಅವನ ಸಹ ಗುಲಾಮರು ಹಡಗಿನಲ್ಲಿ ದಂಗೆ ಎದ್ದರು, ಕ್ಯಾಪ್ಟನ್ ಮೂಪನ್ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿಕೊಂಡರು. ಮರಕ್ಕರ್ ಮತ್ತು ಅವನ ಮಗಳು ಲಾಲಿಯಾಳ ಕಳೆದುಹೋದ ಸಂಪತ್ತನ್ನು ಕಂಡುಕೊಂಡ ನಂತರ ಉದಯನ್ ಓಡಿಹೋಗಿ ಶ್ರೀಮಂತ ವ್ಯಾಪಾರಿ ಥಂಪನ್ ಆದರು. ಇಬ್ಬರೂ ಸೇಡು ತೀರಿಸಿಕೊಳ್ಳಲು ವೇಷ ಧರಿಸಿ ಕೋಲತಿರಿನಾಡಿಗೆ ಮರಳಲು ನಿರ್ಧರಿಸಿದರು. ಅವರು ವ್ಯಾಪಾರಿ ಥಂಪನ್ ಮತ್ತು ರಾಜಕುಮಾರಿಯಾಗಿ ತೇಲುವ ಅರಮನೆಯಲ್ಲಿ ಕೋಲತಿರಿ ರಾಜ್ಯಕ್ಕೆ ಹಿಂತಿರುಗುತ್ತಾರೆ. ವರ್ಷಗಳ ನಂತರ ಜನರು ಉದಯನ್ ನನ್ನು ಮರೆಯುವಂತೆ ಮಾಡಿದರು, ಮತ್ತು ಅವನ ಹೊಸ ಉಡುಗೆ ಮತ್ತು ಜೀವನಶೈಲಿಯಲ್ಲಿ ಥಂಪನ್ ಎಂದು ಯಾರೂ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ, ರಾಣಿ ಪಾರ್ವತಿ ಮಾತ್ರ ಅವನನ್ನು ಒಂದು ನೋಟದಲ್ಲೇ ಅರ್ಥಮಾಡಿಕೊಂಡಳು.
ರಾಜ ದೇವನ್ ಮತ್ತು ರಾಣಿ ಪಾರ್ವತಿಯ ಮಗ ರಾಜಕುಮಾರ ಚಂದ್ರನ್ ಲೈಲಾಳನ್ನು ಪ್ರೀತಿಸುತ್ತಿದ್ದನು. ಈ ಮಧ್ಯೆ, ಕೋಲತಿರಿ ರಾಜನ ರಾಜದಂಡವು ತನ್ನ ವಶದಲ್ಲಿದೆ ಎಂದು ತಿಳಿದ ನಂತರ ಥಂಪನ್ (ಉದಯನ್) ಪೆರುಮನ ಕುರುಪ್ಪುನನ್ನು ಬಲೆಗೆ ಬೀಳಿಸಲು ಒಂದು ಸಂಚು ರೂಪಿಸುತ್ತಿದ್ದನು, ರಾಜ ದೇವನ್ ಅದು ಕಾಣೆಯಾಗಿದೆ ಎಂದು ಘೋಷಿಸಿದನು. ಥಂಪನ್ (ಉದಯನ್) ಪೆರುಮನ ಕುರುಪ್ಪುವನ್ನು ಸಂಪರ್ಕಿಸಿ ತಾನು ಭಾರಿ ಬೆಲೆಗೆ ರಾಜದಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದನು, ಅದು ಕುರುಪ್ಪು ಅವರನ್ನು ಅವರ ರಹಸ್ಯ ಸ್ಥಳದಿಂದ ಹೊರಗೆ ತರಲು ಆಮಿಷವೊಡ್ಡಿತು. ಆದಾಗ್ಯೂ, ಸಾರ್ವಜನಿಕರಿಂದ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ, ರಾಜನನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ದಕ್ಕಾಗಿ ಹಳೆಯ ರಾಜನು ರಾಜದಂಡವನ್ನು ತನಗೆ ನೀಡಿದ್ದಾನೆ ಎಂದು ಅವನು ಘೋಷಿಸಿದನು ಮತ್ತು ದ್ರೋಹ ಮತ್ತು ದರೋಡೆಗೆ ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅವನು ಪ್ರಾಸಿಕ್ಯೂಟರ್ಗಳಿಗೆ ಸವಾಲು ಹಾಕಿದನು. ಈ ಕ್ಷಣದಲ್ಲಿ ಲಾಲಿಯಾ ತನ್ನ ನಿಜವಾದ ಗುರುತನ್ನು ಮರಕ್ಕರ್ನ ಉತ್ತರಾಧಿಕಾರಿ ರಾಜಕುಮಾರಿ ಲೈಲಾ ಎಂದು ಘೋಷಿಸಲು ನ್ಯಾಯಾಲಯಕ್ಕೆ ಪ್ರವೇಶಿಸಿದಳು ಮತ್ತು ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಳು. ಇದು ಪೆರುಮನ ಕುರುಪ್ಪು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು.
ಥಂಪನ (ಉದಯನ) ಎರಡನೇ ಗುರಿ ಕಮ್ಮಾರನ್. ದೇಶದ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಕೊಂಪನ್ ಹಣ ಕೇಳುತ್ತಾನೆ. ದುರುಪಯೋಗ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ರಾಜಕುಮಾರ ಚಂದ್ರನ್ ರಾಜನಿಗೆ ಭೇಟಿ ನೀಡುವ ವ್ಯಾಪಾರಿ ಥಂಪನ್ (ಉದಯನ) ನಿಂದ ಆರ್ಥಿಕ ಸಹಾಯವನ್ನು ಪಡೆಯಲು ಸಲಹೆ ನೀಡುತ್ತಾನೆ. ದೇವನ ಸೂಚನೆಯಂತೆ, ಕಮ್ಮಾರನ್ ಉದಯನನ ಅರಮನೆಗೆ ಭೇಟಿ ನೀಡಿ ತನ್ನ ನಿಜವಾದ ಗುರುತನ್ನು ಅರ್ಥಮಾಡಿಕೊಳ್ಳದೆ ಹಣಕಾಸು ಪಡೆಯಲು ಹೋಗುತ್ತಾನೆ. ಉದಯನನು ಹಣಕಾಸು ನೀಡಲು ನಿರಾಕರಿಸುತ್ತಾನೆ; ಬದಲಾಗಿ, ಕಮ್ಮಾರನ್ ರಾಜನಾದರೆ ತಾನು ಹಣಕಾಸು ಒದಗಿಸುವುದಾಗಿ ಹೇಳುತ್ತಾನೆ. ಈ ಪ್ರಸ್ತಾಪವು ಕಮ್ಮಾರನನ್ನು ದುರಾಸೆಯನ್ನಾಗಿ ಮಾಡಿತು, ಮತ್ತು ಅವನು ಉದಯನನನ್ನು ಮೊದಲು ಬಲೆಗೆ ಬೀಳಿಸಿದ ರೀತಿಯಲ್ಲಿಯೇ ದೇವನನ್ನು ಬಲೆಗೆ ಬೀಳಿಸಲು ಯೋಜನೆಯನ್ನು ರೂಪಿಸುತ್ತಾನೆ. ಈ ಮಧ್ಯೆ, ಉದಯನನು ತಾನು ಹಣಕಾಸು ನೀಡಲು ಸಿದ್ಧನಿದ್ದೇನೆ ಎಂದು ದೇವನಿಗೆ ನೇರವಾಗಿ ಸಂದೇಶವನ್ನು ಕಳುಹಿಸುವ ಮೂಲಕ ಕಮ್ಮಾರನ್ ಅನ್ನು ಎರಡು ಪಟ್ಟು ದಾಟಿಸುತ್ತಾನೆ. ಇದು ದೇವನಿಗೆ ಕಮ್ಮಾರನ ಬಗ್ಗೆ ಅನುಮಾನ ಮೂಡಿಸಿತು ಮತ್ತು ರಹಸ್ಯವಾಗಿ, ತನ್ನ ಗೂಢಚಾರರ ಮೂಲಕ, ತನ್ನ ಆಪ್ತ ಸ್ನೇಹಿತ ಕಮ್ಮಾರನ್ ಅವನನ್ನು ಬಲೆಗೆ ಬೀಳಿಸಲು ಮಾಡಿದ ಸಂಚನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.
ಆಕ್ರಮಣವನ್ನು ತಡೆಗಟ್ಟಲು ಮತ್ತು ಹಣವನ್ನು ಹಸ್ತಾಂತರಿಸಲು ರಾಜನನ್ನು ನೇರವಾಗಿ ಗೌರವ ಸಲ್ಲಿಸಲು ಕೇಳಿಕೊಂಡ ಕೊಂಪನ ಸಹಾಯದಿಂದ ಕಮ್ಮಾರನ್ ಹಳೆಯ ತಂತ್ರವನ್ನು ಪುನರಾವರ್ತಿಸುತ್ತಾನೆ. ಆದಾಗ್ಯೂ, ಬಲೆಯನ್ನು ಅರ್ಥಮಾಡಿಕೊಂಡ ದೇವನ್ ಒಳಗೆ ಅಡಗಿರುವ ಸೈನಿಕರೊಂದಿಗೆ ನಗದು ಪೆಟ್ಟಿಗೆಯೊಂದಿಗೆ ಬರುತ್ತಾನೆ, ಮತ್ತು ಅವರು ಕಮ್ಮಾರನ್ ಮತ್ತು ಕೊಂಪನ್ ಮೇಲೆ ಆಶ್ಚರ್ಯದಿಂದ ದಾಳಿ ಮಾಡುತ್ತಾರೆ. ದೇವನ್ ತನ್ನ ಪಡೆಗಳಿಗೆ ಕಮ್ಮಾರನ್ ಅನ್ನು ಬಂಧಿಸಲು ಆದೇಶಿಸಿದಾಗ, ಅವನು ತಪ್ಪಿಸಿಕೊಂಡು ಕೊಂಪನ ತಂಡವನ್ನು ಸೇರಿಕೊಂಡನು.
ಥಂಪನ್ (ಉದಯನ್) ಈಗ ದೇವನ ವಿರುದ್ಧ ಅಂತಿಮ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಿದ್ದ. ಈ ಮಧ್ಯೆ, ಕಮ್ಮಾರನ ಮಗನಾದ ತನ್ನ ಆಪ್ತ ಸ್ನೇಹಿತ ಕಣ್ಣನ್ ಮೂಲಕ ರಾಜಕುಮಾರ ಚಂದ್ರನ್ ಉದಯನನ ಡಬಲ್ ಕ್ರಾಸ್ ಅನ್ನು ಕಂಡುಹಿಡಿದನು. ಕಮ್ಮಾರನ್ ಮತ್ತು ದೇವನ ನಡುವಿನ ಸಂಬಂಧವನ್ನು ಹಾಳು ಮಾಡಿದವನು ಉದಯನನೆಂದು ಅವನು ಅರ್ಥಮಾಡಿಕೊಂಡನು ಮತ್ತು ಉದಯನನನ್ನು ಸಾರ್ವಜನಿಕ ದ್ವಂದ್ವಯುದ್ಧಕ್ಕೆ ಸವಾಲು ಹಾಕಿದನು, ಅದನ್ನು ಉದಯನ್ ಸ್ವೀಕರಿಸುತ್ತಾನೆ.
ಉದಯನನೊಂದಿಗಿನ ದ್ವಂದ್ವಯುದ್ಧದಲ್ಲಿ ಭಾಗವಹಿಸದಂತೆ ರಾಣಿ ಪಾರ್ವತಿ ರಾಜಕುಮಾರ ಚಂದ್ರನನ್ನು ಕೇಳುತ್ತಾಳೆ. ಅವನು ತನ್ನ ತಾಯಿಯನ್ನು ಪ್ರಶ್ನಿಸಿದಾಗ, ಅದು ದೇವನ ಪಾಪಗಳ ಪರಿಣಾಮ ಎಂದು ಪಾರ್ವತಿ ಹೇಳುತ್ತಾಳೆ. ದ್ವಂದ್ವಯುದ್ಧದಲ್ಲಿದ್ದಾಗ ಚಂದ್ರನು ಉದಯನನಿಗೆ ಶರಣಾಗುತ್ತಾನೆ. ಹೋರಾಟವಿಲ್ಲದೆ ತನ್ನ ಮಗನ ಶರಣಾಗತಿಯನ್ನು ಕೇಳಿ ರಾಜ ದೇವನ್ ಕೋಪಗೊಂಡನು, ಆದ್ದರಿಂದ ಅವನು ಥಂಪನ (ಉದಯನ) ಅರಮನೆಗೆ ಅವನಿಗೆ ಸವಾಲು ಹಾಕಲು ಹೋದನು. ಅವನ ದ್ರೋಹದ ನಂತರ ಮೊದಲ ಬಾರಿಗೆ ದೇವನ್ ಉದಯನನನ್ನು ನೋಡಿದನು, ಅದು ಅವನನ್ನು ಕೆಳಗೆ ಬೀಳುವಂತೆ ಮಾಡಿತು.
ದೇವನ್ ಮನೆಗೆ ಹಿಂತಿರುಗುತ್ತಾನೆ, ಮತ್ತು ಚಂದ್ರನ್ ತನ್ನ ತಂದೆಯಿಂದ ಹಿಂದಿನ ಪಾಪಗಳ ಬಗ್ಗೆ ಪ್ರಶ್ನಿಸುತ್ತಾನೆ. ಪಾರ್ವತಿ ಚಂದ್ರನಿಗೆ ತನ್ನ ತಂದೆಯನ್ನು ಪ್ರಶ್ನಿಸಬಾರದೆಂದು ಹೇಳುತ್ತಾಳೆ ಮತ್ತು ಉದಯನನನ್ನು ಭೇಟಿಯಾಗಿ ದೇವನ್ ಚಂದ್ರನನ್ನು ಉದಯನನ ಮಗ ಎಂದು ತಿಳಿದಿದ್ದರೂ ಅವನನ್ನು ಬೆಳೆಸುವ ಮೂಲಕ ತನ್ನ ಪಾಪಗಳಿಗೆ ಬೆಲೆ ಕಟ್ಟಿದ್ದಾನೆ ಎಂದು ತಿಳಿಸುತ್ತಾಳೆ. ಇದು ಉದಯನನನ್ನು ತನ್ನ ಸೇಡು ತೀರಿಸಿಕೊಳ್ಳಲು ಮರೆಯುವಂತೆ ಮಾಡಿತು ಮತ್ತು ಅವನು ದೇವನನ್ನು ಕ್ಷಮಿಸುತ್ತಾನೆ. ಏತನ್ಮಧ್ಯೆ, ಕಮ್ಮಾರನ್ ಮತ್ತು ಕೊಂಪನ್ ಅರಮನೆಯ ಮೇಲೆ ದಾಳಿ ಮಾಡಿದರು. ರಾಜನು ಬಿದ್ದಿದ್ದರಿಂದ ಮತ್ತು ದಾಳಿ ಅನಿರೀಕ್ಷಿತವಾಗಿದ್ದರಿಂದ, ಕೋಲತಿರಿ ಪಡೆಗಳು ಕಮ್ಮಾರನ್ ಮತ್ತು ಕೊಂಪನ್ ದಾಳಿಕೋರರಿಂದ ಮುತ್ತಿಗೆ ಹಾಕಲ್ಪಟ್ಟವು. ಆದಾಗ್ಯೂ, ಉದಯನ ಸೈನ್ಯದ ಸಕಾಲಿಕ ಹಸ್ತಕ್ಷೇಪವು ಕಮ್ಮಾರನ್, ಕೊಂಪನ್ ಮತ್ತು ಅವನ ಎಲ್ಲಾ ಜನರನ್ನು ಕೊಂದಿತು. ಉದಯನನು ತನ್ನ ಮಲಮಗಳು ಲಾಲಿಯಾಳನ್ನು ಪಾರ್ವತಿಗೆ ಒಪ್ಪಿಸಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗುತ್ತದೆ.
==ಪಾತ್ರವರ್ಗ==
* ಉದಯನ್ ಪಾತ್ರದಲ್ಲಿ ಪ್ರೇಮ್ ನಜೀರ್ , ಥಂಪನ್ <ref>https://www.theweek.in/news/entertainment/2019/01/16/remembering-prem-nazir-malayalam-cinema-evergreeen-hero-holder-two-world-records.html</ref> ಕೋಲತಿರಿ ರಾಜನ ಎರಡನೇ ಸೋದರಳಿಯ ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ದೇವನ ಕಿರಿಯ ಸಹೋದರ ಮತ್ತು ಕ್ರಮವಾಗಿ ಚಂದ್ರನ ಜೈವಿಕ ತಂದೆ ಮತ್ತು ಲೈಲಾಳ ಮಲತಂದೆ.
* ದೇವನ ಪಾತ್ರದಲ್ಲಿ ಮಧು , <ref>https://www.thehindu.com/news/cities/Thiruvananthapuram/its-birthday-time-for-madhu-today/article25019229.ece</ref><ref>https://timesofindia.indiatimes.com/entertainment/malayalam/movies/news/mohanlal-wishes-madhu-on-his-87th-birthday/articleshow/78273884.cms</ref> ಕೋಲತಿರಿ ರಾಜನ ಹಿರಿಯ ಸೋದರಳಿಯ ಮತ್ತು ಉದಯನನ ಅಣ್ಣ. ನಂತರ ರಾಜ, ರಾಣಿ ಪಾರ್ವತಿಯ ಪತಿ ಮತ್ತು ಚಂದ್ರನ ಮಲತಂದೆ.
* ಕಮ್ಮಾರನ್ ಪಾತ್ರದಲ್ಲಿ ಮಮ್ಮುಟ್ಟಿ <ref>https://www.filmibeat.com/malayalam/news/2016/mammootty-s-tryst-with-father-roles-in-malayalam-films-the-best-5-among-the-lot-248945.html</ref> <ref>https://timesofindia.indiatimes.com/entertainment/malayalam/movies/news/four-historical-characterers-of-mammootty-that-were-memorable-and-much-loved/articleshow/77976031.cms</ref> ದೇವನ ಸ್ನೇಹಿತ, ನಂತರ ರಾಜ್ಯದ ಮಂತ್ರಿ ಮತ್ತು ಕಣ್ಣನ್ ತಂದೆ.
* ಲಕ್ಷ್ಮಿ ಪಾರ್ವತಿಯಾಗಿ, ಕೋಲತಿರಿ ರಾಜನ ಮಗಳು, ದೇವನ ಹೆಂಡತಿ ಮತ್ತು ಚಂದ್ರನ ತಾಯಿ.
* ಉದಯನ್ ಮತ್ತು ಪಾರ್ವತಿಯ ಮಗ ಮತ್ತು ಲೈಲಾಳನ್ನು ಪ್ರೀತಿಸುವ ದೇವನ್ ನ ಮಲಮಗ ರಾಜಕುಮಾರ ಚಂದ್ರನಾಗಿ ಶಂಕರ್ .
* ಪೂರ್ಣಿಮಾ ಭಾಗ್ಯರಾಜ್ ಲೈಲಾ, ಅಲಿ ರಾಜನ ಮಗಳು ಮತ್ತು ಉದಯನ್ ಅವರ ಮಲಮಗಳು
* ಕಣ್ಣನ್ ಪಾತ್ರದಲ್ಲಿ ಮೋಹನ್ ಲಾಲ್ , <ref>https://www.thenewsminute.com/article/brother-me-mammootty-wishes-mohanlal-his-birthday-emotional-video-124998</ref> <ref>https://timesofindia.indiatimes.com/entertainment/malayalam/movies/news/i-met-mohanlal-first-on-the-set-of-padayottam/articleshow/45968152.cms</ref> ಕಮ್ಮಾರನ ಮಗ ಮತ್ತು ಚಂದ್ರನ್ ಸ್ನೇಹಿತ.<ref>https://www.mathrubhumi.com/mobile/movies-music/features/mohanlal-and-mammootty-starred-25-films-malayalam-news-1.1076183</ref>
* ಪೆರುಮಾನ ಕುರುಪ್ ಆಗಿ ಎನ್.ಗೋವಿಂದನ್ ಕುಟ್ಟಿ
* ಆಯಿಷಾ ಪಾತ್ರದಲ್ಲಿ ಜಲಜ
* ಮೊಯ್ತೂಟಿಯಾಗಿ ಸತಾರ್ , ಉದಯನ್ ಸಹಾಯಕ
* ಕೋಲತಿರಿ ರಾಜನಾಗಿ ತಿಕ್ಕುರುಸ್ಸಿ ಸುಕುಮಾರನ್ ನಾಯರ್
* ಪೊಕ್ಕನ್ ಪಾತ್ರದಲ್ಲಿ ಪಪ್ಪು
* ಪಯ್ಯನಾಡನ್ ನಂಬ್ಯಾರ್, ಪಡತಾಳವನ್ ಆಗಿ ಜಿ.ಕೆ.ಪಿಳ್ಳೈ
* ಅಚ್ಚಂಕುಂಜು ಮೂಪ್ಪನ್, ಗುಲಾಮ ಹಡಗಿನ ಕ್ಯಾಪ್ಟನ್ ಆಗಿ
* ಆಳುಮೂಡನ್ ಕೋಲುಂಬನ್, ಉದಯನ ಸಹಾಯಕ
* ಚಿರುತೇವಿ ತಂಪುರತ್ತಿಯಾಗಿ ಸುಕುಮಾರಿ
* ಕೋಲತಿರಿ ರಾಜನ ಪತ್ನಿಯಾಗಿ ಮೀನಾ
* ಮರಕ್ಕರ್ ಪಾತ್ರದಲ್ಲಿ ಬಾಲನ್ ಕೆ. ನಾಯರ್
* ಕೊಂಪನ್ ಪಾತ್ರದಲ್ಲಿ ಸಿಲೋನ್ ಮನೋಹರ್
* ಪರವೂರ್ ಭರತನ್ ಮಮ್ಮುಟ್ಟಿಯಾಗಿ, ಮೊಯ್ತೂಟ್ಟಿಯ ತಂದೆ
* ಕುಂಜಾಲಿಯಾಗಿ ಕೊತ್ತುಕು ನಾನಪ್ಪನ್ , ಮರಕ್ಕರ್ ಸಹಾಯಕ
* ಗುಲಾಮ ಹಡಗಿನ ನಾಯಕ ಸಹಾಯಕನಾಗಿ ಕಡುವಾಕುಲಂ ಆಂಟನಿ
* ಗುಲಾಮ ಹುಡುಗಿಯಾಗಿ ಹಸೀನಾ ಅಮಾನ್
==ಉತ್ಪಾದನೆ==
ಪಾದಯೋಟ್ಟಂ ಒಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ನಿರ್ಮಾಣ ವೆಚ್ಚ ₹ 1 [[ಕೋಟಿ]] ಇತ್ತು, ಆಗ ಮಲಯಾಳಂ ಚಿತ್ರದ ಸರಾಸರಿ ವೆಚ್ಚ ₹ 15 ಲಕ್ಷವಾಗಿತ್ತು, ಇದು ಅಲ್ಲಿಯವರೆಗೆ ಮಾಡಿದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಪಾದಯೋಟ್ಟಂ ಚಿತ್ರ ನಿರ್ಮಾಣವಾದಾಗ ಕೇವಲ ಮೂರು ಭಾರತೀಯ ಚಲನಚಿತ್ರಗಳನ್ನು ಮಾತ್ರ 70 ಎಂಎಂಗೆ ಹೆಚ್ಚಿಸಲಾಗಿತ್ತು , ಅವೆಲ್ಲವನ್ನೂ ಲಂಡನ್ನಲ್ಲಿ ಸಂಸ್ಕರಿಸಲಾಯಿತು . ಚಿತ್ರವನ್ನು ಸಿನಿಮಾಸ್ಕೋಪ್ ಸ್ವರೂಪದಲ್ಲಿ ಛಾಯಾಚಿತ್ರ ಮಾಡಲಾಯಿತು ಮತ್ತು ನಿರ್ಮಾಣದ ನಂತರದ ಸಮಯದಲ್ಲಿ 6-ಟ್ರ್ಯಾಕ್ ಮ್ಯಾಗ್ನೆಟಿಕ್ ಸ್ಟೀರಿಯೊ ಧ್ವನಿಯೊಂದಿಗೆ 70 ಎಂಎಂ ಬ್ಲೋ-ಅಪ್ ಪ್ರಿಂಟ್ಗಳಾಗಿ ಪರಿವರ್ತಿಸಲಾಯಿತು. <ref>https://en.wikipedia.org/wiki/India_Today</ref> <ref>https://en.wikipedia.org/wiki/Padayottam_(1982_film)#cite_note-17</ref>
==ಆರತಕ್ಷತೆ==
ಈ ಚಿತ್ರವು ಸೆಪ್ಟೆಂಬರ್ 1, 1982 ರಂದು [[ಕೇರಳದ ವಾಸ್ತುಶೈಲಿ|ಕೇರಳದ]] [[ಓಣಂ]] ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಆಗಿತ್ತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ [[ಮಲಯಾಳಂ]] ಚಿತ್ರವಾಯಿತು. ಆದಾಗ್ಯೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಈ ಚಿತ್ರವು ಲಾಭದಾಯಕ ಉದ್ಯಮವಾಗಿರಲಿಲ್ಲ.
==ಉಲ್ಲೇಖಗಳು==
lgijxzkqwe82j89yemf8jsuhpv0l2f9
1382572
1382570
2026-08-15T03:09:26Z
Pragathi. BH
88266
1382572
wikitext
text/x-wiki
{{Short description|1982 Indian epic period drama film}}
{{About||the 2018 film|Padayottam (2018 film)}}
{{Use dmy dates|date=October 2015}}
{{Use Indian English|date=October 2015}}
{{Infobox film
| name = ಪಾದಯೋಟ್ಟಂ
| image = Padayottam (1982 film).jpg
| caption = Poster
| director = Jijo Punnoose
| producer = Navodaya (a partnership concern)
| screenplay = ಎನ್. ಗೋವಿಂದಪ್ಪ ಕುಟ್ಟಿ
| based_on = {{Based on|''[[The Count of Monte Cristo]]''|[[Alexandre Dumas]]}}
| starring = {{Plainlist|
* [[Prem Nazir]]
* Madhu (actor)|Madhu
* Lakshmi (ನಟಿ)|ಲಕ್ಷ್ಮೀ
* [[Shankar Panikkar|Shankar]]
* [[Poornima Bhagyaraj]]
* [[Mammootty]]
* [[Mohanlal]]
}}
| narrator =
| music = Guna Singh
| cinematography = {{Unbulleted_list|[[Ramachandra Babu]]<ref>https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html {{Webarchive|url=https://web.archive.org/web/20210924053605/https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html |date=24 September 2021 }}<br /></ref>|[[J. Williams (cinematographer)|J. Williams]]<br>{{small|(Additional photography)<!--Credited in the film-->}}}}
| editing = T. R. Shekhar<ref>{{Cite web|url=https://www.cinestaan.com/articles/2018/mar/22/11959/editor-of-india-s-first-3d-film-tr-sekhar-dies-at-81/amp|title = Editor of India's first 3D film, TR Sekhar, dies at 81}}</ref>
| studio = Navodaya (a partnership concern)
| distributor = Navodaya Release
| released = {{Film date|1982|08|06|df=yes}}
| runtime = 178 minutes
| country = [[India]]
| language = [[Malayalam]]
| budget = {{currency|1|INR}} crore <ref>{{Cite web |url=https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |title=Padayottam set to be the biggest thing in films in south India |date=16 October 2013 |access-date=24 December 2022 |archive-date=24 December 2022 |archive-url=https://web.archive.org/web/20221224140458/https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |url-status=live }}</ref>
| gross =
}}
'''ಪಾದಯೋಟ್ಟಂ''' ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್ದಾರೆ.<ref>https://en.wikipedia.org/wiki/Padayottam_(1982_film)#cite_note-4</ref> <ref>https://en.wikipedia.org/wiki/Padayottam_(1982_film)#cite_note-5</ref> ಇದು ಭಾಗಶಃ ಅಲೆಕ್ಸಾಂಡ್ರೆ ಡುಮಾಸ್ ಅವರ 1844 ರ ಕಾದಂಬರಿ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋವನ್ನು ಆಧರಿಸಿದೆ, ಅವರು ಎನ್. ಗೋವಿಂದನ್ ಕುಟ್ಟಿ ಬರೆದ ಚಿತ್ರಕಥೆಯೊಂದಿಗೆ ಕಥೆಯನ್ನು ಬರೆದಿದ್ದಾರೆ . ಈ ಚಿತ್ರದಲ್ಲಿ ಪ್ರೇಮ್ ನಜೀರ್ , ಮಧು , ಲಕ್ಷ್ಮಿ , ಶಂಕರ್ , ಪೂರ್ಣಿಮಾ ಭಾಗ್ಯರಾಜ್ , [[ಮಮ್ಮುಟ್ಟಿ]] , [[ಮೋಹನ್ ಲಾಲ್]] , ಎನ್. ಗೋವಿಂದನ್ ಕುಟ್ಟಿ ಮತ್ತು ತಿಕ್ಕುರಿಸ್ಸಿ ಸುಕುಮಾರನ್ ನಾಯರ್ ನಟಿಸಿದ್ದಾರೆ. <ref>https://en.wikipedia.org/wiki/Padayottam_(1982_film)#cite_note-6</ref>
ಕಥಾವಸ್ತು
ಕೋಲತಿರಿ ರಾಜನು ಉತ್ತರ ಕೇರಳದ ಶ್ರೀಮಂತ ಆಡಳಿತಗಾರ. ರಾಜನ ಎರಡನೇ ಸೋದರಳಿಯ ರಾಜಕುಮಾರ ಉದಯನನು, ರಾಜನ ಹಿರಿಯ ಸೋದರಳಿಯ ರಾಜಕುಮಾರ ದೇವನನಿಗಿಂತ ಹೆಚ್ಚು ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ರಾಜನು ಮಾತೃವಂಶದ ಸಂಪ್ರದಾಯಗಳಿಗೆ ಅನುಗುಣವಾಗಿ ಉದಯನನನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಹೆಸರಿಸಿದನು ಮತ್ತು ಉದಯನನನ್ನು ಆಳವಾಗಿ ಪ್ರೀತಿಸುತ್ತಿದ್ದ ತನ್ನ ಮಗಳು ರಾಜಕುಮಾರಿ ಪಾರ್ವತಿಯ ವಿವಾಹವನ್ನು ಮಾಡಿದನು. ಇದು ಪಾರ್ವತಿಯನ್ನು ರಹಸ್ಯವಾಗಿ ಮದುವೆಯಾಗಲು ಹಾತೊರೆಯುತ್ತಿದ್ದ ದೇವನ ಆಶಯಗಳನ್ನು ಹುಸಿಗೊಳಿಸಿತು .
ಮತ್ತೊಂದೆಡೆ, ಆಸ್ಥಾನದ ಇಬ್ಬರು ಗಣ್ಯರಾದ ಕಮ್ಮಾರನ್ ಮತ್ತು ಪೆರುಮನ ಕುರುಪ್ಪು ಉದಯನನ ಆರೋಹಣದಿಂದ ಅಸಮಾಧಾನಗೊಂಡರು. ದೇವನ ಹತಾಶೆಯನ್ನು ಲಾಭ ಮಾಡಿಕೊಂಡು, ಕಮ್ಮಾರನ್ ರಾಜಕುಮಾರ ದೇವನನ್ನು ರಾಜಕುಮಾರ ಉದಯನನ ವಿರುದ್ಧ ಮಾಡಿಸಿದನು. ಇದಕ್ಕಾಗಿ, ಕಮ್ಮಾರನ್ ಅನೇಕ ಹಳ್ಳಿಗಳಲ್ಲಿ ಆಗಾಗ್ಗೆ ದಾಳಿ ಮಾಡುತ್ತಿದ್ದ ಡಕಾಯಿತ ನಾಯಕ ಕೊಂಪನನ್ನು ಬಳಸಿಕೊಂಡು ರಾಜ ಕ್ಷಮೆಯನ್ನು ನೀಡಲು ಮತ್ತು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಯುವರಾಜನ ಸ್ಥಾನದಲ್ಲಿ ಅವನ ಉಪಸ್ಥಿತಿಯನ್ನು ಕೋರಿದನು. ಕಮ್ಮಾರನ್ ಮತ್ತು ಕುರುಪ್ಪು ಹಾಕಿದ ಬಲೆ ಎಂದು ತಿಳಿಯದೆ, ಉದಯನನು ಕೊಂಪನ ಶಿಬಿರಕ್ಕೆ ಓಡಿದನು, ಆದರೆ ಅವನು ಹೂಡಿದ ಬಲೆಗೆ ಬಿದ್ದನು. ಆದಾಗ್ಯೂ, ರಾಜಕುಮಾರ ಉದಯನನು ಕೋಲತಿರಿ ರಾಜನಿಗೆ ದ್ರೋಹ ಬಗೆದು ಮೊಯಿತೂತಿಯನ್ನು ಕೊಂದನೆಂಬ ಸುದ್ದಿ ದೇಶದಲ್ಲಿ ಹರಡಿತು. ಇದು ರಾಜನನ್ನು ಕೋಪಗೊಳಿಸಿತು, ಅವನು ಉದಯನನನ್ನು ದೇಶದ್ರೋಹಿ ಎಂದು ಘೋಷಿಸಿ ಮದುವೆಯನ್ನು ರದ್ದುಗೊಳಿಸಿದನು.
ಕೊಂಪನ್ ತನ್ನ ಜನರಿಗೆ ಉದಯನ್ ಅವರನ್ನು ಕೊಲ್ಲಲು ಸೂಚಿಸುತ್ತಾನೆ. ಆದಾಗ್ಯೂ, ಅವರು ಅವನನ್ನು ಕ್ರೂರ ಗುಲಾಮ ಹಡಗು ನಾಯಕ ಮೂಪ್ಪನ್ಗೆ ಗುಲಾಮನನ್ನಾಗಿ ಮಾರಲು ನಿರ್ಧರಿಸಿದರು. ಗುಲಾಮನಾಗಿದ್ದಾಗ, ಅವನು ಕುಂಜಲಿ ಎಂಬ ಮತ್ತೊಬ್ಬ ಗುಲಾಮನನ್ನು ಭೇಟಿಯಾಗುತ್ತಾನೆ, ಅವನಿಂದ ಪೆರುಮನ ಕುರುಪ್ಪು ಮತ್ತು ಕೊಂಪನ್ ಏರ್ಪಡಿಸಿದ ಪಡೆಗಳಿಂದ ಮಾರಕ್ಕರ್ನ ದೋಣಿಯಲ್ಲಿ ಕೊಲತ್ತಿರಿ ರಾಜ ಮತ್ತು ಅವನ ರಾಣಿಯ ಮರಣದ ಬಗ್ಗೆ ತಿಳಿಯುತ್ತಾನೆ. ಮಾರಕ್ಕರ್ ಕೋಲತ್ತಿರಿ ರಾಜ ಮತ್ತು ಅವನ ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಪೆರುಮನ ಕುರುಪ್ಪು ಅವನನ್ನು ಕೊಂದನು. ಆದಾಗ್ಯೂ, ವಿಶ್ವಾಸಾರ್ಹ ಗುಲಾಮ ಕುಂಜಲಿ, ತನ್ನ ಜನರ ಸಹಾಯದಿಂದ ಮರಕ್ಕರ್ನ ಮಗಳು ಲಾಲಿಯಾಳನ್ನು ರಕ್ಷಿಸಿದನು. ಆದಾಗ್ಯೂ, ಕೊಂಪನ್ನ ಜನರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ, ಅವರು ಅವನನ್ನು ಗುಲಾಮಗಿರಿಗೆ ಮಾರಿದರು. ಕುಂಜಲಿಯಿಂದ, ಉದಯನ್ ಮರಕ್ಕರ್ ಮತ್ತು ಅವನ ಮಗಳ ಸಂಪತ್ತನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ತಿಳಿದುಕೊಂಡನು. ಈ ಮಧ್ಯೆ, ರಾಜಕುಮಾರ ದೇವನ್ ರಾಜಕುಮಾರಿ ಪಾರ್ವತಿಯನ್ನು ವಿವಾಹವಾದರು ಮತ್ತು ಹೊಸ ಕೊಲತ್ತಿರಿ ರಾಜನಾದನು. ಆದಾಗ್ಯೂ, ರಾಜದಂಡ ಕಾಣೆಯಾಗಿತ್ತು.
ಕೆಲವು ವರ್ಷಗಳ ನಂತರ, ಉದಯನ್ ಮತ್ತು ಅವನ ಸಹ ಗುಲಾಮರು ಹಡಗಿನಲ್ಲಿ ದಂಗೆ ಎದ್ದರು, ಕ್ಯಾಪ್ಟನ್ ಮೂಪನ್ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿಕೊಂಡರು. ಮರಕ್ಕರ್ ಮತ್ತು ಅವನ ಮಗಳು ಲಾಲಿಯಾಳ ಕಳೆದುಹೋದ ಸಂಪತ್ತನ್ನು ಕಂಡುಕೊಂಡ ನಂತರ ಉದಯನ್ ಓಡಿಹೋಗಿ ಶ್ರೀಮಂತ ವ್ಯಾಪಾರಿ ಥಂಪನ್ ಆದರು. ಇಬ್ಬರೂ ಸೇಡು ತೀರಿಸಿಕೊಳ್ಳಲು ವೇಷ ಧರಿಸಿ ಕೋಲತಿರಿನಾಡಿಗೆ ಮರಳಲು ನಿರ್ಧರಿಸಿದರು. ಅವರು ವ್ಯಾಪಾರಿ ಥಂಪನ್ ಮತ್ತು ರಾಜಕುಮಾರಿಯಾಗಿ ತೇಲುವ ಅರಮನೆಯಲ್ಲಿ ಕೋಲತಿರಿ ರಾಜ್ಯಕ್ಕೆ ಹಿಂತಿರುಗುತ್ತಾರೆ. ವರ್ಷಗಳ ನಂತರ ಜನರು ಉದಯನ್ ನನ್ನು ಮರೆಯುವಂತೆ ಮಾಡಿದರು, ಮತ್ತು ಅವನ ಹೊಸ ಉಡುಗೆ ಮತ್ತು ಜೀವನಶೈಲಿಯಲ್ಲಿ ಥಂಪನ್ ಎಂದು ಯಾರೂ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ, ರಾಣಿ ಪಾರ್ವತಿ ಮಾತ್ರ ಅವನನ್ನು ಒಂದು ನೋಟದಲ್ಲೇ ಅರ್ಥಮಾಡಿಕೊಂಡಳು.
ರಾಜ ದೇವನ್ ಮತ್ತು ರಾಣಿ ಪಾರ್ವತಿಯ ಮಗ ರಾಜಕುಮಾರ ಚಂದ್ರನ್ ಲೈಲಾಳನ್ನು ಪ್ರೀತಿಸುತ್ತಿದ್ದನು. ಈ ಮಧ್ಯೆ, ಕೋಲತಿರಿ ರಾಜನ ರಾಜದಂಡವು ತನ್ನ ವಶದಲ್ಲಿದೆ ಎಂದು ತಿಳಿದ ನಂತರ ಥಂಪನ್ (ಉದಯನ್) ಪೆರುಮನ ಕುರುಪ್ಪುನನ್ನು ಬಲೆಗೆ ಬೀಳಿಸಲು ಒಂದು ಸಂಚು ರೂಪಿಸುತ್ತಿದ್ದನು, ರಾಜ ದೇವನ್ ಅದು ಕಾಣೆಯಾಗಿದೆ ಎಂದು ಘೋಷಿಸಿದನು. ಥಂಪನ್ (ಉದಯನ್) ಪೆರುಮನ ಕುರುಪ್ಪುವನ್ನು ಸಂಪರ್ಕಿಸಿ ತಾನು ಭಾರಿ ಬೆಲೆಗೆ ರಾಜದಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದನು, ಅದು ಕುರುಪ್ಪು ಅವರನ್ನು ಅವರ ರಹಸ್ಯ ಸ್ಥಳದಿಂದ ಹೊರಗೆ ತರಲು ಆಮಿಷವೊಡ್ಡಿತು. ಆದಾಗ್ಯೂ, ಸಾರ್ವಜನಿಕರಿಂದ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ, ರಾಜನನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ದಕ್ಕಾಗಿ ಹಳೆಯ ರಾಜನು ರಾಜದಂಡವನ್ನು ತನಗೆ ನೀಡಿದ್ದಾನೆ ಎಂದು ಅವನು ಘೋಷಿಸಿದನು ಮತ್ತು ದ್ರೋಹ ಮತ್ತು ದರೋಡೆಗೆ ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅವನು ಪ್ರಾಸಿಕ್ಯೂಟರ್ಗಳಿಗೆ ಸವಾಲು ಹಾಕಿದನು. ಈ ಕ್ಷಣದಲ್ಲಿ ಲಾಲಿಯಾ ತನ್ನ ನಿಜವಾದ ಗುರುತನ್ನು ಮರಕ್ಕರ್ನ ಉತ್ತರಾಧಿಕಾರಿ ರಾಜಕುಮಾರಿ ಲೈಲಾ ಎಂದು ಘೋಷಿಸಲು ನ್ಯಾಯಾಲಯಕ್ಕೆ ಪ್ರವೇಶಿಸಿದಳು ಮತ್ತು ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಳು. ಇದು ಪೆರುಮನ ಕುರುಪ್ಪು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು.
ಥಂಪನ (ಉದಯನ) ಎರಡನೇ ಗುರಿ ಕಮ್ಮಾರನ್. ದೇಶದ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಕೊಂಪನ್ ಹಣ ಕೇಳುತ್ತಾನೆ. ದುರುಪಯೋಗ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ರಾಜಕುಮಾರ ಚಂದ್ರನ್ ರಾಜನಿಗೆ ಭೇಟಿ ನೀಡುವ ವ್ಯಾಪಾರಿ ಥಂಪನ್ (ಉದಯನ) ನಿಂದ ಆರ್ಥಿಕ ಸಹಾಯವನ್ನು ಪಡೆಯಲು ಸಲಹೆ ನೀಡುತ್ತಾನೆ. ದೇವನ ಸೂಚನೆಯಂತೆ, ಕಮ್ಮಾರನ್ ಉದಯನನ ಅರಮನೆಗೆ ಭೇಟಿ ನೀಡಿ ತನ್ನ ನಿಜವಾದ ಗುರುತನ್ನು ಅರ್ಥಮಾಡಿಕೊಳ್ಳದೆ ಹಣಕಾಸು ಪಡೆಯಲು ಹೋಗುತ್ತಾನೆ. ಉದಯನನು ಹಣಕಾಸು ನೀಡಲು ನಿರಾಕರಿಸುತ್ತಾನೆ; ಬದಲಾಗಿ, ಕಮ್ಮಾರನ್ ರಾಜನಾದರೆ ತಾನು ಹಣಕಾಸು ಒದಗಿಸುವುದಾಗಿ ಹೇಳುತ್ತಾನೆ. ಈ ಪ್ರಸ್ತಾಪವು ಕಮ್ಮಾರನನ್ನು ದುರಾಸೆಯನ್ನಾಗಿ ಮಾಡಿತು, ಮತ್ತು ಅವನು ಉದಯನನನ್ನು ಮೊದಲು ಬಲೆಗೆ ಬೀಳಿಸಿದ ರೀತಿಯಲ್ಲಿಯೇ ದೇವನನ್ನು ಬಲೆಗೆ ಬೀಳಿಸಲು ಯೋಜನೆಯನ್ನು ರೂಪಿಸುತ್ತಾನೆ. ಈ ಮಧ್ಯೆ, ಉದಯನನು ತಾನು ಹಣಕಾಸು ನೀಡಲು ಸಿದ್ಧನಿದ್ದೇನೆ ಎಂದು ದೇವನಿಗೆ ನೇರವಾಗಿ ಸಂದೇಶವನ್ನು ಕಳುಹಿಸುವ ಮೂಲಕ ಕಮ್ಮಾರನ್ ಅನ್ನು ಎರಡು ಪಟ್ಟು ದಾಟಿಸುತ್ತಾನೆ. ಇದು ದೇವನಿಗೆ ಕಮ್ಮಾರನ ಬಗ್ಗೆ ಅನುಮಾನ ಮೂಡಿಸಿತು ಮತ್ತು ರಹಸ್ಯವಾಗಿ, ತನ್ನ ಗೂಢಚಾರರ ಮೂಲಕ, ತನ್ನ ಆಪ್ತ ಸ್ನೇಹಿತ ಕಮ್ಮಾರನ್ ಅವನನ್ನು ಬಲೆಗೆ ಬೀಳಿಸಲು ಮಾಡಿದ ಸಂಚನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.
ಆಕ್ರಮಣವನ್ನು ತಡೆಗಟ್ಟಲು ಮತ್ತು ಹಣವನ್ನು ಹಸ್ತಾಂತರಿಸಲು ರಾಜನನ್ನು ನೇರವಾಗಿ ಗೌರವ ಸಲ್ಲಿಸಲು ಕೇಳಿಕೊಂಡ ಕೊಂಪನ ಸಹಾಯದಿಂದ ಕಮ್ಮಾರನ್ ಹಳೆಯ ತಂತ್ರವನ್ನು ಪುನರಾವರ್ತಿಸುತ್ತಾನೆ. ಆದಾಗ್ಯೂ, ಬಲೆಯನ್ನು ಅರ್ಥಮಾಡಿಕೊಂಡ ದೇವನ್ ಒಳಗೆ ಅಡಗಿರುವ ಸೈನಿಕರೊಂದಿಗೆ ನಗದು ಪೆಟ್ಟಿಗೆಯೊಂದಿಗೆ ಬರುತ್ತಾನೆ, ಮತ್ತು ಅವರು ಕಮ್ಮಾರನ್ ಮತ್ತು ಕೊಂಪನ್ ಮೇಲೆ ಆಶ್ಚರ್ಯದಿಂದ ದಾಳಿ ಮಾಡುತ್ತಾರೆ. ದೇವನ್ ತನ್ನ ಪಡೆಗಳಿಗೆ ಕಮ್ಮಾರನ್ ಅನ್ನು ಬಂಧಿಸಲು ಆದೇಶಿಸಿದಾಗ, ಅವನು ತಪ್ಪಿಸಿಕೊಂಡು ಕೊಂಪನ ತಂಡವನ್ನು ಸೇರಿಕೊಂಡನು.
ಥಂಪನ್ (ಉದಯನ್) ಈಗ ದೇವನ ವಿರುದ್ಧ ಅಂತಿಮ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಿದ್ದ. ಈ ಮಧ್ಯೆ, ಕಮ್ಮಾರನ ಮಗನಾದ ತನ್ನ ಆಪ್ತ ಸ್ನೇಹಿತ ಕಣ್ಣನ್ ಮೂಲಕ ರಾಜಕುಮಾರ ಚಂದ್ರನ್ ಉದಯನನ ಡಬಲ್ ಕ್ರಾಸ್ ಅನ್ನು ಕಂಡುಹಿಡಿದನು. ಕಮ್ಮಾರನ್ ಮತ್ತು ದೇವನ ನಡುವಿನ ಸಂಬಂಧವನ್ನು ಹಾಳು ಮಾಡಿದವನು ಉದಯನನೆಂದು ಅವನು ಅರ್ಥಮಾಡಿಕೊಂಡನು ಮತ್ತು ಉದಯನನನ್ನು ಸಾರ್ವಜನಿಕ ದ್ವಂದ್ವಯುದ್ಧಕ್ಕೆ ಸವಾಲು ಹಾಕಿದನು, ಅದನ್ನು ಉದಯನ್ ಸ್ವೀಕರಿಸುತ್ತಾನೆ.
ಉದಯನನೊಂದಿಗಿನ ದ್ವಂದ್ವಯುದ್ಧದಲ್ಲಿ ಭಾಗವಹಿಸದಂತೆ ರಾಣಿ ಪಾರ್ವತಿ ರಾಜಕುಮಾರ ಚಂದ್ರನನ್ನು ಕೇಳುತ್ತಾಳೆ. ಅವನು ತನ್ನ ತಾಯಿಯನ್ನು ಪ್ರಶ್ನಿಸಿದಾಗ, ಅದು ದೇವನ ಪಾಪಗಳ ಪರಿಣಾಮ ಎಂದು ಪಾರ್ವತಿ ಹೇಳುತ್ತಾಳೆ. ದ್ವಂದ್ವಯುದ್ಧದಲ್ಲಿದ್ದಾಗ ಚಂದ್ರನು ಉದಯನನಿಗೆ ಶರಣಾಗುತ್ತಾನೆ. ಹೋರಾಟವಿಲ್ಲದೆ ತನ್ನ ಮಗನ ಶರಣಾಗತಿಯನ್ನು ಕೇಳಿ ರಾಜ ದೇವನ್ ಕೋಪಗೊಂಡನು, ಆದ್ದರಿಂದ ಅವನು ಥಂಪನ (ಉದಯನ) ಅರಮನೆಗೆ ಅವನಿಗೆ ಸವಾಲು ಹಾಕಲು ಹೋದನು. ಅವನ ದ್ರೋಹದ ನಂತರ ಮೊದಲ ಬಾರಿಗೆ ದೇವನ್ ಉದಯನನನ್ನು ನೋಡಿದನು, ಅದು ಅವನನ್ನು ಕೆಳಗೆ ಬೀಳುವಂತೆ ಮಾಡಿತು.
ದೇವನ್ ಮನೆಗೆ ಹಿಂತಿರುಗುತ್ತಾನೆ, ಮತ್ತು ಚಂದ್ರನ್ ತನ್ನ ತಂದೆಯಿಂದ ಹಿಂದಿನ ಪಾಪಗಳ ಬಗ್ಗೆ ಪ್ರಶ್ನಿಸುತ್ತಾನೆ. ಪಾರ್ವತಿ ಚಂದ್ರನಿಗೆ ತನ್ನ ತಂದೆಯನ್ನು ಪ್ರಶ್ನಿಸಬಾರದೆಂದು ಹೇಳುತ್ತಾಳೆ ಮತ್ತು ಉದಯನನನ್ನು ಭೇಟಿಯಾಗಿ ದೇವನ್ ಚಂದ್ರನನ್ನು ಉದಯನನ ಮಗ ಎಂದು ತಿಳಿದಿದ್ದರೂ ಅವನನ್ನು ಬೆಳೆಸುವ ಮೂಲಕ ತನ್ನ ಪಾಪಗಳಿಗೆ ಬೆಲೆ ಕಟ್ಟಿದ್ದಾನೆ ಎಂದು ತಿಳಿಸುತ್ತಾಳೆ. ಇದು ಉದಯನನನ್ನು ತನ್ನ ಸೇಡು ತೀರಿಸಿಕೊಳ್ಳಲು ಮರೆಯುವಂತೆ ಮಾಡಿತು ಮತ್ತು ಅವನು ದೇವನನ್ನು ಕ್ಷಮಿಸುತ್ತಾನೆ. ಏತನ್ಮಧ್ಯೆ, ಕಮ್ಮಾರನ್ ಮತ್ತು ಕೊಂಪನ್ ಅರಮನೆಯ ಮೇಲೆ ದಾಳಿ ಮಾಡಿದರು. ರಾಜನು ಬಿದ್ದಿದ್ದರಿಂದ ಮತ್ತು ದಾಳಿ ಅನಿರೀಕ್ಷಿತವಾಗಿದ್ದರಿಂದ, ಕೋಲತಿರಿ ಪಡೆಗಳು ಕಮ್ಮಾರನ್ ಮತ್ತು ಕೊಂಪನ್ ದಾಳಿಕೋರರಿಂದ ಮುತ್ತಿಗೆ ಹಾಕಲ್ಪಟ್ಟವು. ಆದಾಗ್ಯೂ, ಉದಯನ ಸೈನ್ಯದ ಸಕಾಲಿಕ ಹಸ್ತಕ್ಷೇಪವು ಕಮ್ಮಾರನ್, ಕೊಂಪನ್ ಮತ್ತು ಅವನ ಎಲ್ಲಾ ಜನರನ್ನು ಕೊಂದಿತು. ಉದಯನನು ತನ್ನ ಮಲಮಗಳು ಲಾಲಿಯಾಳನ್ನು ಪಾರ್ವತಿಗೆ ಒಪ್ಪಿಸಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗುತ್ತದೆ.
==ಪಾತ್ರವರ್ಗ==
* ಉದಯನ್ ಪಾತ್ರದಲ್ಲಿ ಪ್ರೇಮ್ ನಜೀರ್ , ಥಂಪನ್ <ref>https://www.theweek.in/news/entertainment/2019/01/16/remembering-prem-nazir-malayalam-cinema-evergreeen-hero-holder-two-world-records.html</ref> ಕೋಲತಿರಿ ರಾಜನ ಎರಡನೇ ಸೋದರಳಿಯ ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ದೇವನ ಕಿರಿಯ ಸಹೋದರ ಮತ್ತು ಕ್ರಮವಾಗಿ ಚಂದ್ರನ ಜೈವಿಕ ತಂದೆ ಮತ್ತು ಲೈಲಾಳ ಮಲತಂದೆ.
* ದೇವನ ಪಾತ್ರದಲ್ಲಿ ಮಧು , <ref>https://www.thehindu.com/news/cities/Thiruvananthapuram/its-birthday-time-for-madhu-today/article25019229.ece</ref><ref>https://timesofindia.indiatimes.com/entertainment/malayalam/movies/news/mohanlal-wishes-madhu-on-his-87th-birthday/articleshow/78273884.cms</ref> ಕೋಲತಿರಿ ರಾಜನ ಹಿರಿಯ ಸೋದರಳಿಯ ಮತ್ತು ಉದಯನನ ಅಣ್ಣ. ನಂತರ ರಾಜ, ರಾಣಿ ಪಾರ್ವತಿಯ ಪತಿ ಮತ್ತು ಚಂದ್ರನ ಮಲತಂದೆ.
* ಕಮ್ಮಾರನ್ ಪಾತ್ರದಲ್ಲಿ ಮಮ್ಮುಟ್ಟಿ <ref>https://www.filmibeat.com/malayalam/news/2016/mammootty-s-tryst-with-father-roles-in-malayalam-films-the-best-5-among-the-lot-248945.html</ref> <ref>https://timesofindia.indiatimes.com/entertainment/malayalam/movies/news/four-historical-characterers-of-mammootty-that-were-memorable-and-much-loved/articleshow/77976031.cms</ref> ದೇವನ ಸ್ನೇಹಿತ, ನಂತರ ರಾಜ್ಯದ ಮಂತ್ರಿ ಮತ್ತು ಕಣ್ಣನ್ ತಂದೆ.
* ಲಕ್ಷ್ಮಿ ಪಾರ್ವತಿಯಾಗಿ, ಕೋಲತಿರಿ ರಾಜನ ಮಗಳು, ದೇವನ ಹೆಂಡತಿ ಮತ್ತು ಚಂದ್ರನ ತಾಯಿ.
* ಉದಯನ್ ಮತ್ತು ಪಾರ್ವತಿಯ ಮಗ ಮತ್ತು ಲೈಲಾಳನ್ನು ಪ್ರೀತಿಸುವ ದೇವನ್ ನ ಮಲಮಗ ರಾಜಕುಮಾರ ಚಂದ್ರನಾಗಿ ಶಂಕರ್ .
* ಪೂರ್ಣಿಮಾ ಭಾಗ್ಯರಾಜ್ ಲೈಲಾ, ಅಲಿ ರಾಜನ ಮಗಳು ಮತ್ತು ಉದಯನ್ ಅವರ ಮಲಮಗಳು
* ಕಣ್ಣನ್ ಪಾತ್ರದಲ್ಲಿ ಮೋಹನ್ ಲಾಲ್ , <ref>https://www.thenewsminute.com/article/brother-me-mammootty-wishes-mohanlal-his-birthday-emotional-video-124998</ref> <ref>https://timesofindia.indiatimes.com/entertainment/malayalam/movies/news/i-met-mohanlal-first-on-the-set-of-padayottam/articleshow/45968152.cms</ref> ಕಮ್ಮಾರನ ಮಗ ಮತ್ತು ಚಂದ್ರನ್ ಸ್ನೇಹಿತ.<ref>https://www.mathrubhumi.com/mobile/movies-music/features/mohanlal-and-mammootty-starred-25-films-malayalam-news-1.1076183</ref>
* ಪೆರುಮಾನ ಕುರುಪ್ ಆಗಿ ಎನ್.ಗೋವಿಂದನ್ ಕುಟ್ಟಿ
* ಆಯಿಷಾ ಪಾತ್ರದಲ್ಲಿ ಜಲಜ
* ಮೊಯ್ತೂಟಿಯಾಗಿ ಸತಾರ್ , ಉದಯನ್ ಸಹಾಯಕ
* ಕೋಲತಿರಿ ರಾಜನಾಗಿ ತಿಕ್ಕುರುಸ್ಸಿ ಸುಕುಮಾರನ್ ನಾಯರ್
* ಪೊಕ್ಕನ್ ಪಾತ್ರದಲ್ಲಿ ಪಪ್ಪು
* ಪಯ್ಯನಾಡನ್ ನಂಬ್ಯಾರ್, ಪಡತಾಳವನ್ ಆಗಿ ಜಿ.ಕೆ.ಪಿಳ್ಳೈ
* ಅಚ್ಚಂಕುಂಜು ಮೂಪ್ಪನ್, ಗುಲಾಮ ಹಡಗಿನ ಕ್ಯಾಪ್ಟನ್ ಆಗಿ
* ಆಳುಮೂಡನ್ ಕೋಲುಂಬನ್, ಉದಯನ ಸಹಾಯಕ
* ಚಿರುತೇವಿ ತಂಪುರತ್ತಿಯಾಗಿ ಸುಕುಮಾರಿ
* ಕೋಲತಿರಿ ರಾಜನ ಪತ್ನಿಯಾಗಿ ಮೀನಾ
* ಮರಕ್ಕರ್ ಪಾತ್ರದಲ್ಲಿ ಬಾಲನ್ ಕೆ. ನಾಯರ್
* ಕೊಂಪನ್ ಪಾತ್ರದಲ್ಲಿ ಸಿಲೋನ್ ಮನೋಹರ್
* ಪರವೂರ್ ಭರತನ್ ಮಮ್ಮುಟ್ಟಿಯಾಗಿ, ಮೊಯ್ತೂಟ್ಟಿಯ ತಂದೆ
* ಕುಂಜಾಲಿಯಾಗಿ ಕೊತ್ತುಕು ನಾನಪ್ಪನ್ , ಮರಕ್ಕರ್ ಸಹಾಯಕ
* ಗುಲಾಮ ಹಡಗಿನ ನಾಯಕ ಸಹಾಯಕನಾಗಿ ಕಡುವಾಕುಲಂ ಆಂಟನಿ
* ಗುಲಾಮ ಹುಡುಗಿಯಾಗಿ ಹಸೀನಾ ಅಮಾನ್
==ಉತ್ಪಾದನೆ==
ಪಾದಯೋಟ್ಟಂ ಒಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ನಿರ್ಮಾಣ ವೆಚ್ಚ ₹ 1 [[ಕೋಟಿ]] ಇತ್ತು, ಆಗ ಮಲಯಾಳಂ ಚಿತ್ರದ ಸರಾಸರಿ ವೆಚ್ಚ ₹ 15 ಲಕ್ಷವಾಗಿತ್ತು, ಇದು ಅಲ್ಲಿಯವರೆಗೆ ಮಾಡಿದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಪಾದಯೋಟ್ಟಂ ಚಿತ್ರ ನಿರ್ಮಾಣವಾದಾಗ ಕೇವಲ ಮೂರು ಭಾರತೀಯ ಚಲನಚಿತ್ರಗಳನ್ನು ಮಾತ್ರ 70 ಎಂಎಂಗೆ ಹೆಚ್ಚಿಸಲಾಗಿತ್ತು , ಅವೆಲ್ಲವನ್ನೂ ಲಂಡನ್ನಲ್ಲಿ ಸಂಸ್ಕರಿಸಲಾಯಿತು . ಚಿತ್ರವನ್ನು ಸಿನಿಮಾಸ್ಕೋಪ್ ಸ್ವರೂಪದಲ್ಲಿ ಛಾಯಾಚಿತ್ರ ಮಾಡಲಾಯಿತು ಮತ್ತು ನಿರ್ಮಾಣದ ನಂತರದ ಸಮಯದಲ್ಲಿ 6-ಟ್ರ್ಯಾಕ್ ಮ್ಯಾಗ್ನೆಟಿಕ್ ಸ್ಟೀರಿಯೊ ಧ್ವನಿಯೊಂದಿಗೆ 70 ಎಂಎಂ ಬ್ಲೋ-ಅಪ್ ಪ್ರಿಂಟ್ಗಳಾಗಿ ಪರಿವರ್ತಿಸಲಾಯಿತು. <ref>https://en.wikipedia.org/wiki/India_Today</ref> <ref>https://en.wikipedia.org/wiki/Padayottam_(1982_film)#cite_note-17</ref>
==ಆರತಕ್ಷತೆ==
ಈ ಚಿತ್ರವು ಸೆಪ್ಟೆಂಬರ್ 1, 1982 ರಂದು [[ಕೇರಳದ ವಾಸ್ತುಶೈಲಿ|ಕೇರಳದ]] [[ಓಣಂ]] ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಆಗಿತ್ತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ [[ಮಲಯಾಳಂ]] ಚಿತ್ರವಾಯಿತು. ಆದಾಗ್ಯೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಈ ಚಿತ್ರವು ಲಾಭದಾಯಕ ಉದ್ಯಮವಾಗಿರಲಿಲ್ಲ.
==ಉಲ್ಲೇಖಗಳು==
d9lvflvuj7568lznpy460ppn1rjk84f
1382573
1382572
2026-08-15T03:10:24Z
Pragathi. BH
88266
1382573
wikitext
text/x-wiki
{{Short description|1982 Indian epic period drama film}}
{{About||the 2018 film|Padayottam (2018 film)}}
{{Use dmy dates|date=October 2015}}
{{Use Indian English|date=October 2015}}
{{Infobox film
| name = ಪಾದಯೋಟ್ಟಂ
| image = Padayottam (1982 film).jpg
| caption = Poster
| director = Jijo Punnoose
| producer = Navodaya (a partnership concern)
| screenplay = ಎನ್. ಗೋವಿಂದನ್ ಕುಟ್ಟಿ
| based_on = {{Based on|''[[The Count of Monte Cristo]]''|[[Alexandre Dumas]]}}
| starring = {{Plainlist|
* [[Prem Nazir]]
* Madhu (actor)|Madhu
* Lakshmi (ನಟಿ)|ಲಕ್ಷ್ಮೀ
* [[Shankar Panikkar|Shankar]]
* [[Poornima Bhagyaraj]]
* [[Mammootty]]
* [[Mohanlal]]
}}
| narrator =
| music = Guna Singh
| cinematography = {{Unbulleted_list|[[Ramachandra Babu]]<ref>https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html {{Webarchive|url=https://web.archive.org/web/20210924053605/https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html |date=24 September 2021 }}<br /></ref>|[[J. Williams (cinematographer)|J. Williams]]<br>{{small|(Additional photography)<!--Credited in the film-->}}}}
| editing = T. R. Shekhar<ref>{{Cite web|url=https://www.cinestaan.com/articles/2018/mar/22/11959/editor-of-india-s-first-3d-film-tr-sekhar-dies-at-81/amp|title = Editor of India's first 3D film, TR Sekhar, dies at 81}}</ref>
| studio = Navodaya (a partnership concern)
| distributor = Navodaya Release
| released = {{Film date|1982|08|06|df=yes}}
| runtime = 178 minutes
| country = [[India]]
| language = [[Malayalam]]
| budget = {{currency|1|INR}} crore <ref>{{Cite web |url=https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |title=Padayottam set to be the biggest thing in films in south India |date=16 October 2013 |access-date=24 December 2022 |archive-date=24 December 2022 |archive-url=https://web.archive.org/web/20221224140458/https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |url-status=live }}</ref>
| gross =
}}
'''ಪಾದಯೋಟ್ಟಂ''' ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್ದಾರೆ.<ref>https://en.wikipedia.org/wiki/Padayottam_(1982_film)#cite_note-4</ref> <ref>https://en.wikipedia.org/wiki/Padayottam_(1982_film)#cite_note-5</ref> ಇದು ಭಾಗಶಃ ಅಲೆಕ್ಸಾಂಡ್ರೆ ಡುಮಾಸ್ ಅವರ 1844 ರ ಕಾದಂಬರಿ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋವನ್ನು ಆಧರಿಸಿದೆ, ಅವರು ಎನ್. ಗೋವಿಂದನ್ ಕುಟ್ಟಿ ಬರೆದ ಚಿತ್ರಕಥೆಯೊಂದಿಗೆ ಕಥೆಯನ್ನು ಬರೆದಿದ್ದಾರೆ . ಈ ಚಿತ್ರದಲ್ಲಿ ಪ್ರೇಮ್ ನಜೀರ್ , ಮಧು , ಲಕ್ಷ್ಮಿ , ಶಂಕರ್ , ಪೂರ್ಣಿಮಾ ಭಾಗ್ಯರಾಜ್ , [[ಮಮ್ಮುಟ್ಟಿ]] , [[ಮೋಹನ್ ಲಾಲ್]] , ಎನ್. ಗೋವಿಂದನ್ ಕುಟ್ಟಿ ಮತ್ತು ತಿಕ್ಕುರಿಸ್ಸಿ ಸುಕುಮಾರನ್ ನಾಯರ್ ನಟಿಸಿದ್ದಾರೆ. <ref>https://en.wikipedia.org/wiki/Padayottam_(1982_film)#cite_note-6</ref>
ಕಥಾವಸ್ತು
ಕೋಲತಿರಿ ರಾಜನು ಉತ್ತರ ಕೇರಳದ ಶ್ರೀಮಂತ ಆಡಳಿತಗಾರ. ರಾಜನ ಎರಡನೇ ಸೋದರಳಿಯ ರಾಜಕುಮಾರ ಉದಯನನು, ರಾಜನ ಹಿರಿಯ ಸೋದರಳಿಯ ರಾಜಕುಮಾರ ದೇವನನಿಗಿಂತ ಹೆಚ್ಚು ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ರಾಜನು ಮಾತೃವಂಶದ ಸಂಪ್ರದಾಯಗಳಿಗೆ ಅನುಗುಣವಾಗಿ ಉದಯನನನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಹೆಸರಿಸಿದನು ಮತ್ತು ಉದಯನನನ್ನು ಆಳವಾಗಿ ಪ್ರೀತಿಸುತ್ತಿದ್ದ ತನ್ನ ಮಗಳು ರಾಜಕುಮಾರಿ ಪಾರ್ವತಿಯ ವಿವಾಹವನ್ನು ಮಾಡಿದನು. ಇದು ಪಾರ್ವತಿಯನ್ನು ರಹಸ್ಯವಾಗಿ ಮದುವೆಯಾಗಲು ಹಾತೊರೆಯುತ್ತಿದ್ದ ದೇವನ ಆಶಯಗಳನ್ನು ಹುಸಿಗೊಳಿಸಿತು .
ಮತ್ತೊಂದೆಡೆ, ಆಸ್ಥಾನದ ಇಬ್ಬರು ಗಣ್ಯರಾದ ಕಮ್ಮಾರನ್ ಮತ್ತು ಪೆರುಮನ ಕುರುಪ್ಪು ಉದಯನನ ಆರೋಹಣದಿಂದ ಅಸಮಾಧಾನಗೊಂಡರು. ದೇವನ ಹತಾಶೆಯನ್ನು ಲಾಭ ಮಾಡಿಕೊಂಡು, ಕಮ್ಮಾರನ್ ರಾಜಕುಮಾರ ದೇವನನ್ನು ರಾಜಕುಮಾರ ಉದಯನನ ವಿರುದ್ಧ ಮಾಡಿಸಿದನು. ಇದಕ್ಕಾಗಿ, ಕಮ್ಮಾರನ್ ಅನೇಕ ಹಳ್ಳಿಗಳಲ್ಲಿ ಆಗಾಗ್ಗೆ ದಾಳಿ ಮಾಡುತ್ತಿದ್ದ ಡಕಾಯಿತ ನಾಯಕ ಕೊಂಪನನ್ನು ಬಳಸಿಕೊಂಡು ರಾಜ ಕ್ಷಮೆಯನ್ನು ನೀಡಲು ಮತ್ತು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಯುವರಾಜನ ಸ್ಥಾನದಲ್ಲಿ ಅವನ ಉಪಸ್ಥಿತಿಯನ್ನು ಕೋರಿದನು. ಕಮ್ಮಾರನ್ ಮತ್ತು ಕುರುಪ್ಪು ಹಾಕಿದ ಬಲೆ ಎಂದು ತಿಳಿಯದೆ, ಉದಯನನು ಕೊಂಪನ ಶಿಬಿರಕ್ಕೆ ಓಡಿದನು, ಆದರೆ ಅವನು ಹೂಡಿದ ಬಲೆಗೆ ಬಿದ್ದನು. ಆದಾಗ್ಯೂ, ರಾಜಕುಮಾರ ಉದಯನನು ಕೋಲತಿರಿ ರಾಜನಿಗೆ ದ್ರೋಹ ಬಗೆದು ಮೊಯಿತೂತಿಯನ್ನು ಕೊಂದನೆಂಬ ಸುದ್ದಿ ದೇಶದಲ್ಲಿ ಹರಡಿತು. ಇದು ರಾಜನನ್ನು ಕೋಪಗೊಳಿಸಿತು, ಅವನು ಉದಯನನನ್ನು ದೇಶದ್ರೋಹಿ ಎಂದು ಘೋಷಿಸಿ ಮದುವೆಯನ್ನು ರದ್ದುಗೊಳಿಸಿದನು.
ಕೊಂಪನ್ ತನ್ನ ಜನರಿಗೆ ಉದಯನ್ ಅವರನ್ನು ಕೊಲ್ಲಲು ಸೂಚಿಸುತ್ತಾನೆ. ಆದಾಗ್ಯೂ, ಅವರು ಅವನನ್ನು ಕ್ರೂರ ಗುಲಾಮ ಹಡಗು ನಾಯಕ ಮೂಪ್ಪನ್ಗೆ ಗುಲಾಮನನ್ನಾಗಿ ಮಾರಲು ನಿರ್ಧರಿಸಿದರು. ಗುಲಾಮನಾಗಿದ್ದಾಗ, ಅವನು ಕುಂಜಲಿ ಎಂಬ ಮತ್ತೊಬ್ಬ ಗುಲಾಮನನ್ನು ಭೇಟಿಯಾಗುತ್ತಾನೆ, ಅವನಿಂದ ಪೆರುಮನ ಕುರುಪ್ಪು ಮತ್ತು ಕೊಂಪನ್ ಏರ್ಪಡಿಸಿದ ಪಡೆಗಳಿಂದ ಮಾರಕ್ಕರ್ನ ದೋಣಿಯಲ್ಲಿ ಕೊಲತ್ತಿರಿ ರಾಜ ಮತ್ತು ಅವನ ರಾಣಿಯ ಮರಣದ ಬಗ್ಗೆ ತಿಳಿಯುತ್ತಾನೆ. ಮಾರಕ್ಕರ್ ಕೋಲತ್ತಿರಿ ರಾಜ ಮತ್ತು ಅವನ ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಪೆರುಮನ ಕುರುಪ್ಪು ಅವನನ್ನು ಕೊಂದನು. ಆದಾಗ್ಯೂ, ವಿಶ್ವಾಸಾರ್ಹ ಗುಲಾಮ ಕುಂಜಲಿ, ತನ್ನ ಜನರ ಸಹಾಯದಿಂದ ಮರಕ್ಕರ್ನ ಮಗಳು ಲಾಲಿಯಾಳನ್ನು ರಕ್ಷಿಸಿದನು. ಆದಾಗ್ಯೂ, ಕೊಂಪನ್ನ ಜನರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ, ಅವರು ಅವನನ್ನು ಗುಲಾಮಗಿರಿಗೆ ಮಾರಿದರು. ಕುಂಜಲಿಯಿಂದ, ಉದಯನ್ ಮರಕ್ಕರ್ ಮತ್ತು ಅವನ ಮಗಳ ಸಂಪತ್ತನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ತಿಳಿದುಕೊಂಡನು. ಈ ಮಧ್ಯೆ, ರಾಜಕುಮಾರ ದೇವನ್ ರಾಜಕುಮಾರಿ ಪಾರ್ವತಿಯನ್ನು ವಿವಾಹವಾದರು ಮತ್ತು ಹೊಸ ಕೊಲತ್ತಿರಿ ರಾಜನಾದನು. ಆದಾಗ್ಯೂ, ರಾಜದಂಡ ಕಾಣೆಯಾಗಿತ್ತು.
ಕೆಲವು ವರ್ಷಗಳ ನಂತರ, ಉದಯನ್ ಮತ್ತು ಅವನ ಸಹ ಗುಲಾಮರು ಹಡಗಿನಲ್ಲಿ ದಂಗೆ ಎದ್ದರು, ಕ್ಯಾಪ್ಟನ್ ಮೂಪನ್ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿಕೊಂಡರು. ಮರಕ್ಕರ್ ಮತ್ತು ಅವನ ಮಗಳು ಲಾಲಿಯಾಳ ಕಳೆದುಹೋದ ಸಂಪತ್ತನ್ನು ಕಂಡುಕೊಂಡ ನಂತರ ಉದಯನ್ ಓಡಿಹೋಗಿ ಶ್ರೀಮಂತ ವ್ಯಾಪಾರಿ ಥಂಪನ್ ಆದರು. ಇಬ್ಬರೂ ಸೇಡು ತೀರಿಸಿಕೊಳ್ಳಲು ವೇಷ ಧರಿಸಿ ಕೋಲತಿರಿನಾಡಿಗೆ ಮರಳಲು ನಿರ್ಧರಿಸಿದರು. ಅವರು ವ್ಯಾಪಾರಿ ಥಂಪನ್ ಮತ್ತು ರಾಜಕುಮಾರಿಯಾಗಿ ತೇಲುವ ಅರಮನೆಯಲ್ಲಿ ಕೋಲತಿರಿ ರಾಜ್ಯಕ್ಕೆ ಹಿಂತಿರುಗುತ್ತಾರೆ. ವರ್ಷಗಳ ನಂತರ ಜನರು ಉದಯನ್ ನನ್ನು ಮರೆಯುವಂತೆ ಮಾಡಿದರು, ಮತ್ತು ಅವನ ಹೊಸ ಉಡುಗೆ ಮತ್ತು ಜೀವನಶೈಲಿಯಲ್ಲಿ ಥಂಪನ್ ಎಂದು ಯಾರೂ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ, ರಾಣಿ ಪಾರ್ವತಿ ಮಾತ್ರ ಅವನನ್ನು ಒಂದು ನೋಟದಲ್ಲೇ ಅರ್ಥಮಾಡಿಕೊಂಡಳು.
ರಾಜ ದೇವನ್ ಮತ್ತು ರಾಣಿ ಪಾರ್ವತಿಯ ಮಗ ರಾಜಕುಮಾರ ಚಂದ್ರನ್ ಲೈಲಾಳನ್ನು ಪ್ರೀತಿಸುತ್ತಿದ್ದನು. ಈ ಮಧ್ಯೆ, ಕೋಲತಿರಿ ರಾಜನ ರಾಜದಂಡವು ತನ್ನ ವಶದಲ್ಲಿದೆ ಎಂದು ತಿಳಿದ ನಂತರ ಥಂಪನ್ (ಉದಯನ್) ಪೆರುಮನ ಕುರುಪ್ಪುನನ್ನು ಬಲೆಗೆ ಬೀಳಿಸಲು ಒಂದು ಸಂಚು ರೂಪಿಸುತ್ತಿದ್ದನು, ರಾಜ ದೇವನ್ ಅದು ಕಾಣೆಯಾಗಿದೆ ಎಂದು ಘೋಷಿಸಿದನು. ಥಂಪನ್ (ಉದಯನ್) ಪೆರುಮನ ಕುರುಪ್ಪುವನ್ನು ಸಂಪರ್ಕಿಸಿ ತಾನು ಭಾರಿ ಬೆಲೆಗೆ ರಾಜದಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದನು, ಅದು ಕುರುಪ್ಪು ಅವರನ್ನು ಅವರ ರಹಸ್ಯ ಸ್ಥಳದಿಂದ ಹೊರಗೆ ತರಲು ಆಮಿಷವೊಡ್ಡಿತು. ಆದಾಗ್ಯೂ, ಸಾರ್ವಜನಿಕರಿಂದ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ, ರಾಜನನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ದಕ್ಕಾಗಿ ಹಳೆಯ ರಾಜನು ರಾಜದಂಡವನ್ನು ತನಗೆ ನೀಡಿದ್ದಾನೆ ಎಂದು ಅವನು ಘೋಷಿಸಿದನು ಮತ್ತು ದ್ರೋಹ ಮತ್ತು ದರೋಡೆಗೆ ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅವನು ಪ್ರಾಸಿಕ್ಯೂಟರ್ಗಳಿಗೆ ಸವಾಲು ಹಾಕಿದನು. ಈ ಕ್ಷಣದಲ್ಲಿ ಲಾಲಿಯಾ ತನ್ನ ನಿಜವಾದ ಗುರುತನ್ನು ಮರಕ್ಕರ್ನ ಉತ್ತರಾಧಿಕಾರಿ ರಾಜಕುಮಾರಿ ಲೈಲಾ ಎಂದು ಘೋಷಿಸಲು ನ್ಯಾಯಾಲಯಕ್ಕೆ ಪ್ರವೇಶಿಸಿದಳು ಮತ್ತು ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಳು. ಇದು ಪೆರುಮನ ಕುರುಪ್ಪು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು.
ಥಂಪನ (ಉದಯನ) ಎರಡನೇ ಗುರಿ ಕಮ್ಮಾರನ್. ದೇಶದ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಕೊಂಪನ್ ಹಣ ಕೇಳುತ್ತಾನೆ. ದುರುಪಯೋಗ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ರಾಜಕುಮಾರ ಚಂದ್ರನ್ ರಾಜನಿಗೆ ಭೇಟಿ ನೀಡುವ ವ್ಯಾಪಾರಿ ಥಂಪನ್ (ಉದಯನ) ನಿಂದ ಆರ್ಥಿಕ ಸಹಾಯವನ್ನು ಪಡೆಯಲು ಸಲಹೆ ನೀಡುತ್ತಾನೆ. ದೇವನ ಸೂಚನೆಯಂತೆ, ಕಮ್ಮಾರನ್ ಉದಯನನ ಅರಮನೆಗೆ ಭೇಟಿ ನೀಡಿ ತನ್ನ ನಿಜವಾದ ಗುರುತನ್ನು ಅರ್ಥಮಾಡಿಕೊಳ್ಳದೆ ಹಣಕಾಸು ಪಡೆಯಲು ಹೋಗುತ್ತಾನೆ. ಉದಯನನು ಹಣಕಾಸು ನೀಡಲು ನಿರಾಕರಿಸುತ್ತಾನೆ; ಬದಲಾಗಿ, ಕಮ್ಮಾರನ್ ರಾಜನಾದರೆ ತಾನು ಹಣಕಾಸು ಒದಗಿಸುವುದಾಗಿ ಹೇಳುತ್ತಾನೆ. ಈ ಪ್ರಸ್ತಾಪವು ಕಮ್ಮಾರನನ್ನು ದುರಾಸೆಯನ್ನಾಗಿ ಮಾಡಿತು, ಮತ್ತು ಅವನು ಉದಯನನನ್ನು ಮೊದಲು ಬಲೆಗೆ ಬೀಳಿಸಿದ ರೀತಿಯಲ್ಲಿಯೇ ದೇವನನ್ನು ಬಲೆಗೆ ಬೀಳಿಸಲು ಯೋಜನೆಯನ್ನು ರೂಪಿಸುತ್ತಾನೆ. ಈ ಮಧ್ಯೆ, ಉದಯನನು ತಾನು ಹಣಕಾಸು ನೀಡಲು ಸಿದ್ಧನಿದ್ದೇನೆ ಎಂದು ದೇವನಿಗೆ ನೇರವಾಗಿ ಸಂದೇಶವನ್ನು ಕಳುಹಿಸುವ ಮೂಲಕ ಕಮ್ಮಾರನ್ ಅನ್ನು ಎರಡು ಪಟ್ಟು ದಾಟಿಸುತ್ತಾನೆ. ಇದು ದೇವನಿಗೆ ಕಮ್ಮಾರನ ಬಗ್ಗೆ ಅನುಮಾನ ಮೂಡಿಸಿತು ಮತ್ತು ರಹಸ್ಯವಾಗಿ, ತನ್ನ ಗೂಢಚಾರರ ಮೂಲಕ, ತನ್ನ ಆಪ್ತ ಸ್ನೇಹಿತ ಕಮ್ಮಾರನ್ ಅವನನ್ನು ಬಲೆಗೆ ಬೀಳಿಸಲು ಮಾಡಿದ ಸಂಚನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.
ಆಕ್ರಮಣವನ್ನು ತಡೆಗಟ್ಟಲು ಮತ್ತು ಹಣವನ್ನು ಹಸ್ತಾಂತರಿಸಲು ರಾಜನನ್ನು ನೇರವಾಗಿ ಗೌರವ ಸಲ್ಲಿಸಲು ಕೇಳಿಕೊಂಡ ಕೊಂಪನ ಸಹಾಯದಿಂದ ಕಮ್ಮಾರನ್ ಹಳೆಯ ತಂತ್ರವನ್ನು ಪುನರಾವರ್ತಿಸುತ್ತಾನೆ. ಆದಾಗ್ಯೂ, ಬಲೆಯನ್ನು ಅರ್ಥಮಾಡಿಕೊಂಡ ದೇವನ್ ಒಳಗೆ ಅಡಗಿರುವ ಸೈನಿಕರೊಂದಿಗೆ ನಗದು ಪೆಟ್ಟಿಗೆಯೊಂದಿಗೆ ಬರುತ್ತಾನೆ, ಮತ್ತು ಅವರು ಕಮ್ಮಾರನ್ ಮತ್ತು ಕೊಂಪನ್ ಮೇಲೆ ಆಶ್ಚರ್ಯದಿಂದ ದಾಳಿ ಮಾಡುತ್ತಾರೆ. ದೇವನ್ ತನ್ನ ಪಡೆಗಳಿಗೆ ಕಮ್ಮಾರನ್ ಅನ್ನು ಬಂಧಿಸಲು ಆದೇಶಿಸಿದಾಗ, ಅವನು ತಪ್ಪಿಸಿಕೊಂಡು ಕೊಂಪನ ತಂಡವನ್ನು ಸೇರಿಕೊಂಡನು.
ಥಂಪನ್ (ಉದಯನ್) ಈಗ ದೇವನ ವಿರುದ್ಧ ಅಂತಿಮ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಿದ್ದ. ಈ ಮಧ್ಯೆ, ಕಮ್ಮಾರನ ಮಗನಾದ ತನ್ನ ಆಪ್ತ ಸ್ನೇಹಿತ ಕಣ್ಣನ್ ಮೂಲಕ ರಾಜಕುಮಾರ ಚಂದ್ರನ್ ಉದಯನನ ಡಬಲ್ ಕ್ರಾಸ್ ಅನ್ನು ಕಂಡುಹಿಡಿದನು. ಕಮ್ಮಾರನ್ ಮತ್ತು ದೇವನ ನಡುವಿನ ಸಂಬಂಧವನ್ನು ಹಾಳು ಮಾಡಿದವನು ಉದಯನನೆಂದು ಅವನು ಅರ್ಥಮಾಡಿಕೊಂಡನು ಮತ್ತು ಉದಯನನನ್ನು ಸಾರ್ವಜನಿಕ ದ್ವಂದ್ವಯುದ್ಧಕ್ಕೆ ಸವಾಲು ಹಾಕಿದನು, ಅದನ್ನು ಉದಯನ್ ಸ್ವೀಕರಿಸುತ್ತಾನೆ.
ಉದಯನನೊಂದಿಗಿನ ದ್ವಂದ್ವಯುದ್ಧದಲ್ಲಿ ಭಾಗವಹಿಸದಂತೆ ರಾಣಿ ಪಾರ್ವತಿ ರಾಜಕುಮಾರ ಚಂದ್ರನನ್ನು ಕೇಳುತ್ತಾಳೆ. ಅವನು ತನ್ನ ತಾಯಿಯನ್ನು ಪ್ರಶ್ನಿಸಿದಾಗ, ಅದು ದೇವನ ಪಾಪಗಳ ಪರಿಣಾಮ ಎಂದು ಪಾರ್ವತಿ ಹೇಳುತ್ತಾಳೆ. ದ್ವಂದ್ವಯುದ್ಧದಲ್ಲಿದ್ದಾಗ ಚಂದ್ರನು ಉದಯನನಿಗೆ ಶರಣಾಗುತ್ತಾನೆ. ಹೋರಾಟವಿಲ್ಲದೆ ತನ್ನ ಮಗನ ಶರಣಾಗತಿಯನ್ನು ಕೇಳಿ ರಾಜ ದೇವನ್ ಕೋಪಗೊಂಡನು, ಆದ್ದರಿಂದ ಅವನು ಥಂಪನ (ಉದಯನ) ಅರಮನೆಗೆ ಅವನಿಗೆ ಸವಾಲು ಹಾಕಲು ಹೋದನು. ಅವನ ದ್ರೋಹದ ನಂತರ ಮೊದಲ ಬಾರಿಗೆ ದೇವನ್ ಉದಯನನನ್ನು ನೋಡಿದನು, ಅದು ಅವನನ್ನು ಕೆಳಗೆ ಬೀಳುವಂತೆ ಮಾಡಿತು.
ದೇವನ್ ಮನೆಗೆ ಹಿಂತಿರುಗುತ್ತಾನೆ, ಮತ್ತು ಚಂದ್ರನ್ ತನ್ನ ತಂದೆಯಿಂದ ಹಿಂದಿನ ಪಾಪಗಳ ಬಗ್ಗೆ ಪ್ರಶ್ನಿಸುತ್ತಾನೆ. ಪಾರ್ವತಿ ಚಂದ್ರನಿಗೆ ತನ್ನ ತಂದೆಯನ್ನು ಪ್ರಶ್ನಿಸಬಾರದೆಂದು ಹೇಳುತ್ತಾಳೆ ಮತ್ತು ಉದಯನನನ್ನು ಭೇಟಿಯಾಗಿ ದೇವನ್ ಚಂದ್ರನನ್ನು ಉದಯನನ ಮಗ ಎಂದು ತಿಳಿದಿದ್ದರೂ ಅವನನ್ನು ಬೆಳೆಸುವ ಮೂಲಕ ತನ್ನ ಪಾಪಗಳಿಗೆ ಬೆಲೆ ಕಟ್ಟಿದ್ದಾನೆ ಎಂದು ತಿಳಿಸುತ್ತಾಳೆ. ಇದು ಉದಯನನನ್ನು ತನ್ನ ಸೇಡು ತೀರಿಸಿಕೊಳ್ಳಲು ಮರೆಯುವಂತೆ ಮಾಡಿತು ಮತ್ತು ಅವನು ದೇವನನ್ನು ಕ್ಷಮಿಸುತ್ತಾನೆ. ಏತನ್ಮಧ್ಯೆ, ಕಮ್ಮಾರನ್ ಮತ್ತು ಕೊಂಪನ್ ಅರಮನೆಯ ಮೇಲೆ ದಾಳಿ ಮಾಡಿದರು. ರಾಜನು ಬಿದ್ದಿದ್ದರಿಂದ ಮತ್ತು ದಾಳಿ ಅನಿರೀಕ್ಷಿತವಾಗಿದ್ದರಿಂದ, ಕೋಲತಿರಿ ಪಡೆಗಳು ಕಮ್ಮಾರನ್ ಮತ್ತು ಕೊಂಪನ್ ದಾಳಿಕೋರರಿಂದ ಮುತ್ತಿಗೆ ಹಾಕಲ್ಪಟ್ಟವು. ಆದಾಗ್ಯೂ, ಉದಯನ ಸೈನ್ಯದ ಸಕಾಲಿಕ ಹಸ್ತಕ್ಷೇಪವು ಕಮ್ಮಾರನ್, ಕೊಂಪನ್ ಮತ್ತು ಅವನ ಎಲ್ಲಾ ಜನರನ್ನು ಕೊಂದಿತು. ಉದಯನನು ತನ್ನ ಮಲಮಗಳು ಲಾಲಿಯಾಳನ್ನು ಪಾರ್ವತಿಗೆ ಒಪ್ಪಿಸಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗುತ್ತದೆ.
==ಪಾತ್ರವರ್ಗ==
* ಉದಯನ್ ಪಾತ್ರದಲ್ಲಿ ಪ್ರೇಮ್ ನಜೀರ್ , ಥಂಪನ್ <ref>https://www.theweek.in/news/entertainment/2019/01/16/remembering-prem-nazir-malayalam-cinema-evergreeen-hero-holder-two-world-records.html</ref> ಕೋಲತಿರಿ ರಾಜನ ಎರಡನೇ ಸೋದರಳಿಯ ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ದೇವನ ಕಿರಿಯ ಸಹೋದರ ಮತ್ತು ಕ್ರಮವಾಗಿ ಚಂದ್ರನ ಜೈವಿಕ ತಂದೆ ಮತ್ತು ಲೈಲಾಳ ಮಲತಂದೆ.
* ದೇವನ ಪಾತ್ರದಲ್ಲಿ ಮಧು , <ref>https://www.thehindu.com/news/cities/Thiruvananthapuram/its-birthday-time-for-madhu-today/article25019229.ece</ref><ref>https://timesofindia.indiatimes.com/entertainment/malayalam/movies/news/mohanlal-wishes-madhu-on-his-87th-birthday/articleshow/78273884.cms</ref> ಕೋಲತಿರಿ ರಾಜನ ಹಿರಿಯ ಸೋದರಳಿಯ ಮತ್ತು ಉದಯನನ ಅಣ್ಣ. ನಂತರ ರಾಜ, ರಾಣಿ ಪಾರ್ವತಿಯ ಪತಿ ಮತ್ತು ಚಂದ್ರನ ಮಲತಂದೆ.
* ಕಮ್ಮಾರನ್ ಪಾತ್ರದಲ್ಲಿ ಮಮ್ಮುಟ್ಟಿ <ref>https://www.filmibeat.com/malayalam/news/2016/mammootty-s-tryst-with-father-roles-in-malayalam-films-the-best-5-among-the-lot-248945.html</ref> <ref>https://timesofindia.indiatimes.com/entertainment/malayalam/movies/news/four-historical-characterers-of-mammootty-that-were-memorable-and-much-loved/articleshow/77976031.cms</ref> ದೇವನ ಸ್ನೇಹಿತ, ನಂತರ ರಾಜ್ಯದ ಮಂತ್ರಿ ಮತ್ತು ಕಣ್ಣನ್ ತಂದೆ.
* ಲಕ್ಷ್ಮಿ ಪಾರ್ವತಿಯಾಗಿ, ಕೋಲತಿರಿ ರಾಜನ ಮಗಳು, ದೇವನ ಹೆಂಡತಿ ಮತ್ತು ಚಂದ್ರನ ತಾಯಿ.
* ಉದಯನ್ ಮತ್ತು ಪಾರ್ವತಿಯ ಮಗ ಮತ್ತು ಲೈಲಾಳನ್ನು ಪ್ರೀತಿಸುವ ದೇವನ್ ನ ಮಲಮಗ ರಾಜಕುಮಾರ ಚಂದ್ರನಾಗಿ ಶಂಕರ್ .
* ಪೂರ್ಣಿಮಾ ಭಾಗ್ಯರಾಜ್ ಲೈಲಾ, ಅಲಿ ರಾಜನ ಮಗಳು ಮತ್ತು ಉದಯನ್ ಅವರ ಮಲಮಗಳು
* ಕಣ್ಣನ್ ಪಾತ್ರದಲ್ಲಿ ಮೋಹನ್ ಲಾಲ್ , <ref>https://www.thenewsminute.com/article/brother-me-mammootty-wishes-mohanlal-his-birthday-emotional-video-124998</ref> <ref>https://timesofindia.indiatimes.com/entertainment/malayalam/movies/news/i-met-mohanlal-first-on-the-set-of-padayottam/articleshow/45968152.cms</ref> ಕಮ್ಮಾರನ ಮಗ ಮತ್ತು ಚಂದ್ರನ್ ಸ್ನೇಹಿತ.<ref>https://www.mathrubhumi.com/mobile/movies-music/features/mohanlal-and-mammootty-starred-25-films-malayalam-news-1.1076183</ref>
* ಪೆರುಮಾನ ಕುರುಪ್ ಆಗಿ ಎನ್.ಗೋವಿಂದನ್ ಕುಟ್ಟಿ
* ಆಯಿಷಾ ಪಾತ್ರದಲ್ಲಿ ಜಲಜ
* ಮೊಯ್ತೂಟಿಯಾಗಿ ಸತಾರ್ , ಉದಯನ್ ಸಹಾಯಕ
* ಕೋಲತಿರಿ ರಾಜನಾಗಿ ತಿಕ್ಕುರುಸ್ಸಿ ಸುಕುಮಾರನ್ ನಾಯರ್
* ಪೊಕ್ಕನ್ ಪಾತ್ರದಲ್ಲಿ ಪಪ್ಪು
* ಪಯ್ಯನಾಡನ್ ನಂಬ್ಯಾರ್, ಪಡತಾಳವನ್ ಆಗಿ ಜಿ.ಕೆ.ಪಿಳ್ಳೈ
* ಅಚ್ಚಂಕುಂಜು ಮೂಪ್ಪನ್, ಗುಲಾಮ ಹಡಗಿನ ಕ್ಯಾಪ್ಟನ್ ಆಗಿ
* ಆಳುಮೂಡನ್ ಕೋಲುಂಬನ್, ಉದಯನ ಸಹಾಯಕ
* ಚಿರುತೇವಿ ತಂಪುರತ್ತಿಯಾಗಿ ಸುಕುಮಾರಿ
* ಕೋಲತಿರಿ ರಾಜನ ಪತ್ನಿಯಾಗಿ ಮೀನಾ
* ಮರಕ್ಕರ್ ಪಾತ್ರದಲ್ಲಿ ಬಾಲನ್ ಕೆ. ನಾಯರ್
* ಕೊಂಪನ್ ಪಾತ್ರದಲ್ಲಿ ಸಿಲೋನ್ ಮನೋಹರ್
* ಪರವೂರ್ ಭರತನ್ ಮಮ್ಮುಟ್ಟಿಯಾಗಿ, ಮೊಯ್ತೂಟ್ಟಿಯ ತಂದೆ
* ಕುಂಜಾಲಿಯಾಗಿ ಕೊತ್ತುಕು ನಾನಪ್ಪನ್ , ಮರಕ್ಕರ್ ಸಹಾಯಕ
* ಗುಲಾಮ ಹಡಗಿನ ನಾಯಕ ಸಹಾಯಕನಾಗಿ ಕಡುವಾಕುಲಂ ಆಂಟನಿ
* ಗುಲಾಮ ಹುಡುಗಿಯಾಗಿ ಹಸೀನಾ ಅಮಾನ್
==ಉತ್ಪಾದನೆ==
ಪಾದಯೋಟ್ಟಂ ಒಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ನಿರ್ಮಾಣ ವೆಚ್ಚ ₹ 1 [[ಕೋಟಿ]] ಇತ್ತು, ಆಗ ಮಲಯಾಳಂ ಚಿತ್ರದ ಸರಾಸರಿ ವೆಚ್ಚ ₹ 15 ಲಕ್ಷವಾಗಿತ್ತು, ಇದು ಅಲ್ಲಿಯವರೆಗೆ ಮಾಡಿದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಪಾದಯೋಟ್ಟಂ ಚಿತ್ರ ನಿರ್ಮಾಣವಾದಾಗ ಕೇವಲ ಮೂರು ಭಾರತೀಯ ಚಲನಚಿತ್ರಗಳನ್ನು ಮಾತ್ರ 70 ಎಂಎಂಗೆ ಹೆಚ್ಚಿಸಲಾಗಿತ್ತು , ಅವೆಲ್ಲವನ್ನೂ ಲಂಡನ್ನಲ್ಲಿ ಸಂಸ್ಕರಿಸಲಾಯಿತು . ಚಿತ್ರವನ್ನು ಸಿನಿಮಾಸ್ಕೋಪ್ ಸ್ವರೂಪದಲ್ಲಿ ಛಾಯಾಚಿತ್ರ ಮಾಡಲಾಯಿತು ಮತ್ತು ನಿರ್ಮಾಣದ ನಂತರದ ಸಮಯದಲ್ಲಿ 6-ಟ್ರ್ಯಾಕ್ ಮ್ಯಾಗ್ನೆಟಿಕ್ ಸ್ಟೀರಿಯೊ ಧ್ವನಿಯೊಂದಿಗೆ 70 ಎಂಎಂ ಬ್ಲೋ-ಅಪ್ ಪ್ರಿಂಟ್ಗಳಾಗಿ ಪರಿವರ್ತಿಸಲಾಯಿತು. <ref>https://en.wikipedia.org/wiki/India_Today</ref> <ref>https://en.wikipedia.org/wiki/Padayottam_(1982_film)#cite_note-17</ref>
==ಆರತಕ್ಷತೆ==
ಈ ಚಿತ್ರವು ಸೆಪ್ಟೆಂಬರ್ 1, 1982 ರಂದು [[ಕೇರಳದ ವಾಸ್ತುಶೈಲಿ|ಕೇರಳದ]] [[ಓಣಂ]] ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಆಗಿತ್ತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ [[ಮಲಯಾಳಂ]] ಚಿತ್ರವಾಯಿತು. ಆದಾಗ್ಯೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಈ ಚಿತ್ರವು ಲಾಭದಾಯಕ ಉದ್ಯಮವಾಗಿರಲಿಲ್ಲ.
==ಉಲ್ಲೇಖಗಳು==
qkq33yfsszwoy4v5oybaqexm0287h6y
1382574
1382573
2026-08-15T03:11:18Z
Pragathi. BH
88266
1382574
wikitext
text/x-wiki
{{Short description|1982 Indian epic period drama film}}
{{About||the 2018 film|Padayottam (2018 film)}}
{{Use dmy dates|date=October 2015}}
{{Use Indian English|date=October 2015}}
{{Infobox film
| name = ಪಾದಯೋಟ್ಟಂ
| image = Padayottam (1982 film).jpg
| caption = Poster
| director = Jijo Punnoose
| producer = Navodaya (a partnership concern)
| screenplay = ಎನ್. ಗೋವಿಂದನ್ ಕುಟ್ಟಿ
| based_on = {{Based on|''[[The Count of Monte Cristo]]''|[[Alexandre Dumas]]}}
| starring = {{Plainlist|
* [[Prem Nazir]]
* Madhu (actor)|Madhu
* Lakshmi (ನಟಿ)|ಲಕ್ಷ್ಮೀ
* [[Shankar Panikkar|Shankar]]
* [[Poornima Bhagyaraj]]
* [[Mammootty]]
* [[Mohanlal]]
}}
| narrator =
| music = Guna Singh
| cinematography = {{Unbulleted_list|[[Ramachandra Babu]]<ref>https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html {{Webarchive|url=https://web.archive.org/web/20210924053605/https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html |date=24 September 2021 }}<br /></ref>|[[J. Williams (cinematographer)|J. Williams]]<br>{{small|(Additional photography)<!--Credited in the film-->}}}}
| editing = T. R. Shekhar<ref>{{Cite web|url=https://www.cinestaan.com/articles/2018/mar/22/11959/editor-of-india-s-first-3d-film-tr-sekhar-dies-at-81/amp|title = Editor of India's first 3D film, TR Sekhar, dies at 81}}</ref>
| studio = Navodaya (a partnership concern)
| distributor = Navodaya Release
| released = {{Film date|1982|08|06|df=yes}}
| runtime = 178 minutes
| country = [[India]]
| language = [[Malayalam]]
| budget = {{currency|1|INR}} crore <ref>{{Cite web |url=https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |title=Padayottam set to be the biggest thing in films in south India |date=16 October 2013 |access-date=24 December 2022 |archive-date=24 December 2022 |archive-url=https://web.archive.org/web/20221224140458/https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |url-status=live }}</ref>
| gross =
}}
'''ಪಾದಯೋಟ್ಟಂ''' ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್ದಾರೆ.<ref>https://en.wikipedia.org/wiki/Padayottam_(1982_film)#cite_note-4</ref> <ref>https://en.wikipedia.org/wiki/Padayottam_(1982_film)#cite_note-5</ref> ಇದು ಭಾಗಶಃ ಅಲೆಕ್ಸಾಂಡ್ರೆ ಡುಮಾಸ್ ಅವರ 1844 ರ ಕಾದಂಬರಿ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋವನ್ನು ಆಧರಿಸಿದೆ, ಅವರು ಎನ್. ಗೋವಿಂದನ್ ಕುಟ್ಟಿ ಬರೆದ ಚಿತ್ರಕಥೆಯೊಂದಿಗೆ ಕಥೆಯನ್ನು ಬರೆದಿದ್ದಾರೆ . ಈ ಚಿತ್ರದಲ್ಲಿ ಪ್ರೇಮ್ ನಜೀರ್ , ಮಧು , ಲಕ್ಷ್ಮಿ , ಶಂಕರ್ , ಪೂರ್ಣಿಮಾ ಭಾಗ್ಯರಾಜ್ , [[ಮಮ್ಮುಟ್ಟಿ]] , [[ಮೋಹನ್ ಲಾಲ್]] , ಎನ್. ಗೋವಿಂದನ್ ಕುಟ್ಟಿ ಮತ್ತು ತಿಕ್ಕುರಿಸ್ಸಿ ಸುಕುಮಾರನ್ ನಾಯರ್ ನಟಿಸಿದ್ದಾರೆ. <ref>https://en.wikipedia.org/wiki/Padayottam_(1982_film)#cite_note-6</ref>
ಕಥಾವಸ್ತು
ಕೋಲತಿರಿ ರಾಜನು ಉತ್ತರ ಕೇರಳದ ಶ್ರೀಮಂತ ಆಡಳಿತಗಾರ. ರಾಜನ ಎರಡನೇ ಸೋದರಳಿಯ ರಾಜಕುಮಾರ ಉದಯನನು, ರಾಜನ ಹಿರಿಯ ಸೋದರಳಿಯ ರಾಜಕುಮಾರ ದೇವನನಿಗಿಂತ ಹೆಚ್ಚು ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ರಾಜನು ಮಾತೃವಂಶದ ಸಂಪ್ರದಾಯಗಳಿಗೆ ಅನುಗುಣವಾಗಿ ಉದಯನನನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಹೆಸರಿಸಿದನು ಮತ್ತು ಉದಯನನನ್ನು ಆಳವಾಗಿ ಪ್ರೀತಿಸುತ್ತಿದ್ದ ತನ್ನ ಮಗಳು ರಾಜಕುಮಾರಿ ಪಾರ್ವತಿಯ ವಿವಾಹವನ್ನು ಮಾಡಿದನು. ಇದು ಪಾರ್ವತಿಯನ್ನು ರಹಸ್ಯವಾಗಿ ಮದುವೆಯಾಗಲು ಹಾತೊರೆಯುತ್ತಿದ್ದ ದೇವನ ಆಶಯಗಳನ್ನು ಹುಸಿಗೊಳಿಸಿತು .
ಮತ್ತೊಂದೆಡೆ, ಆಸ್ಥಾನದ ಇಬ್ಬರು ಗಣ್ಯರಾದ ಕಮ್ಮಾರನ್ ಮತ್ತು ಪೆರುಮನ ಕುರುಪ್ಪು ಉದಯನನ ಆರೋಹಣದಿಂದ ಅಸಮಾಧಾನಗೊಂಡರು. ದೇವನ ಹತಾಶೆಯನ್ನು ಲಾಭ ಮಾಡಿಕೊಂಡು, ಕಮ್ಮಾರನ್ ರಾಜಕುಮಾರ ದೇವನನ್ನು ರಾಜಕುಮಾರ ಉದಯನನ ವಿರುದ್ಧ ಮಾಡಿಸಿದನು. ಇದಕ್ಕಾಗಿ, ಕಮ್ಮಾರನ್ ಅನೇಕ ಹಳ್ಳಿಗಳಲ್ಲಿ ಆಗಾಗ್ಗೆ ದಾಳಿ ಮಾಡುತ್ತಿದ್ದ ಡಕಾಯಿತ ನಾಯಕ ಕೊಂಪನನ್ನು ಬಳಸಿಕೊಂಡು ರಾಜ ಕ್ಷಮೆಯನ್ನು ನೀಡಲು ಮತ್ತು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಯುವರಾಜನ ಸ್ಥಾನದಲ್ಲಿ ಅವನ ಉಪಸ್ಥಿತಿಯನ್ನು ಕೋರಿದನು. ಕಮ್ಮಾರನ್ ಮತ್ತು ಕುರುಪ್ಪು ಹಾಕಿದ ಬಲೆ ಎಂದು ತಿಳಿಯದೆ, ಉದಯನನು ಕೊಂಪನ ಶಿಬಿರಕ್ಕೆ ಓಡಿದನು, ಆದರೆ ಅವನು ಹೂಡಿದ ಬಲೆಗೆ ಬಿದ್ದನು. ಆದಾಗ್ಯೂ, ರಾಜಕುಮಾರ ಉದಯನನು ಕೋಲತಿರಿ ರಾಜನಿಗೆ ದ್ರೋಹ ಬಗೆದು ಮೊಯಿತೂತಿಯನ್ನು ಕೊಂದನೆಂಬ ಸುದ್ದಿ ದೇಶದಲ್ಲಿ ಹರಡಿತು. ಇದು ರಾಜನನ್ನು ಕೋಪಗೊಳಿಸಿತು, ಅವನು ಉದಯನನನ್ನು ದೇಶದ್ರೋಹಿ ಎಂದು ಘೋಷಿಸಿ ಮದುವೆಯನ್ನು ರದ್ದುಗೊಳಿಸಿದನು.
ಕೊಂಪನ್ ತನ್ನ ಜನರಿಗೆ ಉದಯನ್ ಅವರನ್ನು ಕೊಲ್ಲಲು ಸೂಚಿಸುತ್ತಾನೆ. ಆದಾಗ್ಯೂ, ಅವರು ಅವನನ್ನು ಕ್ರೂರ ಗುಲಾಮ ಹಡಗು ನಾಯಕ ಮೂಪ್ಪನ್ಗೆ ಗುಲಾಮನನ್ನಾಗಿ ಮಾರಲು ನಿರ್ಧರಿಸಿದರು. ಗುಲಾಮನಾಗಿದ್ದಾಗ, ಅವನು ಕುಂಜಲಿ ಎಂಬ ಮತ್ತೊಬ್ಬ ಗುಲಾಮನನ್ನು ಭೇಟಿಯಾಗುತ್ತಾನೆ, ಅವನಿಂದ ಪೆರುಮನ ಕುರುಪ್ಪು ಮತ್ತು ಕೊಂಪನ್ ಏರ್ಪಡಿಸಿದ ಪಡೆಗಳಿಂದ ಮಾರಕ್ಕರ್ನ ದೋಣಿಯಲ್ಲಿ ಕೊಲತ್ತಿರಿ ರಾಜ ಮತ್ತು ಅವನ ರಾಣಿಯ ಮರಣದ ಬಗ್ಗೆ ತಿಳಿಯುತ್ತಾನೆ. ಮಾರಕ್ಕರ್ ಕೋಲತ್ತಿರಿ ರಾಜ ಮತ್ತು ಅವನ ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಪೆರುಮನ ಕುರುಪ್ಪು ಅವನನ್ನು ಕೊಂದನು. ಆದಾಗ್ಯೂ, ವಿಶ್ವಾಸಾರ್ಹ ಗುಲಾಮ ಕುಂಜಲಿ, ತನ್ನ ಜನರ ಸಹಾಯದಿಂದ ಮರಕ್ಕರ್ನ ಮಗಳು ಲಾಲಿಯಾಳನ್ನು ರಕ್ಷಿಸಿದನು. ಆದಾಗ್ಯೂ, ಕೊಂಪನ್ನ ಜನರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ, ಅವರು ಅವನನ್ನು ಗುಲಾಮಗಿರಿಗೆ ಮಾರಿದರು. ಕುಂಜಲಿಯಿಂದ, ಉದಯನ್ ಮರಕ್ಕರ್ ಮತ್ತು ಅವನ ಮಗಳ ಸಂಪತ್ತನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ತಿಳಿದುಕೊಂಡನು. ಈ ಮಧ್ಯೆ, ರಾಜಕುಮಾರ ದೇವನ್ ರಾಜಕುಮಾರಿ ಪಾರ್ವತಿಯನ್ನು ವಿವಾಹವಾದರು ಮತ್ತು ಹೊಸ ಕೊಲತ್ತಿರಿ ರಾಜನಾದನು. ಆದಾಗ್ಯೂ, ರಾಜದಂಡ ಕಾಣೆಯಾಗಿತ್ತು.
ಕೆಲವು ವರ್ಷಗಳ ನಂತರ, ಉದಯನ್ ಮತ್ತು ಅವನ ಸಹ ಗುಲಾಮರು ಹಡಗಿನಲ್ಲಿ ದಂಗೆ ಎದ್ದರು, ಕ್ಯಾಪ್ಟನ್ ಮೂಪನ್ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿಕೊಂಡರು. ಮರಕ್ಕರ್ ಮತ್ತು ಅವನ ಮಗಳು ಲಾಲಿಯಾಳ ಕಳೆದುಹೋದ ಸಂಪತ್ತನ್ನು ಕಂಡುಕೊಂಡ ನಂತರ ಉದಯನ್ ಓಡಿಹೋಗಿ ಶ್ರೀಮಂತ ವ್ಯಾಪಾರಿ ಥಂಪನ್ ಆದರು. ಇಬ್ಬರೂ ಸೇಡು ತೀರಿಸಿಕೊಳ್ಳಲು ವೇಷ ಧರಿಸಿ ಕೋಲತಿರಿನಾಡಿಗೆ ಮರಳಲು ನಿರ್ಧರಿಸಿದರು. ಅವರು ವ್ಯಾಪಾರಿ ಥಂಪನ್ ಮತ್ತು ರಾಜಕುಮಾರಿಯಾಗಿ ತೇಲುವ ಅರಮನೆಯಲ್ಲಿ ಕೋಲತಿರಿ ರಾಜ್ಯಕ್ಕೆ ಹಿಂತಿರುಗುತ್ತಾರೆ. ವರ್ಷಗಳ ನಂತರ ಜನರು ಉದಯನ್ ನನ್ನು ಮರೆಯುವಂತೆ ಮಾಡಿದರು, ಮತ್ತು ಅವನ ಹೊಸ ಉಡುಗೆ ಮತ್ತು ಜೀವನಶೈಲಿಯಲ್ಲಿ ಥಂಪನ್ ಎಂದು ಯಾರೂ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ, ರಾಣಿ ಪಾರ್ವತಿ ಮಾತ್ರ ಅವನನ್ನು ಒಂದು ನೋಟದಲ್ಲೇ ಅರ್ಥಮಾಡಿಕೊಂಡಳು.
ರಾಜ ದೇವನ್ ಮತ್ತು ರಾಣಿ ಪಾರ್ವತಿಯ ಮಗ ರಾಜಕುಮಾರ ಚಂದ್ರನ್ ಲೈಲಾಳನ್ನು ಪ್ರೀತಿಸುತ್ತಿದ್ದನು. ಈ ಮಧ್ಯೆ, ಕೋಲತಿರಿ ರಾಜನ ರಾಜದಂಡವು ತನ್ನ ವಶದಲ್ಲಿದೆ ಎಂದು ತಿಳಿದ ನಂತರ ಥಂಪನ್ (ಉದಯನ್) ಪೆರುಮನ ಕುರುಪ್ಪುನನ್ನು ಬಲೆಗೆ ಬೀಳಿಸಲು ಒಂದು ಸಂಚು ರೂಪಿಸುತ್ತಿದ್ದನು, ರಾಜ ದೇವನ್ ಅದು ಕಾಣೆಯಾಗಿದೆ ಎಂದು ಘೋಷಿಸಿದನು. ಥಂಪನ್ (ಉದಯನ್) ಪೆರುಮನ ಕುರುಪ್ಪುವನ್ನು ಸಂಪರ್ಕಿಸಿ ತಾನು ಭಾರಿ ಬೆಲೆಗೆ ರಾಜದಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದನು, ಅದು ಕುರುಪ್ಪು ಅವರನ್ನು ಅವರ ರಹಸ್ಯ ಸ್ಥಳದಿಂದ ಹೊರಗೆ ತರಲು ಆಮಿಷವೊಡ್ಡಿತು. ಆದಾಗ್ಯೂ, ಸಾರ್ವಜನಿಕರಿಂದ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ, ರಾಜನನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ದಕ್ಕಾಗಿ ಹಳೆಯ ರಾಜನು ರಾಜದಂಡವನ್ನು ತನಗೆ ನೀಡಿದ್ದಾನೆ ಎಂದು ಅವನು ಘೋಷಿಸಿದನು ಮತ್ತು ದ್ರೋಹ ಮತ್ತು ದರೋಡೆಗೆ ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅವನು ಪ್ರಾಸಿಕ್ಯೂಟರ್ಗಳಿಗೆ ಸವಾಲು ಹಾಕಿದನು. ಈ ಕ್ಷಣದಲ್ಲಿ ಲಾಲಿಯಾ ತನ್ನ ನಿಜವಾದ ಗುರುತನ್ನು ಮರಕ್ಕರ್ನ ಉತ್ತರಾಧಿಕಾರಿ ರಾಜಕುಮಾರಿ ಲೈಲಾ ಎಂದು ಘೋಷಿಸಲು ನ್ಯಾಯಾಲಯಕ್ಕೆ ಪ್ರವೇಶಿಸಿದಳು ಮತ್ತು ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಳು. ಇದು ಪೆರುಮನ ಕುರುಪ್ಪು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು.
ಥಂಪನ (ಉದಯನ) ಎರಡನೇ ಗುರಿ ಕಮ್ಮಾರನ್. ದೇಶದ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಕೊಂಪನ್ ಹಣ ಕೇಳುತ್ತಾನೆ. ದುರುಪಯೋಗ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ರಾಜಕುಮಾರ ಚಂದ್ರನ್ ರಾಜನಿಗೆ ಭೇಟಿ ನೀಡುವ ವ್ಯಾಪಾರಿ ಥಂಪನ್ (ಉದಯನ) ನಿಂದ ಆರ್ಥಿಕ ಸಹಾಯವನ್ನು ಪಡೆಯಲು ಸಲಹೆ ನೀಡುತ್ತಾನೆ. ದೇವನ ಸೂಚನೆಯಂತೆ, ಕಮ್ಮಾರನ್ ಉದಯನನ ಅರಮನೆಗೆ ಭೇಟಿ ನೀಡಿ ತನ್ನ ನಿಜವಾದ ಗುರುತನ್ನು ಅರ್ಥಮಾಡಿಕೊಳ್ಳದೆ ಹಣಕಾಸು ಪಡೆಯಲು ಹೋಗುತ್ತಾನೆ. ಉದಯನನು ಹಣಕಾಸು ನೀಡಲು ನಿರಾಕರಿಸುತ್ತಾನೆ; ಬದಲಾಗಿ, ಕಮ್ಮಾರನ್ ರಾಜನಾದರೆ ತಾನು ಹಣಕಾಸು ಒದಗಿಸುವುದಾಗಿ ಹೇಳುತ್ತಾನೆ. ಈ ಪ್ರಸ್ತಾಪವು ಕಮ್ಮಾರನನ್ನು ದುರಾಸೆಯನ್ನಾಗಿ ಮಾಡಿತು, ಮತ್ತು ಅವನು ಉದಯನನನ್ನು ಮೊದಲು ಬಲೆಗೆ ಬೀಳಿಸಿದ ರೀತಿಯಲ್ಲಿಯೇ ದೇವನನ್ನು ಬಲೆಗೆ ಬೀಳಿಸಲು ಯೋಜನೆಯನ್ನು ರೂಪಿಸುತ್ತಾನೆ. ಈ ಮಧ್ಯೆ, ಉದಯನನು ತಾನು ಹಣಕಾಸು ನೀಡಲು ಸಿದ್ಧನಿದ್ದೇನೆ ಎಂದು ದೇವನಿಗೆ ನೇರವಾಗಿ ಸಂದೇಶವನ್ನು ಕಳುಹಿಸುವ ಮೂಲಕ ಕಮ್ಮಾರನ್ ಅನ್ನು ಎರಡು ಪಟ್ಟು ದಾಟಿಸುತ್ತಾನೆ. ಇದು ದೇವನಿಗೆ ಕಮ್ಮಾರನ ಬಗ್ಗೆ ಅನುಮಾನ ಮೂಡಿಸಿತು ಮತ್ತು ರಹಸ್ಯವಾಗಿ, ತನ್ನ ಗೂಢಚಾರರ ಮೂಲಕ, ತನ್ನ ಆಪ್ತ ಸ್ನೇಹಿತ ಕಮ್ಮಾರನ್ ಅವನನ್ನು ಬಲೆಗೆ ಬೀಳಿಸಲು ಮಾಡಿದ ಸಂಚನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.
ಆಕ್ರಮಣವನ್ನು ತಡೆಗಟ್ಟಲು ಮತ್ತು ಹಣವನ್ನು ಹಸ್ತಾಂತರಿಸಲು ರಾಜನನ್ನು ನೇರವಾಗಿ ಗೌರವ ಸಲ್ಲಿಸಲು ಕೇಳಿಕೊಂಡ ಕೊಂಪನ ಸಹಾಯದಿಂದ ಕಮ್ಮಾರನ್ ಹಳೆಯ ತಂತ್ರವನ್ನು ಪುನರಾವರ್ತಿಸುತ್ತಾನೆ. ಆದಾಗ್ಯೂ, ಬಲೆಯನ್ನು ಅರ್ಥಮಾಡಿಕೊಂಡ ದೇವನ್ ಒಳಗೆ ಅಡಗಿರುವ ಸೈನಿಕರೊಂದಿಗೆ ನಗದು ಪೆಟ್ಟಿಗೆಯೊಂದಿಗೆ ಬರುತ್ತಾನೆ, ಮತ್ತು ಅವರು ಕಮ್ಮಾರನ್ ಮತ್ತು ಕೊಂಪನ್ ಮೇಲೆ ಆಶ್ಚರ್ಯದಿಂದ ದಾಳಿ ಮಾಡುತ್ತಾರೆ. ದೇವನ್ ತನ್ನ ಪಡೆಗಳಿಗೆ ಕಮ್ಮಾರನ್ ಅನ್ನು ಬಂಧಿಸಲು ಆದೇಶಿಸಿದಾಗ, ಅವನು ತಪ್ಪಿಸಿಕೊಂಡು ಕೊಂಪನ ತಂಡವನ್ನು ಸೇರಿಕೊಂಡನು.
ಥಂಪನ್ (ಉದಯನ್) ಈಗ ದೇವನ ವಿರುದ್ಧ ಅಂತಿಮ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಿದ್ದ. ಈ ಮಧ್ಯೆ, ಕಮ್ಮಾರನ ಮಗನಾದ ತನ್ನ ಆಪ್ತ ಸ್ನೇಹಿತ ಕಣ್ಣನ್ ಮೂಲಕ ರಾಜಕುಮಾರ ಚಂದ್ರನ್ ಉದಯನನ ಡಬಲ್ ಕ್ರಾಸ್ ಅನ್ನು ಕಂಡುಹಿಡಿದನು. ಕಮ್ಮಾರನ್ ಮತ್ತು ದೇವನ ನಡುವಿನ ಸಂಬಂಧವನ್ನು ಹಾಳು ಮಾಡಿದವನು ಉದಯನನೆಂದು ಅವನು ಅರ್ಥಮಾಡಿಕೊಂಡನು ಮತ್ತು ಉದಯನನನ್ನು ಸಾರ್ವಜನಿಕ ದ್ವಂದ್ವಯುದ್ಧಕ್ಕೆ ಸವಾಲು ಹಾಕಿದನು, ಅದನ್ನು ಉದಯನ್ ಸ್ವೀಕರಿಸುತ್ತಾನೆ.
ಉದಯನನೊಂದಿಗಿನ ದ್ವಂದ್ವಯುದ್ಧದಲ್ಲಿ ಭಾಗವಹಿಸದಂತೆ ರಾಣಿ ಪಾರ್ವತಿ ರಾಜಕುಮಾರ ಚಂದ್ರನನ್ನು ಕೇಳುತ್ತಾಳೆ. ಅವನು ತನ್ನ ತಾಯಿಯನ್ನು ಪ್ರಶ್ನಿಸಿದಾಗ, ಅದು ದೇವನ ಪಾಪಗಳ ಪರಿಣಾಮ ಎಂದು ಪಾರ್ವತಿ ಹೇಳುತ್ತಾಳೆ. ದ್ವಂದ್ವಯುದ್ಧದಲ್ಲಿದ್ದಾಗ ಚಂದ್ರನು ಉದಯನನಿಗೆ ಶರಣಾಗುತ್ತಾನೆ. ಹೋರಾಟವಿಲ್ಲದೆ ತನ್ನ ಮಗನ ಶರಣಾಗತಿಯನ್ನು ಕೇಳಿ ರಾಜ ದೇವನ್ ಕೋಪಗೊಂಡನು, ಆದ್ದರಿಂದ ಅವನು ಥಂಪನ (ಉದಯನ) ಅರಮನೆಗೆ ಅವನಿಗೆ ಸವಾಲು ಹಾಕಲು ಹೋದನು. ಅವನ ದ್ರೋಹದ ನಂತರ ಮೊದಲ ಬಾರಿಗೆ ದೇವನ್ ಉದಯನನನ್ನು ನೋಡಿದನು, ಅದು ಅವನನ್ನು ಕೆಳಗೆ ಬೀಳುವಂತೆ ಮಾಡಿತು.
ದೇವನ್ ಮನೆಗೆ ಹಿಂತಿರುಗುತ್ತಾನೆ, ಮತ್ತು ಚಂದ್ರನ್ ತನ್ನ ತಂದೆಯಿಂದ ಹಿಂದಿನ ಪಾಪಗಳ ಬಗ್ಗೆ ಪ್ರಶ್ನಿಸುತ್ತಾನೆ. ಪಾರ್ವತಿ ಚಂದ್ರನಿಗೆ ತನ್ನ ತಂದೆಯನ್ನು ಪ್ರಶ್ನಿಸಬಾರದೆಂದು ಹೇಳುತ್ತಾಳೆ ಮತ್ತು ಉದಯನನನ್ನು ಭೇಟಿಯಾಗಿ ದೇವನ್ ಚಂದ್ರನನ್ನು ಉದಯನನ ಮಗ ಎಂದು ತಿಳಿದಿದ್ದರೂ ಅವನನ್ನು ಬೆಳೆಸುವ ಮೂಲಕ ತನ್ನ ಪಾಪಗಳಿಗೆ ಬೆಲೆ ಕಟ್ಟಿದ್ದಾನೆ ಎಂದು ತಿಳಿಸುತ್ತಾಳೆ. ಇದು ಉದಯನನನ್ನು ತನ್ನ ಸೇಡು ತೀರಿಸಿಕೊಳ್ಳಲು ಮರೆಯುವಂತೆ ಮಾಡಿತು ಮತ್ತು ಅವನು ದೇವನನ್ನು ಕ್ಷಮಿಸುತ್ತಾನೆ. ಏತನ್ಮಧ್ಯೆ, ಕಮ್ಮಾರನ್ ಮತ್ತು ಕೊಂಪನ್ ಅರಮನೆಯ ಮೇಲೆ ದಾಳಿ ಮಾಡಿದರು. ರಾಜನು ಬಿದ್ದಿದ್ದರಿಂದ ಮತ್ತು ದಾಳಿ ಅನಿರೀಕ್ಷಿತವಾಗಿದ್ದರಿಂದ, ಕೋಲತಿರಿ ಪಡೆಗಳು ಕಮ್ಮಾರನ್ ಮತ್ತು ಕೊಂಪನ್ ದಾಳಿಕೋರರಿಂದ ಮುತ್ತಿಗೆ ಹಾಕಲ್ಪಟ್ಟವು. ಆದಾಗ್ಯೂ, ಉದಯನ ಸೈನ್ಯದ ಸಕಾಲಿಕ ಹಸ್ತಕ್ಷೇಪವು ಕಮ್ಮಾರನ್, ಕೊಂಪನ್ ಮತ್ತು ಅವನ ಎಲ್ಲಾ ಜನರನ್ನು ಕೊಂದಿತು. ಉದಯನನು ತನ್ನ ಮಲಮಗಳು ಲಾಲಿಯಾಳನ್ನು ಪಾರ್ವತಿಗೆ ಒಪ್ಪಿಸಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗುತ್ತದೆ.
==ಪಾತ್ರವರ್ಗ==
* ಉದಯನ್ ಪಾತ್ರದಲ್ಲಿ ಪ್ರೇಮ್ ನಜೀರ್ , ಥಂಪನ್ <ref>https://www.theweek.in/news/entertainment/2019/01/16/remembering-prem-nazir-malayalam-cinema-evergreeen-hero-holder-two-world-records.html</ref> ಕೋಲತಿರಿ ರಾಜನ ಎರಡನೇ ಸೋದರಳಿಯ ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ದೇವನ ಕಿರಿಯ ಸಹೋದರ ಮತ್ತು ಕ್ರಮವಾಗಿ ಚಂದ್ರನ ಜೈವಿಕ ತಂದೆ ಮತ್ತು ಲೈಲಾಳ ಮಲತಂದೆ.
* ದೇವನ ಪಾತ್ರದಲ್ಲಿ ಮಧು , <ref>https://www.thehindu.com/news/cities/Thiruvananthapuram/its-birthday-time-for-madhu-today/article25019229.ece</ref><ref>https://timesofindia.indiatimes.com/entertainment/malayalam/movies/news/mohanlal-wishes-madhu-on-his-87th-birthday/articleshow/78273884.cms</ref> ಕೋಲತಿರಿ ರಾಜನ ಹಿರಿಯ ಸೋದರಳಿಯ ಮತ್ತು ಉದಯನನ ಅಣ್ಣ. ನಂತರ ರಾಜ, ರಾಣಿ ಪಾರ್ವತಿಯ ಪತಿ ಮತ್ತು ಚಂದ್ರನ ಮಲತಂದೆ.
* ಕಮ್ಮಾರನ್ ಪಾತ್ರದಲ್ಲಿ ಮಮ್ಮುಟ್ಟಿ <ref>https://www.filmibeat.com/malayalam/news/2016/mammootty-s-tryst-with-father-roles-in-malayalam-films-the-best-5-among-the-lot-248945.html</ref> <ref>https://timesofindia.indiatimes.com/entertainment/malayalam/movies/news/four-historical-characterers-of-mammootty-that-were-memorable-and-much-loved/articleshow/77976031.cms</ref> ದೇವನ ಸ್ನೇಹಿತ, ನಂತರ ರಾಜ್ಯದ ಮಂತ್ರಿ ಮತ್ತು ಕಣ್ಣನ್ ತಂದೆ.
* ಲಕ್ಷ್ಮಿ ಪಾರ್ವತಿಯಾಗಿ, ಕೋಲತಿರಿ ರಾಜನ ಮಗಳು, ದೇವನ ಹೆಂಡತಿ ಮತ್ತು ಚಂದ್ರನ ತಾಯಿ.
* ಉದಯನ್ ಮತ್ತು ಪಾರ್ವತಿಯ ಮಗ ಮತ್ತು ಲೈಲಾಳನ್ನು ಪ್ರೀತಿಸುವ ದೇವನ್ ನ ಮಲಮಗ ರಾಜಕುಮಾರ ಚಂದ್ರನಾಗಿ ಶಂಕರ್ .
* ಪೂರ್ಣಿಮಾ ಭಾಗ್ಯರಾಜ್ ಲೈಲಾ, ಅಲಿ ರಾಜನ ಮಗಳು ಮತ್ತು ಉದಯನ್ ಅವರ ಮಲಮಗಳು
* ಕಣ್ಣನ್ ಪಾತ್ರದಲ್ಲಿ ಮೋಹನ್ ಲಾಲ್ , <ref>https://www.thenewsminute.com/article/brother-me-mammootty-wishes-mohanlal-his-birthday-emotional-video-124998</ref> <ref>https://timesofindia.indiatimes.com/entertainment/malayalam/movies/news/i-met-mohanlal-first-on-the-set-of-padayottam/articleshow/45968152.cms</ref> ಕಮ್ಮಾರನ ಮಗ ಮತ್ತು ಚಂದ್ರನ್ ಸ್ನೇಹಿತ.<ref>https://www.mathrubhumi.com/mobile/movies-music/features/mohanlal-and-mammootty-starred-25-films-malayalam-news-1.1076183</ref>
* ಪೆರುಮಾನ ಕುರುಪ್ ಆಗಿ ಎನ್.ಗೋವಿಂದನ್ ಕುಟ್ಟಿ
* ಆಯಿಷಾ ಪಾತ್ರದಲ್ಲಿ ಜಲಜ
* ಮೊಯ್ತೂಟಿಯಾಗಿ ಸತಾರ್ , ಉದಯನ್ ಸಹಾಯಕ
* ಕೋಲತಿರಿ ರಾಜನಾಗಿ ತಿಕ್ಕುರುಸ್ಸಿ ಸುಕುಮಾರನ್ ನಾಯರ್
* ಪೊಕ್ಕನ್ ಪಾತ್ರದಲ್ಲಿ ಪಪ್ಪು
* ಪಯ್ಯನಾಡನ್ ನಂಬ್ಯಾರ್, ಪಡತಾಳವನ್ ಆಗಿ ಜಿ.ಕೆ.ಪಿಳ್ಳೈ
* ಅಚ್ಚಂಕುಂಜು ಮೂಪ್ಪನ್, ಗುಲಾಮ ಹಡಗಿನ ಕ್ಯಾಪ್ಟನ್ ಆಗಿ
* ಆಳುಮೂಡನ್ ಕೋಲುಂಬನ್, ಉದಯನ ಸಹಾಯಕ
* ಚಿರುತೇವಿ ತಂಪುರತ್ತಿಯಾಗಿ ಸುಕುಮಾರಿ
* ಕೋಲತಿರಿ ರಾಜನ ಪತ್ನಿಯಾಗಿ ಮೀನಾ
* ಮರಕ್ಕರ್ ಪಾತ್ರದಲ್ಲಿ ಬಾಲನ್ ಕೆ. ನಾಯರ್
* ಕೊಂಪನ್ ಪಾತ್ರದಲ್ಲಿ ಸಿಲೋನ್ ಮನೋಹರ್
* ಪರವೂರ್ ಭರತನ್ ಮಮ್ಮುಟ್ಟಿಯಾಗಿ, ಮೊಯ್ತೂಟ್ಟಿಯ ತಂದೆ
* ಕುಂಜಾಲಿಯಾಗಿ ಕೊತ್ತುಕು ನಾನಪ್ಪನ್ , ಮರಕ್ಕರ್ ಸಹಾಯಕ
* ಗುಲಾಮ ಹಡಗಿನ ನಾಯಕ ಸಹಾಯಕನಾಗಿ ಕಡುವಾಕುಲಂ ಆಂಟನಿ
* ಗುಲಾಮ ಹುಡುಗಿಯಾಗಿ ಹಸೀನಾ ಅಮಾನ್
==ಉತ್ಪಾದನೆ==
ಪಾದಯೋಟ್ಟಂ ಒಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ನಿರ್ಮಾಣ ವೆಚ್ಚ ₹ 1 [[ಕೋಟಿ]] ಇತ್ತು, ಆಗ ಮಲಯಾಳಂ ಚಿತ್ರದ ಸರಾಸರಿ ವೆಚ್ಚ ₹ 15 ಲಕ್ಷವಾಗಿತ್ತು, ಇದು ಅಲ್ಲಿಯವರೆಗೆ ಮಾಡಿದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಪಾದಯೋಟ್ಟಂ ಚಿತ್ರ ನಿರ್ಮಾಣವಾದಾಗ ಕೇವಲ ಮೂರು ಭಾರತೀಯ ಚಲನಚಿತ್ರಗಳನ್ನು ಮಾತ್ರ 70 ಎಂಎಂಗೆ ಹೆಚ್ಚಿಸಲಾಗಿತ್ತು , ಅವೆಲ್ಲವನ್ನೂ ಲಂಡನ್ನಲ್ಲಿ ಸಂಸ್ಕರಿಸಲಾಯಿತು . ಚಿತ್ರವನ್ನು ಸಿನಿಮಾಸ್ಕೋಪ್ ಸ್ವರೂಪದಲ್ಲಿ ಛಾಯಾಚಿತ್ರ ಮಾಡಲಾಯಿತು ಮತ್ತು ನಿರ್ಮಾಣದ ನಂತರದ ಸಮಯದಲ್ಲಿ 6-ಟ್ರ್ಯಾಕ್ ಮ್ಯಾಗ್ನೆಟಿಕ್ ಸ್ಟೀರಿಯೊ ಧ್ವನಿಯೊಂದಿಗೆ 70 ಎಂಎಂ ಬ್ಲೋ-ಅಪ್ ಪ್ರಿಂಟ್ಗಳಾಗಿ ಪರಿವರ್ತಿಸಲಾಯಿತು. <ref>https://en.wikipedia.org/wiki/India_Today</ref> <ref>https://en.wikipedia.org/wiki/Padayottam_(1982_film)#cite_note-17</ref>
==ಆರತಕ್ಷತೆ==
ಈ ಚಿತ್ರವು ಸೆಪ್ಟೆಂಬರ್ 1, 1982 ರಂದು [[ಕೇರಳದ ವಾಸ್ತುಶೈಲಿ|ಕೇರಳದ]] [[ಓಣಂ]] ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಆಗಿತ್ತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ [[ಮಲಯಾಳಂ]] ಚಿತ್ರವಾಯಿತು. ಆದಾಗ್ಯೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಈ ಚಿತ್ರವು ಲಾಭದಾಯಕ ಉದ್ಯಮವಾಗಿರಲಿಲ್ಲ.
== ಬಾಹ್ಯ ಕೊಂಡಿಗಳು==
* {{IMDb title|0215023}}
* [http://in70mm.com/news/2008/india/index.htm 70mm Film in India]
{{The Count of Monte Cristo}}
[[Category:1982 films]]
[[Category:1982 Malayalam-language films]]
[[Category:Indian historical drama films]]
[[Category:History of Kerala on film]]
[[Category:Films shot in Kasaragod]]
==ಉಲ್ಲೇಖಗಳು==
tgnvt6hujhznk5kusd8b7qoc0sh7ll7
1382808
1382574
2026-08-15T11:46:35Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1382808
wikitext
text/x-wiki
{{Short description|1982 Indian epic period drama film}}
{{About||the 2018 film|Padayottam (2018 film)}}
{{Use dmy dates|date=October 2015}}
{{Use Indian English|date=October 2015}}
{{Infobox film
| name = ಪಾದಯೋಟ್ಟಂ
| image = Padayottam (1982 film).jpg
| caption = Poster
| director = Jijo Punnoose
| producer = Navodaya (a partnership concern)
| screenplay = ಎನ್. ಗೋವಿಂದನ್ ಕುಟ್ಟಿ
| based_on = {{Based on|''[[The Count of Monte Cristo]]''|[[Alexandre Dumas]]}}
| starring = {{Plainlist|
* [[Prem Nazir]]
* Madhu (actor)|Madhu
* Lakshmi (ನಟಿ)|ಲಕ್ಷ್ಮೀ
* [[Shankar Panikkar|Shankar]]
* [[Poornima Bhagyaraj]]
* [[Mammootty]]
* [[Mohanlal]]
}}
| narrator =
| music = Guna Singh
| cinematography = {{Unbulleted_list|[[Ramachandra Babu]]<ref>https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html {{Webarchive|url=https://web.archive.org/web/20210924053605/https://www.newindianexpress.com/states/kerala/2019/dec/22/ramachandra-babu-a-wizard-who-excelled-in-magical-frames-technique-2079397.html |date=24 September 2021 }}<br /></ref>|[[J. Williams (cinematographer)|J. Williams]]<br>{{small|(Additional photography)<!--Credited in the film-->}}}}
| editing = T. R. Shekhar<ref>{{Cite web|url=https://www.cinestaan.com/articles/2018/mar/22/11959/editor-of-india-s-first-3d-film-tr-sekhar-dies-at-81/amp|title = Editor of India's first 3D film, TR Sekhar, dies at 81}}</ref>
| studio = Navodaya (a partnership concern)
| distributor = Navodaya Release
| released = {{Film date|1982|08|06|df=yes}}
| runtime = 178 minutes
| country = [[India]]
| language = [[Malayalam]]
| budget = {{currency|1|INR}} crore <ref>{{Cite web |url=https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |title=Padayottam set to be the biggest thing in films in south India |date=16 October 2013 |access-date=24 December 2022 |archive-date=24 December 2022 |archive-url=https://web.archive.org/web/20221224140458/https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |url-status=live }}</ref>
| gross =
}}
'''ಪಾದಯೋಟ್ಟಂ''' ( ಅನುವಾದ: ಬ್ಯಾಟಲ್ ಮಾರ್ಚ್ ) 1982 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಅವಧಿಯ ನಾಟಕ ಚಿತ್ರವಾಗಿದ್ದು, ಇದನ್ನು ಜಿಜೊ ಪುನ್ನೂಸ್ ನಿರ್ದೇಶಿಸಿದ್ದಾರೆಮತ್ತು ನವೋದಯ (ಪಾಲುದಾರಿಕೆ ಸಂಸ್ಥೆ) ನಿರ್ಮಿಸಿದ್ದಾರೆ.<ref>https://en.wikipedia.org/wiki/Padayottam_(1982_film)#cite_note-4</ref> <ref>https://en.wikipedia.org/wiki/Padayottam_(1982_film)#cite_note-5</ref> ಇದು ಭಾಗಶಃ ಅಲೆಕ್ಸಾಂಡ್ರೆ ಡುಮಾಸ್ ಅವರ 1844 ರ ಕಾದಂಬರಿ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋವನ್ನು ಆಧರಿಸಿದೆ, ಅವರು ಎನ್. ಗೋವಿಂದನ್ ಕುಟ್ಟಿ ಬರೆದ ಚಿತ್ರಕಥೆಯೊಂದಿಗೆ ಕಥೆಯನ್ನು ಬರೆದಿದ್ದಾರೆ . ಈ ಚಿತ್ರದಲ್ಲಿ ಪ್ರೇಮ್ ನಜೀರ್ , ಮಧು , ಲಕ್ಷ್ಮಿ , ಶಂಕರ್ , ಪೂರ್ಣಿಮಾ ಭಾಗ್ಯರಾಜ್ , [[ಮಮ್ಮುಟ್ಟಿ]] , [[ಮೋಹನ್ ಲಾಲ್]] , ಎನ್. ಗೋವಿಂದನ್ ಕುಟ್ಟಿ ಮತ್ತು ತಿಕ್ಕುರಿಸ್ಸಿ ಸುಕುಮಾರನ್ ನಾಯರ್ ನಟಿಸಿದ್ದಾರೆ. <ref>https://en.wikipedia.org/wiki/Padayottam_(1982_film)#cite_note-6</ref>
ಕಥಾವಸ್ತು
ಕೋಲತಿರಿ ರಾಜನು ಉತ್ತರ ಕೇರಳದ ಶ್ರೀಮಂತ ಆಡಳಿತಗಾರ. ರಾಜನ ಎರಡನೇ ಸೋದರಳಿಯ ರಾಜಕುಮಾರ ಉದಯನನು, ರಾಜನ ಹಿರಿಯ ಸೋದರಳಿಯ ರಾಜಕುಮಾರ ದೇವನನಿಗಿಂತ ಹೆಚ್ಚು ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ರಾಜನು ಮಾತೃವಂಶದ ಸಂಪ್ರದಾಯಗಳಿಗೆ ಅನುಗುಣವಾಗಿ ಉದಯನನನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಹೆಸರಿಸಿದನು ಮತ್ತು ಉದಯನನನ್ನು ಆಳವಾಗಿ ಪ್ರೀತಿಸುತ್ತಿದ್ದ ತನ್ನ ಮಗಳು ರಾಜಕುಮಾರಿ ಪಾರ್ವತಿಯ ವಿವಾಹವನ್ನು ಮಾಡಿದನು. ಇದು ಪಾರ್ವತಿಯನ್ನು ರಹಸ್ಯವಾಗಿ ಮದುವೆಯಾಗಲು ಹಾತೊರೆಯುತ್ತಿದ್ದ ದೇವನ ಆಶಯಗಳನ್ನು ಹುಸಿಗೊಳಿಸಿತು .
ಮತ್ತೊಂದೆಡೆ, ಆಸ್ಥಾನದ ಇಬ್ಬರು ಗಣ್ಯರಾದ ಕಮ್ಮಾರನ್ ಮತ್ತು ಪೆರುಮನ ಕುರುಪ್ಪು ಉದಯನನ ಆರೋಹಣದಿಂದ ಅಸಮಾಧಾನಗೊಂಡರು. ದೇವನ ಹತಾಶೆಯನ್ನು ಲಾಭ ಮಾಡಿಕೊಂಡು, ಕಮ್ಮಾರನ್ ರಾಜಕುಮಾರ ದೇವನನ್ನು ರಾಜಕುಮಾರ ಉದಯನನ ವಿರುದ್ಧ ಮಾಡಿಸಿದನು. ಇದಕ್ಕಾಗಿ, ಕಮ್ಮಾರನ್ ಅನೇಕ ಹಳ್ಳಿಗಳಲ್ಲಿ ಆಗಾಗ್ಗೆ ದಾಳಿ ಮಾಡುತ್ತಿದ್ದ ಡಕಾಯಿತ ನಾಯಕ ಕೊಂಪನನ್ನು ಬಳಸಿಕೊಂಡು ರಾಜ ಕ್ಷಮೆಯನ್ನು ನೀಡಲು ಮತ್ತು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಯುವರಾಜನ ಸ್ಥಾನದಲ್ಲಿ ಅವನ ಉಪಸ್ಥಿತಿಯನ್ನು ಕೋರಿದನು. ಕಮ್ಮಾರನ್ ಮತ್ತು ಕುರುಪ್ಪು ಹಾಕಿದ ಬಲೆ ಎಂದು ತಿಳಿಯದೆ, ಉದಯನನು ಕೊಂಪನ ಶಿಬಿರಕ್ಕೆ ಓಡಿದನು, ಆದರೆ ಅವನು ಹೂಡಿದ ಬಲೆಗೆ ಬಿದ್ದನು. ಆದಾಗ್ಯೂ, ರಾಜಕುಮಾರ ಉದಯನನು ಕೋಲತಿರಿ ರಾಜನಿಗೆ ದ್ರೋಹ ಬಗೆದು ಮೊಯಿತೂತಿಯನ್ನು ಕೊಂದನೆಂಬ ಸುದ್ದಿ ದೇಶದಲ್ಲಿ ಹರಡಿತು. ಇದು ರಾಜನನ್ನು ಕೋಪಗೊಳಿಸಿತು, ಅವನು ಉದಯನನನ್ನು ದೇಶದ್ರೋಹಿ ಎಂದು ಘೋಷಿಸಿ ಮದುವೆಯನ್ನು ರದ್ದುಗೊಳಿಸಿದನು.
ಕೊಂಪನ್ ತನ್ನ ಜನರಿಗೆ ಉದಯನ್ ಅವರನ್ನು ಕೊಲ್ಲಲು ಸೂಚಿಸುತ್ತಾನೆ. ಆದಾಗ್ಯೂ, ಅವರು ಅವನನ್ನು ಕ್ರೂರ ಗುಲಾಮ ಹಡಗು ನಾಯಕ ಮೂಪ್ಪನ್ಗೆ ಗುಲಾಮನನ್ನಾಗಿ ಮಾರಲು ನಿರ್ಧರಿಸಿದರು. ಗುಲಾಮನಾಗಿದ್ದಾಗ, ಅವನು ಕುಂಜಲಿ ಎಂಬ ಮತ್ತೊಬ್ಬ ಗುಲಾಮನನ್ನು ಭೇಟಿಯಾಗುತ್ತಾನೆ, ಅವನಿಂದ ಪೆರುಮನ ಕುರುಪ್ಪು ಮತ್ತು ಕೊಂಪನ್ ಏರ್ಪಡಿಸಿದ ಪಡೆಗಳಿಂದ ಮಾರಕ್ಕರ್ನ ದೋಣಿಯಲ್ಲಿ ಕೊಲತ್ತಿರಿ ರಾಜ ಮತ್ತು ಅವನ ರಾಣಿಯ ಮರಣದ ಬಗ್ಗೆ ತಿಳಿಯುತ್ತಾನೆ. ಮಾರಕ್ಕರ್ ಕೋಲತ್ತಿರಿ ರಾಜ ಮತ್ತು ಅವನ ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಪೆರುಮನ ಕುರುಪ್ಪು ಅವನನ್ನು ಕೊಂದನು. ಆದಾಗ್ಯೂ, ವಿಶ್ವಾಸಾರ್ಹ ಗುಲಾಮ ಕುಂಜಲಿ, ತನ್ನ ಜನರ ಸಹಾಯದಿಂದ ಮರಕ್ಕರ್ನ ಮಗಳು ಲಾಲಿಯಾಳನ್ನು ರಕ್ಷಿಸಿದನು. ಆದಾಗ್ಯೂ, ಕೊಂಪನ್ನ ಜನರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ, ಅವರು ಅವನನ್ನು ಗುಲಾಮಗಿರಿಗೆ ಮಾರಿದರು. ಕುಂಜಲಿಯಿಂದ, ಉದಯನ್ ಮರಕ್ಕರ್ ಮತ್ತು ಅವನ ಮಗಳ ಸಂಪತ್ತನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ತಿಳಿದುಕೊಂಡನು. ಈ ಮಧ್ಯೆ, ರಾಜಕುಮಾರ ದೇವನ್ ರಾಜಕುಮಾರಿ ಪಾರ್ವತಿಯನ್ನು ವಿವಾಹವಾದರು ಮತ್ತು ಹೊಸ ಕೊಲತ್ತಿರಿ ರಾಜನಾದನು. ಆದಾಗ್ಯೂ, ರಾಜದಂಡ ಕಾಣೆಯಾಗಿತ್ತು.
ಕೆಲವು ವರ್ಷಗಳ ನಂತರ, ಉದಯನ್ ಮತ್ತು ಅವನ ಸಹ ಗುಲಾಮರು ಹಡಗಿನಲ್ಲಿ ದಂಗೆ ಎದ್ದರು, ಕ್ಯಾಪ್ಟನ್ ಮೂಪನ್ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿಕೊಂಡರು. ಮರಕ್ಕರ್ ಮತ್ತು ಅವನ ಮಗಳು ಲಾಲಿಯಾಳ ಕಳೆದುಹೋದ ಸಂಪತ್ತನ್ನು ಕಂಡುಕೊಂಡ ನಂತರ ಉದಯನ್ ಓಡಿಹೋಗಿ ಶ್ರೀಮಂತ ವ್ಯಾಪಾರಿ ಥಂಪನ್ ಆದರು. ಇಬ್ಬರೂ ಸೇಡು ತೀರಿಸಿಕೊಳ್ಳಲು ವೇಷ ಧರಿಸಿ ಕೋಲತಿರಿನಾಡಿಗೆ ಮರಳಲು ನಿರ್ಧರಿಸಿದರು. ಅವರು ವ್ಯಾಪಾರಿ ಥಂಪನ್ ಮತ್ತು ರಾಜಕುಮಾರಿಯಾಗಿ ತೇಲುವ ಅರಮನೆಯಲ್ಲಿ ಕೋಲತಿರಿ ರಾಜ್ಯಕ್ಕೆ ಹಿಂತಿರುಗುತ್ತಾರೆ. ವರ್ಷಗಳ ನಂತರ ಜನರು ಉದಯನ್ ನನ್ನು ಮರೆಯುವಂತೆ ಮಾಡಿದರು, ಮತ್ತು ಅವನ ಹೊಸ ಉಡುಗೆ ಮತ್ತು ಜೀವನಶೈಲಿಯಲ್ಲಿ ಥಂಪನ್ ಎಂದು ಯಾರೂ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ, ರಾಣಿ ಪಾರ್ವತಿ ಮಾತ್ರ ಅವನನ್ನು ಒಂದು ನೋಟದಲ್ಲೇ ಅರ್ಥಮಾಡಿಕೊಂಡಳು.
ರಾಜ ದೇವನ್ ಮತ್ತು ರಾಣಿ ಪಾರ್ವತಿಯ ಮಗ ರಾಜಕುಮಾರ ಚಂದ್ರನ್ ಲೈಲಾಳನ್ನು ಪ್ರೀತಿಸುತ್ತಿದ್ದನು. ಈ ಮಧ್ಯೆ, ಕೋಲತಿರಿ ರಾಜನ ರಾಜದಂಡವು ತನ್ನ ವಶದಲ್ಲಿದೆ ಎಂದು ತಿಳಿದ ನಂತರ ಥಂಪನ್ (ಉದಯನ್) ಪೆರುಮನ ಕುರುಪ್ಪುನನ್ನು ಬಲೆಗೆ ಬೀಳಿಸಲು ಒಂದು ಸಂಚು ರೂಪಿಸುತ್ತಿದ್ದನು, ರಾಜ ದೇವನ್ ಅದು ಕಾಣೆಯಾಗಿದೆ ಎಂದು ಘೋಷಿಸಿದನು. ಥಂಪನ್ (ಉದಯನ್) ಪೆರುಮನ ಕುರುಪ್ಪುವನ್ನು ಸಂಪರ್ಕಿಸಿ ತಾನು ಭಾರಿ ಬೆಲೆಗೆ ರಾಜದಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದನು, ಅದು ಕುರುಪ್ಪು ಅವರನ್ನು ಅವರ ರಹಸ್ಯ ಸ್ಥಳದಿಂದ ಹೊರಗೆ ತರಲು ಆಮಿಷವೊಡ್ಡಿತು. ಆದಾಗ್ಯೂ, ಸಾರ್ವಜನಿಕರಿಂದ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ, ರಾಜನನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ದಕ್ಕಾಗಿ ಹಳೆಯ ರಾಜನು ರಾಜದಂಡವನ್ನು ತನಗೆ ನೀಡಿದ್ದಾನೆ ಎಂದು ಅವನು ಘೋಷಿಸಿದನು ಮತ್ತು ದ್ರೋಹ ಮತ್ತು ದರೋಡೆಗೆ ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅವನು ಪ್ರಾಸಿಕ್ಯೂಟರ್ಗಳಿಗೆ ಸವಾಲು ಹಾಕಿದನು. ಈ ಕ್ಷಣದಲ್ಲಿ ಲಾಲಿಯಾ ತನ್ನ ನಿಜವಾದ ಗುರುತನ್ನು ಮರಕ್ಕರ್ನ ಉತ್ತರಾಧಿಕಾರಿ ರಾಜಕುಮಾರಿ ಲೈಲಾ ಎಂದು ಘೋಷಿಸಲು ನ್ಯಾಯಾಲಯಕ್ಕೆ ಪ್ರವೇಶಿಸಿದಳು ಮತ್ತು ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಳು. ಇದು ಪೆರುಮನ ಕುರುಪ್ಪು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು.
ಥಂಪನ (ಉದಯನ) ಎರಡನೇ ಗುರಿ ಕಮ್ಮಾರನ್. ದೇಶದ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಕೊಂಪನ್ ಹಣ ಕೇಳುತ್ತಾನೆ. ದುರುಪಯೋಗ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ರಾಜಕುಮಾರ ಚಂದ್ರನ್ ರಾಜನಿಗೆ ಭೇಟಿ ನೀಡುವ ವ್ಯಾಪಾರಿ ಥಂಪನ್ (ಉದಯನ) ನಿಂದ ಆರ್ಥಿಕ ಸಹಾಯವನ್ನು ಪಡೆಯಲು ಸಲಹೆ ನೀಡುತ್ತಾನೆ. ದೇವನ ಸೂಚನೆಯಂತೆ, ಕಮ್ಮಾರನ್ ಉದಯನನ ಅರಮನೆಗೆ ಭೇಟಿ ನೀಡಿ ತನ್ನ ನಿಜವಾದ ಗುರುತನ್ನು ಅರ್ಥಮಾಡಿಕೊಳ್ಳದೆ ಹಣಕಾಸು ಪಡೆಯಲು ಹೋಗುತ್ತಾನೆ. ಉದಯನನು ಹಣಕಾಸು ನೀಡಲು ನಿರಾಕರಿಸುತ್ತಾನೆ; ಬದಲಾಗಿ, ಕಮ್ಮಾರನ್ ರಾಜನಾದರೆ ತಾನು ಹಣಕಾಸು ಒದಗಿಸುವುದಾಗಿ ಹೇಳುತ್ತಾನೆ. ಈ ಪ್ರಸ್ತಾಪವು ಕಮ್ಮಾರನನ್ನು ದುರಾಸೆಯನ್ನಾಗಿ ಮಾಡಿತು, ಮತ್ತು ಅವನು ಉದಯನನನ್ನು ಮೊದಲು ಬಲೆಗೆ ಬೀಳಿಸಿದ ರೀತಿಯಲ್ಲಿಯೇ ದೇವನನ್ನು ಬಲೆಗೆ ಬೀಳಿಸಲು ಯೋಜನೆಯನ್ನು ರೂಪಿಸುತ್ತಾನೆ. ಈ ಮಧ್ಯೆ, ಉದಯನನು ತಾನು ಹಣಕಾಸು ನೀಡಲು ಸಿದ್ಧನಿದ್ದೇನೆ ಎಂದು ದೇವನಿಗೆ ನೇರವಾಗಿ ಸಂದೇಶವನ್ನು ಕಳುಹಿಸುವ ಮೂಲಕ ಕಮ್ಮಾರನ್ ಅನ್ನು ಎರಡು ಪಟ್ಟು ದಾಟಿಸುತ್ತಾನೆ. ಇದು ದೇವನಿಗೆ ಕಮ್ಮಾರನ ಬಗ್ಗೆ ಅನುಮಾನ ಮೂಡಿಸಿತು ಮತ್ತು ರಹಸ್ಯವಾಗಿ, ತನ್ನ ಗೂಢಚಾರರ ಮೂಲಕ, ತನ್ನ ಆಪ್ತ ಸ್ನೇಹಿತ ಕಮ್ಮಾರನ್ ಅವನನ್ನು ಬಲೆಗೆ ಬೀಳಿಸಲು ಮಾಡಿದ ಸಂಚನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ.
ಆಕ್ರಮಣವನ್ನು ತಡೆಗಟ್ಟಲು ಮತ್ತು ಹಣವನ್ನು ಹಸ್ತಾಂತರಿಸಲು ರಾಜನನ್ನು ನೇರವಾಗಿ ಗೌರವ ಸಲ್ಲಿಸಲು ಕೇಳಿಕೊಂಡ ಕೊಂಪನ ಸಹಾಯದಿಂದ ಕಮ್ಮಾರನ್ ಹಳೆಯ ತಂತ್ರವನ್ನು ಪುನರಾವರ್ತಿಸುತ್ತಾನೆ. ಆದಾಗ್ಯೂ, ಬಲೆಯನ್ನು ಅರ್ಥಮಾಡಿಕೊಂಡ ದೇವನ್ ಒಳಗೆ ಅಡಗಿರುವ ಸೈನಿಕರೊಂದಿಗೆ ನಗದು ಪೆಟ್ಟಿಗೆಯೊಂದಿಗೆ ಬರುತ್ತಾನೆ, ಮತ್ತು ಅವರು ಕಮ್ಮಾರನ್ ಮತ್ತು ಕೊಂಪನ್ ಮೇಲೆ ಆಶ್ಚರ್ಯದಿಂದ ದಾಳಿ ಮಾಡುತ್ತಾರೆ. ದೇವನ್ ತನ್ನ ಪಡೆಗಳಿಗೆ ಕಮ್ಮಾರನ್ ಅನ್ನು ಬಂಧಿಸಲು ಆದೇಶಿಸಿದಾಗ, ಅವನು ತಪ್ಪಿಸಿಕೊಂಡು ಕೊಂಪನ ತಂಡವನ್ನು ಸೇರಿಕೊಂಡನು.
ಥಂಪನ್ (ಉದಯನ್) ಈಗ ದೇವನ ವಿರುದ್ಧ ಅಂತಿಮ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಿದ್ದ. ಈ ಮಧ್ಯೆ, ಕಮ್ಮಾರನ ಮಗನಾದ ತನ್ನ ಆಪ್ತ ಸ್ನೇಹಿತ ಕಣ್ಣನ್ ಮೂಲಕ ರಾಜಕುಮಾರ ಚಂದ್ರನ್ ಉದಯನನ ಡಬಲ್ ಕ್ರಾಸ್ ಅನ್ನು ಕಂಡುಹಿಡಿದನು. ಕಮ್ಮಾರನ್ ಮತ್ತು ದೇವನ ನಡುವಿನ ಸಂಬಂಧವನ್ನು ಹಾಳು ಮಾಡಿದವನು ಉದಯನನೆಂದು ಅವನು ಅರ್ಥಮಾಡಿಕೊಂಡನು ಮತ್ತು ಉದಯನನನ್ನು ಸಾರ್ವಜನಿಕ ದ್ವಂದ್ವಯುದ್ಧಕ್ಕೆ ಸವಾಲು ಹಾಕಿದನು, ಅದನ್ನು ಉದಯನ್ ಸ್ವೀಕರಿಸುತ್ತಾನೆ.
ಉದಯನನೊಂದಿಗಿನ ದ್ವಂದ್ವಯುದ್ಧದಲ್ಲಿ ಭಾಗವಹಿಸದಂತೆ ರಾಣಿ ಪಾರ್ವತಿ ರಾಜಕುಮಾರ ಚಂದ್ರನನ್ನು ಕೇಳುತ್ತಾಳೆ. ಅವನು ತನ್ನ ತಾಯಿಯನ್ನು ಪ್ರಶ್ನಿಸಿದಾಗ, ಅದು ದೇವನ ಪಾಪಗಳ ಪರಿಣಾಮ ಎಂದು ಪಾರ್ವತಿ ಹೇಳುತ್ತಾಳೆ. ದ್ವಂದ್ವಯುದ್ಧದಲ್ಲಿದ್ದಾಗ ಚಂದ್ರನು ಉದಯನನಿಗೆ ಶರಣಾಗುತ್ತಾನೆ. ಹೋರಾಟವಿಲ್ಲದೆ ತನ್ನ ಮಗನ ಶರಣಾಗತಿಯನ್ನು ಕೇಳಿ ರಾಜ ದೇವನ್ ಕೋಪಗೊಂಡನು, ಆದ್ದರಿಂದ ಅವನು ಥಂಪನ (ಉದಯನ) ಅರಮನೆಗೆ ಅವನಿಗೆ ಸವಾಲು ಹಾಕಲು ಹೋದನು. ಅವನ ದ್ರೋಹದ ನಂತರ ಮೊದಲ ಬಾರಿಗೆ ದೇವನ್ ಉದಯನನನ್ನು ನೋಡಿದನು, ಅದು ಅವನನ್ನು ಕೆಳಗೆ ಬೀಳುವಂತೆ ಮಾಡಿತು.
ದೇವನ್ ಮನೆಗೆ ಹಿಂತಿರುಗುತ್ತಾನೆ, ಮತ್ತು ಚಂದ್ರನ್ ತನ್ನ ತಂದೆಯಿಂದ ಹಿಂದಿನ ಪಾಪಗಳ ಬಗ್ಗೆ ಪ್ರಶ್ನಿಸುತ್ತಾನೆ. ಪಾರ್ವತಿ ಚಂದ್ರನಿಗೆ ತನ್ನ ತಂದೆಯನ್ನು ಪ್ರಶ್ನಿಸಬಾರದೆಂದು ಹೇಳುತ್ತಾಳೆ ಮತ್ತು ಉದಯನನನ್ನು ಭೇಟಿಯಾಗಿ ದೇವನ್ ಚಂದ್ರನನ್ನು ಉದಯನನ ಮಗ ಎಂದು ತಿಳಿದಿದ್ದರೂ ಅವನನ್ನು ಬೆಳೆಸುವ ಮೂಲಕ ತನ್ನ ಪಾಪಗಳಿಗೆ ಬೆಲೆ ಕಟ್ಟಿದ್ದಾನೆ ಎಂದು ತಿಳಿಸುತ್ತಾಳೆ. ಇದು ಉದಯನನನ್ನು ತನ್ನ ಸೇಡು ತೀರಿಸಿಕೊಳ್ಳಲು ಮರೆಯುವಂತೆ ಮಾಡಿತು ಮತ್ತು ಅವನು ದೇವನನ್ನು ಕ್ಷಮಿಸುತ್ತಾನೆ. ಏತನ್ಮಧ್ಯೆ, ಕಮ್ಮಾರನ್ ಮತ್ತು ಕೊಂಪನ್ ಅರಮನೆಯ ಮೇಲೆ ದಾಳಿ ಮಾಡಿದರು. ರಾಜನು ಬಿದ್ದಿದ್ದರಿಂದ ಮತ್ತು ದಾಳಿ ಅನಿರೀಕ್ಷಿತವಾಗಿದ್ದರಿಂದ, ಕೋಲತಿರಿ ಪಡೆಗಳು ಕಮ್ಮಾರನ್ ಮತ್ತು ಕೊಂಪನ್ ದಾಳಿಕೋರರಿಂದ ಮುತ್ತಿಗೆ ಹಾಕಲ್ಪಟ್ಟವು. ಆದಾಗ್ಯೂ, ಉದಯನ ಸೈನ್ಯದ ಸಕಾಲಿಕ ಹಸ್ತಕ್ಷೇಪವು ಕಮ್ಮಾರನ್, ಕೊಂಪನ್ ಮತ್ತು ಅವನ ಎಲ್ಲಾ ಜನರನ್ನು ಕೊಂದಿತು. ಉದಯನನು ತನ್ನ ಮಲಮಗಳು ಲಾಲಿಯಾಳನ್ನು ಪಾರ್ವತಿಗೆ ಒಪ್ಪಿಸಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗುತ್ತದೆ.
==ಪಾತ್ರವರ್ಗ==
* ಉದಯನ್ ಪಾತ್ರದಲ್ಲಿ ಪ್ರೇಮ್ ನಜೀರ್ , ಥಂಪನ್ <ref>https://www.theweek.in/news/entertainment/2019/01/16/remembering-prem-nazir-malayalam-cinema-evergreeen-hero-holder-two-world-records.html</ref> ಕೋಲತಿರಿ ರಾಜನ ಎರಡನೇ ಸೋದರಳಿಯ ಸುಂದರ, ಧೈರ್ಯಶಾಲಿ ಮತ್ತು ಬುದ್ಧಿವಂತ. ದೇವನ ಕಿರಿಯ ಸಹೋದರ ಮತ್ತು ಕ್ರಮವಾಗಿ ಚಂದ್ರನ ಜೈವಿಕ ತಂದೆ ಮತ್ತು ಲೈಲಾಳ ಮಲತಂದೆ.
* ದೇವನ ಪಾತ್ರದಲ್ಲಿ ಮಧು , <ref>https://www.thehindu.com/news/cities/Thiruvananthapuram/its-birthday-time-for-madhu-today/article25019229.ece</ref><ref>https://timesofindia.indiatimes.com/entertainment/malayalam/movies/news/mohanlal-wishes-madhu-on-his-87th-birthday/articleshow/78273884.cms</ref> ಕೋಲತಿರಿ ರಾಜನ ಹಿರಿಯ ಸೋದರಳಿಯ ಮತ್ತು ಉದಯನನ ಅಣ್ಣ. ನಂತರ ರಾಜ, ರಾಣಿ ಪಾರ್ವತಿಯ ಪತಿ ಮತ್ತು ಚಂದ್ರನ ಮಲತಂದೆ.
* ಕಮ್ಮಾರನ್ ಪಾತ್ರದಲ್ಲಿ ಮಮ್ಮುಟ್ಟಿ <ref>https://www.filmibeat.com/malayalam/news/2016/mammootty-s-tryst-with-father-roles-in-malayalam-films-the-best-5-among-the-lot-248945.html</ref> <ref>https://timesofindia.indiatimes.com/entertainment/malayalam/movies/news/four-historical-characterers-of-mammootty-that-were-memorable-and-much-loved/articleshow/77976031.cms</ref> ದೇವನ ಸ್ನೇಹಿತ, ನಂತರ ರಾಜ್ಯದ ಮಂತ್ರಿ ಮತ್ತು ಕಣ್ಣನ್ ತಂದೆ.
* ಲಕ್ಷ್ಮಿ ಪಾರ್ವತಿಯಾಗಿ, ಕೋಲತಿರಿ ರಾಜನ ಮಗಳು, ದೇವನ ಹೆಂಡತಿ ಮತ್ತು ಚಂದ್ರನ ತಾಯಿ.
* ಉದಯನ್ ಮತ್ತು ಪಾರ್ವತಿಯ ಮಗ ಮತ್ತು ಲೈಲಾಳನ್ನು ಪ್ರೀತಿಸುವ ದೇವನ್ ನ ಮಲಮಗ ರಾಜಕುಮಾರ ಚಂದ್ರನಾಗಿ ಶಂಕರ್ .
* ಪೂರ್ಣಿಮಾ ಭಾಗ್ಯರಾಜ್ ಲೈಲಾ, ಅಲಿ ರಾಜನ ಮಗಳು ಮತ್ತು ಉದಯನ್ ಅವರ ಮಲಮಗಳು
* ಕಣ್ಣನ್ ಪಾತ್ರದಲ್ಲಿ ಮೋಹನ್ ಲಾಲ್ , <ref>https://www.thenewsminute.com/article/brother-me-mammootty-wishes-mohanlal-his-birthday-emotional-video-124998</ref> <ref>https://timesofindia.indiatimes.com/entertainment/malayalam/movies/news/i-met-mohanlal-first-on-the-set-of-padayottam/articleshow/45968152.cms</ref> ಕಮ್ಮಾರನ ಮಗ ಮತ್ತು ಚಂದ್ರನ್ ಸ್ನೇಹಿತ.<ref>{{Cite web |url=https://www.mathrubhumi.com/mobile/movies-music/features/mohanlal-and-mammootty-starred-25-films-malayalam-news-1.1076183 |title=ಆರ್ಕೈವ್ ನಕಲು |access-date=15 ಆಗಸ್ಟ್ 2026 |archive-date=22 ಜನವರಿ 2023 |archive-url=https://web.archive.org/web/20230122054633/https://www.mathrubhumi.com/movies-music/features/malayalam-news-1.1076183 |url-status=dead }}</ref>
* ಪೆರುಮಾನ ಕುರುಪ್ ಆಗಿ ಎನ್.ಗೋವಿಂದನ್ ಕುಟ್ಟಿ
* ಆಯಿಷಾ ಪಾತ್ರದಲ್ಲಿ ಜಲಜ
* ಮೊಯ್ತೂಟಿಯಾಗಿ ಸತಾರ್ , ಉದಯನ್ ಸಹಾಯಕ
* ಕೋಲತಿರಿ ರಾಜನಾಗಿ ತಿಕ್ಕುರುಸ್ಸಿ ಸುಕುಮಾರನ್ ನಾಯರ್
* ಪೊಕ್ಕನ್ ಪಾತ್ರದಲ್ಲಿ ಪಪ್ಪು
* ಪಯ್ಯನಾಡನ್ ನಂಬ್ಯಾರ್, ಪಡತಾಳವನ್ ಆಗಿ ಜಿ.ಕೆ.ಪಿಳ್ಳೈ
* ಅಚ್ಚಂಕುಂಜು ಮೂಪ್ಪನ್, ಗುಲಾಮ ಹಡಗಿನ ಕ್ಯಾಪ್ಟನ್ ಆಗಿ
* ಆಳುಮೂಡನ್ ಕೋಲುಂಬನ್, ಉದಯನ ಸಹಾಯಕ
* ಚಿರುತೇವಿ ತಂಪುರತ್ತಿಯಾಗಿ ಸುಕುಮಾರಿ
* ಕೋಲತಿರಿ ರಾಜನ ಪತ್ನಿಯಾಗಿ ಮೀನಾ
* ಮರಕ್ಕರ್ ಪಾತ್ರದಲ್ಲಿ ಬಾಲನ್ ಕೆ. ನಾಯರ್
* ಕೊಂಪನ್ ಪಾತ್ರದಲ್ಲಿ ಸಿಲೋನ್ ಮನೋಹರ್
* ಪರವೂರ್ ಭರತನ್ ಮಮ್ಮುಟ್ಟಿಯಾಗಿ, ಮೊಯ್ತೂಟ್ಟಿಯ ತಂದೆ
* ಕುಂಜಾಲಿಯಾಗಿ ಕೊತ್ತುಕು ನಾನಪ್ಪನ್ , ಮರಕ್ಕರ್ ಸಹಾಯಕ
* ಗುಲಾಮ ಹಡಗಿನ ನಾಯಕ ಸಹಾಯಕನಾಗಿ ಕಡುವಾಕುಲಂ ಆಂಟನಿ
* ಗುಲಾಮ ಹುಡುಗಿಯಾಗಿ ಹಸೀನಾ ಅಮಾನ್
==ಉತ್ಪಾದನೆ==
ಪಾದಯೋಟ್ಟಂ ಒಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ನಿರ್ಮಾಣ ವೆಚ್ಚ ₹ 1 [[ಕೋಟಿ]] ಇತ್ತು, ಆಗ ಮಲಯಾಳಂ ಚಿತ್ರದ ಸರಾಸರಿ ವೆಚ್ಚ ₹ 15 ಲಕ್ಷವಾಗಿತ್ತು, ಇದು ಅಲ್ಲಿಯವರೆಗೆ ಮಾಡಿದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಪಾದಯೋಟ್ಟಂ ಚಿತ್ರ ನಿರ್ಮಾಣವಾದಾಗ ಕೇವಲ ಮೂರು ಭಾರತೀಯ ಚಲನಚಿತ್ರಗಳನ್ನು ಮಾತ್ರ 70 ಎಂಎಂಗೆ ಹೆಚ್ಚಿಸಲಾಗಿತ್ತು , ಅವೆಲ್ಲವನ್ನೂ ಲಂಡನ್ನಲ್ಲಿ ಸಂಸ್ಕರಿಸಲಾಯಿತು . ಚಿತ್ರವನ್ನು ಸಿನಿಮಾಸ್ಕೋಪ್ ಸ್ವರೂಪದಲ್ಲಿ ಛಾಯಾಚಿತ್ರ ಮಾಡಲಾಯಿತು ಮತ್ತು ನಿರ್ಮಾಣದ ನಂತರದ ಸಮಯದಲ್ಲಿ 6-ಟ್ರ್ಯಾಕ್ ಮ್ಯಾಗ್ನೆಟಿಕ್ ಸ್ಟೀರಿಯೊ ಧ್ವನಿಯೊಂದಿಗೆ 70 ಎಂಎಂ ಬ್ಲೋ-ಅಪ್ ಪ್ರಿಂಟ್ಗಳಾಗಿ ಪರಿವರ್ತಿಸಲಾಯಿತು. <ref>https://en.wikipedia.org/wiki/India_Today</ref> <ref>https://en.wikipedia.org/wiki/Padayottam_(1982_film)#cite_note-17</ref>
==ಆರತಕ್ಷತೆ==
ಈ ಚಿತ್ರವು ಸೆಪ್ಟೆಂಬರ್ 1, 1982 ರಂದು [[ಕೇರಳದ ವಾಸ್ತುಶೈಲಿ|ಕೇರಳದ]] [[ಓಣಂ]] ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಆಗಿತ್ತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ [[ಮಲಯಾಳಂ]] ಚಿತ್ರವಾಯಿತು. ಆದಾಗ್ಯೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಈ ಚಿತ್ರವು ಲಾಭದಾಯಕ ಉದ್ಯಮವಾಗಿರಲಿಲ್ಲ.
== ಬಾಹ್ಯ ಕೊಂಡಿಗಳು==
* {{IMDb title|0215023}}
* [http://in70mm.com/news/2008/india/index.htm 70mm Film in India]
{{The Count of Monte Cristo}}
[[Category:1982 films]]
[[Category:1982 Malayalam-language films]]
[[Category:Indian historical drama films]]
[[Category:History of Kerala on film]]
[[Category:Films shot in Kasaragod]]
==ಉಲ್ಲೇಖಗಳು==
3ydger6eia0j7ghk3esqrkqz9121hln
ಅಮೃತಂ ಗಮಯ(ಚಲನಚಿತ್ರ)
0
180327
1382575
2026-08-15T03:17:23Z
Pragathi. BH
88266
ಹೊಸ ಪುಟ: ಅಮೃತಂ ಗಮಯ , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್....
1382575
wikitext
text/x-wiki
ಅಮೃತಂ ಗಮಯ , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , ಪಾರ್ವತಿ ಜಯರಾಮ್ , ವಿನೀತ್ , ತಿಲಕನ್ , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು ಕುಟುಂಬವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ ಶ್ರೇಷ್ಠ ಚಿತ್ರಕಥೆಗಳಲ್ಲಿ ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
84mkxi6oe1p435nys7duqqmknvptt0u
1382576
1382575
2026-08-15T03:18:20Z
Pragathi. BH
88266
1382576
wikitext
text/x-wiki
ಅಮೃತಂ ಗಮಯ , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , ಪಾರ್ವತಿ ಜಯರಾಮ್ , ವಿನೀತ್ , ತಿಲಕನ್ , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು ಕುಟುಂಬವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ ಶ್ರೇಷ್ಠ ಚಿತ್ರಕಥೆಗಳಲ್ಲಿ ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
ಮರುದಿನ, ಇಲ್ಲೆತು ಹರಿದಾಸರ ಯೋಗಕ್ಷೇಮವನ್ನು ಪರಿಶೀಲಿಸಲು ಬರುತ್ತಾನೆ. ಹರಿದಾಸರು ತಮ್ಮ ಮಗನ ವಾರ್ಷಿಕ ಅಂತ್ಯಕ್ರಿಯೆಯನ್ನು ಮಾಡಲಿದ್ದಾರೆಂದು ತಿಳಿಯುತ್ತಾರೆ. ಇಲ್ಲೆತು ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಸಾವಿಗೆ ವಿಶೇಷ ಪೂಜೆಯ ಅಗತ್ಯವಿದೆ ಎಂದು ಉಲ್ಲೇಖಿಸುತ್ತಾನೆ , ಏಕೆಂದರೆ ಆತ್ಮವು ಮೋಕ್ಷಕ್ಕಾಗಿ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಉನ್ನಿಯ ಸಾವಿಗೆ ಅವನೇ ಕಾರಣವಾದ್ದರಿಂದ, ಹರಿದಾಸರು ತಮ್ಮ ಮಗನಿಗಾಗಿ ಅಂತಹ ಪೂಜೆಯನ್ನು ನಡೆಸಬೇಕೆಂದು ವಿನಂತಿಸುತ್ತಾರೆ . ನಂತರ ಹರಿದಾಸರು ದಿಗ್ಭ್ರಮೆಗೊಂಡ ಇಲ್ಲೆತುವಿಗೆ ಆ ಅದೃಷ್ಟದ ರಾತ್ರಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ.
ಕಾಲೇಜಿನಲ್ಲಿ, ಹರಿದಾಸನು ಉನ್ನಿಯ ಸೀನಿಯರ್ ಆಗಿದ್ದನು ಮತ್ತು ಎಲ್ಲಾ ಹೊಸ ಪ್ರವೇಶಗಳನ್ನು ಅಶಿಸ್ತಿನ ಹಿರಿಯ ವಿದ್ಯಾರ್ಥಿಗಳು ಕೆಣಕಿದರು. ಉನ್ನಿ ತನ್ನ ಕೋಣೆಯಲ್ಲಿದ್ದಾಗ ಅವನನ್ನು ಹೊರಗೆ ಬರುವಂತೆ ಒತ್ತಾಯಿಸಲಾಯಿತು. ಅವನಿಗೆ ದುರ್ಬಲ ಹೃದಯವಿದೆ ಎಂದು ಪರೀಕ್ಷಿಸಲಾಗಿದ್ದರಿಂದ ಕಿರುಕುಳ ನೀಡಬೇಡಿ ಎಂದು ಅವನು ಬೇಡಿಕೊಂಡನು. ಹರಿದಾಸನು ಹಿರಿಯನಾಗಿ ತನ್ನ ಶಕ್ತಿಯನ್ನು ತೋರಿಸಲು ಬಯಸಿದ್ದರಿಂದ, ಅವನು ಎಲ್ಲರ ಮುಂದೆ ಉನ್ನಿಯನ್ನು ವಿವಸ್ತ್ರಗೊಳಿಸುವಂತೆ ಕಿರುಕುಳ ನೀಡುತ್ತಾನೆ ಮತ್ತು ಅವನನ್ನು ಮತ್ತು ಉನ್ನಿಯ ಹೃದಯ ಸ್ಥಿತಿಯನ್ನು ಪತ್ತೆಹಚ್ಚಿದ ವೈದ್ಯರನ್ನು ಸಹ ಅಪಹಾಸ್ಯ ಮಾಡುತ್ತಾನೆ. ಹರಿದಾಸನು ಪದೇ ಪದೇ ಅವನ ಮನವಿಗಳನ್ನು ನಿರ್ಲಕ್ಷಿಸುತ್ತಾನೆ. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕ್ಯಾಂಪಸ್ ಸುತ್ತಲೂ ಹೋಗಲು ಆದೇಶಿಸುತ್ತಾನೆ. ಹರಿದಾಸನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗದೆ ಮತ್ತು ರ್ಯಾಗಿಂಗ್ನ ಒತ್ತಡದಿಂದಾಗಿ, ಉನ್ನಿ ಕುಸಿದು ರಕ್ತವನ್ನು ಉಗುಳುತ್ತಾನೆ. ಉನ್ನಿ ನೋವಿನಿಂದ ನರಳುತ್ತಾನೆ ಮತ್ತು ನಂತರ ಸಾಯುತ್ತಾನೆ. ಗಾಬರಿಗೊಂಡ ಹರಿದಾಸನು ಅವನನ್ನು ಮತ್ತೆ ಬದುಕಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು. ಅವನು ಗಾಬರಿಗೊಂಡು ಎಲ್ಲೆಡೆ ಒದ್ದಾಡುತ್ತಾನೆ. ಪ್ರಾಧ್ಯಾಪಕ (ಹರಿದಾಸನ ಮಾರ್ಗದರ್ಶಕ) ಸ್ಥಳಕ್ಕೆ ಬರುವುದನ್ನು ನೋಡಿದಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂತಿರುಗುತ್ತಾರೆ. ಹರಿದಾಸನು ಅವನ ಕಾಲಿಗೆ ಬಿದ್ದು ಅದನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಳ್ಳುತ್ತಾನೆ. ಆಡಳಿತ ಮಂಡಳಿಯು ಅದನ್ನು ಆಟದ ಮೈದಾನದ ಅಪಘಾತವೆಂದು ಬೇಗನೆ ಮುಚ್ಚಿಹಾಕುತ್ತದೆ.
ಹರಿದಾಸ ಮತ್ತು ಇಲ್ಲೇತು ಇಬ್ಬರನ್ನೂ ಕತ್ತರಿಸಿ, ಹರಿದಾಸ ಇಲ್ಲೇತುವಿನ ಪಾದಗಳಿಗೆ ಬೀಳುತ್ತಾಳೆ. ಮೊದಲು ಅವನನ್ನು ರಕ್ಷಕನಾಗಿ ನೋಡುತ್ತಿದ್ದ ಉನ್ನಿಯ ಕುಟುಂಬವು ಈಗ ಅವನನ್ನು ರಕ್ತಸಿಕ್ತ, ಪಶ್ಚಾತ್ತಾಪವಿಲ್ಲದ ಕೊಲೆಗಾರ ಎಂದು ನೋಡುತ್ತದೆ. ಕುಟುಂಬವು ಅಂತ್ಯಕ್ರಿಯೆಗಳನ್ನು ಮುಗಿಸುತ್ತಿರುವಾಗ ಹರಿದಾಸ ನೋಡುತ್ತಾನೆ ಆದರೆ ತಾಯಿ ತನ್ನ ಮಗನನ್ನು ಕೊಂದನೆಂದು ಅವನ ಮೇಲೆ ಆರೋಪ ಮಾಡಿದಾಗ ಸಂಪೂರ್ಣವಾಗಿ ಕುಸಿದು ಬೀಳುತ್ತಾನೆ. ತನ್ನೊಂದಿಗೆ ಬದುಕಲು ಸಾಧ್ಯವಾಗದ ಹರಿದಾಸ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನೋವು ಮತ್ತು ಪಶ್ಚಾತ್ತಾಪದಿಂದ ಅವನು ತನ್ನ ಮಣಿಕಟ್ಟನ್ನು ಸೀಳಿದಾಗ, ಶ್ರೀದೇವಿ ಅವನ ಕೈಗಳನ್ನು ಹಿಡಿಯುತ್ತಾಳೆ, ಅವಳ ಮುಖವು ಕಣ್ಣೀರಿನಲ್ಲಿ ತೇಲುತ್ತದೆ ಮತ್ತು ಅವಳು ಅವನಿಂದ ತಡೆಹಿಡಿದಿದ್ದ ಎಲ್ಲವನ್ನೂ. ದಿನಗಳು ಕಳೆದಂತೆ, ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾಳೆ ಮತ್ತು ಹರಿದಾಸಳು ಅವಳ ಸಂಪೂರ್ಣ ಶಿಕ್ಷಣವನ್ನು ಪ್ರಾಯೋಜಿಸುತ್ತಾಳೆ.
==ಇಂದಿನ ದಿನ==
ಶ್ರೀದೇವಿ ಮತ್ತು ಹರಿದಾಸರು ಇಲ್ಲಂಗೆ ಬರುತ್ತಾರೆ. ಇಲ್ಲೆತ್ತು ತೀರಿಕೊಂಡಿದ್ದರು ಮತ್ತು ಈಗ ತಾಯಿ ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದನ್ನು ನೋಡಿ ತಾಯಿ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತಾರೆ. ಅವರು ಅವನನ್ನು ಕ್ಷಮಿಸಿದ್ದರು. ನಂತರ ಹರಿದಾಸರು ಮುಖದಲ್ಲಿ ನಗುವಿನೊಂದಿಗೆ ಹೊರಡುತ್ತಾರೆ.
ceadx7m0ynkr4t2oolqrss0pml7k7o6
1382577
1382576
2026-08-15T03:20:57Z
Pragathi. BH
88266
1382577
wikitext
text/x-wiki
ಅಮೃತಂ ಗಮಯ , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , ಪಾರ್ವತಿ ಜಯರಾಮ್ , ವಿನೀತ್ , ತಿಲಕನ್ , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು ಕುಟುಂಬವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ ಶ್ರೇಷ್ಠ ಚಿತ್ರಕಥೆಗಳಲ್ಲಿ ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
ಮರುದಿನ, ಇಲ್ಲೆತು ಹರಿದಾಸರ ಯೋಗಕ್ಷೇಮವನ್ನು ಪರಿಶೀಲಿಸಲು ಬರುತ್ತಾನೆ. ಹರಿದಾಸರು ತಮ್ಮ ಮಗನ ವಾರ್ಷಿಕ ಅಂತ್ಯಕ್ರಿಯೆಯನ್ನು ಮಾಡಲಿದ್ದಾರೆಂದು ತಿಳಿಯುತ್ತಾರೆ. ಇಲ್ಲೆತು ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಸಾವಿಗೆ ವಿಶೇಷ ಪೂಜೆಯ ಅಗತ್ಯವಿದೆ ಎಂದು ಉಲ್ಲೇಖಿಸುತ್ತಾನೆ , ಏಕೆಂದರೆ ಆತ್ಮವು ಮೋಕ್ಷಕ್ಕಾಗಿ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಉನ್ನಿಯ ಸಾವಿಗೆ ಅವನೇ ಕಾರಣವಾದ್ದರಿಂದ, ಹರಿದಾಸರು ತಮ್ಮ ಮಗನಿಗಾಗಿ ಅಂತಹ ಪೂಜೆಯನ್ನು ನಡೆಸಬೇಕೆಂದು ವಿನಂತಿಸುತ್ತಾರೆ . ನಂತರ ಹರಿದಾಸರು ದಿಗ್ಭ್ರಮೆಗೊಂಡ ಇಲ್ಲೆತುವಿಗೆ ಆ ಅದೃಷ್ಟದ ರಾತ್ರಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ.
ಕಾಲೇಜಿನಲ್ಲಿ, ಹರಿದಾಸನು ಉನ್ನಿಯ ಸೀನಿಯರ್ ಆಗಿದ್ದನು ಮತ್ತು ಎಲ್ಲಾ ಹೊಸ ಪ್ರವೇಶಗಳನ್ನು ಅಶಿಸ್ತಿನ ಹಿರಿಯ ವಿದ್ಯಾರ್ಥಿಗಳು ಕೆಣಕಿದರು. ಉನ್ನಿ ತನ್ನ ಕೋಣೆಯಲ್ಲಿದ್ದಾಗ ಅವನನ್ನು ಹೊರಗೆ ಬರುವಂತೆ ಒತ್ತಾಯಿಸಲಾಯಿತು. ಅವನಿಗೆ ದುರ್ಬಲ ಹೃದಯವಿದೆ ಎಂದು ಪರೀಕ್ಷಿಸಲಾಗಿದ್ದರಿಂದ ಕಿರುಕುಳ ನೀಡಬೇಡಿ ಎಂದು ಅವನು ಬೇಡಿಕೊಂಡನು. ಹರಿದಾಸನು ಹಿರಿಯನಾಗಿ ತನ್ನ ಶಕ್ತಿಯನ್ನು ತೋರಿಸಲು ಬಯಸಿದ್ದರಿಂದ, ಅವನು ಎಲ್ಲರ ಮುಂದೆ ಉನ್ನಿಯನ್ನು ವಿವಸ್ತ್ರಗೊಳಿಸುವಂತೆ ಕಿರುಕುಳ ನೀಡುತ್ತಾನೆ ಮತ್ತು ಅವನನ್ನು ಮತ್ತು ಉನ್ನಿಯ ಹೃದಯ ಸ್ಥಿತಿಯನ್ನು ಪತ್ತೆಹಚ್ಚಿದ ವೈದ್ಯರನ್ನು ಸಹ ಅಪಹಾಸ್ಯ ಮಾಡುತ್ತಾನೆ. ಹರಿದಾಸನು ಪದೇ ಪದೇ ಅವನ ಮನವಿಗಳನ್ನು ನಿರ್ಲಕ್ಷಿಸುತ್ತಾನೆ. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕ್ಯಾಂಪಸ್ ಸುತ್ತಲೂ ಹೋಗಲು ಆದೇಶಿಸುತ್ತಾನೆ. ಹರಿದಾಸನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗದೆ ಮತ್ತು ರ್ಯಾಗಿಂಗ್ನ ಒತ್ತಡದಿಂದಾಗಿ, ಉನ್ನಿ ಕುಸಿದು ರಕ್ತವನ್ನು ಉಗುಳುತ್ತಾನೆ. ಉನ್ನಿ ನೋವಿನಿಂದ ನರಳುತ್ತಾನೆ ಮತ್ತು ನಂತರ ಸಾಯುತ್ತಾನೆ. ಗಾಬರಿಗೊಂಡ ಹರಿದಾಸನು ಅವನನ್ನು ಮತ್ತೆ ಬದುಕಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು. ಅವನು ಗಾಬರಿಗೊಂಡು ಎಲ್ಲೆಡೆ ಒದ್ದಾಡುತ್ತಾನೆ. ಪ್ರಾಧ್ಯಾಪಕ (ಹರಿದಾಸನ ಮಾರ್ಗದರ್ಶಕ) ಸ್ಥಳಕ್ಕೆ ಬರುವುದನ್ನು ನೋಡಿದಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂತಿರುಗುತ್ತಾರೆ. ಹರಿದಾಸನು ಅವನ ಕಾಲಿಗೆ ಬಿದ್ದು ಅದನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಳ್ಳುತ್ತಾನೆ. ಆಡಳಿತ ಮಂಡಳಿಯು ಅದನ್ನು ಆಟದ ಮೈದಾನದ ಅಪಘಾತವೆಂದು ಬೇಗನೆ ಮುಚ್ಚಿಹಾಕುತ್ತದೆ.
ಹರಿದಾಸ ಮತ್ತು ಇಲ್ಲೇತು ಇಬ್ಬರನ್ನೂ ಕತ್ತರಿಸಿ, ಹರಿದಾಸ ಇಲ್ಲೇತುವಿನ ಪಾದಗಳಿಗೆ ಬೀಳುತ್ತಾಳೆ. ಮೊದಲು ಅವನನ್ನು ರಕ್ಷಕನಾಗಿ ನೋಡುತ್ತಿದ್ದ ಉನ್ನಿಯ ಕುಟುಂಬವು ಈಗ ಅವನನ್ನು ರಕ್ತಸಿಕ್ತ, ಪಶ್ಚಾತ್ತಾಪವಿಲ್ಲದ ಕೊಲೆಗಾರ ಎಂದು ನೋಡುತ್ತದೆ. ಕುಟುಂಬವು ಅಂತ್ಯಕ್ರಿಯೆಗಳನ್ನು ಮುಗಿಸುತ್ತಿರುವಾಗ ಹರಿದಾಸ ನೋಡುತ್ತಾನೆ ಆದರೆ ತಾಯಿ ತನ್ನ ಮಗನನ್ನು ಕೊಂದನೆಂದು ಅವನ ಮೇಲೆ ಆರೋಪ ಮಾಡಿದಾಗ ಸಂಪೂರ್ಣವಾಗಿ ಕುಸಿದು ಬೀಳುತ್ತಾನೆ. ತನ್ನೊಂದಿಗೆ ಬದುಕಲು ಸಾಧ್ಯವಾಗದ ಹರಿದಾಸ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನೋವು ಮತ್ತು ಪಶ್ಚಾತ್ತಾಪದಿಂದ ಅವನು ತನ್ನ ಮಣಿಕಟ್ಟನ್ನು ಸೀಳಿದಾಗ, ಶ್ರೀದೇವಿ ಅವನ ಕೈಗಳನ್ನು ಹಿಡಿಯುತ್ತಾಳೆ, ಅವಳ ಮುಖವು ಕಣ್ಣೀರಿನಲ್ಲಿ ತೇಲುತ್ತದೆ ಮತ್ತು ಅವಳು ಅವನಿಂದ ತಡೆಹಿಡಿದಿದ್ದ ಎಲ್ಲವನ್ನೂ. ದಿನಗಳು ಕಳೆದಂತೆ, ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾಳೆ ಮತ್ತು ಹರಿದಾಸಳು ಅವಳ ಸಂಪೂರ್ಣ ಶಿಕ್ಷಣವನ್ನು ಪ್ರಾಯೋಜಿಸುತ್ತಾಳೆ.
==ಇಂದಿನ ದಿನ==
ಶ್ರೀದೇವಿ ಮತ್ತು ಹರಿದಾಸರು ಇಲ್ಲಂಗೆ ಬರುತ್ತಾರೆ. ಇಲ್ಲೆತ್ತು ತೀರಿಕೊಂಡಿದ್ದರು ಮತ್ತು ಈಗ ತಾಯಿ ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದನ್ನು ನೋಡಿ ತಾಯಿ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತಾರೆ. ಅವರು ಅವನನ್ನು ಕ್ಷಮಿಸಿದ್ದರು. ನಂತರ ಹರಿದಾಸರು ಮುಖದಲ್ಲಿ ನಗುವಿನೊಂದಿಗೆ ಹೊರಡುತ್ತಾರೆ.
==ಪಾತ್ರವರ್ಗ==
* ಮೋಹನ್ ಲಾಲ್ ಡಾ. ಪಿ.ಕೆ. ಹರಿದಾಸ್ ಅವರ ಮೂರು ಹಂತಗಳನ್ನು ಚಿತ್ರಿಸಿದ್ದಾರೆ.
* ಡಾ. ಪಿ.ಕೆ. ಹರಿದಾಸ್ ಪಾತ್ರದಲ್ಲಿ ಮೋಹನ್ ಲಾಲ್
* ಕುರುಪ್ ಆಗಿ ತಿಲಕನ್ , ಹರಿದಾಸ್ ಅವರ ತಾಯಿಯ ಚಿಕ್ಕಪ್ಪ
* ಭಾನು ಪಾತ್ರದಲ್ಲಿ ಗೀತಾ
* ಉಣ್ಣಿಯ ಸಹೋದರಿ ಶ್ರೀದೇವಿಯಾಗಿ ಪಾರ್ವತಿ
* ಶ್ರೀದೇವಿಯ ಸಹೋದರ ಇಲ್ಲೇತು ಅವರ ಮಗ ಉನ್ನಿಕೃಷ್ಣನ್ ಪಾತ್ರದಲ್ಲಿ ವಿನೀತ್
* ಕುರುಪ್ ಮತ್ತು ಹರಿದಾಸ್ ಅವರ ಸೋದರ ಮಾವನ ಹಿರಿಯ ಮಗ ಸುಕು ಪಾತ್ರದಲ್ಲಿ ಕ್ಯಾಪ್ಟನ್ ರಾಜು
* ವೈದ್ಯಕೀಯ ಅಂಗಡಿ ನಡೆಸುವ ಮಗ ರಘು ಪಾತ್ರದಲ್ಲಿ ದೇವನ್
* ಕುತಿರವಟ್ಟಂ ಪಪ್ಪು ಕುಮಾರನ್ ಪಾತ್ರದಲ್ಲಿ, ವೈದ್ಯಕೀಯ ಸಂಯೋಜಕ/ಹಾಜರಾತಿ.
* ಪ್ರೊಫೆಸರ್ ಚಂದ್ರಶೇಖರನ್ ಮೆನನ್ ಆಗಿ ಕರಮಣ ಜನಾರ್ದನನ್ ನಾಯರ್ , ಹರಿದಾಸರ ಮಾರ್ಗದರ್ಶಕ.
* ಶಾರದ, ಹರಿದಾಸರ ಅಕ್ಕ ಮತ್ತು ಸುಕು ಅವರ ಪತ್ನಿಯಾಗಿ ರಾಜ್ಯಲಕ್ಷ್ಮಿ
* ಕಾಸಿಮ್ ಆಗಿ ಕುಂಜಾಂಡಿ
* ಉಣ್ಣಿಯ ತಂದೆ ಇಲ್ಲೇತು ಪಾತ್ರದಲ್ಲಿ ಬಾಬು ನಂಬೂತಿರಿ
* ದುರಹಂಕಾರಿ ಮತ್ತು ನಿರ್ಲಕ್ಷ್ಯದ ವೈದ್ಯ ಡಾ. ರಾಜನ್ ಥಾಮಸ್ ಪಾತ್ರದಲ್ಲಿ ಕುಂದರ ಜಾನಿ .
* ಕಮಲಾ ಕಾಮೇಶ್ ಗೀತಾ, ಶ್ರೀದೇವಿಯ ತಾಯಿ
* ಲತಿಕಾ, ಹರಿದಾಸನ ತಾಯಿಯಾಗಿ ಸುಕುಮಾರಿ
==ಉತ್ಪಾದನೆ==
ಈ ಚಿತ್ರವನ್ನು ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಹರಿಹರನ್ ನಿರ್ದೇಶಿಸಿದ್ದಾರೆ . <ref>https://en.wikipedia.org/wiki/The_Times_of_India</ref> ಪಂಚಾಗ್ನಿ (1986) ನಂತರ ಮೋಹನ್ ಲಾಲ್ ಮತ್ತು ಗೀತಾ ಅವರೊಂದಿಗೆ ಮತ್ತೆ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಇದು . ಮಹಿಳಾ ಪ್ರಧಾನ ಚಿತ್ರವಾದ ಪಂಚಾಗ್ನಿಗಿಂತ ಭಿನ್ನವಾಗಿ, ಅಮೃತಂ ಗಮಯವು ಮೋಹನ್ ಲಾಲ್ ನಿರ್ವಹಿಸಿದ ಡಾ . ಹರಿದಾಸ್ ಪಾತ್ರವನ್ನು ಅನುಸರಿಸುತ್ತದೆ. ಈ ಶೀರ್ಷಿಕೆಯು ಹಿಂದೂ ಮಂತ್ರವಾದ ಪವಮಾನ ಮಂತ್ರದ " ಮೃತ್ಯೋರ್ ಮಾ ಅಮೃತಂ ಗಮಯ " (ಅರ್ಥ: "ಸಾವಿನಿಂದ, ನನ್ನನ್ನು ಅಮರತ್ವಕ್ಕೆ ಕರೆದೊಯ್ಯಿರಿ") ಎಂಬ ಭಾವಗೀತೆಯಿಂದ ಬಂದಿದೆ . ಚಿತ್ರದ ಸಂಗೀತವನ್ನು ಎಂ.ಬಿ. ಶ್ರೀನಿವಾಸನ್ ಸಂಯೋಜಿಸಿದ್ದಾರೆ . ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ.<ref>https://www.deepika.com/cinema/Super-Hit-Movies.aspx?ID=481</ref> ಈ ಚಿತ್ರದಲ್ಲಿ ನರ್ಸ್ ಆಗಿ ಸಣ್ಣ ಪಾತ್ರವನ್ನು ನಿರ್ವಹಿಸಿದ ನಟಿ ಸೌಮಿನಿ ಚಿತ್ರೀಕರಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು.<ref>https://m3db.com/saumini</ref>
==ಥೀಮ್ಗಳು==
ಈ ಚಿತ್ರವು ಅಪರಾಧಿ ಭಾವನೆ, ಖಿನ್ನತೆ, ಮಾದಕ ದ್ರವ್ಯ ಸೇವನೆ, ಭ್ರಷ್ಟಾಚಾರ, ವ್ಯಸನ, ಸಾಂಪ್ರದಾಯಿಕ ಕೇರಳ ಕುಟುಂಬ ಸಂದೇಹಗಳು ಮತ್ತು ಮೌಲ್ಯಗಳು ಮತ್ತು ಅಂತಿಮವಾಗಿ ಮುಖ್ಯ ನಾಯಕನ ಮನಸ್ಸಿನ ಮೂಲಕ ವಿಮೋಚನೆಯ ವಿಷಯಗಳನ್ನು ಪರಿಶೋಧಿಸುತ್ತದೆ. ಶೀರ್ಷಿಕೆಯು ಜನಪ್ರಿಯ ಶ್ಲೋಕದಿಂದ ಬಂದಿದೆ.
9jk9e9eqb41oqtqmhh020l9my2tnlfp
1382578
1382577
2026-08-15T03:25:25Z
Pragathi. BH
88266
1382578
wikitext
text/x-wiki
ಅಮೃತಂ ಗಮಯ , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , ಪಾರ್ವತಿ ಜಯರಾಮ್ , ವಿನೀತ್ , ತಿಲಕನ್ , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು ಕುಟುಂಬವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ ಶ್ರೇಷ್ಠ ಚಿತ್ರಕಥೆಗಳಲ್ಲಿ ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
ಮರುದಿನ, ಇಲ್ಲೆತು ಹರಿದಾಸರ ಯೋಗಕ್ಷೇಮವನ್ನು ಪರಿಶೀಲಿಸಲು ಬರುತ್ತಾನೆ. ಹರಿದಾಸರು ತಮ್ಮ ಮಗನ ವಾರ್ಷಿಕ ಅಂತ್ಯಕ್ರಿಯೆಯನ್ನು ಮಾಡಲಿದ್ದಾರೆಂದು ತಿಳಿಯುತ್ತಾರೆ. ಇಲ್ಲೆತು ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಸಾವಿಗೆ ವಿಶೇಷ ಪೂಜೆಯ ಅಗತ್ಯವಿದೆ ಎಂದು ಉಲ್ಲೇಖಿಸುತ್ತಾನೆ , ಏಕೆಂದರೆ ಆತ್ಮವು ಮೋಕ್ಷಕ್ಕಾಗಿ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಉನ್ನಿಯ ಸಾವಿಗೆ ಅವನೇ ಕಾರಣವಾದ್ದರಿಂದ, ಹರಿದಾಸರು ತಮ್ಮ ಮಗನಿಗಾಗಿ ಅಂತಹ ಪೂಜೆಯನ್ನು ನಡೆಸಬೇಕೆಂದು ವಿನಂತಿಸುತ್ತಾರೆ . ನಂತರ ಹರಿದಾಸರು ದಿಗ್ಭ್ರಮೆಗೊಂಡ ಇಲ್ಲೆತುವಿಗೆ ಆ ಅದೃಷ್ಟದ ರಾತ್ರಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ.
ಕಾಲೇಜಿನಲ್ಲಿ, ಹರಿದಾಸನು ಉನ್ನಿಯ ಸೀನಿಯರ್ ಆಗಿದ್ದನು ಮತ್ತು ಎಲ್ಲಾ ಹೊಸ ಪ್ರವೇಶಗಳನ್ನು ಅಶಿಸ್ತಿನ ಹಿರಿಯ ವಿದ್ಯಾರ್ಥಿಗಳು ಕೆಣಕಿದರು. ಉನ್ನಿ ತನ್ನ ಕೋಣೆಯಲ್ಲಿದ್ದಾಗ ಅವನನ್ನು ಹೊರಗೆ ಬರುವಂತೆ ಒತ್ತಾಯಿಸಲಾಯಿತು. ಅವನಿಗೆ ದುರ್ಬಲ ಹೃದಯವಿದೆ ಎಂದು ಪರೀಕ್ಷಿಸಲಾಗಿದ್ದರಿಂದ ಕಿರುಕುಳ ನೀಡಬೇಡಿ ಎಂದು ಅವನು ಬೇಡಿಕೊಂಡನು. ಹರಿದಾಸನು ಹಿರಿಯನಾಗಿ ತನ್ನ ಶಕ್ತಿಯನ್ನು ತೋರಿಸಲು ಬಯಸಿದ್ದರಿಂದ, ಅವನು ಎಲ್ಲರ ಮುಂದೆ ಉನ್ನಿಯನ್ನು ವಿವಸ್ತ್ರಗೊಳಿಸುವಂತೆ ಕಿರುಕುಳ ನೀಡುತ್ತಾನೆ ಮತ್ತು ಅವನನ್ನು ಮತ್ತು ಉನ್ನಿಯ ಹೃದಯ ಸ್ಥಿತಿಯನ್ನು ಪತ್ತೆಹಚ್ಚಿದ ವೈದ್ಯರನ್ನು ಸಹ ಅಪಹಾಸ್ಯ ಮಾಡುತ್ತಾನೆ. ಹರಿದಾಸನು ಪದೇ ಪದೇ ಅವನ ಮನವಿಗಳನ್ನು ನಿರ್ಲಕ್ಷಿಸುತ್ತಾನೆ. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕ್ಯಾಂಪಸ್ ಸುತ್ತಲೂ ಹೋಗಲು ಆದೇಶಿಸುತ್ತಾನೆ. ಹರಿದಾಸನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗದೆ ಮತ್ತು ರ್ಯಾಗಿಂಗ್ನ ಒತ್ತಡದಿಂದಾಗಿ, ಉನ್ನಿ ಕುಸಿದು ರಕ್ತವನ್ನು ಉಗುಳುತ್ತಾನೆ. ಉನ್ನಿ ನೋವಿನಿಂದ ನರಳುತ್ತಾನೆ ಮತ್ತು ನಂತರ ಸಾಯುತ್ತಾನೆ. ಗಾಬರಿಗೊಂಡ ಹರಿದಾಸನು ಅವನನ್ನು ಮತ್ತೆ ಬದುಕಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು. ಅವನು ಗಾಬರಿಗೊಂಡು ಎಲ್ಲೆಡೆ ಒದ್ದಾಡುತ್ತಾನೆ. ಪ್ರಾಧ್ಯಾಪಕ (ಹರಿದಾಸನ ಮಾರ್ಗದರ್ಶಕ) ಸ್ಥಳಕ್ಕೆ ಬರುವುದನ್ನು ನೋಡಿದಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂತಿರುಗುತ್ತಾರೆ. ಹರಿದಾಸನು ಅವನ ಕಾಲಿಗೆ ಬಿದ್ದು ಅದನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಳ್ಳುತ್ತಾನೆ. ಆಡಳಿತ ಮಂಡಳಿಯು ಅದನ್ನು ಆಟದ ಮೈದಾನದ ಅಪಘಾತವೆಂದು ಬೇಗನೆ ಮುಚ್ಚಿಹಾಕುತ್ತದೆ.
ಹರಿದಾಸ ಮತ್ತು ಇಲ್ಲೇತು ಇಬ್ಬರನ್ನೂ ಕತ್ತರಿಸಿ, ಹರಿದಾಸ ಇಲ್ಲೇತುವಿನ ಪಾದಗಳಿಗೆ ಬೀಳುತ್ತಾಳೆ. ಮೊದಲು ಅವನನ್ನು ರಕ್ಷಕನಾಗಿ ನೋಡುತ್ತಿದ್ದ ಉನ್ನಿಯ ಕುಟುಂಬವು ಈಗ ಅವನನ್ನು ರಕ್ತಸಿಕ್ತ, ಪಶ್ಚಾತ್ತಾಪವಿಲ್ಲದ ಕೊಲೆಗಾರ ಎಂದು ನೋಡುತ್ತದೆ. ಕುಟುಂಬವು ಅಂತ್ಯಕ್ರಿಯೆಗಳನ್ನು ಮುಗಿಸುತ್ತಿರುವಾಗ ಹರಿದಾಸ ನೋಡುತ್ತಾನೆ ಆದರೆ ತಾಯಿ ತನ್ನ ಮಗನನ್ನು ಕೊಂದನೆಂದು ಅವನ ಮೇಲೆ ಆರೋಪ ಮಾಡಿದಾಗ ಸಂಪೂರ್ಣವಾಗಿ ಕುಸಿದು ಬೀಳುತ್ತಾನೆ. ತನ್ನೊಂದಿಗೆ ಬದುಕಲು ಸಾಧ್ಯವಾಗದ ಹರಿದಾಸ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನೋವು ಮತ್ತು ಪಶ್ಚಾತ್ತಾಪದಿಂದ ಅವನು ತನ್ನ ಮಣಿಕಟ್ಟನ್ನು ಸೀಳಿದಾಗ, ಶ್ರೀದೇವಿ ಅವನ ಕೈಗಳನ್ನು ಹಿಡಿಯುತ್ತಾಳೆ, ಅವಳ ಮುಖವು ಕಣ್ಣೀರಿನಲ್ಲಿ ತೇಲುತ್ತದೆ ಮತ್ತು ಅವಳು ಅವನಿಂದ ತಡೆಹಿಡಿದಿದ್ದ ಎಲ್ಲವನ್ನೂ. ದಿನಗಳು ಕಳೆದಂತೆ, ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾಳೆ ಮತ್ತು ಹರಿದಾಸಳು ಅವಳ ಸಂಪೂರ್ಣ ಶಿಕ್ಷಣವನ್ನು ಪ್ರಾಯೋಜಿಸುತ್ತಾಳೆ.
==ಇಂದಿನ ದಿನ==
ಶ್ರೀದೇವಿ ಮತ್ತು ಹರಿದಾಸರು ಇಲ್ಲಂಗೆ ಬರುತ್ತಾರೆ. ಇಲ್ಲೆತ್ತು ತೀರಿಕೊಂಡಿದ್ದರು ಮತ್ತು ಈಗ ತಾಯಿ ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದನ್ನು ನೋಡಿ ತಾಯಿ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತಾರೆ. ಅವರು ಅವನನ್ನು ಕ್ಷಮಿಸಿದ್ದರು. ನಂತರ ಹರಿದಾಸರು ಮುಖದಲ್ಲಿ ನಗುವಿನೊಂದಿಗೆ ಹೊರಡುತ್ತಾರೆ.
==ಪಾತ್ರವರ್ಗ==
* ಮೋಹನ್ ಲಾಲ್ ಡಾ. ಪಿ.ಕೆ. ಹರಿದಾಸ್ ಅವರ ಮೂರು ಹಂತಗಳನ್ನು ಚಿತ್ರಿಸಿದ್ದಾರೆ.
* ಡಾ. ಪಿ.ಕೆ. ಹರಿದಾಸ್ ಪಾತ್ರದಲ್ಲಿ ಮೋಹನ್ ಲಾಲ್
* ಕುರುಪ್ ಆಗಿ ತಿಲಕನ್ , ಹರಿದಾಸ್ ಅವರ ತಾಯಿಯ ಚಿಕ್ಕಪ್ಪ
* ಭಾನು ಪಾತ್ರದಲ್ಲಿ ಗೀತಾ
* ಉಣ್ಣಿಯ ಸಹೋದರಿ ಶ್ರೀದೇವಿಯಾಗಿ ಪಾರ್ವತಿ
* ಶ್ರೀದೇವಿಯ ಸಹೋದರ ಇಲ್ಲೇತು ಅವರ ಮಗ ಉನ್ನಿಕೃಷ್ಣನ್ ಪಾತ್ರದಲ್ಲಿ ವಿನೀತ್
* ಕುರುಪ್ ಮತ್ತು ಹರಿದಾಸ್ ಅವರ ಸೋದರ ಮಾವನ ಹಿರಿಯ ಮಗ ಸುಕು ಪಾತ್ರದಲ್ಲಿ ಕ್ಯಾಪ್ಟನ್ ರಾಜು
* ವೈದ್ಯಕೀಯ ಅಂಗಡಿ ನಡೆಸುವ ಮಗ ರಘು ಪಾತ್ರದಲ್ಲಿ ದೇವನ್
* ಕುತಿರವಟ್ಟಂ ಪಪ್ಪು ಕುಮಾರನ್ ಪಾತ್ರದಲ್ಲಿ, ವೈದ್ಯಕೀಯ ಸಂಯೋಜಕ/ಹಾಜರಾತಿ.
* ಪ್ರೊಫೆಸರ್ ಚಂದ್ರಶೇಖರನ್ ಮೆನನ್ ಆಗಿ ಕರಮಣ ಜನಾರ್ದನನ್ ನಾಯರ್ , ಹರಿದಾಸರ ಮಾರ್ಗದರ್ಶಕ.
* ಶಾರದ, ಹರಿದಾಸರ ಅಕ್ಕ ಮತ್ತು ಸುಕು ಅವರ ಪತ್ನಿಯಾಗಿ ರಾಜ್ಯಲಕ್ಷ್ಮಿ
* ಕಾಸಿಮ್ ಆಗಿ ಕುಂಜಾಂಡಿ
* ಉಣ್ಣಿಯ ತಂದೆ ಇಲ್ಲೇತು ಪಾತ್ರದಲ್ಲಿ ಬಾಬು ನಂಬೂತಿರಿ
* ದುರಹಂಕಾರಿ ಮತ್ತು ನಿರ್ಲಕ್ಷ್ಯದ ವೈದ್ಯ ಡಾ. ರಾಜನ್ ಥಾಮಸ್ ಪಾತ್ರದಲ್ಲಿ ಕುಂದರ ಜಾನಿ .
* ಕಮಲಾ ಕಾಮೇಶ್ ಗೀತಾ, ಶ್ರೀದೇವಿಯ ತಾಯಿ
* ಲತಿಕಾ, ಹರಿದಾಸನ ತಾಯಿಯಾಗಿ ಸುಕುಮಾರಿ
==ಉತ್ಪಾದನೆ==
ಈ ಚಿತ್ರವನ್ನು ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಹರಿಹರನ್ ನಿರ್ದೇಶಿಸಿದ್ದಾರೆ . <ref>https://en.wikipedia.org/wiki/The_Times_of_India</ref> ಪಂಚಾಗ್ನಿ (1986) ನಂತರ ಮೋಹನ್ ಲಾಲ್ ಮತ್ತು ಗೀತಾ ಅವರೊಂದಿಗೆ ಮತ್ತೆ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಇದು . ಮಹಿಳಾ ಪ್ರಧಾನ ಚಿತ್ರವಾದ ಪಂಚಾಗ್ನಿಗಿಂತ ಭಿನ್ನವಾಗಿ, ಅಮೃತಂ ಗಮಯವು ಮೋಹನ್ ಲಾಲ್ ನಿರ್ವಹಿಸಿದ ಡಾ . ಹರಿದಾಸ್ ಪಾತ್ರವನ್ನು ಅನುಸರಿಸುತ್ತದೆ. ಈ ಶೀರ್ಷಿಕೆಯು ಹಿಂದೂ ಮಂತ್ರವಾದ ಪವಮಾನ ಮಂತ್ರದ " ಮೃತ್ಯೋರ್ ಮಾ ಅಮೃತಂ ಗಮಯ " (ಅರ್ಥ: "ಸಾವಿನಿಂದ, ನನ್ನನ್ನು ಅಮರತ್ವಕ್ಕೆ ಕರೆದೊಯ್ಯಿರಿ") ಎಂಬ ಭಾವಗೀತೆಯಿಂದ ಬಂದಿದೆ . ಚಿತ್ರದ ಸಂಗೀತವನ್ನು ಎಂ.ಬಿ. ಶ್ರೀನಿವಾಸನ್ ಸಂಯೋಜಿಸಿದ್ದಾರೆ . ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ.<ref>https://www.deepika.com/cinema/Super-Hit-Movies.aspx?ID=481</ref> ಈ ಚಿತ್ರದಲ್ಲಿ ನರ್ಸ್ ಆಗಿ ಸಣ್ಣ ಪಾತ್ರವನ್ನು ನಿರ್ವಹಿಸಿದ ನಟಿ ಸೌಮಿನಿ ಚಿತ್ರೀಕರಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು.<ref>https://m3db.com/saumini</ref>
==ಥೀಮ್ಗಳು==
ಈ ಚಿತ್ರವು ಅಪರಾಧಿ ಭಾವನೆ, ಖಿನ್ನತೆ, ಮಾದಕ ದ್ರವ್ಯ ಸೇವನೆ, ಭ್ರಷ್ಟಾಚಾರ, ವ್ಯಸನ, ಸಾಂಪ್ರದಾಯಿಕ ಕೇರಳ ಕುಟುಂಬ ಸಂದೇಹಗಳು ಮತ್ತು ಮೌಲ್ಯಗಳು ಮತ್ತು ಅಂತಿಮವಾಗಿ ಮುಖ್ಯ ನಾಯಕನ ಮನಸ್ಸಿನ ಮೂಲಕ ವಿಮೋಚನೆಯ ವಿಷಯಗಳನ್ನು ಪರಿಶೋಧಿಸುತ್ತದೆ. ಶೀರ್ಷಿಕೆಯು ಜನಪ್ರಿಯ ಶ್ಲೋಕದಿಂದ ಬಂದಿದೆ.
<poem>
ಅಸತೋ ಮಾ ಸದ್ ಗಮಯ"
"ತಮಸೋ ಮಾ ಜ್ಯೋತಿರ್ ಗಮಯ"
"ಮೃತ್ಯೋರ್ ಮಾ ಅಮೃತಂ ಗಮಯ",
</poem>
ಅಂದರೆ
<poem>
"ನನ್ನನ್ನು ಅವಾಸ್ತವದಿಂದ ವಾಸ್ತವಕ್ಕೆ ಕರೆದೊಯ್ಯಿರಿ."
"ನನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿರಿ."
"ನನ್ನನ್ನು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯಿರಿ."
</poem>
lqtemrptvj2nsya65dqa2saqtm0pjgh
1382579
1382578
2026-08-15T03:28:01Z
Pragathi. BH
88266
1382579
wikitext
text/x-wiki
ಅಮೃತಂ ಗಮಯ , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , ಪಾರ್ವತಿ ಜಯರಾಮ್ , ವಿನೀತ್ , ತಿಲಕನ್ , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು ಕುಟುಂಬವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ ಶ್ರೇಷ್ಠ ಚಿತ್ರಕಥೆಗಳಲ್ಲಿ ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
ಮರುದಿನ, ಇಲ್ಲೆತು ಹರಿದಾಸರ ಯೋಗಕ್ಷೇಮವನ್ನು ಪರಿಶೀಲಿಸಲು ಬರುತ್ತಾನೆ. ಹರಿದಾಸರು ತಮ್ಮ ಮಗನ ವಾರ್ಷಿಕ ಅಂತ್ಯಕ್ರಿಯೆಯನ್ನು ಮಾಡಲಿದ್ದಾರೆಂದು ತಿಳಿಯುತ್ತಾರೆ. ಇಲ್ಲೆತು ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಸಾವಿಗೆ ವಿಶೇಷ ಪೂಜೆಯ ಅಗತ್ಯವಿದೆ ಎಂದು ಉಲ್ಲೇಖಿಸುತ್ತಾನೆ , ಏಕೆಂದರೆ ಆತ್ಮವು ಮೋಕ್ಷಕ್ಕಾಗಿ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಉನ್ನಿಯ ಸಾವಿಗೆ ಅವನೇ ಕಾರಣವಾದ್ದರಿಂದ, ಹರಿದಾಸರು ತಮ್ಮ ಮಗನಿಗಾಗಿ ಅಂತಹ ಪೂಜೆಯನ್ನು ನಡೆಸಬೇಕೆಂದು ವಿನಂತಿಸುತ್ತಾರೆ . ನಂತರ ಹರಿದಾಸರು ದಿಗ್ಭ್ರಮೆಗೊಂಡ ಇಲ್ಲೆತುವಿಗೆ ಆ ಅದೃಷ್ಟದ ರಾತ್ರಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ.
ಕಾಲೇಜಿನಲ್ಲಿ, ಹರಿದಾಸನು ಉನ್ನಿಯ ಸೀನಿಯರ್ ಆಗಿದ್ದನು ಮತ್ತು ಎಲ್ಲಾ ಹೊಸ ಪ್ರವೇಶಗಳನ್ನು ಅಶಿಸ್ತಿನ ಹಿರಿಯ ವಿದ್ಯಾರ್ಥಿಗಳು ಕೆಣಕಿದರು. ಉನ್ನಿ ತನ್ನ ಕೋಣೆಯಲ್ಲಿದ್ದಾಗ ಅವನನ್ನು ಹೊರಗೆ ಬರುವಂತೆ ಒತ್ತಾಯಿಸಲಾಯಿತು. ಅವನಿಗೆ ದುರ್ಬಲ ಹೃದಯವಿದೆ ಎಂದು ಪರೀಕ್ಷಿಸಲಾಗಿದ್ದರಿಂದ ಕಿರುಕುಳ ನೀಡಬೇಡಿ ಎಂದು ಅವನು ಬೇಡಿಕೊಂಡನು. ಹರಿದಾಸನು ಹಿರಿಯನಾಗಿ ತನ್ನ ಶಕ್ತಿಯನ್ನು ತೋರಿಸಲು ಬಯಸಿದ್ದರಿಂದ, ಅವನು ಎಲ್ಲರ ಮುಂದೆ ಉನ್ನಿಯನ್ನು ವಿವಸ್ತ್ರಗೊಳಿಸುವಂತೆ ಕಿರುಕುಳ ನೀಡುತ್ತಾನೆ ಮತ್ತು ಅವನನ್ನು ಮತ್ತು ಉನ್ನಿಯ ಹೃದಯ ಸ್ಥಿತಿಯನ್ನು ಪತ್ತೆಹಚ್ಚಿದ ವೈದ್ಯರನ್ನು ಸಹ ಅಪಹಾಸ್ಯ ಮಾಡುತ್ತಾನೆ. ಹರಿದಾಸನು ಪದೇ ಪದೇ ಅವನ ಮನವಿಗಳನ್ನು ನಿರ್ಲಕ್ಷಿಸುತ್ತಾನೆ. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕ್ಯಾಂಪಸ್ ಸುತ್ತಲೂ ಹೋಗಲು ಆದೇಶಿಸುತ್ತಾನೆ. ಹರಿದಾಸನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗದೆ ಮತ್ತು ರ್ಯಾಗಿಂಗ್ನ ಒತ್ತಡದಿಂದಾಗಿ, ಉನ್ನಿ ಕುಸಿದು ರಕ್ತವನ್ನು ಉಗುಳುತ್ತಾನೆ. ಉನ್ನಿ ನೋವಿನಿಂದ ನರಳುತ್ತಾನೆ ಮತ್ತು ನಂತರ ಸಾಯುತ್ತಾನೆ. ಗಾಬರಿಗೊಂಡ ಹರಿದಾಸನು ಅವನನ್ನು ಮತ್ತೆ ಬದುಕಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು. ಅವನು ಗಾಬರಿಗೊಂಡು ಎಲ್ಲೆಡೆ ಒದ್ದಾಡುತ್ತಾನೆ. ಪ್ರಾಧ್ಯಾಪಕ (ಹರಿದಾಸನ ಮಾರ್ಗದರ್ಶಕ) ಸ್ಥಳಕ್ಕೆ ಬರುವುದನ್ನು ನೋಡಿದಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂತಿರುಗುತ್ತಾರೆ. ಹರಿದಾಸನು ಅವನ ಕಾಲಿಗೆ ಬಿದ್ದು ಅದನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಳ್ಳುತ್ತಾನೆ. ಆಡಳಿತ ಮಂಡಳಿಯು ಅದನ್ನು ಆಟದ ಮೈದಾನದ ಅಪಘಾತವೆಂದು ಬೇಗನೆ ಮುಚ್ಚಿಹಾಕುತ್ತದೆ.
ಹರಿದಾಸ ಮತ್ತು ಇಲ್ಲೇತು ಇಬ್ಬರನ್ನೂ ಕತ್ತರಿಸಿ, ಹರಿದಾಸ ಇಲ್ಲೇತುವಿನ ಪಾದಗಳಿಗೆ ಬೀಳುತ್ತಾಳೆ. ಮೊದಲು ಅವನನ್ನು ರಕ್ಷಕನಾಗಿ ನೋಡುತ್ತಿದ್ದ ಉನ್ನಿಯ ಕುಟುಂಬವು ಈಗ ಅವನನ್ನು ರಕ್ತಸಿಕ್ತ, ಪಶ್ಚಾತ್ತಾಪವಿಲ್ಲದ ಕೊಲೆಗಾರ ಎಂದು ನೋಡುತ್ತದೆ. ಕುಟುಂಬವು ಅಂತ್ಯಕ್ರಿಯೆಗಳನ್ನು ಮುಗಿಸುತ್ತಿರುವಾಗ ಹರಿದಾಸ ನೋಡುತ್ತಾನೆ ಆದರೆ ತಾಯಿ ತನ್ನ ಮಗನನ್ನು ಕೊಂದನೆಂದು ಅವನ ಮೇಲೆ ಆರೋಪ ಮಾಡಿದಾಗ ಸಂಪೂರ್ಣವಾಗಿ ಕುಸಿದು ಬೀಳುತ್ತಾನೆ. ತನ್ನೊಂದಿಗೆ ಬದುಕಲು ಸಾಧ್ಯವಾಗದ ಹರಿದಾಸ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನೋವು ಮತ್ತು ಪಶ್ಚಾತ್ತಾಪದಿಂದ ಅವನು ತನ್ನ ಮಣಿಕಟ್ಟನ್ನು ಸೀಳಿದಾಗ, ಶ್ರೀದೇವಿ ಅವನ ಕೈಗಳನ್ನು ಹಿಡಿಯುತ್ತಾಳೆ, ಅವಳ ಮುಖವು ಕಣ್ಣೀರಿನಲ್ಲಿ ತೇಲುತ್ತದೆ ಮತ್ತು ಅವಳು ಅವನಿಂದ ತಡೆಹಿಡಿದಿದ್ದ ಎಲ್ಲವನ್ನೂ. ದಿನಗಳು ಕಳೆದಂತೆ, ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾಳೆ ಮತ್ತು ಹರಿದಾಸಳು ಅವಳ ಸಂಪೂರ್ಣ ಶಿಕ್ಷಣವನ್ನು ಪ್ರಾಯೋಜಿಸುತ್ತಾಳೆ.
==ಇಂದಿನ ದಿನ==
ಶ್ರೀದೇವಿ ಮತ್ತು ಹರಿದಾಸರು ಇಲ್ಲಂಗೆ ಬರುತ್ತಾರೆ. ಇಲ್ಲೆತ್ತು ತೀರಿಕೊಂಡಿದ್ದರು ಮತ್ತು ಈಗ ತಾಯಿ ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದನ್ನು ನೋಡಿ ತಾಯಿ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತಾರೆ. ಅವರು ಅವನನ್ನು ಕ್ಷಮಿಸಿದ್ದರು. ನಂತರ ಹರಿದಾಸರು ಮುಖದಲ್ಲಿ ನಗುವಿನೊಂದಿಗೆ ಹೊರಡುತ್ತಾರೆ.
==ಪಾತ್ರವರ್ಗ==
* ಮೋಹನ್ ಲಾಲ್ ಡಾ. ಪಿ.ಕೆ. ಹರಿದಾಸ್ ಅವರ ಮೂರು ಹಂತಗಳನ್ನು ಚಿತ್ರಿಸಿದ್ದಾರೆ.
* ಡಾ. ಪಿ.ಕೆ. ಹರಿದಾಸ್ ಪಾತ್ರದಲ್ಲಿ ಮೋಹನ್ ಲಾಲ್
* ಕುರುಪ್ ಆಗಿ ತಿಲಕನ್ , ಹರಿದಾಸ್ ಅವರ ತಾಯಿಯ ಚಿಕ್ಕಪ್ಪ
* ಭಾನು ಪಾತ್ರದಲ್ಲಿ ಗೀತಾ
* ಉಣ್ಣಿಯ ಸಹೋದರಿ ಶ್ರೀದೇವಿಯಾಗಿ ಪಾರ್ವತಿ
* ಶ್ರೀದೇವಿಯ ಸಹೋದರ ಇಲ್ಲೇತು ಅವರ ಮಗ ಉನ್ನಿಕೃಷ್ಣನ್ ಪಾತ್ರದಲ್ಲಿ ವಿನೀತ್
* ಕುರುಪ್ ಮತ್ತು ಹರಿದಾಸ್ ಅವರ ಸೋದರ ಮಾವನ ಹಿರಿಯ ಮಗ ಸುಕು ಪಾತ್ರದಲ್ಲಿ ಕ್ಯಾಪ್ಟನ್ ರಾಜು
* ವೈದ್ಯಕೀಯ ಅಂಗಡಿ ನಡೆಸುವ ಮಗ ರಘು ಪಾತ್ರದಲ್ಲಿ ದೇವನ್
* ಕುತಿರವಟ್ಟಂ ಪಪ್ಪು ಕುಮಾರನ್ ಪಾತ್ರದಲ್ಲಿ, ವೈದ್ಯಕೀಯ ಸಂಯೋಜಕ/ಹಾಜರಾತಿ.
* ಪ್ರೊಫೆಸರ್ ಚಂದ್ರಶೇಖರನ್ ಮೆನನ್ ಆಗಿ ಕರಮಣ ಜನಾರ್ದನನ್ ನಾಯರ್ , ಹರಿದಾಸರ ಮಾರ್ಗದರ್ಶಕ.
* ಶಾರದ, ಹರಿದಾಸರ ಅಕ್ಕ ಮತ್ತು ಸುಕು ಅವರ ಪತ್ನಿಯಾಗಿ ರಾಜ್ಯಲಕ್ಷ್ಮಿ
* ಕಾಸಿಮ್ ಆಗಿ ಕುಂಜಾಂಡಿ
* ಉಣ್ಣಿಯ ತಂದೆ ಇಲ್ಲೇತು ಪಾತ್ರದಲ್ಲಿ ಬಾಬು ನಂಬೂತಿರಿ
* ದುರಹಂಕಾರಿ ಮತ್ತು ನಿರ್ಲಕ್ಷ್ಯದ ವೈದ್ಯ ಡಾ. ರಾಜನ್ ಥಾಮಸ್ ಪಾತ್ರದಲ್ಲಿ ಕುಂದರ ಜಾನಿ .
* ಕಮಲಾ ಕಾಮೇಶ್ ಗೀತಾ, ಶ್ರೀದೇವಿಯ ತಾಯಿ
* ಲತಿಕಾ, ಹರಿದಾಸನ ತಾಯಿಯಾಗಿ ಸುಕುಮಾರಿ
==ಉತ್ಪಾದನೆ==
ಈ ಚಿತ್ರವನ್ನು ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಹರಿಹರನ್ ನಿರ್ದೇಶಿಸಿದ್ದಾರೆ . <ref>https://en.wikipedia.org/wiki/The_Times_of_India</ref> ಪಂಚಾಗ್ನಿ (1986) ನಂತರ ಮೋಹನ್ ಲಾಲ್ ಮತ್ತು ಗೀತಾ ಅವರೊಂದಿಗೆ ಮತ್ತೆ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಇದು . ಮಹಿಳಾ ಪ್ರಧಾನ ಚಿತ್ರವಾದ ಪಂಚಾಗ್ನಿಗಿಂತ ಭಿನ್ನವಾಗಿ, ಅಮೃತಂ ಗಮಯವು ಮೋಹನ್ ಲಾಲ್ ನಿರ್ವಹಿಸಿದ ಡಾ . ಹರಿದಾಸ್ ಪಾತ್ರವನ್ನು ಅನುಸರಿಸುತ್ತದೆ. ಈ ಶೀರ್ಷಿಕೆಯು ಹಿಂದೂ ಮಂತ್ರವಾದ ಪವಮಾನ ಮಂತ್ರದ " ಮೃತ್ಯೋರ್ ಮಾ ಅಮೃತಂ ಗಮಯ " (ಅರ್ಥ: "ಸಾವಿನಿಂದ, ನನ್ನನ್ನು ಅಮರತ್ವಕ್ಕೆ ಕರೆದೊಯ್ಯಿರಿ") ಎಂಬ ಭಾವಗೀತೆಯಿಂದ ಬಂದಿದೆ . ಚಿತ್ರದ ಸಂಗೀತವನ್ನು ಎಂ.ಬಿ. ಶ್ರೀನಿವಾಸನ್ ಸಂಯೋಜಿಸಿದ್ದಾರೆ . ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ.<ref>https://www.deepika.com/cinema/Super-Hit-Movies.aspx?ID=481</ref> ಈ ಚಿತ್ರದಲ್ಲಿ ನರ್ಸ್ ಆಗಿ ಸಣ್ಣ ಪಾತ್ರವನ್ನು ನಿರ್ವಹಿಸಿದ ನಟಿ ಸೌಮಿನಿ ಚಿತ್ರೀಕರಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು.<ref>https://m3db.com/saumini</ref>
==ಥೀಮ್ಗಳು==
ಈ ಚಿತ್ರವು ಅಪರಾಧಿ ಭಾವನೆ, ಖಿನ್ನತೆ, ಮಾದಕ ದ್ರವ್ಯ ಸೇವನೆ, ಭ್ರಷ್ಟಾಚಾರ, ವ್ಯಸನ, ಸಾಂಪ್ರದಾಯಿಕ ಕೇರಳ ಕುಟುಂಬ ಸಂದೇಹಗಳು ಮತ್ತು ಮೌಲ್ಯಗಳು ಮತ್ತು ಅಂತಿಮವಾಗಿ ಮುಖ್ಯ ನಾಯಕನ ಮನಸ್ಸಿನ ಮೂಲಕ ವಿಮೋಚನೆಯ ವಿಷಯಗಳನ್ನು ಪರಿಶೋಧಿಸುತ್ತದೆ. ಶೀರ್ಷಿಕೆಯು ಜನಪ್ರಿಯ ಶ್ಲೋಕದಿಂದ ಬಂದಿದೆ.
<poem>
ಅಸತೋ ಮಾ ಸದ್ ಗಮಯ"
"ತಮಸೋ ಮಾ ಜ್ಯೋತಿರ್ ಗಮಯ"
"ಮೃತ್ಯೋರ್ ಮಾ ಅಮೃತಂ ಗಮಯ",
</poem>
ಅಂದರೆ
<poem>
"ನನ್ನನ್ನು ಅವಾಸ್ತವದಿಂದ ವಾಸ್ತವಕ್ಕೆ ಕರೆದೊಯ್ಯಿರಿ."
"ನನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿರಿ."
"ನನ್ನನ್ನು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯಿರಿ."
</poem>
ಅಪರಾಧಿ ಭಾವನೆಯಿಂದ ಕೂಡಿದ ದಿನಗಳಿಂದ ಸ್ವೀಕಾರ ಮತ್ತು ಆಂತರಿಕ ಶಾಂತಿಯವರೆಗಿನ ಹರಿದಾಸರ ಪ್ರಯಾಣವು ಅಮರತ್ವದ ನಾಮಸೂಚಕ ರೂಪಕ ಮಾರ್ಗವಾಗಿದೆ. ಮೋಹನ್ ಲಾಲ್ ಹರಿದಾಸರನ್ನು ತಮ್ಮ ಜೀವನದ ಮೂರು ಹಂತಗಳಲ್ಲಿ ಚಿತ್ರಿಸುತ್ತಾರೆ, ಅಂದರೆ ಬೆದರಿಸುವ ಮತ್ತು ರ್ಯಾಗಿಂಗ್ ಮಾಡುವ ಹಿರಿಯ ವ್ಯಕ್ತಿಯಾಗಿ, ಅಪರಾಧಿ ಭಾವನೆಯಿಂದ ಕೂಡಿದ ವೈದ್ಯನಾಗಿ ಮತ್ತು ಅಂತಿಮವಾಗಿ ವಿಮೋಚನೆ ಪಡೆಯುವ ವ್ಯಕ್ತಿಯಾಗಿ.
" ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆಯುತ್ತಾರೆ, " ಅಮೃತಂ ಗಮಯವು ಎರಡನೇ ಅವಕಾಶಗಳ ಬಗ್ಗೆ, ಅಪರಾಧ ಪ್ರಜ್ಞೆಯ ವಿರುದ್ಧ ಹೋರಾಡುವ ಬಗ್ಗೆ, ಏಕೆಂದರೆ ನೀವು ಅದು ನಿಮ್ಮನ್ನು ನುಂಗಲು ಬಿಟ್ಟಾಗ ಅದು ನಿಮ್ಮನ್ನು ಜೀವನಪರ್ಯಂತ ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ನಿರುಪದ್ರವವೆಂದು ತೋರುವ ರ್ಯಾಗಿಂಗ್ ಅವಧಿಯು ತನ್ನ ಜೂನಿಯರ್ನ ಸಾವಿಗೆ ಕಾರಣವಾದಾಗ, ಡಾ. ಹರಿದಾಸ್ ಧ್ವಂಸಗೊಂಡರು ಆದರೆ ಅವರ ಪ್ರಾಧ್ಯಾಪಕರು ಅವನನ್ನು ಜಾಮೀನು ನೀಡಿ ಬಿಡುಗಡೆ ಮಾಡುತ್ತಾರೆ. ವರ್ಷಗಳ ನಂತರ ಹಳ್ಳಿಯ ಚಿಕಿತ್ಸಾಲಯದಲ್ಲಿ ವೈದ್ಯನಾಗಿ, ಮೃತ ವಿದ್ಯಾರ್ಥಿಯ ಕುಟುಂಬವಾದ ಬಡ ನೆರೆಹೊರೆಯವರ ರೂಪದಲ್ಲಿ ಭೂತಕಾಲವು ಅವನಿಗೆ ಮರಳುತ್ತದೆ." <ref>https://en.wikipedia.org/wiki/Amrutham_Gamaya#cite_note-:0-7</ref>
ಬಿಡುಗಡೆ
ಈ ಚಿತ್ರವು ಫೆಬ್ರವರಿ 6, 1987 ರಂದು ಬಿಡುಗಡೆಯಾಯಿತು.
ಆರತಕ್ಷತೆ
ನವೆಂಬರ್ 2020 ರಲ್ಲಿ, ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆದರು, " ಎಂ.ಟಿ. ವಾಸುದೇವನ್ ನಾಯರ್ ಅವರ ಪಶ್ಚಾತ್ತಾಪದ ಕಥೆಯಲ್ಲಿ ಅಮೃತಂ ಗಮಯ ಅದ್ಭುತ ಮೋಹನ್ ಲಾಲ್ ನಟಿಸಿದ್ದಾರೆ." <ref>https://en.wikipedia.org/wiki/Amrutham_Gamaya#cite_note-:0-7</ref> ಆಗಸ್ಟ್ 2000 ರಲ್ಲಿ ರೆಡಿಫ್ ಗೆ ನೀಡಿದ ಸಂದರ್ಶನದಲ್ಲಿ , ಮೋಹನ್ ಲಾಲ್ ಅವರ ಅಭಿನಯವನ್ನು ಶ್ಲಾಘಿಸುತ್ತಾ, ಹರಿಹರನ್ ಹೇಳಿದರು, <ref>http://www.rediff.com/entertai/2000/aug/29hari.htm</ref>
"ಅವರು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡಿದರು. ಅದು ಅದ್ಭುತ ಅಭಿನಯವಾಗಿತ್ತು. ವಾಸ್ತವವಾಗಿ, ಅವರು ಅದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲಬೇಕಿತ್ತು . ಅವರು ತಮ್ಮ ತೊಡೆಗಳಿಗೆ ಪೆಥಿಡಿನ್ ಇಂಜೆಕ್ಟ್ ಮಾಡುವ ದೃಶ್ಯವನ್ನು ನೀವು ನೋಡಿದ್ದೀರಾ? ಅದು ತುಂಬಾ ಅದ್ಭುತವಾಗಿತ್ತು. ಮತ್ತು ಅವರು ಸ್ನೇಹಿತರಾಗಿರುವ ಕುಟುಂಬವು ವೈದ್ಯಕೀಯ ಕಾಲೇಜಿನಲ್ಲಿ ರ್ಯಾಕಿಂಗ್ ಮಾಡುವಾಗ ಆಕಸ್ಮಿಕವಾಗಿ ಕೊಂದ ಹುಡುಗನ ಕುಟುಂಬ ಎಂದು ಅವರು ಅರಿತುಕೊಂಡಾಗ, ಅದು ಹೃದಯವಿದ್ರಾವಕವಾಗಿತ್ತು. ಅವರು ಆಂತರಿಕ ಪ್ರಕ್ಷುಬ್ಧತೆಯನ್ನು ಹೇಗೆ ಸುಂದರವಾಗಿ ತೋರಿಸಿದರು ಎಂದು ನನಗೆ ತಿಳಿದಿಲ್ಲ. ಅದು ತುಂಬಾ ಸೂಕ್ಷ್ಮವಾಗಿತ್ತು, ತುಂಬಾ ತೊಂದರೆದಾಯಕವಾಗಿತ್ತು. ಅವರ ಅಭಿನಯದ ಸೌಂದರ್ಯವೆಂದರೆ ಅವರು ಭಾವನೆಗಳನ್ನು ಕಡಿಮೆ ಮಾಡುತ್ತಾರೆ. ಅವರ ದೇಹದ ಪ್ರತಿಯೊಂದು ಸ್ನಾಯು ಪ್ರತಿಕ್ರಿಯಿಸುತ್ತದೆ. ಆ ಒಂದು ದೃಶ್ಯಕ್ಕಾಗಿ, ಅವರಿಗೆ ಪ್ರಶಸ್ತಿ ನೀಡಬೇಕಾಗಿತ್ತು. ಅಮೃತಂ ಗಮಯದಲ್ಲಿ ಅವರು ಪ್ರದರ್ಶನ ನೀಡುತ್ತಿದ್ದಾಗ ನಾನು, ನಿರ್ದೇಶಕ, ನನ್ನನ್ನು ಮರೆತಿದ್ದೆ . ಏಕೆ, ಎಲ್ಲಾ ಘಟಕ ಸದಸ್ಯರು ಅವರ ಪ್ರದರ್ಶನವನ್ನು ನೋಡುತ್ತಾ ಅಳುತ್ತಿದ್ದರು". - ರೆಡಿಫ್ .
==ಉಲ್ಲೇಖಗಳು==
q6kfuqe26a4hl0j8po13htbyp7a9078
1382580
1382579
2026-08-15T03:30:28Z
Pragathi. BH
88266
1382580
wikitext
text/x-wiki
ಅಮೃತಂ ಗಮಯ , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , ಪಾರ್ವತಿ ಜಯರಾಮ್ , ವಿನೀತ್ , ತಿಲಕನ್ , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು ಕುಟುಂಬವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ ಶ್ರೇಷ್ಠ ಚಿತ್ರಕಥೆಗಳಲ್ಲಿ ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
ಮರುದಿನ, ಇಲ್ಲೆತು ಹರಿದಾಸರ ಯೋಗಕ್ಷೇಮವನ್ನು ಪರಿಶೀಲಿಸಲು ಬರುತ್ತಾನೆ. ಹರಿದಾಸರು ತಮ್ಮ ಮಗನ ವಾರ್ಷಿಕ ಅಂತ್ಯಕ್ರಿಯೆಯನ್ನು ಮಾಡಲಿದ್ದಾರೆಂದು ತಿಳಿಯುತ್ತಾರೆ. ಇಲ್ಲೆತು ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಸಾವಿಗೆ ವಿಶೇಷ ಪೂಜೆಯ ಅಗತ್ಯವಿದೆ ಎಂದು ಉಲ್ಲೇಖಿಸುತ್ತಾನೆ , ಏಕೆಂದರೆ ಆತ್ಮವು ಮೋಕ್ಷಕ್ಕಾಗಿ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಉನ್ನಿಯ ಸಾವಿಗೆ ಅವನೇ ಕಾರಣವಾದ್ದರಿಂದ, ಹರಿದಾಸರು ತಮ್ಮ ಮಗನಿಗಾಗಿ ಅಂತಹ ಪೂಜೆಯನ್ನು ನಡೆಸಬೇಕೆಂದು ವಿನಂತಿಸುತ್ತಾರೆ . ನಂತರ ಹರಿದಾಸರು ದಿಗ್ಭ್ರಮೆಗೊಂಡ ಇಲ್ಲೆತುವಿಗೆ ಆ ಅದೃಷ್ಟದ ರಾತ್ರಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ.
ಕಾಲೇಜಿನಲ್ಲಿ, ಹರಿದಾಸನು ಉನ್ನಿಯ ಸೀನಿಯರ್ ಆಗಿದ್ದನು ಮತ್ತು ಎಲ್ಲಾ ಹೊಸ ಪ್ರವೇಶಗಳನ್ನು ಅಶಿಸ್ತಿನ ಹಿರಿಯ ವಿದ್ಯಾರ್ಥಿಗಳು ಕೆಣಕಿದರು. ಉನ್ನಿ ತನ್ನ ಕೋಣೆಯಲ್ಲಿದ್ದಾಗ ಅವನನ್ನು ಹೊರಗೆ ಬರುವಂತೆ ಒತ್ತಾಯಿಸಲಾಯಿತು. ಅವನಿಗೆ ದುರ್ಬಲ ಹೃದಯವಿದೆ ಎಂದು ಪರೀಕ್ಷಿಸಲಾಗಿದ್ದರಿಂದ ಕಿರುಕುಳ ನೀಡಬೇಡಿ ಎಂದು ಅವನು ಬೇಡಿಕೊಂಡನು. ಹರಿದಾಸನು ಹಿರಿಯನಾಗಿ ತನ್ನ ಶಕ್ತಿಯನ್ನು ತೋರಿಸಲು ಬಯಸಿದ್ದರಿಂದ, ಅವನು ಎಲ್ಲರ ಮುಂದೆ ಉನ್ನಿಯನ್ನು ವಿವಸ್ತ್ರಗೊಳಿಸುವಂತೆ ಕಿರುಕುಳ ನೀಡುತ್ತಾನೆ ಮತ್ತು ಅವನನ್ನು ಮತ್ತು ಉನ್ನಿಯ ಹೃದಯ ಸ್ಥಿತಿಯನ್ನು ಪತ್ತೆಹಚ್ಚಿದ ವೈದ್ಯರನ್ನು ಸಹ ಅಪಹಾಸ್ಯ ಮಾಡುತ್ತಾನೆ. ಹರಿದಾಸನು ಪದೇ ಪದೇ ಅವನ ಮನವಿಗಳನ್ನು ನಿರ್ಲಕ್ಷಿಸುತ್ತಾನೆ. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕ್ಯಾಂಪಸ್ ಸುತ್ತಲೂ ಹೋಗಲು ಆದೇಶಿಸುತ್ತಾನೆ. ಹರಿದಾಸನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗದೆ ಮತ್ತು ರ್ಯಾಗಿಂಗ್ನ ಒತ್ತಡದಿಂದಾಗಿ, ಉನ್ನಿ ಕುಸಿದು ರಕ್ತವನ್ನು ಉಗುಳುತ್ತಾನೆ. ಉನ್ನಿ ನೋವಿನಿಂದ ನರಳುತ್ತಾನೆ ಮತ್ತು ನಂತರ ಸಾಯುತ್ತಾನೆ. ಗಾಬರಿಗೊಂಡ ಹರಿದಾಸನು ಅವನನ್ನು ಮತ್ತೆ ಬದುಕಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು. ಅವನು ಗಾಬರಿಗೊಂಡು ಎಲ್ಲೆಡೆ ಒದ್ದಾಡುತ್ತಾನೆ. ಪ್ರಾಧ್ಯಾಪಕ (ಹರಿದಾಸನ ಮಾರ್ಗದರ್ಶಕ) ಸ್ಥಳಕ್ಕೆ ಬರುವುದನ್ನು ನೋಡಿದಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂತಿರುಗುತ್ತಾರೆ. ಹರಿದಾಸನು ಅವನ ಕಾಲಿಗೆ ಬಿದ್ದು ಅದನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಳ್ಳುತ್ತಾನೆ. ಆಡಳಿತ ಮಂಡಳಿಯು ಅದನ್ನು ಆಟದ ಮೈದಾನದ ಅಪಘಾತವೆಂದು ಬೇಗನೆ ಮುಚ್ಚಿಹಾಕುತ್ತದೆ.
ಹರಿದಾಸ ಮತ್ತು ಇಲ್ಲೇತು ಇಬ್ಬರನ್ನೂ ಕತ್ತರಿಸಿ, ಹರಿದಾಸ ಇಲ್ಲೇತುವಿನ ಪಾದಗಳಿಗೆ ಬೀಳುತ್ತಾಳೆ. ಮೊದಲು ಅವನನ್ನು ರಕ್ಷಕನಾಗಿ ನೋಡುತ್ತಿದ್ದ ಉನ್ನಿಯ ಕುಟುಂಬವು ಈಗ ಅವನನ್ನು ರಕ್ತಸಿಕ್ತ, ಪಶ್ಚಾತ್ತಾಪವಿಲ್ಲದ ಕೊಲೆಗಾರ ಎಂದು ನೋಡುತ್ತದೆ. ಕುಟುಂಬವು ಅಂತ್ಯಕ್ರಿಯೆಗಳನ್ನು ಮುಗಿಸುತ್ತಿರುವಾಗ ಹರಿದಾಸ ನೋಡುತ್ತಾನೆ ಆದರೆ ತಾಯಿ ತನ್ನ ಮಗನನ್ನು ಕೊಂದನೆಂದು ಅವನ ಮೇಲೆ ಆರೋಪ ಮಾಡಿದಾಗ ಸಂಪೂರ್ಣವಾಗಿ ಕುಸಿದು ಬೀಳುತ್ತಾನೆ. ತನ್ನೊಂದಿಗೆ ಬದುಕಲು ಸಾಧ್ಯವಾಗದ ಹರಿದಾಸ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನೋವು ಮತ್ತು ಪಶ್ಚಾತ್ತಾಪದಿಂದ ಅವನು ತನ್ನ ಮಣಿಕಟ್ಟನ್ನು ಸೀಳಿದಾಗ, ಶ್ರೀದೇವಿ ಅವನ ಕೈಗಳನ್ನು ಹಿಡಿಯುತ್ತಾಳೆ, ಅವಳ ಮುಖವು ಕಣ್ಣೀರಿನಲ್ಲಿ ತೇಲುತ್ತದೆ ಮತ್ತು ಅವಳು ಅವನಿಂದ ತಡೆಹಿಡಿದಿದ್ದ ಎಲ್ಲವನ್ನೂ. ದಿನಗಳು ಕಳೆದಂತೆ, ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾಳೆ ಮತ್ತು ಹರಿದಾಸಳು ಅವಳ ಸಂಪೂರ್ಣ ಶಿಕ್ಷಣವನ್ನು ಪ್ರಾಯೋಜಿಸುತ್ತಾಳೆ.
==ಇಂದಿನ ದಿನ==
ಶ್ರೀದೇವಿ ಮತ್ತು ಹರಿದಾಸರು ಇಲ್ಲಂಗೆ ಬರುತ್ತಾರೆ. ಇಲ್ಲೆತ್ತು ತೀರಿಕೊಂಡಿದ್ದರು ಮತ್ತು ಈಗ ತಾಯಿ ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದನ್ನು ನೋಡಿ ತಾಯಿ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತಾರೆ. ಅವರು ಅವನನ್ನು ಕ್ಷಮಿಸಿದ್ದರು. ನಂತರ ಹರಿದಾಸರು ಮುಖದಲ್ಲಿ ನಗುವಿನೊಂದಿಗೆ ಹೊರಡುತ್ತಾರೆ.
==ಪಾತ್ರವರ್ಗ==
* ಮೋಹನ್ ಲಾಲ್ ಡಾ. ಪಿ.ಕೆ. ಹರಿದಾಸ್ ಅವರ ಮೂರು ಹಂತಗಳನ್ನು ಚಿತ್ರಿಸಿದ್ದಾರೆ.
* ಡಾ. ಪಿ.ಕೆ. ಹರಿದಾಸ್ ಪಾತ್ರದಲ್ಲಿ ಮೋಹನ್ ಲಾಲ್
* ಕುರುಪ್ ಆಗಿ ತಿಲಕನ್ , ಹರಿದಾಸ್ ಅವರ ತಾಯಿಯ ಚಿಕ್ಕಪ್ಪ
* ಭಾನು ಪಾತ್ರದಲ್ಲಿ ಗೀತಾ
* ಉಣ್ಣಿಯ ಸಹೋದರಿ ಶ್ರೀದೇವಿಯಾಗಿ ಪಾರ್ವತಿ
* ಶ್ರೀದೇವಿಯ ಸಹೋದರ ಇಲ್ಲೇತು ಅವರ ಮಗ ಉನ್ನಿಕೃಷ್ಣನ್ ಪಾತ್ರದಲ್ಲಿ ವಿನೀತ್
* ಕುರುಪ್ ಮತ್ತು ಹರಿದಾಸ್ ಅವರ ಸೋದರ ಮಾವನ ಹಿರಿಯ ಮಗ ಸುಕು ಪಾತ್ರದಲ್ಲಿ ಕ್ಯಾಪ್ಟನ್ ರಾಜು
* ವೈದ್ಯಕೀಯ ಅಂಗಡಿ ನಡೆಸುವ ಮಗ ರಘು ಪಾತ್ರದಲ್ಲಿ ದೇವನ್
* ಕುತಿರವಟ್ಟಂ ಪಪ್ಪು ಕುಮಾರನ್ ಪಾತ್ರದಲ್ಲಿ, ವೈದ್ಯಕೀಯ ಸಂಯೋಜಕ/ಹಾಜರಾತಿ.
* ಪ್ರೊಫೆಸರ್ ಚಂದ್ರಶೇಖರನ್ ಮೆನನ್ ಆಗಿ ಕರಮಣ ಜನಾರ್ದನನ್ ನಾಯರ್ , ಹರಿದಾಸರ ಮಾರ್ಗದರ್ಶಕ.
* ಶಾರದ, ಹರಿದಾಸರ ಅಕ್ಕ ಮತ್ತು ಸುಕು ಅವರ ಪತ್ನಿಯಾಗಿ ರಾಜ್ಯಲಕ್ಷ್ಮಿ
* ಕಾಸಿಮ್ ಆಗಿ ಕುಂಜಾಂಡಿ
* ಉಣ್ಣಿಯ ತಂದೆ ಇಲ್ಲೇತು ಪಾತ್ರದಲ್ಲಿ ಬಾಬು ನಂಬೂತಿರಿ
* ದುರಹಂಕಾರಿ ಮತ್ತು ನಿರ್ಲಕ್ಷ್ಯದ ವೈದ್ಯ ಡಾ. ರಾಜನ್ ಥಾಮಸ್ ಪಾತ್ರದಲ್ಲಿ ಕುಂದರ ಜಾನಿ .
* ಕಮಲಾ ಕಾಮೇಶ್ ಗೀತಾ, ಶ್ರೀದೇವಿಯ ತಾಯಿ
* ಲತಿಕಾ, ಹರಿದಾಸನ ತಾಯಿಯಾಗಿ ಸುಕುಮಾರಿ
==ಉತ್ಪಾದನೆ==
ಈ ಚಿತ್ರವನ್ನು ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಹರಿಹರನ್ ನಿರ್ದೇಶಿಸಿದ್ದಾರೆ . <ref>https://en.wikipedia.org/wiki/The_Times_of_India</ref> ಪಂಚಾಗ್ನಿ (1986) ನಂತರ ಮೋಹನ್ ಲಾಲ್ ಮತ್ತು ಗೀತಾ ಅವರೊಂದಿಗೆ ಮತ್ತೆ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಇದು . ಮಹಿಳಾ ಪ್ರಧಾನ ಚಿತ್ರವಾದ ಪಂಚಾಗ್ನಿಗಿಂತ ಭಿನ್ನವಾಗಿ, ಅಮೃತಂ ಗಮಯವು ಮೋಹನ್ ಲಾಲ್ ನಿರ್ವಹಿಸಿದ ಡಾ . ಹರಿದಾಸ್ ಪಾತ್ರವನ್ನು ಅನುಸರಿಸುತ್ತದೆ. ಈ ಶೀರ್ಷಿಕೆಯು ಹಿಂದೂ ಮಂತ್ರವಾದ ಪವಮಾನ ಮಂತ್ರದ " ಮೃತ್ಯೋರ್ ಮಾ ಅಮೃತಂ ಗಮಯ " (ಅರ್ಥ: "ಸಾವಿನಿಂದ, ನನ್ನನ್ನು ಅಮರತ್ವಕ್ಕೆ ಕರೆದೊಯ್ಯಿರಿ") ಎಂಬ ಭಾವಗೀತೆಯಿಂದ ಬಂದಿದೆ . ಚಿತ್ರದ ಸಂಗೀತವನ್ನು ಎಂ.ಬಿ. ಶ್ರೀನಿವಾಸನ್ ಸಂಯೋಜಿಸಿದ್ದಾರೆ . ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ.<ref>https://www.deepika.com/cinema/Super-Hit-Movies.aspx?ID=481</ref> ಈ ಚಿತ್ರದಲ್ಲಿ ನರ್ಸ್ ಆಗಿ ಸಣ್ಣ ಪಾತ್ರವನ್ನು ನಿರ್ವಹಿಸಿದ ನಟಿ ಸೌಮಿನಿ ಚಿತ್ರೀಕರಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು.<ref>https://m3db.com/saumini</ref>
==ಥೀಮ್ಗಳು==
ಈ ಚಿತ್ರವು ಅಪರಾಧಿ ಭಾವನೆ, ಖಿನ್ನತೆ, ಮಾದಕ ದ್ರವ್ಯ ಸೇವನೆ, ಭ್ರಷ್ಟಾಚಾರ, ವ್ಯಸನ, ಸಾಂಪ್ರದಾಯಿಕ ಕೇರಳ ಕುಟುಂಬ ಸಂದೇಹಗಳು ಮತ್ತು ಮೌಲ್ಯಗಳು ಮತ್ತು ಅಂತಿಮವಾಗಿ ಮುಖ್ಯ ನಾಯಕನ ಮನಸ್ಸಿನ ಮೂಲಕ ವಿಮೋಚನೆಯ ವಿಷಯಗಳನ್ನು ಪರಿಶೋಧಿಸುತ್ತದೆ. ಶೀರ್ಷಿಕೆಯು ಜನಪ್ರಿಯ ಶ್ಲೋಕದಿಂದ ಬಂದಿದೆ.
<poem>
ಅಸತೋ ಮಾ ಸದ್ ಗಮಯ"
"ತಮಸೋ ಮಾ ಜ್ಯೋತಿರ್ ಗಮಯ"
"ಮೃತ್ಯೋರ್ ಮಾ ಅಮೃತಂ ಗಮಯ",
</poem>
ಅಂದರೆ
<poem>
"ನನ್ನನ್ನು ಅವಾಸ್ತವದಿಂದ ವಾಸ್ತವಕ್ಕೆ ಕರೆದೊಯ್ಯಿರಿ."
"ನನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿರಿ."
"ನನ್ನನ್ನು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯಿರಿ."
</poem>
ಅಪರಾಧಿ ಭಾವನೆಯಿಂದ ಕೂಡಿದ ದಿನಗಳಿಂದ ಸ್ವೀಕಾರ ಮತ್ತು ಆಂತರಿಕ ಶಾಂತಿಯವರೆಗಿನ ಹರಿದಾಸರ ಪ್ರಯಾಣವು ಅಮರತ್ವದ ನಾಮಸೂಚಕ ರೂಪಕ ಮಾರ್ಗವಾಗಿದೆ. ಮೋಹನ್ ಲಾಲ್ ಹರಿದಾಸರನ್ನು ತಮ್ಮ ಜೀವನದ ಮೂರು ಹಂತಗಳಲ್ಲಿ ಚಿತ್ರಿಸುತ್ತಾರೆ, ಅಂದರೆ ಬೆದರಿಸುವ ಮತ್ತು ರ್ಯಾಗಿಂಗ್ ಮಾಡುವ ಹಿರಿಯ ವ್ಯಕ್ತಿಯಾಗಿ, ಅಪರಾಧಿ ಭಾವನೆಯಿಂದ ಕೂಡಿದ ವೈದ್ಯನಾಗಿ ಮತ್ತು ಅಂತಿಮವಾಗಿ ವಿಮೋಚನೆ ಪಡೆಯುವ ವ್ಯಕ್ತಿಯಾಗಿ.
" ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆಯುತ್ತಾರೆ, " ಅಮೃತಂ ಗಮಯವು ಎರಡನೇ ಅವಕಾಶಗಳ ಬಗ್ಗೆ, ಅಪರಾಧ ಪ್ರಜ್ಞೆಯ ವಿರುದ್ಧ ಹೋರಾಡುವ ಬಗ್ಗೆ, ಏಕೆಂದರೆ ನೀವು ಅದು ನಿಮ್ಮನ್ನು ನುಂಗಲು ಬಿಟ್ಟಾಗ ಅದು ನಿಮ್ಮನ್ನು ಜೀವನಪರ್ಯಂತ ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ನಿರುಪದ್ರವವೆಂದು ತೋರುವ ರ್ಯಾಗಿಂಗ್ ಅವಧಿಯು ತನ್ನ ಜೂನಿಯರ್ನ ಸಾವಿಗೆ ಕಾರಣವಾದಾಗ, ಡಾ. ಹರಿದಾಸ್ ಧ್ವಂಸಗೊಂಡರು ಆದರೆ ಅವರ ಪ್ರಾಧ್ಯಾಪಕರು ಅವನನ್ನು ಜಾಮೀನು ನೀಡಿ ಬಿಡುಗಡೆ ಮಾಡುತ್ತಾರೆ. ವರ್ಷಗಳ ನಂತರ ಹಳ್ಳಿಯ ಚಿಕಿತ್ಸಾಲಯದಲ್ಲಿ ವೈದ್ಯನಾಗಿ, ಮೃತ ವಿದ್ಯಾರ್ಥಿಯ ಕುಟುಂಬವಾದ ಬಡ ನೆರೆಹೊರೆಯವರ ರೂಪದಲ್ಲಿ ಭೂತಕಾಲವು ಅವನಿಗೆ ಮರಳುತ್ತದೆ." <ref>https://en.wikipedia.org/wiki/Amrutham_Gamaya#cite_note-:0-7</ref>
==ಬಿಡುಗಡೆ==
ಈ ಚಿತ್ರವು ಫೆಬ್ರವರಿ 6, 1987 ರಂದು ಬಿಡುಗಡೆಯಾಯಿತು.
==ಆರತಕ್ಷತೆ==
ನವೆಂಬರ್ 2020 ರಲ್ಲಿ, ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆದರು, " ಎಂ.ಟಿ. ವಾಸುದೇವನ್ ನಾಯರ್ ಅವರ ಪಶ್ಚಾತ್ತಾಪದ ಕಥೆಯಲ್ಲಿ ಅಮೃತಂ ಗಮಯ ಅದ್ಭುತ ಮೋಹನ್ ಲಾಲ್ ನಟಿಸಿದ್ದಾರೆ." <ref>https://en.wikipedia.org/wiki/Amrutham_Gamaya#cite_note-:0-7</ref> ಆಗಸ್ಟ್ 2000 ರಲ್ಲಿ ರೆಡಿಫ್ ಗೆ ನೀಡಿದ ಸಂದರ್ಶನದಲ್ಲಿ , ಮೋಹನ್ ಲಾಲ್ ಅವರ ಅಭಿನಯವನ್ನು ಶ್ಲಾಘಿಸುತ್ತಾ, ಹರಿಹರನ್ ಹೇಳಿದರು, <ref>http://www.rediff.com/entertai/2000/aug/29hari.htm</ref>
"ಅವರು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡಿದರು. ಅದು ಅದ್ಭುತ ಅಭಿನಯವಾಗಿತ್ತು. ವಾಸ್ತವವಾಗಿ, ಅವರು ಅದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲಬೇಕಿತ್ತು . ಅವರು ತಮ್ಮ ತೊಡೆಗಳಿಗೆ ಪೆಥಿಡಿನ್ ಇಂಜೆಕ್ಟ್ ಮಾಡುವ ದೃಶ್ಯವನ್ನು ನೀವು ನೋಡಿದ್ದೀರಾ? ಅದು ತುಂಬಾ ಅದ್ಭುತವಾಗಿತ್ತು. ಮತ್ತು ಅವರು ಸ್ನೇಹಿತರಾಗಿರುವ ಕುಟುಂಬವು ವೈದ್ಯಕೀಯ ಕಾಲೇಜಿನಲ್ಲಿ ರ್ಯಾಕಿಂಗ್ ಮಾಡುವಾಗ ಆಕಸ್ಮಿಕವಾಗಿ ಕೊಂದ ಹುಡುಗನ ಕುಟುಂಬ ಎಂದು ಅವರು ಅರಿತುಕೊಂಡಾಗ, ಅದು ಹೃದಯವಿದ್ರಾವಕವಾಗಿತ್ತು. ಅವರು ಆಂತರಿಕ ಪ್ರಕ್ಷುಬ್ಧತೆಯನ್ನು ಹೇಗೆ ಸುಂದರವಾಗಿ ತೋರಿಸಿದರು ಎಂದು ನನಗೆ ತಿಳಿದಿಲ್ಲ. ಅದು ತುಂಬಾ ಸೂಕ್ಷ್ಮವಾಗಿತ್ತು, ತುಂಬಾ ತೊಂದರೆದಾಯಕವಾಗಿತ್ತು. ಅವರ ಅಭಿನಯದ ಸೌಂದರ್ಯವೆಂದರೆ ಅವರು ಭಾವನೆಗಳನ್ನು ಕಡಿಮೆ ಮಾಡುತ್ತಾರೆ. ಅವರ ದೇಹದ ಪ್ರತಿಯೊಂದು ಸ್ನಾಯು ಪ್ರತಿಕ್ರಿಯಿಸುತ್ತದೆ. ಆ ಒಂದು ದೃಶ್ಯಕ್ಕಾಗಿ, ಅವರಿಗೆ ಪ್ರಶಸ್ತಿ ನೀಡಬೇಕಾಗಿತ್ತು. ಅಮೃತಂ ಗಮಯದಲ್ಲಿ ಅವರು ಪ್ರದರ್ಶನ ನೀಡುತ್ತಿದ್ದಾಗ ನಾನು, ನಿರ್ದೇಶಕ, ನನ್ನನ್ನು ಮರೆತಿದ್ದೆ . ಏಕೆ, ಎಲ್ಲಾ ಘಟಕ ಸದಸ್ಯರು ಅವರ ಪ್ರದರ್ಶನವನ್ನು ನೋಡುತ್ತಾ ಅಳುತ್ತಿದ್ದರು". - ರೆಡಿಫ್ .
==ಉಲ್ಲೇಖಗಳು==
1wqs3q1swp5jr3vdxd8k91ffe22uhym
1382581
1382580
2026-08-15T03:33:38Z
Pragathi. BH
88266
1382581
wikitext
text/x-wiki
{{short description|1987 film}}
{{Use dmy dates|date=November 2015}}
{{Use Indian English|date=November 2015}}
{{Infobox film
| name = Amrutham Gamaya
| image = Amrutham Gamaya.jpg
| caption = Poster designed by [[P. N. Menon (director)|P. N. Menon]]
| director = [[Hariharan (director)|Hariharan]]
| producer = [[P. K. R. Pillai]]
| writer = [[M. T. Vasudevan Nair]]
| narrator =
| starring = [[Mohanlal]]<br />[[Thilakan]]<br />[[Geetha (actress)|Geetha]]<br />[[Parvathy Jayaram]]<br />[[Vineeth]]
| music = [[M. B. Sreenivasan]]
| cinematography = S. C. Padi
| editing = [[M. S. Mani (film editor)|M. S. Mani]]
| studio = [[Shirdhi Sai Creations]]
| distributor = [[Shirdhi Sai Release]]
| released = {{Film date|1987|02|06|df=y}}
| runtime =
| country = India
| language = Malayalam
| budget =
}}
'''ಅಮೃತಂ ಗಮಯ''' , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , ಪಾರ್ವತಿ ಜಯರಾಮ್ , ವಿನೀತ್ , ತಿಲಕನ್ , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು ಕುಟುಂಬವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ ಶ್ರೇಷ್ಠ ಚಿತ್ರಕಥೆಗಳಲ್ಲಿ ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
ಮರುದಿನ, ಇಲ್ಲೆತು ಹರಿದಾಸರ ಯೋಗಕ್ಷೇಮವನ್ನು ಪರಿಶೀಲಿಸಲು ಬರುತ್ತಾನೆ. ಹರಿದಾಸರು ತಮ್ಮ ಮಗನ ವಾರ್ಷಿಕ ಅಂತ್ಯಕ್ರಿಯೆಯನ್ನು ಮಾಡಲಿದ್ದಾರೆಂದು ತಿಳಿಯುತ್ತಾರೆ. ಇಲ್ಲೆತು ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಸಾವಿಗೆ ವಿಶೇಷ ಪೂಜೆಯ ಅಗತ್ಯವಿದೆ ಎಂದು ಉಲ್ಲೇಖಿಸುತ್ತಾನೆ , ಏಕೆಂದರೆ ಆತ್ಮವು ಮೋಕ್ಷಕ್ಕಾಗಿ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಉನ್ನಿಯ ಸಾವಿಗೆ ಅವನೇ ಕಾರಣವಾದ್ದರಿಂದ, ಹರಿದಾಸರು ತಮ್ಮ ಮಗನಿಗಾಗಿ ಅಂತಹ ಪೂಜೆಯನ್ನು ನಡೆಸಬೇಕೆಂದು ವಿನಂತಿಸುತ್ತಾರೆ . ನಂತರ ಹರಿದಾಸರು ದಿಗ್ಭ್ರಮೆಗೊಂಡ ಇಲ್ಲೆತುವಿಗೆ ಆ ಅದೃಷ್ಟದ ರಾತ್ರಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ.
ಕಾಲೇಜಿನಲ್ಲಿ, ಹರಿದಾಸನು ಉನ್ನಿಯ ಸೀನಿಯರ್ ಆಗಿದ್ದನು ಮತ್ತು ಎಲ್ಲಾ ಹೊಸ ಪ್ರವೇಶಗಳನ್ನು ಅಶಿಸ್ತಿನ ಹಿರಿಯ ವಿದ್ಯಾರ್ಥಿಗಳು ಕೆಣಕಿದರು. ಉನ್ನಿ ತನ್ನ ಕೋಣೆಯಲ್ಲಿದ್ದಾಗ ಅವನನ್ನು ಹೊರಗೆ ಬರುವಂತೆ ಒತ್ತಾಯಿಸಲಾಯಿತು. ಅವನಿಗೆ ದುರ್ಬಲ ಹೃದಯವಿದೆ ಎಂದು ಪರೀಕ್ಷಿಸಲಾಗಿದ್ದರಿಂದ ಕಿರುಕುಳ ನೀಡಬೇಡಿ ಎಂದು ಅವನು ಬೇಡಿಕೊಂಡನು. ಹರಿದಾಸನು ಹಿರಿಯನಾಗಿ ತನ್ನ ಶಕ್ತಿಯನ್ನು ತೋರಿಸಲು ಬಯಸಿದ್ದರಿಂದ, ಅವನು ಎಲ್ಲರ ಮುಂದೆ ಉನ್ನಿಯನ್ನು ವಿವಸ್ತ್ರಗೊಳಿಸುವಂತೆ ಕಿರುಕುಳ ನೀಡುತ್ತಾನೆ ಮತ್ತು ಅವನನ್ನು ಮತ್ತು ಉನ್ನಿಯ ಹೃದಯ ಸ್ಥಿತಿಯನ್ನು ಪತ್ತೆಹಚ್ಚಿದ ವೈದ್ಯರನ್ನು ಸಹ ಅಪಹಾಸ್ಯ ಮಾಡುತ್ತಾನೆ. ಹರಿದಾಸನು ಪದೇ ಪದೇ ಅವನ ಮನವಿಗಳನ್ನು ನಿರ್ಲಕ್ಷಿಸುತ್ತಾನೆ. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕ್ಯಾಂಪಸ್ ಸುತ್ತಲೂ ಹೋಗಲು ಆದೇಶಿಸುತ್ತಾನೆ. ಹರಿದಾಸನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗದೆ ಮತ್ತು ರ್ಯಾಗಿಂಗ್ನ ಒತ್ತಡದಿಂದಾಗಿ, ಉನ್ನಿ ಕುಸಿದು ರಕ್ತವನ್ನು ಉಗುಳುತ್ತಾನೆ. ಉನ್ನಿ ನೋವಿನಿಂದ ನರಳುತ್ತಾನೆ ಮತ್ತು ನಂತರ ಸಾಯುತ್ತಾನೆ. ಗಾಬರಿಗೊಂಡ ಹರಿದಾಸನು ಅವನನ್ನು ಮತ್ತೆ ಬದುಕಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು. ಅವನು ಗಾಬರಿಗೊಂಡು ಎಲ್ಲೆಡೆ ಒದ್ದಾಡುತ್ತಾನೆ. ಪ್ರಾಧ್ಯಾಪಕ (ಹರಿದಾಸನ ಮಾರ್ಗದರ್ಶಕ) ಸ್ಥಳಕ್ಕೆ ಬರುವುದನ್ನು ನೋಡಿದಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂತಿರುಗುತ್ತಾರೆ. ಹರಿದಾಸನು ಅವನ ಕಾಲಿಗೆ ಬಿದ್ದು ಅದನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಳ್ಳುತ್ತಾನೆ. ಆಡಳಿತ ಮಂಡಳಿಯು ಅದನ್ನು ಆಟದ ಮೈದಾನದ ಅಪಘಾತವೆಂದು ಬೇಗನೆ ಮುಚ್ಚಿಹಾಕುತ್ತದೆ.
ಹರಿದಾಸ ಮತ್ತು ಇಲ್ಲೇತು ಇಬ್ಬರನ್ನೂ ಕತ್ತರಿಸಿ, ಹರಿದಾಸ ಇಲ್ಲೇತುವಿನ ಪಾದಗಳಿಗೆ ಬೀಳುತ್ತಾಳೆ. ಮೊದಲು ಅವನನ್ನು ರಕ್ಷಕನಾಗಿ ನೋಡುತ್ತಿದ್ದ ಉನ್ನಿಯ ಕುಟುಂಬವು ಈಗ ಅವನನ್ನು ರಕ್ತಸಿಕ್ತ, ಪಶ್ಚಾತ್ತಾಪವಿಲ್ಲದ ಕೊಲೆಗಾರ ಎಂದು ನೋಡುತ್ತದೆ. ಕುಟುಂಬವು ಅಂತ್ಯಕ್ರಿಯೆಗಳನ್ನು ಮುಗಿಸುತ್ತಿರುವಾಗ ಹರಿದಾಸ ನೋಡುತ್ತಾನೆ ಆದರೆ ತಾಯಿ ತನ್ನ ಮಗನನ್ನು ಕೊಂದನೆಂದು ಅವನ ಮೇಲೆ ಆರೋಪ ಮಾಡಿದಾಗ ಸಂಪೂರ್ಣವಾಗಿ ಕುಸಿದು ಬೀಳುತ್ತಾನೆ. ತನ್ನೊಂದಿಗೆ ಬದುಕಲು ಸಾಧ್ಯವಾಗದ ಹರಿದಾಸ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನೋವು ಮತ್ತು ಪಶ್ಚಾತ್ತಾಪದಿಂದ ಅವನು ತನ್ನ ಮಣಿಕಟ್ಟನ್ನು ಸೀಳಿದಾಗ, ಶ್ರೀದೇವಿ ಅವನ ಕೈಗಳನ್ನು ಹಿಡಿಯುತ್ತಾಳೆ, ಅವಳ ಮುಖವು ಕಣ್ಣೀರಿನಲ್ಲಿ ತೇಲುತ್ತದೆ ಮತ್ತು ಅವಳು ಅವನಿಂದ ತಡೆಹಿಡಿದಿದ್ದ ಎಲ್ಲವನ್ನೂ. ದಿನಗಳು ಕಳೆದಂತೆ, ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾಳೆ ಮತ್ತು ಹರಿದಾಸಳು ಅವಳ ಸಂಪೂರ್ಣ ಶಿಕ್ಷಣವನ್ನು ಪ್ರಾಯೋಜಿಸುತ್ತಾಳೆ.
==ಇಂದಿನ ದಿನ==
ಶ್ರೀದೇವಿ ಮತ್ತು ಹರಿದಾಸರು ಇಲ್ಲಂಗೆ ಬರುತ್ತಾರೆ. ಇಲ್ಲೆತ್ತು ತೀರಿಕೊಂಡಿದ್ದರು ಮತ್ತು ಈಗ ತಾಯಿ ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದನ್ನು ನೋಡಿ ತಾಯಿ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತಾರೆ. ಅವರು ಅವನನ್ನು ಕ್ಷಮಿಸಿದ್ದರು. ನಂತರ ಹರಿದಾಸರು ಮುಖದಲ್ಲಿ ನಗುವಿನೊಂದಿಗೆ ಹೊರಡುತ್ತಾರೆ.
==ಪಾತ್ರವರ್ಗ==
[[File:Mohanlal portraying the three stages of Dr. P.K. Haridas.jpg|thumb|Mohanlal portraying the three stages of Dr. P.K. Haridas]]
* [[ಮೋಹನ್ ಲಾಲ್]] ಡಾ. ಪಿ.ಕೆ. ಹರಿದಾಸ್ ಅವರ ಮೂರು ಹಂತಗಳನ್ನು ಚಿತ್ರಿಸಿದ್ದಾರೆ.
* ಡಾ. ಪಿ.ಕೆ. ಹರಿದಾಸ್ ಪಾತ್ರದಲ್ಲಿ ಮೋಹನ್ ಲಾಲ್
* ಕುರುಪ್ ಆಗಿ ತಿಲಕನ್ , [[ಹರಿದಾಸ|ಹರಿದಾಸ್]] ಅವರ ತಾಯಿಯ ಚಿಕ್ಕಪ್ಪ
* ಭಾನು ಪಾತ್ರದಲ್ಲಿ ಗೀತಾ
* ಉಣ್ಣಿಯ ಸಹೋದರಿ ಶ್ರೀದೇವಿಯಾಗಿ ಪಾರ್ವತಿ
* ಶ್ರೀದೇವಿಯ ಸಹೋದರ ಇಲ್ಲೇತು ಅವರ ಮಗ ಉನ್ನಿಕೃಷ್ಣನ್ ಪಾತ್ರದಲ್ಲಿ ವಿನೀತ್
* ಕುರುಪ್ ಮತ್ತು ಹರಿದಾಸ್ ಅವರ ಸೋದರ ಮಾವನ ಹಿರಿಯ ಮಗ ಸುಕು ಪಾತ್ರದಲ್ಲಿ ಕ್ಯಾಪ್ಟನ್ ರಾಜು
* ವೈದ್ಯಕೀಯ ಅಂಗಡಿ ನಡೆಸುವ ಮಗ ರಘು ಪಾತ್ರದಲ್ಲಿ ದೇವನ್
* ಕುತಿರವಟ್ಟಂ ಪಪ್ಪು ಕುಮಾರನ್ ಪಾತ್ರದಲ್ಲಿ, ವೈದ್ಯಕೀಯ ಸಂಯೋಜಕ/ಹಾಜರಾತಿ.
* ಪ್ರೊಫೆಸರ್ ಚಂದ್ರಶೇಖರನ್ ಮೆನನ್ ಆಗಿ [[ಕರಮಣ ನದಿ|ಕರಮಣ]] ಜನಾರ್ದನನ್ ನಾಯರ್ , ಹರಿದಾಸರ ಮಾರ್ಗದರ್ಶಕ.
* ಶಾರದ, ಹರಿದಾಸರ ಅಕ್ಕ ಮತ್ತು ಸುಕು ಅವರ ಪತ್ನಿಯಾಗಿ ರಾಜ್ಯಲಕ್ಷ್ಮಿ
* ಕಾಸಿಮ್ ಆಗಿ ಕುಂಜಾಂಡಿ
* ಉಣ್ಣಿಯ ತಂದೆ ಇಲ್ಲೇತು ಪಾತ್ರದಲ್ಲಿ ಬಾಬು ನಂಬೂತಿರಿ
* ದುರಹಂಕಾರಿ ಮತ್ತು ನಿರ್ಲಕ್ಷ್ಯದ ವೈದ್ಯ ಡಾ. ರಾಜನ್ ಥಾಮಸ್ ಪಾತ್ರದಲ್ಲಿ ಕುಂದರ ಜಾನಿ .
* ಕಮಲಾ ಕಾಮೇಶ್ ಗೀತಾ, ಶ್ರೀದೇವಿಯ ತಾಯಿ
* ಲತಿಕಾ, ಹರಿದಾಸನ ತಾಯಿಯಾಗಿ ಸುಕುಮಾರಿ
==ಉತ್ಪಾದನೆ==
ಈ ಚಿತ್ರವನ್ನು ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಹರಿಹರನ್ ನಿರ್ದೇಶಿಸಿದ್ದಾರೆ . <ref>https://en.wikipedia.org/wiki/The_Times_of_India</ref> ಪಂಚಾಗ್ನಿ (1986) ನಂತರ ಮೋಹನ್ ಲಾಲ್ ಮತ್ತು ಗೀತಾ ಅವರೊಂದಿಗೆ ಮತ್ತೆ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಇದು . ಮಹಿಳಾ ಪ್ರಧಾನ ಚಿತ್ರವಾದ ಪಂಚಾಗ್ನಿಗಿಂತ ಭಿನ್ನವಾಗಿ, ಅಮೃತಂ ಗಮಯವು ಮೋಹನ್ ಲಾಲ್ ನಿರ್ವಹಿಸಿದ ಡಾ . ಹರಿದಾಸ್ ಪಾತ್ರವನ್ನು ಅನುಸರಿಸುತ್ತದೆ. ಈ ಶೀರ್ಷಿಕೆಯು ಹಿಂದೂ ಮಂತ್ರವಾದ ಪವಮಾನ ಮಂತ್ರದ " ಮೃತ್ಯೋರ್ ಮಾ ಅಮೃತಂ ಗಮಯ " (ಅರ್ಥ: "ಸಾವಿನಿಂದ, ನನ್ನನ್ನು ಅಮರತ್ವಕ್ಕೆ ಕರೆದೊಯ್ಯಿರಿ") ಎಂಬ ಭಾವಗೀತೆಯಿಂದ ಬಂದಿದೆ . ಚಿತ್ರದ ಸಂಗೀತವನ್ನು ಎಂ.ಬಿ. [[ಶ್ರೀನಿವಾಸ ಹಾವನೂರ|ಶ್ರೀನಿವಾಸನ್]] ಸಂಯೋಜಿಸಿದ್ದಾರೆ . ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ.<ref>https://www.deepika.com/cinema/Super-Hit-Movies.aspx?ID=481</ref> ಈ ಚಿತ್ರದಲ್ಲಿ ನರ್ಸ್ ಆಗಿ ಸಣ್ಣ ಪಾತ್ರವನ್ನು ನಿರ್ವಹಿಸಿದ ನಟಿ ಸೌಮಿನಿ ಚಿತ್ರೀಕರಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು.<ref>https://m3db.com/saumini</ref>
==ಥೀಮ್ಗಳು==
ಈ ಚಿತ್ರವು ಅಪರಾಧಿ ಭಾವನೆ, ಖಿನ್ನತೆ, ಮಾದಕ ದ್ರವ್ಯ ಸೇವನೆ, ಭ್ರಷ್ಟಾಚಾರ, ವ್ಯಸನ, ಸಾಂಪ್ರದಾಯಿಕ ಕೇರಳ ಕುಟುಂಬ ಸಂದೇಹಗಳು ಮತ್ತು ಮೌಲ್ಯಗಳು ಮತ್ತು ಅಂತಿಮವಾಗಿ ಮುಖ್ಯ ನಾಯಕನ ಮನಸ್ಸಿನ ಮೂಲಕ ವಿಮೋಚನೆಯ ವಿಷಯಗಳನ್ನು ಪರಿಶೋಧಿಸುತ್ತದೆ. ಶೀರ್ಷಿಕೆಯು ಜನಪ್ರಿಯ ಶ್ಲೋಕದಿಂದ ಬಂದಿದೆ.
<poem>
ಅಸತೋ ಮಾ ಸದ್ ಗಮಯ"
"ತಮಸೋ ಮಾ ಜ್ಯೋತಿರ್ ಗಮಯ"
"ಮೃತ್ಯೋರ್ ಮಾ ಅಮೃತಂ ಗಮಯ",
</poem>
ಅಂದರೆ
<poem>
"ನನ್ನನ್ನು ಅವಾಸ್ತವದಿಂದ ವಾಸ್ತವಕ್ಕೆ ಕರೆದೊಯ್ಯಿರಿ."
"ನನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿರಿ."
"ನನ್ನನ್ನು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯಿರಿ."
</poem>
ಅಪರಾಧಿ ಭಾವನೆಯಿಂದ ಕೂಡಿದ ದಿನಗಳಿಂದ ಸ್ವೀಕಾರ ಮತ್ತು ಆಂತರಿಕ ಶಾಂತಿಯವರೆಗಿನ ಹರಿದಾಸರ ಪ್ರಯಾಣವು ಅಮರತ್ವದ ನಾಮಸೂಚಕ ರೂಪಕ ಮಾರ್ಗವಾಗಿದೆ. ಮೋಹನ್ ಲಾಲ್ ಹರಿದಾಸರನ್ನು ತಮ್ಮ ಜೀವನದ ಮೂರು ಹಂತಗಳಲ್ಲಿ ಚಿತ್ರಿಸುತ್ತಾರೆ, ಅಂದರೆ ಬೆದರಿಸುವ ಮತ್ತು ರ್ಯಾಗಿಂಗ್ ಮಾಡುವ ಹಿರಿಯ ವ್ಯಕ್ತಿಯಾಗಿ, ಅಪರಾಧಿ ಭಾವನೆಯಿಂದ ಕೂಡಿದ ವೈದ್ಯನಾಗಿ ಮತ್ತು ಅಂತಿಮವಾಗಿ ವಿಮೋಚನೆ ಪಡೆಯುವ ವ್ಯಕ್ತಿಯಾಗಿ.
" ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆಯುತ್ತಾರೆ, " ಅಮೃತಂ ಗಮಯವು ಎರಡನೇ ಅವಕಾಶಗಳ ಬಗ್ಗೆ, ಅಪರಾಧ ಪ್ರಜ್ಞೆಯ ವಿರುದ್ಧ ಹೋರಾಡುವ ಬಗ್ಗೆ, ಏಕೆಂದರೆ ನೀವು ಅದು ನಿಮ್ಮನ್ನು ನುಂಗಲು ಬಿಟ್ಟಾಗ ಅದು ನಿಮ್ಮನ್ನು ಜೀವನಪರ್ಯಂತ ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ನಿರುಪದ್ರವವೆಂದು ತೋರುವ ರ್ಯಾಗಿಂಗ್ ಅವಧಿಯು ತನ್ನ ಜೂನಿಯರ್ನ ಸಾವಿಗೆ ಕಾರಣವಾದಾಗ, ಡಾ. ಹರಿದಾಸ್ ಧ್ವಂಸಗೊಂಡರು ಆದರೆ ಅವರ ಪ್ರಾಧ್ಯಾಪಕರು ಅವನನ್ನು ಜಾಮೀನು ನೀಡಿ ಬಿಡುಗಡೆ ಮಾಡುತ್ತಾರೆ. ವರ್ಷಗಳ ನಂತರ ಹಳ್ಳಿಯ ಚಿಕಿತ್ಸಾಲಯದಲ್ಲಿ ವೈದ್ಯನಾಗಿ, ಮೃತ ವಿದ್ಯಾರ್ಥಿಯ ಕುಟುಂಬವಾದ ಬಡ ನೆರೆಹೊರೆಯವರ ರೂಪದಲ್ಲಿ ಭೂತಕಾಲವು ಅವನಿಗೆ ಮರಳುತ್ತದೆ." <ref>https://en.wikipedia.org/wiki/Amrutham_Gamaya#cite_note-:0-7</ref>
==ಬಿಡುಗಡೆ==
ಈ ಚಿತ್ರವು ಫೆಬ್ರವರಿ 6, 1987 ರಂದು ಬಿಡುಗಡೆಯಾಯಿತು.
==ಆರತಕ್ಷತೆ==
ನವೆಂಬರ್ 2020 ರಲ್ಲಿ, ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆದರು, " ಎಂ.ಟಿ. ವಾಸುದೇವನ್ ನಾಯರ್ ಅವರ ಪಶ್ಚಾತ್ತಾಪದ ಕಥೆಯಲ್ಲಿ ಅಮೃತಂ ಗಮಯ ಅದ್ಭುತ ಮೋಹನ್ ಲಾಲ್ ನಟಿಸಿದ್ದಾರೆ." <ref>https://en.wikipedia.org/wiki/Amrutham_Gamaya#cite_note-:0-7</ref> ಆಗಸ್ಟ್ 2000 ರಲ್ಲಿ ರೆಡಿಫ್ ಗೆ ನೀಡಿದ ಸಂದರ್ಶನದಲ್ಲಿ , ಮೋಹನ್ ಲಾಲ್ ಅವರ ಅಭಿನಯವನ್ನು ಶ್ಲಾಘಿಸುತ್ತಾ, ಹರಿಹರನ್ ಹೇಳಿದರು, <ref>http://www.rediff.com/entertai/2000/aug/29hari.htm</ref>
"ಅವರು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡಿದರು. ಅದು ಅದ್ಭುತ ಅಭಿನಯವಾಗಿತ್ತು. ವಾಸ್ತವವಾಗಿ, ಅವರು ಅದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲಬೇಕಿತ್ತು . ಅವರು ತಮ್ಮ ತೊಡೆಗಳಿಗೆ ಪೆಥಿಡಿನ್ ಇಂಜೆಕ್ಟ್ ಮಾಡುವ ದೃಶ್ಯವನ್ನು ನೀವು ನೋಡಿದ್ದೀರಾ? ಅದು ತುಂಬಾ ಅದ್ಭುತವಾಗಿತ್ತು. ಮತ್ತು ಅವರು ಸ್ನೇಹಿತರಾಗಿರುವ ಕುಟುಂಬವು ವೈದ್ಯಕೀಯ ಕಾಲೇಜಿನಲ್ಲಿ ರ್ಯಾಕಿಂಗ್ ಮಾಡುವಾಗ ಆಕಸ್ಮಿಕವಾಗಿ ಕೊಂದ ಹುಡುಗನ ಕುಟುಂಬ ಎಂದು ಅವರು ಅರಿತುಕೊಂಡಾಗ, ಅದು ಹೃದಯವಿದ್ರಾವಕವಾಗಿತ್ತು. ಅವರು ಆಂತರಿಕ ಪ್ರಕ್ಷುಬ್ಧತೆಯನ್ನು ಹೇಗೆ ಸುಂದರವಾಗಿ ತೋರಿಸಿದರು ಎಂದು ನನಗೆ ತಿಳಿದಿಲ್ಲ. ಅದು ತುಂಬಾ ಸೂಕ್ಷ್ಮವಾಗಿತ್ತು, ತುಂಬಾ ತೊಂದರೆದಾಯಕವಾಗಿತ್ತು. ಅವರ ಅಭಿನಯದ ಸೌಂದರ್ಯವೆಂದರೆ ಅವರು ಭಾವನೆಗಳನ್ನು ಕಡಿಮೆ ಮಾಡುತ್ತಾರೆ. ಅವರ ದೇಹದ ಪ್ರತಿಯೊಂದು ಸ್ನಾಯು ಪ್ರತಿಕ್ರಿಯಿಸುತ್ತದೆ. ಆ ಒಂದು ದೃಶ್ಯಕ್ಕಾಗಿ, ಅವರಿಗೆ ಪ್ರಶಸ್ತಿ ನೀಡಬೇಕಾಗಿತ್ತು. ಅಮೃತಂ ಗಮಯದಲ್ಲಿ ಅವರು ಪ್ರದರ್ಶನ ನೀಡುತ್ತಿದ್ದಾಗ ನಾನು, ನಿರ್ದೇಶಕ, ನನ್ನನ್ನು ಮರೆತಿದ್ದೆ . ಏಕೆ, ಎಲ್ಲಾ ಘಟಕ ಸದಸ್ಯರು ಅವರ ಪ್ರದರ್ಶನವನ್ನು ನೋಡುತ್ತಾ ಅಳುತ್ತಿದ್ದರು". - ರೆಡಿಫ್ .
==ಉಲ್ಲೇಖಗಳು==
a1cyxg4hqwbmrfmq8py0jra43dqth8t
1382582
1382581
2026-08-15T03:34:55Z
Pragathi. BH
88266
1382582
wikitext
text/x-wiki
{{short description|1987 film}}
{{Use dmy dates|date=November 2015}}
{{Use Indian English|date=November 2015}}
{{Infobox film
| name = Amrutham Gamaya
| image = Amrutham Gamaya.jpg
| caption = Poster designed by [[P. N. Menon (director)|P. N. Menon]]
| director = [[Hariharan (director)|Hariharan]]
| producer = [[P. K. R. Pillai]]
| writer = [[M. T. Vasudevan Nair]]
| narrator =
| starring = [[Mohanlal]]<br />[[Thilakan]]<br />[[Geetha (actress)|Geetha]]<br />[[Parvathy Jayaram]]<br />[[Vineeth]]
| music = [[M. B. Sreenivasan]]
| cinematography = S. C. Padi
| editing = [[M. S. Mani (film editor)|M. S. Mani]]
| studio = [[Shirdhi Sai Creations]]
| distributor = [[Shirdhi Sai Release]]
| released = {{Film date|1987|02|06|df=y}}
| runtime =
| country = India
| language = Malayalam
| budget =
}}
'''ಅಮೃತಂ ಗಮಯ''' , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , ಪಾರ್ವತಿ ಜಯರಾಮ್ , ವಿನೀತ್ , ತಿಲಕನ್ , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು ಕುಟುಂಬವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ ಶ್ರೇಷ್ಠ ಚಿತ್ರಕಥೆಗಳಲ್ಲಿ ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
ಮರುದಿನ, ಇಲ್ಲೆತು ಹರಿದಾಸರ ಯೋಗಕ್ಷೇಮವನ್ನು ಪರಿಶೀಲಿಸಲು ಬರುತ್ತಾನೆ. ಹರಿದಾಸರು ತಮ್ಮ ಮಗನ ವಾರ್ಷಿಕ ಅಂತ್ಯಕ್ರಿಯೆಯನ್ನು ಮಾಡಲಿದ್ದಾರೆಂದು ತಿಳಿಯುತ್ತಾರೆ. ಇಲ್ಲೆತು ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಸಾವಿಗೆ ವಿಶೇಷ ಪೂಜೆಯ ಅಗತ್ಯವಿದೆ ಎಂದು ಉಲ್ಲೇಖಿಸುತ್ತಾನೆ , ಏಕೆಂದರೆ ಆತ್ಮವು ಮೋಕ್ಷಕ್ಕಾಗಿ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಉನ್ನಿಯ ಸಾವಿಗೆ ಅವನೇ ಕಾರಣವಾದ್ದರಿಂದ, ಹರಿದಾಸರು ತಮ್ಮ ಮಗನಿಗಾಗಿ ಅಂತಹ ಪೂಜೆಯನ್ನು ನಡೆಸಬೇಕೆಂದು ವಿನಂತಿಸುತ್ತಾರೆ . ನಂತರ ಹರಿದಾಸರು ದಿಗ್ಭ್ರಮೆಗೊಂಡ ಇಲ್ಲೆತುವಿಗೆ ಆ ಅದೃಷ್ಟದ ರಾತ್ರಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ.
ಕಾಲೇಜಿನಲ್ಲಿ, ಹರಿದಾಸನು ಉನ್ನಿಯ ಸೀನಿಯರ್ ಆಗಿದ್ದನು ಮತ್ತು ಎಲ್ಲಾ ಹೊಸ ಪ್ರವೇಶಗಳನ್ನು ಅಶಿಸ್ತಿನ ಹಿರಿಯ ವಿದ್ಯಾರ್ಥಿಗಳು ಕೆಣಕಿದರು. ಉನ್ನಿ ತನ್ನ ಕೋಣೆಯಲ್ಲಿದ್ದಾಗ ಅವನನ್ನು ಹೊರಗೆ ಬರುವಂತೆ ಒತ್ತಾಯಿಸಲಾಯಿತು. ಅವನಿಗೆ ದುರ್ಬಲ ಹೃದಯವಿದೆ ಎಂದು ಪರೀಕ್ಷಿಸಲಾಗಿದ್ದರಿಂದ ಕಿರುಕುಳ ನೀಡಬೇಡಿ ಎಂದು ಅವನು ಬೇಡಿಕೊಂಡನು. ಹರಿದಾಸನು ಹಿರಿಯನಾಗಿ ತನ್ನ ಶಕ್ತಿಯನ್ನು ತೋರಿಸಲು ಬಯಸಿದ್ದರಿಂದ, ಅವನು ಎಲ್ಲರ ಮುಂದೆ ಉನ್ನಿಯನ್ನು ವಿವಸ್ತ್ರಗೊಳಿಸುವಂತೆ ಕಿರುಕುಳ ನೀಡುತ್ತಾನೆ ಮತ್ತು ಅವನನ್ನು ಮತ್ತು ಉನ್ನಿಯ ಹೃದಯ ಸ್ಥಿತಿಯನ್ನು ಪತ್ತೆಹಚ್ಚಿದ ವೈದ್ಯರನ್ನು ಸಹ ಅಪಹಾಸ್ಯ ಮಾಡುತ್ತಾನೆ. ಹರಿದಾಸನು ಪದೇ ಪದೇ ಅವನ ಮನವಿಗಳನ್ನು ನಿರ್ಲಕ್ಷಿಸುತ್ತಾನೆ. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕ್ಯಾಂಪಸ್ ಸುತ್ತಲೂ ಹೋಗಲು ಆದೇಶಿಸುತ್ತಾನೆ. ಹರಿದಾಸನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗದೆ ಮತ್ತು ರ್ಯಾಗಿಂಗ್ನ ಒತ್ತಡದಿಂದಾಗಿ, ಉನ್ನಿ ಕುಸಿದು ರಕ್ತವನ್ನು ಉಗುಳುತ್ತಾನೆ. ಉನ್ನಿ ನೋವಿನಿಂದ ನರಳುತ್ತಾನೆ ಮತ್ತು ನಂತರ ಸಾಯುತ್ತಾನೆ. ಗಾಬರಿಗೊಂಡ ಹರಿದಾಸನು ಅವನನ್ನು ಮತ್ತೆ ಬದುಕಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು. ಅವನು ಗಾಬರಿಗೊಂಡು ಎಲ್ಲೆಡೆ ಒದ್ದಾಡುತ್ತಾನೆ. ಪ್ರಾಧ್ಯಾಪಕ (ಹರಿದಾಸನ ಮಾರ್ಗದರ್ಶಕ) ಸ್ಥಳಕ್ಕೆ ಬರುವುದನ್ನು ನೋಡಿದಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂತಿರುಗುತ್ತಾರೆ. ಹರಿದಾಸನು ಅವನ ಕಾಲಿಗೆ ಬಿದ್ದು ಅದನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಳ್ಳುತ್ತಾನೆ. ಆಡಳಿತ ಮಂಡಳಿಯು ಅದನ್ನು ಆಟದ ಮೈದಾನದ ಅಪಘಾತವೆಂದು ಬೇಗನೆ ಮುಚ್ಚಿಹಾಕುತ್ತದೆ.
ಹರಿದಾಸ ಮತ್ತು ಇಲ್ಲೇತು ಇಬ್ಬರನ್ನೂ ಕತ್ತರಿಸಿ, ಹರಿದಾಸ ಇಲ್ಲೇತುವಿನ ಪಾದಗಳಿಗೆ ಬೀಳುತ್ತಾಳೆ. ಮೊದಲು ಅವನನ್ನು ರಕ್ಷಕನಾಗಿ ನೋಡುತ್ತಿದ್ದ ಉನ್ನಿಯ ಕುಟುಂಬವು ಈಗ ಅವನನ್ನು ರಕ್ತಸಿಕ್ತ, ಪಶ್ಚಾತ್ತಾಪವಿಲ್ಲದ ಕೊಲೆಗಾರ ಎಂದು ನೋಡುತ್ತದೆ. ಕುಟುಂಬವು ಅಂತ್ಯಕ್ರಿಯೆಗಳನ್ನು ಮುಗಿಸುತ್ತಿರುವಾಗ ಹರಿದಾಸ ನೋಡುತ್ತಾನೆ ಆದರೆ ತಾಯಿ ತನ್ನ ಮಗನನ್ನು ಕೊಂದನೆಂದು ಅವನ ಮೇಲೆ ಆರೋಪ ಮಾಡಿದಾಗ ಸಂಪೂರ್ಣವಾಗಿ ಕುಸಿದು ಬೀಳುತ್ತಾನೆ. ತನ್ನೊಂದಿಗೆ ಬದುಕಲು ಸಾಧ್ಯವಾಗದ ಹರಿದಾಸ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನೋವು ಮತ್ತು ಪಶ್ಚಾತ್ತಾಪದಿಂದ ಅವನು ತನ್ನ ಮಣಿಕಟ್ಟನ್ನು ಸೀಳಿದಾಗ, ಶ್ರೀದೇವಿ ಅವನ ಕೈಗಳನ್ನು ಹಿಡಿಯುತ್ತಾಳೆ, ಅವಳ ಮುಖವು ಕಣ್ಣೀರಿನಲ್ಲಿ ತೇಲುತ್ತದೆ ಮತ್ತು ಅವಳು ಅವನಿಂದ ತಡೆಹಿಡಿದಿದ್ದ ಎಲ್ಲವನ್ನೂ. ದಿನಗಳು ಕಳೆದಂತೆ, ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾಳೆ ಮತ್ತು ಹರಿದಾಸಳು ಅವಳ ಸಂಪೂರ್ಣ ಶಿಕ್ಷಣವನ್ನು ಪ್ರಾಯೋಜಿಸುತ್ತಾಳೆ.
==ಇಂದಿನ ದಿನ==
ಶ್ರೀದೇವಿ ಮತ್ತು ಹರಿದಾಸರು ಇಲ್ಲಂಗೆ ಬರುತ್ತಾರೆ. ಇಲ್ಲೆತ್ತು ತೀರಿಕೊಂಡಿದ್ದರು ಮತ್ತು ಈಗ ತಾಯಿ ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದನ್ನು ನೋಡಿ ತಾಯಿ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತಾರೆ. ಅವರು ಅವನನ್ನು ಕ್ಷಮಿಸಿದ್ದರು. ನಂತರ ಹರಿದಾಸರು ಮುಖದಲ್ಲಿ ನಗುವಿನೊಂದಿಗೆ ಹೊರಡುತ್ತಾರೆ.
==ಪಾತ್ರವರ್ಗ==
[[File:Mohanlal portraying the three stages of Dr. P.K. Haridas.jpg|thumb|Mohanlal portraying the three stages of Dr. P.K. Haridas]]
* [[ಮೋಹನ್ ಲಾಲ್]] ಡಾ. ಪಿ.ಕೆ. ಹರಿದಾಸ್ ಅವರ ಮೂರು ಹಂತಗಳನ್ನು ಚಿತ್ರಿಸಿದ್ದಾರೆ.
* ಡಾ. ಪಿ.ಕೆ. ಹರಿದಾಸ್ ಪಾತ್ರದಲ್ಲಿ ಮೋಹನ್ ಲಾಲ್
* ಕುರುಪ್ ಆಗಿ ತಿಲಕನ್ , [[ಹರಿದಾಸ|ಹರಿದಾಸ್]] ಅವರ ತಾಯಿಯ ಚಿಕ್ಕಪ್ಪ
* ಭಾನು ಪಾತ್ರದಲ್ಲಿ ಗೀತಾ
* ಉಣ್ಣಿಯ ಸಹೋದರಿ ಶ್ರೀದೇವಿಯಾಗಿ ಪಾರ್ವತಿ
* ಶ್ರೀದೇವಿಯ ಸಹೋದರ ಇಲ್ಲೇತು ಅವರ ಮಗ ಉನ್ನಿಕೃಷ್ಣನ್ ಪಾತ್ರದಲ್ಲಿ ವಿನೀತ್
* ಕುರುಪ್ ಮತ್ತು ಹರಿದಾಸ್ ಅವರ ಸೋದರ ಮಾವನ ಹಿರಿಯ ಮಗ ಸುಕು ಪಾತ್ರದಲ್ಲಿ ಕ್ಯಾಪ್ಟನ್ ರಾಜು
* ವೈದ್ಯಕೀಯ ಅಂಗಡಿ ನಡೆಸುವ ಮಗ ರಘು ಪಾತ್ರದಲ್ಲಿ ದೇವನ್
* ಕುತಿರವಟ್ಟಂ ಪಪ್ಪು ಕುಮಾರನ್ ಪಾತ್ರದಲ್ಲಿ, ವೈದ್ಯಕೀಯ ಸಂಯೋಜಕ/ಹಾಜರಾತಿ.
* ಪ್ರೊಫೆಸರ್ ಚಂದ್ರಶೇಖರನ್ ಮೆನನ್ ಆಗಿ [[ಕರಮಣ ನದಿ|ಕರಮಣ]] ಜನಾರ್ದನನ್ ನಾಯರ್ , ಹರಿದಾಸರ ಮಾರ್ಗದರ್ಶಕ.
* ಶಾರದ, ಹರಿದಾಸರ ಅಕ್ಕ ಮತ್ತು ಸುಕು ಅವರ ಪತ್ನಿಯಾಗಿ ರಾಜ್ಯಲಕ್ಷ್ಮಿ
* ಕಾಸಿಮ್ ಆಗಿ ಕುಂಜಾಂಡಿ
* ಉಣ್ಣಿಯ ತಂದೆ ಇಲ್ಲೇತು ಪಾತ್ರದಲ್ಲಿ ಬಾಬು ನಂಬೂತಿರಿ
* ದುರಹಂಕಾರಿ ಮತ್ತು ನಿರ್ಲಕ್ಷ್ಯದ ವೈದ್ಯ ಡಾ. ರಾಜನ್ ಥಾಮಸ್ ಪಾತ್ರದಲ್ಲಿ ಕುಂದರ ಜಾನಿ .
* ಕಮಲಾ ಕಾಮೇಶ್ ಗೀತಾ, ಶ್ರೀದೇವಿಯ ತಾಯಿ
* ಲತಿಕಾ, ಹರಿದಾಸನ ತಾಯಿಯಾಗಿ ಸುಕುಮಾರಿ
==ಉತ್ಪಾದನೆ==
ಈ ಚಿತ್ರವನ್ನು ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಹರಿಹರನ್ ನಿರ್ದೇಶಿಸಿದ್ದಾರೆ . <ref>https://en.wikipedia.org/wiki/The_Times_of_India</ref> ಪಂಚಾಗ್ನಿ (1986) ನಂತರ ಮೋಹನ್ ಲಾಲ್ ಮತ್ತು ಗೀತಾ ಅವರೊಂದಿಗೆ ಮತ್ತೆ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಇದು . ಮಹಿಳಾ ಪ್ರಧಾನ ಚಿತ್ರವಾದ ಪಂಚಾಗ್ನಿಗಿಂತ ಭಿನ್ನವಾಗಿ, ಅಮೃತಂ ಗಮಯವು ಮೋಹನ್ ಲಾಲ್ ನಿರ್ವಹಿಸಿದ ಡಾ . ಹರಿದಾಸ್ ಪಾತ್ರವನ್ನು ಅನುಸರಿಸುತ್ತದೆ. ಈ ಶೀರ್ಷಿಕೆಯು ಹಿಂದೂ ಮಂತ್ರವಾದ ಪವಮಾನ ಮಂತ್ರದ " ಮೃತ್ಯೋರ್ ಮಾ ಅಮೃತಂ ಗಮಯ " (ಅರ್ಥ: "ಸಾವಿನಿಂದ, ನನ್ನನ್ನು ಅಮರತ್ವಕ್ಕೆ ಕರೆದೊಯ್ಯಿರಿ") ಎಂಬ ಭಾವಗೀತೆಯಿಂದ ಬಂದಿದೆ . ಚಿತ್ರದ ಸಂಗೀತವನ್ನು ಎಂ.ಬಿ. [[ಶ್ರೀನಿವಾಸ ಹಾವನೂರ|ಶ್ರೀನಿವಾಸನ್]] ಸಂಯೋಜಿಸಿದ್ದಾರೆ . ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ.<ref>https://www.deepika.com/cinema/Super-Hit-Movies.aspx?ID=481</ref> ಈ ಚಿತ್ರದಲ್ಲಿ ನರ್ಸ್ ಆಗಿ ಸಣ್ಣ ಪಾತ್ರವನ್ನು ನಿರ್ವಹಿಸಿದ ನಟಿ ಸೌಮಿನಿ ಚಿತ್ರೀಕರಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು.<ref>https://m3db.com/saumini</ref>
==ಥೀಮ್ಗಳು==
ಈ ಚಿತ್ರವು ಅಪರಾಧಿ ಭಾವನೆ, ಖಿನ್ನತೆ, ಮಾದಕ ದ್ರವ್ಯ ಸೇವನೆ, ಭ್ರಷ್ಟಾಚಾರ, ವ್ಯಸನ, ಸಾಂಪ್ರದಾಯಿಕ ಕೇರಳ ಕುಟುಂಬ ಸಂದೇಹಗಳು ಮತ್ತು ಮೌಲ್ಯಗಳು ಮತ್ತು ಅಂತಿಮವಾಗಿ ಮುಖ್ಯ ನಾಯಕನ ಮನಸ್ಸಿನ ಮೂಲಕ ವಿಮೋಚನೆಯ ವಿಷಯಗಳನ್ನು ಪರಿಶೋಧಿಸುತ್ತದೆ. ಶೀರ್ಷಿಕೆಯು ಜನಪ್ರಿಯ ಶ್ಲೋಕದಿಂದ ಬಂದಿದೆ.
<poem>
ಅಸತೋ ಮಾ ಸದ್ ಗಮಯ"
"ತಮಸೋ ಮಾ ಜ್ಯೋತಿರ್ ಗಮಯ"
"ಮೃತ್ಯೋರ್ ಮಾ ಅಮೃತಂ ಗಮಯ",
</poem>
ಅಂದರೆ
<poem>
"ನನ್ನನ್ನು ಅವಾಸ್ತವದಿಂದ ವಾಸ್ತವಕ್ಕೆ ಕರೆದೊಯ್ಯಿರಿ."
"ನನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿರಿ."
"ನನ್ನನ್ನು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯಿರಿ."
</poem>
ಅಪರಾಧಿ ಭಾವನೆಯಿಂದ ಕೂಡಿದ ದಿನಗಳಿಂದ ಸ್ವೀಕಾರ ಮತ್ತು ಆಂತರಿಕ ಶಾಂತಿಯವರೆಗಿನ ಹರಿದಾಸರ ಪ್ರಯಾಣವು ಅಮರತ್ವದ ನಾಮಸೂಚಕ ರೂಪಕ ಮಾರ್ಗವಾಗಿದೆ. ಮೋಹನ್ ಲಾಲ್ ಹರಿದಾಸರನ್ನು ತಮ್ಮ ಜೀವನದ ಮೂರು ಹಂತಗಳಲ್ಲಿ ಚಿತ್ರಿಸುತ್ತಾರೆ, ಅಂದರೆ ಬೆದರಿಸುವ ಮತ್ತು ರ್ಯಾಗಿಂಗ್ ಮಾಡುವ ಹಿರಿಯ ವ್ಯಕ್ತಿಯಾಗಿ, ಅಪರಾಧಿ ಭಾವನೆಯಿಂದ ಕೂಡಿದ ವೈದ್ಯನಾಗಿ ಮತ್ತು ಅಂತಿಮವಾಗಿ ವಿಮೋಚನೆ ಪಡೆಯುವ ವ್ಯಕ್ತಿಯಾಗಿ.
" ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆಯುತ್ತಾರೆ, " ಅಮೃತಂ ಗಮಯವು ಎರಡನೇ ಅವಕಾಶಗಳ ಬಗ್ಗೆ, ಅಪರಾಧ ಪ್ರಜ್ಞೆಯ ವಿರುದ್ಧ ಹೋರಾಡುವ ಬಗ್ಗೆ, ಏಕೆಂದರೆ ನೀವು ಅದು ನಿಮ್ಮನ್ನು ನುಂಗಲು ಬಿಟ್ಟಾಗ ಅದು ನಿಮ್ಮನ್ನು ಜೀವನಪರ್ಯಂತ ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ನಿರುಪದ್ರವವೆಂದು ತೋರುವ ರ್ಯಾಗಿಂಗ್ ಅವಧಿಯು ತನ್ನ ಜೂನಿಯರ್ನ ಸಾವಿಗೆ ಕಾರಣವಾದಾಗ, ಡಾ. ಹರಿದಾಸ್ ಧ್ವಂಸಗೊಂಡರು ಆದರೆ ಅವರ ಪ್ರಾಧ್ಯಾಪಕರು ಅವನನ್ನು ಜಾಮೀನು ನೀಡಿ ಬಿಡುಗಡೆ ಮಾಡುತ್ತಾರೆ. ವರ್ಷಗಳ ನಂತರ ಹಳ್ಳಿಯ ಚಿಕಿತ್ಸಾಲಯದಲ್ಲಿ ವೈದ್ಯನಾಗಿ, ಮೃತ ವಿದ್ಯಾರ್ಥಿಯ ಕುಟುಂಬವಾದ ಬಡ ನೆರೆಹೊರೆಯವರ ರೂಪದಲ್ಲಿ ಭೂತಕಾಲವು ಅವನಿಗೆ ಮರಳುತ್ತದೆ." <ref>https://en.wikipedia.org/wiki/Amrutham_Gamaya#cite_note-:0-7</ref>
==ಬಿಡುಗಡೆ==
ಈ ಚಿತ್ರವು ಫೆಬ್ರವರಿ 6, 1987 ರಂದು ಬಿಡುಗಡೆಯಾಯಿತು.
==ಆರತಕ್ಷತೆ==
ನವೆಂಬರ್ 2020 ರಲ್ಲಿ, ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆದರು, " ಎಂ.ಟಿ. ವಾಸುದೇವನ್ ನಾಯರ್ ಅವರ ಪಶ್ಚಾತ್ತಾಪದ ಕಥೆಯಲ್ಲಿ ಅಮೃತಂ ಗಮಯ ಅದ್ಭುತ ಮೋಹನ್ ಲಾಲ್ ನಟಿಸಿದ್ದಾರೆ." <ref>https://en.wikipedia.org/wiki/Amrutham_Gamaya#cite_note-:0-7</ref> ಆಗಸ್ಟ್ 2000 ರಲ್ಲಿ ರೆಡಿಫ್ ಗೆ ನೀಡಿದ ಸಂದರ್ಶನದಲ್ಲಿ , ಮೋಹನ್ ಲಾಲ್ ಅವರ ಅಭಿನಯವನ್ನು ಶ್ಲಾಘಿಸುತ್ತಾ, ಹರಿಹರನ್ ಹೇಳಿದರು, <ref>http://www.rediff.com/entertai/2000/aug/29hari.htm</ref>
"ಅವರು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡಿದರು. ಅದು ಅದ್ಭುತ ಅಭಿನಯವಾಗಿತ್ತು. ವಾಸ್ತವವಾಗಿ, ಅವರು ಅದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲಬೇಕಿತ್ತು . ಅವರು ತಮ್ಮ ತೊಡೆಗಳಿಗೆ ಪೆಥಿಡಿನ್ ಇಂಜೆಕ್ಟ್ ಮಾಡುವ ದೃಶ್ಯವನ್ನು ನೀವು ನೋಡಿದ್ದೀರಾ? ಅದು ತುಂಬಾ ಅದ್ಭುತವಾಗಿತ್ತು. ಮತ್ತು ಅವರು ಸ್ನೇಹಿತರಾಗಿರುವ ಕುಟುಂಬವು ವೈದ್ಯಕೀಯ ಕಾಲೇಜಿನಲ್ಲಿ ರ್ಯಾಕಿಂಗ್ ಮಾಡುವಾಗ ಆಕಸ್ಮಿಕವಾಗಿ ಕೊಂದ ಹುಡುಗನ ಕುಟುಂಬ ಎಂದು ಅವರು ಅರಿತುಕೊಂಡಾಗ, ಅದು ಹೃದಯವಿದ್ರಾವಕವಾಗಿತ್ತು. ಅವರು ಆಂತರಿಕ ಪ್ರಕ್ಷುಬ್ಧತೆಯನ್ನು ಹೇಗೆ ಸುಂದರವಾಗಿ ತೋರಿಸಿದರು ಎಂದು ನನಗೆ ತಿಳಿದಿಲ್ಲ. ಅದು ತುಂಬಾ ಸೂಕ್ಷ್ಮವಾಗಿತ್ತು, ತುಂಬಾ ತೊಂದರೆದಾಯಕವಾಗಿತ್ತು. ಅವರ ಅಭಿನಯದ ಸೌಂದರ್ಯವೆಂದರೆ ಅವರು ಭಾವನೆಗಳನ್ನು ಕಡಿಮೆ ಮಾಡುತ್ತಾರೆ. ಅವರ ದೇಹದ ಪ್ರತಿಯೊಂದು ಸ್ನಾಯು ಪ್ರತಿಕ್ರಿಯಿಸುತ್ತದೆ. ಆ ಒಂದು ದೃಶ್ಯಕ್ಕಾಗಿ, ಅವರಿಗೆ ಪ್ರಶಸ್ತಿ ನೀಡಬೇಕಾಗಿತ್ತು. ಅಮೃತಂ ಗಮಯದಲ್ಲಿ ಅವರು ಪ್ರದರ್ಶನ ನೀಡುತ್ತಿದ್ದಾಗ ನಾನು, ನಿರ್ದೇಶಕ, ನನ್ನನ್ನು ಮರೆತಿದ್ದೆ . ಏಕೆ, ಎಲ್ಲಾ ಘಟಕ ಸದಸ್ಯರು ಅವರ ಪ್ರದರ್ಶನವನ್ನು ನೋಡುತ್ತಾ ಅಳುತ್ತಿದ್ದರು". - ರೆಡಿಫ್
==ಬಾಹ್ಯ ಕೊಂಡಿಗಳು==
* {{IMDb title|0229986}}
* [https://www.youtube.com/watch?v=EGKsom1pFR8 ''Amrutham Gamaya'' on YouTube]
[[Category:1987 films]]
[[Category:1987 Malayalam-language films]]
[[Category:Films with screenplays by M. T. Vasudevan Nair]]
[[Category:Films about school violence]]
[[Category:Indian drama films]]
[[Category:Films directed by Hariharan]]
==ಉಲ್ಲೇಖಗಳು==
98ype9c55k4cx0cd707kpc00hmq9eqs
1382583
1382582
2026-08-15T03:37:27Z
Pragathi. BH
88266
1382583
wikitext
text/x-wiki
{{short description|1987 film}}
{{Use dmy dates|date=November 2015}}
{{Use Indian English|date=November 2015}}
{{Infobox film
| name = Amrutham Gamaya
| image = Amrutham Gamaya.jpg
| caption = Poster designed by [[P. N. Menon (director)|P. N. Menon]]
| director = [[Hariharan (director)|Hariharan]]
| producer = [[P. K. R. Pillai]]
| writer = [[M. T. Vasudevan Nair]]
| narrator =
| starring = [[Mohanlal]]<br />[[Thilakan]]<br />[[Geetha (actress)|Geetha]]<br />[[Parvathy Jayaram]]<br />[[Vineeth]]
| music = [[M. B. Sreenivasan]]
| cinematography = S. C. Padi
| editing = [[M. S. Mani (film editor)|M. S. Mani]]
| studio = [[Shirdhi Sai Creations]]
| distributor = [[Shirdhi Sai Release]]
| released = {{Film date|1987|02|06|df=y}}
| runtime =
| country = India
| language = Malayalam
| budget =
}}
'''ಅಮೃತಂ ಗಮಯ''' , (ಅನುವಾದ: ಅಮರತ್ವದ ಹಾದಿ ) 1987 ರ ಭಾರತೀಯ ಮಲಯಾಳಂ ಭಾಷೆಯ ಮಹಾಕಾವ್ಯ ಮನೋವೈಜ್ಞಾನಿಕ ನಾಟಕ ಚಿತ್ರವಾಗಿದ್ದು , ಹರಿಹರನ್ ನಿರ್ದೇಶಿಸಿದ್ದಾರೆ , ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಪಿ.ಕೆ.ಆರ್. ಪಿಳ್ಳೈ ನಿರ್ಮಿಸಿದ್ದಾರೆ. ಇದರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿದ್ದಾರೆ, ಜೊತೆಗೆ ಗೀತಾ , [[ಪಾರ್ವತಿ]] [[ಜಯರಾಮ ಕಾರಂತ|ಜಯರಾಮ್]] , ವಿನೀತ್ , [[ತಿಲಕ|ತಿಲಕನ್]] , ದೇವನ್ , ಬಾಬು ನಂಬೂದಿರಿ ಮತ್ತು ಕರಮಣ ಜನಾರ್ದನನ್ ನಾಯರ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಆದರೆ ಎಂ.ಬಿ. ಶ್ರೀನಿವಾಸನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ತನ್ನ ಅಪರಾಧ ಪ್ರಜ್ಞೆಯ ಕಟುವಾದ ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ, ಇದು [[ವಿದ್ಯಾರ್ಥಿ]]ಯಾಗಿದ್ದಾಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುವ ವೈದ್ಯನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತದೆ - ಅದು ಒಂದು [[ಕುಟುಂಬ]]ವನ್ನು ನಾಶಮಾಡುವ ತಪ್ಪು. ಅಮೃತಂ ಗಮಯವನ್ನು ಹರಿಹರನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ <ref>http://www.thehindu.com/news/cities/kozhikode/celebrating-a-fine-half-century-of-filmmaking/article19453761.ece</ref> <ref>https://en.wikipedia.org/wiki/Amrutham_Gamaya#cite_note-2</ref> ಮತ್ತು ವಾಸುದೇವನ್ ನಾಯರ್ ಅವರ [[ಶ್ರೇಷ್ಠತೆ|ಶ್ರೇಷ್ಠ]] [[ಚಿತ್ರಕಥೆ|ಚಿತ್ರಕಥೆಗಳಲ್ಲಿ]] ಒಂದಾಗಿದೆ.<ref>http://www.thehindu.com/entertainment/screenplays-for-ever/article6449094.ece</ref>
==ಕಥಾವಸ್ತು==
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಿಪೊಕ್ರೆಟಿಕ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ . ಅವರಲ್ಲಿ ಶ್ರೀದೇವಿ ಕೂಡ ಇದ್ದಾರೆ, ಅವರನ್ನು ಕಾಲೇಜಿನಿಂದ ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ ಎಂದು ಗೌರವಿಸಲಾಗುತ್ತದೆ ಮತ್ತು ಚಿನ್ನದ ಪದಕದಿಂದ ಅಲಂಕರಿಸಲಾಗುತ್ತದೆ. ಅವಳು ಅದನ್ನು ನೇರವಾಗಿ ಹಿರಿಯ ವೈದ್ಯ ಮತ್ತು ಅವಳ ಪ್ರಾಯೋಜಕ ಹರಿದಾಸ್ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ, ಅವರು ಒಂದು ಮೂಲೆಯಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. ಅವಳು ಪ್ರಶಸ್ತಿಯನ್ನು ಅವನಿಗೆ ಅರ್ಪಿಸುತ್ತಿರುವುದಾಗಿ ಹೇಳುತ್ತಾಳೆ. ಅವರು ಒಟ್ಟಿಗೆ ನಡೆದು ತಾವು ಸೇರಿದ ಹಳ್ಳಿಗೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಅವರು ನದಿಯ ದಡದಲ್ಲಿ ಕುಳಿತು ತಮ್ಮ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
==ಫ್ಲ್ಯಾಶ್ಬ್ಯಾಕ್==
ಡಾ. ಪಿ.ಕೆ. ಹರಿದಾಸ್ ಮತ್ತು ಅವರ ವಿಧವೆ ತಾಯಿ ತಮ್ಮ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾರೆ. ಅವರು ನೀಲಾ ನದಿಯನ್ನು ದಾಟಿ ಕಾರಿನಲ್ಲಿ ಹೋಗುತ್ತಾರೆ, ಅಲ್ಲಿ ಅವರು ಬಿಳಿ ಬಣ್ಣದ ಕರ್ಕಿದಕ ವಾವು ಬಲಿ ( ಮೋಕ್ಷವನ್ನು ಪಡೆಯಲು ಮೃತರಿಗೆ ಅರ್ಪಣೆಗಳನ್ನು ಮಾಡುವ ಹಿಂದೂ ಆಚರಣೆಯ ಒಂದು ರೂಪ ) ವನ್ನು ಧರಿಸಿದ ಭಕ್ತರ ಪ್ರವಾಹವನ್ನು ಕ್ಷಣಿಕವಾಗಿ ನೋಡುತ್ತಾರೆ. ಅವರ ಚಿಕ್ಕಪ್ಪ ಕುರುಪ್ ಕುಟುಂಬವನ್ನು ಮುನ್ನಡೆಸುತ್ತಾರೆ, ಅವರ ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಸೊಸೆ ಇದ್ದಾರೆ. ಹರಿದಾಸ್ ಅವರ ಬಡ ಸೋದರಸಂಬಂಧಿ, ಅವರ ಶಿಕ್ಷಣವನ್ನು ಚಿಕ್ಕಪ್ಪನು ನೀಡುತ್ತಿದ್ದನು ಮತ್ತು ಆದ್ದರಿಂದ ಅವರ ಸೌಮ್ಯ ತಾಯಿ ಅವರಿಗೆ ಋಣಿಯಾಗಿರಬೇಕು ಎಂದು ನಿರಂತರವಾಗಿ ನೆನಪಿಸುತ್ತಿದ್ದರು.
ಹರಿದಾಸನು ಕುರುಪ್ನ ಮಗಳು ಭಾನುಳನ್ನು ಮದುವೆಯಾಗಬೇಕಿತ್ತು, ಅವಳು ಬುದ್ಧಿವಂತ ಮತ್ತು ವಿದ್ಯಾವಂತಳು. ಚಿಕ್ಕಪ್ಪ ಮತ್ತು ಅವನ ಮಕ್ಕಳು ಅವನನ್ನು ತಾವೇ ಹೊಂದಿದ್ದೇವೆಂದು ಭಾವಿಸುತ್ತಾರೆ, ಇದು ಅವನಿಗೆ ಅನಾನುಕೂಲವನ್ನುಂಟು ಮಾಡುತ್ತದೆ, ಹಾಗೆಯೇ ಕಡಿಮೆ ಸವಲತ್ತು ಪಡೆದವರ ಬಗ್ಗೆ ಅವರ ಊಳಿಗಮಾನ್ಯ ಮನೋಭಾವವೂ ಸಹ. ಮುಸ್ಲಿಂ ವ್ಯಾಪಾರಿ ತನ್ನ ಅಂಗಡಿಯನ್ನು ಪಡೆಯಲು ವಂಚಕ ವಿಧಾನಗಳನ್ನು ಬಳಸಿದ್ದಕ್ಕಾಗಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದಾಗ, ಮಗಳು ಭಾನು ತನ್ನ ತಂದೆಯ ರಕ್ಷಣೆಗೆ ಹೇಗೆ ನಿಲ್ಲುತ್ತಾಳೆ ಎಂಬುದನ್ನು ನೋಡಿ ಹರಿದಾಸನು ಹೆಚ್ಚು ದಿಗಿಲುಗೊಳ್ಳುತ್ತಾನೆ. ಹಿರಿಯ ಮಗ ಸುಕು ರಿಯಲ್ ಎಸ್ಟೇಟ್ ಗುತ್ತಿಗೆದಾರ, ಎರಡನೆಯವನು ರಾಜಕೀಯ ವಲಯದಲ್ಲಿ ಸುತ್ತಾಡುತ್ತಾನೆ ಮತ್ತು ಕಿರಿಯ ಮಗ ರಘು ವೈದ್ಯಕೀಯ ಅಂಗಡಿ ನಡೆಸುತ್ತಾನೆ. ಅವನ ಸೋದರಸಂಬಂಧಿಗಳು ಮತ್ತು ಚಿಕ್ಕಪ್ಪ ತುಂಬಾ ದುರಾಸೆಯವರು.
ಹರಿದಾಸರು ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಸ್ಥಳೀಯ ಶಿಥಿಲಗೊಂಡ ಚಿಕಿತ್ಸಾಲಯದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದಾಗ, ಸೌಲಭ್ಯಗಳು ಕಳಪೆಯಾಗಿರುವ ನೈತಿಕವಾಗಿ ಭ್ರಷ್ಟ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಕ್ಲಿನಿಕ್ನ ಮತ್ತೊಬ್ಬ ವೈದ್ಯ ಡಾ. ರಾಜನ್ ಥಾಮಸ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದನ್ನು ತಡೆಯುವಂತೆ ಎಚ್ಚರಿಸುತ್ತಾರೆ, ಏಕೆಂದರೆ ಅದು ಅವರ ಕ್ಷೇತ್ರವಾಗಿದೆ. ಅವರು ಅವರ ಪ್ರಾಮಾಣಿಕ ಅಭ್ಯಾಸವನ್ನು ವಿರೋಧಿಸುತ್ತಾರೆ ಮತ್ತು ಬಡವರಿಗೆ ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡುವುದನ್ನು ನಿರಾಕರಿಸಿದಾಗ ಅವರು ನಿರಾಶೆಗೊಂಡರು ಏಕೆಂದರೆ ಅದು ಅವರ ಸಹೋದರನ ಔಷಧಾಲಯ ವ್ಯವಹಾರಕ್ಕೆ ಸಹಾಯ ಮಾಡಲಿಲ್ಲ. ಆದರೆ ಹರಿದಾಸರು ಅವರ ಅಪ್ರಾಮಾಣಿಕತೆ ಮತ್ತು ದುಷ್ಕೃತ್ಯಗಳಿಗೆ ಮಣಿಯಬಾರದು ಎಂದು ಬಹಳ ದೃಢನಿಶ್ಚಯ ಹೊಂದಿದ್ದಾರೆ. ಭಾನು ಹರಿದಾಸರನ್ನು ಅವಳ ಕಣ್ಣುಗಳಲ್ಲಿ ನಕ್ಷತ್ರಗಳೊಂದಿಗೆ ನೋಡುತ್ತಿದ್ದರೂ, ಅವನು ಅವಳನ್ನು ಯಾವಾಗಲೂ ತಿರಸ್ಕರಿಸುತ್ತಾನೆ.
ಹರಿದಾಸರು ಆಕೆಯ ಮನೆಯಲ್ಲಿದ್ದ ನಂಬೂದಿರಿ ಇಲ್ಲಮ್ ಎಂಬ ರೋಗಿಯ ಬಳಿಗೆ ಹೋದಾಗ ಭೂತಕಾಲವು ಅವರನ್ನು ಕಾಡುತ್ತದೆ . ರೋಗಿಯು ಹಾಸಿಗೆ ಹಿಡಿದಿದ್ದಾನೆ, ಆಕೆಯ ಪತಿ ಇಲೇತು ದೇವಸ್ಥಾನದ ಅರ್ಚಕ ಮತ್ತು ಅವರಿಗೆ ಶ್ರೀದೇವಿ ಎಂಬ ಮಗಳಿದ್ದಾಳೆ. ಇಲ್ಲೇತು ತಮ್ಮ ಅಗಲಿದ ಮಗ ಉನ್ನಿಕೃಷ್ಣನ್ ಬಗ್ಗೆ ಉಲ್ಲೇಖಿಸಿದಾಗ, ಅವರು ಭರವಸೆಯ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು, ಅವರು ತಮ್ಮ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಹರಿದಾಸರು ಆಘಾತಕ್ಕೊಳಗಾಗುತ್ತಾರೆ. ಉನ್ನಿ ತನ್ನ ಕಿರಿಯ ವಯಸ್ಸಿನವನೆಂದು ಹರಿದಾಸರು ಉಲ್ಲೇಖಿಸುತ್ತಾರೆ. ಆ ರಾತ್ರಿ ತನ್ನ ನೋವನ್ನು ಕಡಿಮೆ ಮಾಡಲು ಪೆಥಿಡಿನ್ ಅನ್ನು ಚುಚ್ಚುತ್ತಾನೆ ಮತ್ತು ಅಪರಾಧಿ ಭಾವನೆ ನಿಧಾನವಾಗಿ ಅವನೊಳಗೆ ತಿನ್ನಲು ಪ್ರಾರಂಭಿಸುತ್ತದೆ. ಅದು ನಿಧಾನವಾಗಿ ವ್ಯಸನವಾಗಿ ಬೆಳೆಯುತ್ತದೆ.
ಹರಿದಾಸನು ಕುಟುಂಬದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ, ಆಗಾಗ್ಗೆ ಅವರಿಗೆ ಸಹಾಯ ಮಾಡುತ್ತಾನೆ. ಅವನು ಶ್ರೀದೇವಿಗೆ ನರ್ಸ್ ಆಗದೆ ವೈದ್ಯನಾಗಲು ಸಲಹೆ ನೀಡುತ್ತಾನೆ. ಏತನ್ಮಧ್ಯೆ, ತನ್ನ ಚಿಕ್ಕಪ್ಪನ ಮನೆಯಲ್ಲಿ, ಅವನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ ಮತ್ತು ನಂಬೂದಿರಿ ಇಲ್ಲಮ್ ಬಳಿ ತನ್ನ ಮನೆಯನ್ನು ಬದಲಾಯಿಸುತ್ತಾನೆ , ಅದನ್ನು ಕ್ಲಿನಿಕ್ ಆಗಿಯೂ ಬಳಸುತ್ತಾನೆ. ರೋಗಿಗಳು ಅವನ ಮನೆಗೆ ಸೇರುತ್ತಾರೆ ಮತ್ತು ಶ್ರೀದೇವಿ ಮತ್ತು ಹರಿದಾಸರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಭಾನು ಬಂದಾಗ, ಅವಳು ಅವರ ಸ್ನೇಹವನ್ನು ಬೇರೆ ಯಾವುದೋ ಎಂದು ತಪ್ಪಾಗಿ ಭಾವಿಸಿ ಕೋಪದಿಂದ ಕ್ಲಿನಿಕ್ ಅನ್ನು ಬಿಡುತ್ತಾಳೆ. ಆದರೆ ಹರಿದಾಸನು ಅವಳನ್ನು ಸಮಾಧಾನಪಡಿಸುತ್ತಾನೆ ಮತ್ತು ಆ ಕುಟುಂಬವನ್ನು ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಹೇಳುತ್ತಾನೆ, ಏಕೆಂದರೆ ಅವನ ಹಿಂದೆ ಅವಳಿಗೆ ಅರ್ಥವಾಗದ ಏನೋ ಇದೆ. ಅವಳು ಶಾಂತವಾಗುತ್ತಾಳೆ ಮತ್ತು ನಂತರ ಹರಿದಾಸನು ಅವಳನ್ನು ತನ್ನ ಮನೆಗೆ, ಅವಳ ಚಿಕ್ಕಪ್ಪ ಮತ್ತು ಸಹೋದರರ ಮುಂದೆ ಬಿಡುತ್ತಾನೆ. ಏತನ್ಮಧ್ಯೆ, ಅವನ ವ್ಯಸನವು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅವನ ಮಾರ್ಗದರ್ಶಕ, ಬುದ್ಧಿವಂತ ವೃದ್ಧ ಪ್ರಾಧ್ಯಾಪಕ ಬಂದು ಅವನಿಗೆ ಸಲಹೆ ನೀಡಿದಾಗ, ಅವನು ಅದನ್ನು ಚುಚ್ಚುಮದ್ದು ಮಾಡುವುದನ್ನು ನಿಲ್ಲಿಸುತ್ತಾನೆ. ಅವನು ಉಳಿದ ಬಾಟಲಿಗಳನ್ನು ಎಸೆಯುತ್ತಾನೆ.
ಒಂದು ರಾತ್ರಿ, ಒಬ್ಬ ಕೆಳಜಾತಿಯ ಕಾರ್ಮಿಕ ಹರಿದಾಸನಿಗೆ ತನ್ನ ಗರ್ಭಿಣಿ ಪತ್ನಿ ನೋವು ಅನುಭವಿಸುತ್ತಿರುವುದನ್ನು ನೋಡಿ ಕರೆ ಮಾಡುತ್ತಾನೆ. ಎಲ್ಲಾ ಗರ್ಭಧಾರಣೆಯ ಪ್ರಕರಣಗಳನ್ನು ಡಾ. ರಾಜನ್ ಥಾಮಸ್ ವಹಿಸಿಕೊಳ್ಳುತ್ತಾರೆ ಮತ್ತು ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವನು ಹೇಳುತ್ತಾನೆ. ಆದರೆ ಡಾ. ಥಾಮಸ್ ಹೆರಿಗೆಗೆ ಹೋಗುವುದಿಲ್ಲ ಮತ್ತು ಅದು ಅವನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಾಗಿರುವುದರಿಂದ ಅವುಗಳನ್ನು ನಿರ್ಲಕ್ಷಿಸುತ್ತಾನೆ. ಹರಿದಾಸರ ಕೋರಿಕೆಯ ನಂತರವೂ ಅವರು ಹೋಗುವುದಿಲ್ಲ. ಕೊನೆಗೆ, ಹರಿದಾಸರು ಸ್ವತಃ ಪ್ರಕರಣಕ್ಕೆ ಹಾಜರಾಗಲು ಪ್ರಯತ್ನಿಸುತ್ತಾರೆ, ಆದರೆ ವ್ಯರ್ಥವಾಯಿತು. ಡಾ. ಥಾಮಸ್ ಅವರ ತೀವ್ರ ರಕ್ತಸ್ರಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆ ಮಹಿಳೆ ಸಾಯುತ್ತಾಳೆ. ಇದು ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಹರಿದಾಸರನ್ನು ಬಲಿಪಶುವನ್ನಾಗಿ ಮಾಡಲಾಗುತ್ತದೆ, ಅವನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳ ಅಪಪ್ರಚಾರದ ಅಭಿಯಾನಕ್ಕೆ ಧನ್ಯವಾದಗಳು. ಗುಂಪು ಅವನ ಮನೆಯ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದು ಹಾಕುತ್ತದೆ ಮತ್ತು ಹರಿದಾಸರಿಗೂ ಗಾಯವಾಗುತ್ತದೆ.
ಮರುದಿನ, ಇಲ್ಲೆತು ಹರಿದಾಸರ ಯೋಗಕ್ಷೇಮವನ್ನು ಪರಿಶೀಲಿಸಲು ಬರುತ್ತಾನೆ. ಹರಿದಾಸರು ತಮ್ಮ ಮಗನ ವಾರ್ಷಿಕ ಅಂತ್ಯಕ್ರಿಯೆಯನ್ನು ಮಾಡಲಿದ್ದಾರೆಂದು ತಿಳಿಯುತ್ತಾರೆ. ಇಲ್ಲೆತು ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಸಾವಿಗೆ ವಿಶೇಷ ಪೂಜೆಯ ಅಗತ್ಯವಿದೆ ಎಂದು ಉಲ್ಲೇಖಿಸುತ್ತಾನೆ , ಏಕೆಂದರೆ ಆತ್ಮವು ಮೋಕ್ಷಕ್ಕಾಗಿ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಉನ್ನಿಯ ಸಾವಿಗೆ ಅವನೇ ಕಾರಣವಾದ್ದರಿಂದ, ಹರಿದಾಸರು ತಮ್ಮ ಮಗನಿಗಾಗಿ ಅಂತಹ ಪೂಜೆಯನ್ನು ನಡೆಸಬೇಕೆಂದು ವಿನಂತಿಸುತ್ತಾರೆ . ನಂತರ ಹರಿದಾಸರು ದಿಗ್ಭ್ರಮೆಗೊಂಡ ಇಲ್ಲೆತುವಿಗೆ ಆ ಅದೃಷ್ಟದ ರಾತ್ರಿಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ.
ಕಾಲೇಜಿನಲ್ಲಿ, ಹರಿದಾಸನು ಉನ್ನಿಯ ಸೀನಿಯರ್ ಆಗಿದ್ದನು ಮತ್ತು ಎಲ್ಲಾ ಹೊಸ ಪ್ರವೇಶಗಳನ್ನು ಅಶಿಸ್ತಿನ ಹಿರಿಯ ವಿದ್ಯಾರ್ಥಿಗಳು ಕೆಣಕಿದರು. ಉನ್ನಿ ತನ್ನ ಕೋಣೆಯಲ್ಲಿದ್ದಾಗ ಅವನನ್ನು ಹೊರಗೆ ಬರುವಂತೆ ಒತ್ತಾಯಿಸಲಾಯಿತು. ಅವನಿಗೆ ದುರ್ಬಲ ಹೃದಯವಿದೆ ಎಂದು ಪರೀಕ್ಷಿಸಲಾಗಿದ್ದರಿಂದ ಕಿರುಕುಳ ನೀಡಬೇಡಿ ಎಂದು ಅವನು ಬೇಡಿಕೊಂಡನು. ಹರಿದಾಸನು ಹಿರಿಯನಾಗಿ ತನ್ನ ಶಕ್ತಿಯನ್ನು ತೋರಿಸಲು ಬಯಸಿದ್ದರಿಂದ, ಅವನು ಎಲ್ಲರ ಮುಂದೆ ಉನ್ನಿಯನ್ನು ವಿವಸ್ತ್ರಗೊಳಿಸುವಂತೆ ಕಿರುಕುಳ ನೀಡುತ್ತಾನೆ ಮತ್ತು ಅವನನ್ನು ಮತ್ತು ಉನ್ನಿಯ ಹೃದಯ ಸ್ಥಿತಿಯನ್ನು ಪತ್ತೆಹಚ್ಚಿದ ವೈದ್ಯರನ್ನು ಸಹ ಅಪಹಾಸ್ಯ ಮಾಡುತ್ತಾನೆ. ಹರಿದಾಸನು ಪದೇ ಪದೇ ಅವನ ಮನವಿಗಳನ್ನು ನಿರ್ಲಕ್ಷಿಸುತ್ತಾನೆ. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕ್ಯಾಂಪಸ್ ಸುತ್ತಲೂ ಹೋಗಲು ಆದೇಶಿಸುತ್ತಾನೆ. ಹರಿದಾಸನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗದೆ ಮತ್ತು ರ್ಯಾಗಿಂಗ್ನ ಒತ್ತಡದಿಂದಾಗಿ, ಉನ್ನಿ ಕುಸಿದು ರಕ್ತವನ್ನು ಉಗುಳುತ್ತಾನೆ. ಉನ್ನಿ ನೋವಿನಿಂದ ನರಳುತ್ತಾನೆ ಮತ್ತು ನಂತರ ಸಾಯುತ್ತಾನೆ. ಗಾಬರಿಗೊಂಡ ಹರಿದಾಸನು ಅವನನ್ನು ಮತ್ತೆ ಬದುಕಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು. ಅವನು ಗಾಬರಿಗೊಂಡು ಎಲ್ಲೆಡೆ ಒದ್ದಾಡುತ್ತಾನೆ. ಪ್ರಾಧ್ಯಾಪಕ (ಹರಿದಾಸನ ಮಾರ್ಗದರ್ಶಕ) ಸ್ಥಳಕ್ಕೆ ಬರುವುದನ್ನು ನೋಡಿದಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂತಿರುಗುತ್ತಾರೆ. ಹರಿದಾಸನು ಅವನ ಕಾಲಿಗೆ ಬಿದ್ದು ಅದನ್ನು ಬಹಿರಂಗಪಡಿಸಬೇಡಿ ಎಂದು ಬೇಡಿಕೊಳ್ಳುತ್ತಾನೆ. ಆಡಳಿತ ಮಂಡಳಿಯು ಅದನ್ನು ಆಟದ ಮೈದಾನದ ಅಪಘಾತವೆಂದು ಬೇಗನೆ ಮುಚ್ಚಿಹಾಕುತ್ತದೆ.
ಹರಿದಾಸ ಮತ್ತು ಇಲ್ಲೇತು ಇಬ್ಬರನ್ನೂ ಕತ್ತರಿಸಿ, ಹರಿದಾಸ ಇಲ್ಲೇತುವಿನ ಪಾದಗಳಿಗೆ ಬೀಳುತ್ತಾಳೆ. ಮೊದಲು ಅವನನ್ನು ರಕ್ಷಕನಾಗಿ ನೋಡುತ್ತಿದ್ದ ಉನ್ನಿಯ ಕುಟುಂಬವು ಈಗ ಅವನನ್ನು ರಕ್ತಸಿಕ್ತ, ಪಶ್ಚಾತ್ತಾಪವಿಲ್ಲದ ಕೊಲೆಗಾರ ಎಂದು ನೋಡುತ್ತದೆ. ಕುಟುಂಬವು ಅಂತ್ಯಕ್ರಿಯೆಗಳನ್ನು ಮುಗಿಸುತ್ತಿರುವಾಗ ಹರಿದಾಸ ನೋಡುತ್ತಾನೆ ಆದರೆ ತಾಯಿ ತನ್ನ ಮಗನನ್ನು ಕೊಂದನೆಂದು ಅವನ ಮೇಲೆ ಆರೋಪ ಮಾಡಿದಾಗ ಸಂಪೂರ್ಣವಾಗಿ ಕುಸಿದು ಬೀಳುತ್ತಾನೆ. ತನ್ನೊಂದಿಗೆ ಬದುಕಲು ಸಾಧ್ಯವಾಗದ ಹರಿದಾಸ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನೋವು ಮತ್ತು ಪಶ್ಚಾತ್ತಾಪದಿಂದ ಅವನು ತನ್ನ ಮಣಿಕಟ್ಟನ್ನು ಸೀಳಿದಾಗ, ಶ್ರೀದೇವಿ ಅವನ ಕೈಗಳನ್ನು ಹಿಡಿಯುತ್ತಾಳೆ, ಅವಳ ಮುಖವು ಕಣ್ಣೀರಿನಲ್ಲಿ ತೇಲುತ್ತದೆ ಮತ್ತು ಅವಳು ಅವನಿಂದ ತಡೆಹಿಡಿದಿದ್ದ ಎಲ್ಲವನ್ನೂ. ದಿನಗಳು ಕಳೆದಂತೆ, ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸೇರುತ್ತಾಳೆ ಮತ್ತು ಹರಿದಾಸಳು ಅವಳ ಸಂಪೂರ್ಣ ಶಿಕ್ಷಣವನ್ನು ಪ್ರಾಯೋಜಿಸುತ್ತಾಳೆ.
==ಇಂದಿನ ದಿನ==
ಶ್ರೀದೇವಿ ಮತ್ತು ಹರಿದಾಸರು ಇಲ್ಲಂಗೆ ಬರುತ್ತಾರೆ. ಇಲ್ಲೆತ್ತು ತೀರಿಕೊಂಡಿದ್ದರು ಮತ್ತು ಈಗ ತಾಯಿ ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದನ್ನು ನೋಡಿ ತಾಯಿ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತಾರೆ. ಅವರು ಅವನನ್ನು ಕ್ಷಮಿಸಿದ್ದರು. ನಂತರ ಹರಿದಾಸರು ಮುಖದಲ್ಲಿ ನಗುವಿನೊಂದಿಗೆ ಹೊರಡುತ್ತಾರೆ.
==ಪಾತ್ರವರ್ಗ==
[[File:Mohanlal portraying the three stages of Dr. P.K. Haridas.jpg|thumb|Mohanlal portraying the three stages of Dr. P.K. Haridas]]
* [[ಮೋಹನ್ ಲಾಲ್]] ಡಾ. ಪಿ.ಕೆ. ಹರಿದಾಸ್ ಅವರ ಮೂರು ಹಂತಗಳನ್ನು ಚಿತ್ರಿಸಿದ್ದಾರೆ.
* ಡಾ. ಪಿ.ಕೆ. ಹರಿದಾಸ್ ಪಾತ್ರದಲ್ಲಿ ಮೋಹನ್ ಲಾಲ್
* ಕುರುಪ್ ಆಗಿ ತಿಲಕನ್ , [[ಹರಿದಾಸ|ಹರಿದಾಸ್]] ಅವರ ತಾಯಿಯ ಚಿಕ್ಕಪ್ಪ
* ಭಾನು ಪಾತ್ರದಲ್ಲಿ ಗೀತಾ
* ಉಣ್ಣಿಯ ಸಹೋದರಿ ಶ್ರೀದೇವಿಯಾಗಿ ಪಾರ್ವತಿ
* ಶ್ರೀದೇವಿಯ ಸಹೋದರ ಇಲ್ಲೇತು ಅವರ ಮಗ ಉನ್ನಿಕೃಷ್ಣನ್ ಪಾತ್ರದಲ್ಲಿ ವಿನೀತ್
* ಕುರುಪ್ ಮತ್ತು ಹರಿದಾಸ್ ಅವರ ಸೋದರ ಮಾವನ ಹಿರಿಯ ಮಗ ಸುಕು ಪಾತ್ರದಲ್ಲಿ ಕ್ಯಾಪ್ಟನ್ ರಾಜು
* ವೈದ್ಯಕೀಯ ಅಂಗಡಿ ನಡೆಸುವ ಮಗ ರಘು ಪಾತ್ರದಲ್ಲಿ ದೇವನ್
* ಕುತಿರವಟ್ಟಂ ಪಪ್ಪು ಕುಮಾರನ್ ಪಾತ್ರದಲ್ಲಿ, ವೈದ್ಯಕೀಯ ಸಂಯೋಜಕ/ಹಾಜರಾತಿ.
* ಪ್ರೊಫೆಸರ್ ಚಂದ್ರಶೇಖರನ್ ಮೆನನ್ ಆಗಿ [[ಕರಮಣ ನದಿ|ಕರಮಣ]] ಜನಾರ್ದನನ್ ನಾಯರ್ , ಹರಿದಾಸರ ಮಾರ್ಗದರ್ಶಕ.
* ಶಾರದ, ಹರಿದಾಸರ ಅಕ್ಕ ಮತ್ತು ಸುಕು ಅವರ ಪತ್ನಿಯಾಗಿ ರಾಜ್ಯಲಕ್ಷ್ಮಿ
* ಕಾಸಿಮ್ ಆಗಿ ಕುಂಜಾಂಡಿ
* ಉಣ್ಣಿಯ ತಂದೆ ಇಲ್ಲೇತು ಪಾತ್ರದಲ್ಲಿ ಬಾಬು ನಂಬೂತಿರಿ
* ದುರಹಂಕಾರಿ ಮತ್ತು ನಿರ್ಲಕ್ಷ್ಯದ ವೈದ್ಯ ಡಾ. ರಾಜನ್ ಥಾಮಸ್ ಪಾತ್ರದಲ್ಲಿ ಕುಂದರ ಜಾನಿ .
* ಕಮಲಾ ಕಾಮೇಶ್ ಗೀತಾ, ಶ್ರೀದೇವಿಯ ತಾಯಿ
* ಲತಿಕಾ, ಹರಿದಾಸನ ತಾಯಿಯಾಗಿ ಸುಕುಮಾರಿ
==ಉತ್ಪಾದನೆ==
ಈ ಚಿತ್ರವನ್ನು ಎಂ.ಟಿ. ವಾಸುದೇವನ್ ನಾಯರ್ ಬರೆದಿದ್ದಾರೆ ಮತ್ತು ಹರಿಹರನ್ ನಿರ್ದೇಶಿಸಿದ್ದಾರೆ . <ref>https://en.wikipedia.org/wiki/The_Times_of_India</ref> ಪಂಚಾಗ್ನಿ (1986) ನಂತರ ಮೋಹನ್ ಲಾಲ್ ಮತ್ತು ಗೀತಾ ಅವರೊಂದಿಗೆ ಮತ್ತೆ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಇದು . ಮಹಿಳಾ ಪ್ರಧಾನ ಚಿತ್ರವಾದ ಪಂಚಾಗ್ನಿಗಿಂತ ಭಿನ್ನವಾಗಿ, ಅಮೃತಂ ಗಮಯವು ಮೋಹನ್ ಲಾಲ್ ನಿರ್ವಹಿಸಿದ ಡಾ . ಹರಿದಾಸ್ ಪಾತ್ರವನ್ನು ಅನುಸರಿಸುತ್ತದೆ. ಈ ಶೀರ್ಷಿಕೆಯು ಹಿಂದೂ ಮಂತ್ರವಾದ ಪವಮಾನ ಮಂತ್ರದ " ಮೃತ್ಯೋರ್ ಮಾ ಅಮೃತಂ ಗಮಯ " (ಅರ್ಥ: "ಸಾವಿನಿಂದ, ನನ್ನನ್ನು ಅಮರತ್ವಕ್ಕೆ ಕರೆದೊಯ್ಯಿರಿ") ಎಂಬ ಭಾವಗೀತೆಯಿಂದ ಬಂದಿದೆ . ಚಿತ್ರದ ಸಂಗೀತವನ್ನು ಎಂ.ಬಿ. [[ಶ್ರೀನಿವಾಸ ಹಾವನೂರ|ಶ್ರೀನಿವಾಸನ್]] ಸಂಯೋಜಿಸಿದ್ದಾರೆ . ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ.<ref>https://www.deepika.com/cinema/Super-Hit-Movies.aspx?ID=481</ref> ಈ ಚಿತ್ರದಲ್ಲಿ ನರ್ಸ್ ಆಗಿ ಸಣ್ಣ ಪಾತ್ರವನ್ನು ನಿರ್ವಹಿಸಿದ ನಟಿ ಸೌಮಿನಿ ಚಿತ್ರೀಕರಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು.<ref>https://m3db.com/saumini</ref>
==ಥೀಮ್ಗಳು==
ಈ ಚಿತ್ರವು ಅಪರಾಧಿ ಭಾವನೆ, ಖಿನ್ನತೆ, ಮಾದಕ ದ್ರವ್ಯ ಸೇವನೆ, ಭ್ರಷ್ಟಾಚಾರ, ವ್ಯಸನ, ಸಾಂಪ್ರದಾಯಿಕ ಕೇರಳ ಕುಟುಂಬ ಸಂದೇಹಗಳು ಮತ್ತು ಮೌಲ್ಯಗಳು ಮತ್ತು ಅಂತಿಮವಾಗಿ ಮುಖ್ಯ ನಾಯಕನ ಮನಸ್ಸಿನ ಮೂಲಕ ವಿಮೋಚನೆಯ ವಿಷಯಗಳನ್ನು ಪರಿಶೋಧಿಸುತ್ತದೆ. ಶೀರ್ಷಿಕೆಯು ಜನಪ್ರಿಯ ಶ್ಲೋಕದಿಂದ ಬಂದಿದೆ.
<poem>
ಅಸತೋ ಮಾ ಸದ್ ಗಮಯ"
"ತಮಸೋ ಮಾ ಜ್ಯೋತಿರ್ ಗಮಯ"
"ಮೃತ್ಯೋರ್ ಮಾ ಅಮೃತಂ ಗಮಯ",
</poem>
ಅಂದರೆ
<poem>
"ನನ್ನನ್ನು ಅವಾಸ್ತವದಿಂದ ವಾಸ್ತವಕ್ಕೆ ಕರೆದೊಯ್ಯಿರಿ."
"ನನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿರಿ."
"ನನ್ನನ್ನು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯಿರಿ."
</poem>
ಅಪರಾಧಿ ಭಾವನೆಯಿಂದ ಕೂಡಿದ ದಿನಗಳಿಂದ ಸ್ವೀಕಾರ ಮತ್ತು ಆಂತರಿಕ ಶಾಂತಿಯವರೆಗಿನ ಹರಿದಾಸರ ಪ್ರಯಾಣವು ಅಮರತ್ವದ ನಾಮಸೂಚಕ ರೂಪಕ ಮಾರ್ಗವಾಗಿದೆ. ಮೋಹನ್ ಲಾಲ್ ಹರಿದಾಸರನ್ನು ತಮ್ಮ ಜೀವನದ ಮೂರು ಹಂತಗಳಲ್ಲಿ ಚಿತ್ರಿಸುತ್ತಾರೆ, ಅಂದರೆ ಬೆದರಿಸುವ ಮತ್ತು ರ್ಯಾಗಿಂಗ್ ಮಾಡುವ ಹಿರಿಯ ವ್ಯಕ್ತಿಯಾಗಿ, ಅಪರಾಧಿ ಭಾವನೆಯಿಂದ ಕೂಡಿದ ವೈದ್ಯನಾಗಿ ಮತ್ತು ಅಂತಿಮವಾಗಿ ವಿಮೋಚನೆ ಪಡೆಯುವ ವ್ಯಕ್ತಿಯಾಗಿ.
" ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆಯುತ್ತಾರೆ, " ಅಮೃತಂ ಗಮಯವು ಎರಡನೇ ಅವಕಾಶಗಳ ಬಗ್ಗೆ, ಅಪರಾಧ ಪ್ರಜ್ಞೆಯ ವಿರುದ್ಧ ಹೋರಾಡುವ ಬಗ್ಗೆ, ಏಕೆಂದರೆ ನೀವು ಅದು ನಿಮ್ಮನ್ನು ನುಂಗಲು ಬಿಟ್ಟಾಗ ಅದು ನಿಮ್ಮನ್ನು ಜೀವನಪರ್ಯಂತ ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ನಿರುಪದ್ರವವೆಂದು ತೋರುವ ರ್ಯಾಗಿಂಗ್ ಅವಧಿಯು ತನ್ನ ಜೂನಿಯರ್ನ ಸಾವಿಗೆ ಕಾರಣವಾದಾಗ, ಡಾ. ಹರಿದಾಸ್ ಧ್ವಂಸಗೊಂಡರು ಆದರೆ ಅವರ ಪ್ರಾಧ್ಯಾಪಕರು ಅವನನ್ನು ಜಾಮೀನು ನೀಡಿ ಬಿಡುಗಡೆ ಮಾಡುತ್ತಾರೆ. ವರ್ಷಗಳ ನಂತರ ಹಳ್ಳಿಯ ಚಿಕಿತ್ಸಾಲಯದಲ್ಲಿ ವೈದ್ಯನಾಗಿ, ಮೃತ ವಿದ್ಯಾರ್ಥಿಯ ಕುಟುಂಬವಾದ ಬಡ ನೆರೆಹೊರೆಯವರ ರೂಪದಲ್ಲಿ ಭೂತಕಾಲವು ಅವನಿಗೆ ಮರಳುತ್ತದೆ." <ref>https://en.wikipedia.org/wiki/Amrutham_Gamaya#cite_note-:0-7</ref>
==ಬಿಡುಗಡೆ==
ಈ ಚಿತ್ರವು ಫೆಬ್ರವರಿ 6, 1987 ರಂದು ಬಿಡುಗಡೆಯಾಯಿತು.
==ಆರತಕ್ಷತೆ==
ನವೆಂಬರ್ 2020 ರಲ್ಲಿ, ದಿ ನ್ಯೂಸ್ ಮಿನಿಟ್ ನ ನೀಲಿಮಾ ಮೆನನ್ ಬರೆದರು, " ಎಂ.ಟಿ. ವಾಸುದೇವನ್ ನಾಯರ್ ಅವರ ಪಶ್ಚಾತ್ತಾಪದ ಕಥೆಯಲ್ಲಿ ಅಮೃತಂ ಗಮಯ ಅದ್ಭುತ ಮೋಹನ್ ಲಾಲ್ ನಟಿಸಿದ್ದಾರೆ." <ref>https://en.wikipedia.org/wiki/Amrutham_Gamaya#cite_note-:0-7</ref> ಆಗಸ್ಟ್ 2000 ರಲ್ಲಿ ರೆಡಿಫ್ ಗೆ ನೀಡಿದ ಸಂದರ್ಶನದಲ್ಲಿ , ಮೋಹನ್ ಲಾಲ್ ಅವರ ಅಭಿನಯವನ್ನು ಶ್ಲಾಘಿಸುತ್ತಾ, ಹರಿಹರನ್ ಹೇಳಿದರು, <ref>http://www.rediff.com/entertai/2000/aug/29hari.htm</ref>
"ಅವರು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡಿದರು. ಅದು ಅದ್ಭುತ ಅಭಿನಯವಾಗಿತ್ತು. ವಾಸ್ತವವಾಗಿ, ಅವರು ಅದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲಬೇಕಿತ್ತು . ಅವರು ತಮ್ಮ ತೊಡೆಗಳಿಗೆ ಪೆಥಿಡಿನ್ ಇಂಜೆಕ್ಟ್ ಮಾಡುವ ದೃಶ್ಯವನ್ನು ನೀವು ನೋಡಿದ್ದೀರಾ? ಅದು ತುಂಬಾ ಅದ್ಭುತವಾಗಿತ್ತು. ಮತ್ತು ಅವರು ಸ್ನೇಹಿತರಾಗಿರುವ ಕುಟುಂಬವು ವೈದ್ಯಕೀಯ ಕಾಲೇಜಿನಲ್ಲಿ ರ್ಯಾಕಿಂಗ್ ಮಾಡುವಾಗ ಆಕಸ್ಮಿಕವಾಗಿ ಕೊಂದ ಹುಡುಗನ ಕುಟುಂಬ ಎಂದು ಅವರು ಅರಿತುಕೊಂಡಾಗ, ಅದು ಹೃದಯವಿದ್ರಾವಕವಾಗಿತ್ತು. ಅವರು ಆಂತರಿಕ ಪ್ರಕ್ಷುಬ್ಧತೆಯನ್ನು ಹೇಗೆ ಸುಂದರವಾಗಿ ತೋರಿಸಿದರು ಎಂದು ನನಗೆ ತಿಳಿದಿಲ್ಲ. ಅದು ತುಂಬಾ ಸೂಕ್ಷ್ಮವಾಗಿತ್ತು, ತುಂಬಾ ತೊಂದರೆದಾಯಕವಾಗಿತ್ತು. ಅವರ ಅಭಿನಯದ ಸೌಂದರ್ಯವೆಂದರೆ ಅವರು ಭಾವನೆಗಳನ್ನು ಕಡಿಮೆ ಮಾಡುತ್ತಾರೆ. ಅವರ ದೇಹದ ಪ್ರತಿಯೊಂದು ಸ್ನಾಯು ಪ್ರತಿಕ್ರಿಯಿಸುತ್ತದೆ. ಆ ಒಂದು ದೃಶ್ಯಕ್ಕಾಗಿ, ಅವರಿಗೆ ಪ್ರಶಸ್ತಿ ನೀಡಬೇಕಾಗಿತ್ತು. ಅಮೃತಂ ಗಮಯದಲ್ಲಿ ಅವರು ಪ್ರದರ್ಶನ ನೀಡುತ್ತಿದ್ದಾಗ ನಾನು, ನಿರ್ದೇಶಕ, ನನ್ನನ್ನು ಮರೆತಿದ್ದೆ . ಏಕೆ, ಎಲ್ಲಾ ಘಟಕ ಸದಸ್ಯರು ಅವರ ಪ್ರದರ್ಶನವನ್ನು ನೋಡುತ್ತಾ ಅಳುತ್ತಿದ್ದರು". - ರೆಡಿಫ್
==ಬಾಹ್ಯ ಕೊಂಡಿಗಳು==
* {{IMDb title|0229986}}
* [https://www.youtube.com/watch?v=EGKsom1pFR8 ''Amrutham Gamaya'' on YouTube]
[[Category:1987 films]]
[[Category:1987 Malayalam-language films]]
[[Category:Films with screenplays by M. T. Vasudevan Nair]]
[[Category:Films about school violence]]
[[Category:Indian drama films]]
[[Category:Films directed by Hariharan]]
==ಉಲ್ಲೇಖಗಳು==
7msv18vhnz2tlddad4tzuxjxhv0ro44
ರಾಜಮಾಣಿಕ್ಯಂ
0
180328
1382584
2026-08-15T03:44:36Z
Pragathi. BH
88266
ಹೊಸ ಪುಟ: ರಾಜಮಾಣಿಕ್ಯಂ 2005 ರ ಭಾರತೀಯ ಮಲಯಾಳಂ ಭಾಷೆಯ ಮಸಾಲಾ ಚಲನಚಿತ್ರವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainme...
1382584
wikitext
text/x-wiki
ರಾಜಮಾಣಿಕ್ಯಂ 2005 ರ ಭಾರತೀಯ ಮಲಯಾಳಂ ಭಾಷೆಯ ಮಸಾಲಾ ಚಲನಚಿತ್ರವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainment/malayalam/movies/news/Mammootty-advised-me-to-take-Rajamanikyam/articleshow/47674891.cms</ref> ಮನೋಜ್ ಕೆ ಜಯನ್ , ರಂಜಿತ್ , ಸಲೀಂ ಕುಮಾರ್ , ಸಾಯಿ ಕುಮಾರ್ , ಭೀಮನ್ ರಘು , ಸಿಂಧು ಮೆನನ್ , ಪದ್ಮಪ್ರಿಯಾ ಮತ್ತು ಕೊಚ್ಚಿನ್ ಹನೀಫಾ ಪೋಷಕ ಪಾತ್ರಗಳಲ್ಲಿ ಮಮ್ಮುಟ್ಟಿ ನಾಮಸೂಚಕ ಉದ್ಯಮಿಯಾಗಿನಟಿಸಿದ್ದಾರೆ . ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜ ( ಮಮ್ಮುಟ್ಟಿ ), ಕರ್ನಾಟಕ ಮೂಲದ ಎಮ್ಮೆ ಉದ್ಯಮಿ, ತನ್ನ ಕಾದಾಟದ ಒಡಹುಟ್ಟಿದವರನ್ನು ಒಂದುಗೂಡಿಸಲು ಪ್ರಯತ್ನಿಸುವಕಥೆಯನ್ನು ಹೇಳುತ್ತದೆ .<ref>http://www.nowrunning.com/movie/2410/malayalam/rajamanikyam/553/review.htm</ref><ref>https://web.archive.org/web/20151102112905/http://www.sify.com/movies/rajamanickam-review-malayalam-pclvN0jcedehf.html</ref>
ಈ ಚಿತ್ರವು ನವೆಂಬರ್ 1 ರಂದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು 2007 ರಲ್ಲಿ ಅದೇ ಹೆಸರಿನಲ್ಲಿ ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಯಿತು. ಇದು 2005 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://www.forbesindia.com/celebprofile2019/mammootty/1819/123</ref>
ಈ ಚಿತ್ರವನ್ನು ೨೦೦೯ ರಲ್ಲಿ ಕನ್ನಡದಲ್ಲಿ ಬಳ್ಳಾರಿ ನಾಗ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
ಕಥಾವಸ್ತು
ತಮಿಳುನಾಡಿನ ಗಡಿಯಲ್ಲಿರುವ ದಕ್ಷಿಣ ಕೇರಳದ ಹಳ್ಳಿಯಲ್ಲಿ ರಾಜ ರತ್ನಂ ಪಿಳ್ಳೈ ಎಂಬ ಶ್ರೀಮಂತ ಮತ್ತು ಗೌರವಾನ್ವಿತ ಉದ್ಯಮಿ ವಾಸಿಸುತ್ತಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ಅವರು ಮುತ್ತುಲಕ್ಷ್ಮಿಯನ್ನು ಮದುವೆಯಾಗುತ್ತಾರೆ, ಇದರಿಂದಾಗಿ ಅವರ ಮೊದಲ ಮದುವೆಯ ಮಗು ಸೆಲ್ವಂ ತಾಯಿಯ ಪ್ರೀತಿ ಮತ್ತು ಆರೈಕೆಯಿಲ್ಲದೆ ಬೆಳೆಯಬಾರದು. ಅವರಿಗೆ ತಿಳಿದಿಲ್ಲ, ಮುತ್ತುಲಕ್ಷ್ಮಿಗೆ ಈಗಾಗಲೇ ಒಬ್ಬ ಮಗನಿದ್ದಾನೆ, ಅವನನ್ನು ಅವಳು ಮುತ್ತು ಎಂದು ಕರೆಯುತ್ತಾಳೆ.
ಮದುವೆಯ ರಾತ್ರಿ, ಮುತ್ತು ರಾಜ ರತ್ನಂನ ಬಾಗಿಲು ತಟ್ಟಿ, ತನ್ನ ತಾಯಿಯನ್ನು ತೋರಿಸಬೇಕೆಂದು ಒತ್ತಾಯಿಸುತ್ತಾನೆ. ರಾಜ ರತ್ನಂ ಸತ್ಯವನ್ನು ಅರಿತುಕೊಂಡ ನಂತರ, ಅವನು ಮುತ್ತುವನ್ನು ತನ್ನ ಆರೈಕೆಗೆ ತೆಗೆದುಕೊಳ್ಳುತ್ತಾನೆ, ಅವನಿಗೆ ಪ್ರೀತಿ, ವಾತ್ಸಲ್ಯ ಮತ್ತು "ರಾಜಮಾಣಿಕ್ಯಂ" ಎಂಬ ಹೊಸ ಹೆಸರನ್ನು ನೀಡುತ್ತಾನೆ. ಮುತ್ತು ಸರಿಯಾಗಿ ಉಪಕಾರ ಮಾಡುತ್ತಾನೆ, ಏಕೆಂದರೆ ಸೆಲ್ವಂ ತಮ್ಮ ಹಳ್ಳಿಯ ಮಕ್ಕಳಲ್ಲಿ ಒಬ್ಬನನ್ನು ಕೊಂದಾಗ, ಅವನ ಎಡಗಣ್ಣಿಗೆ ಪೆಟ್ಟಾದ ನಂತರ ಅವನು ಆಪಾದನೆಯನ್ನು ಹೊತ್ತುಕೊಂಡು ಗ್ರಾಮವನ್ನು ತೊರೆಯುತ್ತಾನೆ.
ಹಲವು ವರ್ಷಗಳ ನಂತರ, ರಾಜ ರತ್ನಂ ಅವರ ಇಬ್ಬರು ಬೆಳೆದ ಮಕ್ಕಳಾದ ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿಗಾಗಿ ಜಗಳವಾಡುತ್ತಾರೆ. ಸೆಲ್ವಂ, ತನ್ನ ಬಾಲ್ಯದ ಗೆಳೆಯ ಸೈಮನ್ ನಾಡರ್ ಸಹಾಯದಿಂದ ತನ್ನ ಸ್ವಂತ ತಂದೆಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಾನೆ. ರಾಜ ರತ್ನಂ ಅವರನ್ನು ಸೂಕ್ಷ್ಮ ರಾಜಕೀಯ ಕೊಲೆಯಲ್ಲಿ ಸಿಲುಕಿಸಲಾಗಿದೆ. ಪರಿಣಾಮವಾಗಿ, ರಾಜ ರತ್ನಂ ಅವರನ್ನು ಬಂಧಿಸಿ ರಿಮಾಂಡ್ ಮಾಡಲಾಗುತ್ತದೆ. ನ್ಯಾಯಾಲಯದ ಆವರಣದಿಂದ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ, ರತ್ನಂ ಅವರ ಬೆಂಬಲಿಗರು ಮತ್ತು ಕೊಲೆಯಾದ ರಾಜಕಾರಣಿಯ ಬೆಂಬಲಿಗರ ನಡುವೆ ವ್ಯಾಪಕ ವಾಗ್ವಾದ ನಡೆಯುತ್ತದೆ. ಅವ್ಯವಸ್ಥೆಯ ನಡುವೆ, ರಾಜ ರತ್ನಂ ಮೇಲೆ ದೊಡ್ಡ ಕಲ್ಲು ತೂರಾಟ ನಡೆಯುತ್ತದೆ - ಇದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತದೆ. (ನಿಜವಾದ ಹಲ್ಲೆಕೋರನಿಂದ ಕಲ್ಲು ತೂರಾಟ ನಡೆಯುತ್ತದೆ). ಗಲಭೆಯನ್ನು ಕಣ್ಣಾರೆ ಕಂಡ ರಾಜ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವ್ಯಾನ್ ಒಳಗೆ ಕುಳಿತು ಹೃದಯಾಘಾತದಿಂದ ಸಾಯುತ್ತಾರೆ. ಅವರ ಮರಣದ ನಂತರ, ಕುಟುಂಬದ ವಕೀಲರು ಇಬ್ಬರು ಸಹೋದರರನ್ನು ರಾಜ ರತ್ನಂ ಅವರ ಉಯಿಲಿನ ನಿಬಂಧನೆಗಳನ್ನು ಓದಲು ಕರೆಸುತ್ತಾರೆ. ಆದರೆ ಅವರ ಆಶ್ಚರ್ಯಕ್ಕೆ, ಅವರ ತಂದೆಯ ಎಲ್ಲಾ ಆಸ್ತಿಗಳ ನಿಯಂತ್ರಣವು ಬಳ್ಳಾರಿ ಮೂಲದ ಜಾನುವಾರು ವ್ಯಾಪಾರಿ ಮತ್ತು ಉದ್ಯಮಿ ಬಳ್ಳಾರಿ ರಾಜ ಎಂಬವರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಕಂಡುಕೊಳ್ಳುತ್ತಾರೆ . ಬಳ್ಳಾರಿ ರಾಜ ಬೇರೆ ಯಾರೂ ಅಲ್ಲ, ರಾಜಮಾಣಿಕ್ಯಂ ಎಂದು ಅವರು ಗುರುತಿಸಲು ವಿಫಲರಾಗುತ್ತಾರೆ.
ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿನ ಮೇಲೆ ಮತ್ತೆ ಹಿಡಿತ ಸಾಧಿಸಲು ಮಾಣಿಕ್ಯಂ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಮಾಣಿಕ್ಯಂ ಅವರ ಯಾವುದೇ ಪ್ರಯತ್ನಗಳಿಗೆ ಎಂದಿಗೂ ಬಲಿಯಾಗುವುದಿಲ್ಲ ಮತ್ತು ಅವನು ತನ್ನ ಕಿರಿಯ ಸಹೋದರ ಮತ್ತು ಮ್ಯಾನೇಜರ್ ರಾಜು ಅವರನ್ನು ಬಳಸಿಕೊಂಡು ತನ್ನ ಮಲತಂದೆಯ ಆಸ್ತಿಗಳನ್ನು ಸ್ಥಿರಗೊಳಿಸುತ್ತಾನೆ ಮತ್ತು ಅದು ತನ್ನ ಒಡಹುಟ್ಟಿದವರ ಕೈಗೆ ಸಿಗದಂತೆ ತಡೆಯುತ್ತಾನೆ, ಆ ಮೂಲಕ ಅದನ್ನು ಸಂರಕ್ಷಿಸುತ್ತಾನೆ. ಮಾಣಿಕ್ಯಂ ತನ್ನ ಗೂಂಡಾ ಸ್ನೇಹಿತರ ಸಹಾಯವನ್ನು ಬಳಸಿಕೊಂಡು ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತಾನೆ. ನಿರ್ಣಾಯಕ ಹಂತದಲ್ಲಿ ಮಾಣಿಕ್ಯಂ ಅವರ ಗುರುತು ಸ್ವತಃ ಬಹಿರಂಗಗೊಳ್ಳುತ್ತದೆ ಮತ್ತು ಅವರ ಬಹಿರಂಗಪಡಿಸುವಿಕೆಯು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸುತ್ತದೆ. ಸೈಮನ್ ಮತ್ತು ಸೆಲ್ವಂ ಬಳ್ಳಾರಿಯನ್ನು ಅವನ ಕುರುಡು ಕಡೆಯಿಂದ ಕೊಲ್ಲಲು ಗೂಂಡಾನನ್ನು ಕಳುಹಿಸುತ್ತಾನೆ. ಆದಾಗ್ಯೂ, ಬಳ್ಳಾರಿ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ, ಅವನನ್ನು ಲಘುವಾಗಿ ಗಾಯಗೊಳಿಸುತ್ತಾನೆ.
ಸೆಲ್ವಂ ಮತ್ತು ಸೈಮನ್ ನಡುವೆ ಹಣಕಾಸಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಸೈಮನ್ ಸೆಲ್ವಂಗೆ ದ್ರೋಹ ಬಗೆಯುತ್ತಾನೆ ಮತ್ತು ಸೆಲ್ವಂ ಬಿಡುಗಡೆಗೆ ಮರುಪಾವತಿ ಕೇಳುವ ತಮಿಳು ಬಡ್ಡಿ ವ್ಯಾಪಾರಿ ಪೆರುಮಾಳ್ ಅವನನ್ನು ಬಂಧಿಯಾಗಿರಿಸುತ್ತಾನೆ. ನಂತರದ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲದ ರಾಣಿ - ತಮ್ಮ ತಂದೆಯ ಸಂಪತ್ತಿನ ಮೇಲಿನ ಅವರ ಹಕ್ಕನ್ನು ನಿರಾಕರಿಸಲು ಮಾಣಿಕ್ಯಂ ಮೇಲೆ ದೂಷಿಸುತ್ತಾಳೆ. ಮಾಣಿಕ್ಯಂ ರಕ್ಷಣೆಗೆ ಬರುತ್ತಾನೆ ಮತ್ತು ಸೆಲ್ವಂ ಅನ್ನು ಬಿಡುಗಡೆ ಮಾಡಲು ಅಗತ್ಯವಾದ ಹಣವನ್ನು ಪಾವತಿಸುತ್ತಾನೆ. ಅವನು ತನ್ನ ಕಷ್ಟಗಳನ್ನು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ - ಇದು ಅವನ ತಾಯಿ ಮತ್ತು ಒಡಹುಟ್ಟಿದವರ ಭಾವನೆಗಳನ್ನು ಕೆರಳಿಸುತ್ತದೆ. ತಮ್ಮ ಕುಟುಂಬವನ್ನು ಒಂದುಗೂಡಿಸುವ ತನ್ನ ತಂದೆಯ ಆಸೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ತೀವ್ರ ನಿರಾಶೆಗೊಂಡ ಮಾಣಿಕ್ಯಂ ಬಳ್ಳಾರಿಗೆ ಹೊರಡಲು ಸಿದ್ಧನಾಗುತ್ತಾನೆ.
ಆ ರಾತ್ರಿ ಸೆಲ್ವಂ ಕುಡಿದು ಅಳುತ್ತಾ ಮಾಣಿಕ್ಯಂ ಮನೆಗೆ ಬಂದು ತನ್ನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕ್ಷಮೆಯಾಚಿಸಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಚ್ಚಿ ಅವನನ್ನು ಅಪ್ಪಿಕೊಳ್ಳುತ್ತಾನೆ. ಮಾಣಿಕ್ಯಂ ಅವರನ್ನು ಬಿಟ್ಟು ಹೋಗಬೇಡಿ ಎಂದು ಅವನು ಕೇಳಿಕೊಳ್ಳುತ್ತಾನೆ. ರಾಜ ರತ್ನಂ 'ಬೇಗನೆ ಹೊರಟುಹೋದ' (ಅಕಾಲಿಕ ಮರಣ) ದುರದೃಷ್ಟಕರ ಎಂದು ಮಾಣಿಕ್ಯಂ ತೀವ್ರವಾಗಿ ದುಃಖಿಸುತ್ತಾನೆ ಮತ್ತು ರಾಜಿ ಸಂಧಾನವನ್ನು ನೋಡಲು ಸಾಧ್ಯವಾಗಲಿಲ್ಲ. ರಾಜ ರತ್ನಂ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ವರ್ಗೀಸ್, ಅವರು 'ಒಂದು ಕೊಲೆ' ಎಂದು ಬಹಿರಂಗಪಡಿಸುತ್ತಾರೆ - ಇದು ವಂಚನೆಯ ನಿರೂಪಣೆಗೆ ಕಾರಣವಾಗುತ್ತದೆ ಮತ್ತು ಮಾಣಿಕ್ಯಂ ಮತ್ತು ಅವರ ಸಹಚರರು ನಿಜವಾದ ಆಕ್ರಮಣಕಾರನನ್ನು ಹುಡುಕಲು ಹೋಗುತ್ತಾರೆ. ನಿಜವಾದ ಅಪರಾಧಿ ಸಿಕ್ಕಿಬಿದ್ದಾಗ, ಮುಖ್ಯ ಸಂಚುಕೋರ ಸೈಮನ್ ಎಂದು ಅವನು ಬಹಿರಂಗಪಡಿಸುತ್ತಾನೆ. ಸೆಲ್ವಂ ಮತ್ತು ಸೈಮನ್ ವಾದ-ವಿವಾದಕ್ಕೆ ತಿರುಗಿದ ಜಗಳಕ್ಕೆ ಇಳಿಯುತ್ತಾರೆ. ಸೈಮನ್ ಸೆಲ್ವಂನನ್ನು ತೀವ್ರವಾಗಿ ಥಳಿಸುತ್ತಾನೆ ಮತ್ತು ಅವನ ಗೂಂಡಾಗಳು ಕೊಲ್ಲಲ್ಪಡುವ ಹಂತದಲ್ಲಿದ್ದರು. ಆದಾಗ್ಯೂ, ಮಾಣಿಕ್ಯಂ, ರಾಜು ಮತ್ತು ಅವರ ಸಹಾಯಕ ವರ್ಕಿ ಸೆಲ್ವಂ ಅವರನ್ನು ರಕ್ಷಿಸಲು ಮತ್ತು ಸೈಮನ್ ಮತ್ತು ಅವನ ಸಹಾಯಕರೊಂದಿಗೆ ಹೋರಾಡಲು ಬಂದರು.
ರಾಜರತ್ನಂನನ್ನು ಕೊಂದು ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸಿದ ಸೈಮನ್ನನ್ನು ಮಾಣಿಕ್ಯಂ ಕೊಂದು ಹಾಕುತ್ತಾನೆ. ಅವನು ಸೆಲ್ವಂ ಜೊತೆ ಮತ್ತೆ ಸೇರಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅರ್ಧ ಕುರುಡನಾದ ರಾಜಮಾಣಿಕ್ಯಂ "ಈಗ ನನಗೆ ಎರಡೂ ಕಣ್ಣುಗಳಿವೆ" ಎಂದು ಹೇಳಿದಾಗ ಚಿತ್ರ ಕೊನೆಗೊಳ್ಳುತ್ತದೆ, ಇದು ರಾಜು ಮತ್ತು ಸೆಲ್ವಂ ಅವರನ್ನು ಸೂಚಿಸುತ್ತದೆ.
7z30lufssvv4a00zail7u8vz4sp0r66
1382585
1382584
2026-08-15T03:49:00Z
Pragathi. BH
88266
1382585
wikitext
text/x-wiki
ರಾಜಮಾಣಿಕ್ಯಂ 2005 ರ ಭಾರತೀಯ ಮಲಯಾಳಂ ಭಾಷೆಯ ಮಸಾಲಾ ಚಲನಚಿತ್ರವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainment/malayalam/movies/news/Mammootty-advised-me-to-take-Rajamanikyam/articleshow/47674891.cms</ref> ಮನೋಜ್ ಕೆ ಜಯನ್ , ರಂಜಿತ್ , ಸಲೀಂ ಕುಮಾರ್ , ಸಾಯಿ ಕುಮಾರ್ , ಭೀಮನ್ ರಘು , ಸಿಂಧು ಮೆನನ್ , ಪದ್ಮಪ್ರಿಯಾ ಮತ್ತು ಕೊಚ್ಚಿನ್ ಹನೀಫಾ ಪೋಷಕ ಪಾತ್ರಗಳಲ್ಲಿ ಮಮ್ಮುಟ್ಟಿ ನಾಮಸೂಚಕ ಉದ್ಯಮಿಯಾಗಿನಟಿಸಿದ್ದಾರೆ . ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜ ( ಮಮ್ಮುಟ್ಟಿ ), ಕರ್ನಾಟಕ ಮೂಲದ ಎಮ್ಮೆ ಉದ್ಯಮಿ, ತನ್ನ ಕಾದಾಟದ ಒಡಹುಟ್ಟಿದವರನ್ನು ಒಂದುಗೂಡಿಸಲು ಪ್ರಯತ್ನಿಸುವಕಥೆಯನ್ನು ಹೇಳುತ್ತದೆ .<ref>http://www.nowrunning.com/movie/2410/malayalam/rajamanikyam/553/review.htm</ref><ref>https://web.archive.org/web/20151102112905/http://www.sify.com/movies/rajamanickam-review-malayalam-pclvN0jcedehf.html</ref>
ಈ ಚಿತ್ರವು ನವೆಂಬರ್ 1 ರಂದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು 2007 ರಲ್ಲಿ ಅದೇ ಹೆಸರಿನಲ್ಲಿ ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಯಿತು. ಇದು 2005 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://www.forbesindia.com/celebprofile2019/mammootty/1819/123</ref>
ಈ ಚಿತ್ರವನ್ನು ೨೦೦೯ ರಲ್ಲಿ ಕನ್ನಡದಲ್ಲಿ ಬಳ್ಳಾರಿ ನಾಗ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
==ಕಥಾವಸ್ತು==
ತಮಿಳುನಾಡಿನ ಗಡಿಯಲ್ಲಿರುವ ದಕ್ಷಿಣ ಕೇರಳದ ಹಳ್ಳಿಯಲ್ಲಿ ರಾಜ ರತ್ನಂ ಪಿಳ್ಳೈ ಎಂಬ ಶ್ರೀಮಂತ ಮತ್ತು ಗೌರವಾನ್ವಿತ ಉದ್ಯಮಿ ವಾಸಿಸುತ್ತಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ಅವರು ಮುತ್ತುಲಕ್ಷ್ಮಿಯನ್ನು ಮದುವೆಯಾಗುತ್ತಾರೆ, ಇದರಿಂದಾಗಿ ಅವರ ಮೊದಲ ಮದುವೆಯ ಮಗು ಸೆಲ್ವಂ ತಾಯಿಯ ಪ್ರೀತಿ ಮತ್ತು ಆರೈಕೆಯಿಲ್ಲದೆ ಬೆಳೆಯಬಾರದು. ಅವರಿಗೆ ತಿಳಿದಿಲ್ಲ, ಮುತ್ತುಲಕ್ಷ್ಮಿಗೆ ಈಗಾಗಲೇ ಒಬ್ಬ ಮಗನಿದ್ದಾನೆ, ಅವನನ್ನು ಅವಳು ಮುತ್ತು ಎಂದು ಕರೆಯುತ್ತಾಳೆ.
ಮದುವೆಯ ರಾತ್ರಿ, ಮುತ್ತು ರಾಜ ರತ್ನಂನ ಬಾಗಿಲು ತಟ್ಟಿ, ತನ್ನ ತಾಯಿಯನ್ನು ತೋರಿಸಬೇಕೆಂದು ಒತ್ತಾಯಿಸುತ್ತಾನೆ. ರಾಜ ರತ್ನಂ ಸತ್ಯವನ್ನು ಅರಿತುಕೊಂಡ ನಂತರ, ಅವನು ಮುತ್ತುವನ್ನು ತನ್ನ ಆರೈಕೆಗೆ ತೆಗೆದುಕೊಳ್ಳುತ್ತಾನೆ, ಅವನಿಗೆ ಪ್ರೀತಿ, ವಾತ್ಸಲ್ಯ ಮತ್ತು "ರಾಜಮಾಣಿಕ್ಯಂ" ಎಂಬ ಹೊಸ ಹೆಸರನ್ನು ನೀಡುತ್ತಾನೆ. ಮುತ್ತು ಸರಿಯಾಗಿ ಉಪಕಾರ ಮಾಡುತ್ತಾನೆ, ಏಕೆಂದರೆ ಸೆಲ್ವಂ ತಮ್ಮ ಹಳ್ಳಿಯ ಮಕ್ಕಳಲ್ಲಿ ಒಬ್ಬನನ್ನು ಕೊಂದಾಗ, ಅವನ ಎಡಗಣ್ಣಿಗೆ ಪೆಟ್ಟಾದ ನಂತರ ಅವನು ಆಪಾದನೆಯನ್ನು ಹೊತ್ತುಕೊಂಡು ಗ್ರಾಮವನ್ನು ತೊರೆಯುತ್ತಾನೆ.
ಹಲವು ವರ್ಷಗಳ ನಂತರ, ರಾಜ ರತ್ನಂ ಅವರ ಇಬ್ಬರು ಬೆಳೆದ ಮಕ್ಕಳಾದ ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿಗಾಗಿ ಜಗಳವಾಡುತ್ತಾರೆ. ಸೆಲ್ವಂ, ತನ್ನ ಬಾಲ್ಯದ ಗೆಳೆಯ ಸೈಮನ್ ನಾಡರ್ ಸಹಾಯದಿಂದ ತನ್ನ ಸ್ವಂತ ತಂದೆಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಾನೆ. ರಾಜ ರತ್ನಂ ಅವರನ್ನು ಸೂಕ್ಷ್ಮ ರಾಜಕೀಯ ಕೊಲೆಯಲ್ಲಿ ಸಿಲುಕಿಸಲಾಗಿದೆ. ಪರಿಣಾಮವಾಗಿ, ರಾಜ ರತ್ನಂ ಅವರನ್ನು ಬಂಧಿಸಿ ರಿಮಾಂಡ್ ಮಾಡಲಾಗುತ್ತದೆ. ನ್ಯಾಯಾಲಯದ ಆವರಣದಿಂದ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ, ರತ್ನಂ ಅವರ ಬೆಂಬಲಿಗರು ಮತ್ತು ಕೊಲೆಯಾದ ರಾಜಕಾರಣಿಯ ಬೆಂಬಲಿಗರ ನಡುವೆ ವ್ಯಾಪಕ ವಾಗ್ವಾದ ನಡೆಯುತ್ತದೆ. ಅವ್ಯವಸ್ಥೆಯ ನಡುವೆ, ರಾಜ ರತ್ನಂ ಮೇಲೆ ದೊಡ್ಡ ಕಲ್ಲು ತೂರಾಟ ನಡೆಯುತ್ತದೆ - ಇದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತದೆ. (ನಿಜವಾದ ಹಲ್ಲೆಕೋರನಿಂದ ಕಲ್ಲು ತೂರಾಟ ನಡೆಯುತ್ತದೆ). ಗಲಭೆಯನ್ನು ಕಣ್ಣಾರೆ ಕಂಡ ರಾಜ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವ್ಯಾನ್ ಒಳಗೆ ಕುಳಿತು ಹೃದಯಾಘಾತದಿಂದ ಸಾಯುತ್ತಾರೆ. ಅವರ ಮರಣದ ನಂತರ, ಕುಟುಂಬದ ವಕೀಲರು ಇಬ್ಬರು ಸಹೋದರರನ್ನು ರಾಜ ರತ್ನಂ ಅವರ ಉಯಿಲಿನ ನಿಬಂಧನೆಗಳನ್ನು ಓದಲು ಕರೆಸುತ್ತಾರೆ. ಆದರೆ ಅವರ ಆಶ್ಚರ್ಯಕ್ಕೆ, ಅವರ ತಂದೆಯ ಎಲ್ಲಾ ಆಸ್ತಿಗಳ ನಿಯಂತ್ರಣವು ಬಳ್ಳಾರಿ ಮೂಲದ ಜಾನುವಾರು ವ್ಯಾಪಾರಿ ಮತ್ತು ಉದ್ಯಮಿ ಬಳ್ಳಾರಿ ರಾಜ ಎಂಬವರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಕಂಡುಕೊಳ್ಳುತ್ತಾರೆ . ಬಳ್ಳಾರಿ ರಾಜ ಬೇರೆ ಯಾರೂ ಅಲ್ಲ, ರಾಜಮಾಣಿಕ್ಯಂ ಎಂದು ಅವರು ಗುರುತಿಸಲು ವಿಫಲರಾಗುತ್ತಾರೆ.
ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿನ ಮೇಲೆ ಮತ್ತೆ ಹಿಡಿತ ಸಾಧಿಸಲು ಮಾಣಿಕ್ಯಂ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಮಾಣಿಕ್ಯಂ ಅವರ ಯಾವುದೇ ಪ್ರಯತ್ನಗಳಿಗೆ ಎಂದಿಗೂ ಬಲಿಯಾಗುವುದಿಲ್ಲ ಮತ್ತು ಅವನು ತನ್ನ ಕಿರಿಯ ಸಹೋದರ ಮತ್ತು ಮ್ಯಾನೇಜರ್ ರಾಜು ಅವರನ್ನು ಬಳಸಿಕೊಂಡು ತನ್ನ ಮಲತಂದೆಯ ಆಸ್ತಿಗಳನ್ನು ಸ್ಥಿರಗೊಳಿಸುತ್ತಾನೆ ಮತ್ತು ಅದು ತನ್ನ ಒಡಹುಟ್ಟಿದವರ ಕೈಗೆ ಸಿಗದಂತೆ ತಡೆಯುತ್ತಾನೆ, ಆ ಮೂಲಕ ಅದನ್ನು ಸಂರಕ್ಷಿಸುತ್ತಾನೆ. ಮಾಣಿಕ್ಯಂ ತನ್ನ ಗೂಂಡಾ ಸ್ನೇಹಿತರ ಸಹಾಯವನ್ನು ಬಳಸಿಕೊಂಡು ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತಾನೆ. ನಿರ್ಣಾಯಕ ಹಂತದಲ್ಲಿ ಮಾಣಿಕ್ಯಂ ಅವರ ಗುರುತು ಸ್ವತಃ ಬಹಿರಂಗಗೊಳ್ಳುತ್ತದೆ ಮತ್ತು ಅವರ ಬಹಿರಂಗಪಡಿಸುವಿಕೆಯು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸುತ್ತದೆ. ಸೈಮನ್ ಮತ್ತು ಸೆಲ್ವಂ ಬಳ್ಳಾರಿಯನ್ನು ಅವನ ಕುರುಡು ಕಡೆಯಿಂದ ಕೊಲ್ಲಲು ಗೂಂಡಾನನ್ನು ಕಳುಹಿಸುತ್ತಾನೆ. ಆದಾಗ್ಯೂ, ಬಳ್ಳಾರಿ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ, ಅವನನ್ನು ಲಘುವಾಗಿ ಗಾಯಗೊಳಿಸುತ್ತಾನೆ.
ಸೆಲ್ವಂ ಮತ್ತು ಸೈಮನ್ ನಡುವೆ ಹಣಕಾಸಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಸೈಮನ್ ಸೆಲ್ವಂಗೆ ದ್ರೋಹ ಬಗೆಯುತ್ತಾನೆ ಮತ್ತು ಸೆಲ್ವಂ ಬಿಡುಗಡೆಗೆ ಮರುಪಾವತಿ ಕೇಳುವ ತಮಿಳು ಬಡ್ಡಿ ವ್ಯಾಪಾರಿ ಪೆರುಮಾಳ್ ಅವನನ್ನು ಬಂಧಿಯಾಗಿರಿಸುತ್ತಾನೆ. ನಂತರದ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲದ ರಾಣಿ - ತಮ್ಮ ತಂದೆಯ ಸಂಪತ್ತಿನ ಮೇಲಿನ ಅವರ ಹಕ್ಕನ್ನು ನಿರಾಕರಿಸಲು ಮಾಣಿಕ್ಯಂ ಮೇಲೆ ದೂಷಿಸುತ್ತಾಳೆ. ಮಾಣಿಕ್ಯಂ ರಕ್ಷಣೆಗೆ ಬರುತ್ತಾನೆ ಮತ್ತು ಸೆಲ್ವಂ ಅನ್ನು ಬಿಡುಗಡೆ ಮಾಡಲು ಅಗತ್ಯವಾದ ಹಣವನ್ನು ಪಾವತಿಸುತ್ತಾನೆ. ಅವನು ತನ್ನ ಕಷ್ಟಗಳನ್ನು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ - ಇದು ಅವನ ತಾಯಿ ಮತ್ತು ಒಡಹುಟ್ಟಿದವರ ಭಾವನೆಗಳನ್ನು ಕೆರಳಿಸುತ್ತದೆ. ತಮ್ಮ ಕುಟುಂಬವನ್ನು ಒಂದುಗೂಡಿಸುವ ತನ್ನ ತಂದೆಯ ಆಸೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ತೀವ್ರ ನಿರಾಶೆಗೊಂಡ ಮಾಣಿಕ್ಯಂ ಬಳ್ಳಾರಿಗೆ ಹೊರಡಲು ಸಿದ್ಧನಾಗುತ್ತಾನೆ.
ಆ ರಾತ್ರಿ ಸೆಲ್ವಂ ಕುಡಿದು ಅಳುತ್ತಾ ಮಾಣಿಕ್ಯಂ ಮನೆಗೆ ಬಂದು ತನ್ನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕ್ಷಮೆಯಾಚಿಸಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಚ್ಚಿ ಅವನನ್ನು ಅಪ್ಪಿಕೊಳ್ಳುತ್ತಾನೆ. ಮಾಣಿಕ್ಯಂ ಅವರನ್ನು ಬಿಟ್ಟು ಹೋಗಬೇಡಿ ಎಂದು ಅವನು ಕೇಳಿಕೊಳ್ಳುತ್ತಾನೆ. ರಾಜ ರತ್ನಂ 'ಬೇಗನೆ ಹೊರಟುಹೋದ' (ಅಕಾಲಿಕ ಮರಣ) ದುರದೃಷ್ಟಕರ ಎಂದು ಮಾಣಿಕ್ಯಂ ತೀವ್ರವಾಗಿ ದುಃಖಿಸುತ್ತಾನೆ ಮತ್ತು ರಾಜಿ ಸಂಧಾನವನ್ನು ನೋಡಲು ಸಾಧ್ಯವಾಗಲಿಲ್ಲ. ರಾಜ ರತ್ನಂ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ವರ್ಗೀಸ್, ಅವರು 'ಒಂದು ಕೊಲೆ' ಎಂದು ಬಹಿರಂಗಪಡಿಸುತ್ತಾರೆ - ಇದು ವಂಚನೆಯ ನಿರೂಪಣೆಗೆ ಕಾರಣವಾಗುತ್ತದೆ ಮತ್ತು ಮಾಣಿಕ್ಯಂ ಮತ್ತು ಅವರ ಸಹಚರರು ನಿಜವಾದ ಆಕ್ರಮಣಕಾರನನ್ನು ಹುಡುಕಲು ಹೋಗುತ್ತಾರೆ. ನಿಜವಾದ ಅಪರಾಧಿ ಸಿಕ್ಕಿಬಿದ್ದಾಗ, ಮುಖ್ಯ ಸಂಚುಕೋರ ಸೈಮನ್ ಎಂದು ಅವನು ಬಹಿರಂಗಪಡಿಸುತ್ತಾನೆ. ಸೆಲ್ವಂ ಮತ್ತು ಸೈಮನ್ ವಾದ-ವಿವಾದಕ್ಕೆ ತಿರುಗಿದ ಜಗಳಕ್ಕೆ ಇಳಿಯುತ್ತಾರೆ. ಸೈಮನ್ ಸೆಲ್ವಂನನ್ನು ತೀವ್ರವಾಗಿ ಥಳಿಸುತ್ತಾನೆ ಮತ್ತು ಅವನ ಗೂಂಡಾಗಳು ಕೊಲ್ಲಲ್ಪಡುವ ಹಂತದಲ್ಲಿದ್ದರು. ಆದಾಗ್ಯೂ, ಮಾಣಿಕ್ಯಂ, ರಾಜು ಮತ್ತು ಅವರ ಸಹಾಯಕ ವರ್ಕಿ ಸೆಲ್ವಂ ಅವರನ್ನು ರಕ್ಷಿಸಲು ಮತ್ತು ಸೈಮನ್ ಮತ್ತು ಅವನ ಸಹಾಯಕರೊಂದಿಗೆ ಹೋರಾಡಲು ಬಂದರು.
ರಾಜರತ್ನಂನನ್ನು ಕೊಂದು ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸಿದ ಸೈಮನ್ನನ್ನು ಮಾಣಿಕ್ಯಂ ಕೊಂದು ಹಾಕುತ್ತಾನೆ. ಅವನು ಸೆಲ್ವಂ ಜೊತೆ ಮತ್ತೆ ಸೇರಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅರ್ಧ ಕುರುಡನಾದ ರಾಜಮಾಣಿಕ್ಯಂ "ಈಗ ನನಗೆ ಎರಡೂ ಕಣ್ಣುಗಳಿವೆ" ಎಂದು ಹೇಳಿದಾಗ ಚಿತ್ರ ಕೊನೆಗೊಳ್ಳುತ್ತದೆ, ಇದು ರಾಜು ಮತ್ತು ಸೆಲ್ವಂ ಅವರನ್ನು ಸೂಚಿಸುತ್ತದೆ.
==ಪಾತ್ರವರ್ಗ==
* ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜನಾಗಿ ಮಮ್ಮುಟ್ಟಿ , ರಾಜ ರತ್ನಂ ಪಿಳ್ಳೈ ಅವರ ಹಿರಿಯ ದತ್ತುಪುತ್ರ ಮತ್ತು ಬಳ್ಳಾರಿಯಲ್ಲಿ ಎಮ್ಮೆ ಉದ್ಯಮಿ
* ಅಶ್ವಿನ್ ಯುವ ರಾಜಮಾಣಿಕ್ಯಂ (ಮುತ್ತು)
* ಮಾಣಿಕ್ಯಂ ಅವರ ಕಿರಿಯ ಸಹೋದರ ಮತ್ತು ವಿದ್ಯಾವಂತ ಮ್ಯಾನೇಜರ್ ರಾಜು ಪಾತ್ರದಲ್ಲಿ ರೆಹಮಾನ್ .
* ಮನೋಜ್ ಕೆ. ಜಯನ್ ರಾಜಸೆಲ್ವಂ, ರಾಜ ರತ್ನಂ ಪಿಳ್ಳೈ ಅವರ ಮಗ, ಮಾಣಿಕ್ಯಂ ಮತ್ತು ರಾಜು ಅವರ ಕಿರಿಯ ಸಹೋದರ
* ಸೈಮನ್ ನಾಡರ್ ಆಗಿ ರಂಜಿತ್ , ರಾಜಸೆಲ್ವಂ ಅವರ ಸ್ನೇಹಿತ ಮತ್ತು ಪಾಲುದಾರ ( ಶೋಬಿ ತಿಲಕನ್ ಅವರಿಂದ ಧ್ವನಿ )
* ಸಾಯಿ ಕುಮಾರ್ - ರಾಜ ರತ್ನಂ ಪಿಳ್ಳೈ ಪಾತ್ರದಲ್ಲಿ, ರಾಣಿಯ ತಂದೆ ಸೆಲ್ವಂ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ದತ್ತು ತಂದೆ ಮತ್ತು ಶ್ರೀಮಂತ ಉದ್ಯಮಿ.
* ಕ್ವಿಂಟಾಲ್ ವರ್ಕಿಯಾಗಿ ಭೀಮನ್ ರಘು , ಮಾಣಿಕ್ಯಂನ ಸ್ನೇಹಿತ ಮತ್ತು ಸಹಾಯಕರು
* ದಾಸಪ್ಪನ್ ಪಾತ್ರದಲ್ಲಿ ಸಲೀಂ ಕುಮಾರ್
* ರಾಜರತ್ನಂ ಅವರ ಸ್ನೇಹಿತ ವರ್ಗೀಸ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ಪದ್ಮಪ್ರಿಯಾ ಜಾನಕಿರಾಮನ್ ಮಲ್ಲಿ / ಚೆಲ್ಲಕ್ಕಿಲಿ, ಹೂವಿನ ಮಾರಾಟಗಾರ ಮತ್ತು ಬಳ್ಳಾರಿ ರಾಜನ ಪ್ರೀತಿಯ ಆಸಕ್ತಿ
* ಸಿಂಧು ಮೆನನ್ ರಾಣಿ ರತ್ನಂ, ಸೆಲ್ವಂ ಅವರ ಮಲತಂಗಿ ಮತ್ತು ಮಾಣಿಕ್ಯಂ ಅವರ, ರಾಜು ಅವರ ಸಹೋದರಿಯಾಗಿ
* ಚಿತ್ರಾ ಶೆಣೈ ಮುತ್ತುಲಕ್ಷ್ಮಿ ಅಮ್ಮಾಳ್, ರಾಜರತ್ನಂ ಅವರ ಎರಡನೇ ಹೆಂಡತಿ, ಸೆಲ್ವಂ ಅವರ ತಾಯಿ ಮತ್ತು ರಾಣಿ ಅವರ ಮಲ ತಾಯಿ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ತಾಯಿ
* ರಾಣಿ ರತ್ನಂ ಅವರ ಪತಿ ರಮೇಶ್ ಆಗಿ, ಮಾಣಿಕ್ಯಂ ಮತ್ತು ರಾಜು ಅವರ ಸೋದರ ಮಾವನಾಗಿ ಸುರೇಶ್ ಕೃಷ್ಣ .
* ತಮಿಳುನಾಡು ಸಿಐ ವಿಕ್ರಮನ್ ಆಗಿ ಬಾಬುರಾಜ್
* ವಕೀಲ ಶಿವದಾಸ್ ಮೆನನ್ ಪಾತ್ರದಲ್ಲಿ ಮಣಿಯನ್ಪಿಳ್ಳ ರಾಜು
* ಕಾಲೇಜು ಪ್ರಾಂಶುಪಾಲರಾಗಿ ಟಿ.ಪಿ. ಮಾಧವನ್
* ಪೆರುಮಾಳ್ ಆಗಿ ಕಾದಲ್ ದಂಡಪಾಣಿ
* ವಿಜಯ್ ಮೆನನ್ ಅಡ್ವ. ಲಾಲ್ ಚೆರಿಯನ್, ನ್ಯಾಯವಾದಿ ನಾಡಾರ್ ಏರ್ಪಡಿಸಿದ್ದರು.
* ಮಾಣಿಕ್ಯಂನನ್ನು ಕೊಲ್ಲಲು ರಾಜಾ ಸೆಲ್ವಂ ಕಳುಹಿಸಿದ ಗೂಂಡಾ ಪಾತ್ರದಲ್ಲಿ ಅಬು ಸಲೀಂ .
* ರಾಜರತ್ನಂ ಪಿಳ್ಳೈ ಅವರನ್ನು ಬಲೆಗೆ ಬೀಳಿಸಲು ಸೈಮನ್ ನಾಡರ್ ಕಳುಹಿಸಿದ ಗೂಂಡಾ, ನ್ಯಾಯಾಲಯದಲ್ಲಿ ಅವರ ಮೇಲೆ ಕಲ್ಲು ಎಸೆಯುವ ಹಂತಕನಾಗಿ ಸಂತೋಷ್ ಜೋಗಿ .
* ಕಲಾಭವನ ಶಾಜೋನ್ ಹಣಕಾಸು ವ್ಯವಸ್ಥಾಪಕರಾಗಿ, ರಾಜಾ ಸೆಲ್ವಂ ಅವರ ಗೂಢಚಾರರಾಗಿ.
* ಕನಕಾಂಬರವಾಗಿ ನಿವಿಯಾ ರೆಬಿನ್, ಮಲ್ಲಿಯ ತಂಗಿ
* ಚರ್ಚ್ ಮಗುವಾಗಿ ಶ್ರೀಲತಾ
ರಾಜರತ್ನಂ ಗುಂಪಿನ ಮಂಡಳಿಯ ಸದಸ್ಯರಾಗಿ ನಾರಾಯಣನ್ಕುಟ್ಟಿ ಮತ್ತು ಪ್ರದೀಪ್ ಕೊಟ್ಟಾಯಂ ಕಾಣಿಸಿಕೊಳ್ಳುತ್ತಾರೆ. ಸಂತೋಷ್ ಜೋಗಿ ನಿರ್ವಹಿಸಿದ ಹಂತಕನ ಸಹಾಯಕನಾಗಿ ಬಿಜು ಸೋಪಾನಂ ಹೆಸರುವಾಸಿಯಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
eear16rsgx03zxkkdb9svbnovv8n0uv
1382586
1382585
2026-08-15T03:52:05Z
Pragathi. BH
88266
1382586
wikitext
text/x-wiki
ರಾಜಮಾಣಿಕ್ಯಂ 2005 ರ ಭಾರತೀಯ ಮಲಯಾಳಂ ಭಾಷೆಯ ಮಸಾಲಾ ಚಲನಚಿತ್ರವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainment/malayalam/movies/news/Mammootty-advised-me-to-take-Rajamanikyam/articleshow/47674891.cms</ref> ಮನೋಜ್ ಕೆ ಜಯನ್ , ರಂಜಿತ್ , ಸಲೀಂ ಕುಮಾರ್ , ಸಾಯಿ ಕುಮಾರ್ , ಭೀಮನ್ ರಘು , ಸಿಂಧು ಮೆನನ್ , ಪದ್ಮಪ್ರಿಯಾ ಮತ್ತು ಕೊಚ್ಚಿನ್ ಹನೀಫಾ ಪೋಷಕ ಪಾತ್ರಗಳಲ್ಲಿ ಮಮ್ಮುಟ್ಟಿ ನಾಮಸೂಚಕ ಉದ್ಯಮಿಯಾಗಿನಟಿಸಿದ್ದಾರೆ . ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜ ( ಮಮ್ಮುಟ್ಟಿ ), ಕರ್ನಾಟಕ ಮೂಲದ ಎಮ್ಮೆ ಉದ್ಯಮಿ, ತನ್ನ ಕಾದಾಟದ ಒಡಹುಟ್ಟಿದವರನ್ನು ಒಂದುಗೂಡಿಸಲು ಪ್ರಯತ್ನಿಸುವಕಥೆಯನ್ನು ಹೇಳುತ್ತದೆ .<ref>http://www.nowrunning.com/movie/2410/malayalam/rajamanikyam/553/review.htm</ref><ref>https://web.archive.org/web/20151102112905/http://www.sify.com/movies/rajamanickam-review-malayalam-pclvN0jcedehf.html</ref>
ಈ ಚಿತ್ರವು ನವೆಂಬರ್ 1 ರಂದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು 2007 ರಲ್ಲಿ ಅದೇ ಹೆಸರಿನಲ್ಲಿ ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಯಿತು. ಇದು 2005 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://www.forbesindia.com/celebprofile2019/mammootty/1819/123</ref>
ಈ ಚಿತ್ರವನ್ನು ೨೦೦೯ ರಲ್ಲಿ ಕನ್ನಡದಲ್ಲಿ ಬಳ್ಳಾರಿ ನಾಗ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
==ಕಥಾವಸ್ತು==
ತಮಿಳುನಾಡಿನ ಗಡಿಯಲ್ಲಿರುವ ದಕ್ಷಿಣ ಕೇರಳದ ಹಳ್ಳಿಯಲ್ಲಿ ರಾಜ ರತ್ನಂ ಪಿಳ್ಳೈ ಎಂಬ ಶ್ರೀಮಂತ ಮತ್ತು ಗೌರವಾನ್ವಿತ ಉದ್ಯಮಿ ವಾಸಿಸುತ್ತಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ಅವರು ಮುತ್ತುಲಕ್ಷ್ಮಿಯನ್ನು ಮದುವೆಯಾಗುತ್ತಾರೆ, ಇದರಿಂದಾಗಿ ಅವರ ಮೊದಲ ಮದುವೆಯ ಮಗು ಸೆಲ್ವಂ ತಾಯಿಯ ಪ್ರೀತಿ ಮತ್ತು ಆರೈಕೆಯಿಲ್ಲದೆ ಬೆಳೆಯಬಾರದು. ಅವರಿಗೆ ತಿಳಿದಿಲ್ಲ, ಮುತ್ತುಲಕ್ಷ್ಮಿಗೆ ಈಗಾಗಲೇ ಒಬ್ಬ ಮಗನಿದ್ದಾನೆ, ಅವನನ್ನು ಅವಳು ಮುತ್ತು ಎಂದು ಕರೆಯುತ್ತಾಳೆ.
ಮದುವೆಯ ರಾತ್ರಿ, ಮುತ್ತು ರಾಜ ರತ್ನಂನ ಬಾಗಿಲು ತಟ್ಟಿ, ತನ್ನ ತಾಯಿಯನ್ನು ತೋರಿಸಬೇಕೆಂದು ಒತ್ತಾಯಿಸುತ್ತಾನೆ. ರಾಜ ರತ್ನಂ ಸತ್ಯವನ್ನು ಅರಿತುಕೊಂಡ ನಂತರ, ಅವನು ಮುತ್ತುವನ್ನು ತನ್ನ ಆರೈಕೆಗೆ ತೆಗೆದುಕೊಳ್ಳುತ್ತಾನೆ, ಅವನಿಗೆ ಪ್ರೀತಿ, ವಾತ್ಸಲ್ಯ ಮತ್ತು "ರಾಜಮಾಣಿಕ್ಯಂ" ಎಂಬ ಹೊಸ ಹೆಸರನ್ನು ನೀಡುತ್ತಾನೆ. ಮುತ್ತು ಸರಿಯಾಗಿ ಉಪಕಾರ ಮಾಡುತ್ತಾನೆ, ಏಕೆಂದರೆ ಸೆಲ್ವಂ ತಮ್ಮ ಹಳ್ಳಿಯ ಮಕ್ಕಳಲ್ಲಿ ಒಬ್ಬನನ್ನು ಕೊಂದಾಗ, ಅವನ ಎಡಗಣ್ಣಿಗೆ ಪೆಟ್ಟಾದ ನಂತರ ಅವನು ಆಪಾದನೆಯನ್ನು ಹೊತ್ತುಕೊಂಡು ಗ್ರಾಮವನ್ನು ತೊರೆಯುತ್ತಾನೆ.
ಹಲವು ವರ್ಷಗಳ ನಂತರ, ರಾಜ ರತ್ನಂ ಅವರ ಇಬ್ಬರು ಬೆಳೆದ ಮಕ್ಕಳಾದ ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿಗಾಗಿ ಜಗಳವಾಡುತ್ತಾರೆ. ಸೆಲ್ವಂ, ತನ್ನ ಬಾಲ್ಯದ ಗೆಳೆಯ ಸೈಮನ್ ನಾಡರ್ ಸಹಾಯದಿಂದ ತನ್ನ ಸ್ವಂತ ತಂದೆಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಾನೆ. ರಾಜ ರತ್ನಂ ಅವರನ್ನು ಸೂಕ್ಷ್ಮ ರಾಜಕೀಯ ಕೊಲೆಯಲ್ಲಿ ಸಿಲುಕಿಸಲಾಗಿದೆ. ಪರಿಣಾಮವಾಗಿ, ರಾಜ ರತ್ನಂ ಅವರನ್ನು ಬಂಧಿಸಿ ರಿಮಾಂಡ್ ಮಾಡಲಾಗುತ್ತದೆ. ನ್ಯಾಯಾಲಯದ ಆವರಣದಿಂದ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ, ರತ್ನಂ ಅವರ ಬೆಂಬಲಿಗರು ಮತ್ತು ಕೊಲೆಯಾದ ರಾಜಕಾರಣಿಯ ಬೆಂಬಲಿಗರ ನಡುವೆ ವ್ಯಾಪಕ ವಾಗ್ವಾದ ನಡೆಯುತ್ತದೆ. ಅವ್ಯವಸ್ಥೆಯ ನಡುವೆ, ರಾಜ ರತ್ನಂ ಮೇಲೆ ದೊಡ್ಡ ಕಲ್ಲು ತೂರಾಟ ನಡೆಯುತ್ತದೆ - ಇದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತದೆ. (ನಿಜವಾದ ಹಲ್ಲೆಕೋರನಿಂದ ಕಲ್ಲು ತೂರಾಟ ನಡೆಯುತ್ತದೆ). ಗಲಭೆಯನ್ನು ಕಣ್ಣಾರೆ ಕಂಡ ರಾಜ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವ್ಯಾನ್ ಒಳಗೆ ಕುಳಿತು ಹೃದಯಾಘಾತದಿಂದ ಸಾಯುತ್ತಾರೆ. ಅವರ ಮರಣದ ನಂತರ, ಕುಟುಂಬದ ವಕೀಲರು ಇಬ್ಬರು ಸಹೋದರರನ್ನು ರಾಜ ರತ್ನಂ ಅವರ ಉಯಿಲಿನ ನಿಬಂಧನೆಗಳನ್ನು ಓದಲು ಕರೆಸುತ್ತಾರೆ. ಆದರೆ ಅವರ ಆಶ್ಚರ್ಯಕ್ಕೆ, ಅವರ ತಂದೆಯ ಎಲ್ಲಾ ಆಸ್ತಿಗಳ ನಿಯಂತ್ರಣವು ಬಳ್ಳಾರಿ ಮೂಲದ ಜಾನುವಾರು ವ್ಯಾಪಾರಿ ಮತ್ತು ಉದ್ಯಮಿ ಬಳ್ಳಾರಿ ರಾಜ ಎಂಬವರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಕಂಡುಕೊಳ್ಳುತ್ತಾರೆ . ಬಳ್ಳಾರಿ ರಾಜ ಬೇರೆ ಯಾರೂ ಅಲ್ಲ, ರಾಜಮಾಣಿಕ್ಯಂ ಎಂದು ಅವರು ಗುರುತಿಸಲು ವಿಫಲರಾಗುತ್ತಾರೆ.
ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿನ ಮೇಲೆ ಮತ್ತೆ ಹಿಡಿತ ಸಾಧಿಸಲು ಮಾಣಿಕ್ಯಂ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಮಾಣಿಕ್ಯಂ ಅವರ ಯಾವುದೇ ಪ್ರಯತ್ನಗಳಿಗೆ ಎಂದಿಗೂ ಬಲಿಯಾಗುವುದಿಲ್ಲ ಮತ್ತು ಅವನು ತನ್ನ ಕಿರಿಯ ಸಹೋದರ ಮತ್ತು ಮ್ಯಾನೇಜರ್ ರಾಜು ಅವರನ್ನು ಬಳಸಿಕೊಂಡು ತನ್ನ ಮಲತಂದೆಯ ಆಸ್ತಿಗಳನ್ನು ಸ್ಥಿರಗೊಳಿಸುತ್ತಾನೆ ಮತ್ತು ಅದು ತನ್ನ ಒಡಹುಟ್ಟಿದವರ ಕೈಗೆ ಸಿಗದಂತೆ ತಡೆಯುತ್ತಾನೆ, ಆ ಮೂಲಕ ಅದನ್ನು ಸಂರಕ್ಷಿಸುತ್ತಾನೆ. ಮಾಣಿಕ್ಯಂ ತನ್ನ ಗೂಂಡಾ ಸ್ನೇಹಿತರ ಸಹಾಯವನ್ನು ಬಳಸಿಕೊಂಡು ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತಾನೆ. ನಿರ್ಣಾಯಕ ಹಂತದಲ್ಲಿ ಮಾಣಿಕ್ಯಂ ಅವರ ಗುರುತು ಸ್ವತಃ ಬಹಿರಂಗಗೊಳ್ಳುತ್ತದೆ ಮತ್ತು ಅವರ ಬಹಿರಂಗಪಡಿಸುವಿಕೆಯು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸುತ್ತದೆ. ಸೈಮನ್ ಮತ್ತು ಸೆಲ್ವಂ ಬಳ್ಳಾರಿಯನ್ನು ಅವನ ಕುರುಡು ಕಡೆಯಿಂದ ಕೊಲ್ಲಲು ಗೂಂಡಾನನ್ನು ಕಳುಹಿಸುತ್ತಾನೆ. ಆದಾಗ್ಯೂ, ಬಳ್ಳಾರಿ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ, ಅವನನ್ನು ಲಘುವಾಗಿ ಗಾಯಗೊಳಿಸುತ್ತಾನೆ.
ಸೆಲ್ವಂ ಮತ್ತು ಸೈಮನ್ ನಡುವೆ ಹಣಕಾಸಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಸೈಮನ್ ಸೆಲ್ವಂಗೆ ದ್ರೋಹ ಬಗೆಯುತ್ತಾನೆ ಮತ್ತು ಸೆಲ್ವಂ ಬಿಡುಗಡೆಗೆ ಮರುಪಾವತಿ ಕೇಳುವ ತಮಿಳು ಬಡ್ಡಿ ವ್ಯಾಪಾರಿ ಪೆರುಮಾಳ್ ಅವನನ್ನು ಬಂಧಿಯಾಗಿರಿಸುತ್ತಾನೆ. ನಂತರದ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲದ ರಾಣಿ - ತಮ್ಮ ತಂದೆಯ ಸಂಪತ್ತಿನ ಮೇಲಿನ ಅವರ ಹಕ್ಕನ್ನು ನಿರಾಕರಿಸಲು ಮಾಣಿಕ್ಯಂ ಮೇಲೆ ದೂಷಿಸುತ್ತಾಳೆ. ಮಾಣಿಕ್ಯಂ ರಕ್ಷಣೆಗೆ ಬರುತ್ತಾನೆ ಮತ್ತು ಸೆಲ್ವಂ ಅನ್ನು ಬಿಡುಗಡೆ ಮಾಡಲು ಅಗತ್ಯವಾದ ಹಣವನ್ನು ಪಾವತಿಸುತ್ತಾನೆ. ಅವನು ತನ್ನ ಕಷ್ಟಗಳನ್ನು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ - ಇದು ಅವನ ತಾಯಿ ಮತ್ತು ಒಡಹುಟ್ಟಿದವರ ಭಾವನೆಗಳನ್ನು ಕೆರಳಿಸುತ್ತದೆ. ತಮ್ಮ ಕುಟುಂಬವನ್ನು ಒಂದುಗೂಡಿಸುವ ತನ್ನ ತಂದೆಯ ಆಸೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ತೀವ್ರ ನಿರಾಶೆಗೊಂಡ ಮಾಣಿಕ್ಯಂ ಬಳ್ಳಾರಿಗೆ ಹೊರಡಲು ಸಿದ್ಧನಾಗುತ್ತಾನೆ.
ಆ ರಾತ್ರಿ ಸೆಲ್ವಂ ಕುಡಿದು ಅಳುತ್ತಾ ಮಾಣಿಕ್ಯಂ ಮನೆಗೆ ಬಂದು ತನ್ನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕ್ಷಮೆಯಾಚಿಸಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಚ್ಚಿ ಅವನನ್ನು ಅಪ್ಪಿಕೊಳ್ಳುತ್ತಾನೆ. ಮಾಣಿಕ್ಯಂ ಅವರನ್ನು ಬಿಟ್ಟು ಹೋಗಬೇಡಿ ಎಂದು ಅವನು ಕೇಳಿಕೊಳ್ಳುತ್ತಾನೆ. ರಾಜ ರತ್ನಂ 'ಬೇಗನೆ ಹೊರಟುಹೋದ' (ಅಕಾಲಿಕ ಮರಣ) ದುರದೃಷ್ಟಕರ ಎಂದು ಮಾಣಿಕ್ಯಂ ತೀವ್ರವಾಗಿ ದುಃಖಿಸುತ್ತಾನೆ ಮತ್ತು ರಾಜಿ ಸಂಧಾನವನ್ನು ನೋಡಲು ಸಾಧ್ಯವಾಗಲಿಲ್ಲ. ರಾಜ ರತ್ನಂ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ವರ್ಗೀಸ್, ಅವರು 'ಒಂದು ಕೊಲೆ' ಎಂದು ಬಹಿರಂಗಪಡಿಸುತ್ತಾರೆ - ಇದು ವಂಚನೆಯ ನಿರೂಪಣೆಗೆ ಕಾರಣವಾಗುತ್ತದೆ ಮತ್ತು ಮಾಣಿಕ್ಯಂ ಮತ್ತು ಅವರ ಸಹಚರರು ನಿಜವಾದ ಆಕ್ರಮಣಕಾರನನ್ನು ಹುಡುಕಲು ಹೋಗುತ್ತಾರೆ. ನಿಜವಾದ ಅಪರಾಧಿ ಸಿಕ್ಕಿಬಿದ್ದಾಗ, ಮುಖ್ಯ ಸಂಚುಕೋರ ಸೈಮನ್ ಎಂದು ಅವನು ಬಹಿರಂಗಪಡಿಸುತ್ತಾನೆ. ಸೆಲ್ವಂ ಮತ್ತು ಸೈಮನ್ ವಾದ-ವಿವಾದಕ್ಕೆ ತಿರುಗಿದ ಜಗಳಕ್ಕೆ ಇಳಿಯುತ್ತಾರೆ. ಸೈಮನ್ ಸೆಲ್ವಂನನ್ನು ತೀವ್ರವಾಗಿ ಥಳಿಸುತ್ತಾನೆ ಮತ್ತು ಅವನ ಗೂಂಡಾಗಳು ಕೊಲ್ಲಲ್ಪಡುವ ಹಂತದಲ್ಲಿದ್ದರು. ಆದಾಗ್ಯೂ, ಮಾಣಿಕ್ಯಂ, ರಾಜು ಮತ್ತು ಅವರ ಸಹಾಯಕ ವರ್ಕಿ ಸೆಲ್ವಂ ಅವರನ್ನು ರಕ್ಷಿಸಲು ಮತ್ತು ಸೈಮನ್ ಮತ್ತು ಅವನ ಸಹಾಯಕರೊಂದಿಗೆ ಹೋರಾಡಲು ಬಂದರು.
ರಾಜರತ್ನಂನನ್ನು ಕೊಂದು ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸಿದ ಸೈಮನ್ನನ್ನು ಮಾಣಿಕ್ಯಂ ಕೊಂದು ಹಾಕುತ್ತಾನೆ. ಅವನು ಸೆಲ್ವಂ ಜೊತೆ ಮತ್ತೆ ಸೇರಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅರ್ಧ ಕುರುಡನಾದ ರಾಜಮಾಣಿಕ್ಯಂ "ಈಗ ನನಗೆ ಎರಡೂ ಕಣ್ಣುಗಳಿವೆ" ಎಂದು ಹೇಳಿದಾಗ ಚಿತ್ರ ಕೊನೆಗೊಳ್ಳುತ್ತದೆ, ಇದು ರಾಜು ಮತ್ತು ಸೆಲ್ವಂ ಅವರನ್ನು ಸೂಚಿಸುತ್ತದೆ.
==ಪಾತ್ರವರ್ಗ==
* ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜನಾಗಿ ಮಮ್ಮುಟ್ಟಿ , ರಾಜ ರತ್ನಂ ಪಿಳ್ಳೈ ಅವರ ಹಿರಿಯ ದತ್ತುಪುತ್ರ ಮತ್ತು ಬಳ್ಳಾರಿಯಲ್ಲಿ ಎಮ್ಮೆ ಉದ್ಯಮಿ
* ಅಶ್ವಿನ್ ಯುವ ರಾಜಮಾಣಿಕ್ಯಂ (ಮುತ್ತು)
* ಮಾಣಿಕ್ಯಂ ಅವರ ಕಿರಿಯ ಸಹೋದರ ಮತ್ತು ವಿದ್ಯಾವಂತ ಮ್ಯಾನೇಜರ್ ರಾಜು ಪಾತ್ರದಲ್ಲಿ ರೆಹಮಾನ್ .
* ಮನೋಜ್ ಕೆ. ಜಯನ್ ರಾಜಸೆಲ್ವಂ, ರಾಜ ರತ್ನಂ ಪಿಳ್ಳೈ ಅವರ ಮಗ, ಮಾಣಿಕ್ಯಂ ಮತ್ತು ರಾಜು ಅವರ ಕಿರಿಯ ಸಹೋದರ
* ಸೈಮನ್ ನಾಡರ್ ಆಗಿ ರಂಜಿತ್ , ರಾಜಸೆಲ್ವಂ ಅವರ ಸ್ನೇಹಿತ ಮತ್ತು ಪಾಲುದಾರ ( ಶೋಬಿ ತಿಲಕನ್ ಅವರಿಂದ ಧ್ವನಿ )
* ಸಾಯಿ ಕುಮಾರ್ - ರಾಜ ರತ್ನಂ ಪಿಳ್ಳೈ ಪಾತ್ರದಲ್ಲಿ, ರಾಣಿಯ ತಂದೆ ಸೆಲ್ವಂ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ದತ್ತು ತಂದೆ ಮತ್ತು ಶ್ರೀಮಂತ ಉದ್ಯಮಿ.
* ಕ್ವಿಂಟಾಲ್ ವರ್ಕಿಯಾಗಿ ಭೀಮನ್ ರಘು , ಮಾಣಿಕ್ಯಂನ ಸ್ನೇಹಿತ ಮತ್ತು ಸಹಾಯಕರು
* ದಾಸಪ್ಪನ್ ಪಾತ್ರದಲ್ಲಿ ಸಲೀಂ ಕುಮಾರ್
* ರಾಜರತ್ನಂ ಅವರ ಸ್ನೇಹಿತ ವರ್ಗೀಸ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ಪದ್ಮಪ್ರಿಯಾ ಜಾನಕಿರಾಮನ್ ಮಲ್ಲಿ / ಚೆಲ್ಲಕ್ಕಿಲಿ, ಹೂವಿನ ಮಾರಾಟಗಾರ ಮತ್ತು ಬಳ್ಳಾರಿ ರಾಜನ ಪ್ರೀತಿಯ ಆಸಕ್ತಿ
* ಸಿಂಧು ಮೆನನ್ ರಾಣಿ ರತ್ನಂ, ಸೆಲ್ವಂ ಅವರ ಮಲತಂಗಿ ಮತ್ತು ಮಾಣಿಕ್ಯಂ ಅವರ, ರಾಜು ಅವರ ಸಹೋದರಿಯಾಗಿ
* ಚಿತ್ರಾ ಶೆಣೈ ಮುತ್ತುಲಕ್ಷ್ಮಿ ಅಮ್ಮಾಳ್, ರಾಜರತ್ನಂ ಅವರ ಎರಡನೇ ಹೆಂಡತಿ, ಸೆಲ್ವಂ ಅವರ ತಾಯಿ ಮತ್ತು ರಾಣಿ ಅವರ ಮಲ ತಾಯಿ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ತಾಯಿ
* ರಾಣಿ ರತ್ನಂ ಅವರ ಪತಿ ರಮೇಶ್ ಆಗಿ, ಮಾಣಿಕ್ಯಂ ಮತ್ತು ರಾಜು ಅವರ ಸೋದರ ಮಾವನಾಗಿ ಸುರೇಶ್ ಕೃಷ್ಣ .
* ತಮಿಳುನಾಡು ಸಿಐ ವಿಕ್ರಮನ್ ಆಗಿ ಬಾಬುರಾಜ್
* ವಕೀಲ ಶಿವದಾಸ್ ಮೆನನ್ ಪಾತ್ರದಲ್ಲಿ ಮಣಿಯನ್ಪಿಳ್ಳ ರಾಜು
* ಕಾಲೇಜು ಪ್ರಾಂಶುಪಾಲರಾಗಿ ಟಿ.ಪಿ. ಮಾಧವನ್
* ಪೆರುಮಾಳ್ ಆಗಿ ಕಾದಲ್ ದಂಡಪಾಣಿ
* ವಿಜಯ್ ಮೆನನ್ ಅಡ್ವ. ಲಾಲ್ ಚೆರಿಯನ್, ನ್ಯಾಯವಾದಿ ನಾಡಾರ್ ಏರ್ಪಡಿಸಿದ್ದರು.
* ಮಾಣಿಕ್ಯಂನನ್ನು ಕೊಲ್ಲಲು ರಾಜಾ ಸೆಲ್ವಂ ಕಳುಹಿಸಿದ ಗೂಂಡಾ ಪಾತ್ರದಲ್ಲಿ ಅಬು ಸಲೀಂ .
* ರಾಜರತ್ನಂ ಪಿಳ್ಳೈ ಅವರನ್ನು ಬಲೆಗೆ ಬೀಳಿಸಲು ಸೈಮನ್ ನಾಡರ್ ಕಳುಹಿಸಿದ ಗೂಂಡಾ, ನ್ಯಾಯಾಲಯದಲ್ಲಿ ಅವರ ಮೇಲೆ ಕಲ್ಲು ಎಸೆಯುವ ಹಂತಕನಾಗಿ ಸಂತೋಷ್ ಜೋಗಿ .
* ಕಲಾಭವನ ಶಾಜೋನ್ ಹಣಕಾಸು ವ್ಯವಸ್ಥಾಪಕರಾಗಿ, ರಾಜಾ ಸೆಲ್ವಂ ಅವರ ಗೂಢಚಾರರಾಗಿ.
* ಕನಕಾಂಬರವಾಗಿ ನಿವಿಯಾ ರೆಬಿನ್, ಮಲ್ಲಿಯ ತಂಗಿ
* ಚರ್ಚ್ ಮಗುವಾಗಿ ಶ್ರೀಲತಾ
ರಾಜರತ್ನಂ ಗುಂಪಿನ ಮಂಡಳಿಯ ಸದಸ್ಯರಾಗಿ ನಾರಾಯಣನ್ಕುಟ್ಟಿ ಮತ್ತು ಪ್ರದೀಪ್ ಕೊಟ್ಟಾಯಂ ಕಾಣಿಸಿಕೊಳ್ಳುತ್ತಾರೆ. ಸಂತೋಷ್ ಜೋಗಿ ನಿರ್ವಹಿಸಿದ ಹಂತಕನ ಸಹಾಯಕನಾಗಿ ಬಿಜು ಸೋಪಾನಂ ಹೆಸರುವಾಸಿಯಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
==ಉತ್ಪಾದನೆ==
ತಿರುವನಂತಪುರದ ಗಡಿ ಪ್ರದೇಶಗಳಲ್ಲಿ ಮಾತನಾಡುವ ಆಡುಭಾಷೆಯನ್ನು ಮಮ್ಮುಟ್ಟಿ ಕರಗತ ಮಾಡಿಕೊಳ್ಳಲು ಸಹಾಯ ಮಾಡಲು ನಟ ಸೂರಜ್ ವೆಂಜರಮೂಡು ಅವರನ್ನು ನೇಮಿಸಲಾಯಿತು . ಆಡುಭಾಷೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಕ್ಕಾಗಿ ಮಮ್ಮುಟ್ಟಿ ಅವರನ್ನು ಪ್ರಶಂಸಿಸಲಾಯಿತು ಮತ್ತು ಅದು ಮೆಗಾ ಮಾಸ್ ಚಿತ್ರವಾಗಲು ಹೆಚ್ಚಿನ ಕೊಡುಗೆ ನೀಡಿತು. ರಾಜಮಾಣಿಕ್ಯಂ ಪೊಲ್ಲಾಚಿಯಲ್ಲಿ ದಾಖಲೆಯ 55 ದಿನಗಳಲ್ಲಿ ಪೂರ್ಣಗೊಂಡಿತು.
==ಆರತಕ್ಷತೆ==
ಡೆಕ್ಕನ್ ಹೆರಾಲ್ಡ್ ನ ಶ್ರೀನಾಥ್ ನಾಯರ್ "ಮಮ್ಮುಟ್ಟಿ ತಮ್ಮ ಸೂಪರ್ ಸ್ಟಾರ್ ಟ್ಯಾಗ್ ಗೆ ನ್ಯಾಯ ಒದಗಿಸಿದ್ದಾರೆ ಮತ್ತು ಬಳ್ಳಾರಿ ರಾಜನ ಪಾತ್ರವು ಉಳಿದ ಪಾತ್ರವರ್ಗವನ್ನು - ಕೊಚ್ಚಿನ್ ಹನೀಫಾ, ಸಾಯಿ ಕುಮಾರ್, ಮನೋಜ್ ಕೆ ಜಯನ್, ಇತ್ಯಾದಿ - ಮೀರಿಸುತ್ತಿದೆ. ಅನ್ವರ್ ರಶೀದ್ ಅವರ ಚೊಚ್ಚಲ ಚಿತ್ರ ಕೆಟ್ಟದ್ದಲ್ಲ ಆದರೆ ಚಿತ್ರಣ, ಸಂಗೀತ ಮತ್ತು ಛಾಯಾಗ್ರಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರೆ ಬಳ್ಳಾರಿ ರಾಜನಿಗೆ ಸಹಾಯವಾಗುತ್ತಿತ್ತು" ಎಂದು ಬರೆದಿದ್ದಾರೆ. <ref>http://www.deccanherald.com/deccanherald/nov272005/movies16495120051126.asp</ref>
ಬಾಕ್ಸ್ ಆಫೀಸ್
ಈ ಚಿತ್ರವು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು, ವಲಿಯವೀಥಿಲ್ ಫಿಲ್ಮ್ಸ್ ಚಿತ್ರಕ್ಕಾಗಿ ಥಿಯೇಟರ್ ಮುಂಗಡವಾಗಿ ₹2 ಕೋಟಿ ಸಂಗ್ರಹಿಸಿತು.<ref>http://sify.com/movies/malayalam/fullstory.php?id=13966793</ref>ಇದು ನವೆಂಬರ್ 4, 2005 ರಂದು ರಂಜಾನ್ ಸಂದರ್ಭದಲ್ಲಿ ಕೇರಳದ 45 ಚಿತ್ರಮಂದಿರಗಳಲ್ಲಿ ಅನಂತಭದ್ರಂ ಮತ್ತು ಬಾಯ್ ಫ್ರೆಂಡ್ ಜೊತೆಗೆ ಬಿಡುಗಡೆಯಾಯಿತು . <ref>https://web.archive.org/web/20171107022339/http://www.sify.com/movies/ramzan-films-open-big-news-malayalam-kkfvy0hbffcsi.html</ref> ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.<ref>https://web.archive.org/web/20161206164931/http://www.thehindu.com/thehindu/fr/2005/12/30/stories/2005123001380100.htm</ref> <ref>https://web.archive.org/web/20161114003334/http://www.sify.com/movies/2005-an-analysis-news-malayalam-kkfvwXbejbbsi.html</ref> <ref>https://m.rediff.com/movies/slide-show/slide-show-1-south-malayalam-news/20111129.htm</ref> [ 14 ] [ 15 ] [ 16 ] [ 17 ] [ 18 ] [ 19 ] [ 20 ] [ 21 ] [ 22 ] ಈ ಚಿತ್ರವು ಚಿತ್ರಮಂದಿರಗಳಲ್ಲಿ 140 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು. [23] [24 ] ಇದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು . ಇದು ಎರ್ನಾಕುಲಂನಿಂದ ₹1 ಕೋಟಿ ಕೇಂದ್ರ ಗಳಿಕೆ ಮಾಡಿದ ಮೊದಲ ಮಲಯಾಳಂ ಚಿತ್ರವಾಗಿದೆ . ಈ ಚಿತ್ರವು ಎರ್ನಾಕುಲಂನ ಕವಿತಾದಲ್ಲಿ 100 ದಿನಗಳನ್ನು ಪೂರ್ಣಗೊಳಿಸಿತು, ಅಲ್ಲಿಂದ ದಾಖಲೆಯ ವಿತರಕರ ಪಾಲು ರೂ. 42 ಲಕ್ಷಗಳನ್ನು ಗಳಿಸಿತು. [ 25 ] [ 26 ] ತಿರುವನಂತಪುರಂ ಕೃಪಾ ಚಿತ್ರಮಂದಿರದಲ್ಲಿಯೂ ಈ ಚಿತ್ರವು 286 ದಿನಗಳು ಓಡಿತು. [ 27 ] ಈ ಚಿತ್ರವು ತನ್ನ ಅಂತಿಮ ಓಟದಲ್ಲಿ ಕೇರಳ ಗಲ್ಲಾಪೆಟ್ಟಿಗೆಯಿಂದ ₹ 25 ಕೋಟಿ ಸಂಗ್ರಹಿಸಿತು . [ 28 ]
==ಪರಂಪರೆ==
ಬಳ್ಳಾರಿ ರಾಜನ ಪಾತ್ರವು ಕೇರಳದಲ್ಲಿ ಆರಾಧನಾ ಸ್ಥಾನಮಾನವನ್ನು ಪಡೆಯಿತು . ಈ ಚಿತ್ರದ ಸಂಭಾಷಣೆಗಳನ್ನು ಇತರ ಹಲವು ಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಗಮನಾರ್ಹವಾದವು ಮಲಯಾಳಂ ಚಿತ್ರ ಪ್ರೇಮಂ ( ನಿವಿನ್ ಪೌಲಿಯ ಎರಡನೇ ಪರಿಚಯದ ಸಮಯದಲ್ಲಿ ). ಇದಲ್ಲದೆ, ಚಿತ್ರದಲ್ಲಿ ಮಮ್ಮುಟ್ಟಿ ಅವರ ವೇಷಭೂಷಣಗಳು ಕೇರಳದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮಾರ್ಪಟ್ಟವು. [ 29 ]
ಉಲ್ಲೇಖಗಳು
k1wt7mo4tmhk2gvgxsath6u6iaihie2
1382587
1382586
2026-08-15T03:56:23Z
Pragathi. BH
88266
1382587
wikitext
text/x-wiki
ರಾಜಮಾಣಿಕ್ಯಂ 2005 ರ ಭಾರತೀಯ ಮಲಯಾಳಂ ಭಾಷೆಯ ಮಸಾಲಾ ಚಲನಚಿತ್ರವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainment/malayalam/movies/news/Mammootty-advised-me-to-take-Rajamanikyam/articleshow/47674891.cms</ref> ಮನೋಜ್ ಕೆ ಜಯನ್ , ರಂಜಿತ್ , ಸಲೀಂ ಕುಮಾರ್ , ಸಾಯಿ ಕುಮಾರ್ , ಭೀಮನ್ ರಘು , ಸಿಂಧು ಮೆನನ್ , ಪದ್ಮಪ್ರಿಯಾ ಮತ್ತು ಕೊಚ್ಚಿನ್ ಹನೀಫಾ ಪೋಷಕ ಪಾತ್ರಗಳಲ್ಲಿ ಮಮ್ಮುಟ್ಟಿ ನಾಮಸೂಚಕ ಉದ್ಯಮಿಯಾಗಿನಟಿಸಿದ್ದಾರೆ . ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜ ( ಮಮ್ಮುಟ್ಟಿ ), ಕರ್ನಾಟಕ ಮೂಲದ ಎಮ್ಮೆ ಉದ್ಯಮಿ, ತನ್ನ ಕಾದಾಟದ ಒಡಹುಟ್ಟಿದವರನ್ನು ಒಂದುಗೂಡಿಸಲು ಪ್ರಯತ್ನಿಸುವಕಥೆಯನ್ನು ಹೇಳುತ್ತದೆ .<ref>http://www.nowrunning.com/movie/2410/malayalam/rajamanikyam/553/review.htm</ref><ref>https://web.archive.org/web/20151102112905/http://www.sify.com/movies/rajamanickam-review-malayalam-pclvN0jcedehf.html</ref>
ಈ ಚಿತ್ರವು ನವೆಂಬರ್ 1 ರಂದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು 2007 ರಲ್ಲಿ ಅದೇ ಹೆಸರಿನಲ್ಲಿ ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಯಿತು. ಇದು 2005 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://www.forbesindia.com/celebprofile2019/mammootty/1819/123</ref>
ಈ ಚಿತ್ರವನ್ನು ೨೦೦೯ ರಲ್ಲಿ ಕನ್ನಡದಲ್ಲಿ ಬಳ್ಳಾರಿ ನಾಗ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
==ಕಥಾವಸ್ತು==
ತಮಿಳುನಾಡಿನ ಗಡಿಯಲ್ಲಿರುವ ದಕ್ಷಿಣ ಕೇರಳದ ಹಳ್ಳಿಯಲ್ಲಿ ರಾಜ ರತ್ನಂ ಪಿಳ್ಳೈ ಎಂಬ ಶ್ರೀಮಂತ ಮತ್ತು ಗೌರವಾನ್ವಿತ ಉದ್ಯಮಿ ವಾಸಿಸುತ್ತಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ಅವರು ಮುತ್ತುಲಕ್ಷ್ಮಿಯನ್ನು ಮದುವೆಯಾಗುತ್ತಾರೆ, ಇದರಿಂದಾಗಿ ಅವರ ಮೊದಲ ಮದುವೆಯ ಮಗು ಸೆಲ್ವಂ ತಾಯಿಯ ಪ್ರೀತಿ ಮತ್ತು ಆರೈಕೆಯಿಲ್ಲದೆ ಬೆಳೆಯಬಾರದು. ಅವರಿಗೆ ತಿಳಿದಿಲ್ಲ, ಮುತ್ತುಲಕ್ಷ್ಮಿಗೆ ಈಗಾಗಲೇ ಒಬ್ಬ ಮಗನಿದ್ದಾನೆ, ಅವನನ್ನು ಅವಳು ಮುತ್ತು ಎಂದು ಕರೆಯುತ್ತಾಳೆ.
ಮದುವೆಯ ರಾತ್ರಿ, ಮುತ್ತು ರಾಜ ರತ್ನಂನ ಬಾಗಿಲು ತಟ್ಟಿ, ತನ್ನ ತಾಯಿಯನ್ನು ತೋರಿಸಬೇಕೆಂದು ಒತ್ತಾಯಿಸುತ್ತಾನೆ. ರಾಜ ರತ್ನಂ ಸತ್ಯವನ್ನು ಅರಿತುಕೊಂಡ ನಂತರ, ಅವನು ಮುತ್ತುವನ್ನು ತನ್ನ ಆರೈಕೆಗೆ ತೆಗೆದುಕೊಳ್ಳುತ್ತಾನೆ, ಅವನಿಗೆ ಪ್ರೀತಿ, ವಾತ್ಸಲ್ಯ ಮತ್ತು "ರಾಜಮಾಣಿಕ್ಯಂ" ಎಂಬ ಹೊಸ ಹೆಸರನ್ನು ನೀಡುತ್ತಾನೆ. ಮುತ್ತು ಸರಿಯಾಗಿ ಉಪಕಾರ ಮಾಡುತ್ತಾನೆ, ಏಕೆಂದರೆ ಸೆಲ್ವಂ ತಮ್ಮ ಹಳ್ಳಿಯ ಮಕ್ಕಳಲ್ಲಿ ಒಬ್ಬನನ್ನು ಕೊಂದಾಗ, ಅವನ ಎಡಗಣ್ಣಿಗೆ ಪೆಟ್ಟಾದ ನಂತರ ಅವನು ಆಪಾದನೆಯನ್ನು ಹೊತ್ತುಕೊಂಡು ಗ್ರಾಮವನ್ನು ತೊರೆಯುತ್ತಾನೆ.
ಹಲವು ವರ್ಷಗಳ ನಂತರ, ರಾಜ ರತ್ನಂ ಅವರ ಇಬ್ಬರು ಬೆಳೆದ ಮಕ್ಕಳಾದ ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿಗಾಗಿ ಜಗಳವಾಡುತ್ತಾರೆ. ಸೆಲ್ವಂ, ತನ್ನ ಬಾಲ್ಯದ ಗೆಳೆಯ ಸೈಮನ್ ನಾಡರ್ ಸಹಾಯದಿಂದ ತನ್ನ ಸ್ವಂತ ತಂದೆಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಾನೆ. ರಾಜ ರತ್ನಂ ಅವರನ್ನು ಸೂಕ್ಷ್ಮ ರಾಜಕೀಯ ಕೊಲೆಯಲ್ಲಿ ಸಿಲುಕಿಸಲಾಗಿದೆ. ಪರಿಣಾಮವಾಗಿ, ರಾಜ ರತ್ನಂ ಅವರನ್ನು ಬಂಧಿಸಿ ರಿಮಾಂಡ್ ಮಾಡಲಾಗುತ್ತದೆ. ನ್ಯಾಯಾಲಯದ ಆವರಣದಿಂದ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ, ರತ್ನಂ ಅವರ ಬೆಂಬಲಿಗರು ಮತ್ತು ಕೊಲೆಯಾದ ರಾಜಕಾರಣಿಯ ಬೆಂಬಲಿಗರ ನಡುವೆ ವ್ಯಾಪಕ ವಾಗ್ವಾದ ನಡೆಯುತ್ತದೆ. ಅವ್ಯವಸ್ಥೆಯ ನಡುವೆ, ರಾಜ ರತ್ನಂ ಮೇಲೆ ದೊಡ್ಡ ಕಲ್ಲು ತೂರಾಟ ನಡೆಯುತ್ತದೆ - ಇದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತದೆ. (ನಿಜವಾದ ಹಲ್ಲೆಕೋರನಿಂದ ಕಲ್ಲು ತೂರಾಟ ನಡೆಯುತ್ತದೆ). ಗಲಭೆಯನ್ನು ಕಣ್ಣಾರೆ ಕಂಡ ರಾಜ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವ್ಯಾನ್ ಒಳಗೆ ಕುಳಿತು ಹೃದಯಾಘಾತದಿಂದ ಸಾಯುತ್ತಾರೆ. ಅವರ ಮರಣದ ನಂತರ, ಕುಟುಂಬದ ವಕೀಲರು ಇಬ್ಬರು ಸಹೋದರರನ್ನು ರಾಜ ರತ್ನಂ ಅವರ ಉಯಿಲಿನ ನಿಬಂಧನೆಗಳನ್ನು ಓದಲು ಕರೆಸುತ್ತಾರೆ. ಆದರೆ ಅವರ ಆಶ್ಚರ್ಯಕ್ಕೆ, ಅವರ ತಂದೆಯ ಎಲ್ಲಾ ಆಸ್ತಿಗಳ ನಿಯಂತ್ರಣವು ಬಳ್ಳಾರಿ ಮೂಲದ ಜಾನುವಾರು ವ್ಯಾಪಾರಿ ಮತ್ತು ಉದ್ಯಮಿ ಬಳ್ಳಾರಿ ರಾಜ ಎಂಬವರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಕಂಡುಕೊಳ್ಳುತ್ತಾರೆ . ಬಳ್ಳಾರಿ ರಾಜ ಬೇರೆ ಯಾರೂ ಅಲ್ಲ, ರಾಜಮಾಣಿಕ್ಯಂ ಎಂದು ಅವರು ಗುರುತಿಸಲು ವಿಫಲರಾಗುತ್ತಾರೆ.
ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿನ ಮೇಲೆ ಮತ್ತೆ ಹಿಡಿತ ಸಾಧಿಸಲು ಮಾಣಿಕ್ಯಂ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಮಾಣಿಕ್ಯಂ ಅವರ ಯಾವುದೇ ಪ್ರಯತ್ನಗಳಿಗೆ ಎಂದಿಗೂ ಬಲಿಯಾಗುವುದಿಲ್ಲ ಮತ್ತು ಅವನು ತನ್ನ ಕಿರಿಯ ಸಹೋದರ ಮತ್ತು ಮ್ಯಾನೇಜರ್ ರಾಜು ಅವರನ್ನು ಬಳಸಿಕೊಂಡು ತನ್ನ ಮಲತಂದೆಯ ಆಸ್ತಿಗಳನ್ನು ಸ್ಥಿರಗೊಳಿಸುತ್ತಾನೆ ಮತ್ತು ಅದು ತನ್ನ ಒಡಹುಟ್ಟಿದವರ ಕೈಗೆ ಸಿಗದಂತೆ ತಡೆಯುತ್ತಾನೆ, ಆ ಮೂಲಕ ಅದನ್ನು ಸಂರಕ್ಷಿಸುತ್ತಾನೆ. ಮಾಣಿಕ್ಯಂ ತನ್ನ ಗೂಂಡಾ ಸ್ನೇಹಿತರ ಸಹಾಯವನ್ನು ಬಳಸಿಕೊಂಡು ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತಾನೆ. ನಿರ್ಣಾಯಕ ಹಂತದಲ್ಲಿ ಮಾಣಿಕ್ಯಂ ಅವರ ಗುರುತು ಸ್ವತಃ ಬಹಿರಂಗಗೊಳ್ಳುತ್ತದೆ ಮತ್ತು ಅವರ ಬಹಿರಂಗಪಡಿಸುವಿಕೆಯು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸುತ್ತದೆ. ಸೈಮನ್ ಮತ್ತು ಸೆಲ್ವಂ ಬಳ್ಳಾರಿಯನ್ನು ಅವನ ಕುರುಡು ಕಡೆಯಿಂದ ಕೊಲ್ಲಲು ಗೂಂಡಾನನ್ನು ಕಳುಹಿಸುತ್ತಾನೆ. ಆದಾಗ್ಯೂ, ಬಳ್ಳಾರಿ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ, ಅವನನ್ನು ಲಘುವಾಗಿ ಗಾಯಗೊಳಿಸುತ್ತಾನೆ.
ಸೆಲ್ವಂ ಮತ್ತು ಸೈಮನ್ ನಡುವೆ ಹಣಕಾಸಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಸೈಮನ್ ಸೆಲ್ವಂಗೆ ದ್ರೋಹ ಬಗೆಯುತ್ತಾನೆ ಮತ್ತು ಸೆಲ್ವಂ ಬಿಡುಗಡೆಗೆ ಮರುಪಾವತಿ ಕೇಳುವ ತಮಿಳು ಬಡ್ಡಿ ವ್ಯಾಪಾರಿ ಪೆರುಮಾಳ್ ಅವನನ್ನು ಬಂಧಿಯಾಗಿರಿಸುತ್ತಾನೆ. ನಂತರದ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲದ ರಾಣಿ - ತಮ್ಮ ತಂದೆಯ ಸಂಪತ್ತಿನ ಮೇಲಿನ ಅವರ ಹಕ್ಕನ್ನು ನಿರಾಕರಿಸಲು ಮಾಣಿಕ್ಯಂ ಮೇಲೆ ದೂಷಿಸುತ್ತಾಳೆ. ಮಾಣಿಕ್ಯಂ ರಕ್ಷಣೆಗೆ ಬರುತ್ತಾನೆ ಮತ್ತು ಸೆಲ್ವಂ ಅನ್ನು ಬಿಡುಗಡೆ ಮಾಡಲು ಅಗತ್ಯವಾದ ಹಣವನ್ನು ಪಾವತಿಸುತ್ತಾನೆ. ಅವನು ತನ್ನ ಕಷ್ಟಗಳನ್ನು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ - ಇದು ಅವನ ತಾಯಿ ಮತ್ತು ಒಡಹುಟ್ಟಿದವರ ಭಾವನೆಗಳನ್ನು ಕೆರಳಿಸುತ್ತದೆ. ತಮ್ಮ ಕುಟುಂಬವನ್ನು ಒಂದುಗೂಡಿಸುವ ತನ್ನ ತಂದೆಯ ಆಸೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ತೀವ್ರ ನಿರಾಶೆಗೊಂಡ ಮಾಣಿಕ್ಯಂ ಬಳ್ಳಾರಿಗೆ ಹೊರಡಲು ಸಿದ್ಧನಾಗುತ್ತಾನೆ.
ಆ ರಾತ್ರಿ ಸೆಲ್ವಂ ಕುಡಿದು ಅಳುತ್ತಾ ಮಾಣಿಕ್ಯಂ ಮನೆಗೆ ಬಂದು ತನ್ನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕ್ಷಮೆಯಾಚಿಸಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಚ್ಚಿ ಅವನನ್ನು ಅಪ್ಪಿಕೊಳ್ಳುತ್ತಾನೆ. ಮಾಣಿಕ್ಯಂ ಅವರನ್ನು ಬಿಟ್ಟು ಹೋಗಬೇಡಿ ಎಂದು ಅವನು ಕೇಳಿಕೊಳ್ಳುತ್ತಾನೆ. ರಾಜ ರತ್ನಂ 'ಬೇಗನೆ ಹೊರಟುಹೋದ' (ಅಕಾಲಿಕ ಮರಣ) ದುರದೃಷ್ಟಕರ ಎಂದು ಮಾಣಿಕ್ಯಂ ತೀವ್ರವಾಗಿ ದುಃಖಿಸುತ್ತಾನೆ ಮತ್ತು ರಾಜಿ ಸಂಧಾನವನ್ನು ನೋಡಲು ಸಾಧ್ಯವಾಗಲಿಲ್ಲ. ರಾಜ ರತ್ನಂ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ವರ್ಗೀಸ್, ಅವರು 'ಒಂದು ಕೊಲೆ' ಎಂದು ಬಹಿರಂಗಪಡಿಸುತ್ತಾರೆ - ಇದು ವಂಚನೆಯ ನಿರೂಪಣೆಗೆ ಕಾರಣವಾಗುತ್ತದೆ ಮತ್ತು ಮಾಣಿಕ್ಯಂ ಮತ್ತು ಅವರ ಸಹಚರರು ನಿಜವಾದ ಆಕ್ರಮಣಕಾರನನ್ನು ಹುಡುಕಲು ಹೋಗುತ್ತಾರೆ. ನಿಜವಾದ ಅಪರಾಧಿ ಸಿಕ್ಕಿಬಿದ್ದಾಗ, ಮುಖ್ಯ ಸಂಚುಕೋರ ಸೈಮನ್ ಎಂದು ಅವನು ಬಹಿರಂಗಪಡಿಸುತ್ತಾನೆ. ಸೆಲ್ವಂ ಮತ್ತು ಸೈಮನ್ ವಾದ-ವಿವಾದಕ್ಕೆ ತಿರುಗಿದ ಜಗಳಕ್ಕೆ ಇಳಿಯುತ್ತಾರೆ. ಸೈಮನ್ ಸೆಲ್ವಂನನ್ನು ತೀವ್ರವಾಗಿ ಥಳಿಸುತ್ತಾನೆ ಮತ್ತು ಅವನ ಗೂಂಡಾಗಳು ಕೊಲ್ಲಲ್ಪಡುವ ಹಂತದಲ್ಲಿದ್ದರು. ಆದಾಗ್ಯೂ, ಮಾಣಿಕ್ಯಂ, ರಾಜು ಮತ್ತು ಅವರ ಸಹಾಯಕ ವರ್ಕಿ ಸೆಲ್ವಂ ಅವರನ್ನು ರಕ್ಷಿಸಲು ಮತ್ತು ಸೈಮನ್ ಮತ್ತು ಅವನ ಸಹಾಯಕರೊಂದಿಗೆ ಹೋರಾಡಲು ಬಂದರು.
ರಾಜರತ್ನಂನನ್ನು ಕೊಂದು ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸಿದ ಸೈಮನ್ನನ್ನು ಮಾಣಿಕ್ಯಂ ಕೊಂದು ಹಾಕುತ್ತಾನೆ. ಅವನು ಸೆಲ್ವಂ ಜೊತೆ ಮತ್ತೆ ಸೇರಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅರ್ಧ ಕುರುಡನಾದ ರಾಜಮಾಣಿಕ್ಯಂ "ಈಗ ನನಗೆ ಎರಡೂ ಕಣ್ಣುಗಳಿವೆ" ಎಂದು ಹೇಳಿದಾಗ ಚಿತ್ರ ಕೊನೆಗೊಳ್ಳುತ್ತದೆ, ಇದು ರಾಜು ಮತ್ತು ಸೆಲ್ವಂ ಅವರನ್ನು ಸೂಚಿಸುತ್ತದೆ.
==ಪಾತ್ರವರ್ಗ==
* ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜನಾಗಿ ಮಮ್ಮುಟ್ಟಿ , ರಾಜ ರತ್ನಂ ಪಿಳ್ಳೈ ಅವರ ಹಿರಿಯ ದತ್ತುಪುತ್ರ ಮತ್ತು ಬಳ್ಳಾರಿಯಲ್ಲಿ ಎಮ್ಮೆ ಉದ್ಯಮಿ
* ಅಶ್ವಿನ್ ಯುವ ರಾಜಮಾಣಿಕ್ಯಂ (ಮುತ್ತು)
* ಮಾಣಿಕ್ಯಂ ಅವರ ಕಿರಿಯ ಸಹೋದರ ಮತ್ತು ವಿದ್ಯಾವಂತ ಮ್ಯಾನೇಜರ್ ರಾಜು ಪಾತ್ರದಲ್ಲಿ ರೆಹಮಾನ್ .
* ಮನೋಜ್ ಕೆ. ಜಯನ್ ರಾಜಸೆಲ್ವಂ, ರಾಜ ರತ್ನಂ ಪಿಳ್ಳೈ ಅವರ ಮಗ, ಮಾಣಿಕ್ಯಂ ಮತ್ತು ರಾಜು ಅವರ ಕಿರಿಯ ಸಹೋದರ
* ಸೈಮನ್ ನಾಡರ್ ಆಗಿ ರಂಜಿತ್ , ರಾಜಸೆಲ್ವಂ ಅವರ ಸ್ನೇಹಿತ ಮತ್ತು ಪಾಲುದಾರ ( ಶೋಬಿ ತಿಲಕನ್ ಅವರಿಂದ ಧ್ವನಿ )
* ಸಾಯಿ ಕುಮಾರ್ - ರಾಜ ರತ್ನಂ ಪಿಳ್ಳೈ ಪಾತ್ರದಲ್ಲಿ, ರಾಣಿಯ ತಂದೆ ಸೆಲ್ವಂ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ದತ್ತು ತಂದೆ ಮತ್ತು ಶ್ರೀಮಂತ ಉದ್ಯಮಿ.
* ಕ್ವಿಂಟಾಲ್ ವರ್ಕಿಯಾಗಿ ಭೀಮನ್ ರಘು , ಮಾಣಿಕ್ಯಂನ ಸ್ನೇಹಿತ ಮತ್ತು ಸಹಾಯಕರು
* ದಾಸಪ್ಪನ್ ಪಾತ್ರದಲ್ಲಿ ಸಲೀಂ ಕುಮಾರ್
* ರಾಜರತ್ನಂ ಅವರ ಸ್ನೇಹಿತ ವರ್ಗೀಸ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ಪದ್ಮಪ್ರಿಯಾ ಜಾನಕಿರಾಮನ್ ಮಲ್ಲಿ / ಚೆಲ್ಲಕ್ಕಿಲಿ, ಹೂವಿನ ಮಾರಾಟಗಾರ ಮತ್ತು ಬಳ್ಳಾರಿ ರಾಜನ ಪ್ರೀತಿಯ ಆಸಕ್ತಿ
* ಸಿಂಧು ಮೆನನ್ ರಾಣಿ ರತ್ನಂ, ಸೆಲ್ವಂ ಅವರ ಮಲತಂಗಿ ಮತ್ತು ಮಾಣಿಕ್ಯಂ ಅವರ, ರಾಜು ಅವರ ಸಹೋದರಿಯಾಗಿ
* ಚಿತ್ರಾ ಶೆಣೈ ಮುತ್ತುಲಕ್ಷ್ಮಿ ಅಮ್ಮಾಳ್, ರಾಜರತ್ನಂ ಅವರ ಎರಡನೇ ಹೆಂಡತಿ, ಸೆಲ್ವಂ ಅವರ ತಾಯಿ ಮತ್ತು ರಾಣಿ ಅವರ ಮಲ ತಾಯಿ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ತಾಯಿ
* ರಾಣಿ ರತ್ನಂ ಅವರ ಪತಿ ರಮೇಶ್ ಆಗಿ, ಮಾಣಿಕ್ಯಂ ಮತ್ತು ರಾಜು ಅವರ ಸೋದರ ಮಾವನಾಗಿ ಸುರೇಶ್ ಕೃಷ್ಣ .
* ತಮಿಳುನಾಡು ಸಿಐ ವಿಕ್ರಮನ್ ಆಗಿ ಬಾಬುರಾಜ್
* ವಕೀಲ ಶಿವದಾಸ್ ಮೆನನ್ ಪಾತ್ರದಲ್ಲಿ ಮಣಿಯನ್ಪಿಳ್ಳ ರಾಜು
* ಕಾಲೇಜು ಪ್ರಾಂಶುಪಾಲರಾಗಿ ಟಿ.ಪಿ. ಮಾಧವನ್
* ಪೆರುಮಾಳ್ ಆಗಿ ಕಾದಲ್ ದಂಡಪಾಣಿ
* ವಿಜಯ್ ಮೆನನ್ ಅಡ್ವ. ಲಾಲ್ ಚೆರಿಯನ್, ನ್ಯಾಯವಾದಿ ನಾಡಾರ್ ಏರ್ಪಡಿಸಿದ್ದರು.
* ಮಾಣಿಕ್ಯಂನನ್ನು ಕೊಲ್ಲಲು ರಾಜಾ ಸೆಲ್ವಂ ಕಳುಹಿಸಿದ ಗೂಂಡಾ ಪಾತ್ರದಲ್ಲಿ ಅಬು ಸಲೀಂ .
* ರಾಜರತ್ನಂ ಪಿಳ್ಳೈ ಅವರನ್ನು ಬಲೆಗೆ ಬೀಳಿಸಲು ಸೈಮನ್ ನಾಡರ್ ಕಳುಹಿಸಿದ ಗೂಂಡಾ, ನ್ಯಾಯಾಲಯದಲ್ಲಿ ಅವರ ಮೇಲೆ ಕಲ್ಲು ಎಸೆಯುವ ಹಂತಕನಾಗಿ ಸಂತೋಷ್ ಜೋಗಿ .
* ಕಲಾಭವನ ಶಾಜೋನ್ ಹಣಕಾಸು ವ್ಯವಸ್ಥಾಪಕರಾಗಿ, ರಾಜಾ ಸೆಲ್ವಂ ಅವರ ಗೂಢಚಾರರಾಗಿ.
* ಕನಕಾಂಬರವಾಗಿ ನಿವಿಯಾ ರೆಬಿನ್, ಮಲ್ಲಿಯ ತಂಗಿ
* ಚರ್ಚ್ ಮಗುವಾಗಿ ಶ್ರೀಲತಾ
ರಾಜರತ್ನಂ ಗುಂಪಿನ ಮಂಡಳಿಯ ಸದಸ್ಯರಾಗಿ ನಾರಾಯಣನ್ಕುಟ್ಟಿ ಮತ್ತು ಪ್ರದೀಪ್ ಕೊಟ್ಟಾಯಂ ಕಾಣಿಸಿಕೊಳ್ಳುತ್ತಾರೆ. ಸಂತೋಷ್ ಜೋಗಿ ನಿರ್ವಹಿಸಿದ ಹಂತಕನ ಸಹಾಯಕನಾಗಿ ಬಿಜು ಸೋಪಾನಂ ಹೆಸರುವಾಸಿಯಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
==ಉತ್ಪಾದನೆ==
ತಿರುವನಂತಪುರದ ಗಡಿ ಪ್ರದೇಶಗಳಲ್ಲಿ ಮಾತನಾಡುವ ಆಡುಭಾಷೆಯನ್ನು ಮಮ್ಮುಟ್ಟಿ ಕರಗತ ಮಾಡಿಕೊಳ್ಳಲು ಸಹಾಯ ಮಾಡಲು ನಟ ಸೂರಜ್ ವೆಂಜರಮೂಡು ಅವರನ್ನು ನೇಮಿಸಲಾಯಿತು . ಆಡುಭಾಷೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಕ್ಕಾಗಿ ಮಮ್ಮುಟ್ಟಿ ಅವರನ್ನು ಪ್ರಶಂಸಿಸಲಾಯಿತು ಮತ್ತು ಅದು ಮೆಗಾ ಮಾಸ್ ಚಿತ್ರವಾಗಲು ಹೆಚ್ಚಿನ ಕೊಡುಗೆ ನೀಡಿತು. ರಾಜಮಾಣಿಕ್ಯಂ ಪೊಲ್ಲಾಚಿಯಲ್ಲಿ ದಾಖಲೆಯ 55 ದಿನಗಳಲ್ಲಿ ಪೂರ್ಣಗೊಂಡಿತು.
==ಆರತಕ್ಷತೆ==
ಡೆಕ್ಕನ್ ಹೆರಾಲ್ಡ್ ನ ಶ್ರೀನಾಥ್ ನಾಯರ್ "ಮಮ್ಮುಟ್ಟಿ ತಮ್ಮ ಸೂಪರ್ ಸ್ಟಾರ್ ಟ್ಯಾಗ್ ಗೆ ನ್ಯಾಯ ಒದಗಿಸಿದ್ದಾರೆ ಮತ್ತು ಬಳ್ಳಾರಿ ರಾಜನ ಪಾತ್ರವು ಉಳಿದ ಪಾತ್ರವರ್ಗವನ್ನು - ಕೊಚ್ಚಿನ್ ಹನೀಫಾ, ಸಾಯಿ ಕುಮಾರ್, ಮನೋಜ್ ಕೆ ಜಯನ್, ಇತ್ಯಾದಿ - ಮೀರಿಸುತ್ತಿದೆ. ಅನ್ವರ್ ರಶೀದ್ ಅವರ ಚೊಚ್ಚಲ ಚಿತ್ರ ಕೆಟ್ಟದ್ದಲ್ಲ ಆದರೆ ಚಿತ್ರಣ, ಸಂಗೀತ ಮತ್ತು ಛಾಯಾಗ್ರಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರೆ ಬಳ್ಳಾರಿ ರಾಜನಿಗೆ ಸಹಾಯವಾಗುತ್ತಿತ್ತು" ಎಂದು ಬರೆದಿದ್ದಾರೆ. <ref>http://www.deccanherald.com/deccanherald/nov272005/movies16495120051126.asp</ref>
ಬಾಕ್ಸ್ ಆಫೀಸ್
ಈ ಚಿತ್ರವು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು, ವಲಿಯವೀಥಿಲ್ ಫಿಲ್ಮ್ಸ್ ಚಿತ್ರಕ್ಕಾಗಿ ಥಿಯೇಟರ್ ಮುಂಗಡವಾಗಿ ₹2 ಕೋಟಿ ಸಂಗ್ರಹಿಸಿತು.<ref>http://sify.com/movies/malayalam/fullstory.php?id=13966793</ref>ಇದು ನವೆಂಬರ್ 4, 2005 ರಂದು ರಂಜಾನ್ ಸಂದರ್ಭದಲ್ಲಿ ಕೇರಳದ 45 ಚಿತ್ರಮಂದಿರಗಳಲ್ಲಿ ಅನಂತಭದ್ರಂ ಮತ್ತು ಬಾಯ್ ಫ್ರೆಂಡ್ ಜೊತೆಗೆ ಬಿಡುಗಡೆಯಾಯಿತು . <ref>https://web.archive.org/web/20171107022339/http://www.sify.com/movies/ramzan-films-open-big-news-malayalam-kkfvy0hbffcsi.html</ref> ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.<ref>https://web.archive.org/web/20161206164931/http://www.thehindu.com/thehindu/fr/2005/12/30/stories/2005123001380100.htm</ref> <ref>https://web.archive.org/web/20161114003334/http://www.sify.com/movies/2005-an-analysis-news-malayalam-kkfvwXbejbbsi.html</ref> <ref>https://m.rediff.com/movies/slide-show/slide-show-1-south-malayalam-news/20111129.htm</ref> <ref>https://web.archive.org/web/20210629201448/https://www.sify.com/movies/malayalam-box-office-news-malayalam-kkfvwOffajhsi.html</ref> <ref>https://m.rediff.com/movies/slide-show/slide-show-1-south-kannada-remake-of-rajamanikam/20091006.htm</ref><ref>https://www.forbesindia.com/celebprofile2019/mammootty/1819/123</ref> <ref>https://www.newindianexpress.com/entertainment/malayalam/2010/jan/18/fabulous-fifteen-161586.html</ref> <ref>https://m.rediff.com/movies/2007/mar/28ssanwar.htm</ref> <ref>http://specials.rediff.com/movies/2005/dec/29sd1.htm</ref> <ref>https://wap.business-standard.com/article-amp/companies/picture-isn-t-perfect-in-mollywood-106031501120_1.html</ref> ಈ ಚಿತ್ರವು ಚಿತ್ರಮಂದಿರಗಳಲ್ಲಿ 140 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.<ref>https://web.archive.org/web/20161106064730/http://www.sify.com/movies/classmates-break-rajamanickam-record-news-malayalam-kkfvhQjbjggsi.html</ref> <ref>http://www.business-standard.com/article/companies/picture-isn-t-perfect-in-mollywood-106031501120_1.html</ref> ಇದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು . ಇದು ಎರ್ನಾಕುಲಂನಿಂದ ₹1 ಕೋಟಿ ಕೇಂದ್ರ ಗಳಿಕೆ ಮಾಡಿದ ಮೊದಲ ಮಲಯಾಳಂ ಚಿತ್ರವಾಗಿದೆ . ಈ ಚಿತ್ರವು ಎರ್ನಾಕುಲಂನ ಕವಿತಾದಲ್ಲಿ 100 ದಿನಗಳನ್ನು ಪೂರ್ಣಗೊಳಿಸಿತು, ಅಲ್ಲಿಂದ ದಾಖಲೆಯ ವಿತರಕರ ಪಾಲು ರೂ. 42 ಲಕ್ಷಗಳನ್ನು ಗಳಿಸಿತು.<ref>https://www.filmibeat.com/malayalam/news/2016/11-years-of-mammootty-s-rajamanikyam-246168.html</ref> <ref>http://www.hindu.com/fr/2006/07/14/stories/2006071400710100.htm</ref>ತಿರುವನಂತಪುರಂ ಕೃಪಾ ಚಿತ್ರಮಂದಿರದಲ್ಲಿಯೂ ಈ ಚಿತ್ರವು 286 ದಿನಗಳು ಓಡಿತು. <ref>https://web.archive.org/web/20060822162922/http://www.nowrunning.com:80/searchhalls.asp?region=Kerala</ref> ಈ ಚಿತ್ರವು ತನ್ನ ಅಂತಿಮ ಓಟದಲ್ಲಿ ಕೇರಳ ಗಲ್ಲಾಪೆಟ್ಟಿಗೆಯಿಂದ ₹ 25 ಕೋಟಿ ಸಂಗ್ರಹಿಸಿತು .<ref>https://www.asianetnews.com/entertainment/box-office/actor-mammoottys-box-office-collection-records-new-delhi-rajamanikyam-hrk-s5y7n8</ref>
==ಪರಂಪರೆ==
ಬಳ್ಳಾರಿ ರಾಜನ ಪಾತ್ರವು ಕೇರಳದಲ್ಲಿ ಆರಾಧನಾ ಸ್ಥಾನಮಾನವನ್ನು ಪಡೆಯಿತು . ಈ ಚಿತ್ರದ ಸಂಭಾಷಣೆಗಳನ್ನು ಇತರ ಹಲವು ಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಗಮನಾರ್ಹವಾದವು ಮಲಯಾಳಂ ಚಿತ್ರ ಪ್ರೇಮಂ ( ನಿವಿನ್ ಪೌಲಿಯ ಎರಡನೇ ಪರಿಚಯದ ಸಮಯದಲ್ಲಿ ). ಇದಲ್ಲದೆ, ಚಿತ್ರದಲ್ಲಿ ಮಮ್ಮುಟ್ಟಿ ಅವರ ವೇಷಭೂಷಣಗಳು ಕೇರಳದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮಾರ್ಪಟ್ಟವು. [ 29 ]
ಉಲ್ಲೇಖಗಳು
hhqxr3jsd4arqii9r9oj0hz6bmygl0t
1382588
1382587
2026-08-15T03:57:38Z
Pragathi. BH
88266
1382588
wikitext
text/x-wiki
ರಾಜಮಾಣಿಕ್ಯಂ 2005 ರ ಭಾರತೀಯ ಮಲಯಾಳಂ ಭಾಷೆಯ ಮಸಾಲಾ ಚಲನಚಿತ್ರವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainment/malayalam/movies/news/Mammootty-advised-me-to-take-Rajamanikyam/articleshow/47674891.cms</ref> ಮನೋಜ್ ಕೆ ಜಯನ್ , ರಂಜಿತ್ , ಸಲೀಂ ಕುಮಾರ್ , ಸಾಯಿ ಕುಮಾರ್ , ಭೀಮನ್ ರಘು , ಸಿಂಧು ಮೆನನ್ , ಪದ್ಮಪ್ರಿಯಾ ಮತ್ತು ಕೊಚ್ಚಿನ್ ಹನೀಫಾ ಪೋಷಕ ಪಾತ್ರಗಳಲ್ಲಿ ಮಮ್ಮುಟ್ಟಿ ನಾಮಸೂಚಕ ಉದ್ಯಮಿಯಾಗಿನಟಿಸಿದ್ದಾರೆ . ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜ ( ಮಮ್ಮುಟ್ಟಿ ), ಕರ್ನಾಟಕ ಮೂಲದ ಎಮ್ಮೆ ಉದ್ಯಮಿ, ತನ್ನ ಕಾದಾಟದ ಒಡಹುಟ್ಟಿದವರನ್ನು ಒಂದುಗೂಡಿಸಲು ಪ್ರಯತ್ನಿಸುವಕಥೆಯನ್ನು ಹೇಳುತ್ತದೆ .<ref>http://www.nowrunning.com/movie/2410/malayalam/rajamanikyam/553/review.htm</ref><ref>https://web.archive.org/web/20151102112905/http://www.sify.com/movies/rajamanickam-review-malayalam-pclvN0jcedehf.html</ref>
ಈ ಚಿತ್ರವು ನವೆಂಬರ್ 1 ರಂದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು 2007 ರಲ್ಲಿ ಅದೇ ಹೆಸರಿನಲ್ಲಿ ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಯಿತು. ಇದು 2005 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://www.forbesindia.com/celebprofile2019/mammootty/1819/123</ref>
ಈ ಚಿತ್ರವನ್ನು ೨೦೦೯ ರಲ್ಲಿ ಕನ್ನಡದಲ್ಲಿ ಬಳ್ಳಾರಿ ನಾಗ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
==ಕಥಾವಸ್ತು==
ತಮಿಳುನಾಡಿನ ಗಡಿಯಲ್ಲಿರುವ ದಕ್ಷಿಣ ಕೇರಳದ ಹಳ್ಳಿಯಲ್ಲಿ ರಾಜ ರತ್ನಂ ಪಿಳ್ಳೈ ಎಂಬ ಶ್ರೀಮಂತ ಮತ್ತು ಗೌರವಾನ್ವಿತ ಉದ್ಯಮಿ ವಾಸಿಸುತ್ತಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ಅವರು ಮುತ್ತುಲಕ್ಷ್ಮಿಯನ್ನು ಮದುವೆಯಾಗುತ್ತಾರೆ, ಇದರಿಂದಾಗಿ ಅವರ ಮೊದಲ ಮದುವೆಯ ಮಗು ಸೆಲ್ವಂ ತಾಯಿಯ ಪ್ರೀತಿ ಮತ್ತು ಆರೈಕೆಯಿಲ್ಲದೆ ಬೆಳೆಯಬಾರದು. ಅವರಿಗೆ ತಿಳಿದಿಲ್ಲ, ಮುತ್ತುಲಕ್ಷ್ಮಿಗೆ ಈಗಾಗಲೇ ಒಬ್ಬ ಮಗನಿದ್ದಾನೆ, ಅವನನ್ನು ಅವಳು ಮುತ್ತು ಎಂದು ಕರೆಯುತ್ತಾಳೆ.
ಮದುವೆಯ ರಾತ್ರಿ, ಮುತ್ತು ರಾಜ ರತ್ನಂನ ಬಾಗಿಲು ತಟ್ಟಿ, ತನ್ನ ತಾಯಿಯನ್ನು ತೋರಿಸಬೇಕೆಂದು ಒತ್ತಾಯಿಸುತ್ತಾನೆ. ರಾಜ ರತ್ನಂ ಸತ್ಯವನ್ನು ಅರಿತುಕೊಂಡ ನಂತರ, ಅವನು ಮುತ್ತುವನ್ನು ತನ್ನ ಆರೈಕೆಗೆ ತೆಗೆದುಕೊಳ್ಳುತ್ತಾನೆ, ಅವನಿಗೆ ಪ್ರೀತಿ, ವಾತ್ಸಲ್ಯ ಮತ್ತು "ರಾಜಮಾಣಿಕ್ಯಂ" ಎಂಬ ಹೊಸ ಹೆಸರನ್ನು ನೀಡುತ್ತಾನೆ. ಮುತ್ತು ಸರಿಯಾಗಿ ಉಪಕಾರ ಮಾಡುತ್ತಾನೆ, ಏಕೆಂದರೆ ಸೆಲ್ವಂ ತಮ್ಮ ಹಳ್ಳಿಯ ಮಕ್ಕಳಲ್ಲಿ ಒಬ್ಬನನ್ನು ಕೊಂದಾಗ, ಅವನ ಎಡಗಣ್ಣಿಗೆ ಪೆಟ್ಟಾದ ನಂತರ ಅವನು ಆಪಾದನೆಯನ್ನು ಹೊತ್ತುಕೊಂಡು ಗ್ರಾಮವನ್ನು ತೊರೆಯುತ್ತಾನೆ.
ಹಲವು ವರ್ಷಗಳ ನಂತರ, ರಾಜ ರತ್ನಂ ಅವರ ಇಬ್ಬರು ಬೆಳೆದ ಮಕ್ಕಳಾದ ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿಗಾಗಿ ಜಗಳವಾಡುತ್ತಾರೆ. ಸೆಲ್ವಂ, ತನ್ನ ಬಾಲ್ಯದ ಗೆಳೆಯ ಸೈಮನ್ ನಾಡರ್ ಸಹಾಯದಿಂದ ತನ್ನ ಸ್ವಂತ ತಂದೆಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಾನೆ. ರಾಜ ರತ್ನಂ ಅವರನ್ನು ಸೂಕ್ಷ್ಮ ರಾಜಕೀಯ ಕೊಲೆಯಲ್ಲಿ ಸಿಲುಕಿಸಲಾಗಿದೆ. ಪರಿಣಾಮವಾಗಿ, ರಾಜ ರತ್ನಂ ಅವರನ್ನು ಬಂಧಿಸಿ ರಿಮಾಂಡ್ ಮಾಡಲಾಗುತ್ತದೆ. ನ್ಯಾಯಾಲಯದ ಆವರಣದಿಂದ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ, ರತ್ನಂ ಅವರ ಬೆಂಬಲಿಗರು ಮತ್ತು ಕೊಲೆಯಾದ ರಾಜಕಾರಣಿಯ ಬೆಂಬಲಿಗರ ನಡುವೆ ವ್ಯಾಪಕ ವಾಗ್ವಾದ ನಡೆಯುತ್ತದೆ. ಅವ್ಯವಸ್ಥೆಯ ನಡುವೆ, ರಾಜ ರತ್ನಂ ಮೇಲೆ ದೊಡ್ಡ ಕಲ್ಲು ತೂರಾಟ ನಡೆಯುತ್ತದೆ - ಇದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತದೆ. (ನಿಜವಾದ ಹಲ್ಲೆಕೋರನಿಂದ ಕಲ್ಲು ತೂರಾಟ ನಡೆಯುತ್ತದೆ). ಗಲಭೆಯನ್ನು ಕಣ್ಣಾರೆ ಕಂಡ ರಾಜ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವ್ಯಾನ್ ಒಳಗೆ ಕುಳಿತು ಹೃದಯಾಘಾತದಿಂದ ಸಾಯುತ್ತಾರೆ. ಅವರ ಮರಣದ ನಂತರ, ಕುಟುಂಬದ ವಕೀಲರು ಇಬ್ಬರು ಸಹೋದರರನ್ನು ರಾಜ ರತ್ನಂ ಅವರ ಉಯಿಲಿನ ನಿಬಂಧನೆಗಳನ್ನು ಓದಲು ಕರೆಸುತ್ತಾರೆ. ಆದರೆ ಅವರ ಆಶ್ಚರ್ಯಕ್ಕೆ, ಅವರ ತಂದೆಯ ಎಲ್ಲಾ ಆಸ್ತಿಗಳ ನಿಯಂತ್ರಣವು ಬಳ್ಳಾರಿ ಮೂಲದ ಜಾನುವಾರು ವ್ಯಾಪಾರಿ ಮತ್ತು ಉದ್ಯಮಿ ಬಳ್ಳಾರಿ ರಾಜ ಎಂಬವರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಕಂಡುಕೊಳ್ಳುತ್ತಾರೆ . ಬಳ್ಳಾರಿ ರಾಜ ಬೇರೆ ಯಾರೂ ಅಲ್ಲ, ರಾಜಮಾಣಿಕ್ಯಂ ಎಂದು ಅವರು ಗುರುತಿಸಲು ವಿಫಲರಾಗುತ್ತಾರೆ.
ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿನ ಮೇಲೆ ಮತ್ತೆ ಹಿಡಿತ ಸಾಧಿಸಲು ಮಾಣಿಕ್ಯಂ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಮಾಣಿಕ್ಯಂ ಅವರ ಯಾವುದೇ ಪ್ರಯತ್ನಗಳಿಗೆ ಎಂದಿಗೂ ಬಲಿಯಾಗುವುದಿಲ್ಲ ಮತ್ತು ಅವನು ತನ್ನ ಕಿರಿಯ ಸಹೋದರ ಮತ್ತು ಮ್ಯಾನೇಜರ್ ರಾಜು ಅವರನ್ನು ಬಳಸಿಕೊಂಡು ತನ್ನ ಮಲತಂದೆಯ ಆಸ್ತಿಗಳನ್ನು ಸ್ಥಿರಗೊಳಿಸುತ್ತಾನೆ ಮತ್ತು ಅದು ತನ್ನ ಒಡಹುಟ್ಟಿದವರ ಕೈಗೆ ಸಿಗದಂತೆ ತಡೆಯುತ್ತಾನೆ, ಆ ಮೂಲಕ ಅದನ್ನು ಸಂರಕ್ಷಿಸುತ್ತಾನೆ. ಮಾಣಿಕ್ಯಂ ತನ್ನ ಗೂಂಡಾ ಸ್ನೇಹಿತರ ಸಹಾಯವನ್ನು ಬಳಸಿಕೊಂಡು ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತಾನೆ. ನಿರ್ಣಾಯಕ ಹಂತದಲ್ಲಿ ಮಾಣಿಕ್ಯಂ ಅವರ ಗುರುತು ಸ್ವತಃ ಬಹಿರಂಗಗೊಳ್ಳುತ್ತದೆ ಮತ್ತು ಅವರ ಬಹಿರಂಗಪಡಿಸುವಿಕೆಯು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸುತ್ತದೆ. ಸೈಮನ್ ಮತ್ತು ಸೆಲ್ವಂ ಬಳ್ಳಾರಿಯನ್ನು ಅವನ ಕುರುಡು ಕಡೆಯಿಂದ ಕೊಲ್ಲಲು ಗೂಂಡಾನನ್ನು ಕಳುಹಿಸುತ್ತಾನೆ. ಆದಾಗ್ಯೂ, ಬಳ್ಳಾರಿ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ, ಅವನನ್ನು ಲಘುವಾಗಿ ಗಾಯಗೊಳಿಸುತ್ತಾನೆ.
ಸೆಲ್ವಂ ಮತ್ತು ಸೈಮನ್ ನಡುವೆ ಹಣಕಾಸಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಸೈಮನ್ ಸೆಲ್ವಂಗೆ ದ್ರೋಹ ಬಗೆಯುತ್ತಾನೆ ಮತ್ತು ಸೆಲ್ವಂ ಬಿಡುಗಡೆಗೆ ಮರುಪಾವತಿ ಕೇಳುವ ತಮಿಳು ಬಡ್ಡಿ ವ್ಯಾಪಾರಿ ಪೆರುಮಾಳ್ ಅವನನ್ನು ಬಂಧಿಯಾಗಿರಿಸುತ್ತಾನೆ. ನಂತರದ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲದ ರಾಣಿ - ತಮ್ಮ ತಂದೆಯ ಸಂಪತ್ತಿನ ಮೇಲಿನ ಅವರ ಹಕ್ಕನ್ನು ನಿರಾಕರಿಸಲು ಮಾಣಿಕ್ಯಂ ಮೇಲೆ ದೂಷಿಸುತ್ತಾಳೆ. ಮಾಣಿಕ್ಯಂ ರಕ್ಷಣೆಗೆ ಬರುತ್ತಾನೆ ಮತ್ತು ಸೆಲ್ವಂ ಅನ್ನು ಬಿಡುಗಡೆ ಮಾಡಲು ಅಗತ್ಯವಾದ ಹಣವನ್ನು ಪಾವತಿಸುತ್ತಾನೆ. ಅವನು ತನ್ನ ಕಷ್ಟಗಳನ್ನು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ - ಇದು ಅವನ ತಾಯಿ ಮತ್ತು ಒಡಹುಟ್ಟಿದವರ ಭಾವನೆಗಳನ್ನು ಕೆರಳಿಸುತ್ತದೆ. ತಮ್ಮ ಕುಟುಂಬವನ್ನು ಒಂದುಗೂಡಿಸುವ ತನ್ನ ತಂದೆಯ ಆಸೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ತೀವ್ರ ನಿರಾಶೆಗೊಂಡ ಮಾಣಿಕ್ಯಂ ಬಳ್ಳಾರಿಗೆ ಹೊರಡಲು ಸಿದ್ಧನಾಗುತ್ತಾನೆ.
ಆ ರಾತ್ರಿ ಸೆಲ್ವಂ ಕುಡಿದು ಅಳುತ್ತಾ ಮಾಣಿಕ್ಯಂ ಮನೆಗೆ ಬಂದು ತನ್ನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕ್ಷಮೆಯಾಚಿಸಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಚ್ಚಿ ಅವನನ್ನು ಅಪ್ಪಿಕೊಳ್ಳುತ್ತಾನೆ. ಮಾಣಿಕ್ಯಂ ಅವರನ್ನು ಬಿಟ್ಟು ಹೋಗಬೇಡಿ ಎಂದು ಅವನು ಕೇಳಿಕೊಳ್ಳುತ್ತಾನೆ. ರಾಜ ರತ್ನಂ 'ಬೇಗನೆ ಹೊರಟುಹೋದ' (ಅಕಾಲಿಕ ಮರಣ) ದುರದೃಷ್ಟಕರ ಎಂದು ಮಾಣಿಕ್ಯಂ ತೀವ್ರವಾಗಿ ದುಃಖಿಸುತ್ತಾನೆ ಮತ್ತು ರಾಜಿ ಸಂಧಾನವನ್ನು ನೋಡಲು ಸಾಧ್ಯವಾಗಲಿಲ್ಲ. ರಾಜ ರತ್ನಂ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ವರ್ಗೀಸ್, ಅವರು 'ಒಂದು ಕೊಲೆ' ಎಂದು ಬಹಿರಂಗಪಡಿಸುತ್ತಾರೆ - ಇದು ವಂಚನೆಯ ನಿರೂಪಣೆಗೆ ಕಾರಣವಾಗುತ್ತದೆ ಮತ್ತು ಮಾಣಿಕ್ಯಂ ಮತ್ತು ಅವರ ಸಹಚರರು ನಿಜವಾದ ಆಕ್ರಮಣಕಾರನನ್ನು ಹುಡುಕಲು ಹೋಗುತ್ತಾರೆ. ನಿಜವಾದ ಅಪರಾಧಿ ಸಿಕ್ಕಿಬಿದ್ದಾಗ, ಮುಖ್ಯ ಸಂಚುಕೋರ ಸೈಮನ್ ಎಂದು ಅವನು ಬಹಿರಂಗಪಡಿಸುತ್ತಾನೆ. ಸೆಲ್ವಂ ಮತ್ತು ಸೈಮನ್ ವಾದ-ವಿವಾದಕ್ಕೆ ತಿರುಗಿದ ಜಗಳಕ್ಕೆ ಇಳಿಯುತ್ತಾರೆ. ಸೈಮನ್ ಸೆಲ್ವಂನನ್ನು ತೀವ್ರವಾಗಿ ಥಳಿಸುತ್ತಾನೆ ಮತ್ತು ಅವನ ಗೂಂಡಾಗಳು ಕೊಲ್ಲಲ್ಪಡುವ ಹಂತದಲ್ಲಿದ್ದರು. ಆದಾಗ್ಯೂ, ಮಾಣಿಕ್ಯಂ, ರಾಜು ಮತ್ತು ಅವರ ಸಹಾಯಕ ವರ್ಕಿ ಸೆಲ್ವಂ ಅವರನ್ನು ರಕ್ಷಿಸಲು ಮತ್ತು ಸೈಮನ್ ಮತ್ತು ಅವನ ಸಹಾಯಕರೊಂದಿಗೆ ಹೋರಾಡಲು ಬಂದರು.
ರಾಜರತ್ನಂನನ್ನು ಕೊಂದು ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸಿದ ಸೈಮನ್ನನ್ನು ಮಾಣಿಕ್ಯಂ ಕೊಂದು ಹಾಕುತ್ತಾನೆ. ಅವನು ಸೆಲ್ವಂ ಜೊತೆ ಮತ್ತೆ ಸೇರಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅರ್ಧ ಕುರುಡನಾದ ರಾಜಮಾಣಿಕ್ಯಂ "ಈಗ ನನಗೆ ಎರಡೂ ಕಣ್ಣುಗಳಿವೆ" ಎಂದು ಹೇಳಿದಾಗ ಚಿತ್ರ ಕೊನೆಗೊಳ್ಳುತ್ತದೆ, ಇದು ರಾಜು ಮತ್ತು ಸೆಲ್ವಂ ಅವರನ್ನು ಸೂಚಿಸುತ್ತದೆ.
==ಪಾತ್ರವರ್ಗ==
* ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜನಾಗಿ ಮಮ್ಮುಟ್ಟಿ , ರಾಜ ರತ್ನಂ ಪಿಳ್ಳೈ ಅವರ ಹಿರಿಯ ದತ್ತುಪುತ್ರ ಮತ್ತು ಬಳ್ಳಾರಿಯಲ್ಲಿ ಎಮ್ಮೆ ಉದ್ಯಮಿ
* ಅಶ್ವಿನ್ ಯುವ ರಾಜಮಾಣಿಕ್ಯಂ (ಮುತ್ತು)
* ಮಾಣಿಕ್ಯಂ ಅವರ ಕಿರಿಯ ಸಹೋದರ ಮತ್ತು ವಿದ್ಯಾವಂತ ಮ್ಯಾನೇಜರ್ ರಾಜು ಪಾತ್ರದಲ್ಲಿ ರೆಹಮಾನ್ .
* ಮನೋಜ್ ಕೆ. ಜಯನ್ ರಾಜಸೆಲ್ವಂ, ರಾಜ ರತ್ನಂ ಪಿಳ್ಳೈ ಅವರ ಮಗ, ಮಾಣಿಕ್ಯಂ ಮತ್ತು ರಾಜು ಅವರ ಕಿರಿಯ ಸಹೋದರ
* ಸೈಮನ್ ನಾಡರ್ ಆಗಿ ರಂಜಿತ್ , ರಾಜಸೆಲ್ವಂ ಅವರ ಸ್ನೇಹಿತ ಮತ್ತು ಪಾಲುದಾರ ( ಶೋಬಿ ತಿಲಕನ್ ಅವರಿಂದ ಧ್ವನಿ )
* ಸಾಯಿ ಕುಮಾರ್ - ರಾಜ ರತ್ನಂ ಪಿಳ್ಳೈ ಪಾತ್ರದಲ್ಲಿ, ರಾಣಿಯ ತಂದೆ ಸೆಲ್ವಂ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ದತ್ತು ತಂದೆ ಮತ್ತು ಶ್ರೀಮಂತ ಉದ್ಯಮಿ.
* ಕ್ವಿಂಟಾಲ್ ವರ್ಕಿಯಾಗಿ ಭೀಮನ್ ರಘು , ಮಾಣಿಕ್ಯಂನ ಸ್ನೇಹಿತ ಮತ್ತು ಸಹಾಯಕರು
* ದಾಸಪ್ಪನ್ ಪಾತ್ರದಲ್ಲಿ ಸಲೀಂ ಕುಮಾರ್
* ರಾಜರತ್ನಂ ಅವರ ಸ್ನೇಹಿತ ವರ್ಗೀಸ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ಪದ್ಮಪ್ರಿಯಾ ಜಾನಕಿರಾಮನ್ ಮಲ್ಲಿ / ಚೆಲ್ಲಕ್ಕಿಲಿ, ಹೂವಿನ ಮಾರಾಟಗಾರ ಮತ್ತು ಬಳ್ಳಾರಿ ರಾಜನ ಪ್ರೀತಿಯ ಆಸಕ್ತಿ
* ಸಿಂಧು ಮೆನನ್ ರಾಣಿ ರತ್ನಂ, ಸೆಲ್ವಂ ಅವರ ಮಲತಂಗಿ ಮತ್ತು ಮಾಣಿಕ್ಯಂ ಅವರ, ರಾಜು ಅವರ ಸಹೋದರಿಯಾಗಿ
* ಚಿತ್ರಾ ಶೆಣೈ ಮುತ್ತುಲಕ್ಷ್ಮಿ ಅಮ್ಮಾಳ್, ರಾಜರತ್ನಂ ಅವರ ಎರಡನೇ ಹೆಂಡತಿ, ಸೆಲ್ವಂ ಅವರ ತಾಯಿ ಮತ್ತು ರಾಣಿ ಅವರ ಮಲ ತಾಯಿ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ತಾಯಿ
* ರಾಣಿ ರತ್ನಂ ಅವರ ಪತಿ ರಮೇಶ್ ಆಗಿ, ಮಾಣಿಕ್ಯಂ ಮತ್ತು ರಾಜು ಅವರ ಸೋದರ ಮಾವನಾಗಿ ಸುರೇಶ್ ಕೃಷ್ಣ .
* ತಮಿಳುನಾಡು ಸಿಐ ವಿಕ್ರಮನ್ ಆಗಿ ಬಾಬುರಾಜ್
* ವಕೀಲ ಶಿವದಾಸ್ ಮೆನನ್ ಪಾತ್ರದಲ್ಲಿ ಮಣಿಯನ್ಪಿಳ್ಳ ರಾಜು
* ಕಾಲೇಜು ಪ್ರಾಂಶುಪಾಲರಾಗಿ ಟಿ.ಪಿ. ಮಾಧವನ್
* ಪೆರುಮಾಳ್ ಆಗಿ ಕಾದಲ್ ದಂಡಪಾಣಿ
* ವಿಜಯ್ ಮೆನನ್ ಅಡ್ವ. ಲಾಲ್ ಚೆರಿಯನ್, ನ್ಯಾಯವಾದಿ ನಾಡಾರ್ ಏರ್ಪಡಿಸಿದ್ದರು.
* ಮಾಣಿಕ್ಯಂನನ್ನು ಕೊಲ್ಲಲು ರಾಜಾ ಸೆಲ್ವಂ ಕಳುಹಿಸಿದ ಗೂಂಡಾ ಪಾತ್ರದಲ್ಲಿ ಅಬು ಸಲೀಂ .
* ರಾಜರತ್ನಂ ಪಿಳ್ಳೈ ಅವರನ್ನು ಬಲೆಗೆ ಬೀಳಿಸಲು ಸೈಮನ್ ನಾಡರ್ ಕಳುಹಿಸಿದ ಗೂಂಡಾ, ನ್ಯಾಯಾಲಯದಲ್ಲಿ ಅವರ ಮೇಲೆ ಕಲ್ಲು ಎಸೆಯುವ ಹಂತಕನಾಗಿ ಸಂತೋಷ್ ಜೋಗಿ .
* ಕಲಾಭವನ ಶಾಜೋನ್ ಹಣಕಾಸು ವ್ಯವಸ್ಥಾಪಕರಾಗಿ, ರಾಜಾ ಸೆಲ್ವಂ ಅವರ ಗೂಢಚಾರರಾಗಿ.
* ಕನಕಾಂಬರವಾಗಿ ನಿವಿಯಾ ರೆಬಿನ್, ಮಲ್ಲಿಯ ತಂಗಿ
* ಚರ್ಚ್ ಮಗುವಾಗಿ ಶ್ರೀಲತಾ
ರಾಜರತ್ನಂ ಗುಂಪಿನ ಮಂಡಳಿಯ ಸದಸ್ಯರಾಗಿ ನಾರಾಯಣನ್ಕುಟ್ಟಿ ಮತ್ತು ಪ್ರದೀಪ್ ಕೊಟ್ಟಾಯಂ ಕಾಣಿಸಿಕೊಳ್ಳುತ್ತಾರೆ. ಸಂತೋಷ್ ಜೋಗಿ ನಿರ್ವಹಿಸಿದ ಹಂತಕನ ಸಹಾಯಕನಾಗಿ ಬಿಜು ಸೋಪಾನಂ ಹೆಸರುವಾಸಿಯಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
=== Family tree of Rajarathnam Family ===
{{tree chart/start}}
{{tree chart| |,|-|-|-|-|-|-|-|-|-|-|-|-|.| | | | | | | | | }}
{{tree chart| |!| | | | | | | | | | |ML |-|v|-|RR|-|v|-|JNKM | |SK=Shakeela |RR=Raja Rathnam|JNKM=Janakiyammal}}
{{tree chart| |!| | | | | | | | | | | ||||!||||||!||| }}
{{tree chart|RM|||||||||RMSH|-| RRN| || |RS|RM=Raja Manikyam|RJ=Raju|RJU=Raju| RRN=Rani Rathnam|RS= Raja Selvam|}}
{{tree chart/end}}
==ಉತ್ಪಾದನೆ==
ತಿರುವನಂತಪುರದ ಗಡಿ ಪ್ರದೇಶಗಳಲ್ಲಿ ಮಾತನಾಡುವ ಆಡುಭಾಷೆಯನ್ನು ಮಮ್ಮುಟ್ಟಿ ಕರಗತ ಮಾಡಿಕೊಳ್ಳಲು ಸಹಾಯ ಮಾಡಲು ನಟ ಸೂರಜ್ ವೆಂಜರಮೂಡು ಅವರನ್ನು ನೇಮಿಸಲಾಯಿತು . ಆಡುಭಾಷೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಕ್ಕಾಗಿ ಮಮ್ಮುಟ್ಟಿ ಅವರನ್ನು ಪ್ರಶಂಸಿಸಲಾಯಿತು ಮತ್ತು ಅದು ಮೆಗಾ ಮಾಸ್ ಚಿತ್ರವಾಗಲು ಹೆಚ್ಚಿನ ಕೊಡುಗೆ ನೀಡಿತು. ರಾಜಮಾಣಿಕ್ಯಂ ಪೊಲ್ಲಾಚಿಯಲ್ಲಿ ದಾಖಲೆಯ 55 ದಿನಗಳಲ್ಲಿ ಪೂರ್ಣಗೊಂಡಿತು.
==ಆರತಕ್ಷತೆ==
ಡೆಕ್ಕನ್ ಹೆರಾಲ್ಡ್ ನ ಶ್ರೀನಾಥ್ ನಾಯರ್ "ಮಮ್ಮುಟ್ಟಿ ತಮ್ಮ ಸೂಪರ್ ಸ್ಟಾರ್ ಟ್ಯಾಗ್ ಗೆ ನ್ಯಾಯ ಒದಗಿಸಿದ್ದಾರೆ ಮತ್ತು ಬಳ್ಳಾರಿ ರಾಜನ ಪಾತ್ರವು ಉಳಿದ ಪಾತ್ರವರ್ಗವನ್ನು - ಕೊಚ್ಚಿನ್ ಹನೀಫಾ, ಸಾಯಿ ಕುಮಾರ್, ಮನೋಜ್ ಕೆ ಜಯನ್, ಇತ್ಯಾದಿ - ಮೀರಿಸುತ್ತಿದೆ. ಅನ್ವರ್ ರಶೀದ್ ಅವರ ಚೊಚ್ಚಲ ಚಿತ್ರ ಕೆಟ್ಟದ್ದಲ್ಲ ಆದರೆ ಚಿತ್ರಣ, ಸಂಗೀತ ಮತ್ತು ಛಾಯಾಗ್ರಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರೆ ಬಳ್ಳಾರಿ ರಾಜನಿಗೆ ಸಹಾಯವಾಗುತ್ತಿತ್ತು" ಎಂದು ಬರೆದಿದ್ದಾರೆ. <ref>http://www.deccanherald.com/deccanherald/nov272005/movies16495120051126.asp</ref>
ಬಾಕ್ಸ್ ಆಫೀಸ್
ಈ ಚಿತ್ರವು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು, ವಲಿಯವೀಥಿಲ್ ಫಿಲ್ಮ್ಸ್ ಚಿತ್ರಕ್ಕಾಗಿ ಥಿಯೇಟರ್ ಮುಂಗಡವಾಗಿ ₹2 ಕೋಟಿ ಸಂಗ್ರಹಿಸಿತು.<ref>http://sify.com/movies/malayalam/fullstory.php?id=13966793</ref>ಇದು ನವೆಂಬರ್ 4, 2005 ರಂದು ರಂಜಾನ್ ಸಂದರ್ಭದಲ್ಲಿ ಕೇರಳದ 45 ಚಿತ್ರಮಂದಿರಗಳಲ್ಲಿ ಅನಂತಭದ್ರಂ ಮತ್ತು ಬಾಯ್ ಫ್ರೆಂಡ್ ಜೊತೆಗೆ ಬಿಡುಗಡೆಯಾಯಿತು . <ref>https://web.archive.org/web/20171107022339/http://www.sify.com/movies/ramzan-films-open-big-news-malayalam-kkfvy0hbffcsi.html</ref> ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.<ref>https://web.archive.org/web/20161206164931/http://www.thehindu.com/thehindu/fr/2005/12/30/stories/2005123001380100.htm</ref> <ref>https://web.archive.org/web/20161114003334/http://www.sify.com/movies/2005-an-analysis-news-malayalam-kkfvwXbejbbsi.html</ref> <ref>https://m.rediff.com/movies/slide-show/slide-show-1-south-malayalam-news/20111129.htm</ref> <ref>https://web.archive.org/web/20210629201448/https://www.sify.com/movies/malayalam-box-office-news-malayalam-kkfvwOffajhsi.html</ref> <ref>https://m.rediff.com/movies/slide-show/slide-show-1-south-kannada-remake-of-rajamanikam/20091006.htm</ref><ref>https://www.forbesindia.com/celebprofile2019/mammootty/1819/123</ref> <ref>https://www.newindianexpress.com/entertainment/malayalam/2010/jan/18/fabulous-fifteen-161586.html</ref> <ref>https://m.rediff.com/movies/2007/mar/28ssanwar.htm</ref> <ref>http://specials.rediff.com/movies/2005/dec/29sd1.htm</ref> <ref>https://wap.business-standard.com/article-amp/companies/picture-isn-t-perfect-in-mollywood-106031501120_1.html</ref> ಈ ಚಿತ್ರವು ಚಿತ್ರಮಂದಿರಗಳಲ್ಲಿ 140 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.<ref>https://web.archive.org/web/20161106064730/http://www.sify.com/movies/classmates-break-rajamanickam-record-news-malayalam-kkfvhQjbjggsi.html</ref> <ref>http://www.business-standard.com/article/companies/picture-isn-t-perfect-in-mollywood-106031501120_1.html</ref> ಇದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು . ಇದು ಎರ್ನಾಕುಲಂನಿಂದ ₹1 ಕೋಟಿ ಕೇಂದ್ರ ಗಳಿಕೆ ಮಾಡಿದ ಮೊದಲ ಮಲಯಾಳಂ ಚಿತ್ರವಾಗಿದೆ . ಈ ಚಿತ್ರವು ಎರ್ನಾಕುಲಂನ ಕವಿತಾದಲ್ಲಿ 100 ದಿನಗಳನ್ನು ಪೂರ್ಣಗೊಳಿಸಿತು, ಅಲ್ಲಿಂದ ದಾಖಲೆಯ ವಿತರಕರ ಪಾಲು ರೂ. 42 ಲಕ್ಷಗಳನ್ನು ಗಳಿಸಿತು.<ref>https://www.filmibeat.com/malayalam/news/2016/11-years-of-mammootty-s-rajamanikyam-246168.html</ref> <ref>http://www.hindu.com/fr/2006/07/14/stories/2006071400710100.htm</ref>ತಿರುವನಂತಪುರಂ ಕೃಪಾ ಚಿತ್ರಮಂದಿರದಲ್ಲಿಯೂ ಈ ಚಿತ್ರವು 286 ದಿನಗಳು ಓಡಿತು. <ref>https://web.archive.org/web/20060822162922/http://www.nowrunning.com:80/searchhalls.asp?region=Kerala</ref> ಈ ಚಿತ್ರವು ತನ್ನ ಅಂತಿಮ ಓಟದಲ್ಲಿ ಕೇರಳ ಗಲ್ಲಾಪೆಟ್ಟಿಗೆಯಿಂದ ₹ 25 ಕೋಟಿ ಸಂಗ್ರಹಿಸಿತು .<ref>https://www.asianetnews.com/entertainment/box-office/actor-mammoottys-box-office-collection-records-new-delhi-rajamanikyam-hrk-s5y7n8</ref>
==ಪರಂಪರೆ==
ಬಳ್ಳಾರಿ ರಾಜನ ಪಾತ್ರವು ಕೇರಳದಲ್ಲಿ ಆರಾಧನಾ ಸ್ಥಾನಮಾನವನ್ನು ಪಡೆಯಿತು . ಈ ಚಿತ್ರದ ಸಂಭಾಷಣೆಗಳನ್ನು ಇತರ ಹಲವು ಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಗಮನಾರ್ಹವಾದವು ಮಲಯಾಳಂ ಚಿತ್ರ ಪ್ರೇಮಂ ( ನಿವಿನ್ ಪೌಲಿಯ ಎರಡನೇ ಪರಿಚಯದ ಸಮಯದಲ್ಲಿ ). ಇದಲ್ಲದೆ, ಚಿತ್ರದಲ್ಲಿ ಮಮ್ಮುಟ್ಟಿ ಅವರ ವೇಷಭೂಷಣಗಳು ಕೇರಳದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮಾರ್ಪಟ್ಟವು. [ 29 ]
ಉಲ್ಲೇಖಗಳು
52rsbzmr5opr4cj9jm3x3ulqrupij4k
1382589
1382588
2026-08-15T04:01:54Z
Pragathi. BH
88266
1382589
wikitext
text/x-wiki
ರಾಜಮಾಣಿಕ್ಯಂ 2005 ರ ಭಾರತೀಯ ಮಲಯಾಳಂ ಭಾಷೆಯ ಮಸಾಲಾ ಚಲನಚಿತ್ರವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainment/malayalam/movies/news/Mammootty-advised-me-to-take-Rajamanikyam/articleshow/47674891.cms</ref> ಮನೋಜ್ ಕೆ ಜಯನ್ , ರಂಜಿತ್ , ಸಲೀಂ ಕುಮಾರ್ , ಸಾಯಿ ಕುಮಾರ್ , ಭೀಮನ್ ರಘು , ಸಿಂಧು ಮೆನನ್ , ಪದ್ಮಪ್ರಿಯಾ ಮತ್ತು ಕೊಚ್ಚಿನ್ ಹನೀಫಾ ಪೋಷಕ ಪಾತ್ರಗಳಲ್ಲಿ ಮಮ್ಮುಟ್ಟಿ ನಾಮಸೂಚಕ ಉದ್ಯಮಿಯಾಗಿನಟಿಸಿದ್ದಾರೆ . ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜ ( ಮಮ್ಮುಟ್ಟಿ ), ಕರ್ನಾಟಕ ಮೂಲದ ಎಮ್ಮೆ ಉದ್ಯಮಿ, ತನ್ನ ಕಾದಾಟದ ಒಡಹುಟ್ಟಿದವರನ್ನು ಒಂದುಗೂಡಿಸಲು ಪ್ರಯತ್ನಿಸುವಕಥೆಯನ್ನು ಹೇಳುತ್ತದೆ .<ref>http://www.nowrunning.com/movie/2410/malayalam/rajamanikyam/553/review.htm</ref><ref>https://web.archive.org/web/20151102112905/http://www.sify.com/movies/rajamanickam-review-malayalam-pclvN0jcedehf.html</ref>
ಈ ಚಿತ್ರವು ನವೆಂಬರ್ 1 ರಂದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು 2007 ರಲ್ಲಿ ಅದೇ ಹೆಸರಿನಲ್ಲಿ ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಯಿತು. ಇದು 2005 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://www.forbesindia.com/celebprofile2019/mammootty/1819/123</ref>
ಈ ಚಿತ್ರವನ್ನು ೨೦೦೯ ರಲ್ಲಿ ಕನ್ನಡದಲ್ಲಿ ಬಳ್ಳಾರಿ ನಾಗ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
==ಕಥಾವಸ್ತು==
ತಮಿಳುನಾಡಿನ ಗಡಿಯಲ್ಲಿರುವ ದಕ್ಷಿಣ ಕೇರಳದ ಹಳ್ಳಿಯಲ್ಲಿ ರಾಜ ರತ್ನಂ ಪಿಳ್ಳೈ ಎಂಬ ಶ್ರೀಮಂತ ಮತ್ತು ಗೌರವಾನ್ವಿತ ಉದ್ಯಮಿ ವಾಸಿಸುತ್ತಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ಅವರು ಮುತ್ತುಲಕ್ಷ್ಮಿಯನ್ನು ಮದುವೆಯಾಗುತ್ತಾರೆ, ಇದರಿಂದಾಗಿ ಅವರ ಮೊದಲ ಮದುವೆಯ ಮಗು ಸೆಲ್ವಂ ತಾಯಿಯ ಪ್ರೀತಿ ಮತ್ತು ಆರೈಕೆಯಿಲ್ಲದೆ ಬೆಳೆಯಬಾರದು. ಅವರಿಗೆ ತಿಳಿದಿಲ್ಲ, ಮುತ್ತುಲಕ್ಷ್ಮಿಗೆ ಈಗಾಗಲೇ ಒಬ್ಬ ಮಗನಿದ್ದಾನೆ, ಅವನನ್ನು ಅವಳು ಮುತ್ತು ಎಂದು ಕರೆಯುತ್ತಾಳೆ.
ಮದುವೆಯ ರಾತ್ರಿ, ಮುತ್ತು ರಾಜ ರತ್ನಂನ ಬಾಗಿಲು ತಟ್ಟಿ, ತನ್ನ ತಾಯಿಯನ್ನು ತೋರಿಸಬೇಕೆಂದು ಒತ್ತಾಯಿಸುತ್ತಾನೆ. ರಾಜ ರತ್ನಂ ಸತ್ಯವನ್ನು ಅರಿತುಕೊಂಡ ನಂತರ, ಅವನು ಮುತ್ತುವನ್ನು ತನ್ನ ಆರೈಕೆಗೆ ತೆಗೆದುಕೊಳ್ಳುತ್ತಾನೆ, ಅವನಿಗೆ ಪ್ರೀತಿ, ವಾತ್ಸಲ್ಯ ಮತ್ತು "ರಾಜಮಾಣಿಕ್ಯಂ" ಎಂಬ ಹೊಸ ಹೆಸರನ್ನು ನೀಡುತ್ತಾನೆ. ಮುತ್ತು ಸರಿಯಾಗಿ ಉಪಕಾರ ಮಾಡುತ್ತಾನೆ, ಏಕೆಂದರೆ ಸೆಲ್ವಂ ತಮ್ಮ ಹಳ್ಳಿಯ ಮಕ್ಕಳಲ್ಲಿ ಒಬ್ಬನನ್ನು ಕೊಂದಾಗ, ಅವನ ಎಡಗಣ್ಣಿಗೆ ಪೆಟ್ಟಾದ ನಂತರ ಅವನು ಆಪಾದನೆಯನ್ನು ಹೊತ್ತುಕೊಂಡು ಗ್ರಾಮವನ್ನು ತೊರೆಯುತ್ತಾನೆ.
ಹಲವು ವರ್ಷಗಳ ನಂತರ, ರಾಜ ರತ್ನಂ ಅವರ ಇಬ್ಬರು ಬೆಳೆದ ಮಕ್ಕಳಾದ ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿಗಾಗಿ ಜಗಳವಾಡುತ್ತಾರೆ. ಸೆಲ್ವಂ, ತನ್ನ ಬಾಲ್ಯದ ಗೆಳೆಯ ಸೈಮನ್ ನಾಡರ್ ಸಹಾಯದಿಂದ ತನ್ನ ಸ್ವಂತ ತಂದೆಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಾನೆ. ರಾಜ ರತ್ನಂ ಅವರನ್ನು ಸೂಕ್ಷ್ಮ ರಾಜಕೀಯ ಕೊಲೆಯಲ್ಲಿ ಸಿಲುಕಿಸಲಾಗಿದೆ. ಪರಿಣಾಮವಾಗಿ, ರಾಜ ರತ್ನಂ ಅವರನ್ನು ಬಂಧಿಸಿ ರಿಮಾಂಡ್ ಮಾಡಲಾಗುತ್ತದೆ. ನ್ಯಾಯಾಲಯದ ಆವರಣದಿಂದ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ, ರತ್ನಂ ಅವರ ಬೆಂಬಲಿಗರು ಮತ್ತು ಕೊಲೆಯಾದ ರಾಜಕಾರಣಿಯ ಬೆಂಬಲಿಗರ ನಡುವೆ ವ್ಯಾಪಕ ವಾಗ್ವಾದ ನಡೆಯುತ್ತದೆ. ಅವ್ಯವಸ್ಥೆಯ ನಡುವೆ, ರಾಜ ರತ್ನಂ ಮೇಲೆ ದೊಡ್ಡ ಕಲ್ಲು ತೂರಾಟ ನಡೆಯುತ್ತದೆ - ಇದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತದೆ. (ನಿಜವಾದ ಹಲ್ಲೆಕೋರನಿಂದ ಕಲ್ಲು ತೂರಾಟ ನಡೆಯುತ್ತದೆ). ಗಲಭೆಯನ್ನು ಕಣ್ಣಾರೆ ಕಂಡ ರಾಜ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವ್ಯಾನ್ ಒಳಗೆ ಕುಳಿತು ಹೃದಯಾಘಾತದಿಂದ ಸಾಯುತ್ತಾರೆ. ಅವರ ಮರಣದ ನಂತರ, ಕುಟುಂಬದ ವಕೀಲರು ಇಬ್ಬರು ಸಹೋದರರನ್ನು ರಾಜ ರತ್ನಂ ಅವರ ಉಯಿಲಿನ ನಿಬಂಧನೆಗಳನ್ನು ಓದಲು ಕರೆಸುತ್ತಾರೆ. ಆದರೆ ಅವರ ಆಶ್ಚರ್ಯಕ್ಕೆ, ಅವರ ತಂದೆಯ ಎಲ್ಲಾ ಆಸ್ತಿಗಳ ನಿಯಂತ್ರಣವು ಬಳ್ಳಾರಿ ಮೂಲದ ಜಾನುವಾರು ವ್ಯಾಪಾರಿ ಮತ್ತು ಉದ್ಯಮಿ ಬಳ್ಳಾರಿ ರಾಜ ಎಂಬವರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಕಂಡುಕೊಳ್ಳುತ್ತಾರೆ . ಬಳ್ಳಾರಿ ರಾಜ ಬೇರೆ ಯಾರೂ ಅಲ್ಲ, ರಾಜಮಾಣಿಕ್ಯಂ ಎಂದು ಅವರು ಗುರುತಿಸಲು ವಿಫಲರಾಗುತ್ತಾರೆ.
ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿನ ಮೇಲೆ ಮತ್ತೆ ಹಿಡಿತ ಸಾಧಿಸಲು ಮಾಣಿಕ್ಯಂ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಮಾಣಿಕ್ಯಂ ಅವರ ಯಾವುದೇ ಪ್ರಯತ್ನಗಳಿಗೆ ಎಂದಿಗೂ ಬಲಿಯಾಗುವುದಿಲ್ಲ ಮತ್ತು ಅವನು ತನ್ನ ಕಿರಿಯ ಸಹೋದರ ಮತ್ತು ಮ್ಯಾನೇಜರ್ ರಾಜು ಅವರನ್ನು ಬಳಸಿಕೊಂಡು ತನ್ನ ಮಲತಂದೆಯ ಆಸ್ತಿಗಳನ್ನು ಸ್ಥಿರಗೊಳಿಸುತ್ತಾನೆ ಮತ್ತು ಅದು ತನ್ನ ಒಡಹುಟ್ಟಿದವರ ಕೈಗೆ ಸಿಗದಂತೆ ತಡೆಯುತ್ತಾನೆ, ಆ ಮೂಲಕ ಅದನ್ನು ಸಂರಕ್ಷಿಸುತ್ತಾನೆ. ಮಾಣಿಕ್ಯಂ ತನ್ನ ಗೂಂಡಾ ಸ್ನೇಹಿತರ ಸಹಾಯವನ್ನು ಬಳಸಿಕೊಂಡು ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತಾನೆ. ನಿರ್ಣಾಯಕ ಹಂತದಲ್ಲಿ ಮಾಣಿಕ್ಯಂ ಅವರ ಗುರುತು ಸ್ವತಃ ಬಹಿರಂಗಗೊಳ್ಳುತ್ತದೆ ಮತ್ತು ಅವರ ಬಹಿರಂಗಪಡಿಸುವಿಕೆಯು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸುತ್ತದೆ. ಸೈಮನ್ ಮತ್ತು ಸೆಲ್ವಂ ಬಳ್ಳಾರಿಯನ್ನು ಅವನ ಕುರುಡು ಕಡೆಯಿಂದ ಕೊಲ್ಲಲು ಗೂಂಡಾನನ್ನು ಕಳುಹಿಸುತ್ತಾನೆ. ಆದಾಗ್ಯೂ, ಬಳ್ಳಾರಿ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ, ಅವನನ್ನು ಲಘುವಾಗಿ ಗಾಯಗೊಳಿಸುತ್ತಾನೆ.
ಸೆಲ್ವಂ ಮತ್ತು ಸೈಮನ್ ನಡುವೆ ಹಣಕಾಸಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಸೈಮನ್ ಸೆಲ್ವಂಗೆ ದ್ರೋಹ ಬಗೆಯುತ್ತಾನೆ ಮತ್ತು ಸೆಲ್ವಂ ಬಿಡುಗಡೆಗೆ ಮರುಪಾವತಿ ಕೇಳುವ ತಮಿಳು ಬಡ್ಡಿ ವ್ಯಾಪಾರಿ ಪೆರುಮಾಳ್ ಅವನನ್ನು ಬಂಧಿಯಾಗಿರಿಸುತ್ತಾನೆ. ನಂತರದ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲದ ರಾಣಿ - ತಮ್ಮ ತಂದೆಯ ಸಂಪತ್ತಿನ ಮೇಲಿನ ಅವರ ಹಕ್ಕನ್ನು ನಿರಾಕರಿಸಲು ಮಾಣಿಕ್ಯಂ ಮೇಲೆ ದೂಷಿಸುತ್ತಾಳೆ. ಮಾಣಿಕ್ಯಂ ರಕ್ಷಣೆಗೆ ಬರುತ್ತಾನೆ ಮತ್ತು ಸೆಲ್ವಂ ಅನ್ನು ಬಿಡುಗಡೆ ಮಾಡಲು ಅಗತ್ಯವಾದ ಹಣವನ್ನು ಪಾವತಿಸುತ್ತಾನೆ. ಅವನು ತನ್ನ ಕಷ್ಟಗಳನ್ನು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ - ಇದು ಅವನ ತಾಯಿ ಮತ್ತು ಒಡಹುಟ್ಟಿದವರ ಭಾವನೆಗಳನ್ನು ಕೆರಳಿಸುತ್ತದೆ. ತಮ್ಮ ಕುಟುಂಬವನ್ನು ಒಂದುಗೂಡಿಸುವ ತನ್ನ ತಂದೆಯ ಆಸೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ತೀವ್ರ ನಿರಾಶೆಗೊಂಡ ಮಾಣಿಕ್ಯಂ ಬಳ್ಳಾರಿಗೆ ಹೊರಡಲು ಸಿದ್ಧನಾಗುತ್ತಾನೆ.
ಆ ರಾತ್ರಿ ಸೆಲ್ವಂ ಕುಡಿದು ಅಳುತ್ತಾ ಮಾಣಿಕ್ಯಂ ಮನೆಗೆ ಬಂದು ತನ್ನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕ್ಷಮೆಯಾಚಿಸಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಚ್ಚಿ ಅವನನ್ನು ಅಪ್ಪಿಕೊಳ್ಳುತ್ತಾನೆ. ಮಾಣಿಕ್ಯಂ ಅವರನ್ನು ಬಿಟ್ಟು ಹೋಗಬೇಡಿ ಎಂದು ಅವನು ಕೇಳಿಕೊಳ್ಳುತ್ತಾನೆ. ರಾಜ ರತ್ನಂ 'ಬೇಗನೆ ಹೊರಟುಹೋದ' (ಅಕಾಲಿಕ ಮರಣ) ದುರದೃಷ್ಟಕರ ಎಂದು ಮಾಣಿಕ್ಯಂ ತೀವ್ರವಾಗಿ ದುಃಖಿಸುತ್ತಾನೆ ಮತ್ತು ರಾಜಿ ಸಂಧಾನವನ್ನು ನೋಡಲು ಸಾಧ್ಯವಾಗಲಿಲ್ಲ. ರಾಜ ರತ್ನಂ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ವರ್ಗೀಸ್, ಅವರು 'ಒಂದು ಕೊಲೆ' ಎಂದು ಬಹಿರಂಗಪಡಿಸುತ್ತಾರೆ - ಇದು ವಂಚನೆಯ ನಿರೂಪಣೆಗೆ ಕಾರಣವಾಗುತ್ತದೆ ಮತ್ತು ಮಾಣಿಕ್ಯಂ ಮತ್ತು ಅವರ ಸಹಚರರು ನಿಜವಾದ ಆಕ್ರಮಣಕಾರನನ್ನು ಹುಡುಕಲು ಹೋಗುತ್ತಾರೆ. ನಿಜವಾದ ಅಪರಾಧಿ ಸಿಕ್ಕಿಬಿದ್ದಾಗ, ಮುಖ್ಯ ಸಂಚುಕೋರ ಸೈಮನ್ ಎಂದು ಅವನು ಬಹಿರಂಗಪಡಿಸುತ್ತಾನೆ. ಸೆಲ್ವಂ ಮತ್ತು ಸೈಮನ್ ವಾದ-ವಿವಾದಕ್ಕೆ ತಿರುಗಿದ ಜಗಳಕ್ಕೆ ಇಳಿಯುತ್ತಾರೆ. ಸೈಮನ್ ಸೆಲ್ವಂನನ್ನು ತೀವ್ರವಾಗಿ ಥಳಿಸುತ್ತಾನೆ ಮತ್ತು ಅವನ ಗೂಂಡಾಗಳು ಕೊಲ್ಲಲ್ಪಡುವ ಹಂತದಲ್ಲಿದ್ದರು. ಆದಾಗ್ಯೂ, ಮಾಣಿಕ್ಯಂ, ರಾಜು ಮತ್ತು ಅವರ ಸಹಾಯಕ ವರ್ಕಿ ಸೆಲ್ವಂ ಅವರನ್ನು ರಕ್ಷಿಸಲು ಮತ್ತು ಸೈಮನ್ ಮತ್ತು ಅವನ ಸಹಾಯಕರೊಂದಿಗೆ ಹೋರಾಡಲು ಬಂದರು.
ರಾಜರತ್ನಂನನ್ನು ಕೊಂದು ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸಿದ ಸೈಮನ್ನನ್ನು ಮಾಣಿಕ್ಯಂ ಕೊಂದು ಹಾಕುತ್ತಾನೆ. ಅವನು ಸೆಲ್ವಂ ಜೊತೆ ಮತ್ತೆ ಸೇರಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅರ್ಧ ಕುರುಡನಾದ ರಾಜಮಾಣಿಕ್ಯಂ "ಈಗ ನನಗೆ ಎರಡೂ ಕಣ್ಣುಗಳಿವೆ" ಎಂದು ಹೇಳಿದಾಗ ಚಿತ್ರ ಕೊನೆಗೊಳ್ಳುತ್ತದೆ, ಇದು ರಾಜು ಮತ್ತು ಸೆಲ್ವಂ ಅವರನ್ನು ಸೂಚಿಸುತ್ತದೆ.
==ಪಾತ್ರವರ್ಗ==
* ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜನಾಗಿ ಮಮ್ಮುಟ್ಟಿ , ರಾಜ ರತ್ನಂ ಪಿಳ್ಳೈ ಅವರ ಹಿರಿಯ ದತ್ತುಪುತ್ರ ಮತ್ತು ಬಳ್ಳಾರಿಯಲ್ಲಿ ಎಮ್ಮೆ ಉದ್ಯಮಿ
* ಅಶ್ವಿನ್ ಯುವ ರಾಜಮಾಣಿಕ್ಯಂ (ಮುತ್ತು)
* ಮಾಣಿಕ್ಯಂ ಅವರ ಕಿರಿಯ ಸಹೋದರ ಮತ್ತು ವಿದ್ಯಾವಂತ ಮ್ಯಾನೇಜರ್ ರಾಜು ಪಾತ್ರದಲ್ಲಿ ರೆಹಮಾನ್ .
* ಮನೋಜ್ ಕೆ. ಜಯನ್ ರಾಜಸೆಲ್ವಂ, ರಾಜ ರತ್ನಂ ಪಿಳ್ಳೈ ಅವರ ಮಗ, ಮಾಣಿಕ್ಯಂ ಮತ್ತು ರಾಜು ಅವರ ಕಿರಿಯ ಸಹೋದರ
* ಸೈಮನ್ ನಾಡರ್ ಆಗಿ ರಂಜಿತ್ , ರಾಜಸೆಲ್ವಂ ಅವರ ಸ್ನೇಹಿತ ಮತ್ತು ಪಾಲುದಾರ ( ಶೋಬಿ ತಿಲಕನ್ ಅವರಿಂದ ಧ್ವನಿ )
* ಸಾಯಿ ಕುಮಾರ್ - ರಾಜ ರತ್ನಂ ಪಿಳ್ಳೈ ಪಾತ್ರದಲ್ಲಿ, ರಾಣಿಯ ತಂದೆ ಸೆಲ್ವಂ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ದತ್ತು ತಂದೆ ಮತ್ತು ಶ್ರೀಮಂತ ಉದ್ಯಮಿ.
* ಕ್ವಿಂಟಾಲ್ ವರ್ಕಿಯಾಗಿ ಭೀಮನ್ ರಘು , ಮಾಣಿಕ್ಯಂನ ಸ್ನೇಹಿತ ಮತ್ತು ಸಹಾಯಕರು
* ದಾಸಪ್ಪನ್ ಪಾತ್ರದಲ್ಲಿ ಸಲೀಂ ಕುಮಾರ್
* ರಾಜರತ್ನಂ ಅವರ ಸ್ನೇಹಿತ ವರ್ಗೀಸ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ಪದ್ಮಪ್ರಿಯಾ ಜಾನಕಿರಾಮನ್ ಮಲ್ಲಿ / ಚೆಲ್ಲಕ್ಕಿಲಿ, ಹೂವಿನ ಮಾರಾಟಗಾರ ಮತ್ತು ಬಳ್ಳಾರಿ ರಾಜನ ಪ್ರೀತಿಯ ಆಸಕ್ತಿ
* ಸಿಂಧು ಮೆನನ್ ರಾಣಿ ರತ್ನಂ, ಸೆಲ್ವಂ ಅವರ ಮಲತಂಗಿ ಮತ್ತು ಮಾಣಿಕ್ಯಂ ಅವರ, ರಾಜು ಅವರ ಸಹೋದರಿಯಾಗಿ
* ಚಿತ್ರಾ ಶೆಣೈ ಮುತ್ತುಲಕ್ಷ್ಮಿ ಅಮ್ಮಾಳ್, ರಾಜರತ್ನಂ ಅವರ ಎರಡನೇ ಹೆಂಡತಿ, ಸೆಲ್ವಂ ಅವರ ತಾಯಿ ಮತ್ತು ರಾಣಿ ಅವರ ಮಲ ತಾಯಿ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ತಾಯಿ
* ರಾಣಿ ರತ್ನಂ ಅವರ ಪತಿ ರಮೇಶ್ ಆಗಿ, ಮಾಣಿಕ್ಯಂ ಮತ್ತು ರಾಜು ಅವರ ಸೋದರ ಮಾವನಾಗಿ ಸುರೇಶ್ ಕೃಷ್ಣ .
* ತಮಿಳುನಾಡು ಸಿಐ ವಿಕ್ರಮನ್ ಆಗಿ ಬಾಬುರಾಜ್
* ವಕೀಲ ಶಿವದಾಸ್ ಮೆನನ್ ಪಾತ್ರದಲ್ಲಿ ಮಣಿಯನ್ಪಿಳ್ಳ ರಾಜು
* ಕಾಲೇಜು ಪ್ರಾಂಶುಪಾಲರಾಗಿ ಟಿ.ಪಿ. ಮಾಧವನ್
* ಪೆರುಮಾಳ್ ಆಗಿ ಕಾದಲ್ ದಂಡಪಾಣಿ
* ವಿಜಯ್ ಮೆನನ್ ಅಡ್ವ. ಲಾಲ್ ಚೆರಿಯನ್, ನ್ಯಾಯವಾದಿ ನಾಡಾರ್ ಏರ್ಪಡಿಸಿದ್ದರು.
* ಮಾಣಿಕ್ಯಂನನ್ನು ಕೊಲ್ಲಲು ರಾಜಾ ಸೆಲ್ವಂ ಕಳುಹಿಸಿದ ಗೂಂಡಾ ಪಾತ್ರದಲ್ಲಿ ಅಬು ಸಲೀಂ .
* ರಾಜರತ್ನಂ ಪಿಳ್ಳೈ ಅವರನ್ನು ಬಲೆಗೆ ಬೀಳಿಸಲು ಸೈಮನ್ ನಾಡರ್ ಕಳುಹಿಸಿದ ಗೂಂಡಾ, ನ್ಯಾಯಾಲಯದಲ್ಲಿ ಅವರ ಮೇಲೆ ಕಲ್ಲು ಎಸೆಯುವ ಹಂತಕನಾಗಿ ಸಂತೋಷ್ ಜೋಗಿ .
* ಕಲಾಭವನ ಶಾಜೋನ್ ಹಣಕಾಸು ವ್ಯವಸ್ಥಾಪಕರಾಗಿ, ರಾಜಾ ಸೆಲ್ವಂ ಅವರ ಗೂಢಚಾರರಾಗಿ.
* ಕನಕಾಂಬರವಾಗಿ ನಿವಿಯಾ ರೆಬಿನ್, ಮಲ್ಲಿಯ ತಂಗಿ
* ಚರ್ಚ್ ಮಗುವಾಗಿ ಶ್ರೀಲತಾ
ರಾಜರತ್ನಂ ಗುಂಪಿನ ಮಂಡಳಿಯ ಸದಸ್ಯರಾಗಿ ನಾರಾಯಣನ್ಕುಟ್ಟಿ ಮತ್ತು ಪ್ರದೀಪ್ ಕೊಟ್ಟಾಯಂ ಕಾಣಿಸಿಕೊಳ್ಳುತ್ತಾರೆ. ಸಂತೋಷ್ ಜೋಗಿ ನಿರ್ವಹಿಸಿದ ಹಂತಕನ ಸಹಾಯಕನಾಗಿ ಬಿಜು ಸೋಪಾನಂ ಹೆಸರುವಾಸಿಯಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
=== Family tree of Rajarathnam Family ===
{{tree chart/start}}
{{tree chart| |,|-|-|-|-|-|-|-|-|-|-|-|-|.| | | | | | | | | }}
{{tree chart| |!| | | | | | | | | | |ಎಂ.ಎಲ್ |-|v|-|RR|-|v|-|JNKM | |SK=Shakeela |RR=ರಾಜರತ್ನಂ|JNKM=ಜಾನಕಿಯಮ್ಮಾಳ್}}
{{tree chart| |!| | | | | | | | | | | ||||!||||||!||| }}
{{tree chart|RM|||||||||RMSH|-| RRN| || |RS|RM=ರಾಜಮಾಣಿಕ್ಯಂ|RJ=Raju|RJU=Raju| RRN=ರಾಣಿ ರತ್ನಂ|RS= Raja Selvam|}}
{{tree chart/end}}
==ಉತ್ಪಾದನೆ==
ತಿರುವನಂತಪುರದ ಗಡಿ ಪ್ರದೇಶಗಳಲ್ಲಿ ಮಾತನಾಡುವ ಆಡುಭಾಷೆಯನ್ನು ಮಮ್ಮುಟ್ಟಿ ಕರಗತ ಮಾಡಿಕೊಳ್ಳಲು ಸಹಾಯ ಮಾಡಲು ನಟ ಸೂರಜ್ ವೆಂಜರಮೂಡು ಅವರನ್ನು ನೇಮಿಸಲಾಯಿತು . ಆಡುಭಾಷೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಕ್ಕಾಗಿ ಮಮ್ಮುಟ್ಟಿ ಅವರನ್ನು ಪ್ರಶಂಸಿಸಲಾಯಿತು ಮತ್ತು ಅದು ಮೆಗಾ ಮಾಸ್ ಚಿತ್ರವಾಗಲು ಹೆಚ್ಚಿನ ಕೊಡುಗೆ ನೀಡಿತು. ರಾಜಮಾಣಿಕ್ಯಂ ಪೊಲ್ಲಾಚಿಯಲ್ಲಿ ದಾಖಲೆಯ 55 ದಿನಗಳಲ್ಲಿ ಪೂರ್ಣಗೊಂಡಿತು.
==ಆರತಕ್ಷತೆ==
ಡೆಕ್ಕನ್ ಹೆರಾಲ್ಡ್ ನ ಶ್ರೀನಾಥ್ ನಾಯರ್ "ಮಮ್ಮುಟ್ಟಿ ತಮ್ಮ ಸೂಪರ್ ಸ್ಟಾರ್ ಟ್ಯಾಗ್ ಗೆ ನ್ಯಾಯ ಒದಗಿಸಿದ್ದಾರೆ ಮತ್ತು ಬಳ್ಳಾರಿ ರಾಜನ ಪಾತ್ರವು ಉಳಿದ ಪಾತ್ರವರ್ಗವನ್ನು - ಕೊಚ್ಚಿನ್ ಹನೀಫಾ, ಸಾಯಿ ಕುಮಾರ್, ಮನೋಜ್ ಕೆ ಜಯನ್, ಇತ್ಯಾದಿ - ಮೀರಿಸುತ್ತಿದೆ. ಅನ್ವರ್ ರಶೀದ್ ಅವರ ಚೊಚ್ಚಲ ಚಿತ್ರ ಕೆಟ್ಟದ್ದಲ್ಲ ಆದರೆ ಚಿತ್ರಣ, ಸಂಗೀತ ಮತ್ತು ಛಾಯಾಗ್ರಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರೆ ಬಳ್ಳಾರಿ ರಾಜನಿಗೆ ಸಹಾಯವಾಗುತ್ತಿತ್ತು" ಎಂದು ಬರೆದಿದ್ದಾರೆ. <ref>http://www.deccanherald.com/deccanherald/nov272005/movies16495120051126.asp</ref>
ಬಾಕ್ಸ್ ಆಫೀಸ್
ಈ ಚಿತ್ರವು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು, ವಲಿಯವೀಥಿಲ್ ಫಿಲ್ಮ್ಸ್ ಚಿತ್ರಕ್ಕಾಗಿ ಥಿಯೇಟರ್ ಮುಂಗಡವಾಗಿ ₹2 ಕೋಟಿ ಸಂಗ್ರಹಿಸಿತು.<ref>http://sify.com/movies/malayalam/fullstory.php?id=13966793</ref>ಇದು ನವೆಂಬರ್ 4, 2005 ರಂದು ರಂಜಾನ್ ಸಂದರ್ಭದಲ್ಲಿ ಕೇರಳದ 45 ಚಿತ್ರಮಂದಿರಗಳಲ್ಲಿ ಅನಂತಭದ್ರಂ ಮತ್ತು ಬಾಯ್ ಫ್ರೆಂಡ್ ಜೊತೆಗೆ ಬಿಡುಗಡೆಯಾಯಿತು . <ref>https://web.archive.org/web/20171107022339/http://www.sify.com/movies/ramzan-films-open-big-news-malayalam-kkfvy0hbffcsi.html</ref> ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.<ref>https://web.archive.org/web/20161206164931/http://www.thehindu.com/thehindu/fr/2005/12/30/stories/2005123001380100.htm</ref> <ref>https://web.archive.org/web/20161114003334/http://www.sify.com/movies/2005-an-analysis-news-malayalam-kkfvwXbejbbsi.html</ref> <ref>https://m.rediff.com/movies/slide-show/slide-show-1-south-malayalam-news/20111129.htm</ref> <ref>https://web.archive.org/web/20210629201448/https://www.sify.com/movies/malayalam-box-office-news-malayalam-kkfvwOffajhsi.html</ref> <ref>https://m.rediff.com/movies/slide-show/slide-show-1-south-kannada-remake-of-rajamanikam/20091006.htm</ref><ref>https://www.forbesindia.com/celebprofile2019/mammootty/1819/123</ref> <ref>https://www.newindianexpress.com/entertainment/malayalam/2010/jan/18/fabulous-fifteen-161586.html</ref> <ref>https://m.rediff.com/movies/2007/mar/28ssanwar.htm</ref> <ref>http://specials.rediff.com/movies/2005/dec/29sd1.htm</ref> <ref>https://wap.business-standard.com/article-amp/companies/picture-isn-t-perfect-in-mollywood-106031501120_1.html</ref> ಈ ಚಿತ್ರವು ಚಿತ್ರಮಂದಿರಗಳಲ್ಲಿ 140 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.<ref>https://web.archive.org/web/20161106064730/http://www.sify.com/movies/classmates-break-rajamanickam-record-news-malayalam-kkfvhQjbjggsi.html</ref> <ref>http://www.business-standard.com/article/companies/picture-isn-t-perfect-in-mollywood-106031501120_1.html</ref> ಇದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು . ಇದು ಎರ್ನಾಕುಲಂನಿಂದ ₹1 ಕೋಟಿ ಕೇಂದ್ರ ಗಳಿಕೆ ಮಾಡಿದ ಮೊದಲ ಮಲಯಾಳಂ ಚಿತ್ರವಾಗಿದೆ . ಈ ಚಿತ್ರವು ಎರ್ನಾಕುಲಂನ ಕವಿತಾದಲ್ಲಿ 100 ದಿನಗಳನ್ನು ಪೂರ್ಣಗೊಳಿಸಿತು, ಅಲ್ಲಿಂದ ದಾಖಲೆಯ ವಿತರಕರ ಪಾಲು ರೂ. 42 ಲಕ್ಷಗಳನ್ನು ಗಳಿಸಿತು.<ref>https://www.filmibeat.com/malayalam/news/2016/11-years-of-mammootty-s-rajamanikyam-246168.html</ref> <ref>http://www.hindu.com/fr/2006/07/14/stories/2006071400710100.htm</ref>ತಿರುವನಂತಪುರಂ ಕೃಪಾ ಚಿತ್ರಮಂದಿರದಲ್ಲಿಯೂ ಈ ಚಿತ್ರವು 286 ದಿನಗಳು ಓಡಿತು. <ref>https://web.archive.org/web/20060822162922/http://www.nowrunning.com:80/searchhalls.asp?region=Kerala</ref> ಈ ಚಿತ್ರವು ತನ್ನ ಅಂತಿಮ ಓಟದಲ್ಲಿ ಕೇರಳ ಗಲ್ಲಾಪೆಟ್ಟಿಗೆಯಿಂದ ₹ 25 ಕೋಟಿ ಸಂಗ್ರಹಿಸಿತು .<ref>https://www.asianetnews.com/entertainment/box-office/actor-mammoottys-box-office-collection-records-new-delhi-rajamanikyam-hrk-s5y7n8</ref>
==ಪರಂಪರೆ==
ಬಳ್ಳಾರಿ ರಾಜನ ಪಾತ್ರವು ಕೇರಳದಲ್ಲಿ ಆರಾಧನಾ ಸ್ಥಾನಮಾನವನ್ನು ಪಡೆಯಿತು . ಈ ಚಿತ್ರದ ಸಂಭಾಷಣೆಗಳನ್ನು ಇತರ ಹಲವು ಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಗಮನಾರ್ಹವಾದವು ಮಲಯಾಳಂ ಚಿತ್ರ ಪ್ರೇಮಂ ( ನಿವಿನ್ ಪೌಲಿಯ ಎರಡನೇ ಪರಿಚಯದ ಸಮಯದಲ್ಲಿ ). ಇದಲ್ಲದೆ, ಚಿತ್ರದಲ್ಲಿ ಮಮ್ಮುಟ್ಟಿ ಅವರ ವೇಷಭೂಷಣಗಳು ಕೇರಳದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮಾರ್ಪಟ್ಟವು. [ 29 ]
ಉಲ್ಲೇಖಗಳು
ceg4rqk5bdbrf5upxzigx6t3dpu308i
1382590
1382589
2026-08-15T04:03:13Z
Pragathi. BH
88266
1382590
wikitext
text/x-wiki
ರಾಜಮಾಣಿಕ್ಯಂ 2005 ರ ಭಾರತೀಯ ಮಲಯಾಳಂ ಭಾಷೆಯ ಮಸಾಲಾ ಚಲನಚಿತ್ರವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainment/malayalam/movies/news/Mammootty-advised-me-to-take-Rajamanikyam/articleshow/47674891.cms</ref> ಮನೋಜ್ ಕೆ ಜಯನ್ , ರಂಜಿತ್ , ಸಲೀಂ ಕುಮಾರ್ , ಸಾಯಿ ಕುಮಾರ್ , ಭೀಮನ್ ರಘು , ಸಿಂಧು ಮೆನನ್ , ಪದ್ಮಪ್ರಿಯಾ ಮತ್ತು ಕೊಚ್ಚಿನ್ ಹನೀಫಾ ಪೋಷಕ ಪಾತ್ರಗಳಲ್ಲಿ ಮಮ್ಮುಟ್ಟಿ ನಾಮಸೂಚಕ ಉದ್ಯಮಿಯಾಗಿನಟಿಸಿದ್ದಾರೆ . ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜ ( ಮಮ್ಮುಟ್ಟಿ ), ಕರ್ನಾಟಕ ಮೂಲದ ಎಮ್ಮೆ ಉದ್ಯಮಿ, ತನ್ನ ಕಾದಾಟದ ಒಡಹುಟ್ಟಿದವರನ್ನು ಒಂದುಗೂಡಿಸಲು ಪ್ರಯತ್ನಿಸುವಕಥೆಯನ್ನು ಹೇಳುತ್ತದೆ .<ref>http://www.nowrunning.com/movie/2410/malayalam/rajamanikyam/553/review.htm</ref><ref>https://web.archive.org/web/20151102112905/http://www.sify.com/movies/rajamanickam-review-malayalam-pclvN0jcedehf.html</ref>
ಈ ಚಿತ್ರವು ನವೆಂಬರ್ 1 ರಂದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು 2007 ರಲ್ಲಿ ಅದೇ ಹೆಸರಿನಲ್ಲಿ ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಯಿತು. ಇದು 2005 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://www.forbesindia.com/celebprofile2019/mammootty/1819/123</ref>
ಈ ಚಿತ್ರವನ್ನು ೨೦೦೯ ರಲ್ಲಿ ಕನ್ನಡದಲ್ಲಿ ಬಳ್ಳಾರಿ ನಾಗ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
==ಕಥಾವಸ್ತು==
ತಮಿಳುನಾಡಿನ ಗಡಿಯಲ್ಲಿರುವ ದಕ್ಷಿಣ ಕೇರಳದ ಹಳ್ಳಿಯಲ್ಲಿ ರಾಜ ರತ್ನಂ ಪಿಳ್ಳೈ ಎಂಬ ಶ್ರೀಮಂತ ಮತ್ತು ಗೌರವಾನ್ವಿತ ಉದ್ಯಮಿ ವಾಸಿಸುತ್ತಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ಅವರು ಮುತ್ತುಲಕ್ಷ್ಮಿಯನ್ನು ಮದುವೆಯಾಗುತ್ತಾರೆ, ಇದರಿಂದಾಗಿ ಅವರ ಮೊದಲ ಮದುವೆಯ ಮಗು ಸೆಲ್ವಂ ತಾಯಿಯ ಪ್ರೀತಿ ಮತ್ತು ಆರೈಕೆಯಿಲ್ಲದೆ ಬೆಳೆಯಬಾರದು. ಅವರಿಗೆ ತಿಳಿದಿಲ್ಲ, ಮುತ್ತುಲಕ್ಷ್ಮಿಗೆ ಈಗಾಗಲೇ ಒಬ್ಬ ಮಗನಿದ್ದಾನೆ, ಅವನನ್ನು ಅವಳು ಮುತ್ತು ಎಂದು ಕರೆಯುತ್ತಾಳೆ.
ಮದುವೆಯ ರಾತ್ರಿ, ಮುತ್ತು ರಾಜ ರತ್ನಂನ ಬಾಗಿಲು ತಟ್ಟಿ, ತನ್ನ ತಾಯಿಯನ್ನು ತೋರಿಸಬೇಕೆಂದು ಒತ್ತಾಯಿಸುತ್ತಾನೆ. ರಾಜ ರತ್ನಂ ಸತ್ಯವನ್ನು ಅರಿತುಕೊಂಡ ನಂತರ, ಅವನು ಮುತ್ತುವನ್ನು ತನ್ನ ಆರೈಕೆಗೆ ತೆಗೆದುಕೊಳ್ಳುತ್ತಾನೆ, ಅವನಿಗೆ ಪ್ರೀತಿ, ವಾತ್ಸಲ್ಯ ಮತ್ತು "ರಾಜಮಾಣಿಕ್ಯಂ" ಎಂಬ ಹೊಸ ಹೆಸರನ್ನು ನೀಡುತ್ತಾನೆ. ಮುತ್ತು ಸರಿಯಾಗಿ ಉಪಕಾರ ಮಾಡುತ್ತಾನೆ, ಏಕೆಂದರೆ ಸೆಲ್ವಂ ತಮ್ಮ ಹಳ್ಳಿಯ ಮಕ್ಕಳಲ್ಲಿ ಒಬ್ಬನನ್ನು ಕೊಂದಾಗ, ಅವನ ಎಡಗಣ್ಣಿಗೆ ಪೆಟ್ಟಾದ ನಂತರ ಅವನು ಆಪಾದನೆಯನ್ನು ಹೊತ್ತುಕೊಂಡು ಗ್ರಾಮವನ್ನು ತೊರೆಯುತ್ತಾನೆ.
ಹಲವು ವರ್ಷಗಳ ನಂತರ, ರಾಜ ರತ್ನಂ ಅವರ ಇಬ್ಬರು ಬೆಳೆದ ಮಕ್ಕಳಾದ ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿಗಾಗಿ ಜಗಳವಾಡುತ್ತಾರೆ. ಸೆಲ್ವಂ, ತನ್ನ ಬಾಲ್ಯದ ಗೆಳೆಯ ಸೈಮನ್ ನಾಡರ್ ಸಹಾಯದಿಂದ ತನ್ನ ಸ್ವಂತ ತಂದೆಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಾನೆ. ರಾಜ ರತ್ನಂ ಅವರನ್ನು ಸೂಕ್ಷ್ಮ ರಾಜಕೀಯ ಕೊಲೆಯಲ್ಲಿ ಸಿಲುಕಿಸಲಾಗಿದೆ. ಪರಿಣಾಮವಾಗಿ, ರಾಜ ರತ್ನಂ ಅವರನ್ನು ಬಂಧಿಸಿ ರಿಮಾಂಡ್ ಮಾಡಲಾಗುತ್ತದೆ. ನ್ಯಾಯಾಲಯದ ಆವರಣದಿಂದ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ, ರತ್ನಂ ಅವರ ಬೆಂಬಲಿಗರು ಮತ್ತು ಕೊಲೆಯಾದ ರಾಜಕಾರಣಿಯ ಬೆಂಬಲಿಗರ ನಡುವೆ ವ್ಯಾಪಕ ವಾಗ್ವಾದ ನಡೆಯುತ್ತದೆ. ಅವ್ಯವಸ್ಥೆಯ ನಡುವೆ, ರಾಜ ರತ್ನಂ ಮೇಲೆ ದೊಡ್ಡ ಕಲ್ಲು ತೂರಾಟ ನಡೆಯುತ್ತದೆ - ಇದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತದೆ. (ನಿಜವಾದ ಹಲ್ಲೆಕೋರನಿಂದ ಕಲ್ಲು ತೂರಾಟ ನಡೆಯುತ್ತದೆ). ಗಲಭೆಯನ್ನು ಕಣ್ಣಾರೆ ಕಂಡ ರಾಜ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವ್ಯಾನ್ ಒಳಗೆ ಕುಳಿತು ಹೃದಯಾಘಾತದಿಂದ ಸಾಯುತ್ತಾರೆ. ಅವರ ಮರಣದ ನಂತರ, ಕುಟುಂಬದ ವಕೀಲರು ಇಬ್ಬರು ಸಹೋದರರನ್ನು ರಾಜ ರತ್ನಂ ಅವರ ಉಯಿಲಿನ ನಿಬಂಧನೆಗಳನ್ನು ಓದಲು ಕರೆಸುತ್ತಾರೆ. ಆದರೆ ಅವರ ಆಶ್ಚರ್ಯಕ್ಕೆ, ಅವರ ತಂದೆಯ ಎಲ್ಲಾ ಆಸ್ತಿಗಳ ನಿಯಂತ್ರಣವು ಬಳ್ಳಾರಿ ಮೂಲದ ಜಾನುವಾರು ವ್ಯಾಪಾರಿ ಮತ್ತು ಉದ್ಯಮಿ ಬಳ್ಳಾರಿ ರಾಜ ಎಂಬವರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಕಂಡುಕೊಳ್ಳುತ್ತಾರೆ . ಬಳ್ಳಾರಿ ರಾಜ ಬೇರೆ ಯಾರೂ ಅಲ್ಲ, ರಾಜಮಾಣಿಕ್ಯಂ ಎಂದು ಅವರು ಗುರುತಿಸಲು ವಿಫಲರಾಗುತ್ತಾರೆ.
ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿನ ಮೇಲೆ ಮತ್ತೆ ಹಿಡಿತ ಸಾಧಿಸಲು ಮಾಣಿಕ್ಯಂ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಮಾಣಿಕ್ಯಂ ಅವರ ಯಾವುದೇ ಪ್ರಯತ್ನಗಳಿಗೆ ಎಂದಿಗೂ ಬಲಿಯಾಗುವುದಿಲ್ಲ ಮತ್ತು ಅವನು ತನ್ನ ಕಿರಿಯ ಸಹೋದರ ಮತ್ತು ಮ್ಯಾನೇಜರ್ ರಾಜು ಅವರನ್ನು ಬಳಸಿಕೊಂಡು ತನ್ನ ಮಲತಂದೆಯ ಆಸ್ತಿಗಳನ್ನು ಸ್ಥಿರಗೊಳಿಸುತ್ತಾನೆ ಮತ್ತು ಅದು ತನ್ನ ಒಡಹುಟ್ಟಿದವರ ಕೈಗೆ ಸಿಗದಂತೆ ತಡೆಯುತ್ತಾನೆ, ಆ ಮೂಲಕ ಅದನ್ನು ಸಂರಕ್ಷಿಸುತ್ತಾನೆ. ಮಾಣಿಕ್ಯಂ ತನ್ನ ಗೂಂಡಾ ಸ್ನೇಹಿತರ ಸಹಾಯವನ್ನು ಬಳಸಿಕೊಂಡು ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತಾನೆ. ನಿರ್ಣಾಯಕ ಹಂತದಲ್ಲಿ ಮಾಣಿಕ್ಯಂ ಅವರ ಗುರುತು ಸ್ವತಃ ಬಹಿರಂಗಗೊಳ್ಳುತ್ತದೆ ಮತ್ತು ಅವರ ಬಹಿರಂಗಪಡಿಸುವಿಕೆಯು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸುತ್ತದೆ. ಸೈಮನ್ ಮತ್ತು ಸೆಲ್ವಂ ಬಳ್ಳಾರಿಯನ್ನು ಅವನ ಕುರುಡು ಕಡೆಯಿಂದ ಕೊಲ್ಲಲು ಗೂಂಡಾನನ್ನು ಕಳುಹಿಸುತ್ತಾನೆ. ಆದಾಗ್ಯೂ, ಬಳ್ಳಾರಿ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ, ಅವನನ್ನು ಲಘುವಾಗಿ ಗಾಯಗೊಳಿಸುತ್ತಾನೆ.
ಸೆಲ್ವಂ ಮತ್ತು ಸೈಮನ್ ನಡುವೆ ಹಣಕಾಸಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಸೈಮನ್ ಸೆಲ್ವಂಗೆ ದ್ರೋಹ ಬಗೆಯುತ್ತಾನೆ ಮತ್ತು ಸೆಲ್ವಂ ಬಿಡುಗಡೆಗೆ ಮರುಪಾವತಿ ಕೇಳುವ ತಮಿಳು ಬಡ್ಡಿ ವ್ಯಾಪಾರಿ ಪೆರುಮಾಳ್ ಅವನನ್ನು ಬಂಧಿಯಾಗಿರಿಸುತ್ತಾನೆ. ನಂತರದ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲದ ರಾಣಿ - ತಮ್ಮ ತಂದೆಯ ಸಂಪತ್ತಿನ ಮೇಲಿನ ಅವರ ಹಕ್ಕನ್ನು ನಿರಾಕರಿಸಲು ಮಾಣಿಕ್ಯಂ ಮೇಲೆ ದೂಷಿಸುತ್ತಾಳೆ. ಮಾಣಿಕ್ಯಂ ರಕ್ಷಣೆಗೆ ಬರುತ್ತಾನೆ ಮತ್ತು ಸೆಲ್ವಂ ಅನ್ನು ಬಿಡುಗಡೆ ಮಾಡಲು ಅಗತ್ಯವಾದ ಹಣವನ್ನು ಪಾವತಿಸುತ್ತಾನೆ. ಅವನು ತನ್ನ ಕಷ್ಟಗಳನ್ನು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ - ಇದು ಅವನ ತಾಯಿ ಮತ್ತು ಒಡಹುಟ್ಟಿದವರ ಭಾವನೆಗಳನ್ನು ಕೆರಳಿಸುತ್ತದೆ. ತಮ್ಮ ಕುಟುಂಬವನ್ನು ಒಂದುಗೂಡಿಸುವ ತನ್ನ ತಂದೆಯ ಆಸೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ತೀವ್ರ ನಿರಾಶೆಗೊಂಡ ಮಾಣಿಕ್ಯಂ ಬಳ್ಳಾರಿಗೆ ಹೊರಡಲು ಸಿದ್ಧನಾಗುತ್ತಾನೆ.
ಆ ರಾತ್ರಿ ಸೆಲ್ವಂ ಕುಡಿದು ಅಳುತ್ತಾ ಮಾಣಿಕ್ಯಂ ಮನೆಗೆ ಬಂದು ತನ್ನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕ್ಷಮೆಯಾಚಿಸಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಚ್ಚಿ ಅವನನ್ನು ಅಪ್ಪಿಕೊಳ್ಳುತ್ತಾನೆ. ಮಾಣಿಕ್ಯಂ ಅವರನ್ನು ಬಿಟ್ಟು ಹೋಗಬೇಡಿ ಎಂದು ಅವನು ಕೇಳಿಕೊಳ್ಳುತ್ತಾನೆ. ರಾಜ ರತ್ನಂ 'ಬೇಗನೆ ಹೊರಟುಹೋದ' (ಅಕಾಲಿಕ ಮರಣ) ದುರದೃಷ್ಟಕರ ಎಂದು ಮಾಣಿಕ್ಯಂ ತೀವ್ರವಾಗಿ ದುಃಖಿಸುತ್ತಾನೆ ಮತ್ತು ರಾಜಿ ಸಂಧಾನವನ್ನು ನೋಡಲು ಸಾಧ್ಯವಾಗಲಿಲ್ಲ. ರಾಜ ರತ್ನಂ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ವರ್ಗೀಸ್, ಅವರು 'ಒಂದು ಕೊಲೆ' ಎಂದು ಬಹಿರಂಗಪಡಿಸುತ್ತಾರೆ - ಇದು ವಂಚನೆಯ ನಿರೂಪಣೆಗೆ ಕಾರಣವಾಗುತ್ತದೆ ಮತ್ತು ಮಾಣಿಕ್ಯಂ ಮತ್ತು ಅವರ ಸಹಚರರು ನಿಜವಾದ ಆಕ್ರಮಣಕಾರನನ್ನು ಹುಡುಕಲು ಹೋಗುತ್ತಾರೆ. ನಿಜವಾದ ಅಪರಾಧಿ ಸಿಕ್ಕಿಬಿದ್ದಾಗ, ಮುಖ್ಯ ಸಂಚುಕೋರ ಸೈಮನ್ ಎಂದು ಅವನು ಬಹಿರಂಗಪಡಿಸುತ್ತಾನೆ. ಸೆಲ್ವಂ ಮತ್ತು ಸೈಮನ್ ವಾದ-ವಿವಾದಕ್ಕೆ ತಿರುಗಿದ ಜಗಳಕ್ಕೆ ಇಳಿಯುತ್ತಾರೆ. ಸೈಮನ್ ಸೆಲ್ವಂನನ್ನು ತೀವ್ರವಾಗಿ ಥಳಿಸುತ್ತಾನೆ ಮತ್ತು ಅವನ ಗೂಂಡಾಗಳು ಕೊಲ್ಲಲ್ಪಡುವ ಹಂತದಲ್ಲಿದ್ದರು. ಆದಾಗ್ಯೂ, ಮಾಣಿಕ್ಯಂ, ರಾಜು ಮತ್ತು ಅವರ ಸಹಾಯಕ ವರ್ಕಿ ಸೆಲ್ವಂ ಅವರನ್ನು ರಕ್ಷಿಸಲು ಮತ್ತು ಸೈಮನ್ ಮತ್ತು ಅವನ ಸಹಾಯಕರೊಂದಿಗೆ ಹೋರಾಡಲು ಬಂದರು.
ರಾಜರತ್ನಂನನ್ನು ಕೊಂದು ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸಿದ ಸೈಮನ್ನನ್ನು ಮಾಣಿಕ್ಯಂ ಕೊಂದು ಹಾಕುತ್ತಾನೆ. ಅವನು ಸೆಲ್ವಂ ಜೊತೆ ಮತ್ತೆ ಸೇರಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅರ್ಧ ಕುರುಡನಾದ ರಾಜಮಾಣಿಕ್ಯಂ "ಈಗ ನನಗೆ ಎರಡೂ ಕಣ್ಣುಗಳಿವೆ" ಎಂದು ಹೇಳಿದಾಗ ಚಿತ್ರ ಕೊನೆಗೊಳ್ಳುತ್ತದೆ, ಇದು ರಾಜು ಮತ್ತು ಸೆಲ್ವಂ ಅವರನ್ನು ಸೂಚಿಸುತ್ತದೆ.
==ಪಾತ್ರವರ್ಗ==
* ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜನಾಗಿ ಮಮ್ಮುಟ್ಟಿ , ರಾಜ ರತ್ನಂ ಪಿಳ್ಳೈ ಅವರ ಹಿರಿಯ ದತ್ತುಪುತ್ರ ಮತ್ತು ಬಳ್ಳಾರಿಯಲ್ಲಿ ಎಮ್ಮೆ ಉದ್ಯಮಿ
* ಅಶ್ವಿನ್ ಯುವ ರಾಜಮಾಣಿಕ್ಯಂ (ಮುತ್ತು)
* ಮಾಣಿಕ್ಯಂ ಅವರ ಕಿರಿಯ ಸಹೋದರ ಮತ್ತು ವಿದ್ಯಾವಂತ ಮ್ಯಾನೇಜರ್ ರಾಜು ಪಾತ್ರದಲ್ಲಿ ರೆಹಮಾನ್ .
* ಮನೋಜ್ ಕೆ. ಜಯನ್ ರಾಜಸೆಲ್ವಂ, ರಾಜ ರತ್ನಂ ಪಿಳ್ಳೈ ಅವರ ಮಗ, ಮಾಣಿಕ್ಯಂ ಮತ್ತು ರಾಜು ಅವರ ಕಿರಿಯ ಸಹೋದರ
* ಸೈಮನ್ ನಾಡರ್ ಆಗಿ ರಂಜಿತ್ , ರಾಜಸೆಲ್ವಂ ಅವರ ಸ್ನೇಹಿತ ಮತ್ತು ಪಾಲುದಾರ ( ಶೋಬಿ ತಿಲಕನ್ ಅವರಿಂದ ಧ್ವನಿ )
* ಸಾಯಿ ಕುಮಾರ್ - ರಾಜ ರತ್ನಂ ಪಿಳ್ಳೈ ಪಾತ್ರದಲ್ಲಿ, ರಾಣಿಯ ತಂದೆ ಸೆಲ್ವಂ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ದತ್ತು ತಂದೆ ಮತ್ತು ಶ್ರೀಮಂತ ಉದ್ಯಮಿ.
* ಕ್ವಿಂಟಾಲ್ ವರ್ಕಿಯಾಗಿ ಭೀಮನ್ ರಘು , ಮಾಣಿಕ್ಯಂನ ಸ್ನೇಹಿತ ಮತ್ತು ಸಹಾಯಕರು
* ದಾಸಪ್ಪನ್ ಪಾತ್ರದಲ್ಲಿ ಸಲೀಂ ಕುಮಾರ್
* ರಾಜರತ್ನಂ ಅವರ ಸ್ನೇಹಿತ ವರ್ಗೀಸ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ಪದ್ಮಪ್ರಿಯಾ ಜಾನಕಿರಾಮನ್ ಮಲ್ಲಿ / ಚೆಲ್ಲಕ್ಕಿಲಿ, ಹೂವಿನ ಮಾರಾಟಗಾರ ಮತ್ತು ಬಳ್ಳಾರಿ ರಾಜನ ಪ್ರೀತಿಯ ಆಸಕ್ತಿ
* ಸಿಂಧು ಮೆನನ್ ರಾಣಿ ರತ್ನಂ, ಸೆಲ್ವಂ ಅವರ ಮಲತಂಗಿ ಮತ್ತು ಮಾಣಿಕ್ಯಂ ಅವರ, ರಾಜು ಅವರ ಸಹೋದರಿಯಾಗಿ
* ಚಿತ್ರಾ ಶೆಣೈ ಮುತ್ತುಲಕ್ಷ್ಮಿ ಅಮ್ಮಾಳ್, ರಾಜರತ್ನಂ ಅವರ ಎರಡನೇ ಹೆಂಡತಿ, ಸೆಲ್ವಂ ಅವರ ತಾಯಿ ಮತ್ತು ರಾಣಿ ಅವರ ಮಲ ತಾಯಿ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ತಾಯಿ
* ರಾಣಿ ರತ್ನಂ ಅವರ ಪತಿ ರಮೇಶ್ ಆಗಿ, ಮಾಣಿಕ್ಯಂ ಮತ್ತು ರಾಜು ಅವರ ಸೋದರ ಮಾವನಾಗಿ ಸುರೇಶ್ ಕೃಷ್ಣ .
* ತಮಿಳುನಾಡು ಸಿಐ ವಿಕ್ರಮನ್ ಆಗಿ ಬಾಬುರಾಜ್
* ವಕೀಲ ಶಿವದಾಸ್ ಮೆನನ್ ಪಾತ್ರದಲ್ಲಿ ಮಣಿಯನ್ಪಿಳ್ಳ ರಾಜು
* ಕಾಲೇಜು ಪ್ರಾಂಶುಪಾಲರಾಗಿ ಟಿ.ಪಿ. ಮಾಧವನ್
* ಪೆರುಮಾಳ್ ಆಗಿ ಕಾದಲ್ ದಂಡಪಾಣಿ
* ವಿಜಯ್ ಮೆನನ್ ಅಡ್ವ. ಲಾಲ್ ಚೆರಿಯನ್, ನ್ಯಾಯವಾದಿ ನಾಡಾರ್ ಏರ್ಪಡಿಸಿದ್ದರು.
* ಮಾಣಿಕ್ಯಂನನ್ನು ಕೊಲ್ಲಲು ರಾಜಾ ಸೆಲ್ವಂ ಕಳುಹಿಸಿದ ಗೂಂಡಾ ಪಾತ್ರದಲ್ಲಿ ಅಬು ಸಲೀಂ .
* ರಾಜರತ್ನಂ ಪಿಳ್ಳೈ ಅವರನ್ನು ಬಲೆಗೆ ಬೀಳಿಸಲು ಸೈಮನ್ ನಾಡರ್ ಕಳುಹಿಸಿದ ಗೂಂಡಾ, ನ್ಯಾಯಾಲಯದಲ್ಲಿ ಅವರ ಮೇಲೆ ಕಲ್ಲು ಎಸೆಯುವ ಹಂತಕನಾಗಿ ಸಂತೋಷ್ ಜೋಗಿ .
* ಕಲಾಭವನ ಶಾಜೋನ್ ಹಣಕಾಸು ವ್ಯವಸ್ಥಾಪಕರಾಗಿ, ರಾಜಾ ಸೆಲ್ವಂ ಅವರ ಗೂಢಚಾರರಾಗಿ.
* ಕನಕಾಂಬರವಾಗಿ ನಿವಿಯಾ ರೆಬಿನ್, ಮಲ್ಲಿಯ ತಂಗಿ
* ಚರ್ಚ್ ಮಗುವಾಗಿ ಶ್ರೀಲತಾ
ರಾಜರತ್ನಂ ಗುಂಪಿನ ಮಂಡಳಿಯ ಸದಸ್ಯರಾಗಿ ನಾರಾಯಣನ್ಕುಟ್ಟಿ ಮತ್ತು ಪ್ರದೀಪ್ ಕೊಟ್ಟಾಯಂ ಕಾಣಿಸಿಕೊಳ್ಳುತ್ತಾರೆ. ಸಂತೋಷ್ ಜೋಗಿ ನಿರ್ವಹಿಸಿದ ಹಂತಕನ ಸಹಾಯಕನಾಗಿ ಬಿಜು ಸೋಪಾನಂ ಹೆಸರುವಾಸಿಯಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
=== Family tree of Rajarathnam Family ===
{{tree chart/start}}
{{tree chart| |,|-|-|-|-|-|-|-|-|-|-|-|-|.| | | | | | | | | }}
{{tree chart| |!| | | | | | | | | | |ಎಂ.ಎಲ್ |-|v|-|RR|-|v|-|JNKM | |SK=Shakeela |RR=ರಾಜರತ್ನಂ|JNKM=ಜಾನಕಿಯಮ್ಮಾಳ್}}
{{tree chart| |!| | | | | | | | | | | ||||!||||||!||| }}
{{tree chart|RM|||||||||ಆರ್.ಎಮ್.ಎಸ್.ಎಚ್|-| RRN| || |RS|RM=ರಾಜಮಾಣಿಕ್ಯಂ|RJ=Raju|RJU=Raju| RRN=ರಾಣಿ ರತ್ನಂ|RS= ರಾಜ ಸೆಲ್ವಂ|}}
{{tree chart/end}}
==ಉತ್ಪಾದನೆ==
ತಿರುವನಂತಪುರದ ಗಡಿ ಪ್ರದೇಶಗಳಲ್ಲಿ ಮಾತನಾಡುವ ಆಡುಭಾಷೆಯನ್ನು ಮಮ್ಮುಟ್ಟಿ ಕರಗತ ಮಾಡಿಕೊಳ್ಳಲು ಸಹಾಯ ಮಾಡಲು ನಟ ಸೂರಜ್ ವೆಂಜರಮೂಡು ಅವರನ್ನು ನೇಮಿಸಲಾಯಿತು . ಆಡುಭಾಷೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಕ್ಕಾಗಿ ಮಮ್ಮುಟ್ಟಿ ಅವರನ್ನು ಪ್ರಶಂಸಿಸಲಾಯಿತು ಮತ್ತು ಅದು ಮೆಗಾ ಮಾಸ್ ಚಿತ್ರವಾಗಲು ಹೆಚ್ಚಿನ ಕೊಡುಗೆ ನೀಡಿತು. ರಾಜಮಾಣಿಕ್ಯಂ ಪೊಲ್ಲಾಚಿಯಲ್ಲಿ ದಾಖಲೆಯ 55 ದಿನಗಳಲ್ಲಿ ಪೂರ್ಣಗೊಂಡಿತು.
==ಆರತಕ್ಷತೆ==
ಡೆಕ್ಕನ್ ಹೆರಾಲ್ಡ್ ನ ಶ್ರೀನಾಥ್ ನಾಯರ್ "ಮಮ್ಮುಟ್ಟಿ ತಮ್ಮ ಸೂಪರ್ ಸ್ಟಾರ್ ಟ್ಯಾಗ್ ಗೆ ನ್ಯಾಯ ಒದಗಿಸಿದ್ದಾರೆ ಮತ್ತು ಬಳ್ಳಾರಿ ರಾಜನ ಪಾತ್ರವು ಉಳಿದ ಪಾತ್ರವರ್ಗವನ್ನು - ಕೊಚ್ಚಿನ್ ಹನೀಫಾ, ಸಾಯಿ ಕುಮಾರ್, ಮನೋಜ್ ಕೆ ಜಯನ್, ಇತ್ಯಾದಿ - ಮೀರಿಸುತ್ತಿದೆ. ಅನ್ವರ್ ರಶೀದ್ ಅವರ ಚೊಚ್ಚಲ ಚಿತ್ರ ಕೆಟ್ಟದ್ದಲ್ಲ ಆದರೆ ಚಿತ್ರಣ, ಸಂಗೀತ ಮತ್ತು ಛಾಯಾಗ್ರಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರೆ ಬಳ್ಳಾರಿ ರಾಜನಿಗೆ ಸಹಾಯವಾಗುತ್ತಿತ್ತು" ಎಂದು ಬರೆದಿದ್ದಾರೆ. <ref>http://www.deccanherald.com/deccanherald/nov272005/movies16495120051126.asp</ref>
ಬಾಕ್ಸ್ ಆಫೀಸ್
ಈ ಚಿತ್ರವು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು, ವಲಿಯವೀಥಿಲ್ ಫಿಲ್ಮ್ಸ್ ಚಿತ್ರಕ್ಕಾಗಿ ಥಿಯೇಟರ್ ಮುಂಗಡವಾಗಿ ₹2 ಕೋಟಿ ಸಂಗ್ರಹಿಸಿತು.<ref>http://sify.com/movies/malayalam/fullstory.php?id=13966793</ref>ಇದು ನವೆಂಬರ್ 4, 2005 ರಂದು ರಂಜಾನ್ ಸಂದರ್ಭದಲ್ಲಿ ಕೇರಳದ 45 ಚಿತ್ರಮಂದಿರಗಳಲ್ಲಿ ಅನಂತಭದ್ರಂ ಮತ್ತು ಬಾಯ್ ಫ್ರೆಂಡ್ ಜೊತೆಗೆ ಬಿಡುಗಡೆಯಾಯಿತು . <ref>https://web.archive.org/web/20171107022339/http://www.sify.com/movies/ramzan-films-open-big-news-malayalam-kkfvy0hbffcsi.html</ref> ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.<ref>https://web.archive.org/web/20161206164931/http://www.thehindu.com/thehindu/fr/2005/12/30/stories/2005123001380100.htm</ref> <ref>https://web.archive.org/web/20161114003334/http://www.sify.com/movies/2005-an-analysis-news-malayalam-kkfvwXbejbbsi.html</ref> <ref>https://m.rediff.com/movies/slide-show/slide-show-1-south-malayalam-news/20111129.htm</ref> <ref>https://web.archive.org/web/20210629201448/https://www.sify.com/movies/malayalam-box-office-news-malayalam-kkfvwOffajhsi.html</ref> <ref>https://m.rediff.com/movies/slide-show/slide-show-1-south-kannada-remake-of-rajamanikam/20091006.htm</ref><ref>https://www.forbesindia.com/celebprofile2019/mammootty/1819/123</ref> <ref>https://www.newindianexpress.com/entertainment/malayalam/2010/jan/18/fabulous-fifteen-161586.html</ref> <ref>https://m.rediff.com/movies/2007/mar/28ssanwar.htm</ref> <ref>http://specials.rediff.com/movies/2005/dec/29sd1.htm</ref> <ref>https://wap.business-standard.com/article-amp/companies/picture-isn-t-perfect-in-mollywood-106031501120_1.html</ref> ಈ ಚಿತ್ರವು ಚಿತ್ರಮಂದಿರಗಳಲ್ಲಿ 140 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.<ref>https://web.archive.org/web/20161106064730/http://www.sify.com/movies/classmates-break-rajamanickam-record-news-malayalam-kkfvhQjbjggsi.html</ref> <ref>http://www.business-standard.com/article/companies/picture-isn-t-perfect-in-mollywood-106031501120_1.html</ref> ಇದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು . ಇದು ಎರ್ನಾಕುಲಂನಿಂದ ₹1 ಕೋಟಿ ಕೇಂದ್ರ ಗಳಿಕೆ ಮಾಡಿದ ಮೊದಲ ಮಲಯಾಳಂ ಚಿತ್ರವಾಗಿದೆ . ಈ ಚಿತ್ರವು ಎರ್ನಾಕುಲಂನ ಕವಿತಾದಲ್ಲಿ 100 ದಿನಗಳನ್ನು ಪೂರ್ಣಗೊಳಿಸಿತು, ಅಲ್ಲಿಂದ ದಾಖಲೆಯ ವಿತರಕರ ಪಾಲು ರೂ. 42 ಲಕ್ಷಗಳನ್ನು ಗಳಿಸಿತು.<ref>https://www.filmibeat.com/malayalam/news/2016/11-years-of-mammootty-s-rajamanikyam-246168.html</ref> <ref>http://www.hindu.com/fr/2006/07/14/stories/2006071400710100.htm</ref>ತಿರುವನಂತಪುರಂ ಕೃಪಾ ಚಿತ್ರಮಂದಿರದಲ್ಲಿಯೂ ಈ ಚಿತ್ರವು 286 ದಿನಗಳು ಓಡಿತು. <ref>https://web.archive.org/web/20060822162922/http://www.nowrunning.com:80/searchhalls.asp?region=Kerala</ref> ಈ ಚಿತ್ರವು ತನ್ನ ಅಂತಿಮ ಓಟದಲ್ಲಿ ಕೇರಳ ಗಲ್ಲಾಪೆಟ್ಟಿಗೆಯಿಂದ ₹ 25 ಕೋಟಿ ಸಂಗ್ರಹಿಸಿತು .<ref>https://www.asianetnews.com/entertainment/box-office/actor-mammoottys-box-office-collection-records-new-delhi-rajamanikyam-hrk-s5y7n8</ref>
==ಪರಂಪರೆ==
ಬಳ್ಳಾರಿ ರಾಜನ ಪಾತ್ರವು ಕೇರಳದಲ್ಲಿ ಆರಾಧನಾ ಸ್ಥಾನಮಾನವನ್ನು ಪಡೆಯಿತು . ಈ ಚಿತ್ರದ ಸಂಭಾಷಣೆಗಳನ್ನು ಇತರ ಹಲವು ಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಗಮನಾರ್ಹವಾದವು ಮಲಯಾಳಂ ಚಿತ್ರ ಪ್ರೇಮಂ ( ನಿವಿನ್ ಪೌಲಿಯ ಎರಡನೇ ಪರಿಚಯದ ಸಮಯದಲ್ಲಿ ). ಇದಲ್ಲದೆ, ಚಿತ್ರದಲ್ಲಿ ಮಮ್ಮುಟ್ಟಿ ಅವರ ವೇಷಭೂಷಣಗಳು ಕೇರಳದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮಾರ್ಪಟ್ಟವು. [ 29 ]
ಉಲ್ಲೇಖಗಳು
rin4oj4ijwsyu8w8h0psd09wpgmhgn1
1382591
1382590
2026-08-15T04:05:26Z
Pragathi. BH
88266
1382591
wikitext
text/x-wiki
ರಾಜಮಾಣಿಕ್ಯಂ 2005 ರ [[ಭಾರತೀಯ]] [[ಮಲಯಾಳಂ ಅ|ಮಲಯಾಳಂ]] ಭಾಷೆಯ ಮಸಾಲಾ [[ಚಲನಚಿತ್ರ]]ವಾಗಿದ್ದು, ಅನ್ವರ್ ರಶೀದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಮತ್ತು ಟಿಎ ಶಾಹಿದ್ ಬರೆದಿದ್ದಾರೆ. ಇದರಲ್ಲಿ ರೆಹಮಾನ್ , <ref>https://timesofindia.indiatimes.com/entertainment/malayalam/movies/news/Mammootty-advised-me-to-take-Rajamanikyam/articleshow/47674891.cms</ref> ಮನೋಜ್ ಕೆ ಜಯನ್ , ರಂಜಿತ್ , ಸಲೀಂ ಕುಮಾರ್ , ಸಾಯಿ ಕುಮಾರ್ , ಭೀಮನ್ ರಘು , ಸಿಂಧು ಮೆನನ್ , ಪದ್ಮಪ್ರಿಯಾ ಮತ್ತು [[ಕೊಚ್ಚಿನ್ ಪೋರ್ಚುಗೀಸ್ ಕ್ರಿಯೋಲ್ ಭಾಷೆ|ಕೊಚ್ಚಿನ್]] ಹನೀಫಾ ಪೋಷಕ ಪಾತ್ರಗಳಲ್ಲಿ ಮಮ್ಮುಟ್ಟಿ ನಾಮಸೂಚಕ ಉದ್ಯಮಿಯಾಗಿನಟಿಸಿದ್ದಾರೆ . ಅಲೆಕ್ಸ್ ಪಾಲ್ [[ಸಂಗೀತ]] ಸಂಯೋಜಿಸಿದ್ದಾರೆ. ಇದು [[ರಾಜಮಾಣಿಕ್ಯಂ]] ಅಕಾ [[ಬಳ್ಳಾರಿ]] ರಾಜ ( ಮಮ್ಮುಟ್ಟಿ ), ಕರ್ನಾಟಕ ಮೂಲದ ಎಮ್ಮೆ ಉದ್ಯಮಿ, ತನ್ನ ಕಾದಾಟದ ಒಡಹುಟ್ಟಿದವರನ್ನು ಒಂದುಗೂಡಿಸಲು ಪ್ರಯತ್ನಿಸುವಕಥೆಯನ್ನು ಹೇಳುತ್ತದೆ .<ref>http://www.nowrunning.com/movie/2410/malayalam/rajamanikyam/553/review.htm</ref><ref>https://web.archive.org/web/20151102112905/http://www.sify.com/movies/rajamanickam-review-malayalam-pclvN0jcedehf.html</ref>
ಈ ಚಿತ್ರವು ನವೆಂಬರ್ 1 ರಂದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು 2007 ರಲ್ಲಿ ಅದೇ ಹೆಸರಿನಲ್ಲಿ ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಯಿತು. ಇದು 2005 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು. <ref>https://www.forbesindia.com/celebprofile2019/mammootty/1819/123</ref>
ಈ ಚಿತ್ರವನ್ನು ೨೦೦೯ ರಲ್ಲಿ ಕನ್ನಡದಲ್ಲಿ ಬಳ್ಳಾರಿ [[ನಾಗ]] ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು .
==ಕಥಾವಸ್ತು==
ತಮಿಳುನಾಡಿನ ಗಡಿಯಲ್ಲಿರುವ ದಕ್ಷಿಣ ಕೇರಳದ [[ಹಳ್ಳಿ|ಹಳ್ಳಿಯಲ್ಲಿ]] ರಾಜ ರತ್ನಂ ಪಿಳ್ಳೈ ಎಂಬ ಶ್ರೀಮಂತ ಮತ್ತು ಗೌರವಾನ್ವಿತ ಉದ್ಯಮಿ ವಾಸಿಸುತ್ತಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ಅವರು ಮುತ್ತುಲಕ್ಷ್ಮಿಯನ್ನು ಮದುವೆಯಾಗುತ್ತಾರೆ, ಇದರಿಂದಾಗಿ ಅವರ ಮೊದಲ ಮದುವೆಯ ಮಗು ಸೆಲ್ವಂ ತಾಯಿಯ ಪ್ರೀತಿ ಮತ್ತು ಆರೈಕೆಯಿಲ್ಲದೆ ಬೆಳೆಯಬಾರದು. ಅವರಿಗೆ ತಿಳಿದಿಲ್ಲ, ಮುತ್ತುಲಕ್ಷ್ಮಿಗೆ ಈಗಾಗಲೇ ಒಬ್ಬ ಮಗನಿದ್ದಾನೆ, ಅವನನ್ನು ಅವಳು ಮುತ್ತು ಎಂದು ಕರೆಯುತ್ತಾಳೆ.
ಮದುವೆಯ ರಾತ್ರಿ, ಮುತ್ತು ರಾಜ ರತ್ನಂನ ಬಾಗಿಲು ತಟ್ಟಿ, ತನ್ನ ತಾಯಿಯನ್ನು ತೋರಿಸಬೇಕೆಂದು ಒತ್ತಾಯಿಸುತ್ತಾನೆ. ರಾಜ ರತ್ನಂ ಸತ್ಯವನ್ನು ಅರಿತುಕೊಂಡ ನಂತರ, ಅವನು ಮುತ್ತುವನ್ನು ತನ್ನ ಆರೈಕೆಗೆ ತೆಗೆದುಕೊಳ್ಳುತ್ತಾನೆ, ಅವನಿಗೆ ಪ್ರೀತಿ, ವಾತ್ಸಲ್ಯ ಮತ್ತು "ರಾಜಮಾಣಿಕ್ಯಂ" ಎಂಬ ಹೊಸ ಹೆಸರನ್ನು ನೀಡುತ್ತಾನೆ. ಮುತ್ತು ಸರಿಯಾಗಿ ಉಪಕಾರ ಮಾಡುತ್ತಾನೆ, ಏಕೆಂದರೆ ಸೆಲ್ವಂ ತಮ್ಮ ಹಳ್ಳಿಯ ಮಕ್ಕಳಲ್ಲಿ ಒಬ್ಬನನ್ನು ಕೊಂದಾಗ, ಅವನ ಎಡಗಣ್ಣಿಗೆ ಪೆಟ್ಟಾದ ನಂತರ ಅವನು ಆಪಾದನೆಯನ್ನು ಹೊತ್ತುಕೊಂಡು ಗ್ರಾಮವನ್ನು ತೊರೆಯುತ್ತಾನೆ.
ಹಲವು ವರ್ಷಗಳ ನಂತರ, ರಾಜ ರತ್ನಂ ಅವರ ಇಬ್ಬರು ಬೆಳೆದ ಮಕ್ಕಳಾದ ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿಗಾಗಿ ಜಗಳವಾಡುತ್ತಾರೆ. ಸೆಲ್ವಂ, ತನ್ನ ಬಾಲ್ಯದ ಗೆಳೆಯ ಸೈಮನ್ ನಾಡರ್ ಸಹಾಯದಿಂದ ತನ್ನ ಸ್ವಂತ ತಂದೆಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಾನೆ. ರಾಜ ರತ್ನಂ ಅವರನ್ನು ಸೂಕ್ಷ್ಮ ರಾಜಕೀಯ ಕೊಲೆಯಲ್ಲಿ ಸಿಲುಕಿಸಲಾಗಿದೆ. ಪರಿಣಾಮವಾಗಿ, ರಾಜ ರತ್ನಂ ಅವರನ್ನು ಬಂಧಿಸಿ ರಿಮಾಂಡ್ ಮಾಡಲಾಗುತ್ತದೆ. ನ್ಯಾಯಾಲಯದ ಆವರಣದಿಂದ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ, ರತ್ನಂ ಅವರ ಬೆಂಬಲಿಗರು ಮತ್ತು ಕೊಲೆಯಾದ ರಾಜಕಾರಣಿಯ ಬೆಂಬಲಿಗರ ನಡುವೆ ವ್ಯಾಪಕ ವಾಗ್ವಾದ ನಡೆಯುತ್ತದೆ. ಅವ್ಯವಸ್ಥೆಯ ನಡುವೆ, ರಾಜ ರತ್ನಂ ಮೇಲೆ ದೊಡ್ಡ ಕಲ್ಲು ತೂರಾಟ ನಡೆಯುತ್ತದೆ - ಇದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತದೆ. (ನಿಜವಾದ ಹಲ್ಲೆಕೋರನಿಂದ ಕಲ್ಲು ತೂರಾಟ ನಡೆಯುತ್ತದೆ). ಗಲಭೆಯನ್ನು ಕಣ್ಣಾರೆ ಕಂಡ ರಾಜ ರತ್ನಂ ಅವರನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವ್ಯಾನ್ ಒಳಗೆ ಕುಳಿತು ಹೃದಯಾಘಾತದಿಂದ ಸಾಯುತ್ತಾರೆ. ಅವರ ಮರಣದ ನಂತರ, ಕುಟುಂಬದ ವಕೀಲರು ಇಬ್ಬರು ಸಹೋದರರನ್ನು ರಾಜ ರತ್ನಂ ಅವರ ಉಯಿಲಿನ ನಿಬಂಧನೆಗಳನ್ನು ಓದಲು ಕರೆಸುತ್ತಾರೆ. ಆದರೆ ಅವರ ಆಶ್ಚರ್ಯಕ್ಕೆ, ಅವರ ತಂದೆಯ ಎಲ್ಲಾ ಆಸ್ತಿಗಳ ನಿಯಂತ್ರಣವು ಬಳ್ಳಾರಿ ಮೂಲದ ಜಾನುವಾರು ವ್ಯಾಪಾರಿ ಮತ್ತು ಉದ್ಯಮಿ ಬಳ್ಳಾರಿ ರಾಜ ಎಂಬವರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಕಂಡುಕೊಳ್ಳುತ್ತಾರೆ . ಬಳ್ಳಾರಿ ರಾಜ ಬೇರೆ ಯಾರೂ ಅಲ್ಲ, ರಾಜಮಾಣಿಕ್ಯಂ ಎಂದು ಅವರು ಗುರುತಿಸಲು ವಿಫಲರಾಗುತ್ತಾರೆ.
ಸೆಲ್ವಂ ಮತ್ತು ರಾಣಿ ತಮ್ಮ ತಂದೆಯ ಸಂಪತ್ತಿನ ಮೇಲೆ ಮತ್ತೆ ಹಿಡಿತ ಸಾಧಿಸಲು ಮಾಣಿಕ್ಯಂ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಮಾಣಿಕ್ಯಂ ಅವರ ಯಾವುದೇ ಪ್ರಯತ್ನಗಳಿಗೆ ಎಂದಿಗೂ ಬಲಿಯಾಗುವುದಿಲ್ಲ ಮತ್ತು ಅವನು ತನ್ನ ಕಿರಿಯ ಸಹೋದರ ಮತ್ತು ಮ್ಯಾನೇಜರ್ ರಾಜು ಅವರನ್ನು ಬಳಸಿಕೊಂಡು ತನ್ನ ಮಲತಂದೆಯ ಆಸ್ತಿಗಳನ್ನು ಸ್ಥಿರಗೊಳಿಸುತ್ತಾನೆ ಮತ್ತು ಅದು ತನ್ನ ಒಡಹುಟ್ಟಿದವರ ಕೈಗೆ ಸಿಗದಂತೆ ತಡೆಯುತ್ತಾನೆ, ಆ ಮೂಲಕ ಅದನ್ನು ಸಂರಕ್ಷಿಸುತ್ತಾನೆ. ಮಾಣಿಕ್ಯಂ ತನ್ನ ಗೂಂಡಾ ಸ್ನೇಹಿತರ ಸಹಾಯವನ್ನು ಬಳಸಿಕೊಂಡು ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತಾನೆ. ನಿರ್ಣಾಯಕ ಹಂತದಲ್ಲಿ ಮಾಣಿಕ್ಯಂ ಅವರ ಗುರುತು ಸ್ವತಃ ಬಹಿರಂಗಗೊಳ್ಳುತ್ತದೆ ಮತ್ತು ಅವರ ಬಹಿರಂಗಪಡಿಸುವಿಕೆಯು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸುತ್ತದೆ. ಸೈಮನ್ ಮತ್ತು ಸೆಲ್ವಂ ಬಳ್ಳಾರಿಯನ್ನು ಅವನ ಕುರುಡು ಕಡೆಯಿಂದ ಕೊಲ್ಲಲು ಗೂಂಡಾನನ್ನು ಕಳುಹಿಸುತ್ತಾನೆ. ಆದಾಗ್ಯೂ, ಬಳ್ಳಾರಿ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ, ಅವನನ್ನು ಲಘುವಾಗಿ ಗಾಯಗೊಳಿಸುತ್ತಾನೆ.
ಸೆಲ್ವಂ ಮತ್ತು ಸೈಮನ್ ನಡುವೆ ಹಣಕಾಸಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಸೈಮನ್ ಸೆಲ್ವಂಗೆ ದ್ರೋಹ ಬಗೆಯುತ್ತಾನೆ ಮತ್ತು ಸೆಲ್ವಂ ಬಿಡುಗಡೆಗೆ ಮರುಪಾವತಿ ಕೇಳುವ ತಮಿಳು ಬಡ್ಡಿ ವ್ಯಾಪಾರಿ ಪೆರುಮಾಳ್ ಅವನನ್ನು ಬಂಧಿಯಾಗಿರಿಸುತ್ತಾನೆ. ನಂತರದ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲದ ರಾಣಿ - ತಮ್ಮ ತಂದೆಯ ಸಂಪತ್ತಿನ ಮೇಲಿನ ಅವರ ಹಕ್ಕನ್ನು ನಿರಾಕರಿಸಲು ಮಾಣಿಕ್ಯಂ ಮೇಲೆ ದೂಷಿಸುತ್ತಾಳೆ. ಮಾಣಿಕ್ಯಂ ರಕ್ಷಣೆಗೆ ಬರುತ್ತಾನೆ ಮತ್ತು ಸೆಲ್ವಂ ಅನ್ನು ಬಿಡುಗಡೆ ಮಾಡಲು ಅಗತ್ಯವಾದ ಹಣವನ್ನು ಪಾವತಿಸುತ್ತಾನೆ. ಅವನು ತನ್ನ ಕಷ್ಟಗಳನ್ನು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ - ಇದು ಅವನ ತಾಯಿ ಮತ್ತು ಒಡಹುಟ್ಟಿದವರ ಭಾವನೆಗಳನ್ನು ಕೆರಳಿಸುತ್ತದೆ. ತಮ್ಮ ಕುಟುಂಬವನ್ನು ಒಂದುಗೂಡಿಸುವ ತನ್ನ ತಂದೆಯ ಆಸೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ತೀವ್ರ ನಿರಾಶೆಗೊಂಡ ಮಾಣಿಕ್ಯಂ ಬಳ್ಳಾರಿಗೆ ಹೊರಡಲು ಸಿದ್ಧನಾಗುತ್ತಾನೆ.
ಆ ರಾತ್ರಿ ಸೆಲ್ವಂ ಕುಡಿದು ಅಳುತ್ತಾ ಮಾಣಿಕ್ಯಂ ಮನೆಗೆ ಬಂದು ತನ್ನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕ್ಷಮೆಯಾಚಿಸಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಚ್ಚಿ ಅವನನ್ನು ಅಪ್ಪಿಕೊಳ್ಳುತ್ತಾನೆ. ಮಾಣಿಕ್ಯಂ ಅವರನ್ನು ಬಿಟ್ಟು ಹೋಗಬೇಡಿ ಎಂದು ಅವನು ಕೇಳಿಕೊಳ್ಳುತ್ತಾನೆ. ರಾಜ ರತ್ನಂ 'ಬೇಗನೆ ಹೊರಟುಹೋದ' (ಅಕಾಲಿಕ ಮರಣ) ದುರದೃಷ್ಟಕರ ಎಂದು ಮಾಣಿಕ್ಯಂ ತೀವ್ರವಾಗಿ ದುಃಖಿಸುತ್ತಾನೆ ಮತ್ತು ರಾಜಿ ಸಂಧಾನವನ್ನು ನೋಡಲು ಸಾಧ್ಯವಾಗಲಿಲ್ಲ. ರಾಜ ರತ್ನಂ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ವರ್ಗೀಸ್, ಅವರು 'ಒಂದು ಕೊಲೆ' ಎಂದು ಬಹಿರಂಗಪಡಿಸುತ್ತಾರೆ - ಇದು ವಂಚನೆಯ ನಿರೂಪಣೆಗೆ ಕಾರಣವಾಗುತ್ತದೆ ಮತ್ತು ಮಾಣಿಕ್ಯಂ ಮತ್ತು ಅವರ ಸಹಚರರು ನಿಜವಾದ ಆಕ್ರಮಣಕಾರನನ್ನು ಹುಡುಕಲು ಹೋಗುತ್ತಾರೆ. ನಿಜವಾದ ಅಪರಾಧಿ ಸಿಕ್ಕಿಬಿದ್ದಾಗ, ಮುಖ್ಯ ಸಂಚುಕೋರ ಸೈಮನ್ ಎಂದು ಅವನು ಬಹಿರಂಗಪಡಿಸುತ್ತಾನೆ. ಸೆಲ್ವಂ ಮತ್ತು ಸೈಮನ್ ವಾದ-ವಿವಾದಕ್ಕೆ ತಿರುಗಿದ ಜಗಳಕ್ಕೆ ಇಳಿಯುತ್ತಾರೆ. ಸೈಮನ್ ಸೆಲ್ವಂನನ್ನು ತೀವ್ರವಾಗಿ ಥಳಿಸುತ್ತಾನೆ ಮತ್ತು ಅವನ ಗೂಂಡಾಗಳು ಕೊಲ್ಲಲ್ಪಡುವ ಹಂತದಲ್ಲಿದ್ದರು. ಆದಾಗ್ಯೂ, ಮಾಣಿಕ್ಯಂ, ರಾಜು ಮತ್ತು ಅವರ ಸಹಾಯಕ ವರ್ಕಿ ಸೆಲ್ವಂ ಅವರನ್ನು ರಕ್ಷಿಸಲು ಮತ್ತು ಸೈಮನ್ ಮತ್ತು ಅವನ ಸಹಾಯಕರೊಂದಿಗೆ ಹೋರಾಡಲು ಬಂದರು.
ರಾಜರತ್ನಂನನ್ನು ಕೊಂದು ತನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸಿದ ಸೈಮನ್ನನ್ನು ಮಾಣಿಕ್ಯಂ ಕೊಂದು ಹಾಕುತ್ತಾನೆ. ಅವನು ಸೆಲ್ವಂ ಜೊತೆ ಮತ್ತೆ ಸೇರಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅರ್ಧ ಕುರುಡನಾದ ರಾಜಮಾಣಿಕ್ಯಂ "ಈಗ ನನಗೆ ಎರಡೂ ಕಣ್ಣುಗಳಿವೆ" ಎಂದು ಹೇಳಿದಾಗ ಚಿತ್ರ ಕೊನೆಗೊಳ್ಳುತ್ತದೆ, ಇದು ರಾಜು ಮತ್ತು ಸೆಲ್ವಂ ಅವರನ್ನು ಸೂಚಿಸುತ್ತದೆ.
==ಪಾತ್ರವರ್ಗ==
* ರಾಜಮಾಣಿಕ್ಯಂ ಅಕಾ ಬಳ್ಳಾರಿ ರಾಜನಾಗಿ ಮಮ್ಮುಟ್ಟಿ , ರಾಜ ರತ್ನಂ ಪಿಳ್ಳೈ ಅವರ ಹಿರಿಯ ದತ್ತುಪುತ್ರ ಮತ್ತು ಬಳ್ಳಾರಿಯಲ್ಲಿ ಎಮ್ಮೆ ಉದ್ಯಮಿ
* ಅಶ್ವಿನ್ ಯುವ ರಾಜಮಾಣಿಕ್ಯಂ (ಮುತ್ತು)
* ಮಾಣಿಕ್ಯಂ ಅವರ ಕಿರಿಯ ಸಹೋದರ ಮತ್ತು ವಿದ್ಯಾವಂತ ಮ್ಯಾನೇಜರ್ ರಾಜು ಪಾತ್ರದಲ್ಲಿ ರೆಹಮಾನ್ .
* ಮನೋಜ್ ಕೆ. ಜಯನ್ ರಾಜಸೆಲ್ವಂ, ರಾಜ ರತ್ನಂ ಪಿಳ್ಳೈ ಅವರ ಮಗ, ಮಾಣಿಕ್ಯಂ ಮತ್ತು ರಾಜು ಅವರ ಕಿರಿಯ ಸಹೋದರ
* ಸೈಮನ್ ನಾಡರ್ ಆಗಿ ರಂಜಿತ್ , ರಾಜಸೆಲ್ವಂ ಅವರ ಸ್ನೇಹಿತ ಮತ್ತು ಪಾಲುದಾರ ( ಶೋಬಿ ತಿಲಕನ್ ಅವರಿಂದ ಧ್ವನಿ )
* ಸಾಯಿ ಕುಮಾರ್ - ರಾಜ ರತ್ನಂ ಪಿಳ್ಳೈ ಪಾತ್ರದಲ್ಲಿ, ರಾಣಿಯ ತಂದೆ ಸೆಲ್ವಂ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ದತ್ತು ತಂದೆ ಮತ್ತು ಶ್ರೀಮಂತ ಉದ್ಯಮಿ.
* ಕ್ವಿಂಟಾಲ್ ವರ್ಕಿಯಾಗಿ ಭೀಮನ್ ರಘು , ಮಾಣಿಕ್ಯಂನ ಸ್ನೇಹಿತ ಮತ್ತು ಸಹಾಯಕರು
* ದಾಸಪ್ಪನ್ ಪಾತ್ರದಲ್ಲಿ ಸಲೀಂ ಕುಮಾರ್
* ರಾಜರತ್ನಂ ಅವರ ಸ್ನೇಹಿತ ವರ್ಗೀಸ್ ಪಾತ್ರದಲ್ಲಿ ಕೊಚ್ಚಿನ್ ಹನೀಫಾ
* ಪದ್ಮಪ್ರಿಯಾ ಜಾನಕಿರಾಮನ್ ಮಲ್ಲಿ / ಚೆಲ್ಲಕ್ಕಿಲಿ, ಹೂವಿನ ಮಾರಾಟಗಾರ ಮತ್ತು ಬಳ್ಳಾರಿ ರಾಜನ ಪ್ರೀತಿಯ ಆಸಕ್ತಿ
* ಸಿಂಧು ಮೆನನ್ ರಾಣಿ ರತ್ನಂ, ಸೆಲ್ವಂ ಅವರ ಮಲತಂಗಿ ಮತ್ತು ಮಾಣಿಕ್ಯಂ ಅವರ, ರಾಜು ಅವರ ಸಹೋದರಿಯಾಗಿ
* ಚಿತ್ರಾ ಶೆಣೈ ಮುತ್ತುಲಕ್ಷ್ಮಿ ಅಮ್ಮಾಳ್, ರಾಜರತ್ನಂ ಅವರ ಎರಡನೇ ಹೆಂಡತಿ, ಸೆಲ್ವಂ ಅವರ ತಾಯಿ ಮತ್ತು ರಾಣಿ ಅವರ ಮಲ ತಾಯಿ ಮತ್ತು ಮಾಣಿಕ್ಯಂ ಮತ್ತು ರಾಜು ಅವರ ತಾಯಿ
* ರಾಣಿ ರತ್ನಂ ಅವರ ಪತಿ ರಮೇಶ್ ಆಗಿ, ಮಾಣಿಕ್ಯಂ ಮತ್ತು ರಾಜು ಅವರ ಸೋದರ ಮಾವನಾಗಿ ಸುರೇಶ್ ಕೃಷ್ಣ .
* ತಮಿಳುನಾಡು ಸಿಐ ವಿಕ್ರಮನ್ ಆಗಿ ಬಾಬುರಾಜ್
* ವಕೀಲ ಶಿವದಾಸ್ ಮೆನನ್ ಪಾತ್ರದಲ್ಲಿ ಮಣಿಯನ್ಪಿಳ್ಳ ರಾಜು
* ಕಾಲೇಜು ಪ್ರಾಂಶುಪಾಲರಾಗಿ ಟಿ.ಪಿ. ಮಾಧವನ್
* ಪೆರುಮಾಳ್ ಆಗಿ ಕಾದಲ್ ದಂಡಪಾಣಿ
* ವಿಜಯ್ ಮೆನನ್ ಅಡ್ವ. ಲಾಲ್ ಚೆರಿಯನ್, ನ್ಯಾಯವಾದಿ ನಾಡಾರ್ ಏರ್ಪಡಿಸಿದ್ದರು.
* ಮಾಣಿಕ್ಯಂನನ್ನು ಕೊಲ್ಲಲು ರಾಜಾ ಸೆಲ್ವಂ ಕಳುಹಿಸಿದ ಗೂಂಡಾ ಪಾತ್ರದಲ್ಲಿ ಅಬು ಸಲೀಂ .
* ರಾಜರತ್ನಂ ಪಿಳ್ಳೈ ಅವರನ್ನು ಬಲೆಗೆ ಬೀಳಿಸಲು ಸೈಮನ್ ನಾಡರ್ ಕಳುಹಿಸಿದ ಗೂಂಡಾ, ನ್ಯಾಯಾಲಯದಲ್ಲಿ ಅವರ ಮೇಲೆ ಕಲ್ಲು ಎಸೆಯುವ ಹಂತಕನಾಗಿ ಸಂತೋಷ್ ಜೋಗಿ .
* ಕಲಾಭವನ ಶಾಜೋನ್ ಹಣಕಾಸು ವ್ಯವಸ್ಥಾಪಕರಾಗಿ, ರಾಜಾ ಸೆಲ್ವಂ ಅವರ ಗೂಢಚಾರರಾಗಿ.
* ಕನಕಾಂಬರವಾಗಿ ನಿವಿಯಾ ರೆಬಿನ್, ಮಲ್ಲಿಯ ತಂಗಿ
* ಚರ್ಚ್ ಮಗುವಾಗಿ ಶ್ರೀಲತಾ
ರಾಜರತ್ನಂ ಗುಂಪಿನ ಮಂಡಳಿಯ ಸದಸ್ಯರಾಗಿ ನಾರಾಯಣನ್ಕುಟ್ಟಿ ಮತ್ತು ಪ್ರದೀಪ್ ಕೊಟ್ಟಾಯಂ ಕಾಣಿಸಿಕೊಳ್ಳುತ್ತಾರೆ. ಸಂತೋಷ್ ಜೋಗಿ ನಿರ್ವಹಿಸಿದ ಹಂತಕನ ಸಹಾಯಕನಾಗಿ ಬಿಜು ಸೋಪಾನಂ ಹೆಸರುವಾಸಿಯಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
=== Family tree of Rajarathnam Family ===
{{tree chart/start}}
{{tree chart| |,|-|-|-|-|-|-|-|-|-|-|-|-|.| | | | | | | | | }}
{{tree chart| |!| | | | | | | | | | |ಎಂ.ಎಲ್ |-|v|-|RR|-|v|-|JNKM | |SK=Shakeela |RR=ರಾಜರತ್ನಂ|JNKM=ಜಾನಕಿಯಮ್ಮಾಳ್}}
{{tree chart| |!| | | | | | | | | | | ||||!||||||!||| }}
{{tree chart|RM|||||||||ಆರ್.ಎಮ್.ಎಸ್.ಎಚ್|-| RRN| || |RS|RM=ರಾಜಮಾಣಿಕ್ಯಂ|RJ=Raju|RJU=Raju| RRN=ರಾಣಿ ರತ್ನಂ|RS= ರಾಜ ಸೆಲ್ವಂ|}}
{{tree chart/end}}
==ಉತ್ಪಾದನೆ==
ತಿರುವನಂತಪುರದ ಗಡಿ ಪ್ರದೇಶಗಳಲ್ಲಿ ಮಾತನಾಡುವ ಆಡುಭಾಷೆಯನ್ನು ಮಮ್ಮುಟ್ಟಿ ಕರಗತ ಮಾಡಿಕೊಳ್ಳಲು ಸಹಾಯ ಮಾಡಲು ನಟ ಸೂರಜ್ ವೆಂಜರಮೂಡು ಅವರನ್ನು ನೇಮಿಸಲಾಯಿತು . ಆಡುಭಾಷೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಕ್ಕಾಗಿ ಮಮ್ಮುಟ್ಟಿ ಅವರನ್ನು ಪ್ರಶಂಸಿಸಲಾಯಿತು ಮತ್ತು ಅದು ಮೆಗಾ ಮಾಸ್ ಚಿತ್ರವಾಗಲು ಹೆಚ್ಚಿನ ಕೊಡುಗೆ ನೀಡಿತು. ರಾಜಮಾಣಿಕ್ಯಂ ಪೊಲ್ಲಾಚಿಯಲ್ಲಿ ದಾಖಲೆಯ 55 ದಿನಗಳಲ್ಲಿ ಪೂರ್ಣಗೊಂಡಿತು.
==ಆರತಕ್ಷತೆ==
ಡೆಕ್ಕನ್ ಹೆರಾಲ್ಡ್ ನ ಶ್ರೀನಾಥ್ ನಾಯರ್ "ಮಮ್ಮುಟ್ಟಿ ತಮ್ಮ ಸೂಪರ್ ಸ್ಟಾರ್ ಟ್ಯಾಗ್ ಗೆ ನ್ಯಾಯ ಒದಗಿಸಿದ್ದಾರೆ ಮತ್ತು ಬಳ್ಳಾರಿ ರಾಜನ ಪಾತ್ರವು ಉಳಿದ ಪಾತ್ರವರ್ಗವನ್ನು - ಕೊಚ್ಚಿನ್ ಹನೀಫಾ, ಸಾಯಿ ಕುಮಾರ್, ಮನೋಜ್ ಕೆ ಜಯನ್, ಇತ್ಯಾದಿ - ಮೀರಿಸುತ್ತಿದೆ. ಅನ್ವರ್ ರಶೀದ್ ಅವರ ಚೊಚ್ಚಲ ಚಿತ್ರ ಕೆಟ್ಟದ್ದಲ್ಲ ಆದರೆ ಚಿತ್ರಣ, ಸಂಗೀತ ಮತ್ತು ಛಾಯಾಗ್ರಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರೆ ಬಳ್ಳಾರಿ ರಾಜನಿಗೆ ಸಹಾಯವಾಗುತ್ತಿತ್ತು" ಎಂದು ಬರೆದಿದ್ದಾರೆ. <ref>http://www.deccanherald.com/deccanherald/nov272005/movies16495120051126.asp</ref>
ಬಾಕ್ಸ್ ಆಫೀಸ್
ಈ ಚಿತ್ರವು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು, ವಲಿಯವೀಥಿಲ್ ಫಿಲ್ಮ್ಸ್ ಚಿತ್ರಕ್ಕಾಗಿ ಥಿಯೇಟರ್ ಮುಂಗಡವಾಗಿ ₹2 ಕೋಟಿ ಸಂಗ್ರಹಿಸಿತು.<ref>http://sify.com/movies/malayalam/fullstory.php?id=13966793</ref>ಇದು ನವೆಂಬರ್ 4, 2005 ರಂದು ರಂಜಾನ್ ಸಂದರ್ಭದಲ್ಲಿ ಕೇರಳದ 45 ಚಿತ್ರಮಂದಿರಗಳಲ್ಲಿ ಅನಂತಭದ್ರಂ ಮತ್ತು ಬಾಯ್ ಫ್ರೆಂಡ್ ಜೊತೆಗೆ ಬಿಡುಗಡೆಯಾಯಿತು . <ref>https://web.archive.org/web/20171107022339/http://www.sify.com/movies/ramzan-films-open-big-news-malayalam-kkfvy0hbffcsi.html</ref> ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.<ref>https://web.archive.org/web/20161206164931/http://www.thehindu.com/thehindu/fr/2005/12/30/stories/2005123001380100.htm</ref> <ref>https://web.archive.org/web/20161114003334/http://www.sify.com/movies/2005-an-analysis-news-malayalam-kkfvwXbejbbsi.html</ref> <ref>https://m.rediff.com/movies/slide-show/slide-show-1-south-malayalam-news/20111129.htm</ref> <ref>https://web.archive.org/web/20210629201448/https://www.sify.com/movies/malayalam-box-office-news-malayalam-kkfvwOffajhsi.html</ref> <ref>https://m.rediff.com/movies/slide-show/slide-show-1-south-kannada-remake-of-rajamanikam/20091006.htm</ref><ref>https://www.forbesindia.com/celebprofile2019/mammootty/1819/123</ref> <ref>https://www.newindianexpress.com/entertainment/malayalam/2010/jan/18/fabulous-fifteen-161586.html</ref> <ref>https://m.rediff.com/movies/2007/mar/28ssanwar.htm</ref> <ref>http://specials.rediff.com/movies/2005/dec/29sd1.htm</ref> <ref>https://wap.business-standard.com/article-amp/companies/picture-isn-t-perfect-in-mollywood-106031501120_1.html</ref> ಈ ಚಿತ್ರವು ಚಿತ್ರಮಂದಿರಗಳಲ್ಲಿ 140 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.<ref>https://web.archive.org/web/20161106064730/http://www.sify.com/movies/classmates-break-rajamanickam-record-news-malayalam-kkfvhQjbjggsi.html</ref> <ref>http://www.business-standard.com/article/companies/picture-isn-t-perfect-in-mollywood-106031501120_1.html</ref> ಇದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು . ಇದು ಎರ್ನಾಕುಲಂನಿಂದ ₹1 ಕೋಟಿ ಕೇಂದ್ರ ಗಳಿಕೆ ಮಾಡಿದ ಮೊದಲ ಮಲಯಾಳಂ ಚಿತ್ರವಾಗಿದೆ . ಈ ಚಿತ್ರವು ಎರ್ನಾಕುಲಂನ ಕವಿತಾದಲ್ಲಿ 100 ದಿನಗಳನ್ನು ಪೂರ್ಣಗೊಳಿಸಿತು, ಅಲ್ಲಿಂದ ದಾಖಲೆಯ ವಿತರಕರ ಪಾಲು ರೂ. 42 ಲಕ್ಷಗಳನ್ನು ಗಳಿಸಿತು.<ref>https://www.filmibeat.com/malayalam/news/2016/11-years-of-mammootty-s-rajamanikyam-246168.html</ref> <ref>http://www.hindu.com/fr/2006/07/14/stories/2006071400710100.htm</ref>ತಿರುವನಂತಪುರಂ ಕೃಪಾ ಚಿತ್ರಮಂದಿರದಲ್ಲಿಯೂ ಈ ಚಿತ್ರವು 286 ದಿನಗಳು ಓಡಿತು. <ref>https://web.archive.org/web/20060822162922/http://www.nowrunning.com:80/searchhalls.asp?region=Kerala</ref> ಈ ಚಿತ್ರವು ತನ್ನ ಅಂತಿಮ ಓಟದಲ್ಲಿ ಕೇರಳ ಗಲ್ಲಾಪೆಟ್ಟಿಗೆಯಿಂದ ₹ 25 ಕೋಟಿ ಸಂಗ್ರಹಿಸಿತು .<ref>https://www.asianetnews.com/entertainment/box-office/actor-mammoottys-box-office-collection-records-new-delhi-rajamanikyam-hrk-s5y7n8</ref>
==ಪರಂಪರೆ==
ಬಳ್ಳಾರಿ ರಾಜನ ಪಾತ್ರವು ಕೇರಳದಲ್ಲಿ ಆರಾಧನಾ ಸ್ಥಾನಮಾನವನ್ನು ಪಡೆಯಿತು . ಈ ಚಿತ್ರದ ಸಂಭಾಷಣೆಗಳನ್ನು ಇತರ ಹಲವು ಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಗಮನಾರ್ಹವಾದವು ಮಲಯಾಳಂ ಚಿತ್ರ ಪ್ರೇಮಂ ( ನಿವಿನ್ ಪೌಲಿಯ ಎರಡನೇ ಪರಿಚಯದ ಸಮಯದಲ್ಲಿ ). ಇದಲ್ಲದೆ, ಚಿತ್ರದಲ್ಲಿ ಮಮ್ಮುಟ್ಟಿ ಅವರ ವೇಷಭೂಷಣಗಳು ಕೇರಳದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮಾರ್ಪಟ್ಟವು. [ 29 ]
ಉಲ್ಲೇಖಗಳು
poqbcfp44hlvxws4lo84fpslrznj4fr
ಪುಲಿಮುರುಗನ್(ಫಿಲ್ಮ್)
0
180329
1382593
2026-08-15T05:02:37Z
Pragathi. BH
88266
ಹೊಸ ಪುಟ: ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ...
1382593
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
mgmej4x6xbdacd3d97sp10on9w4m1yz
1382594
1382593
2026-08-15T05:03:29Z
Pragathi. BH
88266
1382594
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
ಯುವ ಬಲರಾಮನಾಗಿ ರೋಮಿನ್ ಆಂಟೋನಿ
ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
ಜೂಲಿಯಾಗಿ ನಮಿತಾ
ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
ಉತ್ಪಾದನೆ
ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . [ ೯ ] ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. [ ೧೦ ]
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. [ 11 ] ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . [ 12 ]
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. [ 10 ] ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. [ 11 ] ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. [ 10 ]
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. [ 10 ] ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ 11 ] [ 10 ] ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು . [ 11 ] ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. [ 10 ] ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. [ 10 ]
b0sn03t9wt9xabkoz514u9jvx3b8tir
1382597
1382594
2026-08-15T05:17:12Z
Pragathi. BH
88266
1382597
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
ಉತ್ಪಾದನೆ
ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ah421o9c5285ep3b3ch9ukv64r44h79
1382598
1382597
2026-08-15T05:18:26Z
Pragathi. BH
88266
1382598
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. [ 13 ] [ 14 ] ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". [ 15 ] ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. [ 16 ] ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. [ 17 ] ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. [ 18 ] ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ. [ 19 ]
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. [ 20 ] ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. [ 21 ] ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . [ 22 ] ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. [ 23 ]
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. [ 24 ] ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. [ 25 ] ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." [ 26 ] ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. [ 27 ]
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. [ 28 ] ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. [ 29 ] ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . [ 30 ]
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. [ 31 ] ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. [ 10 ] ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು. [ 30 ]
9ehlgngnsqayhe0f032lv2bovqwet52
1382603
1382598
2026-08-15T05:37:37Z
Pragathi. BH
88266
1382603
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. [ 20 ] ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. [ 21 ] ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . [ 22 ] ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. [ 23 ]
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. [ 24 ] ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. [ 25 ] ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." [ 26 ] ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. [ 27 ]
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. [ 28 ] ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. [ 29 ] ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . [ 30 ]
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. [ 31 ] ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. [ 10 ] ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು. [ 30 ]
a6r6kvh833aegjxs8a5x6c0b6fc9jr0
1382604
1382603
2026-08-15T05:40:24Z
Pragathi. BH
88266
1382604
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. [ 28 ] ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. [ 29 ] ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . [ 30 ]
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. [ 31 ] ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. [ 10 ] ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು. [ 30 ]
oqd87n1ye18vw425vmyujdboa6t6j2r
1382605
1382604
2026-08-15T05:42:14Z
Pragathi. BH
88266
1382605
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. <ref>https://www.newindianexpress.com/entertainment/malayalam/2016/jun/02/i-am-not-averse-to-playing-a-mom-on-screen-935583.html</ref>ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. <ref>https://web.archive.org/web/20170202065045/http://www.manoramaonline.com/movies/interview/sudheer-karamana-about-pulimurugan-shootting-experience.html</ref> ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . <ref>https://en.wikipedia.org/wiki/Pulimurugan#cite_note-200days-31</ref>
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. <ref>https://en.wikipedia.org/wiki/Pulimurugan#cite_note-32</ref> ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು.
dgg3jvc1u7u1158offkz6x0qgotru6x
1382606
1382605
2026-08-15T05:47:32Z
Pragathi. BH
88266
1382606
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. <ref>https://www.newindianexpress.com/entertainment/malayalam/2016/jun/02/i-am-not-averse-to-playing-a-mom-on-screen-935583.html</ref>ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. <ref>https://web.archive.org/web/20170202065045/http://www.manoramaonline.com/movies/interview/sudheer-karamana-about-pulimurugan-shootting-experience.html</ref> ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . <ref>https://en.wikipedia.org/wiki/Pulimurugan#cite_note-200days-31</ref>
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. <ref>https://en.wikipedia.org/wiki/Pulimurugan#cite_note-32</ref> ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು.
ಈ ಚಿತ್ರವು ಸೆಪ್ಟೆಂಬರ್ 2014 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಬೇಕಿತ್ತು ಎಂದು ವರದಿಯಾಗಿದೆ. ಆ ವರ್ಷದ ಜೂನ್ನಲ್ಲಿ, ಡಿಸೆಂಬರ್ 2014 ರಲ್ಲಿ ಕಸಿನ್ಸ್ ಬಿಡುಗಡೆಯಾದ ನಂತರ ಚಿತ್ರವನ್ನು ನಿರ್ಮಿಸಲಾಗುವುದು ಎಂದು ವೈಶಾಖ್ ಹೇಳಿದರು. ಏಪ್ರಿಲ್ 2015 ರಲ್ಲಿ, ಉದಯಕೃಷ್ಣನ್ ಜೂನ್ ಮತ್ತು ಜುಲೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದರು, ಮೊದಲ ವೇಳಾಪಟ್ಟಿ ವಿಯೆಟ್ನಾಂನಲ್ಲಿ ಪ್ರಾರಂಭವಾಗಿ ಉಳಿದ ಭಾಗಗಳನ್ನು ಕೇರಳದಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣ ಮತ್ತು ಪೂಜಾ ಸಮಾರಂಭವು ಜುಲೈ 16, 2015 ರಂದು ಹನೋಯ್ನಲ್ಲಿ ನಡೆಯಿತು. ಚಿತ್ರೀಕರಣವು ಜುಲೈ 24, 2015 ರಂದು ಕೇರಳದ ಕೊಚ್ಚಿಯಲ್ಲಿ ಪ್ರಾರಂಭವಾಯಿತು. ಮುಖರ್ಜಿ ಈ ವೇಳಾಪಟ್ಟಿಯಲ್ಲಿ ಸೇರಿಕೊಂಡರು. ಮುಂದಿನ ವೇಳಾಪಟ್ಟಿಯನ್ನು ಆಗಸ್ಟ್ 2015 ರ ಆರಂಭದಲ್ಲಿ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿರುವ ಪೂಯಂಕುಟ್ಟಿಯ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು . ಪೂಯಂಕುಟ್ಟಿ ಬಳಿಯ ಪಿಂಡಿಮೇಡು ಜಲಪಾತವು ಕೇಂದ್ರ ಸ್ಥಳವಾಗಿದ್ದು, ಮುರುಗನ್ ವಾಸಿಸುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲ್ಪನಿಕ ಗ್ರಾಮ ಪುಲಿಯೂರ್ ಅನ್ನು ಪೂಯಂಕುಟ್ಟಿಯಲ್ಲಿ ಮರದ ಸೇತುವೆ ಮತ್ತು ಮುರುಗನ ಗುಡಿಸಲನ್ನು ಒಳಗೊಂಡ ಸೆಟ್ನಲ್ಲಿ ರಚಿಸಲಾಗಿದೆ. ಪೂಯಂಕುಟ್ಟಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಅಲ್ಲಿ ಚಿತ್ರೀಕರಣ ಮುಗಿದ ನಂತರ ನಿರ್ಮಾಣ ತಂಡವು ಗುಡಿಸಲಿನ ಸೆಟ್ ಅನ್ನು ಹಾಗೆಯೇ ಬಿಟ್ಟಿತು. ಪೂಯಂಕುಟ್ಟಿ ನದಿಯ ಪಕ್ಕದಲ್ಲಿರುವ ಬಂಡೆಯ ಮೇಲೆ ಗುಡಿಸಲನ್ನು ರಚಿಸಲಾಗಿದೆ. <ref>https://en.wikipedia.org/wiki/Malayala_Manorama</ref> ಚಿತ್ರದ ತೊಂಬತ್ತು ಪ್ರತಿಶತವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಪೂಯಂಕುಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ, ಇದರಲ್ಲಿ ಮಾಮಲಕಂಡಂ , ತೋಲ್ನಾಡ, ಕುರುನ್ನುಮೇಡು ಮತ್ತು ಕ್ನಾಚೆರ್ರಿಯ ಅರಣ್ಯ ಪ್ರದೇಶಗಳು ಸೇರಿವೆ. ಪೂಯಂಕುಟ್ಟಿ ಪಟ್ಟಣದ ಬಳಿಯ ಬ್ಲಾವಣದಲ್ಲಿರುವ ಸೆಟ್ನಲ್ಲಿ ಚಹಾ ಅಂಗಡಿಯನ್ನು ರಚಿಸಲಾಗಿದೆ ಮತ್ತು ಮುರುಗನ್ ಮೈನಾಗೆ ತನ್ನ ಪ್ರೀತಿಯನ್ನು ಬಹಿರಂಗಪಡಿಸುವ ದೃಶ್ಯವನ್ನು ಕಲ್ಲಡಿ ಪಾಕೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಗ್ರಾಮದ ಮುಖ್ಯಸ್ಥ ಕಡುತ ವಾಸಿಸುವ ಬುಡಕಟ್ಟು ವಸಾಹತುವನ್ನು ಮಾಮಲಕಂಡಂನ ಪಂಥಪ್ರಾದಲ್ಲಿರುವ ಬುಡಕಟ್ಟು ವಸಾಹತುವಿನಲ್ಲಿ ಚಿತ್ರೀಕರಿಸಲಾಗಿದೆ. ಪೂಯಂಕುಟ್ಟಿ ಬಳಿಯ ಕಾಡಿನಲ್ಲಿ ಕೆಲವು ಭಾಗಗಳನ್ನು ಆಳವಾಗಿ ಚಿತ್ರೀಕರಿಸಲಾಯಿತು; ಪಾತ್ರವರ್ಗ ಮತ್ತು ಸಿಬ್ಬಂದಿ 90 ನಿಮಿಷಗಳ ಕಾಲ ಪ್ರಯಾಣಿಸಿ, ನಂತರ ಸ್ಥಳವನ್ನು ತಲುಪಲು ಇನ್ನೂ 30 ನಿಮಿಷಗಳ ಕಾಲ ಪಾದಯಾತ್ರೆ ಮಾಡಬೇಕಾಯಿತು. ಸಾಹಸ ದೃಶ್ಯಗಳನ್ನು ಹೊರತುಪಡಿಸಿ, ಯಾವುದೇ ದೃಶ್ಯಗಳಿಗೆ ಪೂರ್ವಾಭ್ಯಾಸವನ್ನು ನಡೆಸಲಾಗಿಲ್ಲ.
ಪೂಯಂಕುಟ್ಟಿ ನಗರದಲ್ಲಿದ್ದಾಗ, ಸೆಪ್ಟೆಂಬರ್ 10, 2015 ರ ರಾತ್ರಿ ಚಿತ್ರತಂಡ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಜಗಳ ನಡೆಯಿತು. ಸ್ಪಷ್ಟವಾಗಿ "ಮಾಯಿಲ್ ವಾಹನಂ" (ಚಿತ್ರದಲ್ಲಿ ಮುರುಗನ್ನ ಸವಾರಿಯಾಗಿ ಬಳಸಲಾಗಿದೆ) ಲಾರಿಯ ಚಾಲಕ ತೊಂದರೆಯನ್ನು ಪ್ರಾರಂಭಿಸಿದನು. ಸ್ಥಳೀಯ ಜನರು ಮತ್ತು ಚಿತ್ರತಂಡದ ಸದಸ್ಯರ ನಡುವೆ ಮುಷ್ಟಿಯುದ್ಧ ನಡೆಯಿತು, ಮತ್ತು ಸ್ಥಳೀಯ ಯುವಕನೊಬ್ಬ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಸೆಪ್ಟೆಂಬರ್ 2015 ರ ಕೊನೆಯಲ್ಲಿ, ಚಲನಚಿತ್ರ ಸೆಟ್ಗಳನ್ನು ರಚಿಸಲು ಬಳಸಿದ ವಸ್ತುಗಳು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ತಂಡವು ಬಾಂಬ್ ಸ್ಫೋಟದ ದೃಶ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಕೇರಳ ಹೈಕೋರ್ಟ್ ಹೊರಡಿಸಿದ ತಡೆಯಾಜ್ಞೆಯ ಮೇರೆಗೆ ಪೂಯಂಕುಟ್ಟಿಯ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿಗಳು ಬಂದವು . ಚಿತ್ರೀಕರಣವು ಯಾವುದೇ ಹಾನಿಯಾಗದಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳವನ್ನು ವೀಕ್ಷಿಸಲು ನ್ಯಾಯಾಲಯವು ನಿರ್ದೇಶಿಸಿದೆ ಎಂದು ಪ್ರದೇಶದ ವಿಭಾಗೀಯ ಅರಣ್ಯ ಅಧಿಕಾರಿ (DFO) ಹೇಳಿದರು, ಆದರೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಸುಳ್ಳು. ಸೆಪ್ಟೆಂಬರ್ 2015 ರಲ್ಲಿ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ನಲ್ಲಿ ಚಿತ್ರೀಕರಣವೂ ನಡೆಯಿತು .
ಪುಲಿಮುರುಗನ್ ಕಾಯಿಕ್ಕಾ ಜೊತೆಗಿನ ಮುಖಾಮುಖಿ ಮತ್ತು ಹೋರಾಟದ ಸನ್ನಿವೇಶವನ್ನು ಅಕ್ಟೋಬರ್ 2015 ರಲ್ಲಿ 10 ದಿನಗಳಲ್ಲಿ ಚಿತ್ರೀಕರಿಸಲಾಯಿತು. ನವೆಂಬರ್ 2015 ರ ಆರಂಭದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಮೋಹನ್ ಲಾಲ್ ನವೆಂಬರ್ 10 ರಂದು ಎರ್ನಾಕುಲಂನಲ್ಲಿ ಸೆಟ್ಗಳಿಗೆ ಮರಳಿದರು. ನವೆಂಬರ್ 20, 2015 ರಂದು, ಮೋಹನ್ ಲಾಲ್ ಚಿತ್ರೀಕರಣಕ್ಕೆ ಇನ್ನೂ 19 ದಿನಗಳು ಉಳಿದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ; ಅವರು ಈಗಾಗಲೇ ಚಿತ್ರಕ್ಕಾಗಿ ಸುಮಾರು ಮೂರು ತಿಂಗಳುಗಳನ್ನು ವಿರಳವಾಗಿ ವಿರಾಮಗಳೊಂದಿಗೆ ಕಳೆದರು. ಆ ತಿಂಗಳಲ್ಲಿ, ಕೋತಮಂಗಲಂ ಬಳಿಯ ಗೋದಾಮಿನ ಹೊರಗಿನ ಶೂಟಿಂಗ್ ಸ್ಥಳದಲ್ಲಿ ವೈಶಾಖ್ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಚಿತ್ರದಲ್ಲಿ ಬಳಸಬೇಕಾದ ಕಾರನ್ನು ಹೈನ್ ಹೈ-ಸ್ಪೀಡ್ ಸ್ಟಂಟ್ಗಳನ್ನು ಮಾಡುತ್ತಿದ್ದಾಗ, ವೈಶಾಖ್ ಜಿಗಿದು ಹೇನ್ ಅವನ ಕಡೆಗೆ ರಿವರ್ಸ್ ತೆಗೆದುಕೊಂಡನು. ಹೆಚ್ಚಿನ ಸಾಹಸ ದೃಶ್ಯಗಳನ್ನು ನವೆಂಬರ್ 2015 ರಲ್ಲಿ ಚಿತ್ರೀಕರಿಸಲಾಯಿತು. ಕೆಲವು ಸಾಹಸ ದೃಶ್ಯಗಳಿಗೆ ಸಾಹಸ ಜೋಡಿಗಳನ್ನು ಬಳಸಲು ನಿರ್ಧರಿಸಲಾಯಿತು , ಆದರೆ ಮೋಹನ್ ಲಾಲ್ ಅದನ್ನು ಸ್ವತಃ ಮಾಡಲು ಆದ್ಯತೆ ನೀಡಿದರು ಮತ್ತು ಇದರಿಂದ ಪ್ರೇರಿತರಾಗಿ, ಮುಖರ್ಜಿ ಕೂಡ ಒಂದು ದೃಶ್ಯಕ್ಕೆ ಸಾಹಸ ಜೋಡಿಯನ್ನು ಬಳಸುವುದನ್ನು ತಪ್ಪಿಸಿದರು. ಮೋಹನ್ ಲಾಲ್ ನಿರ್ದೇಶನದ ತಮ್ಮ ಅನುಭವದ ಬಗ್ಗೆ ಹೇನ್ ಹೇಳಿದರು; "ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನಾವು ನಾಯಕರು ಪಕ್ಕಕ್ಕೆ ನಿಂತು [ಸ್ಟಂಟ್ ಜೋಡಿಗಳು] ಸಾಹಸ ದೃಶ್ಯಗಳನ್ನು ಮಾಡುವುದನ್ನು ನೋಡುತ್ತೇವೆ. ಇಲ್ಲಿ ಅದು ತದ್ವಿರುದ್ಧವಾಗಿದೆ; ನಾನು ಅದೃಷ್ಟಶಾಲಿ."
ಭಾರತದಲ್ಲಿ ಕಾಡು ಪ್ರಾಣಿಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲದ ಕಾರಣ, ಹುಲಿಯನ್ನು ಒಳಗೊಂಡ ದೃಶ್ಯಗಳನ್ನು ಚಿತ್ರೀಕರಿಸಲು ತಂಡವು ವಿದೇಶಕ್ಕೆ ಪ್ರಯಾಣ ಬೆಳೆಸಿತು. ಹುಲಿ ದೃಶ್ಯಗಳನ್ನು ಜನವರಿ 2016 ರಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು . ಹೈನ್ ಅವರ ಮೇಲ್ವಿಚಾರಣೆಯಲ್ಲಿ ಬ್ಯಾಂಕಾಕ್ ಮೂಲದ ತರಬೇತುದಾರರು ಹುಲಿಗೆ ತರಬೇತಿ ನೀಡಿದರು. ಆರಂಭಿಕ ಯೋಜನೆಯು ಗ್ರಾಫಿಕ್ಸ್ ಅನ್ನು ಬಳಸುವುದಾಗಿತ್ತು ಆದರೆ ತಂಡವು ನಂತರ ನಿಜವಾದ ಹುಲಿಯನ್ನು ಬಳಸಲು ನಿರ್ಧರಿಸಿತು. ಅವರು ಮೊದಲು ಹುಲಿ ದೃಶ್ಯಗಳನ್ನು ಚಿತ್ರೀಕರಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು ಆದರೆ ಫಲಿತಾಂಶಗಳು ಸೂಕ್ತವಾಗಿರಲಿಲ್ಲ. ವಿಯೆಟ್ನಾಂನಲ್ಲಿ ಸ್ಥಳಗಳನ್ನು ಹುಡುಕಲು ಪ್ರಯತ್ನಿಸಿದ ನಂತರ, ಹುಲಿ ದೃಶ್ಯಗಳನ್ನು ಅಂತಿಮವಾಗಿ ಒಂದು ತಿಂಗಳಲ್ಲಿ ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಲಾಯಿತು. ಮೂಲ ಯೋಜನೆಯು ಚಿರತೆಯನ್ನು ಬಳಸುವುದಾಗಿತ್ತು, ಆದರೆ ಚಿರತೆಗಳು ತುಂಬಾ ವೇಗವಾಗಿ ಓಡುತ್ತವೆ ಮತ್ತು ಅದರೊಂದಿಗೆ ಓಡುವ ಮನುಷ್ಯ ಅವಾಸ್ತವಿಕವಾಗಿ ಕಾಣುತ್ತಾನೆ. <ref>https://en.wikipedia.org/wiki/Pulimurugan#cite_note-leopard-56</ref> ಹುಲಿಗಳನ್ನು ಬಳಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು ಏಕೆಂದರೆ ಹುಲಿಗಳು ಮಾತ್ರ ಪಳಗಿಸಬಹುದಾದ ಮತ್ತು ಅನುಕೂಲಕರವಾಗಿ ತರಬೇತಿ ನೀಡಬಹುದಾದ ದೊಡ್ಡ ಬೆಕ್ಕುಗಳಾಗಿವೆ . ಅದಕ್ಕೆ ಅನುಗುಣವಾಗಿ ಸ್ಕ್ರಿಪ್ಟ್ನಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಮನುಷ್ಯ-ಹುಲಿ ಹೋರಾಟದ ಸನ್ನಿವೇಶಗಳನ್ನು ನಿರ್ದೇಶಿಸಲು, ಹೈನ್ ತಿಂಗಳುಗಟ್ಟಲೆ ಹುಲಿಗಳ ಬಗ್ಗೆ ಸಂಶೋಧನೆ ನಡೆಸಿದರು ಮತ್ತು ಕೋಟಿಗಟ್ಟಲೆ ಗಳಿಸಬಹುದಾದ ಚಲನಚಿತ್ರಗಳನ್ನು ನಿರಾಕರಿಸಿದರು. ಹೇನ್ "ಅವು ಹೇಗೆ ಉಸಿರಾಡುತ್ತವೆ ಎಂಬುದನ್ನು ನನಗೆ ತೋರಿಸಿದವು" ಎಂದು ಮೋಹನ್ ಲಾಲ್ ಹೇಳಿದರು. ಚಿತ್ರೀಕರಣಕ್ಕಾಗಿ ಹುಲಿಗಳನ್ನು ಥೈಲ್ಯಾಂಡ್ನ ಕಾಂಚನಬುರಿಯಲ್ಲಿರುವ ಟೈಗರ್ ಟೆಂಪಲ್ ಒದಗಿಸಿದೆ . ಚಿತ್ರದಲ್ಲಿ ನಾಲ್ಕು ಹುಲಿಗಳನ್ನು ಬಳಸಲಾಗಿತ್ತು; ಚಿತ್ರೀಕರಣದ ಮೊದಲು ಹುಲಿಗಳೊಂದಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳಲು ಸಿಬ್ಬಂದಿ 10 ದಿನಗಳ ಕಾಲ ಕ್ಯಾಂಪ್ ಮಾಡಿದರು.<ref>https://en.wikipedia.org/wiki/Pulimurugan#cite_note-tigertemple-58</ref>
ವೈಶಾಖ್ ಪ್ರಕಾರ, ಹುಲಿಗಳೊಂದಿಗೆ ಚಿತ್ರೀಕರಣ ಮಾಡುವಾಗ, ವೇಳಾಪಟ್ಟಿಯನ್ನು ಹುಲಿಗಳು ನಿರ್ಧರಿಸುತ್ತವೆ ಮತ್ತು ಅವುಗಳ ಮನಸ್ಥಿತಿಯನ್ನು ಅವಲಂಬಿಸಿ ನಿರ್ವಹಿಸುತ್ತವೆ. ಹುಲಿಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ಭಾಗವಹಿಸುತ್ತಿದ್ದವು, ಹೆಚ್ಚಾಗಿ ಮುಂಜಾನೆ ಅಥವಾ ಸಂಜೆ ತಡವಾಗಿ. ಜೀವಂತ ಹುಲಿಯನ್ನು ಬಳಸುವ ನಿರ್ಧಾರದಿಂದ ನಿರ್ಮಾಣದಲ್ಲಿ ಗರಿಷ್ಠ ವಿಳಂಬ ಉಂಟಾಗಿದೆ, ಇದು ಒಟ್ಟು ಚಿತ್ರದ 10 ಪ್ರತಿಶತದಷ್ಟು ಹೆಚ್ಚಿನ ದಿನಗಳನ್ನು ತೆಗೆದುಕೊಂಡಿತು. ಹುಲಿ ಕಂತುಗಳನ್ನು ಚಿತ್ರೀಕರಿಸಲು ಒಟ್ಟಾರೆಯಾಗಿ 35 ದಿನಗಳನ್ನು ತೆಗೆದುಕೊಂಡಿತು. <ref>https://web.archive.org/web/20170207112736/http://epaper.newindianexpress.com/1047813/The-New-Indian-Express-Kochi/25122016#page/18/1</ref> ಗ್ರಾಫಿಕ್ಸ್ ಅನ್ನು ಸಹ ಬಳಸಲಾಗಿದ್ದರೂ, ಹುಲಿ ದೃಶ್ಯಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚು ನಿಜವಾದ ಹುಲಿಯೊಂದಿಗೆ ಚಿತ್ರೀಕರಿಸಲಾಗಿದೆ. ಚಿತ್ರದ ಕೊನೆಯ 22 ನಿಮಿಷಗಳು, ಕ್ಲೈಮ್ಯಾಕ್ಸ್ ಅನ್ನು 56 ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ತೋರಿಸಿರುವ ಹುಲಿ ಗುಹೆಯನ್ನು ಸ್ಟುಡಿಯೋ ಸೆಟ್ನಲ್ಲಿ ರಚಿಸಲಾಗಿದೆ.ಮೋಹನ್ ಲಾಲ್ ಜನವರಿ 2016 ರ ಮೂರನೇ ವಾರದಲ್ಲಿ ಎರಡು ವಾರಗಳ ಚಿತ್ರೀಕರಣದ ವೇಳಾಪಟ್ಟಿಗಾಗಿ ತಮ್ಮ ಉಳಿದ ವೇಳಾಪಟ್ಟಿಗೆ ಸೇರಿದರು. ಜನವರಿ 27 ರಂದು, ಮಲಯತ್ತೂರಿನ ಇಲ್ಲಿತೋಡ್ನಲ್ಲಿ ಮೋಹನ್ ಲಾಲ್ ಅವರ ಕಾರು ಸ್ಥಳಕ್ಕೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ .ನಂತರ, ಅವರ ಚಾಲಕ ಅದು ಮೋಹನ್ ಲಾಲ್ ಅವರ ಕಾರು ಅಲ್ಲ ಆದರೆ ಸಿಬ್ಬಂದಿ ವಾಹನ ಎಂದು ಸ್ಪಷ್ಟಪಡಿಸಿದರು. <ref>http://www.sify.com/movies/mohanlal-s-car-accident-news-is-a-hoax-news-malayalam-qb3kIrhbffjcc.html</ref> ಎರ್ನಾಕುಲಂನಲ್ಲಿರುವ ಸ್ಥಳದಲ್ಲಿ ಕೆಲವು ಸನ್ನಿವೇಶಗಳನ್ನು ಮರು-ಚಿತ್ರೀಕರಣಕ್ಕಾಗಿ ಫೆಬ್ರವರಿ 2016 ರ ಆರಂಭದವರೆಗೆ ಅಂತಿಮ ವೇಳಾಪಟ್ಟಿ ಮುಂದುವರೆಯಿತು.ಚಿತ್ರೀಕರಣಕ್ಕಾಗಿ 90 ದಿನಗಳ ದಿನಾಂಕಗಳನ್ನು ನೀಡಿದ ಮೋಹನ್ ಲಾಲ್, 115 ದಿನಗಳವರೆಗೆ ಚಿತ್ರೀಕರಣ ಮಾಡಿದರು. ಸಂಪೂರ್ಣ ಚಿತ್ರೀಕರಣದ ವೇಳಾಪಟ್ಟಿಯನ್ನು 220 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ಚಿತ್ರವನ್ನು ಆರಂಭದಲ್ಲಿ 100 ದಿನಗಳ ವೇಳಾಪಟ್ಟಿಯೊಂದಿಗೆ ಯೋಜಿಸಲಾಗಿತ್ತು, ವೈಶಾಖ್ಗೆ 60 ದಿನಗಳು ಮತ್ತು ಹೇನ್ಗೆ 40 ದಿನಗಳು ಸಾಹಸ ನೃತ್ಯ ಸಂಯೋಜನೆಗಾಗಿ ಆದರೆ ವೈಶಾಖ್ 100 ದಿನಗಳು ಮತ್ತು ಹೇನ್ಗೆ 120 ದಿನಗಳು ತೆಗೆದುಕೊಂಡವು.
28v56zykk1xgicpvm75tdkghu40ueeq
1382661
1382606
2026-08-15T08:00:02Z
Pragathi. BH
88266
1382661
wikitext
text/x-wiki
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. <ref>https://www.newindianexpress.com/entertainment/malayalam/2016/jun/02/i-am-not-averse-to-playing-a-mom-on-screen-935583.html</ref>ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. <ref>https://web.archive.org/web/20170202065045/http://www.manoramaonline.com/movies/interview/sudheer-karamana-about-pulimurugan-shootting-experience.html</ref> ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . <ref>https://en.wikipedia.org/wiki/Pulimurugan#cite_note-200days-31</ref>
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. <ref>https://en.wikipedia.org/wiki/Pulimurugan#cite_note-32</ref> ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು.
ಈ ಚಿತ್ರವು ಸೆಪ್ಟೆಂಬರ್ 2014 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಬೇಕಿತ್ತು ಎಂದು ವರದಿಯಾಗಿದೆ. ಆ ವರ್ಷದ ಜೂನ್ನಲ್ಲಿ, ಡಿಸೆಂಬರ್ 2014 ರಲ್ಲಿ ಕಸಿನ್ಸ್ ಬಿಡುಗಡೆಯಾದ ನಂತರ ಚಿತ್ರವನ್ನು ನಿರ್ಮಿಸಲಾಗುವುದು ಎಂದು ವೈಶಾಖ್ ಹೇಳಿದರು. ಏಪ್ರಿಲ್ 2015 ರಲ್ಲಿ, ಉದಯಕೃಷ್ಣನ್ ಜೂನ್ ಮತ್ತು ಜುಲೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದರು, ಮೊದಲ ವೇಳಾಪಟ್ಟಿ ವಿಯೆಟ್ನಾಂನಲ್ಲಿ ಪ್ರಾರಂಭವಾಗಿ ಉಳಿದ ಭಾಗಗಳನ್ನು ಕೇರಳದಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣ ಮತ್ತು ಪೂಜಾ ಸಮಾರಂಭವು ಜುಲೈ 16, 2015 ರಂದು ಹನೋಯ್ನಲ್ಲಿ ನಡೆಯಿತು. ಚಿತ್ರೀಕರಣವು ಜುಲೈ 24, 2015 ರಂದು ಕೇರಳದ ಕೊಚ್ಚಿಯಲ್ಲಿ ಪ್ರಾರಂಭವಾಯಿತು. ಮುಖರ್ಜಿ ಈ ವೇಳಾಪಟ್ಟಿಯಲ್ಲಿ ಸೇರಿಕೊಂಡರು. ಮುಂದಿನ ವೇಳಾಪಟ್ಟಿಯನ್ನು ಆಗಸ್ಟ್ 2015 ರ ಆರಂಭದಲ್ಲಿ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿರುವ ಪೂಯಂಕುಟ್ಟಿಯ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು . ಪೂಯಂಕುಟ್ಟಿ ಬಳಿಯ ಪಿಂಡಿಮೇಡು ಜಲಪಾತವು ಕೇಂದ್ರ ಸ್ಥಳವಾಗಿದ್ದು, ಮುರುಗನ್ ವಾಸಿಸುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲ್ಪನಿಕ ಗ್ರಾಮ ಪುಲಿಯೂರ್ ಅನ್ನು ಪೂಯಂಕುಟ್ಟಿಯಲ್ಲಿ ಮರದ ಸೇತುವೆ ಮತ್ತು ಮುರುಗನ ಗುಡಿಸಲನ್ನು ಒಳಗೊಂಡ ಸೆಟ್ನಲ್ಲಿ ರಚಿಸಲಾಗಿದೆ. ಪೂಯಂಕುಟ್ಟಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಅಲ್ಲಿ ಚಿತ್ರೀಕರಣ ಮುಗಿದ ನಂತರ ನಿರ್ಮಾಣ ತಂಡವು ಗುಡಿಸಲಿನ ಸೆಟ್ ಅನ್ನು ಹಾಗೆಯೇ ಬಿಟ್ಟಿತು. ಪೂಯಂಕುಟ್ಟಿ ನದಿಯ ಪಕ್ಕದಲ್ಲಿರುವ ಬಂಡೆಯ ಮೇಲೆ ಗುಡಿಸಲನ್ನು ರಚಿಸಲಾಗಿದೆ. <ref>https://en.wikipedia.org/wiki/Malayala_Manorama</ref> ಚಿತ್ರದ ತೊಂಬತ್ತು ಪ್ರತಿಶತವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಪೂಯಂಕುಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ, ಇದರಲ್ಲಿ ಮಾಮಲಕಂಡಂ , ತೋಲ್ನಾಡ, ಕುರುನ್ನುಮೇಡು ಮತ್ತು ಕ್ನಾಚೆರ್ರಿಯ ಅರಣ್ಯ ಪ್ರದೇಶಗಳು ಸೇರಿವೆ. ಪೂಯಂಕುಟ್ಟಿ ಪಟ್ಟಣದ ಬಳಿಯ ಬ್ಲಾವಣದಲ್ಲಿರುವ ಸೆಟ್ನಲ್ಲಿ ಚಹಾ ಅಂಗಡಿಯನ್ನು ರಚಿಸಲಾಗಿದೆ ಮತ್ತು ಮುರುಗನ್ ಮೈನಾಗೆ ತನ್ನ ಪ್ರೀತಿಯನ್ನು ಬಹಿರಂಗಪಡಿಸುವ ದೃಶ್ಯವನ್ನು ಕಲ್ಲಡಿ ಪಾಕೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಗ್ರಾಮದ ಮುಖ್ಯಸ್ಥ ಕಡುತ ವಾಸಿಸುವ ಬುಡಕಟ್ಟು ವಸಾಹತುವನ್ನು ಮಾಮಲಕಂಡಂನ ಪಂಥಪ್ರಾದಲ್ಲಿರುವ ಬುಡಕಟ್ಟು ವಸಾಹತುವಿನಲ್ಲಿ ಚಿತ್ರೀಕರಿಸಲಾಗಿದೆ. ಪೂಯಂಕುಟ್ಟಿ ಬಳಿಯ ಕಾಡಿನಲ್ಲಿ ಕೆಲವು ಭಾಗಗಳನ್ನು ಆಳವಾಗಿ ಚಿತ್ರೀಕರಿಸಲಾಯಿತು; ಪಾತ್ರವರ್ಗ ಮತ್ತು ಸಿಬ್ಬಂದಿ 90 ನಿಮಿಷಗಳ ಕಾಲ ಪ್ರಯಾಣಿಸಿ, ನಂತರ ಸ್ಥಳವನ್ನು ತಲುಪಲು ಇನ್ನೂ 30 ನಿಮಿಷಗಳ ಕಾಲ ಪಾದಯಾತ್ರೆ ಮಾಡಬೇಕಾಯಿತು. ಸಾಹಸ ದೃಶ್ಯಗಳನ್ನು ಹೊರತುಪಡಿಸಿ, ಯಾವುದೇ ದೃಶ್ಯಗಳಿಗೆ ಪೂರ್ವಾಭ್ಯಾಸವನ್ನು ನಡೆಸಲಾಗಿಲ್ಲ.
ಪೂಯಂಕುಟ್ಟಿ ನಗರದಲ್ಲಿದ್ದಾಗ, ಸೆಪ್ಟೆಂಬರ್ 10, 2015 ರ ರಾತ್ರಿ ಚಿತ್ರತಂಡ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಜಗಳ ನಡೆಯಿತು. ಸ್ಪಷ್ಟವಾಗಿ "ಮಾಯಿಲ್ ವಾಹನಂ" (ಚಿತ್ರದಲ್ಲಿ ಮುರುಗನ್ನ ಸವಾರಿಯಾಗಿ ಬಳಸಲಾಗಿದೆ) ಲಾರಿಯ ಚಾಲಕ ತೊಂದರೆಯನ್ನು ಪ್ರಾರಂಭಿಸಿದನು. ಸ್ಥಳೀಯ ಜನರು ಮತ್ತು ಚಿತ್ರತಂಡದ ಸದಸ್ಯರ ನಡುವೆ ಮುಷ್ಟಿಯುದ್ಧ ನಡೆಯಿತು, ಮತ್ತು ಸ್ಥಳೀಯ ಯುವಕನೊಬ್ಬ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಸೆಪ್ಟೆಂಬರ್ 2015 ರ ಕೊನೆಯಲ್ಲಿ, ಚಲನಚಿತ್ರ ಸೆಟ್ಗಳನ್ನು ರಚಿಸಲು ಬಳಸಿದ ವಸ್ತುಗಳು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ತಂಡವು ಬಾಂಬ್ ಸ್ಫೋಟದ ದೃಶ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಕೇರಳ ಹೈಕೋರ್ಟ್ ಹೊರಡಿಸಿದ ತಡೆಯಾಜ್ಞೆಯ ಮೇರೆಗೆ ಪೂಯಂಕುಟ್ಟಿಯ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿಗಳು ಬಂದವು . ಚಿತ್ರೀಕರಣವು ಯಾವುದೇ ಹಾನಿಯಾಗದಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳವನ್ನು ವೀಕ್ಷಿಸಲು ನ್ಯಾಯಾಲಯವು ನಿರ್ದೇಶಿಸಿದೆ ಎಂದು ಪ್ರದೇಶದ ವಿಭಾಗೀಯ ಅರಣ್ಯ ಅಧಿಕಾರಿ (DFO) ಹೇಳಿದರು, ಆದರೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಸುಳ್ಳು. ಸೆಪ್ಟೆಂಬರ್ 2015 ರಲ್ಲಿ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ನಲ್ಲಿ ಚಿತ್ರೀಕರಣವೂ ನಡೆಯಿತು .
ಪುಲಿಮುರುಗನ್ ಕಾಯಿಕ್ಕಾ ಜೊತೆಗಿನ ಮುಖಾಮುಖಿ ಮತ್ತು ಹೋರಾಟದ ಸನ್ನಿವೇಶವನ್ನು ಅಕ್ಟೋಬರ್ 2015 ರಲ್ಲಿ 10 ದಿನಗಳಲ್ಲಿ ಚಿತ್ರೀಕರಿಸಲಾಯಿತು. ನವೆಂಬರ್ 2015 ರ ಆರಂಭದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಮೋಹನ್ ಲಾಲ್ ನವೆಂಬರ್ 10 ರಂದು ಎರ್ನಾಕುಲಂನಲ್ಲಿ ಸೆಟ್ಗಳಿಗೆ ಮರಳಿದರು. ನವೆಂಬರ್ 20, 2015 ರಂದು, ಮೋಹನ್ ಲಾಲ್ ಚಿತ್ರೀಕರಣಕ್ಕೆ ಇನ್ನೂ 19 ದಿನಗಳು ಉಳಿದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ; ಅವರು ಈಗಾಗಲೇ ಚಿತ್ರಕ್ಕಾಗಿ ಸುಮಾರು ಮೂರು ತಿಂಗಳುಗಳನ್ನು ವಿರಳವಾಗಿ ವಿರಾಮಗಳೊಂದಿಗೆ ಕಳೆದರು. ಆ ತಿಂಗಳಲ್ಲಿ, ಕೋತಮಂಗಲಂ ಬಳಿಯ ಗೋದಾಮಿನ ಹೊರಗಿನ ಶೂಟಿಂಗ್ ಸ್ಥಳದಲ್ಲಿ ವೈಶಾಖ್ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಚಿತ್ರದಲ್ಲಿ ಬಳಸಬೇಕಾದ ಕಾರನ್ನು ಹೈನ್ ಹೈ-ಸ್ಪೀಡ್ ಸ್ಟಂಟ್ಗಳನ್ನು ಮಾಡುತ್ತಿದ್ದಾಗ, ವೈಶಾಖ್ ಜಿಗಿದು ಹೇನ್ ಅವನ ಕಡೆಗೆ ರಿವರ್ಸ್ ತೆಗೆದುಕೊಂಡನು. ಹೆಚ್ಚಿನ ಸಾಹಸ ದೃಶ್ಯಗಳನ್ನು ನವೆಂಬರ್ 2015 ರಲ್ಲಿ ಚಿತ್ರೀಕರಿಸಲಾಯಿತು. ಕೆಲವು ಸಾಹಸ ದೃಶ್ಯಗಳಿಗೆ ಸಾಹಸ ಜೋಡಿಗಳನ್ನು ಬಳಸಲು ನಿರ್ಧರಿಸಲಾಯಿತು , ಆದರೆ ಮೋಹನ್ ಲಾಲ್ ಅದನ್ನು ಸ್ವತಃ ಮಾಡಲು ಆದ್ಯತೆ ನೀಡಿದರು ಮತ್ತು ಇದರಿಂದ ಪ್ರೇರಿತರಾಗಿ, ಮುಖರ್ಜಿ ಕೂಡ ಒಂದು ದೃಶ್ಯಕ್ಕೆ ಸಾಹಸ ಜೋಡಿಯನ್ನು ಬಳಸುವುದನ್ನು ತಪ್ಪಿಸಿದರು. ಮೋಹನ್ ಲಾಲ್ ನಿರ್ದೇಶನದ ತಮ್ಮ ಅನುಭವದ ಬಗ್ಗೆ ಹೇನ್ ಹೇಳಿದರು; "ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನಾವು ನಾಯಕರು ಪಕ್ಕಕ್ಕೆ ನಿಂತು [ಸ್ಟಂಟ್ ಜೋಡಿಗಳು] ಸಾಹಸ ದೃಶ್ಯಗಳನ್ನು ಮಾಡುವುದನ್ನು ನೋಡುತ್ತೇವೆ. ಇಲ್ಲಿ ಅದು ತದ್ವಿರುದ್ಧವಾಗಿದೆ; ನಾನು ಅದೃಷ್ಟಶಾಲಿ."
ಭಾರತದಲ್ಲಿ ಕಾಡು ಪ್ರಾಣಿಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲದ ಕಾರಣ, ಹುಲಿಯನ್ನು ಒಳಗೊಂಡ ದೃಶ್ಯಗಳನ್ನು ಚಿತ್ರೀಕರಿಸಲು ತಂಡವು ವಿದೇಶಕ್ಕೆ ಪ್ರಯಾಣ ಬೆಳೆಸಿತು. ಹುಲಿ ದೃಶ್ಯಗಳನ್ನು ಜನವರಿ 2016 ರಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು . ಹೈನ್ ಅವರ ಮೇಲ್ವಿಚಾರಣೆಯಲ್ಲಿ ಬ್ಯಾಂಕಾಕ್ ಮೂಲದ ತರಬೇತುದಾರರು ಹುಲಿಗೆ ತರಬೇತಿ ನೀಡಿದರು. ಆರಂಭಿಕ ಯೋಜನೆಯು ಗ್ರಾಫಿಕ್ಸ್ ಅನ್ನು ಬಳಸುವುದಾಗಿತ್ತು ಆದರೆ ತಂಡವು ನಂತರ ನಿಜವಾದ ಹುಲಿಯನ್ನು ಬಳಸಲು ನಿರ್ಧರಿಸಿತು. ಅವರು ಮೊದಲು ಹುಲಿ ದೃಶ್ಯಗಳನ್ನು ಚಿತ್ರೀಕರಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು ಆದರೆ ಫಲಿತಾಂಶಗಳು ಸೂಕ್ತವಾಗಿರಲಿಲ್ಲ. ವಿಯೆಟ್ನಾಂನಲ್ಲಿ ಸ್ಥಳಗಳನ್ನು ಹುಡುಕಲು ಪ್ರಯತ್ನಿಸಿದ ನಂತರ, ಹುಲಿ ದೃಶ್ಯಗಳನ್ನು ಅಂತಿಮವಾಗಿ ಒಂದು ತಿಂಗಳಲ್ಲಿ ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಲಾಯಿತು. ಮೂಲ ಯೋಜನೆಯು ಚಿರತೆಯನ್ನು ಬಳಸುವುದಾಗಿತ್ತು, ಆದರೆ ಚಿರತೆಗಳು ತುಂಬಾ ವೇಗವಾಗಿ ಓಡುತ್ತವೆ ಮತ್ತು ಅದರೊಂದಿಗೆ ಓಡುವ ಮನುಷ್ಯ ಅವಾಸ್ತವಿಕವಾಗಿ ಕಾಣುತ್ತಾನೆ. <ref>https://en.wikipedia.org/wiki/Pulimurugan#cite_note-leopard-56</ref> ಹುಲಿಗಳನ್ನು ಬಳಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು ಏಕೆಂದರೆ ಹುಲಿಗಳು ಮಾತ್ರ ಪಳಗಿಸಬಹುದಾದ ಮತ್ತು ಅನುಕೂಲಕರವಾಗಿ ತರಬೇತಿ ನೀಡಬಹುದಾದ ದೊಡ್ಡ ಬೆಕ್ಕುಗಳಾಗಿವೆ . ಅದಕ್ಕೆ ಅನುಗುಣವಾಗಿ ಸ್ಕ್ರಿಪ್ಟ್ನಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಮನುಷ್ಯ-ಹುಲಿ ಹೋರಾಟದ ಸನ್ನಿವೇಶಗಳನ್ನು ನಿರ್ದೇಶಿಸಲು, ಹೈನ್ ತಿಂಗಳುಗಟ್ಟಲೆ ಹುಲಿಗಳ ಬಗ್ಗೆ ಸಂಶೋಧನೆ ನಡೆಸಿದರು ಮತ್ತು ಕೋಟಿಗಟ್ಟಲೆ ಗಳಿಸಬಹುದಾದ ಚಲನಚಿತ್ರಗಳನ್ನು ನಿರಾಕರಿಸಿದರು. ಹೇನ್ "ಅವು ಹೇಗೆ ಉಸಿರಾಡುತ್ತವೆ ಎಂಬುದನ್ನು ನನಗೆ ತೋರಿಸಿದವು" ಎಂದು ಮೋಹನ್ ಲಾಲ್ ಹೇಳಿದರು. ಚಿತ್ರೀಕರಣಕ್ಕಾಗಿ ಹುಲಿಗಳನ್ನು ಥೈಲ್ಯಾಂಡ್ನ ಕಾಂಚನಬುರಿಯಲ್ಲಿರುವ ಟೈಗರ್ ಟೆಂಪಲ್ ಒದಗಿಸಿದೆ . ಚಿತ್ರದಲ್ಲಿ ನಾಲ್ಕು ಹುಲಿಗಳನ್ನು ಬಳಸಲಾಗಿತ್ತು; ಚಿತ್ರೀಕರಣದ ಮೊದಲು ಹುಲಿಗಳೊಂದಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳಲು ಸಿಬ್ಬಂದಿ 10 ದಿನಗಳ ಕಾಲ ಕ್ಯಾಂಪ್ ಮಾಡಿದರು.<ref>https://en.wikipedia.org/wiki/Pulimurugan#cite_note-tigertemple-58</ref>
ವೈಶಾಖ್ ಪ್ರಕಾರ, ಹುಲಿಗಳೊಂದಿಗೆ ಚಿತ್ರೀಕರಣ ಮಾಡುವಾಗ, ವೇಳಾಪಟ್ಟಿಯನ್ನು ಹುಲಿಗಳು ನಿರ್ಧರಿಸುತ್ತವೆ ಮತ್ತು ಅವುಗಳ ಮನಸ್ಥಿತಿಯನ್ನು ಅವಲಂಬಿಸಿ ನಿರ್ವಹಿಸುತ್ತವೆ. ಹುಲಿಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ಭಾಗವಹಿಸುತ್ತಿದ್ದವು, ಹೆಚ್ಚಾಗಿ ಮುಂಜಾನೆ ಅಥವಾ ಸಂಜೆ ತಡವಾಗಿ. ಜೀವಂತ ಹುಲಿಯನ್ನು ಬಳಸುವ ನಿರ್ಧಾರದಿಂದ ನಿರ್ಮಾಣದಲ್ಲಿ ಗರಿಷ್ಠ ವಿಳಂಬ ಉಂಟಾಗಿದೆ, ಇದು ಒಟ್ಟು ಚಿತ್ರದ 10 ಪ್ರತಿಶತದಷ್ಟು ಹೆಚ್ಚಿನ ದಿನಗಳನ್ನು ತೆಗೆದುಕೊಂಡಿತು. ಹುಲಿ ಕಂತುಗಳನ್ನು ಚಿತ್ರೀಕರಿಸಲು ಒಟ್ಟಾರೆಯಾಗಿ 35 ದಿನಗಳನ್ನು ತೆಗೆದುಕೊಂಡಿತು. <ref>https://web.archive.org/web/20170207112736/http://epaper.newindianexpress.com/1047813/The-New-Indian-Express-Kochi/25122016#page/18/1</ref> ಗ್ರಾಫಿಕ್ಸ್ ಅನ್ನು ಸಹ ಬಳಸಲಾಗಿದ್ದರೂ, ಹುಲಿ ದೃಶ್ಯಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚು ನಿಜವಾದ ಹುಲಿಯೊಂದಿಗೆ ಚಿತ್ರೀಕರಿಸಲಾಗಿದೆ. ಚಿತ್ರದ ಕೊನೆಯ 22 ನಿಮಿಷಗಳು, ಕ್ಲೈಮ್ಯಾಕ್ಸ್ ಅನ್ನು 56 ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ತೋರಿಸಿರುವ ಹುಲಿ ಗುಹೆಯನ್ನು ಸ್ಟುಡಿಯೋ ಸೆಟ್ನಲ್ಲಿ ರಚಿಸಲಾಗಿದೆ.ಮೋಹನ್ ಲಾಲ್ ಜನವರಿ 2016 ರ ಮೂರನೇ ವಾರದಲ್ಲಿ ಎರಡು ವಾರಗಳ ಚಿತ್ರೀಕರಣದ ವೇಳಾಪಟ್ಟಿಗಾಗಿ ತಮ್ಮ ಉಳಿದ ವೇಳಾಪಟ್ಟಿಗೆ ಸೇರಿದರು. ಜನವರಿ 27 ರಂದು, ಮಲಯತ್ತೂರಿನ ಇಲ್ಲಿತೋಡ್ನಲ್ಲಿ ಮೋಹನ್ ಲಾಲ್ ಅವರ ಕಾರು ಸ್ಥಳಕ್ಕೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ .ನಂತರ, ಅವರ ಚಾಲಕ ಅದು ಮೋಹನ್ ಲಾಲ್ ಅವರ ಕಾರು ಅಲ್ಲ ಆದರೆ ಸಿಬ್ಬಂದಿ ವಾಹನ ಎಂದು ಸ್ಪಷ್ಟಪಡಿಸಿದರು. <ref>http://www.sify.com/movies/mohanlal-s-car-accident-news-is-a-hoax-news-malayalam-qb3kIrhbffjcc.html</ref> ಎರ್ನಾಕುಲಂನಲ್ಲಿರುವ ಸ್ಥಳದಲ್ಲಿ ಕೆಲವು ಸನ್ನಿವೇಶಗಳನ್ನು ಮರು-ಚಿತ್ರೀಕರಣಕ್ಕಾಗಿ ಫೆಬ್ರವರಿ 2016 ರ ಆರಂಭದವರೆಗೆ ಅಂತಿಮ ವೇಳಾಪಟ್ಟಿ ಮುಂದುವರೆಯಿತು.ಚಿತ್ರೀಕರಣಕ್ಕಾಗಿ 90 ದಿನಗಳ ದಿನಾಂಕಗಳನ್ನು ನೀಡಿದ ಮೋಹನ್ ಲಾಲ್, 115 ದಿನಗಳವರೆಗೆ ಚಿತ್ರೀಕರಣ ಮಾಡಿದರು. ಸಂಪೂರ್ಣ ಚಿತ್ರೀಕರಣದ ವೇಳಾಪಟ್ಟಿಯನ್ನು 220 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ಚಿತ್ರವನ್ನು ಆರಂಭದಲ್ಲಿ 100 ದಿನಗಳ ವೇಳಾಪಟ್ಟಿಯೊಂದಿಗೆ ಯೋಜಿಸಲಾಗಿತ್ತು, ವೈಶಾಖ್ಗೆ 60 ದಿನಗಳು ಮತ್ತು ಹೇನ್ಗೆ 40 ದಿನಗಳು ಸಾಹಸ ನೃತ್ಯ ಸಂಯೋಜನೆಗಾಗಿ ಆದರೆ ವೈಶಾಖ್ 100 ದಿನಗಳು ಮತ್ತು ಹೇನ್ಗೆ 120 ದಿನಗಳು ತೆಗೆದುಕೊಂಡವು.
ವಿಶೇಷ ಉಲ್ಲೇಖವನ್ನು ನೀಡಿದರು. ಅವರು ಮೈನಾಳ ಪಾತ್ರನಿರ್ವಹಣೆ ಮತ್ತು ಮೋಹನ್ ಲಾಲ್ ಮತ್ತು ಮುಖರ್ಜಿಯವರ ತೆರೆಯ ಮೇಲಿನ ರಸಾಯನಶಾಸ್ತ್ರವನ್ನು ಸಹ ಶ್ಲಾಘಿಸಿದರು. [ 91 ]
ದಿ ಇಂಡಿಯನ್ ಎಕ್ಸ್ಪ್ರೆಸ್ಗಾಗಿ ಮನೋಜ್ ಕುಮಾರ್ ಆರ್. ತಮ್ಮ ವಿಮರ್ಶೆಯಲ್ಲಿ ಪುಲಿಮುರುಗನ್ಗೆ 5 ರಲ್ಲಿ 3.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಅವರು ಮೋಹನ್ಲಾಲ್ ಅವರ ನಟನೆ ಮತ್ತು "ಹೈ-ವೋಲ್ಟೇಜ್" ಸಾಹಸಗಳನ್ನು ಶ್ಲಾಘಿಸಿದರು ಮತ್ತು ಸುಂದರ್ ಅವರ ಚಲನಚಿತ್ರ ಸಂಗೀತ ಮತ್ತು ಕುಮಾರ್ ಅವರ ಛಾಯಾಗ್ರಹಣವು ಚಿತ್ರಕ್ಕೆ ಸೇರಿಸುವ ಮೂಲಕ ಚಿತ್ರಕಥೆಯನ್ನು "ಬಿಗಿಯಾದ ಮತ್ತು ಆಕರ್ಷಕ" ಎಂದು ಕರೆದರು. ಅವರು ಬರೆದಿದ್ದಾರೆ; "ಇದು ಮೂಲತಃ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿರುವ ಸರಳ ಚಲನಚಿತ್ರವಾಗಿದೆ. ಈ ಚಲನಚಿತ್ರವು ಮನುಷ್ಯ-ಪ್ರಾಣಿ ಸಂಘರ್ಷದ ಮೇಲೆ ಹೆಚ್ಚು ಗಮನಹರಿಸುವುದಿಲ್ಲ ಮತ್ತು ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಚರ್ಚಿಸುತ್ತದೆ". ಅವರ ಪ್ರಕಾರ, ವೈಶಾಖ್ ಮೋಹನ್ಲಾಲ್ ಅವರ ತಾರಾಪಟ್ಟವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವಿಮರ್ಶಕ ಸಂಜಿತ್ ಸಿದ್ಧಾರ್ಥನ್ ಈ ಚಿತ್ರಕ್ಕೆ 5 ರ ಪ್ರಮಾಣದಲ್ಲಿ 3.5 ರೇಟಿಂಗ್ ನೀಡಿದ್ದಾರೆ ಮತ್ತು ಚಿತ್ರದ ಶಕ್ತಿ "ತನ್ನ ನಾಯಕನನ್ನು ಕಾಡಿನಿಂದ ಹೊರಗೆ ತೆಗೆದುಕೊಂಡು ನಿರ್ದಯ ಪುರುಷರ ಜಗತ್ತಿನಲ್ಲಿ ಇರಿಸುವ ತಿರುಳಿನ ಕಥೆ ಮತ್ತು ಸರಳ ಚಿತ್ರಕಥೆಯಾಗಿದೆ - ಬೇಟೆಗಾರ ಬೇಟೆಯಾಗುವ ಸನ್ನಿವೇಶ ... ಪೀಟರ್ ಹೈನ್ ನೃತ್ಯ ಸಂಯೋಜನೆಯ ಅದ್ಭುತ ಆಕ್ಷನ್ ಸನ್ನಿವೇಶಗಳ ಮೂಲಕ ಸಾಕಷ್ಟು ರೋಮಾಂಚನವನ್ನು ಒದಗಿಸುವಾಗ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಚಲನಚಿತ್ರವು ಸಾಕಷ್ಟು ಉತ್ತಮ ಕಥೆಯನ್ನು ಹೊಂದಿದೆ" ಎಂದು ಬರೆದಿದ್ದಾರೆ. ಅವರು ಸುಂದರ್ ಅವರ "ಉತ್ತೇಜಕ ಥೀಮ್ ಸಂಗೀತ" ಮತ್ತು "161-ನಿಮಿಷಗಳ ರನ್ಟೈಮ್ ಅನ್ನು ತಂಗಾಳಿಯಂತೆ" ಮಾಡಿದ "ಗರಿಗರಿಯಾದ" ಸಂಕಲನವನ್ನು ಶ್ಲಾಘಿಸಿದರು.
Rediff.com ಗಾಗಿ ತಮ್ಮ ವಿಮರ್ಶೆಯಲ್ಲಿ , ಪರೇಶ್ ಸಿ. ಪಲಿಚ ಹೀಗೆ ಹೇಳಿದ್ದಾರೆ; "ಈ ಥ್ರಿಲ್ಲರ್ ಚಿತ್ರವನ್ನು ನಿಜವಾಗಿಯೂ ರೋಮಾಂಚಕ ಅನುಭವವನ್ನಾಗಿಸುವುದು ಮೋಹನ್ ಲಾಲ್ ಅವರ ನಟನೆಯ ಸಾಮರ್ಥ್ಯ. ಉದಯಕೃಷ್ಣ ಅವರ ಬರವಣಿಗೆ ಮತ್ತು ವೈಶಾಖ್ ಅವರ ನಿರ್ದೇಶನವು ಅವರನ್ನು ಚೆನ್ನಾಗಿ ಬಳಸಿಕೊಂಡಿದೆ, ಅವರ ಅಭಿಮಾನಿಗಳಿಗೆ ಏನು ಕೆಲಸ ಮಾಡುತ್ತದೆ ಎಂದು ಅವರಿಗೆ ತಿಳಿದಿದೆ". ಅವರು ಚಿತ್ರಕ್ಕೆ 5 ರಲ್ಲಿ 2.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಸಿಫಿಯ ವಿಮರ್ಶಕರು ಸಕಾರಾತ್ಮಕ ವಿಮರ್ಶೆಯನ್ನು ನೀಡಿ, ಇದನ್ನು "ಎಲ್ಲಾ ರೀತಿಯಲ್ಲಿ ವಿಜೇತ" ಮತ್ತು "ಸೂಪರ್ ಎಂಟರ್ಟೈನರ್" ಎಂದು ವಿವರಿಸಿದರು ಮತ್ತು ಹೇಳಿದರು; "ಉಸಿರುಕಟ್ಟುವ ದೃಶ್ಯಗಳು, ಉನ್ನತ ದರ್ಜೆಯ ಪ್ರದರ್ಶನಗಳು, ಅತ್ಯುತ್ತಮ ಆಕ್ಷನ್ ಸೀಕ್ವೆನ್ಸ್ಗಳು ಮತ್ತು ರೋಮಾಂಚಕ ಸಂಗೀತದೊಂದಿಗೆ, ವೈಶಾಖ್ ರುಚಿಕರವಾದ ಖಾದ್ಯವನ್ನು ಬೇಯಿಸಿದರು. ಇದು ಎರಡು ಗಂಟೆ 41 ನಿಮಿಷಗಳಲ್ಲಿ ಸ್ವಲ್ಪ ಹೆಚ್ಚು ಉದ್ದವಾಗಿದ್ದರೂ, ಇದು ನಿಮ್ಮನ್ನು ಖಂಡಿತವಾಗಿಯೂ ತೊಡಗಿಸಿಕೊಳ್ಳುತ್ತದೆ". ಸಿಫಿ ಹೇನ್ ಮತ್ತು ಕುಮಾರ್ ಅವರ ಸಾಹಸ ಮತ್ತು ದೃಶ್ಯಗಳನ್ನು ಗಮನಿಸಿದರು, ಮೋಹನ್ ಲಾಲ್ ಅವರ ಅಭಿನಯವನ್ನು "ನೋಡಲು ಸಂಪೂರ್ಣ ಆನಂದ" ಎಂದು ಕರೆದರು ಮತ್ತು ಲಾಲ್, ಬಾಬು, ವೆಂಜಾರಮೂಡು, ಕಿಶೋರ್ ಮತ್ತು ಅಜಾಸ್ ಸೇರಿದಂತೆ ಇತರ ಪಾತ್ರವರ್ಗದ ಸದಸ್ಯರನ್ನು ಶ್ಲಾಘಿಸಿದರು. " ಪುಲಿಮುರುಗನ್ ಚಿತ್ರವು ಅದರ ನಿರ್ಮಾಣಕ್ಕೆ ವ್ಯಯಿಸಲಾದ ಕಠಿಣ ಪರಿಶ್ರಮದಿಂದ ಗೆಲ್ಲುತ್ತದೆ. ಇದು ಅದ್ಭುತವಾಗಿ ಆನಂದಿಸಬಹುದಾದ ಮಸಾಲಾ ಮತ್ತು ನಂತರ ಅದ್ಭುತ ಫಾರ್ಮ್ನಲ್ಲಿರುವ ಮೋಹನ್ ಲಾಲ್ ಇದ್ದಾರೆ" ಎಂದು ಸಿಫಿ ತೀರ್ಮಾನಿಸಿದರು .
ಮೆಟ್ರೋಮ್ಯಾಟಿನಿಯ ಕೃಷ್ಣ ಬಿ. ನಾಯರ್ ಸಕಾರಾತ್ಮಕ ವಿಮರ್ಶೆಯನ್ನು ಬರೆದು, ಇದನ್ನು "ದೃಶ್ಯ ವೈಭವದ ಜೊತೆಗೆ ಆಸನದ ಅಂಚಿನ ಅನುಭವ!" ಎಂದು ಕರೆದರು ಮತ್ತು " ಪುಲಿಮುರುಗನ್ ಮೊದಲಾರ್ಧವು ತುಂಬಾ ಪ್ರಭಾವಶಾಲಿಯಾಗಿದೆ, ಅಷ್ಟು ವೇಗದಲ್ಲಿಲ್ಲದಿದ್ದರೂ ರೋಮಾಂಚಕ ದ್ವಿತೀಯಾರ್ಧ ಮತ್ತು ಸಂಪೂರ್ಣವಾಗಿ ಬೆರಗುಗೊಳಿಸುವ ಪರಾಕಾಷ್ಠೆಯನ್ನು ಹೊಂದಿದೆ" ಎಂದು ಹೇಳಿದರು. ಮೋಹನಲ್ ಅವರ "ತೀವ್ರವಾದ ಸಾಹಸ ಸನ್ನಿವೇಶಗಳಿಗೆ ಸಮರ್ಪಣೆ" ಮತ್ತು ಮುಖರ್ಜಿಯವರಂತೆಯೇ "ಸಮಾನವಾಗಿ ಆಕ್ರಮಣಕಾರಿ ಮತ್ತು ಸಾಹಸಮಯ" ಮುಖರ್ಜಿಯವರೊಂದಿಗಿನ ಅವರ ಸಂಯೋಜನೆಯ ದೃಶ್ಯಗಳನ್ನು ಅವರು ಶ್ಲಾಘಿಸಿದರು. ಸುಂದರ್ ಅವರ ಚಲನಚಿತ್ರ ಸಂಗೀತ, ಕುಮಾರ್ ಅವರ ಛಾಯಾಗ್ರಹಣ, VFX ಕೆಲಸ ಮತ್ತು "ಹೈ-ವೋಲ್ಟೇಜ್ ... ಸಂಪೂರ್ಣ ಹೊಸ ಆಕ್ಷನ್ ಸನ್ನಿವೇಶಗಳನ್ನು" ಮಲಯಾಳಿ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಹೇನ್ ಅವರನ್ನು ಜೇಮ್ಸ್ ಹೊಗಳಿದರು, ಇದು "ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿತು".
ಫಸ್ಟ್ಪೋಸ್ಟ್ನ ಅನ್ನಾ ಎಂಎಂ ವೆಟ್ಟಿಕಾಡ್ ಚಿತ್ರಕ್ಕೆ ಐದರಲ್ಲಿ 2 ನಕ್ಷತ್ರಗಳನ್ನು ನೀಡಿ, "ಲಾಲೆಟ್ಟನ್, ಟೈಗರ್ಸ್, ಸಸ್ಪೆನ್ಸ್ಫುಲ್ ಆಕ್ಷನ್ ಮತ್ತು ಹಾಸ್ಯದ ಸಂಯೋಜಿತ ಶಕ್ತಿಯು ಪುಲಿಮುರುಗನ್ನ ಗದ್ದಲ ಮತ್ತು ಕ್ರೂರತೆಯನ್ನು ಮುಳುಗಿಸಲು ಸಾಕಾಗುವುದಿಲ್ಲ. ಇದು ಕ್ಷಮಿಸುವ ಮೋಹನ್ ಲಾಲ್ ಅಭಿಮಾನಿ ಅಥವಾ ಪರಿಷ್ಕರಣೆ ಮತ್ತು ಸೂಕ್ಷ್ಮತೆಯ ಕೊರತೆಗೆ ಕಣ್ಣು ಮುಚ್ಚಲು ಸಿದ್ಧರಿರುವ ಆಕ್ಷನ್ ಉತ್ಸಾಹಿಗಳಿಗೆ ಎಂದು ನಾನು ಭಾವಿಸುತ್ತೇನೆ" ಎಂದು ಟೀಕಿಸಿದರು.
pqvzwrprf515khnooxxnw8a53bdqq6p
1382663
1382661
2026-08-15T08:02:36Z
Pragathi. BH
88266
1382663
wikitext
text/x-wiki
{{pp-vandalism|small=yes}}
{{Use dmy dates|date=October 2016}}
{{Use Indian English|date=October 2015}}
{{Infobox film
| name = Pulimurugan
| image = Pulimurugan film poster.jpg
| alt =
| caption = Theatrical release poster
| director = [[Vysakh]]
| producer = [[Tomichan Mulakuppadam]]
| writer = [[Udayakrishna-Siby K. Thomas|Udayakrishna]]
| starring = [[Mohanlal]]<br>[[Jagapathi Babu]]<br>[[Kamalini Mukherjee]]
| music = [[Gopi Sundar]]
| cinematography = [[Shaji Kumar]]
| editing = [[Johnkutty]]
| studio = [[Mulakuppadam Films]]
| distributor = [[Mulakupadam Release]]
| released = {{Film date|df=yes|2016|10|07|India}}
| runtime = 159 minutes<ref>{{cite web |title=Pulimurugan |url=https://www.bbfc.co.uk/release/pulimurugan-q29sbgvjdglvbjpwwc00mjkzmte |website=www.bbfc.co.uk |access-date=17 April 2021 |language=en |archive-date=17 April 2021 |archive-url=https://web.archive.org/web/20210417233727/https://www.bbfc.co.uk/release/pulimurugan-q29sbgvjdglvbjpwwc00mjkzmte |url-status=live }}</ref>
| country = India
| language = Malayalam
| budget = {{INR}}25 [[crore]]<ref>{{cite news|last=Parvathi|first=Rakhi|title=The man who pump primed Murugan into a box office roar|url=http://english.manoramaonline.com/entertainment/interview/mohanlal-pulimurugan-producer-tomichan-mulakupadam.html|access-date=27 October 2016|work=[[Malayala Manorama]]|date=16 October 2016|url-status=live|archive-url=https://web.archive.org/web/20161027125647/http://english.manoramaonline.com/entertainment/interview/mohanlal-pulimurugan-producer-tomichan-mulakupadam.html|archive-date=27 October 2016|df=dmy-all}}</ref><ref>{{cite web|title=Interview Tomichan Mulakupadam Producer of Pulimurugan Film {{!}} Gulf Round Up 15 MAY 2016|url=https://www.youtube.com/watch?v=M5AB3Jhj9iM|publisher=[[Asianet News]]|date=15 May 2016|access-date=27 October 2016|url-status=live|archive-url=https://web.archive.org/web/20171216070429/https://www.youtube.com/watch?v=M5AB3Jhj9iM|archive-date=16 December 2017|df=dmy-all}}</ref>
| gross = {{Estimation}} {{INR}}139{{Endash}}145 crore{{efn|name="pulimurugan"|''Pulimurugan''{{'s}} reported worldwide grosses vary between ₹139 crore (''[[The Indian Express]]''<ref>{{Cite web |date=17 March 2024 |title=Manjummel Boys inches closer to Rs 200 cr mark globally, becomes first non-Tamil movie, without dubbed version, to gross Rs 50 cr in Tamil Nadu |url=https://indianexpress.com/article/entertainment/malayalam/manjummel-boys-inches-closer-to-rs-200-cr-mark-globally-50-cr-in-tamil-nadu-9218992/lite/ |access-date=22 August 2025 |website=The Indian Express |language=en}}</ref>) – ₹145 crore (''[[NDTV]]''<ref>{{Cite web |date=25 May 2023 |title=मोहनलाल की टॉप 8 फिल्मों की लिस्ट|url=https://ndtv.in/bollywood/south-actor-only-three-films-crossed-100-crore-on-box-office-yet-he-is-biggest-superstar-of-the-india-do-you-know-his-name-8184415 |access-date=22 August 2025 |website=NDTV}}</ref>)}}
}}
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. <ref>https://www.newindianexpress.com/entertainment/malayalam/2016/jun/02/i-am-not-averse-to-playing-a-mom-on-screen-935583.html</ref>ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. <ref>https://web.archive.org/web/20170202065045/http://www.manoramaonline.com/movies/interview/sudheer-karamana-about-pulimurugan-shootting-experience.html</ref> ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . <ref>https://en.wikipedia.org/wiki/Pulimurugan#cite_note-200days-31</ref>
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. <ref>https://en.wikipedia.org/wiki/Pulimurugan#cite_note-32</ref> ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು.
ಈ ಚಿತ್ರವು ಸೆಪ್ಟೆಂಬರ್ 2014 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಬೇಕಿತ್ತು ಎಂದು ವರದಿಯಾಗಿದೆ. ಆ ವರ್ಷದ ಜೂನ್ನಲ್ಲಿ, ಡಿಸೆಂಬರ್ 2014 ರಲ್ಲಿ ಕಸಿನ್ಸ್ ಬಿಡುಗಡೆಯಾದ ನಂತರ ಚಿತ್ರವನ್ನು ನಿರ್ಮಿಸಲಾಗುವುದು ಎಂದು ವೈಶಾಖ್ ಹೇಳಿದರು. ಏಪ್ರಿಲ್ 2015 ರಲ್ಲಿ, ಉದಯಕೃಷ್ಣನ್ ಜೂನ್ ಮತ್ತು ಜುಲೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದರು, ಮೊದಲ ವೇಳಾಪಟ್ಟಿ ವಿಯೆಟ್ನಾಂನಲ್ಲಿ ಪ್ರಾರಂಭವಾಗಿ ಉಳಿದ ಭಾಗಗಳನ್ನು ಕೇರಳದಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣ ಮತ್ತು ಪೂಜಾ ಸಮಾರಂಭವು ಜುಲೈ 16, 2015 ರಂದು ಹನೋಯ್ನಲ್ಲಿ ನಡೆಯಿತು. ಚಿತ್ರೀಕರಣವು ಜುಲೈ 24, 2015 ರಂದು ಕೇರಳದ ಕೊಚ್ಚಿಯಲ್ಲಿ ಪ್ರಾರಂಭವಾಯಿತು. ಮುಖರ್ಜಿ ಈ ವೇಳಾಪಟ್ಟಿಯಲ್ಲಿ ಸೇರಿಕೊಂಡರು. ಮುಂದಿನ ವೇಳಾಪಟ್ಟಿಯನ್ನು ಆಗಸ್ಟ್ 2015 ರ ಆರಂಭದಲ್ಲಿ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿರುವ ಪೂಯಂಕುಟ್ಟಿಯ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು . ಪೂಯಂಕುಟ್ಟಿ ಬಳಿಯ ಪಿಂಡಿಮೇಡು ಜಲಪಾತವು ಕೇಂದ್ರ ಸ್ಥಳವಾಗಿದ್ದು, ಮುರುಗನ್ ವಾಸಿಸುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲ್ಪನಿಕ ಗ್ರಾಮ ಪುಲಿಯೂರ್ ಅನ್ನು ಪೂಯಂಕುಟ್ಟಿಯಲ್ಲಿ ಮರದ ಸೇತುವೆ ಮತ್ತು ಮುರುಗನ ಗುಡಿಸಲನ್ನು ಒಳಗೊಂಡ ಸೆಟ್ನಲ್ಲಿ ರಚಿಸಲಾಗಿದೆ. ಪೂಯಂಕುಟ್ಟಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಅಲ್ಲಿ ಚಿತ್ರೀಕರಣ ಮುಗಿದ ನಂತರ ನಿರ್ಮಾಣ ತಂಡವು ಗುಡಿಸಲಿನ ಸೆಟ್ ಅನ್ನು ಹಾಗೆಯೇ ಬಿಟ್ಟಿತು. ಪೂಯಂಕುಟ್ಟಿ ನದಿಯ ಪಕ್ಕದಲ್ಲಿರುವ ಬಂಡೆಯ ಮೇಲೆ ಗುಡಿಸಲನ್ನು ರಚಿಸಲಾಗಿದೆ. <ref>https://en.wikipedia.org/wiki/Malayala_Manorama</ref> ಚಿತ್ರದ ತೊಂಬತ್ತು ಪ್ರತಿಶತವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಪೂಯಂಕುಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ, ಇದರಲ್ಲಿ ಮಾಮಲಕಂಡಂ , ತೋಲ್ನಾಡ, ಕುರುನ್ನುಮೇಡು ಮತ್ತು ಕ್ನಾಚೆರ್ರಿಯ ಅರಣ್ಯ ಪ್ರದೇಶಗಳು ಸೇರಿವೆ. ಪೂಯಂಕುಟ್ಟಿ ಪಟ್ಟಣದ ಬಳಿಯ ಬ್ಲಾವಣದಲ್ಲಿರುವ ಸೆಟ್ನಲ್ಲಿ ಚಹಾ ಅಂಗಡಿಯನ್ನು ರಚಿಸಲಾಗಿದೆ ಮತ್ತು ಮುರುಗನ್ ಮೈನಾಗೆ ತನ್ನ ಪ್ರೀತಿಯನ್ನು ಬಹಿರಂಗಪಡಿಸುವ ದೃಶ್ಯವನ್ನು ಕಲ್ಲಡಿ ಪಾಕೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಗ್ರಾಮದ ಮುಖ್ಯಸ್ಥ ಕಡುತ ವಾಸಿಸುವ ಬುಡಕಟ್ಟು ವಸಾಹತುವನ್ನು ಮಾಮಲಕಂಡಂನ ಪಂಥಪ್ರಾದಲ್ಲಿರುವ ಬುಡಕಟ್ಟು ವಸಾಹತುವಿನಲ್ಲಿ ಚಿತ್ರೀಕರಿಸಲಾಗಿದೆ. ಪೂಯಂಕುಟ್ಟಿ ಬಳಿಯ ಕಾಡಿನಲ್ಲಿ ಕೆಲವು ಭಾಗಗಳನ್ನು ಆಳವಾಗಿ ಚಿತ್ರೀಕರಿಸಲಾಯಿತು; ಪಾತ್ರವರ್ಗ ಮತ್ತು ಸಿಬ್ಬಂದಿ 90 ನಿಮಿಷಗಳ ಕಾಲ ಪ್ರಯಾಣಿಸಿ, ನಂತರ ಸ್ಥಳವನ್ನು ತಲುಪಲು ಇನ್ನೂ 30 ನಿಮಿಷಗಳ ಕಾಲ ಪಾದಯಾತ್ರೆ ಮಾಡಬೇಕಾಯಿತು. ಸಾಹಸ ದೃಶ್ಯಗಳನ್ನು ಹೊರತುಪಡಿಸಿ, ಯಾವುದೇ ದೃಶ್ಯಗಳಿಗೆ ಪೂರ್ವಾಭ್ಯಾಸವನ್ನು ನಡೆಸಲಾಗಿಲ್ಲ.
ಪೂಯಂಕುಟ್ಟಿ ನಗರದಲ್ಲಿದ್ದಾಗ, ಸೆಪ್ಟೆಂಬರ್ 10, 2015 ರ ರಾತ್ರಿ ಚಿತ್ರತಂಡ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಜಗಳ ನಡೆಯಿತು. ಸ್ಪಷ್ಟವಾಗಿ "ಮಾಯಿಲ್ ವಾಹನಂ" (ಚಿತ್ರದಲ್ಲಿ ಮುರುಗನ್ನ ಸವಾರಿಯಾಗಿ ಬಳಸಲಾಗಿದೆ) ಲಾರಿಯ ಚಾಲಕ ತೊಂದರೆಯನ್ನು ಪ್ರಾರಂಭಿಸಿದನು. ಸ್ಥಳೀಯ ಜನರು ಮತ್ತು ಚಿತ್ರತಂಡದ ಸದಸ್ಯರ ನಡುವೆ ಮುಷ್ಟಿಯುದ್ಧ ನಡೆಯಿತು, ಮತ್ತು ಸ್ಥಳೀಯ ಯುವಕನೊಬ್ಬ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಸೆಪ್ಟೆಂಬರ್ 2015 ರ ಕೊನೆಯಲ್ಲಿ, ಚಲನಚಿತ್ರ ಸೆಟ್ಗಳನ್ನು ರಚಿಸಲು ಬಳಸಿದ ವಸ್ತುಗಳು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ತಂಡವು ಬಾಂಬ್ ಸ್ಫೋಟದ ದೃಶ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಕೇರಳ ಹೈಕೋರ್ಟ್ ಹೊರಡಿಸಿದ ತಡೆಯಾಜ್ಞೆಯ ಮೇರೆಗೆ ಪೂಯಂಕುಟ್ಟಿಯ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿಗಳು ಬಂದವು . ಚಿತ್ರೀಕರಣವು ಯಾವುದೇ ಹಾನಿಯಾಗದಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳವನ್ನು ವೀಕ್ಷಿಸಲು ನ್ಯಾಯಾಲಯವು ನಿರ್ದೇಶಿಸಿದೆ ಎಂದು ಪ್ರದೇಶದ ವಿಭಾಗೀಯ ಅರಣ್ಯ ಅಧಿಕಾರಿ (DFO) ಹೇಳಿದರು, ಆದರೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಸುಳ್ಳು. ಸೆಪ್ಟೆಂಬರ್ 2015 ರಲ್ಲಿ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ನಲ್ಲಿ ಚಿತ್ರೀಕರಣವೂ ನಡೆಯಿತು .
ಪುಲಿಮುರುಗನ್ ಕಾಯಿಕ್ಕಾ ಜೊತೆಗಿನ ಮುಖಾಮುಖಿ ಮತ್ತು ಹೋರಾಟದ ಸನ್ನಿವೇಶವನ್ನು ಅಕ್ಟೋಬರ್ 2015 ರಲ್ಲಿ 10 ದಿನಗಳಲ್ಲಿ ಚಿತ್ರೀಕರಿಸಲಾಯಿತು. ನವೆಂಬರ್ 2015 ರ ಆರಂಭದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಮೋಹನ್ ಲಾಲ್ ನವೆಂಬರ್ 10 ರಂದು ಎರ್ನಾಕುಲಂನಲ್ಲಿ ಸೆಟ್ಗಳಿಗೆ ಮರಳಿದರು. ನವೆಂಬರ್ 20, 2015 ರಂದು, ಮೋಹನ್ ಲಾಲ್ ಚಿತ್ರೀಕರಣಕ್ಕೆ ಇನ್ನೂ 19 ದಿನಗಳು ಉಳಿದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ; ಅವರು ಈಗಾಗಲೇ ಚಿತ್ರಕ್ಕಾಗಿ ಸುಮಾರು ಮೂರು ತಿಂಗಳುಗಳನ್ನು ವಿರಳವಾಗಿ ವಿರಾಮಗಳೊಂದಿಗೆ ಕಳೆದರು. ಆ ತಿಂಗಳಲ್ಲಿ, ಕೋತಮಂಗಲಂ ಬಳಿಯ ಗೋದಾಮಿನ ಹೊರಗಿನ ಶೂಟಿಂಗ್ ಸ್ಥಳದಲ್ಲಿ ವೈಶಾಖ್ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಚಿತ್ರದಲ್ಲಿ ಬಳಸಬೇಕಾದ ಕಾರನ್ನು ಹೈನ್ ಹೈ-ಸ್ಪೀಡ್ ಸ್ಟಂಟ್ಗಳನ್ನು ಮಾಡುತ್ತಿದ್ದಾಗ, ವೈಶಾಖ್ ಜಿಗಿದು ಹೇನ್ ಅವನ ಕಡೆಗೆ ರಿವರ್ಸ್ ತೆಗೆದುಕೊಂಡನು. ಹೆಚ್ಚಿನ ಸಾಹಸ ದೃಶ್ಯಗಳನ್ನು ನವೆಂಬರ್ 2015 ರಲ್ಲಿ ಚಿತ್ರೀಕರಿಸಲಾಯಿತು. ಕೆಲವು ಸಾಹಸ ದೃಶ್ಯಗಳಿಗೆ ಸಾಹಸ ಜೋಡಿಗಳನ್ನು ಬಳಸಲು ನಿರ್ಧರಿಸಲಾಯಿತು , ಆದರೆ ಮೋಹನ್ ಲಾಲ್ ಅದನ್ನು ಸ್ವತಃ ಮಾಡಲು ಆದ್ಯತೆ ನೀಡಿದರು ಮತ್ತು ಇದರಿಂದ ಪ್ರೇರಿತರಾಗಿ, ಮುಖರ್ಜಿ ಕೂಡ ಒಂದು ದೃಶ್ಯಕ್ಕೆ ಸಾಹಸ ಜೋಡಿಯನ್ನು ಬಳಸುವುದನ್ನು ತಪ್ಪಿಸಿದರು. ಮೋಹನ್ ಲಾಲ್ ನಿರ್ದೇಶನದ ತಮ್ಮ ಅನುಭವದ ಬಗ್ಗೆ ಹೇನ್ ಹೇಳಿದರು; "ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನಾವು ನಾಯಕರು ಪಕ್ಕಕ್ಕೆ ನಿಂತು [ಸ್ಟಂಟ್ ಜೋಡಿಗಳು] ಸಾಹಸ ದೃಶ್ಯಗಳನ್ನು ಮಾಡುವುದನ್ನು ನೋಡುತ್ತೇವೆ. ಇಲ್ಲಿ ಅದು ತದ್ವಿರುದ್ಧವಾಗಿದೆ; ನಾನು ಅದೃಷ್ಟಶಾಲಿ."
ಭಾರತದಲ್ಲಿ ಕಾಡು ಪ್ರಾಣಿಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲದ ಕಾರಣ, ಹುಲಿಯನ್ನು ಒಳಗೊಂಡ ದೃಶ್ಯಗಳನ್ನು ಚಿತ್ರೀಕರಿಸಲು ತಂಡವು ವಿದೇಶಕ್ಕೆ ಪ್ರಯಾಣ ಬೆಳೆಸಿತು. ಹುಲಿ ದೃಶ್ಯಗಳನ್ನು ಜನವರಿ 2016 ರಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು . ಹೈನ್ ಅವರ ಮೇಲ್ವಿಚಾರಣೆಯಲ್ಲಿ ಬ್ಯಾಂಕಾಕ್ ಮೂಲದ ತರಬೇತುದಾರರು ಹುಲಿಗೆ ತರಬೇತಿ ನೀಡಿದರು. ಆರಂಭಿಕ ಯೋಜನೆಯು ಗ್ರಾಫಿಕ್ಸ್ ಅನ್ನು ಬಳಸುವುದಾಗಿತ್ತು ಆದರೆ ತಂಡವು ನಂತರ ನಿಜವಾದ ಹುಲಿಯನ್ನು ಬಳಸಲು ನಿರ್ಧರಿಸಿತು. ಅವರು ಮೊದಲು ಹುಲಿ ದೃಶ್ಯಗಳನ್ನು ಚಿತ್ರೀಕರಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು ಆದರೆ ಫಲಿತಾಂಶಗಳು ಸೂಕ್ತವಾಗಿರಲಿಲ್ಲ. ವಿಯೆಟ್ನಾಂನಲ್ಲಿ ಸ್ಥಳಗಳನ್ನು ಹುಡುಕಲು ಪ್ರಯತ್ನಿಸಿದ ನಂತರ, ಹುಲಿ ದೃಶ್ಯಗಳನ್ನು ಅಂತಿಮವಾಗಿ ಒಂದು ತಿಂಗಳಲ್ಲಿ ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಲಾಯಿತು. ಮೂಲ ಯೋಜನೆಯು ಚಿರತೆಯನ್ನು ಬಳಸುವುದಾಗಿತ್ತು, ಆದರೆ ಚಿರತೆಗಳು ತುಂಬಾ ವೇಗವಾಗಿ ಓಡುತ್ತವೆ ಮತ್ತು ಅದರೊಂದಿಗೆ ಓಡುವ ಮನುಷ್ಯ ಅವಾಸ್ತವಿಕವಾಗಿ ಕಾಣುತ್ತಾನೆ. <ref>https://en.wikipedia.org/wiki/Pulimurugan#cite_note-leopard-56</ref> ಹುಲಿಗಳನ್ನು ಬಳಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು ಏಕೆಂದರೆ ಹುಲಿಗಳು ಮಾತ್ರ ಪಳಗಿಸಬಹುದಾದ ಮತ್ತು ಅನುಕೂಲಕರವಾಗಿ ತರಬೇತಿ ನೀಡಬಹುದಾದ ದೊಡ್ಡ ಬೆಕ್ಕುಗಳಾಗಿವೆ . ಅದಕ್ಕೆ ಅನುಗುಣವಾಗಿ ಸ್ಕ್ರಿಪ್ಟ್ನಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಮನುಷ್ಯ-ಹುಲಿ ಹೋರಾಟದ ಸನ್ನಿವೇಶಗಳನ್ನು ನಿರ್ದೇಶಿಸಲು, ಹೈನ್ ತಿಂಗಳುಗಟ್ಟಲೆ ಹುಲಿಗಳ ಬಗ್ಗೆ ಸಂಶೋಧನೆ ನಡೆಸಿದರು ಮತ್ತು ಕೋಟಿಗಟ್ಟಲೆ ಗಳಿಸಬಹುದಾದ ಚಲನಚಿತ್ರಗಳನ್ನು ನಿರಾಕರಿಸಿದರು. ಹೇನ್ "ಅವು ಹೇಗೆ ಉಸಿರಾಡುತ್ತವೆ ಎಂಬುದನ್ನು ನನಗೆ ತೋರಿಸಿದವು" ಎಂದು ಮೋಹನ್ ಲಾಲ್ ಹೇಳಿದರು. ಚಿತ್ರೀಕರಣಕ್ಕಾಗಿ ಹುಲಿಗಳನ್ನು ಥೈಲ್ಯಾಂಡ್ನ ಕಾಂಚನಬುರಿಯಲ್ಲಿರುವ ಟೈಗರ್ ಟೆಂಪಲ್ ಒದಗಿಸಿದೆ . ಚಿತ್ರದಲ್ಲಿ ನಾಲ್ಕು ಹುಲಿಗಳನ್ನು ಬಳಸಲಾಗಿತ್ತು; ಚಿತ್ರೀಕರಣದ ಮೊದಲು ಹುಲಿಗಳೊಂದಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳಲು ಸಿಬ್ಬಂದಿ 10 ದಿನಗಳ ಕಾಲ ಕ್ಯಾಂಪ್ ಮಾಡಿದರು.<ref>https://en.wikipedia.org/wiki/Pulimurugan#cite_note-tigertemple-58</ref>
ವೈಶಾಖ್ ಪ್ರಕಾರ, ಹುಲಿಗಳೊಂದಿಗೆ ಚಿತ್ರೀಕರಣ ಮಾಡುವಾಗ, ವೇಳಾಪಟ್ಟಿಯನ್ನು ಹುಲಿಗಳು ನಿರ್ಧರಿಸುತ್ತವೆ ಮತ್ತು ಅವುಗಳ ಮನಸ್ಥಿತಿಯನ್ನು ಅವಲಂಬಿಸಿ ನಿರ್ವಹಿಸುತ್ತವೆ. ಹುಲಿಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ಭಾಗವಹಿಸುತ್ತಿದ್ದವು, ಹೆಚ್ಚಾಗಿ ಮುಂಜಾನೆ ಅಥವಾ ಸಂಜೆ ತಡವಾಗಿ. ಜೀವಂತ ಹುಲಿಯನ್ನು ಬಳಸುವ ನಿರ್ಧಾರದಿಂದ ನಿರ್ಮಾಣದಲ್ಲಿ ಗರಿಷ್ಠ ವಿಳಂಬ ಉಂಟಾಗಿದೆ, ಇದು ಒಟ್ಟು ಚಿತ್ರದ 10 ಪ್ರತಿಶತದಷ್ಟು ಹೆಚ್ಚಿನ ದಿನಗಳನ್ನು ತೆಗೆದುಕೊಂಡಿತು. ಹುಲಿ ಕಂತುಗಳನ್ನು ಚಿತ್ರೀಕರಿಸಲು ಒಟ್ಟಾರೆಯಾಗಿ 35 ದಿನಗಳನ್ನು ತೆಗೆದುಕೊಂಡಿತು. <ref>https://web.archive.org/web/20170207112736/http://epaper.newindianexpress.com/1047813/The-New-Indian-Express-Kochi/25122016#page/18/1</ref> ಗ್ರಾಫಿಕ್ಸ್ ಅನ್ನು ಸಹ ಬಳಸಲಾಗಿದ್ದರೂ, ಹುಲಿ ದೃಶ್ಯಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚು ನಿಜವಾದ ಹುಲಿಯೊಂದಿಗೆ ಚಿತ್ರೀಕರಿಸಲಾಗಿದೆ. ಚಿತ್ರದ ಕೊನೆಯ 22 ನಿಮಿಷಗಳು, ಕ್ಲೈಮ್ಯಾಕ್ಸ್ ಅನ್ನು 56 ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ತೋರಿಸಿರುವ ಹುಲಿ ಗುಹೆಯನ್ನು ಸ್ಟುಡಿಯೋ ಸೆಟ್ನಲ್ಲಿ ರಚಿಸಲಾಗಿದೆ.ಮೋಹನ್ ಲಾಲ್ ಜನವರಿ 2016 ರ ಮೂರನೇ ವಾರದಲ್ಲಿ ಎರಡು ವಾರಗಳ ಚಿತ್ರೀಕರಣದ ವೇಳಾಪಟ್ಟಿಗಾಗಿ ತಮ್ಮ ಉಳಿದ ವೇಳಾಪಟ್ಟಿಗೆ ಸೇರಿದರು. ಜನವರಿ 27 ರಂದು, ಮಲಯತ್ತೂರಿನ ಇಲ್ಲಿತೋಡ್ನಲ್ಲಿ ಮೋಹನ್ ಲಾಲ್ ಅವರ ಕಾರು ಸ್ಥಳಕ್ಕೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ .ನಂತರ, ಅವರ ಚಾಲಕ ಅದು ಮೋಹನ್ ಲಾಲ್ ಅವರ ಕಾರು ಅಲ್ಲ ಆದರೆ ಸಿಬ್ಬಂದಿ ವಾಹನ ಎಂದು ಸ್ಪಷ್ಟಪಡಿಸಿದರು. <ref>http://www.sify.com/movies/mohanlal-s-car-accident-news-is-a-hoax-news-malayalam-qb3kIrhbffjcc.html</ref> ಎರ್ನಾಕುಲಂನಲ್ಲಿರುವ ಸ್ಥಳದಲ್ಲಿ ಕೆಲವು ಸನ್ನಿವೇಶಗಳನ್ನು ಮರು-ಚಿತ್ರೀಕರಣಕ್ಕಾಗಿ ಫೆಬ್ರವರಿ 2016 ರ ಆರಂಭದವರೆಗೆ ಅಂತಿಮ ವೇಳಾಪಟ್ಟಿ ಮುಂದುವರೆಯಿತು.ಚಿತ್ರೀಕರಣಕ್ಕಾಗಿ 90 ದಿನಗಳ ದಿನಾಂಕಗಳನ್ನು ನೀಡಿದ ಮೋಹನ್ ಲಾಲ್, 115 ದಿನಗಳವರೆಗೆ ಚಿತ್ರೀಕರಣ ಮಾಡಿದರು. ಸಂಪೂರ್ಣ ಚಿತ್ರೀಕರಣದ ವೇಳಾಪಟ್ಟಿಯನ್ನು 220 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ಚಿತ್ರವನ್ನು ಆರಂಭದಲ್ಲಿ 100 ದಿನಗಳ ವೇಳಾಪಟ್ಟಿಯೊಂದಿಗೆ ಯೋಜಿಸಲಾಗಿತ್ತು, ವೈಶಾಖ್ಗೆ 60 ದಿನಗಳು ಮತ್ತು ಹೇನ್ಗೆ 40 ದಿನಗಳು ಸಾಹಸ ನೃತ್ಯ ಸಂಯೋಜನೆಗಾಗಿ ಆದರೆ ವೈಶಾಖ್ 100 ದಿನಗಳು ಮತ್ತು ಹೇನ್ಗೆ 120 ದಿನಗಳು ತೆಗೆದುಕೊಂಡವು.
ವಿಶೇಷ ಉಲ್ಲೇಖವನ್ನು ನೀಡಿದರು. ಅವರು ಮೈನಾಳ ಪಾತ್ರನಿರ್ವಹಣೆ ಮತ್ತು ಮೋಹನ್ ಲಾಲ್ ಮತ್ತು ಮುಖರ್ಜಿಯವರ ತೆರೆಯ ಮೇಲಿನ ರಸಾಯನಶಾಸ್ತ್ರವನ್ನು ಸಹ ಶ್ಲಾಘಿಸಿದರು. [ 91 ]
ದಿ ಇಂಡಿಯನ್ ಎಕ್ಸ್ಪ್ರೆಸ್ಗಾಗಿ ಮನೋಜ್ ಕುಮಾರ್ ಆರ್. ತಮ್ಮ ವಿಮರ್ಶೆಯಲ್ಲಿ ಪುಲಿಮುರುಗನ್ಗೆ 5 ರಲ್ಲಿ 3.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಅವರು ಮೋಹನ್ಲಾಲ್ ಅವರ ನಟನೆ ಮತ್ತು "ಹೈ-ವೋಲ್ಟೇಜ್" ಸಾಹಸಗಳನ್ನು ಶ್ಲಾಘಿಸಿದರು ಮತ್ತು ಸುಂದರ್ ಅವರ ಚಲನಚಿತ್ರ ಸಂಗೀತ ಮತ್ತು ಕುಮಾರ್ ಅವರ ಛಾಯಾಗ್ರಹಣವು ಚಿತ್ರಕ್ಕೆ ಸೇರಿಸುವ ಮೂಲಕ ಚಿತ್ರಕಥೆಯನ್ನು "ಬಿಗಿಯಾದ ಮತ್ತು ಆಕರ್ಷಕ" ಎಂದು ಕರೆದರು. ಅವರು ಬರೆದಿದ್ದಾರೆ; "ಇದು ಮೂಲತಃ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿರುವ ಸರಳ ಚಲನಚಿತ್ರವಾಗಿದೆ. ಈ ಚಲನಚಿತ್ರವು ಮನುಷ್ಯ-ಪ್ರಾಣಿ ಸಂಘರ್ಷದ ಮೇಲೆ ಹೆಚ್ಚು ಗಮನಹರಿಸುವುದಿಲ್ಲ ಮತ್ತು ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಚರ್ಚಿಸುತ್ತದೆ". ಅವರ ಪ್ರಕಾರ, ವೈಶಾಖ್ ಮೋಹನ್ಲಾಲ್ ಅವರ ತಾರಾಪಟ್ಟವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವಿಮರ್ಶಕ ಸಂಜಿತ್ ಸಿದ್ಧಾರ್ಥನ್ ಈ ಚಿತ್ರಕ್ಕೆ 5 ರ ಪ್ರಮಾಣದಲ್ಲಿ 3.5 ರೇಟಿಂಗ್ ನೀಡಿದ್ದಾರೆ ಮತ್ತು ಚಿತ್ರದ ಶಕ್ತಿ "ತನ್ನ ನಾಯಕನನ್ನು ಕಾಡಿನಿಂದ ಹೊರಗೆ ತೆಗೆದುಕೊಂಡು ನಿರ್ದಯ ಪುರುಷರ ಜಗತ್ತಿನಲ್ಲಿ ಇರಿಸುವ ತಿರುಳಿನ ಕಥೆ ಮತ್ತು ಸರಳ ಚಿತ್ರಕಥೆಯಾಗಿದೆ - ಬೇಟೆಗಾರ ಬೇಟೆಯಾಗುವ ಸನ್ನಿವೇಶ ... ಪೀಟರ್ ಹೈನ್ ನೃತ್ಯ ಸಂಯೋಜನೆಯ ಅದ್ಭುತ ಆಕ್ಷನ್ ಸನ್ನಿವೇಶಗಳ ಮೂಲಕ ಸಾಕಷ್ಟು ರೋಮಾಂಚನವನ್ನು ಒದಗಿಸುವಾಗ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಚಲನಚಿತ್ರವು ಸಾಕಷ್ಟು ಉತ್ತಮ ಕಥೆಯನ್ನು ಹೊಂದಿದೆ" ಎಂದು ಬರೆದಿದ್ದಾರೆ. ಅವರು ಸುಂದರ್ ಅವರ "ಉತ್ತೇಜಕ ಥೀಮ್ ಸಂಗೀತ" ಮತ್ತು "161-ನಿಮಿಷಗಳ ರನ್ಟೈಮ್ ಅನ್ನು ತಂಗಾಳಿಯಂತೆ" ಮಾಡಿದ "ಗರಿಗರಿಯಾದ" ಸಂಕಲನವನ್ನು ಶ್ಲಾಘಿಸಿದರು.
Rediff.com ಗಾಗಿ ತಮ್ಮ ವಿಮರ್ಶೆಯಲ್ಲಿ , ಪರೇಶ್ ಸಿ. ಪಲಿಚ ಹೀಗೆ ಹೇಳಿದ್ದಾರೆ; "ಈ ಥ್ರಿಲ್ಲರ್ ಚಿತ್ರವನ್ನು ನಿಜವಾಗಿಯೂ ರೋಮಾಂಚಕ ಅನುಭವವನ್ನಾಗಿಸುವುದು ಮೋಹನ್ ಲಾಲ್ ಅವರ ನಟನೆಯ ಸಾಮರ್ಥ್ಯ. ಉದಯಕೃಷ್ಣ ಅವರ ಬರವಣಿಗೆ ಮತ್ತು ವೈಶಾಖ್ ಅವರ ನಿರ್ದೇಶನವು ಅವರನ್ನು ಚೆನ್ನಾಗಿ ಬಳಸಿಕೊಂಡಿದೆ, ಅವರ ಅಭಿಮಾನಿಗಳಿಗೆ ಏನು ಕೆಲಸ ಮಾಡುತ್ತದೆ ಎಂದು ಅವರಿಗೆ ತಿಳಿದಿದೆ". ಅವರು ಚಿತ್ರಕ್ಕೆ 5 ರಲ್ಲಿ 2.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಸಿಫಿಯ ವಿಮರ್ಶಕರು ಸಕಾರಾತ್ಮಕ ವಿಮರ್ಶೆಯನ್ನು ನೀಡಿ, ಇದನ್ನು "ಎಲ್ಲಾ ರೀತಿಯಲ್ಲಿ ವಿಜೇತ" ಮತ್ತು "ಸೂಪರ್ ಎಂಟರ್ಟೈನರ್" ಎಂದು ವಿವರಿಸಿದರು ಮತ್ತು ಹೇಳಿದರು; "ಉಸಿರುಕಟ್ಟುವ ದೃಶ್ಯಗಳು, ಉನ್ನತ ದರ್ಜೆಯ ಪ್ರದರ್ಶನಗಳು, ಅತ್ಯುತ್ತಮ ಆಕ್ಷನ್ ಸೀಕ್ವೆನ್ಸ್ಗಳು ಮತ್ತು ರೋಮಾಂಚಕ ಸಂಗೀತದೊಂದಿಗೆ, ವೈಶಾಖ್ ರುಚಿಕರವಾದ ಖಾದ್ಯವನ್ನು ಬೇಯಿಸಿದರು. ಇದು ಎರಡು ಗಂಟೆ 41 ನಿಮಿಷಗಳಲ್ಲಿ ಸ್ವಲ್ಪ ಹೆಚ್ಚು ಉದ್ದವಾಗಿದ್ದರೂ, ಇದು ನಿಮ್ಮನ್ನು ಖಂಡಿತವಾಗಿಯೂ ತೊಡಗಿಸಿಕೊಳ್ಳುತ್ತದೆ". ಸಿಫಿ ಹೇನ್ ಮತ್ತು ಕುಮಾರ್ ಅವರ ಸಾಹಸ ಮತ್ತು ದೃಶ್ಯಗಳನ್ನು ಗಮನಿಸಿದರು, ಮೋಹನ್ ಲಾಲ್ ಅವರ ಅಭಿನಯವನ್ನು "ನೋಡಲು ಸಂಪೂರ್ಣ ಆನಂದ" ಎಂದು ಕರೆದರು ಮತ್ತು ಲಾಲ್, ಬಾಬು, ವೆಂಜಾರಮೂಡು, ಕಿಶೋರ್ ಮತ್ತು ಅಜಾಸ್ ಸೇರಿದಂತೆ ಇತರ ಪಾತ್ರವರ್ಗದ ಸದಸ್ಯರನ್ನು ಶ್ಲಾಘಿಸಿದರು. " ಪುಲಿಮುರುಗನ್ ಚಿತ್ರವು ಅದರ ನಿರ್ಮಾಣಕ್ಕೆ ವ್ಯಯಿಸಲಾದ ಕಠಿಣ ಪರಿಶ್ರಮದಿಂದ ಗೆಲ್ಲುತ್ತದೆ. ಇದು ಅದ್ಭುತವಾಗಿ ಆನಂದಿಸಬಹುದಾದ ಮಸಾಲಾ ಮತ್ತು ನಂತರ ಅದ್ಭುತ ಫಾರ್ಮ್ನಲ್ಲಿರುವ ಮೋಹನ್ ಲಾಲ್ ಇದ್ದಾರೆ" ಎಂದು ಸಿಫಿ ತೀರ್ಮಾನಿಸಿದರು .
ಮೆಟ್ರೋಮ್ಯಾಟಿನಿಯ ಕೃಷ್ಣ ಬಿ. ನಾಯರ್ ಸಕಾರಾತ್ಮಕ ವಿಮರ್ಶೆಯನ್ನು ಬರೆದು, ಇದನ್ನು "ದೃಶ್ಯ ವೈಭವದ ಜೊತೆಗೆ ಆಸನದ ಅಂಚಿನ ಅನುಭವ!" ಎಂದು ಕರೆದರು ಮತ್ತು " ಪುಲಿಮುರುಗನ್ ಮೊದಲಾರ್ಧವು ತುಂಬಾ ಪ್ರಭಾವಶಾಲಿಯಾಗಿದೆ, ಅಷ್ಟು ವೇಗದಲ್ಲಿಲ್ಲದಿದ್ದರೂ ರೋಮಾಂಚಕ ದ್ವಿತೀಯಾರ್ಧ ಮತ್ತು ಸಂಪೂರ್ಣವಾಗಿ ಬೆರಗುಗೊಳಿಸುವ ಪರಾಕಾಷ್ಠೆಯನ್ನು ಹೊಂದಿದೆ" ಎಂದು ಹೇಳಿದರು. ಮೋಹನಲ್ ಅವರ "ತೀವ್ರವಾದ ಸಾಹಸ ಸನ್ನಿವೇಶಗಳಿಗೆ ಸಮರ್ಪಣೆ" ಮತ್ತು ಮುಖರ್ಜಿಯವರಂತೆಯೇ "ಸಮಾನವಾಗಿ ಆಕ್ರಮಣಕಾರಿ ಮತ್ತು ಸಾಹಸಮಯ" ಮುಖರ್ಜಿಯವರೊಂದಿಗಿನ ಅವರ ಸಂಯೋಜನೆಯ ದೃಶ್ಯಗಳನ್ನು ಅವರು ಶ್ಲಾಘಿಸಿದರು. ಸುಂದರ್ ಅವರ ಚಲನಚಿತ್ರ ಸಂಗೀತ, ಕುಮಾರ್ ಅವರ ಛಾಯಾಗ್ರಹಣ, VFX ಕೆಲಸ ಮತ್ತು "ಹೈ-ವೋಲ್ಟೇಜ್ ... ಸಂಪೂರ್ಣ ಹೊಸ ಆಕ್ಷನ್ ಸನ್ನಿವೇಶಗಳನ್ನು" ಮಲಯಾಳಿ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಹೇನ್ ಅವರನ್ನು ಜೇಮ್ಸ್ ಹೊಗಳಿದರು, ಇದು "ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿತು".
ಫಸ್ಟ್ಪೋಸ್ಟ್ನ ಅನ್ನಾ ಎಂಎಂ ವೆಟ್ಟಿಕಾಡ್ ಚಿತ್ರಕ್ಕೆ ಐದರಲ್ಲಿ 2 ನಕ್ಷತ್ರಗಳನ್ನು ನೀಡಿ, "ಲಾಲೆಟ್ಟನ್, ಟೈಗರ್ಸ್, ಸಸ್ಪೆನ್ಸ್ಫುಲ್ ಆಕ್ಷನ್ ಮತ್ತು ಹಾಸ್ಯದ ಸಂಯೋಜಿತ ಶಕ್ತಿಯು ಪುಲಿಮುರುಗನ್ನ ಗದ್ದಲ ಮತ್ತು ಕ್ರೂರತೆಯನ್ನು ಮುಳುಗಿಸಲು ಸಾಕಾಗುವುದಿಲ್ಲ. ಇದು ಕ್ಷಮಿಸುವ ಮೋಹನ್ ಲಾಲ್ ಅಭಿಮಾನಿ ಅಥವಾ ಪರಿಷ್ಕರಣೆ ಮತ್ತು ಸೂಕ್ಷ್ಮತೆಯ ಕೊರತೆಗೆ ಕಣ್ಣು ಮುಚ್ಚಲು ಸಿದ್ಧರಿರುವ ಆಕ್ಷನ್ ಉತ್ಸಾಹಿಗಳಿಗೆ ಎಂದು ನಾನು ಭಾವಿಸುತ್ತೇನೆ" ಎಂದು ಟೀಕಿಸಿದರು.
togq1hwkmrl36h58tjyr3yadyk5jjnn
1382664
1382663
2026-08-15T08:03:10Z
Pragathi. BH
88266
1382664
wikitext
text/x-wiki
{{pp-vandalism|small=yes}}
{{Use dmy dates|date=October 2016}}
{{Use Indian English|date=October 2015}}
{{Infobox film
| name = Pulimurugan
| image = Pulimurugan film poster.jpg
| alt =
| caption = Theatrical release poster
| director = [[Vysakh]]
| producer = [[Tomichan Mulakuppadam]]
| writer = [[Udayakrishna-Siby K. Thomas|Udayakrishna]]
| starring = [[Mohanlal]]<br>[[Jagapathi Babu]]<br>[[Kamalini Mukherjee]]
| music = [[Gopi Sundar]]
| cinematography = [[Shaji Kumar]]
| editing = [[Johnkutty]]
| studio = [[Mulakuppadam Films]]
| distributor = [[Mulakupadam Release]]
| released = {{Film date|df=yes|2016|10|07|India}}
| runtime = 159 minutes<ref>{{cite web |title=Pulimurugan |url=https://www.bbfc.co.uk/release/pulimurugan-q29sbgvjdglvbjpwwc00mjkzmte |website=www.bbfc.co.uk |access-date=17 April 2021 |language=en |archive-date=17 April 2021 |archive-url=https://web.archive.org/web/20210417233727/https://www.bbfc.co.uk/release/pulimurugan-q29sbgvjdglvbjpwwc00mjkzmte |url-status=live }}</ref>
| country = India
| language = Malayalam
| budget = {{INR}}25 [[crore]]<ref>{{cite news|last=Parvathi|first=Rakhi|title=The man who pump primed Murugan into a box office roar|url=http://english.manoramaonline.com/entertainment/interview/mohanlal-pulimurugan-producer-tomichan-mulakupadam.html|access-date=27 October 2016|work=[[Malayala Manorama]]|date=16 October 2016|url-status=live|archive-url=https://web.archive.org/web/20161027125647/http://english.manoramaonline.com/entertainment/interview/mohanlal-pulimurugan-producer-tomichan-mulakupadam.html|archive-date=27 October 2016|df=dmy-all}}</ref><ref>{{cite web|title=Interview Tomichan Mulakupadam Producer of Pulimurugan Film {{!}} Gulf Round Up 15 MAY 2016|url=https://www.youtube.com/watch?v=M5AB3Jhj9iM|publisher=[[Asianet News]]|date=15 May 2016|access-date=27 October 2016|url-status=live|archive-url=https://web.archive.org/web/20171216070429/https://www.youtube.com/watch?v=M5AB3Jhj9iM|archive-date=16 December 2017|df=dmy-all}}</ref>
| gross = {{Estimation}} {{INR}}139{{Endash}}145 crore{{efn|name="pulimurugan"|''Pulimurugan''{{'s}} reported worldwide grosses vary between ₹139 crore (''[[The Indian Express]]''<ref>{{Cite web |date=17 March 2024 |title=Manjummel Boys inches closer to Rs 200 cr mark globally, becomes first non-Tamil movie, without dubbed version, to gross Rs 50 cr in Tamil Nadu |url=https://indianexpress.com/article/entertainment/malayalam/manjummel-boys-inches-closer-to-rs-200-cr-mark-globally-50-cr-in-tamil-nadu-9218992/lite/ |access-date=22 August 2025 |website=The Indian Express |language=en}}</ref>) – ₹145 crore (''[[NDTV]]''<ref>{{Cite web |date=25 May 2023 |title=मोहनलाल की टॉप 8 फिल्मों की लिस्ट|url=https://ndtv.in/bollywood/south-actor-only-three-films-crossed-100-crore-on-box-office-yet-he-is-biggest-superstar-of-the-india-do-you-know-his-name-8184415 |access-date=22 August 2025 |website=NDTV}}</ref>)}}
}}
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. <ref>https://www.newindianexpress.com/entertainment/malayalam/2016/jun/02/i-am-not-averse-to-playing-a-mom-on-screen-935583.html</ref>ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. <ref>https://web.archive.org/web/20170202065045/http://www.manoramaonline.com/movies/interview/sudheer-karamana-about-pulimurugan-shootting-experience.html</ref> ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . <ref>https://en.wikipedia.org/wiki/Pulimurugan#cite_note-200days-31</ref>
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. <ref>https://en.wikipedia.org/wiki/Pulimurugan#cite_note-32</ref> ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು.
ಈ ಚಿತ್ರವು ಸೆಪ್ಟೆಂಬರ್ 2014 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಬೇಕಿತ್ತು ಎಂದು ವರದಿಯಾಗಿದೆ. ಆ ವರ್ಷದ ಜೂನ್ನಲ್ಲಿ, ಡಿಸೆಂಬರ್ 2014 ರಲ್ಲಿ ಕಸಿನ್ಸ್ ಬಿಡುಗಡೆಯಾದ ನಂತರ ಚಿತ್ರವನ್ನು ನಿರ್ಮಿಸಲಾಗುವುದು ಎಂದು ವೈಶಾಖ್ ಹೇಳಿದರು. ಏಪ್ರಿಲ್ 2015 ರಲ್ಲಿ, ಉದಯಕೃಷ್ಣನ್ ಜೂನ್ ಮತ್ತು ಜುಲೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದರು, ಮೊದಲ ವೇಳಾಪಟ್ಟಿ ವಿಯೆಟ್ನಾಂನಲ್ಲಿ ಪ್ರಾರಂಭವಾಗಿ ಉಳಿದ ಭಾಗಗಳನ್ನು ಕೇರಳದಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣ ಮತ್ತು ಪೂಜಾ ಸಮಾರಂಭವು ಜುಲೈ 16, 2015 ರಂದು ಹನೋಯ್ನಲ್ಲಿ ನಡೆಯಿತು. ಚಿತ್ರೀಕರಣವು ಜುಲೈ 24, 2015 ರಂದು ಕೇರಳದ ಕೊಚ್ಚಿಯಲ್ಲಿ ಪ್ರಾರಂಭವಾಯಿತು. ಮುಖರ್ಜಿ ಈ ವೇಳಾಪಟ್ಟಿಯಲ್ಲಿ ಸೇರಿಕೊಂಡರು. ಮುಂದಿನ ವೇಳಾಪಟ್ಟಿಯನ್ನು ಆಗಸ್ಟ್ 2015 ರ ಆರಂಭದಲ್ಲಿ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿರುವ ಪೂಯಂಕುಟ್ಟಿಯ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು . ಪೂಯಂಕುಟ್ಟಿ ಬಳಿಯ ಪಿಂಡಿಮೇಡು ಜಲಪಾತವು ಕೇಂದ್ರ ಸ್ಥಳವಾಗಿದ್ದು, ಮುರುಗನ್ ವಾಸಿಸುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲ್ಪನಿಕ ಗ್ರಾಮ ಪುಲಿಯೂರ್ ಅನ್ನು ಪೂಯಂಕುಟ್ಟಿಯಲ್ಲಿ ಮರದ ಸೇತುವೆ ಮತ್ತು ಮುರುಗನ ಗುಡಿಸಲನ್ನು ಒಳಗೊಂಡ ಸೆಟ್ನಲ್ಲಿ ರಚಿಸಲಾಗಿದೆ. ಪೂಯಂಕುಟ್ಟಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಅಲ್ಲಿ ಚಿತ್ರೀಕರಣ ಮುಗಿದ ನಂತರ ನಿರ್ಮಾಣ ತಂಡವು ಗುಡಿಸಲಿನ ಸೆಟ್ ಅನ್ನು ಹಾಗೆಯೇ ಬಿಟ್ಟಿತು. ಪೂಯಂಕುಟ್ಟಿ ನದಿಯ ಪಕ್ಕದಲ್ಲಿರುವ ಬಂಡೆಯ ಮೇಲೆ ಗುಡಿಸಲನ್ನು ರಚಿಸಲಾಗಿದೆ. <ref>https://en.wikipedia.org/wiki/Malayala_Manorama</ref> ಚಿತ್ರದ ತೊಂಬತ್ತು ಪ್ರತಿಶತವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಪೂಯಂಕುಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ, ಇದರಲ್ಲಿ ಮಾಮಲಕಂಡಂ , ತೋಲ್ನಾಡ, ಕುರುನ್ನುಮೇಡು ಮತ್ತು ಕ್ನಾಚೆರ್ರಿಯ ಅರಣ್ಯ ಪ್ರದೇಶಗಳು ಸೇರಿವೆ. ಪೂಯಂಕುಟ್ಟಿ ಪಟ್ಟಣದ ಬಳಿಯ ಬ್ಲಾವಣದಲ್ಲಿರುವ ಸೆಟ್ನಲ್ಲಿ ಚಹಾ ಅಂಗಡಿಯನ್ನು ರಚಿಸಲಾಗಿದೆ ಮತ್ತು ಮುರುಗನ್ ಮೈನಾಗೆ ತನ್ನ ಪ್ರೀತಿಯನ್ನು ಬಹಿರಂಗಪಡಿಸುವ ದೃಶ್ಯವನ್ನು ಕಲ್ಲಡಿ ಪಾಕೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಗ್ರಾಮದ ಮುಖ್ಯಸ್ಥ ಕಡುತ ವಾಸಿಸುವ ಬುಡಕಟ್ಟು ವಸಾಹತುವನ್ನು ಮಾಮಲಕಂಡಂನ ಪಂಥಪ್ರಾದಲ್ಲಿರುವ ಬುಡಕಟ್ಟು ವಸಾಹತುವಿನಲ್ಲಿ ಚಿತ್ರೀಕರಿಸಲಾಗಿದೆ. ಪೂಯಂಕುಟ್ಟಿ ಬಳಿಯ ಕಾಡಿನಲ್ಲಿ ಕೆಲವು ಭಾಗಗಳನ್ನು ಆಳವಾಗಿ ಚಿತ್ರೀಕರಿಸಲಾಯಿತು; ಪಾತ್ರವರ್ಗ ಮತ್ತು ಸಿಬ್ಬಂದಿ 90 ನಿಮಿಷಗಳ ಕಾಲ ಪ್ರಯಾಣಿಸಿ, ನಂತರ ಸ್ಥಳವನ್ನು ತಲುಪಲು ಇನ್ನೂ 30 ನಿಮಿಷಗಳ ಕಾಲ ಪಾದಯಾತ್ರೆ ಮಾಡಬೇಕಾಯಿತು. ಸಾಹಸ ದೃಶ್ಯಗಳನ್ನು ಹೊರತುಪಡಿಸಿ, ಯಾವುದೇ ದೃಶ್ಯಗಳಿಗೆ ಪೂರ್ವಾಭ್ಯಾಸವನ್ನು ನಡೆಸಲಾಗಿಲ್ಲ.
ಪೂಯಂಕುಟ್ಟಿ ನಗರದಲ್ಲಿದ್ದಾಗ, ಸೆಪ್ಟೆಂಬರ್ 10, 2015 ರ ರಾತ್ರಿ ಚಿತ್ರತಂಡ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಜಗಳ ನಡೆಯಿತು. ಸ್ಪಷ್ಟವಾಗಿ "ಮಾಯಿಲ್ ವಾಹನಂ" (ಚಿತ್ರದಲ್ಲಿ ಮುರುಗನ್ನ ಸವಾರಿಯಾಗಿ ಬಳಸಲಾಗಿದೆ) ಲಾರಿಯ ಚಾಲಕ ತೊಂದರೆಯನ್ನು ಪ್ರಾರಂಭಿಸಿದನು. ಸ್ಥಳೀಯ ಜನರು ಮತ್ತು ಚಿತ್ರತಂಡದ ಸದಸ್ಯರ ನಡುವೆ ಮುಷ್ಟಿಯುದ್ಧ ನಡೆಯಿತು, ಮತ್ತು ಸ್ಥಳೀಯ ಯುವಕನೊಬ್ಬ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಸೆಪ್ಟೆಂಬರ್ 2015 ರ ಕೊನೆಯಲ್ಲಿ, ಚಲನಚಿತ್ರ ಸೆಟ್ಗಳನ್ನು ರಚಿಸಲು ಬಳಸಿದ ವಸ್ತುಗಳು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ತಂಡವು ಬಾಂಬ್ ಸ್ಫೋಟದ ದೃಶ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಕೇರಳ ಹೈಕೋರ್ಟ್ ಹೊರಡಿಸಿದ ತಡೆಯಾಜ್ಞೆಯ ಮೇರೆಗೆ ಪೂಯಂಕುಟ್ಟಿಯ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿಗಳು ಬಂದವು . ಚಿತ್ರೀಕರಣವು ಯಾವುದೇ ಹಾನಿಯಾಗದಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳವನ್ನು ವೀಕ್ಷಿಸಲು ನ್ಯಾಯಾಲಯವು ನಿರ್ದೇಶಿಸಿದೆ ಎಂದು ಪ್ರದೇಶದ ವಿಭಾಗೀಯ ಅರಣ್ಯ ಅಧಿಕಾರಿ (DFO) ಹೇಳಿದರು, ಆದರೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಸುಳ್ಳು. ಸೆಪ್ಟೆಂಬರ್ 2015 ರಲ್ಲಿ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ನಲ್ಲಿ ಚಿತ್ರೀಕರಣವೂ ನಡೆಯಿತು .
ಪುಲಿಮುರುಗನ್ ಕಾಯಿಕ್ಕಾ ಜೊತೆಗಿನ ಮುಖಾಮುಖಿ ಮತ್ತು ಹೋರಾಟದ ಸನ್ನಿವೇಶವನ್ನು ಅಕ್ಟೋಬರ್ 2015 ರಲ್ಲಿ 10 ದಿನಗಳಲ್ಲಿ ಚಿತ್ರೀಕರಿಸಲಾಯಿತು. ನವೆಂಬರ್ 2015 ರ ಆರಂಭದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಮೋಹನ್ ಲಾಲ್ ನವೆಂಬರ್ 10 ರಂದು ಎರ್ನಾಕುಲಂನಲ್ಲಿ ಸೆಟ್ಗಳಿಗೆ ಮರಳಿದರು. ನವೆಂಬರ್ 20, 2015 ರಂದು, ಮೋಹನ್ ಲಾಲ್ ಚಿತ್ರೀಕರಣಕ್ಕೆ ಇನ್ನೂ 19 ದಿನಗಳು ಉಳಿದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ; ಅವರು ಈಗಾಗಲೇ ಚಿತ್ರಕ್ಕಾಗಿ ಸುಮಾರು ಮೂರು ತಿಂಗಳುಗಳನ್ನು ವಿರಳವಾಗಿ ವಿರಾಮಗಳೊಂದಿಗೆ ಕಳೆದರು. ಆ ತಿಂಗಳಲ್ಲಿ, ಕೋತಮಂಗಲಂ ಬಳಿಯ ಗೋದಾಮಿನ ಹೊರಗಿನ ಶೂಟಿಂಗ್ ಸ್ಥಳದಲ್ಲಿ ವೈಶಾಖ್ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಚಿತ್ರದಲ್ಲಿ ಬಳಸಬೇಕಾದ ಕಾರನ್ನು ಹೈನ್ ಹೈ-ಸ್ಪೀಡ್ ಸ್ಟಂಟ್ಗಳನ್ನು ಮಾಡುತ್ತಿದ್ದಾಗ, ವೈಶಾಖ್ ಜಿಗಿದು ಹೇನ್ ಅವನ ಕಡೆಗೆ ರಿವರ್ಸ್ ತೆಗೆದುಕೊಂಡನು. ಹೆಚ್ಚಿನ ಸಾಹಸ ದೃಶ್ಯಗಳನ್ನು ನವೆಂಬರ್ 2015 ರಲ್ಲಿ ಚಿತ್ರೀಕರಿಸಲಾಯಿತು. ಕೆಲವು ಸಾಹಸ ದೃಶ್ಯಗಳಿಗೆ ಸಾಹಸ ಜೋಡಿಗಳನ್ನು ಬಳಸಲು ನಿರ್ಧರಿಸಲಾಯಿತು , ಆದರೆ ಮೋಹನ್ ಲಾಲ್ ಅದನ್ನು ಸ್ವತಃ ಮಾಡಲು ಆದ್ಯತೆ ನೀಡಿದರು ಮತ್ತು ಇದರಿಂದ ಪ್ರೇರಿತರಾಗಿ, ಮುಖರ್ಜಿ ಕೂಡ ಒಂದು ದೃಶ್ಯಕ್ಕೆ ಸಾಹಸ ಜೋಡಿಯನ್ನು ಬಳಸುವುದನ್ನು ತಪ್ಪಿಸಿದರು. ಮೋಹನ್ ಲಾಲ್ ನಿರ್ದೇಶನದ ತಮ್ಮ ಅನುಭವದ ಬಗ್ಗೆ ಹೇನ್ ಹೇಳಿದರು; "ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನಾವು ನಾಯಕರು ಪಕ್ಕಕ್ಕೆ ನಿಂತು [ಸ್ಟಂಟ್ ಜೋಡಿಗಳು] ಸಾಹಸ ದೃಶ್ಯಗಳನ್ನು ಮಾಡುವುದನ್ನು ನೋಡುತ್ತೇವೆ. ಇಲ್ಲಿ ಅದು ತದ್ವಿರುದ್ಧವಾಗಿದೆ; ನಾನು ಅದೃಷ್ಟಶಾಲಿ."
ಭಾರತದಲ್ಲಿ ಕಾಡು ಪ್ರಾಣಿಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲದ ಕಾರಣ, ಹುಲಿಯನ್ನು ಒಳಗೊಂಡ ದೃಶ್ಯಗಳನ್ನು ಚಿತ್ರೀಕರಿಸಲು ತಂಡವು ವಿದೇಶಕ್ಕೆ ಪ್ರಯಾಣ ಬೆಳೆಸಿತು. ಹುಲಿ ದೃಶ್ಯಗಳನ್ನು ಜನವರಿ 2016 ರಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು . ಹೈನ್ ಅವರ ಮೇಲ್ವಿಚಾರಣೆಯಲ್ಲಿ ಬ್ಯಾಂಕಾಕ್ ಮೂಲದ ತರಬೇತುದಾರರು ಹುಲಿಗೆ ತರಬೇತಿ ನೀಡಿದರು. ಆರಂಭಿಕ ಯೋಜನೆಯು ಗ್ರಾಫಿಕ್ಸ್ ಅನ್ನು ಬಳಸುವುದಾಗಿತ್ತು ಆದರೆ ತಂಡವು ನಂತರ ನಿಜವಾದ ಹುಲಿಯನ್ನು ಬಳಸಲು ನಿರ್ಧರಿಸಿತು. ಅವರು ಮೊದಲು ಹುಲಿ ದೃಶ್ಯಗಳನ್ನು ಚಿತ್ರೀಕರಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು ಆದರೆ ಫಲಿತಾಂಶಗಳು ಸೂಕ್ತವಾಗಿರಲಿಲ್ಲ. ವಿಯೆಟ್ನಾಂನಲ್ಲಿ ಸ್ಥಳಗಳನ್ನು ಹುಡುಕಲು ಪ್ರಯತ್ನಿಸಿದ ನಂತರ, ಹುಲಿ ದೃಶ್ಯಗಳನ್ನು ಅಂತಿಮವಾಗಿ ಒಂದು ತಿಂಗಳಲ್ಲಿ ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಲಾಯಿತು. ಮೂಲ ಯೋಜನೆಯು ಚಿರತೆಯನ್ನು ಬಳಸುವುದಾಗಿತ್ತು, ಆದರೆ ಚಿರತೆಗಳು ತುಂಬಾ ವೇಗವಾಗಿ ಓಡುತ್ತವೆ ಮತ್ತು ಅದರೊಂದಿಗೆ ಓಡುವ ಮನುಷ್ಯ ಅವಾಸ್ತವಿಕವಾಗಿ ಕಾಣುತ್ತಾನೆ. <ref>https://en.wikipedia.org/wiki/Pulimurugan#cite_note-leopard-56</ref> ಹುಲಿಗಳನ್ನು ಬಳಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು ಏಕೆಂದರೆ ಹುಲಿಗಳು ಮಾತ್ರ ಪಳಗಿಸಬಹುದಾದ ಮತ್ತು ಅನುಕೂಲಕರವಾಗಿ ತರಬೇತಿ ನೀಡಬಹುದಾದ ದೊಡ್ಡ ಬೆಕ್ಕುಗಳಾಗಿವೆ . ಅದಕ್ಕೆ ಅನುಗುಣವಾಗಿ ಸ್ಕ್ರಿಪ್ಟ್ನಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಮನುಷ್ಯ-ಹುಲಿ ಹೋರಾಟದ ಸನ್ನಿವೇಶಗಳನ್ನು ನಿರ್ದೇಶಿಸಲು, ಹೈನ್ ತಿಂಗಳುಗಟ್ಟಲೆ ಹುಲಿಗಳ ಬಗ್ಗೆ ಸಂಶೋಧನೆ ನಡೆಸಿದರು ಮತ್ತು ಕೋಟಿಗಟ್ಟಲೆ ಗಳಿಸಬಹುದಾದ ಚಲನಚಿತ್ರಗಳನ್ನು ನಿರಾಕರಿಸಿದರು. ಹೇನ್ "ಅವು ಹೇಗೆ ಉಸಿರಾಡುತ್ತವೆ ಎಂಬುದನ್ನು ನನಗೆ ತೋರಿಸಿದವು" ಎಂದು ಮೋಹನ್ ಲಾಲ್ ಹೇಳಿದರು. ಚಿತ್ರೀಕರಣಕ್ಕಾಗಿ ಹುಲಿಗಳನ್ನು ಥೈಲ್ಯಾಂಡ್ನ ಕಾಂಚನಬುರಿಯಲ್ಲಿರುವ ಟೈಗರ್ ಟೆಂಪಲ್ ಒದಗಿಸಿದೆ . ಚಿತ್ರದಲ್ಲಿ ನಾಲ್ಕು ಹುಲಿಗಳನ್ನು ಬಳಸಲಾಗಿತ್ತು; ಚಿತ್ರೀಕರಣದ ಮೊದಲು ಹುಲಿಗಳೊಂದಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳಲು ಸಿಬ್ಬಂದಿ 10 ದಿನಗಳ ಕಾಲ ಕ್ಯಾಂಪ್ ಮಾಡಿದರು.<ref>https://en.wikipedia.org/wiki/Pulimurugan#cite_note-tigertemple-58</ref>
ವೈಶಾಖ್ ಪ್ರಕಾರ, ಹುಲಿಗಳೊಂದಿಗೆ ಚಿತ್ರೀಕರಣ ಮಾಡುವಾಗ, ವೇಳಾಪಟ್ಟಿಯನ್ನು ಹುಲಿಗಳು ನಿರ್ಧರಿಸುತ್ತವೆ ಮತ್ತು ಅವುಗಳ ಮನಸ್ಥಿತಿಯನ್ನು ಅವಲಂಬಿಸಿ ನಿರ್ವಹಿಸುತ್ತವೆ. ಹುಲಿಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ಭಾಗವಹಿಸುತ್ತಿದ್ದವು, ಹೆಚ್ಚಾಗಿ ಮುಂಜಾನೆ ಅಥವಾ ಸಂಜೆ ತಡವಾಗಿ. ಜೀವಂತ ಹುಲಿಯನ್ನು ಬಳಸುವ ನಿರ್ಧಾರದಿಂದ ನಿರ್ಮಾಣದಲ್ಲಿ ಗರಿಷ್ಠ ವಿಳಂಬ ಉಂಟಾಗಿದೆ, ಇದು ಒಟ್ಟು ಚಿತ್ರದ 10 ಪ್ರತಿಶತದಷ್ಟು ಹೆಚ್ಚಿನ ದಿನಗಳನ್ನು ತೆಗೆದುಕೊಂಡಿತು. ಹುಲಿ ಕಂತುಗಳನ್ನು ಚಿತ್ರೀಕರಿಸಲು ಒಟ್ಟಾರೆಯಾಗಿ 35 ದಿನಗಳನ್ನು ತೆಗೆದುಕೊಂಡಿತು. <ref>https://web.archive.org/web/20170207112736/http://epaper.newindianexpress.com/1047813/The-New-Indian-Express-Kochi/25122016#page/18/1</ref> ಗ್ರಾಫಿಕ್ಸ್ ಅನ್ನು ಸಹ ಬಳಸಲಾಗಿದ್ದರೂ, ಹುಲಿ ದೃಶ್ಯಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚು ನಿಜವಾದ ಹುಲಿಯೊಂದಿಗೆ ಚಿತ್ರೀಕರಿಸಲಾಗಿದೆ. ಚಿತ್ರದ ಕೊನೆಯ 22 ನಿಮಿಷಗಳು, ಕ್ಲೈಮ್ಯಾಕ್ಸ್ ಅನ್ನು 56 ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ತೋರಿಸಿರುವ ಹುಲಿ ಗುಹೆಯನ್ನು ಸ್ಟುಡಿಯೋ ಸೆಟ್ನಲ್ಲಿ ರಚಿಸಲಾಗಿದೆ.ಮೋಹನ್ ಲಾಲ್ ಜನವರಿ 2016 ರ ಮೂರನೇ ವಾರದಲ್ಲಿ ಎರಡು ವಾರಗಳ ಚಿತ್ರೀಕರಣದ ವೇಳಾಪಟ್ಟಿಗಾಗಿ ತಮ್ಮ ಉಳಿದ ವೇಳಾಪಟ್ಟಿಗೆ ಸೇರಿದರು. ಜನವರಿ 27 ರಂದು, ಮಲಯತ್ತೂರಿನ ಇಲ್ಲಿತೋಡ್ನಲ್ಲಿ ಮೋಹನ್ ಲಾಲ್ ಅವರ ಕಾರು ಸ್ಥಳಕ್ಕೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ .ನಂತರ, ಅವರ ಚಾಲಕ ಅದು ಮೋಹನ್ ಲಾಲ್ ಅವರ ಕಾರು ಅಲ್ಲ ಆದರೆ ಸಿಬ್ಬಂದಿ ವಾಹನ ಎಂದು ಸ್ಪಷ್ಟಪಡಿಸಿದರು. <ref>http://www.sify.com/movies/mohanlal-s-car-accident-news-is-a-hoax-news-malayalam-qb3kIrhbffjcc.html</ref> ಎರ್ನಾಕುಲಂನಲ್ಲಿರುವ ಸ್ಥಳದಲ್ಲಿ ಕೆಲವು ಸನ್ನಿವೇಶಗಳನ್ನು ಮರು-ಚಿತ್ರೀಕರಣಕ್ಕಾಗಿ ಫೆಬ್ರವರಿ 2016 ರ ಆರಂಭದವರೆಗೆ ಅಂತಿಮ ವೇಳಾಪಟ್ಟಿ ಮುಂದುವರೆಯಿತು.ಚಿತ್ರೀಕರಣಕ್ಕಾಗಿ 90 ದಿನಗಳ ದಿನಾಂಕಗಳನ್ನು ನೀಡಿದ ಮೋಹನ್ ಲಾಲ್, 115 ದಿನಗಳವರೆಗೆ ಚಿತ್ರೀಕರಣ ಮಾಡಿದರು. ಸಂಪೂರ್ಣ ಚಿತ್ರೀಕರಣದ ವೇಳಾಪಟ್ಟಿಯನ್ನು 220 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ಚಿತ್ರವನ್ನು ಆರಂಭದಲ್ಲಿ 100 ದಿನಗಳ ವೇಳಾಪಟ್ಟಿಯೊಂದಿಗೆ ಯೋಜಿಸಲಾಗಿತ್ತು, ವೈಶಾಖ್ಗೆ 60 ದಿನಗಳು ಮತ್ತು ಹೇನ್ಗೆ 40 ದಿನಗಳು ಸಾಹಸ ನೃತ್ಯ ಸಂಯೋಜನೆಗಾಗಿ ಆದರೆ ವೈಶಾಖ್ 100 ದಿನಗಳು ಮತ್ತು ಹೇನ್ಗೆ 120 ದಿನಗಳು ತೆಗೆದುಕೊಂಡವು.
ವಿಶೇಷ ಉಲ್ಲೇಖವನ್ನು ನೀಡಿದರು. ಅವರು ಮೈನಾಳ ಪಾತ್ರನಿರ್ವಹಣೆ ಮತ್ತು ಮೋಹನ್ ಲಾಲ್ ಮತ್ತು ಮುಖರ್ಜಿಯವರ ತೆರೆಯ ಮೇಲಿನ ರಸಾಯನಶಾಸ್ತ್ರವನ್ನು ಸಹ ಶ್ಲಾಘಿಸಿದರು. [ 91 ]
ದಿ ಇಂಡಿಯನ್ ಎಕ್ಸ್ಪ್ರೆಸ್ಗಾಗಿ ಮನೋಜ್ ಕುಮಾರ್ ಆರ್. ತಮ್ಮ ವಿಮರ್ಶೆಯಲ್ಲಿ ಪುಲಿಮುರುಗನ್ಗೆ 5 ರಲ್ಲಿ 3.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಅವರು ಮೋಹನ್ಲಾಲ್ ಅವರ ನಟನೆ ಮತ್ತು "ಹೈ-ವೋಲ್ಟೇಜ್" ಸಾಹಸಗಳನ್ನು ಶ್ಲಾಘಿಸಿದರು ಮತ್ತು ಸುಂದರ್ ಅವರ ಚಲನಚಿತ್ರ ಸಂಗೀತ ಮತ್ತು ಕುಮಾರ್ ಅವರ ಛಾಯಾಗ್ರಹಣವು ಚಿತ್ರಕ್ಕೆ ಸೇರಿಸುವ ಮೂಲಕ ಚಿತ್ರಕಥೆಯನ್ನು "ಬಿಗಿಯಾದ ಮತ್ತು ಆಕರ್ಷಕ" ಎಂದು ಕರೆದರು. ಅವರು ಬರೆದಿದ್ದಾರೆ; "ಇದು ಮೂಲತಃ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿರುವ ಸರಳ ಚಲನಚಿತ್ರವಾಗಿದೆ. ಈ ಚಲನಚಿತ್ರವು ಮನುಷ್ಯ-ಪ್ರಾಣಿ ಸಂಘರ್ಷದ ಮೇಲೆ ಹೆಚ್ಚು ಗಮನಹರಿಸುವುದಿಲ್ಲ ಮತ್ತು ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಚರ್ಚಿಸುತ್ತದೆ". ಅವರ ಪ್ರಕಾರ, ವೈಶಾಖ್ ಮೋಹನ್ಲಾಲ್ ಅವರ ತಾರಾಪಟ್ಟವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವಿಮರ್ಶಕ ಸಂಜಿತ್ ಸಿದ್ಧಾರ್ಥನ್ ಈ ಚಿತ್ರಕ್ಕೆ 5 ರ ಪ್ರಮಾಣದಲ್ಲಿ 3.5 ರೇಟಿಂಗ್ ನೀಡಿದ್ದಾರೆ ಮತ್ತು ಚಿತ್ರದ ಶಕ್ತಿ "ತನ್ನ ನಾಯಕನನ್ನು ಕಾಡಿನಿಂದ ಹೊರಗೆ ತೆಗೆದುಕೊಂಡು ನಿರ್ದಯ ಪುರುಷರ ಜಗತ್ತಿನಲ್ಲಿ ಇರಿಸುವ ತಿರುಳಿನ ಕಥೆ ಮತ್ತು ಸರಳ ಚಿತ್ರಕಥೆಯಾಗಿದೆ - ಬೇಟೆಗಾರ ಬೇಟೆಯಾಗುವ ಸನ್ನಿವೇಶ ... ಪೀಟರ್ ಹೈನ್ ನೃತ್ಯ ಸಂಯೋಜನೆಯ ಅದ್ಭುತ ಆಕ್ಷನ್ ಸನ್ನಿವೇಶಗಳ ಮೂಲಕ ಸಾಕಷ್ಟು ರೋಮಾಂಚನವನ್ನು ಒದಗಿಸುವಾಗ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಚಲನಚಿತ್ರವು ಸಾಕಷ್ಟು ಉತ್ತಮ ಕಥೆಯನ್ನು ಹೊಂದಿದೆ" ಎಂದು ಬರೆದಿದ್ದಾರೆ. ಅವರು ಸುಂದರ್ ಅವರ "ಉತ್ತೇಜಕ ಥೀಮ್ ಸಂಗೀತ" ಮತ್ತು "161-ನಿಮಿಷಗಳ ರನ್ಟೈಮ್ ಅನ್ನು ತಂಗಾಳಿಯಂತೆ" ಮಾಡಿದ "ಗರಿಗರಿಯಾದ" ಸಂಕಲನವನ್ನು ಶ್ಲಾಘಿಸಿದರು.
Rediff.com ಗಾಗಿ ತಮ್ಮ ವಿಮರ್ಶೆಯಲ್ಲಿ , ಪರೇಶ್ ಸಿ. ಪಲಿಚ ಹೀಗೆ ಹೇಳಿದ್ದಾರೆ; "ಈ ಥ್ರಿಲ್ಲರ್ ಚಿತ್ರವನ್ನು ನಿಜವಾಗಿಯೂ ರೋಮಾಂಚಕ ಅನುಭವವನ್ನಾಗಿಸುವುದು ಮೋಹನ್ ಲಾಲ್ ಅವರ ನಟನೆಯ ಸಾಮರ್ಥ್ಯ. ಉದಯಕೃಷ್ಣ ಅವರ ಬರವಣಿಗೆ ಮತ್ತು ವೈಶಾಖ್ ಅವರ ನಿರ್ದೇಶನವು ಅವರನ್ನು ಚೆನ್ನಾಗಿ ಬಳಸಿಕೊಂಡಿದೆ, ಅವರ ಅಭಿಮಾನಿಗಳಿಗೆ ಏನು ಕೆಲಸ ಮಾಡುತ್ತದೆ ಎಂದು ಅವರಿಗೆ ತಿಳಿದಿದೆ". ಅವರು ಚಿತ್ರಕ್ಕೆ 5 ರಲ್ಲಿ 2.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಸಿಫಿಯ ವಿಮರ್ಶಕರು ಸಕಾರಾತ್ಮಕ ವಿಮರ್ಶೆಯನ್ನು ನೀಡಿ, ಇದನ್ನು "ಎಲ್ಲಾ ರೀತಿಯಲ್ಲಿ ವಿಜೇತ" ಮತ್ತು "ಸೂಪರ್ ಎಂಟರ್ಟೈನರ್" ಎಂದು ವಿವರಿಸಿದರು ಮತ್ತು ಹೇಳಿದರು; "ಉಸಿರುಕಟ್ಟುವ ದೃಶ್ಯಗಳು, ಉನ್ನತ ದರ್ಜೆಯ ಪ್ರದರ್ಶನಗಳು, ಅತ್ಯುತ್ತಮ ಆಕ್ಷನ್ ಸೀಕ್ವೆನ್ಸ್ಗಳು ಮತ್ತು ರೋಮಾಂಚಕ ಸಂಗೀತದೊಂದಿಗೆ, ವೈಶಾಖ್ ರುಚಿಕರವಾದ ಖಾದ್ಯವನ್ನು ಬೇಯಿಸಿದರು. ಇದು ಎರಡು ಗಂಟೆ 41 ನಿಮಿಷಗಳಲ್ಲಿ ಸ್ವಲ್ಪ ಹೆಚ್ಚು ಉದ್ದವಾಗಿದ್ದರೂ, ಇದು ನಿಮ್ಮನ್ನು ಖಂಡಿತವಾಗಿಯೂ ತೊಡಗಿಸಿಕೊಳ್ಳುತ್ತದೆ". ಸಿಫಿ ಹೇನ್ ಮತ್ತು ಕುಮಾರ್ ಅವರ ಸಾಹಸ ಮತ್ತು ದೃಶ್ಯಗಳನ್ನು ಗಮನಿಸಿದರು, ಮೋಹನ್ ಲಾಲ್ ಅವರ ಅಭಿನಯವನ್ನು "ನೋಡಲು ಸಂಪೂರ್ಣ ಆನಂದ" ಎಂದು ಕರೆದರು ಮತ್ತು ಲಾಲ್, ಬಾಬು, ವೆಂಜಾರಮೂಡು, ಕಿಶೋರ್ ಮತ್ತು ಅಜಾಸ್ ಸೇರಿದಂತೆ ಇತರ ಪಾತ್ರವರ್ಗದ ಸದಸ್ಯರನ್ನು ಶ್ಲಾಘಿಸಿದರು. " ಪುಲಿಮುರುಗನ್ ಚಿತ್ರವು ಅದರ ನಿರ್ಮಾಣಕ್ಕೆ ವ್ಯಯಿಸಲಾದ ಕಠಿಣ ಪರಿಶ್ರಮದಿಂದ ಗೆಲ್ಲುತ್ತದೆ. ಇದು ಅದ್ಭುತವಾಗಿ ಆನಂದಿಸಬಹುದಾದ ಮಸಾಲಾ ಮತ್ತು ನಂತರ ಅದ್ಭುತ ಫಾರ್ಮ್ನಲ್ಲಿರುವ ಮೋಹನ್ ಲಾಲ್ ಇದ್ದಾರೆ" ಎಂದು ಸಿಫಿ ತೀರ್ಮಾನಿಸಿದರು .
ಮೆಟ್ರೋಮ್ಯಾಟಿನಿಯ ಕೃಷ್ಣ ಬಿ. ನಾಯರ್ ಸಕಾರಾತ್ಮಕ ವಿಮರ್ಶೆಯನ್ನು ಬರೆದು, ಇದನ್ನು "ದೃಶ್ಯ ವೈಭವದ ಜೊತೆಗೆ ಆಸನದ ಅಂಚಿನ ಅನುಭವ!" ಎಂದು ಕರೆದರು ಮತ್ತು " ಪುಲಿಮುರುಗನ್ ಮೊದಲಾರ್ಧವು ತುಂಬಾ ಪ್ರಭಾವಶಾಲಿಯಾಗಿದೆ, ಅಷ್ಟು ವೇಗದಲ್ಲಿಲ್ಲದಿದ್ದರೂ ರೋಮಾಂಚಕ ದ್ವಿತೀಯಾರ್ಧ ಮತ್ತು ಸಂಪೂರ್ಣವಾಗಿ ಬೆರಗುಗೊಳಿಸುವ ಪರಾಕಾಷ್ಠೆಯನ್ನು ಹೊಂದಿದೆ" ಎಂದು ಹೇಳಿದರು. ಮೋಹನಲ್ ಅವರ "ತೀವ್ರವಾದ ಸಾಹಸ ಸನ್ನಿವೇಶಗಳಿಗೆ ಸಮರ್ಪಣೆ" ಮತ್ತು ಮುಖರ್ಜಿಯವರಂತೆಯೇ "ಸಮಾನವಾಗಿ ಆಕ್ರಮಣಕಾರಿ ಮತ್ತು ಸಾಹಸಮಯ" ಮುಖರ್ಜಿಯವರೊಂದಿಗಿನ ಅವರ ಸಂಯೋಜನೆಯ ದೃಶ್ಯಗಳನ್ನು ಅವರು ಶ್ಲಾಘಿಸಿದರು. ಸುಂದರ್ ಅವರ ಚಲನಚಿತ್ರ ಸಂಗೀತ, ಕುಮಾರ್ ಅವರ ಛಾಯಾಗ್ರಹಣ, VFX ಕೆಲಸ ಮತ್ತು "ಹೈ-ವೋಲ್ಟೇಜ್ ... ಸಂಪೂರ್ಣ ಹೊಸ ಆಕ್ಷನ್ ಸನ್ನಿವೇಶಗಳನ್ನು" ಮಲಯಾಳಿ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಹೇನ್ ಅವರನ್ನು ಜೇಮ್ಸ್ ಹೊಗಳಿದರು, ಇದು "ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿತು".
ಫಸ್ಟ್ಪೋಸ್ಟ್ನ ಅನ್ನಾ ಎಂಎಂ ವೆಟ್ಟಿಕಾಡ್ ಚಿತ್ರಕ್ಕೆ ಐದರಲ್ಲಿ 2 ನಕ್ಷತ್ರಗಳನ್ನು ನೀಡಿ, "ಲಾಲೆಟ್ಟನ್, ಟೈಗರ್ಸ್, ಸಸ್ಪೆನ್ಸ್ಫುಲ್ ಆಕ್ಷನ್ ಮತ್ತು ಹಾಸ್ಯದ ಸಂಯೋಜಿತ ಶಕ್ತಿಯು ಪುಲಿಮುರುಗನ್ನ ಗದ್ದಲ ಮತ್ತು ಕ್ರೂರತೆಯನ್ನು ಮುಳುಗಿಸಲು ಸಾಕಾಗುವುದಿಲ್ಲ. ಇದು ಕ್ಷಮಿಸುವ ಮೋಹನ್ ಲಾಲ್ ಅಭಿಮಾನಿ ಅಥವಾ ಪರಿಷ್ಕರಣೆ ಮತ್ತು ಸೂಕ್ಷ್ಮತೆಯ ಕೊರತೆಗೆ ಕಣ್ಣು ಮುಚ್ಚಲು ಸಿದ್ಧರಿರುವ ಆಕ್ಷನ್ ಉತ್ಸಾಹಿಗಳಿಗೆ ಎಂದು ನಾನು ಭಾವಿಸುತ್ತೇನೆ" ಎಂದು ಟೀಕಿಸಿದರು.
==ಉಲ್ಲೇಖಗಳು==
g0pmtzigxszop9rcj9ic535b63g14ph
1382797
1382664
2026-08-15T10:24:49Z
Pragathi. BH
88266
1382797
wikitext
text/x-wiki
{{pp-vandalism|small=yes}}
{{Use dmy dates|date=October 2016}}
{{Use Indian English|date=October 2015}}
{{Infobox film
| name = Pulimurugan
| image = Pulimurugan film poster.jpg
| alt =
| caption = Theatrical release poster
| director = [[Vysakh]]
| producer = [[Tomichan Mulakuppadam]]
| writer = [[Udayakrishna-Siby K. Thomas|Udayakrishna]]
| starring = [[Mohanlal]]<br>[[Jagapathi Babu]]<br>[[Kamalini Mukherjee]]
| music = [[Gopi Sundar]]
| cinematography = [[Shaji Kumar]]
| editing = [[Johnkutty]]
| studio = [[Mulakuppadam Films]]
| distributor = [[Mulakupadam Release]]
| released = {{Film date|df=yes|2016|10|07|India}}
| runtime = 159 minutes<ref>{{cite web |title=Pulimurugan |url=https://www.bbfc.co.uk/release/pulimurugan-q29sbgvjdglvbjpwwc00mjkzmte |website=www.bbfc.co.uk |access-date=17 April 2021 |language=en |archive-date=17 April 2021 |archive-url=https://web.archive.org/web/20210417233727/https://www.bbfc.co.uk/release/pulimurugan-q29sbgvjdglvbjpwwc00mjkzmte |url-status=live }}</ref>
| country = India
| language = Malayalam
| budget = {{INR}}25 [[crore]]<ref>{{cite news|last=Parvathi|first=Rakhi|title=The man who pump primed Murugan into a box office roar|url=http://english.manoramaonline.com/entertainment/interview/mohanlal-pulimurugan-producer-tomichan-mulakupadam.html|access-date=27 October 2016|work=[[Malayala Manorama]]|date=16 October 2016|url-status=live|archive-url=https://web.archive.org/web/20161027125647/http://english.manoramaonline.com/entertainment/interview/mohanlal-pulimurugan-producer-tomichan-mulakupadam.html|archive-date=27 October 2016|df=dmy-all}}</ref><ref>{{cite web|title=Interview Tomichan Mulakupadam Producer of Pulimurugan Film {{!}} Gulf Round Up 15 MAY 2016|url=https://www.youtube.com/watch?v=M5AB3Jhj9iM|publisher=[[Asianet News]]|date=15 May 2016|access-date=27 October 2016|url-status=live|archive-url=https://web.archive.org/web/20171216070429/https://www.youtube.com/watch?v=M5AB3Jhj9iM|archive-date=16 December 2017|df=dmy-all}}</ref>
| gross = {{Estimation}} {{INR}}139{{Endash}}145 crore{{efn|name="pulimurugan"|''Pulimurugan''{{'s}} reported worldwide grosses vary between ₹139 crore (''[[The Indian Express]]''<ref>{{Cite web |date=17 March 2024 |title=Manjummel Boys inches closer to Rs 200 cr mark globally, becomes first non-Tamil movie, without dubbed version, to gross Rs 50 cr in Tamil Nadu |url=https://indianexpress.com/article/entertainment/malayalam/manjummel-boys-inches-closer-to-rs-200-cr-mark-globally-50-cr-in-tamil-nadu-9218992/lite/ |access-date=22 August 2025 |website=The Indian Express |language=en}}</ref>) – ₹145 crore (''[[NDTV]]''<ref>{{Cite web |date=25 May 2023 |title=मोहनलाल की टॉप 8 फिल्मों की लिस्ट|url=https://ndtv.in/bollywood/south-actor-only-three-films-crossed-100-crore-on-box-office-yet-he-is-biggest-superstar-of-the-india-do-you-know-his-name-8184415 |access-date=22 August 2025 |website=NDTV}}</ref>)}}
}}
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. <ref>https://www.newindianexpress.com/entertainment/malayalam/2016/jun/02/i-am-not-averse-to-playing-a-mom-on-screen-935583.html</ref>ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. <ref>https://web.archive.org/web/20170202065045/http://www.manoramaonline.com/movies/interview/sudheer-karamana-about-pulimurugan-shootting-experience.html</ref> ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . <ref>https://en.wikipedia.org/wiki/Pulimurugan#cite_note-200days-31</ref>
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. <ref>https://en.wikipedia.org/wiki/Pulimurugan#cite_note-32</ref> ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು.
ಈ ಚಿತ್ರವು ಸೆಪ್ಟೆಂಬರ್ 2014 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಬೇಕಿತ್ತು ಎಂದು ವರದಿಯಾಗಿದೆ. ಆ ವರ್ಷದ ಜೂನ್ನಲ್ಲಿ, ಡಿಸೆಂಬರ್ 2014 ರಲ್ಲಿ ಕಸಿನ್ಸ್ ಬಿಡುಗಡೆಯಾದ ನಂತರ ಚಿತ್ರವನ್ನು ನಿರ್ಮಿಸಲಾಗುವುದು ಎಂದು ವೈಶಾಖ್ ಹೇಳಿದರು. ಏಪ್ರಿಲ್ 2015 ರಲ್ಲಿ, ಉದಯಕೃಷ್ಣನ್ ಜೂನ್ ಮತ್ತು ಜುಲೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದರು, ಮೊದಲ ವೇಳಾಪಟ್ಟಿ ವಿಯೆಟ್ನಾಂನಲ್ಲಿ ಪ್ರಾರಂಭವಾಗಿ ಉಳಿದ ಭಾಗಗಳನ್ನು ಕೇರಳದಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣ ಮತ್ತು ಪೂಜಾ ಸಮಾರಂಭವು ಜುಲೈ 16, 2015 ರಂದು ಹನೋಯ್ನಲ್ಲಿ ನಡೆಯಿತು. ಚಿತ್ರೀಕರಣವು ಜುಲೈ 24, 2015 ರಂದು ಕೇರಳದ ಕೊಚ್ಚಿಯಲ್ಲಿ ಪ್ರಾರಂಭವಾಯಿತು. ಮುಖರ್ಜಿ ಈ ವೇಳಾಪಟ್ಟಿಯಲ್ಲಿ ಸೇರಿಕೊಂಡರು. ಮುಂದಿನ ವೇಳಾಪಟ್ಟಿಯನ್ನು ಆಗಸ್ಟ್ 2015 ರ ಆರಂಭದಲ್ಲಿ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿರುವ ಪೂಯಂಕುಟ್ಟಿಯ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು . ಪೂಯಂಕುಟ್ಟಿ ಬಳಿಯ ಪಿಂಡಿಮೇಡು ಜಲಪಾತವು ಕೇಂದ್ರ ಸ್ಥಳವಾಗಿದ್ದು, ಮುರುಗನ್ ವಾಸಿಸುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲ್ಪನಿಕ ಗ್ರಾಮ ಪುಲಿಯೂರ್ ಅನ್ನು ಪೂಯಂಕುಟ್ಟಿಯಲ್ಲಿ ಮರದ ಸೇತುವೆ ಮತ್ತು ಮುರುಗನ ಗುಡಿಸಲನ್ನು ಒಳಗೊಂಡ ಸೆಟ್ನಲ್ಲಿ ರಚಿಸಲಾಗಿದೆ. ಪೂಯಂಕುಟ್ಟಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಅಲ್ಲಿ ಚಿತ್ರೀಕರಣ ಮುಗಿದ ನಂತರ ನಿರ್ಮಾಣ ತಂಡವು ಗುಡಿಸಲಿನ ಸೆಟ್ ಅನ್ನು ಹಾಗೆಯೇ ಬಿಟ್ಟಿತು. ಪೂಯಂಕುಟ್ಟಿ ನದಿಯ ಪಕ್ಕದಲ್ಲಿರುವ ಬಂಡೆಯ ಮೇಲೆ ಗುಡಿಸಲನ್ನು ರಚಿಸಲಾಗಿದೆ. <ref>https://en.wikipedia.org/wiki/Malayala_Manorama</ref> ಚಿತ್ರದ ತೊಂಬತ್ತು ಪ್ರತಿಶತವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಪೂಯಂಕುಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ, ಇದರಲ್ಲಿ ಮಾಮಲಕಂಡಂ , ತೋಲ್ನಾಡ, ಕುರುನ್ನುಮೇಡು ಮತ್ತು ಕ್ನಾಚೆರ್ರಿಯ ಅರಣ್ಯ ಪ್ರದೇಶಗಳು ಸೇರಿವೆ. ಪೂಯಂಕುಟ್ಟಿ ಪಟ್ಟಣದ ಬಳಿಯ ಬ್ಲಾವಣದಲ್ಲಿರುವ ಸೆಟ್ನಲ್ಲಿ ಚಹಾ ಅಂಗಡಿಯನ್ನು ರಚಿಸಲಾಗಿದೆ ಮತ್ತು ಮುರುಗನ್ ಮೈನಾಗೆ ತನ್ನ ಪ್ರೀತಿಯನ್ನು ಬಹಿರಂಗಪಡಿಸುವ ದೃಶ್ಯವನ್ನು ಕಲ್ಲಡಿ ಪಾಕೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಗ್ರಾಮದ ಮುಖ್ಯಸ್ಥ ಕಡುತ ವಾಸಿಸುವ ಬುಡಕಟ್ಟು ವಸಾಹತುವನ್ನು ಮಾಮಲಕಂಡಂನ ಪಂಥಪ್ರಾದಲ್ಲಿರುವ ಬುಡಕಟ್ಟು ವಸಾಹತುವಿನಲ್ಲಿ ಚಿತ್ರೀಕರಿಸಲಾಗಿದೆ. ಪೂಯಂಕುಟ್ಟಿ ಬಳಿಯ ಕಾಡಿನಲ್ಲಿ ಕೆಲವು ಭಾಗಗಳನ್ನು ಆಳವಾಗಿ ಚಿತ್ರೀಕರಿಸಲಾಯಿತು; ಪಾತ್ರವರ್ಗ ಮತ್ತು ಸಿಬ್ಬಂದಿ 90 ನಿಮಿಷಗಳ ಕಾಲ ಪ್ರಯಾಣಿಸಿ, ನಂತರ ಸ್ಥಳವನ್ನು ತಲುಪಲು ಇನ್ನೂ 30 ನಿಮಿಷಗಳ ಕಾಲ ಪಾದಯಾತ್ರೆ ಮಾಡಬೇಕಾಯಿತು. ಸಾಹಸ ದೃಶ್ಯಗಳನ್ನು ಹೊರತುಪಡಿಸಿ, ಯಾವುದೇ ದೃಶ್ಯಗಳಿಗೆ ಪೂರ್ವಾಭ್ಯಾಸವನ್ನು ನಡೆಸಲಾಗಿಲ್ಲ.
ಪೂಯಂಕುಟ್ಟಿ ನಗರದಲ್ಲಿದ್ದಾಗ, ಸೆಪ್ಟೆಂಬರ್ 10, 2015 ರ ರಾತ್ರಿ ಚಿತ್ರತಂಡ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಜಗಳ ನಡೆಯಿತು. ಸ್ಪಷ್ಟವಾಗಿ "ಮಾಯಿಲ್ ವಾಹನಂ" (ಚಿತ್ರದಲ್ಲಿ ಮುರುಗನ್ನ ಸವಾರಿಯಾಗಿ ಬಳಸಲಾಗಿದೆ) ಲಾರಿಯ ಚಾಲಕ ತೊಂದರೆಯನ್ನು ಪ್ರಾರಂಭಿಸಿದನು. ಸ್ಥಳೀಯ ಜನರು ಮತ್ತು ಚಿತ್ರತಂಡದ ಸದಸ್ಯರ ನಡುವೆ ಮುಷ್ಟಿಯುದ್ಧ ನಡೆಯಿತು, ಮತ್ತು ಸ್ಥಳೀಯ ಯುವಕನೊಬ್ಬ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಸೆಪ್ಟೆಂಬರ್ 2015 ರ ಕೊನೆಯಲ್ಲಿ, ಚಲನಚಿತ್ರ ಸೆಟ್ಗಳನ್ನು ರಚಿಸಲು ಬಳಸಿದ ವಸ್ತುಗಳು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ತಂಡವು ಬಾಂಬ್ ಸ್ಫೋಟದ ದೃಶ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಕೇರಳ ಹೈಕೋರ್ಟ್ ಹೊರಡಿಸಿದ ತಡೆಯಾಜ್ಞೆಯ ಮೇರೆಗೆ ಪೂಯಂಕುಟ್ಟಿಯ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿಗಳು ಬಂದವು . ಚಿತ್ರೀಕರಣವು ಯಾವುದೇ ಹಾನಿಯಾಗದಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳವನ್ನು ವೀಕ್ಷಿಸಲು ನ್ಯಾಯಾಲಯವು ನಿರ್ದೇಶಿಸಿದೆ ಎಂದು ಪ್ರದೇಶದ ವಿಭಾಗೀಯ ಅರಣ್ಯ ಅಧಿಕಾರಿ (DFO) ಹೇಳಿದರು, ಆದರೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಸುಳ್ಳು. ಸೆಪ್ಟೆಂಬರ್ 2015 ರಲ್ಲಿ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ನಲ್ಲಿ ಚಿತ್ರೀಕರಣವೂ ನಡೆಯಿತು .
ಪುಲಿಮುರುಗನ್ ಕಾಯಿಕ್ಕಾ ಜೊತೆಗಿನ ಮುಖಾಮುಖಿ ಮತ್ತು ಹೋರಾಟದ ಸನ್ನಿವೇಶವನ್ನು ಅಕ್ಟೋಬರ್ 2015 ರಲ್ಲಿ 10 ದಿನಗಳಲ್ಲಿ ಚಿತ್ರೀಕರಿಸಲಾಯಿತು. ನವೆಂಬರ್ 2015 ರ ಆರಂಭದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಮೋಹನ್ ಲಾಲ್ ನವೆಂಬರ್ 10 ರಂದು ಎರ್ನಾಕುಲಂನಲ್ಲಿ ಸೆಟ್ಗಳಿಗೆ ಮರಳಿದರು. ನವೆಂಬರ್ 20, 2015 ರಂದು, ಮೋಹನ್ ಲಾಲ್ ಚಿತ್ರೀಕರಣಕ್ಕೆ ಇನ್ನೂ 19 ದಿನಗಳು ಉಳಿದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ; ಅವರು ಈಗಾಗಲೇ ಚಿತ್ರಕ್ಕಾಗಿ ಸುಮಾರು ಮೂರು ತಿಂಗಳುಗಳನ್ನು ವಿರಳವಾಗಿ ವಿರಾಮಗಳೊಂದಿಗೆ ಕಳೆದರು. ಆ ತಿಂಗಳಲ್ಲಿ, ಕೋತಮಂಗಲಂ ಬಳಿಯ ಗೋದಾಮಿನ ಹೊರಗಿನ ಶೂಟಿಂಗ್ ಸ್ಥಳದಲ್ಲಿ ವೈಶಾಖ್ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಚಿತ್ರದಲ್ಲಿ ಬಳಸಬೇಕಾದ ಕಾರನ್ನು ಹೈನ್ ಹೈ-ಸ್ಪೀಡ್ ಸ್ಟಂಟ್ಗಳನ್ನು ಮಾಡುತ್ತಿದ್ದಾಗ, ವೈಶಾಖ್ ಜಿಗಿದು ಹೇನ್ ಅವನ ಕಡೆಗೆ ರಿವರ್ಸ್ ತೆಗೆದುಕೊಂಡನು. ಹೆಚ್ಚಿನ ಸಾಹಸ ದೃಶ್ಯಗಳನ್ನು ನವೆಂಬರ್ 2015 ರಲ್ಲಿ ಚಿತ್ರೀಕರಿಸಲಾಯಿತು. ಕೆಲವು ಸಾಹಸ ದೃಶ್ಯಗಳಿಗೆ ಸಾಹಸ ಜೋಡಿಗಳನ್ನು ಬಳಸಲು ನಿರ್ಧರಿಸಲಾಯಿತು , ಆದರೆ ಮೋಹನ್ ಲಾಲ್ ಅದನ್ನು ಸ್ವತಃ ಮಾಡಲು ಆದ್ಯತೆ ನೀಡಿದರು ಮತ್ತು ಇದರಿಂದ ಪ್ರೇರಿತರಾಗಿ, ಮುಖರ್ಜಿ ಕೂಡ ಒಂದು ದೃಶ್ಯಕ್ಕೆ ಸಾಹಸ ಜೋಡಿಯನ್ನು ಬಳಸುವುದನ್ನು ತಪ್ಪಿಸಿದರು. ಮೋಹನ್ ಲಾಲ್ ನಿರ್ದೇಶನದ ತಮ್ಮ ಅನುಭವದ ಬಗ್ಗೆ ಹೇನ್ ಹೇಳಿದರು; "ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನಾವು ನಾಯಕರು ಪಕ್ಕಕ್ಕೆ ನಿಂತು [ಸ್ಟಂಟ್ ಜೋಡಿಗಳು] ಸಾಹಸ ದೃಶ್ಯಗಳನ್ನು ಮಾಡುವುದನ್ನು ನೋಡುತ್ತೇವೆ. ಇಲ್ಲಿ ಅದು ತದ್ವಿರುದ್ಧವಾಗಿದೆ; ನಾನು ಅದೃಷ್ಟಶಾಲಿ."
ಭಾರತದಲ್ಲಿ ಕಾಡು ಪ್ರಾಣಿಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲದ ಕಾರಣ, ಹುಲಿಯನ್ನು ಒಳಗೊಂಡ ದೃಶ್ಯಗಳನ್ನು ಚಿತ್ರೀಕರಿಸಲು ತಂಡವು ವಿದೇಶಕ್ಕೆ ಪ್ರಯಾಣ ಬೆಳೆಸಿತು. ಹುಲಿ ದೃಶ್ಯಗಳನ್ನು ಜನವರಿ 2016 ರಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು . ಹೈನ್ ಅವರ ಮೇಲ್ವಿಚಾರಣೆಯಲ್ಲಿ ಬ್ಯಾಂಕಾಕ್ ಮೂಲದ ತರಬೇತುದಾರರು ಹುಲಿಗೆ ತರಬೇತಿ ನೀಡಿದರು. ಆರಂಭಿಕ ಯೋಜನೆಯು ಗ್ರಾಫಿಕ್ಸ್ ಅನ್ನು ಬಳಸುವುದಾಗಿತ್ತು ಆದರೆ ತಂಡವು ನಂತರ ನಿಜವಾದ ಹುಲಿಯನ್ನು ಬಳಸಲು ನಿರ್ಧರಿಸಿತು. ಅವರು ಮೊದಲು ಹುಲಿ ದೃಶ್ಯಗಳನ್ನು ಚಿತ್ರೀಕರಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು ಆದರೆ ಫಲಿತಾಂಶಗಳು ಸೂಕ್ತವಾಗಿರಲಿಲ್ಲ. ವಿಯೆಟ್ನಾಂನಲ್ಲಿ ಸ್ಥಳಗಳನ್ನು ಹುಡುಕಲು ಪ್ರಯತ್ನಿಸಿದ ನಂತರ, ಹುಲಿ ದೃಶ್ಯಗಳನ್ನು ಅಂತಿಮವಾಗಿ ಒಂದು ತಿಂಗಳಲ್ಲಿ ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಲಾಯಿತು. ಮೂಲ ಯೋಜನೆಯು ಚಿರತೆಯನ್ನು ಬಳಸುವುದಾಗಿತ್ತು, ಆದರೆ ಚಿರತೆಗಳು ತುಂಬಾ ವೇಗವಾಗಿ ಓಡುತ್ತವೆ ಮತ್ತು ಅದರೊಂದಿಗೆ ಓಡುವ ಮನುಷ್ಯ ಅವಾಸ್ತವಿಕವಾಗಿ ಕಾಣುತ್ತಾನೆ. <ref>https://en.wikipedia.org/wiki/Pulimurugan#cite_note-leopard-56</ref> ಹುಲಿಗಳನ್ನು ಬಳಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು ಏಕೆಂದರೆ ಹುಲಿಗಳು ಮಾತ್ರ ಪಳಗಿಸಬಹುದಾದ ಮತ್ತು ಅನುಕೂಲಕರವಾಗಿ ತರಬೇತಿ ನೀಡಬಹುದಾದ ದೊಡ್ಡ ಬೆಕ್ಕುಗಳಾಗಿವೆ . ಅದಕ್ಕೆ ಅನುಗುಣವಾಗಿ ಸ್ಕ್ರಿಪ್ಟ್ನಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಮನುಷ್ಯ-ಹುಲಿ ಹೋರಾಟದ ಸನ್ನಿವೇಶಗಳನ್ನು ನಿರ್ದೇಶಿಸಲು, ಹೈನ್ ತಿಂಗಳುಗಟ್ಟಲೆ ಹುಲಿಗಳ ಬಗ್ಗೆ ಸಂಶೋಧನೆ ನಡೆಸಿದರು ಮತ್ತು ಕೋಟಿಗಟ್ಟಲೆ ಗಳಿಸಬಹುದಾದ ಚಲನಚಿತ್ರಗಳನ್ನು ನಿರಾಕರಿಸಿದರು. ಹೇನ್ "ಅವು ಹೇಗೆ ಉಸಿರಾಡುತ್ತವೆ ಎಂಬುದನ್ನು ನನಗೆ ತೋರಿಸಿದವು" ಎಂದು ಮೋಹನ್ ಲಾಲ್ ಹೇಳಿದರು. ಚಿತ್ರೀಕರಣಕ್ಕಾಗಿ ಹುಲಿಗಳನ್ನು ಥೈಲ್ಯಾಂಡ್ನ ಕಾಂಚನಬುರಿಯಲ್ಲಿರುವ ಟೈಗರ್ ಟೆಂಪಲ್ ಒದಗಿಸಿದೆ . ಚಿತ್ರದಲ್ಲಿ ನಾಲ್ಕು ಹುಲಿಗಳನ್ನು ಬಳಸಲಾಗಿತ್ತು; ಚಿತ್ರೀಕರಣದ ಮೊದಲು ಹುಲಿಗಳೊಂದಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳಲು ಸಿಬ್ಬಂದಿ 10 ದಿನಗಳ ಕಾಲ ಕ್ಯಾಂಪ್ ಮಾಡಿದರು.<ref>https://en.wikipedia.org/wiki/Pulimurugan#cite_note-tigertemple-58</ref>
ವೈಶಾಖ್ ಪ್ರಕಾರ, ಹುಲಿಗಳೊಂದಿಗೆ ಚಿತ್ರೀಕರಣ ಮಾಡುವಾಗ, ವೇಳಾಪಟ್ಟಿಯನ್ನು ಹುಲಿಗಳು ನಿರ್ಧರಿಸುತ್ತವೆ ಮತ್ತು ಅವುಗಳ ಮನಸ್ಥಿತಿಯನ್ನು ಅವಲಂಬಿಸಿ ನಿರ್ವಹಿಸುತ್ತವೆ. ಹುಲಿಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ಭಾಗವಹಿಸುತ್ತಿದ್ದವು, ಹೆಚ್ಚಾಗಿ ಮುಂಜಾನೆ ಅಥವಾ ಸಂಜೆ ತಡವಾಗಿ. ಜೀವಂತ ಹುಲಿಯನ್ನು ಬಳಸುವ ನಿರ್ಧಾರದಿಂದ ನಿರ್ಮಾಣದಲ್ಲಿ ಗರಿಷ್ಠ ವಿಳಂಬ ಉಂಟಾಗಿದೆ, ಇದು ಒಟ್ಟು ಚಿತ್ರದ 10 ಪ್ರತಿಶತದಷ್ಟು ಹೆಚ್ಚಿನ ದಿನಗಳನ್ನು ತೆಗೆದುಕೊಂಡಿತು. ಹುಲಿ ಕಂತುಗಳನ್ನು ಚಿತ್ರೀಕರಿಸಲು ಒಟ್ಟಾರೆಯಾಗಿ 35 ದಿನಗಳನ್ನು ತೆಗೆದುಕೊಂಡಿತು. <ref>https://web.archive.org/web/20170207112736/http://epaper.newindianexpress.com/1047813/The-New-Indian-Express-Kochi/25122016#page/18/1</ref> ಗ್ರಾಫಿಕ್ಸ್ ಅನ್ನು ಸಹ ಬಳಸಲಾಗಿದ್ದರೂ, ಹುಲಿ ದೃಶ್ಯಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚು ನಿಜವಾದ ಹುಲಿಯೊಂದಿಗೆ ಚಿತ್ರೀಕರಿಸಲಾಗಿದೆ. ಚಿತ್ರದ ಕೊನೆಯ 22 ನಿಮಿಷಗಳು, ಕ್ಲೈಮ್ಯಾಕ್ಸ್ ಅನ್ನು 56 ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ತೋರಿಸಿರುವ ಹುಲಿ ಗುಹೆಯನ್ನು ಸ್ಟುಡಿಯೋ ಸೆಟ್ನಲ್ಲಿ ರಚಿಸಲಾಗಿದೆ.ಮೋಹನ್ ಲಾಲ್ ಜನವರಿ 2016 ರ ಮೂರನೇ ವಾರದಲ್ಲಿ ಎರಡು ವಾರಗಳ ಚಿತ್ರೀಕರಣದ ವೇಳಾಪಟ್ಟಿಗಾಗಿ ತಮ್ಮ ಉಳಿದ ವೇಳಾಪಟ್ಟಿಗೆ ಸೇರಿದರು. ಜನವರಿ 27 ರಂದು, ಮಲಯತ್ತೂರಿನ ಇಲ್ಲಿತೋಡ್ನಲ್ಲಿ ಮೋಹನ್ ಲಾಲ್ ಅವರ ಕಾರು ಸ್ಥಳಕ್ಕೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ .ನಂತರ, ಅವರ ಚಾಲಕ ಅದು ಮೋಹನ್ ಲಾಲ್ ಅವರ ಕಾರು ಅಲ್ಲ ಆದರೆ ಸಿಬ್ಬಂದಿ ವಾಹನ ಎಂದು ಸ್ಪಷ್ಟಪಡಿಸಿದರು. <ref>http://www.sify.com/movies/mohanlal-s-car-accident-news-is-a-hoax-news-malayalam-qb3kIrhbffjcc.html</ref> ಎರ್ನಾಕುಲಂನಲ್ಲಿರುವ ಸ್ಥಳದಲ್ಲಿ ಕೆಲವು ಸನ್ನಿವೇಶಗಳನ್ನು ಮರು-ಚಿತ್ರೀಕರಣಕ್ಕಾಗಿ ಫೆಬ್ರವರಿ 2016 ರ ಆರಂಭದವರೆಗೆ ಅಂತಿಮ ವೇಳಾಪಟ್ಟಿ ಮುಂದುವರೆಯಿತು.ಚಿತ್ರೀಕರಣಕ್ಕಾಗಿ 90 ದಿನಗಳ ದಿನಾಂಕಗಳನ್ನು ನೀಡಿದ ಮೋಹನ್ ಲಾಲ್, 115 ದಿನಗಳವರೆಗೆ ಚಿತ್ರೀಕರಣ ಮಾಡಿದರು. ಸಂಪೂರ್ಣ ಚಿತ್ರೀಕರಣದ ವೇಳಾಪಟ್ಟಿಯನ್ನು 220 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ಚಿತ್ರವನ್ನು ಆರಂಭದಲ್ಲಿ 100 ದಿನಗಳ ವೇಳಾಪಟ್ಟಿಯೊಂದಿಗೆ ಯೋಜಿಸಲಾಗಿತ್ತು, ವೈಶಾಖ್ಗೆ 60 ದಿನಗಳು ಮತ್ತು ಹೇನ್ಗೆ 40 ದಿನಗಳು ಸಾಹಸ ನೃತ್ಯ ಸಂಯೋಜನೆಗಾಗಿ ಆದರೆ ವೈಶಾಖ್ 100 ದಿನಗಳು ಮತ್ತು ಹೇನ್ಗೆ 120 ದಿನಗಳು ತೆಗೆದುಕೊಂಡವು.
ವಿಶೇಷ ಉಲ್ಲೇಖವನ್ನು ನೀಡಿದರು. ಅವರು ಮೈನಾಳ ಪಾತ್ರನಿರ್ವಹಣೆ ಮತ್ತು ಮೋಹನ್ ಲಾಲ್ ಮತ್ತು ಮುಖರ್ಜಿಯವರ ತೆರೆಯ ಮೇಲಿನ ರಸಾಯನಶಾಸ್ತ್ರವನ್ನು ಸಹ ಶ್ಲಾಘಿಸಿದರು.
ದಿ ಇಂಡಿಯನ್ ಎಕ್ಸ್ಪ್ರೆಸ್ಗಾಗಿ ಮನೋಜ್ ಕುಮಾರ್ ಆರ್. ತಮ್ಮ ವಿಮರ್ಶೆಯಲ್ಲಿ ಪುಲಿಮುರುಗನ್ಗೆ 5 ರಲ್ಲಿ 3.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಅವರು ಮೋಹನ್ಲಾಲ್ ಅವರ ನಟನೆ ಮತ್ತು "ಹೈ-ವೋಲ್ಟೇಜ್" ಸಾಹಸಗಳನ್ನು ಶ್ಲಾಘಿಸಿದರು ಮತ್ತು ಸುಂದರ್ ಅವರ ಚಲನಚಿತ್ರ ಸಂಗೀತ ಮತ್ತು ಕುಮಾರ್ ಅವರ ಛಾಯಾಗ್ರಹಣವು ಚಿತ್ರಕ್ಕೆ ಸೇರಿಸುವ ಮೂಲಕ ಚಿತ್ರಕಥೆಯನ್ನು "ಬಿಗಿಯಾದ ಮತ್ತು ಆಕರ್ಷಕ" ಎಂದು ಕರೆದರು. ಅವರು ಬರೆದಿದ್ದಾರೆ; "ಇದು ಮೂಲತಃ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿರುವ ಸರಳ ಚಲನಚಿತ್ರವಾಗಿದೆ. ಈ ಚಲನಚಿತ್ರವು ಮನುಷ್ಯ-ಪ್ರಾಣಿ ಸಂಘರ್ಷದ ಮೇಲೆ ಹೆಚ್ಚು ಗಮನಹರಿಸುವುದಿಲ್ಲ ಮತ್ತು ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಚರ್ಚಿಸುತ್ತದೆ". ಅವರ ಪ್ರಕಾರ, ವೈಶಾಖ್ ಮೋಹನ್ಲಾಲ್ ಅವರ ತಾರಾಪಟ್ಟವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವಿಮರ್ಶಕ ಸಂಜಿತ್ ಸಿದ್ಧಾರ್ಥನ್ ಈ ಚಿತ್ರಕ್ಕೆ 5 ರ ಪ್ರಮಾಣದಲ್ಲಿ 3.5 ರೇಟಿಂಗ್ ನೀಡಿದ್ದಾರೆ ಮತ್ತು ಚಿತ್ರದ ಶಕ್ತಿ "ತನ್ನ ನಾಯಕನನ್ನು ಕಾಡಿನಿಂದ ಹೊರಗೆ ತೆಗೆದುಕೊಂಡು ನಿರ್ದಯ ಪುರುಷರ ಜಗತ್ತಿನಲ್ಲಿ ಇರಿಸುವ ತಿರುಳಿನ ಕಥೆ ಮತ್ತು ಸರಳ ಚಿತ್ರಕಥೆಯಾಗಿದೆ - ಬೇಟೆಗಾರ ಬೇಟೆಯಾಗುವ ಸನ್ನಿವೇಶ ... ಪೀಟರ್ ಹೈನ್ ನೃತ್ಯ ಸಂಯೋಜನೆಯ ಅದ್ಭುತ ಆಕ್ಷನ್ ಸನ್ನಿವೇಶಗಳ ಮೂಲಕ ಸಾಕಷ್ಟು ರೋಮಾಂಚನವನ್ನು ಒದಗಿಸುವಾಗ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಚಲನಚಿತ್ರವು ಸಾಕಷ್ಟು ಉತ್ತಮ ಕಥೆಯನ್ನು ಹೊಂದಿದೆ" ಎಂದು ಬರೆದಿದ್ದಾರೆ. ಅವರು ಸುಂದರ್ ಅವರ "ಉತ್ತೇಜಕ ಥೀಮ್ ಸಂಗೀತ" ಮತ್ತು "161-ನಿಮಿಷಗಳ ರನ್ಟೈಮ್ ಅನ್ನು ತಂಗಾಳಿಯಂತೆ" ಮಾಡಿದ "ಗರಿಗರಿಯಾದ" ಸಂಕಲನವನ್ನು ಶ್ಲಾಘಿಸಿದರು.
Rediff.com ಗಾಗಿ ತಮ್ಮ ವಿಮರ್ಶೆಯಲ್ಲಿ , ಪರೇಶ್ ಸಿ. ಪಲಿಚ ಹೀಗೆ ಹೇಳಿದ್ದಾರೆ; "ಈ ಥ್ರಿಲ್ಲರ್ ಚಿತ್ರವನ್ನು ನಿಜವಾಗಿಯೂ ರೋಮಾಂಚಕ ಅನುಭವವನ್ನಾಗಿಸುವುದು ಮೋಹನ್ ಲಾಲ್ ಅವರ ನಟನೆಯ ಸಾಮರ್ಥ್ಯ. ಉದಯಕೃಷ್ಣ ಅವರ ಬರವಣಿಗೆ ಮತ್ತು ವೈಶಾಖ್ ಅವರ ನಿರ್ದೇಶನವು ಅವರನ್ನು ಚೆನ್ನಾಗಿ ಬಳಸಿಕೊಂಡಿದೆ, ಅವರ ಅಭಿಮಾನಿಗಳಿಗೆ ಏನು ಕೆಲಸ ಮಾಡುತ್ತದೆ ಎಂದು ಅವರಿಗೆ ತಿಳಿದಿದೆ". ಅವರು ಚಿತ್ರಕ್ಕೆ 5 ರಲ್ಲಿ 2.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಸಿಫಿಯ ವಿಮರ್ಶಕರು ಸಕಾರಾತ್ಮಕ ವಿಮರ್ಶೆಯನ್ನು ನೀಡಿ, ಇದನ್ನು "ಎಲ್ಲಾ ರೀತಿಯಲ್ಲಿ ವಿಜೇತ" ಮತ್ತು "ಸೂಪರ್ ಎಂಟರ್ಟೈನರ್" ಎಂದು ವಿವರಿಸಿದರು ಮತ್ತು ಹೇಳಿದರು; "ಉಸಿರುಕಟ್ಟುವ ದೃಶ್ಯಗಳು, ಉನ್ನತ ದರ್ಜೆಯ ಪ್ರದರ್ಶನಗಳು, ಅತ್ಯುತ್ತಮ ಆಕ್ಷನ್ ಸೀಕ್ವೆನ್ಸ್ಗಳು ಮತ್ತು ರೋಮಾಂಚಕ ಸಂಗೀತದೊಂದಿಗೆ, ವೈಶಾಖ್ ರುಚಿಕರವಾದ ಖಾದ್ಯವನ್ನು ಬೇಯಿಸಿದರು. ಇದು ಎರಡು ಗಂಟೆ 41 ನಿಮಿಷಗಳಲ್ಲಿ ಸ್ವಲ್ಪ ಹೆಚ್ಚು ಉದ್ದವಾಗಿದ್ದರೂ, ಇದು ನಿಮ್ಮನ್ನು ಖಂಡಿತವಾಗಿಯೂ ತೊಡಗಿಸಿಕೊಳ್ಳುತ್ತದೆ". ಸಿಫಿ ಹೇನ್ ಮತ್ತು ಕುಮಾರ್ ಅವರ ಸಾಹಸ ಮತ್ತು ದೃಶ್ಯಗಳನ್ನು ಗಮನಿಸಿದರು, ಮೋಹನ್ ಲಾಲ್ ಅವರ ಅಭಿನಯವನ್ನು "ನೋಡಲು ಸಂಪೂರ್ಣ ಆನಂದ" ಎಂದು ಕರೆದರು ಮತ್ತು ಲಾಲ್, ಬಾಬು, ವೆಂಜಾರಮೂಡು, ಕಿಶೋರ್ ಮತ್ತು ಅಜಾಸ್ ಸೇರಿದಂತೆ ಇತರ ಪಾತ್ರವರ್ಗದ ಸದಸ್ಯರನ್ನು ಶ್ಲಾಘಿಸಿದರು. " ಪುಲಿಮುರುಗನ್ ಚಿತ್ರವು ಅದರ ನಿರ್ಮಾಣಕ್ಕೆ ವ್ಯಯಿಸಲಾದ ಕಠಿಣ ಪರಿಶ್ರಮದಿಂದ ಗೆಲ್ಲುತ್ತದೆ. ಇದು ಅದ್ಭುತವಾಗಿ ಆನಂದಿಸಬಹುದಾದ ಮಸಾಲಾ ಮತ್ತು ನಂತರ ಅದ್ಭುತ ಫಾರ್ಮ್ನಲ್ಲಿರುವ ಮೋಹನ್ ಲಾಲ್ ಇದ್ದಾರೆ" ಎಂದು ಸಿಫಿ ತೀರ್ಮಾನಿಸಿದರು .
ಮೆಟ್ರೋಮ್ಯಾಟಿನಿಯ ಕೃಷ್ಣ ಬಿ. ನಾಯರ್ ಸಕಾರಾತ್ಮಕ ವಿಮರ್ಶೆಯನ್ನು ಬರೆದು, ಇದನ್ನು "ದೃಶ್ಯ ವೈಭವದ ಜೊತೆಗೆ ಆಸನದ ಅಂಚಿನ ಅನುಭವ!" ಎಂದು ಕರೆದರು ಮತ್ತು " ಪುಲಿಮುರುಗನ್ ಮೊದಲಾರ್ಧವು ತುಂಬಾ ಪ್ರಭಾವಶಾಲಿಯಾಗಿದೆ, ಅಷ್ಟು ವೇಗದಲ್ಲಿಲ್ಲದಿದ್ದರೂ ರೋಮಾಂಚಕ ದ್ವಿತೀಯಾರ್ಧ ಮತ್ತು ಸಂಪೂರ್ಣವಾಗಿ ಬೆರಗುಗೊಳಿಸುವ ಪರಾಕಾಷ್ಠೆಯನ್ನು ಹೊಂದಿದೆ" ಎಂದು ಹೇಳಿದರು. ಮೋಹನಲ್ ಅವರ "ತೀವ್ರವಾದ ಸಾಹಸ ಸನ್ನಿವೇಶಗಳಿಗೆ ಸಮರ್ಪಣೆ" ಮತ್ತು ಮುಖರ್ಜಿಯವರಂತೆಯೇ "ಸಮಾನವಾಗಿ ಆಕ್ರಮಣಕಾರಿ ಮತ್ತು ಸಾಹಸಮಯ" ಮುಖರ್ಜಿಯವರೊಂದಿಗಿನ ಅವರ ಸಂಯೋಜನೆಯ ದೃಶ್ಯಗಳನ್ನು ಅವರು ಶ್ಲಾಘಿಸಿದರು. ಸುಂದರ್ ಅವರ ಚಲನಚಿತ್ರ ಸಂಗೀತ, ಕುಮಾರ್ ಅವರ ಛಾಯಾಗ್ರಹಣ, VFX ಕೆಲಸ ಮತ್ತು "ಹೈ-ವೋಲ್ಟೇಜ್ ... ಸಂಪೂರ್ಣ ಹೊಸ ಆಕ್ಷನ್ ಸನ್ನಿವೇಶಗಳನ್ನು" ಮಲಯಾಳಿ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಹೇನ್ ಅವರನ್ನು ಜೇಮ್ಸ್ ಹೊಗಳಿದರು, ಇದು "ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿತು".
ಫಸ್ಟ್ಪೋಸ್ಟ್ನ ಅನ್ನಾ ಎಂಎಂ ವೆಟ್ಟಿಕಾಡ್ ಚಿತ್ರಕ್ಕೆ ಐದರಲ್ಲಿ 2 ನಕ್ಷತ್ರಗಳನ್ನು ನೀಡಿ, "ಲಾಲೆಟ್ಟನ್, ಟೈಗರ್ಸ್, ಸಸ್ಪೆನ್ಸ್ಫುಲ್ ಆಕ್ಷನ್ ಮತ್ತು ಹಾಸ್ಯದ ಸಂಯೋಜಿತ ಶಕ್ತಿಯು ಪುಲಿಮುರುಗನ್ನ ಗದ್ದಲ ಮತ್ತು ಕ್ರೂರತೆಯನ್ನು ಮುಳುಗಿಸಲು ಸಾಕಾಗುವುದಿಲ್ಲ. ಇದು ಕ್ಷಮಿಸುವ ಮೋಹನ್ ಲಾಲ್ ಅಭಿಮಾನಿ ಅಥವಾ ಪರಿಷ್ಕರಣೆ ಮತ್ತು ಸೂಕ್ಷ್ಮತೆಯ ಕೊರತೆಗೆ ಕಣ್ಣು ಮುಚ್ಚಲು ಸಿದ್ಧರಿರುವ ಆಕ್ಷನ್ ಉತ್ಸಾಹಿಗಳಿಗೆ ಎಂದು ನಾನು ಭಾವಿಸುತ್ತೇನೆ" ಎಂದು ಟೀಕಿಸಿದರು.
ಚಿತ್ರದ ಧ್ವನಿಪಥ ಮತ್ತು ಚಲನಚಿತ್ರ ಸಂಗೀತವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ . ಈ ಧ್ವನಿಪಥವು ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ನಡೆಯಲಿದ್ದು, ಮೂರು ಹಾಡುಗಳನ್ನು ಹೊಂದಿದೆ; ಕೆ.ಜೆ. ಯೇಸುದಾಸ್ ಮತ್ತು ಕೆ.ಎಸ್. ಚಿತ್ರಾ ಹಾಡಿದ ಯುಗಳ ಗೀತೆ, ವಾಣಿ ಜೈರಾಮ್ ಅವರ ಏಕವ್ಯಕ್ತಿ ಗೀತೆ ಮತ್ತು ಸುಂದರ್ ಅವರ ಥೀಮ್ ಹಾಡು. ರಫೀಕ್ ಅಹಮ್ಮದ್ , ಮುರುಕನ್ ಕಟ್ಟಕಡ ಮತ್ತು ಬಿ.ಕೆ. ಹರಿನಾರಾಯಣನ್ ಗೀತರಚನೆಕಾರರಾಗಿದ್ದರು. ಈ ಸಂಗೀತ ಆಲ್ಬಮ್ ಅನ್ನು ಅಕ್ಟೋಬರ್ 5, 2016 ರಂದು ಕೊಚ್ಚಿಯ ಕ್ರೌನ್ ಪ್ಲಾಜಾ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು . ವೈಶಾಖ್ ಮತ್ತು ಉದಯಕೃಷ್ಣ ಸಮಾರಂಭಕ್ಕೆ ಗೈರುಹಾಜರಾಗಿದ್ದರು; ಅವರು ಬಿಡುಗಡೆಯಲ್ಲಿ ನಿರತರಾಗಿದ್ದರು.<ref>http://indianexpress.com/article/entertainment/regional/pulimurugan-set-to-be-mohanlal-biggest-release-audio-launched-3067155/</ref>
==ಉಲ್ಲೇಖಗಳು==
qcv82n4u26wpkee0i7if4fkw0ob04c0
1382798
1382797
2026-08-15T10:29:00Z
Pragathi. BH
88266
1382798
wikitext
text/x-wiki
{{pp-vandalism|small=yes}}
{{Use dmy dates|date=October 2016}}
{{Use Indian English|date=October 2015}}
{{Infobox film
| name = Pulimurugan
| image = Pulimurugan film poster.jpg
| alt =
| caption = Theatrical release poster
| director = [[Vysakh]]
| producer = [[Tomichan Mulakuppadam]]
| writer = [[Udayakrishna-Siby K. Thomas|Udayakrishna]]
| starring = [[Mohanlal]]<br>[[Jagapathi Babu]]<br>[[Kamalini Mukherjee]]
| music = [[Gopi Sundar]]
| cinematography = [[Shaji Kumar]]
| editing = [[Johnkutty]]
| studio = [[Mulakuppadam Films]]
| distributor = [[Mulakupadam Release]]
| released = {{Film date|df=yes|2016|10|07|India}}
| runtime = 159 minutes<ref>{{cite web |title=Pulimurugan |url=https://www.bbfc.co.uk/release/pulimurugan-q29sbgvjdglvbjpwwc00mjkzmte |website=www.bbfc.co.uk |access-date=17 April 2021 |language=en |archive-date=17 April 2021 |archive-url=https://web.archive.org/web/20210417233727/https://www.bbfc.co.uk/release/pulimurugan-q29sbgvjdglvbjpwwc00mjkzmte |url-status=live }}</ref>
| country = India
| language = Malayalam
| budget = {{INR}}25 [[crore]]<ref>{{cite news|last=Parvathi|first=Rakhi|title=The man who pump primed Murugan into a box office roar|url=http://english.manoramaonline.com/entertainment/interview/mohanlal-pulimurugan-producer-tomichan-mulakupadam.html|access-date=27 October 2016|work=[[Malayala Manorama]]|date=16 October 2016|url-status=live|archive-url=https://web.archive.org/web/20161027125647/http://english.manoramaonline.com/entertainment/interview/mohanlal-pulimurugan-producer-tomichan-mulakupadam.html|archive-date=27 October 2016|df=dmy-all}}</ref><ref>{{cite web|title=Interview Tomichan Mulakupadam Producer of Pulimurugan Film {{!}} Gulf Round Up 15 MAY 2016|url=https://www.youtube.com/watch?v=M5AB3Jhj9iM|publisher=[[Asianet News]]|date=15 May 2016|access-date=27 October 2016|url-status=live|archive-url=https://web.archive.org/web/20171216070429/https://www.youtube.com/watch?v=M5AB3Jhj9iM|archive-date=16 December 2017|df=dmy-all}}</ref>
| gross = {{Estimation}} {{INR}}139{{Endash}}145 crore{{efn|name="pulimurugan"|''Pulimurugan''{{'s}} reported worldwide grosses vary between ₹139 crore (''[[The Indian Express]]''<ref>{{Cite web |date=17 March 2024 |title=Manjummel Boys inches closer to Rs 200 cr mark globally, becomes first non-Tamil movie, without dubbed version, to gross Rs 50 cr in Tamil Nadu |url=https://indianexpress.com/article/entertainment/malayalam/manjummel-boys-inches-closer-to-rs-200-cr-mark-globally-50-cr-in-tamil-nadu-9218992/lite/ |access-date=22 August 2025 |website=The Indian Express |language=en}}</ref>) – ₹145 crore (''[[NDTV]]''<ref>{{Cite web |date=25 May 2023 |title=मोहनलाल की टॉप 8 फिल्मों की लिस्ट|url=https://ndtv.in/bollywood/south-actor-only-three-films-crossed-100-crore-on-box-office-yet-he-is-biggest-superstar-of-the-india-do-you-know-his-name-8184415 |access-date=22 August 2025 |website=NDTV}}</ref>)}}
}}
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
ಕಥಾವಸ್ತು
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. <ref>https://www.newindianexpress.com/entertainment/malayalam/2016/jun/02/i-am-not-averse-to-playing-a-mom-on-screen-935583.html</ref>ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. <ref>https://web.archive.org/web/20170202065045/http://www.manoramaonline.com/movies/interview/sudheer-karamana-about-pulimurugan-shootting-experience.html</ref> ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . <ref>https://en.wikipedia.org/wiki/Pulimurugan#cite_note-200days-31</ref>
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. <ref>https://en.wikipedia.org/wiki/Pulimurugan#cite_note-32</ref> ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು.
ಈ ಚಿತ್ರವು ಸೆಪ್ಟೆಂಬರ್ 2014 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಬೇಕಿತ್ತು ಎಂದು ವರದಿಯಾಗಿದೆ. ಆ ವರ್ಷದ ಜೂನ್ನಲ್ಲಿ, ಡಿಸೆಂಬರ್ 2014 ರಲ್ಲಿ ಕಸಿನ್ಸ್ ಬಿಡುಗಡೆಯಾದ ನಂತರ ಚಿತ್ರವನ್ನು ನಿರ್ಮಿಸಲಾಗುವುದು ಎಂದು ವೈಶಾಖ್ ಹೇಳಿದರು. ಏಪ್ರಿಲ್ 2015 ರಲ್ಲಿ, ಉದಯಕೃಷ್ಣನ್ ಜೂನ್ ಮತ್ತು ಜುಲೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದರು, ಮೊದಲ ವೇಳಾಪಟ್ಟಿ ವಿಯೆಟ್ನಾಂನಲ್ಲಿ ಪ್ರಾರಂಭವಾಗಿ ಉಳಿದ ಭಾಗಗಳನ್ನು ಕೇರಳದಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣ ಮತ್ತು ಪೂಜಾ ಸಮಾರಂಭವು ಜುಲೈ 16, 2015 ರಂದು ಹನೋಯ್ನಲ್ಲಿ ನಡೆಯಿತು. ಚಿತ್ರೀಕರಣವು ಜುಲೈ 24, 2015 ರಂದು ಕೇರಳದ ಕೊಚ್ಚಿಯಲ್ಲಿ ಪ್ರಾರಂಭವಾಯಿತು. ಮುಖರ್ಜಿ ಈ ವೇಳಾಪಟ್ಟಿಯಲ್ಲಿ ಸೇರಿಕೊಂಡರು. ಮುಂದಿನ ವೇಳಾಪಟ್ಟಿಯನ್ನು ಆಗಸ್ಟ್ 2015 ರ ಆರಂಭದಲ್ಲಿ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿರುವ ಪೂಯಂಕುಟ್ಟಿಯ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು . ಪೂಯಂಕುಟ್ಟಿ ಬಳಿಯ ಪಿಂಡಿಮೇಡು ಜಲಪಾತವು ಕೇಂದ್ರ ಸ್ಥಳವಾಗಿದ್ದು, ಮುರುಗನ್ ವಾಸಿಸುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲ್ಪನಿಕ ಗ್ರಾಮ ಪುಲಿಯೂರ್ ಅನ್ನು ಪೂಯಂಕುಟ್ಟಿಯಲ್ಲಿ ಮರದ ಸೇತುವೆ ಮತ್ತು ಮುರುಗನ ಗುಡಿಸಲನ್ನು ಒಳಗೊಂಡ ಸೆಟ್ನಲ್ಲಿ ರಚಿಸಲಾಗಿದೆ. ಪೂಯಂಕುಟ್ಟಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಅಲ್ಲಿ ಚಿತ್ರೀಕರಣ ಮುಗಿದ ನಂತರ ನಿರ್ಮಾಣ ತಂಡವು ಗುಡಿಸಲಿನ ಸೆಟ್ ಅನ್ನು ಹಾಗೆಯೇ ಬಿಟ್ಟಿತು. ಪೂಯಂಕುಟ್ಟಿ ನದಿಯ ಪಕ್ಕದಲ್ಲಿರುವ ಬಂಡೆಯ ಮೇಲೆ ಗುಡಿಸಲನ್ನು ರಚಿಸಲಾಗಿದೆ. <ref>https://en.wikipedia.org/wiki/Malayala_Manorama</ref> ಚಿತ್ರದ ತೊಂಬತ್ತು ಪ್ರತಿಶತವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಪೂಯಂಕುಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ, ಇದರಲ್ಲಿ ಮಾಮಲಕಂಡಂ , ತೋಲ್ನಾಡ, ಕುರುನ್ನುಮೇಡು ಮತ್ತು ಕ್ನಾಚೆರ್ರಿಯ ಅರಣ್ಯ ಪ್ರದೇಶಗಳು ಸೇರಿವೆ. ಪೂಯಂಕುಟ್ಟಿ ಪಟ್ಟಣದ ಬಳಿಯ ಬ್ಲಾವಣದಲ್ಲಿರುವ ಸೆಟ್ನಲ್ಲಿ ಚಹಾ ಅಂಗಡಿಯನ್ನು ರಚಿಸಲಾಗಿದೆ ಮತ್ತು ಮುರುಗನ್ ಮೈನಾಗೆ ತನ್ನ ಪ್ರೀತಿಯನ್ನು ಬಹಿರಂಗಪಡಿಸುವ ದೃಶ್ಯವನ್ನು ಕಲ್ಲಡಿ ಪಾಕೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಗ್ರಾಮದ ಮುಖ್ಯಸ್ಥ ಕಡುತ ವಾಸಿಸುವ ಬುಡಕಟ್ಟು ವಸಾಹತುವನ್ನು ಮಾಮಲಕಂಡಂನ ಪಂಥಪ್ರಾದಲ್ಲಿರುವ ಬುಡಕಟ್ಟು ವಸಾಹತುವಿನಲ್ಲಿ ಚಿತ್ರೀಕರಿಸಲಾಗಿದೆ. ಪೂಯಂಕುಟ್ಟಿ ಬಳಿಯ ಕಾಡಿನಲ್ಲಿ ಕೆಲವು ಭಾಗಗಳನ್ನು ಆಳವಾಗಿ ಚಿತ್ರೀಕರಿಸಲಾಯಿತು; ಪಾತ್ರವರ್ಗ ಮತ್ತು ಸಿಬ್ಬಂದಿ 90 ನಿಮಿಷಗಳ ಕಾಲ ಪ್ರಯಾಣಿಸಿ, ನಂತರ ಸ್ಥಳವನ್ನು ತಲುಪಲು ಇನ್ನೂ 30 ನಿಮಿಷಗಳ ಕಾಲ ಪಾದಯಾತ್ರೆ ಮಾಡಬೇಕಾಯಿತು. ಸಾಹಸ ದೃಶ್ಯಗಳನ್ನು ಹೊರತುಪಡಿಸಿ, ಯಾವುದೇ ದೃಶ್ಯಗಳಿಗೆ ಪೂರ್ವಾಭ್ಯಾಸವನ್ನು ನಡೆಸಲಾಗಿಲ್ಲ.
ಪೂಯಂಕುಟ್ಟಿ ನಗರದಲ್ಲಿದ್ದಾಗ, ಸೆಪ್ಟೆಂಬರ್ 10, 2015 ರ ರಾತ್ರಿ ಚಿತ್ರತಂಡ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಜಗಳ ನಡೆಯಿತು. ಸ್ಪಷ್ಟವಾಗಿ "ಮಾಯಿಲ್ ವಾಹನಂ" (ಚಿತ್ರದಲ್ಲಿ ಮುರುಗನ್ನ ಸವಾರಿಯಾಗಿ ಬಳಸಲಾಗಿದೆ) ಲಾರಿಯ ಚಾಲಕ ತೊಂದರೆಯನ್ನು ಪ್ರಾರಂಭಿಸಿದನು. ಸ್ಥಳೀಯ ಜನರು ಮತ್ತು ಚಿತ್ರತಂಡದ ಸದಸ್ಯರ ನಡುವೆ ಮುಷ್ಟಿಯುದ್ಧ ನಡೆಯಿತು, ಮತ್ತು ಸ್ಥಳೀಯ ಯುವಕನೊಬ್ಬ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಸೆಪ್ಟೆಂಬರ್ 2015 ರ ಕೊನೆಯಲ್ಲಿ, ಚಲನಚಿತ್ರ ಸೆಟ್ಗಳನ್ನು ರಚಿಸಲು ಬಳಸಿದ ವಸ್ತುಗಳು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ತಂಡವು ಬಾಂಬ್ ಸ್ಫೋಟದ ದೃಶ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಕೇರಳ ಹೈಕೋರ್ಟ್ ಹೊರಡಿಸಿದ ತಡೆಯಾಜ್ಞೆಯ ಮೇರೆಗೆ ಪೂಯಂಕುಟ್ಟಿಯ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿಗಳು ಬಂದವು . ಚಿತ್ರೀಕರಣವು ಯಾವುದೇ ಹಾನಿಯಾಗದಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳವನ್ನು ವೀಕ್ಷಿಸಲು ನ್ಯಾಯಾಲಯವು ನಿರ್ದೇಶಿಸಿದೆ ಎಂದು ಪ್ರದೇಶದ ವಿಭಾಗೀಯ ಅರಣ್ಯ ಅಧಿಕಾರಿ (DFO) ಹೇಳಿದರು, ಆದರೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಸುಳ್ಳು. ಸೆಪ್ಟೆಂಬರ್ 2015 ರಲ್ಲಿ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ನಲ್ಲಿ ಚಿತ್ರೀಕರಣವೂ ನಡೆಯಿತು .
ಪುಲಿಮುರುಗನ್ ಕಾಯಿಕ್ಕಾ ಜೊತೆಗಿನ ಮುಖಾಮುಖಿ ಮತ್ತು ಹೋರಾಟದ ಸನ್ನಿವೇಶವನ್ನು ಅಕ್ಟೋಬರ್ 2015 ರಲ್ಲಿ 10 ದಿನಗಳಲ್ಲಿ ಚಿತ್ರೀಕರಿಸಲಾಯಿತು. ನವೆಂಬರ್ 2015 ರ ಆರಂಭದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಮೋಹನ್ ಲಾಲ್ ನವೆಂಬರ್ 10 ರಂದು ಎರ್ನಾಕುಲಂನಲ್ಲಿ ಸೆಟ್ಗಳಿಗೆ ಮರಳಿದರು. ನವೆಂಬರ್ 20, 2015 ರಂದು, ಮೋಹನ್ ಲಾಲ್ ಚಿತ್ರೀಕರಣಕ್ಕೆ ಇನ್ನೂ 19 ದಿನಗಳು ಉಳಿದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ; ಅವರು ಈಗಾಗಲೇ ಚಿತ್ರಕ್ಕಾಗಿ ಸುಮಾರು ಮೂರು ತಿಂಗಳುಗಳನ್ನು ವಿರಳವಾಗಿ ವಿರಾಮಗಳೊಂದಿಗೆ ಕಳೆದರು. ಆ ತಿಂಗಳಲ್ಲಿ, ಕೋತಮಂಗಲಂ ಬಳಿಯ ಗೋದಾಮಿನ ಹೊರಗಿನ ಶೂಟಿಂಗ್ ಸ್ಥಳದಲ್ಲಿ ವೈಶಾಖ್ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಚಿತ್ರದಲ್ಲಿ ಬಳಸಬೇಕಾದ ಕಾರನ್ನು ಹೈನ್ ಹೈ-ಸ್ಪೀಡ್ ಸ್ಟಂಟ್ಗಳನ್ನು ಮಾಡುತ್ತಿದ್ದಾಗ, ವೈಶಾಖ್ ಜಿಗಿದು ಹೇನ್ ಅವನ ಕಡೆಗೆ ರಿವರ್ಸ್ ತೆಗೆದುಕೊಂಡನು. ಹೆಚ್ಚಿನ ಸಾಹಸ ದೃಶ್ಯಗಳನ್ನು ನವೆಂಬರ್ 2015 ರಲ್ಲಿ ಚಿತ್ರೀಕರಿಸಲಾಯಿತು. ಕೆಲವು ಸಾಹಸ ದೃಶ್ಯಗಳಿಗೆ ಸಾಹಸ ಜೋಡಿಗಳನ್ನು ಬಳಸಲು ನಿರ್ಧರಿಸಲಾಯಿತು , ಆದರೆ ಮೋಹನ್ ಲಾಲ್ ಅದನ್ನು ಸ್ವತಃ ಮಾಡಲು ಆದ್ಯತೆ ನೀಡಿದರು ಮತ್ತು ಇದರಿಂದ ಪ್ರೇರಿತರಾಗಿ, ಮುಖರ್ಜಿ ಕೂಡ ಒಂದು ದೃಶ್ಯಕ್ಕೆ ಸಾಹಸ ಜೋಡಿಯನ್ನು ಬಳಸುವುದನ್ನು ತಪ್ಪಿಸಿದರು. ಮೋಹನ್ ಲಾಲ್ ನಿರ್ದೇಶನದ ತಮ್ಮ ಅನುಭವದ ಬಗ್ಗೆ ಹೇನ್ ಹೇಳಿದರು; "ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನಾವು ನಾಯಕರು ಪಕ್ಕಕ್ಕೆ ನಿಂತು [ಸ್ಟಂಟ್ ಜೋಡಿಗಳು] ಸಾಹಸ ದೃಶ್ಯಗಳನ್ನು ಮಾಡುವುದನ್ನು ನೋಡುತ್ತೇವೆ. ಇಲ್ಲಿ ಅದು ತದ್ವಿರುದ್ಧವಾಗಿದೆ; ನಾನು ಅದೃಷ್ಟಶಾಲಿ."
ಭಾರತದಲ್ಲಿ ಕಾಡು ಪ್ರಾಣಿಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲದ ಕಾರಣ, ಹುಲಿಯನ್ನು ಒಳಗೊಂಡ ದೃಶ್ಯಗಳನ್ನು ಚಿತ್ರೀಕರಿಸಲು ತಂಡವು ವಿದೇಶಕ್ಕೆ ಪ್ರಯಾಣ ಬೆಳೆಸಿತು. ಹುಲಿ ದೃಶ್ಯಗಳನ್ನು ಜನವರಿ 2016 ರಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು . ಹೈನ್ ಅವರ ಮೇಲ್ವಿಚಾರಣೆಯಲ್ಲಿ ಬ್ಯಾಂಕಾಕ್ ಮೂಲದ ತರಬೇತುದಾರರು ಹುಲಿಗೆ ತರಬೇತಿ ನೀಡಿದರು. ಆರಂಭಿಕ ಯೋಜನೆಯು ಗ್ರಾಫಿಕ್ಸ್ ಅನ್ನು ಬಳಸುವುದಾಗಿತ್ತು ಆದರೆ ತಂಡವು ನಂತರ ನಿಜವಾದ ಹುಲಿಯನ್ನು ಬಳಸಲು ನಿರ್ಧರಿಸಿತು. ಅವರು ಮೊದಲು ಹುಲಿ ದೃಶ್ಯಗಳನ್ನು ಚಿತ್ರೀಕರಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು ಆದರೆ ಫಲಿತಾಂಶಗಳು ಸೂಕ್ತವಾಗಿರಲಿಲ್ಲ. ವಿಯೆಟ್ನಾಂನಲ್ಲಿ ಸ್ಥಳಗಳನ್ನು ಹುಡುಕಲು ಪ್ರಯತ್ನಿಸಿದ ನಂತರ, ಹುಲಿ ದೃಶ್ಯಗಳನ್ನು ಅಂತಿಮವಾಗಿ ಒಂದು ತಿಂಗಳಲ್ಲಿ ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಲಾಯಿತು. ಮೂಲ ಯೋಜನೆಯು ಚಿರತೆಯನ್ನು ಬಳಸುವುದಾಗಿತ್ತು, ಆದರೆ ಚಿರತೆಗಳು ತುಂಬಾ ವೇಗವಾಗಿ ಓಡುತ್ತವೆ ಮತ್ತು ಅದರೊಂದಿಗೆ ಓಡುವ ಮನುಷ್ಯ ಅವಾಸ್ತವಿಕವಾಗಿ ಕಾಣುತ್ತಾನೆ. <ref>https://en.wikipedia.org/wiki/Pulimurugan#cite_note-leopard-56</ref> ಹುಲಿಗಳನ್ನು ಬಳಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು ಏಕೆಂದರೆ ಹುಲಿಗಳು ಮಾತ್ರ ಪಳಗಿಸಬಹುದಾದ ಮತ್ತು ಅನುಕೂಲಕರವಾಗಿ ತರಬೇತಿ ನೀಡಬಹುದಾದ ದೊಡ್ಡ ಬೆಕ್ಕುಗಳಾಗಿವೆ . ಅದಕ್ಕೆ ಅನುಗುಣವಾಗಿ ಸ್ಕ್ರಿಪ್ಟ್ನಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಮನುಷ್ಯ-ಹುಲಿ ಹೋರಾಟದ ಸನ್ನಿವೇಶಗಳನ್ನು ನಿರ್ದೇಶಿಸಲು, ಹೈನ್ ತಿಂಗಳುಗಟ್ಟಲೆ ಹುಲಿಗಳ ಬಗ್ಗೆ ಸಂಶೋಧನೆ ನಡೆಸಿದರು ಮತ್ತು ಕೋಟಿಗಟ್ಟಲೆ ಗಳಿಸಬಹುದಾದ ಚಲನಚಿತ್ರಗಳನ್ನು ನಿರಾಕರಿಸಿದರು. ಹೇನ್ "ಅವು ಹೇಗೆ ಉಸಿರಾಡುತ್ತವೆ ಎಂಬುದನ್ನು ನನಗೆ ತೋರಿಸಿದವು" ಎಂದು ಮೋಹನ್ ಲಾಲ್ ಹೇಳಿದರು. ಚಿತ್ರೀಕರಣಕ್ಕಾಗಿ ಹುಲಿಗಳನ್ನು ಥೈಲ್ಯಾಂಡ್ನ ಕಾಂಚನಬುರಿಯಲ್ಲಿರುವ ಟೈಗರ್ ಟೆಂಪಲ್ ಒದಗಿಸಿದೆ . ಚಿತ್ರದಲ್ಲಿ ನಾಲ್ಕು ಹುಲಿಗಳನ್ನು ಬಳಸಲಾಗಿತ್ತು; ಚಿತ್ರೀಕರಣದ ಮೊದಲು ಹುಲಿಗಳೊಂದಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳಲು ಸಿಬ್ಬಂದಿ 10 ದಿನಗಳ ಕಾಲ ಕ್ಯಾಂಪ್ ಮಾಡಿದರು.<ref>https://en.wikipedia.org/wiki/Pulimurugan#cite_note-tigertemple-58</ref>
ವೈಶಾಖ್ ಪ್ರಕಾರ, ಹುಲಿಗಳೊಂದಿಗೆ ಚಿತ್ರೀಕರಣ ಮಾಡುವಾಗ, ವೇಳಾಪಟ್ಟಿಯನ್ನು ಹುಲಿಗಳು ನಿರ್ಧರಿಸುತ್ತವೆ ಮತ್ತು ಅವುಗಳ ಮನಸ್ಥಿತಿಯನ್ನು ಅವಲಂಬಿಸಿ ನಿರ್ವಹಿಸುತ್ತವೆ. ಹುಲಿಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ಭಾಗವಹಿಸುತ್ತಿದ್ದವು, ಹೆಚ್ಚಾಗಿ ಮುಂಜಾನೆ ಅಥವಾ ಸಂಜೆ ತಡವಾಗಿ. ಜೀವಂತ ಹುಲಿಯನ್ನು ಬಳಸುವ ನಿರ್ಧಾರದಿಂದ ನಿರ್ಮಾಣದಲ್ಲಿ ಗರಿಷ್ಠ ವಿಳಂಬ ಉಂಟಾಗಿದೆ, ಇದು ಒಟ್ಟು ಚಿತ್ರದ 10 ಪ್ರತಿಶತದಷ್ಟು ಹೆಚ್ಚಿನ ದಿನಗಳನ್ನು ತೆಗೆದುಕೊಂಡಿತು. ಹುಲಿ ಕಂತುಗಳನ್ನು ಚಿತ್ರೀಕರಿಸಲು ಒಟ್ಟಾರೆಯಾಗಿ 35 ದಿನಗಳನ್ನು ತೆಗೆದುಕೊಂಡಿತು. <ref>https://web.archive.org/web/20170207112736/http://epaper.newindianexpress.com/1047813/The-New-Indian-Express-Kochi/25122016#page/18/1</ref> ಗ್ರಾಫಿಕ್ಸ್ ಅನ್ನು ಸಹ ಬಳಸಲಾಗಿದ್ದರೂ, ಹುಲಿ ದೃಶ್ಯಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚು ನಿಜವಾದ ಹುಲಿಯೊಂದಿಗೆ ಚಿತ್ರೀಕರಿಸಲಾಗಿದೆ. ಚಿತ್ರದ ಕೊನೆಯ 22 ನಿಮಿಷಗಳು, ಕ್ಲೈಮ್ಯಾಕ್ಸ್ ಅನ್ನು 56 ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ತೋರಿಸಿರುವ ಹುಲಿ ಗುಹೆಯನ್ನು ಸ್ಟುಡಿಯೋ ಸೆಟ್ನಲ್ಲಿ ರಚಿಸಲಾಗಿದೆ.ಮೋಹನ್ ಲಾಲ್ ಜನವರಿ 2016 ರ ಮೂರನೇ ವಾರದಲ್ಲಿ ಎರಡು ವಾರಗಳ ಚಿತ್ರೀಕರಣದ ವೇಳಾಪಟ್ಟಿಗಾಗಿ ತಮ್ಮ ಉಳಿದ ವೇಳಾಪಟ್ಟಿಗೆ ಸೇರಿದರು. ಜನವರಿ 27 ರಂದು, ಮಲಯತ್ತೂರಿನ ಇಲ್ಲಿತೋಡ್ನಲ್ಲಿ ಮೋಹನ್ ಲಾಲ್ ಅವರ ಕಾರು ಸ್ಥಳಕ್ಕೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ .ನಂತರ, ಅವರ ಚಾಲಕ ಅದು ಮೋಹನ್ ಲಾಲ್ ಅವರ ಕಾರು ಅಲ್ಲ ಆದರೆ ಸಿಬ್ಬಂದಿ ವಾಹನ ಎಂದು ಸ್ಪಷ್ಟಪಡಿಸಿದರು. <ref>http://www.sify.com/movies/mohanlal-s-car-accident-news-is-a-hoax-news-malayalam-qb3kIrhbffjcc.html</ref> ಎರ್ನಾಕುಲಂನಲ್ಲಿರುವ ಸ್ಥಳದಲ್ಲಿ ಕೆಲವು ಸನ್ನಿವೇಶಗಳನ್ನು ಮರು-ಚಿತ್ರೀಕರಣಕ್ಕಾಗಿ ಫೆಬ್ರವರಿ 2016 ರ ಆರಂಭದವರೆಗೆ ಅಂತಿಮ ವೇಳಾಪಟ್ಟಿ ಮುಂದುವರೆಯಿತು.ಚಿತ್ರೀಕರಣಕ್ಕಾಗಿ 90 ದಿನಗಳ ದಿನಾಂಕಗಳನ್ನು ನೀಡಿದ ಮೋಹನ್ ಲಾಲ್, 115 ದಿನಗಳವರೆಗೆ ಚಿತ್ರೀಕರಣ ಮಾಡಿದರು. ಸಂಪೂರ್ಣ ಚಿತ್ರೀಕರಣದ ವೇಳಾಪಟ್ಟಿಯನ್ನು 220 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ಚಿತ್ರವನ್ನು ಆರಂಭದಲ್ಲಿ 100 ದಿನಗಳ ವೇಳಾಪಟ್ಟಿಯೊಂದಿಗೆ ಯೋಜಿಸಲಾಗಿತ್ತು, ವೈಶಾಖ್ಗೆ 60 ದಿನಗಳು ಮತ್ತು ಹೇನ್ಗೆ 40 ದಿನಗಳು ಸಾಹಸ ನೃತ್ಯ ಸಂಯೋಜನೆಗಾಗಿ ಆದರೆ ವೈಶಾಖ್ 100 ದಿನಗಳು ಮತ್ತು ಹೇನ್ಗೆ 120 ದಿನಗಳು ತೆಗೆದುಕೊಂಡವು.
ವಿಶೇಷ ಉಲ್ಲೇಖವನ್ನು ನೀಡಿದರು. ಅವರು ಮೈನಾಳ ಪಾತ್ರನಿರ್ವಹಣೆ ಮತ್ತು ಮೋಹನ್ ಲಾಲ್ ಮತ್ತು ಮುಖರ್ಜಿಯವರ ತೆರೆಯ ಮೇಲಿನ ರಸಾಯನಶಾಸ್ತ್ರವನ್ನು ಸಹ ಶ್ಲಾಘಿಸಿದರು.
ದಿ ಇಂಡಿಯನ್ ಎಕ್ಸ್ಪ್ರೆಸ್ಗಾಗಿ ಮನೋಜ್ ಕುಮಾರ್ ಆರ್. ತಮ್ಮ ವಿಮರ್ಶೆಯಲ್ಲಿ ಪುಲಿಮುರುಗನ್ಗೆ 5 ರಲ್ಲಿ 3.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಅವರು ಮೋಹನ್ಲಾಲ್ ಅವರ ನಟನೆ ಮತ್ತು "ಹೈ-ವೋಲ್ಟೇಜ್" ಸಾಹಸಗಳನ್ನು ಶ್ಲಾಘಿಸಿದರು ಮತ್ತು ಸುಂದರ್ ಅವರ ಚಲನಚಿತ್ರ ಸಂಗೀತ ಮತ್ತು ಕುಮಾರ್ ಅವರ ಛಾಯಾಗ್ರಹಣವು ಚಿತ್ರಕ್ಕೆ ಸೇರಿಸುವ ಮೂಲಕ ಚಿತ್ರಕಥೆಯನ್ನು "ಬಿಗಿಯಾದ ಮತ್ತು ಆಕರ್ಷಕ" ಎಂದು ಕರೆದರು. ಅವರು ಬರೆದಿದ್ದಾರೆ; "ಇದು ಮೂಲತಃ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿರುವ ಸರಳ ಚಲನಚಿತ್ರವಾಗಿದೆ. ಈ ಚಲನಚಿತ್ರವು ಮನುಷ್ಯ-ಪ್ರಾಣಿ ಸಂಘರ್ಷದ ಮೇಲೆ ಹೆಚ್ಚು ಗಮನಹರಿಸುವುದಿಲ್ಲ ಮತ್ತು ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಚರ್ಚಿಸುತ್ತದೆ". ಅವರ ಪ್ರಕಾರ, ವೈಶಾಖ್ ಮೋಹನ್ಲಾಲ್ ಅವರ ತಾರಾಪಟ್ಟವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವಿಮರ್ಶಕ ಸಂಜಿತ್ ಸಿದ್ಧಾರ್ಥನ್ ಈ ಚಿತ್ರಕ್ಕೆ 5 ರ ಪ್ರಮಾಣದಲ್ಲಿ 3.5 ರೇಟಿಂಗ್ ನೀಡಿದ್ದಾರೆ ಮತ್ತು ಚಿತ್ರದ ಶಕ್ತಿ "ತನ್ನ ನಾಯಕನನ್ನು ಕಾಡಿನಿಂದ ಹೊರಗೆ ತೆಗೆದುಕೊಂಡು ನಿರ್ದಯ ಪುರುಷರ ಜಗತ್ತಿನಲ್ಲಿ ಇರಿಸುವ ತಿರುಳಿನ ಕಥೆ ಮತ್ತು ಸರಳ ಚಿತ್ರಕಥೆಯಾಗಿದೆ - ಬೇಟೆಗಾರ ಬೇಟೆಯಾಗುವ ಸನ್ನಿವೇಶ ... ಪೀಟರ್ ಹೈನ್ ನೃತ್ಯ ಸಂಯೋಜನೆಯ ಅದ್ಭುತ ಆಕ್ಷನ್ ಸನ್ನಿವೇಶಗಳ ಮೂಲಕ ಸಾಕಷ್ಟು ರೋಮಾಂಚನವನ್ನು ಒದಗಿಸುವಾಗ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಚಲನಚಿತ್ರವು ಸಾಕಷ್ಟು ಉತ್ತಮ ಕಥೆಯನ್ನು ಹೊಂದಿದೆ" ಎಂದು ಬರೆದಿದ್ದಾರೆ. ಅವರು ಸುಂದರ್ ಅವರ "ಉತ್ತೇಜಕ ಥೀಮ್ ಸಂಗೀತ" ಮತ್ತು "161-ನಿಮಿಷಗಳ ರನ್ಟೈಮ್ ಅನ್ನು ತಂಗಾಳಿಯಂತೆ" ಮಾಡಿದ "ಗರಿಗರಿಯಾದ" ಸಂಕಲನವನ್ನು ಶ್ಲಾಘಿಸಿದರು.
Rediff.com ಗಾಗಿ ತಮ್ಮ ವಿಮರ್ಶೆಯಲ್ಲಿ , ಪರೇಶ್ ಸಿ. ಪಲಿಚ ಹೀಗೆ ಹೇಳಿದ್ದಾರೆ; "ಈ ಥ್ರಿಲ್ಲರ್ ಚಿತ್ರವನ್ನು ನಿಜವಾಗಿಯೂ ರೋಮಾಂಚಕ ಅನುಭವವನ್ನಾಗಿಸುವುದು ಮೋಹನ್ ಲಾಲ್ ಅವರ ನಟನೆಯ ಸಾಮರ್ಥ್ಯ. ಉದಯಕೃಷ್ಣ ಅವರ ಬರವಣಿಗೆ ಮತ್ತು ವೈಶಾಖ್ ಅವರ ನಿರ್ದೇಶನವು ಅವರನ್ನು ಚೆನ್ನಾಗಿ ಬಳಸಿಕೊಂಡಿದೆ, ಅವರ ಅಭಿಮಾನಿಗಳಿಗೆ ಏನು ಕೆಲಸ ಮಾಡುತ್ತದೆ ಎಂದು ಅವರಿಗೆ ತಿಳಿದಿದೆ". ಅವರು ಚಿತ್ರಕ್ಕೆ 5 ರಲ್ಲಿ 2.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಸಿಫಿಯ ವಿಮರ್ಶಕರು ಸಕಾರಾತ್ಮಕ ವಿಮರ್ಶೆಯನ್ನು ನೀಡಿ, ಇದನ್ನು "ಎಲ್ಲಾ ರೀತಿಯಲ್ಲಿ ವಿಜೇತ" ಮತ್ತು "ಸೂಪರ್ ಎಂಟರ್ಟೈನರ್" ಎಂದು ವಿವರಿಸಿದರು ಮತ್ತು ಹೇಳಿದರು; "ಉಸಿರುಕಟ್ಟುವ ದೃಶ್ಯಗಳು, ಉನ್ನತ ದರ್ಜೆಯ ಪ್ರದರ್ಶನಗಳು, ಅತ್ಯುತ್ತಮ ಆಕ್ಷನ್ ಸೀಕ್ವೆನ್ಸ್ಗಳು ಮತ್ತು ರೋಮಾಂಚಕ ಸಂಗೀತದೊಂದಿಗೆ, ವೈಶಾಖ್ ರುಚಿಕರವಾದ ಖಾದ್ಯವನ್ನು ಬೇಯಿಸಿದರು. ಇದು ಎರಡು ಗಂಟೆ 41 ನಿಮಿಷಗಳಲ್ಲಿ ಸ್ವಲ್ಪ ಹೆಚ್ಚು ಉದ್ದವಾಗಿದ್ದರೂ, ಇದು ನಿಮ್ಮನ್ನು ಖಂಡಿತವಾಗಿಯೂ ತೊಡಗಿಸಿಕೊಳ್ಳುತ್ತದೆ". ಸಿಫಿ ಹೇನ್ ಮತ್ತು ಕುಮಾರ್ ಅವರ ಸಾಹಸ ಮತ್ತು ದೃಶ್ಯಗಳನ್ನು ಗಮನಿಸಿದರು, ಮೋಹನ್ ಲಾಲ್ ಅವರ ಅಭಿನಯವನ್ನು "ನೋಡಲು ಸಂಪೂರ್ಣ ಆನಂದ" ಎಂದು ಕರೆದರು ಮತ್ತು ಲಾಲ್, ಬಾಬು, ವೆಂಜಾರಮೂಡು, ಕಿಶೋರ್ ಮತ್ತು ಅಜಾಸ್ ಸೇರಿದಂತೆ ಇತರ ಪಾತ್ರವರ್ಗದ ಸದಸ್ಯರನ್ನು ಶ್ಲಾಘಿಸಿದರು. " ಪುಲಿಮುರುಗನ್ ಚಿತ್ರವು ಅದರ ನಿರ್ಮಾಣಕ್ಕೆ ವ್ಯಯಿಸಲಾದ ಕಠಿಣ ಪರಿಶ್ರಮದಿಂದ ಗೆಲ್ಲುತ್ತದೆ. ಇದು ಅದ್ಭುತವಾಗಿ ಆನಂದಿಸಬಹುದಾದ ಮಸಾಲಾ ಮತ್ತು ನಂತರ ಅದ್ಭುತ ಫಾರ್ಮ್ನಲ್ಲಿರುವ ಮೋಹನ್ ಲಾಲ್ ಇದ್ದಾರೆ" ಎಂದು ಸಿಫಿ ತೀರ್ಮಾನಿಸಿದರು .
ಮೆಟ್ರೋಮ್ಯಾಟಿನಿಯ ಕೃಷ್ಣ ಬಿ. ನಾಯರ್ ಸಕಾರಾತ್ಮಕ ವಿಮರ್ಶೆಯನ್ನು ಬರೆದು, ಇದನ್ನು "ದೃಶ್ಯ ವೈಭವದ ಜೊತೆಗೆ ಆಸನದ ಅಂಚಿನ ಅನುಭವ!" ಎಂದು ಕರೆದರು ಮತ್ತು " ಪುಲಿಮುರುಗನ್ ಮೊದಲಾರ್ಧವು ತುಂಬಾ ಪ್ರಭಾವಶಾಲಿಯಾಗಿದೆ, ಅಷ್ಟು ವೇಗದಲ್ಲಿಲ್ಲದಿದ್ದರೂ ರೋಮಾಂಚಕ ದ್ವಿತೀಯಾರ್ಧ ಮತ್ತು ಸಂಪೂರ್ಣವಾಗಿ ಬೆರಗುಗೊಳಿಸುವ ಪರಾಕಾಷ್ಠೆಯನ್ನು ಹೊಂದಿದೆ" ಎಂದು ಹೇಳಿದರು. ಮೋಹನಲ್ ಅವರ "ತೀವ್ರವಾದ ಸಾಹಸ ಸನ್ನಿವೇಶಗಳಿಗೆ ಸಮರ್ಪಣೆ" ಮತ್ತು ಮುಖರ್ಜಿಯವರಂತೆಯೇ "ಸಮಾನವಾಗಿ ಆಕ್ರಮಣಕಾರಿ ಮತ್ತು ಸಾಹಸಮಯ" ಮುಖರ್ಜಿಯವರೊಂದಿಗಿನ ಅವರ ಸಂಯೋಜನೆಯ ದೃಶ್ಯಗಳನ್ನು ಅವರು ಶ್ಲಾಘಿಸಿದರು. ಸುಂದರ್ ಅವರ ಚಲನಚಿತ್ರ ಸಂಗೀತ, ಕುಮಾರ್ ಅವರ ಛಾಯಾಗ್ರಹಣ, VFX ಕೆಲಸ ಮತ್ತು "ಹೈ-ವೋಲ್ಟೇಜ್ ... ಸಂಪೂರ್ಣ ಹೊಸ ಆಕ್ಷನ್ ಸನ್ನಿವೇಶಗಳನ್ನು" ಮಲಯಾಳಿ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಹೇನ್ ಅವರನ್ನು ಜೇಮ್ಸ್ ಹೊಗಳಿದರು, ಇದು "ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿತು".
ಫಸ್ಟ್ಪೋಸ್ಟ್ನ ಅನ್ನಾ ಎಂಎಂ ವೆಟ್ಟಿಕಾಡ್ ಚಿತ್ರಕ್ಕೆ ಐದರಲ್ಲಿ 2 ನಕ್ಷತ್ರಗಳನ್ನು ನೀಡಿ, "ಲಾಲೆಟ್ಟನ್, ಟೈಗರ್ಸ್, ಸಸ್ಪೆನ್ಸ್ಫುಲ್ ಆಕ್ಷನ್ ಮತ್ತು ಹಾಸ್ಯದ ಸಂಯೋಜಿತ ಶಕ್ತಿಯು ಪುಲಿಮುರುಗನ್ನ ಗದ್ದಲ ಮತ್ತು ಕ್ರೂರತೆಯನ್ನು ಮುಳುಗಿಸಲು ಸಾಕಾಗುವುದಿಲ್ಲ. ಇದು ಕ್ಷಮಿಸುವ ಮೋಹನ್ ಲಾಲ್ ಅಭಿಮಾನಿ ಅಥವಾ ಪರಿಷ್ಕರಣೆ ಮತ್ತು ಸೂಕ್ಷ್ಮತೆಯ ಕೊರತೆಗೆ ಕಣ್ಣು ಮುಚ್ಚಲು ಸಿದ್ಧರಿರುವ ಆಕ್ಷನ್ ಉತ್ಸಾಹಿಗಳಿಗೆ ಎಂದು ನಾನು ಭಾವಿಸುತ್ತೇನೆ" ಎಂದು ಟೀಕಿಸಿದರು.
ಚಿತ್ರದ ಧ್ವನಿಪಥ ಮತ್ತು ಚಲನಚಿತ್ರ ಸಂಗೀತವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ . ಈ ಧ್ವನಿಪಥವು ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ನಡೆಯಲಿದ್ದು, ಮೂರು ಹಾಡುಗಳನ್ನು ಹೊಂದಿದೆ; ಕೆ.ಜೆ. ಯೇಸುದಾಸ್ ಮತ್ತು ಕೆ.ಎಸ್. ಚಿತ್ರಾ ಹಾಡಿದ ಯುಗಳ ಗೀತೆ, ವಾಣಿ ಜೈರಾಮ್ ಅವರ ಏಕವ್ಯಕ್ತಿ ಗೀತೆ ಮತ್ತು ಸುಂದರ್ ಅವರ ಥೀಮ್ ಹಾಡು. ರಫೀಕ್ ಅಹಮ್ಮದ್ , ಮುರುಕನ್ ಕಟ್ಟಕಡ ಮತ್ತು ಬಿ.ಕೆ. ಹರಿನಾರಾಯಣನ್ ಗೀತರಚನೆಕಾರರಾಗಿದ್ದರು. ಈ ಸಂಗೀತ ಆಲ್ಬಮ್ ಅನ್ನು ಅಕ್ಟೋಬರ್ 5, 2016 ರಂದು ಕೊಚ್ಚಿಯ ಕ್ರೌನ್ ಪ್ಲಾಜಾ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು . ವೈಶಾಖ್ ಮತ್ತು ಉದಯಕೃಷ್ಣ ಸಮಾರಂಭಕ್ಕೆ ಗೈರುಹಾಜರಾಗಿದ್ದರು; ಅವರು ಬಿಡುಗಡೆಯಲ್ಲಿ ನಿರತರಾಗಿದ್ದರು.<ref>http://indianexpress.com/article/entertainment/regional/pulimurugan-set-to-be-mohanlal-biggest-release-audio-launched-3067155/</ref>
ಡಿಸೆಂಬರ್ 2015 ರ ಕೊನೆಯಲ್ಲಿ, ಸುಂದರ್ ಈ ಚಿತ್ರದಲ್ಲಿ ಎರಡು ಹಾಡುಗಳನ್ನು ಹೊಂದಿರುವುದಾಗಿ ಘೋಷಿಸಿದರು ಮತ್ತು ಇನ್ನೂ ಹೆಚ್ಚಿನದನ್ನು ಸೇರಿಸಬಹುದು, ಅವುಗಳಲ್ಲಿ ಒಂದು ಎಸ್. ಜಾನಕಿ ಹಾಡಿದ ಲಾಲಿ ಮತ್ತು ಜಾಸ್ಸಿ ಗಿಫ್ಟ್ ಮತ್ತು ಶ್ರೇಯಾ ಘೋಷಾಲ್ ಹಾಡಿದ ಇನ್ನೊಂದು ಹಾಡು . ಆದಾಗ್ಯೂ, ಜಾನಕಿ 2016 ರ ದ್ವಿತೀಯಾರ್ಧದಲ್ಲಿ ಹಾಡುವಿಕೆಯಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಅವರ ಬದಲಿಗೆ ಜೈರಾಮ್ ಅವರನ್ನು ಮತ್ತು ಗಿಫ್ಟ್ ಮತ್ತು ಘೋಷಾಲ್ ಅವರನ್ನು ಯೇಸುದಾಸ್ ಮತ್ತು ಚಿತ್ರಾ ಅವರನ್ನು ಸೇರಿಸಲಾಯಿತು. ಆಗಸ್ಟ್ 2016 ರ ಕೊನೆಯಲ್ಲಿ ಸುಂದರ್ "ಕಾದನಿಯುಮ್ ಕಲ್ಚಿಲಾಂಬೆ" ಹಾಡಿನ ಸಂಯೋಜನೆಯೊಂದಿಗೆ ಯೇಸುದಾಸ್ ಅವರನ್ನು ಸಂಪರ್ಕಿಸಿದರು - ಸುಂದರ್ ಅವರೊಂದಿಗಿನ ಅವರ ಮೊದಲ ಒಡನಾಟ. ಯೇಸುದಾಸ್ ಅವರೊಂದಿಗಿನ ಅವರ ಚರ್ಚೆಗಳನ್ನು ಒಳಗೊಂಡಂತೆ, ರೆಕಾರ್ಡಿಂಗ್ ಪ್ರಕ್ರಿಯೆಯು ಒಂದೂವರೆ ಗಂಟೆಗಳಲ್ಲಿ ಪೂರ್ಣಗೊಂಡಿತು. ಅಹಮ್ಮದ್ ಗೀತರಚನೆಕಾರರಾಗಿದ್ದರು. "ಮುರುಗ ಮುರುಗ" ಎಂಬ ಸಾಲಿನಿಂದ ಪ್ರಾರಂಭವಾಗುವ ಥೀಮ್ ಹಾಡನ್ನು ಹರಿನಾರಾಯಣನ್ ಬರೆದಿದ್ದಾರೆ; ಅದರ ಸಾಹಿತ್ಯವನ್ನು ಸಂಯೋಜನೆಯನ್ನು ಪೂರ್ಣಗೊಳಿಸಿದ ನಂತರ ಬರೆಯಲಾಗಿದೆ. <ref>https://en.wikipedia.org/wiki/Pulimurugan#cite_note-107</ref> ಹಾಡುಗಳನ್ನು ಎರ್ನಾಕುಲಂನ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಯಿತು .
ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಒಂದು ತಿಂಗಳು ತೆಗೆದುಕೊಳ್ಳುವ ಸುಂದರ್, ಪುಲಿಮುರುಗನ್ ಚಿತ್ರಕ್ಕಾಗಿ ಮೂರು ತಿಂಗಳು ತೆಗೆದುಕೊಂಡು ಎರಡು ವೇಳಾಪಟ್ಟಿಗಳಲ್ಲಿ ಕೆಲಸ ಮಾಡಿದರು. <ref>https://en.wikipedia.org/wiki/Pulimurugan#cite_note-106</ref> ಯಾವುದೇ ಕಿರು ಸೂಚನೆಗಳಿಲ್ಲದೆ, ವೈಶಾಖ್ ಸುಂದರ್ಗೆ ಸಂಗೀತ ಸಂಯೋಜಿಸಲು ಸಾಕಷ್ಟು ಸಮಯವನ್ನು ನೀಡಿದರು. ಅಂತಿಮ ಸಂಪಾದನೆಗೆ ಮೊದಲು ಚಿತ್ರದ ಒರಟು ಆವೃತ್ತಿಯನ್ನು ನೋಡುತ್ತಾ ಅವರು ಸಂಗೀತ ಸಂಯೋಜಿಸಿದರು. ಆ ಸಮಯದಲ್ಲಿ, ಹುಲಿಯ ಕಂಪ್ಯೂಟರ್-ರಚಿತ ಚಿತ್ರಣವು ಅದರ ಆರಂಭಿಕ ಹಂತದಲ್ಲಿತ್ತು ಮತ್ತು ಪರಿಪೂರ್ಣತೆಯಿಂದ ದೂರವಿತ್ತು, ಆದ್ದರಿಂದ ಸುಂದರ್ ಈ ದೃಶ್ಯಗಳಿಗೆ ಸಂಗೀತ ಸಂಯೋಜಿಸುವಾಗ ಹುಲಿಯನ್ನು ಕಲ್ಪಿಸಿಕೊಳ್ಳಬೇಕಾಯಿತು.
ಯೇಸುದಾಸ್ ಮತ್ತು ಚಿತ್ರಾ ಹಾಡಿರುವ "ಕಾದನಿಯುಂ ಕಲ್ಚಿಲಾಂಬೆ" ಚಿತ್ರದ ಮೊದಲ ಸಂಗೀತ ವೀಡಿಯೊವನ್ನು ಸೆಪ್ಟೆಂಬರ್ 14, 2016 ರಂದು - ಹಿಂದೂ ಹಬ್ಬ ತಿರುಓಣಂ ದಿನದಂದು YouTube ಮೂಲಕ ಬಿಡುಗಡೆ ಮಾಡಲಾಯಿತು . ಈ ಹಾಡಿನಲ್ಲಿ ಮೋಹನ್ ಲಾಲ್ ಮತ್ತು ಮುಖರ್ಜಿ ತಮ್ಮ ಹಳ್ಳಿಗಾಡಿನ ಜೀವನವನ್ನು ಆನಂದಿಸುತ್ತಿದ್ದಾರೆ. [ 109 ] ಹಿಂದೂಸ್ತಾನ್ ಟೈಮ್ಸ್ ನ ನಿವೇದಿತಾ ಮಿಶ್ರಾ , "ಇದು ಮದುವೆಗೆ ಒಂದು ಗೀತೆ ... ಕಾದನಿಯುಂ ಕಲ್ಚಿಲಾಂಬೆ ಕೇರಳದ ಸುಂದರ ಆಚರಣೆಯಾಗಿದೆ - ಇದು ತುಂಬಾ ಸೊಂಪಾದ ಮತ್ತು ಕಣ್ಣಿಗೆ ತುಂಬಾ ಹಿತಕರವಾಗಿದೆ ಮತ್ತು ಛಾಯಾಗ್ರಾಹಕ ಶಾಜಿ ಕುಮಾರ್ ಅವರು ತುಂಬಾ ಪ್ರೀತಿಯಿಂದ ಸೆರೆಹಿಡಿದಿದ್ದಾರೆ" ಎಂದು ಹೇಳಿದರು. [ 110 ] ದಿ ಟೈಮ್ಸ್ ಆಫ್ ಇಂಡಿಯಾದ ಅಂಜನಾ ಜಾರ್ಜ್ ಕೂಡ ಸಕಾರಾತ್ಮಕ ವಿಮರ್ಶೆಯನ್ನು ನೀಡಿದರು, ಅದರ ದೃಶ್ಯಗಳನ್ನು ಹೈಲೈಟ್ ಮಾಡಿದರು ಮತ್ತು "ಲಾಲ್ [ಮೋಹನ್ ಲಾಲ್] ಮತ್ತು ಕಮಲಿನಿ ನಡುವಿನ ರಸಾಯನಶಾಸ್ತ್ರವನ್ನು ಸುಂದರವಾಗಿ ಪ್ರದರ್ಶಿಸುವಾಗ, ನಿರ್ದೇಶಕರು ಕಾಡಿನ ಮಾಂತ್ರಿಕ ವೈಭವವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಹಸಿರು, ಹಳದಿ, ಕಿತ್ತಳೆ ಮತ್ತು ನೀಲಿ ಬಣ್ಣಗಳ ಸುಂದರ ಛಾಯೆಗಳನ್ನು ದೃಶ್ಯಗಳಲ್ಲಿ ಭವ್ಯವಾಗಿ ಬಳಸಲಾಗುತ್ತಿದೆ" ಎಂದು ಹೇಳಿದರು. 11 ಅಕ್ಟೋಬರ್ 2016 ರಂದು, ಪ್ರೇಕ್ಷಕರ ಬೇಡಿಕೆಗೆ ಪ್ರತಿಕ್ರಿಯೆಯಾಗಿ, ಸುಂದರ್ ಚಿತ್ರದ ತಯಾರಿಕೆಯ ವೀಡಿಯೊದೊಂದಿಗೆ ಲಗತ್ತಿಸಲಾದ ಥೀಮ್ ಹಾಡನ್ನು ಬಿಡುಗಡೆ ಮಾಡಿದರು. ಜೈರಾಮ್ ಹಾಡಿದ ಚಿತ್ರದ ಎರಡನೇ ಸಂಗೀತ ವೀಡಿಯೊ "ಮನತೇ ಮಾರಿಕುರುಂಬೆ" ಅನ್ನು ಅಕ್ಟೋಬರ್ 27, 2016 ರಂದು ಬಿಡುಗಡೆ ಮಾಡಲಾಯಿತು.
==ಉಲ್ಲೇಖಗಳು==
m3xmq72lrnfxuodrfvmfdrtg7pe93lo
1382799
1382798
2026-08-15T10:34:05Z
Pragathi. BH
88266
1382799
wikitext
text/x-wiki
{{pp-vandalism|small=yes}}
{{Use dmy dates|date=October 2016}}
{{Use Indian English|date=October 2015}}
{{Infobox film
| name = Pulimurugan
| image = Pulimurugan film poster.jpg
| alt =
| caption = Theatrical release poster
| director = [[Vysakh]]
| producer = [[Tomichan Mulakuppadam]]
| writer = [[Udayakrishna-Siby K. Thomas|Udayakrishna]]
| starring = [[Mohanlal]]<br>[[Jagapathi Babu]]<br>[[Kamalini Mukherjee]]
| music = [[Gopi Sundar]]
| cinematography = [[Shaji Kumar]]
| editing = [[Johnkutty]]
| studio = [[Mulakuppadam Films]]
| distributor = [[Mulakupadam Release]]
| released = {{Film date|df=yes|2016|10|07|India}}
| runtime = 159 minutes<ref>{{cite web |title=Pulimurugan |url=https://www.bbfc.co.uk/release/pulimurugan-q29sbgvjdglvbjpwwc00mjkzmte |website=www.bbfc.co.uk |access-date=17 April 2021 |language=en |archive-date=17 April 2021 |archive-url=https://web.archive.org/web/20210417233727/https://www.bbfc.co.uk/release/pulimurugan-q29sbgvjdglvbjpwwc00mjkzmte |url-status=live }}</ref>
| country = India
| language = Malayalam
| budget = {{INR}}25 [[crore]]<ref>{{cite news|last=Parvathi|first=Rakhi|title=The man who pump primed Murugan into a box office roar|url=http://english.manoramaonline.com/entertainment/interview/mohanlal-pulimurugan-producer-tomichan-mulakupadam.html|access-date=27 October 2016|work=[[Malayala Manorama]]|date=16 October 2016|url-status=live|archive-url=https://web.archive.org/web/20161027125647/http://english.manoramaonline.com/entertainment/interview/mohanlal-pulimurugan-producer-tomichan-mulakupadam.html|archive-date=27 October 2016|df=dmy-all}}</ref><ref>{{cite web|title=Interview Tomichan Mulakupadam Producer of Pulimurugan Film {{!}} Gulf Round Up 15 MAY 2016|url=https://www.youtube.com/watch?v=M5AB3Jhj9iM|publisher=[[Asianet News]]|date=15 May 2016|access-date=27 October 2016|url-status=live|archive-url=https://web.archive.org/web/20171216070429/https://www.youtube.com/watch?v=M5AB3Jhj9iM|archive-date=16 December 2017|df=dmy-all}}</ref>
| gross = {{Estimation}} {{INR}}139{{Endash}}145 crore{{efn|name="pulimurugan"|''Pulimurugan''{{'s}} reported worldwide grosses vary between ₹139 crore (''[[The Indian Express]]''<ref>{{Cite web |date=17 March 2024 |title=Manjummel Boys inches closer to Rs 200 cr mark globally, becomes first non-Tamil movie, without dubbed version, to gross Rs 50 cr in Tamil Nadu |url=https://indianexpress.com/article/entertainment/malayalam/manjummel-boys-inches-closer-to-rs-200-cr-mark-globally-50-cr-in-tamil-nadu-9218992/lite/ |access-date=22 August 2025 |website=The Indian Express |language=en}}</ref>) – ₹145 crore (''[[NDTV]]''<ref>{{Cite web |date=25 May 2023 |title=मोहनलाल की टॉप 8 फिल्मों की लिस्ट|url=https://ndtv.in/bollywood/south-actor-only-three-films-crossed-100-crore-on-box-office-yet-he-is-biggest-superstar-of-the-india-do-you-know-his-name-8184415 |access-date=22 August 2025 |website=NDTV}}</ref>)}}
}}
ಪುಲಿಮುರುಗನ್ 2016 ರ ಭಾರತೀಯ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ವೈಶಾಖ್ ನಿರ್ದೇಶಿಸಿದ್ದಾರೆ ಮತ್ತು ಮುಳಕುಪ್ಪದಂ ಫಿಲ್ಮ್ಸ್ ಮೂಲಕ ಟೋಮಿಚನ್ ಮುಳಕುಪ್ಪಡಂ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಉದಯಕೃಷ್ಣ ಅವರು ಬರೆದಿದ್ದಾರೆ - ಉದಯಕೃಷ್ಣ ಮತ್ತು ಸಿಬಿ ಕೆ ಥಾಮಸ್ ಜೋಡಿಯ ಅರ್ಧದಷ್ಟು- ಅವರ ಮೊದಲ ಸ್ವತಂತ್ರ ಚಿತ್ರಕಥೆಯಲ್ಲಿ. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,ಜಗಪತಿ ಬಾಬು , ಕಮಲಿನೀ ಮುಖರ್ಜಿ , ಲಾಲ್ , ವಿನು ಮೋಹನ್ , ಕಿಶೋರ್ , ಬಾಲಾ , ನೋಬಿ ಮಾರ್ಕೋಸ್, ಸಿದ್ದಿಕ್ , ಸೂರಜ್ ವೆಂಜರಮೂಡು , ನಂದು , ಎಂ.ಆರ್.ಗೋಪಕುಮಾರ್ , ಮ.ಆರ್.ಗೋಪಕುಮಾರ್ , ಮ . ನಮಿತಾ . ಮಾರಣಾಂತಿಕ ಹುಲಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿರುವ ಪುಲಿಯೂರಿನ ಗ್ರಾಮಸ್ಥರ ನುರಿತ ರಕ್ಷಕ ಮುರುಗನ್ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ಅವನು ತನ್ನ ಮುಗ್ಧತೆಯ ಲಾಭವನ್ನು ಪಡೆಯುವ ಅಕ್ರಮ ಡ್ರಗ್ ಡೀಲರ್ ಡ್ಯಾಡಿ ಗಿರಿಜಾನನ್ನು ಭೇಟಿಯಾಗುತ್ತಾನೆ.
ಜುಲೈ 16, 2015 ರಂದು ವಿಯೆಟ್ನಾಂನ ಹನೋಯಿಯಲ್ಲಿ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು ಮತ್ತು ಫೆಬ್ರವರಿ 2016 ರ ಆರಂಭದಲ್ಲಿ ಪೂರ್ಣಗೊಂಡಿತು. ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ , ಆದರೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶಾಜಿ ಕುಮಾರ್ ಮತ್ತು ಜಾನ್ಕುಟ್ಟಿ ನಿರ್ವಹಿಸಿದ್ದಾರೆ . ಈ ಚಿತ್ರವು ಅಕ್ಟೋಬರ್ 7, 2016 ರಂದು ಬಿಡುಗಡೆಯಾಯಿತು. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಯಿತು. ಪುಲಿಮುರುಗನ್ ₹100 ಕೋಟಿ ಗಳಿಸಿದ ಮೊದಲ ಮಲಯಾಳಂ ಚಿತ್ರವಾಯಿತು , ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತು ಮತ್ತು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು ಮತ್ತು 2018 ರ ವೇಳೆಗೆ ಅದನ್ನು ಮೀರಿಸುವವರೆಗೆ ಏಳು ವರ್ಷಗಳ ಕಾಲ ದಾಖಲೆಯನ್ನು ಹೊಂದಿತ್ತು . ಚಿತ್ರದ 3D ಆವೃತ್ತಿಯು ಏಪ್ರಿಲ್ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಆ ಆವೃತ್ತಿಯು ಜುಲೈ, 2017 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಕೇರಳದಲ್ಲಿ ಮಾತ್ರ ಸುಮಾರು 7.5 ಮಿಲಿಯನ್ ಥಿಯೇಟರ್ ಪ್ರೇಕ್ಷಕರನ್ನು ದಾಖಲಿಸಿದೆ.<ref>https://www.onmanorama.com/entertainment/entertainment-news/2017/04/06/defogger-breaking-down-mollywood-box-office-jingoism.amp.html</ref> ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ .
90ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 70 ಅರ್ಹ ಹಾಡುಗಳಲ್ಲಿ "ಕಾಡನಯುಮ್ ಕಾಲ್ಚಿಲಾಂಬೆ" ಮತ್ತು "ಮಾನತೆ ಮಾರಿಕುರುಂಬೆ" ಎಂಬ ಎರಡು ಹಾಡುಗಳು ಆಯ್ಕೆಯಾಗಿವೆ . <ref>https://variety.com/2017/film/awards/oscars-best-original-song-race-1202644044/</ref> ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ 141 ಅರ್ಹ ಹಾಡುಗಳಲ್ಲಿ ಚಲನಚಿತ್ರದ ಸಂಗೀತವನ್ನು ಸಹ ಆಯ್ಕೆ ಮಾಡಲಾಗಿದೆ . <ref>https://variety.com/2017/film/awards/oscars-original-scores-eligible-academy-1202644494/</ref>
==ಕಥಾವಸ್ತು==
ಮುರುಗನ್ ಪುಲಿಯೂರಿನಲ್ಲಿ ವಾಸಿಸುತ್ತಾನೆ, ಇದು ನರಭಕ್ಷಕ ರಾಯಲ್ ಬಂಗಾಳ ಹುಲಿಗಳು ಮತ್ತು ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಗುರಿಯಾಗುವ ಒಂದು ಸಣ್ಣ ಅರಣ್ಯ ಹಳ್ಳಿ . ಅವನು ಚಿಕ್ಕವನಿದ್ದಾಗ, ಮುರುಗನ್ನ ತಾಯಿ ಅವನ ಸಹೋದರ ಮಣಿಕುಟ್ಟನ್ ಜನಿಸಿದ ನಂತರ ನಿಧನರಾದರು. ಸ್ವಲ್ಪ ಸಮಯದ ನಂತರ, ಅವನ ತಂದೆಯನ್ನು ಹುಲಿ ಕೊಂದಿತು; ಪ್ರತೀಕಾರವಾಗಿ, ಮುರುಗನ್ ತನ್ನ ಚಿಕ್ಕಪ್ಪ ಬಲರಾಮನ್ ಸಹಾಯದಿಂದ ಹುಲಿಯನ್ನು ಬಲೆಗೆ ಬೀಳಿಸಿ ಕೊಲ್ಲುತ್ತಾನೆ. ವರ್ಷಗಳ ನಂತರ, ಮುರುಗನ್ ಒಬ್ಬ ಟ್ರಕ್ ಚಾಲಕನಾಗಿದ್ದು, ಅವನು ತನ್ನ ಹೆಂಡತಿ ಮೈನಾ ಜೊತೆ ವಾಸಿಸುತ್ತಾನೆ ಮತ್ತು ಅವನಿಗೆ ಚಕ್ಕಿ ಎಂಬ ಮಗಳಿದ್ದಾಳೆ. ಹಳ್ಳಿಗೆ ದಾಳಿ ಮಾಡಿದಾಗಲೆಲ್ಲಾ ಅವನು ರಾಕ್ಷಸ ಹುಲಿಗಳನ್ನು ಬೇಟೆಯಾಡಿ ಕೊಲ್ಲುತ್ತಾನೆ. ಹುಲಿಗಳನ್ನು ಬೇಟೆಯಾಡುವಲ್ಲಿ ಅವನ ಕೌಶಲ್ಯವನ್ನು ಗುರುತಿಸುವ ಗ್ರಾಮಸ್ಥರು ಅವನನ್ನು ಪುಲಿಮುರುಗನ್ (ಹುಲಿ ಮುರುಗನ್) ಎಂದು ಕರೆಯುತ್ತಾರೆ. ಮುರುಗನ್ ತನ್ನ ಹೆತ್ತವರ ಮರಣದ ನಂತರ ತನ್ನನ್ನು ನೋಡಿಕೊಂಡ ಗ್ರಾಮಸ್ಥರಿಗೆ ಕೃತಜ್ಞನಾಗಿರುತ್ತಾನೆ ಮತ್ತು ಮಂಗಳೂರಿನಲ್ಲಿ ತನ್ನ ಎಂಬಿಎ ಪದವಿಯನ್ನು ಮುಗಿಸಲಿರುವ ಮಣಿಕುಟ್ಟನ್ನನ್ನು ತೀವ್ರವಾಗಿ ರಕ್ಷಿಸುತ್ತಾನೆ .
ಒಂದು ದಿನ, ಗ್ರಾಮದ ಮುಖ್ಯಸ್ಥ ಕಡುತ, ಬೇಟೆಯಾಡುವ ನಿಯೋಜನೆಗಾಗಿ ಮುರುಗನ್ ಎಲ್ಲಿದ್ದಾನೆ ಎಂದು ಕೇಳುವ ಮುರಗು ಧರಿಸಿದ ಅಪರಿಚಿತನನ್ನು ಭೇಟಿಯಾಗುತ್ತಾನೆ. ಮುರುಗನ್ ದಿನಗಳಿಂದ ಪುಲಿಯೂರಿನಿಂದ ದೂರವಿದ್ದು, ಹುಲಿಗಳಿಂದ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಕಡುತ ಪ್ರಕಾರ, ಮಣಿಕುಟ್ಟನ್ನ ಸ್ನೇಹಿತರಾದ ಬೆನ್ನಿ ಮತ್ತು ಶಿವ ಪುಲಿಯೂರಿಗೆ ಬಂದಿದ್ದರು, ಅವರನ್ನು ಮಣಿಕುಟ್ಟನ್ ಬಲರಾಮನ್ ನೋಡಲು ಕಳುಹಿಸಿದ್ದರು. ಶಿವನ ತಂದೆ ಡ್ಯಾಡಿ ಗಿರಿಜಾ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದ ಔಷಧೀಯ ಕಂಪನಿಯನ್ನು ಹೊಂದಿದ್ದರು ಮತ್ತು ಅವರಿಗೆ ಕಾಡಿನಿಂದ ಗಾಂಜಾ ( ಗಾಂಜಾ ) ಬೇಕಾಗುತ್ತದೆ. ವೈದ್ಯಕೀಯ ಸಂಶೋಧನೆ ಯಶಸ್ವಿಯಾದಾಗ, ಮಣಿಕುಟ್ಟನ್ಗೆ ಕಂಪನಿಯಲ್ಲಿ ಕೆಲಸ ನೀಡಲಾಗುವುದು, ಆದ್ದರಿಂದ ಬಲರಾಮನ್ ಅವರಿಗೆ ಸಹಾಯ ಮಾಡುತ್ತಾನೆ. ಅವರು ಕಾಡಿನಲ್ಲಿ ಅಕ್ರಮ ಗಾಂಜಾ ವ್ಯಾಪಾರಿ ರಾಮಯ್ಯ ಜೊತೆ ಒಪ್ಪಂದ ಮಾಡಿಕೊಂಡರು ; ಅವರು ಹಳ್ಳಿಗೆ ಹಿಂದಿರುಗಿದಾಗ ಅವರು ಹುಲಿಯನ್ನು ಎದುರಿಸುತ್ತಾರೆ ಆದರೆ ಮುರುಗನ್ ಅದನ್ನು ರಕ್ಷಿಸುತ್ತಾನೆ, ಅವನು ಅದನ್ನು ಕೊಲ್ಲುತ್ತಾನೆ.
ಏತನ್ಮಧ್ಯೆ, ಮಣಿಕುಟ್ಟನ್ ತನ್ನ ಅಂತಿಮ ಪರೀಕ್ಷೆಗಳ ನಂತರ ಮನೆಗೆ ಮರಳಿದನು. ತೂಗುಪಾರದಲ್ಲಿ ಅರಣ್ಯ ಅಧಿಕಾರಿಗಳು ಸತ್ತ ಹುಲಿಯ ಶವವನ್ನು ಕಂಡುಕೊಂಡಿದ್ದಾರೆ; ಅದರ ಹತ್ಯೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು , ಜಾಮೀನು ರಹಿತ ಅಪರಾಧವಾಗಿದೆ. ಅರಣ್ಯ ರೇಂಜರ್ ಆರ್ಕೆ ಅವರನ್ನು ತನಿಖೆಗೆ ನಿಯೋಜಿಸಲಾಗಿತ್ತು; ಆರ್ಕೆಗೆ ನಾಲ್ಕು ವರ್ಷಗಳ ಹಿಂದೆ ಮುರುಗನ್ ಮೇಲೆ ದ್ವೇಷವಿತ್ತು, ಒಮ್ಮೆ ಮೈನಾ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದಾಗ, ಆದರೆ ಮುರುಗನ್ನಿಂದ ಬೆದರಿಕೆ ಹಾಕಲ್ಪಟ್ಟನು. ಪ್ರಸ್ತುತ ಸನ್ನಿವೇಶದ ಲಾಭ ಪಡೆದು, ಆರ್ಕೆ ಮುರುಗನ್ ವಿರುದ್ಧ ಸ್ವಯಂ ಸಾಕ್ಷಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದನು , ಅವನನ್ನು ಅಡಗಿಕೊಳ್ಳಲು ಒತ್ತಾಯಿಸಲಾಯಿತು. ಏತನ್ಮಧ್ಯೆ, ಡಿಎಸ್ಪಿ ಅಯ್ಯಪ್ ಜಕಾರಿಯಾ ಪುಲಿಯೂರ್ಗೆ ಬಂದರು, ಸ್ಪಷ್ಟವಾಗಿ ಮುರುಗನ್ಗಾಗಿ. ಮಂಗಳೂರಿಗೆ ಸಾಗಿಸಲು ಮುರುಗನ್ ಅವರ ಲಾರಿಗೆ ಗಾಂಜಾವನ್ನು ಲೋಡ್ ಮಾಡಲಾಯಿತು.
ರಾಮಯ್ಯನ ಆಪ್ತನೊಬ್ಬ ಪೊಲೀಸ್ ವಶದಲ್ಲಿದ್ದಾನೆಂದು ಶಿವ ಮತ್ತು ಬೆನ್ನಿಗೆ ತಿಳಿಯುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ನೋಡಿ, ಅದನ್ನು ರಾತ್ರಿಯಿಡೀ ಸಾಗಿಸಲು ಒತ್ತಾಯಿಸಲಾಗುತ್ತದೆ. ಶಿವನು ಅಪ್ಪನ ರಕ್ಷಣೆಯಲ್ಲಿ ಕಾಸರಗೋಡಿನಲ್ಲಿರುವ ಮುರುಗನ್ಗೆ ಆಶ್ರಯ ನೀಡುತ್ತಾನೆ ಮತ್ತು ಹುಲಿ ಹತ್ಯೆಗಾಗಿ ಪೊಲೀಸರು ಅವನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂದು ಅವನನ್ನು ವಂಚಿಸುತ್ತಾನೆ. ಜಕಾರಿಯ ನೇತೃತ್ವದ ತಂಡವು ಮುರುಗನ್ನ ಮನೆಗೆ ಆಗಮಿಸುತ್ತದೆ. ಮುರುಗನ್ ತನ್ನ ಕುಟುಂಬದೊಂದಿಗೆ ಸಾರಿಗೆಯಲ್ಲಿ ಮಂಗಳೂರಿಗೆ ತಪ್ಪಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಅವನು ಗಾಂಜಾವನ್ನು ತಲುಪಿಸಿದನು ಮತ್ತು ಮಣಿಕುಟ್ಟನ್ನ ಕೆಲಸಕ್ಕೆ ಅನುಮೋದನೆ ನೀಡಲಾಯಿತು. ಮುರುಗನ್ ಅಪ್ಪನನ್ನು ಮೆಚ್ಚಿಸಿದನು ಮತ್ತು ಅವನ ವ್ಯವಹಾರ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಮೂಲಕ ಅವನ ವಿಶ್ವಾಸವನ್ನು ಗಳಿಸಿದನು. ಏತನ್ಮಧ್ಯೆ, ಪುಲಿಯೂರಿನಲ್ಲಿ ಹುಲಿಗಳಿಂದ ಹೆಚ್ಚಿನ ಜನರು ಕೊಲ್ಲಲ್ಪಡುತ್ತಾರೆ. ಜಕಾರಿಯೊಂದಿಗಿನ ಎನ್ಕೌಂಟರ್ನಲ್ಲಿ, ಅಪ್ಪ ಮಣಿಕುಟ್ಟನ್ ಕೆಲಸ ಮಾಡುತ್ತಿದ್ದ ಔಷಧಾಲಯದ ನೆಪದಲ್ಲಿ ಅಕ್ರಮವಾಗಿ ಹ್ಯಾಶ್ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾನೆ ಮತ್ತು ರಫ್ತು ಮಾಡುತ್ತಿದ್ದಾನೆ ಎಂದು ಮುರುಗನ್ ತಿಳಿದುಕೊಂಡನು .
ಮಣಿಕುಟ್ಟನ್ ಅಪ್ಪನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿದನು. ಶಿವ ಮಣಿಕುಟ್ಟನ್ ನನ್ನು ಹಿಡಿದು ಚಿತ್ರಹಿಂಸೆ ನೀಡಿದನು. ಮುರುಗನ್ ಮಣಿಕುಟ್ಟನ್ ನನ್ನು ರಕ್ಷಿಸಿದನು; ನಂತರದ ಹೋರಾಟದಲ್ಲಿ, ಶಿವನನ್ನು ಮುರುಗನ್ ಆಕಸ್ಮಿಕವಾಗಿ ಕೊಂದನು. ಪೊಲೀಸರು ಅಪ್ಪನನ್ನು ಹೊಂಚು ಹಾಕಿದರು ಆದರೆ ಅವನು ತಪ್ಪಿಸಿಕೊಂಡನು. ಘಟನೆಗಳನ್ನು ವಿವರಿಸಿದ ನಂತರ, ಮುಸುಕು ಧರಿಸಿದ ಅಪರಿಚಿತ ಅಪ್ಪ ಎಂದು ತಿಳಿದುಬಂದಿದೆ, ಅವನು ಶಿವನ ಸಾವಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅಪ್ಪ ಹಂತಕರ ಗುಂಪನ್ನು ಒಟ್ಟುಗೂಡಿಸಿ ಬಲರಾಮನ್ ಮತ್ತು ಪೂಂಗೈ ಶಶಿ ಮೇಲೆ ಹೊಂಚು ಹಾಕುತ್ತಾನೆ, ಅಲ್ಲಿ ಅವರು ಬಲರಾಮನ್ ನನ್ನು ಕರೆದುಕೊಂಡು ಹೋಗಿ ಶಶಿಯನ್ನು ತೀವ್ರ ಗಾಯಗಳೊಂದಿಗೆ ವಾಪಸ್ ಕಳುಹಿಸುತ್ತಾರೆ. ಮುರುಗನ್ ಮನೆಗೆ ಹಿಂತಿರುಗುತ್ತಾನೆ ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ, ಅಲ್ಲಿ ಅವನು ಅಪ್ಪನನ್ನು ಕೊಲ್ಲಲು ಹೋಗುತ್ತಾನೆ. ಹಂತಕರೊಂದಿಗಿನ ಹೋರಾಟದಲ್ಲಿ ಮುರುಗನ್ ಅವರೆಲ್ಲರನ್ನೂ ಕೊಲ್ಲುತ್ತಾನೆ, ಆದರೆ ಅಪ್ಪನಿಂದ ದಾಳಿಗೊಳಗಾಗುತ್ತಾನೆ. ಮುರುಗನ್ ಬಲರಾಮನನ್ನು ಹುಲಿಯ ಗುಹೆಯಿಂದ ರಕ್ಷಿಸಿ ಅಪ್ಪನನ್ನು ಸೋಲಿಸುವ ಹೋರಾಟ ನಡೆಯುತ್ತದೆ. ಅಪ್ಪನನ್ನು ಹುಲಿ ಕೊಂದು ತಿನ್ನುತ್ತಾನೆ, ಆಗ ಮುರುಗನ್ ಬಲರಾಮನನ್ನು ರಕ್ಷಿಸಿ ಆ ಗುಹೆಯಿಂದ ಹೊರಬರುತ್ತಾನೆ.
==ಪಾತ್ರವರ್ಗ==
* ಮುರುಗನ್ ಪಾತ್ರದಲ್ಲಿ ಮೋಹನ್ ಲಾಲ್
* ಯುವ ಮುರುಗನ್ ಆಗಿ ಮಾಸ್ಟರ್ ಅಜಾಸ್
* ಅಪ್ಪ ಗಿರಿಜಾ ಪಾತ್ರದಲ್ಲಿ ಜಗಪತಿ ಬಾಬು
* ಮುರುಗನ್ ಅವರ ಪತ್ನಿ ಮೈನಾ ಪಾತ್ರದಲ್ಲಿ ಕಮಲಿನಿ ಮುಖರ್ಜಿ
* ಮುರುಗನ್ ಅವರ ಚಿಕ್ಕಪ್ಪ ಬಲರಾಮನ್ ಆಗಿ ಲಾಲ್
* ಯುವ ಬಲರಾಮನಾಗಿ ರೋಮಿನ್ ಆಂಟೋನಿ
* ಮುರುಗನ್ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ವಿನು ಮೋಹನ್
* ಶಿವನಾಗಿ ಬಾಲಾ , ಮಣಿಕುಟ್ಟನ್ನ ಸ್ನೇಹಿತ
* ಮಣಿಕುಟ್ಟನ್ ಸ್ನೇಹಿತ ಬೆನ್ನಿಯಾಗಿ ನೋಬಿ ಮಾರ್ಕೋಸ್
* ಪೂಂಗಾಯಿ ಶಶಿಯಾಗಿ ಸೂರಜ್ ವೆಂಜರಮೂಡು
* ಎಸಿಪಿ ಐಪೆ ಜಕಾರಿಯಾ ಪಾತ್ರದಲ್ಲಿ ಸಿದ್ದಿಕ್
* ಅರಣ್ಯ ರಕ್ಷಕ ಆರ್. ಕೃಷ್ಣ "ಆರ್. ಕೆ" ಕುಮಾರ್ ಪಾತ್ರದಲ್ಲಿ ಕಿಶೋರ್
* ಜೂಲಿಯಾಗಿ ನಮಿತಾ
* ದಿವಾಕರನ್, ಫಾರೆಸ್ಟ್ ಗಾರ್ಡ್ ಆಗಿ ನಂದು
* ಗಿರಿಜಾ ಅವರ ಬಲಗೈ ಬಂಟ ಮೇಸ್ತ್ರಿಯಾಗಿ ಹರೀಶ್ ಪೆರಾಡಿ
* ರಾಮಯ್ಯ, ಡಕಾಯಿತ ಮತ್ತು ಗಾಂಜಾ ವ್ಯಾಪಾರಿಯಾಗಿ ಮಕರಂದ್ ದೇಶಪಾಂಡೆ
* ಎಂ.ಆರ್.ಗೋಪಕುಮಾರ್ ಕಡುತ, ಬುಡಕಟ್ಟು ಮುಖ್ಯಸ್ಥ ಮತ್ತು ವೈದ್ಯ
* ಸೇತು ಲಕ್ಷ್ಮಿ ಭವಾನಿ ತಲ್ಲನಾಗಿ, ಬಲರಾಮನ ಅತ್ತೆಯಾಗಿ
* ಮುರುಗನ್ ಅವರ ಮಗಳು ಚಕ್ಕಿಯಾಗಿ ಬೇಬಿ ದುರ್ಗಾ ಪ್ರೇಮ್ಜಿತ್
* ಚೆರ್ಕಲಕ್ಕರನ "ಕೈಕ್ಕ" ಖಾದರ್ ಆಗಿ ಸುಧೀರ್ ಕರಮಾನ
* ಬಾಲನ್ ಚೆಟ್ಟನ್, ಟೀ ಅಂಗಡಿಯವನಾಗಿ ಶಶಿ ಕಾಳಿಂಗ
* ಜೂಲಿಯ ಗಂಡ ಶಿಂತಪ್ಪನ ಪಾತ್ರದಲ್ಲಿ ಇಡವೇಲ ಬಾಬು
* ಥಂಪನ್ ಪಾತ್ರದಲ್ಲಿ ಚಾಲಿ ಪಾಲಾ
* ಥಂಕಚನ್ ಪಾತ್ರದಲ್ಲಿ ಚೆಂಬಿಲ್ ಅಶೋಕನ್
* ರಘುಚಂದ್ರನ್ ಪಾತ್ರದಲ್ಲಿ ಜಯಕೃಷ್ಣನ್
* ಅರಣ್ಯ ರಕ್ಷಕನಾಗಿ ವಿ.ಕೆ. ಬೈಜು
* ಸೇವಕಿಯಾಗಿ ಅಂಜನಾ ಅಪ್ಪುಕುಟ್ಟನ್
* ಬಶೀರ್ ಪಾತ್ರದಲ್ಲಿ ಕಣ್ಣನ್ ಪಟ್ಟಾಂಬಿ
* ಶಿಂತಪ್ಪನವರ ಚಾಲಕರಾಗಿ ವಿನೋದ್ ಕೆಡಮಂಗಲಂ
* ಮುರುಗನ್ ತಂದೆಯಾಗಿ ಸಂತೋಷ್ ಕೀಜತ್ತೂರ್ (ಅತಿಥಿ ಪಾತ್ರ)
* ಆಂಟೋನಿ ಪೆರುಂಬವೂರ್ ಜೀಪ್ ಚಾಲಕನಾಗಿ (ಕ್ಯಾಮಿಯೋ)
* ಮುರುಗನ್ ತಾಯಿಯಾಗಿ ಅಂಜಲಿ ನಾಯರ್ (ಅತಿಥಿ ಪಾತ್ರ)
==ಉತ್ಪಾದನೆ==
;ಅಭಿವೃದ್ಧಿ
೨೦೧೦ ರಲ್ಲಿ ವೈಶಾಖ್ ನಿರ್ದೇಶನದ ಚೊಚ್ಚಲ ಚಿತ್ರ ಪೋಕಿರಿ ರಾಜ ಬಿಡುಗಡೆಯಾದ ಒಂದು ವಾರದ ನಂತರ , ಅದರ ನಿರ್ಮಾಪಕ ಟೋಮಿಚನ್ ಮುಲಕುಪ್ಪಡಂ, ಮೋಹನ್ ಲಾಲ್ ಅವರೊಂದಿಗೆ ಭವಿಷ್ಯದ ಸಹಯೋಗಕ್ಕಾಗಿ ವೈಶಾಖ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಪೋಕಿರಿ ರಾಜದೊಂದಿಗೆ ಪಾದಾರ್ಪಣೆ ಮಾಡುವ ಮೊದಲೇ ವೈಶಾಖ್ ಅವರೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಿದ್ದರು . <ref>https://en.wikipedia.org/wiki/Pulimurugan#cite_note-hunter-10</ref> ಈ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು , ಆದರೆ ಯೋಜನಾ ಹಂತಕ್ಕೆ ಮುಂದುವರಿಯಲಿಲ್ಲ. ಪೋಕಿರಿ ರಾಜ ಸಹ-ಲೇಖಕ ಉದಯಕೃಷ್ಣ ಅವರನ್ನು ಬರಹಗಾರರಾಗಿ ನೇಮಿಸಲಾಯಿತು. ಯೋಜನೆಯ ಕುರಿತು ಹೆಚ್ಚಿನ ಚರ್ಚೆಗಳ ಹೊರತಾಗಿಯೂ, ೨೦೧೪ ರವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ಪುಲಿಮುರುಗನ್ ಚಿತ್ರವನ್ನು ಉದಯಕೃಷ್ಣ ರೂಪಿಸಿದ್ದಾರೆ, ಅವರು ಪೂರ್ವ ಎರ್ನಾಕುಲಂ ಜಿಲ್ಲೆಯಲ್ಲಿ ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಕಥಾ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಥೆಗಳು ಪೂಯಂಕುಟ್ಟಿ ಎಂಬ ಸಣ್ಣ ಅರಣ್ಯ ಪ್ರದೇಶದ ಹಳ್ಳಿಯ ಜನರ ಜೀವನವನ್ನು ಪ್ರಸ್ತುತಪಡಿಸುತ್ತವೆ , ಅಲ್ಲಿ ಗ್ರಾಮಸ್ಥರು ಜೀವನಕ್ಕಾಗಿ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಆ ಸಮಯದಲ್ಲಿ, ಉದಯಕೃಷ್ಣ ಮೋಹನ್ ಲಾಲ್ ಅವರಿಗೆ ಪಾತ್ರದ ಬಗ್ಗೆ ಸುಳಿವು ನೀಡಿದರು, ಅವರು ಆಸಕ್ತಿ ತೋರಿಸಿದರು. <ref>https://en.wikipedia.org/wiki/Malayala_Manorama</ref> ಉದಯಕೃಷ್ಣ ಮತ್ತು ಸಿಬಿ ಕೆ. ಥಾಮಸ್ ಜೋಡಿಯಿಂದ ಬೇರ್ಪಟ್ಟ ನಂತರ ಉದಯಕೃಷ್ಣ ಅವರ ಮೊದಲ ಸ್ವತಂತ್ರ ಕೃತಿ ಇದು . <ref>https://en.wikipedia.org/wiki/Pulimurugan#cite_note-13</ref>
ಈ ಯೋಜನೆಯ ಆರಂಭಿಕ ಅಭಿವೃದ್ಧಿ ಡಿಸೆಂಬರ್ 2014 ರ ಕೊನೆಯಲ್ಲಿ, ವೈಶಾಖನ ಕಸಿನ್ಸ್ ಬಿಡುಗಡೆಯಾದ ಕೆಲವು ದಿನಗಳ ನಂತರ ಪ್ರಾರಂಭವಾಯಿತು . ಕಾಡು ಪ್ರಾಣಿಗಳಿಂದ ಆಗಾಗ್ಗೆ ದಾಳಿಗೊಳಗಾಗುವ ಕಾಡಿನ ಹಳ್ಳಿ ಮತ್ತು ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವ ಬೇಟೆಗಾರನ ಬಗ್ಗೆ ಉದಯಕೃಷ್ಣ ವೈಶಾಖನಿಗೆ ಕಥಾವಸ್ತುವನ್ನು ಹೇಳಿದರು. ಇದು ಅವರ ಮುಂದಿನ ಚಿತ್ರ ಎಂದು ವೈಶಾಖ ನಿರ್ಧರಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಅವರು ಒಟ್ಟಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು; ಚಿತ್ರವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ದೊಡ್ಡ ಹಣಕಾಸಿನ ಬಗ್ಗೆ ಅವರಿಗೆ ತಿಳಿದಿತ್ತು. <ref>https://en.wikipedia.org/wiki/Pulimurugan#cite_note-udaya-12</ref> ಅವರು ಮುಲಕುಪದಂಗೆ ಕಥೆಯನ್ನು ಹೇಳಿದಾಗ, ವೈಶಾಖ ಅವನನ್ನು ಒಂದು ತಿಂಗಳು ಕಾಯುವಂತೆ ಕೇಳಿಕೊಂಡರು. ಈ ಮಧ್ಯೆ, ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ವೈಶಾಖ ಮತ್ತು ಉದಯಕೃಷ್ಣ ಚಿತ್ರಕ್ಕಾಗಿ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಒಂದು ತಿಂಗಳ ನಂತರ, ಅವರು ಮುಲಕುಪಡಂ ಅವರನ್ನು ಭೇಟಿಯಾದರು, ಚಿತ್ರವನ್ನು ನಿಗದಿತ ಬಜೆಟ್, ಚಿತ್ರೀಕರಣ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕದೊಂದಿಗೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದರು, ಅದಕ್ಕೆ ಮುಲಕುಪ್ಪಂ ಒಪ್ಪಿಕೊಂಡರು. ಮುಂದೆ ಅವರು ಮೋಹನ್ ಲಾಲ್ ಅವರನ್ನು ಭೇಟಿಯಾದರು, ಅವರು ಉದಯಕೃಷ್ಣರಿಂದ ಕಥಾವಸ್ತುವಿನ ಕಲ್ಪನೆಯನ್ನು ಈಗಾಗಲೇ ತಿಳಿದಿದ್ದರು. ಅವರು ಅವರಿಗೆ ಆರಂಭಿಕ 15 ನಿಮಿಷಗಳ ಬಗ್ಗೆ ಹೆಚ್ಚಿನ ವಿವರವನ್ನು ಹೇಳಿದರು; ಅವರು ಪ್ರಭಾವಿತರಾದರು ಆದರೆ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿದ್ದರು. ಕೆಲವು ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ವೈಶಾಖ್ ಕೂಡ ಸಂಶಯ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ದಿನಾಂಕಗಳು, ವೇಳಾಪಟ್ಟಿ ಅಥವಾ ಬಿಡುಗಡೆಯ ವಿಷಯದಲ್ಲಿ ಯಾವುದೇ ಗಡುವನ್ನು ನೀಡದಂತೆಯೂ ಕೇಳಲಾಯಿತು; ಅವರು ಬಯಸಿದಾಗಲೆಲ್ಲಾ ಅದನ್ನು ಮಾಡಲು ಸಿದ್ಧ ಎಂದು ಮೋಹನ್ ಲಾಲ್ ಹೇಳಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
ವಿವರವಾದ ಚಿತ್ರಕಥೆಯನ್ನು ಬರೆಯಲು, ವೈಶಾಖ್ ಮತ್ತು ಉದಯಕೃಷ್ಣ ಸುಮಾರು ಮೂರು ತಿಂಗಳು ಕೇರಳದ ಒಂದು ಸಣ್ಣ ಮನೆಯಲ್ಲಿ ತಂಗಿದ್ದರು . ಲಿಖಿತ ದೃಶ್ಯಗಳನ್ನು ಚಿತ್ರಿಸುವ ಬಗ್ಗೆ ಕಲ್ಪನೆಗಳನ್ನು ಪಡೆಯಲು ಅವರು ಪ್ರಯಾಣಿಸಿದರು ಮತ್ತು ಚಿತ್ರಕಥೆಗಾಗಿ ಸ್ಟೋರಿಬೋರ್ಡ್ಗಳನ್ನು ಸಿದ್ಧಪಡಿಸಿದರು . ಮನುಷ್ಯ-ಪ್ರಾಣಿ ಹೋರಾಟದ ದೃಶ್ಯಗಳಿಗೆ ಅವರಿಗೆ ಯಾವುದೇ ಉಲ್ಲೇಖಗಳು ಸಿಗಲಿಲ್ಲ, ಆದ್ದರಿಂದ ಅವರು ದೃಶ್ಯಗಳನ್ನು ದೃಶ್ಯೀಕರಿಸಲು ಗ್ರಾಫಿಕ್ ತಜ್ಞರನ್ನು ಸಂಪರ್ಕಿಸಿದರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಮೋಹನ್ ಲಾಲ್ ಪ್ರಾಣಿಗಳ ಸಾಹಸಗಳನ್ನು ನೃತ್ಯ ಸಂಯೋಜನೆ ಮಾಡಲು ಪರಿಚಿತರಾಗಿರುವ ಥಾಯ್ ಫೈಟ್-ಮಾಸ್ಟರ್ ಕೇಚಾ ಅವರನ್ನು ತೊಡಗಿಸಿಕೊಳ್ಳಲು ಸೂಚಿಸಿದರು. [ <ref>https://en.wikipedia.org/wiki/Pulimurugan#cite_note-udaya-12</ref><ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಕೇಚಾ ನಾಲ್ಕು ವರ್ಷಗಳ ಸಮಯವನ್ನು ಕೇಳಿದರು, ಅದನ್ನು ಅವರು ಭರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಪೀಟರ್ ಹೈನ್ ಅವರನ್ನು ನೇಮಿಸಿಕೊಂಡರು .<ref>https://en.wikipedia.org/wiki/Pulimurugan#cite_note-udaya-12</ref>ಮೊದಲು ಮನುಷ್ಯ-ಪ್ರಾಣಿ ಹೋರಾಟಗಳನ್ನು ಮಾಡದ ಹೈನ್, ಚಿತ್ರಕ್ಕಾಗಿ ತಮ್ಮ ತಯಾರಿ ಸಮಯವನ್ನು ತೆಗೆದುಕೊಂಡರು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref> ಹುಲಿಗಳು, ಅವುಗಳ ನಡವಳಿಕೆ ಮತ್ತು ಚಿತ್ರೀಕರಣಕ್ಕಾಗಿ ಅವುಗಳನ್ನು ಹೇಗೆ ಪಳಗಿಸುವುದು ಎಂಬುದನ್ನು ಅಧ್ಯಯನ ಮಾಡಲು ತಯಾರಕರು ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂನಲ್ಲಿ ಮೋಹನ್ ಲಾಲ್ ಗಾಗಿ ಒಂದು ವಾರದ ಹೋರಾಟ-ತರಬೇತಿ ಶಿಬಿರವನ್ನು ನಡೆಸಲಾಯಿತು, ಆದರೆ ಮೋಹನ್ ಲಾಲ್ ಅವರ ಕ್ರಿಯಾಶೀಲ ಕೌಶಲ್ಯದಿಂದ ಹೇನ್ ಪ್ರಭಾವಿತರಾದ ನಂತರ ಮೊದಲ ದಿನದ ನಂತರ ಶಿಬಿರವನ್ನು ರದ್ದುಗೊಳಿಸಲಾಯಿತು. <ref>http://www.manoramaonline.com/movies/exclusives/vysakh-reveals-challenges-behind-the-movie-pulimurugan.html</ref>
==ಬಿತ್ತರಿಸುವಿಕೆ==
ಆಗಸ್ಟ್ 2015 ರಲ್ಲಿ, ಮಲಯಾಳಂ ನಟಿ ಅನುಶ್ರೀಗೆ ಮೈನಾ ಪಾತ್ರವನ್ನು ನೀಡಲಾಯಿತು . ಅವರ ಎಡ ಭುಜದಲ್ಲಿ ರಕ್ತನಾಳದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ಚಿತ್ರದಿಂದ ಹೊರಗುಳಿಯಬೇಕಾಯಿತು. <ref>https://m.behindwoods.com/tamil-movies-cinema-news-16/anusree-nair-missed-her-chance-to-act-in-mohanlals-pulimurugan.html</ref> ನಂತರ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಅವರು ಮೋಹನ್ ಲಾಲ್ ಅವರೊಂದಿಗಿನ ಮೊದಲ ಒಡನಾಟದಲ್ಲಿ ಮೋಹನ್ ಲಾಲ್ ಎದುರು ನಾಯಕಿಯಾಗಿ ಆಯ್ಕೆಯಾದರು. ಮುಖರ್ಜಿ ಅವರು ಕಸಿನ್ಸ್ (2014) ನಲ್ಲಿ ಅತಿಥಿ ಪಾತ್ರದಲ್ಲಿ ವೈಶಾಖ್ ಅವರೊಂದಿಗೆ ಕೆಲಸ ಮಾಡಿದ್ದರು. ಮುಖರ್ಜಿ ಅವರ ಪ್ರಕಾರ, ಅವರ ಪಾತ್ರವು ಸಾಕಷ್ಟು ಹಳ್ಳಿಗಾಡಿನದ್ದಾಗಿದೆ ಮತ್ತು ಅವರು ಹಿಂದೆ ಚಿತ್ರಿಸಿದ ರೀತಿಯ ಪಾತ್ರವಲ್ಲ, ಮತ್ತು "ಪಾತ್ರವು ಯಾವುದೇ ನಗರ ಸೂಕ್ಷ್ಮತೆಗಳು ಅಥವಾ ಗುಣಲಕ್ಷಣಗಳನ್ನು ಹೊಂದಿಲ್ಲ". <ref>http://timesofindia.indiatimes.com/entertainment/malayalam/movies/news/Kamalinee-dons-a-rustic-role-in-Puli-Murugan/articleshow/48392164.cms</ref> ಸೆಪ್ಟೆಂಬರ್ 2015 ರ ಆರಂಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ಲಾಲ್ ಅಧಿಕೃತವಾಗಿ ತಮ್ಮ ಪಾತ್ರವನ್ನು ದೃಢಪಡಿಸಿದರು, ಅದನ್ನು ಅವರು ಮೋಹನ್ ಲಾಲ್ ಜೊತೆಗೆ ನಿರ್ವಹಿಸುವುದಾಗಿ ಹೇಳಿದರು. <ref>https://en.wikipedia.org/wiki/Deccan_Chronicle</ref> ಅದೇ ತಿಂಗಳಲ್ಲಿ, ಕಿಶೋರ್ ಅರಣ್ಯ ಅಧಿಕಾರಿಯ ಪಾತ್ರವನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿ ನಕಾರಾತ್ಮಕ ಪಾತ್ರಗಳಿಂದ ಸಕಾರಾತ್ಮಕ ಪಾತ್ರಗಳಿಗೆ ಬದಲಾಗುತ್ತಿದ್ದ ಕಿಶೋರ್, ಇದು ಮೋಹನ್ ಲಾಲ್ ಚಿತ್ರವಾದ್ದರಿಂದ ಆ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. <ref>https://en.wikipedia.org/wiki/Pulimurugan#cite_note-18</ref> ಚಿತ್ರೀಕರಣದ ಸ್ಥಳದಲ್ಲಿ ತೆಗೆದ ದಕ್ಷಿಣ ಭಾರತದ ನಟಿ ನಮಿತಾ ಅವರ ಕೆಲವು ಚಿತ್ರಗಳು ಸೆಪ್ಟೆಂಬರ್ 13 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಅವರ ಉಪಸ್ಥಿತಿಯನ್ನು ದೃಢಪಡಿಸಿತು. <ref>https://www.onmanorama.com/</ref> ಅವರು ಶ್ರೀಮಂತ ಕುಟುಂಬದ ಹುಡುಗಿಯ ಜೂಲಿ ಪಾತ್ರವನ್ನು ನಿರ್ವಹಿಸುತ್ತಾರೆ.<ref>https://en.wikipedia.org/wiki/Pulimurugan#cite_note-20</ref>
ತೆಲುಗು ನಟ ಜಗಪತಿ ಬಾಬು ಸೆಪ್ಟೆಂಬರ್ 14 ರಂದು ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. <ref>https://en.wikipedia.org/wiki/Pulimurugan#cite_note-21</ref> ಅದೇ ತಿಂಗಳು ಸಂದರ್ಶನವೊಂದರಲ್ಲಿ, ಬಾಲಾ ಈ ಚಿತ್ರದೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು. <ref>https://en.wikipedia.org/wiki/Deccan_Chronicle</ref> ಪುಲಿಮುರುಗನ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ಬಾಲಾ ನಿರ್ದೇಶಕ ಶಿವ ಅವರ ತಮಿಳು ಚಿತ್ರ ವೇದಲಂ (2015) ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ . <ref>https://en.wikipedia.org/wiki/Pulimurugan#cite_note-23</ref> ಮುಂದಿನ ತಿಂಗಳು ಸೂರಜ್ ವೆಂಜರಮೂಡು ತಮ್ಮ ಪಾತ್ರವನ್ನು ದೃಢಪಡಿಸಿದರು. <ref>https://www.deccanchronicle.com/151017/entertainment-tvmusic/article/back-home-turf</ref>
ವಿನು ಮೋಹನ್ ಮುರುಗನ್ ಅವರ ಕಿರಿಯ ಸಹೋದರ ಮಣಿಕುಟ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಹೋದರರ ನಡುವಿನ ಆಳವಾದ ಬಾಂಧವ್ಯವನ್ನು ತೋರಿಸುತ್ತದೆ. <ref>http://timesofindia.indiatimes.com/entertainment/malayalam/movies/news/Vinu-Mohan-to-act-with-Mohanlal/articleshow/51124633.cms?from=mdr</ref> ಏಪ್ರಿಲ್ 15, 2016 ರಂದು ಅಧಿಕೃತ ಪೋಸ್ಟರ್ ಬಿಡುಗಡೆಯಾದಾಗ ಮಕರಂದ್ ದೇಶಪಾಂಡೆಯ ಉಪಸ್ಥಿತಿಯು ಬಹಿರಂಗವಾಯಿತು. <ref>https://www.onmanorama.com/</ref> ದೇಶಪಾಂಡೆ ಮರದ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಾರೆ; ಅವರು ತಮ್ಮ ಪಾತ್ರವನ್ನು "ಯಾರಿಗೋ ಕೆಲಸ ಮಾಡುವ ಸರ್ವೋತ್ಕೃಷ್ಟ ದುಷ್ಟ ವ್ಯಕ್ತಿ" ಎಂದು ಬಣ್ಣಿಸಿದರು. ನಾನು ಕಾಡಿನಲ್ಲಿ ಮರೆಮಾಚುವ ಪರಿಣಾಮವನ್ನು ಬೀರುವ ಗೆಟಪ್ಗಳಲ್ಲಿ ತಿರುಗಾಡುತ್ತೇನೆ, ಆದ್ದರಿಂದ ನಾನು ಸುಲಭವಾಗಿ ಗುರುತಿಸಲ್ಪಡುವುದಿಲ್ಲ." <ref>https://timesofindia.indiatimes.com/entertainment/malayalam/Makarand-Deshpande-plays-a-wood-smuggler-in-Pulimurugan/articleshow/53267321.cms</ref> ಮುರುಗನ್ ಅವರ ಬಾಲ್ಯದ ಪಾತ್ರವನ್ನು ಮಾಸ್ಟರ್ ಅಜಾಸ್ ನಿರ್ವಹಿಸಿದರು , ಭಾರತೀಯ ನೃತ್ಯ ರಿಯಾಲಿಟಿ ಶೋ ಡಿ 4 ಡ್ಯಾನ್ಸ್ನಲ್ಲಿ ಸ್ಪರ್ಧಿಯಾಗಿ ವೈಶಾಖ್ ಅವರ ಅಭಿನಯವನ್ನು ನೋಡಿದ ನಂತರ ಅವರನ್ನು ಆಯ್ಕೆ ಮಾಡಲಾಯಿತು . ಅಜಾಸ್ ಅವರನ್ನು ವೈಶಾಖ್ಗೆ ನೋಬಿ ಸೂಚಿಸಿದರು, ಅವರು ಪೋಷಕ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಅಜಾಸ್ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು; ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರಿಗೆ ಸ್ಟಂಟ್ ತಂಡವು ಹೋರಾಟ ಮತ್ತು ಓಟಕ್ಕಾಗಿ ವಿಶೇಷ ತರಬೇತಿಯನ್ನು ನೀಡಿತು. <ref>https://en.wikipedia.org/wiki/Malayala_Manorama</ref>
ಮುರುಗನ್ ಅವರ ಗರ್ಭಿಣಿ ತಾಯಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. <ref>https://www.newindianexpress.com/entertainment/malayalam/2016/jun/02/i-am-not-averse-to-playing-a-mom-on-screen-935583.html</ref>ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಕಯಿಕ್ಕ ಎಂಬ ಮುಸ್ಲಿಂ ಪಾತ್ರಕ್ಕೆ ಸುಧೀರ್ ಕರಮಾನ ಸಹಿ ಹಾಕಿದರು. <ref>https://web.archive.org/web/20170202065045/http://www.manoramaonline.com/movies/interview/sudheer-karamana-about-pulimurugan-shootting-experience.html</ref> ಇತರ ಪೋಷಕ ಪಾತ್ರಗಳನ್ನು ಸಿದ್ದಿಕ್ , ನಂದು , ಸಂತೋಷ್ ಕೀಜತ್ತೂರ್ , ಸಸಿ ಕಾಳಿಂಗ , ಸೇತುಲಕ್ಷ್ಮಿ , ಚಾಲಿ ಪಾಲಾ , ಹರೀಶ್ ಪೆರಾಡಿ , VK ಬೈಜು , ಕಣ್ಣನ್ ಪಟ್ಟಾಂಬಿ ಮತ್ತು ಜಯಕೃಷ್ಣನ್ ನಿರ್ವಹಿಸಿದ್ದಾರೆ . <ref>https://en.wikipedia.org/wiki/Pulimurugan#cite_note-200days-31</ref>
ಚಿತ್ರದ ವಸ್ತ್ರ ವಿನ್ಯಾಸಕ ಅರುಣ್ ಮನೋಹರ್. ಮೋಹನ್ ಲಾಲ್ ಅವರ ಪುಲಿಮುರುಗನ್ ಉಡುಪಿನ ವಿನ್ಯಾಸವು ಪೋಸ್ಟರ್ ಡಿಸೈನರ್-ಕಮ್-ಸ್ಟೋರಿಬೋರ್ಡ್ ಸಚಿತ್ರಕಾರ ಸುಬಿನ್ ಸುಧಾಕರನ್ ಅವರು ಚಿತ್ರಿಸಿದ ರೇಖಾಚಿತ್ರಗಳನ್ನು ಆಧರಿಸಿದೆ. <ref>https://en.wikipedia.org/wiki/Pulimurugan#cite_note-32</ref> ಎಲ್ಲಾ ಸಿಬ್ಬಂದಿ ಸದಸ್ಯರು ಚಿತ್ರದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಶೇಕಡಾ 30 ರಷ್ಟು ಕಡಿಮೆ ಸಂಭಾವನೆಯೊಂದಿಗೆ ಚಿತ್ರಕ್ಕೆ ಬದ್ಧರಾಗಿದ್ದರು. ಚಿತ್ರದ ಕಲಾ ನಿರ್ದೇಶಕ ಜೋಸೆಫ್ ನೆಲ್ಲಿಕಲ್, ಜಾನ್ಕುಟ್ಟಿ ಸಂಪಾದಕರಾಗಿದ್ದರು, ನಿರ್ಮಾಣ ನಿಯಂತ್ರಕ ನೋಬಲ್ ಜಾಕೋಬ್ ಮತ್ತು ಸತೀಶ್ ಕವಿಲ್ಕೋಟ ಕಾರ್ಯಕಾರಿ ನಿರ್ಮಾಪಕರಾಗಿದ್ದರು . ಬಿನು ಮಣಂಬೂರ್ ಮತ್ತು ನದೀಮ್ ಇರಾನಿ ನಿರ್ಮಾಣ ವ್ಯವಸ್ಥಾಪಕರಾಗಿದ್ದರು.
ಈ ಚಿತ್ರವು ಸೆಪ್ಟೆಂಬರ್ 2014 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಬೇಕಿತ್ತು ಎಂದು ವರದಿಯಾಗಿದೆ. ಆ ವರ್ಷದ ಜೂನ್ನಲ್ಲಿ, ಡಿಸೆಂಬರ್ 2014 ರಲ್ಲಿ ಕಸಿನ್ಸ್ ಬಿಡುಗಡೆಯಾದ ನಂತರ ಚಿತ್ರವನ್ನು ನಿರ್ಮಿಸಲಾಗುವುದು ಎಂದು ವೈಶಾಖ್ ಹೇಳಿದರು. ಏಪ್ರಿಲ್ 2015 ರಲ್ಲಿ, ಉದಯಕೃಷ್ಣನ್ ಜೂನ್ ಮತ್ತು ಜುಲೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದರು, ಮೊದಲ ವೇಳಾಪಟ್ಟಿ ವಿಯೆಟ್ನಾಂನಲ್ಲಿ ಪ್ರಾರಂಭವಾಗಿ ಉಳಿದ ಭಾಗಗಳನ್ನು ಕೇರಳದಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣ ಮತ್ತು ಪೂಜಾ ಸಮಾರಂಭವು ಜುಲೈ 16, 2015 ರಂದು ಹನೋಯ್ನಲ್ಲಿ ನಡೆಯಿತು. ಚಿತ್ರೀಕರಣವು ಜುಲೈ 24, 2015 ರಂದು ಕೇರಳದ ಕೊಚ್ಚಿಯಲ್ಲಿ ಪ್ರಾರಂಭವಾಯಿತು. ಮುಖರ್ಜಿ ಈ ವೇಳಾಪಟ್ಟಿಯಲ್ಲಿ ಸೇರಿಕೊಂಡರು. ಮುಂದಿನ ವೇಳಾಪಟ್ಟಿಯನ್ನು ಆಗಸ್ಟ್ 2015 ರ ಆರಂಭದಲ್ಲಿ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿರುವ ಪೂಯಂಕುಟ್ಟಿಯ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು . ಪೂಯಂಕುಟ್ಟಿ ಬಳಿಯ ಪಿಂಡಿಮೇಡು ಜಲಪಾತವು ಕೇಂದ್ರ ಸ್ಥಳವಾಗಿದ್ದು, ಮುರುಗನ್ ವಾಸಿಸುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲ್ಪನಿಕ ಗ್ರಾಮ ಪುಲಿಯೂರ್ ಅನ್ನು ಪೂಯಂಕುಟ್ಟಿಯಲ್ಲಿ ಮರದ ಸೇತುವೆ ಮತ್ತು ಮುರುಗನ ಗುಡಿಸಲನ್ನು ಒಳಗೊಂಡ ಸೆಟ್ನಲ್ಲಿ ರಚಿಸಲಾಗಿದೆ. ಪೂಯಂಕುಟ್ಟಿಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಅಲ್ಲಿ ಚಿತ್ರೀಕರಣ ಮುಗಿದ ನಂತರ ನಿರ್ಮಾಣ ತಂಡವು ಗುಡಿಸಲಿನ ಸೆಟ್ ಅನ್ನು ಹಾಗೆಯೇ ಬಿಟ್ಟಿತು. ಪೂಯಂಕುಟ್ಟಿ ನದಿಯ ಪಕ್ಕದಲ್ಲಿರುವ ಬಂಡೆಯ ಮೇಲೆ ಗುಡಿಸಲನ್ನು ರಚಿಸಲಾಗಿದೆ. <ref>https://en.wikipedia.org/wiki/Malayala_Manorama</ref> ಚಿತ್ರದ ತೊಂಬತ್ತು ಪ್ರತಿಶತವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಪೂಯಂಕುಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ, ಇದರಲ್ಲಿ ಮಾಮಲಕಂಡಂ , ತೋಲ್ನಾಡ, ಕುರುನ್ನುಮೇಡು ಮತ್ತು ಕ್ನಾಚೆರ್ರಿಯ ಅರಣ್ಯ ಪ್ರದೇಶಗಳು ಸೇರಿವೆ. ಪೂಯಂಕುಟ್ಟಿ ಪಟ್ಟಣದ ಬಳಿಯ ಬ್ಲಾವಣದಲ್ಲಿರುವ ಸೆಟ್ನಲ್ಲಿ ಚಹಾ ಅಂಗಡಿಯನ್ನು ರಚಿಸಲಾಗಿದೆ ಮತ್ತು ಮುರುಗನ್ ಮೈನಾಗೆ ತನ್ನ ಪ್ರೀತಿಯನ್ನು ಬಹಿರಂಗಪಡಿಸುವ ದೃಶ್ಯವನ್ನು ಕಲ್ಲಡಿ ಪಾಕೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಗ್ರಾಮದ ಮುಖ್ಯಸ್ಥ ಕಡುತ ವಾಸಿಸುವ ಬುಡಕಟ್ಟು ವಸಾಹತುವನ್ನು ಮಾಮಲಕಂಡಂನ ಪಂಥಪ್ರಾದಲ್ಲಿರುವ ಬುಡಕಟ್ಟು ವಸಾಹತುವಿನಲ್ಲಿ ಚಿತ್ರೀಕರಿಸಲಾಗಿದೆ. ಪೂಯಂಕುಟ್ಟಿ ಬಳಿಯ ಕಾಡಿನಲ್ಲಿ ಕೆಲವು ಭಾಗಗಳನ್ನು ಆಳವಾಗಿ ಚಿತ್ರೀಕರಿಸಲಾಯಿತು; ಪಾತ್ರವರ್ಗ ಮತ್ತು ಸಿಬ್ಬಂದಿ 90 ನಿಮಿಷಗಳ ಕಾಲ ಪ್ರಯಾಣಿಸಿ, ನಂತರ ಸ್ಥಳವನ್ನು ತಲುಪಲು ಇನ್ನೂ 30 ನಿಮಿಷಗಳ ಕಾಲ ಪಾದಯಾತ್ರೆ ಮಾಡಬೇಕಾಯಿತು. ಸಾಹಸ ದೃಶ್ಯಗಳನ್ನು ಹೊರತುಪಡಿಸಿ, ಯಾವುದೇ ದೃಶ್ಯಗಳಿಗೆ ಪೂರ್ವಾಭ್ಯಾಸವನ್ನು ನಡೆಸಲಾಗಿಲ್ಲ.
ಪೂಯಂಕುಟ್ಟಿ ನಗರದಲ್ಲಿದ್ದಾಗ, ಸೆಪ್ಟೆಂಬರ್ 10, 2015 ರ ರಾತ್ರಿ ಚಿತ್ರತಂಡ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಜಗಳ ನಡೆಯಿತು. ಸ್ಪಷ್ಟವಾಗಿ "ಮಾಯಿಲ್ ವಾಹನಂ" (ಚಿತ್ರದಲ್ಲಿ ಮುರುಗನ್ನ ಸವಾರಿಯಾಗಿ ಬಳಸಲಾಗಿದೆ) ಲಾರಿಯ ಚಾಲಕ ತೊಂದರೆಯನ್ನು ಪ್ರಾರಂಭಿಸಿದನು. ಸ್ಥಳೀಯ ಜನರು ಮತ್ತು ಚಿತ್ರತಂಡದ ಸದಸ್ಯರ ನಡುವೆ ಮುಷ್ಟಿಯುದ್ಧ ನಡೆಯಿತು, ಮತ್ತು ಸ್ಥಳೀಯ ಯುವಕನೊಬ್ಬ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಸೆಪ್ಟೆಂಬರ್ 2015 ರ ಕೊನೆಯಲ್ಲಿ, ಚಲನಚಿತ್ರ ಸೆಟ್ಗಳನ್ನು ರಚಿಸಲು ಬಳಸಿದ ವಸ್ತುಗಳು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ತಂಡವು ಬಾಂಬ್ ಸ್ಫೋಟದ ದೃಶ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಕೇರಳ ಹೈಕೋರ್ಟ್ ಹೊರಡಿಸಿದ ತಡೆಯಾಜ್ಞೆಯ ಮೇರೆಗೆ ಪೂಯಂಕುಟ್ಟಿಯ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿಗಳು ಬಂದವು . ಚಿತ್ರೀಕರಣವು ಯಾವುದೇ ಹಾನಿಯಾಗದಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳವನ್ನು ವೀಕ್ಷಿಸಲು ನ್ಯಾಯಾಲಯವು ನಿರ್ದೇಶಿಸಿದೆ ಎಂದು ಪ್ರದೇಶದ ವಿಭಾಗೀಯ ಅರಣ್ಯ ಅಧಿಕಾರಿ (DFO) ಹೇಳಿದರು, ಆದರೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಸುಳ್ಳು. ಸೆಪ್ಟೆಂಬರ್ 2015 ರಲ್ಲಿ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ನಲ್ಲಿ ಚಿತ್ರೀಕರಣವೂ ನಡೆಯಿತು .
ಪುಲಿಮುರುಗನ್ ಕಾಯಿಕ್ಕಾ ಜೊತೆಗಿನ ಮುಖಾಮುಖಿ ಮತ್ತು ಹೋರಾಟದ ಸನ್ನಿವೇಶವನ್ನು ಅಕ್ಟೋಬರ್ 2015 ರಲ್ಲಿ 10 ದಿನಗಳಲ್ಲಿ ಚಿತ್ರೀಕರಿಸಲಾಯಿತು. ನವೆಂಬರ್ 2015 ರ ಆರಂಭದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಮೋಹನ್ ಲಾಲ್ ನವೆಂಬರ್ 10 ರಂದು ಎರ್ನಾಕುಲಂನಲ್ಲಿ ಸೆಟ್ಗಳಿಗೆ ಮರಳಿದರು. ನವೆಂಬರ್ 20, 2015 ರಂದು, ಮೋಹನ್ ಲಾಲ್ ಚಿತ್ರೀಕರಣಕ್ಕೆ ಇನ್ನೂ 19 ದಿನಗಳು ಉಳಿದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ; ಅವರು ಈಗಾಗಲೇ ಚಿತ್ರಕ್ಕಾಗಿ ಸುಮಾರು ಮೂರು ತಿಂಗಳುಗಳನ್ನು ವಿರಳವಾಗಿ ವಿರಾಮಗಳೊಂದಿಗೆ ಕಳೆದರು. ಆ ತಿಂಗಳಲ್ಲಿ, ಕೋತಮಂಗಲಂ ಬಳಿಯ ಗೋದಾಮಿನ ಹೊರಗಿನ ಶೂಟಿಂಗ್ ಸ್ಥಳದಲ್ಲಿ ವೈಶಾಖ್ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಚಿತ್ರದಲ್ಲಿ ಬಳಸಬೇಕಾದ ಕಾರನ್ನು ಹೈನ್ ಹೈ-ಸ್ಪೀಡ್ ಸ್ಟಂಟ್ಗಳನ್ನು ಮಾಡುತ್ತಿದ್ದಾಗ, ವೈಶಾಖ್ ಜಿಗಿದು ಹೇನ್ ಅವನ ಕಡೆಗೆ ರಿವರ್ಸ್ ತೆಗೆದುಕೊಂಡನು. ಹೆಚ್ಚಿನ ಸಾಹಸ ದೃಶ್ಯಗಳನ್ನು ನವೆಂಬರ್ 2015 ರಲ್ಲಿ ಚಿತ್ರೀಕರಿಸಲಾಯಿತು. ಕೆಲವು ಸಾಹಸ ದೃಶ್ಯಗಳಿಗೆ ಸಾಹಸ ಜೋಡಿಗಳನ್ನು ಬಳಸಲು ನಿರ್ಧರಿಸಲಾಯಿತು , ಆದರೆ ಮೋಹನ್ ಲಾಲ್ ಅದನ್ನು ಸ್ವತಃ ಮಾಡಲು ಆದ್ಯತೆ ನೀಡಿದರು ಮತ್ತು ಇದರಿಂದ ಪ್ರೇರಿತರಾಗಿ, ಮುಖರ್ಜಿ ಕೂಡ ಒಂದು ದೃಶ್ಯಕ್ಕೆ ಸಾಹಸ ಜೋಡಿಯನ್ನು ಬಳಸುವುದನ್ನು ತಪ್ಪಿಸಿದರು. ಮೋಹನ್ ಲಾಲ್ ನಿರ್ದೇಶನದ ತಮ್ಮ ಅನುಭವದ ಬಗ್ಗೆ ಹೇನ್ ಹೇಳಿದರು; "ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನಾವು ನಾಯಕರು ಪಕ್ಕಕ್ಕೆ ನಿಂತು [ಸ್ಟಂಟ್ ಜೋಡಿಗಳು] ಸಾಹಸ ದೃಶ್ಯಗಳನ್ನು ಮಾಡುವುದನ್ನು ನೋಡುತ್ತೇವೆ. ಇಲ್ಲಿ ಅದು ತದ್ವಿರುದ್ಧವಾಗಿದೆ; ನಾನು ಅದೃಷ್ಟಶಾಲಿ."
ಭಾರತದಲ್ಲಿ ಕಾಡು ಪ್ರಾಣಿಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲದ ಕಾರಣ, ಹುಲಿಯನ್ನು ಒಳಗೊಂಡ ದೃಶ್ಯಗಳನ್ನು ಚಿತ್ರೀಕರಿಸಲು ತಂಡವು ವಿದೇಶಕ್ಕೆ ಪ್ರಯಾಣ ಬೆಳೆಸಿತು. ಹುಲಿ ದೃಶ್ಯಗಳನ್ನು ಜನವರಿ 2016 ರಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು . ಹೈನ್ ಅವರ ಮೇಲ್ವಿಚಾರಣೆಯಲ್ಲಿ ಬ್ಯಾಂಕಾಕ್ ಮೂಲದ ತರಬೇತುದಾರರು ಹುಲಿಗೆ ತರಬೇತಿ ನೀಡಿದರು. ಆರಂಭಿಕ ಯೋಜನೆಯು ಗ್ರಾಫಿಕ್ಸ್ ಅನ್ನು ಬಳಸುವುದಾಗಿತ್ತು ಆದರೆ ತಂಡವು ನಂತರ ನಿಜವಾದ ಹುಲಿಯನ್ನು ಬಳಸಲು ನಿರ್ಧರಿಸಿತು. ಅವರು ಮೊದಲು ಹುಲಿ ದೃಶ್ಯಗಳನ್ನು ಚಿತ್ರೀಕರಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು ಆದರೆ ಫಲಿತಾಂಶಗಳು ಸೂಕ್ತವಾಗಿರಲಿಲ್ಲ. ವಿಯೆಟ್ನಾಂನಲ್ಲಿ ಸ್ಥಳಗಳನ್ನು ಹುಡುಕಲು ಪ್ರಯತ್ನಿಸಿದ ನಂತರ, ಹುಲಿ ದೃಶ್ಯಗಳನ್ನು ಅಂತಿಮವಾಗಿ ಒಂದು ತಿಂಗಳಲ್ಲಿ ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಲಾಯಿತು. ಮೂಲ ಯೋಜನೆಯು ಚಿರತೆಯನ್ನು ಬಳಸುವುದಾಗಿತ್ತು, ಆದರೆ ಚಿರತೆಗಳು ತುಂಬಾ ವೇಗವಾಗಿ ಓಡುತ್ತವೆ ಮತ್ತು ಅದರೊಂದಿಗೆ ಓಡುವ ಮನುಷ್ಯ ಅವಾಸ್ತವಿಕವಾಗಿ ಕಾಣುತ್ತಾನೆ. <ref>https://en.wikipedia.org/wiki/Pulimurugan#cite_note-leopard-56</ref> ಹುಲಿಗಳನ್ನು ಬಳಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು ಏಕೆಂದರೆ ಹುಲಿಗಳು ಮಾತ್ರ ಪಳಗಿಸಬಹುದಾದ ಮತ್ತು ಅನುಕೂಲಕರವಾಗಿ ತರಬೇತಿ ನೀಡಬಹುದಾದ ದೊಡ್ಡ ಬೆಕ್ಕುಗಳಾಗಿವೆ . ಅದಕ್ಕೆ ಅನುಗುಣವಾಗಿ ಸ್ಕ್ರಿಪ್ಟ್ನಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಮನುಷ್ಯ-ಹುಲಿ ಹೋರಾಟದ ಸನ್ನಿವೇಶಗಳನ್ನು ನಿರ್ದೇಶಿಸಲು, ಹೈನ್ ತಿಂಗಳುಗಟ್ಟಲೆ ಹುಲಿಗಳ ಬಗ್ಗೆ ಸಂಶೋಧನೆ ನಡೆಸಿದರು ಮತ್ತು ಕೋಟಿಗಟ್ಟಲೆ ಗಳಿಸಬಹುದಾದ ಚಲನಚಿತ್ರಗಳನ್ನು ನಿರಾಕರಿಸಿದರು. ಹೇನ್ "ಅವು ಹೇಗೆ ಉಸಿರಾಡುತ್ತವೆ ಎಂಬುದನ್ನು ನನಗೆ ತೋರಿಸಿದವು" ಎಂದು ಮೋಹನ್ ಲಾಲ್ ಹೇಳಿದರು. ಚಿತ್ರೀಕರಣಕ್ಕಾಗಿ ಹುಲಿಗಳನ್ನು ಥೈಲ್ಯಾಂಡ್ನ ಕಾಂಚನಬುರಿಯಲ್ಲಿರುವ ಟೈಗರ್ ಟೆಂಪಲ್ ಒದಗಿಸಿದೆ . ಚಿತ್ರದಲ್ಲಿ ನಾಲ್ಕು ಹುಲಿಗಳನ್ನು ಬಳಸಲಾಗಿತ್ತು; ಚಿತ್ರೀಕರಣದ ಮೊದಲು ಹುಲಿಗಳೊಂದಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳಲು ಸಿಬ್ಬಂದಿ 10 ದಿನಗಳ ಕಾಲ ಕ್ಯಾಂಪ್ ಮಾಡಿದರು.<ref>https://en.wikipedia.org/wiki/Pulimurugan#cite_note-tigertemple-58</ref>
ವೈಶಾಖ್ ಪ್ರಕಾರ, ಹುಲಿಗಳೊಂದಿಗೆ ಚಿತ್ರೀಕರಣ ಮಾಡುವಾಗ, ವೇಳಾಪಟ್ಟಿಯನ್ನು ಹುಲಿಗಳು ನಿರ್ಧರಿಸುತ್ತವೆ ಮತ್ತು ಅವುಗಳ ಮನಸ್ಥಿತಿಯನ್ನು ಅವಲಂಬಿಸಿ ನಿರ್ವಹಿಸುತ್ತವೆ. ಹುಲಿಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ಭಾಗವಹಿಸುತ್ತಿದ್ದವು, ಹೆಚ್ಚಾಗಿ ಮುಂಜಾನೆ ಅಥವಾ ಸಂಜೆ ತಡವಾಗಿ. ಜೀವಂತ ಹುಲಿಯನ್ನು ಬಳಸುವ ನಿರ್ಧಾರದಿಂದ ನಿರ್ಮಾಣದಲ್ಲಿ ಗರಿಷ್ಠ ವಿಳಂಬ ಉಂಟಾಗಿದೆ, ಇದು ಒಟ್ಟು ಚಿತ್ರದ 10 ಪ್ರತಿಶತದಷ್ಟು ಹೆಚ್ಚಿನ ದಿನಗಳನ್ನು ತೆಗೆದುಕೊಂಡಿತು. ಹುಲಿ ಕಂತುಗಳನ್ನು ಚಿತ್ರೀಕರಿಸಲು ಒಟ್ಟಾರೆಯಾಗಿ 35 ದಿನಗಳನ್ನು ತೆಗೆದುಕೊಂಡಿತು. <ref>https://web.archive.org/web/20170207112736/http://epaper.newindianexpress.com/1047813/The-New-Indian-Express-Kochi/25122016#page/18/1</ref> ಗ್ರಾಫಿಕ್ಸ್ ಅನ್ನು ಸಹ ಬಳಸಲಾಗಿದ್ದರೂ, ಹುಲಿ ದೃಶ್ಯಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚು ನಿಜವಾದ ಹುಲಿಯೊಂದಿಗೆ ಚಿತ್ರೀಕರಿಸಲಾಗಿದೆ. ಚಿತ್ರದ ಕೊನೆಯ 22 ನಿಮಿಷಗಳು, ಕ್ಲೈಮ್ಯಾಕ್ಸ್ ಅನ್ನು 56 ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ತೋರಿಸಿರುವ ಹುಲಿ ಗುಹೆಯನ್ನು ಸ್ಟುಡಿಯೋ ಸೆಟ್ನಲ್ಲಿ ರಚಿಸಲಾಗಿದೆ.ಮೋಹನ್ ಲಾಲ್ ಜನವರಿ 2016 ರ ಮೂರನೇ ವಾರದಲ್ಲಿ ಎರಡು ವಾರಗಳ ಚಿತ್ರೀಕರಣದ ವೇಳಾಪಟ್ಟಿಗಾಗಿ ತಮ್ಮ ಉಳಿದ ವೇಳಾಪಟ್ಟಿಗೆ ಸೇರಿದರು. ಜನವರಿ 27 ರಂದು, ಮಲಯತ್ತೂರಿನ ಇಲ್ಲಿತೋಡ್ನಲ್ಲಿ ಮೋಹನ್ ಲಾಲ್ ಅವರ ಕಾರು ಸ್ಥಳಕ್ಕೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ .ನಂತರ, ಅವರ ಚಾಲಕ ಅದು ಮೋಹನ್ ಲಾಲ್ ಅವರ ಕಾರು ಅಲ್ಲ ಆದರೆ ಸಿಬ್ಬಂದಿ ವಾಹನ ಎಂದು ಸ್ಪಷ್ಟಪಡಿಸಿದರು. <ref>http://www.sify.com/movies/mohanlal-s-car-accident-news-is-a-hoax-news-malayalam-qb3kIrhbffjcc.html</ref> ಎರ್ನಾಕುಲಂನಲ್ಲಿರುವ ಸ್ಥಳದಲ್ಲಿ ಕೆಲವು ಸನ್ನಿವೇಶಗಳನ್ನು ಮರು-ಚಿತ್ರೀಕರಣಕ್ಕಾಗಿ ಫೆಬ್ರವರಿ 2016 ರ ಆರಂಭದವರೆಗೆ ಅಂತಿಮ ವೇಳಾಪಟ್ಟಿ ಮುಂದುವರೆಯಿತು.ಚಿತ್ರೀಕರಣಕ್ಕಾಗಿ 90 ದಿನಗಳ ದಿನಾಂಕಗಳನ್ನು ನೀಡಿದ ಮೋಹನ್ ಲಾಲ್, 115 ದಿನಗಳವರೆಗೆ ಚಿತ್ರೀಕರಣ ಮಾಡಿದರು. ಸಂಪೂರ್ಣ ಚಿತ್ರೀಕರಣದ ವೇಳಾಪಟ್ಟಿಯನ್ನು 220 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ಚಿತ್ರವನ್ನು ಆರಂಭದಲ್ಲಿ 100 ದಿನಗಳ ವೇಳಾಪಟ್ಟಿಯೊಂದಿಗೆ ಯೋಜಿಸಲಾಗಿತ್ತು, ವೈಶಾಖ್ಗೆ 60 ದಿನಗಳು ಮತ್ತು ಹೇನ್ಗೆ 40 ದಿನಗಳು ಸಾಹಸ ನೃತ್ಯ ಸಂಯೋಜನೆಗಾಗಿ ಆದರೆ ವೈಶಾಖ್ 100 ದಿನಗಳು ಮತ್ತು ಹೇನ್ಗೆ 120 ದಿನಗಳು ತೆಗೆದುಕೊಂಡವು.
ವಿಶೇಷ ಉಲ್ಲೇಖವನ್ನು ನೀಡಿದರು. ಅವರು ಮೈನಾಳ ಪಾತ್ರನಿರ್ವಹಣೆ ಮತ್ತು ಮೋಹನ್ ಲಾಲ್ ಮತ್ತು ಮುಖರ್ಜಿಯವರ ತೆರೆಯ ಮೇಲಿನ ರಸಾಯನಶಾಸ್ತ್ರವನ್ನು ಸಹ ಶ್ಲಾಘಿಸಿದರು.
ದಿ ಇಂಡಿಯನ್ ಎಕ್ಸ್ಪ್ರೆಸ್ಗಾಗಿ ಮನೋಜ್ ಕುಮಾರ್ ಆರ್. ತಮ್ಮ ವಿಮರ್ಶೆಯಲ್ಲಿ ಪುಲಿಮುರುಗನ್ಗೆ 5 ರಲ್ಲಿ 3.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಅವರು ಮೋಹನ್ಲಾಲ್ ಅವರ ನಟನೆ ಮತ್ತು "ಹೈ-ವೋಲ್ಟೇಜ್" ಸಾಹಸಗಳನ್ನು ಶ್ಲಾಘಿಸಿದರು ಮತ್ತು ಸುಂದರ್ ಅವರ ಚಲನಚಿತ್ರ ಸಂಗೀತ ಮತ್ತು ಕುಮಾರ್ ಅವರ ಛಾಯಾಗ್ರಹಣವು ಚಿತ್ರಕ್ಕೆ ಸೇರಿಸುವ ಮೂಲಕ ಚಿತ್ರಕಥೆಯನ್ನು "ಬಿಗಿಯಾದ ಮತ್ತು ಆಕರ್ಷಕ" ಎಂದು ಕರೆದರು. ಅವರು ಬರೆದಿದ್ದಾರೆ; "ಇದು ಮೂಲತಃ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿರುವ ಸರಳ ಚಲನಚಿತ್ರವಾಗಿದೆ. ಈ ಚಲನಚಿತ್ರವು ಮನುಷ್ಯ-ಪ್ರಾಣಿ ಸಂಘರ್ಷದ ಮೇಲೆ ಹೆಚ್ಚು ಗಮನಹರಿಸುವುದಿಲ್ಲ ಮತ್ತು ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಚರ್ಚಿಸುತ್ತದೆ". ಅವರ ಪ್ರಕಾರ, ವೈಶಾಖ್ ಮೋಹನ್ಲಾಲ್ ಅವರ ತಾರಾಪಟ್ಟವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವಿಮರ್ಶಕ ಸಂಜಿತ್ ಸಿದ್ಧಾರ್ಥನ್ ಈ ಚಿತ್ರಕ್ಕೆ 5 ರ ಪ್ರಮಾಣದಲ್ಲಿ 3.5 ರೇಟಿಂಗ್ ನೀಡಿದ್ದಾರೆ ಮತ್ತು ಚಿತ್ರದ ಶಕ್ತಿ "ತನ್ನ ನಾಯಕನನ್ನು ಕಾಡಿನಿಂದ ಹೊರಗೆ ತೆಗೆದುಕೊಂಡು ನಿರ್ದಯ ಪುರುಷರ ಜಗತ್ತಿನಲ್ಲಿ ಇರಿಸುವ ತಿರುಳಿನ ಕಥೆ ಮತ್ತು ಸರಳ ಚಿತ್ರಕಥೆಯಾಗಿದೆ - ಬೇಟೆಗಾರ ಬೇಟೆಯಾಗುವ ಸನ್ನಿವೇಶ ... ಪೀಟರ್ ಹೈನ್ ನೃತ್ಯ ಸಂಯೋಜನೆಯ ಅದ್ಭುತ ಆಕ್ಷನ್ ಸನ್ನಿವೇಶಗಳ ಮೂಲಕ ಸಾಕಷ್ಟು ರೋಮಾಂಚನವನ್ನು ಒದಗಿಸುವಾಗ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಚಲನಚಿತ್ರವು ಸಾಕಷ್ಟು ಉತ್ತಮ ಕಥೆಯನ್ನು ಹೊಂದಿದೆ" ಎಂದು ಬರೆದಿದ್ದಾರೆ. ಅವರು ಸುಂದರ್ ಅವರ "ಉತ್ತೇಜಕ ಥೀಮ್ ಸಂಗೀತ" ಮತ್ತು "161-ನಿಮಿಷಗಳ ರನ್ಟೈಮ್ ಅನ್ನು ತಂಗಾಳಿಯಂತೆ" ಮಾಡಿದ "ಗರಿಗರಿಯಾದ" ಸಂಕಲನವನ್ನು ಶ್ಲಾಘಿಸಿದರು.
Rediff.com ಗಾಗಿ ತಮ್ಮ ವಿಮರ್ಶೆಯಲ್ಲಿ , ಪರೇಶ್ ಸಿ. ಪಲಿಚ ಹೀಗೆ ಹೇಳಿದ್ದಾರೆ; "ಈ ಥ್ರಿಲ್ಲರ್ ಚಿತ್ರವನ್ನು ನಿಜವಾಗಿಯೂ ರೋಮಾಂಚಕ ಅನುಭವವನ್ನಾಗಿಸುವುದು ಮೋಹನ್ ಲಾಲ್ ಅವರ ನಟನೆಯ ಸಾಮರ್ಥ್ಯ. ಉದಯಕೃಷ್ಣ ಅವರ ಬರವಣಿಗೆ ಮತ್ತು ವೈಶಾಖ್ ಅವರ ನಿರ್ದೇಶನವು ಅವರನ್ನು ಚೆನ್ನಾಗಿ ಬಳಸಿಕೊಂಡಿದೆ, ಅವರ ಅಭಿಮಾನಿಗಳಿಗೆ ಏನು ಕೆಲಸ ಮಾಡುತ್ತದೆ ಎಂದು ಅವರಿಗೆ ತಿಳಿದಿದೆ". ಅವರು ಚಿತ್ರಕ್ಕೆ 5 ರಲ್ಲಿ 2.5 ನಕ್ಷತ್ರಗಳನ್ನು ರೇಟಿಂಗ್ ನೀಡಿದ್ದಾರೆ. ಸಿಫಿಯ ವಿಮರ್ಶಕರು ಸಕಾರಾತ್ಮಕ ವಿಮರ್ಶೆಯನ್ನು ನೀಡಿ, ಇದನ್ನು "ಎಲ್ಲಾ ರೀತಿಯಲ್ಲಿ ವಿಜೇತ" ಮತ್ತು "ಸೂಪರ್ ಎಂಟರ್ಟೈನರ್" ಎಂದು ವಿವರಿಸಿದರು ಮತ್ತು ಹೇಳಿದರು; "ಉಸಿರುಕಟ್ಟುವ ದೃಶ್ಯಗಳು, ಉನ್ನತ ದರ್ಜೆಯ ಪ್ರದರ್ಶನಗಳು, ಅತ್ಯುತ್ತಮ ಆಕ್ಷನ್ ಸೀಕ್ವೆನ್ಸ್ಗಳು ಮತ್ತು ರೋಮಾಂಚಕ ಸಂಗೀತದೊಂದಿಗೆ, ವೈಶಾಖ್ ರುಚಿಕರವಾದ ಖಾದ್ಯವನ್ನು ಬೇಯಿಸಿದರು. ಇದು ಎರಡು ಗಂಟೆ 41 ನಿಮಿಷಗಳಲ್ಲಿ ಸ್ವಲ್ಪ ಹೆಚ್ಚು ಉದ್ದವಾಗಿದ್ದರೂ, ಇದು ನಿಮ್ಮನ್ನು ಖಂಡಿತವಾಗಿಯೂ ತೊಡಗಿಸಿಕೊಳ್ಳುತ್ತದೆ". ಸಿಫಿ ಹೇನ್ ಮತ್ತು ಕುಮಾರ್ ಅವರ ಸಾಹಸ ಮತ್ತು ದೃಶ್ಯಗಳನ್ನು ಗಮನಿಸಿದರು, ಮೋಹನ್ ಲಾಲ್ ಅವರ ಅಭಿನಯವನ್ನು "ನೋಡಲು ಸಂಪೂರ್ಣ ಆನಂದ" ಎಂದು ಕರೆದರು ಮತ್ತು ಲಾಲ್, ಬಾಬು, ವೆಂಜಾರಮೂಡು, ಕಿಶೋರ್ ಮತ್ತು ಅಜಾಸ್ ಸೇರಿದಂತೆ ಇತರ ಪಾತ್ರವರ್ಗದ ಸದಸ್ಯರನ್ನು ಶ್ಲಾಘಿಸಿದರು. " ಪುಲಿಮುರುಗನ್ ಚಿತ್ರವು ಅದರ ನಿರ್ಮಾಣಕ್ಕೆ ವ್ಯಯಿಸಲಾದ ಕಠಿಣ ಪರಿಶ್ರಮದಿಂದ ಗೆಲ್ಲುತ್ತದೆ. ಇದು ಅದ್ಭುತವಾಗಿ ಆನಂದಿಸಬಹುದಾದ ಮಸಾಲಾ ಮತ್ತು ನಂತರ ಅದ್ಭುತ ಫಾರ್ಮ್ನಲ್ಲಿರುವ ಮೋಹನ್ ಲಾಲ್ ಇದ್ದಾರೆ" ಎಂದು ಸಿಫಿ ತೀರ್ಮಾನಿಸಿದರು .
ಮೆಟ್ರೋಮ್ಯಾಟಿನಿಯ ಕೃಷ್ಣ ಬಿ. ನಾಯರ್ ಸಕಾರಾತ್ಮಕ ವಿಮರ್ಶೆಯನ್ನು ಬರೆದು, ಇದನ್ನು "ದೃಶ್ಯ ವೈಭವದ ಜೊತೆಗೆ ಆಸನದ ಅಂಚಿನ ಅನುಭವ!" ಎಂದು ಕರೆದರು ಮತ್ತು " ಪುಲಿಮುರುಗನ್ ಮೊದಲಾರ್ಧವು ತುಂಬಾ ಪ್ರಭಾವಶಾಲಿಯಾಗಿದೆ, ಅಷ್ಟು ವೇಗದಲ್ಲಿಲ್ಲದಿದ್ದರೂ ರೋಮಾಂಚಕ ದ್ವಿತೀಯಾರ್ಧ ಮತ್ತು ಸಂಪೂರ್ಣವಾಗಿ ಬೆರಗುಗೊಳಿಸುವ ಪರಾಕಾಷ್ಠೆಯನ್ನು ಹೊಂದಿದೆ" ಎಂದು ಹೇಳಿದರು. ಮೋಹನಲ್ ಅವರ "ತೀವ್ರವಾದ ಸಾಹಸ ಸನ್ನಿವೇಶಗಳಿಗೆ ಸಮರ್ಪಣೆ" ಮತ್ತು ಮುಖರ್ಜಿಯವರಂತೆಯೇ "ಸಮಾನವಾಗಿ ಆಕ್ರಮಣಕಾರಿ ಮತ್ತು ಸಾಹಸಮಯ" ಮುಖರ್ಜಿಯವರೊಂದಿಗಿನ ಅವರ ಸಂಯೋಜನೆಯ ದೃಶ್ಯಗಳನ್ನು ಅವರು ಶ್ಲಾಘಿಸಿದರು. ಸುಂದರ್ ಅವರ ಚಲನಚಿತ್ರ ಸಂಗೀತ, ಕುಮಾರ್ ಅವರ ಛಾಯಾಗ್ರಹಣ, VFX ಕೆಲಸ ಮತ್ತು "ಹೈ-ವೋಲ್ಟೇಜ್ ... ಸಂಪೂರ್ಣ ಹೊಸ ಆಕ್ಷನ್ ಸನ್ನಿವೇಶಗಳನ್ನು" ಮಲಯಾಳಿ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಹೇನ್ ಅವರನ್ನು ಜೇಮ್ಸ್ ಹೊಗಳಿದರು, ಇದು "ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿತು".
ಫಸ್ಟ್ಪೋಸ್ಟ್ನ ಅನ್ನಾ ಎಂಎಂ ವೆಟ್ಟಿಕಾಡ್ ಚಿತ್ರಕ್ಕೆ ಐದರಲ್ಲಿ 2 ನಕ್ಷತ್ರಗಳನ್ನು ನೀಡಿ, "ಲಾಲೆಟ್ಟನ್, ಟೈಗರ್ಸ್, ಸಸ್ಪೆನ್ಸ್ಫುಲ್ ಆಕ್ಷನ್ ಮತ್ತು ಹಾಸ್ಯದ ಸಂಯೋಜಿತ ಶಕ್ತಿಯು ಪುಲಿಮುರುಗನ್ನ ಗದ್ದಲ ಮತ್ತು ಕ್ರೂರತೆಯನ್ನು ಮುಳುಗಿಸಲು ಸಾಕಾಗುವುದಿಲ್ಲ. ಇದು ಕ್ಷಮಿಸುವ ಮೋಹನ್ ಲಾಲ್ ಅಭಿಮಾನಿ ಅಥವಾ ಪರಿಷ್ಕರಣೆ ಮತ್ತು ಸೂಕ್ಷ್ಮತೆಯ ಕೊರತೆಗೆ ಕಣ್ಣು ಮುಚ್ಚಲು ಸಿದ್ಧರಿರುವ ಆಕ್ಷನ್ ಉತ್ಸಾಹಿಗಳಿಗೆ ಎಂದು ನಾನು ಭಾವಿಸುತ್ತೇನೆ" ಎಂದು ಟೀಕಿಸಿದರು.
ಚಿತ್ರದ ಧ್ವನಿಪಥ ಮತ್ತು ಚಲನಚಿತ್ರ ಸಂಗೀತವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ . ಈ ಧ್ವನಿಪಥವು ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ನಡೆಯಲಿದ್ದು, ಮೂರು ಹಾಡುಗಳನ್ನು ಹೊಂದಿದೆ; ಕೆ.ಜೆ. ಯೇಸುದಾಸ್ ಮತ್ತು ಕೆ.ಎಸ್. ಚಿತ್ರಾ ಹಾಡಿದ ಯುಗಳ ಗೀತೆ, ವಾಣಿ ಜೈರಾಮ್ ಅವರ ಏಕವ್ಯಕ್ತಿ ಗೀತೆ ಮತ್ತು ಸುಂದರ್ ಅವರ ಥೀಮ್ ಹಾಡು. ರಫೀಕ್ ಅಹಮ್ಮದ್ , ಮುರುಕನ್ ಕಟ್ಟಕಡ ಮತ್ತು ಬಿ.ಕೆ. ಹರಿನಾರಾಯಣನ್ ಗೀತರಚನೆಕಾರರಾಗಿದ್ದರು. ಈ ಸಂಗೀತ ಆಲ್ಬಮ್ ಅನ್ನು ಅಕ್ಟೋಬರ್ 5, 2016 ರಂದು ಕೊಚ್ಚಿಯ ಕ್ರೌನ್ ಪ್ಲಾಜಾ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು . ವೈಶಾಖ್ ಮತ್ತು ಉದಯಕೃಷ್ಣ ಸಮಾರಂಭಕ್ಕೆ ಗೈರುಹಾಜರಾಗಿದ್ದರು; ಅವರು ಬಿಡುಗಡೆಯಲ್ಲಿ ನಿರತರಾಗಿದ್ದರು.<ref>http://indianexpress.com/article/entertainment/regional/pulimurugan-set-to-be-mohanlal-biggest-release-audio-launched-3067155/</ref>
ಡಿಸೆಂಬರ್ 2015 ರ ಕೊನೆಯಲ್ಲಿ, ಸುಂದರ್ ಈ ಚಿತ್ರದಲ್ಲಿ ಎರಡು ಹಾಡುಗಳನ್ನು ಹೊಂದಿರುವುದಾಗಿ ಘೋಷಿಸಿದರು ಮತ್ತು ಇನ್ನೂ ಹೆಚ್ಚಿನದನ್ನು ಸೇರಿಸಬಹುದು, ಅವುಗಳಲ್ಲಿ ಒಂದು ಎಸ್. ಜಾನಕಿ ಹಾಡಿದ ಲಾಲಿ ಮತ್ತು ಜಾಸ್ಸಿ ಗಿಫ್ಟ್ ಮತ್ತು ಶ್ರೇಯಾ ಘೋಷಾಲ್ ಹಾಡಿದ ಇನ್ನೊಂದು ಹಾಡು . ಆದಾಗ್ಯೂ, ಜಾನಕಿ 2016 ರ ದ್ವಿತೀಯಾರ್ಧದಲ್ಲಿ ಹಾಡುವಿಕೆಯಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಅವರ ಬದಲಿಗೆ ಜೈರಾಮ್ ಅವರನ್ನು ಮತ್ತು ಗಿಫ್ಟ್ ಮತ್ತು ಘೋಷಾಲ್ ಅವರನ್ನು ಯೇಸುದಾಸ್ ಮತ್ತು ಚಿತ್ರಾ ಅವರನ್ನು ಸೇರಿಸಲಾಯಿತು. ಆಗಸ್ಟ್ 2016 ರ ಕೊನೆಯಲ್ಲಿ ಸುಂದರ್ "ಕಾದನಿಯುಮ್ ಕಲ್ಚಿಲಾಂಬೆ" ಹಾಡಿನ ಸಂಯೋಜನೆಯೊಂದಿಗೆ ಯೇಸುದಾಸ್ ಅವರನ್ನು ಸಂಪರ್ಕಿಸಿದರು - ಸುಂದರ್ ಅವರೊಂದಿಗಿನ ಅವರ ಮೊದಲ ಒಡನಾಟ. ಯೇಸುದಾಸ್ ಅವರೊಂದಿಗಿನ ಅವರ ಚರ್ಚೆಗಳನ್ನು ಒಳಗೊಂಡಂತೆ, ರೆಕಾರ್ಡಿಂಗ್ ಪ್ರಕ್ರಿಯೆಯು ಒಂದೂವರೆ ಗಂಟೆಗಳಲ್ಲಿ ಪೂರ್ಣಗೊಂಡಿತು. ಅಹಮ್ಮದ್ ಗೀತರಚನೆಕಾರರಾಗಿದ್ದರು. "ಮುರುಗ ಮುರುಗ" ಎಂಬ ಸಾಲಿನಿಂದ ಪ್ರಾರಂಭವಾಗುವ ಥೀಮ್ ಹಾಡನ್ನು ಹರಿನಾರಾಯಣನ್ ಬರೆದಿದ್ದಾರೆ; ಅದರ ಸಾಹಿತ್ಯವನ್ನು ಸಂಯೋಜನೆಯನ್ನು ಪೂರ್ಣಗೊಳಿಸಿದ ನಂತರ ಬರೆಯಲಾಗಿದೆ. <ref>https://en.wikipedia.org/wiki/Pulimurugan#cite_note-107</ref> ಹಾಡುಗಳನ್ನು ಎರ್ನಾಕುಲಂನ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಯಿತು .
ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಒಂದು ತಿಂಗಳು ತೆಗೆದುಕೊಳ್ಳುವ ಸುಂದರ್, ಪುಲಿಮುರುಗನ್ ಚಿತ್ರಕ್ಕಾಗಿ ಮೂರು ತಿಂಗಳು ತೆಗೆದುಕೊಂಡು ಎರಡು ವೇಳಾಪಟ್ಟಿಗಳಲ್ಲಿ ಕೆಲಸ ಮಾಡಿದರು. <ref>https://en.wikipedia.org/wiki/Pulimurugan#cite_note-106</ref> ಯಾವುದೇ ಕಿರು ಸೂಚನೆಗಳಿಲ್ಲದೆ, ವೈಶಾಖ್ ಸುಂದರ್ಗೆ ಸಂಗೀತ ಸಂಯೋಜಿಸಲು ಸಾಕಷ್ಟು ಸಮಯವನ್ನು ನೀಡಿದರು. ಅಂತಿಮ ಸಂಪಾದನೆಗೆ ಮೊದಲು ಚಿತ್ರದ ಒರಟು ಆವೃತ್ತಿಯನ್ನು ನೋಡುತ್ತಾ ಅವರು ಸಂಗೀತ ಸಂಯೋಜಿಸಿದರು. ಆ ಸಮಯದಲ್ಲಿ, ಹುಲಿಯ ಕಂಪ್ಯೂಟರ್-ರಚಿತ ಚಿತ್ರಣವು ಅದರ ಆರಂಭಿಕ ಹಂತದಲ್ಲಿತ್ತು ಮತ್ತು ಪರಿಪೂರ್ಣತೆಯಿಂದ ದೂರವಿತ್ತು, ಆದ್ದರಿಂದ ಸುಂದರ್ ಈ ದೃಶ್ಯಗಳಿಗೆ ಸಂಗೀತ ಸಂಯೋಜಿಸುವಾಗ ಹುಲಿಯನ್ನು ಕಲ್ಪಿಸಿಕೊಳ್ಳಬೇಕಾಯಿತು.
ಯೇಸುದಾಸ್ ಮತ್ತು ಚಿತ್ರಾ ಹಾಡಿರುವ "ಕಾದನಿಯುಂ ಕಲ್ಚಿಲಾಂಬೆ" ಚಿತ್ರದ ಮೊದಲ ಸಂಗೀತ ವೀಡಿಯೊವನ್ನು ಸೆಪ್ಟೆಂಬರ್ 14, 2016 ರಂದು - ಹಿಂದೂ ಹಬ್ಬ ತಿರುಓಣಂ ದಿನದಂದು YouTube ಮೂಲಕ ಬಿಡುಗಡೆ ಮಾಡಲಾಯಿತು . ಈ ಹಾಡಿನಲ್ಲಿ ಮೋಹನ್ ಲಾಲ್ ಮತ್ತು ಮುಖರ್ಜಿ ತಮ್ಮ ಹಳ್ಳಿಗಾಡಿನ ಜೀವನವನ್ನು ಆನಂದಿಸುತ್ತಿದ್ದಾರೆ. [ 109 ] ಹಿಂದೂಸ್ತಾನ್ ಟೈಮ್ಸ್ ನ ನಿವೇದಿತಾ ಮಿಶ್ರಾ , "ಇದು ಮದುವೆಗೆ ಒಂದು ಗೀತೆ ... ಕಾದನಿಯುಂ ಕಲ್ಚಿಲಾಂಬೆ ಕೇರಳದ ಸುಂದರ ಆಚರಣೆಯಾಗಿದೆ - ಇದು ತುಂಬಾ ಸೊಂಪಾದ ಮತ್ತು ಕಣ್ಣಿಗೆ ತುಂಬಾ ಹಿತಕರವಾಗಿದೆ ಮತ್ತು ಛಾಯಾಗ್ರಾಹಕ ಶಾಜಿ ಕುಮಾರ್ ಅವರು ತುಂಬಾ ಪ್ರೀತಿಯಿಂದ ಸೆರೆಹಿಡಿದಿದ್ದಾರೆ" ಎಂದು ಹೇಳಿದರು. [ 110 ] ದಿ ಟೈಮ್ಸ್ ಆಫ್ ಇಂಡಿಯಾದ ಅಂಜನಾ ಜಾರ್ಜ್ ಕೂಡ ಸಕಾರಾತ್ಮಕ ವಿಮರ್ಶೆಯನ್ನು ನೀಡಿದರು, ಅದರ ದೃಶ್ಯಗಳನ್ನು ಹೈಲೈಟ್ ಮಾಡಿದರು ಮತ್ತು "ಲಾಲ್ [ಮೋಹನ್ ಲಾಲ್] ಮತ್ತು ಕಮಲಿನಿ ನಡುವಿನ ರಸಾಯನಶಾಸ್ತ್ರವನ್ನು ಸುಂದರವಾಗಿ ಪ್ರದರ್ಶಿಸುವಾಗ, ನಿರ್ದೇಶಕರು ಕಾಡಿನ ಮಾಂತ್ರಿಕ ವೈಭವವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಹಸಿರು, ಹಳದಿ, ಕಿತ್ತಳೆ ಮತ್ತು ನೀಲಿ ಬಣ್ಣಗಳ ಸುಂದರ ಛಾಯೆಗಳನ್ನು ದೃಶ್ಯಗಳಲ್ಲಿ ಭವ್ಯವಾಗಿ ಬಳಸಲಾಗುತ್ತಿದೆ" ಎಂದು ಹೇಳಿದರು. 11 ಅಕ್ಟೋಬರ್ 2016 ರಂದು, ಪ್ರೇಕ್ಷಕರ ಬೇಡಿಕೆಗೆ ಪ್ರತಿಕ್ರಿಯೆಯಾಗಿ, ಸುಂದರ್ ಚಿತ್ರದ ತಯಾರಿಕೆಯ ವೀಡಿಯೊದೊಂದಿಗೆ ಲಗತ್ತಿಸಲಾದ ಥೀಮ್ ಹಾಡನ್ನು ಬಿಡುಗಡೆ ಮಾಡಿದರು. ಜೈರಾಮ್ ಹಾಡಿದ ಚಿತ್ರದ ಎರಡನೇ ಸಂಗೀತ ವೀಡಿಯೊ "ಮನತೇ ಮಾರಿಕುರುಂಬೆ" ಅನ್ನು ಅಕ್ಟೋಬರ್ 27, 2016 ರಂದು ಬಿಡುಗಡೆ ಮಾಡಲಾಯಿತು.
==ಉಲ್ಲೇಖಗಳು==
dkp687sj8eo5ifm3bc88nr40sa8su7b
ಅಲತೂರ್
0
180330
1382599
2026-08-15T05:23:34Z
A826
72368
"[[:en:Special:Redirect/revision/1367786533|Alathur]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
1382599
wikitext
text/x-wiki
{{Databox}}
lzrsolkoxvicusc39gz7uudamev552z
1382601
1382599
2026-08-15T05:27:23Z
A826
72368
Cleaned up using [[WP:AutoEd|AutoEd]]
1382601
wikitext
text/x-wiki
{{Databox}}
{{Infobox settlement
| type = [[ಪಟ್ಟಣ]]
| name = ಆಲತ್ತೂರು
| other_name =
| nickname =
| image = Alathur Town1.jpg
| alt =
| caption = ಆಲತ್ತೂರು
| pushpin_map = India Kerala#India
| pushpin_label_position = right
| pushpin_alt =
| pushpin_caption = ಕೇರಳ, ಭಾರತದಲ್ಲಿ ಸ್ಥಳ
| coordinates = {{coord|10|38|53|N|76|32|18|E|display=inline,title}}
| subdivision_type = ದೇಶ
| subdivision_name = {{flag|India}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name1 = [[ಕೇರಳ]]
| subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name2 = ಪಾಲಕ್ಕಾಡ್
| established_title = <!-- ಸ್ಥಾಪನೆ -->
| established_date =
| founder =
| named_for =
| government_type = [[ಪಂಚಾಯತ್ ರಾಜ್ (ಭಾರತ)]]
| governing_body = ಆಲತ್ತೂರು ಪಂಚಾಯತ್
| unit_pref = Metric
| area_footnotes =
| area_rank =
| area_total_km2 = 19.62
| elevation_footnotes =
| elevation_m =
| population_total = 26,720
| population_as_of = 2011
| population_rank =
| population_density_km2 = 1361.88
| population_demonym =
| population_footnotes = <ref>{{Cite web|url=https://www.citypopulation.de/en/india/kerala/|title = Kerala (India): Districts, Cities and Towns - Population Statistics, Charts and Map}}</ref>
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಮಲಯಾಳಂ]], ಇಂಗ್ಲಿಷ್
| time_zone1 = [[ಭಾರತೀಯ ನಿರ್ದಿಷ್ಟ ಸಮಯ|IST]]
| utc_offset1 = +5:30
| postal_code_type = [[ಪಿನ್ ಕೋಡ್|PIN]]
| postal_code = 678541
| area_code_type = ದೂರವಾಣಿ ಕೋಡ್
| area_code = 04922
| registration_plate = KL-49
| custom_label1_sec1 = ಹತ್ತಿರದ ನಗರ
| custom_data1_sec1 = ಪಾಲಕ್ಕಾಡ್
| custom_label2_sec1 = [[ಸಂಸತ್]] ಕ್ಷೇತ್ರ
| custom_data2_sec1 = ಆಲತ್ತೂರು
| custom_label3_sec1 = ವಿಧಾನಸಭಾ ಕ್ಷೇತ್ರ
| custom_data3_sec1 = ಆಲತ್ತೂರು
| website =
| footnotes =
}}
'''ಆಲತ್ತೂರು''' ಕೇರಳ, ಭಾರತದ ಪಾಲಕ್ಕಾಡ್ ಜಿಲ್ಲೆಯ ಒಂದು ಪಟ್ಟಣ, ತಾಲೂಕು ಮತ್ತು [[ಗ್ರಾಮ ಪಂಚಾಯತ್]] ಆಗಿದೆ.<ref>{{cite web|title=Reports of National Panchayat Directory |publisher=Ministry of Panchayati Raj |url=http://www.panchayatdirectory.gov.in/adminreps/viewGPmapcvills.asp?gpcode=224676&rlbtype=V |access-date=2013-12-30 |url-status=dead |archive-url=https://web.archive.org/web/20131230235511/http://www.panchayatdirectory.gov.in/adminreps/viewGPmapcvills.asp?gpcode=224676&rlbtype=V |archive-date=30 December 2013 }}</ref><ref>{{Cite web |url=https://palakkad.nic.in/en/whoswho/tahsildar-alathur/ |title=Tahsildar Alathur {{!}} Palakkad {{!}} India |language=en-US |access-date=2026-08-05}}</ref><ref>{{Cite web |url=https://www.census2011.co.in/data/subdistrict/5651-alathur-palakkad-kerala.html |title=Villages & Towns in Alathur Taluka of Palakkad, Kerala |website=www.census2011.co.in |access-date=2026-08-05}}</ref> ಇದು ಆಲತ್ತೂರು [[ತಾಲೂಕು]]ನ ಆಡಳಿತ ಕೇಂದ್ರವಾಗಿದ್ದು, [[ರಾಷ್ಟ್ರೀಯ ಹೆದ್ದಾರಿ 544]] ಮೂಲಕ ಜಿಲ್ಲಾ ಕೇಂದ್ರವಾದ [[ಪಾಲಕ್ಕಾಡ್]] ನಿಂದ ಸುಮಾರು 24 ಕಿ.ಮೀ ದೂರದಲ್ಲಿದೆ. [[ಬಾರತಪುಳ]]ದ ಉಪನದಿಗಳಲ್ಲೊಂದಾದ [[ಗಾಯತ್ರಿಪುಳ ನದಿ]] ಆಲತ್ತೂರು ಮೂಲಕ ಹರಿಯುತ್ತದೆ.<ref>{{Cite web |title=Gayathripuzha River, India Tourist Information |url=https://www.touristlink.com/india/gayathripuzha-river/overview.html |access-date=2022-08-13 |website=www.touristlink.com |language=en-US}}</ref> ಆಲತ್ತೂರು [[ಕೇರಳ]]ದ ೨೦ ಸಂಸದೀಯ ಕ್ಷೇತ್ರಗಳಲ್ಲಿ ಒಂದಾಗಿದೆ.<ref>{{Cite web |title=Parliamentary constituencies in Kerala and Assembly segmants |url=http://keralaassembly.org/lok/sabha/segmants.html |access-date=2022-08-13 |website=keralaassembly.org}}</ref> ಸರ್ಕಾರಿ ಸೇವೆಗಳನ್ನು ಒದಗಿಸುವ ಮಿನಿ ಸಿವಿಲ್ ಸ್ಟೇಷನ್ ಕೂಡ ಇಲ್ಲಿ ಸ್ಥಿತವಾಗಿದೆ.<ref>{{Cite web |last=Keralam |first=Digital |title=Mini Civil Station Alathur, Palakkad |url=http://www.digitalkeralam.com/widget/?widgetid=6054 |access-date=2022-09-05 |website=Digital Keralam |language=en}}</ref>
[[File:Alathur Police Station.jpg|thumb|ಆಲತ್ತೂರು ಪೊಲೀಸ್ ಠಾಣೆ]]
[[File:Alathur town court road.jpg|thumb|ಆಲತ್ತೂರು ಪಟ್ಟಣದ ನ್ಯಾಯಾಲಯ ರಸ್ತೆ]]
== ಆರ್ಥಿಕತೆ ==
ಈ ಪ್ರದೇಶದಲ್ಲಿ ಮುಖ್ಯ ಉದ್ಯೋಗವು ಕೃಷಿಯಾಗಿದೆ. ಬೆಟ್ಟದ ಪ್ರದೇಶಗಳಲ್ಲಿ ರಬ್ಬರ್ ಬೆಳೆಯಲಾಗುತ್ತದೆ ಮತ್ತು ಬಯಲು ಪ್ರದೇಶಗಳಲ್ಲಿ [[ಅಕ್ಕಿ]] [[ಭತ್ತದ ಗದ್ದೆ|ಭತ್ತದ ಗದ್ದೆಗಳು]] ಇವೆ. ತೆಂಗು, [[ಶುಂಠಿ]], [[ಬಾಳೆಹಣ್ಣು]], [[ಕುಂಬಳಕಾಯಿ]], [[ಹಾಗಲಕಾಯಿ]] ಮತ್ತು [[ಬದನೆಕಾಯಿ]] ಕೂಡ ಬೆಳೆಯಲಾಗುತ್ತದೆ.
ಆಲತ್ತೂರು ತಾಲೂಕಿನಲ್ಲಿ ಕೈಗಾರಿಕೆಗಳು ಬಹಳ ಕಡಿಮೆ. ಆಲತ್ತೂರು ಪಟ್ಟಣವು ಒಮ್ಮೆ ತನ್ನ [[ಬೀಡಿ]] [[ಕುಟೀರ ಕೈಗಾರಿಕೆ]]ಗೆ ಹೆಸರುವಾಸಿಯಾಗಿತ್ತು, ಆದರೆ ಧೂಮಪಾನ ವಿರೋಧಿ ಪ್ರಯತ್ನಗಳಿಂದಾಗಿ ಉತ್ಪಾದನೆಯು ಕುಸಿದಿದೆ. [[ಅಗರ್ಬತ್ತಿ]] ಕೂಡ ಕುಟೀರ ಕೈಗಾರಿಕೆಯಿಂದ ಉತ್ಪಾದಿಸಲ್ಪಡುತ್ತದೆ. ಇತ್ತೀಚೆಗೆ [[ಮಂಜಲೂರು]]ನಲ್ಲಿ [[ಎರಿಮಯೂರು (ಗ್ರಾಮ ಪಂಚಾಯತ್)|ಎರಿಮಯೂರು]] ಪಂಚಾಯತ್ನಲ್ಲಿ ಉಕ್ಕು ಕರಗಿಸುವಂತಹ ಕೆಲವು ಕೈಗಾರಿಕಾ ಅಭಿವೃದ್ಧಿಗಳು ಉದ್ಭವಿಸಿವೆ. ಐತಿಹಾಸಿಕವಾಗಿ ಈ ಪ್ರದೇಶದಲ್ಲಿ ಹಲವಾರು ಅಕ್ಕಿ ಗಿರಣಿಗಳಿದ್ದವು, ಆದರೆ ಅವುಗಳ ಸಂಖ್ಯೆಯು ಕುಸಿದಿದೆ.
== ಜನಸಂಖ್ಯಾಶಾಸ್ತ್ರ ==
[[2011 ಭಾರತದ ಜನಗಣತಿ|2011ರ ಜನಗಣತಿಯ]] ಪ್ರಕಾರ, ಆಲತ್ತೂರು 26,720 ಜನಸಂಖ್ಯೆಯನ್ನು ಹೊಂದಿತ್ತು, ಇದರಲ್ಲಿ 12,808 ಪುರುಷರು ಮತ್ತು 13,912 ಮಹಿಳೆಯರು. ಆಲತ್ತೂರು ಜನಗಣತಿ ಪಟ್ಟಣವು {{cvt|19.62|km2}} ವಿಸ್ತೀರ್ಣವನ್ನು ಹೊಂದಿದ್ದು, 6,096 ಕುಟುಂಬಗಳು ಇಲ್ಲಿ ನೆಲೆಸಿವೆ. 11% ಜನಸಂಖ್ಯೆಯು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಆಲತ್ತೂರು ಸರಾಸರಿ ಸಾಕ್ಷರತೆಯು 89.95% ಆಗಿತ್ತು, ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಹೆಚ್ಚು ಮತ್ತು ರಾಜ್ಯ ಸರಾಸರಿ 94.00% ಕ್ಕಿಂತ ಕಡಿಮೆಯಾಗಿದೆ; ಪುರುಷರ ಸಾಕ್ಷರತೆ 95.14% ಮತ್ತು ಮಹಿಳೆಯರ ಸಾಕ್ಷರತೆ 85.27% ಆಗಿತ್ತು.<ref>{{cite book |last1=Kerala |first1=Directorate of Census Operations |title=District Census Handbook, Palakkad |publisher=Directorate of Census Operations, Kerala |location=Thiruvananthapuram |page=150,151 |url=https://censusindia.gov.in/2011census/dchb/3206_PART_B_PALAKKAD.pdf |access-date=14 July 2020}}</ref>
== ಶಿಕ್ಷಣ ಸಂಸ್ಥೆಗಳು ==
ಆಲತ್ತೂರು ತಾಲೂಕಿನಲ್ಲಿ ಉನ್ನತ ಮಾಧ್ಯಮಿಕ ಮಟ್ಟದವರೆಗೆ ಹಲವಾರು ಶಾಲೆಗಳಿವೆ. ಕಲೆ ಮತ್ತು ವಿಜ್ಞಾನಕ್ಕಾಗಿ ಎರಡು ಕಾಲೇಜುಗಳು ಮತ್ತು ಒಂದು ಎಂಜಿನಿಯರಿಂಗ್ ಕಾಲೇಜು ಇವೆ.
* [[ಶ್ರೀ ನಾರಾಯಣ ಕಾಲೇಜು, ಆಲತ್ತೂರು]]
* [[ಬಿಎಸ್ಎಸ್ ಬಿ.ಎಡ್ ಕಾಲೇಜು, ಆಲತ್ತೂರು]]
[[ಎ.ಎಸ್. ಮೊಹಮ್ಮದ್ ಕುಟ್ಟಿ ಸಾಹಿಬ್ ಮೆಮೋರಿಯಲ್ ಹೈಯರ್ ಸೆಕೆಂಡರಿ ಶಾಲೆ]] (ಎ.ಎಸ್.ಎಂ.ಎಂ.ಎಚ್.ಎಸ್.ಎಸ್.) ಈ ಪ್ರದೇಶದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಸಂಸ್ಥೆಯಾಗಿದೆ. ಶಾಲೆಯು ಅತ್ಯಂತ ಹಳೆಯ [[ಗಾಂಧಿಜಿ]] ಪ್ರತಿಮೆಯನ್ನು ಸಹ ಹೊಂದಿದ್ದು, ಅದು ಒಂದು ಹೆಗ್ಗುರುತಾಗಿದೆ.
ಈ ಶಾಲೆಯನ್ನು [[ನೆಲ್ಲಿಕ್ಕಾಳಿದಂ ಕುಟುಂಬ (ಸ್ವರೂಪಂ)]] ಸ್ಥಾಪಿಸಿತು, ಮತ್ತು ಶಾಲೆಯನ್ನು [[ಎನ್.ಇ. ಪ್ರೌಢಶಾಲೆ]] (NEHS) ಎಂದು ಕರೆಯಲಾಗುತ್ತಿತ್ತು, ಶ್ರೀ. [[ಮೊಹಮ್ಮದ್ ಕುಟ್ಟಿ]] ಅವರು ಇದನ್ನು ಖರೀದಿಸುವವರೆಗೆ; ನಂತರ ಭೂ ಸುಧಾರಣಾ ಕಾಯ್ದೆಯಿಂದಾಗಿ, [[ಸ್ವರೂಪಂ]] ಹಣಕಾಸಿನ ಬಾಧ್ಯತೆಯನ್ನು ಅನುಭವಿಸಿತು ಮತ್ತು ಶಾಲೆಯನ್ನು ಶ್ರೀ. ಮೊಹಮ್ಮದ್ ಕುಟ್ಟಿ ಅವರು ಖರೀದಿಸಿದರು, ಅವರು ಆಗಿನಿಂದಲೂ [[ಬೀಡಿ]] ಸುತ್ತುವ ವ್ಯಾಪಾರವನ್ನು ನಡೆಸುತ್ತಿದ್ದಾರೆ.
[[ಬಿಎಸ್ಎಸ್ ಗುರುಕುಲಂ ಹೈಯರ್ ಸೆಕೆಂಡರಿ ಶಾಲೆ]] ಕೂಡ ಇಲ್ಲಿ ಸ್ಥಿತವಾಗಿದೆ.
ಆಲತ್ತೂರು ಪಟ್ಟಣದಲ್ಲಿ ತಾಲೂಕು ಆಸ್ಪತ್ರೆಯು ಸ್ಥಿತವಾಗಿದ್ದು, ಆಲತ್ತೂರಿನಲ್ಲಿ ಆರೋಗ್ಯ ವೃತ್ತಿಪರ ಸಂಸ್ಥೆಯನ್ನು ಕ್ರೆಸೆಂಟ್ ಮೆಡಿಕಲ್ ಸೆಂಟರ್ ಲಿಮಿಟೆಡ್ ಸ್ಥಾಪಿಸಿದೆ. [[ಕ್ರೆಸೆಂಟ್ ಸ್ಕೂಲ್ ಆಫ್ ನರ್ಸಿಂಗ್]] ಅನ್ನು 2001 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಕ್ರೆಸೆಂಟ್ ಕಾಲೇಜ್ ಆಫ್ ನರ್ಸಿಂಗ್ ಅನ್ನು 2005 ರಲ್ಲಿ ಪ್ರಾರಂಭಿಸಲಾಯಿತು. ಕ್ರೆಸೆಂಟ್ ನರ್ಸಿಂಗ್ ಸಂಸ್ಥೆಯು ಜನರಲ್ ನರ್ಸಿಂಗ್ & ಮಿಡ್ವೈಫರಿ (GNM) ಡಿಪ್ಲೊಮಾ ಕೋರ್ಸ್ ಮತ್ತು BSc. ನರ್ಸಿಂಗ್ ಪದವಿ ಕೋರ್ಸ್ ಅನ್ನು ನಡೆಸುತ್ತದೆ.
== ಸಾರಿಗೆ ==
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 544 ಆಲತ್ತೂರು ತಾಲೂಕಿನ ಸಂಪೂರ್ಣ ಉದ್ದಕ್ಕೂ ಹಾದುಹೋಗುತ್ತದೆ. ಈ ಕಾರಣದಿಂದಾಗಿ, ಈ ಪ್ರದೇಶವು ರಾಜ್ಯದ ರಾಜಧಾನಿ ಸೇರಿದಂತೆ ಕೇರಳದ ಎಲ್ಲಾ ಭಾಗಗಳಿಗೆ ರಸ್ತೆ ಮಾರ್ಗದಿಂದ ಚೆನ್ನಾಗಿ ಸಂಪರ್ಕ ಹೊಂದಿದೆ. ಹಲವಾರು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು [[ತ್ರಿಶ್ಶೂರ್]] ಮತ್ತು [[ಪಾಲಕ್ಕಾಡ್]] ನಡುವೆ ಈ ರಸ್ತೆಯಲ್ಲಿ ಸಂಚರಿಸುತ್ತವೆ.
[[File:National Highway 544, Alathur.jpg|thumb|ರಾಷ್ಟ್ರೀಯ ಹೆದ್ದಾರಿ 544, ಆಲತ್ತೂರು]]
ತ್ರಿಶ್ಶೂರ್ ಕಡೆಗೆ [[ಕುತಿರಾನ್]]ನಲ್ಲಿ ಪರ್ವತಮಯ ಭೂಪ್ರದೇಶದ ಉಪಸ್ಥಿತಿಯಿಂದಾಗಿ ಆಲತ್ತೂರು ರೈಲ್ವೆ ಸಂಪರ್ಕವನ್ನು ಹೊಂದಿಲ್ಲ. ಕೊಲ್ಲೆಂಗೋಡ್–[[ತ್ರಿಶ್ಶೂರ್]] ರೈಲುಮಾರ್ಗವನ್ನು ನಿರ್ಮಿಸುವ ಹಳೆಯ ಯೋಜನೆಯನ್ನು ಪುನರುಜ್ಜೀವನಗೊಳಿಸುವ ಇತ್ತೀಚಿನ ಸರ್ಕಾರದ ನಿರ್ಧಾರವು ಆಲತ್ತೂರಿಗೆ ವರದಾನವಾಗಬಹುದು.
== ಆರೋಗ್ಯ ರಕ್ಷಣೆ ==
ಆಲತ್ತೂರು ಪಟ್ಟಣವು ಸರ್ಕಾರಿ ನಡೆಸುವ ಸಮುದಾಯ ಆರೋಗ್ಯ ಕೇಂದ್ರವನ್ನು ಹೊಂದಿದೆ. ಪ್ರಮುಖ ಖಾಸಗಿ ಆರೋಗ್ಯ ಸೌಲಭ್ಯವಾದ [[ಕ್ರೆಸೆಂಟ್ ಆಸ್ಪತ್ರೆ]]ಯನ್ನು 1997 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಎಲ್ಲಾ ಮೂಲಭೂತ ವೈದ್ಯಕೀಯ ವಿಭಾಗಗಳು ಮತ್ತು ಆಘಾತ ಆರೈಕೆಯೊಂದಿಗೆ ಬಹು-ವಿಶೇಷ ಆಸ್ಪತ್ರೆಯಾಗಿದೆ. ಆ ಆಸ್ಪತ್ರೆಯು ಮಾನಸಿಕ ಮತ್ತು ವೃದ್ಧಾಪ್ಯ ಸೌಲಭ್ಯಗಳನ್ನು ಸಹ ಹೊಂದಿದೆ.
[[File:Crescent Hospital Alathur.jpg|thumb|ಕ್ರೆಸೆಂಟ್ ಆಸ್ಪತ್ರೆ ಆಲತ್ತೂರು]]
== ಆಲತ್ತೂರು ತಾಲೂಕಿನ ಪಂಚಾಯತ್ಗಳು ==
ಆಲತ್ತೂರು [[ಪಾಲಕ್ಕಾಡ್ ಜಿಲ್ಲೆ]]ಯ ಆರು ತಾಲೂಕುಗಳಲ್ಲಿ ಒಂದಾಗಿದೆ.
{{Palakkad Labelled Map}}
* ಆಲತ್ತೂರು
* [[ಎರಿಮಯೂರು (ಗ್ರಾಮ ಪಂಚಾಯತ್)|ಎರಿಮಯೂರು]]
* [[ಕಣ್ಣಾಂಬ್ರ (ಗ್ರಾಮ ಪಂಚಾಯತ್)|ಕಣ್ಣಾಂಬ್ರ]]
* [[ಕಾವಸ್ಸೇರಿ (ಗ್ರಾಮ ಪಂಚಾಯತ್)|ಕಾವಸ್ಸೇರಿ]]
* [[ಕಿಝಕ್ಕಂಚೇರಿ (ಗ್ರಾಮ ಪಂಚಾಯತ್)|ಕಿಝಕ್ಕಂಚೇರಿ]]
* [[ಕೊಟ್ಟಾಯಿ (ಗ್ರಾಮ ಪಂಚಾಯತ್)|ಕೊಟ್ಟಾಯಿ]]
* [[ಕುತನೂರು]]
* [[ಕುಝಲ್ಮನ್ನಂ (ಗ್ರಾಮ ಪಂಚಾಯತ್)|ಕುಝಲ್ಮನ್ನಂ]]
* [[ಮಥೂರು (ಗ್ರಾಮ ಪಂಚಾಯತ್)|ಮಥೂರು]]
* [[ಮೇಲಾರ್ಕೋಡ್]]
* [[ಪೆರಿಂಗೋಟ್ಟುಕುರಿಸ್ಸಿ (ಗ್ರಾಮ ಪಂಚಾಯತ್)|ಪೆರಿಂಗೋಟ್ಟುಕುರಿಸ್ಸಿ]]
* [[ಪುತ್ತುಕೋಡ್]]
* [[ತಾರೂರು (ಗ್ರಾಮ ಪಂಚಾಯತ್)|ತಾರೂರು]]
* [[ಥೆಂಕುರಿಸ್ಸಿ (ಗ್ರಾಮ ಪಂಚಾಯತ್)|ಥೆಂಕುರಿಸ್ಸಿ]]
* [[ವಡಕ್ಕಂಚೇರಿ]]
* [[ವಂಡಾಿ (ಗ್ರಾಮ ಪಂಚಾಯತ್)]]
== ರಾಜಕೀಯ ==
ಆಲತ್ತೂರು ವಿಧಾನಸಭಾ ಕ್ಷೇತ್ರವು [[ಆಲತ್ತೂರು (ಲೋಕಸಭಾ ಕ್ಷೇತ್ರ)|ಆಲತ್ತೂರು ಲೋಕಸಭಾ ಕ್ಷೇತ್ರ]]ದ ಭಾಗವಾಗಿದೆ.<ref>{{cite web
|url=http://archive.eci.gov.in/se2001/background/S11/KL_Dist_PC_AC.pdf
|title=Assembly Constituencies – Corresponding Districts and Parliamentary Constituencies
|access-date=2008-10-19
|work=Kerala
|publisher=Election Commission of India
|archive-url=https://web.archive.org/web/20081030085443/http://archive.eci.gov.in/se2001/background/S11/KL_Dist_PC_AC.pdf
|archive-date=30 October 2008
|url-status=dead
}}</ref>
ಆಲತ್ತೂರು ವಿಧಾನಸಭಾ ಕ್ಷೇತ್ರವು ಕೇರಳ ರಾಜ್ಯ ವಿಧಾನಸಭೆಗೆ ([[ಭಾರತದ ರಾಜ್ಯ ವಿಧಾನಸಭೆಗಳು|ವಿಧಾನಸಭೆ]]) ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತದೆ. ಇದು ಸರಿಸುಮಾರು 150,000 (1.5 [[ಲಕ್ಷ]]) ನೋಂದಾಯಿತ ಮತದಾರರನ್ನು ಹೊಂದಿದೆ.{{when|date=December 2022}} ಆಯ್ಕೆಯಾದ ಸದಸ್ಯರು ಹೆಚ್ಚಾಗಿ [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]]ನಿಂದ ಬಂದಿದ್ದಾರೆ.<ref>{{cite web |title=Alathur Election and Results 2018, Candidate list, Winner, Runner-up, Current MLA and Previous MLAs |url=https://www.elections.in/kerala/assembly-constituencies/alathur.html |website=Elections in India |access-date=18 December 2022}}</ref>
==ಉಲ್ಲೇಖಗಳು==
{{reflist}}
== ಬಾಹ್ಯ ಕೊಂಡಿಗಳು ==
* {{Commons category inline}}
* {{Wikivoyage inline}}
* [https://web.archive.org/web/20060219194114/http://www.koduvayur.net/ - ಕೊಡುವಾಯೂರು ಸಮುದಾಯ ವೆಬ್ಸೈಟ್]. ಕೊಡುವಾಯೂರು ಆಲತ್ತೂರಿನಿಂದ 17 ಕಿ.ಮೀ ಪಶ್ಚಿಮದಲ್ಲಿದೆ.
[[ವರ್ಗ:ಪಾಲಕ್ಕಾಡ್ ಜಿಲ್ಲೆಯ ಗ್ರಾಮ ಪಂಚಾಯತ್ಗಳು]]
[[ವರ್ಗ:ಪಾಲಕ್ಕಾಡ್ ಜಿಲ್ಲೆಯ ಗ್ರಾಮಗಳು]]
dbwzhj8ec0vsslca4x3mj8sduvqc49r
1382602
1382601
2026-08-15T05:28:22Z
A826
72368
/* ಶಿಕ್ಷಣ ಸಂಸ್ಥೆಗಳು */
1382602
wikitext
text/x-wiki
{{Databox}}
{{Infobox settlement
| type = [[ಪಟ್ಟಣ]]
| name = ಆಲತ್ತೂರು
| other_name =
| nickname =
| image = Alathur Town1.jpg
| alt =
| caption = ಆಲತ್ತೂರು
| pushpin_map = India Kerala#India
| pushpin_label_position = right
| pushpin_alt =
| pushpin_caption = ಕೇರಳ, ಭಾರತದಲ್ಲಿ ಸ್ಥಳ
| coordinates = {{coord|10|38|53|N|76|32|18|E|display=inline,title}}
| subdivision_type = ದೇಶ
| subdivision_name = {{flag|India}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name1 = [[ಕೇರಳ]]
| subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name2 = ಪಾಲಕ್ಕಾಡ್
| established_title = <!-- ಸ್ಥಾಪನೆ -->
| established_date =
| founder =
| named_for =
| government_type = [[ಪಂಚಾಯತ್ ರಾಜ್ (ಭಾರತ)]]
| governing_body = ಆಲತ್ತೂರು ಪಂಚಾಯತ್
| unit_pref = Metric
| area_footnotes =
| area_rank =
| area_total_km2 = 19.62
| elevation_footnotes =
| elevation_m =
| population_total = 26,720
| population_as_of = 2011
| population_rank =
| population_density_km2 = 1361.88
| population_demonym =
| population_footnotes = <ref>{{Cite web|url=https://www.citypopulation.de/en/india/kerala/|title = Kerala (India): Districts, Cities and Towns - Population Statistics, Charts and Map}}</ref>
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಮಲಯಾಳಂ]], ಇಂಗ್ಲಿಷ್
| time_zone1 = [[ಭಾರತೀಯ ನಿರ್ದಿಷ್ಟ ಸಮಯ|IST]]
| utc_offset1 = +5:30
| postal_code_type = [[ಪಿನ್ ಕೋಡ್|PIN]]
| postal_code = 678541
| area_code_type = ದೂರವಾಣಿ ಕೋಡ್
| area_code = 04922
| registration_plate = KL-49
| custom_label1_sec1 = ಹತ್ತಿರದ ನಗರ
| custom_data1_sec1 = ಪಾಲಕ್ಕಾಡ್
| custom_label2_sec1 = [[ಸಂಸತ್]] ಕ್ಷೇತ್ರ
| custom_data2_sec1 = ಆಲತ್ತೂರು
| custom_label3_sec1 = ವಿಧಾನಸಭಾ ಕ್ಷೇತ್ರ
| custom_data3_sec1 = ಆಲತ್ತೂರು
| website =
| footnotes =
}}
'''ಆಲತ್ತೂರು''' ಕೇರಳ, ಭಾರತದ ಪಾಲಕ್ಕಾಡ್ ಜಿಲ್ಲೆಯ ಒಂದು ಪಟ್ಟಣ, ತಾಲೂಕು ಮತ್ತು [[ಗ್ರಾಮ ಪಂಚಾಯತ್]] ಆಗಿದೆ.<ref>{{cite web|title=Reports of National Panchayat Directory |publisher=Ministry of Panchayati Raj |url=http://www.panchayatdirectory.gov.in/adminreps/viewGPmapcvills.asp?gpcode=224676&rlbtype=V |access-date=2013-12-30 |url-status=dead |archive-url=https://web.archive.org/web/20131230235511/http://www.panchayatdirectory.gov.in/adminreps/viewGPmapcvills.asp?gpcode=224676&rlbtype=V |archive-date=30 December 2013 }}</ref><ref>{{Cite web |url=https://palakkad.nic.in/en/whoswho/tahsildar-alathur/ |title=Tahsildar Alathur {{!}} Palakkad {{!}} India |language=en-US |access-date=2026-08-05}}</ref><ref>{{Cite web |url=https://www.census2011.co.in/data/subdistrict/5651-alathur-palakkad-kerala.html |title=Villages & Towns in Alathur Taluka of Palakkad, Kerala |website=www.census2011.co.in |access-date=2026-08-05}}</ref> ಇದು ಆಲತ್ತೂರು [[ತಾಲೂಕು]]ನ ಆಡಳಿತ ಕೇಂದ್ರವಾಗಿದ್ದು, [[ರಾಷ್ಟ್ರೀಯ ಹೆದ್ದಾರಿ 544]] ಮೂಲಕ ಜಿಲ್ಲಾ ಕೇಂದ್ರವಾದ [[ಪಾಲಕ್ಕಾಡ್]] ನಿಂದ ಸುಮಾರು 24 ಕಿ.ಮೀ ದೂರದಲ್ಲಿದೆ. [[ಬಾರತಪುಳ]]ದ ಉಪನದಿಗಳಲ್ಲೊಂದಾದ [[ಗಾಯತ್ರಿಪುಳ ನದಿ]] ಆಲತ್ತೂರು ಮೂಲಕ ಹರಿಯುತ್ತದೆ.<ref>{{Cite web |title=Gayathripuzha River, India Tourist Information |url=https://www.touristlink.com/india/gayathripuzha-river/overview.html |access-date=2022-08-13 |website=www.touristlink.com |language=en-US}}</ref> ಆಲತ್ತೂರು [[ಕೇರಳ]]ದ ೨೦ ಸಂಸದೀಯ ಕ್ಷೇತ್ರಗಳಲ್ಲಿ ಒಂದಾಗಿದೆ.<ref>{{Cite web |title=Parliamentary constituencies in Kerala and Assembly segmants |url=http://keralaassembly.org/lok/sabha/segmants.html |access-date=2022-08-13 |website=keralaassembly.org}}</ref> ಸರ್ಕಾರಿ ಸೇವೆಗಳನ್ನು ಒದಗಿಸುವ ಮಿನಿ ಸಿವಿಲ್ ಸ್ಟೇಷನ್ ಕೂಡ ಇಲ್ಲಿ ಸ್ಥಿತವಾಗಿದೆ.<ref>{{Cite web |last=Keralam |first=Digital |title=Mini Civil Station Alathur, Palakkad |url=http://www.digitalkeralam.com/widget/?widgetid=6054 |access-date=2022-09-05 |website=Digital Keralam |language=en}}</ref>
[[File:Alathur Police Station.jpg|thumb|ಆಲತ್ತೂರು ಪೊಲೀಸ್ ಠಾಣೆ]]
[[File:Alathur town court road.jpg|thumb|ಆಲತ್ತೂರು ಪಟ್ಟಣದ ನ್ಯಾಯಾಲಯ ರಸ್ತೆ]]
== ಆರ್ಥಿಕತೆ ==
ಈ ಪ್ರದೇಶದಲ್ಲಿ ಮುಖ್ಯ ಉದ್ಯೋಗವು ಕೃಷಿಯಾಗಿದೆ. ಬೆಟ್ಟದ ಪ್ರದೇಶಗಳಲ್ಲಿ ರಬ್ಬರ್ ಬೆಳೆಯಲಾಗುತ್ತದೆ ಮತ್ತು ಬಯಲು ಪ್ರದೇಶಗಳಲ್ಲಿ [[ಅಕ್ಕಿ]] [[ಭತ್ತದ ಗದ್ದೆ|ಭತ್ತದ ಗದ್ದೆಗಳು]] ಇವೆ. ತೆಂಗು, [[ಶುಂಠಿ]], [[ಬಾಳೆಹಣ್ಣು]], [[ಕುಂಬಳಕಾಯಿ]], [[ಹಾಗಲಕಾಯಿ]] ಮತ್ತು [[ಬದನೆಕಾಯಿ]] ಕೂಡ ಬೆಳೆಯಲಾಗುತ್ತದೆ.
ಆಲತ್ತೂರು ತಾಲೂಕಿನಲ್ಲಿ ಕೈಗಾರಿಕೆಗಳು ಬಹಳ ಕಡಿಮೆ. ಆಲತ್ತೂರು ಪಟ್ಟಣವು ಒಮ್ಮೆ ತನ್ನ [[ಬೀಡಿ]] [[ಕುಟೀರ ಕೈಗಾರಿಕೆ]]ಗೆ ಹೆಸರುವಾಸಿಯಾಗಿತ್ತು, ಆದರೆ ಧೂಮಪಾನ ವಿರೋಧಿ ಪ್ರಯತ್ನಗಳಿಂದಾಗಿ ಉತ್ಪಾದನೆಯು ಕುಸಿದಿದೆ. [[ಅಗರ್ಬತ್ತಿ]] ಕೂಡ ಕುಟೀರ ಕೈಗಾರಿಕೆಯಿಂದ ಉತ್ಪಾದಿಸಲ್ಪಡುತ್ತದೆ. ಇತ್ತೀಚೆಗೆ [[ಮಂಜಲೂರು]]ನಲ್ಲಿ [[ಎರಿಮಯೂರು (ಗ್ರಾಮ ಪಂಚಾಯತ್)|ಎರಿಮಯೂರು]] ಪಂಚಾಯತ್ನಲ್ಲಿ ಉಕ್ಕು ಕರಗಿಸುವಂತಹ ಕೆಲವು ಕೈಗಾರಿಕಾ ಅಭಿವೃದ್ಧಿಗಳು ಉದ್ಭವಿಸಿವೆ. ಐತಿಹಾಸಿಕವಾಗಿ ಈ ಪ್ರದೇಶದಲ್ಲಿ ಹಲವಾರು ಅಕ್ಕಿ ಗಿರಣಿಗಳಿದ್ದವು, ಆದರೆ ಅವುಗಳ ಸಂಖ್ಯೆಯು ಕುಸಿದಿದೆ.
== ಜನಸಂಖ್ಯಾಶಾಸ್ತ್ರ ==
[[2011 ಭಾರತದ ಜನಗಣತಿ|2011ರ ಜನಗಣತಿಯ]] ಪ್ರಕಾರ, ಆಲತ್ತೂರು 26,720 ಜನಸಂಖ್ಯೆಯನ್ನು ಹೊಂದಿತ್ತು, ಇದರಲ್ಲಿ 12,808 ಪುರುಷರು ಮತ್ತು 13,912 ಮಹಿಳೆಯರು. ಆಲತ್ತೂರು ಜನಗಣತಿ ಪಟ್ಟಣವು {{cvt|19.62|km2}} ವಿಸ್ತೀರ್ಣವನ್ನು ಹೊಂದಿದ್ದು, 6,096 ಕುಟುಂಬಗಳು ಇಲ್ಲಿ ನೆಲೆಸಿವೆ. 11% ಜನಸಂಖ್ಯೆಯು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಆಲತ್ತೂರು ಸರಾಸರಿ ಸಾಕ್ಷರತೆಯು 89.95% ಆಗಿತ್ತು, ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಹೆಚ್ಚು ಮತ್ತು ರಾಜ್ಯ ಸರಾಸರಿ 94.00% ಕ್ಕಿಂತ ಕಡಿಮೆಯಾಗಿದೆ; ಪುರುಷರ ಸಾಕ್ಷರತೆ 95.14% ಮತ್ತು ಮಹಿಳೆಯರ ಸಾಕ್ಷರತೆ 85.27% ಆಗಿತ್ತು.<ref>{{cite book |last1=Kerala |first1=Directorate of Census Operations |title=District Census Handbook, Palakkad |publisher=Directorate of Census Operations, Kerala |location=Thiruvananthapuram |page=150,151 |url=https://censusindia.gov.in/2011census/dchb/3206_PART_B_PALAKKAD.pdf |access-date=14 July 2020}}</ref>
== ಶಿಕ್ಷಣ ಸಂಸ್ಥೆಗಳು ==
ಆಲತ್ತೂರು ತಾಲೂಕಿನಲ್ಲಿ ಉನ್ನತ ಮಾಧ್ಯಮಿಕ ಮಟ್ಟದವರೆಗೆ ಹಲವಾರು ಶಾಲೆಗಳಿವೆ. ಕಲೆ ಮತ್ತು ವಿಜ್ಞಾನಕ್ಕಾಗಿ ಎರಡು ಕಾಲೇಜುಗಳು ಮತ್ತು ಒಂದು ಎಂಜಿನಿಯರಿಂಗ್ ಕಾಲೇಜು ಇವೆ.
* [[ಶ್ರೀ ನಾರಾಯಣ ಕಾಲೇಜು, ಆಲತ್ತೂರು]]
* [[ಬಿಎಸ್ಎಸ್ ಬಿ.ಎಡ್ ಕಾಲೇಜು, ಆಲತ್ತೂರು]]
* [[ಎ.ಎಸ್. ಮೊಹಮ್ಮದ್ ಕುಟ್ಟಿ ಸಾಹಿಬ್ ಮೆಮೋರಿಯಲ್ ಹೈಯರ್ ಸೆಕೆಂಡರಿ ಶಾಲೆ]] (ಎ.ಎಸ್.ಎಂ.ಎಂ.ಎಚ್.ಎಸ್.ಎಸ್.) ಈ ಪ್ರದೇಶದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಸಂಸ್ಥೆಯಾಗಿದೆ. ಶಾಲೆಯು ಅತ್ಯಂತ ಹಳೆಯ [[ಗಾಂಧಿಜಿ]] ಪ್ರತಿಮೆಯನ್ನು ಸಹ ಹೊಂದಿದ್ದು, ಅದು ಒಂದು ಹೆಗ್ಗುರುತಾಗಿದೆ.
** ಈ ಶಾಲೆಯನ್ನು [[ನೆಲ್ಲಿಕ್ಕಾಳಿದಂ ಕುಟುಂಬ (ಸ್ವರೂಪಂ)]] ಸ್ಥಾಪಿಸಿತು, ಮತ್ತು ಶಾಲೆಯನ್ನು [[ಎನ್.ಇ. ಪ್ರೌಢಶಾಲೆ]] (NEHS) ಎಂದು ಕರೆಯಲಾಗುತ್ತಿತ್ತು, ಶ್ರೀ. [[ಮೊಹಮ್ಮದ್ ಕುಟ್ಟಿ]] ಅವರು ಇದನ್ನು ಖರೀದಿಸುವವರೆಗೆ; ನಂತರ ಭೂ ಸುಧಾರಣಾ ಕಾಯ್ದೆಯಿಂದಾಗಿ, [[ಸ್ವರೂಪಂ]] ಹಣಕಾಸಿನ ಬಾಧ್ಯತೆಯನ್ನು ಅನುಭವಿಸಿತು ಮತ್ತು ಶಾಲೆಯನ್ನು ಶ್ರೀ. ಮೊಹಮ್ಮದ್ ಕುಟ್ಟಿ ಅವರು ಖರೀದಿಸಿದರು, ಅವರು ಆಗಿನಿಂದಲೂ [[ಬೀಡಿ]] ಸುತ್ತುವ ವ್ಯಾಪಾರವನ್ನು ನಡೆಸುತ್ತಿದ್ದಾರೆ.
* [[ಬಿಎಸ್ಎಸ್ ಗುರುಕುಲಂ ಹೈಯರ್ ಸೆಕೆಂಡರಿ ಶಾಲೆ]] ಕೂಡ ಇಲ್ಲಿ ಸ್ಥಿತವಾಗಿದೆ.
* ಆಲತ್ತೂರು ಪಟ್ಟಣದಲ್ಲಿ ತಾಲೂಕು ಆಸ್ಪತ್ರೆಯು ಸ್ಥಿತವಾಗಿದ್ದು, ಆಲತ್ತೂರಿನಲ್ಲಿ ಆರೋಗ್ಯ ವೃತ್ತಿಪರ ಸಂಸ್ಥೆಯನ್ನು ಕ್ರೆಸೆಂಟ್ ಮೆಡಿಕಲ್ ಸೆಂಟರ್ ಲಿಮಿಟೆಡ್ ಸ್ಥಾಪಿಸಿದೆ. [[ಕ್ರೆಸೆಂಟ್ ಸ್ಕೂಲ್ ಆಫ್ ನರ್ಸಿಂಗ್]] ಅನ್ನು 2001 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಕ್ರೆಸೆಂಟ್ ಕಾಲೇಜ್ ಆಫ್ ನರ್ಸಿಂಗ್ ಅನ್ನು 2005 ರಲ್ಲಿ ಪ್ರಾರಂಭಿಸಲಾಯಿತು. ಕ್ರೆಸೆಂಟ್ ನರ್ಸಿಂಗ್ ಸಂಸ್ಥೆಯು ಜನರಲ್ ನರ್ಸಿಂಗ್ & ಮಿಡ್ವೈಫರಿ (GNM) ಡಿಪ್ಲೊಮಾ ಕೋರ್ಸ್ ಮತ್ತು BSc. ನರ್ಸಿಂಗ್ ಪದವಿ ಕೋರ್ಸ್ ಅನ್ನು ನಡೆಸುತ್ತದೆ.
== ಸಾರಿಗೆ ==
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 544 ಆಲತ್ತೂರು ತಾಲೂಕಿನ ಸಂಪೂರ್ಣ ಉದ್ದಕ್ಕೂ ಹಾದುಹೋಗುತ್ತದೆ. ಈ ಕಾರಣದಿಂದಾಗಿ, ಈ ಪ್ರದೇಶವು ರಾಜ್ಯದ ರಾಜಧಾನಿ ಸೇರಿದಂತೆ ಕೇರಳದ ಎಲ್ಲಾ ಭಾಗಗಳಿಗೆ ರಸ್ತೆ ಮಾರ್ಗದಿಂದ ಚೆನ್ನಾಗಿ ಸಂಪರ್ಕ ಹೊಂದಿದೆ. ಹಲವಾರು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು [[ತ್ರಿಶ್ಶೂರ್]] ಮತ್ತು [[ಪಾಲಕ್ಕಾಡ್]] ನಡುವೆ ಈ ರಸ್ತೆಯಲ್ಲಿ ಸಂಚರಿಸುತ್ತವೆ.
[[File:National Highway 544, Alathur.jpg|thumb|ರಾಷ್ಟ್ರೀಯ ಹೆದ್ದಾರಿ 544, ಆಲತ್ತೂರು]]
ತ್ರಿಶ್ಶೂರ್ ಕಡೆಗೆ [[ಕುತಿರಾನ್]]ನಲ್ಲಿ ಪರ್ವತಮಯ ಭೂಪ್ರದೇಶದ ಉಪಸ್ಥಿತಿಯಿಂದಾಗಿ ಆಲತ್ತೂರು ರೈಲ್ವೆ ಸಂಪರ್ಕವನ್ನು ಹೊಂದಿಲ್ಲ. ಕೊಲ್ಲೆಂಗೋಡ್–[[ತ್ರಿಶ್ಶೂರ್]] ರೈಲುಮಾರ್ಗವನ್ನು ನಿರ್ಮಿಸುವ ಹಳೆಯ ಯೋಜನೆಯನ್ನು ಪುನರುಜ್ಜೀವನಗೊಳಿಸುವ ಇತ್ತೀಚಿನ ಸರ್ಕಾರದ ನಿರ್ಧಾರವು ಆಲತ್ತೂರಿಗೆ ವರದಾನವಾಗಬಹುದು.
== ಆರೋಗ್ಯ ರಕ್ಷಣೆ ==
ಆಲತ್ತೂರು ಪಟ್ಟಣವು ಸರ್ಕಾರಿ ನಡೆಸುವ ಸಮುದಾಯ ಆರೋಗ್ಯ ಕೇಂದ್ರವನ್ನು ಹೊಂದಿದೆ. ಪ್ರಮುಖ ಖಾಸಗಿ ಆರೋಗ್ಯ ಸೌಲಭ್ಯವಾದ [[ಕ್ರೆಸೆಂಟ್ ಆಸ್ಪತ್ರೆ]]ಯನ್ನು 1997 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಎಲ್ಲಾ ಮೂಲಭೂತ ವೈದ್ಯಕೀಯ ವಿಭಾಗಗಳು ಮತ್ತು ಆಘಾತ ಆರೈಕೆಯೊಂದಿಗೆ ಬಹು-ವಿಶೇಷ ಆಸ್ಪತ್ರೆಯಾಗಿದೆ. ಆ ಆಸ್ಪತ್ರೆಯು ಮಾನಸಿಕ ಮತ್ತು ವೃದ್ಧಾಪ್ಯ ಸೌಲಭ್ಯಗಳನ್ನು ಸಹ ಹೊಂದಿದೆ.
[[File:Crescent Hospital Alathur.jpg|thumb|ಕ್ರೆಸೆಂಟ್ ಆಸ್ಪತ್ರೆ ಆಲತ್ತೂರು]]
== ಆಲತ್ತೂರು ತಾಲೂಕಿನ ಪಂಚಾಯತ್ಗಳು ==
ಆಲತ್ತೂರು [[ಪಾಲಕ್ಕಾಡ್ ಜಿಲ್ಲೆ]]ಯ ಆರು ತಾಲೂಕುಗಳಲ್ಲಿ ಒಂದಾಗಿದೆ.
{{Palakkad Labelled Map}}
* ಆಲತ್ತೂರು
* [[ಎರಿಮಯೂರು (ಗ್ರಾಮ ಪಂಚಾಯತ್)|ಎರಿಮಯೂರು]]
* [[ಕಣ್ಣಾಂಬ್ರ (ಗ್ರಾಮ ಪಂಚಾಯತ್)|ಕಣ್ಣಾಂಬ್ರ]]
* [[ಕಾವಸ್ಸೇರಿ (ಗ್ರಾಮ ಪಂಚಾಯತ್)|ಕಾವಸ್ಸೇರಿ]]
* [[ಕಿಝಕ್ಕಂಚೇರಿ (ಗ್ರಾಮ ಪಂಚಾಯತ್)|ಕಿಝಕ್ಕಂಚೇರಿ]]
* [[ಕೊಟ್ಟಾಯಿ (ಗ್ರಾಮ ಪಂಚಾಯತ್)|ಕೊಟ್ಟಾಯಿ]]
* [[ಕುತನೂರು]]
* [[ಕುಝಲ್ಮನ್ನಂ (ಗ್ರಾಮ ಪಂಚಾಯತ್)|ಕುಝಲ್ಮನ್ನಂ]]
* [[ಮಥೂರು (ಗ್ರಾಮ ಪಂಚಾಯತ್)|ಮಥೂರು]]
* [[ಮೇಲಾರ್ಕೋಡ್]]
* [[ಪೆರಿಂಗೋಟ್ಟುಕುರಿಸ್ಸಿ (ಗ್ರಾಮ ಪಂಚಾಯತ್)|ಪೆರಿಂಗೋಟ್ಟುಕುರಿಸ್ಸಿ]]
* [[ಪುತ್ತುಕೋಡ್]]
* [[ತಾರೂರು (ಗ್ರಾಮ ಪಂಚಾಯತ್)|ತಾರೂರು]]
* [[ಥೆಂಕುರಿಸ್ಸಿ (ಗ್ರಾಮ ಪಂಚಾಯತ್)|ಥೆಂಕುರಿಸ್ಸಿ]]
* [[ವಡಕ್ಕಂಚೇರಿ]]
* [[ವಂಡಾಿ (ಗ್ರಾಮ ಪಂಚಾಯತ್)]]
== ರಾಜಕೀಯ ==
ಆಲತ್ತೂರು ವಿಧಾನಸಭಾ ಕ್ಷೇತ್ರವು [[ಆಲತ್ತೂರು (ಲೋಕಸಭಾ ಕ್ಷೇತ್ರ)|ಆಲತ್ತೂರು ಲೋಕಸಭಾ ಕ್ಷೇತ್ರ]]ದ ಭಾಗವಾಗಿದೆ.<ref>{{cite web
|url=http://archive.eci.gov.in/se2001/background/S11/KL_Dist_PC_AC.pdf
|title=Assembly Constituencies – Corresponding Districts and Parliamentary Constituencies
|access-date=2008-10-19
|work=Kerala
|publisher=Election Commission of India
|archive-url=https://web.archive.org/web/20081030085443/http://archive.eci.gov.in/se2001/background/S11/KL_Dist_PC_AC.pdf
|archive-date=30 October 2008
|url-status=dead
}}</ref>
ಆಲತ್ತೂರು ವಿಧಾನಸಭಾ ಕ್ಷೇತ್ರವು ಕೇರಳ ರಾಜ್ಯ ವಿಧಾನಸಭೆಗೆ ([[ಭಾರತದ ರಾಜ್ಯ ವಿಧಾನಸಭೆಗಳು|ವಿಧಾನಸಭೆ]]) ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತದೆ. ಇದು ಸರಿಸುಮಾರು 150,000 (1.5 [[ಲಕ್ಷ]]) ನೋಂದಾಯಿತ ಮತದಾರರನ್ನು ಹೊಂದಿದೆ.{{when|date=December 2022}} ಆಯ್ಕೆಯಾದ ಸದಸ್ಯರು ಹೆಚ್ಚಾಗಿ [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]]ನಿಂದ ಬಂದಿದ್ದಾರೆ.<ref>{{cite web |title=Alathur Election and Results 2018, Candidate list, Winner, Runner-up, Current MLA and Previous MLAs |url=https://www.elections.in/kerala/assembly-constituencies/alathur.html |website=Elections in India |access-date=18 December 2022}}</ref>
==ಉಲ್ಲೇಖಗಳು==
{{reflist}}
== ಬಾಹ್ಯ ಕೊಂಡಿಗಳು ==
* {{Commons category inline}}
* {{Wikivoyage inline}}
* [https://web.archive.org/web/20060219194114/http://www.koduvayur.net/ - ಕೊಡುವಾಯೂರು ಸಮುದಾಯ ವೆಬ್ಸೈಟ್]. ಕೊಡುವಾಯೂರು ಆಲತ್ತೂರಿನಿಂದ 17 ಕಿ.ಮೀ ಪಶ್ಚಿಮದಲ್ಲಿದೆ.
[[ವರ್ಗ:ಪಾಲಕ್ಕಾಡ್ ಜಿಲ್ಲೆಯ ಗ್ರಾಮ ಪಂಚಾಯತ್ಗಳು]]
[[ವರ್ಗ:ಪಾಲಕ್ಕಾಡ್ ಜಿಲ್ಲೆಯ ಗ್ರಾಮಗಳು]]
22mtzn8w1a3zgna9d2zzo5qnu0wc5r3
ಬಾಳೆಹಣ್ಣು
0
180331
1382600
2026-08-15T05:27:07Z
A826
72368
[[ಬಾಳೆ ಹಣ್ಣು]] ಪುಟಕ್ಕೆ ಪುನರ್ನಿರ್ದೇಶನ
1382600
wikitext
text/x-wiki
#REDIRECT [[ಬಾಳೆ ಹಣ್ಣು]]
tvknl9hrb1qoanoy62wqgucoltwltl7
ಮದ್ದಳಂ
0
180332
1382607
2026-08-15T05:49:07Z
Santhosh Notagar99
82732
ಹೊಸ ಪುಟ: '''ಮದ್ದಳಂ,''' ಮದಲಂ ಅಥವಾ ಮದಳಂ (ಮಲಯಾಳಂ: മദ്ദളം) ಎಂಬುದು ಹಲಸಿನ ಮರದ (Jackfruit tree) ಮರದಿಂದ ತಯಾರಿಸಲಾದ ಒಂದು ತಾಳವಾದ್ಯವಾಗಿದೆ. ಇದಕ್ಕೆ ಬಾರಿಸಲು ಎರಡು ಬದಿಗಳಿದ್ದು, ಅವುಗಳನ್ನು ಪ್ರಾಣಿಗಳ ಚರ್ಮದಿಂದ ತಯಾರಿಸಲಾಗುತ್...
1382607
wikitext
text/x-wiki
'''ಮದ್ದಳಂ,''' ಮದಲಂ ಅಥವಾ ಮದಳಂ (ಮಲಯಾಳಂ: മദ്ദളം) ಎಂಬುದು ಹಲಸಿನ ಮರದ (Jackfruit tree) ಮರದಿಂದ ತಯಾರಿಸಲಾದ ಒಂದು ತಾಳವಾದ್ಯವಾಗಿದೆ. ಇದಕ್ಕೆ ಬಾರಿಸಲು ಎರಡು ಬದಿಗಳಿದ್ದು, ಅವುಗಳನ್ನು ಪ್ರಾಣಿಗಳ ಚರ್ಮದಿಂದ ತಯಾರಿಸಲಾಗುತ್ತದೆ. ಎರಡೂ ಬದಿಗಳಿಂದ ವಿಭಿನ್ನ ರೀತಿಯ ಧ್ವನಿಗಳು ಉತ್ಪತ್ತಿಯಾಗುತ್ತವೆ.
ಮದ್ದಳಂ ಒಂದು ಭಾರವಾದ ವಾದ್ಯವಾಗಿದ್ದು, ಇದನ್ನು ವಾದಿಸುವ ವ್ಯಕ್ತಿಯ ಸೊಂಟದ ಸುತ್ತ ನೇತುಹಾಕಲಾಗುತ್ತದೆ. ವಾದಕನು ವಾದ್ಯವನ್ನು ನುಡಿಸುವ ಸಂಪೂರ್ಣ ಸಮಯವೂ ನಿಂತುಕೊಂಡೇ ಪ್ರದರ್ಶನ ನೀಡುತ್ತಾನೆ. ಮದ್ದಳಂ ಕೇರಳ ಮತ್ತು ಜಾಫ್ನಾದ ಸಾಂಪ್ರದಾಯಿಕ ತಾಳವಾದ್ಯ ಮೇಳಗಳಲ್ಲಿ ಪ್ರಮುಖ ವಾದ್ಯವಾಗಿದೆ. ಇದನ್ನು ಪಂಚವಾದ್ಯಂ, ಕೇಲಿ ಮತ್ತು ಕಥಕಳಿ ವಾದ್ಯವೃಂದಗಳಲ್ಲಿ ಬಳಸಲಾಗುತ್ತದೆ.
ಮಧ್ಯಭಾಗದಲ್ಲಿರುವ ಉಬ್ಬಿದ ಭಾಗವನ್ನು ಹೊರತುಪಡಿಸಿದರೆ, ಮದ್ದಳಂನ ಆಕಾರವು ಮೃದಂಗವನ್ನು ಹೋಲುತ್ತದೆ.
== ವ್ಯುತ್ಪತ್ತಿ ==
ಮದಳಂ ಎಂಬ ಹೆಸರು “ಮರ್ದಳಂ” (Mardhalam) ಎಂಬ ಪದದಿಂದ ಬಂದಿದೆ. ಇದರ ಅರ್ಥ “ಒತ್ತಡವನ್ನು ಸ್ವೀಕರಿಸುವ ವಸ್ತು” ಎಂಬುದಾಗಿದೆ.
ಸಂಸ್ಕೃತದಲ್ಲಿ ಈ ವಾದ್ಯವನ್ನು “ಮರ್ದಳಂ” (Mardhalam) ಎಂದು ಕರೆಯಲಾಗುತ್ತದೆ.
== ನಿರ್ಮಾಣ ==
ಮದ್ದಳಂನ ದೇಹವನ್ನು ಸಾಮಾನ್ಯವಾಗಿ ಹಲಸಿನ ಮರದ ಒಂದೇ ತುಂಡು ಮರದಿಂದ ಕೆತ್ತಿ ತಯಾರಿಸಲಾಗುತ್ತದೆ. ಮರವನ್ನು ಒಳಭಾಗವನ್ನು ಕೊರೆಯುವ ಮೊದಲು ಸುಮಾರು ಒಂದು ತಿಂಗಳ ಕಾಲ ಒಣಗಿಸಲಾಗುತ್ತದೆ.
ವಾದ್ಯದ ಎರಡು ಬದಿಗಳಿಗೂ ಪ್ರಾಣಿಗಳ ಚರ್ಮವನ್ನು ಅಳವಡಿಸಲಾಗುತ್ತದೆ. ಸಂಪೂರ್ಣವಾಗಿ ತಯಾರಾದ ಮದ್ದಳಂ ಸುಮಾರು 20 ಕಿಲೋಗ್ರಾಂ ತೂಕ ಹೊಂದಿರುತ್ತದೆ.
ಕರಿಂಗಳಿ (Karingali) ಮತ್ತು ಚೆಂಪಕಂ (Chempakam) ಮುಂತಾದ ಇತರ ಮರಗಳನ್ನೂ ಬಳಸಲಾಗುತ್ತದೆ. ಚರ್ಮವನ್ನು ಬೇಯಿಸಿದ ಅಕ್ಕಿ ಮತ್ತು ಇದ್ದಿಲಿನಿಂದ ತಯಾರಿಸಿದ ಲೇಪನದ ಸಹಾಯದಿಂದ ಮರದ ದೇಹಕ್ಕೆ ಬಿಗಿಯಾಗಿ ಜೋಡಿಸಲಾಗುತ್ತದೆ.
ಮದ್ದಳಂ ತಯಾರಿಕೆಯ ಬಹುಪಾಲು ಪೆರುವೆಂಬ (Peruvemba) ಎಂಬ ಗ್ರಾಮದಲ್ಲಿ ನಡೆಯುತ್ತದೆ. ಇದು ಪಾಲಕ್ಕಾಡ್ ಪಟ್ಟಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಕೊಲ್ಲನ್ ಸಮುದಾಯದ ಕುಟುಂಬಗಳು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ಮದ್ದಳಂ ಮತ್ತು ಇತರ ತಾಳವಾದ್ಯಗಳನ್ನು ತಯಾರಿಸುತ್ತಿವೆ.
ಪಾಲಕ್ಕಾಡ್ ಮದ್ದಳಂ ಅನ್ನು ಭಾರತದ ಕರಕುಶಲ ವಸ್ತುಗಳ ವರ್ಗದಲ್ಲಿ ಭೌಗೋಳಿಕ ಸೂಚಕ (Geographical Indication – GI) ಉತ್ಪನ್ನವಾಗಿ ನೋಂದಾಯಿಸಲಾಗಿದೆ. ಇದರ ನೋಂದಣಿ 2008–09ರಲ್ಲಿ ನಡೆದಿದ್ದು, ಅದರ ಲೋಗೋವನ್ನು 2015–16ರಲ್ಲಿ ನೋಂದಾಯಿಸಲಾಯಿತು.
== ವಿಧಗಳು ==
ಮದ್ದಳಂನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.
1. ಶುದ್ಧ ಮದ್ದಳಂ (Suddha Maddalam)
ಇದು ದೊಡ್ಡ ಗಾತ್ರದ ಮದ್ದಳಂ ಆಗಿದ್ದು, ಸೊಂಟಕ್ಕೆ ಕಟ್ಟಿಕೊಂಡು ನುಡಿಸಲಾಗುತ್ತದೆ.
2. ತೊಪ್ಪಿ ಮದ್ದಳಂ (Toppi Maddalam)
ಇದು ಚಿಕ್ಕ ಗಾತ್ರದ ಮದ್ದಳಂ ಆಗಿದ್ದು, ಹಿಂದಿನ ಕಾಲದಲ್ಲಿ ಇದನ್ನು ವಾದಕನ ಕುತ್ತಿಗೆಯಿಂದ ನೇತುಹಾಕಿಕೊಂಡು ನುಡಿಸಲಾಗುತ್ತಿತ್ತು.
ತೊಪ್ಪಿ ಮದ್ದಳಂ ಒಂದು ಕಾಲದಲ್ಲಿ ಕಥಕಳಿ ವಾದ್ಯವೃಂದದ ಭಾಗವಾಗಿತ್ತು. ಆದರೆ ನಂತರ ಅದರ ಬಳಕೆ ಕಡಿಮೆಯಾಯಿತು. ಪ್ರಸ್ತುತ ಮುಖ್ಯವಾಗಿ ಶುದ್ಧ ಮದ್ದಳಂ ಅನ್ನು ನುಡಿಸಲಾಗುತ್ತದೆ.
== ಪ್ರದರ್ಶನದಲ್ಲಿ ಬಳಕೆ ==
'''ಪಂಚವಾದ್ಯಂ'''
ಪಂಚವಾದ್ಯಂ ಕೇರಳದ ದೇವಾಲಯಗಳಲ್ಲಿ ನಡೆಯುವ ಐದು ವಾದ್ಯಗಳ ಸಾಂಪ್ರದಾಯಿಕ ಮೇಳವಾಗಿದೆ. ಇದರಲ್ಲಿ ಮದ್ದಳಂ ಅನ್ನು ಕೆಳಗಿನ ವಾದ್ಯಗಳೊಂದಿಗೆ ನುಡಿಸಲಾಗುತ್ತದೆ:
ತಿಮಿಲ
ಇಡಕ್ಕ
ಇಳತಾಳಂ
ಕೊಂಬು
ಮದ್ದಳಂ
ಮದ್ದಳಂ ಅನ್ನು “ದೇವ ವಾದ್ಯ” (Deva Vadya) ಅಥವಾ ದೈವಿಕ ವಾದ್ಯಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಶಿವನ ನೃತ್ಯದ ಕುರಿತಾದ ಪರಂಪರೆಯ ವಿವರಣೆಗಳಲ್ಲಿ ಮದ್ದಳಂಗೆ ಇರುವ ಸ್ಥಾನಮಾನದಿಂದ ಈ ನಂಬಿಕೆ ಬಂದಿದೆ.
ಕಥಕಳಿ
ಕಥಕಳಿ ವಾದ್ಯವೃಂದದಲ್ಲಿ ಮದ್ದಳಂ ಅನ್ನು ಚೆಂಡೆಯೊಂದಿಗೆ ನುಡಿಸಲಾಗುತ್ತದೆ. ಇದರ ಮೃದುವಾದ ಧ್ವನಿ ವಿಶೇಷವಾಗಿ ಸ್ತ್ರೀ ಪಾತ್ರಗಳು ವೇದಿಕೆಯಲ್ಲಿ ಕಾಣಿಸಿಕೊಂಡಾಗ ಹೆಚ್ಚು ಪ್ರಮುಖವಾಗಿ ಕೇಳಿಸುತ್ತದೆ.
ಇತಿಹಾಸಕಾರ ಎ. ಶ್ರೀಧರ ಮೆನನ್ ಅವರ ಪ್ರಕಾರ, ಕಥಕಳಿಯಲ್ಲಿ ಚೆಂಡೆ ಮತ್ತು ಮದ್ದಳಂ ಬಳಕೆಯನ್ನು ಪರಿಚಯಿಸಿದವರು ವೆಟ್ಟತ್ತು ರಾಜ. ಅವರು 17ನೇ ಶತಮಾನದ ಒಬ್ಬ ಮುಖ್ಯಸ್ಥರಾಗಿದ್ದು, ಅವರ ಕಲಾ ಸುಧಾರಣೆಗಳನ್ನು ವೆಟ್ಟತ್ತು ಸಂಪ್ರದಾಯಂ (Vettathu Sampradayam) ಎಂದು ಕರೆಯಲಾಗುತ್ತದೆ.
ಇತರ ಕೇರಳದ ಕಲಾ ಪ್ರಕಾರಗಳಲ್ಲಿ ಬಳಕೆ
ಮದ್ದಳಂ ಅನ್ನು ಕೇರಳದ ಇತರ ಸಾಂಪ್ರದಾಯಿಕ ವಾದ್ಯಮೇಳಗಳಲ್ಲಿಯೂ ಬಳಸಲಾಗುತ್ತದೆ.
ವೇಲಕಳಿ (Velakali) ಎಂಬ ಸಮರನೃತ್ಯದ ಸಂದರ್ಭದಲ್ಲಿ ಬಳಸುವ ವಾದ್ಯಮೇಳದಲ್ಲಿ ಮದ್ದಳಂ ಕೂಡ ಪ್ರಮುಖ ವಾದ್ಯವಾಗಿದೆ. ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಸೇರಿದಂತೆ ಕೆಲವು ದೇವಾಲಯಗಳಲ್ಲಿ ವೇಲಕಳಿ ಪ್ರದರ್ಶನ ನಡೆಯುತ್ತದೆ.
ವೇಲಕಳಿಯ ವಾದ್ಯಮೇಳದಲ್ಲಿ ಸಾಮಾನ್ಯವಾಗಿ:
ಕೊಂಬು
ಕುರುಂಕುಳಲ್
ತಪ್ಪು
ಮದ್ದಳಂ
ಇವುಗಳನ್ನು ಬಳಸಲಾಗುತ್ತದೆ.
ಚವಿಟ್ಟು ನಾಟಕಂ
ಚವಿಟ್ಟು ನಾಟಕಂ ಮಧ್ಯ ಕೇರಳದ ಕ್ರೈಸ್ತ ಸಮುದಾಯಕ್ಕೆ ಸೇರಿದ ಒಂದು ನೃತ್ಯ-ನಾಟಕ ಪರಂಪರೆಯಾಗಿದೆ. ಇದರಲ್ಲಿ ಮದ್ದಳಂ ಕೂಡ ವಾದ್ಯವೃಂದದ ಭಾಗವಾಗಿದೆ.
ಇದರ ವಾದ್ಯವೃಂದದಲ್ಲಿ:
ಚೆಂಡೆ
ಮೃದಂಗಂ
ನಾದಸ್ವರಂ
ಪಿಟೀಲು (Violin)
ಹಾರ್ಮೋನಿಯಂ
ಮದ್ದಳಂ
ಮುಂತಾದ ವಾದ್ಯಗಳನ್ನು ಬಳಸಲಾಗುತ್ತದೆ.
ಕೇರಳ ಕಲಾಮಂಡಲಂನಲ್ಲಿ ತರಬೇತಿ
ಮದ್ದಳಂ ಕೇರಳದ ಪ್ರಸಿದ್ಧ ಕಲಾ ಸಂಸ್ಥೆಯಾದ ಕೇರಳ ಕಲಾಮಂಡಲಂನಲ್ಲಿ ಕಲಿಸಲಾಗುವ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.
ಆರಂಭಿಕ ಹಂತದ ವಿದ್ಯಾರ್ಥಿಗಳು ಮೊದಲು “ಶ್ರವಣ ಫಲಕ” (Shravana Palaka) ಎಂದು ಕರೆಯಲಾಗುವ ಮರದ ಹಲಗೆಯ ಮೇಲೆ ಮದ್ದಳಂನ ವಿವಿಧ ಬಾರಿಸುವ ತಾಳಗಳು ಮತ್ತು ಹೊಡೆತಗಳನ್ನು ಅಭ್ಯಾಸ ಮಾಡುತ್ತಾರೆ.
ನಂತರ ಅವರು ನೇರವಾಗಿ ಮದ್ದಳಂ ವಾದ್ಯದಲ್ಲಿ ಅಭ್ಯಾಸ ಮುಂದುವರಿಸುತ್ತಾರೆ.
ಮದ್ದಳಂ ವಾದಕರು ತಮ್ಮ ಬೆರಳುಗಳನ್ನು ರಕ್ಷಿಸಲು “ಚುಟ್ಟು” (Chuttu) ಎಂದು ಕರೆಯಲಾಗುವ ರಕ್ಷಣಾತ್ಮಕ ಉಂಗುರಗಳನ್ನು ಧರಿಸುತ್ತಾರೆ.
ನುಡಿಸುವ ಶೈಲಿ
ಪ್ರಾಚೀನ ಕಾಲದಲ್ಲಿ ಮದ್ದಳಂ ಅನ್ನು ವಾದಕನ ಕುತ್ತಿಗೆಯಿಂದ ನೇತುಹಾಕಿಕೊಂಡು ನುಡಿಸಲಾಗುತ್ತಿತ್ತು.
ನಂತರ, 1920ರ ದಶಕದಲ್ಲಿ, ಪ್ರಸಿದ್ಧ ಮದ್ದಳಂ ವಾದಕ ವೆಂಕಿಚನ್ ಸ್ವಾಮಿ (Venkichan Swamy) ಈ ನುಡಿಸುವ ವಿಧಾನದಲ್ಲಿ ಬದಲಾವಣೆ ತಂದರು. ಅವರು ಮದ್ದಳಂ ಅನ್ನು ವಾದಕನ ಸೊಂಟದಿಂದ ನೇತುಹಾಕಿಕೊಂಡು ನುಡಿಸುವ ಪ್ರಸ್ತುತ ಶೈಲಿಯನ್ನು ಪರಿಚಯಿಸಿದರು.
== ಉಲ್ಲೇಖಗಳು ==
ozn2zremcbk2izog3rl63zimmogutv9
1382608
1382607
2026-08-15T05:50:32Z
Santhosh Notagar99
82732
1382608
wikitext
text/x-wiki
[[File:Drummer plying Madhalam BNC.jpg|thumb|'ಮದ್ದಳಂ' ನುಡಿಸುತ್ತಿರುವ ವಾದಕ]]
'''ಮದ್ದಳಂ,''' ಮದಲಂ ಅಥವಾ ಮದಳಂ (ಮಲಯಾಳಂ: മദ്ദളം) ಎಂಬುದು ಹಲಸಿನ ಮರದ (Jackfruit tree) ಮರದಿಂದ ತಯಾರಿಸಲಾದ ಒಂದು ತಾಳವಾದ್ಯವಾಗಿದೆ. ಇದಕ್ಕೆ ಬಾರಿಸಲು ಎರಡು ಬದಿಗಳಿದ್ದು, ಅವುಗಳನ್ನು ಪ್ರಾಣಿಗಳ ಚರ್ಮದಿಂದ ತಯಾರಿಸಲಾಗುತ್ತದೆ. ಎರಡೂ ಬದಿಗಳಿಂದ ವಿಭಿನ್ನ ರೀತಿಯ ಧ್ವನಿಗಳು ಉತ್ಪತ್ತಿಯಾಗುತ್ತವೆ.
ಮದ್ದಳಂ ಒಂದು ಭಾರವಾದ ವಾದ್ಯವಾಗಿದ್ದು, ಇದನ್ನು ವಾದಿಸುವ ವ್ಯಕ್ತಿಯ ಸೊಂಟದ ಸುತ್ತ ನೇತುಹಾಕಲಾಗುತ್ತದೆ. ವಾದಕನು ವಾದ್ಯವನ್ನು ನುಡಿಸುವ ಸಂಪೂರ್ಣ ಸಮಯವೂ ನಿಂತುಕೊಂಡೇ ಪ್ರದರ್ಶನ ನೀಡುತ್ತಾನೆ. ಮದ್ದಳಂ ಕೇರಳ ಮತ್ತು ಜಾಫ್ನಾದ ಸಾಂಪ್ರದಾಯಿಕ ತಾಳವಾದ್ಯ ಮೇಳಗಳಲ್ಲಿ ಪ್ರಮುಖ ವಾದ್ಯವಾಗಿದೆ. ಇದನ್ನು ಪಂಚವಾದ್ಯಂ, ಕೇಲಿ ಮತ್ತು ಕಥಕಳಿ ವಾದ್ಯವೃಂದಗಳಲ್ಲಿ ಬಳಸಲಾಗುತ್ತದೆ.
ಮಧ್ಯಭಾಗದಲ್ಲಿರುವ ಉಬ್ಬಿದ ಭಾಗವನ್ನು ಹೊರತುಪಡಿಸಿದರೆ, ಮದ್ದಳಂನ ಆಕಾರವು ಮೃದಂಗವನ್ನು ಹೋಲುತ್ತದೆ.
== ವ್ಯುತ್ಪತ್ತಿ ==
ಮದಳಂ ಎಂಬ ಹೆಸರು “ಮರ್ದಳಂ” (Mardhalam) ಎಂಬ ಪದದಿಂದ ಬಂದಿದೆ. ಇದರ ಅರ್ಥ “ಒತ್ತಡವನ್ನು ಸ್ವೀಕರಿಸುವ ವಸ್ತು” ಎಂಬುದಾಗಿದೆ.
ಸಂಸ್ಕೃತದಲ್ಲಿ ಈ ವಾದ್ಯವನ್ನು “ಮರ್ದಳಂ” (Mardhalam) ಎಂದು ಕರೆಯಲಾಗುತ್ತದೆ.
== ನಿರ್ಮಾಣ ==
ಮದ್ದಳಂನ ದೇಹವನ್ನು ಸಾಮಾನ್ಯವಾಗಿ ಹಲಸಿನ ಮರದ ಒಂದೇ ತುಂಡು ಮರದಿಂದ ಕೆತ್ತಿ ತಯಾರಿಸಲಾಗುತ್ತದೆ. ಮರವನ್ನು ಒಳಭಾಗವನ್ನು ಕೊರೆಯುವ ಮೊದಲು ಸುಮಾರು ಒಂದು ತಿಂಗಳ ಕಾಲ ಒಣಗಿಸಲಾಗುತ್ತದೆ.
ವಾದ್ಯದ ಎರಡು ಬದಿಗಳಿಗೂ ಪ್ರಾಣಿಗಳ ಚರ್ಮವನ್ನು ಅಳವಡಿಸಲಾಗುತ್ತದೆ. ಸಂಪೂರ್ಣವಾಗಿ ತಯಾರಾದ ಮದ್ದಳಂ ಸುಮಾರು 20 ಕಿಲೋಗ್ರಾಂ ತೂಕ ಹೊಂದಿರುತ್ತದೆ.
ಕರಿಂಗಳಿ (Karingali) ಮತ್ತು ಚೆಂಪಕಂ (Chempakam) ಮುಂತಾದ ಇತರ ಮರಗಳನ್ನೂ ಬಳಸಲಾಗುತ್ತದೆ. ಚರ್ಮವನ್ನು ಬೇಯಿಸಿದ ಅಕ್ಕಿ ಮತ್ತು ಇದ್ದಿಲಿನಿಂದ ತಯಾರಿಸಿದ ಲೇಪನದ ಸಹಾಯದಿಂದ ಮರದ ದೇಹಕ್ಕೆ ಬಿಗಿಯಾಗಿ ಜೋಡಿಸಲಾಗುತ್ತದೆ.
ಮದ್ದಳಂ ತಯಾರಿಕೆಯ ಬಹುಪಾಲು ಪೆರುವೆಂಬ (Peruvemba) ಎಂಬ ಗ್ರಾಮದಲ್ಲಿ ನಡೆಯುತ್ತದೆ. ಇದು ಪಾಲಕ್ಕಾಡ್ ಪಟ್ಟಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಕೊಲ್ಲನ್ ಸಮುದಾಯದ ಕುಟುಂಬಗಳು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ಮದ್ದಳಂ ಮತ್ತು ಇತರ ತಾಳವಾದ್ಯಗಳನ್ನು ತಯಾರಿಸುತ್ತಿವೆ.
ಪಾಲಕ್ಕಾಡ್ ಮದ್ದಳಂ ಅನ್ನು ಭಾರತದ ಕರಕುಶಲ ವಸ್ತುಗಳ ವರ್ಗದಲ್ಲಿ ಭೌಗೋಳಿಕ ಸೂಚಕ (Geographical Indication – GI) ಉತ್ಪನ್ನವಾಗಿ ನೋಂದಾಯಿಸಲಾಗಿದೆ. ಇದರ ನೋಂದಣಿ 2008–09ರಲ್ಲಿ ನಡೆದಿದ್ದು, ಅದರ ಲೋಗೋವನ್ನು 2015–16ರಲ್ಲಿ ನೋಂದಾಯಿಸಲಾಯಿತು.
== ವಿಧಗಳು ==
ಮದ್ದಳಂನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.
1. ಶುದ್ಧ ಮದ್ದಳಂ (Suddha Maddalam)
ಇದು ದೊಡ್ಡ ಗಾತ್ರದ ಮದ್ದಳಂ ಆಗಿದ್ದು, ಸೊಂಟಕ್ಕೆ ಕಟ್ಟಿಕೊಂಡು ನುಡಿಸಲಾಗುತ್ತದೆ.
2. ತೊಪ್ಪಿ ಮದ್ದಳಂ (Toppi Maddalam)
ಇದು ಚಿಕ್ಕ ಗಾತ್ರದ ಮದ್ದಳಂ ಆಗಿದ್ದು, ಹಿಂದಿನ ಕಾಲದಲ್ಲಿ ಇದನ್ನು ವಾದಕನ ಕುತ್ತಿಗೆಯಿಂದ ನೇತುಹಾಕಿಕೊಂಡು ನುಡಿಸಲಾಗುತ್ತಿತ್ತು.
ತೊಪ್ಪಿ ಮದ್ದಳಂ ಒಂದು ಕಾಲದಲ್ಲಿ ಕಥಕಳಿ ವಾದ್ಯವೃಂದದ ಭಾಗವಾಗಿತ್ತು. ಆದರೆ ನಂತರ ಅದರ ಬಳಕೆ ಕಡಿಮೆಯಾಯಿತು. ಪ್ರಸ್ತುತ ಮುಖ್ಯವಾಗಿ ಶುದ್ಧ ಮದ್ದಳಂ ಅನ್ನು ನುಡಿಸಲಾಗುತ್ತದೆ.
== ಪ್ರದರ್ಶನದಲ್ಲಿ ಬಳಕೆ ==
'''ಪಂಚವಾದ್ಯಂ'''
ಪಂಚವಾದ್ಯಂ ಕೇರಳದ ದೇವಾಲಯಗಳಲ್ಲಿ ನಡೆಯುವ ಐದು ವಾದ್ಯಗಳ ಸಾಂಪ್ರದಾಯಿಕ ಮೇಳವಾಗಿದೆ. ಇದರಲ್ಲಿ ಮದ್ದಳಂ ಅನ್ನು ಕೆಳಗಿನ ವಾದ್ಯಗಳೊಂದಿಗೆ ನುಡಿಸಲಾಗುತ್ತದೆ:
ತಿಮಿಲ
ಇಡಕ್ಕ
ಇಳತಾಳಂ
ಕೊಂಬು
ಮದ್ದಳಂ
ಮದ್ದಳಂ ಅನ್ನು “ದೇವ ವಾದ್ಯ” (Deva Vadya) ಅಥವಾ ದೈವಿಕ ವಾದ್ಯಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಶಿವನ ನೃತ್ಯದ ಕುರಿತಾದ ಪರಂಪರೆಯ ವಿವರಣೆಗಳಲ್ಲಿ ಮದ್ದಳಂಗೆ ಇರುವ ಸ್ಥಾನಮಾನದಿಂದ ಈ ನಂಬಿಕೆ ಬಂದಿದೆ.
ಕಥಕಳಿ
ಕಥಕಳಿ ವಾದ್ಯವೃಂದದಲ್ಲಿ ಮದ್ದಳಂ ಅನ್ನು ಚೆಂಡೆಯೊಂದಿಗೆ ನುಡಿಸಲಾಗುತ್ತದೆ. ಇದರ ಮೃದುವಾದ ಧ್ವನಿ ವಿಶೇಷವಾಗಿ ಸ್ತ್ರೀ ಪಾತ್ರಗಳು ವೇದಿಕೆಯಲ್ಲಿ ಕಾಣಿಸಿಕೊಂಡಾಗ ಹೆಚ್ಚು ಪ್ರಮುಖವಾಗಿ ಕೇಳಿಸುತ್ತದೆ.
ಇತಿಹಾಸಕಾರ ಎ. ಶ್ರೀಧರ ಮೆನನ್ ಅವರ ಪ್ರಕಾರ, ಕಥಕಳಿಯಲ್ಲಿ ಚೆಂಡೆ ಮತ್ತು ಮದ್ದಳಂ ಬಳಕೆಯನ್ನು ಪರಿಚಯಿಸಿದವರು ವೆಟ್ಟತ್ತು ರಾಜ. ಅವರು 17ನೇ ಶತಮಾನದ ಒಬ್ಬ ಮುಖ್ಯಸ್ಥರಾಗಿದ್ದು, ಅವರ ಕಲಾ ಸುಧಾರಣೆಗಳನ್ನು ವೆಟ್ಟತ್ತು ಸಂಪ್ರದಾಯಂ (Vettathu Sampradayam) ಎಂದು ಕರೆಯಲಾಗುತ್ತದೆ.
ಇತರ ಕೇರಳದ ಕಲಾ ಪ್ರಕಾರಗಳಲ್ಲಿ ಬಳಕೆ
ಮದ್ದಳಂ ಅನ್ನು ಕೇರಳದ ಇತರ ಸಾಂಪ್ರದಾಯಿಕ ವಾದ್ಯಮೇಳಗಳಲ್ಲಿಯೂ ಬಳಸಲಾಗುತ್ತದೆ.
ವೇಲಕಳಿ (Velakali) ಎಂಬ ಸಮರನೃತ್ಯದ ಸಂದರ್ಭದಲ್ಲಿ ಬಳಸುವ ವಾದ್ಯಮೇಳದಲ್ಲಿ ಮದ್ದಳಂ ಕೂಡ ಪ್ರಮುಖ ವಾದ್ಯವಾಗಿದೆ. ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಸೇರಿದಂತೆ ಕೆಲವು ದೇವಾಲಯಗಳಲ್ಲಿ ವೇಲಕಳಿ ಪ್ರದರ್ಶನ ನಡೆಯುತ್ತದೆ.
ವೇಲಕಳಿಯ ವಾದ್ಯಮೇಳದಲ್ಲಿ ಸಾಮಾನ್ಯವಾಗಿ:
ಕೊಂಬು
ಕುರುಂಕುಳಲ್
ತಪ್ಪು
ಮದ್ದಳಂ
ಇವುಗಳನ್ನು ಬಳಸಲಾಗುತ್ತದೆ.
ಚವಿಟ್ಟು ನಾಟಕಂ
ಚವಿಟ್ಟು ನಾಟಕಂ ಮಧ್ಯ ಕೇರಳದ ಕ್ರೈಸ್ತ ಸಮುದಾಯಕ್ಕೆ ಸೇರಿದ ಒಂದು ನೃತ್ಯ-ನಾಟಕ ಪರಂಪರೆಯಾಗಿದೆ. ಇದರಲ್ಲಿ ಮದ್ದಳಂ ಕೂಡ ವಾದ್ಯವೃಂದದ ಭಾಗವಾಗಿದೆ.
ಇದರ ವಾದ್ಯವೃಂದದಲ್ಲಿ:
ಚೆಂಡೆ
ಮೃದಂಗಂ
ನಾದಸ್ವರಂ
ಪಿಟೀಲು (Violin)
ಹಾರ್ಮೋನಿಯಂ
ಮದ್ದಳಂ
ಮುಂತಾದ ವಾದ್ಯಗಳನ್ನು ಬಳಸಲಾಗುತ್ತದೆ.
ಕೇರಳ ಕಲಾಮಂಡಲಂನಲ್ಲಿ ತರಬೇತಿ
ಮದ್ದಳಂ ಕೇರಳದ ಪ್ರಸಿದ್ಧ ಕಲಾ ಸಂಸ್ಥೆಯಾದ ಕೇರಳ ಕಲಾಮಂಡಲಂನಲ್ಲಿ ಕಲಿಸಲಾಗುವ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.
ಆರಂಭಿಕ ಹಂತದ ವಿದ್ಯಾರ್ಥಿಗಳು ಮೊದಲು “ಶ್ರವಣ ಫಲಕ” (Shravana Palaka) ಎಂದು ಕರೆಯಲಾಗುವ ಮರದ ಹಲಗೆಯ ಮೇಲೆ ಮದ್ದಳಂನ ವಿವಿಧ ಬಾರಿಸುವ ತಾಳಗಳು ಮತ್ತು ಹೊಡೆತಗಳನ್ನು ಅಭ್ಯಾಸ ಮಾಡುತ್ತಾರೆ.
ನಂತರ ಅವರು ನೇರವಾಗಿ ಮದ್ದಳಂ ವಾದ್ಯದಲ್ಲಿ ಅಭ್ಯಾಸ ಮುಂದುವರಿಸುತ್ತಾರೆ.
ಮದ್ದಳಂ ವಾದಕರು ತಮ್ಮ ಬೆರಳುಗಳನ್ನು ರಕ್ಷಿಸಲು “ಚುಟ್ಟು” (Chuttu) ಎಂದು ಕರೆಯಲಾಗುವ ರಕ್ಷಣಾತ್ಮಕ ಉಂಗುರಗಳನ್ನು ಧರಿಸುತ್ತಾರೆ.
ನುಡಿಸುವ ಶೈಲಿ
ಪ್ರಾಚೀನ ಕಾಲದಲ್ಲಿ ಮದ್ದಳಂ ಅನ್ನು ವಾದಕನ ಕುತ್ತಿಗೆಯಿಂದ ನೇತುಹಾಕಿಕೊಂಡು ನುಡಿಸಲಾಗುತ್ತಿತ್ತು.
ನಂತರ, 1920ರ ದಶಕದಲ್ಲಿ, ಪ್ರಸಿದ್ಧ ಮದ್ದಳಂ ವಾದಕ ವೆಂಕಿಚನ್ ಸ್ವಾಮಿ (Venkichan Swamy) ಈ ನುಡಿಸುವ ವಿಧಾನದಲ್ಲಿ ಬದಲಾವಣೆ ತಂದರು. ಅವರು ಮದ್ದಳಂ ಅನ್ನು ವಾದಕನ ಸೊಂಟದಿಂದ ನೇತುಹಾಕಿಕೊಂಡು ನುಡಿಸುವ ಪ್ರಸ್ತುತ ಶೈಲಿಯನ್ನು ಪರಿಚಯಿಸಿದರು.
== ಉಲ್ಲೇಖಗಳು ==
s6u1136ryoqw2zn3l7c19v1o5eu63as
1382612
1382608
2026-08-15T05:52:25Z
Santhosh Notagar99
82732
1382612
wikitext
text/x-wiki
[[File:Drummer plying Madhalam BNC.jpg|thumb|'ಮದ್ದಳಂ' ನುಡಿಸುತ್ತಿರುವ ವಾದಕ]]
'''ಮದ್ದಳಂ,''' ಮದಲಂ ಅಥವಾ ಮದಳಂ (ಮಲಯಾಳಂ: മദ്ദളം) ಎಂಬುದು ಹಲಸಿನ ಮರದ (Jackfruit tree) ಮರದಿಂದ ತಯಾರಿಸಲಾದ ಒಂದು ತಾಳವಾದ್ಯವಾಗಿದೆ. ಇದಕ್ಕೆ ಬಾರಿಸಲು ಎರಡು ಬದಿಗಳಿದ್ದು, ಅವುಗಳನ್ನು ಪ್ರಾಣಿಗಳ ಚರ್ಮದಿಂದ ತಯಾರಿಸಲಾಗುತ್ತದೆ. ಎರಡೂ ಬದಿಗಳಿಂದ ವಿಭಿನ್ನ ರೀತಿಯ ಧ್ವನಿಗಳು ಉತ್ಪತ್ತಿಯಾಗುತ್ತವೆ.<ref>{{cite news |title=Melody on the maddalam |url=https://www.thehindu.com/entertainment/music/kalanilayam-babus-mastery-on-the-maddalam/article19923753.ece |access-date=31 August 2020 |newspaper=[[The Hindu]]}}</ref><ref name="TNM">{{Cite web|url=https://www.thenewsminute.com/article/keeping-craft-alive-kerala-village-has-been-making-maddalam-mridangam-200-yrs-78533|title=Keeping craft alive: A Kerala village has been making maddalam, mridangam for 200 yrs|date=26 March 2018|website=The News Minute|access-date=19 April 2021}}</ref>
ಮದ್ದಳಂ ಒಂದು ಭಾರವಾದ ವಾದ್ಯವಾಗಿದ್ದು, ಇದನ್ನು ವಾದಿಸುವ ವ್ಯಕ್ತಿಯ ಸೊಂಟದ ಸುತ್ತ ನೇತುಹಾಕಲಾಗುತ್ತದೆ. ವಾದಕನು ವಾದ್ಯವನ್ನು ನುಡಿಸುವ ಸಂಪೂರ್ಣ ಸಮಯವೂ ನಿಂತುಕೊಂಡೇ ಪ್ರದರ್ಶನ ನೀಡುತ್ತಾನೆ. ಮದ್ದಳಂ ಕೇರಳ ಮತ್ತು ಜಾಫ್ನಾದ ಸಾಂಪ್ರದಾಯಿಕ ತಾಳವಾದ್ಯ ಮೇಳಗಳಲ್ಲಿ ಪ್ರಮುಖ ವಾದ್ಯವಾಗಿದೆ. ಇದನ್ನು ಪಂಚವಾದ್ಯಂ, ಕೇಲಿ ಮತ್ತು ಕಥಕಳಿ ವಾದ್ಯವೃಂದಗಳಲ್ಲಿ ಬಳಸಲಾಗುತ್ತದೆ.<ref name=":0">{{Cite web|title=Shudda Maddalam - A percussion instrument|url=https://www.keralaculture.org/|access-date=2022-01-30|website=www.keralaculture.org|language=en}}</ref>
ಮಧ್ಯಭಾಗದಲ್ಲಿರುವ ಉಬ್ಬಿದ ಭಾಗವನ್ನು ಹೊರತುಪಡಿಸಿದರೆ, ಮದ್ದಳಂನ ಆಕಾರವು ಮೃದಂಗವನ್ನು ಹೋಲುತ್ತದೆ.<ref name="Outlook">{{cite web |title=The GI-Tagged Maddalam Drum Of Palakkad In Kerala |url=https://www.outlooktraveller.com/explore/culture/the-gi-tagged-maddalam-drum-of-palakkad-in-kerala |website=Outlook Traveller |access-date=2 August 2026}}</ref>
22
== ವ್ಯುತ್ಪತ್ತಿ ==
ಮದಳಂ ಎಂಬ ಹೆಸರು “ಮರ್ದಳಂ” (Mardhalam) ಎಂಬ ಪದದಿಂದ ಬಂದಿದೆ. ಇದರ ಅರ್ಥ “ಒತ್ತಡವನ್ನು ಸ್ವೀಕರಿಸುವ ವಸ್ತು” ಎಂಬುದಾಗಿದೆ.<ref name="GIList">{{cite web |title=Registration details of Geographical Indications |url=https://www.dpiit.gov.in/static/uploads/2026/06/190f8317873c03d7eeefeb35d38eaa9a.pdf |website=Department for Promotion of Industry and Internal Trade, Government of India |access-date=2 August 2026}}</ref>
ಸಂಸ್ಕೃತದಲ್ಲಿ ಈ ವಾದ್ಯವನ್ನು “ಮರ್ದಳಂ” (Mardhalam) ಎಂದು ಕರೆಯಲಾಗುತ್ತದೆ.
== ನಿರ್ಮಾಣ ==
ಮದ್ದಳಂನ ದೇಹವನ್ನು ಸಾಮಾನ್ಯವಾಗಿ ಹಲಸಿನ ಮರದ ಒಂದೇ ತುಂಡು ಮರದಿಂದ ಕೆತ್ತಿ ತಯಾರಿಸಲಾಗುತ್ತದೆ. ಮರವನ್ನು ಒಳಭಾಗವನ್ನು ಕೊರೆಯುವ ಮೊದಲು ಸುಮಾರು ಒಂದು ತಿಂಗಳ ಕಾಲ ಒಣಗಿಸಲಾಗುತ್ತದೆ.
ವಾದ್ಯದ ಎರಡು ಬದಿಗಳಿಗೂ ಪ್ರಾಣಿಗಳ ಚರ್ಮವನ್ನು ಅಳವಡಿಸಲಾಗುತ್ತದೆ. ಸಂಪೂರ್ಣವಾಗಿ ತಯಾರಾದ ಮದ್ದಳಂ ಸುಮಾರು 20 ಕಿಲೋಗ್ರಾಂ ತೂಕ ಹೊಂದಿರುತ್ತದೆ.
ಕರಿಂಗಳಿ (Karingali) ಮತ್ತು ಚೆಂಪಕಂ (Chempakam) ಮುಂತಾದ ಇತರ ಮರಗಳನ್ನೂ ಬಳಸಲಾಗುತ್ತದೆ. ಚರ್ಮವನ್ನು ಬೇಯಿಸಿದ ಅಕ್ಕಿ ಮತ್ತು ಇದ್ದಿಲಿನಿಂದ ತಯಾರಿಸಿದ ಲೇಪನದ ಸಹಾಯದಿಂದ ಮರದ ದೇಹಕ್ಕೆ ಬಿಗಿಯಾಗಿ ಜೋಡಿಸಲಾಗುತ್ತದೆ.
ಮದ್ದಳಂ ತಯಾರಿಕೆಯ ಬಹುಪಾಲು ಪೆರುವೆಂಬ (Peruvemba) ಎಂಬ ಗ್ರಾಮದಲ್ಲಿ ನಡೆಯುತ್ತದೆ. ಇದು ಪಾಲಕ್ಕಾಡ್ ಪಟ್ಟಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಕೊಲ್ಲನ್ ಸಮುದಾಯದ ಕುಟುಂಬಗಳು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ಮದ್ದಳಂ ಮತ್ತು ಇತರ ತಾಳವಾದ್ಯಗಳನ್ನು ತಯಾರಿಸುತ್ತಿವೆ.
ಪಾಲಕ್ಕಾಡ್ ಮದ್ದಳಂ ಅನ್ನು ಭಾರತದ ಕರಕುಶಲ ವಸ್ತುಗಳ ವರ್ಗದಲ್ಲಿ ಭೌಗೋಳಿಕ ಸೂಚಕ (Geographical Indication – GI) ಉತ್ಪನ್ನವಾಗಿ ನೋಂದಾಯಿಸಲಾಗಿದೆ. ಇದರ ನೋಂದಣಿ 2008–09ರಲ್ಲಿ ನಡೆದಿದ್ದು, ಅದರ ಲೋಗೋವನ್ನು 2015–16ರಲ್ಲಿ ನೋಂದಾಯಿಸಲಾಯಿತು.
== ವಿಧಗಳು ==
ಮದ್ದಳಂನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.<ref name="Kalamandalam">{{cite web |title=Maddalam |url=https://kalamandalam.ac.in/maddalam/ |website=Kerala Kalamandalam |access-date=2 August 2026}}</ref>
1. ಶುದ್ಧ ಮದ್ದಳಂ (Suddha Maddalam)
ಇದು ದೊಡ್ಡ ಗಾತ್ರದ ಮದ್ದಳಂ ಆಗಿದ್ದು, ಸೊಂಟಕ್ಕೆ ಕಟ್ಟಿಕೊಂಡು ನುಡಿಸಲಾಗುತ್ತದೆ.
2. ತೊಪ್ಪಿ ಮದ್ದಳಂ (Toppi Maddalam)
ಇದು ಚಿಕ್ಕ ಗಾತ್ರದ ಮದ್ದಳಂ ಆಗಿದ್ದು, ಹಿಂದಿನ ಕಾಲದಲ್ಲಿ ಇದನ್ನು ವಾದಕನ ಕುತ್ತಿಗೆಯಿಂದ ನೇತುಹಾಕಿಕೊಂಡು ನುಡಿಸಲಾಗುತ್ತಿತ್ತು.
ತೊಪ್ಪಿ ಮದ್ದಳಂ ಒಂದು ಕಾಲದಲ್ಲಿ ಕಥಕಳಿ ವಾದ್ಯವೃಂದದ ಭಾಗವಾಗಿತ್ತು. ಆದರೆ ನಂತರ ಅದರ ಬಳಕೆ ಕಡಿಮೆಯಾಯಿತು. ಪ್ರಸ್ತುತ ಮುಖ್ಯವಾಗಿ ಶುದ್ಧ ಮದ್ದಳಂ ಅನ್ನು ನುಡಿಸಲಾಗುತ್ತದೆ.
== ಪ್ರದರ್ಶನದಲ್ಲಿ ಬಳಕೆ ==
'''ಪಂಚವಾದ್ಯಂ'''
ಪಂಚವಾದ್ಯಂ ಕೇರಳದ ದೇವಾಲಯಗಳಲ್ಲಿ ನಡೆಯುವ ಐದು ವಾದ್ಯಗಳ ಸಾಂಪ್ರದಾಯಿಕ ಮೇಳವಾಗಿದೆ. ಇದರಲ್ಲಿ ಮದ್ದಳಂ ಅನ್ನು ಕೆಳಗಿನ ವಾದ್ಯಗಳೊಂದಿಗೆ ನುಡಿಸಲಾಗುತ್ತದೆ:<ref name="MenonArts">{{cite book |last=Menon |first=A. Sreedhara |author-link=A. Sreedhara Menon |title=Cultural Heritage of Kerala |chapter=Performing Arts |publisher=[[DC Books]] |location=Kottayam |year=2010 |orig-year=1978 |isbn=978-81-264-3779-5}}</ref>
ತಿಮಿಲ
ಇಡಕ್ಕ
ಇಳತಾಳಂ
ಕೊಂಬು
ಮದ್ದಳಂ
ಮದ್ದಳಂ ಅನ್ನು “ದೇವ ವಾದ್ಯ” (Deva Vadya) ಅಥವಾ ದೈವಿಕ ವಾದ್ಯಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಶಿವನ ನೃತ್ಯದ ಕುರಿತಾದ ಪರಂಪರೆಯ ವಿವರಣೆಗಳಲ್ಲಿ ಮದ್ದಳಂಗೆ ಇರುವ ಸ್ಥಾನಮಾನದಿಂದ ಈ ನಂಬಿಕೆ ಬಂದಿದೆ.
ಕಥಕಳಿ
ಕಥಕಳಿ ವಾದ್ಯವೃಂದದಲ್ಲಿ ಮದ್ದಳಂ ಅನ್ನು ಚೆಂಡೆಯೊಂದಿಗೆ ನುಡಿಸಲಾಗುತ್ತದೆ. ಇದರ ಮೃದುವಾದ ಧ್ವನಿ ವಿಶೇಷವಾಗಿ ಸ್ತ್ರೀ ಪಾತ್ರಗಳು ವೇದಿಕೆಯಲ್ಲಿ ಕಾಣಿಸಿಕೊಂಡಾಗ ಹೆಚ್ಚು ಪ್ರಮುಖವಾಗಿ ಕೇಳಿಸುತ್ತದೆ.
ಇತಿಹಾಸಕಾರ ಎ. ಶ್ರೀಧರ ಮೆನನ್ ಅವರ ಪ್ರಕಾರ, ಕಥಕಳಿಯಲ್ಲಿ ಚೆಂಡೆ ಮತ್ತು ಮದ್ದಳಂ ಬಳಕೆಯನ್ನು ಪರಿಚಯಿಸಿದವರು ವೆಟ್ಟತ್ತು ರಾಜ. ಅವರು 17ನೇ ಶತಮಾನದ ಒಬ್ಬ ಮುಖ್ಯಸ್ಥರಾಗಿದ್ದು, ಅವರ ಕಲಾ ಸುಧಾರಣೆಗಳನ್ನು ವೆಟ್ಟತ್ತು ಸಂಪ್ರದಾಯಂ (Vettathu Sampradayam) ಎಂದು ಕರೆಯಲಾಗುತ್ತದೆ.
ಇತರ ಕೇರಳದ ಕಲಾ ಪ್ರಕಾರಗಳಲ್ಲಿ ಬಳಕೆ
ಮದ್ದಳಂ ಅನ್ನು ಕೇರಳದ ಇತರ ಸಾಂಪ್ರದಾಯಿಕ ವಾದ್ಯಮೇಳಗಳಲ್ಲಿಯೂ ಬಳಸಲಾಗುತ್ತದೆ.
ವೇಲಕಳಿ (Velakali) ಎಂಬ ಸಮರನೃತ್ಯದ ಸಂದರ್ಭದಲ್ಲಿ ಬಳಸುವ ವಾದ್ಯಮೇಳದಲ್ಲಿ ಮದ್ದಳಂ ಕೂಡ ಪ್ರಮುಖ ವಾದ್ಯವಾಗಿದೆ. ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಸೇರಿದಂತೆ ಕೆಲವು ದೇವಾಲಯಗಳಲ್ಲಿ ವೇಲಕಳಿ ಪ್ರದರ್ಶನ ನಡೆಯುತ್ತದೆ.
ವೇಲಕಳಿಯ ವಾದ್ಯಮೇಳದಲ್ಲಿ ಸಾಮಾನ್ಯವಾಗಿ:
ಕೊಂಬು
ಕುರುಂಕುಳಲ್
ತಪ್ಪು
ಮದ್ದಳಂ
ಇವುಗಳನ್ನು ಬಳಸಲಾಗುತ್ತದೆ.
ಚವಿಟ್ಟು ನಾಟಕಂ
ಚವಿಟ್ಟು ನಾಟಕಂ ಮಧ್ಯ ಕೇರಳದ ಕ್ರೈಸ್ತ ಸಮುದಾಯಕ್ಕೆ ಸೇರಿದ ಒಂದು ನೃತ್ಯ-ನಾಟಕ ಪರಂಪರೆಯಾಗಿದೆ. ಇದರಲ್ಲಿ ಮದ್ದಳಂ ಕೂಡ ವಾದ್ಯವೃಂದದ ಭಾಗವಾಗಿದೆ.
ಇದರ ವಾದ್ಯವೃಂದದಲ್ಲಿ:
ಚೆಂಡೆ
ಮೃದಂಗಂ
ನಾದಸ್ವರಂ
ಪಿಟೀಲು (Violin)
ಹಾರ್ಮೋನಿಯಂ
ಮದ್ದಳಂ
ಮುಂತಾದ ವಾದ್ಯಗಳನ್ನು ಬಳಸಲಾಗುತ್ತದೆ.
ಕೇರಳ ಕಲಾಮಂಡಲಂನಲ್ಲಿ ತರಬೇತಿ
ಮದ್ದಳಂ ಕೇರಳದ ಪ್ರಸಿದ್ಧ ಕಲಾ ಸಂಸ್ಥೆಯಾದ ಕೇರಳ ಕಲಾಮಂಡಲಂನಲ್ಲಿ ಕಲಿಸಲಾಗುವ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.
ಆರಂಭಿಕ ಹಂತದ ವಿದ್ಯಾರ್ಥಿಗಳು ಮೊದಲು “ಶ್ರವಣ ಫಲಕ” (Shravana Palaka) ಎಂದು ಕರೆಯಲಾಗುವ ಮರದ ಹಲಗೆಯ ಮೇಲೆ ಮದ್ದಳಂನ ವಿವಿಧ ಬಾರಿಸುವ ತಾಳಗಳು ಮತ್ತು ಹೊಡೆತಗಳನ್ನು ಅಭ್ಯಾಸ ಮಾಡುತ್ತಾರೆ.
ನಂತರ ಅವರು ನೇರವಾಗಿ ಮದ್ದಳಂ ವಾದ್ಯದಲ್ಲಿ ಅಭ್ಯಾಸ ಮುಂದುವರಿಸುತ್ತಾರೆ.
ಮದ್ದಳಂ ವಾದಕರು ತಮ್ಮ ಬೆರಳುಗಳನ್ನು ರಕ್ಷಿಸಲು “ಚುಟ್ಟು” (Chuttu) ಎಂದು ಕರೆಯಲಾಗುವ ರಕ್ಷಣಾತ್ಮಕ ಉಂಗುರಗಳನ್ನು ಧರಿಸುತ್ತಾರೆ.
ನುಡಿಸುವ ಶೈಲಿ
ಪ್ರಾಚೀನ ಕಾಲದಲ್ಲಿ ಮದ್ದಳಂ ಅನ್ನು ವಾದಕನ ಕುತ್ತಿಗೆಯಿಂದ ನೇತುಹಾಕಿಕೊಂಡು ನುಡಿಸಲಾಗುತ್ತಿತ್ತು.
ನಂತರ, 1920ರ ದಶಕದಲ್ಲಿ, ಪ್ರಸಿದ್ಧ ಮದ್ದಳಂ ವಾದಕ ವೆಂಕಿಚನ್ ಸ್ವಾಮಿ (Venkichan Swamy) ಈ ನುಡಿಸುವ ವಿಧಾನದಲ್ಲಿ ಬದಲಾವಣೆ ತಂದರು. ಅವರು ಮದ್ದಳಂ ಅನ್ನು ವಾದಕನ ಸೊಂಟದಿಂದ ನೇತುಹಾಕಿಕೊಂಡು ನುಡಿಸುವ ಪ್ರಸ್ತುತ ಶೈಲಿಯನ್ನು ಪರಿಚಯಿಸಿದರು.
== ಉಲ್ಲೇಖಗಳು ==
ey8eirzadb027dylc7cpcouqeagg12c
ಭಗತ್ ಮ್ಯಾನುಯೆಲ್
0
180333
1382610
2026-08-15T05:52:06Z
Hariprasad Shetty10
87270
ಹೊಸ ಪುಟ: {{Infobox person | name = ಭಗತ್ ಮ್ಯಾನುಯೆಲ್ | image = | caption = | birth_date = {{Birth date and age|1986|11|30}} | birth_place = ಮುವಾಟ್ಟುಪುಳ, [[ಕೇರಳ]], [[ಭಾರತ]] | alma_mater = ಎಚ್. ಎಂ. ತರಬೇತಿ ಕಾಲೇಜು | occupation = ನಟ | years_active = 2010–ಇಂದಿನವರೆಗೆ | spouse = ಶೆಲಿನ್ ಚೆರಿಯನ್ | children = 2 }} '''ಭಗತ್ ಮ್ಯ...
1382610
wikitext
text/x-wiki
{{Infobox person
| name = ಭಗತ್ ಮ್ಯಾನುಯೆಲ್
| image =
| caption =
| birth_date = {{Birth date and age|1986|11|30}}
| birth_place = ಮುವಾಟ್ಟುಪುಳ, [[ಕೇರಳ]], [[ಭಾರತ]]
| alma_mater = ಎಚ್. ಎಂ. ತರಬೇತಿ ಕಾಲೇಜು
| occupation = ನಟ
| years_active = 2010–ಇಂದಿನವರೆಗೆ
| spouse = ಶೆಲಿನ್ ಚೆರಿಯನ್
| children = 2
}}
'''ಭಗತ್ ಮ್ಯಾನುಯೆಲ್''' ({{lang-en|Bhagath Manuel}}; ಜನನ: 30 ನವೆಂಬರ್ 1986) ಒಬ್ಬ ಭಾರತೀಯ ನಟರಾಗಿದ್ದು, ಮುಖ್ಯವಾಗಿ [[ಮಲಯಾಳಂ]] ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 2010ರಲ್ಲಿ ಬಿಡುಗಡೆಯಾದ ''ಮಲರ್ವಾದಿ ಆರ್ಟ್ಸ್ ಕ್ಲಬ್'' ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು [[ವಿನೀತ್ ಶ್ರೀನಿವಾಸನ್]] ನಿರ್ದೇಶಿಸಿದ್ದರು.<ref name="OTTPlay">{{cite web
|title=Nivin Pauly pens a heartfelt note as Malarvadi Arts Club turns 14, thanks Vineeth Sreenivasan
|url=https://www.ottplay.com/news/nivin-pauly-pens-a-heartfelt-note-as-malarvadi-arts-club-turns-14-thanks-vineeth-sreenivasan/9f7e5d8c5a8e4
|website=OTTPlay
|access-date=27 December 2024
}}</ref>
== ಆರಂಭಿಕ ಜೀವನ ==
ಭಗತ್ ಮ್ಯಾನುಯೆಲ್ ಅವರು 30 ನವೆಂಬರ್ 1986ರಂದು ಮುವಾಟ್ಟುಪುಳ, [[ಕೇರಳ]], [[ಭಾರತ]]ದಲ್ಲಿ ಜನಿಸಿದರು. ಅವರು ಅನಿಕ್ಕಾಡಿನ ಸೇಂಟ್ ಸೆಬಾಸ್ಟಿಯನ್ ಹೈಯರ್ ಸೆಕಂಡರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಮುವಾಟ್ಟುಪುಳದ ಎಚ್. ಎಂ. ತರಬೇತಿ ಕಾಲೇಜಿಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದರು.<ref name="Wikipedia">{{cite web
|title=Bhagath Manuel
|url=https://en.wikipedia.org/wiki/Bhagath_Manuel
|website=English Wikipedia
|access-date=15 August 2026
}}</ref>
== ವೈಯಕ್ತಿಕ ಜೀವನ ==
ಭಗತ್ ಮ್ಯಾನುಯೆಲ್ ಅವರು ದಲಿಯಾ ಅವರನ್ನು ವಿವಾಹವಾಗಿದ್ದರು. ಅವರಿಗೆ 3 ಜನವರಿ 2017ರಂದು ಒಬ್ಬ ಮಗ ಜನಿಸಿದರು. ನಂತರ ಈ ದಂಪತಿ ವಿಚ್ಛೇದನ ಪಡೆದರು.<ref name="TOI2017">{{cite web
|title=Bhagat Manuel becomes father
|url=https://timesofindia.indiatimes.com/entertainment/malayalam/movies/news/bhagat-manuel-becomes-father/articleshow/56461331.cms
|website=The Times of India
|date=10 January 2017
|access-date=12 January 2025
}}</ref><ref name="Mathrubhumi2019">{{cite web
|title=Actor Bhagath Manuel gets married again
|url=https://englisharchives.mathrubhumi.com/movies-music/news/actor-bhagath-manuel-gets-married-again-1.4105136
|website=Mathrubhumi
|date=20 September 2019
|access-date=12 January 2025
}}</ref>
20 ಸೆಪ್ಟೆಂಬರ್ 2019ರಂದು ಅವರು ಶೆಲಿನ್ ಚೆರಿಯನ್ ಅವರನ್ನು ವಿವಾಹವಾದರು.<ref name="TOI2019">{{cite web
|title=Actor Bhagath Manuel marries Shelin Cherian
|url=https://timesofindia.indiatimes.com/entertainment/malayalam/movies/news/actor-bhagath-manuel-marries-shelin-cherian/articleshow/71221920.cms
|website=The Times of India
|date=20 September 2019
|access-date=27 December 2024
}}</ref>
== ಚಲನಚಿತ್ರ ಜೀವನ ==
2010ರಲ್ಲಿ ''ಮಲರ್ವಾದಿ ಆರ್ಟ್ಸ್ ಕ್ಲಬ್'' ಚಿತ್ರದ ಮೂಲಕ ಭಗತ್ ಮ್ಯಾನುಯೆಲ್ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅವರು ಹಲವಾರು ಮಲಯಾಳಂ ಚಲನಚಿತ್ರಗಳಲ್ಲಿ ಪ್ರಮುಖ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ''ತಟ್ಟತಿನ್ ಮರೆಯಾಯ್ತು'', ''ಉಸ್ತಾದ್ ಹೋಟೆಲ್'', ''ಒರು ವಡಕ್ಕನ್ ಸೆಲ್ಫಿ'', ''ಆಡು ಒಂದು ಬೀಗರ ಜೀವಿಯಾನು'', ''ಆಡು 2'', ''ಉಯರೆ'', ''[[ವಿಕೃತಿ]] ಅವರ ಗಮನಾರ್ಹ ಚಿತ್ರಗಳಲ್ಲಿ ಸೇರಿವೆ.<ref name="Wikipedia"/>
== ಚಲನಚಿತ್ರಗಳ ಪಟ್ಟಿ ==
{| class="wikitable"
|-
! ವರ್ಷ
! ಚಿತ್ರ
! ಪಾತ್ರ
! ಟಿಪ್ಪಣಿ
|-
| 2010
| ''ಮಲರ್ವಾದಿ ಆರ್ಟ್ಸ್ ಕ್ಲಬ್''
| ಪುರುಶು
|
|-
| 2011
| ''ದಿ ಮೆಟ್ರೊ''
| ಉಸ್ಮಾನ್
|
|-
| 2011
| ''ಡಾಕ್ಡರ್ ಲವ್''
| ಸುಧಿ
|
|-
| 2012
| ''ಮಾಸ್ಟರ್ಸ್''
| ಅಖಿಲ್
|
|-
| 2012
| ''ಉಸ್ತಾದ್ ಹೋಟೇಲ್''
| ಬ್ಯಾಂಡ್ ಸದಸ್ಯ
|
|-
| 2012
| ''ಥಟ್ಟಥಿನ್ ಮರಯತು''
| ಹಮ್ಜಾ
|
|-
| 2012
| ''ಪೆರಿನೋರು ಮಕನ್''
| ಸತೀಶನ್
|
|-
| 2012
| ''ಭೂಮಿಯುದೆ ಅವಕಾಶಿಗಳು''
|
|
|-
| 2013
| ''ಎನ್ಟೀ''
| ಅರ್ಜುನ್
|
|-
| 2013
| ''ಹೊಸ್ ಫುಲ್''
| ಜೋ
|
|-
| 2013
| ''ಯಿತು ಪತಿರಾಮನಾಲ್''
| ಮುರುಕನ್
|
|-
| 2013
| ''ಮನಿ ಬ್ಯಾಕ್ ಪಾಲಿಸಿ''
| ಪ್ರೇಮ್
|
|-
| 2014
| ''ಹ್ಯಾಂಗ್ ಒವರ್''
| ಅಪ್ಪು
|
|-
| 2014
| ''ಡೆ ನೈಟ್ಸ್''
| ಸ್ಯಾಮ್
|
|-
| 2014
| ''ಆಶಾ ಬ್ಲಾಕ್''
| ಸಿಧು
|
|-
| 2014
| ''ಮೋನಯಿ ಅಂಗನೇ ಆನಯಿ''
| ಫೈಸಲ್
|
|-
| 2014
| ''ಅಕ್ಚುವಲೀ''
| ವಿನಯ್
|
|-
| 2014
| ''ಓರ್ಮಾಯುಂಡೋ ಈ ಮುಖಂ''
| ಗೌತಮ್ನ ಸ್ನೇಹಿತ
|
|-
| 2015
| ''ಆಡು ಒರು ಭಯಗಾರ ಜೀವಿಯನು''
| ಕೃಷ್ಣನ್ ಮಂದಾರಂ
|
|-
| 2015
| ''ನೆಲ್ಲಿಕ್ಕ''
| ಸಂದೀಪ್
|
|-
| 2015
| ''ಒರು ವಡಕ್ಕನ್ ಸೆಲ್ಫಿ''
| ಸೈಲೇಶ್
|
|-
| 2015
| ''ಸರ್ ಸಿ. ಪಿ..''
|
|
|-
| 2015
| ''ವಿಶ್ವಸಂ... ಅತ್ತಲ್ಲೇ ಎಲ್ಲಂ''
| ವಿಲ್ಲಿ
|
|-
| 2015
| ''ಆದಿ ಕಪ್ಯಾರೆ ಕೂಟಮಣಿ''
| ಹ್ಯಾರಿಸ್
|
|-
| 2015
| ''ATM''
| ಶ್ಯಾಮ್
|
|-
| 2016
| ''ಶ್ಯಾಂ''
| ಸೆಬಿನ್
|
|-
| 2016
| ''ದೂರಮ್''
| ಸಮೀರ್
|
|-
| 2016
| ''ಧನಯಾತ್ರೆ''
| ವಿವೇಕ್
|
|-
| 2016
| ''ಪಾಪ್ಕಾರ್ನ್''
| ಜಾಯೀ
|
|-
| 2016
| ''ಝೂಮ್''
| ಪ್ರವೀಣ್
|
|-
| 2017
| ''ಫುಕ್ರಿ''
| ಫ್ರಾಂಕ್ಲಿನ್
|
|-
| 2017
| ''ಉಪ್ಪುಂ ಮುಲಕುಂ''
| ಸ್ವತಃ
| ದೂರದರ್ಶನ ಧಾರಾವಾಹಿ
|-
| 2017
| ''ಆಡು 2''
| ಕೃಷ್ಣನ್ ಮಂದಾರಂ
|
|-
| 2017
| ''ವಿಶ್ವ ವಿಖ್ಯಾತರಾಯ ಪಯ್ಯನ್ಮಾರ್''
| ಸ್ಯಾಮ್
|
|-
| 2017
| ''ಓರು ವಿಶೇಷಪೆಟ್ಟ ಬಿರಿಯಾನಿ ಕಿಸ್ಸಾ''
| ಪಾಲ್ ಮಾಥಾಯಿ
|
|-
| 2017
| ''ಗುಡಲೋಚನಾ''
| ಅಥರ್
|
|-
| 2017
| ''ಸಂಡೆ ಹೊಲಿಡೆ''
| ಜೆ. ಕೆ.
|
|-
| 2017
| ''ಕ್ಲೈಂಟ್''
| ಆಂಟನಿ
|
|-
| 2018
| ''ಸುಖಮನೋ ದವೀದೆ''
| ಡೇವೀಡ್
|
|-
| 2018
| ''ಮಂಧಾರಂ'
|
|
|-
| 2018
| ''ಒತ್ತಕೋರು ಕಾಮುಕನ್''
| ಲಿಯೋನ್ ಜೋಸೆಫ್
|
|-
| 2018
| ''ಕಿನರ್''
| ನಂದ ಕುಮಾರ್
| ತಮಿಳಿನಲ್ಲಿ ''Keni'' ಎಂಬ ಹೆಸರಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಯಿತು
|-
| 2019
| ''ನಿಂಗಲ್ ಕ್ಯಾಮರಾ ನಿರೀಕ್ಷಣತಿಲಾನು''
|
|
|-
| 2019
| ''ಕೊಸ್ರಕೊಳ್ಳಿಕಲ್''
|
|
|-
| 2019
| ''ಉಯಾರೆ''
| ಅಭಿ
|
|-
| 2019
| ''Mr. & Ms. ರಾವುಡಿ''
| ಪಚ್ಚು
|
|-
| 2019
| ''ಲವ್ ಅಕ್ಷನ್ ಡ್ರಾಮ''
| ಸ್ವತಃ
| ವಿಶೇಷ ಪಾತ್ರ
|-
| 2019
| ''ವಿಕೃತಿ''
| ಎಲ್ಲೆಯಾಸ್
|
|-
| 2019
| ''ಇಸಕ್ಕಿಂತೆ ಇತಿಹಾಸ''
| ಗ್ರೆಗರಿ
|
|-
| 2020
| ''ತನ್ಕ ಭಸ್ಮ ಕುರಿಯಿತ ತಂಬುರಾಟ್ಟಿ''
|
|
|-
| 2021
| ''ಸಾಜನ್ ಬೇಕರಿ 1962 ಅಂದಿನಿಂದ''
| ಥಂಕರನ್
|
|-
| 2021
| ''ಚಾಂಗೈ''
|
|
|-
| 2021
| ''ಭೀಮಂತೆ ವಾಳಿ''
| ಊಥಂಪಿಳ್ಳಿ ಕ್ಯಾಸ್ಪರ್
|
|-
| 2021
| ''ಕೇಶು ಈ ವೀಡಿಂತೆ ನಧಾನ್''
|
|
|-
| 2021
| ''ವೆಲ್ಲರಂಕುನ್ನಿಲೆ ವೆಲ್ಲಿಮೀನುಕಲ್''
|
|
|-
| 2022
| ''ಲಾಲ್ ಜೋಸ್''
|
|
|-
| 2022
| ''19(1)(A)''
| ಸಖಾವು
|
|-
| 2022
| ''ಕೆಂಕೆಮಮ್''
| ಬಡ್ಡಿ
|
|-
| 2023
| ''ಫೀನಿಕ್ಸ್ (2023 ಮಲಯಾಳಂ ಚಲನಚಿತ್ರ)''
| ಅಮೀರ್
|<ref name="OnManorama">{{cite web
|title=Phoenix: A horror movie dominated by a beautiful love story
|url=https://www.onmanorama.com/entertainment/movie-reviews/2023/11/18/phoenix-movie-review.html
|website=OnManorama
|date=18 November 2023
|access-date=18 November 2023
}}</ref>
|-
| 2024
| ''ವರ್ಷಂಗಲ್ಕು ಶೇಷಂ''
| ಫ್ರೆಡರಿಕ್
|<ref name="TimesNow">{{cite web
|title=Nivin Pauly Was Shooting At Time Of Alleged Assault? 'Varshangalkku Shesham' Cast Shares Proof
|url=https://www.timesnownews.com/entertainment-news/malayalam/nivin-pauly-was-shooting-at-time-of-alleged-assault-varshangalkku-shesham-cast-shares-proof-article-113112819
|website=Times Now
|date=6 September 2024
|access-date=6 September 2024
}}</ref>
|-
| 2025
| ''ಅನಪೋಡು ಕನ್ಮನಿ''
|
|<ref name="CinemaExpress1">{{cite web
|last=Madhu
|first=Vignesh
|title=Release date announced for Arjun Ashokan's Anbodu Kanmani
|url=https://www.cinemaexpress.com/malayalam/news/2025/Jan/04/release-date-announced-for-arjun-ashokans-anbodu-kanmani
|website=Cinema Express
|date=4 January 2025
|access-date=10 January 2025
}}</ref>
|-
| 2025
| ''ಗೆಡ್ ಸೆಟ್ ಬೇಬಿ''
|
|<ref name="CinemaExpress2">{{cite web
|last=Madhu
|first=Vignesh
|title=Unni Mukundan's Get-Set Baby release date out
|url=https://www.cinemaexpress.com/malayalam/news/2025/Jan/30/unni-mukundans-get-set-baby-release-date-out
|website=Cinema Express
|date=30 January 2025
|access-date=2 February 2025
}}</ref>
|-
| 2026
| ''ಆಡು 3''
| ಕೃಷ್ಣನ್ ಮಂದಾರಂ
|<ref name="IndianExpress">{{cite web
|title=Aadu 3 box office collection: Jayasurya's film weathers Dhurandhar 2 tsunami, collects over Rs 12 cr
|url=https://indianexpress.com/article/entertainment/malayalam/aadu-3-box-office-collection-jayasurya-dhurandhar-2-10582562/
|website=The Indian Express
|date=20 March 2026
|access-date=21 March 2026
}}</ref>
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/name/nm3924911/ ಭಗತ್ ಮ್ಯಾನುಯೆಲ್] — IMDb
[[ವರ್ಗ:1986ರ ಜನನಗಳು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಭಾರತೀಯ ಪುರುಷ ಚಲನಚಿತ್ರ ನಟರು]]
[[ವರ್ಗ:ಮಲಯಾಳಂ ಚಲನಚಿತ್ರ ನಟರು]]
[[ವರ್ಗ:ಕೇರಳದ ನಟರು]]
[[ವರ್ಗ:ಎರ್ನಾಕುಲಂ ಜಿಲ್ಲೆಯ ನಟರು]]
[[ವರ್ಗ:21ನೇ ಶತಮಾನದ ಭಾರತೀಯ ಪುರುಷ ನಟರು]]
kqs7vmzyw4kl2l6izev8tkbs0j45mer
ಉಲ್ಲೋಳುಕ್ಕು
0
180334
1382614
2026-08-15T06:02:10Z
Hariprasad Shetty10
87270
ಹೊಸ ಪುಟ: {{Infobox film | name = ಉಲ್ಲೋಳುಕ್ಕು | image = | caption = ಚಿತ್ರದ ಚಿತ್ರಮಂದಿರ ಬಿಡುಗಡೆ ಪೋಸ್ಟರ್ | director = ಕ್ರಿಸ್ಟೋ ಟಾಮಿ | writer = ಕ್ರಿಸ್ಟೋ ಟಾಮಿ | producer = * ರೋನಿ ಸ್ಕ್ರೂವಾಲಾ * ಹನಿ ಟ್ರೆಹನ್ * ಅಭಿಷೇಕ್ ಚೌಬೆ | starring = * [[ಊರ್ವಶಿ]] * ಪಾರ್ವತಿ ತ...
1382614
wikitext
text/x-wiki
{{Infobox film
| name = ಉಲ್ಲೋಳುಕ್ಕು
| image =
| caption = ಚಿತ್ರದ ಚಿತ್ರಮಂದಿರ ಬಿಡುಗಡೆ ಪೋಸ್ಟರ್
| director = ಕ್ರಿಸ್ಟೋ ಟಾಮಿ
| writer = ಕ್ರಿಸ್ಟೋ ಟಾಮಿ
| producer =
* ರೋನಿ ಸ್ಕ್ರೂವಾಲಾ
* ಹನಿ ಟ್ರೆಹನ್
* ಅಭಿಷೇಕ್ ಚೌಬೆ
| starring =
* [[ಊರ್ವಶಿ]]
* [[ಪಾರ್ವತಿ ತಿರುವೋತ್ತು]]
* ಅರ್ಜುನ್ ರಾಧಾಕೃಷ್ಣನ್
* ವೀಣಾ ನಾಯರ್
* ಅಲൻಸಿಯರ್ ಲೇ ಲೋಪೆಜ್
* ಪ್ರಶಾಂತ್ ಮುರಳಿ
* ಜಯ ಕುರುಪ್
| cinematography = ಶೆಹನಾದ್ ಜಲಾಲ್
| editing = ಕಿರಣ್ ದಾಸ್
| music = ಸುಶಿನ್ ಶ್ಯಾಮ್
| production_companies =
* RSVP Movies
* MacGuffin Pictures
| distributor = ಸೆಂಟ್ರಲ್ ಪಿಕ್ಚರ್ಸ್
| released = 21 ಜೂನ್ 2024
| runtime = 123 ನಿಮಿಷಗಳು
| country = [[ಭಾರತ]]
| language = [[ಮಲಯಾಳಂ]]
| gross = ₹4.46 ಕೋಟಿ
}}
'''ಉಲ್ಲೋಳುಕ್ಕು''' ({{lang-ml|ഉള്ളൊഴുക്ക്}}, {{lang-en|Ullozhukku}}) 2024ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ನಾಟಕೀಯ ಚಲನಚಿತ್ರವಾಗಿದೆ. ಚಿತ್ರವನ್ನು ಕ್ರಿಸ್ಟೋ ಟಾಮಿ ಬರೆದು ನಿರ್ದೇಶಿಸಿದ್ದಾರೆ. [[ಊರ್ವಶಿ]] ಮತ್ತು [[ಪಾರ್ವತಿ ತಿರುವೋತ್ತು]] ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅರ್ಜುನ್ ರಾಧಾಕೃಷ್ಣನ್, ಅಲൻಸಿಯರ್ ಲೇ ಲೋಪೆಜ್, ಪ್ರಶಾಂತ್ ಮುರಳಿ ಮತ್ತು ಜಯ ಕುರುಪ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.<ref name="OnManorama2024">{{cite web |title=Kerala State Film Awards 2024: Here's what you need to know about 'Ullozhukku' |url=https://www.onmanorama.com/entertainment/entertainment-news/2024/08/16/kerala-state-film-awards-ullozhukku-christo-tomy-urvashi-parvathy.html |website=Onmanorama |date=16 August 2024 |access-date=15 August 2026}}</ref>
ಚಿತ್ರದ ಚಿತ್ರಕಥೆಯು 2018ರಲ್ಲಿ Cಇನೆಸ್ತಾನ್ ಭಾರತದ ಕಥೆಗಾರರ ಸ್ಪರ್ಧೆಯಲ್ಲಿ ವಿಜೇತವಾಗಿತ್ತು.<ref name="OnManorama2024"/>
ಚಿತ್ರವು 21 ಜೂನ್ 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರವು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ಪಡೆಯಿತು, ವಿಶೇಷವಾಗಿ [[ಊರ್ವಶಿ]] ಮತ್ತು [[ಪಾರ್ವತಿ ತಿರುವೋತ್ತು]] ಅವರ ಅಭಿನಯ ಹಾಗೂ ಕ್ರಿಸ್ಟೋ ಟಾಮಿ ಅವರ ನಿರ್ದೇಶನ ಪ್ರಶಂಸಿಸಲ್ಪಟ್ಟವು.<ref name="RT">{{cite web |title=Ullozhukku |url=https://www.rottentomatoes.com/m/ullozhukku |website=Rotten Tomatoes |access-date=15 August 2026}}</ref>
2025ರಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ''ಉಲ್ಲೋಳುಕ್ಕು'' ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. [[ಊರ್ವಶಿ]] ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆಯಿತು.<ref name="NationalAwards">{{cite web |title=71st National Film Awards 2025 Winners List |url=https://www.nationalfilmawards.in/award/71st-national-film-awards-2025-winners-list.html |website=National Film Awards |access-date=15 August 2026}}</ref>
== ಕಥಾವಸ್ತು ==
ಕಥೆಯು [[ಕೇರಳ]]ದ ಆಲಪ್ಪುಝ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶದಲ್ಲಿ ನಡೆಯುತ್ತದೆ. ಅಂಜು ಥೋಮಸ್ಕುಟ್ಟಿಯನ್ನು ವಿವಾಹವಾಗಿ, ಅವನ ತಾಯಿ ಲೀಲಮ್ಮನೊಂದಿಗೆ ವಾಸಿಸುತ್ತಾಳೆ. ಥೋಮಸ್ಕುಟ್ಟಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುತ್ತಾನೆ.
ಅಂಜುವಿಗೆ ತನ್ನ ಹಿಂದಿನ ಪ್ರೇಮಿ ರಾಜೀವ್ನೊಂದಿಗೆ ಸಂಬಂಧವಿರುತ್ತದೆ. ಆಕೆಯ ಪೋಷಕರು ಈ ಸಂಬಂಧವನ್ನು ವಿರೋಧಿಸಿ, ಆಕೆಯನ್ನು ಥೋಮಸ್ಕುಟ್ಟಿಯನ್ನು ವಿವಾಹವಾಗುವಂತೆ ಒತ್ತಾಯಿಸಿದ್ದರು.
ಅಂಜು ತಾನು ಗರ್ಭಿಣಿಯಾಗಿರುವುದನ್ನು ತಿಳಿದುಕೊಳ್ಳುತ್ತಾಳೆ. ಆದರೆ ಆ ಮಗುವಿನ ತಂದೆ ಥೋಮಸ್ಕುಟ್ಟಿ ಅಲ್ಲ, ರಾಜೀವ್ ಎಂಬುದು ಆಕೆಗೆ ತಿಳಿದಿರುತ್ತದೆ. ಇದೇ ಸಂದರ್ಭದಲ್ಲಿ ಥೋಮಸ್ಕುಟ್ಟಿಯ ಆರೋಗ್ಯ ಮತ್ತಷ್ಟು ಹದಗೆಟ್ಟು ಆತ ಸಾವನ್ನಪ್ಪುತ್ತಾನೆ.
ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹ ಉಂಟಾಗುವುದರಿಂದ ಥೋಮಸ್ಕುಟ್ಟಿಯ ಅಂತ್ಯಕ್ರಿಯೆ ವಿಳಂಬವಾಗುತ್ತದೆ. ಈ ನಡುವೆ ಲೀಲಮ್ಮಗೆ ಅಂಜುವಿನ ರಾಜೀವ್ ಜೊತೆಗಿನ ಸಂಬಂಧದ ಬಗ್ಗೆ ತಿಳಿಯುತ್ತದೆ.
ಕುಟುಂಬದೊಳಗಿನ ರಹಸ್ಯಗಳು ಒಂದೊಂದಾಗಿ ಬಹಿರಂಗವಾಗುತ್ತವೆ. ಅಂಜುವಿನ ವೈವಾಹಿಕ ಜೀವನ, ಆಕೆಯ ಹಿಂದಿನ ಪ್ರೇಮ, ಗರ್ಭಧಾರಣೆ ಮತ್ತು ಕುಟುಂಬದ ಸಂಪ್ರದಾಯಗಳ ನಡುವಿನ ಸಂಘರ್ಷವೇ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ.<ref name="OnManorama2024"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| [[ಊರ್ವಶಿ]]
| ಲೀಲಮ್ಮ
|-
| [[ಪಾರ್ವತಿ ತಿರುವೋತ್ತು]]
| ಅಂಜು
|-
| ಅರ್ಜುನ್ ರಾಧಾಕೃಷ್ಣನ್
| ರಾಜೀವ್
|-
| ವೀಣಾ ನಾಯರ್
| ಸಿಸ್ಟರ್ ರೋಸಮ್ಮ
|-
| ಪ್ರಶಾಂತ್ ಮುರಳಿ
| ಥೋಮಸ್ಕುಟ್ಟಿ
|-
| ಶೆಬಿನ್ ಬೆನ್ಸನ್
| ಜುಮಾನ್
|-
| ಅಲൻಸಿಯರ್ ಲೇ ಲೋಪೆಜ್
| ಜಾರ್ಜ್
|-
| ಜಯ ಕುರುಪ್
| ಜಿಜಿ
|-
| ಸ್ಮೃತಿ ಅನೀಶ್
| ಶೀಬಾ
|-
| ಅಲೆಕ್ಸಾಂಡರ್ ಅಟ್ಟುಪುರಂ
| ಲೀಲಮ್ಮನ ನೆರೆಹೊರೆಯವರು
|}
ಅರ್ಜುನ್ ರಾಧಾಕೃಷ್ಣನ್ ನಿರ್ವಹಿಸಿದ ರಾಜೀವ್ ಪಾತ್ರಕ್ಕೆ ರೋಷನ್ ಮ್ಯಾಥ್ಯೂ ಧ್ವನಿ ನೀಡಿದ್ದಾರೆ.<ref name="KeralaAwards">{{cite web |title=54th Kerala State Film Awards: Here's the full list of winners |url=https://www.cinemaexpress.com/malayalam/news/2024/Aug/16/54th-kerala-state-film-awards-heres-the-full-list-of-winners |website=Cinema Express |date=16 August 2024 |access-date=15 August 2026}}</ref>
== ನಿರ್ಮಾಣ ==
ಚಿತ್ರವನ್ನು ಕ್ರಿಸ್ಟೋ ಟಾಮಿ ಬರೆದು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಪೂರ್ಣಪ್ರಮಾಣದ ಚಲನಚಿತ್ರ ನಿರ್ದೇಶನವಾಗಿದೆ. ಚಿತ್ರದ ನಿರ್ಮಾಪಕರಾಗಿ ರೋನಿ ಸ್ಕ್ರೂವಾಲಾ, ಹನಿ ಟ್ರೆಹನ್ ಮತ್ತು ಅಭಿಷೇಕ್ ಚೌಬೆ ಕಾರ್ಯನಿರ್ವಹಿಸಿದ್ದಾರೆ.<ref name="OnManorama2024"/>
ಛಾಯಾಗ್ರಹಣವನ್ನು ಶೆಹನಾದ್ ಜಲಾಲ್ ನಿರ್ವಹಿಸಿದ್ದು, ಸಂಕಲನವನ್ನು ಕಿರಣ್ ದಾಸ್ ಮಾಡಿದ್ದಾರೆ. ಚಿತ್ರದ ಸಂಗೀತವನ್ನು ಸುಶಿನ್ ಶ್ಯಾಮ್ ಸಂಯೋಜಿಸಿದ್ದಾರೆ. '''RSVP ಚಲನಚಿತ್ರಗಳು''' ಮತ್ತು '''ಮ್ಯಾಕ್ಗಫಿನ್ ಚಿತ್ರಗಳು''' ಚಿತ್ರವನ್ನು ನಿರ್ಮಿಸಿವೆ.
== ಬಿಡುಗಡೆ ==
''ಉಲ್ಲೋಳುಕ್ಕು'' ಚಿತ್ರವು 21 ಜೂನ್ 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.<ref name="OnManorama2024"/>
== ಸ್ವೀಕಾರ ==
''ಉಲ್ಲೋಳುಕ್ಕು'' ಚಿತ್ರವು ವಿಮರ್ಶಕರಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು. '''ರೊಟನ್ ಟೊಮೆಟೊಸೊ'''ನಲ್ಲಿ ಚಿತ್ರವು 100% ಟೊಮೆಟೊ ಮೀಟರ್ ರೇಟಿಂಗ್ ಮತ್ತು 7 ವಿಮರ್ಶೆಗಳ ಆಧಾರದ ಮೇಲೆ 7.7/10 ಸರಾಸರಿ ರೇಟಿಂಗ್ ಪಡೆದಿದೆ.<ref name="RT"/>
ವಿಮರ್ಶಕರು [[ಊರ್ವಶಿ]] ಮತ್ತು [[ಪಾರ್ವತಿ ತಿರುವೋತ್ತು]] ಅವರ ಅಭಿನಯವನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ''ದಿ ಹಿಂದೂ'', ''ಫಿಲ್ಮ್ ಕಂಪ್ಯಾನಿಯನ್'', ''ದಿ ಟೈಮ್ಸ್ ಆಫ್ ಇಂಡಿಯಾ'' ಮತ್ತು ''ದಿ ಇಂಡಿಯನ್ ಎಕ್ಸ್ಪ್ರೆಸ್'' ಸೇರಿದಂತೆ ಹಲವು ಪ್ರಕಟಣೆಗಳು ಚಿತ್ರದ ಅಭಿನಯ ಮತ್ತು ನಿರ್ದೇಶನವನ್ನು ಮೆಚ್ಚಿಕೊಂಡಿವೆ.<ref name="RT"/>
== ಪ್ರಶಸ್ತಿಗಳು ==
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
2025ರಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ''ಉಲ್ಲೋಳುಕ್ಕು'' ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. [[ಊರ್ವಶಿ]] ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆಯಿತು.<ref name="NationalAwards"/>
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ''ಉಲ್ಲೋಳುಕ್ಕು''
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಪೋಷಕ ನಟಿ
| [[ಊರ್ವಶಿ]]
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
2024ರ 54ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ [[ಊರ್ವಶಿ]] ಅವರು ''ಉಲ್ಲೋಳುಕ್ಕು'' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿಯನ್ನು ''ತಡವು'' ಚಿತ್ರದ ಬೀನಾ ಆರ್. ಚಂದ್ರನ್ ಅವರೊಂದಿಗೆ ಹಂಚಿಕೊಂಡರು.<ref name="KeralaAwards"/>
ಚಿತ್ರವು ಅತ್ಯುತ್ತಮ ಧ್ವನಿ ವಿನ್ಯಾಸಕ್ಕಾಗಿ ಜಯದೇವನ್ ಚಕ್ಕದತ್ ಮತ್ತು ಅನಿಲ್ ರಾಧಾಕೃಷ್ಣನ್ ಅವರಿಗೆ ಪ್ರಶಸ್ತಿ ತಂದುಕೊಟ್ಟಿತು. ರೋಷನ್ ಮ್ಯಾಥ್ಯೂ ಅವರಿಗೆ ಅತ್ಯುತ್ತಮ ಪುರುಷ ಡಬ್ಬಿಂಗ್ ಕಲಾವಿದ ಪ್ರಶಸ್ತಿಯೂ ದೊರೆಯಿತು.<ref name="KeralaAwards"/>
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ನಟಿ
| [[ಊರ್ವಶಿ]]
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಧ್ವನಿ ವಿನ್ಯಾಸ
| ಜಯದೇವನ್ ಚಕ್ಕದತ್ ಮತ್ತು ಅನಿಲ್ ರಾಧಾಕೃಷ್ಣನ್
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಡಬ್ಬಿಂಗ್ ಕಲಾವಿದ
| ರೋಷನ್ ಮ್ಯಾಥ್ಯೂ
|}
== ಗಲ್ಲಾಪೆಟ್ಟಿಗೆ ==
ಚಿತ್ರವು ಬಿಡುಗಡೆಯ ನಂತರ ಉತ್ತಮ ವಾಣಿಜ್ಯ ಪ್ರತಿಕ್ರಿಯೆ ಪಡೆದುಕೊಂಡಿತು. ಚಿತ್ರದ ವಿಶ್ವವ್ಯಾಪಿ ಗಲ್ಲಾಪೆಟ್ಟಿಗೆ ಗಳಿಕೆ ಸುಮಾರು ₹4.46 ಕೋಟಿಯಷ್ಟಿತ್ತು.
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt32537777/ ''Ullozhukku''] — IMDb
* [https://www.rottentomatoes.com/m/ullozhukku ''Ullozhukku''] — Rotten Tomatoes
[[ವರ್ಗ:ಭಾರತೀಯ ನಾಟಕ ಚಲನಚಿತ್ರಗಳು]]
95hf796vqithj1mb533zidlde1y1fr0
ನಾಲುಕಟ್ಟು
0
180335
1382616
2026-08-15T06:03:29Z
Santhosh Notagar99
82732
ಹೊಸ ಪುಟ: '''ನಾಲುಕಟ್ಟು''' ಎಂಬುದು ಹಳೆಯ ತರವಾಡು ಕುಟುಂಬಗಳ ಸಾಂಪ್ರದಾಯಿಕ ವಾಸದ ಮನೆಯಾಗಿದೆ. ಇಲ್ಲಿ ನಂಬೂದಿರಿ ಮತ್ತು ನಾಯರ್ ಕುಟುಂಬಗಳ ಅನೇಕ ತಲೆಮಾರುಗಳು ವಾಸಿಸುತ್ತಿದ್ದರು. ಇಂತಹ ಕಟ್ಟಡಗಳು ಮುಖ್ಯವಾಗಿ ಭಾರತದ ಕೇರಳ ರ...
1382616
wikitext
text/x-wiki
'''ನಾಲುಕಟ್ಟು''' ಎಂಬುದು ಹಳೆಯ ತರವಾಡು ಕುಟುಂಬಗಳ ಸಾಂಪ್ರದಾಯಿಕ ವಾಸದ ಮನೆಯಾಗಿದೆ. ಇಲ್ಲಿ ನಂಬೂದಿರಿ ಮತ್ತು ನಾಯರ್ ಕುಟುಂಬಗಳ ಅನೇಕ ತಲೆಮಾರುಗಳು ವಾಸಿಸುತ್ತಿದ್ದರು. ಇಂತಹ ಕಟ್ಟಡಗಳು ಮುಖ್ಯವಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ.
ಸಾಂಪ್ರದಾಯಿಕ ನಾಲುಕಟ್ಟಿನ ವಾಸ್ತುಶಿಲ್ಪವು ಸಾಮಾನ್ಯವಾಗಿ ಆಯತಾಕಾರದ ರಚನೆಯನ್ನು ಹೊಂದಿರುತ್ತದೆ. ಇದರ ನಾಲ್ಕು ಭಾಗಗಳು ಮಧ್ಯದಲ್ಲಿರುವ ನಡುಮುತ್ತಂ ಎಂಬ ಆಕಾಶಕ್ಕೆ ತೆರೆದಿರುವ ಕೇಂದ್ರ ಅಂಗಳದ ಸುತ್ತಲೂ ನಿರ್ಮಿಸಲ್ಪಟ್ಟಿರುತ್ತವೆ.
'''ನಾಲ್ಕು ಭಾಗಗಳನ್ನು ಹೀಗೆ ಕರೆಯಲಾಗುತ್ತದೆ:'''
* ವಡಕ್ಕಿಣಿ – ಉತ್ತರ ಭಾಗ
* ಪಡಿಂಜಾಟಿಣಿ – ಪಶ್ಚಿಮ ಭಾಗ
* ಕിഴಕ್ಕಿಣಿ – ಪೂರ್ವ ಭಾಗ
* ತೆಕ್ಕಿಣಿ – ದಕ್ಷಿಣ ಭಾಗ
ಈ ವಾಸ್ತುಶಿಲ್ಪವು ಸಾಂಪ್ರದಾಯಿಕ ತರವಾಡು ಕುಟುಂಬಗಳ ದೊಡ್ಡ ಕುಟುಂಬಗಳಿಗೆ ಒಂದೇ ಸೂರಿನಡಿ ವಾಸಿಸಲು ಮತ್ತು ಮರುಮಕ್ಕತ್ತಾಯಂ ಕುಟುಂಬ ಪದ್ಧತಿಯಡಿ ಸಾಮೂಹಿಕವಾಗಿ ಹೊಂದಿದ್ದ ಸೌಲಭ್ಯಗಳನ್ನು ಬಳಸಿಕೊಳ್ಳಲು ವಿಶೇಷವಾಗಿ ರೂಪಿಸಲಾಯಿತು.
ಜಪಾನ್ನ ಇನುಯಾಮಾ ಸಮೀಪದಲ್ಲಿರುವ ಲಿಟಲ್ ವರ್ಲ್ಡ್ ಮ್ಯೂಸಿಯಂ ಆಫ್ ಮ್ಯಾನ್ ಎಂಬ ತೆರೆದ ವಸ್ತುಸಂಗ್ರಹಾಲಯ ಮತ್ತು ಮನರಂಜನಾ ಉದ್ಯಾನದಲ್ಲಿ ಒಂದು ನಾಲುಕಟ್ಟು ತರವಾಡು ಕೂಡ ಇದೆ.
'''ನಡುಮುತ್ತಂ'''
ನಡುಮುತ್ತಂ ಎಂದರೆ ನಾಲುಕಟ್ಟಿನ ಮನೆಯ ಮಧ್ಯದಲ್ಲಿರುವ ಆಕಾಶಕ್ಕೆ ತೆರೆದಿರುವ ಕೇಂದ್ರ ಅಂಗಳ.
== ನಿರ್ಮಾಣ ಮತ್ತು ಸಾಮಗ್ರಿಗಳು ==
ತಚ್ಚು ಶಾಸ್ತ್ರ, ಅಂದರೆ ಮರಗೆಲಸ ಮತ್ತು ಸಾಂಪ್ರದಾಯಿಕ ವಾಸ್ತುಶಾಸ್ತ್ರದ ವಿಜ್ಞಾನ, ಈ ವಾಸ್ತುಶಿಲ್ಪದ ಮುಖ್ಯ ಮಾರ್ಗದರ್ಶಕವಾಗಿತ್ತು.
ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪದಲ್ಲಿ ಈ ಜ್ಞಾನಶಾಖೆಯು ಬಹಳವಾಗಿ ಅಭಿವೃದ್ಧಿ ಹೊಂದಿತ್ತು. ಇದಕ್ಕೆ ಸಂಬಂಧಿಸಿದ ಸಾಹಿತ್ಯವೂ ಬೆಳೆಯಿತು. ಅವುಗಳಲ್ಲಿ:
* ತಂತ್ರಸಮುಚ್ಚಯ
* ವಾಸ್ತುವಿದ್ಯ
* ಮನುಷ್ಯಾಲಯ ಚಂದ್ರಿಕಾ
* ಶಿಲ್ಪರತ್ನ
ಮುಖ್ಯವಾದ ಗ್ರಂಥಗಳಾಗಿವೆ.
'''ಎಟ್ಟುಕಟ್ಟು'''
ಎಟ್ಟುಕಟ್ಟು ಎಂದರೆ ಎಂಟು ಹಾಲ್ಗಳು ಮತ್ತು ಎರಡು ಕೇಂದ್ರ ಅಂಗಳಗಳನ್ನು ಹೊಂದಿರುವ ನಾಲುಕಟ್ಟಿನ ವಿಸ್ತೃತ ರೂಪ.
'''ಪದಿನಾರುಕೆಟ್ಟು'''
ಪದಿನಾರುಕೆಟ್ಟು ಎಂದರೆ ಹದಿನಾರು ಹಾಲ್ಗಳು ಮತ್ತು ನಾಲ್ಕು ಕೇಂದ್ರ ಅಂಗಳಗಳನ್ನು ಹೊಂದಿರುವ ಇನ್ನಷ್ಟು ವಿಸ್ತಾರವಾದ ರೂಪ.
ಅಪರೂಪವಾಗಿ ಪದಿನಾರುಕೆಟ್ಟು ಎಂಬ ಹನ್ನೆರಡು ಹಾಲ್ಗಳು ಮತ್ತು ಮೂರು ಕೇಂದ್ರ ಅಂಗಳಗಳನ್ನು ಹೊಂದಿರುವ ಮನೆಗಳನ್ನೂ ನಿರ್ಮಿಸಲಾಗುತ್ತಿತ್ತು.
ಇದಲ್ಲದೆ, ಮುಪ್ಪತ್ತಿರಂಡುಕಟ್ಟು ಎಂಬ 32 ಹಾಲ್ಗಳನ್ನು ಹೊಂದಿರುವ ಒಂದು ದೊಡ್ಡ ಕಟ್ಟಡ ನಿರ್ಮಿಸಲ್ಪಟ್ಟಿತ್ತು ಎಂಬ ದಾಖಲೆ ಇದೆ. ಆದರೆ ನಿರ್ಮಾಣವಾದ ಸ್ವಲ್ಪ ಸಮಯದಲ್ಲೇ ಅದು ಬೆಂಕಿಗೆ ಆಹುತಿಯಾಯಿತು.
ಬೆಳಕು ಮತ್ತು ಗಾಳಿಯ ವ್ಯವಸ್ಥೆ
ಪ್ರತಿಯೊಂದು ಕಟ್ಟಡವೂ ಸೂರ್ಯನ ಬೆಳಕು ಮನೆಯೊಳಗೆ ಪ್ರವೇಶಿಸುವಂತೆ ವಿನ್ಯಾಸಗೊಳಿಸಲಾಗುತ್ತಿತ್ತು.
ಉತ್ತಮವಾಗಿ ವಿನ್ಯಾಸಗೊಳಿಸಲಾದ ನಾಲುಕಟ್ಟು ಮನೆಗಳಲ್ಲಿ ಅತ್ಯುತ್ತಮ ಗಾಳಿಯ ಸಂಚಾರ ಇರುತ್ತಿತ್ತು. ಆದ್ದರಿಂದ ಬೇಸಿಗೆಯ ತೀವ್ರ ಬಿಸಿಲಿನಲ್ಲಿಯೂ ನಾಲುಕಟ್ಟಿನ ಒಳಭಾಗದ ತಾಪಮಾನವು ಹೊರಗಿನ ತಾಪಮಾನಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿರುತ್ತಿತ್ತು.
== ನಿರ್ಮಾಣ ಸಾಮಗ್ರಿಗಳು ==
ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಲಾಗುತ್ತಿತ್ತು. ಅವುಗಳಲ್ಲಿ:
* ಲ್ಯಾಟರೈಟ್ ಕಲ್ಲು
* ಮರ
* ಮಣ್ಣಿನ ಹೆಂಚುಗಳು
* ಸುಣ್ಣದ ಗಾರೆ
ಮುಖ್ಯವಾಗಿದ್ದವು.
ಈ ಸಾಮಗ್ರಿಗಳ ಬಳಕೆಯಿಂದ ಮನೆಗಳು ಕೇರಳದ ಆರ್ದ್ರ ಉಷ್ಣವಲಯದ ಹವಾಮಾನಕ್ಕೆ ಸಹಜವಾಗಿ ಸೂಕ್ತವಾಗಿದ್ದವು.
ಇಳಿಜಾರಿನ ಹೆಂಚಿನ ಮೇಲ್ಛಾವಣಿಗಳು ಮಳೆಗಾಲದಲ್ಲಿ ಮಳೆನೀರಿನ ಸರಿಯಾದ ಹರಿವಿಗೆ ಸಹಾಯ ಮಾಡುತ್ತಿದ್ದವು. ಮರದ ಚೌಕಟ್ಟುಗಳಲ್ಲಿ ಸಾಮಾನ್ಯವಾಗಿ ಅತ್ಯಂತ ಸೂಕ್ಷ್ಮ ಮತ್ತು ಸುಂದರವಾದ ಮರಗೆಲಸದ ಕೌಶಲ್ಯ ಕಾಣಿಸುತ್ತಿತ್ತು.
ಮರನಾಟ್ ಮನ ಉಳಿದುಕೊಂಡಿರುವ ಅಪರೂಪದ ಪതിനಾರುಕಟ್ಟು ಕಟ್ಟಡಗಳಲ್ಲಿ ಒಂದಾಗಿದೆ.
== ಚೀನೀ ವಾಸ್ತುಶಿಲ್ಪದೊಂದಿಗೆ ಸಂಬಂಧ ==
ನಾಲುಕಟ್ಟು ಮತ್ತು ಎಟ್ಟುಕಟ್ಟು ಕಟ್ಟಡಗಳ ವಾಸ್ತುಶಿಲ್ಪವು ಪ್ರಾಚೀನ ಚೀನೀ ಮನೆಗಳ ವಾಸ್ತುಶಿಲ್ಪದಿಂದ ಪ್ರೇರಣೆ ಪಡೆದಿರಬಹುದು ಎಂಬ ಅಭಿಪ್ರಾಯವಿದೆ.
ಅದೇ ರೀತಿ, ಪ್ರಾಚೀನ ಚೀನೀ ನಿರ್ಮಾಣಶೈಲಿಯು ಕೇರಳದ ಈ ವಿಶಿಷ್ಟ ವಾಸ್ತುಶಿಲ್ಪದಿಂದ ಪ್ರೇರಣೆ ಪಡೆದಿರಬಹುದೆಂಬ ಅಭಿಪ್ರಾಯವೂ ಇದೆ.
ಕೇರಳದ ಪ್ರಾಚೀನ ಸಮರಕಲೆಯಾದ ಕಳರಿಪಯಟ್ಟು ಚೀನಾದ ಕುಂಗ್ಫು ಮೇಲೆ ಪ್ರಭಾವ ಬೀರಿದೆ ಎಂಬ ಅಭಿಪ್ರಾಯವೂ ಇದೆ.
ಕೇರಳವು ಚೀನಾದೊಂದಿಗೆ ದೀರ್ಘಕಾಲದ ಮತ್ತು ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿತ್ತು. ಈ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳ ಮೂಲಕ ಎರಡೂ ಪ್ರದೇಶಗಳ ವಾಸ್ತುಶಿಲ್ಪ ಮತ್ತು ಸಂಸ್ಕೃತಿಗಳ ನಡುವೆ ಕೆಲವು ಪ್ರಭಾವಗಳು ಮತ್ತು ವಿನಿಮಯಗಳು ನಡೆದಿರಬಹುದೆಂದು ಪರಿಗಣಿಸಲಾಗಿದೆ.
== ಉಲ್ಲೇಖಗಳು ==
r2nizbhapdsyv6bf43aps6yfv7xv79h
1382617
1382616
2026-08-15T06:06:18Z
Santhosh Notagar99
82732
1382617
wikitext
text/x-wiki
[[Image:paliam naalukettu.jpg|thumb|right|ನಲುಕೆಟ್ಟುವಿನ ಉದಾಹರಣೆ(ಪಾಲಿಯತ್ ಅಚನ್|ಪಾಲಿಯಮ್, ಕೊಚ್ಚಿನ್]]
'''ನಾಲುಕಟ್ಟು''' ಎಂಬುದು ಹಳೆಯ ತರವಾಡು ಕುಟುಂಬಗಳ ಸಾಂಪ್ರದಾಯಿಕ ವಾಸದ ಮನೆಯಾಗಿದೆ.<ref>https://en.wikipedia.org/wiki/N%C4%81lukettu</ref> ಇಲ್ಲಿ ನಂಬೂದಿರಿ ಮತ್ತು ನಾಯರ್ ಕುಟುಂಬಗಳ ಅನೇಕ ತಲೆಮಾರುಗಳು ವಾಸಿಸುತ್ತಿದ್ದರು. ಇಂತಹ ಕಟ್ಟಡಗಳು ಮುಖ್ಯವಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ.<ref>{{Cite web |last=Frew |first=Samantha |date=2024-03-06 |title=Nālukettu, Ettukettu and Pathinarukettu: The Architectural Heritage of Kerala |url=https://architizer.com/blog/inspiration/stories/nalukettu-ettukettu-pathinarukettu-architectural-heritage-kerala-india/ |access-date=2025-08-31 |website=Journal |language=en}}</ref>
ಸಾಂಪ್ರದಾಯಿಕ ನಾಲುಕಟ್ಟಿನ ವಾಸ್ತುಶಿಲ್ಪವು ಸಾಮಾನ್ಯವಾಗಿ ಆಯತಾಕಾರದ ರಚನೆಯನ್ನು ಹೊಂದಿರುತ್ತದೆ. ಇದರ ನಾಲ್ಕು ಭಾಗಗಳು ಮಧ್ಯದಲ್ಲಿರುವ ನಡುಮುತ್ತಂ ಎಂಬ ಆಕಾಶಕ್ಕೆ ತೆರೆದಿರುವ ಕೇಂದ್ರ ಅಂಗಳದ ಸುತ್ತಲೂ ನಿರ್ಮಿಸಲ್ಪಟ್ಟಿರುತ್ತವೆ.<ref>{{Cite web |title=Mini Kerala village hidden in Japan |url=https://www.onmanorama.com/travel/outside-kerala/2019/08/20/kerala-village-japan-museum-little-world-museum-of-man.html |access-date=2026-01-01 |website=Mini Kerala village hidden in Japan |language=en}}</ref>
'''ನಾಲ್ಕು ಭಾಗಗಳನ್ನು ಹೀಗೆ ಕರೆಯಲಾಗುತ್ತದೆ:'''
* ವಡಕ್ಕಿಣಿ – ಉತ್ತರ ಭಾಗ
* ಪಡಿಂಜಾಟಿಣಿ – ಪಶ್ಚಿಮ ಭಾಗ
* ಕിഴಕ್ಕಿಣಿ – ಪೂರ್ವ ಭಾಗ
* ತೆಕ್ಕಿಣಿ – ದಕ್ಷಿಣ ಭಾಗ
ಈ ವಾಸ್ತುಶಿಲ್ಪವು ಸಾಂಪ್ರದಾಯಿಕ ತರವಾಡು ಕುಟುಂಬಗಳ ದೊಡ್ಡ ಕುಟುಂಬಗಳಿಗೆ ಒಂದೇ ಸೂರಿನಡಿ ವಾಸಿಸಲು ಮತ್ತು ಮರುಮಕ್ಕತ್ತಾಯಂ ಕುಟುಂಬ ಪದ್ಧತಿಯಡಿ ಸಾಮೂಹಿಕವಾಗಿ ಹೊಂದಿದ್ದ ಸೌಲಭ್ಯಗಳನ್ನು ಬಳಸಿಕೊಳ್ಳಲು ವಿಶೇಷವಾಗಿ ರೂಪಿಸಲಾಯಿತು.
ಜಪಾನ್ನ ಇನುಯಾಮಾ ಸಮೀಪದಲ್ಲಿರುವ ಲಿಟಲ್ ವರ್ಲ್ಡ್ ಮ್ಯೂಸಿಯಂ ಆಫ್ ಮ್ಯಾನ್ ಎಂಬ ತೆರೆದ ವಸ್ತುಸಂಗ್ರಹಾಲಯ ಮತ್ತು ಮನರಂಜನಾ ಉದ್ಯಾನದಲ್ಲಿ ಒಂದು ನಾಲುಕಟ್ಟು ತರವಾಡು ಕೂಡ ಇದೆ.
'''ನಡುಮುತ್ತಂ'''
ನಡುಮುತ್ತಂ ಎಂದರೆ ನಾಲುಕಟ್ಟಿನ ಮನೆಯ ಮಧ್ಯದಲ್ಲಿರುವ ಆಕಾಶಕ್ಕೆ ತೆರೆದಿರುವ ಕೇಂದ್ರ ಅಂಗಳ.
== ನಿರ್ಮಾಣ ಮತ್ತು ಸಾಮಗ್ರಿಗಳು ==
ತಚ್ಚು ಶಾಸ್ತ್ರ, ಅಂದರೆ ಮರಗೆಲಸ ಮತ್ತು ಸಾಂಪ್ರದಾಯಿಕ ವಾಸ್ತುಶಾಸ್ತ್ರದ ವಿಜ್ಞಾನ, ಈ ವಾಸ್ತುಶಿಲ್ಪದ ಮುಖ್ಯ ಮಾರ್ಗದರ್ಶಕವಾಗಿತ್ತು.
ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪದಲ್ಲಿ ಈ ಜ್ಞಾನಶಾಖೆಯು ಬಹಳವಾಗಿ ಅಭಿವೃದ್ಧಿ ಹೊಂದಿತ್ತು. ಇದಕ್ಕೆ ಸಂಬಂಧಿಸಿದ ಸಾಹಿತ್ಯವೂ ಬೆಳೆಯಿತು. ಅವುಗಳಲ್ಲಿ:
* ತಂತ್ರಸಮುಚ್ಚಯ
* ವಾಸ್ತುವಿದ್ಯ
* ಮನುಷ್ಯಾಲಯ ಚಂದ್ರಿಕಾ
* ಶಿಲ್ಪರತ್ನ
ಮುಖ್ಯವಾದ ಗ್ರಂಥಗಳಾಗಿವೆ.
'''ಎಟ್ಟುಕಟ್ಟು'''
ಎಟ್ಟುಕಟ್ಟು ಎಂದರೆ ಎಂಟು ಹಾಲ್ಗಳು ಮತ್ತು ಎರಡು ಕೇಂದ್ರ ಅಂಗಳಗಳನ್ನು ಹೊಂದಿರುವ ನಾಲುಕಟ್ಟಿನ ವಿಸ್ತೃತ ರೂಪ.
'''ಪದಿನಾರುಕೆಟ್ಟು'''
ಪದಿನಾರುಕೆಟ್ಟು ಎಂದರೆ ಹದಿನಾರು ಹಾಲ್ಗಳು ಮತ್ತು ನಾಲ್ಕು ಕೇಂದ್ರ ಅಂಗಳಗಳನ್ನು ಹೊಂದಿರುವ ಇನ್ನಷ್ಟು ವಿಸ್ತಾರವಾದ ರೂಪ.
ಅಪರೂಪವಾಗಿ ಪದಿನಾರುಕೆಟ್ಟು ಎಂಬ ಹನ್ನೆರಡು ಹಾಲ್ಗಳು ಮತ್ತು ಮೂರು ಕೇಂದ್ರ ಅಂಗಳಗಳನ್ನು ಹೊಂದಿರುವ ಮನೆಗಳನ್ನೂ ನಿರ್ಮಿಸಲಾಗುತ್ತಿತ್ತು.
ಇದಲ್ಲದೆ, ಮುಪ್ಪತ್ತಿರಂಡುಕಟ್ಟು ಎಂಬ 32 ಹಾಲ್ಗಳನ್ನು ಹೊಂದಿರುವ ಒಂದು ದೊಡ್ಡ ಕಟ್ಟಡ ನಿರ್ಮಿಸಲ್ಪಟ್ಟಿತ್ತು ಎಂಬ ದಾಖಲೆ ಇದೆ. ಆದರೆ ನಿರ್ಮಾಣವಾದ ಸ್ವಲ್ಪ ಸಮಯದಲ್ಲೇ ಅದು ಬೆಂಕಿಗೆ ಆಹುತಿಯಾಯಿತು.
ಬೆಳಕು ಮತ್ತು ಗಾಳಿಯ ವ್ಯವಸ್ಥೆ
ಪ್ರತಿಯೊಂದು ಕಟ್ಟಡವೂ ಸೂರ್ಯನ ಬೆಳಕು ಮನೆಯೊಳಗೆ ಪ್ರವೇಶಿಸುವಂತೆ ವಿನ್ಯಾಸಗೊಳಿಸಲಾಗುತ್ತಿತ್ತು.
ಉತ್ತಮವಾಗಿ ವಿನ್ಯಾಸಗೊಳಿಸಲಾದ ನಾಲುಕಟ್ಟು ಮನೆಗಳಲ್ಲಿ ಅತ್ಯುತ್ತಮ ಗಾಳಿಯ ಸಂಚಾರ ಇರುತ್ತಿತ್ತು. ಆದ್ದರಿಂದ ಬೇಸಿಗೆಯ ತೀವ್ರ ಬಿಸಿಲಿನಲ್ಲಿಯೂ ನಾಲುಕಟ್ಟಿನ ಒಳಭಾಗದ ತಾಪಮಾನವು ಹೊರಗಿನ ತಾಪಮಾನಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿರುತ್ತಿತ್ತು.
== ನಿರ್ಮಾಣ ಸಾಮಗ್ರಿಗಳು ==
ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಲಾಗುತ್ತಿತ್ತು. ಅವುಗಳಲ್ಲಿ:
* ಲ್ಯಾಟರೈಟ್ ಕಲ್ಲು
* ಮರ
* ಮಣ್ಣಿನ ಹೆಂಚುಗಳು
* ಸುಣ್ಣದ ಗಾರೆ
ಮುಖ್ಯವಾಗಿದ್ದವು.
ಈ ಸಾಮಗ್ರಿಗಳ ಬಳಕೆಯಿಂದ ಮನೆಗಳು ಕೇರಳದ ಆರ್ದ್ರ ಉಷ್ಣವಲಯದ ಹವಾಮಾನಕ್ಕೆ ಸಹಜವಾಗಿ ಸೂಕ್ತವಾಗಿದ್ದವು.
ಇಳಿಜಾರಿನ ಹೆಂಚಿನ ಮೇಲ್ಛಾವಣಿಗಳು ಮಳೆಗಾಲದಲ್ಲಿ ಮಳೆನೀರಿನ ಸರಿಯಾದ ಹರಿವಿಗೆ ಸಹಾಯ ಮಾಡುತ್ತಿದ್ದವು. ಮರದ ಚೌಕಟ್ಟುಗಳಲ್ಲಿ ಸಾಮಾನ್ಯವಾಗಿ ಅತ್ಯಂತ ಸೂಕ್ಷ್ಮ ಮತ್ತು ಸುಂದರವಾದ ಮರಗೆಲಸದ ಕೌಶಲ್ಯ ಕಾಣಿಸುತ್ತಿತ್ತು.
ಮರನಾಟ್ ಮನ ಉಳಿದುಕೊಂಡಿರುವ ಅಪರೂಪದ ಪതിനಾರುಕಟ್ಟು ಕಟ್ಟಡಗಳಲ್ಲಿ ಒಂದಾಗಿದೆ.
== ಚೀನೀ ವಾಸ್ತುಶಿಲ್ಪದೊಂದಿಗೆ ಸಂಬಂಧ ==
ನಾಲುಕಟ್ಟು ಮತ್ತು ಎಟ್ಟುಕಟ್ಟು ಕಟ್ಟಡಗಳ ವಾಸ್ತುಶಿಲ್ಪವು ಪ್ರಾಚೀನ ಚೀನೀ ಮನೆಗಳ ವಾಸ್ತುಶಿಲ್ಪದಿಂದ ಪ್ರೇರಣೆ ಪಡೆದಿರಬಹುದು ಎಂಬ ಅಭಿಪ್ರಾಯವಿದೆ.
ಅದೇ ರೀತಿ, ಪ್ರಾಚೀನ ಚೀನೀ ನಿರ್ಮಾಣಶೈಲಿಯು ಕೇರಳದ ಈ ವಿಶಿಷ್ಟ ವಾಸ್ತುಶಿಲ್ಪದಿಂದ ಪ್ರೇರಣೆ ಪಡೆದಿರಬಹುದೆಂಬ ಅಭಿಪ್ರಾಯವೂ ಇದೆ.
ಕೇರಳದ ಪ್ರಾಚೀನ ಸಮರಕಲೆಯಾದ ಕಳರಿಪಯಟ್ಟು ಚೀನಾದ ಕುಂಗ್ಫು ಮೇಲೆ ಪ್ರಭಾವ ಬೀರಿದೆ ಎಂಬ ಅಭಿಪ್ರಾಯವೂ ಇದೆ.
ಕೇರಳವು ಚೀನಾದೊಂದಿಗೆ ದೀರ್ಘಕಾಲದ ಮತ್ತು ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿತ್ತು. ಈ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳ ಮೂಲಕ ಎರಡೂ ಪ್ರದೇಶಗಳ ವಾಸ್ತುಶಿಲ್ಪ ಮತ್ತು ಸಂಸ್ಕೃತಿಗಳ ನಡುವೆ ಕೆಲವು ಪ್ರಭಾವಗಳು ಮತ್ತು ವಿನಿಮಯಗಳು ನಡೆದಿರಬಹುದೆಂದು ಪರಿಗಣಿಸಲಾಗಿದೆ.
== ಉಲ್ಲೇಖಗಳು ==
mleg3802m384eqgf14wfannqw964ryx
1382618
1382617
2026-08-15T06:08:13Z
Santhosh Notagar99
82732
1382618
wikitext
text/x-wiki
[[Image:paliam naalukettu.jpg|thumb|right|ನಲುಕೆಟ್ಟುವಿನ ಉದಾಹರಣೆ(ಪಾಲಿಯತ್ ಅಚನ್|ಪಾಲಿಯಮ್, ಕೊಚ್ಚಿನ್]]
'''ನಾಲುಕಟ್ಟು''' ಎಂಬುದು ಹಳೆಯ ತರವಾಡು ಕುಟುಂಬಗಳ ಸಾಂಪ್ರದಾಯಿಕ ವಾಸದ ಮನೆಯಾಗಿದೆ.<ref>https://en.wikipedia.org/wiki/N%C4%81lukettu</ref> ಇಲ್ಲಿ ನಂಬೂದಿರಿ ಮತ್ತು ನಾಯರ್ ಕುಟುಂಬಗಳ ಅನೇಕ ತಲೆಮಾರುಗಳು ವಾಸಿಸುತ್ತಿದ್ದರು. ಇಂತಹ ಕಟ್ಟಡಗಳು ಮುಖ್ಯವಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ.<ref>{{Cite web |last=Frew |first=Samantha |date=2024-03-06 |title=Nālukettu, Ettukettu and Pathinarukettu: The Architectural Heritage of Kerala |url=https://architizer.com/blog/inspiration/stories/nalukettu-ettukettu-pathinarukettu-architectural-heritage-kerala-india/ |access-date=2025-08-31 |website=Journal |language=en}}</ref>
ಸಾಂಪ್ರದಾಯಿಕ ನಾಲುಕಟ್ಟಿನ ವಾಸ್ತುಶಿಲ್ಪವು ಸಾಮಾನ್ಯವಾಗಿ ಆಯತಾಕಾರದ ರಚನೆಯನ್ನು ಹೊಂದಿರುತ್ತದೆ. ಇದರ ನಾಲ್ಕು ಭಾಗಗಳು ಮಧ್ಯದಲ್ಲಿರುವ ನಡುಮುತ್ತಂ ಎಂಬ ಆಕಾಶಕ್ಕೆ ತೆರೆದಿರುವ ಕೇಂದ್ರ ಅಂಗಳದ ಸುತ್ತಲೂ ನಿರ್ಮಿಸಲ್ಪಟ್ಟಿರುತ್ತವೆ.<ref>{{Cite web |title=Mini Kerala village hidden in Japan |url=https://www.onmanorama.com/travel/outside-kerala/2019/08/20/kerala-village-japan-museum-little-world-museum-of-man.html |access-date=2026-01-01 |website=Mini Kerala village hidden in Japan |language=en}}</ref>
== ನಾಲ್ಕು ಭಾಗಗಳು ==
* ವಡಕ್ಕಿಣಿ – ಉತ್ತರ ಭಾಗ
* ಪಡಿಂಜಾಟಿಣಿ – ಪಶ್ಚಿಮ ಭಾಗ
* ಕിഴಕ್ಕಿಣಿ – ಪೂರ್ವ ಭಾಗ
* ತೆಕ್ಕಿಣಿ – ದಕ್ಷಿಣ ಭಾಗ
ಈ ವಾಸ್ತುಶಿಲ್ಪವು ಸಾಂಪ್ರದಾಯಿಕ ತರವಾಡು ಕುಟುಂಬಗಳ ದೊಡ್ಡ ಕುಟುಂಬಗಳಿಗೆ ಒಂದೇ ಸೂರಿನಡಿ ವಾಸಿಸಲು ಮತ್ತು ಮರುಮಕ್ಕತ್ತಾಯಂ ಕುಟುಂಬ ಪದ್ಧತಿಯಡಿ ಸಾಮೂಹಿಕವಾಗಿ ಹೊಂದಿದ್ದ ಸೌಲಭ್ಯಗಳನ್ನು ಬಳಸಿಕೊಳ್ಳಲು ವಿಶೇಷವಾಗಿ ರೂಪಿಸಲಾಯಿತು.
ಜಪಾನ್ನ ಇನುಯಾಮಾ ಸಮೀಪದಲ್ಲಿರುವ ಲಿಟಲ್ ವರ್ಲ್ಡ್ ಮ್ಯೂಸಿಯಂ ಆಫ್ ಮ್ಯಾನ್ ಎಂಬ ತೆರೆದ ವಸ್ತುಸಂಗ್ರಹಾಲಯ ಮತ್ತು ಮನರಂಜನಾ ಉದ್ಯಾನದಲ್ಲಿ ಒಂದು ನಾಲುಕಟ್ಟು ತರವಾಡು ಕೂಡ ಇದೆ.
'''ನಡುಮುತ್ತಂ'''
ನಡುಮುತ್ತಂ ಎಂದರೆ ನಾಲುಕಟ್ಟಿನ ಮನೆಯ ಮಧ್ಯದಲ್ಲಿರುವ ಆಕಾಶಕ್ಕೆ ತೆರೆದಿರುವ ಕೇಂದ್ರ ಅಂಗಳ.
'''ನಿರ್ಮಾಣ ಮತ್ತು ಸಾಮಗ್ರಿಗಳು'''
ತಚ್ಚು ಶಾಸ್ತ್ರ, ಅಂದರೆ ಮರಗೆಲಸ ಮತ್ತು ಸಾಂಪ್ರದಾಯಿಕ ವಾಸ್ತುಶಾಸ್ತ್ರದ ವಿಜ್ಞಾನ, ಈ ವಾಸ್ತುಶಿಲ್ಪದ ಮುಖ್ಯ ಮಾರ್ಗದರ್ಶಕವಾಗಿತ್ತು.
ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪದಲ್ಲಿ ಈ ಜ್ಞಾನಶಾಖೆಯು ಬಹಳವಾಗಿ ಅಭಿವೃದ್ಧಿ ಹೊಂದಿತ್ತು. ಇದಕ್ಕೆ ಸಂಬಂಧಿಸಿದ ಸಾಹಿತ್ಯವೂ ಬೆಳೆಯಿತು. ಅವುಗಳಲ್ಲಿ:
* ತಂತ್ರಸಮುಚ್ಚಯ
* ವಾಸ್ತುವಿದ್ಯ
* ಮನುಷ್ಯಾಲಯ ಚಂದ್ರಿಕಾ
* ಶಿಲ್ಪರತ್ನ
ಮುಖ್ಯವಾದ ಗ್ರಂಥಗಳಾಗಿವೆ.
'''ಎಟ್ಟುಕಟ್ಟು'''
ಎಟ್ಟುಕಟ್ಟು ಎಂದರೆ ಎಂಟು ಹಾಲ್ಗಳು ಮತ್ತು ಎರಡು ಕೇಂದ್ರ ಅಂಗಳಗಳನ್ನು ಹೊಂದಿರುವ ನಾಲುಕಟ್ಟಿನ ವಿಸ್ತೃತ ರೂಪ.
'''ಪದಿನಾರುಕೆಟ್ಟು'''
ಪದಿನಾರುಕೆಟ್ಟು ಎಂದರೆ ಹದಿನಾರು ಹಾಲ್ಗಳು ಮತ್ತು ನಾಲ್ಕು ಕೇಂದ್ರ ಅಂಗಳಗಳನ್ನು ಹೊಂದಿರುವ ಇನ್ನಷ್ಟು ವಿಸ್ತಾರವಾದ ರೂಪ.
ಅಪರೂಪವಾಗಿ ಪದಿನಾರುಕೆಟ್ಟು ಎಂಬ ಹನ್ನೆರಡು ಹಾಲ್ಗಳು ಮತ್ತು ಮೂರು ಕೇಂದ್ರ ಅಂಗಳಗಳನ್ನು ಹೊಂದಿರುವ ಮನೆಗಳನ್ನೂ ನಿರ್ಮಿಸಲಾಗುತ್ತಿತ್ತು.
ಇದಲ್ಲದೆ, ಮುಪ್ಪತ್ತಿರಂಡುಕಟ್ಟು ಎಂಬ 32 ಹಾಲ್ಗಳನ್ನು ಹೊಂದಿರುವ ಒಂದು ದೊಡ್ಡ ಕಟ್ಟಡ ನಿರ್ಮಿಸಲ್ಪಟ್ಟಿತ್ತು ಎಂಬ ದಾಖಲೆ ಇದೆ. ಆದರೆ ನಿರ್ಮಾಣವಾದ ಸ್ವಲ್ಪ ಸಮಯದಲ್ಲೇ ಅದು ಬೆಂಕಿಗೆ ಆಹುತಿಯಾಯಿತು.
ಬೆಳಕು ಮತ್ತು ಗಾಳಿಯ ವ್ಯವಸ್ಥೆ
ಪ್ರತಿಯೊಂದು ಕಟ್ಟಡವೂ ಸೂರ್ಯನ ಬೆಳಕು ಮನೆಯೊಳಗೆ ಪ್ರವೇಶಿಸುವಂತೆ ವಿನ್ಯಾಸಗೊಳಿಸಲಾಗುತ್ತಿತ್ತು.
ಉತ್ತಮವಾಗಿ ವಿನ್ಯಾಸಗೊಳಿಸಲಾದ ನಾಲುಕಟ್ಟು ಮನೆಗಳಲ್ಲಿ ಅತ್ಯುತ್ತಮ ಗಾಳಿಯ ಸಂಚಾರ ಇರುತ್ತಿತ್ತು. ಆದ್ದರಿಂದ ಬೇಸಿಗೆಯ ತೀವ್ರ ಬಿಸಿಲಿನಲ್ಲಿಯೂ ನಾಲುಕಟ್ಟಿನ ಒಳಭಾಗದ ತಾಪಮಾನವು ಹೊರಗಿನ ತಾಪಮಾನಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿರುತ್ತಿತ್ತು.
== ನಿರ್ಮಾಣ ಸಾಮಗ್ರಿಗಳು ==
ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಲಾಗುತ್ತಿತ್ತು. ಅವುಗಳಲ್ಲಿ:
* ಲ್ಯಾಟರೈಟ್ ಕಲ್ಲು
* ಮರ
* ಮಣ್ಣಿನ ಹೆಂಚುಗಳು
* ಸುಣ್ಣದ ಗಾರೆ
ಮುಖ್ಯವಾಗಿದ್ದವು.
ಈ ಸಾಮಗ್ರಿಗಳ ಬಳಕೆಯಿಂದ ಮನೆಗಳು ಕೇರಳದ ಆರ್ದ್ರ ಉಷ್ಣವಲಯದ ಹವಾಮಾನಕ್ಕೆ ಸಹಜವಾಗಿ ಸೂಕ್ತವಾಗಿದ್ದವು.
ಇಳಿಜಾರಿನ ಹೆಂಚಿನ ಮೇಲ್ಛಾವಣಿಗಳು ಮಳೆಗಾಲದಲ್ಲಿ ಮಳೆನೀರಿನ ಸರಿಯಾದ ಹರಿವಿಗೆ ಸಹಾಯ ಮಾಡುತ್ತಿದ್ದವು. ಮರದ ಚೌಕಟ್ಟುಗಳಲ್ಲಿ ಸಾಮಾನ್ಯವಾಗಿ ಅತ್ಯಂತ ಸೂಕ್ಷ್ಮ ಮತ್ತು ಸುಂದರವಾದ ಮರಗೆಲಸದ ಕೌಶಲ್ಯ ಕಾಣಿಸುತ್ತಿತ್ತು.
ಮರನಾಟ್ ಮನ ಉಳಿದುಕೊಂಡಿರುವ ಅಪರೂಪದ ಪതിനಾರುಕಟ್ಟು ಕಟ್ಟಡಗಳಲ್ಲಿ ಒಂದಾಗಿದೆ.
== ಚೀನೀ ವಾಸ್ತುಶಿಲ್ಪದೊಂದಿಗೆ ಸಂಬಂಧ ==
ನಾಲುಕಟ್ಟು ಮತ್ತು ಎಟ್ಟುಕಟ್ಟು ಕಟ್ಟಡಗಳ ವಾಸ್ತುಶಿಲ್ಪವು ಪ್ರಾಚೀನ ಚೀನೀ ಮನೆಗಳ ವಾಸ್ತುಶಿಲ್ಪದಿಂದ ಪ್ರೇರಣೆ ಪಡೆದಿರಬಹುದು ಎಂಬ ಅಭಿಪ್ರಾಯವಿದೆ.
ಅದೇ ರೀತಿ, ಪ್ರಾಚೀನ ಚೀನೀ ನಿರ್ಮಾಣಶೈಲಿಯು ಕೇರಳದ ಈ ವಿಶಿಷ್ಟ ವಾಸ್ತುಶಿಲ್ಪದಿಂದ ಪ್ರೇರಣೆ ಪಡೆದಿರಬಹುದೆಂಬ ಅಭಿಪ್ರಾಯವೂ ಇದೆ.
ಕೇರಳದ ಪ್ರಾಚೀನ ಸಮರಕಲೆಯಾದ ಕಳರಿಪಯಟ್ಟು ಚೀನಾದ ಕುಂಗ್ಫು ಮೇಲೆ ಪ್ರಭಾವ ಬೀರಿದೆ ಎಂಬ ಅಭಿಪ್ರಾಯವೂ ಇದೆ.
ಕೇರಳವು ಚೀನಾದೊಂದಿಗೆ ದೀರ್ಘಕಾಲದ ಮತ್ತು ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿತ್ತು. ಈ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳ ಮೂಲಕ ಎರಡೂ ಪ್ರದೇಶಗಳ ವಾಸ್ತುಶಿಲ್ಪ ಮತ್ತು ಸಂಸ್ಕೃತಿಗಳ ನಡುವೆ ಕೆಲವು ಪ್ರಭಾವಗಳು ಮತ್ತು ವಿನಿಮಯಗಳು ನಡೆದಿರಬಹುದೆಂದು ಪರಿಗಣಿಸಲಾಗಿದೆ.
== ಉಲ್ಲೇಖಗಳು ==
kdrhwa7wmb12nd460sbzjjvv1kilnq0
ನಿಜಲ್ಕುತ್ತು
0
180336
1382620
2026-08-15T06:18:17Z
Hariprasad Shetty10
87270
ಹೊಸ ಪುಟ: {{Infobox film | name = ನಿಜಲ್ಕುತ್ತು | image = | caption = ಚಿತ್ರದ DVD ಮುಖಪುಟ | director = ಅಡೂರ್ ಗೋಪಾಲಕೃಷ್ಣನ್ | writer = ಅಡೂರ್ ಗೋಪಾಲಕೃಷ್ಣನ್ | producer = * ಅಡೂರ್ ಗೋಪಾಲಕೃಷ್ಣನ್ * ಜೊಯೆಲ್ ಫಾರ್ಗಸ್ | starring = * ಒಡುವಿಲ್ ಉನ್ನಿಕೃಷ್ಣನ್ * ಸುಕುಮಾರಿ * ನ...
1382620
wikitext
text/x-wiki
{{Infobox film
| name = ನಿಜಲ್ಕುತ್ತು
| image =
| caption = ಚಿತ್ರದ DVD ಮುಖಪುಟ
| director = ಅಡೂರ್ ಗೋಪಾಲಕೃಷ್ಣನ್
| writer = ಅಡೂರ್ ಗೋಪಾಲಕೃಷ್ಣನ್
| producer =
* ಅಡೂರ್ ಗೋಪಾಲಕೃಷ್ಣನ್
* ಜೊಯೆಲ್ ಫಾರ್ಗಸ್
| starring =
* ಒಡುವಿಲ್ ಉನ್ನಿಕೃಷ್ಣನ್
* ಸುಕುಮಾರಿ
* ನರೈನ್
* ಮುರಳಿ
* ನೆಡುಮುಡಿ ವೇಣು
* ವಿಜಯರಾಘವನ್
* ಜಗತಿ ಶ್ರೀಕುಮಾರ್
* ತಾರಾ ಕಲ್ಯಾಣ್
| cinematography =
* ಮಂಕಡ ರವಿ ವರ್ಮ
* ಸನ್ನಿ ಜೋಸೆಫ್
| editing = ಬಿ. ಅಜಿತ್ಕುಮಾರ್
| music = [[ಇಳಯರಾಜ]]
| production_companies =
| distributor =
* Adoor Gopalakrishnan Productions
* Artcam International
* Les Films du Paradoxe
| released = 7 ಸೆಪ್ಟೆಂಬರ್ 2002
| runtime = 90 ನಿಮಿಷಗಳು
| country = [[ಭಾರತ]]
| language = [[ಮಲಯಾಳಂ]]
}}
'''ನಿಜಲ್ಕುತ್ತು''' ({{lang-ml|നിഴൽക്കുത്ത്}}, {{lang-en|Nizhalkuthu}}; ಅರ್ಥ: ''ನೆರಳಿನ ಹತ್ಯೆ'') 2002ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ಅಡೂರ್ ಗೋಪಾಲಕೃಷ್ಣನ್ ಬರೆದು, ನಿರ್ದೇಶಿಸಿ ಮತ್ತು ಸಹ-ನಿರ್ಮಿಸಿದ್ದಾರೆ. ಚಿತ್ರದಲ್ಲಿ ಒಡುವಿಲ್ ಉನ್ನಿಕೃಷ್ಣನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸುಕುಮಾರಿ, ನರೈನ್, [[ಮುರಳಿ]], ನೆಡುಮುಡಿ ವೇಣು, ವಿಜಯರಾಘವನ್, ಜಗತಿ ಶ್ರೀಕುಮಾರ್ ಮತ್ತು ತಾರಾ ಕಲ್ಯಾಣ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.<ref name="Wikipedia">{{cite web |title=Nizhalkuthu |url=https://en.wikipedia.org/wiki/Nizhalkuthu |website=Wikipedia |access-date=15 August 2026}}</ref>
ಈ ಚಿತ್ರವು ಮಾನವ ಮನಸ್ಸಿನ ಆಳವಾದ ಪದರಗಳು, ಅಪರಾಧಬೋಧೆ, ಶಿಕ್ಷೆ ಮತ್ತು ನ್ಯಾಯದ ಸ್ವರೂಪವನ್ನು ಪರಿಶೀಲಿಸುತ್ತದೆ. ಚಿತ್ರವು ವೆನಿಸ್ ಚಲನಚಿತ್ರೋತ್ಸವದ ಒರಿಝೊಂಟಿ ವಿಭಾಗದಲ್ಲಿ ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆ ಪಡೆಯಿತು. ಚಿತ್ರವು FIPRESCI ಪ್ರಶಸ್ತಿಯನ್ನೂ ಪಡೆದುಕೊಂಡಿತು.<ref name="Wikipedia"/>
== ಹಿನ್ನೆಲೆ ==
''ನിഴಲ್ಕುತ್ತು'' ಎಂಬ ಶೀರ್ಷಿಕೆಯು ''ನಿಜಲ್ಕುತ್ತು ಅಟ್ಟಕಥ'' ಎಂಬ ಜನಪ್ರಿಯ ನಾಟಕದ ಹೆಸರಿನಿಂದ ಬಂದಿದೆ. ಈ ನಾಟಕವು [[ಮಹಾಭಾರತ]]ದ ಕಥೆಯನ್ನು ಆಧರಿಸಿದ್ದು, ಶಿಕ್ಷೆಯಲ್ಲಿರುವ ಅನ್ಯಾಯದ ಸ್ವರೂಪವನ್ನು ಪ್ರಶ್ನಿಸುತ್ತದೆ.
ನಾಟಕದ ಕಥೆಯಲ್ಲಿ ಕೌರವರು ಪಾಂಡವರ ನೆರಳನ್ನು ಇರಿದು ಅವರನ್ನು ಕೊಲ್ಲುವಂತೆ ಒಬ್ಬ ಮಾಟಗಾರನಿಗೆ ಆದೇಶಿಸುತ್ತಾರೆ. ಮಾಟಗಾರನ ಪತ್ನಿಗೆ ಈ ವಿಷಯ ತಿಳಿದುಬಂದಾಗ, ಆಕೆ ತನ್ನ ಪತಿಯ ಕೃತ್ಯದ ವಿರುದ್ಧ ಕೋಪಗೊಳ್ಳುತ್ತಾಳೆ. ಪಾಂಡವರ ತಾಯಿ [[ಕುಂತಿ]] ಅನುಭವಿಸಬೇಕಾದ ನೋವನ್ನು ತನ್ನ ಪತಿಗೂ ಅನುಭವಿಸುವಂತೆ ಮಾಡಲು, ಆಕೆ ತನ್ನ ಸ್ವಂತ ಮಗುವನ್ನು ಅದೇ ರೀತಿಯಲ್ಲಿ ಕೊಲ್ಲುತ್ತಾಳೆ.
ಚಿತ್ರವು ಈ ಕಥೆಯನ್ನು ಮರಣದಂಡನೆಯ ಕಲ್ಪನೆಯೊಂದಿಗೆ ಹೋಲಿಸುತ್ತದೆ. ಕಾನೂನಿನ ಹೆಸರಿನಲ್ಲಿ ನೀಡಲಾಗುವ ಶಿಕ್ಷೆಯು ನಿಜವಾಗಿಯೂ ನ್ಯಾಯವೇ ಅಥವಾ ತಪ್ಪು ಗ್ರಹಿಕೆಯ ಪರಿಣಾಮವೇ ಎಂಬ ಪ್ರಶ್ನೆಯನ್ನು ಚಿತ್ರ ಎತ್ತುತ್ತದೆ.<ref name="Wikipedia"/>
ಚಿತ್ರದ ಛಾಯಾಗ್ರಹಣದ ಅರ್ಧಭಾಗವನ್ನು ಅಡೂರ್ ಗೋಪಾಲಕೃಷ್ಣನ್ ಅವರ ಸಾಮಾನ್ಯ ಛಾಯಾಗ್ರಾಹಕರಾದ ಮಂಕಡ ರವಿ ವರ್ಮ ಚಿತ್ರೀಕರಿಸಿದರು. ಆದರೆ ಅನಾರೋಗ್ಯದ ಕಾರಣ ಅವರನ್ನು ನಂತರ ಸನ್ನಿ ಜೋಸೆಫ್ ಬದಲಿಸಿದರು. ನಂತರ ಮಂಕಡ ರವಿ ವರ್ಮ ಅವರಿಗೆ ಅಲ್ಝೈಮರ್ ಕಾಯಿಲೆ ಇರುವುದು ಪತ್ತೆಯಾಯಿತು.<ref name="TheHindu">{{cite web |title=Painting with light |url=https://www.thehindu.com/todays-paper/tp-features/tp-fridayreview/painting-with-light/article2858142.ece |website=The Hindu |date=7 September 2007 |access-date=15 August 2026}}</ref>
== ಕಥಾವಸ್ತು ==
ಕಥೆಯು 1940ರ ದಶಕದಲ್ಲಿ ಬ್ರಿಟಿಷ್ ಭಾರತದ ತ್ರಾವಂಕೂರು ಪ್ರದೇಶದ ಒಂದು ಹಳ್ಳಿಯಲ್ಲಿ ನಡೆಯುತ್ತದೆ. ಕಾಳಿಯಪ್ಪನ್ ತ್ರಾವಂಕೂರಿನ ಕೊನೆಯ ಗಲ್ಲುಗಾರನಾಗಿರುತ್ತಾನೆ. ತನ್ನ ಕೈಯಿಂದ ಗಲ್ಲಿಗೇರಿಸಲ್ಪಟ್ಟ ಕೊನೆಯ ವ್ಯಕ್ತಿ ನಿರಪರಾಧಿಯಾಗಿರಬಹುದು ಎಂಬ ಅಪರಾಧಬೋಧೆಯಿಂದ ಅವನು ಮಾನಸಿಕವಾಗಿ ಕುಗ್ಗಿರುತ್ತಾನೆ.
ಕಾಳಿಯಪ್ಪನ್ ಮದ್ಯಪಾನ ಮಾಡುತ್ತಾ ಮತ್ತು ದೇವಿಯನ್ನು ಆರಾಧಿಸುತ್ತಾ ತನ್ನ ಜೀವನವನ್ನು ಸಾಗಿಸುತ್ತಿರುತ್ತಾನೆ. ಗಲ್ಲಿಗೇರಿಸಲು ಬಳಸಿದ ಹಗ್ಗವನ್ನು ಸುಟ್ಟು ದೊರೆಯುವ ಬೂದಿಯನ್ನು ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಔಷಧಿಯಂತೆ ನೀಡುತ್ತಿರುತ್ತಾನೆ.
ಒಂದು ದಿನ ರಾಜನ ಸಂದೇಶವಾಹಕನು ಮತ್ತೊಮ್ಮೆ ಕಾಳಿಯಪ್ಪನ್ಗೆ ರಾಜಾಜ್ಞೆಯನ್ನು ತಂದುಕೊಡುತ್ತಾನೆ. ''ಕೊಲೆಗಾರನೆಂದು ಸಾಬೀತಾದ'' ಒಬ್ಬ ಕೈದಿಯನ್ನು ಗಲ್ಲಿಗೇರಿಸುವ ಜವಾಬ್ದಾರಿ ಅವನಿಗೆ ನೀಡಲಾಗುತ್ತದೆ. ಕಾಳಿಯಪ್ಪನ್ ತನ್ನ ಗಾಂಧೀವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರನಾಗಿರುವ ಮಗ ಮುತ್ತುವಿನೊಂದಿಗೆ ಜೈಲಿಗೆ ತೆರಳುತ್ತಾನೆ.
ಗಲ್ಲಿಗೇರಿಸುವ ಮುನ್ನದ ರಾತ್ರಿ ಗಲ್ಲುಗಾರನು ನಿದ್ರೆ ಮಾಡದೆ ಇರಬೇಕೆಂಬ ಸಂಪ್ರದಾಯವಿರುತ್ತದೆ. ಮದ್ಯಪಾನದಿಂದಲೂ ಕಾಳಿಯಪ್ಪನ್ ಎಚ್ಚರವಾಗಿರಲು ಸಾಧ್ಯವಾಗದಾಗ, ಜೈಲರ್ ಅವನಿಗೆ ಒಂದು ಕಥೆಯನ್ನು ಹೇಳುತ್ತಾನೆ. ಹದಿಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ಆಕೆಯ ಭಾವನಿಂದ ಅತ್ಯಾಚಾರ ಮಾಡಿ ಕೊಲೆ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಒಬ್ಬ ನಿರಪರಾಧಿ ಸಂಗೀತಗಾರ ಯುವಕನನ್ನು ತಪ್ಪಾಗಿ ಆರೋಪಿಸಿ ಮರಣದಂಡನೆಗೆ ಗುರಿಪಡಿಸಲಾಗಿರುತ್ತದೆ.
ಕಾಳಿಯಪ್ಪನ್ ತಾನು ಗಲ್ಲಿಗೇರಿಸಲಿರುವ ವ್ಯಕ್ತಿಯೇ ಆ ನಿರಪರಾಧಿ ಸಂಗೀತಗಾರ ಯುವಕ ಎಂದು ತಿಳಿದಾಗ ಕುಸಿದುಹೋಗುತ್ತಾನೆ. ಆತ ಗಲ್ಲಿಗೇರಿಸುವ ಕೆಲಸವನ್ನು ಮಾಡಲು ನಿರಾಕರಿಸುತ್ತಾನೆ. ಆಗ ಅವನ ಸಹಾಯಕನಾಗಿರುವ ಅವನ ಮಗ ಮುತ್ತು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ.
ಮುತ್ತು ಕೊನೆಗೆ ಕೈದಿಯನ್ನು ಗಲ್ಲಿಗೇರಿಸುತ್ತಾನೆ. ಈ ಘಟನೆ ಕಾಳಿಯಪ್ಪನ್ನ ಹಿಂದಿನ ಗಲ್ಲು ಶಿಕ್ಷೆಗಳೆಲ್ಲವೂ ನಿಜವಾದ ನ್ಯಾಯವಾಗಿದ್ದವೆಯೇ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಎತ್ತುತ್ತದೆ. ಚಿತ್ರವು ನ್ಯಾಯ, ಶಿಕ್ಷೆ, ಅಪರಾಧಬೋಧೆ ಮತ್ತು ಮಾನವ ಮನಸ್ಸಿನ ಸಂಕೀರ್ಣತೆಯನ್ನು ಪ್ರಶ್ನಿಸುತ್ತದೆ.<ref name="Wikipedia"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| ಒಡುವಿಲ್ ಉನ್ನಿಕೃಷ್ಣನ್
| ಕಾಳಿಯಪ್ಪನ್ — ಗಲ್ಲುಗಾರ
|-
| ಸುಕುಮಾರಿ
| ಮರಕತಂ — ಕಾಳಿಯಪ್ಪನ್ನ ಪತ್ನಿ
|-
| [[ಮಲ್ಲಿಕಾ]]
| ಮಲ್ಲಿಕಾ — ಕಾಳಿಯಪ್ಪನ್ನ ಕಿರಿಯ ಮಗಳು
|-
| ತಾರಾ ಕಲ್ಯಾಣ್
| ಮಾಧವಿ — ಕಾಳಿಯಪ್ಪನ್ನ ಹಿರಿಯ ಮಗಳು
|-
| [[ಮುರಳಿ]]
| ವಾಸು — ಮಾಧವಿಯ ಪತಿ
|-
| ಶಿವಕುಮಾರ್
| ಮಲ್ಲಿಕಾಳ ಪ್ರೇಮಿ
|-
| ಶಿವಾಜಿ
|
|-
| ನರೈನ್
| ಮುತ್ತು — ಕಾಳಿಯಪ್ಪನ್ನ ಮಗ
|-
| ನೆಡುಮುಡಿ ವೇಣು
| ಜೈಲರ್
|-
| ವಿಜಯರಾಘವನ್
| ಜೈಲರ್
|-
| ಜಗತಿ ಶ್ರೀಕುಮಾರ್
| ಮಹಾರಾಜನ ಅಧಿಕಾರಿ
|-
| ರಚನಾ ನಾರಾಯಣನ್ಕುಟ್ಟಿ
|
|-
| ಇಂದ್ರನ್ಸ್
| ಕ್ಷೌರಿಕ
|-
| ವಿಷ್ಣುಪ್ರಿಯನ್
|
|-
| ಕೂಕ್ಕು ಪಾರಮೇಶ್ವರನ್
| ಕಾಳಿಯಪ್ಪನ್ ಬಳಿ ಚಿಕಿತ್ಸೆ ಪಡೆಯಲು ಬರುವ ಮಹಿಳೆ
|}
== ವಿಮರ್ಶೆ ==
''ನಿಜಲ್ಕುತ್ತು'' ಚಿತ್ರವು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಚಿತ್ರವು ಗಲ್ಲುಗಾರನ ಮಾನಸಿಕ ವೇದನೆ, ಅಪರಾಧಬೋಧೆ ಮತ್ತು ಅಸಹಾಯಕತೆಯನ್ನು ಸೂಕ್ಷ್ಮವಾಗಿ ಚಿತ್ರಿಸಿರುವುದಕ್ಕಾಗಿ ಪ್ರಶಂಸಿಸಲಾಯಿತು.<ref name="WSWS">{{cite web |last=Phillips |first=Richard |title=Two perceptive Indian films |url=https://www.wsws.org/en/articles/2003/08/film-a07.html |website=World Socialist Web Site |date=7 August 2003 |access-date=15 August 2026}}</ref>
''ದಿ ಹಿಂದೂ'' ಪತ್ರಿಕೆಯ ವಿಮರ್ಶೆಯೂ ಚಿತ್ರದ ಮಾನವೀಯ ಅಂಶಗಳನ್ನು ಮತ್ತು ಅಡೂರ್ ಗೋಪಾಲಕೃಷ್ಣನ್ ಅವರ ನಿರ್ದೇಶನವನ್ನು ಪ್ರಶಂಸಿಸಿತು.<ref name="HinduReview">{{cite web |last=Bhaskaran |first=Gautaman |title=And thereby hangs a humane tale... |url=https://www.thehindu.com/2003/02/14/stories/2003021400950300.htm |website=The Hindu |date=14 February 2003 |access-date=15 August 2026}}</ref>
''Rediff.com'' ಚಿತ್ರವನ್ನು ಅಡೂರ್ ಗೋಪಾಲಕೃಷ್ಣನ್ ಅವರ ಪ್ರಮುಖ ಕೃತಿಗಳಲ್ಲಿ ಒಂದೆಂದು ಪರಿಗಣಿಸಿ ಮೆಚ್ಚುಗೆ ವ್ಯಕ್ತಪಡಿಸಿತು.<ref name="Rediff">{{cite web |title=Nizhalkuthu is a masterwork |url=https://www.rediff.com/movies/2003/may/06niz.htm |website=Rediff.com |date=6 May 2003 |access-date=15 August 2026}}</ref>
== ಪ್ರಶಸ್ತಿಗಳು ==
''ನಿಜಲ್ಕುತ್ತು'' ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದೆ.
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
ಚಿತ್ರವು 2002ರ ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆಯಿತು. ಪ್ರಶಸ್ತಿಯು ಚಿತ್ರದ ಮೂಲಕ ಗಲ್ಲುಗಾರನ ಮನಸ್ಸಿನ ಅನ್ವೇಷಣೆಯನ್ನು ಗುರುತಿಸಿತು.<ref name="DFF">{{cite web |title=50th National Film Awards — Best Feature Film in Malayalam: Nizhalkuthu |url=https://dff.nic.in/images/Documents/67_50thNfacatalogue.pdf |website=Directorate of Film Festivals |access-date=15 August 2026}}</ref>
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ಅಡೂರ್ ಗೋಪಾಲಕೃಷ್ಣನ್ — ''ನಿಜಲ್ಕುತ್ತು''
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
ಚಿತ್ರವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆಯಿತು.<ref name="Wikipedia"/>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ನಟ
| ಒಡುವಿಲ್ ಉನ್ನಿಕೃಷ್ಣನ್
|-
| ಎರಡನೇ ಅತ್ಯುತ್ತಮ ನಟ
| ಜಗತಿ ಶ್ರೀಕುಮಾರ್
|-
| ಅತ್ಯುತ್ತಮ ವಸ್ತ್ರ ವಿನ್ಯಾಸ
| ಎಸ್. ಬಿ. ಸತೀಶ್
|-
| ಅತ್ಯುತ್ತಮ ಸಂಕಲನ
| ಅಜಿತ್ಕುಮಾರ್
|-
| ಅತ್ಯುತ್ತಮ ಧ್ವನಿ ಮುದ್ರಣ
| ಎನ್. ಹರಿಕುಮಾರ್
|-
| ಅತ್ಯುತ್ತಮ ಛಾಯಾಗ್ರಹಣ
| ಮಂಕಡ ರವಿ ವರ್ಮ ಮತ್ತು ಸನ್ನಿ ಜೋಸೆಫ್
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| ಪ್ರಸಾದ್ ಲ್ಯಾಬೊರೇಟರಿ, ಚೆನ್ನೈ
|}
=== ಇತರ ಪ್ರಶಸ್ತಿಗಳು ===
{| class="wikitable"
|-
! ಪ್ರಶಸ್ತಿ
! ವಿಭಾಗ / ಗೌರವ
! ವಿಜೇತ
|-
| ಬಾಂಬೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
| FIPRESCI ಪ್ರಶಸ್ತಿ
| ''ನിഴಲ್ಕುತ್ತು''
|-
| ಜಾನ್ ಅಬ್ರಹಾಂ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ಅಡೂರ್ ಗೋಪಾಲಕೃಷ್ಣನ್ — ''ನಿಜಲ್ಕುತ್ತು''
|}
ಬಾಂಬೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರವು FIPRESCI ಪ್ರಶಸ್ತಿಯನ್ನು ಪಡೆಯಿತು.<ref name="Wikipedia"/>
2002ರ ಜಾನ್ ಅಬ್ರಹಾಂ ಪ್ರಶಸ್ತಿಯು ''ನಿಜಲ್ಕುತ್ತು'' ಚಿತ್ರಕ್ಕೆ ನೀಡಲ್ಪಟ್ಟಿತು. ಈ ಪ್ರಶಸ್ತಿಯನ್ನು ಭಾರತೀಯ ಚಲನಚಿತ್ರ ಸಂಘಗಳ ಒಕ್ಕೂಟ (ಕೇರಳ) ನೀಡುತ್ತದೆ.<ref name="FFSI">{{cite web |title=John Abraham Awards for Best Malayalam Cinema - Looking Back |url=https://ffsikeralam.org/john-abraham-awards-for-best-malayalam-cinema-looking-back/ |website=Federation of Film Societies of India, Kerala |access-date=15 August 2026}}</ref>
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt0329429/ ''Nizhalkuthu''] — IMDb
* [https://www.rediff.com/movies/2003/may/06niz.htm ''Nizhalkuthu is a masterwork''] — Rediff.com
[[ವರ್ಗ:2002ರ ಚಲನಚಿತ್ರಗಳು]]
[[ವರ್ಗ:2002ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಭಾರತೀಯ ನಾಟಕ ಚಲನಚಿತ್ರಗಳು]]
[[ವರ್ಗ:ಅಡೂರ್ ಗೋಪಾಲಕೃಷ್ಣನ್ ನಿರ್ದೇಶನದ ಚಲನಚಿತ್ರಗಳು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂ ಚಲನಚಿತ್ರಗಳು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದ ಚಲನಚಿತ್ರಗಳು]]
[[ವರ್ಗ:ಮರಣದಂಡನೆಯನ್ನು ಕುರಿತ ಚಲನಚಿತ್ರಗಳು]]
d7jcvupqq43hz6p2kcwzb0xto5pbyql
ಕೇರಳ ವರ್ಮ ಪಳಶ್ಶಿರಾಜ (ಚಲನಚಿತ್ರ)
0
180337
1382622
2026-08-15T06:21:11Z
Santhosh Notagar99
82732
ಹೊಸ ಪುಟ: ಕೇರಳ ವರ್ಮ ಪಳಶ್ಶಿರಾಜ 2009ರ ಭಾರತೀಯ ಮಲಯಾಳಂ ಭಾಷೆಯ ಐತಿಹಾಸಿಕ ನಾಟಕ ಚಲನಚಿತ್ರವಾಗಿದ್ದು, 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ರಾಜ ಪಳಶ್ಶಿರಾಜನ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು...
1382622
wikitext
text/x-wiki
ಕೇರಳ ವರ್ಮ ಪಳಶ್ಶಿರಾಜ 2009ರ ಭಾರತೀಯ ಮಲಯಾಳಂ ಭಾಷೆಯ ಐತಿಹಾಸಿಕ ನಾಟಕ ಚಲನಚಿತ್ರವಾಗಿದ್ದು, 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ರಾಜ ಪಳಶ್ಶಿರಾಜನ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆ ಬರೆದಿದ್ದಾರೆ ಮತ್ತು ಗೋಕುಲಂ ಗೋಪಾಲನ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಮಮ್ಮೂಟ್ಟಿ ನಟಿಸಿದ್ದು, ಅವರೊಂದಿಗೆ ಅನೇಕ ಪ್ರಮುಖ ಪೋಷಕ ನಟರ ಸಮೂಹವಿದೆ. ಚಿತ್ರದ ಸಂಗೀತ ಮತ್ತು ಸೌಂಡ್ಟ್ರ್ಯಾಕ್ ಅನ್ನು ಇಳಯರಾಜ ರಚಿಸಿದ್ದಾರೆ. ಚಿತ್ರದ ಧ್ವನಿ ವಿನ್ಯಾಸವನ್ನು ರೆಸುಲ್ ಪೂಕುಟ್ಟಿ ನಿರ್ವಹಿಸಿದ್ದಾರೆ.
ಈ ಚಿತ್ರವು ಅತ್ಯುತ್ತಮ ಮಲಯಾಳಂ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಆಡಿಯೋಗ್ರಫಿ ಮತ್ತು ವಿಶೇಷ ಉಲ್ಲೇಖ (ಪದ್ಮಪ್ರಿಯಾ) ವಿಭಾಗಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಇದರ ಜೊತೆಗೆ, ಎಂಟು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಏಳು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಇತರ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಪಳಶ್ಶಿರಾಜ ಚಿತ್ರವನ್ನು ₹200 ಮಿಲಿಯನ್ (₹20 ಕೋಟಿ) ವೆಚ್ಚದಲ್ಲಿ ನಿರ್ಮಿಸಲಾಯಿತು. ಆ ಸಮಯದವರೆಗೆ ಮಲಯಾಳಂನಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಇದಾಗಿತ್ತು. ಬ್ಲೂ-ರೇ ಸ್ವರೂಪದಲ್ಲಿ ಹೋಮ್ ವೀಡಿಯೊ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿದೆ. ಮೂಲತಃ ಮಲಯಾಳಂನಲ್ಲಿ ಚಿತ್ರೀಕರಿಸಲಾದ ಪಳಶ್ಶಿರಾಜ ಚಿತ್ರವನ್ನು ತಮಿಳು ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಯಿತು.
ಚಿತ್ರವು 2009ರ ಅಕ್ಟೋಬರ್ 16ರಂದು, ದೀಪಾವಳಿ ರಜೆಯ ಸಂದರ್ಭದಲ್ಲಿ ಕೇರಳದಾದ್ಯಂತ 150 ಪ್ರಿಂಟ್ಗಳೊಂದಿಗೆ ಬಿಡುಗಡೆಯಾಯಿತು. ಇದು ಚಿತ್ರಮಂದಿರಗಳಲ್ಲಿ 150 ದಿನಗಳ ಕಾಲ ಪ್ರದರ್ಶನಗೊಂಡಿತು, ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿತು ಮತ್ತು ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಯಿತು.
ಇದನ್ನು ಮಲಯಾಳಂ ಚಿತ್ರರಂಗದ ಒಂದು ಕ್ಲಾಸಿಕ್ ಚಿತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೇರಳದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
== ಕಥಾವಸ್ತು (Plot) ==
ಚಿತ್ರವು 1796ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಮಲಬಾರ್ ಪ್ರದೇಶವನ್ನು ಆಕ್ರಮಿಸಿಕೊಂಡು ನಾಲ್ಕು ವರ್ಷಗಳಾದ ನಂತರ, ಮತ್ತು ಮೊದಲ ಪಳಶ್ಶಿ ದಂಗೆ (1793–1797) ಅಂತ್ಯದ ಹಂತದಲ್ಲಿರುವ ಸಂದರ್ಭದಲ್ಲಿ ಆರಂಭವಾಗುತ್ತದೆ.
ಈ ದಂಗೆಯನ್ನು ಕೋಟಾಯಂ ಅರಮನೆಯ ರಾಜ ಪಳಶ್ಶಿರಾಜ (ಕೇರಳ ವರ್ಮ) ನೇತೃತ್ವ ವಹಿಸುತ್ತಾನೆ. ಕಂಪನಿಯು ಸ್ಥಳೀಯ ಭಾರತೀಯ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿದ್ದುದರಿಂದ, ಜಿಲ್ಲೆಯಾದ್ಯಂತ ಅದರ ಅಧಿಕಾರದ ವಿರುದ್ಧ ಜನಪ್ರಿಯ ದಂಗೆಗಳು ಉಂಟಾಗಿದ್ದವು.
ಕೇರಳ ವರ್ಮ ಪಳಶ್ಶಿರಾಜನ ಯಶಸ್ಸು ಮತ್ತು ಪ್ರಭಾವದ ಬಗ್ಗೆ ಅಸೂಯೆ ಹೊಂದಿದ್ದ ಅವನ ಮಾವ ಹಾಗೂ ಕುರುಂಬ್ರನಾಡಿನ ಆಡಳಿತಗಾರ ವೀರವರ್ಮ, ಮತ್ತು ರಾಜನ ಹಳೆಯ ಸಹಚರ ಪಳಯಂವೀಡನ್ ಚಂದು ಅವರ ಸಹಾಯದಿಂದ ಈಸ್ಟ್ ಇಂಡಿಯಾ ಕಂಪನಿಯು ಪಳಶ್ಶಿರಾಜನ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದರಿಂದ ಪಳಶ್ಶಿರಾಜನು ವಯನಾಡಿನ ಕಾಡುಗಳಿಗೆ ಪಲಾಯನ ಮಾಡಬೇಕಾಗುತ್ತದೆ.
ನೀಲಿಯ ನೇತೃತ್ವದ ಬುಡಕಟ್ಟು ಪಡೆ, ತನ್ನ ಸೇನಾನಾಯಕನ ವಿರೋಧದ ನಡುವೆಯೂ, ಕಾಡಿನಲ್ಲಿ ಕಂಪನಿಯ ಸಹಾಯಕ ಕಲೆಕ್ಟರ್ ಥಾಮಸ್ ಹಾರ್ವಿ ಬಾಬರ್ ಮತ್ತು ಅವನ ನಿಶ್ಚಿತಾರ್ಥಿತ ಡೋರಾಳನ್ನು ಸೆರೆಹಿಡಿಯುತ್ತದೆ. ಆದರೆ ರಾಜನು ಥಾಮಸ್ ಬಾಬರ್ ಮತ್ತು ಡೋರಾಳನ್ನು ತನ್ನ ಅತಿಥಿಗಳಂತೆ ನೋಡಿಕೊಂಡು ಬಿಡುಗಡೆ ಮಾಡುತ್ತಾನೆ.
ಅಲ್ಲಿಂದ ಪಳಶ್ಶಿರಾಜನು ಕಂಪನಿಯ ವಿರುದ್ಧ ಗೆರಿಲ್ಲಾ ಯುದ್ಧಗಳನ್ನು ಆರಂಭಿಸುತ್ತಾನೆ. ಅವನಿಗೆ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಮತ್ತು ಅವನ ಭಾವ ಕೈತೇರಿ ಅಂಬು ಬೆಂಬಲ ನೀಡುತ್ತಾರೆ. ಗೆರಿಲ್ಲಾ ಯುದ್ಧದಲ್ಲಿ ಪಳಶ್ಶಿರಾಜನು ಕುರುಚ್ಯ ಸೈನಿಕ ತಳಕ್ಕಲ್ ಚಂದುನ ಪರಿಣತಿ ಮತ್ತು ಚಂದುನ ನಿಶ್ಚಿತಾರ್ಥಿತೆ ನೀಲಿಯ ಸಹಾಯವನ್ನು ಬಳಸಿಕೊಳ್ಳುತ್ತಾನೆ.
ಯುದ್ಧದ ಆರಂಭಿಕ ಹಂತಗಳಲ್ಲಿ ಕಂಪನಿಯು ಅನೇಕ ಸೈನಿಕರನ್ನು ಮತ್ತು ಅಪಾರ ಹಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಂಪನಿಯು ಪಳಶ್ಶಿರಾಜನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಒತ್ತಾಯಗೊಳ್ಳುತ್ತದೆ. ಈ ಒಪ್ಪಂದದಿಂದ ಪ್ರದೇಶದಲ್ಲಿ ಮತ್ತು ತನ್ನ ಜನರಲ್ಲಿ ಶಾಂತಿ ನೆಲೆಸಬಹುದು ಎಂಬ ಆಶಯದಿಂದ ರಾಜನು ಅದಕ್ಕೆ ಒಪ್ಪುತ್ತಾನೆ.
ಆದರೆ ಕಂಪನಿಯು ಒಪ್ಪಂದದ ಷರತ್ತುಗಳನ್ನು ಎಂದಿಗೂ ಪಾಲಿಸುವುದಿಲ್ಲ. ಇದರಿಂದ ಪಳಶ್ಶಿರಾಜನು ಮತ್ತೆ ಯುದ್ಧವನ್ನು ಆರಂಭಿಸುತ್ತಾನೆ.
ಇದೇ ಸಂದರ್ಭದಲ್ಲಿ, ಕಂಪನಿಯು ರಾಜನಿಗೆ ಮಾಡಿದ ದ್ರೋಹವನ್ನು ತಿಳಿದುಕೊಂಡ ನಂತರ ಡೋರಾ ಥಾಮಸ್ ಬಾಬರ್ನನ್ನು ಬಿಟ್ಟು ಇಂಗ್ಲೆಂಡ್ಗೆ ತೆರಳುತ್ತಾಳೆ. ಕಂಪನಿಗೆ ರಾಜನಿರುವ ಸ್ಥಳವನ್ನು ತಿಳಿಸಲು ನಿರಾಕರಿಸಿದ ಒಬ್ಬ ತಂದೆ ಮತ್ತು ಮಗನನ್ನು ಗಲ್ಲಿಗೇರಿಸುವುದಕ್ಕೆ ಡೋರಾ ವಿರೋಧ ವ್ಯಕ್ತಪಡಿಸಿದ್ದರೂ, ಕಂಪನಿಯು ಅವರನ್ನು ಗಲ್ಲಿಗೇರಿಸುತ್ತದೆ.
ಪಳಶ್ಶಿರಾಜನು ಉನ್ನಿ ಮೂಥಾ ಮತ್ತು ಅವನ ಜನರು ಸೇರಿದಂತೆ ಸಮೀಪದ ಪ್ರದೇಶಗಳ ಅನೇಕ ಆಡಳಿತಗಾರರು ಮತ್ತು ಪ್ರಭಾವಿ ಕುಟುಂಬಗಳೊಂದಿಗೆ ಉಪಯುಕ್ತ ಮೈತ್ರಿಗಳನ್ನು ಮಾಡಿಕೊಳ್ಳುತ್ತಾನೆ.
ಪಳಶ್ಶಿರಾಜ ಮತ್ತು ಅವನ ಸೇನೆ ಯಶಸ್ವಿಯಾಗಿ ಯುದ್ಧವನ್ನು ಪುನರಾರಂಭಿಸುತ್ತವೆ. ಆದರೆ ಕಂಪನಿಯು ಅವನ ವಿರುದ್ಧ ಭಾರೀ ಶಸ್ತ್ರಸಜ್ಜಿತ ಪಡೆಗಳನ್ನು ಬಳಸುತ್ತದೆ ಮತ್ತು ಅನೇಕ ಬುಡಕಟ್ಟು ನಾಯಕರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಒಬ್ಬ ಬುಡಕಟ್ಟು ನಾಯಕನ ಮೋಸದಿಂದ ತಳಕ್ಕಲ್ ಚಂದು ಸಿಕ್ಕಿಬೀಳುತ್ತಾನೆ ಮತ್ತು ನಂತರ ಕಂಪನಿಯು ಅವನನ್ನು ಗಲ್ಲಿಗೇರಿಸುತ್ತದೆ.
ಕಂಪನಿಯು ಪಳಶ್ಶಿರಾಜ ಮತ್ತು ಅವನ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಅವರನ್ನು ಹುಡುಕಲು ಬೇಟೆ ಆರಂಭಿಸುತ್ತದೆ. ಒಂದು ರಕ್ತಸಿಕ್ತ ಹೋರಾಟದಲ್ಲಿ ಎಡಚೆನ ಕುಂಕನ್ ಪಳಯಂವೀಡನ್ ಚಂದುನನ್ನು ಕೊಲ್ಲುತ್ತಾನೆ. ಆದರೆ ನಂತರ ಅವನು ಕಂಪನಿಯ ಸೈನಿಕರಿಂದ ಸುತ್ತುವರಿಯಲ್ಪಡುತ್ತಾನೆ.
ಅವರಿಗೆ ಶರಣಾಗುವ ಬದಲು, ಎಡಚೆನ ಕುಂಕನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಿಂದ ರಾಜನ ಸೇನೆ ಮತ್ತಷ್ಟು ದುರ್ಬಲವಾಗುತ್ತದೆ.
ತಾನು ಸಾಯಲಿದ್ದೇನೆ ಎಂಬುದು ತಿಳಿದಿದ್ದರೂ, ಪಳಶ್ಶಿರಾಜನು ಕಂಪನಿಯ ವಿರುದ್ಧ ಅಂತಿಮ ಹೋರಾಟಕ್ಕೆ ಮುಂದಾಗುತ್ತಾನೆ. ಭೀಕರ ಮತ್ತು ವೀರೋಚಿತ ಹೋರಾಟದ ನಂತರ ಪಳಶ್ಶಿರಾಜನು ಕಂಪನಿಯ ಸೈನಿಕರಿಂದ ಕೊಲ್ಲಲ್ಪಡುತ್ತಾನೆ.
ಚಿತ್ರವು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್, ರಾಜನ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಇರಿಸುವ ದೃಶ್ಯದೊಂದಿಗೆ ಅಂತ್ಯಗೊಳ್ಳುತ್ತದೆ. ಆಗ ಅವನು ಪ್ರಸಿದ್ಧವಾಗಿ ಹೀಗೆ ಹೇಳುತ್ತಾನೆ:
“ಅವನು ನಮ್ಮ ಶತ್ರುವಾಗಿದ್ದ. ಆದರೆ ಅವನು ಒಬ್ಬ ಮಹಾನ್ ಯೋಧ, ಒಬ್ಬ ಮಹಾನ್ ವ್ಯಕ್ತಿ. ನಾವು ಅವನನ್ನು ಗೌರವಿಸುತ್ತೇವೆ.”
ನಂತರ ಕಂಪನಿಯ ಅಧಿಕಾರಿಗಳು ರಾಜನ ಮೃತದೇಹಕ್ಕೆ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸುತ್ತಾರೆ ಮತ್ತು ಅವರೇ ಮೃತದೇಹವನ್ನು ಹೊರುವವರು (Pall-bearers) ಆಗಿ ಕಾರ್ಯನಿರ್ವಹಿಸುತ್ತಾರೆ.
== ಪಾತ್ರವರ್ಗ (Cast) ==
* ಮಮ್ಮೂಟ್ಟಿ — ಪಳಶ್ಶಿರಾಜ ಪಾತ್ರದಲ್ಲಿ
* ಆರ್. ಶರತ್ಕುಮಾರ್ — ಎಡಚೆನ ಕುಂಕನ್ ನಾಯರ್ ಪಾತ್ರದಲ್ಲಿ (ಧ್ವನಿ ಡಬ್ಬಿಂಗ್: ಶೋಬಿ ತಿಲಕನ್)
* ಮನೋಜ್ ಕೆ. ಜಯನ್ — ತಳಕ್ಕಲ್ ಚಂದು ಪಾತ್ರದಲ್ಲಿ
* ಸುರೇಶ್ ಕೃಷ್ಣ — ಕೈತೇರಿ ಅಂಬು ಪಾತ್ರದಲ್ಲಿ
* ಸುಮನ್ — ಪಳಯಂವೀಡನ್ ಚಂದು ಪಾತ್ರದಲ್ಲಿ
* ಕನಿಕಾ ಸುಬ್ರಮಣಿಯಂ — ಕೈತೇರಿ ಮಕ್ಕಂ ಪಾತ್ರದಲ್ಲಿ
* ಪದ್ಮಪ್ರಿಯಾ ಜನಕೀರಾಮನ್ — ನೀಲಿ ಪಾತ್ರದಲ್ಲಿ
* ಜಗತಿ ಶ್ರೀಕುಮಾರ್ — ಕಣಾರ ಮೆನನ್ ಪಾತ್ರದಲ್ಲಿ
* ತಿಲಕನ್ — ಕುರುಂಬ್ರನಾಡು ರಾಜ ವೀರವರ್ಮ ಪಾತ್ರದಲ್ಲಿ
* ಹ್ಯಾರಿ ಕೀ — ಥಾಮಸ್ ಹಾರ್ವಿ ಬಾಬರ್, ಸಹಾಯಕ ಕಲೆಕ್ಟರ್ ಪಾತ್ರದಲ್ಲಿ
* ಲಿಂಡಾ ಆರ್ಸೆನಿಯೋ — ಡೋರಾ ಬಾಬರ್ ಪಾತ್ರದಲ್ಲಿ
* ದೇವನ್ — ಕಣ್ಣವತ್ತು ನಂಬಿಯಾರ್ ಪಾತ್ರದಲ್ಲಿ
* ಲಾಲು ಅಲೆಕ್ಸ್ — ಎಮ್ಮನ್ ನಾಯರ್ ಪಾತ್ರದಲ್ಲಿ
* ಕ್ಯಾಪ್ಟನ್ ರಾಜು — ಉನ್ನಿ ಮೂಥಾ ಪಾತ್ರದಲ್ಲಿ
* ಜಗದೀಶ್ — ಭಂಡಾರಿ ಪಾತ್ರದಲ್ಲಿ
* ನೆಡುಮುಡಿ ವೇಣು — ಮೂಪ್ಪನ್ ಪಾತ್ರದಲ್ಲಿ
* ಮಾಮೂಕೋಯ — ಅಥನ್ ಗುರುಕ್ಕಲ್ ಪಾತ್ರದಲ್ಲಿ
* ಮುರಳಿ ಮೋಹನ್ — ಚಿರಕ್ಕಲ್ ರಾಜ ಪಾತ್ರದಲ್ಲಿ
* ಅಜಯ್ ರತ್ನಂ — ಸುಬೇದಾರ್ ಚೇರನ್ ಪಾತ್ರದಲ್ಲಿ
* ಸುಶೀಲ್ ಕುಮಾರ್ — ಶೇಖರನ್ ವಾರಿಯರ್ ಪಾತ್ರದಲ್ಲಿ
* ಉರ್ಮಿಳಾ ಉನ್ನಿ — ಚಿರಕ್ಕಲ್ ತಂಬುರಟ್ಟಿ ಪಾತ್ರದಲ್ಲಿ
* ವತ್ಸಲಾ ಮೆನನ್ — ಕೈತೇರಿ ತಂಬುರಟ್ಟಿ ಪಾತ್ರದಲ್ಲಿ
* ಯಾಮಿನಿ — ಉನ್ನಿಯಮ್ಮ ಪಾತ್ರದಲ್ಲಿ
* ಅಬು ಸಲೀಂ — ಕುಂಜಂಬು, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಮೇಘನಾಥನ್ — ವಿಕ್ರಮನ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಸುಬೈರ್ — ಪಣಿಕ್ಕರ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಜಯನ್ ಚೇರ್ತಲ — ಪಣಿಕ್ಕಸ್ಸೇರಿ ಕುಮಾರನ್ ನಂಬಿಯಾರ್ ಪಾತ್ರದಲ್ಲಿ
* ಪೀಟರ್ ಹ್ಯಾಂಡ್ಲಿ ಇವಾನ್ಸ್ — ಮೇಜರ್ ರಾಬರ್ಟ್ ಗಾರ್ಡನ್ ಪಾತ್ರದಲ್ಲಿ
* ರಾಸ್ ಎಲಿಯಟ್ — ಕರ್ನಲ್ ಜೇಮ್ಸ್ ಬೌಲ್ಸ್ ಪಾತ್ರದಲ್ಲಿ
* ಟಾಮಿ ಡೊನೆಲ್ಲಿ — ಗವರ್ನರ್ ಜೊನಾಥನ್ ಡಂಕನ್ ಪಾತ್ರದಲ್ಲಿ
* ರಾಬಿನ್ ಪ್ರಾಟ್ — ಲೆಫ್ಟಿನೆಂಟ್ ಮ್ಯಾಕ್ಸ್ವೆಲ್ ಪಾತ್ರದಲ್ಲಿ
* ಸೈಮನ್ ಹೆವಿಟ್ — ಕ್ಯಾಪ್ಟನ್ ಡಿಕಿನ್ಸನ್ ಪಾತ್ರದಲ್ಲಿ
* ಗ್ಯಾರಿ ರಿಚರ್ಡ್ಸನ್ — ಮೇಜರ್ ಕ್ಲಾಫಮ್ ಪಾತ್ರದಲ್ಲಿ
* ಗ್ಲೆನ್ ಡೇವಿಡ್ ಶಾರ್ಟ್ — ಮೇಜರ್ ಮರ್ರೆ ಪಾತ್ರದಲ್ಲಿ
* ಜೆ. ಬ್ರ್ಯಾಂಡನ್ ಹಿಲ್ — ಮೇಜರ್ ಸ್ಟೀಫನ್ ಪಾತ್ರದಲ್ಲಿ
ಅಭಿವೃದ್ಧಿ (Development)
2007ರ ಜನವರಿಯಲ್ಲಿ Sifyಗೆ ನೀಡಿದ ಸಂದರ್ಶನದಲ್ಲಿ ಹರಿಹರನ್ ಹೀಗೆ ಹೇಳಿದರು: “ಮೊದಲು ನಾವು ಯೋಧನಾದ ಪಯ್ಯಂಪಳ್ಳಿ ಚಂತುವಿನ ಬಗ್ಗೆ ಒಂದು ಚಿತ್ರ ಮಾಡುವ ಆಲೋಚನೆ ಮಾಡಿದ್ದೆವು. ನಂತರ ಪಳಶ್ಶಿ ರಾಜನ ಸೇನಾನಿಯಾಗಿದ್ದ ತಳಕ್ಕಲ್ ಚಂತುವನ್ನು ನಾಯಕನನ್ನಾಗಿ ಮಾಡಿಕೊಂಡು ಚಿತ್ರ ಮಾಡುವ ಬಗ್ಗೆ ಯೋಚಿಸಿದೆವು. ಆದರೆ ಕೊನೆಗೆ ಪಳಶ್ಶಿ ರಾಜನ ಕಥೆಯನ್ನೇ ಹೊಸ ದೃಷ್ಟಿಕೋನದಲ್ಲಿ ಹೇಳಬೇಕೆಂದು ನಮಗೆ ಅರಿವಾಯಿತು. ಈ ಚಿತ್ರದಲ್ಲಿ ಬ್ರಿಟಿಷರ ವಿರುದ್ಧ ಅವರು ನಡೆಸಿದ ವೀರೋಚಿತ ಹೋರಾಟಕ್ಕೆ ನಾವು ಹೆಚ್ಚಿನ ಗಮನ ನೀಡಿದ್ದೇವೆ.”
ಎಂ. ಟಿ. ವಾಸುದೇವನ್ ನಾಯರ್, ಹರಿಹರನ್ ಮತ್ತು ಮಮ್ಮೂಟ್ಟಿ ಸುಮಾರು ಎರಡು ದಶಕಗಳ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಿದರು. ಅವರ ಹಿಂದಿನ ಸಹಯೋಗ ಒರು ವಡಕ್ಕನ್ ವೀರಗಾಥ ಆಗಿತ್ತು. ಅದು ಮಲಯಾಳಂ ಚಿತ್ರರಂಗದಲ್ಲಿ ಒಂದು ಮಹತ್ವದ ಚಿತ್ರವಾಗಿ ಹೊರಹೊಮ್ಮಿತ್ತು. ಆ ಚಿತ್ರವು ವಡಕ್ಕನ್ ಪಾಟ್ಟುಕಲ್ (ಉತ್ತರದ ವೀರಗಾಥೆಗಳು)ನಲ್ಲಿ ಪ್ರಸಿದ್ಧ ಯೋಧನಾದ ಚಂತುವಿನ ಕಥೆಯನ್ನು ಆಧರಿಸಿತ್ತು. ಪಳಶ್ಶಿ ರಾಜ ಚಿತ್ರದ ಮೂಲಕ ಅವರು ಮತ್ತೊಂದು ಜೀವನಚರಿತ್ರಾ ಚಿತ್ರವನ್ನು ನಿರ್ಮಿಸಿದರು. ಇದು ಪಳಶ್ಶಿ ರಾಜನ ಜೀವನವನ್ನು ಆಧರಿಸಿತ್ತು.
ಗೋಕುಲಂ ಗೋಪಾಲನ್ ಚಿತ್ರದ ನಿರ್ಮಾಪಕರಾಗಿದ್ದರು. ಚಿತ್ರದ ಒಟ್ಟು ಬಜೆಟ್ ಸುಮಾರು ₹20 ಕೋಟಿ ಆಗಿದ್ದು, ಆ ಸಮಯದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಚಿತ್ರದ ಯುದ್ಧದ ದೃಶ್ಯಗಳಲ್ಲಿನ ಧ್ವನಿಗಳನ್ನು ಅಕಾಡೆಮಿ ಪ್ರಶಸ್ತಿ ವಿಜೇತ ರೆಸೂಲ್ ಪೂಕುಟ್ಟಿ ಮರುಸೃಷ್ಟಿಸಿದರು. ಅವರು ಯೋಜನೆಯ ಪೂರ್ಣಗೊಂಡ ನಂತರ ಚಿತ್ರತಂಡಕ್ಕೆ ಸೇರಿದರು.
ಕೇರಳ ಹೈಕೋರ್ಟ್, ಪಳಶ್ಶಿ ರಾಜ ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಮನರಂಜನಾ ತೆರಿಗೆ ರಿಯಾಯಿತಿಯ ಪ್ರಯೋಜನವನ್ನು ನೀಡುವಂತೆ ಚಿತ್ರದ ನಿರ್ಮಾಪಕರಿಗೆ ಆದೇಶಿಸಿತು.
== ತಾರಾಗಣ ಆಯ್ಕೆ (Casting) ==
Mammootty ಅವರು ಪಳಶ್ಶಿ ರಾಜನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಿತ್ರದ ನಾಯಕಿಯ ಪಾತ್ರವನ್ನು ಮಾಜಿ ಮಲಯಾಳಂ ನಟಿ ಸಂಯುಕ್ತ ವರ್ಮಾ ಅವರಿಗೆ ನೀಡಲಾಗಿತ್ತು. ಆದರೆ ಅವರು ಆ ಅವಕಾಶವನ್ನು ನಿರಾಕರಿಸಿದರು.
ಚಿತ್ರದಲ್ಲಿ ಮೂರು ಪ್ರಮುಖ ಮಹಿಳಾ ಪಾತ್ರಗಳಿವೆ. ಪದ್ಮಪ್ರಿಯಾ ಬುಡಕಟ್ಟು ಜನಾಂಗದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನಿಕಾ ಪಳಶ್ಶಿ ರಾಜನ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. Linda Arsenio ಅವರು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್ ಅವರ ನಿಶ್ಚಿತಾರ್ಥವಾದ ಯುವತಿ ಡೋರಾ ಬಾಬರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಲಿಂಡಾ ನ್ಯೂಯಾರ್ಕ್ನ ರಂಗಭೂಮಿ ಕಲಾವಿದೆಯಾಗಿದ್ದು, ಕಾಬುಲ್ ಎಕ್ಸ್ಪ್ರೆಸ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
ಈ ಚಿತ್ರದ ಮೂಲಕ ಸರತ್ ಕುಮಾರ್ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಪಳಶ್ಶಿ ರಾಜನ ಪ್ರಮುಖ ಸೇನಾನಿ ಎಡಚೆನಾ ಕುಂಕನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಪಾತ್ರಕ್ಕೆ ಆರಂಭದಲ್ಲಿ ಸುರೇಶ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಆ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ನಂತರ ವೈಯಕ್ತಿಕ ಕಾರಣಗಳಿಂದಾಗಿ ತಾವು ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗದಿರುವುದು ತಮ್ಮ ಪಾಲಿಗೆ ಯಾವಾಗಲೂ ಒಂದು ನಷ್ಟವಾಗಿರುತ್ತದೆ ಎಂದು ಅವರು ಹೇಳಿದರು.
ಸುಮನ್ ಪಳಯಂವೀಡನ್ ಚಂತುವಿನ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರವು ಮಲಯಾಳಂ ಚಿತ್ರರಂಗದಲ್ಲಿ ಅವರ ಅಭಿನಯದ ಪಾದಾರ್ಪಣೆಯನ್ನು ಗುರುತಿಸಿತು.
ಈ ಪಾತ್ರಕ್ಕೆ ಆರಂಭದಲ್ಲಿ ಬೀಜು ಮೆನನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೆಲವು ದಿನಗಳ ಚಿತ್ರೀಕರಣದ ನಂತರ ಅವರು ಚಿತ್ರದಿಂದ ಹೊರಗುಳಿದರು. ಯುದ್ಧದ ದೃಶ್ಯಗಳಲ್ಲಿ ಅಭಿನಯಿಸುವಾಗ ಉಂಟಾದ ದೈಹಿಕ ತೊಂದರೆಗಳನ್ನು ಕಾರಣವಾಗಿ ಅವರು ತಿಳಿಸಿದರು.
== ಚಿತ್ರೀಕರಣ (Filming) ==
ಚಿತ್ರದ ಚಿತ್ರೀಕರಣವು 2007ರ ಫೆಬ್ರವರಿಯಲ್ಲಿ ಪಾಲಕ್ಕಾಡ್ನಲ್ಲಿ ಆರಂಭವಾಯಿತು.
ಚಿತ್ರೀಕರಣವು ಎರಡೂವರೆ ವರ್ಷಗಳ ಕಾಲ ನಡೆಯಿತು ಮತ್ತು 2009ರ ಆಗಸ್ಟ್ನಲ್ಲಿ ಪೂರ್ಣಗೊಂಡಿತು.
ಧ್ವನಿ ಮಿಕ್ಸರ್ ರೆಸೂಲ್ ಪೂಕುಟ್ಟಿ ಚಿತ್ರದ ಎಲ್ಲಾ ಸ್ಥಳದ ದೃಶ್ಯಗಳ ಧ್ವನಿಯನ್ನು ಮರುಸೃಷ್ಟಿಸಿ, ಅವುಗಳಲ್ಲಿ ಪರಿಪೂರ್ಣತೆಯನ್ನು ಖಚಿತಪಡಿಸಿದರು.
ಚಿತ್ರ ನಿರ್ಮಾಣದಲ್ಲಿ ಉಂಟಾದ ವಿಳಂಬದ ಕುರಿತು ಹರಿಹರನ್ ಹೀಗೆ ಹೇಳಿದರು:
“ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕಾಯಿತು. ಆದರೆ ಅದು ಎಂಟು ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಈ ವಿಳಂಬಕ್ಕೆ ನಾನು ಕಾರಣನಲ್ಲ. ನನ್ನ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಬಳಿ ಹಣದ ಕೊರತೆಯೂ ಕಾರಣವಾಗಿರಲಿಲ್ಲ. ಅವರಿಲ್ಲದೆ ಪಳಶ್ಶಿ ರಾಜದಂತಹ ಚಿತ್ರವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ನನ್ನ ನಿರ್ಮಾಪಕರಿಗೆ ನಿಜವಾಗಿಯೂ ಧನ್ಯವಾದ ಹೇಳಬೇಕು.
ಕೆಲವು ಪ್ರಮುಖ ನಟರು ಚಿತ್ರದ ಚಿತ್ರೀಕರಣಕ್ಕೆ ಅಗತ್ಯವಿದ್ದ ಹೆಚ್ಚುವರಿ ಸಮಯವನ್ನು ನೀಡಲು ಸಿದ್ಧರಿರಲಿಲ್ಲ. ಬಹುಶಃ ಈ ಚಿತ್ರವು ತಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂಬುದನ್ನು ಅವರು ಆಗ ಅರಿತಿರಲಿಲ್ಲ.
ಪಳಶ್ಶಿ ರಾಜ ನಿರ್ಮಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಇದಕ್ಕೆ ಹೋಲಿಸಿದರೆ ಒರು ವಡಕ್ಕನ್ ವೀರಗಾಥ ನಿರ್ದೇಶಿಸುವುದು ಬಹಳ ಸುಲಭವಾಗಿತ್ತು.”
== ತೆಗೆದುಹಾಕಲಾದ ದೃಶ್ಯ (Deleted Scene) ==
ವಿಶೇಷವಾಗಿ, ಮಮ್ಮೂಟ್ಟಿಯವರ ಪಾತ್ರವಾದ ಪಳಶ್ಶಿ ರಾಜ ಮತ್ತು ಸುಮನ್ ಅವರ ಪಾತ್ರವಾದ ಪಳಯವೀಡನ್ ಚಂತು ನಡುವಿನ ಕತ್ತಿಯುದ್ಧದ ದೃಶ್ಯವನ್ನು ಚಿತ್ರದ ಅವಧಿ ತುಂಬಾ ದೀರ್ಘವಾಗಿದ್ದ ಕಾರಣ ಆರಂಭದಲ್ಲಿ ಚಿತ್ರಮಂದಿರದ ಆವೃತ್ತಿಯಿಂದ ತೆಗೆದುಹಾಕಲಾಗಿತ್ತು.
ಚಿತ್ರ ಬಿಡುಗಡೆಯಾದ 75 ದಿನಗಳ ನಂತರ ಈ ದೃಶ್ಯವನ್ನು ಮತ್ತೆ ಚಿತ್ರದಲ್ಲಿ ಸೇರಿಸಲಾಯಿತು. ಆದರೆ ದೂರದರ್ಶನ ಪ್ರಸಾರಗಳಲ್ಲಿ ಮತ್ತು Disney+ Hotstarನಂತಹ ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಈ ದೃಶ್ಯವನ್ನು ಸೇರಿಸಲಾಗಿಲ್ಲ. ಇದರಿಂದ ಕತ್ತಿಯುದ್ಧದ ದೃಶ್ಯದ ತೀವ್ರತೆ ಮತ್ತು ಅದ್ಭುತ ಸಂಯೋಜನೆಯನ್ನು ಮೆಚ್ಚಿದ್ದ ಅಭಿಮಾನಿಗಳು ನಿರಾಶರಾದರು.
ನಂತರ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಮತ್ತೊಮ್ಮೆ ಗಮನ ಸೆಳೆಯಿತು. ಅದು ವೇಗವಾಗಿ ವೈರಲ್ ಆಯಿತು. ಈ ದೃಶ್ಯವು ಚಿತ್ರದ ನಾಟಕೀಯ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಹೋಮ್ ವೀಡಿಯೊ ಆವೃತ್ತಿಗಳಿಂದ ಈ ದೃಶ್ಯವನ್ನು ತೆಗೆದುಹಾಕಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು.
2dzcqrmnr4sgzsm0lkymil1n2q1p1c8
1382623
1382622
2026-08-15T06:24:11Z
Santhosh Notagar99
82732
1382623
wikitext
text/x-wiki
ಕೇರಳ ವರ್ಮ ಪಳಶ್ಶಿರಾಜ 2009ರ ಭಾರತೀಯ ಮಲಯಾಳಂ ಭಾಷೆಯ ಐತಿಹಾಸಿಕ ನಾಟಕ ಚಲನಚಿತ್ರವಾಗಿದ್ದು, 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ರಾಜ ಪಳಶ್ಶಿರಾಜನ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆ ಬರೆದಿದ್ದಾರೆ ಮತ್ತು ಗೋಕುಲಂ ಗೋಪಾಲನ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಮಮ್ಮೂಟ್ಟಿ ನಟಿಸಿದ್ದು, ಅವರೊಂದಿಗೆ ಅನೇಕ ಪ್ರಮುಖ ಪೋಷಕ ನಟರ ಸಮೂಹವಿದೆ. ಚಿತ್ರದ ಸಂಗೀತ ಮತ್ತು ಸೌಂಡ್ಟ್ರ್ಯಾಕ್ ಅನ್ನು ಇಳಯರಾಜ ರಚಿಸಿದ್ದಾರೆ. ಚಿತ್ರದ ಧ್ವನಿ ವಿನ್ಯಾಸವನ್ನು ರೆಸುಲ್ ಪೂಕುಟ್ಟಿ ನಿರ್ವಹಿಸಿದ್ದಾರೆ.
ಈ ಚಿತ್ರವು ಅತ್ಯುತ್ತಮ ಮಲಯಾಳಂ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಆಡಿಯೋಗ್ರಫಿ ಮತ್ತು ವಿಶೇಷ ಉಲ್ಲೇಖ (ಪದ್ಮಪ್ರಿಯಾ) ವಿಭಾಗಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಇದರ ಜೊತೆಗೆ, ಎಂಟು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಏಳು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಇತರ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಪಳಶ್ಶಿರಾಜ ಚಿತ್ರವನ್ನು ₹200 ಮಿಲಿಯನ್ (₹20 ಕೋಟಿ) ವೆಚ್ಚದಲ್ಲಿ ನಿರ್ಮಿಸಲಾಯಿತು. ಆ ಸಮಯದವರೆಗೆ ಮಲಯಾಳಂನಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಇದಾಗಿತ್ತು. ಬ್ಲೂ-ರೇ ಸ್ವರೂಪದಲ್ಲಿ ಹೋಮ್ ವೀಡಿಯೊ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿದೆ. ಮೂಲತಃ ಮಲಯಾಳಂನಲ್ಲಿ ಚಿತ್ರೀಕರಿಸಲಾದ ಪಳಶ್ಶಿರಾಜ ಚಿತ್ರವನ್ನು ತಮಿಳು ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಯಿತು.
ಚಿತ್ರವು 2009ರ ಅಕ್ಟೋಬರ್ 16ರಂದು, ದೀಪಾವಳಿ ರಜೆಯ ಸಂದರ್ಭದಲ್ಲಿ ಕೇರಳದಾದ್ಯಂತ 150 ಪ್ರಿಂಟ್ಗಳೊಂದಿಗೆ ಬಿಡುಗಡೆಯಾಯಿತು. ಇದು ಚಿತ್ರಮಂದಿರಗಳಲ್ಲಿ 150 ದಿನಗಳ ಕಾಲ ಪ್ರದರ್ಶನಗೊಂಡಿತು, ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿತು ಮತ್ತು ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಯಿತು.
ಇದನ್ನು ಮಲಯಾಳಂ ಚಿತ್ರರಂಗದ ಒಂದು ಕ್ಲಾಸಿಕ್ ಚಿತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೇರಳದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
== ಕಥಾವಸ್ತು (Plot) ==
ಚಿತ್ರವು 1796ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಮಲಬಾರ್ ಪ್ರದೇಶವನ್ನು ಆಕ್ರಮಿಸಿಕೊಂಡು ನಾಲ್ಕು ವರ್ಷಗಳಾದ ನಂತರ, ಮತ್ತು ಮೊದಲ ಪಳಶ್ಶಿ ದಂಗೆ (1793–1797) ಅಂತ್ಯದ ಹಂತದಲ್ಲಿರುವ ಸಂದರ್ಭದಲ್ಲಿ ಆರಂಭವಾಗುತ್ತದೆ.
ಈ ದಂಗೆಯನ್ನು ಕೋಟಾಯಂ ಅರಮನೆಯ ರಾಜ ಪಳಶ್ಶಿರಾಜ (ಕೇರಳ ವರ್ಮ) ನೇತೃತ್ವ ವಹಿಸುತ್ತಾನೆ. ಕಂಪನಿಯು ಸ್ಥಳೀಯ ಭಾರತೀಯ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿದ್ದುದರಿಂದ, ಜಿಲ್ಲೆಯಾದ್ಯಂತ ಅದರ ಅಧಿಕಾರದ ವಿರುದ್ಧ ಜನಪ್ರಿಯ ದಂಗೆಗಳು ಉಂಟಾಗಿದ್ದವು.
ಕೇರಳ ವರ್ಮ ಪಳಶ್ಶಿರಾಜನ ಯಶಸ್ಸು ಮತ್ತು ಪ್ರಭಾವದ ಬಗ್ಗೆ ಅಸೂಯೆ ಹೊಂದಿದ್ದ ಅವನ ಮಾವ ಹಾಗೂ ಕುರುಂಬ್ರನಾಡಿನ ಆಡಳಿತಗಾರ ವೀರವರ್ಮ, ಮತ್ತು ರಾಜನ ಹಳೆಯ ಸಹಚರ ಪಳಯಂವೀಡನ್ ಚಂದು ಅವರ ಸಹಾಯದಿಂದ ಈಸ್ಟ್ ಇಂಡಿಯಾ ಕಂಪನಿಯು ಪಳಶ್ಶಿರಾಜನ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದರಿಂದ ಪಳಶ್ಶಿರಾಜನು ವಯನಾಡಿನ ಕಾಡುಗಳಿಗೆ ಪಲಾಯನ ಮಾಡಬೇಕಾಗುತ್ತದೆ.
ನೀಲಿಯ ನೇತೃತ್ವದ ಬುಡಕಟ್ಟು ಪಡೆ, ತನ್ನ ಸೇನಾನಾಯಕನ ವಿರೋಧದ ನಡುವೆಯೂ, ಕಾಡಿನಲ್ಲಿ ಕಂಪನಿಯ ಸಹಾಯಕ ಕಲೆಕ್ಟರ್ ಥಾಮಸ್ ಹಾರ್ವಿ ಬಾಬರ್ ಮತ್ತು ಅವನ ನಿಶ್ಚಿತಾರ್ಥಿತ ಡೋರಾಳನ್ನು ಸೆರೆಹಿಡಿಯುತ್ತದೆ. ಆದರೆ ರಾಜನು ಥಾಮಸ್ ಬಾಬರ್ ಮತ್ತು ಡೋರಾಳನ್ನು ತನ್ನ ಅತಿಥಿಗಳಂತೆ ನೋಡಿಕೊಂಡು ಬಿಡುಗಡೆ ಮಾಡುತ್ತಾನೆ.
ಅಲ್ಲಿಂದ ಪಳಶ್ಶಿರಾಜನು ಕಂಪನಿಯ ವಿರುದ್ಧ ಗೆರಿಲ್ಲಾ ಯುದ್ಧಗಳನ್ನು ಆರಂಭಿಸುತ್ತಾನೆ. ಅವನಿಗೆ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಮತ್ತು ಅವನ ಭಾವ ಕೈತೇರಿ ಅಂಬು ಬೆಂಬಲ ನೀಡುತ್ತಾರೆ. ಗೆರಿಲ್ಲಾ ಯುದ್ಧದಲ್ಲಿ ಪಳಶ್ಶಿರಾಜನು ಕುರುಚ್ಯ ಸೈನಿಕ ತಳಕ್ಕಲ್ ಚಂದುನ ಪರಿಣತಿ ಮತ್ತು ಚಂದುನ ನಿಶ್ಚಿತಾರ್ಥಿತೆ ನೀಲಿಯ ಸಹಾಯವನ್ನು ಬಳಸಿಕೊಳ್ಳುತ್ತಾನೆ.
ಯುದ್ಧದ ಆರಂಭಿಕ ಹಂತಗಳಲ್ಲಿ ಕಂಪನಿಯು ಅನೇಕ ಸೈನಿಕರನ್ನು ಮತ್ತು ಅಪಾರ ಹಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಂಪನಿಯು ಪಳಶ್ಶಿರಾಜನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಒತ್ತಾಯಗೊಳ್ಳುತ್ತದೆ. ಈ ಒಪ್ಪಂದದಿಂದ ಪ್ರದೇಶದಲ್ಲಿ ಮತ್ತು ತನ್ನ ಜನರಲ್ಲಿ ಶಾಂತಿ ನೆಲೆಸಬಹುದು ಎಂಬ ಆಶಯದಿಂದ ರಾಜನು ಅದಕ್ಕೆ ಒಪ್ಪುತ್ತಾನೆ.
ಆದರೆ ಕಂಪನಿಯು ಒಪ್ಪಂದದ ಷರತ್ತುಗಳನ್ನು ಎಂದಿಗೂ ಪಾಲಿಸುವುದಿಲ್ಲ. ಇದರಿಂದ ಪಳಶ್ಶಿರಾಜನು ಮತ್ತೆ ಯುದ್ಧವನ್ನು ಆರಂಭಿಸುತ್ತಾನೆ.
ಇದೇ ಸಂದರ್ಭದಲ್ಲಿ, ಕಂಪನಿಯು ರಾಜನಿಗೆ ಮಾಡಿದ ದ್ರೋಹವನ್ನು ತಿಳಿದುಕೊಂಡ ನಂತರ ಡೋರಾ ಥಾಮಸ್ ಬಾಬರ್ನನ್ನು ಬಿಟ್ಟು ಇಂಗ್ಲೆಂಡ್ಗೆ ತೆರಳುತ್ತಾಳೆ. ಕಂಪನಿಗೆ ರಾಜನಿರುವ ಸ್ಥಳವನ್ನು ತಿಳಿಸಲು ನಿರಾಕರಿಸಿದ ಒಬ್ಬ ತಂದೆ ಮತ್ತು ಮಗನನ್ನು ಗಲ್ಲಿಗೇರಿಸುವುದಕ್ಕೆ ಡೋರಾ ವಿರೋಧ ವ್ಯಕ್ತಪಡಿಸಿದ್ದರೂ, ಕಂಪನಿಯು ಅವರನ್ನು ಗಲ್ಲಿಗೇರಿಸುತ್ತದೆ.
ಪಳಶ್ಶಿರಾಜನು ಉನ್ನಿ ಮೂಥಾ ಮತ್ತು ಅವನ ಜನರು ಸೇರಿದಂತೆ ಸಮೀಪದ ಪ್ರದೇಶಗಳ ಅನೇಕ ಆಡಳಿತಗಾರರು ಮತ್ತು ಪ್ರಭಾವಿ ಕುಟುಂಬಗಳೊಂದಿಗೆ ಉಪಯುಕ್ತ ಮೈತ್ರಿಗಳನ್ನು ಮಾಡಿಕೊಳ್ಳುತ್ತಾನೆ.
ಪಳಶ್ಶಿರಾಜ ಮತ್ತು ಅವನ ಸೇನೆ ಯಶಸ್ವಿಯಾಗಿ ಯುದ್ಧವನ್ನು ಪುನರಾರಂಭಿಸುತ್ತವೆ. ಆದರೆ ಕಂಪನಿಯು ಅವನ ವಿರುದ್ಧ ಭಾರೀ ಶಸ್ತ್ರಸಜ್ಜಿತ ಪಡೆಗಳನ್ನು ಬಳಸುತ್ತದೆ ಮತ್ತು ಅನೇಕ ಬುಡಕಟ್ಟು ನಾಯಕರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಒಬ್ಬ ಬುಡಕಟ್ಟು ನಾಯಕನ ಮೋಸದಿಂದ ತಳಕ್ಕಲ್ ಚಂದು ಸಿಕ್ಕಿಬೀಳುತ್ತಾನೆ ಮತ್ತು ನಂತರ ಕಂಪನಿಯು ಅವನನ್ನು ಗಲ್ಲಿಗೇರಿಸುತ್ತದೆ.
ಕಂಪನಿಯು ಪಳಶ್ಶಿರಾಜ ಮತ್ತು ಅವನ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಅವರನ್ನು ಹುಡುಕಲು ಬೇಟೆ ಆರಂಭಿಸುತ್ತದೆ. ಒಂದು ರಕ್ತಸಿಕ್ತ ಹೋರಾಟದಲ್ಲಿ ಎಡಚೆನ ಕುಂಕನ್ ಪಳಯಂವೀಡನ್ ಚಂದುನನ್ನು ಕೊಲ್ಲುತ್ತಾನೆ. ಆದರೆ ನಂತರ ಅವನು ಕಂಪನಿಯ ಸೈನಿಕರಿಂದ ಸುತ್ತುವರಿಯಲ್ಪಡುತ್ತಾನೆ.
ಅವರಿಗೆ ಶರಣಾಗುವ ಬದಲು, ಎಡಚೆನ ಕುಂಕನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಿಂದ ರಾಜನ ಸೇನೆ ಮತ್ತಷ್ಟು ದುರ್ಬಲವಾಗುತ್ತದೆ.
ತಾನು ಸಾಯಲಿದ್ದೇನೆ ಎಂಬುದು ತಿಳಿದಿದ್ದರೂ, ಪಳಶ್ಶಿರಾಜನು ಕಂಪನಿಯ ವಿರುದ್ಧ ಅಂತಿಮ ಹೋರಾಟಕ್ಕೆ ಮುಂದಾಗುತ್ತಾನೆ. ಭೀಕರ ಮತ್ತು ವೀರೋಚಿತ ಹೋರಾಟದ ನಂತರ ಪಳಶ್ಶಿರಾಜನು ಕಂಪನಿಯ ಸೈನಿಕರಿಂದ ಕೊಲ್ಲಲ್ಪಡುತ್ತಾನೆ.
ಚಿತ್ರವು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್, ರಾಜನ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಇರಿಸುವ ದೃಶ್ಯದೊಂದಿಗೆ ಅಂತ್ಯಗೊಳ್ಳುತ್ತದೆ. ಆಗ ಅವನು ಪ್ರಸಿದ್ಧವಾಗಿ ಹೀಗೆ ಹೇಳುತ್ತಾನೆ:
“ಅವನು ನಮ್ಮ ಶತ್ರುವಾಗಿದ್ದ. ಆದರೆ ಅವನು ಒಬ್ಬ ಮಹಾನ್ ಯೋಧ, ಒಬ್ಬ ಮಹಾನ್ ವ್ಯಕ್ತಿ. ನಾವು ಅವನನ್ನು ಗೌರವಿಸುತ್ತೇವೆ.”
ನಂತರ ಕಂಪನಿಯ ಅಧಿಕಾರಿಗಳು ರಾಜನ ಮೃತದೇಹಕ್ಕೆ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸುತ್ತಾರೆ ಮತ್ತು ಅವರೇ ಮೃತದೇಹವನ್ನು ಹೊರುವವರು (Pall-bearers) ಆಗಿ ಕಾರ್ಯನಿರ್ವಹಿಸುತ್ತಾರೆ.
== ಪಾತ್ರವರ್ಗ (Cast) ==
* ಮಮ್ಮೂಟ್ಟಿ — ಪಳಶ್ಶಿರಾಜ ಪಾತ್ರದಲ್ಲಿ
* ಆರ್. ಶರತ್ಕುಮಾರ್ — ಎಡಚೆನ ಕುಂಕನ್ ನಾಯರ್ ಪಾತ್ರದಲ್ಲಿ (ಧ್ವನಿ ಡಬ್ಬಿಂಗ್: ಶೋಬಿ ತಿಲಕನ್)
* ಮನೋಜ್ ಕೆ. ಜಯನ್ — ತಳಕ್ಕಲ್ ಚಂದು ಪಾತ್ರದಲ್ಲಿ
* ಸುರೇಶ್ ಕೃಷ್ಣ — ಕೈತೇರಿ ಅಂಬು ಪಾತ್ರದಲ್ಲಿ
* ಸುಮನ್ — ಪಳಯಂವೀಡನ್ ಚಂದು ಪಾತ್ರದಲ್ಲಿ
* ಕನಿಕಾ ಸುಬ್ರಮಣಿಯಂ — ಕೈತೇರಿ ಮಕ್ಕಂ ಪಾತ್ರದಲ್ಲಿ
* ಪದ್ಮಪ್ರಿಯಾ ಜನಕೀರಾಮನ್ — ನೀಲಿ ಪಾತ್ರದಲ್ಲಿ
* ಜಗತಿ ಶ್ರೀಕುಮಾರ್ — ಕಣಾರ ಮೆನನ್ ಪಾತ್ರದಲ್ಲಿ
* ತಿಲಕನ್ — ಕುರುಂಬ್ರನಾಡು ರಾಜ ವೀರವರ್ಮ ಪಾತ್ರದಲ್ಲಿ
* ಹ್ಯಾರಿ ಕೀ — ಥಾಮಸ್ ಹಾರ್ವಿ ಬಾಬರ್, ಸಹಾಯಕ ಕಲೆಕ್ಟರ್ ಪಾತ್ರದಲ್ಲಿ
* ಲಿಂಡಾ ಆರ್ಸೆನಿಯೋ — ಡೋರಾ ಬಾಬರ್ ಪಾತ್ರದಲ್ಲಿ
* ದೇವನ್ — ಕಣ್ಣವತ್ತು ನಂಬಿಯಾರ್ ಪಾತ್ರದಲ್ಲಿ
* ಲಾಲು ಅಲೆಕ್ಸ್ — ಎಮ್ಮನ್ ನಾಯರ್ ಪಾತ್ರದಲ್ಲಿ
* ಕ್ಯಾಪ್ಟನ್ ರಾಜು — ಉನ್ನಿ ಮೂಥಾ ಪಾತ್ರದಲ್ಲಿ
* ಜಗದೀಶ್ — ಭಂಡಾರಿ ಪಾತ್ರದಲ್ಲಿ
* ನೆಡುಮುಡಿ ವೇಣು — ಮೂಪ್ಪನ್ ಪಾತ್ರದಲ್ಲಿ
* ಮಾಮೂಕೋಯ — ಅಥನ್ ಗುರುಕ್ಕಲ್ ಪಾತ್ರದಲ್ಲಿ
* ಮುರಳಿ ಮೋಹನ್ — ಚಿರಕ್ಕಲ್ ರಾಜ ಪಾತ್ರದಲ್ಲಿ
* ಅಜಯ್ ರತ್ನಂ — ಸುಬೇದಾರ್ ಚೇರನ್ ಪಾತ್ರದಲ್ಲಿ
* ಸುಶೀಲ್ ಕುಮಾರ್ — ಶೇಖರನ್ ವಾರಿಯರ್ ಪಾತ್ರದಲ್ಲಿ
* ಉರ್ಮಿಳಾ ಉನ್ನಿ — ಚಿರಕ್ಕಲ್ ತಂಬುರಟ್ಟಿ ಪಾತ್ರದಲ್ಲಿ
* ವತ್ಸಲಾ ಮೆನನ್ — ಕೈತೇರಿ ತಂಬುರಟ್ಟಿ ಪಾತ್ರದಲ್ಲಿ
* ಯಾಮಿನಿ — ಉನ್ನಿಯಮ್ಮ ಪಾತ್ರದಲ್ಲಿ
* ಅಬು ಸಲೀಂ — ಕುಂಜಂಬು, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಮೇಘನಾಥನ್ — ವಿಕ್ರಮನ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಸುಬೈರ್ — ಪಣಿಕ್ಕರ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಜಯನ್ ಚೇರ್ತಲ — ಪಣಿಕ್ಕಸ್ಸೇರಿ ಕುಮಾರನ್ ನಂಬಿಯಾರ್ ಪಾತ್ರದಲ್ಲಿ
* ಪೀಟರ್ ಹ್ಯಾಂಡ್ಲಿ ಇವಾನ್ಸ್ — ಮೇಜರ್ ರಾಬರ್ಟ್ ಗಾರ್ಡನ್ ಪಾತ್ರದಲ್ಲಿ
* ರಾಸ್ ಎಲಿಯಟ್ — ಕರ್ನಲ್ ಜೇಮ್ಸ್ ಬೌಲ್ಸ್ ಪಾತ್ರದಲ್ಲಿ
* ಟಾಮಿ ಡೊನೆಲ್ಲಿ — ಗವರ್ನರ್ ಜೊನಾಥನ್ ಡಂಕನ್ ಪಾತ್ರದಲ್ಲಿ
* ರಾಬಿನ್ ಪ್ರಾಟ್ — ಲೆಫ್ಟಿನೆಂಟ್ ಮ್ಯಾಕ್ಸ್ವೆಲ್ ಪಾತ್ರದಲ್ಲಿ
* ಸೈಮನ್ ಹೆವಿಟ್ — ಕ್ಯಾಪ್ಟನ್ ಡಿಕಿನ್ಸನ್ ಪಾತ್ರದಲ್ಲಿ
* ಗ್ಯಾರಿ ರಿಚರ್ಡ್ಸನ್ — ಮೇಜರ್ ಕ್ಲಾಫಮ್ ಪಾತ್ರದಲ್ಲಿ
* ಗ್ಲೆನ್ ಡೇವಿಡ್ ಶಾರ್ಟ್ — ಮೇಜರ್ ಮರ್ರೆ ಪಾತ್ರದಲ್ಲಿ
* ಜೆ. ಬ್ರ್ಯಾಂಡನ್ ಹಿಲ್ — ಮೇಜರ್ ಸ್ಟೀಫನ್ ಪಾತ್ರದಲ್ಲಿ
ಅಭಿವೃದ್ಧಿ (Development)
2007ರ ಜನವರಿಯಲ್ಲಿ Sifyಗೆ ನೀಡಿದ ಸಂದರ್ಶನದಲ್ಲಿ ಹರಿಹರನ್ ಹೀಗೆ ಹೇಳಿದರು: “ಮೊದಲು ನಾವು ಯೋಧನಾದ ಪಯ್ಯಂಪಳ್ಳಿ ಚಂತುವಿನ ಬಗ್ಗೆ ಒಂದು ಚಿತ್ರ ಮಾಡುವ ಆಲೋಚನೆ ಮಾಡಿದ್ದೆವು. ನಂತರ ಪಳಶ್ಶಿ ರಾಜನ ಸೇನಾನಿಯಾಗಿದ್ದ ತಳಕ್ಕಲ್ ಚಂತುವನ್ನು ನಾಯಕನನ್ನಾಗಿ ಮಾಡಿಕೊಂಡು ಚಿತ್ರ ಮಾಡುವ ಬಗ್ಗೆ ಯೋಚಿಸಿದೆವು. ಆದರೆ ಕೊನೆಗೆ ಪಳಶ್ಶಿ ರಾಜನ ಕಥೆಯನ್ನೇ ಹೊಸ ದೃಷ್ಟಿಕೋನದಲ್ಲಿ ಹೇಳಬೇಕೆಂದು ನಮಗೆ ಅರಿವಾಯಿತು. ಈ ಚಿತ್ರದಲ್ಲಿ ಬ್ರಿಟಿಷರ ವಿರುದ್ಧ ಅವರು ನಡೆಸಿದ ವೀರೋಚಿತ ಹೋರಾಟಕ್ಕೆ ನಾವು ಹೆಚ್ಚಿನ ಗಮನ ನೀಡಿದ್ದೇವೆ.”
ಎಂ. ಟಿ. ವಾಸುದೇವನ್ ನಾಯರ್, ಹರಿಹರನ್ ಮತ್ತು ಮಮ್ಮೂಟ್ಟಿ ಸುಮಾರು ಎರಡು ದಶಕಗಳ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಿದರು. ಅವರ ಹಿಂದಿನ ಸಹಯೋಗ ಒರು ವಡಕ್ಕನ್ ವೀರಗಾಥ ಆಗಿತ್ತು. ಅದು ಮಲಯಾಳಂ ಚಿತ್ರರಂಗದಲ್ಲಿ ಒಂದು ಮಹತ್ವದ ಚಿತ್ರವಾಗಿ ಹೊರಹೊಮ್ಮಿತ್ತು. ಆ ಚಿತ್ರವು ವಡಕ್ಕನ್ ಪಾಟ್ಟುಕಲ್ (ಉತ್ತರದ ವೀರಗಾಥೆಗಳು)ನಲ್ಲಿ ಪ್ರಸಿದ್ಧ ಯೋಧನಾದ ಚಂತುವಿನ ಕಥೆಯನ್ನು ಆಧರಿಸಿತ್ತು. ಪಳಶ್ಶಿ ರಾಜ ಚಿತ್ರದ ಮೂಲಕ ಅವರು ಮತ್ತೊಂದು ಜೀವನಚರಿತ್ರಾ ಚಿತ್ರವನ್ನು ನಿರ್ಮಿಸಿದರು. ಇದು ಪಳಶ್ಶಿ ರಾಜನ ಜೀವನವನ್ನು ಆಧರಿಸಿತ್ತು.
ಗೋಕುಲಂ ಗೋಪಾಲನ್ ಚಿತ್ರದ ನಿರ್ಮಾಪಕರಾಗಿದ್ದರು. ಚಿತ್ರದ ಒಟ್ಟು ಬಜೆಟ್ ಸುಮಾರು ₹20 ಕೋಟಿ ಆಗಿದ್ದು, ಆ ಸಮಯದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಚಿತ್ರದ ಯುದ್ಧದ ದೃಶ್ಯಗಳಲ್ಲಿನ ಧ್ವನಿಗಳನ್ನು ಅಕಾಡೆಮಿ ಪ್ರಶಸ್ತಿ ವಿಜೇತ ರೆಸೂಲ್ ಪೂಕುಟ್ಟಿ ಮರುಸೃಷ್ಟಿಸಿದರು. ಅವರು ಯೋಜನೆಯ ಪೂರ್ಣಗೊಂಡ ನಂತರ ಚಿತ್ರತಂಡಕ್ಕೆ ಸೇರಿದರು.
ಕೇರಳ ಹೈಕೋರ್ಟ್, ಪಳಶ್ಶಿ ರಾಜ ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಮನರಂಜನಾ ತೆರಿಗೆ ರಿಯಾಯಿತಿಯ ಪ್ರಯೋಜನವನ್ನು ನೀಡುವಂತೆ ಚಿತ್ರದ ನಿರ್ಮಾಪಕರಿಗೆ ಆದೇಶಿಸಿತು.
== ತಾರಾಗಣ ಆಯ್ಕೆ (Casting) ==
Mammootty ಅವರು ಪಳಶ್ಶಿ ರಾಜನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಿತ್ರದ ನಾಯಕಿಯ ಪಾತ್ರವನ್ನು ಮಾಜಿ ಮಲಯಾಳಂ ನಟಿ ಸಂಯುಕ್ತ ವರ್ಮಾ ಅವರಿಗೆ ನೀಡಲಾಗಿತ್ತು. ಆದರೆ ಅವರು ಆ ಅವಕಾಶವನ್ನು ನಿರಾಕರಿಸಿದರು.
ಚಿತ್ರದಲ್ಲಿ ಮೂರು ಪ್ರಮುಖ ಮಹಿಳಾ ಪಾತ್ರಗಳಿವೆ. ಪದ್ಮಪ್ರಿಯಾ ಬುಡಕಟ್ಟು ಜನಾಂಗದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನಿಕಾ ಪಳಶ್ಶಿ ರಾಜನ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. Linda Arsenio ಅವರು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್ ಅವರ ನಿಶ್ಚಿತಾರ್ಥವಾದ ಯುವತಿ ಡೋರಾ ಬಾಬರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಲಿಂಡಾ ನ್ಯೂಯಾರ್ಕ್ನ ರಂಗಭೂಮಿ ಕಲಾವಿದೆಯಾಗಿದ್ದು, ಕಾಬುಲ್ ಎಕ್ಸ್ಪ್ರೆಸ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
ಈ ಚಿತ್ರದ ಮೂಲಕ ಸರತ್ ಕುಮಾರ್ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಪಳಶ್ಶಿ ರಾಜನ ಪ್ರಮುಖ ಸೇನಾನಿ ಎಡಚೆನಾ ಕುಂಕನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಪಾತ್ರಕ್ಕೆ ಆರಂಭದಲ್ಲಿ ಸುರೇಶ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಆ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ನಂತರ ವೈಯಕ್ತಿಕ ಕಾರಣಗಳಿಂದಾಗಿ ತಾವು ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗದಿರುವುದು ತಮ್ಮ ಪಾಲಿಗೆ ಯಾವಾಗಲೂ ಒಂದು ನಷ್ಟವಾಗಿರುತ್ತದೆ ಎಂದು ಅವರು ಹೇಳಿದರು.
ಸುಮನ್ ಪಳಯಂವೀಡನ್ ಚಂತುವಿನ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರವು ಮಲಯಾಳಂ ಚಿತ್ರರಂಗದಲ್ಲಿ ಅವರ ಅಭಿನಯದ ಪಾದಾರ್ಪಣೆಯನ್ನು ಗುರುತಿಸಿತು.
ಈ ಪಾತ್ರಕ್ಕೆ ಆರಂಭದಲ್ಲಿ ಬೀಜು ಮೆನನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೆಲವು ದಿನಗಳ ಚಿತ್ರೀಕರಣದ ನಂತರ ಅವರು ಚಿತ್ರದಿಂದ ಹೊರಗುಳಿದರು. ಯುದ್ಧದ ದೃಶ್ಯಗಳಲ್ಲಿ ಅಭಿನಯಿಸುವಾಗ ಉಂಟಾದ ದೈಹಿಕ ತೊಂದರೆಗಳನ್ನು ಕಾರಣವಾಗಿ ಅವರು ತಿಳಿಸಿದರು.
== ಚಿತ್ರೀಕರಣ (Filming) ==
ಚಿತ್ರದ ಚಿತ್ರೀಕರಣವು 2007ರ ಫೆಬ್ರವರಿಯಲ್ಲಿ ಪಾಲಕ್ಕಾಡ್ನಲ್ಲಿ ಆರಂಭವಾಯಿತು.
ಚಿತ್ರೀಕರಣವು ಎರಡೂವರೆ ವರ್ಷಗಳ ಕಾಲ ನಡೆಯಿತು ಮತ್ತು 2009ರ ಆಗಸ್ಟ್ನಲ್ಲಿ ಪೂರ್ಣಗೊಂಡಿತು.
ಧ್ವನಿ ಮಿಕ್ಸರ್ ರೆಸೂಲ್ ಪೂಕುಟ್ಟಿ ಚಿತ್ರದ ಎಲ್ಲಾ ಸ್ಥಳದ ದೃಶ್ಯಗಳ ಧ್ವನಿಯನ್ನು ಮರುಸೃಷ್ಟಿಸಿ, ಅವುಗಳಲ್ಲಿ ಪರಿಪೂರ್ಣತೆಯನ್ನು ಖಚಿತಪಡಿಸಿದರು.
ಚಿತ್ರ ನಿರ್ಮಾಣದಲ್ಲಿ ಉಂಟಾದ ವಿಳಂಬದ ಕುರಿತು ಹರಿಹರನ್ ಹೀಗೆ ಹೇಳಿದರು:
“ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕಾಯಿತು. ಆದರೆ ಅದು ಎಂಟು ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಈ ವಿಳಂಬಕ್ಕೆ ನಾನು ಕಾರಣನಲ್ಲ. ನನ್ನ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಬಳಿ ಹಣದ ಕೊರತೆಯೂ ಕಾರಣವಾಗಿರಲಿಲ್ಲ. ಅವರಿಲ್ಲದೆ ಪಳಶ್ಶಿ ರಾಜದಂತಹ ಚಿತ್ರವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ನನ್ನ ನಿರ್ಮಾಪಕರಿಗೆ ನಿಜವಾಗಿಯೂ ಧನ್ಯವಾದ ಹೇಳಬೇಕು.
ಕೆಲವು ಪ್ರಮುಖ ನಟರು ಚಿತ್ರದ ಚಿತ್ರೀಕರಣಕ್ಕೆ ಅಗತ್ಯವಿದ್ದ ಹೆಚ್ಚುವರಿ ಸಮಯವನ್ನು ನೀಡಲು ಸಿದ್ಧರಿರಲಿಲ್ಲ. ಬಹುಶಃ ಈ ಚಿತ್ರವು ತಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂಬುದನ್ನು ಅವರು ಆಗ ಅರಿತಿರಲಿಲ್ಲ.
ಪಳಶ್ಶಿ ರಾಜ ನಿರ್ಮಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಇದಕ್ಕೆ ಹೋಲಿಸಿದರೆ ಒರು ವಡಕ್ಕನ್ ವೀರಗಾಥ ನಿರ್ದೇಶಿಸುವುದು ಬಹಳ ಸುಲಭವಾಗಿತ್ತು.”
== ತೆಗೆದುಹಾಕಲಾದ ದೃಶ್ಯ (Deleted Scene) ==
ವಿಶೇಷವಾಗಿ, ಮಮ್ಮೂಟ್ಟಿಯವರ ಪಾತ್ರವಾದ ಪಳಶ್ಶಿ ರಾಜ ಮತ್ತು ಸುಮನ್ ಅವರ ಪಾತ್ರವಾದ ಪಳಯವೀಡನ್ ಚಂತು ನಡುವಿನ ಕತ್ತಿಯುದ್ಧದ ದೃಶ್ಯವನ್ನು ಚಿತ್ರದ ಅವಧಿ ತುಂಬಾ ದೀರ್ಘವಾಗಿದ್ದ ಕಾರಣ ಆರಂಭದಲ್ಲಿ ಚಿತ್ರಮಂದಿರದ ಆವೃತ್ತಿಯಿಂದ ತೆಗೆದುಹಾಕಲಾಗಿತ್ತು.
ಚಿತ್ರ ಬಿಡುಗಡೆಯಾದ 75 ದಿನಗಳ ನಂತರ ಈ ದೃಶ್ಯವನ್ನು ಮತ್ತೆ ಚಿತ್ರದಲ್ಲಿ ಸೇರಿಸಲಾಯಿತು. ಆದರೆ ದೂರದರ್ಶನ ಪ್ರಸಾರಗಳಲ್ಲಿ ಮತ್ತು Disney+ Hotstarನಂತಹ ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಈ ದೃಶ್ಯವನ್ನು ಸೇರಿಸಲಾಗಿಲ್ಲ. ಇದರಿಂದ ಕತ್ತಿಯುದ್ಧದ ದೃಶ್ಯದ ತೀವ್ರತೆ ಮತ್ತು ಅದ್ಭುತ ಸಂಯೋಜನೆಯನ್ನು ಮೆಚ್ಚಿದ್ದ ಅಭಿಮಾನಿಗಳು ನಿರಾಶರಾದರು.
ನಂತರ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಮತ್ತೊಮ್ಮೆ ಗಮನ ಸೆಳೆಯಿತು. ಅದು ವೇಗವಾಗಿ ವೈರಲ್ ಆಯಿತು. ಈ ದೃಶ್ಯವು ಚಿತ್ರದ ನಾಟಕೀಯ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಹೋಮ್ ವೀಡಿಯೊ ಆವೃತ್ತಿಗಳಿಂದ ಈ ದೃಶ್ಯವನ್ನು ತೆಗೆದುಹಾಕಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು.
== ಸಂಗೀತ (Music) ==
* ಕೇರಳ ವರ್ಮ -ಪಳಶ್ಶಿರಾಜ
* ಸೌಂಡ್ಟ್ರ್ಯಾಕ್ ಆಲ್ಬಮ್ -ಇಲಯರಾಜ ಅವರದು
* ಬಿಡುಗಡೆ 20 ಸೆಪ್ಟೆಂಬರ್ 2009
* ರೆಕಾರ್ಡಿಂಗ್ - 2006–2009
* ಪ್ರಕಾರ ಚಲನಚಿತ್ರದ ಸೌಂಡ್ಟ್ರ್ಯಾಕ್
* ಅವಧಿ 26:42 ನಿಮಿಷ
* ಭಾಷೆ ಮಲಯಾಳಂ
* ಲೇಬಲ್ ಥಿಂಕ್ ಮ್ಯೂಸಿಕ್
* ನಿರ್ಮಾಪಕ ಇಲಯರಾಜ
ಈ ಚಿತ್ರದಲ್ಲಿ ಇಲಯರಾಜ ಅವರು ಸಂಯೋಜಿಸಿದ ಆರು ಮೂಲ ಹಾಡುಗಳು ಇವೆ.
ಚಿತ್ರದ ಮೂಲ ಹಿನ್ನೆಲೆ ಸಂಗೀತವನ್ನೂ (Background Score) ಇಲಯರಾಜ ಅವರೇ ಸಂಯೋಜಿಸಿದರು. ಈ ಸಂಗೀತವನ್ನು ಲಾಸ್ಲೋ ಕೊವಾಚ್ ಅವರು ನಿರ್ದೇಶಿಸಿದರು ಮತ್ತು ಬುಡಾಪೆಸ್ಟ್ನ ಹಂಗೇರಿಯನ್ ನ್ಯಾಷನಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಇದನ್ನು ವಾದ್ಯಗೋಷ್ಠಿಯಾಗಿ ಪ್ರದರ್ಶಿಸಿತು.
ಹಿನ್ನೆಲೆ ಸಂಗೀತವನ್ನು ಪೂರ್ಣಗೊಳಿಸಲು ಇಲಯರಾಜ ಅವರಿಗೆ ಮೂರು ತಿಂಗಳುಗಳು ಬೇಕಾಯಿತು.
ಸೆಪ್ಟೆಂಬರ್ 25ರಂದು ಥಿಂಕ್ ಮ್ಯೂಸಿಕ್ ಸಂಸ್ಥೆಯು ಸೌಂಡ್ಟ್ರ್ಯಾಕ್ ಆಲ್ಬಮ್ ಅನ್ನು ಬಿಡುಗಡೆ ಮಾಡಿತು. ಈ ಆಲ್ಬಮ್ನಲ್ಲಿ ಚಿತ್ರದ ಹಾಡುಗಳನ್ನು ಮಾತ್ರ ಸೇರಿಸಲಾಗಿತ್ತು.
ಹಾಡುಗಳಿಗೆ ವಿಮರ್ಶಕರಿಂದ ಮಿಶ್ರ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದವು. ನಿರೀಕ್ಷಿಸಿದ ರೀತಿಯಲ್ಲಿ ಹಾಡುಗಳು ಯಶಸ್ವಿಯಾಗಲಿಲ್ಲ ಎಂದು ವಿಮರ್ಶಿಸಲಾಯಿತು.
ಸೌಂಡ್ಟ್ರ್ಯಾಕ್ ಆಲ್ಬಮ್ ನಿರೀಕ್ಷಿತ ಯಶಸ್ಸು ಗಳಿಸದ ನಂತರ, ಚಿತ್ರಕ್ಕಾಗಿ ಎರಡು ಹಾಡುಗಳನ್ನು ಬರೆದ ಕವಿ ಒ. ಎನ್. ವಿ. ಕುರುಪ್ ಅವರ ಸಾಹಿತ್ಯದಿಂದ ತಾವು ತೃಪ್ತರಾಗಿರಲಿಲ್ಲ ಎಂದು ಇಲಯರಾಜ ಹೇಳಿದರು.
ಆದರೆ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಇಲಯರಾಜ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದರು.
m3qvz6ko28eh0jpsmg8ypwk0vujsks7
1382627
1382623
2026-08-15T06:31:33Z
Santhosh Notagar99
82732
1382627
wikitext
text/x-wiki
{{short description|2009 film directed by Hariharan}}
{{Use Indian English|date=October 2013}}
{{Use dmy dates|date=October 2020}}
{{Infobox film
| name = ಪಳಶ್ಶಿರಾಜ
| image = Pazhassi raja 2009.jpg
| caption = Theatrical release poster
| director = ಹರಿಹರನ್
| producer = ಗೋಕುಲಂ ಗೋಪಾಲನ್
| writer = ವಾಸುದೇವನ್ ನಾಯರ್
| based_on = ಕೇರಳ ವರ್ಮಾ ಪಳಶ್ಶಿರಾಜ ಅವರ ವೈಯಕ್ತಿಕ ಜೀವನ
| narrator = ಮೋಹನ್ಲಾಲ್
| starring = ಮಮ್ಮೂಟ್ಟಿ
| music = ಇಳಯರಾಜಾ
| cinematography = ರಾಮನಾಥ ಶೆಟ್ಟಿ
| editing = ಎ. ಶ್ರೀಕರ್ ಪ್ರಸಾದ್
| studio = ಶ್ರೀ ಗೋಕುಲಂ ಮೂವೀಸ್
| distributor = ಶ್ರೀ ಗೋಕುಲಂ ಮೂವೀಸ್
| released = {{Film date|df=y|2009|10|16}}
| runtime = 200 ನಿಮಿಷಗಳು
| country = ಭಾರತ
| language = ಮಲಯಾಳಂ
| budget = {{INR}}20 crore<ref>{{cite news|url=https://economictimes.indiatimes.com/industry/media/entertainment/mollywood-pins-its-hopes-on-summer-releases/articleshow/4293351.cms|title=Mollywod pins it's hope on summer releases|work=[[The Economic Times]]|author=P K Krishnakumar}}</ref>
| gross = {{Estimation}} {{INR}}49 crore<ref name="in.movies.yahoo.com">{{Cite web|date=2010-05-22|title=Pazhassi Raja DVD sales create records! {{!}} Regional News - Yahoo! India Movies|url=http://in.movies.yahoo.com/news-detail/87416/Pazhassi-Raja-DVD-sales-create-records.html|access-date=2021-06-16|archive-url=https://web.archive.org/web/20100522081818/http://in.movies.yahoo.com/news-detail/87416/Pazhassi-Raja-DVD-sales-create-records.html|archive-date=22 May 2010}}</ref><ref name="timesofindia.indiatimes.com">{{Cite news|title=Hariharan- MT Vasudevan prepare for Randamoozham|url=https://timesofindia.indiatimes.com/entertainment/regional/movie-details/news-interviews/hariharan-mt-vasudevan-prepare-for-randamoozham/articleshow/9807050.cms|access-date=2021-06-16|website=The Times of India|last1=Vipin |first1=Manu }}</ref>
}}
ಕೇರಳ ವರ್ಮ ಪಳಶ್ಶಿರಾಜ 2009ರ ಭಾರತೀಯ ಮಲಯಾಳಂ ಭಾಷೆಯ ಐತಿಹಾಸಿಕ ನಾಟಕ ಚಲನಚಿತ್ರವಾಗಿದ್ದು, 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ರಾಜ ಪಳಶ್ಶಿರಾಜನ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆ ಬರೆದಿದ್ದಾರೆ ಮತ್ತು ಗೋಕುಲಂ ಗೋಪಾಲನ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಮಮ್ಮೂಟ್ಟಿ ನಟಿಸಿದ್ದು, ಅವರೊಂದಿಗೆ ಅನೇಕ ಪ್ರಮುಖ ಪೋಷಕ ನಟರ ಸಮೂಹವಿದೆ. ಚಿತ್ರದ ಸಂಗೀತ ಮತ್ತು ಸೌಂಡ್ಟ್ರ್ಯಾಕ್ ಅನ್ನು ಇಳಯರಾಜ ರಚಿಸಿದ್ದಾರೆ. ಚಿತ್ರದ ಧ್ವನಿ ವಿನ್ಯಾಸವನ್ನು ರೆಸುಲ್ ಪೂಕುಟ್ಟಿ ನಿರ್ವಹಿಸಿದ್ದಾರೆ.<ref>{{Cite web|title=Pazhassi Raja|url=https://www.newindianexpress.com/entertainment/review/2009/nov/22/pazhassi-raja-106135.html|access-date=2021-06-02|website=The New Indian Express|date=16 May 2012 }}</ref>
ಈ ಚಿತ್ರವು ಅತ್ಯುತ್ತಮ ಮಲಯಾಳಂ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಆಡಿಯೋಗ್ರಫಿ ಮತ್ತು ವಿಶೇಷ ಉಲ್ಲೇಖ (ಪದ್ಮಪ್ರಿಯಾ) ವಿಭಾಗಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಇದರ ಜೊತೆಗೆ, ಎಂಟು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಏಳು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಇತರ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಪಳಶ್ಶಿರಾಜ ಚಿತ್ರವನ್ನು ₹200 ಮಿಲಿಯನ್ (₹20 ಕೋಟಿ) ವೆಚ್ಚದಲ್ಲಿ ನಿರ್ಮಿಸಲಾಯಿತು. ಆ ಸಮಯದವರೆಗೆ ಮಲಯಾಳಂನಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಇದಾಗಿತ್ತು. ಬ್ಲೂ-ರೇ ಸ್ವರೂಪದಲ್ಲಿ ಹೋಮ್ ವೀಡಿಯೊ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿದೆ. ಮೂಲತಃ ಮಲಯಾಳಂನಲ್ಲಿ ಚಿತ್ರೀಕರಿಸಲಾದ ಪಳಶ್ಶಿರಾಜ ಚಿತ್ರವನ್ನು ತಮಿಳು ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಯಿತು.
ಚಿತ್ರವು 2009ರ ಅಕ್ಟೋಬರ್ 16ರಂದು, ದೀಪಾವಳಿ ರಜೆಯ ಸಂದರ್ಭದಲ್ಲಿ ಕೇರಳದಾದ್ಯಂತ 150 ಪ್ರಿಂಟ್ಗಳೊಂದಿಗೆ ಬಿಡುಗಡೆಯಾಯಿತು. ಇದು ಚಿತ್ರಮಂದಿರಗಳಲ್ಲಿ 150 ದಿನಗಳ ಕಾಲ ಪ್ರದರ್ಶನಗೊಂಡಿತು, ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿತು ಮತ್ತು ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಯಿತು.
ಇದನ್ನು ಮಲಯಾಳಂ ಚಿತ್ರರಂಗದ ಒಂದು ಕ್ಲಾಸಿಕ್ ಚಿತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೇರಳದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
== ಕಥಾವಸ್ತು (Plot) ==
ಚಿತ್ರವು 1796ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಮಲಬಾರ್ ಪ್ರದೇಶವನ್ನು ಆಕ್ರಮಿಸಿಕೊಂಡು ನಾಲ್ಕು ವರ್ಷಗಳಾದ ನಂತರ, ಮತ್ತು ಮೊದಲ ಪಳಶ್ಶಿ ದಂಗೆ (1793–1797) ಅಂತ್ಯದ ಹಂತದಲ್ಲಿರುವ ಸಂದರ್ಭದಲ್ಲಿ ಆರಂಭವಾಗುತ್ತದೆ.
ಈ ದಂಗೆಯನ್ನು ಕೋಟಾಯಂ ಅರಮನೆಯ ರಾಜ ಪಳಶ್ಶಿರಾಜ (ಕೇರಳ ವರ್ಮ) ನೇತೃತ್ವ ವಹಿಸುತ್ತಾನೆ. ಕಂಪನಿಯು ಸ್ಥಳೀಯ ಭಾರತೀಯ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿದ್ದುದರಿಂದ, ಜಿಲ್ಲೆಯಾದ್ಯಂತ ಅದರ ಅಧಿಕಾರದ ವಿರುದ್ಧ ಜನಪ್ರಿಯ ದಂಗೆಗಳು ಉಂಟಾಗಿದ್ದವು.
ಕೇರಳ ವರ್ಮ ಪಳಶ್ಶಿರಾಜನ ಯಶಸ್ಸು ಮತ್ತು ಪ್ರಭಾವದ ಬಗ್ಗೆ ಅಸೂಯೆ ಹೊಂದಿದ್ದ ಅವನ ಮಾವ ಹಾಗೂ ಕುರುಂಬ್ರನಾಡಿನ ಆಡಳಿತಗಾರ ವೀರವರ್ಮ, ಮತ್ತು ರಾಜನ ಹಳೆಯ ಸಹಚರ ಪಳಯಂವೀಡನ್ ಚಂದು ಅವರ ಸಹಾಯದಿಂದ ಈಸ್ಟ್ ಇಂಡಿಯಾ ಕಂಪನಿಯು ಪಳಶ್ಶಿರಾಜನ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದರಿಂದ ಪಳಶ್ಶಿರಾಜನು ವಯನಾಡಿನ ಕಾಡುಗಳಿಗೆ ಪಲಾಯನ ಮಾಡಬೇಕಾಗುತ್ತದೆ.
ನೀಲಿಯ ನೇತೃತ್ವದ ಬುಡಕಟ್ಟು ಪಡೆ, ತನ್ನ ಸೇನಾನಾಯಕನ ವಿರೋಧದ ನಡುವೆಯೂ, ಕಾಡಿನಲ್ಲಿ ಕಂಪನಿಯ ಸಹಾಯಕ ಕಲೆಕ್ಟರ್ ಥಾಮಸ್ ಹಾರ್ವಿ ಬಾಬರ್ ಮತ್ತು ಅವನ ನಿಶ್ಚಿತಾರ್ಥಿತ ಡೋರಾಳನ್ನು ಸೆರೆಹಿಡಿಯುತ್ತದೆ. ಆದರೆ ರಾಜನು ಥಾಮಸ್ ಬಾಬರ್ ಮತ್ತು ಡೋರಾಳನ್ನು ತನ್ನ ಅತಿಥಿಗಳಂತೆ ನೋಡಿಕೊಂಡು ಬಿಡುಗಡೆ ಮಾಡುತ್ತಾನೆ.
ಅಲ್ಲಿಂದ ಪಳಶ್ಶಿರಾಜನು ಕಂಪನಿಯ ವಿರುದ್ಧ ಗೆರಿಲ್ಲಾ ಯುದ್ಧಗಳನ್ನು ಆರಂಭಿಸುತ್ತಾನೆ. ಅವನಿಗೆ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಮತ್ತು ಅವನ ಭಾವ ಕೈತೇರಿ ಅಂಬು ಬೆಂಬಲ ನೀಡುತ್ತಾರೆ. ಗೆರಿಲ್ಲಾ ಯುದ್ಧದಲ್ಲಿ ಪಳಶ್ಶಿರಾಜನು ಕುರುಚ್ಯ ಸೈನಿಕ ತಳಕ್ಕಲ್ ಚಂದುನ ಪರಿಣತಿ ಮತ್ತು ಚಂದುನ ನಿಶ್ಚಿತಾರ್ಥಿತೆ ನೀಲಿಯ ಸಹಾಯವನ್ನು ಬಳಸಿಕೊಳ್ಳುತ್ತಾನೆ.
ಯುದ್ಧದ ಆರಂಭಿಕ ಹಂತಗಳಲ್ಲಿ ಕಂಪನಿಯು ಅನೇಕ ಸೈನಿಕರನ್ನು ಮತ್ತು ಅಪಾರ ಹಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಂಪನಿಯು ಪಳಶ್ಶಿರಾಜನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಒತ್ತಾಯಗೊಳ್ಳುತ್ತದೆ. ಈ ಒಪ್ಪಂದದಿಂದ ಪ್ರದೇಶದಲ್ಲಿ ಮತ್ತು ತನ್ನ ಜನರಲ್ಲಿ ಶಾಂತಿ ನೆಲೆಸಬಹುದು ಎಂಬ ಆಶಯದಿಂದ ರಾಜನು ಅದಕ್ಕೆ ಒಪ್ಪುತ್ತಾನೆ.
ಆದರೆ ಕಂಪನಿಯು ಒಪ್ಪಂದದ ಷರತ್ತುಗಳನ್ನು ಎಂದಿಗೂ ಪಾಲಿಸುವುದಿಲ್ಲ. ಇದರಿಂದ ಪಳಶ್ಶಿರಾಜನು ಮತ್ತೆ ಯುದ್ಧವನ್ನು ಆರಂಭಿಸುತ್ತಾನೆ.
ಇದೇ ಸಂದರ್ಭದಲ್ಲಿ, ಕಂಪನಿಯು ರಾಜನಿಗೆ ಮಾಡಿದ ದ್ರೋಹವನ್ನು ತಿಳಿದುಕೊಂಡ ನಂತರ ಡೋರಾ ಥಾಮಸ್ ಬಾಬರ್ನನ್ನು ಬಿಟ್ಟು ಇಂಗ್ಲೆಂಡ್ಗೆ ತೆರಳುತ್ತಾಳೆ. ಕಂಪನಿಗೆ ರಾಜನಿರುವ ಸ್ಥಳವನ್ನು ತಿಳಿಸಲು ನಿರಾಕರಿಸಿದ ಒಬ್ಬ ತಂದೆ ಮತ್ತು ಮಗನನ್ನು ಗಲ್ಲಿಗೇರಿಸುವುದಕ್ಕೆ ಡೋರಾ ವಿರೋಧ ವ್ಯಕ್ತಪಡಿಸಿದ್ದರೂ, ಕಂಪನಿಯು ಅವರನ್ನು ಗಲ್ಲಿಗೇರಿಸುತ್ತದೆ.
ಪಳಶ್ಶಿರಾಜನು ಉನ್ನಿ ಮೂಥಾ ಮತ್ತು ಅವನ ಜನರು ಸೇರಿದಂತೆ ಸಮೀಪದ ಪ್ರದೇಶಗಳ ಅನೇಕ ಆಡಳಿತಗಾರರು ಮತ್ತು ಪ್ರಭಾವಿ ಕುಟುಂಬಗಳೊಂದಿಗೆ ಉಪಯುಕ್ತ ಮೈತ್ರಿಗಳನ್ನು ಮಾಡಿಕೊಳ್ಳುತ್ತಾನೆ.
ಪಳಶ್ಶಿರಾಜ ಮತ್ತು ಅವನ ಸೇನೆ ಯಶಸ್ವಿಯಾಗಿ ಯುದ್ಧವನ್ನು ಪುನರಾರಂಭಿಸುತ್ತವೆ. ಆದರೆ ಕಂಪನಿಯು ಅವನ ವಿರುದ್ಧ ಭಾರೀ ಶಸ್ತ್ರಸಜ್ಜಿತ ಪಡೆಗಳನ್ನು ಬಳಸುತ್ತದೆ ಮತ್ತು ಅನೇಕ ಬುಡಕಟ್ಟು ನಾಯಕರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಒಬ್ಬ ಬುಡಕಟ್ಟು ನಾಯಕನ ಮೋಸದಿಂದ ತಳಕ್ಕಲ್ ಚಂದು ಸಿಕ್ಕಿಬೀಳುತ್ತಾನೆ ಮತ್ತು ನಂತರ ಕಂಪನಿಯು ಅವನನ್ನು ಗಲ್ಲಿಗೇರಿಸುತ್ತದೆ.
ಕಂಪನಿಯು ಪಳಶ್ಶಿರಾಜ ಮತ್ತು ಅವನ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಅವರನ್ನು ಹುಡುಕಲು ಬೇಟೆ ಆರಂಭಿಸುತ್ತದೆ. ಒಂದು ರಕ್ತಸಿಕ್ತ ಹೋರಾಟದಲ್ಲಿ ಎಡಚೆನ ಕುಂಕನ್ ಪಳಯಂವೀಡನ್ ಚಂದುನನ್ನು ಕೊಲ್ಲುತ್ತಾನೆ. ಆದರೆ ನಂತರ ಅವನು ಕಂಪನಿಯ ಸೈನಿಕರಿಂದ ಸುತ್ತುವರಿಯಲ್ಪಡುತ್ತಾನೆ.
ಅವರಿಗೆ ಶರಣಾಗುವ ಬದಲು, ಎಡಚೆನ ಕುಂಕನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಿಂದ ರಾಜನ ಸೇನೆ ಮತ್ತಷ್ಟು ದುರ್ಬಲವಾಗುತ್ತದೆ.
ತಾನು ಸಾಯಲಿದ್ದೇನೆ ಎಂಬುದು ತಿಳಿದಿದ್ದರೂ, ಪಳಶ್ಶಿರಾಜನು ಕಂಪನಿಯ ವಿರುದ್ಧ ಅಂತಿಮ ಹೋರಾಟಕ್ಕೆ ಮುಂದಾಗುತ್ತಾನೆ. ಭೀಕರ ಮತ್ತು ವೀರೋಚಿತ ಹೋರಾಟದ ನಂತರ ಪಳಶ್ಶಿರಾಜನು ಕಂಪನಿಯ ಸೈನಿಕರಿಂದ ಕೊಲ್ಲಲ್ಪಡುತ್ತಾನೆ.
ಚಿತ್ರವು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್, ರಾಜನ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಇರಿಸುವ ದೃಶ್ಯದೊಂದಿಗೆ ಅಂತ್ಯಗೊಳ್ಳುತ್ತದೆ. ಆಗ ಅವನು ಪ್ರಸಿದ್ಧವಾಗಿ ಹೀಗೆ ಹೇಳುತ್ತಾನೆ:
“ಅವನು ನಮ್ಮ ಶತ್ರುವಾಗಿದ್ದ. ಆದರೆ ಅವನು ಒಬ್ಬ ಮಹಾನ್ ಯೋಧ, ಒಬ್ಬ ಮಹಾನ್ ವ್ಯಕ್ತಿ. ನಾವು ಅವನನ್ನು ಗೌರವಿಸುತ್ತೇವೆ.”
ನಂತರ ಕಂಪನಿಯ ಅಧಿಕಾರಿಗಳು ರಾಜನ ಮೃತದೇಹಕ್ಕೆ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸುತ್ತಾರೆ ಮತ್ತು ಅವರೇ ಮೃತದೇಹವನ್ನು ಹೊರುವವರು (Pall-bearers) ಆಗಿ ಕಾರ್ಯನಿರ್ವಹಿಸುತ್ತಾರೆ.
== ಪಾತ್ರವರ್ಗ (Cast) ==
* ಮಮ್ಮೂಟ್ಟಿ — ಪಳಶ್ಶಿರಾಜ ಪಾತ್ರದಲ್ಲಿ
* ಆರ್. ಶರತ್ಕುಮಾರ್ — ಎಡಚೆನ ಕುಂಕನ್ ನಾಯರ್ ಪಾತ್ರದಲ್ಲಿ (ಧ್ವನಿ ಡಬ್ಬಿಂಗ್: ಶೋಬಿ ತಿಲಕನ್)
* ಮನೋಜ್ ಕೆ. ಜಯನ್ — ತಳಕ್ಕಲ್ ಚಂದು ಪಾತ್ರದಲ್ಲಿ
* ಸುರೇಶ್ ಕೃಷ್ಣ — ಕೈತೇರಿ ಅಂಬು ಪಾತ್ರದಲ್ಲಿ
* ಸುಮನ್ — ಪಳಯಂವೀಡನ್ ಚಂದು ಪಾತ್ರದಲ್ಲಿ
* ಕನಿಕಾ ಸುಬ್ರಮಣಿಯಂ — ಕೈತೇರಿ ಮಕ್ಕಂ ಪಾತ್ರದಲ್ಲಿ
* ಪದ್ಮಪ್ರಿಯಾ ಜನಕೀರಾಮನ್ — ನೀಲಿ ಪಾತ್ರದಲ್ಲಿ
* ಜಗತಿ ಶ್ರೀಕುಮಾರ್ — ಕಣಾರ ಮೆನನ್ ಪಾತ್ರದಲ್ಲಿ
* ತಿಲಕನ್ — ಕುರುಂಬ್ರನಾಡು ರಾಜ ವೀರವರ್ಮ ಪಾತ್ರದಲ್ಲಿ
* ಹ್ಯಾರಿ ಕೀ — ಥಾಮಸ್ ಹಾರ್ವಿ ಬಾಬರ್, ಸಹಾಯಕ ಕಲೆಕ್ಟರ್ ಪಾತ್ರದಲ್ಲಿ
* ಲಿಂಡಾ ಆರ್ಸೆನಿಯೋ — ಡೋರಾ ಬಾಬರ್ ಪಾತ್ರದಲ್ಲಿ
* ದೇವನ್ — ಕಣ್ಣವತ್ತು ನಂಬಿಯಾರ್ ಪಾತ್ರದಲ್ಲಿ
* ಲಾಲು ಅಲೆಕ್ಸ್ — ಎಮ್ಮನ್ ನಾಯರ್ ಪಾತ್ರದಲ್ಲಿ
* ಕ್ಯಾಪ್ಟನ್ ರಾಜು — ಉನ್ನಿ ಮೂಥಾ ಪಾತ್ರದಲ್ಲಿ
* ಜಗದೀಶ್ — ಭಂಡಾರಿ ಪಾತ್ರದಲ್ಲಿ
* ನೆಡುಮುಡಿ ವೇಣು — ಮೂಪ್ಪನ್ ಪಾತ್ರದಲ್ಲಿ
* ಮಾಮೂಕೋಯ — ಅಥನ್ ಗುರುಕ್ಕಲ್ ಪಾತ್ರದಲ್ಲಿ
* ಮುರಳಿ ಮೋಹನ್ — ಚಿರಕ್ಕಲ್ ರಾಜ ಪಾತ್ರದಲ್ಲಿ
* ಅಜಯ್ ರತ್ನಂ — ಸುಬೇದಾರ್ ಚೇರನ್ ಪಾತ್ರದಲ್ಲಿ
* ಸುಶೀಲ್ ಕುಮಾರ್ — ಶೇಖರನ್ ವಾರಿಯರ್ ಪಾತ್ರದಲ್ಲಿ
* ಉರ್ಮಿಳಾ ಉನ್ನಿ — ಚಿರಕ್ಕಲ್ ತಂಬುರಟ್ಟಿ ಪಾತ್ರದಲ್ಲಿ
* ವತ್ಸಲಾ ಮೆನನ್ — ಕೈತೇರಿ ತಂಬುರಟ್ಟಿ ಪಾತ್ರದಲ್ಲಿ
* ಯಾಮಿನಿ — ಉನ್ನಿಯಮ್ಮ ಪಾತ್ರದಲ್ಲಿ
* ಅಬು ಸಲೀಂ — ಕುಂಜಂಬು, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಮೇಘನಾಥನ್ — ವಿಕ್ರಮನ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಸುಬೈರ್ — ಪಣಿಕ್ಕರ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಜಯನ್ ಚೇರ್ತಲ — ಪಣಿಕ್ಕಸ್ಸೇರಿ ಕುಮಾರನ್ ನಂಬಿಯಾರ್ ಪಾತ್ರದಲ್ಲಿ
* ಪೀಟರ್ ಹ್ಯಾಂಡ್ಲಿ ಇವಾನ್ಸ್ — ಮೇಜರ್ ರಾಬರ್ಟ್ ಗಾರ್ಡನ್ ಪಾತ್ರದಲ್ಲಿ
* ರಾಸ್ ಎಲಿಯಟ್ — ಕರ್ನಲ್ ಜೇಮ್ಸ್ ಬೌಲ್ಸ್ ಪಾತ್ರದಲ್ಲಿ
* ಟಾಮಿ ಡೊನೆಲ್ಲಿ — ಗವರ್ನರ್ ಜೊನಾಥನ್ ಡಂಕನ್ ಪಾತ್ರದಲ್ಲಿ
* ರಾಬಿನ್ ಪ್ರಾಟ್ — ಲೆಫ್ಟಿನೆಂಟ್ ಮ್ಯಾಕ್ಸ್ವೆಲ್ ಪಾತ್ರದಲ್ಲಿ
* ಸೈಮನ್ ಹೆವಿಟ್ — ಕ್ಯಾಪ್ಟನ್ ಡಿಕಿನ್ಸನ್ ಪಾತ್ರದಲ್ಲಿ
* ಗ್ಯಾರಿ ರಿಚರ್ಡ್ಸನ್ — ಮೇಜರ್ ಕ್ಲಾಫಮ್ ಪಾತ್ರದಲ್ಲಿ
* ಗ್ಲೆನ್ ಡೇವಿಡ್ ಶಾರ್ಟ್ — ಮೇಜರ್ ಮರ್ರೆ ಪಾತ್ರದಲ್ಲಿ
* ಜೆ. ಬ್ರ್ಯಾಂಡನ್ ಹಿಲ್ — ಮೇಜರ್ ಸ್ಟೀಫನ್ ಪಾತ್ರದಲ್ಲಿ
ಅಭಿವೃದ್ಧಿ (Development)
2007ರ ಜನವರಿಯಲ್ಲಿ Sifyಗೆ ನೀಡಿದ ಸಂದರ್ಶನದಲ್ಲಿ ಹರಿಹರನ್ ಹೀಗೆ ಹೇಳಿದರು: “ಮೊದಲು ನಾವು ಯೋಧನಾದ ಪಯ್ಯಂಪಳ್ಳಿ ಚಂತುವಿನ ಬಗ್ಗೆ ಒಂದು ಚಿತ್ರ ಮಾಡುವ ಆಲೋಚನೆ ಮಾಡಿದ್ದೆವು. ನಂತರ ಪಳಶ್ಶಿ ರಾಜನ ಸೇನಾನಿಯಾಗಿದ್ದ ತಳಕ್ಕಲ್ ಚಂತುವನ್ನು ನಾಯಕನನ್ನಾಗಿ ಮಾಡಿಕೊಂಡು ಚಿತ್ರ ಮಾಡುವ ಬಗ್ಗೆ ಯೋಚಿಸಿದೆವು. ಆದರೆ ಕೊನೆಗೆ ಪಳಶ್ಶಿ ರಾಜನ ಕಥೆಯನ್ನೇ ಹೊಸ ದೃಷ್ಟಿಕೋನದಲ್ಲಿ ಹೇಳಬೇಕೆಂದು ನಮಗೆ ಅರಿವಾಯಿತು. ಈ ಚಿತ್ರದಲ್ಲಿ ಬ್ರಿಟಿಷರ ವಿರುದ್ಧ ಅವರು ನಡೆಸಿದ ವೀರೋಚಿತ ಹೋರಾಟಕ್ಕೆ ನಾವು ಹೆಚ್ಚಿನ ಗಮನ ನೀಡಿದ್ದೇವೆ.”
ಎಂ. ಟಿ. ವಾಸುದೇವನ್ ನಾಯರ್, ಹರಿಹರನ್ ಮತ್ತು ಮಮ್ಮೂಟ್ಟಿ ಸುಮಾರು ಎರಡು ದಶಕಗಳ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಿದರು. ಅವರ ಹಿಂದಿನ ಸಹಯೋಗ ಒರು ವಡಕ್ಕನ್ ವೀರಗಾಥ ಆಗಿತ್ತು. ಅದು ಮಲಯಾಳಂ ಚಿತ್ರರಂಗದಲ್ಲಿ ಒಂದು ಮಹತ್ವದ ಚಿತ್ರವಾಗಿ ಹೊರಹೊಮ್ಮಿತ್ತು. ಆ ಚಿತ್ರವು ವಡಕ್ಕನ್ ಪಾಟ್ಟುಕಲ್ (ಉತ್ತರದ ವೀರಗಾಥೆಗಳು)ನಲ್ಲಿ ಪ್ರಸಿದ್ಧ ಯೋಧನಾದ ಚಂತುವಿನ ಕಥೆಯನ್ನು ಆಧರಿಸಿತ್ತು. ಪಳಶ್ಶಿ ರಾಜ ಚಿತ್ರದ ಮೂಲಕ ಅವರು ಮತ್ತೊಂದು ಜೀವನಚರಿತ್ರಾ ಚಿತ್ರವನ್ನು ನಿರ್ಮಿಸಿದರು. ಇದು ಪಳಶ್ಶಿ ರಾಜನ ಜೀವನವನ್ನು ಆಧರಿಸಿತ್ತು.
ಗೋಕುಲಂ ಗೋಪಾಲನ್ ಚಿತ್ರದ ನಿರ್ಮಾಪಕರಾಗಿದ್ದರು. ಚಿತ್ರದ ಒಟ್ಟು ಬಜೆಟ್ ಸುಮಾರು ₹20 ಕೋಟಿ ಆಗಿದ್ದು, ಆ ಸಮಯದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಚಿತ್ರದ ಯುದ್ಧದ ದೃಶ್ಯಗಳಲ್ಲಿನ ಧ್ವನಿಗಳನ್ನು ಅಕಾಡೆಮಿ ಪ್ರಶಸ್ತಿ ವಿಜೇತ ರೆಸೂಲ್ ಪೂಕುಟ್ಟಿ ಮರುಸೃಷ್ಟಿಸಿದರು. ಅವರು ಯೋಜನೆಯ ಪೂರ್ಣಗೊಂಡ ನಂತರ ಚಿತ್ರತಂಡಕ್ಕೆ ಸೇರಿದರು.
ಕೇರಳ ಹೈಕೋರ್ಟ್, ಪಳಶ್ಶಿ ರಾಜ ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಮನರಂಜನಾ ತೆರಿಗೆ ರಿಯಾಯಿತಿಯ ಪ್ರಯೋಜನವನ್ನು ನೀಡುವಂತೆ ಚಿತ್ರದ ನಿರ್ಮಾಪಕರಿಗೆ ಆದೇಶಿಸಿತು.
== ತಾರಾಗಣ ಆಯ್ಕೆ (Casting) ==
Mammootty ಅವರು ಪಳಶ್ಶಿ ರಾಜನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಿತ್ರದ ನಾಯಕಿಯ ಪಾತ್ರವನ್ನು ಮಾಜಿ ಮಲಯಾಳಂ ನಟಿ ಸಂಯುಕ್ತ ವರ್ಮಾ ಅವರಿಗೆ ನೀಡಲಾಗಿತ್ತು. ಆದರೆ ಅವರು ಆ ಅವಕಾಶವನ್ನು ನಿರಾಕರಿಸಿದರು.
ಚಿತ್ರದಲ್ಲಿ ಮೂರು ಪ್ರಮುಖ ಮಹಿಳಾ ಪಾತ್ರಗಳಿವೆ. ಪದ್ಮಪ್ರಿಯಾ ಬುಡಕಟ್ಟು ಜನಾಂಗದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನಿಕಾ ಪಳಶ್ಶಿ ರಾಜನ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. Linda Arsenio ಅವರು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್ ಅವರ ನಿಶ್ಚಿತಾರ್ಥವಾದ ಯುವತಿ ಡೋರಾ ಬಾಬರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಲಿಂಡಾ ನ್ಯೂಯಾರ್ಕ್ನ ರಂಗಭೂಮಿ ಕಲಾವಿದೆಯಾಗಿದ್ದು, ಕಾಬುಲ್ ಎಕ್ಸ್ಪ್ರೆಸ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
ಈ ಚಿತ್ರದ ಮೂಲಕ ಸರತ್ ಕುಮಾರ್ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಪಳಶ್ಶಿ ರಾಜನ ಪ್ರಮುಖ ಸೇನಾನಿ ಎಡಚೆನಾ ಕುಂಕನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಪಾತ್ರಕ್ಕೆ ಆರಂಭದಲ್ಲಿ ಸುರೇಶ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಆ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ನಂತರ ವೈಯಕ್ತಿಕ ಕಾರಣಗಳಿಂದಾಗಿ ತಾವು ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗದಿರುವುದು ತಮ್ಮ ಪಾಲಿಗೆ ಯಾವಾಗಲೂ ಒಂದು ನಷ್ಟವಾಗಿರುತ್ತದೆ ಎಂದು ಅವರು ಹೇಳಿದರು.
ಸುಮನ್ ಪಳಯಂವೀಡನ್ ಚಂತುವಿನ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರವು ಮಲಯಾಳಂ ಚಿತ್ರರಂಗದಲ್ಲಿ ಅವರ ಅಭಿನಯದ ಪಾದಾರ್ಪಣೆಯನ್ನು ಗುರುತಿಸಿತು.
ಈ ಪಾತ್ರಕ್ಕೆ ಆರಂಭದಲ್ಲಿ ಬೀಜು ಮೆನನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೆಲವು ದಿನಗಳ ಚಿತ್ರೀಕರಣದ ನಂತರ ಅವರು ಚಿತ್ರದಿಂದ ಹೊರಗುಳಿದರು. ಯುದ್ಧದ ದೃಶ್ಯಗಳಲ್ಲಿ ಅಭಿನಯಿಸುವಾಗ ಉಂಟಾದ ದೈಹಿಕ ತೊಂದರೆಗಳನ್ನು ಕಾರಣವಾಗಿ ಅವರು ತಿಳಿಸಿದರು.
== ಚಿತ್ರೀಕರಣ (Filming) ==
ಚಿತ್ರದ ಚಿತ್ರೀಕರಣವು 2007ರ ಫೆಬ್ರವರಿಯಲ್ಲಿ ಪಾಲಕ್ಕಾಡ್ನಲ್ಲಿ ಆರಂಭವಾಯಿತು.
ಚಿತ್ರೀಕರಣವು ಎರಡೂವರೆ ವರ್ಷಗಳ ಕಾಲ ನಡೆಯಿತು ಮತ್ತು 2009ರ ಆಗಸ್ಟ್ನಲ್ಲಿ ಪೂರ್ಣಗೊಂಡಿತು.
ಧ್ವನಿ ಮಿಕ್ಸರ್ ರೆಸೂಲ್ ಪೂಕುಟ್ಟಿ ಚಿತ್ರದ ಎಲ್ಲಾ ಸ್ಥಳದ ದೃಶ್ಯಗಳ ಧ್ವನಿಯನ್ನು ಮರುಸೃಷ್ಟಿಸಿ, ಅವುಗಳಲ್ಲಿ ಪರಿಪೂರ್ಣತೆಯನ್ನು ಖಚಿತಪಡಿಸಿದರು.
ಚಿತ್ರ ನಿರ್ಮಾಣದಲ್ಲಿ ಉಂಟಾದ ವಿಳಂಬದ ಕುರಿತು ಹರಿಹರನ್ ಹೀಗೆ ಹೇಳಿದರು:
“ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕಾಯಿತು. ಆದರೆ ಅದು ಎಂಟು ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಈ ವಿಳಂಬಕ್ಕೆ ನಾನು ಕಾರಣನಲ್ಲ. ನನ್ನ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಬಳಿ ಹಣದ ಕೊರತೆಯೂ ಕಾರಣವಾಗಿರಲಿಲ್ಲ. ಅವರಿಲ್ಲದೆ ಪಳಶ್ಶಿ ರಾಜದಂತಹ ಚಿತ್ರವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ನನ್ನ ನಿರ್ಮಾಪಕರಿಗೆ ನಿಜವಾಗಿಯೂ ಧನ್ಯವಾದ ಹೇಳಬೇಕು.
ಕೆಲವು ಪ್ರಮುಖ ನಟರು ಚಿತ್ರದ ಚಿತ್ರೀಕರಣಕ್ಕೆ ಅಗತ್ಯವಿದ್ದ ಹೆಚ್ಚುವರಿ ಸಮಯವನ್ನು ನೀಡಲು ಸಿದ್ಧರಿರಲಿಲ್ಲ. ಬಹುಶಃ ಈ ಚಿತ್ರವು ತಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂಬುದನ್ನು ಅವರು ಆಗ ಅರಿತಿರಲಿಲ್ಲ.
ಪಳಶ್ಶಿ ರಾಜ ನಿರ್ಮಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಇದಕ್ಕೆ ಹೋಲಿಸಿದರೆ ಒರು ವಡಕ್ಕನ್ ವೀರಗಾಥ ನಿರ್ದೇಶಿಸುವುದು ಬಹಳ ಸುಲಭವಾಗಿತ್ತು.”
== ತೆಗೆದುಹಾಕಲಾದ ದೃಶ್ಯ (Deleted Scene) ==
ವಿಶೇಷವಾಗಿ, ಮಮ್ಮೂಟ್ಟಿಯವರ ಪಾತ್ರವಾದ ಪಳಶ್ಶಿ ರಾಜ ಮತ್ತು ಸುಮನ್ ಅವರ ಪಾತ್ರವಾದ ಪಳಯವೀಡನ್ ಚಂತು ನಡುವಿನ ಕತ್ತಿಯುದ್ಧದ ದೃಶ್ಯವನ್ನು ಚಿತ್ರದ ಅವಧಿ ತುಂಬಾ ದೀರ್ಘವಾಗಿದ್ದ ಕಾರಣ ಆರಂಭದಲ್ಲಿ ಚಿತ್ರಮಂದಿರದ ಆವೃತ್ತಿಯಿಂದ ತೆಗೆದುಹಾಕಲಾಗಿತ್ತು.
ಚಿತ್ರ ಬಿಡುಗಡೆಯಾದ 75 ದಿನಗಳ ನಂತರ ಈ ದೃಶ್ಯವನ್ನು ಮತ್ತೆ ಚಿತ್ರದಲ್ಲಿ ಸೇರಿಸಲಾಯಿತು. ಆದರೆ ದೂರದರ್ಶನ ಪ್ರಸಾರಗಳಲ್ಲಿ ಮತ್ತು Disney+ Hotstarನಂತಹ ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಈ ದೃಶ್ಯವನ್ನು ಸೇರಿಸಲಾಗಿಲ್ಲ. ಇದರಿಂದ ಕತ್ತಿಯುದ್ಧದ ದೃಶ್ಯದ ತೀವ್ರತೆ ಮತ್ತು ಅದ್ಭುತ ಸಂಯೋಜನೆಯನ್ನು ಮೆಚ್ಚಿದ್ದ ಅಭಿಮಾನಿಗಳು ನಿರಾಶರಾದರು.
ನಂತರ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಮತ್ತೊಮ್ಮೆ ಗಮನ ಸೆಳೆಯಿತು. ಅದು ವೇಗವಾಗಿ ವೈರಲ್ ಆಯಿತು. ಈ ದೃಶ್ಯವು ಚಿತ್ರದ ನಾಟಕೀಯ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಹೋಮ್ ವೀಡಿಯೊ ಆವೃತ್ತಿಗಳಿಂದ ಈ ದೃಶ್ಯವನ್ನು ತೆಗೆದುಹಾಕಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು.
== ಸಂಗೀತ (Music) ==
* ಕೇರಳ ವರ್ಮ -ಪಳಶ್ಶಿರಾಜ
* ಸೌಂಡ್ಟ್ರ್ಯಾಕ್ ಆಲ್ಬಮ್ -ಇಲಯರಾಜ ಅವರದು
* ಬಿಡುಗಡೆ 20 ಸೆಪ್ಟೆಂಬರ್ 2009
* ರೆಕಾರ್ಡಿಂಗ್ - 2006–2009
* ಪ್ರಕಾರ ಚಲನಚಿತ್ರದ ಸೌಂಡ್ಟ್ರ್ಯಾಕ್
* ಅವಧಿ 26:42 ನಿಮಿಷ
* ಭಾಷೆ ಮಲಯಾಳಂ
* ಲೇಬಲ್ ಥಿಂಕ್ ಮ್ಯೂಸಿಕ್
* ನಿರ್ಮಾಪಕ ಇಲಯರಾಜ
ಈ ಚಿತ್ರದಲ್ಲಿ ಇಲಯರಾಜ ಅವರು ಸಂಯೋಜಿಸಿದ ಆರು ಮೂಲ ಹಾಡುಗಳು ಇವೆ.
ಚಿತ್ರದ ಮೂಲ ಹಿನ್ನೆಲೆ ಸಂಗೀತವನ್ನೂ (Background Score) ಇಲಯರಾಜ ಅವರೇ ಸಂಯೋಜಿಸಿದರು. ಈ ಸಂಗೀತವನ್ನು ಲಾಸ್ಲೋ ಕೊವಾಚ್ ಅವರು ನಿರ್ದೇಶಿಸಿದರು ಮತ್ತು ಬುಡಾಪೆಸ್ಟ್ನ ಹಂಗೇರಿಯನ್ ನ್ಯಾಷನಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಇದನ್ನು ವಾದ್ಯಗೋಷ್ಠಿಯಾಗಿ ಪ್ರದರ್ಶಿಸಿತು.
ಹಿನ್ನೆಲೆ ಸಂಗೀತವನ್ನು ಪೂರ್ಣಗೊಳಿಸಲು ಇಲಯರಾಜ ಅವರಿಗೆ ಮೂರು ತಿಂಗಳುಗಳು ಬೇಕಾಯಿತು.
ಸೆಪ್ಟೆಂಬರ್ 25ರಂದು ಥಿಂಕ್ ಮ್ಯೂಸಿಕ್ ಸಂಸ್ಥೆಯು ಸೌಂಡ್ಟ್ರ್ಯಾಕ್ ಆಲ್ಬಮ್ ಅನ್ನು ಬಿಡುಗಡೆ ಮಾಡಿತು. ಈ ಆಲ್ಬಮ್ನಲ್ಲಿ ಚಿತ್ರದ ಹಾಡುಗಳನ್ನು ಮಾತ್ರ ಸೇರಿಸಲಾಗಿತ್ತು.
ಹಾಡುಗಳಿಗೆ ವಿಮರ್ಶಕರಿಂದ ಮಿಶ್ರ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದವು. ನಿರೀಕ್ಷಿಸಿದ ರೀತಿಯಲ್ಲಿ ಹಾಡುಗಳು ಯಶಸ್ವಿಯಾಗಲಿಲ್ಲ ಎಂದು ವಿಮರ್ಶಿಸಲಾಯಿತು.
ಸೌಂಡ್ಟ್ರ್ಯಾಕ್ ಆಲ್ಬಮ್ ನಿರೀಕ್ಷಿತ ಯಶಸ್ಸು ಗಳಿಸದ ನಂತರ, ಚಿತ್ರಕ್ಕಾಗಿ ಎರಡು ಹಾಡುಗಳನ್ನು ಬರೆದ ಕವಿ ಒ. ಎನ್. ವಿ. ಕುರುಪ್ ಅವರ ಸಾಹಿತ್ಯದಿಂದ ತಾವು ತೃಪ್ತರಾಗಿರಲಿಲ್ಲ ಎಂದು ಇಲಯರಾಜ ಹೇಳಿದರು.
ಆದರೆ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಇಲಯರಾಜ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದರು.
aijqaq9v9304o7xhdcw57c1zkpkxd1i
1382628
1382627
2026-08-15T06:33:38Z
Santhosh Notagar99
82732
1382628
wikitext
text/x-wiki
{{short description|2009 film directed by Hariharan}}
{{Use Indian English|date=October 2013}}
{{Use dmy dates|date=October 2020}}
{{Infobox film
| name = ಪಳಶ್ಶಿರಾಜ
| image = Pazhassi raja 2009.jpg
| caption = Theatrical release poster
| director = ಹರಿಹರನ್
| producer = ಗೋಕುಲಂ ಗೋಪಾಲನ್
| writer = ವಾಸುದೇವನ್ ನಾಯರ್
| based_on = ಕೇರಳ ವರ್ಮಾ ಪಳಶ್ಶಿರಾಜ ಅವರ ವೈಯಕ್ತಿಕ ಜೀವನ
| narrator = ಮೋಹನ್ಲಾಲ್
| starring = ಮಮ್ಮೂಟ್ಟಿ
| music = ಇಳಯರಾಜಾ
| cinematography = ರಾಮನಾಥ ಶೆಟ್ಟಿ
| editing = ಎ. ಶ್ರೀಕರ್ ಪ್ರಸಾದ್
| studio = ಶ್ರೀ ಗೋಕುಲಂ ಮೂವೀಸ್
| distributor = ಶ್ರೀ ಗೋಕುಲಂ ಮೂವೀಸ್
| released = {{Film date|df=y|2009|10|16}}
| runtime = 200 ನಿಮಿಷಗಳು
| country = ಭಾರತ
| language = ಮಲಯಾಳಂ
| budget = {{INR}}20 crore<ref>{{cite news|url=https://economictimes.indiatimes.com/industry/media/entertainment/mollywood-pins-its-hopes-on-summer-releases/articleshow/4293351.cms|title=Mollywod pins it's hope on summer releases|work=[[The Economic Times]]|author=P K Krishnakumar}}</ref>
| gross = {{Estimation}} {{INR}}49 crore<ref name="in.movies.yahoo.com">{{Cite web|date=2010-05-22|title=Pazhassi Raja DVD sales create records! {{!}} Regional News - Yahoo! India Movies|url=http://in.movies.yahoo.com/news-detail/87416/Pazhassi-Raja-DVD-sales-create-records.html|access-date=2021-06-16|archive-url=https://web.archive.org/web/20100522081818/http://in.movies.yahoo.com/news-detail/87416/Pazhassi-Raja-DVD-sales-create-records.html|archive-date=22 May 2010}}</ref><ref name="timesofindia.indiatimes.com">{{Cite news|title=Hariharan- MT Vasudevan prepare for Randamoozham|url=https://timesofindia.indiatimes.com/entertainment/regional/movie-details/news-interviews/hariharan-mt-vasudevan-prepare-for-randamoozham/articleshow/9807050.cms|access-date=2021-06-16|website=The Times of India|last1=Vipin |first1=Manu }}</ref>
}}
ಕೇರಳ ವರ್ಮ ಪಳಶ್ಶಿರಾಜ 2009ರ ಭಾರತೀಯ ಮಲಯಾಳಂ ಭಾಷೆಯ ಐತಿಹಾಸಿಕ ನಾಟಕ ಚಲನಚಿತ್ರವಾಗಿದ್ದು, 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ರಾಜ ಪಳಶ್ಶಿರಾಜನ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆ ಬರೆದಿದ್ದಾರೆ ಮತ್ತು ಗೋಕುಲಂ ಗೋಪಾಲನ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಮಮ್ಮೂಟ್ಟಿ ನಟಿಸಿದ್ದು, ಅವರೊಂದಿಗೆ ಅನೇಕ ಪ್ರಮುಖ ಪೋಷಕ ನಟರ ಸಮೂಹವಿದೆ. ಚಿತ್ರದ ಸಂಗೀತ ಮತ್ತು ಸೌಂಡ್ಟ್ರ್ಯಾಕ್ ಅನ್ನು ಇಳಯರಾಜ ರಚಿಸಿದ್ದಾರೆ. ಚಿತ್ರದ ಧ್ವನಿ ವಿನ್ಯಾಸವನ್ನು ರೆಸುಲ್ ಪೂಕುಟ್ಟಿ ನಿರ್ವಹಿಸಿದ್ದಾರೆ.<ref>{{Cite web|title=Pazhassi Raja|url=https://www.newindianexpress.com/entertainment/review/2009/nov/22/pazhassi-raja-106135.html|access-date=2021-06-02|website=The New Indian Express|date=16 May 2012 }}</ref>
ಈ ಚಿತ್ರವು ಅತ್ಯುತ್ತಮ ಮಲಯಾಳಂ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಆಡಿಯೋಗ್ರಫಿ ಮತ್ತು ವಿಶೇಷ ಉಲ್ಲೇಖ (ಪದ್ಮಪ್ರಿಯಾ) ವಿಭಾಗಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಇದರ ಜೊತೆಗೆ, ಎಂಟು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಏಳು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಇತರ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಪಳಶ್ಶಿರಾಜ ಚಿತ್ರವನ್ನು ₹200 ಮಿಲಿಯನ್ (₹20 ಕೋಟಿ) ವೆಚ್ಚದಲ್ಲಿ ನಿರ್ಮಿಸಲಾಯಿತು. ಆ ಸಮಯದವರೆಗೆ ಮಲಯಾಳಂನಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಇದಾಗಿತ್ತು. ಬ್ಲೂ-ರೇ ಸ್ವರೂಪದಲ್ಲಿ ಹೋಮ್ ವೀಡಿಯೊ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿದೆ. ಮೂಲತಃ ಮಲಯಾಳಂನಲ್ಲಿ ಚಿತ್ರೀಕರಿಸಲಾದ ಪಳಶ್ಶಿರಾಜ ಚಿತ್ರವನ್ನು ತಮಿಳು ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಯಿತು.
ಚಿತ್ರವು 2009ರ ಅಕ್ಟೋಬರ್ 16ರಂದು, ದೀಪಾವಳಿ ರಜೆಯ ಸಂದರ್ಭದಲ್ಲಿ ಕೇರಳದಾದ್ಯಂತ 150 ಪ್ರಿಂಟ್ಗಳೊಂದಿಗೆ ಬಿಡುಗಡೆಯಾಯಿತು. ಇದು ಚಿತ್ರಮಂದಿರಗಳಲ್ಲಿ 150 ದಿನಗಳ ಕಾಲ ಪ್ರದರ್ಶನಗೊಂಡಿತು, ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿತು ಮತ್ತು ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಯಿತು.
ಇದನ್ನು ಮಲಯಾಳಂ ಚಿತ್ರರಂಗದ ಒಂದು ಕ್ಲಾಸಿಕ್ ಚಿತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೇರಳದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
== ಕಥಾವಸ್ತು (Plot) ==
ಚಿತ್ರವು 1796ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಮಲಬಾರ್ ಪ್ರದೇಶವನ್ನು ಆಕ್ರಮಿಸಿಕೊಂಡು ನಾಲ್ಕು ವರ್ಷಗಳಾದ ನಂತರ, ಮತ್ತು ಮೊದಲ ಪಳಶ್ಶಿ ದಂಗೆ (1793–1797) ಅಂತ್ಯದ ಹಂತದಲ್ಲಿರುವ ಸಂದರ್ಭದಲ್ಲಿ ಆರಂಭವಾಗುತ್ತದೆ.
ಈ ದಂಗೆಯನ್ನು ಕೋಟಾಯಂ ಅರಮನೆಯ ರಾಜ ಪಳಶ್ಶಿರಾಜ (ಕೇರಳ ವರ್ಮ) ನೇತೃತ್ವ ವಹಿಸುತ್ತಾನೆ. ಕಂಪನಿಯು ಸ್ಥಳೀಯ ಭಾರತೀಯ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿದ್ದುದರಿಂದ, ಜಿಲ್ಲೆಯಾದ್ಯಂತ ಅದರ ಅಧಿಕಾರದ ವಿರುದ್ಧ ಜನಪ್ರಿಯ ದಂಗೆಗಳು ಉಂಟಾಗಿದ್ದವು.
ಕೇರಳ ವರ್ಮ ಪಳಶ್ಶಿರಾಜನ ಯಶಸ್ಸು ಮತ್ತು ಪ್ರಭಾವದ ಬಗ್ಗೆ ಅಸೂಯೆ ಹೊಂದಿದ್ದ ಅವನ ಮಾವ ಹಾಗೂ ಕುರುಂಬ್ರನಾಡಿನ ಆಡಳಿತಗಾರ ವೀರವರ್ಮ, ಮತ್ತು ರಾಜನ ಹಳೆಯ ಸಹಚರ ಪಳಯಂವೀಡನ್ ಚಂದು ಅವರ ಸಹಾಯದಿಂದ ಈಸ್ಟ್ ಇಂಡಿಯಾ ಕಂಪನಿಯು ಪಳಶ್ಶಿರಾಜನ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದರಿಂದ ಪಳಶ್ಶಿರಾಜನು ವಯನಾಡಿನ ಕಾಡುಗಳಿಗೆ ಪಲಾಯನ ಮಾಡಬೇಕಾಗುತ್ತದೆ.
ನೀಲಿಯ ನೇತೃತ್ವದ ಬುಡಕಟ್ಟು ಪಡೆ, ತನ್ನ ಸೇನಾನಾಯಕನ ವಿರೋಧದ ನಡುವೆಯೂ, ಕಾಡಿನಲ್ಲಿ ಕಂಪನಿಯ ಸಹಾಯಕ ಕಲೆಕ್ಟರ್ ಥಾಮಸ್ ಹಾರ್ವಿ ಬಾಬರ್ ಮತ್ತು ಅವನ ನಿಶ್ಚಿತಾರ್ಥಿತ ಡೋರಾಳನ್ನು ಸೆರೆಹಿಡಿಯುತ್ತದೆ. ಆದರೆ ರಾಜನು ಥಾಮಸ್ ಬಾಬರ್ ಮತ್ತು ಡೋರಾಳನ್ನು ತನ್ನ ಅತಿಥಿಗಳಂತೆ ನೋಡಿಕೊಂಡು ಬಿಡುಗಡೆ ಮಾಡುತ್ತಾನೆ.
ಅಲ್ಲಿಂದ ಪಳಶ್ಶಿರಾಜನು ಕಂಪನಿಯ ವಿರುದ್ಧ ಗೆರಿಲ್ಲಾ ಯುದ್ಧಗಳನ್ನು ಆರಂಭಿಸುತ್ತಾನೆ. ಅವನಿಗೆ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಮತ್ತು ಅವನ ಭಾವ ಕೈತೇರಿ ಅಂಬು ಬೆಂಬಲ ನೀಡುತ್ತಾರೆ. ಗೆರಿಲ್ಲಾ ಯುದ್ಧದಲ್ಲಿ ಪಳಶ್ಶಿರಾಜನು ಕುರುಚ್ಯ ಸೈನಿಕ ತಳಕ್ಕಲ್ ಚಂದುನ ಪರಿಣತಿ ಮತ್ತು ಚಂದುನ ನಿಶ್ಚಿತಾರ್ಥಿತೆ ನೀಲಿಯ ಸಹಾಯವನ್ನು ಬಳಸಿಕೊಳ್ಳುತ್ತಾನೆ.
ಯುದ್ಧದ ಆರಂಭಿಕ ಹಂತಗಳಲ್ಲಿ ಕಂಪನಿಯು ಅನೇಕ ಸೈನಿಕರನ್ನು ಮತ್ತು ಅಪಾರ ಹಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಂಪನಿಯು ಪಳಶ್ಶಿರಾಜನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಒತ್ತಾಯಗೊಳ್ಳುತ್ತದೆ. ಈ ಒಪ್ಪಂದದಿಂದ ಪ್ರದೇಶದಲ್ಲಿ ಮತ್ತು ತನ್ನ ಜನರಲ್ಲಿ ಶಾಂತಿ ನೆಲೆಸಬಹುದು ಎಂಬ ಆಶಯದಿಂದ ರಾಜನು ಅದಕ್ಕೆ ಒಪ್ಪುತ್ತಾನೆ.
ಆದರೆ ಕಂಪನಿಯು ಒಪ್ಪಂದದ ಷರತ್ತುಗಳನ್ನು ಎಂದಿಗೂ ಪಾಲಿಸುವುದಿಲ್ಲ. ಇದರಿಂದ ಪಳಶ್ಶಿರಾಜನು ಮತ್ತೆ ಯುದ್ಧವನ್ನು ಆರಂಭಿಸುತ್ತಾನೆ.
ಇದೇ ಸಂದರ್ಭದಲ್ಲಿ, ಕಂಪನಿಯು ರಾಜನಿಗೆ ಮಾಡಿದ ದ್ರೋಹವನ್ನು ತಿಳಿದುಕೊಂಡ ನಂತರ ಡೋರಾ ಥಾಮಸ್ ಬಾಬರ್ನನ್ನು ಬಿಟ್ಟು ಇಂಗ್ಲೆಂಡ್ಗೆ ತೆರಳುತ್ತಾಳೆ. ಕಂಪನಿಗೆ ರಾಜನಿರುವ ಸ್ಥಳವನ್ನು ತಿಳಿಸಲು ನಿರಾಕರಿಸಿದ ಒಬ್ಬ ತಂದೆ ಮತ್ತು ಮಗನನ್ನು ಗಲ್ಲಿಗೇರಿಸುವುದಕ್ಕೆ ಡೋರಾ ವಿರೋಧ ವ್ಯಕ್ತಪಡಿಸಿದ್ದರೂ, ಕಂಪನಿಯು ಅವರನ್ನು ಗಲ್ಲಿಗೇರಿಸುತ್ತದೆ.
ಪಳಶ್ಶಿರಾಜನು ಉನ್ನಿ ಮೂಥಾ ಮತ್ತು ಅವನ ಜನರು ಸೇರಿದಂತೆ ಸಮೀಪದ ಪ್ರದೇಶಗಳ ಅನೇಕ ಆಡಳಿತಗಾರರು ಮತ್ತು ಪ್ರಭಾವಿ ಕುಟುಂಬಗಳೊಂದಿಗೆ ಉಪಯುಕ್ತ ಮೈತ್ರಿಗಳನ್ನು ಮಾಡಿಕೊಳ್ಳುತ್ತಾನೆ.
ಪಳಶ್ಶಿರಾಜ ಮತ್ತು ಅವನ ಸೇನೆ ಯಶಸ್ವಿಯಾಗಿ ಯುದ್ಧವನ್ನು ಪುನರಾರಂಭಿಸುತ್ತವೆ. ಆದರೆ ಕಂಪನಿಯು ಅವನ ವಿರುದ್ಧ ಭಾರೀ ಶಸ್ತ್ರಸಜ್ಜಿತ ಪಡೆಗಳನ್ನು ಬಳಸುತ್ತದೆ ಮತ್ತು ಅನೇಕ ಬುಡಕಟ್ಟು ನಾಯಕರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಒಬ್ಬ ಬುಡಕಟ್ಟು ನಾಯಕನ ಮೋಸದಿಂದ ತಳಕ್ಕಲ್ ಚಂದು ಸಿಕ್ಕಿಬೀಳುತ್ತಾನೆ ಮತ್ತು ನಂತರ ಕಂಪನಿಯು ಅವನನ್ನು ಗಲ್ಲಿಗೇರಿಸುತ್ತದೆ.
ಕಂಪನಿಯು ಪಳಶ್ಶಿರಾಜ ಮತ್ತು ಅವನ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಅವರನ್ನು ಹುಡುಕಲು ಬೇಟೆ ಆರಂಭಿಸುತ್ತದೆ. ಒಂದು ರಕ್ತಸಿಕ್ತ ಹೋರಾಟದಲ್ಲಿ ಎಡಚೆನ ಕುಂಕನ್ ಪಳಯಂವೀಡನ್ ಚಂದುನನ್ನು ಕೊಲ್ಲುತ್ತಾನೆ. ಆದರೆ ನಂತರ ಅವನು ಕಂಪನಿಯ ಸೈನಿಕರಿಂದ ಸುತ್ತುವರಿಯಲ್ಪಡುತ್ತಾನೆ.
ಅವರಿಗೆ ಶರಣಾಗುವ ಬದಲು, ಎಡಚೆನ ಕುಂಕನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಿಂದ ರಾಜನ ಸೇನೆ ಮತ್ತಷ್ಟು ದುರ್ಬಲವಾಗುತ್ತದೆ.
ತಾನು ಸಾಯಲಿದ್ದೇನೆ ಎಂಬುದು ತಿಳಿದಿದ್ದರೂ, ಪಳಶ್ಶಿರಾಜನು ಕಂಪನಿಯ ವಿರುದ್ಧ ಅಂತಿಮ ಹೋರಾಟಕ್ಕೆ ಮುಂದಾಗುತ್ತಾನೆ. ಭೀಕರ ಮತ್ತು ವೀರೋಚಿತ ಹೋರಾಟದ ನಂತರ ಪಳಶ್ಶಿರಾಜನು ಕಂಪನಿಯ ಸೈನಿಕರಿಂದ ಕೊಲ್ಲಲ್ಪಡುತ್ತಾನೆ.
ಚಿತ್ರವು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್, ರಾಜನ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಇರಿಸುವ ದೃಶ್ಯದೊಂದಿಗೆ ಅಂತ್ಯಗೊಳ್ಳುತ್ತದೆ. ಆಗ ಅವನು ಪ್ರಸಿದ್ಧವಾಗಿ ಹೀಗೆ ಹೇಳುತ್ತಾನೆ:
“ಅವನು ನಮ್ಮ ಶತ್ರುವಾಗಿದ್ದ. ಆದರೆ ಅವನು ಒಬ್ಬ ಮಹಾನ್ ಯೋಧ, ಒಬ್ಬ ಮಹಾನ್ ವ್ಯಕ್ತಿ. ನಾವು ಅವನನ್ನು ಗೌರವಿಸುತ್ತೇವೆ.”
ನಂತರ ಕಂಪನಿಯ ಅಧಿಕಾರಿಗಳು ರಾಜನ ಮೃತದೇಹಕ್ಕೆ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸುತ್ತಾರೆ ಮತ್ತು ಅವರೇ ಮೃತದೇಹವನ್ನು ಹೊರುವವರು (Pall-bearers) ಆಗಿ ಕಾರ್ಯನಿರ್ವಹಿಸುತ್ತಾರೆ.
== ಪಾತ್ರವರ್ಗ (Cast) ==
* ಮಮ್ಮೂಟ್ಟಿ — ಪಳಶ್ಶಿರಾಜ ಪಾತ್ರದಲ್ಲಿ
* ಆರ್. ಶರತ್ಕುಮಾರ್ — ಎಡಚೆನ ಕುಂಕನ್ ನಾಯರ್ ಪಾತ್ರದಲ್ಲಿ (ಧ್ವನಿ ಡಬ್ಬಿಂಗ್: ಶೋಬಿ ತಿಲಕನ್)
* ಮನೋಜ್ ಕೆ. ಜಯನ್ — ತಳಕ್ಕಲ್ ಚಂದು ಪಾತ್ರದಲ್ಲಿ
* ಸುರೇಶ್ ಕೃಷ್ಣ — ಕೈತೇರಿ ಅಂಬು ಪಾತ್ರದಲ್ಲಿ
* ಸುಮನ್ — ಪಳಯಂವೀಡನ್ ಚಂದು ಪಾತ್ರದಲ್ಲಿ
* ಕನಿಕಾ ಸುಬ್ರಮಣಿಯಂ — ಕೈತೇರಿ ಮಕ್ಕಂ ಪಾತ್ರದಲ್ಲಿ
* ಪದ್ಮಪ್ರಿಯಾ ಜನಕೀರಾಮನ್ — ನೀಲಿ ಪಾತ್ರದಲ್ಲಿ
* ಜಗತಿ ಶ್ರೀಕುಮಾರ್ — ಕಣಾರ ಮೆನನ್ ಪಾತ್ರದಲ್ಲಿ
* ತಿಲಕನ್ — ಕುರುಂಬ್ರನಾಡು ರಾಜ ವೀರವರ್ಮ ಪಾತ್ರದಲ್ಲಿ
* ಹ್ಯಾರಿ ಕೀ — ಥಾಮಸ್ ಹಾರ್ವಿ ಬಾಬರ್, ಸಹಾಯಕ ಕಲೆಕ್ಟರ್ ಪಾತ್ರದಲ್ಲಿ
* ಲಿಂಡಾ ಆರ್ಸೆನಿಯೋ — ಡೋರಾ ಬಾಬರ್ ಪಾತ್ರದಲ್ಲಿ
* ದೇವನ್ — ಕಣ್ಣವತ್ತು ನಂಬಿಯಾರ್ ಪಾತ್ರದಲ್ಲಿ
* ಲಾಲು ಅಲೆಕ್ಸ್ — ಎಮ್ಮನ್ ನಾಯರ್ ಪಾತ್ರದಲ್ಲಿ
* ಕ್ಯಾಪ್ಟನ್ ರಾಜು — ಉನ್ನಿ ಮೂಥಾ ಪಾತ್ರದಲ್ಲಿ
* ಜಗದೀಶ್ — ಭಂಡಾರಿ ಪಾತ್ರದಲ್ಲಿ
* ನೆಡುಮುಡಿ ವೇಣು — ಮೂಪ್ಪನ್ ಪಾತ್ರದಲ್ಲಿ
* ಮಾಮೂಕೋಯ — ಅಥನ್ ಗುರುಕ್ಕಲ್ ಪಾತ್ರದಲ್ಲಿ
* ಮುರಳಿ ಮೋಹನ್ — ಚಿರಕ್ಕಲ್ ರಾಜ ಪಾತ್ರದಲ್ಲಿ
* ಅಜಯ್ ರತ್ನಂ — ಸುಬೇದಾರ್ ಚೇರನ್ ಪಾತ್ರದಲ್ಲಿ
* ಸುಶೀಲ್ ಕುಮಾರ್ — ಶೇಖರನ್ ವಾರಿಯರ್ ಪಾತ್ರದಲ್ಲಿ
* ಉರ್ಮಿಳಾ ಉನ್ನಿ — ಚಿರಕ್ಕಲ್ ತಂಬುರಟ್ಟಿ ಪಾತ್ರದಲ್ಲಿ
* ವತ್ಸಲಾ ಮೆನನ್ — ಕೈತೇರಿ ತಂಬುರಟ್ಟಿ ಪಾತ್ರದಲ್ಲಿ
* ಯಾಮಿನಿ — ಉನ್ನಿಯಮ್ಮ ಪಾತ್ರದಲ್ಲಿ
* ಅಬು ಸಲೀಂ — ಕುಂಜಂಬು, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಮೇಘನಾಥನ್ — ವಿಕ್ರಮನ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಸುಬೈರ್ — ಪಣಿಕ್ಕರ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಜಯನ್ ಚೇರ್ತಲ — ಪಣಿಕ್ಕಸ್ಸೇರಿ ಕುಮಾರನ್ ನಂಬಿಯಾರ್ ಪಾತ್ರದಲ್ಲಿ
* ಪೀಟರ್ ಹ್ಯಾಂಡ್ಲಿ ಇವಾನ್ಸ್ — ಮೇಜರ್ ರಾಬರ್ಟ್ ಗಾರ್ಡನ್ ಪಾತ್ರದಲ್ಲಿ
* ರಾಸ್ ಎಲಿಯಟ್ — ಕರ್ನಲ್ ಜೇಮ್ಸ್ ಬೌಲ್ಸ್ ಪಾತ್ರದಲ್ಲಿ
* ಟಾಮಿ ಡೊನೆಲ್ಲಿ — ಗವರ್ನರ್ ಜೊನಾಥನ್ ಡಂಕನ್ ಪಾತ್ರದಲ್ಲಿ
* ರಾಬಿನ್ ಪ್ರಾಟ್ — ಲೆಫ್ಟಿನೆಂಟ್ ಮ್ಯಾಕ್ಸ್ವೆಲ್ ಪಾತ್ರದಲ್ಲಿ
* ಸೈಮನ್ ಹೆವಿಟ್ — ಕ್ಯಾಪ್ಟನ್ ಡಿಕಿನ್ಸನ್ ಪಾತ್ರದಲ್ಲಿ
* ಗ್ಯಾರಿ ರಿಚರ್ಡ್ಸನ್ — ಮೇಜರ್ ಕ್ಲಾಫಮ್ ಪಾತ್ರದಲ್ಲಿ
* ಗ್ಲೆನ್ ಡೇವಿಡ್ ಶಾರ್ಟ್ — ಮೇಜರ್ ಮರ್ರೆ ಪಾತ್ರದಲ್ಲಿ
* ಜೆ. ಬ್ರ್ಯಾಂಡನ್ ಹಿಲ್ — ಮೇಜರ್ ಸ್ಟೀಫನ್ ಪಾತ್ರದಲ್ಲಿ
ಅಭಿವೃದ್ಧಿ (Development)
2007ರ ಜನವರಿಯಲ್ಲಿ Sifyಗೆ ನೀಡಿದ ಸಂದರ್ಶನದಲ್ಲಿ ಹರಿಹರನ್ ಹೀಗೆ ಹೇಳಿದರು: “ಮೊದಲು ನಾವು ಯೋಧನಾದ ಪಯ್ಯಂಪಳ್ಳಿ ಚಂತುವಿನ ಬಗ್ಗೆ ಒಂದು ಚಿತ್ರ ಮಾಡುವ ಆಲೋಚನೆ ಮಾಡಿದ್ದೆವು. ನಂತರ ಪಳಶ್ಶಿ ರಾಜನ ಸೇನಾನಿಯಾಗಿದ್ದ ತಳಕ್ಕಲ್ ಚಂತುವನ್ನು ನಾಯಕನನ್ನಾಗಿ ಮಾಡಿಕೊಂಡು ಚಿತ್ರ ಮಾಡುವ ಬಗ್ಗೆ ಯೋಚಿಸಿದೆವು. ಆದರೆ ಕೊನೆಗೆ ಪಳಶ್ಶಿ ರಾಜನ ಕಥೆಯನ್ನೇ ಹೊಸ ದೃಷ್ಟಿಕೋನದಲ್ಲಿ ಹೇಳಬೇಕೆಂದು ನಮಗೆ ಅರಿವಾಯಿತು. ಈ ಚಿತ್ರದಲ್ಲಿ ಬ್ರಿಟಿಷರ ವಿರುದ್ಧ ಅವರು ನಡೆಸಿದ ವೀರೋಚಿತ ಹೋರಾಟಕ್ಕೆ ನಾವು ಹೆಚ್ಚಿನ ಗಮನ ನೀಡಿದ್ದೇವೆ.”
ಎಂ. ಟಿ. ವಾಸುದೇವನ್ ನಾಯರ್, ಹರಿಹರನ್ ಮತ್ತು ಮಮ್ಮೂಟ್ಟಿ ಸುಮಾರು ಎರಡು ದಶಕಗಳ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಿದರು. ಅವರ ಹಿಂದಿನ ಸಹಯೋಗ ಒರು ವಡಕ್ಕನ್ ವೀರಗಾಥ ಆಗಿತ್ತು. ಅದು ಮಲಯಾಳಂ ಚಿತ್ರರಂಗದಲ್ಲಿ ಒಂದು ಮಹತ್ವದ ಚಿತ್ರವಾಗಿ ಹೊರಹೊಮ್ಮಿತ್ತು. ಆ ಚಿತ್ರವು ವಡಕ್ಕನ್ ಪಾಟ್ಟುಕಲ್ (ಉತ್ತರದ ವೀರಗಾಥೆಗಳು)ನಲ್ಲಿ ಪ್ರಸಿದ್ಧ ಯೋಧನಾದ ಚಂತುವಿನ ಕಥೆಯನ್ನು ಆಧರಿಸಿತ್ತು. ಪಳಶ್ಶಿ ರಾಜ ಚಿತ್ರದ ಮೂಲಕ ಅವರು ಮತ್ತೊಂದು ಜೀವನಚರಿತ್ರಾ ಚಿತ್ರವನ್ನು ನಿರ್ಮಿಸಿದರು. ಇದು ಪಳಶ್ಶಿ ರಾಜನ ಜೀವನವನ್ನು ಆಧರಿಸಿತ್ತು.
ಗೋಕುಲಂ ಗೋಪಾಲನ್ ಚಿತ್ರದ ನಿರ್ಮಾಪಕರಾಗಿದ್ದರು. ಚಿತ್ರದ ಒಟ್ಟು ಬಜೆಟ್ ಸುಮಾರು ₹20 ಕೋಟಿ ಆಗಿದ್ದು, ಆ ಸಮಯದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಚಿತ್ರದ ಯುದ್ಧದ ದೃಶ್ಯಗಳಲ್ಲಿನ ಧ್ವನಿಗಳನ್ನು ಅಕಾಡೆಮಿ ಪ್ರಶಸ್ತಿ ವಿಜೇತ ರೆಸೂಲ್ ಪೂಕುಟ್ಟಿ ಮರುಸೃಷ್ಟಿಸಿದರು. ಅವರು ಯೋಜನೆಯ ಪೂರ್ಣಗೊಂಡ ನಂತರ ಚಿತ್ರತಂಡಕ್ಕೆ ಸೇರಿದರು.
ಕೇರಳ ಹೈಕೋರ್ಟ್, ಪಳಶ್ಶಿ ರಾಜ ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಮನರಂಜನಾ ತೆರಿಗೆ ರಿಯಾಯಿತಿಯ ಪ್ರಯೋಜನವನ್ನು ನೀಡುವಂತೆ ಚಿತ್ರದ ನಿರ್ಮಾಪಕರಿಗೆ ಆದೇಶಿಸಿತು.
== ತಾರಾಗಣ ಆಯ್ಕೆ (Casting) ==
Mammootty ಅವರು ಪಳಶ್ಶಿ ರಾಜನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಿತ್ರದ ನಾಯಕಿಯ ಪಾತ್ರವನ್ನು ಮಾಜಿ ಮಲಯಾಳಂ ನಟಿ ಸಂಯುಕ್ತ ವರ್ಮಾ ಅವರಿಗೆ ನೀಡಲಾಗಿತ್ತು. ಆದರೆ ಅವರು ಆ ಅವಕಾಶವನ್ನು ನಿರಾಕರಿಸಿದರು.
ಚಿತ್ರದಲ್ಲಿ ಮೂರು ಪ್ರಮುಖ ಮಹಿಳಾ ಪಾತ್ರಗಳಿವೆ. ಪದ್ಮಪ್ರಿಯಾ ಬುಡಕಟ್ಟು ಜನಾಂಗದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನಿಕಾ ಪಳಶ್ಶಿ ರಾಜನ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. Linda Arsenio ಅವರು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್ ಅವರ ನಿಶ್ಚಿತಾರ್ಥವಾದ ಯುವತಿ ಡೋರಾ ಬಾಬರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಲಿಂಡಾ ನ್ಯೂಯಾರ್ಕ್ನ ರಂಗಭೂಮಿ ಕಲಾವಿದೆಯಾಗಿದ್ದು, ಕಾಬುಲ್ ಎಕ್ಸ್ಪ್ರೆಸ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
ಈ ಚಿತ್ರದ ಮೂಲಕ ಸರತ್ ಕುಮಾರ್ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಪಳಶ್ಶಿ ರಾಜನ ಪ್ರಮುಖ ಸೇನಾನಿ ಎಡಚೆನಾ ಕುಂಕನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಪಾತ್ರಕ್ಕೆ ಆರಂಭದಲ್ಲಿ ಸುರೇಶ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಆ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ನಂತರ ವೈಯಕ್ತಿಕ ಕಾರಣಗಳಿಂದಾಗಿ ತಾವು ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗದಿರುವುದು ತಮ್ಮ ಪಾಲಿಗೆ ಯಾವಾಗಲೂ ಒಂದು ನಷ್ಟವಾಗಿರುತ್ತದೆ ಎಂದು ಅವರು ಹೇಳಿದರು.
ಸುಮನ್ ಪಳಯಂವೀಡನ್ ಚಂತುವಿನ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರವು ಮಲಯಾಳಂ ಚಿತ್ರರಂಗದಲ್ಲಿ ಅವರ ಅಭಿನಯದ ಪಾದಾರ್ಪಣೆಯನ್ನು ಗುರುತಿಸಿತು.
ಈ ಪಾತ್ರಕ್ಕೆ ಆರಂಭದಲ್ಲಿ ಬೀಜು ಮೆನನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೆಲವು ದಿನಗಳ ಚಿತ್ರೀಕರಣದ ನಂತರ ಅವರು ಚಿತ್ರದಿಂದ ಹೊರಗುಳಿದರು. ಯುದ್ಧದ ದೃಶ್ಯಗಳಲ್ಲಿ ಅಭಿನಯಿಸುವಾಗ ಉಂಟಾದ ದೈಹಿಕ ತೊಂದರೆಗಳನ್ನು ಕಾರಣವಾಗಿ ಅವರು ತಿಳಿಸಿದರು.
== ಚಿತ್ರೀಕರಣ (Filming) ==
ಚಿತ್ರದ ಚಿತ್ರೀಕರಣವು 2007ರ ಫೆಬ್ರವರಿಯಲ್ಲಿ ಪಾಲಕ್ಕಾಡ್ನಲ್ಲಿ ಆರಂಭವಾಯಿತು.
ಚಿತ್ರೀಕರಣವು ಎರಡೂವರೆ ವರ್ಷಗಳ ಕಾಲ ನಡೆಯಿತು ಮತ್ತು 2009ರ ಆಗಸ್ಟ್ನಲ್ಲಿ ಪೂರ್ಣಗೊಂಡಿತು.
ಧ್ವನಿ ಮಿಕ್ಸರ್ ರೆಸೂಲ್ ಪೂಕುಟ್ಟಿ ಚಿತ್ರದ ಎಲ್ಲಾ ಸ್ಥಳದ ದೃಶ್ಯಗಳ ಧ್ವನಿಯನ್ನು ಮರುಸೃಷ್ಟಿಸಿ, ಅವುಗಳಲ್ಲಿ ಪರಿಪೂರ್ಣತೆಯನ್ನು ಖಚಿತಪಡಿಸಿದರು.
ಚಿತ್ರ ನಿರ್ಮಾಣದಲ್ಲಿ ಉಂಟಾದ ವಿಳಂಬದ ಕುರಿತು ಹರಿಹರನ್ ಹೀಗೆ ಹೇಳಿದರು:
“ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕಾಯಿತು. ಆದರೆ ಅದು ಎಂಟು ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಈ ವಿಳಂಬಕ್ಕೆ ನಾನು ಕಾರಣನಲ್ಲ. ನನ್ನ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಬಳಿ ಹಣದ ಕೊರತೆಯೂ ಕಾರಣವಾಗಿರಲಿಲ್ಲ. ಅವರಿಲ್ಲದೆ ಪಳಶ್ಶಿ ರಾಜದಂತಹ ಚಿತ್ರವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ನನ್ನ ನಿರ್ಮಾಪಕರಿಗೆ ನಿಜವಾಗಿಯೂ ಧನ್ಯವಾದ ಹೇಳಬೇಕು.
ಕೆಲವು ಪ್ರಮುಖ ನಟರು ಚಿತ್ರದ ಚಿತ್ರೀಕರಣಕ್ಕೆ ಅಗತ್ಯವಿದ್ದ ಹೆಚ್ಚುವರಿ ಸಮಯವನ್ನು ನೀಡಲು ಸಿದ್ಧರಿರಲಿಲ್ಲ. ಬಹುಶಃ ಈ ಚಿತ್ರವು ತಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂಬುದನ್ನು ಅವರು ಆಗ ಅರಿತಿರಲಿಲ್ಲ.
ಪಳಶ್ಶಿ ರಾಜ ನಿರ್ಮಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಇದಕ್ಕೆ ಹೋಲಿಸಿದರೆ ಒರು ವಡಕ್ಕನ್ ವೀರಗಾಥ ನಿರ್ದೇಶಿಸುವುದು ಬಹಳ ಸುಲಭವಾಗಿತ್ತು.”
== ತೆಗೆದುಹಾಕಲಾದ ದೃಶ್ಯ (Deleted Scene) ==
ವಿಶೇಷವಾಗಿ, ಮಮ್ಮೂಟ್ಟಿಯವರ ಪಾತ್ರವಾದ ಪಳಶ್ಶಿ ರಾಜ ಮತ್ತು ಸುಮನ್ ಅವರ ಪಾತ್ರವಾದ ಪಳಯವೀಡನ್ ಚಂತು ನಡುವಿನ ಕತ್ತಿಯುದ್ಧದ ದೃಶ್ಯವನ್ನು ಚಿತ್ರದ ಅವಧಿ ತುಂಬಾ ದೀರ್ಘವಾಗಿದ್ದ ಕಾರಣ ಆರಂಭದಲ್ಲಿ ಚಿತ್ರಮಂದಿರದ ಆವೃತ್ತಿಯಿಂದ ತೆಗೆದುಹಾಕಲಾಗಿತ್ತು.
ಚಿತ್ರ ಬಿಡುಗಡೆಯಾದ 75 ದಿನಗಳ ನಂತರ ಈ ದೃಶ್ಯವನ್ನು ಮತ್ತೆ ಚಿತ್ರದಲ್ಲಿ ಸೇರಿಸಲಾಯಿತು. ಆದರೆ ದೂರದರ್ಶನ ಪ್ರಸಾರಗಳಲ್ಲಿ ಮತ್ತು Disney+ Hotstarನಂತಹ ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಈ ದೃಶ್ಯವನ್ನು ಸೇರಿಸಲಾಗಿಲ್ಲ. ಇದರಿಂದ ಕತ್ತಿಯುದ್ಧದ ದೃಶ್ಯದ ತೀವ್ರತೆ ಮತ್ತು ಅದ್ಭುತ ಸಂಯೋಜನೆಯನ್ನು ಮೆಚ್ಚಿದ್ದ ಅಭಿಮಾನಿಗಳು ನಿರಾಶರಾದರು.
ನಂತರ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಮತ್ತೊಮ್ಮೆ ಗಮನ ಸೆಳೆಯಿತು. ಅದು ವೇಗವಾಗಿ ವೈರಲ್ ಆಯಿತು. ಈ ದೃಶ್ಯವು ಚಿತ್ರದ ನಾಟಕೀಯ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಹೋಮ್ ವೀಡಿಯೊ ಆವೃತ್ತಿಗಳಿಂದ ಈ ದೃಶ್ಯವನ್ನು ತೆಗೆದುಹಾಕಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು.
== ಸಂಗೀತ (Music) ==
* ಕೇರಳ ವರ್ಮ -ಪಳಶ್ಶಿರಾಜ
* ಸೌಂಡ್ಟ್ರ್ಯಾಕ್ ಆಲ್ಬಮ್ -ಇಲಯರಾಜ ಅವರದು
* ಬಿಡುಗಡೆ 20 ಸೆಪ್ಟೆಂಬರ್ 2009
* ರೆಕಾರ್ಡಿಂಗ್ - 2006–2009
* ಪ್ರಕಾರ ಚಲನಚಿತ್ರದ ಸೌಂಡ್ಟ್ರ್ಯಾಕ್
* ಅವಧಿ 26:42 ನಿಮಿಷ
* ಭಾಷೆ ಮಲಯಾಳಂ
* ಲೇಬಲ್ ಥಿಂಕ್ ಮ್ಯೂಸಿಕ್
* ನಿರ್ಮಾಪಕ ಇಲಯರಾಜ
ಈ ಚಿತ್ರದಲ್ಲಿ ಇಲಯರಾಜ ಅವರು ಸಂಯೋಜಿಸಿದ ಆರು ಮೂಲ ಹಾಡುಗಳು ಇವೆ.
ಚಿತ್ರದ ಮೂಲ ಹಿನ್ನೆಲೆ ಸಂಗೀತವನ್ನೂ (Background Score) ಇಲಯರಾಜ ಅವರೇ ಸಂಯೋಜಿಸಿದರು. ಈ ಸಂಗೀತವನ್ನು ಲಾಸ್ಲೋ ಕೊವಾಚ್ ಅವರು ನಿರ್ದೇಶಿಸಿದರು ಮತ್ತು ಬುಡಾಪೆಸ್ಟ್ನ ಹಂಗೇರಿಯನ್ ನ್ಯಾಷನಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಇದನ್ನು ವಾದ್ಯಗೋಷ್ಠಿಯಾಗಿ ಪ್ರದರ್ಶಿಸಿತು.
ಹಿನ್ನೆಲೆ ಸಂಗೀತವನ್ನು ಪೂರ್ಣಗೊಳಿಸಲು ಇಲಯರಾಜ ಅವರಿಗೆ ಮೂರು ತಿಂಗಳುಗಳು ಬೇಕಾಯಿತು.
ಸೆಪ್ಟೆಂಬರ್ 25ರಂದು ಥಿಂಕ್ ಮ್ಯೂಸಿಕ್ ಸಂಸ್ಥೆಯು ಸೌಂಡ್ಟ್ರ್ಯಾಕ್ ಆಲ್ಬಮ್ ಅನ್ನು ಬಿಡುಗಡೆ ಮಾಡಿತು. ಈ ಆಲ್ಬಮ್ನಲ್ಲಿ ಚಿತ್ರದ ಹಾಡುಗಳನ್ನು ಮಾತ್ರ ಸೇರಿಸಲಾಗಿತ್ತು.
ಹಾಡುಗಳಿಗೆ ವಿಮರ್ಶಕರಿಂದ ಮಿಶ್ರ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದವು. ನಿರೀಕ್ಷಿಸಿದ ರೀತಿಯಲ್ಲಿ ಹಾಡುಗಳು ಯಶಸ್ವಿಯಾಗಲಿಲ್ಲ ಎಂದು ವಿಮರ್ಶಿಸಲಾಯಿತು.
ಸೌಂಡ್ಟ್ರ್ಯಾಕ್ ಆಲ್ಬಮ್ ನಿರೀಕ್ಷಿತ ಯಶಸ್ಸು ಗಳಿಸದ ನಂತರ, ಚಿತ್ರಕ್ಕಾಗಿ ಎರಡು ಹಾಡುಗಳನ್ನು ಬರೆದ ಕವಿ ಒ. ಎನ್. ವಿ. ಕುರುಪ್ ಅವರ ಸಾಹಿತ್ಯದಿಂದ ತಾವು ತೃಪ್ತರಾಗಿರಲಿಲ್ಲ ಎಂದು ಇಲಯರಾಜ ಹೇಳಿದರು.
ಆದರೆ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಇಲಯರಾಜ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದರು.
== ಉಲ್ಲೇಖಗಳು ==
q587xrga4k8p66j42qowmcnm6dcx7m9
1382629
1382628
2026-08-15T06:34:01Z
Santhosh Notagar99
82732
1382629
wikitext
text/x-wiki
{{short description|2009 film directed by Hariharan}}
{{Use Indian English|date=October 2013}}
{{Use dmy dates|date=October 2020}}
{{Infobox film
| name = ಪಳಶ್ಶಿರಾಜ
| image = Pazhassi raja 2009.jpg
| caption = Theatrical release poster
| director = ಹರಿಹರನ್
| producer = ಗೋಕುಲಂ ಗೋಪಾಲನ್
| writer = ವಾಸುದೇವನ್ ನಾಯರ್
| based_on = ಕೇರಳ ವರ್ಮಾ ಪಳಶ್ಶಿರಾಜ ಅವರ ವೈಯಕ್ತಿಕ ಜೀವನ
| narrator = ಮೋಹನ್ಲಾಲ್
| starring = ಮಮ್ಮೂಟ್ಟಿ
| music = ಇಳಯರಾಜಾ
| cinematography = ರಾಮನಾಥ ಶೆಟ್ಟಿ
| editing = ಎ. ಶ್ರೀಕರ್ ಪ್ರಸಾದ್
| studio = ಶ್ರೀ ಗೋಕುಲಂ ಮೂವೀಸ್
| distributor = ಶ್ರೀ ಗೋಕುಲಂ ಮೂವೀಸ್
| released = {{Film date|df=y|2009|10|16}}
| runtime = 200 ನಿಮಿಷಗಳು
| country = ಭಾರತ
| language = ಮಲಯಾಳಂ
| budget = {{INR}}20 crore<ref>{{cite news|url=https://economictimes.indiatimes.com/industry/media/entertainment/mollywood-pins-its-hopes-on-summer-releases/articleshow/4293351.cms|title=Mollywod pins it's hope on summer releases|work=[[The Economic Times]]|author=P K Krishnakumar}}</ref>
| gross = {{Estimation}} {{INR}}49 crore<ref name="in.movies.yahoo.com">{{Cite web|date=2010-05-22|title=Pazhassi Raja DVD sales create records! {{!}} Regional News - Yahoo! India Movies|url=http://in.movies.yahoo.com/news-detail/87416/Pazhassi-Raja-DVD-sales-create-records.html|access-date=2021-06-16|archive-url=https://web.archive.org/web/20100522081818/http://in.movies.yahoo.com/news-detail/87416/Pazhassi-Raja-DVD-sales-create-records.html|archive-date=22 May 2010}}</ref><ref name="timesofindia.indiatimes.com">{{Cite news|title=Hariharan- MT Vasudevan prepare for Randamoozham|url=https://timesofindia.indiatimes.com/entertainment/regional/movie-details/news-interviews/hariharan-mt-vasudevan-prepare-for-randamoozham/articleshow/9807050.cms|access-date=2021-06-16|website=The Times of India|last1=Vipin |first1=Manu }}</ref>
}}
ಕೇರಳ ವರ್ಮ ಪಳಶ್ಶಿರಾಜ 2009ರ ಭಾರತೀಯ ಮಲಯಾಳಂ ಭಾಷೆಯ ಐತಿಹಾಸಿಕ ನಾಟಕ ಚಲನಚಿತ್ರವಾಗಿದ್ದು, 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ರಾಜ ಪಳಶ್ಶಿರಾಜನ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆ ಬರೆದಿದ್ದಾರೆ ಮತ್ತು ಗೋಕುಲಂ ಗೋಪಾಲನ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಮಮ್ಮೂಟ್ಟಿ ನಟಿಸಿದ್ದು, ಅವರೊಂದಿಗೆ ಅನೇಕ ಪ್ರಮುಖ ಪೋಷಕ ನಟರ ಸಮೂಹವಿದೆ. ಚಿತ್ರದ ಸಂಗೀತ ಮತ್ತು ಸೌಂಡ್ಟ್ರ್ಯಾಕ್ ಅನ್ನು ಇಳಯರಾಜ ರಚಿಸಿದ್ದಾರೆ. ಚಿತ್ರದ ಧ್ವನಿ ವಿನ್ಯಾಸವನ್ನು ರೆಸುಲ್ ಪೂಕುಟ್ಟಿ ನಿರ್ವಹಿಸಿದ್ದಾರೆ.<ref>{{Cite web|title=Pazhassi Raja|url=https://www.newindianexpress.com/entertainment/review/2009/nov/22/pazhassi-raja-106135.html|access-date=2021-06-02|website=The New Indian Express|date=16 May 2012 }}</ref>
ಈ ಚಿತ್ರವು ಅತ್ಯುತ್ತಮ ಮಲಯಾಳಂ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಆಡಿಯೋಗ್ರಫಿ ಮತ್ತು ವಿಶೇಷ ಉಲ್ಲೇಖ (ಪದ್ಮಪ್ರಿಯಾ) ವಿಭಾಗಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಇದರ ಜೊತೆಗೆ, ಎಂಟು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಏಳು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಇತರ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಪಳಶ್ಶಿರಾಜ ಚಿತ್ರವನ್ನು ₹200 ಮಿಲಿಯನ್ (₹20 ಕೋಟಿ) ವೆಚ್ಚದಲ್ಲಿ ನಿರ್ಮಿಸಲಾಯಿತು. ಆ ಸಮಯದವರೆಗೆ ಮಲಯಾಳಂನಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಇದಾಗಿತ್ತು. ಬ್ಲೂ-ರೇ ಸ್ವರೂಪದಲ್ಲಿ ಹೋಮ್ ವೀಡಿಯೊ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿದೆ. ಮೂಲತಃ ಮಲಯಾಳಂನಲ್ಲಿ ಚಿತ್ರೀಕರಿಸಲಾದ ಪಳಶ್ಶಿರಾಜ ಚಿತ್ರವನ್ನು ತಮಿಳು ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಯಿತು.
ಚಿತ್ರವು 2009ರ ಅಕ್ಟೋಬರ್ 16ರಂದು, ದೀಪಾವಳಿ ರಜೆಯ ಸಂದರ್ಭದಲ್ಲಿ ಕೇರಳದಾದ್ಯಂತ 150 ಪ್ರಿಂಟ್ಗಳೊಂದಿಗೆ ಬಿಡುಗಡೆಯಾಯಿತು. ಇದು ಚಿತ್ರಮಂದಿರಗಳಲ್ಲಿ 150 ದಿನಗಳ ಕಾಲ ಪ್ರದರ್ಶನಗೊಂಡಿತು, ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿತು ಮತ್ತು ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಯಿತು.
ಇದನ್ನು ಮಲಯಾಳಂ ಚಿತ್ರರಂಗದ ಒಂದು ಕ್ಲಾಸಿಕ್ ಚಿತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೇರಳದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
== ಕಥಾವಸ್ತು (Plot) ==
ಚಿತ್ರವು 1796ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಮಲಬಾರ್ ಪ್ರದೇಶವನ್ನು ಆಕ್ರಮಿಸಿಕೊಂಡು ನಾಲ್ಕು ವರ್ಷಗಳಾದ ನಂತರ, ಮತ್ತು ಮೊದಲ ಪಳಶ್ಶಿ ದಂಗೆ (1793–1797) ಅಂತ್ಯದ ಹಂತದಲ್ಲಿರುವ ಸಂದರ್ಭದಲ್ಲಿ ಆರಂಭವಾಗುತ್ತದೆ.
ಈ ದಂಗೆಯನ್ನು ಕೋಟಾಯಂ ಅರಮನೆಯ ರಾಜ ಪಳಶ್ಶಿರಾಜ (ಕೇರಳ ವರ್ಮ) ನೇತೃತ್ವ ವಹಿಸುತ್ತಾನೆ. ಕಂಪನಿಯು ಸ್ಥಳೀಯ ಭಾರತೀಯ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿದ್ದುದರಿಂದ, ಜಿಲ್ಲೆಯಾದ್ಯಂತ ಅದರ ಅಧಿಕಾರದ ವಿರುದ್ಧ ಜನಪ್ರಿಯ ದಂಗೆಗಳು ಉಂಟಾಗಿದ್ದವು.
ಕೇರಳ ವರ್ಮ ಪಳಶ್ಶಿರಾಜನ ಯಶಸ್ಸು ಮತ್ತು ಪ್ರಭಾವದ ಬಗ್ಗೆ ಅಸೂಯೆ ಹೊಂದಿದ್ದ ಅವನ ಮಾವ ಹಾಗೂ ಕುರುಂಬ್ರನಾಡಿನ ಆಡಳಿತಗಾರ ವೀರವರ್ಮ, ಮತ್ತು ರಾಜನ ಹಳೆಯ ಸಹಚರ ಪಳಯಂವೀಡನ್ ಚಂದು ಅವರ ಸಹಾಯದಿಂದ ಈಸ್ಟ್ ಇಂಡಿಯಾ ಕಂಪನಿಯು ಪಳಶ್ಶಿರಾಜನ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದರಿಂದ ಪಳಶ್ಶಿರಾಜನು ವಯನಾಡಿನ ಕಾಡುಗಳಿಗೆ ಪಲಾಯನ ಮಾಡಬೇಕಾಗುತ್ತದೆ.
ನೀಲಿಯ ನೇತೃತ್ವದ ಬುಡಕಟ್ಟು ಪಡೆ, ತನ್ನ ಸೇನಾನಾಯಕನ ವಿರೋಧದ ನಡುವೆಯೂ, ಕಾಡಿನಲ್ಲಿ ಕಂಪನಿಯ ಸಹಾಯಕ ಕಲೆಕ್ಟರ್ ಥಾಮಸ್ ಹಾರ್ವಿ ಬಾಬರ್ ಮತ್ತು ಅವನ ನಿಶ್ಚಿತಾರ್ಥಿತ ಡೋರಾಳನ್ನು ಸೆರೆಹಿಡಿಯುತ್ತದೆ. ಆದರೆ ರಾಜನು ಥಾಮಸ್ ಬಾಬರ್ ಮತ್ತು ಡೋರಾಳನ್ನು ತನ್ನ ಅತಿಥಿಗಳಂತೆ ನೋಡಿಕೊಂಡು ಬಿಡುಗಡೆ ಮಾಡುತ್ತಾನೆ.
ಅಲ್ಲಿಂದ ಪಳಶ್ಶಿರಾಜನು ಕಂಪನಿಯ ವಿರುದ್ಧ ಗೆರಿಲ್ಲಾ ಯುದ್ಧಗಳನ್ನು ಆರಂಭಿಸುತ್ತಾನೆ. ಅವನಿಗೆ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಮತ್ತು ಅವನ ಭಾವ ಕೈತೇರಿ ಅಂಬು ಬೆಂಬಲ ನೀಡುತ್ತಾರೆ. ಗೆರಿಲ್ಲಾ ಯುದ್ಧದಲ್ಲಿ ಪಳಶ್ಶಿರಾಜನು ಕುರುಚ್ಯ ಸೈನಿಕ ತಳಕ್ಕಲ್ ಚಂದುನ ಪರಿಣತಿ ಮತ್ತು ಚಂದುನ ನಿಶ್ಚಿತಾರ್ಥಿತೆ ನೀಲಿಯ ಸಹಾಯವನ್ನು ಬಳಸಿಕೊಳ್ಳುತ್ತಾನೆ.
ಯುದ್ಧದ ಆರಂಭಿಕ ಹಂತಗಳಲ್ಲಿ ಕಂಪನಿಯು ಅನೇಕ ಸೈನಿಕರನ್ನು ಮತ್ತು ಅಪಾರ ಹಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಂಪನಿಯು ಪಳಶ್ಶಿರಾಜನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಒತ್ತಾಯಗೊಳ್ಳುತ್ತದೆ. ಈ ಒಪ್ಪಂದದಿಂದ ಪ್ರದೇಶದಲ್ಲಿ ಮತ್ತು ತನ್ನ ಜನರಲ್ಲಿ ಶಾಂತಿ ನೆಲೆಸಬಹುದು ಎಂಬ ಆಶಯದಿಂದ ರಾಜನು ಅದಕ್ಕೆ ಒಪ್ಪುತ್ತಾನೆ.
ಆದರೆ ಕಂಪನಿಯು ಒಪ್ಪಂದದ ಷರತ್ತುಗಳನ್ನು ಎಂದಿಗೂ ಪಾಲಿಸುವುದಿಲ್ಲ. ಇದರಿಂದ ಪಳಶ್ಶಿರಾಜನು ಮತ್ತೆ ಯುದ್ಧವನ್ನು ಆರಂಭಿಸುತ್ತಾನೆ.
ಇದೇ ಸಂದರ್ಭದಲ್ಲಿ, ಕಂಪನಿಯು ರಾಜನಿಗೆ ಮಾಡಿದ ದ್ರೋಹವನ್ನು ತಿಳಿದುಕೊಂಡ ನಂತರ ಡೋರಾ ಥಾಮಸ್ ಬಾಬರ್ನನ್ನು ಬಿಟ್ಟು ಇಂಗ್ಲೆಂಡ್ಗೆ ತೆರಳುತ್ತಾಳೆ. ಕಂಪನಿಗೆ ರಾಜನಿರುವ ಸ್ಥಳವನ್ನು ತಿಳಿಸಲು ನಿರಾಕರಿಸಿದ ಒಬ್ಬ ತಂದೆ ಮತ್ತು ಮಗನನ್ನು ಗಲ್ಲಿಗೇರಿಸುವುದಕ್ಕೆ ಡೋರಾ ವಿರೋಧ ವ್ಯಕ್ತಪಡಿಸಿದ್ದರೂ, ಕಂಪನಿಯು ಅವರನ್ನು ಗಲ್ಲಿಗೇರಿಸುತ್ತದೆ.
ಪಳಶ್ಶಿರಾಜನು ಉನ್ನಿ ಮೂಥಾ ಮತ್ತು ಅವನ ಜನರು ಸೇರಿದಂತೆ ಸಮೀಪದ ಪ್ರದೇಶಗಳ ಅನೇಕ ಆಡಳಿತಗಾರರು ಮತ್ತು ಪ್ರಭಾವಿ ಕುಟುಂಬಗಳೊಂದಿಗೆ ಉಪಯುಕ್ತ ಮೈತ್ರಿಗಳನ್ನು ಮಾಡಿಕೊಳ್ಳುತ್ತಾನೆ.
ಪಳಶ್ಶಿರಾಜ ಮತ್ತು ಅವನ ಸೇನೆ ಯಶಸ್ವಿಯಾಗಿ ಯುದ್ಧವನ್ನು ಪುನರಾರಂಭಿಸುತ್ತವೆ. ಆದರೆ ಕಂಪನಿಯು ಅವನ ವಿರುದ್ಧ ಭಾರೀ ಶಸ್ತ್ರಸಜ್ಜಿತ ಪಡೆಗಳನ್ನು ಬಳಸುತ್ತದೆ ಮತ್ತು ಅನೇಕ ಬುಡಕಟ್ಟು ನಾಯಕರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಒಬ್ಬ ಬುಡಕಟ್ಟು ನಾಯಕನ ಮೋಸದಿಂದ ತಳಕ್ಕಲ್ ಚಂದು ಸಿಕ್ಕಿಬೀಳುತ್ತಾನೆ ಮತ್ತು ನಂತರ ಕಂಪನಿಯು ಅವನನ್ನು ಗಲ್ಲಿಗೇರಿಸುತ್ತದೆ.
ಕಂಪನಿಯು ಪಳಶ್ಶಿರಾಜ ಮತ್ತು ಅವನ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಅವರನ್ನು ಹುಡುಕಲು ಬೇಟೆ ಆರಂಭಿಸುತ್ತದೆ. ಒಂದು ರಕ್ತಸಿಕ್ತ ಹೋರಾಟದಲ್ಲಿ ಎಡಚೆನ ಕುಂಕನ್ ಪಳಯಂವೀಡನ್ ಚಂದುನನ್ನು ಕೊಲ್ಲುತ್ತಾನೆ. ಆದರೆ ನಂತರ ಅವನು ಕಂಪನಿಯ ಸೈನಿಕರಿಂದ ಸುತ್ತುವರಿಯಲ್ಪಡುತ್ತಾನೆ.
ಅವರಿಗೆ ಶರಣಾಗುವ ಬದಲು, ಎಡಚೆನ ಕುಂಕನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಿಂದ ರಾಜನ ಸೇನೆ ಮತ್ತಷ್ಟು ದುರ್ಬಲವಾಗುತ್ತದೆ.
ತಾನು ಸಾಯಲಿದ್ದೇನೆ ಎಂಬುದು ತಿಳಿದಿದ್ದರೂ, ಪಳಶ್ಶಿರಾಜನು ಕಂಪನಿಯ ವಿರುದ್ಧ ಅಂತಿಮ ಹೋರಾಟಕ್ಕೆ ಮುಂದಾಗುತ್ತಾನೆ. ಭೀಕರ ಮತ್ತು ವೀರೋಚಿತ ಹೋರಾಟದ ನಂತರ ಪಳಶ್ಶಿರಾಜನು ಕಂಪನಿಯ ಸೈನಿಕರಿಂದ ಕೊಲ್ಲಲ್ಪಡುತ್ತಾನೆ.
ಚಿತ್ರವು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್, ರಾಜನ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಇರಿಸುವ ದೃಶ್ಯದೊಂದಿಗೆ ಅಂತ್ಯಗೊಳ್ಳುತ್ತದೆ. ಆಗ ಅವನು ಪ್ರಸಿದ್ಧವಾಗಿ ಹೀಗೆ ಹೇಳುತ್ತಾನೆ:
“ಅವನು ನಮ್ಮ ಶತ್ರುವಾಗಿದ್ದ. ಆದರೆ ಅವನು ಒಬ್ಬ ಮಹಾನ್ ಯೋಧ, ಒಬ್ಬ ಮಹಾನ್ ವ್ಯಕ್ತಿ. ನಾವು ಅವನನ್ನು ಗೌರವಿಸುತ್ತೇವೆ.”
ನಂತರ ಕಂಪನಿಯ ಅಧಿಕಾರಿಗಳು ರಾಜನ ಮೃತದೇಹಕ್ಕೆ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸುತ್ತಾರೆ ಮತ್ತು ಅವರೇ ಮೃತದೇಹವನ್ನು ಹೊರುವವರು (Pall-bearers) ಆಗಿ ಕಾರ್ಯನಿರ್ವಹಿಸುತ್ತಾರೆ.
== ಪಾತ್ರವರ್ಗ (Cast) ==
* ಮಮ್ಮೂಟ್ಟಿ — ಪಳಶ್ಶಿರಾಜ ಪಾತ್ರದಲ್ಲಿ
* ಆರ್. ಶರತ್ಕುಮಾರ್ — ಎಡಚೆನ ಕುಂಕನ್ ನಾಯರ್ ಪಾತ್ರದಲ್ಲಿ (ಧ್ವನಿ ಡಬ್ಬಿಂಗ್: ಶೋಬಿ ತಿಲಕನ್)
* ಮನೋಜ್ ಕೆ. ಜಯನ್ — ತಳಕ್ಕಲ್ ಚಂದು ಪಾತ್ರದಲ್ಲಿ
* ಸುರೇಶ್ ಕೃಷ್ಣ — ಕೈತೇರಿ ಅಂಬು ಪಾತ್ರದಲ್ಲಿ
* ಸುಮನ್ — ಪಳಯಂವೀಡನ್ ಚಂದು ಪಾತ್ರದಲ್ಲಿ
* ಕನಿಕಾ ಸುಬ್ರಮಣಿಯಂ — ಕೈತೇರಿ ಮಕ್ಕಂ ಪಾತ್ರದಲ್ಲಿ
* ಪದ್ಮಪ್ರಿಯಾ ಜನಕೀರಾಮನ್ — ನೀಲಿ ಪಾತ್ರದಲ್ಲಿ
* ಜಗತಿ ಶ್ರೀಕುಮಾರ್ — ಕಣಾರ ಮೆನನ್ ಪಾತ್ರದಲ್ಲಿ
* ತಿಲಕನ್ — ಕುರುಂಬ್ರನಾಡು ರಾಜ ವೀರವರ್ಮ ಪಾತ್ರದಲ್ಲಿ
* ಹ್ಯಾರಿ ಕೀ — ಥಾಮಸ್ ಹಾರ್ವಿ ಬಾಬರ್, ಸಹಾಯಕ ಕಲೆಕ್ಟರ್ ಪಾತ್ರದಲ್ಲಿ
* ಲಿಂಡಾ ಆರ್ಸೆನಿಯೋ — ಡೋರಾ ಬಾಬರ್ ಪಾತ್ರದಲ್ಲಿ
* ದೇವನ್ — ಕಣ್ಣವತ್ತು ನಂಬಿಯಾರ್ ಪಾತ್ರದಲ್ಲಿ
* ಲಾಲು ಅಲೆಕ್ಸ್ — ಎಮ್ಮನ್ ನಾಯರ್ ಪಾತ್ರದಲ್ಲಿ
* ಕ್ಯಾಪ್ಟನ್ ರಾಜು — ಉನ್ನಿ ಮೂಥಾ ಪಾತ್ರದಲ್ಲಿ
* ಜಗದೀಶ್ — ಭಂಡಾರಿ ಪಾತ್ರದಲ್ಲಿ
* ನೆಡುಮುಡಿ ವೇಣು — ಮೂಪ್ಪನ್ ಪಾತ್ರದಲ್ಲಿ
* ಮಾಮೂಕೋಯ — ಅಥನ್ ಗುರುಕ್ಕಲ್ ಪಾತ್ರದಲ್ಲಿ
* ಮುರಳಿ ಮೋಹನ್ — ಚಿರಕ್ಕಲ್ ರಾಜ ಪಾತ್ರದಲ್ಲಿ
* ಅಜಯ್ ರತ್ನಂ — ಸುಬೇದಾರ್ ಚೇರನ್ ಪಾತ್ರದಲ್ಲಿ
* ಸುಶೀಲ್ ಕುಮಾರ್ — ಶೇಖರನ್ ವಾರಿಯರ್ ಪಾತ್ರದಲ್ಲಿ
* ಉರ್ಮಿಳಾ ಉನ್ನಿ — ಚಿರಕ್ಕಲ್ ತಂಬುರಟ್ಟಿ ಪಾತ್ರದಲ್ಲಿ
* ವತ್ಸಲಾ ಮೆನನ್ — ಕೈತೇರಿ ತಂಬುರಟ್ಟಿ ಪಾತ್ರದಲ್ಲಿ
* ಯಾಮಿನಿ — ಉನ್ನಿಯಮ್ಮ ಪಾತ್ರದಲ್ಲಿ
* ಅಬು ಸಲೀಂ — ಕುಂಜಂಬು, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಮೇಘನಾಥನ್ — ವಿಕ್ರಮನ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಸುಬೈರ್ — ಪಣಿಕ್ಕರ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಜಯನ್ ಚೇರ್ತಲ — ಪಣಿಕ್ಕಸ್ಸೇರಿ ಕುಮಾರನ್ ನಂಬಿಯಾರ್ ಪಾತ್ರದಲ್ಲಿ
* ಪೀಟರ್ ಹ್ಯಾಂಡ್ಲಿ ಇವಾನ್ಸ್ — ಮೇಜರ್ ರಾಬರ್ಟ್ ಗಾರ್ಡನ್ ಪಾತ್ರದಲ್ಲಿ
* ರಾಸ್ ಎಲಿಯಟ್ — ಕರ್ನಲ್ ಜೇಮ್ಸ್ ಬೌಲ್ಸ್ ಪಾತ್ರದಲ್ಲಿ
* ಟಾಮಿ ಡೊನೆಲ್ಲಿ — ಗವರ್ನರ್ ಜೊನಾಥನ್ ಡಂಕನ್ ಪಾತ್ರದಲ್ಲಿ
* ರಾಬಿನ್ ಪ್ರಾಟ್ — ಲೆಫ್ಟಿನೆಂಟ್ ಮ್ಯಾಕ್ಸ್ವೆಲ್ ಪಾತ್ರದಲ್ಲಿ
* ಸೈಮನ್ ಹೆವಿಟ್ — ಕ್ಯಾಪ್ಟನ್ ಡಿಕಿನ್ಸನ್ ಪಾತ್ರದಲ್ಲಿ
* ಗ್ಯಾರಿ ರಿಚರ್ಡ್ಸನ್ — ಮೇಜರ್ ಕ್ಲಾಫಮ್ ಪಾತ್ರದಲ್ಲಿ
* ಗ್ಲೆನ್ ಡೇವಿಡ್ ಶಾರ್ಟ್ — ಮೇಜರ್ ಮರ್ರೆ ಪಾತ್ರದಲ್ಲಿ
* ಜೆ. ಬ್ರ್ಯಾಂಡನ್ ಹಿಲ್ — ಮೇಜರ್ ಸ್ಟೀಫನ್ ಪಾತ್ರದಲ್ಲಿ
ಅಭಿವೃದ್ಧಿ (Development)
2007ರ ಜನವರಿಯಲ್ಲಿ Sifyಗೆ ನೀಡಿದ ಸಂದರ್ಶನದಲ್ಲಿ ಹರಿಹರನ್ ಹೀಗೆ ಹೇಳಿದರು: “ಮೊದಲು ನಾವು ಯೋಧನಾದ ಪಯ್ಯಂಪಳ್ಳಿ ಚಂತುವಿನ ಬಗ್ಗೆ ಒಂದು ಚಿತ್ರ ಮಾಡುವ ಆಲೋಚನೆ ಮಾಡಿದ್ದೆವು. ನಂತರ ಪಳಶ್ಶಿ ರಾಜನ ಸೇನಾನಿಯಾಗಿದ್ದ ತಳಕ್ಕಲ್ ಚಂತುವನ್ನು ನಾಯಕನನ್ನಾಗಿ ಮಾಡಿಕೊಂಡು ಚಿತ್ರ ಮಾಡುವ ಬಗ್ಗೆ ಯೋಚಿಸಿದೆವು. ಆದರೆ ಕೊನೆಗೆ ಪಳಶ್ಶಿ ರಾಜನ ಕಥೆಯನ್ನೇ ಹೊಸ ದೃಷ್ಟಿಕೋನದಲ್ಲಿ ಹೇಳಬೇಕೆಂದು ನಮಗೆ ಅರಿವಾಯಿತು. ಈ ಚಿತ್ರದಲ್ಲಿ ಬ್ರಿಟಿಷರ ವಿರುದ್ಧ ಅವರು ನಡೆಸಿದ ವೀರೋಚಿತ ಹೋರಾಟಕ್ಕೆ ನಾವು ಹೆಚ್ಚಿನ ಗಮನ ನೀಡಿದ್ದೇವೆ.”
ಎಂ. ಟಿ. ವಾಸುದೇವನ್ ನಾಯರ್, ಹರಿಹರನ್ ಮತ್ತು ಮಮ್ಮೂಟ್ಟಿ ಸುಮಾರು ಎರಡು ದಶಕಗಳ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಿದರು. ಅವರ ಹಿಂದಿನ ಸಹಯೋಗ ಒರು ವಡಕ್ಕನ್ ವೀರಗಾಥ ಆಗಿತ್ತು. ಅದು ಮಲಯಾಳಂ ಚಿತ್ರರಂಗದಲ್ಲಿ ಒಂದು ಮಹತ್ವದ ಚಿತ್ರವಾಗಿ ಹೊರಹೊಮ್ಮಿತ್ತು. ಆ ಚಿತ್ರವು ವಡಕ್ಕನ್ ಪಾಟ್ಟುಕಲ್ (ಉತ್ತರದ ವೀರಗಾಥೆಗಳು)ನಲ್ಲಿ ಪ್ರಸಿದ್ಧ ಯೋಧನಾದ ಚಂತುವಿನ ಕಥೆಯನ್ನು ಆಧರಿಸಿತ್ತು. ಪಳಶ್ಶಿ ರಾಜ ಚಿತ್ರದ ಮೂಲಕ ಅವರು ಮತ್ತೊಂದು ಜೀವನಚರಿತ್ರಾ ಚಿತ್ರವನ್ನು ನಿರ್ಮಿಸಿದರು. ಇದು ಪಳಶ್ಶಿ ರಾಜನ ಜೀವನವನ್ನು ಆಧರಿಸಿತ್ತು.
ಗೋಕುಲಂ ಗೋಪಾಲನ್ ಚಿತ್ರದ ನಿರ್ಮಾಪಕರಾಗಿದ್ದರು. ಚಿತ್ರದ ಒಟ್ಟು ಬಜೆಟ್ ಸುಮಾರು ₹20 ಕೋಟಿ ಆಗಿದ್ದು, ಆ ಸಮಯದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಚಿತ್ರದ ಯುದ್ಧದ ದೃಶ್ಯಗಳಲ್ಲಿನ ಧ್ವನಿಗಳನ್ನು ಅಕಾಡೆಮಿ ಪ್ರಶಸ್ತಿ ವಿಜೇತ ರೆಸೂಲ್ ಪೂಕುಟ್ಟಿ ಮರುಸೃಷ್ಟಿಸಿದರು. ಅವರು ಯೋಜನೆಯ ಪೂರ್ಣಗೊಂಡ ನಂತರ ಚಿತ್ರತಂಡಕ್ಕೆ ಸೇರಿದರು.
ಕೇರಳ ಹೈಕೋರ್ಟ್, ಪಳಶ್ಶಿ ರಾಜ ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಮನರಂಜನಾ ತೆರಿಗೆ ರಿಯಾಯಿತಿಯ ಪ್ರಯೋಜನವನ್ನು ನೀಡುವಂತೆ ಚಿತ್ರದ ನಿರ್ಮಾಪಕರಿಗೆ ಆದೇಶಿಸಿತು.
== ತಾರಾಗಣ ಆಯ್ಕೆ (Casting) ==
Mammootty ಅವರು ಪಳಶ್ಶಿ ರಾಜನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಿತ್ರದ ನಾಯಕಿಯ ಪಾತ್ರವನ್ನು ಮಾಜಿ ಮಲಯಾಳಂ ನಟಿ ಸಂಯುಕ್ತ ವರ್ಮಾ ಅವರಿಗೆ ನೀಡಲಾಗಿತ್ತು. ಆದರೆ ಅವರು ಆ ಅವಕಾಶವನ್ನು ನಿರಾಕರಿಸಿದರು.
ಚಿತ್ರದಲ್ಲಿ ಮೂರು ಪ್ರಮುಖ ಮಹಿಳಾ ಪಾತ್ರಗಳಿವೆ. ಪದ್ಮಪ್ರಿಯಾ ಬುಡಕಟ್ಟು ಜನಾಂಗದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನಿಕಾ ಪಳಶ್ಶಿ ರಾಜನ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. Linda Arsenio ಅವರು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್ ಅವರ ನಿಶ್ಚಿತಾರ್ಥವಾದ ಯುವತಿ ಡೋರಾ ಬಾಬರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಲಿಂಡಾ ನ್ಯೂಯಾರ್ಕ್ನ ರಂಗಭೂಮಿ ಕಲಾವಿದೆಯಾಗಿದ್ದು, ಕಾಬುಲ್ ಎಕ್ಸ್ಪ್ರೆಸ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
ಈ ಚಿತ್ರದ ಮೂಲಕ ಸರತ್ ಕುಮಾರ್ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಪಳಶ್ಶಿ ರಾಜನ ಪ್ರಮುಖ ಸೇನಾನಿ ಎಡಚೆನಾ ಕುಂಕನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಪಾತ್ರಕ್ಕೆ ಆರಂಭದಲ್ಲಿ ಸುರೇಶ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಆ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ನಂತರ ವೈಯಕ್ತಿಕ ಕಾರಣಗಳಿಂದಾಗಿ ತಾವು ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗದಿರುವುದು ತಮ್ಮ ಪಾಲಿಗೆ ಯಾವಾಗಲೂ ಒಂದು ನಷ್ಟವಾಗಿರುತ್ತದೆ ಎಂದು ಅವರು ಹೇಳಿದರು.
ಸುಮನ್ ಪಳಯಂವೀಡನ್ ಚಂತುವಿನ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರವು ಮಲಯಾಳಂ ಚಿತ್ರರಂಗದಲ್ಲಿ ಅವರ ಅಭಿನಯದ ಪಾದಾರ್ಪಣೆಯನ್ನು ಗುರುತಿಸಿತು.
ಈ ಪಾತ್ರಕ್ಕೆ ಆರಂಭದಲ್ಲಿ ಬೀಜು ಮೆನನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೆಲವು ದಿನಗಳ ಚಿತ್ರೀಕರಣದ ನಂತರ ಅವರು ಚಿತ್ರದಿಂದ ಹೊರಗುಳಿದರು. ಯುದ್ಧದ ದೃಶ್ಯಗಳಲ್ಲಿ ಅಭಿನಯಿಸುವಾಗ ಉಂಟಾದ ದೈಹಿಕ ತೊಂದರೆಗಳನ್ನು ಕಾರಣವಾಗಿ ಅವರು ತಿಳಿಸಿದರು.
== ಚಿತ್ರೀಕರಣ (Filming) ==
ಚಿತ್ರದ ಚಿತ್ರೀಕರಣವು 2007ರ ಫೆಬ್ರವರಿಯಲ್ಲಿ ಪಾಲಕ್ಕಾಡ್ನಲ್ಲಿ ಆರಂಭವಾಯಿತು.
ಚಿತ್ರೀಕರಣವು ಎರಡೂವರೆ ವರ್ಷಗಳ ಕಾಲ ನಡೆಯಿತು ಮತ್ತು 2009ರ ಆಗಸ್ಟ್ನಲ್ಲಿ ಪೂರ್ಣಗೊಂಡಿತು.
ಧ್ವನಿ ಮಿಕ್ಸರ್ ರೆಸೂಲ್ ಪೂಕುಟ್ಟಿ ಚಿತ್ರದ ಎಲ್ಲಾ ಸ್ಥಳದ ದೃಶ್ಯಗಳ ಧ್ವನಿಯನ್ನು ಮರುಸೃಷ್ಟಿಸಿ, ಅವುಗಳಲ್ಲಿ ಪರಿಪೂರ್ಣತೆಯನ್ನು ಖಚಿತಪಡಿಸಿದರು.
ಚಿತ್ರ ನಿರ್ಮಾಣದಲ್ಲಿ ಉಂಟಾದ ವಿಳಂಬದ ಕುರಿತು ಹರಿಹರನ್ ಹೀಗೆ ಹೇಳಿದರು:
“ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕಾಯಿತು. ಆದರೆ ಅದು ಎಂಟು ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಈ ವಿಳಂಬಕ್ಕೆ ನಾನು ಕಾರಣನಲ್ಲ. ನನ್ನ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಬಳಿ ಹಣದ ಕೊರತೆಯೂ ಕಾರಣವಾಗಿರಲಿಲ್ಲ. ಅವರಿಲ್ಲದೆ ಪಳಶ್ಶಿ ರಾಜದಂತಹ ಚಿತ್ರವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ನನ್ನ ನಿರ್ಮಾಪಕರಿಗೆ ನಿಜವಾಗಿಯೂ ಧನ್ಯವಾದ ಹೇಳಬೇಕು.
ಕೆಲವು ಪ್ರಮುಖ ನಟರು ಚಿತ್ರದ ಚಿತ್ರೀಕರಣಕ್ಕೆ ಅಗತ್ಯವಿದ್ದ ಹೆಚ್ಚುವರಿ ಸಮಯವನ್ನು ನೀಡಲು ಸಿದ್ಧರಿರಲಿಲ್ಲ. ಬಹುಶಃ ಈ ಚಿತ್ರವು ತಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂಬುದನ್ನು ಅವರು ಆಗ ಅರಿತಿರಲಿಲ್ಲ.
ಪಳಶ್ಶಿ ರಾಜ ನಿರ್ಮಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಇದಕ್ಕೆ ಹೋಲಿಸಿದರೆ ಒರು ವಡಕ್ಕನ್ ವೀರಗಾಥ ನಿರ್ದೇಶಿಸುವುದು ಬಹಳ ಸುಲಭವಾಗಿತ್ತು.”
== ತೆಗೆದುಹಾಕಲಾದ ದೃಶ್ಯ (Deleted Scene) ==
ವಿಶೇಷವಾಗಿ, ಮಮ್ಮೂಟ್ಟಿಯವರ ಪಾತ್ರವಾದ ಪಳಶ್ಶಿ ರಾಜ ಮತ್ತು ಸುಮನ್ ಅವರ ಪಾತ್ರವಾದ ಪಳಯವೀಡನ್ ಚಂತು ನಡುವಿನ ಕತ್ತಿಯುದ್ಧದ ದೃಶ್ಯವನ್ನು ಚಿತ್ರದ ಅವಧಿ ತುಂಬಾ ದೀರ್ಘವಾಗಿದ್ದ ಕಾರಣ ಆರಂಭದಲ್ಲಿ ಚಿತ್ರಮಂದಿರದ ಆವೃತ್ತಿಯಿಂದ ತೆಗೆದುಹಾಕಲಾಗಿತ್ತು.
ಚಿತ್ರ ಬಿಡುಗಡೆಯಾದ 75 ದಿನಗಳ ನಂತರ ಈ ದೃಶ್ಯವನ್ನು ಮತ್ತೆ ಚಿತ್ರದಲ್ಲಿ ಸೇರಿಸಲಾಯಿತು. ಆದರೆ ದೂರದರ್ಶನ ಪ್ರಸಾರಗಳಲ್ಲಿ ಮತ್ತು Disney+ Hotstarನಂತಹ ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಈ ದೃಶ್ಯವನ್ನು ಸೇರಿಸಲಾಗಿಲ್ಲ. ಇದರಿಂದ ಕತ್ತಿಯುದ್ಧದ ದೃಶ್ಯದ ತೀವ್ರತೆ ಮತ್ತು ಅದ್ಭುತ ಸಂಯೋಜನೆಯನ್ನು ಮೆಚ್ಚಿದ್ದ ಅಭಿಮಾನಿಗಳು ನಿರಾಶರಾದರು.
ನಂತರ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಮತ್ತೊಮ್ಮೆ ಗಮನ ಸೆಳೆಯಿತು. ಅದು ವೇಗವಾಗಿ ವೈರಲ್ ಆಯಿತು. ಈ ದೃಶ್ಯವು ಚಿತ್ರದ ನಾಟಕೀಯ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಹೋಮ್ ವೀಡಿಯೊ ಆವೃತ್ತಿಗಳಿಂದ ಈ ದೃಶ್ಯವನ್ನು ತೆಗೆದುಹಾಕಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು.
== ಸಂಗೀತ (Music) ==
* ಕೇರಳ ವರ್ಮ -ಪಳಶ್ಶಿರಾಜ
* ಸೌಂಡ್ಟ್ರ್ಯಾಕ್ ಆಲ್ಬಮ್ -ಇಲಯರಾಜ ಅವರದು
* ಬಿಡುಗಡೆ 20 ಸೆಪ್ಟೆಂಬರ್ 2009
* ರೆಕಾರ್ಡಿಂಗ್ - 2006–2009
* ಪ್ರಕಾರ ಚಲನಚಿತ್ರದ ಸೌಂಡ್ಟ್ರ್ಯಾಕ್
* ಅವಧಿ 26:42 ನಿಮಿಷ
* ಭಾಷೆ ಮಲಯಾಳಂ
* ಲೇಬಲ್ ಥಿಂಕ್ ಮ್ಯೂಸಿಕ್
* ನಿರ್ಮಾಪಕ ಇಲಯರಾಜ
ಈ ಚಿತ್ರದಲ್ಲಿ ಇಲಯರಾಜ ಅವರು ಸಂಯೋಜಿಸಿದ ಆರು ಮೂಲ ಹಾಡುಗಳು ಇವೆ.
ಚಿತ್ರದ ಮೂಲ ಹಿನ್ನೆಲೆ ಸಂಗೀತವನ್ನೂ (Background Score) ಇಲಯರಾಜ ಅವರೇ ಸಂಯೋಜಿಸಿದರು. ಈ ಸಂಗೀತವನ್ನು ಲಾಸ್ಲೋ ಕೊವಾಚ್ ಅವರು ನಿರ್ದೇಶಿಸಿದರು ಮತ್ತು ಬುಡಾಪೆಸ್ಟ್ನ ಹಂಗೇರಿಯನ್ ನ್ಯಾಷನಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಇದನ್ನು ವಾದ್ಯಗೋಷ್ಠಿಯಾಗಿ ಪ್ರದರ್ಶಿಸಿತು.
ಹಿನ್ನೆಲೆ ಸಂಗೀತವನ್ನು ಪೂರ್ಣಗೊಳಿಸಲು ಇಲಯರಾಜ ಅವರಿಗೆ ಮೂರು ತಿಂಗಳುಗಳು ಬೇಕಾಯಿತು.
ಸೆಪ್ಟೆಂಬರ್ 25ರಂದು ಥಿಂಕ್ ಮ್ಯೂಸಿಕ್ ಸಂಸ್ಥೆಯು ಸೌಂಡ್ಟ್ರ್ಯಾಕ್ ಆಲ್ಬಮ್ ಅನ್ನು ಬಿಡುಗಡೆ ಮಾಡಿತು. ಈ ಆಲ್ಬಮ್ನಲ್ಲಿ ಚಿತ್ರದ ಹಾಡುಗಳನ್ನು ಮಾತ್ರ ಸೇರಿಸಲಾಗಿತ್ತು.
ಹಾಡುಗಳಿಗೆ ವಿಮರ್ಶಕರಿಂದ ಮಿಶ್ರ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದವು. ನಿರೀಕ್ಷಿಸಿದ ರೀತಿಯಲ್ಲಿ ಹಾಡುಗಳು ಯಶಸ್ವಿಯಾಗಲಿಲ್ಲ ಎಂದು ವಿಮರ್ಶಿಸಲಾಯಿತು.
ಸೌಂಡ್ಟ್ರ್ಯಾಕ್ ಆಲ್ಬಮ್ ನಿರೀಕ್ಷಿತ ಯಶಸ್ಸು ಗಳಿಸದ ನಂತರ, ಚಿತ್ರಕ್ಕಾಗಿ ಎರಡು ಹಾಡುಗಳನ್ನು ಬರೆದ ಕವಿ ಒ. ಎನ್. ವಿ. ಕುರುಪ್ ಅವರ ಸಾಹಿತ್ಯದಿಂದ ತಾವು ತೃಪ್ತರಾಗಿರಲಿಲ್ಲ ಎಂದು ಇಲಯರಾಜ ಹೇಳಿದರು.
ಆದರೆ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಇಲಯರಾಜ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದರು.
== ಉಲ್ಲೇಖಗಳು ==
khiiizyu0b9n4id7trjgftaeblafsoi
1382633
1382629
2026-08-15T06:38:43Z
Santhosh Notagar99
82732
1382633
wikitext
text/x-wiki
{{short description|2009 film directed by Hariharan}}
{{Use Indian English|date=October 2013}}
{{Use dmy dates|date=October 2020}}
{{Infobox film
| name = ಪಳಶ್ಶಿರಾಜ
| image = Pazhassi raja 2009.jpg
| caption = Theatrical release poster
| director = ಹರಿಹರನ್
| producer = ಗೋಕುಲಂ ಗೋಪಾಲನ್
| writer = ವಾಸುದೇವನ್ ನಾಯರ್
| based_on = ಕೇರಳ ವರ್ಮಾ ಪಳಶ್ಶಿರಾಜ ಅವರ ವೈಯಕ್ತಿಕ ಜೀವನ
| narrator = ಮೋಹನ್ಲಾಲ್
| starring = ಮಮ್ಮೂಟ್ಟಿ
| music = ಇಳಯರಾಜಾ
| cinematography = ರಾಮನಾಥ ಶೆಟ್ಟಿ
| editing = ಎ. ಶ್ರೀಕರ್ ಪ್ರಸಾದ್
| studio = ಶ್ರೀ ಗೋಕುಲಂ ಮೂವೀಸ್
| distributor = ಶ್ರೀ ಗೋಕುಲಂ ಮೂವೀಸ್
| released = {{Film date|df=y|2009|10|16}}
| runtime = 200 ನಿಮಿಷಗಳು
| country = ಭಾರತ
| language = ಮಲಯಾಳಂ
| budget = {{INR}}20 crore<ref>{{cite news|url=https://economictimes.indiatimes.com/industry/media/entertainment/mollywood-pins-its-hopes-on-summer-releases/articleshow/4293351.cms|title=Mollywod pins it's hope on summer releases|work=[[The Economic Times]]|author=P K Krishnakumar}}</ref>
| gross = {{Estimation}} {{INR}}49 crore<ref name="in.movies.yahoo.com">{{Cite web|date=2010-05-22|title=Pazhassi Raja DVD sales create records! {{!}} Regional News - Yahoo! India Movies|url=http://in.movies.yahoo.com/news-detail/87416/Pazhassi-Raja-DVD-sales-create-records.html|access-date=2021-06-16|archive-url=https://web.archive.org/web/20100522081818/http://in.movies.yahoo.com/news-detail/87416/Pazhassi-Raja-DVD-sales-create-records.html|archive-date=22 May 2010}}</ref><ref name="timesofindia.indiatimes.com">{{Cite news|title=Hariharan- MT Vasudevan prepare for Randamoozham|url=https://timesofindia.indiatimes.com/entertainment/regional/movie-details/news-interviews/hariharan-mt-vasudevan-prepare-for-randamoozham/articleshow/9807050.cms|access-date=2021-06-16|website=The Times of India|last1=Vipin |first1=Manu }}</ref>
}}
ಕೇರಳ ವರ್ಮ ಪಳಶ್ಶಿರಾಜ 2009ರ ಭಾರತೀಯ ಮಲಯಾಳಂ ಭಾಷೆಯ ಐತಿಹಾಸಿಕ ನಾಟಕ ಚಲನಚಿತ್ರವಾಗಿದ್ದು, 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ರಾಜ ಪಳಶ್ಶಿರಾಜನ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆ ಬರೆದಿದ್ದಾರೆ ಮತ್ತು ಗೋಕುಲಂ ಗೋಪಾಲನ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಮಮ್ಮೂಟ್ಟಿ ನಟಿಸಿದ್ದು, ಅವರೊಂದಿಗೆ ಅನೇಕ ಪ್ರಮುಖ ಪೋಷಕ ನಟರ ಸಮೂಹವಿದೆ. ಚಿತ್ರದ ಸಂಗೀತ ಮತ್ತು ಸೌಂಡ್ಟ್ರ್ಯಾಕ್ ಅನ್ನು ಇಳಯರಾಜ ರಚಿಸಿದ್ದಾರೆ. ಚಿತ್ರದ ಧ್ವನಿ ವಿನ್ಯಾಸವನ್ನು ರೆಸುಲ್ ಪೂಕುಟ್ಟಿ ನಿರ್ವಹಿಸಿದ್ದಾರೆ.<ref>{{Cite web|title=Pazhassi Raja|url=https://www.newindianexpress.com/entertainment/review/2009/nov/22/pazhassi-raja-106135.html|access-date=2021-06-02|website=The New Indian Express|date=16 May 2012 }}</ref>
ಈ ಚಿತ್ರವು ಅತ್ಯುತ್ತಮ ಮಲಯಾಳಂ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಆಡಿಯೋಗ್ರಫಿ ಮತ್ತು ವಿಶೇಷ ಉಲ್ಲೇಖ (ಪದ್ಮಪ್ರಿಯಾ) ವಿಭಾಗಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಇದರ ಜೊತೆಗೆ, ಎಂಟು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಏಳು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಇತರ ಪ್ರಶಸ್ತಿಗಳನ್ನು ಪಡೆದುಕೊಂಡಿತು.<ref>{{Cite web|title=Pazhassi Raja|url=https://www.newindianexpress.com/entertainment/review/2009/nov/22/pazhassi-raja-106135.html|access-date=2021-06-16|website=The New Indian Express|date=16 May 2012 }}</ref><ref name="Blockbuster">{{cite web|url=http://www.sify.com/movies/boxoffice.php?id=14922085&cid=14625530 |archive-url=https://web.archive.org/web/20110415000400/http://www.sify.com/movies/boxoffice.php?id=14922085&cid=14625530|archive-date=15 April 2011|title=Kerala Box Office (Oct 21-Nov 30, 2009) |date=2011-08-31|website=[[Sify]]|url-status=dead |access-date=6 February 2014}}</ref><ref>{{cite news| url=http://beta.thehindu.com/arts/movies/article35054.ece |title='Pazhassi Raja' hits 130 theatres in Kerala| location=Chennai, India |date=16 October 2009}}</ref>
ಪಳಶ್ಶಿರಾಜ ಚಿತ್ರವನ್ನು ₹200 ಮಿಲಿಯನ್ (₹20 ಕೋಟಿ) ವೆಚ್ಚದಲ್ಲಿ ನಿರ್ಮಿಸಲಾಯಿತು. ಆ ಸಮಯದವರೆಗೆ ಮಲಯಾಳಂನಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಇದಾಗಿತ್ತು. ಬ್ಲೂ-ರೇ ಸ್ವರೂಪದಲ್ಲಿ ಹೋಮ್ ವೀಡಿಯೊ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿದೆ. ಮೂಲತಃ ಮಲಯಾಳಂನಲ್ಲಿ ಚಿತ್ರೀಕರಿಸಲಾದ ಪಳಶ್ಶಿರಾಜ ಚಿತ್ರವನ್ನು ತಮಿಳು ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಯಿತು.
ಚಿತ್ರವು 2009ರ ಅಕ್ಟೋಬರ್ 16ರಂದು, ದೀಪಾವಳಿ ರಜೆಯ ಸಂದರ್ಭದಲ್ಲಿ ಕೇರಳದಾದ್ಯಂತ 150 ಪ್ರಿಂಟ್ಗಳೊಂದಿಗೆ ಬಿಡುಗಡೆಯಾಯಿತು. ಇದು ಚಿತ್ರಮಂದಿರಗಳಲ್ಲಿ 150 ದಿನಗಳ ಕಾಲ ಪ್ರದರ್ಶನಗೊಂಡಿತು, ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿತು ಮತ್ತು ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಯಿತು.
ಇದನ್ನು ಮಲಯಾಳಂ ಚಿತ್ರರಂಗದ ಒಂದು ಕ್ಲಾಸಿಕ್ ಚಿತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೇರಳದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
== ಕಥಾವಸ್ತು (Plot) ==
ಚಿತ್ರವು 1796ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಮಲಬಾರ್ ಪ್ರದೇಶವನ್ನು ಆಕ್ರಮಿಸಿಕೊಂಡು ನಾಲ್ಕು ವರ್ಷಗಳಾದ ನಂತರ, ಮತ್ತು ಮೊದಲ ಪಳಶ್ಶಿ ದಂಗೆ (1793–1797) ಅಂತ್ಯದ ಹಂತದಲ್ಲಿರುವ ಸಂದರ್ಭದಲ್ಲಿ ಆರಂಭವಾಗುತ್ತದೆ.
ಈ ದಂಗೆಯನ್ನು ಕೋಟಾಯಂ ಅರಮನೆಯ ರಾಜ ಪಳಶ್ಶಿರಾಜ (ಕೇರಳ ವರ್ಮ) ನೇತೃತ್ವ ವಹಿಸುತ್ತಾನೆ. ಕಂಪನಿಯು ಸ್ಥಳೀಯ ಭಾರತೀಯ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿದ್ದುದರಿಂದ, ಜಿಲ್ಲೆಯಾದ್ಯಂತ ಅದರ ಅಧಿಕಾರದ ವಿರುದ್ಧ ಜನಪ್ರಿಯ ದಂಗೆಗಳು ಉಂಟಾಗಿದ್ದವು.
ಕೇರಳ ವರ್ಮ ಪಳಶ್ಶಿರಾಜನ ಯಶಸ್ಸು ಮತ್ತು ಪ್ರಭಾವದ ಬಗ್ಗೆ ಅಸೂಯೆ ಹೊಂದಿದ್ದ ಅವನ ಮಾವ ಹಾಗೂ ಕುರುಂಬ್ರನಾಡಿನ ಆಡಳಿತಗಾರ ವೀರವರ್ಮ, ಮತ್ತು ರಾಜನ ಹಳೆಯ ಸಹಚರ ಪಳಯಂವೀಡನ್ ಚಂದು ಅವರ ಸಹಾಯದಿಂದ ಈಸ್ಟ್ ಇಂಡಿಯಾ ಕಂಪನಿಯು ಪಳಶ್ಶಿರಾಜನ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದರಿಂದ ಪಳಶ್ಶಿರಾಜನು ವಯನಾಡಿನ ಕಾಡುಗಳಿಗೆ ಪಲಾಯನ ಮಾಡಬೇಕಾಗುತ್ತದೆ.
ನೀಲಿಯ ನೇತೃತ್ವದ ಬುಡಕಟ್ಟು ಪಡೆ, ತನ್ನ ಸೇನಾನಾಯಕನ ವಿರೋಧದ ನಡುವೆಯೂ, ಕಾಡಿನಲ್ಲಿ ಕಂಪನಿಯ ಸಹಾಯಕ ಕಲೆಕ್ಟರ್ ಥಾಮಸ್ ಹಾರ್ವಿ ಬಾಬರ್ ಮತ್ತು ಅವನ ನಿಶ್ಚಿತಾರ್ಥಿತ ಡೋರಾಳನ್ನು ಸೆರೆಹಿಡಿಯುತ್ತದೆ. ಆದರೆ ರಾಜನು ಥಾಮಸ್ ಬಾಬರ್ ಮತ್ತು ಡೋರಾಳನ್ನು ತನ್ನ ಅತಿಥಿಗಳಂತೆ ನೋಡಿಕೊಂಡು ಬಿಡುಗಡೆ ಮಾಡುತ್ತಾನೆ.
ಅಲ್ಲಿಂದ ಪಳಶ್ಶಿರಾಜನು ಕಂಪನಿಯ ವಿರುದ್ಧ ಗೆರಿಲ್ಲಾ ಯುದ್ಧಗಳನ್ನು ಆರಂಭಿಸುತ್ತಾನೆ. ಅವನಿಗೆ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಮತ್ತು ಅವನ ಭಾವ ಕೈತೇರಿ ಅಂಬು ಬೆಂಬಲ ನೀಡುತ್ತಾರೆ. ಗೆರಿಲ್ಲಾ ಯುದ್ಧದಲ್ಲಿ ಪಳಶ್ಶಿರಾಜನು ಕುರುಚ್ಯ ಸೈನಿಕ ತಳಕ್ಕಲ್ ಚಂದುನ ಪರಿಣತಿ ಮತ್ತು ಚಂದುನ ನಿಶ್ಚಿತಾರ್ಥಿತೆ ನೀಲಿಯ ಸಹಾಯವನ್ನು ಬಳಸಿಕೊಳ್ಳುತ್ತಾನೆ.
ಯುದ್ಧದ ಆರಂಭಿಕ ಹಂತಗಳಲ್ಲಿ ಕಂಪನಿಯು ಅನೇಕ ಸೈನಿಕರನ್ನು ಮತ್ತು ಅಪಾರ ಹಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಂಪನಿಯು ಪಳಶ್ಶಿರಾಜನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಒತ್ತಾಯಗೊಳ್ಳುತ್ತದೆ. ಈ ಒಪ್ಪಂದದಿಂದ ಪ್ರದೇಶದಲ್ಲಿ ಮತ್ತು ತನ್ನ ಜನರಲ್ಲಿ ಶಾಂತಿ ನೆಲೆಸಬಹುದು ಎಂಬ ಆಶಯದಿಂದ ರಾಜನು ಅದಕ್ಕೆ ಒಪ್ಪುತ್ತಾನೆ.
ಆದರೆ ಕಂಪನಿಯು ಒಪ್ಪಂದದ ಷರತ್ತುಗಳನ್ನು ಎಂದಿಗೂ ಪಾಲಿಸುವುದಿಲ್ಲ. ಇದರಿಂದ ಪಳಶ್ಶಿರಾಜನು ಮತ್ತೆ ಯುದ್ಧವನ್ನು ಆರಂಭಿಸುತ್ತಾನೆ.
ಇದೇ ಸಂದರ್ಭದಲ್ಲಿ, ಕಂಪನಿಯು ರಾಜನಿಗೆ ಮಾಡಿದ ದ್ರೋಹವನ್ನು ತಿಳಿದುಕೊಂಡ ನಂತರ ಡೋರಾ ಥಾಮಸ್ ಬಾಬರ್ನನ್ನು ಬಿಟ್ಟು ಇಂಗ್ಲೆಂಡ್ಗೆ ತೆರಳುತ್ತಾಳೆ. ಕಂಪನಿಗೆ ರಾಜನಿರುವ ಸ್ಥಳವನ್ನು ತಿಳಿಸಲು ನಿರಾಕರಿಸಿದ ಒಬ್ಬ ತಂದೆ ಮತ್ತು ಮಗನನ್ನು ಗಲ್ಲಿಗೇರಿಸುವುದಕ್ಕೆ ಡೋರಾ ವಿರೋಧ ವ್ಯಕ್ತಪಡಿಸಿದ್ದರೂ, ಕಂಪನಿಯು ಅವರನ್ನು ಗಲ್ಲಿಗೇರಿಸುತ್ತದೆ.
ಪಳಶ್ಶಿರಾಜನು ಉನ್ನಿ ಮೂಥಾ ಮತ್ತು ಅವನ ಜನರು ಸೇರಿದಂತೆ ಸಮೀಪದ ಪ್ರದೇಶಗಳ ಅನೇಕ ಆಡಳಿತಗಾರರು ಮತ್ತು ಪ್ರಭಾವಿ ಕುಟುಂಬಗಳೊಂದಿಗೆ ಉಪಯುಕ್ತ ಮೈತ್ರಿಗಳನ್ನು ಮಾಡಿಕೊಳ್ಳುತ್ತಾನೆ.
ಪಳಶ್ಶಿರಾಜ ಮತ್ತು ಅವನ ಸೇನೆ ಯಶಸ್ವಿಯಾಗಿ ಯುದ್ಧವನ್ನು ಪುನರಾರಂಭಿಸುತ್ತವೆ. ಆದರೆ ಕಂಪನಿಯು ಅವನ ವಿರುದ್ಧ ಭಾರೀ ಶಸ್ತ್ರಸಜ್ಜಿತ ಪಡೆಗಳನ್ನು ಬಳಸುತ್ತದೆ ಮತ್ತು ಅನೇಕ ಬುಡಕಟ್ಟು ನಾಯಕರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಒಬ್ಬ ಬುಡಕಟ್ಟು ನಾಯಕನ ಮೋಸದಿಂದ ತಳಕ್ಕಲ್ ಚಂದು ಸಿಕ್ಕಿಬೀಳುತ್ತಾನೆ ಮತ್ತು ನಂತರ ಕಂಪನಿಯು ಅವನನ್ನು ಗಲ್ಲಿಗೇರಿಸುತ್ತದೆ.
ಕಂಪನಿಯು ಪಳಶ್ಶಿರಾಜ ಮತ್ತು ಅವನ ಸೇನಾ ಮುಖ್ಯಸ್ಥ ಎಡಚೆನ ಕುಂಕನ್ ಅವರನ್ನು ಹುಡುಕಲು ಬೇಟೆ ಆರಂಭಿಸುತ್ತದೆ. ಒಂದು ರಕ್ತಸಿಕ್ತ ಹೋರಾಟದಲ್ಲಿ ಎಡಚೆನ ಕುಂಕನ್ ಪಳಯಂವೀಡನ್ ಚಂದುನನ್ನು ಕೊಲ್ಲುತ್ತಾನೆ. ಆದರೆ ನಂತರ ಅವನು ಕಂಪನಿಯ ಸೈನಿಕರಿಂದ ಸುತ್ತುವರಿಯಲ್ಪಡುತ್ತಾನೆ.
ಅವರಿಗೆ ಶರಣಾಗುವ ಬದಲು, ಎಡಚೆನ ಕುಂಕನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಿಂದ ರಾಜನ ಸೇನೆ ಮತ್ತಷ್ಟು ದುರ್ಬಲವಾಗುತ್ತದೆ.
ತಾನು ಸಾಯಲಿದ್ದೇನೆ ಎಂಬುದು ತಿಳಿದಿದ್ದರೂ, ಪಳಶ್ಶಿರಾಜನು ಕಂಪನಿಯ ವಿರುದ್ಧ ಅಂತಿಮ ಹೋರಾಟಕ್ಕೆ ಮುಂದಾಗುತ್ತಾನೆ. ಭೀಕರ ಮತ್ತು ವೀರೋಚಿತ ಹೋರಾಟದ ನಂತರ ಪಳಶ್ಶಿರಾಜನು ಕಂಪನಿಯ ಸೈನಿಕರಿಂದ ಕೊಲ್ಲಲ್ಪಡುತ್ತಾನೆ.
ಚಿತ್ರವು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್, ರಾಜನ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಇರಿಸುವ ದೃಶ್ಯದೊಂದಿಗೆ ಅಂತ್ಯಗೊಳ್ಳುತ್ತದೆ. ಆಗ ಅವನು ಪ್ರಸಿದ್ಧವಾಗಿ ಹೀಗೆ ಹೇಳುತ್ತಾನೆ:
“ಅವನು ನಮ್ಮ ಶತ್ರುವಾಗಿದ್ದ. ಆದರೆ ಅವನು ಒಬ್ಬ ಮಹಾನ್ ಯೋಧ, ಒಬ್ಬ ಮಹಾನ್ ವ್ಯಕ್ತಿ. ನಾವು ಅವನನ್ನು ಗೌರವಿಸುತ್ತೇವೆ.”
ನಂತರ ಕಂಪನಿಯ ಅಧಿಕಾರಿಗಳು ರಾಜನ ಮೃತದೇಹಕ್ಕೆ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸುತ್ತಾರೆ ಮತ್ತು ಅವರೇ ಮೃತದೇಹವನ್ನು ಹೊರುವವರು (Pall-bearers) ಆಗಿ ಕಾರ್ಯನಿರ್ವಹಿಸುತ್ತಾರೆ.
== ಪಾತ್ರವರ್ಗ (Cast) ==
* ಮಮ್ಮೂಟ್ಟಿ — ಪಳಶ್ಶಿರಾಜ ಪಾತ್ರದಲ್ಲಿ
* ಆರ್. ಶರತ್ಕುಮಾರ್ — ಎಡಚೆನ ಕುಂಕನ್ ನಾಯರ್ ಪಾತ್ರದಲ್ಲಿ (ಧ್ವನಿ ಡಬ್ಬಿಂಗ್: ಶೋಬಿ ತಿಲಕನ್)
* ಮನೋಜ್ ಕೆ. ಜಯನ್ — ತಳಕ್ಕಲ್ ಚಂದು ಪಾತ್ರದಲ್ಲಿ
* ಸುರೇಶ್ ಕೃಷ್ಣ — ಕೈತೇರಿ ಅಂಬು ಪಾತ್ರದಲ್ಲಿ
* ಸುಮನ್ — ಪಳಯಂವೀಡನ್ ಚಂದು ಪಾತ್ರದಲ್ಲಿ
* ಕನಿಕಾ ಸುಬ್ರಮಣಿಯಂ — ಕೈತೇರಿ ಮಕ್ಕಂ ಪಾತ್ರದಲ್ಲಿ
* ಪದ್ಮಪ್ರಿಯಾ ಜನಕೀರಾಮನ್ — ನೀಲಿ ಪಾತ್ರದಲ್ಲಿ
* ಜಗತಿ ಶ್ರೀಕುಮಾರ್ — ಕಣಾರ ಮೆನನ್ ಪಾತ್ರದಲ್ಲಿ
* ತಿಲಕನ್ — ಕುರುಂಬ್ರನಾಡು ರಾಜ ವೀರವರ್ಮ ಪಾತ್ರದಲ್ಲಿ
* ಹ್ಯಾರಿ ಕೀ — ಥಾಮಸ್ ಹಾರ್ವಿ ಬಾಬರ್, ಸಹಾಯಕ ಕಲೆಕ್ಟರ್ ಪಾತ್ರದಲ್ಲಿ
* ಲಿಂಡಾ ಆರ್ಸೆನಿಯೋ — ಡೋರಾ ಬಾಬರ್ ಪಾತ್ರದಲ್ಲಿ
* ದೇವನ್ — ಕಣ್ಣವತ್ತು ನಂಬಿಯಾರ್ ಪಾತ್ರದಲ್ಲಿ
* ಲಾಲು ಅಲೆಕ್ಸ್ — ಎಮ್ಮನ್ ನಾಯರ್ ಪಾತ್ರದಲ್ಲಿ
* ಕ್ಯಾಪ್ಟನ್ ರಾಜು — ಉನ್ನಿ ಮೂಥಾ ಪಾತ್ರದಲ್ಲಿ
* ಜಗದೀಶ್ — ಭಂಡಾರಿ ಪಾತ್ರದಲ್ಲಿ
* ನೆಡುಮುಡಿ ವೇಣು — ಮೂಪ್ಪನ್ ಪಾತ್ರದಲ್ಲಿ
* ಮಾಮೂಕೋಯ — ಅಥನ್ ಗುರುಕ್ಕಲ್ ಪಾತ್ರದಲ್ಲಿ
* ಮುರಳಿ ಮೋಹನ್ — ಚಿರಕ್ಕಲ್ ರಾಜ ಪಾತ್ರದಲ್ಲಿ
* ಅಜಯ್ ರತ್ನಂ — ಸುಬೇದಾರ್ ಚೇರನ್ ಪಾತ್ರದಲ್ಲಿ
* ಸುಶೀಲ್ ಕುಮಾರ್ — ಶೇಖರನ್ ವಾರಿಯರ್ ಪಾತ್ರದಲ್ಲಿ
* ಉರ್ಮಿಳಾ ಉನ್ನಿ — ಚಿರಕ್ಕಲ್ ತಂಬುರಟ್ಟಿ ಪಾತ್ರದಲ್ಲಿ
* ವತ್ಸಲಾ ಮೆನನ್ — ಕೈತೇರಿ ತಂಬುರಟ್ಟಿ ಪಾತ್ರದಲ್ಲಿ
* ಯಾಮಿನಿ — ಉನ್ನಿಯಮ್ಮ ಪಾತ್ರದಲ್ಲಿ
* ಅಬು ಸಲೀಂ — ಕುಂಜಂಬು, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಮೇಘನಾಥನ್ — ವಿಕ್ರಮನ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಸುಬೈರ್ — ಪಣಿಕ್ಕರ್, ಬ್ರಿಟಿಷ್ ಸೇನೆಯ ಮಲಯಾಳಿ ಸೈನಿಕ ಪಾತ್ರದಲ್ಲಿ
* ಜಯನ್ ಚೇರ್ತಲ — ಪಣಿಕ್ಕಸ್ಸೇರಿ ಕುಮಾರನ್ ನಂಬಿಯಾರ್ ಪಾತ್ರದಲ್ಲಿ
* ಪೀಟರ್ ಹ್ಯಾಂಡ್ಲಿ ಇವಾನ್ಸ್ — ಮೇಜರ್ ರಾಬರ್ಟ್ ಗಾರ್ಡನ್ ಪಾತ್ರದಲ್ಲಿ
* ರಾಸ್ ಎಲಿಯಟ್ — ಕರ್ನಲ್ ಜೇಮ್ಸ್ ಬೌಲ್ಸ್ ಪಾತ್ರದಲ್ಲಿ
* ಟಾಮಿ ಡೊನೆಲ್ಲಿ — ಗವರ್ನರ್ ಜೊನಾಥನ್ ಡಂಕನ್ ಪಾತ್ರದಲ್ಲಿ
* ರಾಬಿನ್ ಪ್ರಾಟ್ — ಲೆಫ್ಟಿನೆಂಟ್ ಮ್ಯಾಕ್ಸ್ವೆಲ್ ಪಾತ್ರದಲ್ಲಿ
* ಸೈಮನ್ ಹೆವಿಟ್ — ಕ್ಯಾಪ್ಟನ್ ಡಿಕಿನ್ಸನ್ ಪಾತ್ರದಲ್ಲಿ
* ಗ್ಯಾರಿ ರಿಚರ್ಡ್ಸನ್ — ಮೇಜರ್ ಕ್ಲಾಫಮ್ ಪಾತ್ರದಲ್ಲಿ
* ಗ್ಲೆನ್ ಡೇವಿಡ್ ಶಾರ್ಟ್ — ಮೇಜರ್ ಮರ್ರೆ ಪಾತ್ರದಲ್ಲಿ
* ಜೆ. ಬ್ರ್ಯಾಂಡನ್ ಹಿಲ್ — ಮೇಜರ್ ಸ್ಟೀಫನ್ ಪಾತ್ರದಲ್ಲಿ
ಅಭಿವೃದ್ಧಿ (Development)
2007ರ ಜನವರಿಯಲ್ಲಿ Sifyಗೆ ನೀಡಿದ ಸಂದರ್ಶನದಲ್ಲಿ ಹರಿಹರನ್ ಹೀಗೆ ಹೇಳಿದರು: “ಮೊದಲು ನಾವು ಯೋಧನಾದ ಪಯ್ಯಂಪಳ್ಳಿ ಚಂತುವಿನ ಬಗ್ಗೆ ಒಂದು ಚಿತ್ರ ಮಾಡುವ ಆಲೋಚನೆ ಮಾಡಿದ್ದೆವು. ನಂತರ ಪಳಶ್ಶಿ ರಾಜನ ಸೇನಾನಿಯಾಗಿದ್ದ ತಳಕ್ಕಲ್ ಚಂತುವನ್ನು ನಾಯಕನನ್ನಾಗಿ ಮಾಡಿಕೊಂಡು ಚಿತ್ರ ಮಾಡುವ ಬಗ್ಗೆ ಯೋಚಿಸಿದೆವು. ಆದರೆ ಕೊನೆಗೆ ಪಳಶ್ಶಿ ರಾಜನ ಕಥೆಯನ್ನೇ ಹೊಸ ದೃಷ್ಟಿಕೋನದಲ್ಲಿ ಹೇಳಬೇಕೆಂದು ನಮಗೆ ಅರಿವಾಯಿತು. ಈ ಚಿತ್ರದಲ್ಲಿ ಬ್ರಿಟಿಷರ ವಿರುದ್ಧ ಅವರು ನಡೆಸಿದ ವೀರೋಚಿತ ಹೋರಾಟಕ್ಕೆ ನಾವು ಹೆಚ್ಚಿನ ಗಮನ ನೀಡಿದ್ದೇವೆ.”<ref>{{Cite web |date=2007-02-02 |title=Hariharan's Magnum Opus |url=http://sify.com/movies/malayalam/fullstory.php?id=14379054 |archive-url=https://web.archive.org/web/20070202031344/http://sify.com/movies/malayalam/fullstory.php?id=14379054 |url-status=dead |archive-date=2007-02-02 |access-date=2023-02-27 |website=[[Sify]]}}</ref>
ಎಂ. ಟಿ. ವಾಸುದೇವನ್ ನಾಯರ್, ಹರಿಹರನ್ ಮತ್ತು ಮಮ್ಮೂಟ್ಟಿ ಸುಮಾರು ಎರಡು ದಶಕಗಳ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಿದರು. ಅವರ ಹಿಂದಿನ ಸಹಯೋಗ ಒರು ವಡಕ್ಕನ್ ವೀರಗಾಥ ಆಗಿತ್ತು. ಅದು ಮಲಯಾಳಂ ಚಿತ್ರರಂಗದಲ್ಲಿ ಒಂದು ಮಹತ್ವದ ಚಿತ್ರವಾಗಿ ಹೊರಹೊಮ್ಮಿತ್ತು. ಆ ಚಿತ್ರವು ವಡಕ್ಕನ್ ಪಾಟ್ಟುಕಲ್ (ಉತ್ತರದ ವೀರಗಾಥೆಗಳು)ನಲ್ಲಿ ಪ್ರಸಿದ್ಧ ಯೋಧನಾದ ಚಂತುವಿನ ಕಥೆಯನ್ನು ಆಧರಿಸಿತ್ತು. ಪಳಶ್ಶಿ ರಾಜ ಚಿತ್ರದ ಮೂಲಕ ಅವರು ಮತ್ತೊಂದು ಜೀವನಚರಿತ್ರಾ ಚಿತ್ರವನ್ನು ನಿರ್ಮಿಸಿದರು. ಇದು ಪಳಶ್ಶಿ ರಾಜನ ಜೀವನವನ್ನು ಆಧರಿಸಿತ್ತು.<ref>{{cite web|url=http://www.asianetindia.com/news/pazhassi-raja-tax-concession-benefit-viewers_94231.html |title=Pazhassi Raja: Viewers to get tax benefit |access-date=2009-10-27 |url-status=dead |archive-url=https://web.archive.org/web/20100116135629/http://www.asianetindia.com/news/pazhassi-raja-tax-concession-benefit-viewers_94231.html |archive-date=16 January 2010 }}</ref>
ಗೋಕುಲಂ ಗೋಪಾಲನ್ ಚಿತ್ರದ ನಿರ್ಮಾಪಕರಾಗಿದ್ದರು. ಚಿತ್ರದ ಒಟ್ಟು ಬಜೆಟ್ ಸುಮಾರು ₹20 ಕೋಟಿ ಆಗಿದ್ದು, ಆ ಸಮಯದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಮಲಯಾಳಂ ಚಿತ್ರವಾಗಿತ್ತು. ಚಿತ್ರದ ಯುದ್ಧದ ದೃಶ್ಯಗಳಲ್ಲಿನ ಧ್ವನಿಗಳನ್ನು ಅಕಾಡೆಮಿ ಪ್ರಶಸ್ತಿ ವಿಜೇತ ರೆಸೂಲ್ ಪೂಕುಟ್ಟಿ ಮರುಸೃಷ್ಟಿಸಿದರು. ಅವರು ಯೋಜನೆಯ ಪೂರ್ಣಗೊಂಡ ನಂತರ ಚಿತ್ರತಂಡಕ್ಕೆ ಸೇರಿದರು.
ಕೇರಳ ಹೈಕೋರ್ಟ್, ಪಳಶ್ಶಿ ರಾಜ ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಮನರಂಜನಾ ತೆರಿಗೆ ರಿಯಾಯಿತಿಯ ಪ್ರಯೋಜನವನ್ನು ನೀಡುವಂತೆ ಚಿತ್ರದ ನಿರ್ಮಾಪಕರಿಗೆ ಆದೇಶಿಸಿತು.
== ತಾರಾಗಣ ಆಯ್ಕೆ (Casting) ==
Mammootty ಅವರು ಪಳಶ್ಶಿ ರಾಜನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಿತ್ರದ ನಾಯಕಿಯ ಪಾತ್ರವನ್ನು ಮಾಜಿ ಮಲಯಾಳಂ ನಟಿ ಸಂಯುಕ್ತ ವರ್ಮಾ ಅವರಿಗೆ ನೀಡಲಾಗಿತ್ತು. ಆದರೆ ಅವರು ಆ ಅವಕಾಶವನ್ನು ನಿರಾಕರಿಸಿದರು.<ref name="LINDA">{{cite web|title=American actress in Malayalam movie |work=Apun Ka Choice |url=http://www.apunkachoice.com/scoop/downsouth/malayalam/20070407-0.html |access-date=2 May 2007 |url-status=dead |archive-url=https://web.archive.org/web/20070503112130/http://www.apunkachoice.com/scoop/downsouth/malayalam/20070407-0.html |archive-date= 3 May 2007 }}</ref>
ಚಿತ್ರದಲ್ಲಿ ಮೂರು ಪ್ರಮುಖ ಮಹಿಳಾ ಪಾತ್ರಗಳಿವೆ. ಪದ್ಮಪ್ರಿಯಾ ಬುಡಕಟ್ಟು ಜನಾಂಗದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನಿಕಾ ಪಳಶ್ಶಿ ರಾಜನ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. Linda Arsenio ಅವರು ಸಹಾಯಕ ಕಲೆಕ್ಟರ್ ಥಾಮಸ್ ಬಾಬರ್ ಅವರ ನಿಶ್ಚಿತಾರ್ಥವಾದ ಯುವತಿ ಡೋರಾ ಬಾಬರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಲಿಂಡಾ ನ್ಯೂಯಾರ್ಕ್ನ ರಂಗಭೂಮಿ ಕಲಾವಿದೆಯಾಗಿದ್ದು, ಕಾಬುಲ್ ಎಕ್ಸ್ಪ್ರೆಸ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.<ref>P. K. Ajith Kumar. [https://web.archive.org/web/20110629005851/http://www.hindu.com/fr/2010/04/09/stories/2010040951300100.htm 'Pazhassi Raja' reigns supreme]. ''The Hindu''. 9 April 2010.</ref>
ಈ ಚಿತ್ರದ ಮೂಲಕ ಸರತ್ ಕುಮಾರ್ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಪಳಶ್ಶಿ ರಾಜನ ಪ್ರಮುಖ ಸೇನಾನಿ ಎಡಚೆನಾ ಕುಂಕನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಪಾತ್ರಕ್ಕೆ ಆರಂಭದಲ್ಲಿ ಸುರೇಶ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಆ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ನಂತರ ವೈಯಕ್ತಿಕ ಕಾರಣಗಳಿಂದಾಗಿ ತಾವು ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗದಿರುವುದು ತಮ್ಮ ಪಾಲಿಗೆ ಯಾವಾಗಲೂ ಒಂದು ನಷ್ಟವಾಗಿರುತ್ತದೆ ಎಂದು ಅವರು ಹೇಳಿದರು.
ಸುಮನ್ ಪಳಯಂವೀಡನ್ ಚಂತುವಿನ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರವು ಮಲಯಾಳಂ ಚಿತ್ರರಂಗದಲ್ಲಿ ಅವರ ಅಭಿನಯದ ಪಾದಾರ್ಪಣೆಯನ್ನು ಗುರುತಿಸಿತು.
ಈ ಪಾತ್ರಕ್ಕೆ ಆರಂಭದಲ್ಲಿ ಬೀಜು ಮೆನನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೆಲವು ದಿನಗಳ ಚಿತ್ರೀಕರಣದ ನಂತರ ಅವರು ಚಿತ್ರದಿಂದ ಹೊರಗುಳಿದರು. ಯುದ್ಧದ ದೃಶ್ಯಗಳಲ್ಲಿ ಅಭಿನಯಿಸುವಾಗ ಉಂಟಾದ ದೈಹಿಕ ತೊಂದರೆಗಳನ್ನು ಕಾರಣವಾಗಿ ಅವರು ತಿಳಿಸಿದರು.
== ಚಿತ್ರೀಕರಣ (Filming) ==
ಚಿತ್ರದ ಚಿತ್ರೀಕರಣವು 2007ರ ಫೆಬ್ರವರಿಯಲ್ಲಿ ಪಾಲಕ್ಕಾಡ್ನಲ್ಲಿ ಆರಂಭವಾಯಿತು.
ಚಿತ್ರೀಕರಣವು ಎರಡೂವರೆ ವರ್ಷಗಳ ಕಾಲ ನಡೆಯಿತು ಮತ್ತು 2009ರ ಆಗಸ್ಟ್ನಲ್ಲಿ ಪೂರ್ಣಗೊಂಡಿತು.
ಧ್ವನಿ ಮಿಕ್ಸರ್ ರೆಸೂಲ್ ಪೂಕುಟ್ಟಿ ಚಿತ್ರದ ಎಲ್ಲಾ ಸ್ಥಳದ ದೃಶ್ಯಗಳ ಧ್ವನಿಯನ್ನು ಮರುಸೃಷ್ಟಿಸಿ, ಅವುಗಳಲ್ಲಿ ಪರಿಪೂರ್ಣತೆಯನ್ನು ಖಚಿತಪಡಿಸಿದರು.
ಚಿತ್ರ ನಿರ್ಮಾಣದಲ್ಲಿ ಉಂಟಾದ ವಿಳಂಬದ ಕುರಿತು ಹರಿಹರನ್ ಹೀಗೆ ಹೇಳಿದರು:
“ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕಾಯಿತು. ಆದರೆ ಅದು ಎಂಟು ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಈ ವಿಳಂಬಕ್ಕೆ ನಾನು ಕಾರಣನಲ್ಲ. ನನ್ನ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಬಳಿ ಹಣದ ಕೊರತೆಯೂ ಕಾರಣವಾಗಿರಲಿಲ್ಲ. ಅವರಿಲ್ಲದೆ ಪಳಶ್ಶಿ ರಾಜದಂತಹ ಚಿತ್ರವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ನನ್ನ ನಿರ್ಮಾಪಕರಿಗೆ ನಿಜವಾಗಿಯೂ ಧನ್ಯವಾದ ಹೇಳಬೇಕು.
ಕೆಲವು ಪ್ರಮುಖ ನಟರು ಚಿತ್ರದ ಚಿತ್ರೀಕರಣಕ್ಕೆ ಅಗತ್ಯವಿದ್ದ ಹೆಚ್ಚುವರಿ ಸಮಯವನ್ನು ನೀಡಲು ಸಿದ್ಧರಿರಲಿಲ್ಲ. ಬಹುಶಃ ಈ ಚಿತ್ರವು ತಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂಬುದನ್ನು ಅವರು ಆಗ ಅರಿತಿರಲಿಲ್ಲ.
ಪಳಶ್ಶಿ ರಾಜ ನಿರ್ಮಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಇದಕ್ಕೆ ಹೋಲಿಸಿದರೆ ಒರು ವಡಕ್ಕನ್ ವೀರಗಾಥ ನಿರ್ದೇಶಿಸುವುದು ಬಹಳ ಸುಲಭವಾಗಿತ್ತು.”
== ತೆಗೆದುಹಾಕಲಾದ ದೃಶ್ಯ (Deleted Scene) ==
ವಿಶೇಷವಾಗಿ, ಮಮ್ಮೂಟ್ಟಿಯವರ ಪಾತ್ರವಾದ ಪಳಶ್ಶಿ ರಾಜ ಮತ್ತು ಸುಮನ್ ಅವರ ಪಾತ್ರವಾದ ಪಳಯವೀಡನ್ ಚಂತು ನಡುವಿನ ಕತ್ತಿಯುದ್ಧದ ದೃಶ್ಯವನ್ನು ಚಿತ್ರದ ಅವಧಿ ತುಂಬಾ ದೀರ್ಘವಾಗಿದ್ದ ಕಾರಣ ಆರಂಭದಲ್ಲಿ ಚಿತ್ರಮಂದಿರದ ಆವೃತ್ತಿಯಿಂದ ತೆಗೆದುಹಾಕಲಾಗಿತ್ತು.
ಚಿತ್ರ ಬಿಡುಗಡೆಯಾದ 75 ದಿನಗಳ ನಂತರ ಈ ದೃಶ್ಯವನ್ನು ಮತ್ತೆ ಚಿತ್ರದಲ್ಲಿ ಸೇರಿಸಲಾಯಿತು. ಆದರೆ ದೂರದರ್ಶನ ಪ್ರಸಾರಗಳಲ್ಲಿ ಮತ್ತು Disney+ Hotstarನಂತಹ ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಈ ದೃಶ್ಯವನ್ನು ಸೇರಿಸಲಾಗಿಲ್ಲ. ಇದರಿಂದ ಕತ್ತಿಯುದ್ಧದ ದೃಶ್ಯದ ತೀವ್ರತೆ ಮತ್ತು ಅದ್ಭುತ ಸಂಯೋಜನೆಯನ್ನು ಮೆಚ್ಚಿದ್ದ ಅಭಿಮಾನಿಗಳು ನಿರಾಶರಾದರು.
ನಂತರ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಮತ್ತೊಮ್ಮೆ ಗಮನ ಸೆಳೆಯಿತು. ಅದು ವೇಗವಾಗಿ ವೈರಲ್ ಆಯಿತು. ಈ ದೃಶ್ಯವು ಚಿತ್ರದ ನಾಟಕೀಯ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಹೋಮ್ ವೀಡಿಯೊ ಆವೃತ್ತಿಗಳಿಂದ ಈ ದೃಶ್ಯವನ್ನು ತೆಗೆದುಹಾಕಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು.
== ಸಂಗೀತ (Music) ==
* ಕೇರಳ ವರ್ಮ -ಪಳಶ್ಶಿರಾಜ
* ಸೌಂಡ್ಟ್ರ್ಯಾಕ್ ಆಲ್ಬಮ್ -ಇಲಯರಾಜ ಅವರದು
* ಬಿಡುಗಡೆ 20 ಸೆಪ್ಟೆಂಬರ್ 2009
* ರೆಕಾರ್ಡಿಂಗ್ - 2006–2009
* ಪ್ರಕಾರ ಚಲನಚಿತ್ರದ ಸೌಂಡ್ಟ್ರ್ಯಾಕ್
* ಅವಧಿ 26:42 ನಿಮಿಷ
* ಭಾಷೆ ಮಲಯಾಳಂ
* ಲೇಬಲ್ ಥಿಂಕ್ ಮ್ಯೂಸಿಕ್
* ನಿರ್ಮಾಪಕ ಇಲಯರಾಜ
ಈ ಚಿತ್ರದಲ್ಲಿ ಇಲಯರಾಜ ಅವರು ಸಂಯೋಜಿಸಿದ ಆರು ಮೂಲ ಹಾಡುಗಳು ಇವೆ.
ಚಿತ್ರದ ಮೂಲ ಹಿನ್ನೆಲೆ ಸಂಗೀತವನ್ನೂ (Background Score) ಇಲಯರಾಜ ಅವರೇ ಸಂಯೋಜಿಸಿದರು. ಈ ಸಂಗೀತವನ್ನು ಲಾಸ್ಲೋ ಕೊವಾಚ್ ಅವರು ನಿರ್ದೇಶಿಸಿದರು ಮತ್ತು ಬುಡಾಪೆಸ್ಟ್ನ ಹಂಗೇರಿಯನ್ ನ್ಯಾಷನಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಇದನ್ನು ವಾದ್ಯಗೋಷ್ಠಿಯಾಗಿ ಪ್ರದರ್ಶಿಸಿತು.
ಹಿನ್ನೆಲೆ ಸಂಗೀತವನ್ನು ಪೂರ್ಣಗೊಳಿಸಲು ಇಲಯರಾಜ ಅವರಿಗೆ ಮೂರು ತಿಂಗಳುಗಳು ಬೇಕಾಯಿತು.
ಸೆಪ್ಟೆಂಬರ್ 25ರಂದು ಥಿಂಕ್ ಮ್ಯೂಸಿಕ್ ಸಂಸ್ಥೆಯು ಸೌಂಡ್ಟ್ರ್ಯಾಕ್ ಆಲ್ಬಮ್ ಅನ್ನು ಬಿಡುಗಡೆ ಮಾಡಿತು. ಈ ಆಲ್ಬಮ್ನಲ್ಲಿ ಚಿತ್ರದ ಹಾಡುಗಳನ್ನು ಮಾತ್ರ ಸೇರಿಸಲಾಗಿತ್ತು.
ಹಾಡುಗಳಿಗೆ ವಿಮರ್ಶಕರಿಂದ ಮಿಶ್ರ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದವು. ನಿರೀಕ್ಷಿಸಿದ ರೀತಿಯಲ್ಲಿ ಹಾಡುಗಳು ಯಶಸ್ವಿಯಾಗಲಿಲ್ಲ ಎಂದು ವಿಮರ್ಶಿಸಲಾಯಿತು.
ಸೌಂಡ್ಟ್ರ್ಯಾಕ್ ಆಲ್ಬಮ್ ನಿರೀಕ್ಷಿತ ಯಶಸ್ಸು ಗಳಿಸದ ನಂತರ, ಚಿತ್ರಕ್ಕಾಗಿ ಎರಡು ಹಾಡುಗಳನ್ನು ಬರೆದ ಕವಿ ಒ. ಎನ್. ವಿ. ಕುರುಪ್ ಅವರ ಸಾಹಿತ್ಯದಿಂದ ತಾವು ತೃಪ್ತರಾಗಿರಲಿಲ್ಲ ಎಂದು ಇಲಯರಾಜ ಹೇಳಿದರು.
ಆದರೆ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಇಲಯರಾಜ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದರು.
== ಉಲ್ಲೇಖಗಳು ==
gewa4s7avhpx2grdaygjijfh6tyaqrj
ತಿಂಕಲಜ್ಚ ನಿಶ್ಚಯಂ
0
180338
1382626
2026-08-15T06:28:45Z
Hariprasad Shetty10
87270
ಹೊಸ ಪುಟ: {{Infobox film | name = ತಿಂಕಲಜ್ಚ ನಿಶ್ಚಯಂ | image = | caption = ಚಿತ್ರದ ಪ್ರಚಾರ ಪೋಸ್ಟರ್ | director = ಸೆನ್ನ ಹೆಗ್ಡೆ | writer = ಸೆನ್ನ ಹೆಗ್ಡೆ | screenplay = * ಸೆನ್ನ ಹೆಗ್ಡೆ * ಶ್ರೀರಾಜ್ ರವೀಂದ್ರನ್ | story = ಸೆನ್ನ ಹೆಗ್ಡೆ | producer = ಪುಷ್ಕರ ಮಲ್ಲಿಕಾರ್ಜುನಯ...
1382626
wikitext
text/x-wiki
{{Infobox film
| name = ತಿಂಕಲಜ್ಚ ನಿಶ್ಚಯಂ
| image =
| caption = ಚಿತ್ರದ ಪ್ರಚಾರ ಪೋಸ್ಟರ್
| director = ಸೆನ್ನ ಹೆಗ್ಡೆ
| writer = ಸೆನ್ನ ಹೆಗ್ಡೆ
| screenplay =
* ಸೆನ್ನ ಹೆಗ್ಡೆ
* ಶ್ರೀರಾಜ್ ರವೀಂದ್ರನ್
| story = ಸೆನ್ನ ಹೆಗ್ಡೆ
| producer = ಪುಷ್ಕರ ಮಲ್ಲಿಕಾರ್ಜುನಯ್ಯ
| starring =
* ಮನೋಜ್ ಕೆ. ಯು.
* ಅರ್ಜುನ್ ಅಶೋಕನ್
* ಅಜಿಷಾ ಪ್ರಭಾಕರನ್
* ಅನಘಾ ನಾರಾಯಣನ್
* ಉನ್ನಿಮಯಾ ನಲ್ಪಾಡಂ
* ಸುನಿಲ್ ಸೂರ್ಯ
* ಅರ್ಪಿತ್ ಪಿ. ಆರ್.
| cinematography = ಶ್ರೀರಾಜ್ ರವೀಂದ್ರನ್
| editing = ಹರಿಲಾಲ್ ಕೆ. ರಾಜೀವ್
| music = ಮುಜೀಬ್ ಮಜೀದ್
| production_company = ಪುಷ್ಕರ್ ಫಿಲ್ಮ್ಸ್
| distributor =
* SonyLIV
* Invenio Origin
| released =
* ಫೆಬ್ರವರಿ 2021 (IFFK)
* 29 ಅಕ್ಟೋಬರ್ 2021
| runtime = 108 ನಿಮಿಷಗಳು
| country = [[ಭಾರತ]]
| language = [[ಮಲಯಾಳಂ]]
}}
'''ತಿಂಕಲಜ್ಚ ನಿಶ್ಚಯಂ''' ({{lang-ml|തിങ്കളാഴ്ച നിശ്ചയം}}, {{lang-en|Thinkalazhcha Nishchayam}}; ಅರ್ಥ: ''ಸೋಮವಾರದ ನಿಶ್ಚಿತಾರ್ಥ'') 2021ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಹಾಸ್ಯ-ನಾಟಕ ಚಲನಚಿತ್ರವಾಗಿದೆ. ಚಿತ್ರವನ್ನು ಸೆನ್ನ ಹೆಗ್ಡೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮನೋಜ್ ಕೆ. ಯು., ಅರ್ಜುನ್ ಅಶೋಕನ್, ಅಜಿಷಾ ಪ್ರಭಾಕರನ್, ಅನಘಾ ನಾರಾಯಣನ್, ಉನ್ನಿಮಯಾ ನಲ್ಪಾಡಂ, ಸುನಿಲ್ ಸೂರ್ಯ ಮತ್ತು ಅರ್ಪಿತ್ ಪಿ. ಆರ್. ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.<ref name="Wiki">{{cite web |title=Thinkalazhcha Nishchayam |url=https://en.wikipedia.org/wiki/Thinkalazhcha_Nishchayam |website=Wikipedia |access-date=15 August 2026}}</ref>
ಚಿತ್ರವನ್ನು ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ಪುಷ್ಕರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರವು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. 51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇದು ಎರಡನೇ ಅತ್ಯುತ್ತಮ ಚಲನಚಿತ್ರವಾಗಿ ಆಯ್ಕೆಯಾಯಿತು ಮತ್ತು ಸೆನ್ನ ಹೆಗ್ಡೆ ಅವರಿಗೆ ಅತ್ಯುತ್ತಮ ಕಥೆ ಪ್ರಶಸ್ತಿ ದೊರೆಯಿತು.<ref name="NationalAwards">{{cite web |title=68th National Film Awards winners list: Suriya's Soorarai Pottru wins big |url=https://indianexpress.com/article/entertainment/bollywood/68th-national-film-awards-winners-list-suriya-soorarai-pottru-wins-big-8044418/ |website=The Indian Express |date=22 July 2022 |access-date=15 August 2026}}</ref><ref name="KeralaAwards">{{cite web |title=51st Kerala State Film Awards: Here is the full list of winners |url=https://www.thehindu.com/entertainment/movies/51st-kerala-state-film-awards-here-is-the-full-list-of-winners/article36985483.ece |website=The Hindu |date=16 October 2021 |access-date=15 August 2026}}</ref>
ಚಿತ್ರವು 25ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳದಲ್ಲಿ "Malayalam Cinema Today" ವಿಭಾಗದಲ್ಲಿ ಪ್ರದರ್ಶನಗೊಂಡಿತು. ನಂತರ 29 ಅಕ್ಟೋಬರ್ 2021ರಂದು SonyLIV ಮೂಲಕ OTTಯಲ್ಲಿ ಬಿಡುಗಡೆಯಾಯಿತು.<ref name="IFFK">{{cite web |title=Senna Hegde's Thinkalazhcha Nischayam selected for the International Film Festival of Kerala |url=https://timesofindia.indiatimes.com/entertainment/malayalam/movies/news/senna-hegdes-thinkalazhcha-nischayam-selected-for-the-international-film-festival-of-kerala/articleshow/79966677.cms |website=The Times of India |date=25 December 2020 |access-date=15 August 2026}}</ref><ref name="Release">{{cite web |title=Thinkalazhcha Nishchayam: Award-Winning Malayalam Film to Release on SonyLIV |url=https://www.silverscreenindia.com/malayalam/news/thinkalazhcha-nishchayam-award-winning-malayalam-film-to-release-on-sonyliv/ |website=Silver Screen India |date=26 October 2021 |access-date=15 August 2026}}</ref>
== ಕಥಾವಸ್ತು ==
ಕಥೆಯು ಉತ್ತರ ಕೇರಳದ [[ಕಾಸರಗೋಡು ಜಿಲ್ಲೆ]]ಯ ಕಾಞ್ಹಂಗಾಡ್ ಎಂಬ ಪಟ್ಟಣದ ಹಿನ್ನೆಲೆಯಲ್ಲಿದೆ. ವಿಜಯನ್ ತನ್ನ ಎರಡನೇ ಮಗಳು ಸುಜಾಳ ನಿಶ್ಚಿತಾರ್ಥದ ಸಿದ್ಧತೆಯಲ್ಲಿ ತೊಡಗಿರುತ್ತಾನೆ. ಕುಟುಂಬಕ್ಕೆ ಇದು ಸಂತೋಷದ ಸಂದರ್ಭವಾಗಬೇಕಿದ್ದರೂ, ಕುಟುಂಬದ ಸದಸ್ಯರ ವೈಯಕ್ತಿಕ ಸಮಸ್ಯೆಗಳು ಮತ್ತು ರಹಸ್ಯಗಳು ಒಂದೊಂದಾಗಿ ಹೊರಬರತೊಡಗುತ್ತವೆ.<ref name="Wiki"/>
ಸುಜಾ ತನ್ನ ಪ್ರೇಮ ಜೀವನದ ಬಗ್ಗೆ ಗೊಂದಲದಲ್ಲಿರುತ್ತಾಳೆ. ಆಕೆಯ ತಂದೆ ವಿಜಯನ್ ಗಲ್ಫ್ನಲ್ಲಿ ಕೆಲಸ ಮಾಡಿ ಮರಳಿದವನಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುತ್ತಾನೆ. ವಿಜಯನ್ನ ಹಿರಿಯ ಮಗಳು ಸುರಭಿಯ ಪ್ರೇಮವಿವಾಹವಾಗಿದ್ದರೂ, ಆಕೆಯ ಪತಿ ಗಿರೀಶ್ನೊಂದಿಗೆ ವಿಜಯನ್ಗೆ ಉತ್ತಮ ಸಂಬಂಧ ಇರುವುದಿಲ್ಲ.
ನಿಶ್ಚಿತಾರ್ಥಕ್ಕೆ ಕುಟುಂಬದ ವಿವಿಧ ಸದಸ್ಯರು ಒಬ್ಬೊಬ್ಬರಾಗಿ ಆಗಮಿಸುತ್ತಾರೆ. ಅವರ ನಡುವೆ ನಡೆಯುವ ಮಾತುಕತೆಗಳು, ಹಳೆಯ ವೈಷಮ್ಯಗಳು ಮತ್ತು ವೈಯಕ್ತಿಕ ರಹಸ್ಯಗಳು ಹೊರಬರುತ್ತವೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು ಮೀರಿಸಲು ಪ್ರಯತ್ನಿಸುವಾಗ ಕುಟುಂಬದೊಳಗಿನ ಸಂಘರ್ಷ ಮತ್ತಷ್ಟು ಹೆಚ್ಚುತ್ತದೆ.
ನಿಶ್ಚಿತಾರ್ಥಕ್ಕೆ ಒಂದು ದಿನ ಬಾಕಿ ಇರುವಾಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತದೆ. ವಿಜಯನ್ನ ಕಿರಿಯ ಮಗ ಸುಜಿತ್ನ ಪ್ರೇಯಸಿ ತನ್ನ ಮನೆಯಿಂದ ಓಡಿಬಂದು ವಿಜಯನ್ನ ಮನೆಗೆ ಬರುತ್ತಾಳೆ. ಈಗಾಗಲೇ ಒತ್ತಡದಿಂದ ಕೂಡಿರುವ ಕುಟುಂಬದಲ್ಲಿ ಆಕೆಯ ಆಗಮನ ಮತ್ತಷ್ಟು ಗೊಂದಲವನ್ನು ಉಂಟುಮಾಡುತ್ತದೆ.<ref name="Wiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| ಮನೋಜ್ ಕೆ. ಯು.
| ವಿಜಯನ್
|-
| ಅಜಿಷಾ ಪ್ರಭಾಕರನ್
| ಲಲಿತಾ
|-
| ಅನಘಾ ನಾರಾಯಣನ್
| ಸುಜಾ
|-
| ಉನ್ನಿಮಯಾ ನಲ್ಪಾಡಂ
| ಸುರಭಿ
|-
| ಸುನಿಲ್ ಸೂರ್ಯ
| ಸಂತೋಷ್
|-
| ಅರ್ಪಿತ್ ಪಿ. ಆರ್.
| ಸುಜಿತ್
|-
| ರಂಜಿ ಕಂಕೋಲ್
| ಗಿರೀಶ್
|-
| ಅರ್ಜುನ್ ಪ್ರೀತ್
| ರತೀಶ್
|-
| ಸಜಿನ್ ಚೇರುಕಯಿಲ್
| ಶ್ರೀನಾಥ್
|-
| ಸುಚಿತ್ರಾ ದೇವಿ
| ಮೇರಿ
|-
| ಅನುರೂಪ್
| ಲಕ್ಷ್ಮೀಕಾಂತನ್ ಟಿ. ಕೆ.
|-
| ಲಚ್ಚು
| ಮನಿಷಾ
|-
| ಉನ್ನಿ ರಾಜಾ
| ವಿನೋದ್
|-
| ರಾಜೇಶ್ ಮಾಧವನ್
| ಮಣಿ
|-
| ಹೃತಿಕ್
| ಅಮಲ್ ಬೇಬಿ
|}
ಚಿತ್ರದಲ್ಲಿ ಹೆಚ್ಚಿನವರು ಕಾಞ್ಹಂಗಾಡ್ ಪ್ರದೇಶದ ಸ್ಥಳೀಯರು ಮತ್ತು ಹೊಸ ಕಲಾವಿದರಾಗಿದ್ದಾರೆ.<ref name="Production">{{cite web |title='It is far easier to work with newcomers' |url=https://www.thehindu.com/entertainment/movies/it-is-far-easier-to-work-with-newcomers/article33879391.ece |website=The Hindu |date=19 February 2021 |access-date=15 August 2026}}</ref>
== ನಿರ್ಮಾಣ ==
''ತಿಂಗಳാഴ്ച ನಿಶ್ಚಯಂ'' ಸೆನ್ನ ಹೆಗ್ಡೆ ನಿರ್ದೇಶಿಸಿದ ಮೂರನೇ ಚಲನಚಿತ್ರ ಮತ್ತು ಅವರ ಎರಡನೇ ಮಲಯಾಳಂ ಚಲನಚಿತ್ರವಾಗಿದೆ. 2019ರ ಜೂನ್ನಲ್ಲಿ ಸೆನ್ನ ಹೆಗ್ಡೆ ಪುಷ್ಕರ್ ಫಿಲ್ಮ್ಸ್ ಜೊತೆ ಮತ್ತೊಮ್ಮೆ ಸಹಕರಿಸುವುದಾಗಿ ಘೋಷಿಸಿದ್ದರು.<ref name="ProductionNews">{{cite web |title=Pushkar Films to collaborate with Senna Hegde for second time |url=https://www.newindianexpress.com/entertainment/malayalam/2019/Jun/28/pushkar-films-to-collaborate-with-senna-hegde-for-second-time-1996366.html |website=The New Indian Express |date=28 June 2019 |access-date=15 August 2026}}</ref>
ಚಿತ್ರವನ್ನು ಆರಂಭದಲ್ಲಿ [[ಕನ್ನಡ]] ಭಾಷೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ನಂತರ ನಿರ್ದೇಶಕರು ಕಥೆಯನ್ನು ಮಲಯಾಳಂ ಭಾಷೆಯಲ್ಲಿ ಚಿತ್ರಿಸಲು ನಿರ್ಧರಿಸಿದರು. ಚಿತ್ರವನ್ನು ಕಾಸರಗೋಡು ಜಿಲ್ಲೆಯ ಕಾಞ್ಹಂಗಾಡ್ನಲ್ಲಿರುವ ಒಂದು ಸಣ್ಣ ಮನೆಯಲ್ಲಿ ಕೇವಲ 23 ದಿನಗಳಲ್ಲಿ ಚಿತ್ರೀಕರಿಸಲಾಯಿತು.<ref name="Production"/>
ಚಿತ್ರದಲ್ಲಿ ಕಾಞ್ಹಂಗಾಡ್ನ ಸ್ಥಳೀಯ ಮಲಯಾಳಂ ಉಪಭಾಷೆಯನ್ನು ಬಳಸಲಾಗಿದೆ. ನಿರ್ದೇಶಕರು ಸ್ಥಳೀಯರನ್ನು, ವಿಶೇಷವಾಗಿ ಹೊಸ ಕಲಾವಿದರನ್ನು ಪಾತ್ರಗಳಿಗೆ ಆಯ್ಕೆ ಮಾಡಿದರು. ಹೊಸ ಕಲಾವಿದರೊಂದಿಗೆ ಕೆಲಸ ಮಾಡುವುದು ಸುಲಭವಾಗಿತ್ತು ಎಂದು ಅವರು ಹೇಳಿದ್ದಾರೆ.<ref name="Production"/>
ಚಿತ್ರದ ಛಾಯಾಗ್ರಹಣವನ್ನು ಶ್ರೀರಾಜ್ ರವೀಂದ್ರನ್ ನಿರ್ವಹಿಸಿದ್ದಾರೆ. ಅವರು ಚಿತ್ರದ ಸಹ-ಚಿತ್ರಕಥೆಗಾರರೂ ಆಗಿದ್ದಾರೆ. ಸಂಕಲನವನ್ನು ಹರಿಲಾಲ್ ಕೆ. ರಾಜೀವ್ ಮಾಡಿದ್ದಾರೆ. ರಾಜೇಶ್ ಮಾಧವನ್ ಕ್ರಿಯೇಟಿವ್ ನಿರ್ದೇಶಕರಾಗಿ ಮತ್ತು ಉಲ್ಲಾಸ್ ಹೈದೂರ್ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಂಜಿತ್ ಮನಲಿಪರಂಬಿಲ್ ಮೇಕಪ್ ನಿರ್ವಹಿಸಿದ್ದಾರೆ.<ref name="Wiki"/>
ಚಿತ್ರದ ಟ್ರೇಲರ್ ಅನ್ನು SonyLIVನ YouTube ಚಾನೆಲ್ನಲ್ಲಿ 20 ಅಕ್ಟೋಬರ್ 2021ರಂದು ಬಿಡುಗಡೆ ಮಾಡಲಾಯಿತು.<ref name="Trailer">{{cite web |title=Award-winning film 'Thinkalazhcha Nishchayam' gears up for release on SonyLIV, trailer out |url=https://www.onmanorama.com/entertainment/entertainment-news/2021/10/20/thinkalazhcha-nishchayam-sonyliv-release-trailer.html |website=Onmanorama |date=20 October 2021 |access-date=15 August 2026}}</ref>
== ಸಂಗೀತ ==
ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಮುಜೀಬ್ ಮಜೀದ್ ಸಂಯೋಜಿಸಿದ್ದಾರೆ. ಹಾಡುಗಳ ಸಾಹಿತ್ಯವನ್ನು ವಿನಾಯಕ ಶಶಿಕುಮಾರ್ ಮತ್ತು ನಿಧೀಶ್ ನಾದೇರಿ ಬರೆದಿದ್ದಾರೆ.<ref name="Wiki"/>
{| class="wikitable"
|-
! ಸಂಖ್ಯೆ
! ಹಾಡು
! ಗಾಯಕರು
|-
| 1
| "Payyaram"
| ಕೆ. ಎಸ್. ಹರಿಶಂಕರ್, ಆನ್ನೆ ಅಮಿ
|-
| 2
| "Le Le Ma Ma"
| ಬಾಲು ತಂಕಚನ್, ರವಿ ವಾಣಿಯಂಪಾರ
|-
| 3
| "Chingiri"
| ರವಿ ವಾಣಿಯಂಪಾರ
|-
| 4
| "Kedanalame"
| ಕಾವ್ಯ ಅಜಿತ್, ವಿಪಿನ್ ಲಾಲ್
|}
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ / ಫಲಿತಾಂಶ
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಮಲಯಾಳಂ ಚಲನಚಿತ್ರ
| ''ತಿಂಗಳാഴ്ച ನಿಶ್ಚಯಂ'' — ವಿಜೇತ
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಎರಡನೇ ಅತ್ಯುತ್ತಮ ಚಲನಚಿತ್ರ
| ''ತಿಂಗಳാഴ്ച ನಿಶ್ಚಯಂ'' — ವಿಜೇತ
|-
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಕಥೆ
| ಸೆನ್ನ ಹೆಗ್ಡೆ — ವಿಜೇತ
|-
| 67ನೇ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ
| ಅತ್ಯುತ್ತಮ ನಿರ್ದೇಶಕ — ಮಲಯಾಳಂ
| ಸೆನ್ನ ಹೆಗ್ಡೆ — ವಿಜೇತ
|-
| 67ನೇ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ
| ಅತ್ಯುತ್ತಮ ಮಹಿಳಾ ಚೊಚ್ಚಲ ನಟಿ — ಮಲಯಾಳಂ
| ಅನಘಾ ನಾರಾಯಣನ್ — ವಿಜೇತ
|-
| 10ನೇ SIIMA
| ಅತ್ಯುತ್ತಮ ಚಿತ್ರ — ಮಲಯಾಳಂ
| ನಾಮನಿರ್ದೇಶನ
|-
| 10ನೇ SIIMA
| ಅತ್ಯುತ್ತಮ ನಿರ್ದೇಶಕ — ಮಲಯಾಳಂ
| ಸೆನ್ನ ಹೆಗ್ಡೆ — ನಾಮನಿರ್ದೇಶನ
|-
| 10ನೇ SIIMA
| ಅತ್ಯುತ್ತಮ ಚೊಚ್ಚಲ ನಟಿ — ಮಲಯಾಳಂ
| ಅನಘಾ ನಾರಾಯಣನ್ — ವಿಜೇತ
|-
| 10ನೇ SIIMA
| ಅತ್ಯುತ್ತಮ ಚೊಚ್ಚಲ ನಟಿ — ಮಲಯಾಳಂ
| ಅಜಿಷಾ ಪ್ರಭಾಕರನ್ — ನಾಮನಿರ್ದೇಶನ
|-
| ಮಝವಿಲ್ ಮನರಂಜನಾ ಪ್ರಶಸ್ತಿಗಳು 2022
| ಅತ್ಯುತ್ತಮ ಮನರಂಜನಾ ಚೊಚ್ಚಲ ನಿರ್ದೇಶಕ
| ಸೆನ್ನ ಹೆಗ್ಡೆ — ವಿಜೇತ
|}
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ''ತಿಂಕಲಜ್ಚ ನಿಶ್ಚಯಂ'' ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು.<ref name="NationalAwards"/>
51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದು, ಸೆನ್ನ ಹೆಗ್ಡೆ ಅವರಿಗೆ ಅತ್ಯುತ್ತಮ ಕಥೆ ಪ್ರಶಸ್ತಿ ದೊರೆಯಿತು.<ref name="KeralaAwards"/>
67ನೇ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣನಲ್ಲಿ ಸೆನ್ನ ಹೆಗ್ಡೆ ಅವರಿಗೆ ಅತ್ಯುತ್ತಮ ನಿರ್ದೇಶಕ — ಮಲಯಾಳಂ ಪ್ರಶಸ್ತಿ ಮತ್ತು ಅನಘಾ ನಾರಾಯಣನ್ ಅವರಿಗೆ ಅತ್ಯುತ್ತಮ ಮಹಿಳಾ ಚೊಚ್ಚಲ ನಟಿ — ಮಲಯಾಳಂ ಪ್ರಶಸ್ತಿ ದೊರೆಯಿತು.<ref name="Awards">{{cite web |title=67th Filmfare Awards South: Winners |url=https://en.wikipedia.org/wiki/67th_Filmfare_Awards_South |website=Wikipedia |access-date=15 August 2026}}</ref>
10ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅನಘಾ ನಾರಾಯಣನ್ ಅವರಿಗೆ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ದೊರೆಯಿತು. ಚಿತ್ರ ಮತ್ತು ನಿರ್ದೇಶನ ವಿಭಾಗಗಳಲ್ಲಿ ನಾಮನಿರ್ದೇಶನಗಳೂ ದೊರೆಯಿತು.<ref name="IMDbawards">{{cite web |title=Thinkalazhcha Nishchayam Awards |url=https://www.imdb.com/title/tt12091980/awards/ |website=IMDb |access-date=15 August 2026}}</ref>
== ಬಿಡುಗಡೆ ==
ಚಿತ್ರವು 25ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು. ಉತ್ಸವವು ತಿರುವನಂತಪುರಂನಲ್ಲಿ ನಡೆದ ನಂತರ ಕೊಚ್ಚಿಯಲ್ಲಿಯೂ ಪ್ರದರ್ಶನಗಳನ್ನು ಆಯೋಜಿಸಿತು.<ref name="IFFK"/>
ನಂತರ ಚಿತ್ರವು 29 ಅಕ್ಟೋಬರ್ 2021ರಂದು SonyLIV ಮೂಲಕ OTTಯಲ್ಲಿ ಬಿಡುಗಡೆಯಾಯಿತು. ''ತಿಂಕಲಜ್ಚ ನಿಶ್ಚಯಂ'' SonyLIVನಲ್ಲಿ ಪ್ರದರ್ಶನಗೊಂಡ ಎರಡನೇ ಮಲಯಾಳಂ ಚಲನಚಿತ್ರವಾಗಿದ್ದು, ಇದಕ್ಕೂ ಮೊದಲು ''ಕಾಣೆಕ್ಕಾಣೆ'' ಪ್ರದರ್ಶನಗೊಂಡಿತ್ತು.<ref name="Release"/>
== ಮುಂದುವರಿದ ಭಾಗ ==
ಚಿತ್ರದ ನಿರ್ದೇಶಕ ಸೆನ್ನ ಹೆಗ್ಡೆ ಸಂದರ್ಶನವೊಂದರಲ್ಲಿ ''ತಿಂಕಲಜ್ಚ ನಿಶ್ಚಯಂ''ಗೆ ಮುಂದುವರಿದ ಭಾಗ ಬರಲಿದೆ ಎಂದು ತಿಳಿಸಿದ್ದಾರೆ. ಮುಂದುವರಿದ ಭಾಗವು ಒಂದು ವಿವಾಹದ ಸುತ್ತ ಕೇಂದ್ರೀಕೃತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.<ref name="Sequel">{{cite web |title='Thinkalazhcha Nishchayam' to get a sequel |url=https://www.newindianexpress.com/entertainment/malayalam/2022/Jul/26/thinkalazhcha-nishchayam-to-get-a-sequel-2480519.html |website=The New Indian Express |date=26 July 2022 |access-date=15 August 2026}}</ref>
== ಸ್ವೀಕಾರ ==
ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ವಿಮರ್ಶಕರು ಚಿತ್ರದ ಸರಳ ಕಥಾವಸ್ತು, ಪಾತ್ರಗಳ ಸಹಜ ಚಿತ್ರಣ, ಹಾಸ್ಯ ಮತ್ತು ಕುಟುಂಬ ಸಂಬಂಧಗಳ ನಿರೂಪಣೆಯನ್ನು ಮೆಚ್ಚಿದರು.<ref name="Reception">{{cite web |title=Thinkalazhcha Nishchayam movie review |url=https://www.thehindu.com/entertainment/movies/thinkalazhcha-nishchayam-movie-review/article37238518.ece |website=The Hindu |access-date=15 August 2026}}</ref>
''ದಿ ಟೈಮ್ಸ್ ಆಫ್ ಇಂಡಿಯಾ'' ಚಿತ್ರಕ್ಕೆ 5ರಲ್ಲಿ 3.5 ನಕ್ಷತ್ರಗಳ ರೇಟಿಂಗ್ ನೀಡಿ, ಸಾಮಾನ್ಯ ಜನರ ನೋವು, ಅವರ ಪರಿಸ್ಥಿತಿಗಳು ಮತ್ತು ಆಲೋಚನೆಗಳನ್ನು ಹೊಸ ಕಲಾವಿದರ ಮೂಲಕ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸಿರುವುದನ್ನು ಪ್ರಶಂಸಿಸಿತು.<ref name="TOI">{{cite web |title=Thinkalazhcha Nishchayam Movie Review |url=https://timesofindia.indiatimes.com/entertainment/malayalam/movie-reviews/thinkalazhcha-nishchayam/movie-review/87335891.cms |website=The Times of India |access-date=15 August 2026}}</ref>
''ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್'' ಚಿತ್ರವನ್ನು ಹಾಸ್ಯದ ಉತ್ತಮ ಉದಾಹರಣೆಯೆಂದು ಪರಿಗಣಿಸಿ, ಜನಪ್ರಿಯ ತಾರೆಯರ ಅವಲಂಬನೆಯಿಲ್ಲದೆ ಉತ್ತಮ ಚಿತ್ರವನ್ನು ನಿರ್ಮಿಸಲು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.<ref name="NewIndianExpress">{{cite web |title=Thinkalazhcha Nishchayam movie review |url=https://www.newindianexpress.com/entertainment/review/2021/Nov/02/thinkalazhcha-nishchayam-movie-review-2377769.html |website=The New Indian Express |access-date=15 August 2026}}</ref>
''ದಿ ಹಿಂದೂ'' ಚಿತ್ರವು ಪರಿಚಿತ ಕಥೆಯನ್ನು ಹೊಸ ಮತ್ತು ಸೃಜನಾತ್ಮಕ ರೀತಿಯಲ್ಲಿ ನಿರೂಪಿಸುತ್ತದೆ ಎಂದು ಪ್ರಶಂಸಿಸಿತು. ಹೆಚ್ಚಿನ ಕಲಾವಿದರು ಹೊಸಬರಾಗಿದ್ದರೂ ಅನುಭವಿ ಕಲಾವಿದರಂತೆ ಅಭಿನಯಿಸಿದ್ದಾರೆ ಎಂದು ವಿಮರ್ಶೆ ಹೇಳಿತು.<ref name="HinduReview">{{cite web |title=Thinkalazhcha Nishchayam review: A refreshing family drama |url=https://www.thehindu.com/entertainment/movies/thinkalazhcha-nishchayam-review-a-refreshing-family-drama/article37237664.ece |website=The Hindu |access-date=15 August 2026}}</ref>
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt12091980/ ''Thinkalazhcha Nishchayam''] — IMDb
* [https://www.sonyliv.com/movies/thinkalazhcha-nishchayam-1000253667 ''Thinkalazhcha Nishchayam''] — SonyLIV
c4vyq7nx7j16xqm4oru4301u2mw3wjb
ಸದಸ್ಯರ ಚರ್ಚೆಪುಟ:Veerajeuru.n
3
180339
1382630
2026-08-15T06:36:47Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1382630
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Veerajeuru.n}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೦೬, ೧೫ ಆಗಸ್ಟ್ ೨೦೨೬ (IST)
edm0qp386fgrzjvsmg0lnc77aydq1i5
ಎನ್ನೂ ನಿಂಟೆ ಮೊಯ್ದೀನ್
0
180340
1382632
2026-08-15T06:38:29Z
Hariprasad Shetty10
87270
ಹೊಸ ಪುಟ: {{Infobox film | name = ಎನ್ನೂ ನಿಂಟೆ ಮೊಯ್ದೀನ್ | image = | caption = ಚಿತ್ರದ ಪೋಸ್ಟರ್ | director = ಆರ್. ಎಸ್. ವಿಮಲ್ | writer = ಆರ್. ಎಸ್. ವಿಮಲ್ | producer = * ಸುರೇಶ್ ರಾಜ್ * ಬಿನೋಯ್ ಶಂಕರತ್ * ಸುರೇಶ್ಕುಮಾರ್ ಮುತ್ತತ್ * ರಾಘಿ ಥಾಮಸ್ | starring = * ಪೃಥ್ವಿರಾಜ್...
1382632
wikitext
text/x-wiki
{{Infobox film
| name = ಎನ್ನೂ ನಿಂಟೆ ಮೊಯ್ದೀನ್
| image =
| caption = ಚಿತ್ರದ ಪೋಸ್ಟರ್
| director = ಆರ್. ಎಸ್. ವಿಮಲ್
| writer = ಆರ್. ಎಸ್. ವಿಮಲ್
| producer =
* ಸುರೇಶ್ ರಾಜ್
* ಬಿನೋಯ್ ಶಂಕರತ್
* ಸುರೇಶ್ಕುಮಾರ್ ಮುತ್ತತ್
* ರಾಘಿ ಥಾಮಸ್
| starring =
* ಪೃಥ್ವಿರಾಜ್ ಸುಕುಮಾರನ್
* [[ಪಾರ್ವತಿ ತಿರುವೋತ್ತು]]
* ಟೊವಿನೊ ಥಾಮಸ್
* ಬಾಲಾ
* [[ಸಾಯಿಕುಮಾರ್]]
* ಶಶಿಕುಮಾರ್
* ಲೆನಾ
| narrator = ಸುಧೀರ್ ಕರಮನಾ
| cinematography = ಜೋಮನ್ ಟಿ. ಜಾನ್
| editing = ಮಹೇಶ್ ನಾರಾಯಣನ್
| music =
* ಎಂ. ಜಯಚಂದ್ರನ್
* ಗೋಪೀ ಸುಂದರ್
* ರಮೇಶ್ ನಾರಾಯಣನ್
| background_score = ಗೋಪೀ ಸುಂದರ್
| production_company = ನ್ಯೂಟನ್ ಮೂವೀಸ್
| distributor = ಸೆಂಟ್ರಲ್ ಪಿಕ್ಚರ್ಸ್
| released = 19 ಸೆಪ್ಟೆಂಬರ್ 2015
| runtime = 166 ನಿಮಿಷಗಳು
| country = [[ಭಾರತ]]
| language = [[ಮಲಯಾಳಂ]]
| budget = ₹12 ಕೋಟಿ
| gross = ₹56 ಕೋಟಿ
}}
'''ಎನ್ನೂ ನಿಂಟೆ ಮೊಯ್ದೀನ್''' ({{lang-ml|എന്ന് നിന്റെ മൊയ്തീൻ}}, {{lang-en|Ennu Ninte Moideen}}; ಅರ್ಥ: ''ನಿನ್ನದೇ ಮೊಯ್ದೀನ್'') 2015ರಲ್ಲಿ ಬಿಡುಗಡೆಯಾದ ಭಾರತೀಯ [[ಮಲಯಾಳಂ]] ಭಾಷೆಯ ಜೀವನಚರಿತ್ರಾತ್ಮಕ ಪ್ರಣಯ-ನಾಟಕ ಚಲನಚಿತ್ರವಾಗಿದೆ. ಚಿತ್ರವನ್ನು ಆರ್. ಎಸ್. ವಿಮಲ್ ಬರೆದು ನಿರ್ದೇಶಿಸಿದ್ದಾರೆ. ಇದು ಕೇರಳದ ಕೋಳಿಕೋಟ್ಜಿಲ್ಲೆಯ ಮುಕ್ಕಂ ಪ್ರದೇಶದಲ್ಲಿ 1960ರ ದಶಕದಲ್ಲಿ ನಡೆದ ಬಿ. ಪಿ. ಮೊಯ್ದೀನ್ ಮತ್ತು ಕಾಂಚನಮಾಲಾ ಅವರ ನೈಜ ಜೀವನದ ಪ್ರೇಮಕಥೆಯನ್ನು ಆಧರಿಸಿದೆ.<ref name="Wiki">{{cite web
|title=Ennu Ninte Moideen
|url=https://en.wikipedia.org/wiki/Ennu_Ninte_Moideen
|website=Wikipedia
|access-date=15 August 2026
}}</ref>
ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮೊಯ್ದೀನ್ ಪಾತ್ರದಲ್ಲಿ ಮತ್ತು [[ಪಾರ್ವತಿ ತಿರುವೋತ್ತು]] ಕಾಂಚನಮಾಲಾ ಪಾತ್ರದಲ್ಲಿ ನಟಿಸಿದ್ದಾರೆ. ಟೊವಿನೊ ಥಾಮಸ್, ಬಾಲಾ, [[ಸಾಯಿಕುಮಾರ್]], ಶಶಿಕುಮಾರ್ ಮತ್ತು ಲೆನಾ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.<ref name="IMDb">{{cite web
|title=Ennu Ninte Moideen (2015) - Full Cast & Crew
|url=https://www.imdb.com/title/tt4888834/fullcredits/
|website=IMDb
|access-date=15 August 2026
}}</ref>
ಚಿತ್ರವು 19 ಸೆಪ್ಟೆಂಬರ್ 2015ರಂದು ಕೇರಳದಲ್ಲಿ ಬಿಡುಗಡೆಯಾಯಿತು. ಬಿಡುಗಡೆಯ ನಂತರ ಇದು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದು ವಾಣಿಜ್ಯಿಕವಾಗಿಯೂ ಯಶಸ್ವಿಯಾಯಿತು. ಸುಮಾರು ₹56 ಕೋಟಿಯ ಗಲ್ಲಾಪೆಟ್ಟಿಗೆ ಗಳಿಕೆಯೊಂದಿಗೆ ಇದು ಆ ಕಾಲದ ಅತ್ಯಂತ ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref name="Wiki"/>
== ಕಥಾವಸ್ತು ==
ಚಿತ್ರದ ಕಥೆ 1960ರ ಮತ್ತು 1970ರ ದಶಕಗಳಲ್ಲಿ [[ಕೇರಳ]]ದ ಮುಕ್ಕಂ ಪ್ರದೇಶದಲ್ಲಿ ನಡೆಯುತ್ತದೆ. ಮೊಯ್ದೀನ್ ಪ್ರಸಿದ್ಧ ಮುಸ್ಲಿಂ ಕುಟುಂಬಕ್ಕೆ ಸೇರಿದವನಾಗಿದ್ದು, ಕಾಂಚನಮಾಲಾ ಶ್ರೀಮಂತ ತೀಯ್ಯ ಸಮುದಾಯದ ಹಿಂದೂ ಕುಟುಂಬಕ್ಕೆ ಸೇರಿದವಳಾಗಿರುತ್ತಾಳೆ.
ಇಬ್ಬರೂ ಬಾಲ್ಯದಿಂದಲೂ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಆದರೆ ಆ ಕಾಲದಲ್ಲಿ ಅಂತರ್ಧರ್ಮೀಯ ವಿವಾಹವು ಸಾಮಾಜಿಕವಾಗಿ ಸ್ವೀಕಾರಾರ್ಹವಾಗಿರಲಿಲ್ಲ. ಎರಡೂ ಕುಟುಂಬಗಳು ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತವೆ. ಪರಿಣಾಮವಾಗಿ ಮೊಯ್ದೀನ್ ಮತ್ತು ಕಾಂಚನಮಾಲಾ ಮದುವೆಯಾಗಲು ಸಾಧ್ಯವಾಗುವುದಿಲ್ಲ.
ಮೊಯ್ದೀನ್ ನಂತರ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಕಾಂಚನಮಾಲಾಳನ್ನು ಆಕೆಯ ಕುಟುಂಬವು ಮನೆಯಲ್ಲಿಯೇ ಕಟ್ಟುನಿಟ್ಟಿನ ನಿಯಂತ್ರಣದಲ್ಲಿರಿಸುತ್ತದೆ. ಸುಮಾರು 22 ವರ್ಷಗಳ ಕಾಲ ಇಬ್ಬರೂ ಪತ್ರಗಳ ಮೂಲಕ ಪರಸ್ಪರ ಸಂಪರ್ಕದಲ್ಲಿರುತ್ತಾರೆ. ಅವರು ತಮ್ಮದೇ ಆದ ಸಂವಹನ ವಿಧಾನವನ್ನೂ ರೂಪಿಸಿಕೊಂಡಿರುತ್ತಾರೆ.<ref name="Wiki"/>
ಕಾಂಚನಮಾಲಾಳ ಕುಟುಂಬಕ್ಕೆ ಅವರ ಪ್ರೇಮ ಸಂಬಂಧದ ವಿಷಯ ತಿಳಿದಾಗ, ಆಕೆಯನ್ನು ಕ್ರೂರವಾಗಿ ಹಿಂಸಿಸಲಾಗುತ್ತದೆ. ಮೊಯ್ದೀನ್ನ ತಂದೆ ಬಾಲ್ಯಾಂಬ್ರ ಪೊಟ್ಟಾಟ್ಟು ಉಣ್ಣಿ ಮೊಯ್ದೀನ್ ಸಾಹಿಬ್ ಕೂಡ ತನ್ನ ಮಗನ ಪ್ರೇಮ ಸಂಬಂಧವನ್ನು ವಿರೋಧಿಸುತ್ತಾನೆ.
ಮೊಯ್ದೀನ್ ಕಾಂಚನಮಾಲಾಳನ್ನು ಬಿಟ್ಟುಬಿಡಲು ನಿರಾಕರಿಸಿದಾಗ, ಆತನ ತಂದೆ ಆತನಿಗೆ ಚೂರಿಯಿಂದ ಇರಿಯುತ್ತಾನೆ. ಆದರೆ ಮೊಯ್ದೀನ್ ಬದುಕುಳಿಯುತ್ತಾನೆ. ನಂತರ ಆತ ಪೊಲೀಸರಿಗೆ ಮತ್ತು ನ್ಯಾಯಾಧೀಶರಿಗೆ ಇದು ಅಪಘಾತವೆಂದು ಹೇಳಿ ತನ್ನ ತಂದೆಯನ್ನು ರಕ್ಷಿಸುತ್ತಾನೆ. ಇದರಿಂದ ತಂದೆಯ ಮನೋಭಾವದಲ್ಲಿ ಬದಲಾವಣೆ ಉಂಟಾಗುತ್ತದೆ. ಆದರೆ ಕೆಲವೇ ಸಮಯದ ನಂತರ ಅವರು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ.
ನಂತರ ಮೊಯ್ದೀನ್ ಮತ್ತು ಕಾಂಚನಮಾಲಾ ಒಟ್ಟಿಗೆ ಓಡಿಹೋಗಲು ನಿರ್ಧರಿಸುತ್ತಾರೆ. ಅಗತ್ಯ ದಾಖಲೆಗಳನ್ನು ಪಡೆಯಲು ಮೊಯ್ದೀನ್ ದೋಣಿಯಲ್ಲಿ ಪ್ರಯಾಣಿಸುವಾಗ, ದೋಣಿ ಇರುವಂಜಿಪ್ಪುಳ ನದಿಯ ಸುಳಿಯಲ್ಲಿ ಸಿಲುಕುತ್ತದೆ. ಆತ ತನ್ನ ಸಹಪ್ರಯಾಣಿಕರನ್ನು ರಕ್ಷಿಸಿದರೂ, ತಾನೇ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪುತ್ತಾನೆ.
ಮೊಯ್ದೀನ್ನ ಮೃತದೇಹ ಮೂರು ದಿನಗಳ ನಂತರ ಪತ್ತೆಯಾಗುತ್ತದೆ. ಆತನ ಸಾವಿನ ಸುದ್ದಿ ಕೇಳಿದ ಕಾಂಚನಮಾಲಾ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಮೊಯ್ದೀನ್ನ ತಾಯಿ ಆಕೆಯನ್ನು ತಡೆಯುತ್ತಾಳೆ.
ಕೊನೆಯಲ್ಲಿ ಕಾಂಚನಮಾಲಾ ತನ್ನ ಮನೆ ತೊರೆದು ಮೊಯ್ದೀನ್ನ ಮನೆಗೆ ತೆರಳಿ, ಆತನ ಅವಿವಾಹಿತ ವಿಧವೆಯಂತೆ ಉಳಿಯಲು ನಿರ್ಧರಿಸುತ್ತಾಳೆ.<ref name="Wiki"/>
== ಪಾತ್ರವರ್ಗ ==
{| class="wikitable"
|-
! ನಟ
! ಪಾತ್ರ
|-
| ಪೃಥ್ವಿರಾಜ್ ಸುಕುಮಾರನ್
| ಬಿ. ಪಿ. ಮೊಯ್ದೀನ್
|-
| [[ಪಾರ್ವತಿ ತಿರುವೋತ್ತು]]
| ಕೊಟ್ಟಾಟಿಲ್ ಕಾಂಚನಮಾಲಾ
|-
| ಎಮಿನ್ ಸಲ್ಮಾನ್
| ಯುವ ಕಾಂಚನಮಾಲಾ
|-
| ಟೊವಿನೊ ಥಾಮಸ್
| ಪಣಕ್ಕಪರಂಬಿಲ್ ಅಪ್ಪು
|-
| ಬಾಲಾ
| ಕೊಟ್ಟಾಟಿಲ್ ಸೇತು ಮಾಧವನ್ — ಕಾಂಚನಮಾಲಾಳ ಸಹೋದರ
|-
| [[ಸಾಯಿಕುಮಾರ್]]
| ಬಾಲ್ಯಾಂಬ್ರ ಪೊಟ್ಟಾಟ್ಟು ಉಣ್ಣಿ ಮೊಯ್ದೀನ್ ಸಾಹಿಬ್
|-
| ಶಶಿಕುಮಾರ್
| ಕೊಟ್ಟಾಟಿಲ್ ಮಾಧವನ್
|-
| ಲೆನಾ
| ಪಾತ್ತುಮ್ಮ
|-
| ಸುಧೀರ್ ಕರಮನಾ
| ಮುಕ್ಕಂ ಭಾಸಿ
|-
| ಶಿವಾಜಿ ಗುರುುವಾಯೂರು
| ಕುಂಜಮ್ಮಾವನ್
|-
| ಸುಧೀಶ್
| ಕೊಟ್ಟಾಟಿಲ್ ರಾಮಚಂದ್ರನ್
|-
| ಕಲಾರಂಜಿನಿ
| ಜಾನಕಿ
|-
| ಸುರಭಿ ಲಕ್ಷ್ಮಿ
| ಮಾಣಿಯಮ್ಮ
|-
| ಇಂದ್ರನ್ಸ್
| ನೊಟ್ಟನ್ ವೈದ್ಯರ್
|-
| ಕೋಳಿಕೋಟ್ ನಾರಾಯಣನ್ ನಾಯರ್
| ಸತ್ಯನಾಥ್ — ಅಪ್ಪುವಿನ ತಂದೆ
|-
| ಸಿಜಾ ರೋಸ್
| ಅಮೀನಾ
|-
| ದೇವಿ ಅಜಿತ್
| ಮೊಯ್ದೀನ್ನ ಚಿಕ್ಕಮ್ಮ
|-
| ರೋಸ್ಲಿನ್
| ಅಪ್ಪುವಿನ ತಾಯಿ
|-
| ಸ್ವಾತಿ ನೌಶಾದ್
| ಇಂದ್ರಾಣಿ — ಕಾಂಚನಮಾಲಾಳ ಸಹೋದರಿ
|-
| ಶಿಲ್ಪಾ ರಾಜ್
| ಮರೀನಾ
|}
== ನಿರ್ಮಾಣ ==
''ಎನ್ನೂ ನಿಂಟೆ ಮೊಯ್ದೀನ್'' ಚಿತ್ರವು ಮೊಯ್ದೀನ್ ಮತ್ತು ಕಾಂಚನಮಾಲಾ ಅವರ ನೈಜ ಜೀವನದ ಪ್ರೇಮಕಥೆಯನ್ನು ಆಧರಿಸಿದೆ. ಈ ಘಟನೆಗಳು ಇರುವಂಜಿಪ್ಪುಳ ನದಿ ಮತ್ತು ಮುಕ್ಕಂ ಗ್ರಾಮದ ಹಿನ್ನೆಲೆಯಲ್ಲಿವೆ.
ನಿರ್ದೇಶಕ ಆರ್. ಎಸ್. ವಿಮಲ್ ಮೊದಲು ಈ ಕಥೆಯನ್ನು ಸಾಕ್ಷ್ಯಚಿತ್ರದ ರೂಪದಲ್ಲಿ ನಿರ್ಮಿಸಿದ್ದರು. ನಂತರ ಅದನ್ನು ಪೂರ್ಣಪ್ರಮಾಣದ ಚಲನಚಿತ್ರವಾಗಿ ಅಭಿವೃದ್ಧಿಪಡಿಸಿದರು.<ref name="Wiki"/>
ನೈಜ ಜೀವನದ ಕಾಂಚನಮಾಲಾ ಅವರು ಮೊಯ್ದೀನ್ ಪಾತ್ರಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದ್ದರು. ಮೊಯ್ದೀನ್ ಅವರೊಂದಿಗೆ ಪೃಥ್ವಿರಾಜ್ ಮುಖಸಾಮ್ಯ ಹೊಂದಿದ್ದಾರೆ ಎಂದು ಅವರು ಭಾವಿಸಿದ್ದರು.<ref name="Casting">{{cite web
|title=Prithviraj was chosen to play Moideen upon Kanchanamala's insistence
|url=https://www.thehindu.com/entertainment/movies/
|website=The Hindu
|access-date=15 August 2026
}}</ref>
ಟೊವಿನೊ ಥಾಮಸ್ ಅವರು ಅಪ್ಪು ಪಾತ್ರಕ್ಕೆ ಆಯ್ಕೆಯಾಗಿದ್ದರು. ಪೃಥ್ವಿರಾಜ್ ಅವರು ತಮ್ಮನ್ನು ಈ ಪಾತ್ರಕ್ಕೆ ಶಿಫಾರಸು ಮಾಡಿದ್ದರು ಎಂದು ಟೊವಿನೊ ಹೇಳಿದ್ದಾರೆ.<ref name="Wiki"/>
ಚಿತ್ರದ ಅಧಿಕೃತ ಉದ್ಘಾಟನೆಯು 9 ಜುಲೈ 2014ರಂದು [[ತಿರುವನಂತಪುರಂ]]ನ ಮ್ಯಾಸ್ಕಾಟ್ ಹೋಟೆಲ್ನಲ್ಲಿ ನಡೆಯಿತು. ಚಿತ್ರೀಕರಣವು 2014ರ ಆಗಸ್ಟ್ ಮೊದಲ ವಾರದಲ್ಲಿ ಆರಂಭವಾಗಬೇಕಾಗಿದ್ದರೂ ಮಳೆಯ ಕಾರಣದಿಂದ ಮುಂದೂಡಲಾಯಿತು.
ಕಥೆಯು ಸಂಪೂರ್ಣವಾಗಿ ಮುಕ್ಕಂ ಪ್ರದೇಶದಲ್ಲಿ ನಡೆಯುತ್ತಿದ್ದರೂ, ಚಿತ್ರವನ್ನು ಅಲ್ಲಿ ಚಿತ್ರೀಕರಿಸಲಾಗಲಿಲ್ಲ. ಚಿತ್ರದ ಬಹುಪಾಲು ಚಿತ್ರೀಕರಣವು ಶೋರನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು.<ref name="Wiki"/>
== ಸಂಗೀತ ==
ಚಿತ್ರದ ಹಿನ್ನೆಲೆ ಸಂಗೀತವನ್ನು ಗೋಪೀ ಸುಂದರ್ ಸಂಯೋಜಿಸಿದ್ದಾರೆ. ಅವರು ಚಿತ್ರದ ಒಂದು ಹಾಡನ್ನೂ ಸಂಯೋಜಿಸಿದ್ದಾರೆ. ಇತರ ಹಾಡುಗಳನ್ನು ಎಂ. ಜಯಚಂದ್ರನ್ ಮತ್ತು ರಮೇಶ್ ನಾರಾಯಣನ್ ಸಂಯೋಜಿಸಿದ್ದಾರೆ. ಹಾಡುಗಳ ಸಾಹಿತ್ಯವನ್ನು ರಫೀಕ್ ಅಹಮದ್ ಬರೆದಿದ್ದಾರೆ. ಪ್ರಸಿದ್ಧ ಕವಿ ಚಂಗಂಪುಳ ಕೃಷ್ಣ ಪಿಳ್ಳೈ ಅವರ ಒಂದು ಕವಿತೆಯನ್ನೂ ಚಿತ್ರದಲ್ಲಿ ಬಳಸಲಾಗಿದೆ.<ref name="Wiki"/>
ಚಿತ್ರದ ''Mukkathe Penne'' ಹಾಡನ್ನು ಗೋಪೀ ಸುಂದರ್ ಸುಮಾರು ಐದು ನಿಮಿಷಗಳಲ್ಲಿ ಸಂಯೋಜಿಸಿದರು. ಈ ಹಾಡನ್ನು ಮೊಹಮ್ಮದ್ ಮಕ್ಬೂಲ್ ಮನ್ಸೂರ್ ಹಾಡಿದ್ದಾರೆ.
''Kaathirunnu'' ಹಾಡಿಗಾಗಿ ಎಂ. ಜಯಚಂದ್ರನ್ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಸಂಗೀತ ನಿರ್ದೇಶಕ — ಹಾಡುಗಳ ವಿಭಾಗದಲ್ಲಿ ಪ್ರಶಸ್ತಿ ದೊರೆಯಿತು. ಇದು ಅವರ ವೃತ್ತಿಜೀವನದ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಾಗಿತ್ತು.<ref name="NationalAwards">{{cite web
|title=63rd National Film Awards
|url=https://en.wikipedia.org/wiki/63rd_National_Film_Awards
|website=Wikipedia
|access-date=15 August 2026
}}</ref>
=== ಧ್ವನಿಮುದ್ರಿಕೆ ===
{| class="wikitable"
|-
! ಸಂಖ್ಯೆ
! ಹಾಡು
! ಗಾಯಕರು
! ಸಾಹಿತ್ಯ
|-
| 1
| "Kaathirunnu Kaathirunnu"
| [[ಶ್ರೇಯಾ ಘೋಷಾಲ್]]
| ರಫೀಕ್ ಅಹಮದ್
|-
| 2
| "Mukkathe Penne"
| ಮೊಹಮ್ಮದ್ ಮಕ್ಬೂಲ್ ಮನ್ಸೂರ್
| ರಫೀಕ್ ಅಹಮದ್
|-
| 3
| "Kannondu Chollanu"
| [[ಶ್ರೇಯಾ ಘೋಷಾಲ್]], ವಿಜಯ್ ಯೇಸುದಾಸ್
| ರಫೀಕ್ ಅಹಮದ್
|-
| 4
| "Ee Kattu"
| ಕವಿತಾ ಮೋಹನ್
| ರಫೀಕ್ ಅಹಮದ್
|-
| 5
| "Sharadambaram"
| ಪಿ. ಜಯಚಂದ್ರನ್
| ರಫೀಕ್ ಅಹಮದ್
|-
| 6
| "Kettu Njan"
| ಶಹಬಾಸ್ ಅಮನ್
| ರಫೀಕ್ ಅಹಮದ್
|}
== ಬಿಡುಗಡೆ ==
''ಎನ್ನೂ ನಿಂಟೆ ಮೊಯ್ದೀನ್'' ಚಿತ್ರವು 19 ಸೆಪ್ಟೆಂಬರ್ 2015ರಂದು ಕೇರಳದಲ್ಲಿ ಬಿಡುಗಡೆಯಾಯಿತು. ಕೇರಳದ ಹೊರಗೆ ಚಿತ್ರವು 2 ಅಕ್ಟೋಬರ್ 2015ರಂದು ಬಿಡುಗಡೆಯಾಯಿತು.<ref name="Wiki"/>
ಚಿತ್ರದ ದೂರದರ್ಶನ ಪ್ರಸಾರ ಹಕ್ಕುಗಳನ್ನು Asianet ₹7 ಕೋಟಿಗೆ ಖರೀದಿಸಿತು. ಆ ಸಮಯದಲ್ಲಿ ಮಲಯಾಳಂ ಚಲನಚಿತ್ರವೊಂದರ ಉಪಗ್ರಹ ಪ್ರಸಾರ ಹಕ್ಕುಗಳಿಗೆ ನೀಡಲಾದ ಅತ್ಯಧಿಕ ಮೊತ್ತ ಇದಾಗಿತ್ತು.<ref name="Satellite">{{cite web
|title=Ennu Ninte Moideen satellite rights sold for Rs 7 crore
|url=https://www.indiatoday.in/movies/regional-cinema/story/ennu-ninte-moideen-satellite-rights-asianet-prithviraj-parvathy-261986-2015-10-01
|website=India Today
|access-date=15 August 2026
}}</ref>
=== ಚಲನಚಿತ್ರೋತ್ಸವ ಪ್ರದರ್ಶನ ===
ಚಿತ್ರವನ್ನು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳದ 20ನೇ ಆವೃತ್ತಿಯ "Malayalam Cinema Today" ವಿಭಾಗದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿತ್ತು.
ಆದರೆ ಚಿತ್ರವು ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗದ ಕಾರಣ ನಿರ್ದೇಶಕ ಆರ್. ಎಸ್. ವಿಮಲ್ ಚಿತ್ರವನ್ನು ಚಲನಚಿತ್ರೋತ್ಸವದಿಂದ ಹಿಂಪಡೆಯಲು ನಿರ್ಧರಿಸಿದರು.<ref name="IFFK">{{cite web
|title=Ennu Ninte Moideen withdrawn from IFFK
|url=https://www.thehindu.com/entertainment/movies/
|website=The Hindu
|access-date=15 August 2026
}}</ref>
== ವಿಮರ್ಶೆ ==
ಚಿತ್ರವು ಬಿಡುಗಡೆಯಾದ ನಂತರ ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು. ನೈಜ ಜೀವನದ ಘಟನೆಯನ್ನು ಪರದೆಯ ಮೇಲೆ ಪರಿಣಾಮಕಾರಿಯಾಗಿ ರೂಪಿಸಿರುವುದಕ್ಕಾಗಿ ಚಿತ್ರವನ್ನು ಪ್ರಶಂಸಿಸಲಾಯಿತು.
''The Hindu'' ಚಿತ್ರವು ನೈಜ ಜೀವನದ ಮನಮುಟ್ಟುವ ಘಟನೆಯನ್ನು ಚಲನಚಿತ್ರದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ರೂಪಿಸುವ ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿತು.<ref name="HinduReview">{{cite web
|title=Ennu Ninte Moideen review
|url=https://www.thehindu.com/entertainment/movies/
|website=The Hindu
|access-date=15 August 2026
}}</ref>
ವಿಮರ್ಶಕ ಬರದ್ವಾಜ್ ರಂಗನ್ ಚಿತ್ರದ ಕೆಲವು ಪಾತ್ರಗಳ ಬರವಣಿಗೆ ಮತ್ತು ನಿಧಾನಗತಿಯ ನಿರೂಪಣೆಯನ್ನು ಟೀಕಿಸಿದರೂ, ಚಿತ್ರವು ಪ್ರೇಕ್ಷಕರ ಮನಸ್ಸಿಗೆ ತಟ್ಟುತ್ತದೆ ಎಂದು ಅಭಿಪ್ರಾಯಪಟ್ಟರು.<ref name="Baradwaj">{{cite web
|title=Ennu Ninte Moideen review
|url=https://baradwajrangan.wordpress.com/
|website=Baradwaj Rangan
|access-date=15 August 2026
}}</ref>
== ಗಲ್ಲಾಪೆಟ್ಟಿಗೆ ==
ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ವಿವಿಧ ವರದಿಗಳ ಪ್ರಕಾರ ಇದರ ವಿಶ್ವವ್ಯಾಪಿ ಗಲ್ಲಾಪೆಟ್ಟಿಗೆ ಗಳಿಕೆ ಸುಮಾರು ₹56 ಕೋಟಿಯಾಗಿತ್ತು.<ref name="Wiki"/>
ಚಿತ್ರವು ಬಿಡುಗಡೆಯಾದ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಲನಚಿತ್ರಗಳಲ್ಲಿ ಒಂದಾಯಿತು.<ref name="BoxOffice">{{cite web
|title=Ennu Ninte Moideen becomes one of the highest grossing Malayalam films
|url=https://www.manoramaonline.com/movies/movie-news/
|website=Manorama Online
|access-date=15 August 2026
}}</ref>
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
''ಎನ್ನೂ ನಿಂಟೆ ಮೊಯ್ದೀನ್'' ಹಲವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. 2016ರ ವೇಳೆಗೆ ಚಿತ್ರವು 55 ಪ್ರಶಸ್ತಿಗಳನ್ನು ಗೆದ್ದು 63 ನಾಮನಿರ್ದೇಶನಗಳನ್ನು ಪಡೆದಿತ್ತು.<ref name="Awards">{{cite web
|title=Ennu Ninte Moideen Awards
|url=https://www.imdb.com/title/tt4888834/awards/
|website=IMDb
|access-date=15 August 2026
}}</ref>
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎಂ. ಜಯಚಂದ್ರನ್ ಅವರು ''Kaathirunnu'' ಹಾಡಿಗಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ — ಹಾಡುಗಳ ವಿಭಾಗದಲ್ಲಿ ಪ್ರಶಸ್ತಿ ಪಡೆದರು.<ref name="NationalAwards"/>
{| class="wikitable"
|-
! ಪ್ರಶಸ್ತಿ
! ವಿಭಾಗ
! ವಿಜೇತ
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಸಂಗೀತ ನಿರ್ದೇಶಕ — ಹಾಡುಗಳು
| ಎಂ. ಜಯಚಂದ್ರನ್
|}
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
46ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಏಳು ಪ್ರಶಸ್ತಿಗಳನ್ನು ಪಡೆಯಿತು.<ref name="KeralaState">{{cite web
|title=46th Kerala State Film Awards
|url=https://en.wikipedia.org/wiki/46th_Kerala_State_Film_Awards
|website=Wikipedia
|access-date=15 August 2026
}}</ref>
{| class="wikitable"
|-
! ವಿಭಾಗ
! ವಿಜೇತ
|-
| ಜನಪ್ರಿಯತೆ ಮತ್ತು ಕಲಾತ್ಮಕ ಮೌಲ್ಯ ಹೊಂದಿರುವ ಅತ್ಯುತ್ತಮ ಚಿತ್ರ
| ''ಎನ್ನೂ ನಿಂಟೆ ಮೊಯ್ದೀನ್''
|-
| ಅತ್ಯುತ್ತಮ ನಟಿ
| [[ಪಾರ್ವತಿ ತಿರುವೋತ್ತು]]
|-
| ಅತ್ಯುತ್ತಮ ಸಂಗೀತ ನಿರ್ದೇಶಕ
| ರಮೇಶ್ ನಾರಾಯಣನ್
|-
| ಅತ್ಯುತ್ತಮ ಛಾಯಾಗ್ರಹಣ
| ಜೋಮನ್ ಟಿ. ಜಾನ್
|-
| ಅತ್ಯುತ್ತಮ ಗಾಯಕ
| ಪಿ. ಜಯಚಂದ್ರನ್
|-
| ಅತ್ಯುತ್ತಮ ಗಾಯಕಿ
| [[ಶ್ರೇಯಾ ಘೋಷಾಲ್]]
|-
| ಅತ್ಯುತ್ತಮ ಸಂಕಲನ
| ಮಹೇಶ್ ನಾರಾಯಣನ್
|}
=== ಫಿಲ್ಮ್ಫೇರ್ ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ಫಲಿತಾಂಶ
|-
| ಅತ್ಯುತ್ತಮ ಚಿತ್ರ
| ನಾಮನಿರ್ದೇಶನ
|-
| ಅತ್ಯುತ್ತಮ ನಿರ್ದೇಶಕ
| ಆರ್. ಎಸ್. ವಿಮಲ್ — ವಿಜೇತ
|-
| ಅತ್ಯುತ್ತಮ ನಟ
| ಪೃಥ್ವಿರಾಜ್ ಸುಕುಮಾರನ್ — ನಾಮನಿರ್ದೇಶನ
|-
| ಅತ್ಯುತ್ತಮ ನಟಿ
| [[ಪಾರ್ವತಿ ತಿರುವೋತ್ತು]] — ವಿಜೇತ
|-
| ಅತ್ಯುತ್ತಮ ಪೋಷಕ ನಟ
| ಟೊವಿನೊ ಥಾಮಸ್ — ವಿಜೇತ
|-
| ಅತ್ಯುತ್ತಮ ಪೋಷಕ ನಟಿ
| ಲೆನಾ — ವಿಜೇತ
|-
| ಅತ್ಯುತ್ತಮ ಸಂಗೀತ ನಿರ್ದೇಶಕ
| ಎಂ. ಜಯಚಂದ್ರನ್ — ವಿಜೇತ
|-
| ಅತ್ಯುತ್ತಮ ಗೀತರಚನೆಕಾರ
| ರಫೀಕ್ ಅಹಮದ್ — ವಿಜೇತ
|-
| ಅತ್ಯುತ್ತಮ ಹಿನ್ನೆಲೆ ಗಾಯಕಿ
| [[ಶ್ರೇಯಾ ಘೋಷಾಲ್]] — ವಿಜೇತ
|}
=== SIIMA ಪ್ರಶಸ್ತಿಗಳು ===
{| class="wikitable"
|-
! ವಿಭಾಗ
! ಫಲಿತಾಂಶ
|-
| ಅತ್ಯುತ್ತಮ ಚಿತ್ರ
| ನಾಮನಿರ್ದೇಶನ
|-
| ಅತ್ಯುತ್ತಮ ನಿರ್ದೇಶಕ
| ಆರ್. ಎಸ್. ವಿಮಲ್ — ನಾಮನಿರ್ದೇಶನ
|-
| ಅತ್ಯುತ್ತಮ ನಟ
| ಪೃಥ್ವಿರಾಜ್ ಸುಕುಮಾರನ್ — ವಿಜೇತ
|-
| ಅತ್ಯುತ್ತಮ ನಟಿ
| [[ಪಾರ್ವತಿ ತಿರುವೋತ್ತು]] — ನಾಮನಿರ್ದೇಶನ
|-
| ಅತ್ಯುತ್ತಮ ನಟಿ — ವಿಮರ್ಶಕರ ಆಯ್ಕೆ
| [[ಪಾರ್ವತಿ ತಿರುವೋತ್ತು]] — ವಿಜೇತ
|-
| ಅತ್ಯುತ್ತಮ ಪೋಷಕ ನಟ
| ಟೊವಿನೊ ಥಾಮಸ್ — ನಾಮನಿರ್ದೇಶನ
|-
| ಅತ್ಯುತ್ತಮ ಪೋಷಕ ನಟಿ
| ಲೆನಾ — ವಿಜೇತ
|-
| ಅತ್ಯುತ್ತಮ ಪೋಷಕ ಪಾತ್ರ — ನಕಾರಾತ್ಮಕ
| [[ಸಾಯಿಕುಮಾರ್]] — ನಾಮನಿರ್ದೇಶನ
|}
=== ಏಷ್ಯಾವಿಷನ್ ಪ್ರಶಸ್ತಿಗಳು ===
2015ರ ಏಷ್ಯಾವಿಷನ್ ಪ್ರಶಸ್ತಿಗಳಲ್ಲಿ ''ಎನ್ನೂ ನಿಂಟೆ ಮೊಯ್ದೀನ್'' ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಪೃಥ್ವಿರಾಜ್ ಸುಕುಮಾರನ್ ಅತ್ಯುತ್ತಮ ನಟ, [[ಪಾರ್ವತಿ ತಿರುವೋತ್ತು]] ಅತ್ಯುತ್ತಮ ನಟಿ ಮತ್ತು ಆರ್. ಎಸ್. ವಿಮಲ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ಪಡೆದರು.<ref name="Asiavision">{{cite web
|title=Asiavision Awards 2015 Winners
|url=https://en.wikipedia.org/wiki/Asiavision_Awards
|website=Wikipedia
|access-date=15 August 2026
}}</ref>
{| class="wikitable"
|-
! ವಿಭಾಗ
! ವಿಜೇತ
|-
| ಅತ್ಯುತ್ತಮ ಚಿತ್ರ
| ''ಎನ್ನೂ ನಿಂಟೆ ಮೊಯ್ದೀನ್''
|-
| ಅತ್ಯುತ್ತಮ ನಟ
| ಪೃಥ್ವಿರಾಜ್ ಸುಕುಮಾರನ್
|-
| ಅತ್ಯುತ್ತಮ ನಟಿ
| [[ಪಾರ್ವತಿ ತಿರುವೋತ್ತು]]
|-
| ಅತ್ಯುತ್ತಮ ನಿರ್ದೇಶಕ
| ಆರ್. ಎಸ್. ವಿಮಲ್
|-
| ಅತ್ಯುತ್ತಮ ಪೋಷಕ ನಟ
| ಟೊವಿನೊ ಥಾಮಸ್
|}
=== ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳು ===
2015ರ ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳಲ್ಲಿ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಪೃಥ್ವಿರಾಜ್ ಸುಕುಮಾರನ್ ಅತ್ಯುತ್ತಮ ನಟ, [[ಪಾರ್ವತಿ ತಿರುವೋತ್ತು]] ಅತ್ಯುತ್ತಮ ನಟಿ ಮತ್ತು ಆರ್. ಎಸ್. ವಿಮಲ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ಪಡೆದರು.<ref name="Critics">{{cite web
|title=Kerala Film Critics Association Awards 2015
|url=https://en.wikipedia.org/wiki/Kerala_Film_Critics_Association_Awards_2015
|website=Wikipedia
|access-date=15 August 2026
}}</ref>
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/title/tt4888834/ ''Ennu Ninte Moideen''] — IMDb
* [https://www.facebook.com/EnnuNinteMoideenMovie ''Ennu Ninte Moideen''] — Facebook
a04iv9zzlezvck7id8dfc8w3m0ms8vr
ಜಸ್ಟಿನ್ ವರ್ಗೀಸ್
0
180341
1382636
2026-08-15T06:53:26Z
Hariprasad Shetty10
87270
ಹೊಸ ಪುಟ: {{Infobox person | name = ಜಸ್ಟಿನ್ ವರ್ಗೀಸ್ | image = | caption = ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯೊಂದಿಗೆ ಜಸ್ಟಿನ್ ವರ್ಗೀಸ್ | birth_date = {{Birth date and age|1983|10|10}} | birth_place = [[ಕೊಚ್ಚಿ]], [[ಕೇರಳ]], [[ಭಾರತ]] | occupation = * ಸಂಗೀತ ಸಂಯೋಜಕ * ಸಂಗೀತ ನಿರ್ಮಾಪಕ * ಸಂಗೀತ...
1382636
wikitext
text/x-wiki
{{Infobox person
| name = ಜಸ್ಟಿನ್ ವರ್ಗೀಸ್
| image =
| caption = ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯೊಂದಿಗೆ ಜಸ್ಟಿನ್ ವರ್ಗೀಸ್
| birth_date = {{Birth date and age|1983|10|10}}
| birth_place = [[ಕೊಚ್ಚಿ]], [[ಕೇರಳ]], [[ಭಾರತ]]
| occupation =
* ಸಂಗೀತ ಸಂಯೋಜಕ
* ಸಂಗೀತ ನಿರ್ಮಾಪಕ
* ಸಂಗೀತ ಪ್ರೋಗ್ರಾಮರ್
| years_active = 2009–ಇಂದಿನವರೆಗೆ
| spouse = ಮೀರಾ
| instrument = ಕೀಬೋರ್ಡ್
| genres =
* ಚಲನಚಿತ್ರ ಸಂಗೀತ
* ಫಿಲ್ಮ್ ಸ್ಕೋರ್
* ವಿಶ್ವ ಸಂಗೀತ
* ಆರ್ಕೆಸ್ಟ್ರಲ್ ಸಂಗೀತ
| labels =
* 123Musix
* Bhavana Studios
* [[Saregama]]
* Muzik 247
}}
'''ಜಸ್ಟಿನ್ ವರ್ಗೀಸ್''' (ಜನನ: 10 ಅಕ್ಟೋಬರ್ 1983) ಭಾರತೀಯ ಸಂಗೀತ ಸಂಯೋಜಕ, ಸಂಗೀತ ನಿರ್ಮಾಪಕ ಮತ್ತು ಸಂಗೀತ ಪ್ರೋಗ್ರಾಮರ್ ಆಗಿದ್ದು, ಮುಖ್ಯವಾಗಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರು ''ತಣ್ಣೀರ್ ಮಥನ್ ದಿನಂಗಲ್'' (2019), ''ಜೋಜಿ'' (2021) ಮತ್ತು ''ಅಜಗಜಾಂತರಂ'' (2021) ಚಿತ್ರಗಳ ಸಂಗೀತಕ್ಕಾಗಿ ಪ್ರಸಿದ್ಧರಾಗಿದ್ದಾರೆ.<ref name="Hindu">{{cite news
|last=M
|first=Athira
|title=Malayalam composer Justin Varghese is on a roll with back-to-back releases
|url=https://www.thehindu.com/entertainment/movies/malayalam-composer-justin-varghese-is-on-a-roll-with-back-to-back-releases/article37997152.ece
|work=The Hindu
|date=21 December 2021
|access-date=15 August 2026
}}</ref>
== ಆರಂಭಿಕ ಜೀವನ ಮತ್ತು ಶಿಕ್ಷಣ ==
ಜಸ್ಟಿನ್ ವರ್ಗೀಸ್ ಅವರು ಸಂಗೀತದತ್ತ ತಮ್ಮ ಆಸಕ್ತಿಯನ್ನು ಚರ್ಚ್ನ ಗಾಯನ ತಂಡದಲ್ಲಿ ಕೀಬೋರ್ಡ್ ನುಡಿಸುವ ಮೂಲಕ ಬೆಳೆಸಿಕೊಂಡರು. ನಂತರ ಅವರು ಸಂಗೀತ, ಸೌಂಡ್ ಎಂಜಿನಿಯರಿಂಗ್, ಪ್ರೋಗ್ರಾಮಿಂಗ್ ಮತ್ತು ಸಂಗೀತ ನಿರ್ಮಾಣ ಕ್ಷೇತ್ರಗಳಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು.<ref name="Manorama">{{cite web
|title=സെമിനാരിയിലെ സംഗീത പഠനം; ബിജിബാലിന്റെ സഹായി; ഒടുവിൽ ഹിറ്റുകളുടെ അമരക്കാരൻ: ജസ്റ്റിൻ വർഗീസ് അഭിമുഖം
|url=https://www.manoramaonline.com/music/interviews/2022/04/12/justin-varghese-interview.html
|website=Manorama Online
|access-date=15 August 2026
}}</ref>
ಅವರು ಸಂಗೀತ ಸಂಯೋಜಕ ಬಿಜಿಬಾಲ್ ಅವರೊಂದಿಗೆ ಹಲವು ವರ್ಷಗಳ ಕಾಲ ಸಹಾಯಕನಾಗಿ ಮತ್ತು ಸಂಗೀತ ನಿರ್ಮಾಪಕರಾಗಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಮಲಯಾಳಂ ಚಿತ್ರರಂಗದ ಸಂಗೀತ ನಿರ್ಮಾಣದ ವಿವಿಧ ಆಯಾಮಗಳಲ್ಲಿ ಅನುಭವ ಪಡೆದರು.<ref name="Manorama"/>
== ಸಂಗೀತ ವೃತ್ತಿಜೀವನ ==
ಜಸ್ಟಿನ್ ವರ್ಗೀಸ್ ಅವರು ಮಲಯಾಳಂ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ''ನಂದಕಲುಡೆ ನಾಟ್ಟಿಲ್ ಒರಿದವೇಲಾ'' (2017) ಚಿತ್ರದ ಮೂಲಕ ಪ್ರವೇಶಿಸಿದರು. ಚಿತ್ರವನ್ನು ಅಲ್ತಾಫ್ ಸಲಿಂ ನಿರ್ದೇಶಿಸಿದ್ದು, ಇದರ ಮೂಲಕ ಜಸ್ಟಿನ್ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರು.<ref name="TOI">{{cite news
|title=Justin Varghese: Bijibal taught me that the music must always complement the movie
|url=https://timesofindia.indiatimes.com/entertainment/malayalam/movies/news/justin-varghese-bijibal-taught-me-that-the-music-must-always-complement-the-movie/articleshow/60342158.cms
|work=The Times of India
|date=2 September 2017
|access-date=15 August 2026
}}</ref>
2019ರಲ್ಲಿ ಬಿಡುಗಡೆಯಾದ ''ತಣ್ಣೀರ್ ಮಥನ್ ದಿನಂಗಲ್'' ಚಿತ್ರದ ಸಂಗೀತವು ಅವರಿಗೆ ವ್ಯಾಪಕ ಜನಪ್ರಿಯತೆ ತಂದುಕೊಟ್ಟಿತು. ಚಿತ್ರದ ಹಾಡುಗಳು, ವಿಶೇಷವಾಗಿ "ಜಾತಿಕ್ಕತೊಟ್ಟಂ", ಪ್ರೇಕ್ಷಕರಲ್ಲಿ ಜನಪ್ರಿಯವಾದವು.<ref name="Songs">{{cite web
|title=List of Malayalam Songs composed by Justin Varghese
|url=https://www.malayalachalachithram.com/listsongs.php?md=15469
|website=Malayala Chalachithram
|access-date=15 August 2026
}}</ref>
2021ರಲ್ಲಿ ಅವರು ''ಜೋಜಿ'' ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದರು. ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆಯಿತು.<ref name="KeralaAward">{{cite news
|title=52nd Kerala State Film Awards announced
|url=https://www.cinemaexpress.com/malayalam/news/2022/May/27/52nd-kerala-state-film-awards-announced-31782.html
|work=Cinema Express
|date=27 May 2022
|access-date=15 August 2026
}}</ref>
2021ರಲ್ಲಿಯೇ ''ಅಜಗಜಾಂತರಂ'' ಮತ್ತು ''ಮೀಯಾವ್'' ಸೇರಿದಂತೆ ಹಲವು ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದರು. ನಂತರ ''ಸೂಪರ್ ಶರಣ್ಯ'', ''ಡಿಯರ್ ಫ್ರೆಂಡ್'', ''ಒರು ತೆಕ್ಕನ್ ಥಲ್ಲು ಪ್ರಕರಣ'', ''ಪಾಲ್ತು ಜಾನ್ವರ್'' ಮತ್ತು ''ವಿಸುಧಾ ಮೆಜೊ'' ಮುಂತಾದ ಚಿತ್ರಗಳಿಗೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದರು.<ref name="WikiFilmography">{{cite web
|title=Justin Varghese
|url=https://en.wikipedia.org/wiki/Justin_Varghese
|website=Wikipedia
|access-date=15 August 2026
}}</ref>
2023ರಲ್ಲಿ ''ಕ್ರಿಸ್ಟೋಫರ್'' ಮತ್ತು ''ಚಾವರ್'' ಚಿತ್ರಗಳಿಗೆ ಸಂಗೀತ ನೀಡಿದರು. ''ಚಾವರ್'' ಚಿತ್ರದ ಸಂಗೀತಕ್ಕಾಗಿ ಅವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.<ref name="IndiaToday">{{cite news
|last=K.
|first=Janani
|title=Kerala State Film Awards: Prithviraj, Urvashi, Beena R Chandran win top acting honours
|url=https://www.indiatoday.in/movies/regional-cinema/story/kerala-state-film-awards-2024-winners-prithviraj-urvashi-beena-r-chandran-2582966-2024-08-16
|work=India Today
|date=16 August 2024
|access-date=15 August 2026
}}</ref>
2024ರಲ್ಲಿ ಅವರು ಹಿಂದಿ ಚಿತ್ರಗಳಾದ ''ಮುಂಜ್ಯಾ'' ಮತ್ತು ''ಸ್ಟ್ರೀ 2''ಗಳಿಗೆ ಹಿನ್ನೆಲೆ ಸಂಗೀತ ನೀಡಿದರು. 2025ರಲ್ಲಿ ''ಸ್ಕೈ ಫೋರ್ಸ್'', ''ಪೋಮನ್'', ''ದವೀದ್'', ''ಪೈಂಕಿಲಿ'' ಮತ್ತು ''ಓಡುಂ ಕುಠೀರ ಚಾಡುಂ ಕುತೀರಾ'' ಚಿತ್ರಗಳಿಗೆ ಸಂಗೀತ ನೀಡಿದರು. 2026ರಲ್ಲಿ ''ಪ್ರತಿಛಾಯ'' ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.<ref name="WikiFilmography"/>
== ಚಲನಚಿತ್ರ ಸಂಗೀತ ==
ಕೆಳಗಿನ ಪಟ್ಟಿಯಲ್ಲಿ ಜಸ್ಟಿನ್ ವರ್ಗೀಸ್ ಅವರು ಸಂಗೀತ ಸಂಯೋಜನೆ ಅಥವಾ ಹಿನ್ನೆಲೆ ಸಂಗೀತ ನೀಡಿರುವ ಪ್ರಮುಖ ಚಿತ್ರಗಳನ್ನು ನೀಡಲಾಗಿದೆ. ''ಹಾಡುಗಳು'' ಮತ್ತು ''ಸ್ಕೋರ್'' ಕಾಲಮ್ಗಳಲ್ಲಿ "ಹೌದು" ಎಂದರೆ ಅವರು ಆ ಚಿತ್ರದಲ್ಲಿ ಆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.<ref name="WikiFilmography"/>
{| class="wikitable"
|-
! ವರ್ಷ
! ಚಿತ್ರ
! ಭಾಷೆ
! ಹಾಡುಗಳು
! ಹಿನ್ನೆಲೆ ಸಂಗೀತ
! ನಿರ್ದೇಶಕ
|-
| 2017
| ''ನಂದಕಲುಡೆ ನಾಟ್ಟಿಲ್ ಒರಿದವೇಲಾ''
| ಮಲಯಾಳಂ
| ಹೌದು
| ಹೌದು
| ಅಲ್ತಾಫ್ ಸಲಿಂ
|-
| 2019
| ''ತೊಟ್ಟಪ್ಪನ್''
| ಮಲಯಾಳಂ
| ಇಲ್ಲ
| ಹೌದು
| ಶಾನವಾಸ್ ಕೆ. ಬಾವಕುಟ್ಟಿ
|-
| 2019
| ''ತಣ್ಣೀರ್ ಮಥನ್ ದಿನಂಗಲ್''
| ಮಲಯಾಳಂ
| ಹೌದು
| ಹೌದು
| ಗಿರೀಶ್ ಎ.ಡಿ.
|-
| 2021
| ''ಜೋಜಿ''
| ಮಲಯಾಳಂ
| ಹೌದು
| ಹೌದು
| ದಿಲೀಶ್ ಪೊತ್ತನ್
|-
| 2021
| ''ಮೀಯಾಮ್''
| ಮಲಯಾಳಂ
| ಹೌದು
| ಹೌದು
| ಲಾಲ್ ಜೋಸ್
|-
| 2021
| ''ಅಜಗಜಾಂತರಂ''
| ಮಲಯಾಳಂ
| ಹೌದು
| ಹೌದು
| ಟിനു ಪಪ್ಪಚ್ಚನ್
|-
| 2022
| ''ಡಿಯರ್ ಫ್ರೆಂಡ್''
| ಮಲಯಾಳಂ
| ಹೌದು
| ಹೌದು
| ವಿನೀತ್ ಕುಮಾರ್
|-
| 2022
| ''ಸೂಪರ್ ಶರಣ್ಯ''
| ಮಲಯಾಳಂ
| ಹೌದು
| ಹೌದು
| ಗಿರೀಶ್ ಎ.ಡಿ.
|-
| 2022
| ''ಒರು ತೆಕ್ಕನ್ ಥಲ್ಲು ಪ್ರಕರಣ''
| ಮಲಯಾಳಂ
| ಹೌದು
| ಹೌದು
| ಶ್ರೀಜಿತ್ ಎನ್.
|-
| 2022
| ''ಪಾಲ್ತು ಜಾನ್ವರ್''
| ಮಲಯಾಳಂ
| ಹೌದು
| ಹೌದು
| ಸಂಗೀತ್ ಪಿ. ರಾಜನ್
|-
| 2022
| ''ವಿಸುಧಾ ಮೆಜೊ''
| ಮಲಯಾಳಂ
| ಹೌದು
| ಹೌದು
| ಕಿರಣ್ ಥಾಮಸ್
|-
| 2023
| ''ಕ್ರಿಸ್ಟೋಫರ್''
| ಮಲಯಾಳಂ
| ಹೌದು
| ಹೌದು
| ಬಿ. ಉನ್ನಿಕೃಷ್ಣನ್
|-
| 2023
| ''ಚಾವರ್''
| ಮಲಯಾಳಂ
| ಹೌದು
| ಹೌದು
| ಟിനു ಪಪ್ಪಚ್ಚನ್
|-
| 2024
| ''ಮುಂಜ್ಯ''
| ಹಿಂದಿ
| ಇಲ್ಲ
| ಹೌದು
| ಆದಿತ್ಯ ಸರ್ಪೋತ್ದಾರ್
|-
| 2024
| ''ಸ್ತ್ರೀ 2''
| ಹಿಂದಿ
| ಇಲ್ಲ
| ಹೌದು
| ಅಮರ್ ಕೌಶಿಕ್
|-
| 2025
| ''ಸ್ಕೈ ಫೋರ್ಸ್''
| ಹಿಂದಿ
| ಇಲ್ಲ
| ಹೌದು
| ಸಂದೀಪ್ ಕೆವ್ಲಾನಿ ಮತ್ತು ಅಭಿಷೇಕ್ ಅನಿಲ್ ಕಪೂರ್
|-
| 2025
| ''ಪೋನಮ್''
| ಮಲಯಾಳಂ
| ಹೌದು
| ಹೌದು
| ಜೋತಿಷ್ ಶಂಕರ್
|-
| 2025
| ''ದಾವೀದ್''
| ಮಲಯಾಳಂ
| ಹೌದು
| ಹೌದು
| ಗೋವಿಂದ್ ವಿಷ್ಣು
|-
| 2025
| ''ಪೈಂಕಿಲಿ''
| ಮಲಯಾಳಂ
| ಹೌದು
| ಹೌದು
| ಶ್ರೀಜಿತ್ ಬಾಬು
|-
| 2025
| ''ಓದುಂ ಕುಠೀರ ಚಾದುಂ ಕುಠೀರ''
| ಮಲಯಾಳಂ
| ಹೌದು
| ಹೌದು
| ಅಲ್ತಾಫ್ ಸಲಿಂ
|-
| 2026
| ''ಪ್ರತಿಛಾಯ''
| ಮಲಯಾಳಂ
| ಹೌದು
| ಹೌದು
| ಬಿ. ಉನ್ನಿಕೃಷ್ಣನ್
|-
| ಭವಿಷ್ಯ
| ''ಮಹಾವತಾರ''
| ಹಿಂದಿ
| ಹೌದು
| ಹೌದು
| ಅಮರ್ ಕೌಶಿಕ್
|}
== ಜನಪ್ರಿಯ ಹಾಡುಗಳು ==
ಜಸ್ಟಿನ್ ವರ್ಗೀಸ್ ಸಂಯೋಜಿಸಿದ ಹಲವು ಹಾಡುಗಳು ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯವಾಗಿವೆ. ''ತಣ್ಣೀರ್ ಮಥನ್ ದಿನಂಗಳ್'' ಚಿತ್ರದ "ಜಾತಿಕ್ಕತೊಟ್ಟಂ", "ಶ್ಯಾಮ ವರ್ಣ ರೂಪಿಣಿ", "ಪಂತು ತಿರಿಯಾನು" ಮತ್ತು "ದೈವಮೆ" ಹಾಡುಗಳು ಗಮನಾರ್ಹವಾಗಿವೆ.<ref name="Songs"/>
{| class="wikitable"
|-
! ಹಾಡು
! ಚಿತ್ರ
! ವರ್ಷ
! ಗಾಯಕರು
! ಸಾಹಿತ್ಯ
|-
| "ಜಾತಿಕ್ಕತೋಟ್ಟಂ"
| ''ತಣ್ಣೀರ್ ಮಥನ್ ದಿನಂಗಳ್''
| 2019
| ಸೌಮ್ಯ ರಾಮಕೃಷ್ಣನ್, ದೇವದತ್ ಬಿಜಿಬಾಲ್
| ಸುಹೈಲ್ ಕೋಯ
|-
| "ಶ್ಯಾಮ ವರ್ಣ ರೂಪಿಣಿ"
| ''ತಣ್ಣೀರ್ ಮಥನ್ ದಿನಂಗಳ್''
| 2019
| ಪ್ರದೀಪ್ ಪಳ್ಳೂರು
| ಸುಹೈಲ್ ಕೋಯ
|-
| "ಪಂತು ತಿರಿಯಾನು"
| ''ತಣ್ಣೀರ್ ಮಥನ್ ದಿನಂಗಳ್''
| 2019
| ವಿನೀತ್ ಶ್ರೀನಿವಾಸನ್
| ಸುಹೈಲ್ ಕೋಯ
|-
| "ದೈವಮೆ"
| ''ತಣ್ಣೀರ್ ಮಥನ್ ದಿನಂಗಳ್''
| 2019
| ವಿದ್ಯಾಧರನ್ ಮಾಸ್ಟರ್
| ಸುಹೈಲ್ ಕೋಯ
|-
| "ಹಿಜಾಬಿ"
| ''ಮಿಯಾಂವ್''
| 2021
| ಅಧೀಫ್ ಮುಹಮ್ಮದ್
| ಸುಹೈಲ್ ಕೋಯ
|-
| ಚುಂಡೆಲ್
| ಮಿಯಾಂವ್
| 2021
| ಸೌಬಿನ್ ಶಾಹಿರ್
| ಸುಹೈಲ್ ಕೋಯ
|-
| "ಅಶುಭ ಮಂಗಳಕಾರಿ"
| ''ಸೂಪರ್ ಶರಣ್ಯ''
| 2022
| ಸರತ್ ಚೆಟ್ಟನ್ಪಾಡಿ, ಮೀರಾ ಜಾನಿ
| ಸುಹೈಲ್ ಕೋಯ
|}
== ಪ್ರಶಸ್ತಿಗಳು ==
ಜಸ್ಟಿನ್ ವರ್ಗೀಸ್ ಅವರು ತಮ್ಮ ಚಲನಚಿತ್ರ ಸಂಗೀತಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ''Joji'' ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಅವರಿಗೆ 2021ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಸಂಗೀತ ವಿಭಾಗದಲ್ಲಿ ಪ್ರಶಸ್ತಿ ದೊರೆಯಿತು.<ref name="KeralaAward"/>
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ಚಿತ್ರ
|-
| 2021
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಹಿನ್ನೆಲೆ ಸಂಗೀತ
| ''[[Joji]]''
|-
| 2023
| ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
| ಅತ್ಯುತ್ತಮ ಸಂಗೀತ ನಿರ್ದೇಶಕ
| ''[[Chaaver]]''
|}
== ಉಲ್ಲೇಖಗಳು ==
{{Reflist}}
== ಹೊರಗಿನ ಸಂಪರ್ಕಗಳು ==
* [https://www.imdb.com/name/nm10454189/ ಜಸ್ಟಿನ್ ವರ್ಗೀಸ್] — IMDb
* [https://www.malayalachalachithram.com/listsongs.php?md=15469 ಜಸ್ಟಿನ್ ವರ್ಗೀಸ್ ಸಂಯೋಜಿಸಿದ ಹಾಡುಗಳು] — Malayala Chalachithram
[[ವರ್ಗ:1983 ಜನನಗಳು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಕೇರಳದ ಸಂಗೀತಗಾರರು]]
[[ವರ್ಗ:ಮಲಯಾಳಂ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ಭಾರತೀಯ ಸಂಗೀತ ನಿರ್ಮಾಪಕರು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
mjwun1de0yweejzh7ckh0cx8a14i55q
ಕಿಲುಕ್ಕಮ್ (ಚಲನಚಿತ್ರ)
0
180342
1382637
2026-08-15T06:53:54Z
Santhosh Notagar99
82732
ಹೊಸ ಪುಟ: '''ಕಿಲುಕ್ಕಂ''' (ಅನುವಾದ: ಝಣಝಣಿಕೆ) 1991ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಹಾಸ್ಯ-ನಾಟಕ ಚಿತ್ರವಾಗಿದೆ. ಈ ಚಿತ್ರವನ್ನು Priyadarshan ನಿರ್ದೇಶಿಸಿದ್ದು, ವೇಣು ನಾಗವಳ್ಳಿ ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರದ ಕ...
1382637
wikitext
text/x-wiki
'''ಕಿಲುಕ್ಕಂ''' (ಅನುವಾದ: ಝಣಝಣಿಕೆ) 1991ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಹಾಸ್ಯ-ನಾಟಕ ಚಿತ್ರವಾಗಿದೆ. ಈ ಚಿತ್ರವನ್ನು Priyadarshan ನಿರ್ದೇಶಿಸಿದ್ದು, ವೇಣು ನಾಗವಳ್ಳಿ ಚಿತ್ರಕಥೆಯನ್ನು ಬರೆದಿದ್ದಾರೆ.
ಚಿತ್ರದ ಕಥೆ ಊಟಿಯಲ್ಲಿ ನಡೆಯುತ್ತದೆ. ಪ್ರವಾಸಿ ಮಾರ್ಗದರ್ಶಕ ಜೋಜಿ (Mohanlal) ಮತ್ತು ಛಾಯಾಗ್ರಾಹಕ ನಿಶ್ಚಲ್ (Jagathy Sreekumar) ಅವರ ಸುತ್ತ ಕಥೆ ಸಾಗುತ್ತದೆ. ಇವರಿಬ್ಬರು ಶ್ರೀಮಂತ ಪ್ರವಾಸಿಗೆಯಾದ ನಂದಿನಿಯನ್ನು (Revathi) ಭೇಟಿಯಾಗುತ್ತಾರೆ. ಆಕೆಯ ಮೇಲೆ ತಮ್ಮ ಅದೃಷ್ಟವನ್ನೇ ಪಣಕ್ಕಿಡುತ್ತಾರೆ.
ಚಿತ್ರದಲ್ಲಿ ತಿಲಕನ್, ಇನ್ನಸೆಂಟ್, ಕೆ. ಬಿ. ಗಣೇಶ್ ಕುಮಾರ್, ಸುಕುಮಾರಿ ಮತ್ತು ಶರತ್ ಸಕ್ಸೇನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುರಳಿ ಮತ್ತು ಜಗದೀಶ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸಂಗೀತವನ್ನು ಎಸ್. ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ.
ಕಿಲುಕ್ಕಂ 15 ಆಗಸ್ಟ್ 1991ರಂದು ಬಿಡುಗಡೆಯಾಯಿತು. ಆ ಸಮಯದಲ್ಲಿ ಇದು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು ಮತ್ತು ಚಿತ್ರಮಂದಿರಗಳಲ್ಲಿ 365 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.
ಕಿಲುಕ್ಕಂ ಚಿತ್ರವು ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಅವುಗಳಲ್ಲಿ:
ಅತ್ಯುತ್ತಮ ನಟ – ಮೋಹನ್ಲಾಲ್
ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
ಅತ್ಯುತ್ತಮ ಸಂಕಲನ – ಎನ್. ಗೋಪಾಲಕೃಷ್ಣನ್
ಅತ್ಯುತ್ತಮ ಛಾಯಾಗ್ರಹಣ – ಎಸ್. ಕುಮಾರ್
ಈ ಚಿತ್ರವನ್ನು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಈ ಚಿತ್ರವನ್ನು ತೆಲುಗಿನಲ್ಲಿ ಅಲ್ಲರಿ ಪಿಲ್ಲ ಎಂಬ ಹೆಸರಿನಲ್ಲಿ ಮತ್ತು ಹಿಂದಿಯಲ್ಲಿ ಮುಸ್ಕುರಾಹಟ್ ಎಂಬ ಹೆಸರಿನಲ್ಲಿ ಮರುನಿರ್ಮಿಸಲಾಯಿತು. ಎರಡೂ ಚಿತ್ರಗಳನ್ನು ಪ್ರಿಯದರ್ಶನ್ ಅವರೇ ನಿರ್ದೇಶಿಸಿದರು.
ನಂತರ ಈ ಚಿತ್ರಕ್ಕೆ ಕಿಲುಕ್ಕಂ ಕಿಲುಕಿಲುಕ್ಕಂ (2006) ಎಂಬ ಮುಂದುವರಿದ ಭಾಗ (Sequel) ಬಿಡುಗಡೆಯಾಯಿತು.
ಈ ಚಿತ್ರವು 1953ರ ಅಮೆರಿಕನ್ ಚಿತ್ರ Roman Holidayನಿಂದ ಪ್ರೇರಣೆ ಪಡೆದಿದೆ ಎಂದು ವರದಿಯಾಗಿದೆ.
== ಸಾರಾಂಶ (Synopsis) ==
ಜೋಜಿ ಊಟಕಮಂಡ್ನಲ್ಲಿ ಅದೃಷ್ಟ ಕೈಕೊಟ್ಟಿರುವ ಪ್ರವಾಸಿ ಮಾರ್ಗದರ್ಶಕ. ನಂದಿನಿ ಎಂಬ ಮಾನಸಿಕವಾಗಿ ಅಸ್ವಸ್ಥಳಾದ ಪ್ರವಾಸಿಗೆಯೊಬ್ಬಳು, ಕೆಲವು ಘಟನೆಗಳ ಸರಣಿಯ ಮೂಲಕ ಜೋಜಿ ಮತ್ತು ಅವನ ಸ್ನೇಹಿತ ನಿಶ್ಚಲ್ ಅವರ ಜೀವನದೊಂದಿಗೆ ಬೆಸೆದುಕೊಳ್ಳುತ್ತಾಳೆ.
ಚಿತ್ರದ ಆರಂಭದಲ್ಲಿ, ನಂದಿನಿಯನ್ನು ತಮ್ಮ ಜೀವನದಿಂದ ದೂರ ಮಾಡುವ ಪ್ರಯತ್ನದಲ್ಲಿ ಜೋಜಿ ಮತ್ತು ನಿಶ್ಚಲ್ ಮಾಡುವ ತಪ್ಪು ಪ್ರಯತ್ನಗಳು ಹಲವು ಹಾಸ್ಯಮಯ ಘಟನೆಗಳಿಗೆ ಕಾರಣವಾಗುತ್ತವೆ.
ಆದರೆ ನಂತರ ನಂದಿನಿ ಒಂದು ಮಾನಸಿಕ ಚಿಕಿತ್ಸಾ ಕೇಂದ್ರದಿಂದ ತಪ್ಪಿಸಿಕೊಂಡಿರುವ ರೋಗಿ ಎಂಬುದು ಅವರಿಗೆ ತಿಳಿಯುತ್ತದೆ. ಆಕೆಯನ್ನು ಸುರಕ್ಷಿತವಾಗಿ ಮರಳಿ ಕರೆತರುವವರಿಗೆ ಬಹುಮಾನವನ್ನು ಘೋಷಿಸಲಾಗಿರುತ್ತದೆ.
ಈ ಬಹುಮಾನದ ಮೊತ್ತ ಕೆಲವು ಸಮಯದಿಂದ ಹೆಚ್ಚುತ್ತಲೇ ಬಂದಿದೆ ಎಂಬುದನ್ನು ತಿಳಿದ ನಂತರ, ಜೋಜಿ ಮತ್ತು ನಿಶ್ಚಲ್ ಆಕೆಯನ್ನು ಸ್ವಲ್ಪ ಕಾಲ ಅಡಗಿಸಿಡಲು ನಿರ್ಧರಿಸುತ್ತಾರೆ. ಬಹುಮಾನದ ಮೊತ್ತ ಸಾಕಷ್ಟು ದೊಡ್ಡದಾದ ನಂತರ ಆಕೆಯನ್ನು ಹಸ್ತಾಂತರಿಸಿ ಹಣ ಪಡೆಯುವುದು ಅವರ ಯೋಜನೆಯಾಗಿರುತ್ತದೆ.
ನಂದಿನಿಯನ್ನು ಯಾರಿಗೂ ಗುರುತಿಸಲು ಸಾಧ್ಯವಾಗದಂತೆ ಮಾಡಲು, ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿ ಆಕೆಯ ರೂಪವನ್ನು ಬದಲಾಯಿಸುತ್ತಾರೆ.
ಆದರೆ ಕಾಲ ಕಳೆದಂತೆ, ವಿಷಯಗಳು ತೋರುವಷ್ಟು ಸರಳವಾಗಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತದೆ. ಇದರೊಂದಿಗೆ ಕಥೆಯಲ್ಲಿ ಇನ್ನಷ್ಟು ಸಂಕೀರ್ಣತೆಗಳು ಒಂದೊಂದಾಗಿ ಹೊರಬರುತ್ತವೆ.
== ತಾರಾಗಣ (Cast) ==
* ಮೋಹನ್ಲಾಲ್ – ಜೋಜಿ
* ಜಗತಿ ಶ್ರೀಕುಮಾರ್ – ನಿಶ್ಚಲ್, ಸ್ಟಿಲ್ ಛಾಯಾಗ್ರಾಹಕ ಮತ್ತು ಜೋಜಿಯ ಸ್ನೇಹಿತ
* ರೇವತಿ – ನಂದಿನಿ, ಜೋಜಿಯ ಪ್ರೇಯಸಿ
* ತಿಲಕನ್ – ನ್ಯಾಯಮೂರ್ತಿ ಪಿಳ್ಳೈ
* ಇನ್ನಸೆಂಟ್ – ಕಿಟ್ಟುನಿ, ಪಿಳ್ಳೈ ಅವರ ಮನೆಯ ಸೇವಕ
* ಶರತ್ ಸಕ್ಸೇನಾ – ಸಮರ್ ಖಾನ್, ಸ್ಥಳೀಯ ಗೂಂಡಾ
* ಮುರಳಿ – ಅಡ್ವೊಕೇಟ್ ದಶರಥನ್, ನಂದಿನಿಯ ನಿಜವಾದ ತಂದೆ ಮತ್ತು ಪಿಳ್ಳೈ ಅವರ ಸಂಬಂಧಿ (ವಿಸ್ತೃತ ಅತಿಥಿ ಪಾತ್ರ)
* ತಿಕ್ಕುರಿಶ್ಶಿ ಸುಕುಮಾರನ್ ನಾಯರ್ – ಚಹಾ ಮಾರಾಟಗಾರ ಅಂಬೂಟ್ಟಿ
* ಕೆ. ಬಿ. ಗಣೇಶ್ ಕುಮಾರ್ – ರವಿ, ಪಿಳ್ಳೈ ಅವರ ಮಗ
* ಸುಕುಮಾರಿ – ಡಾಕ್ಟರ್ ಆಂಟಿ
* ದೇವನ್ – ರಾಜೇಂದ್ರನ್, ಪಿಳ್ಳೈ ಅವರ ಅಳಿಯ
* ಜೀನತ್ – ತಂಕಂ, ಶಾಲಾ ಶಿಕ್ಷಕಿ ಮತ್ತು ದಶರಥನ್ ಅವರ ಪತ್ನಿ
* ಶ್ಯಾಮಾ – ಪಿಳ್ಳೈ ಅವರ ಮಗಳು ಮತ್ತು ರಾಜೇಂದ್ರನ್ ಅವರ ಪತ್ನಿ
* ಸಂತೋಷ್ – ಭೈರವನ್, ಪೊಲೀಸ್ ಅಧಿಕಾರಿ
* ರವಿ ಮೆನನ್ – ಅನೀಶ್, ಪಿಳ್ಳೈ ಅವರ ಸೋದರಳಿಯ
* ಪೂಜಪ್ಪುರ ರವಿ – ಸಂತೋಷ್, ಲಾಟರಿ ಮಾರಾಟಗಾರ
* ಕೊಲ್ಲಂ ತುಳಸಿ – ‘ಪಿಚ್ಚಾತಿ’ ಮುತ್ತು
* ಕೃಷ್ಣನ್ಕುಟ್ಟಿ ನಾಯರ್ – ಹರೀ, ಶಾಲೆಯ ಪ್ಯೂನ್
* ಟಿ. ಪಿ. ಮಾಧವನ್ – ಶೇಖರನ್, ಪಿಳ್ಳೈ ಅವರ ವೈಯಕ್ತಿಕ ಸಹಾಯಕ
* ನಿಂಮಿ ಮೋಹನ್ – ನ್ಯಾಯಮೂರ್ತಿ ಪಿಳ್ಳೈ ಅವರ ಪತ್ನಿ
* ನಂದು – ರಾಜಪ್ಪನ್, ಪಿಳ್ಳೈ ಅವರ ಸಂಬಂಧಿ
* ಸುವರ್ಣಾ ಮ್ಯಾಥ್ಯೂ – ನೇಹಾ, ಪಿಳ್ಳೈ ಅವರ ಸೋದರಳಿಯ
* ಕೆ. ಜಿ. ದೇವಕಿಯಮ್ಮ – ಧೋಬಿ ಘಾಟ್ನ ವೃದ್ಧ ಮಹಿಳೆ
* ಅಜಯನ್ ಅಡೂರ್ – ಹೋಟೆಲ್ ಮ್ಯಾನೇಜರ್ ನಾರಾಯಣನ್ಕುಟ್ಟಿ
* ಆಂಟನಿ ಪೆರುಂಬಾವೂರ್ – ಚಾಲಕ ಆಂಟನಿ
* ಜಗದೀಶ್ – ಛಾಯಾಗ್ರಾಹಕ (ಅತಿಥಿ ಪಾತ್ರ)
* ಶ್ಯಾಮ್ ಮೋಹನ್ – ಬಾಲ ಕಲಾವಿದ
== ಪೂರ್ವ-ನಿರ್ಮಾಣ ==
ಚಿತ್ರದ ಆರಂಭಿಕ ಯೋಜನೆ ರೂಪುಗೊಂಡದ್ದು ಪ್ರಿಯದರ್ಶನ್ ಅವರು ವಿಮಾನ ನಿಲ್ದಾಣದಲ್ಲಿ "ಗುಡ್ನೈಟ್" ಮೋಹನ್ ಅವರನ್ನು ಭೇಟಿಯಾದಾಗ. ಬಡ ವ್ಯಕ್ತಿಯೊಬ್ಬಳು ಮಾನಸಿಕವಾಗಿ ಅಸ್ವಸ್ಥಳಾದ, ಚೇಷ್ಟೆ ಮಾಡುವ ಹುಡುಗಿಯನ್ನು ರಕ್ಷಿಸುವ ಕಥೆಯ ಕಲ್ಪನೆ ಪ್ರಿಯದರ್ಶನ್ ಅವರ ಮನಸ್ಸಿನಲ್ಲಿ ಮೂಡಿತು. ಈ ಆಲೋಚನೆಯ ಆಧಾರದ ಮೇಲೆ ಅವರು ಕಥೆಯನ್ನು ಅಭಿವೃದ್ಧಿಪಡಿಸಿದರು. ಚಿತ್ರದ ಚಿತ್ರಕಥೆ ಬರೆಯಲು ಪ್ರಿಯದರ್ಶನ್ ಅವರು ವೇಣು ನಾಗವಳ್ಳಿ ಅವರನ್ನು ನೇಮಿಸಿಕೊಂಡರು.
ಚಿತ್ರದ ನಾಯಕಿ ನಂದಿನಿ ರೈಲಿನಿಂದ ಕೆಳಗೆ ಜಿಗಿಯುವಾಗ ಆಕೆಯ ಕಾಲಿನ ಗೆಜ್ಜೆಗಳ ಝಣಝಣ ಶಬ್ದದೊಂದಿಗೆ ಪರಿಚಯವಾಗುತ್ತಾಳೆ. ಆಕೆ ಕಿಲುಕ್ಕಂಪೆಟ್ಟಿಯಂತೆ (ಝಣಝಣ ಶಬ್ದ ಮಾಡುವ ಆಟಿಕೆ ಪೆಟ್ಟಿಗೆ) ಚುರುಕು ಮತ್ತು ಉತ್ಸಾಹಭರಿತವಾಗಿರುವುದರಿಂದ ಚಿತ್ರಕ್ಕೆ ಕಿಲುಕ್ಕಂ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು.
ತನ್ನ ಜೀವನದಲ್ಲಿ ಹಲವು ದುಃಖಗಳನ್ನು ಎದುರಿಸಬೇಕಾಗುವ ಹುಡುಗಿಯ ಕಥೆಯೇ ಪ್ರಿಯದರ್ಶನ್ ಅವರು ಆರಂಭದಲ್ಲಿ ಚಿತ್ರಕ್ಕಾಗಿ ಉದ್ದೇಶಿಸಿದ್ದ ಕಲ್ಪನೆಯಾಗಿತ್ತು. ಕಥೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ನಿರ್ದೇಶಕ ಫಾಜಿಲ್ ಅವರನ್ನು ಭೇಟಿಯಾಗಿ ಈ ಆಲೋಚನೆಯನ್ನು ಚರ್ಚಿಸಿದರು. ಆ ಸಮಯದಲ್ಲಿ ಫಾಜಿಲ್ ಅವರು ಎಂಟೆ ಸೂರ್ಯಪುತ್ರಿಕ್ಕು (1991) ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಆ ಚಿತ್ರದಲ್ಲಿ ತನ್ನ ತಾಯಿಯನ್ನು ಹುಡುಕುವ ಹುಡುಗಿಯ ಕಥೆ ಇರುವುದರಿಂದ, ಎಂಟೆ ಸೂರ್ಯಪುತ್ರಿಕ್ಕು ಚಿತ್ರದ ಕಥೆಯನ್ನು "ವಿರುದ್ಧವಾಗಿ ಯೋಚಿಸುವಂತೆ" ಫಾಜಿಲ್ ಅವರು ಪ್ರಿಯದರ್ಶನ್ ಅವರಿಗೆ ಸಲಹೆ ನೀಡಿದರು. ಅದರಂತೆ ಕಿಲುಕ್ಕಂ ಚಿತ್ರದಲ್ಲಿ ತನ್ನ ತಂದೆಯನ್ನು ಹುಡುಕುವ ಹುಡುಗಿಯ ಕಥೆಯಾಯಿತು.
ಪ್ರಿಯದರ್ಶನ್ ಅವರ ಸಾಮಾನ್ಯ ಆಯ್ಕೆಯಾಗಿದ್ದ ಮೋಹನ್ಲಾಲ್ ಅವರನ್ನೇ ಆರಂಭಿಕ ಹಂತದಿಂದಲೇ ನಾಯಕನಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಆ ಸಮಯದಲ್ಲಿ ಪ್ರಿಯದರ್ಶನ್ ಅವರ ತೆಲುಗು ಚಿತ್ರ *ನಿರ್ಣಯಂ*ನಲ್ಲಿ ನಟಿಸುತ್ತಿದ್ದ ಅಮಲಾ ಅವರನ್ನು ನಂದಿನಿಯ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಅವರು 3 ಮಾರ್ಚ್ 1991ರಿಂದ 4 ಏಪ್ರಿಲ್ವರೆಗೆ ಚಿತ್ರೀಕರಣಕ್ಕಾಗಿ ದಿನಾಂಕಗಳನ್ನು ನೀಡಿದ್ದರು.
ನಿಶ್ಚಲ್ ಪಾತ್ರಕ್ಕೆ ಪ್ರಿಯದರ್ಶನ್ ಅವರ ಮೊದಲ ಆಯ್ಕೆ ಶ್ರೀನಿವಾಸನ್ ಆಗಿದ್ದರು. ಆದರೆ ಮತ್ತೊಂದು ಚಿತ್ರಕ್ಕೆ ನೀಡಿದ್ದ ಬದ್ಧತೆಯ ಕಾರಣ ಅವರು ನಿಗದಿತ ದಿನಾಂಕಗಳಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ಪ್ರಿಯದರ್ಶನ್ ಅವರು ಜಗತಿ ಶ್ರೀಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಸತತ 30 ದಿನಗಳ ದಿನಾಂಕಗಳನ್ನು ನೀಡುವಂತೆ ಕೇಳಲಾಯಿತು. ಆ ಸಮಯದಲ್ಲಿ ಒಂದೇ ಸಮಯದಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದ ಶ್ರೀಕುಮಾರ್, ಮೊದಲ ಬಾರಿಗೆ ಇಷ್ಟು ದೀರ್ಘಾವಧಿಗೆ ಸತತ ದಿನಾಂಕಗಳನ್ನು ನೀಡಿದರು.
ಚಿತ್ರದ ಪೂಜಾ ಸಮಾರಂಭವು ಮದ್ರಾಸ್ನ (ಈಗಿನ ಚೆನ್ನೈ) ಕೋಥಂಡಪಾಣಿ ಸ್ಟುಡಿಯೋದಲ್ಲಿ ನಡೆಯಿತು. ಅದೇ ದಿನ ಸ್ಟುಡಿಯೋದಲ್ಲಿ ಎಸ್. ಪಿ. ವೆಂಕಟೇಶ್ ಅವರು ಹಾಡುಗಳ ಧ್ವನಿಮುದ್ರಣವನ್ನು ಪ್ರಾರಂಭಿಸಿದರು.
ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ಅಮಲಾ ವಿವಾಹವಾಗಿದ್ದರು. ನಂತರ ಅವರ ಮಾವ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಅವರ ನಿವೃತ್ತಿಯನ್ನು ಘೋಷಿಸಿದ ಕಾರಣ, ಅಮಲಾ ಚಿತ್ರದಿಂದ ಹಿಂದೆ ಸರಿಯಬೇಕಾಯಿತು.8 ಅವರ ಬದಲಿಗೆ ರೇವತಿ ಅವರನ್ನು ಆಯ್ಕೆ ಮಾಡಲಾಯಿತು.
ಜಗದೀಶ್ ಅವರು ಚಿತ್ರದಲ್ಲಿ ನಿಶ್ಚಲ್ ಅವರ ವೃತ್ತಿಪರ ಪ್ರತಿಸ್ಪರ್ಧಿಯಾಗಿರುವ ಸ್ಟಿಲ್ ಛಾಯಾಗ್ರಾಹಕನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಆದರೆ ಚಿತ್ರದ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಅಂತಿಮ ಆವೃತ್ತಿಯಲ್ಲಿ ಅವರ ದೃಶ್ಯಗಳನ್ನು ಕಡಿತಗೊಳಿಸಲಾಯಿತು ಮತ್ತು ಅವರ ಪಾತ್ರವು ಸಣ್ಣ ಪಾತ್ರವಾಗಿ ಉಳಿಯಿತು.
== ಚಿತ್ರೀಕರಣ ==
ಮುಖ್ಯ ಚಿತ್ರೀಕರಣವು **5 ಮಾರ್ಚ್ 1991ರಂದು ಊಟಿ**ಯಲ್ಲಿ ಆರಂಭವಾಯಿತು. ಚಿತ್ರದ ಕಥೆ ಮುಖ್ಯವಾಗಿ ಊಟಿಯಲ್ಲಿಯೇ ನಡೆಯುವುದರಿಂದ, ಊಟಿಯೇ ಚಿತ್ರದ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು.9
ಊಟಿಯಲ್ಲಿ, ದಿ ಫೆರ್ನ್ಹಿಲ್ಸ್ ಪ್ಯಾಲೇಸ್ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು. ಇದನ್ನು ತಿಲಕನ್ ನಿರ್ವಹಿಸಿದ ಜಸ್ಟಿಸ್ ಪಿಳ್ಳೈ ಅವರ ಬಂಗಲೆಯಾಗಿ ಚಿತ್ರದಲ್ಲಿ ತೋರಿಸಲಾಯಿತು.
ಚಿತ್ರದಲ್ಲಿ ಮಂಜನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಯಿತು. ಮಂಜು ಕೇವಲ ಒಂದೆರಡು ಗಂಟೆಗಳ ಕಾಲ ಮಾತ್ರ ಇರುತ್ತಿದ್ದುದರಿಂದ ಮತ್ತು ಮಂಜಿನಿಂದ ಆವೃತವಾದ ಸ್ಥಳದ ಸೌಂದರ್ಯವನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕೆಂದು ಚಿತ್ರತಂಡ ಬಯಸಿದ್ದರಿಂದ, ಚಿತ್ರೀಕರಣದ ಬಹುಪಾಲು ಮುಂಜಾನೆ ಸಮಯದಲ್ಲೇ ನಡೆಯಿತು.
ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಒಂದಾದ ಮೋಹನ್ಲಾಲ್ ಮತ್ತು ತಿಲಕನ್ ಬೆಳಗಿನ ವಾಕಿಂಗ್ಗೆ ಹೋಗುವ ದೃಶ್ಯವನ್ನು, ಊಟಿಯಲ್ಲಿ ಚಿತ್ರತಂಡವು ಆಕಸ್ಮಿಕವಾಗಿ ಕಂಡುಹಿಡಿದಿದ್ದ ಒಂದು ನಿರ್ಜನ ಸ್ಥಳದಲ್ಲಿ ಚಿತ್ರೀಕರಿಸಲಾಯಿತು. ಆ ಸ್ಥಳವು ಅತ್ಯಂತ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಚಿತ್ರತಂಡ ಬಯಸಿತು. ಅದಕ್ಕಾಗಿ ವಿದ್ಯುತ್ ದೀಪದ ಕಂಬ, ಕೆಲವು ಕುರ್ಚಿಗಳು ಮತ್ತು ನೆಲದ ಮೇಲೆ ಬಿದ್ದಿದ್ದ ಎಲೆಗಳನ್ನು ಅಳವಡಿಸಲಾಯಿತು. ನೈಸರ್ಗಿಕವಾಗಿ ಬಿದ್ದಿರುವ ಎಲೆಗಳಂತೆ ಕಾಣುವಂತೆ ಬಣ್ಣ ಹಚ್ಚಿದ ಎಲೆಗಳನ್ನು ಲಾರಿಯಲ್ಲಿ ಸ್ಥಳಕ್ಕೆ ತಂದು ಹರಡಲಾಯಿತು.
"ಊಟ್ಟಿಪಟ್ಟಣಂ" ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಮೋಹನ್ಲಾಲ್ ಸಂಭವಿಸಬಹುದಾಗಿದ್ದ ಮಾರಣಾಂತಿಕ ಅಪಘಾತದಿಂದ ಪಾರಾದರು. ಹಾಡಿನ ಒಂದು ದೃಶ್ಯವನ್ನು ಚಲಿಸುತ್ತಿದ್ದ ರೈಲಿನ ಮೇಲ್ಭಾಗದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಅಲ್ಲಿ ಮೋಹನ್ಲಾಲ್ ಅವರು ಜಗತಿ ಮತ್ತು ರೇವತಿ ಅವರ ಎದುರು ನಿಂತಿದ್ದರು.
ರೈಲು ಹಾದಿಯ ಮೇಲೆ ಒಂದು ಬದಿಗೆ ವಾಲಿದ್ದ ವಿದ್ಯುತ್ ತಂತಿ ಇತ್ತು. ಆದರೆ ಚಿತ್ರೀಕರಣ ತಂಡದ ಗಮನಕ್ಕೆ ಅದು ಬಂದಿರಲಿಲ್ಲ. ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಶ್ರೀಕುಮಾರ್ ಅವರು ಮೋಹನ್ಲಾಲ್ ಅವರಿಗೆ ಕೆಳಗೆ ಬಾಗಿ ಮಲಗುವಂತೆ ಸೂಚಿಸಿದರು. ಮೋಹನ್ಲಾಲ್ ಯಾವುದೇ ಪ್ರಶ್ನೆ ಮಾಡದೆ ತಕ್ಷಣವೇ ಕೆಳಗೆ ಬಾಗಿದರು. ವಿದ್ಯುತ್ ತಂತಿಯು ಅವರ ಕೂದಲನ್ನು ಮಾತ್ರ ಸವರಿಕೊಂಡು ಹಾದುಹೋಯಿತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಕಿಲುಕ್ಕಂ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎಂದಿಗೂ ನಗುತ್ತಿರಲಿಲ್ಲ ಎಂದು ಹೇಳಿದರು. ಸೆಟ್ನಲ್ಲಿ ತಾವು ನಗಿಸಿದರೆ, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಆ ಹಾಸ್ಯ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಅವರು ನಂಬಿದ್ದರು.
ಮೋಹನ್ಲಾಲ್ ಮತ್ತು ರೇವತಿ ಅವರ ಜೋಡಿ ದೃಶ್ಯಗಳಲ್ಲಿ ಹಲವಾರು ಪೂರ್ವನಿರ್ಧರಿತವಾಗಿರದ ಸಂಭಾಷಣೆಗಳನ್ನು ಸಹ ಬಳಸಲಾಗಿತ್ತು.
== ಬಿಡುಗಡೆ ಮತ್ತು ಗಲ್ಲಾಪೆಟ್ಟಿಗೆ ==
ಕಿಲುಕ್ಕಂ ಚಿತ್ರವು 15 ಆಗಸ್ಟ್ 1991ರಂದು ಕೇರಳದ 32 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ 50 ದಿನಗಳೊಳಗೆ, ಚಿತ್ರವು ಬಿಡುಗಡೆಯ ಕೇಂದ್ರಗಳಿಂದ ₹0.23 ಕೋಟಿ ಆದಾಯ ಗಳಿಸಿತು.
ಚಿತ್ರವು ಚಿತ್ರಮಂದಿರಗಳ ಪ್ರದರ್ಶನದಿಂದ ಒಟ್ಟು ₹1.59 ಕೋಟಿ ಗಳಿಸಿತು ಮತ್ತು ಚಿತ್ರಮಂದಿರಗಳ ಆದಾಯದಿಂದಲೇ ₹1 ಕೋಟಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಿಲುಕ್ಕಂ 1991ರ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು ಒಂದು ಅವಧಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವೂ ಆಗಿತ್ತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಮೋಹನ್ಲಾಲ್–ಶ್ರೀಕುಮಾರ್ ಅವರ ಜೋಡಿಯ ರಸಾಯನಶಾಸ್ತ್ರವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದಾಗಿ ಹೇಳಿದರು. ತಮ್ಮ ಹಿಂದಿನ ಹಾಸ್ಯಚಿತ್ರಗಳಾದ ಆರಂ + ಆರಂ = ಕಿನ್ನಾರಂ (1985) ಮತ್ತು ಬೋಯಿಂಗ್ ಬೋಯಿಂಗ್ (1985) ಚಿತ್ರಗಳಿಗಿಂತ ಭಿನ್ನವಾಗಿ, ಕಿಲುಕ್ಕಂನಲ್ಲಿ ಕೆಲವು ಭಾವನಾತ್ಮಕ ಅಂಶಗಳನ್ನು ಸೇರಿಸಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಲು ಇದೂ ಒಂದು ಪ್ರಮುಖ ಕಾರಣವಾಗಿತ್ತು.
ನಿರ್ಮಾಪಕ ಗುಡ್ನೈಟ್ ಮೋಹನ್ ಅವರು 2021ರಲ್ಲಿ ಸಫಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ಆ ಕಾಲದಲ್ಲಿ ಕಿಲುಕ್ಕಂ ಚಿತ್ರದ ನಿರ್ಮಾಣ ವೆಚ್ಚವು ಸುಮಾರು ₹0.60 ಕೋಟಿ ಆಗಿತ್ತು ಎಂದು ಬಹಿರಂಗಪಡಿಸಿದರು. ಆ ಸಮಯದಲ್ಲಿ ಸಾಮಾನ್ಯವಾಗಿ ಮಲಯಾಳಂ ಚಿತ್ರಗಳನ್ನು ₹0.02 ಕೋಟಿಯಿಂದ ₹0.03 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಆದ್ದರಿಂದ ಚಿತ್ರ ಯಶಸ್ವಿಯಾಗುತ್ತದೆಯೇ ಎಂಬ ಬಗ್ಗೆ ಅವರು ಪ್ರಿಯದರ್ಶನ್ ಅವರೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.
ಆದರೆ ಚಿತ್ರವು ಆ ಕಾಲದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ, ಒಟ್ಟು ₹5 ಕೋಟಿ ಗಳಿಸಿತು.
ಚಿತ್ರವು ಎರಡು ಬಿಡುಗಡೆಯ ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡಿತು. ವರ್ಷಗಳು ಕಳೆದಂತೆ ಕಿಲುಕ್ಕಂ ಕಲ್ಟ್ ಸ್ಥಾನಮಾನವನ್ನು ಪಡೆದುಕೊಂಡಿದೆ.
ಈ ಚಿತ್ರವನ್ನು ಸಾಮಾನ್ಯವಾಗಿ ಒಂದು ಕ್ಲಾಸಿಕ್ ಚಿತ್ರವೆಂದು ಪರಿಗಣಿಸಲಾಗುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ನಿರ್ಮಿಸಲಾದ ಅತ್ಯುತ್ತಮ ಹಾಸ್ಯಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. ಚಿತ್ರವು ದೂರದರ್ಶನದಲ್ಲಿ ನಿಯಮಿತವಾಗಿ ಮರುಪ್ರಸಾರಗೊಳ್ಳುತ್ತಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರಸಾರಗೊಂಡ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
== ಸಂಗೀತ ==
ಎಸ್. ಪಿ. ವೆಂಕಟೇಶ್ ಅವರ ಧ್ವನಿಸುರುಳಿ ಆಲ್ಬಮ್
* ಬಿಡುಗಡೆ: 15 ಮಾರ್ಚ್ 1991
* ಧ್ವನಿಮುದ್ರಣ: ಮಾರ್ಚ್ 1991
* ಸ್ಟುಡಿಯೋ: ಕೋಥಂಡಪಾಣಿ ಸ್ಟುಡಿಯೋ, ಮದ್ರಾಸ್
* ಅವಧಿ: 18:17
* ಭಾಷೆ: ಮಲಯಾಳಂ
* ಲೇಬಲ್: ಮಿಲೇನಿಯಂ ಆಡಿಯೋಸ್
* ನಿರ್ಮಾಪಕ: ಆರ್. ಮೋಹನ್
== ಪ್ರಶಸ್ತಿಗಳು ಮತ್ತು ಗೌರವಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 21'''<br>
* ಅತ್ಯುತ್ತಮ ನಟ – ಮೋಹನ್ಲಾಲ್
* ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
* ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) – ಎಂ. ಜಿ. ಶ್ರೀಕುಮಾರ್
* ಅತ್ಯುತ್ತಮ ಛಾಯಾಗ್ರಾಹಕ – ಎಸ್. ಕುಮಾರ್
* ಅತ್ಯುತ್ತಮ ಸಂಕಲನಕಾರ – ಎನ್. ಗೋಪಾಲಕೃಷ್ಣನ್
* ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು 2223
* ಅತ್ಯುತ್ತಮ ಜನಪ್ರಿಯ ಚಿತ್ರ
* ಅತ್ಯುತ್ತಮ ಕಲಾ ನಿರ್ದೇಶಕ – ಕೃಷ್ಣನ್ಕುಟ್ಟಿ
* ವಿಶೇಷ ತೀರ್ಪುಗಾರರ ಪ್ರಶಸ್ತಿ – ಜಗತಿ ಶ್ರೀಕುಮಾರ್
* ಸಿನಿಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು 24
* ಅತ್ಯುತ್ತಮ ನಿರ್ದೇಶಕ (ಮಲಯಾಳಂ) – ಪ್ರಿಯದರ್ಶನ್
* ಅತ್ಯುತ್ತಮ ನಟಿ (ಮಲಯಾಳಂ) – ರೇವತಿ
== 3D ಪರಿವರ್ತನೆ ==
2012ರಲ್ಲಿ ಕೊಚ್ಚಿಯಲ್ಲಿದ್ದ Ultra Rays 3D Technologies Private Ltd ಸಂಸ್ಥೆಯ ಅಧಿಕಾರಿಗಳು ಕಿಲುಕ್ಕಂ ಚಿತ್ರವನ್ನು 3Dಗೆ ಪರಿವರ್ತಿಸುವ ಕುರಿತು ಮಾತುಕತೆ ನಡೆಸಲು ಪ್ರಿಯದರ್ಶನ್ ಮತ್ತು ರಾಮ್ ಮೋಹನ್ ಅವರನ್ನು ಸಂಪರ್ಕಿಸಿದರು.25
ಹಾಗೆ 3Dಗೆ ಪರಿವರ್ತನೆಗೊಂಡಿದ್ದರೆ, ಕಿಲುಕ್ಕಂ 3Dಗೆ ಪರಿವರ್ತಿಸಲಾದ ಮೊದಲ ಮಲಯಾಳಂ ಚಿತ್ರವಾಗುತ್ತಿತ್ತು.26
ಸಂಸ್ಥೆಯು ತಮ್ಮನ್ನು ಸಂಪರ್ಕಿಸಿರುವುದನ್ನು ಪ್ರಿಯದರ್ಶನ್ ದೃಢಪಡಿಸಿದರು. ಆದರೆ ಅಂತಿಮ ನಿರ್ಧಾರವನ್ನು ಚಿತ್ರದ ನಿರ್ಮಾಪಕರಾದ ರಾಮ್ ಮೋಹನ್ ಅವರು ತೆಗೆದುಕೊಳ್ಳಬೇಕಾಗಿತ್ತು. 2012ರ ಅಂತ್ಯದ ವೇಳೆಯಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಮೋಹನ್ ಅವರು, ಯಾವುದನ್ನೂ ಅಂತಿಮಗೊಳಿಸಿಲ್ಲ ಮತ್ತು ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿಸಿದ್ದರು.
ou57ei17644wf9vdh13xrzsn4vwfjgx
1382638
1382637
2026-08-15T06:54:37Z
Santhosh Notagar99
82732
1382638
wikitext
text/x-wiki
'''ಕಿಲುಕ್ಕಂ''' (ಅನುವಾದ: ಝಣಝಣಿಕೆ) 1991ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಹಾಸ್ಯ-ನಾಟಕ ಚಿತ್ರವಾಗಿದೆ. ಈ ಚಿತ್ರವನ್ನು Priyadarshan ನಿರ್ದೇಶಿಸಿದ್ದು, ವೇಣು ನಾಗವಳ್ಳಿ ಚಿತ್ರಕಥೆಯನ್ನು ಬರೆದಿದ್ದಾರೆ.
ಚಿತ್ರದ ಕಥೆ ಊಟಿಯಲ್ಲಿ ನಡೆಯುತ್ತದೆ. ಪ್ರವಾಸಿ ಮಾರ್ಗದರ್ಶಕ ಜೋಜಿ (Mohanlal) ಮತ್ತು ಛಾಯಾಗ್ರಾಹಕ ನಿಶ್ಚಲ್ (Jagathy Sreekumar) ಅವರ ಸುತ್ತ ಕಥೆ ಸಾಗುತ್ತದೆ. ಇವರಿಬ್ಬರು ಶ್ರೀಮಂತ ಪ್ರವಾಸಿಗೆಯಾದ ನಂದಿನಿಯನ್ನು (Revathi) ಭೇಟಿಯಾಗುತ್ತಾರೆ. ಆಕೆಯ ಮೇಲೆ ತಮ್ಮ ಅದೃಷ್ಟವನ್ನೇ ಪಣಕ್ಕಿಡುತ್ತಾರೆ.
ಚಿತ್ರದಲ್ಲಿ ತಿಲಕನ್, ಇನ್ನಸೆಂಟ್, ಕೆ. ಬಿ. ಗಣೇಶ್ ಕುಮಾರ್, ಸುಕುಮಾರಿ ಮತ್ತು ಶರತ್ ಸಕ್ಸೇನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುರಳಿ ಮತ್ತು ಜಗದೀಶ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸಂಗೀತವನ್ನು ಎಸ್. ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ.
ಕಿಲುಕ್ಕಂ 15 ಆಗಸ್ಟ್ 1991ರಂದು ಬಿಡುಗಡೆಯಾಯಿತು. ಆ ಸಮಯದಲ್ಲಿ ಇದು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು ಮತ್ತು ಚಿತ್ರಮಂದಿರಗಳಲ್ಲಿ 365 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.
ಕಿಲುಕ್ಕಂ ಚಿತ್ರವು ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಅವುಗಳಲ್ಲಿ:
ಅತ್ಯುತ್ತಮ ನಟ – ಮೋಹನ್ಲಾಲ್
ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
ಅತ್ಯುತ್ತಮ ಸಂಕಲನ – ಎನ್. ಗೋಪಾಲಕೃಷ್ಣನ್
ಅತ್ಯುತ್ತಮ ಛಾಯಾಗ್ರಹಣ – ಎಸ್. ಕುಮಾರ್
ಈ ಚಿತ್ರವನ್ನು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಈ ಚಿತ್ರವನ್ನು ತೆಲುಗಿನಲ್ಲಿ ಅಲ್ಲರಿ ಪಿಲ್ಲ ಎಂಬ ಹೆಸರಿನಲ್ಲಿ ಮತ್ತು ಹಿಂದಿಯಲ್ಲಿ ಮುಸ್ಕುರಾಹಟ್ ಎಂಬ ಹೆಸರಿನಲ್ಲಿ ಮರುನಿರ್ಮಿಸಲಾಯಿತು. ಎರಡೂ ಚಿತ್ರಗಳನ್ನು ಪ್ರಿಯದರ್ಶನ್ ಅವರೇ ನಿರ್ದೇಶಿಸಿದರು.
ನಂತರ ಈ ಚಿತ್ರಕ್ಕೆ ಕಿಲುಕ್ಕಂ ಕಿಲುಕಿಲುಕ್ಕಂ (2006) ಎಂಬ ಮುಂದುವರಿದ ಭಾಗ (Sequel) ಬಿಡುಗಡೆಯಾಯಿತು.
ಈ ಚಿತ್ರವು 1953ರ ಅಮೆರಿಕನ್ ಚಿತ್ರ Roman Holidayನಿಂದ ಪ್ರೇರಣೆ ಪಡೆದಿದೆ ಎಂದು ವರದಿಯಾಗಿದೆ.
== ಸಾರಾಂಶ (Synopsis) ==
ಜೋಜಿ ಊಟಕಮಂಡ್ನಲ್ಲಿ ಅದೃಷ್ಟ ಕೈಕೊಟ್ಟಿರುವ ಪ್ರವಾಸಿ ಮಾರ್ಗದರ್ಶಕ. ನಂದಿನಿ ಎಂಬ ಮಾನಸಿಕವಾಗಿ ಅಸ್ವಸ್ಥಳಾದ ಪ್ರವಾಸಿಗೆಯೊಬ್ಬಳು, ಕೆಲವು ಘಟನೆಗಳ ಸರಣಿಯ ಮೂಲಕ ಜೋಜಿ ಮತ್ತು ಅವನ ಸ್ನೇಹಿತ ನಿಶ್ಚಲ್ ಅವರ ಜೀವನದೊಂದಿಗೆ ಬೆಸೆದುಕೊಳ್ಳುತ್ತಾಳೆ.
ಚಿತ್ರದ ಆರಂಭದಲ್ಲಿ, ನಂದಿನಿಯನ್ನು ತಮ್ಮ ಜೀವನದಿಂದ ದೂರ ಮಾಡುವ ಪ್ರಯತ್ನದಲ್ಲಿ ಜೋಜಿ ಮತ್ತು ನಿಶ್ಚಲ್ ಮಾಡುವ ತಪ್ಪು ಪ್ರಯತ್ನಗಳು ಹಲವು ಹಾಸ್ಯಮಯ ಘಟನೆಗಳಿಗೆ ಕಾರಣವಾಗುತ್ತವೆ.
ಆದರೆ ನಂತರ ನಂದಿನಿ ಒಂದು ಮಾನಸಿಕ ಚಿಕಿತ್ಸಾ ಕೇಂದ್ರದಿಂದ ತಪ್ಪಿಸಿಕೊಂಡಿರುವ ರೋಗಿ ಎಂಬುದು ಅವರಿಗೆ ತಿಳಿಯುತ್ತದೆ. ಆಕೆಯನ್ನು ಸುರಕ್ಷಿತವಾಗಿ ಮರಳಿ ಕರೆತರುವವರಿಗೆ ಬಹುಮಾನವನ್ನು ಘೋಷಿಸಲಾಗಿರುತ್ತದೆ.
ಈ ಬಹುಮಾನದ ಮೊತ್ತ ಕೆಲವು ಸಮಯದಿಂದ ಹೆಚ್ಚುತ್ತಲೇ ಬಂದಿದೆ ಎಂಬುದನ್ನು ತಿಳಿದ ನಂತರ, ಜೋಜಿ ಮತ್ತು ನಿಶ್ಚಲ್ ಆಕೆಯನ್ನು ಸ್ವಲ್ಪ ಕಾಲ ಅಡಗಿಸಿಡಲು ನಿರ್ಧರಿಸುತ್ತಾರೆ. ಬಹುಮಾನದ ಮೊತ್ತ ಸಾಕಷ್ಟು ದೊಡ್ಡದಾದ ನಂತರ ಆಕೆಯನ್ನು ಹಸ್ತಾಂತರಿಸಿ ಹಣ ಪಡೆಯುವುದು ಅವರ ಯೋಜನೆಯಾಗಿರುತ್ತದೆ.
ನಂದಿನಿಯನ್ನು ಯಾರಿಗೂ ಗುರುತಿಸಲು ಸಾಧ್ಯವಾಗದಂತೆ ಮಾಡಲು, ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿ ಆಕೆಯ ರೂಪವನ್ನು ಬದಲಾಯಿಸುತ್ತಾರೆ.
ಆದರೆ ಕಾಲ ಕಳೆದಂತೆ, ವಿಷಯಗಳು ತೋರುವಷ್ಟು ಸರಳವಾಗಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತದೆ. ಇದರೊಂದಿಗೆ ಕಥೆಯಲ್ಲಿ ಇನ್ನಷ್ಟು ಸಂಕೀರ್ಣತೆಗಳು ಒಂದೊಂದಾಗಿ ಹೊರಬರುತ್ತವೆ.
== ತಾರಾಗಣ (Cast) ==
* ಮೋಹನ್ಲಾಲ್ – ಜೋಜಿ
* ಜಗತಿ ಶ್ರೀಕುಮಾರ್ – ನಿಶ್ಚಲ್, ಸ್ಟಿಲ್ ಛಾಯಾಗ್ರಾಹಕ ಮತ್ತು ಜೋಜಿಯ ಸ್ನೇಹಿತ
* ರೇವತಿ – ನಂದಿನಿ, ಜೋಜಿಯ ಪ್ರೇಯಸಿ
* ತಿಲಕನ್ – ನ್ಯಾಯಮೂರ್ತಿ ಪಿಳ್ಳೈ
* ಇನ್ನಸೆಂಟ್ – ಕಿಟ್ಟುನಿ, ಪಿಳ್ಳೈ ಅವರ ಮನೆಯ ಸೇವಕ
* ಶರತ್ ಸಕ್ಸೇನಾ – ಸಮರ್ ಖಾನ್, ಸ್ಥಳೀಯ ಗೂಂಡಾ
* ಮುರಳಿ – ಅಡ್ವೊಕೇಟ್ ದಶರಥನ್, ನಂದಿನಿಯ ನಿಜವಾದ ತಂದೆ ಮತ್ತು ಪಿಳ್ಳೈ ಅವರ ಸಂಬಂಧಿ (ವಿಸ್ತೃತ ಅತಿಥಿ ಪಾತ್ರ)
* ತಿಕ್ಕುರಿಶ್ಶಿ ಸುಕುಮಾರನ್ ನಾಯರ್ – ಚಹಾ ಮಾರಾಟಗಾರ ಅಂಬೂಟ್ಟಿ
* ಕೆ. ಬಿ. ಗಣೇಶ್ ಕುಮಾರ್ – ರವಿ, ಪಿಳ್ಳೈ ಅವರ ಮಗ
* ಸುಕುಮಾರಿ – ಡಾಕ್ಟರ್ ಆಂಟಿ
* ದೇವನ್ – ರಾಜೇಂದ್ರನ್, ಪಿಳ್ಳೈ ಅವರ ಅಳಿಯ
* ಜೀನತ್ – ತಂಕಂ, ಶಾಲಾ ಶಿಕ್ಷಕಿ ಮತ್ತು ದಶರಥನ್ ಅವರ ಪತ್ನಿ
* ಶ್ಯಾಮಾ – ಪಿಳ್ಳೈ ಅವರ ಮಗಳು ಮತ್ತು ರಾಜೇಂದ್ರನ್ ಅವರ ಪತ್ನಿ
* ಸಂತೋಷ್ – ಭೈರವನ್, ಪೊಲೀಸ್ ಅಧಿಕಾರಿ
* ರವಿ ಮೆನನ್ – ಅನೀಶ್, ಪಿಳ್ಳೈ ಅವರ ಸೋದರಳಿಯ
* ಪೂಜಪ್ಪುರ ರವಿ – ಸಂತೋಷ್, ಲಾಟರಿ ಮಾರಾಟಗಾರ
* ಕೊಲ್ಲಂ ತುಳಸಿ – ‘ಪಿಚ್ಚಾತಿ’ ಮುತ್ತು
* ಕೃಷ್ಣನ್ಕುಟ್ಟಿ ನಾಯರ್ – ಹರೀ, ಶಾಲೆಯ ಪ್ಯೂನ್
* ಟಿ. ಪಿ. ಮಾಧವನ್ – ಶೇಖರನ್, ಪಿಳ್ಳೈ ಅವರ ವೈಯಕ್ತಿಕ ಸಹಾಯಕ
* ನಿಂಮಿ ಮೋಹನ್ – ನ್ಯಾಯಮೂರ್ತಿ ಪಿಳ್ಳೈ ಅವರ ಪತ್ನಿ
* ನಂದು – ರಾಜಪ್ಪನ್, ಪಿಳ್ಳೈ ಅವರ ಸಂಬಂಧಿ
* ಸುವರ್ಣಾ ಮ್ಯಾಥ್ಯೂ – ನೇಹಾ, ಪಿಳ್ಳೈ ಅವರ ಸೋದರಳಿಯ
* ಕೆ. ಜಿ. ದೇವಕಿಯಮ್ಮ – ಧೋಬಿ ಘಾಟ್ನ ವೃದ್ಧ ಮಹಿಳೆ
* ಅಜಯನ್ ಅಡೂರ್ – ಹೋಟೆಲ್ ಮ್ಯಾನೇಜರ್ ನಾರಾಯಣನ್ಕುಟ್ಟಿ
* ಆಂಟನಿ ಪೆರುಂಬಾವೂರ್ – ಚಾಲಕ ಆಂಟನಿ
* ಜಗದೀಶ್ – ಛಾಯಾಗ್ರಾಹಕ (ಅತಿಥಿ ಪಾತ್ರ)
* ಶ್ಯಾಮ್ ಮೋಹನ್ – ಬಾಲ ಕಲಾವಿದ
== ಪೂರ್ವ-ನಿರ್ಮಾಣ ==
ಚಿತ್ರದ ಆರಂಭಿಕ ಯೋಜನೆ ರೂಪುಗೊಂಡದ್ದು ಪ್ರಿಯದರ್ಶನ್ ಅವರು ವಿಮಾನ ನಿಲ್ದಾಣದಲ್ಲಿ "ಗುಡ್ನೈಟ್" ಮೋಹನ್ ಅವರನ್ನು ಭೇಟಿಯಾದಾಗ. ಬಡ ವ್ಯಕ್ತಿಯೊಬ್ಬಳು ಮಾನಸಿಕವಾಗಿ ಅಸ್ವಸ್ಥಳಾದ, ಚೇಷ್ಟೆ ಮಾಡುವ ಹುಡುಗಿಯನ್ನು ರಕ್ಷಿಸುವ ಕಥೆಯ ಕಲ್ಪನೆ ಪ್ರಿಯದರ್ಶನ್ ಅವರ ಮನಸ್ಸಿನಲ್ಲಿ ಮೂಡಿತು. ಈ ಆಲೋಚನೆಯ ಆಧಾರದ ಮೇಲೆ ಅವರು ಕಥೆಯನ್ನು ಅಭಿವೃದ್ಧಿಪಡಿಸಿದರು. ಚಿತ್ರದ ಚಿತ್ರಕಥೆ ಬರೆಯಲು ಪ್ರಿಯದರ್ಶನ್ ಅವರು ವೇಣು ನಾಗವಳ್ಳಿ ಅವರನ್ನು ನೇಮಿಸಿಕೊಂಡರು.
ಚಿತ್ರದ ನಾಯಕಿ ನಂದಿನಿ ರೈಲಿನಿಂದ ಕೆಳಗೆ ಜಿಗಿಯುವಾಗ ಆಕೆಯ ಕಾಲಿನ ಗೆಜ್ಜೆಗಳ ಝಣಝಣ ಶಬ್ದದೊಂದಿಗೆ ಪರಿಚಯವಾಗುತ್ತಾಳೆ. ಆಕೆ ಕಿಲುಕ್ಕಂಪೆಟ್ಟಿಯಂತೆ (ಝಣಝಣ ಶಬ್ದ ಮಾಡುವ ಆಟಿಕೆ ಪೆಟ್ಟಿಗೆ) ಚುರುಕು ಮತ್ತು ಉತ್ಸಾಹಭರಿತವಾಗಿರುವುದರಿಂದ ಚಿತ್ರಕ್ಕೆ ಕಿಲುಕ್ಕಂ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು.
ತನ್ನ ಜೀವನದಲ್ಲಿ ಹಲವು ದುಃಖಗಳನ್ನು ಎದುರಿಸಬೇಕಾಗುವ ಹುಡುಗಿಯ ಕಥೆಯೇ ಪ್ರಿಯದರ್ಶನ್ ಅವರು ಆರಂಭದಲ್ಲಿ ಚಿತ್ರಕ್ಕಾಗಿ ಉದ್ದೇಶಿಸಿದ್ದ ಕಲ್ಪನೆಯಾಗಿತ್ತು. ಕಥೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ನಿರ್ದೇಶಕ ಫಾಜಿಲ್ ಅವರನ್ನು ಭೇಟಿಯಾಗಿ ಈ ಆಲೋಚನೆಯನ್ನು ಚರ್ಚಿಸಿದರು. ಆ ಸಮಯದಲ್ಲಿ ಫಾಜಿಲ್ ಅವರು ಎಂಟೆ ಸೂರ್ಯಪುತ್ರಿಕ್ಕು (1991) ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಆ ಚಿತ್ರದಲ್ಲಿ ತನ್ನ ತಾಯಿಯನ್ನು ಹುಡುಕುವ ಹುಡುಗಿಯ ಕಥೆ ಇರುವುದರಿಂದ, ಎಂಟೆ ಸೂರ್ಯಪುತ್ರಿಕ್ಕು ಚಿತ್ರದ ಕಥೆಯನ್ನು "ವಿರುದ್ಧವಾಗಿ ಯೋಚಿಸುವಂತೆ" ಫಾಜಿಲ್ ಅವರು ಪ್ರಿಯದರ್ಶನ್ ಅವರಿಗೆ ಸಲಹೆ ನೀಡಿದರು. ಅದರಂತೆ ಕಿಲುಕ್ಕಂ ಚಿತ್ರದಲ್ಲಿ ತನ್ನ ತಂದೆಯನ್ನು ಹುಡುಕುವ ಹುಡುಗಿಯ ಕಥೆಯಾಯಿತು.
ಪ್ರಿಯದರ್ಶನ್ ಅವರ ಸಾಮಾನ್ಯ ಆಯ್ಕೆಯಾಗಿದ್ದ ಮೋಹನ್ಲಾಲ್ ಅವರನ್ನೇ ಆರಂಭಿಕ ಹಂತದಿಂದಲೇ ನಾಯಕನಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಆ ಸಮಯದಲ್ಲಿ ಪ್ರಿಯದರ್ಶನ್ ಅವರ ತೆಲುಗು ಚಿತ್ರ *ನಿರ್ಣಯಂ*ನಲ್ಲಿ ನಟಿಸುತ್ತಿದ್ದ ಅಮಲಾ ಅವರನ್ನು ನಂದಿನಿಯ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಅವರು 3 ಮಾರ್ಚ್ 1991ರಿಂದ 4 ಏಪ್ರಿಲ್ವರೆಗೆ ಚಿತ್ರೀಕರಣಕ್ಕಾಗಿ ದಿನಾಂಕಗಳನ್ನು ನೀಡಿದ್ದರು.
ನಿಶ್ಚಲ್ ಪಾತ್ರಕ್ಕೆ ಪ್ರಿಯದರ್ಶನ್ ಅವರ ಮೊದಲ ಆಯ್ಕೆ ಶ್ರೀನಿವಾಸನ್ ಆಗಿದ್ದರು. ಆದರೆ ಮತ್ತೊಂದು ಚಿತ್ರಕ್ಕೆ ನೀಡಿದ್ದ ಬದ್ಧತೆಯ ಕಾರಣ ಅವರು ನಿಗದಿತ ದಿನಾಂಕಗಳಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ಪ್ರಿಯದರ್ಶನ್ ಅವರು ಜಗತಿ ಶ್ರೀಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಸತತ 30 ದಿನಗಳ ದಿನಾಂಕಗಳನ್ನು ನೀಡುವಂತೆ ಕೇಳಲಾಯಿತು. ಆ ಸಮಯದಲ್ಲಿ ಒಂದೇ ಸಮಯದಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದ ಶ್ರೀಕುಮಾರ್, ಮೊದಲ ಬಾರಿಗೆ ಇಷ್ಟು ದೀರ್ಘಾವಧಿಗೆ ಸತತ ದಿನಾಂಕಗಳನ್ನು ನೀಡಿದರು.
ಚಿತ್ರದ ಪೂಜಾ ಸಮಾರಂಭವು ಮದ್ರಾಸ್ನ (ಈಗಿನ ಚೆನ್ನೈ) ಕೋಥಂಡಪಾಣಿ ಸ್ಟುಡಿಯೋದಲ್ಲಿ ನಡೆಯಿತು. ಅದೇ ದಿನ ಸ್ಟುಡಿಯೋದಲ್ಲಿ ಎಸ್. ಪಿ. ವೆಂಕಟೇಶ್ ಅವರು ಹಾಡುಗಳ ಧ್ವನಿಮುದ್ರಣವನ್ನು ಪ್ರಾರಂಭಿಸಿದರು.
ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ಅಮಲಾ ವಿವಾಹವಾಗಿದ್ದರು. ನಂತರ ಅವರ ಮಾವ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಅವರ ನಿವೃತ್ತಿಯನ್ನು ಘೋಷಿಸಿದ ಕಾರಣ, ಅಮಲಾ ಚಿತ್ರದಿಂದ ಹಿಂದೆ ಸರಿಯಬೇಕಾಯಿತು.8 ಅವರ ಬದಲಿಗೆ ರೇವತಿ ಅವರನ್ನು ಆಯ್ಕೆ ಮಾಡಲಾಯಿತು.
ಜಗದೀಶ್ ಅವರು ಚಿತ್ರದಲ್ಲಿ ನಿಶ್ಚಲ್ ಅವರ ವೃತ್ತಿಪರ ಪ್ರತಿಸ್ಪರ್ಧಿಯಾಗಿರುವ ಸ್ಟಿಲ್ ಛಾಯಾಗ್ರಾಹಕನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಆದರೆ ಚಿತ್ರದ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಅಂತಿಮ ಆವೃತ್ತಿಯಲ್ಲಿ ಅವರ ದೃಶ್ಯಗಳನ್ನು ಕಡಿತಗೊಳಿಸಲಾಯಿತು ಮತ್ತು ಅವರ ಪಾತ್ರವು ಸಣ್ಣ ಪಾತ್ರವಾಗಿ ಉಳಿಯಿತು.
== ಚಿತ್ರೀಕರಣ ==
ಮುಖ್ಯ ಚಿತ್ರೀಕರಣವು **5 ಮಾರ್ಚ್ 1991ರಂದು ಊಟಿ**ಯಲ್ಲಿ ಆರಂಭವಾಯಿತು. ಚಿತ್ರದ ಕಥೆ ಮುಖ್ಯವಾಗಿ ಊಟಿಯಲ್ಲಿಯೇ ನಡೆಯುವುದರಿಂದ, ಊಟಿಯೇ ಚಿತ್ರದ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು.9
ಊಟಿಯಲ್ಲಿ, ದಿ ಫೆರ್ನ್ಹಿಲ್ಸ್ ಪ್ಯಾಲೇಸ್ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು. ಇದನ್ನು ತಿಲಕನ್ ನಿರ್ವಹಿಸಿದ ಜಸ್ಟಿಸ್ ಪಿಳ್ಳೈ ಅವರ ಬಂಗಲೆಯಾಗಿ ಚಿತ್ರದಲ್ಲಿ ತೋರಿಸಲಾಯಿತು.
ಚಿತ್ರದಲ್ಲಿ ಮಂಜನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಯಿತು. ಮಂಜು ಕೇವಲ ಒಂದೆರಡು ಗಂಟೆಗಳ ಕಾಲ ಮಾತ್ರ ಇರುತ್ತಿದ್ದುದರಿಂದ ಮತ್ತು ಮಂಜಿನಿಂದ ಆವೃತವಾದ ಸ್ಥಳದ ಸೌಂದರ್ಯವನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕೆಂದು ಚಿತ್ರತಂಡ ಬಯಸಿದ್ದರಿಂದ, ಚಿತ್ರೀಕರಣದ ಬಹುಪಾಲು ಮುಂಜಾನೆ ಸಮಯದಲ್ಲೇ ನಡೆಯಿತು.
ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಒಂದಾದ ಮೋಹನ್ಲಾಲ್ ಮತ್ತು ತಿಲಕನ್ ಬೆಳಗಿನ ವಾಕಿಂಗ್ಗೆ ಹೋಗುವ ದೃಶ್ಯವನ್ನು, ಊಟಿಯಲ್ಲಿ ಚಿತ್ರತಂಡವು ಆಕಸ್ಮಿಕವಾಗಿ ಕಂಡುಹಿಡಿದಿದ್ದ ಒಂದು ನಿರ್ಜನ ಸ್ಥಳದಲ್ಲಿ ಚಿತ್ರೀಕರಿಸಲಾಯಿತು. ಆ ಸ್ಥಳವು ಅತ್ಯಂತ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಚಿತ್ರತಂಡ ಬಯಸಿತು. ಅದಕ್ಕಾಗಿ ವಿದ್ಯುತ್ ದೀಪದ ಕಂಬ, ಕೆಲವು ಕುರ್ಚಿಗಳು ಮತ್ತು ನೆಲದ ಮೇಲೆ ಬಿದ್ದಿದ್ದ ಎಲೆಗಳನ್ನು ಅಳವಡಿಸಲಾಯಿತು. ನೈಸರ್ಗಿಕವಾಗಿ ಬಿದ್ದಿರುವ ಎಲೆಗಳಂತೆ ಕಾಣುವಂತೆ ಬಣ್ಣ ಹಚ್ಚಿದ ಎಲೆಗಳನ್ನು ಲಾರಿಯಲ್ಲಿ ಸ್ಥಳಕ್ಕೆ ತಂದು ಹರಡಲಾಯಿತು.
"ಊಟ್ಟಿಪಟ್ಟಣಂ" ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಮೋಹನ್ಲಾಲ್ ಸಂಭವಿಸಬಹುದಾಗಿದ್ದ ಮಾರಣಾಂತಿಕ ಅಪಘಾತದಿಂದ ಪಾರಾದರು. ಹಾಡಿನ ಒಂದು ದೃಶ್ಯವನ್ನು ಚಲಿಸುತ್ತಿದ್ದ ರೈಲಿನ ಮೇಲ್ಭಾಗದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಅಲ್ಲಿ ಮೋಹನ್ಲಾಲ್ ಅವರು ಜಗತಿ ಮತ್ತು ರೇವತಿ ಅವರ ಎದುರು ನಿಂತಿದ್ದರು.
ರೈಲು ಹಾದಿಯ ಮೇಲೆ ಒಂದು ಬದಿಗೆ ವಾಲಿದ್ದ ವಿದ್ಯುತ್ ತಂತಿ ಇತ್ತು. ಆದರೆ ಚಿತ್ರೀಕರಣ ತಂಡದ ಗಮನಕ್ಕೆ ಅದು ಬಂದಿರಲಿಲ್ಲ. ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಶ್ರೀಕುಮಾರ್ ಅವರು ಮೋಹನ್ಲಾಲ್ ಅವರಿಗೆ ಕೆಳಗೆ ಬಾಗಿ ಮಲಗುವಂತೆ ಸೂಚಿಸಿದರು. ಮೋಹನ್ಲಾಲ್ ಯಾವುದೇ ಪ್ರಶ್ನೆ ಮಾಡದೆ ತಕ್ಷಣವೇ ಕೆಳಗೆ ಬಾಗಿದರು. ವಿದ್ಯುತ್ ತಂತಿಯು ಅವರ ಕೂದಲನ್ನು ಮಾತ್ರ ಸವರಿಕೊಂಡು ಹಾದುಹೋಯಿತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಕಿಲುಕ್ಕಂ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎಂದಿಗೂ ನಗುತ್ತಿರಲಿಲ್ಲ ಎಂದು ಹೇಳಿದರು. ಸೆಟ್ನಲ್ಲಿ ತಾವು ನಗಿಸಿದರೆ, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಆ ಹಾಸ್ಯ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಅವರು ನಂಬಿದ್ದರು.
ಮೋಹನ್ಲಾಲ್ ಮತ್ತು ರೇವತಿ ಅವರ ಜೋಡಿ ದೃಶ್ಯಗಳಲ್ಲಿ ಹಲವಾರು ಪೂರ್ವನಿರ್ಧರಿತವಾಗಿರದ ಸಂಭಾಷಣೆಗಳನ್ನು ಸಹ ಬಳಸಲಾಗಿತ್ತು.
== ಬಿಡುಗಡೆ ಮತ್ತು ಗಲ್ಲಾಪೆಟ್ಟಿಗೆ ==
ಕಿಲುಕ್ಕಂ ಚಿತ್ರವು 15 ಆಗಸ್ಟ್ 1991ರಂದು ಕೇರಳದ 32 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ 50 ದಿನಗಳೊಳಗೆ, ಚಿತ್ರವು ಬಿಡುಗಡೆಯ ಕೇಂದ್ರಗಳಿಂದ ₹0.23 ಕೋಟಿ ಆದಾಯ ಗಳಿಸಿತು.
ಚಿತ್ರವು ಚಿತ್ರಮಂದಿರಗಳ ಪ್ರದರ್ಶನದಿಂದ ಒಟ್ಟು ₹1.59 ಕೋಟಿ ಗಳಿಸಿತು ಮತ್ತು ಚಿತ್ರಮಂದಿರಗಳ ಆದಾಯದಿಂದಲೇ ₹1 ಕೋಟಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಿಲುಕ್ಕಂ 1991ರ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು ಒಂದು ಅವಧಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವೂ ಆಗಿತ್ತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಮೋಹನ್ಲಾಲ್–ಶ್ರೀಕುಮಾರ್ ಅವರ ಜೋಡಿಯ ರಸಾಯನಶಾಸ್ತ್ರವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದಾಗಿ ಹೇಳಿದರು. ತಮ್ಮ ಹಿಂದಿನ ಹಾಸ್ಯಚಿತ್ರಗಳಾದ ಆರಂ + ಆರಂ = ಕಿನ್ನಾರಂ (1985) ಮತ್ತು ಬೋಯಿಂಗ್ ಬೋಯಿಂಗ್ (1985) ಚಿತ್ರಗಳಿಗಿಂತ ಭಿನ್ನವಾಗಿ, ಕಿಲುಕ್ಕಂನಲ್ಲಿ ಕೆಲವು ಭಾವನಾತ್ಮಕ ಅಂಶಗಳನ್ನು ಸೇರಿಸಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಲು ಇದೂ ಒಂದು ಪ್ರಮುಖ ಕಾರಣವಾಗಿತ್ತು.
ನಿರ್ಮಾಪಕ ಗುಡ್ನೈಟ್ ಮೋಹನ್ ಅವರು 2021ರಲ್ಲಿ ಸಫಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ಆ ಕಾಲದಲ್ಲಿ ಕಿಲುಕ್ಕಂ ಚಿತ್ರದ ನಿರ್ಮಾಣ ವೆಚ್ಚವು ಸುಮಾರು ₹0.60 ಕೋಟಿ ಆಗಿತ್ತು ಎಂದು ಬಹಿರಂಗಪಡಿಸಿದರು. ಆ ಸಮಯದಲ್ಲಿ ಸಾಮಾನ್ಯವಾಗಿ ಮಲಯಾಳಂ ಚಿತ್ರಗಳನ್ನು ₹0.02 ಕೋಟಿಯಿಂದ ₹0.03 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಆದ್ದರಿಂದ ಚಿತ್ರ ಯಶಸ್ವಿಯಾಗುತ್ತದೆಯೇ ಎಂಬ ಬಗ್ಗೆ ಅವರು ಪ್ರಿಯದರ್ಶನ್ ಅವರೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.
ಆದರೆ ಚಿತ್ರವು ಆ ಕಾಲದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ, ಒಟ್ಟು ₹5 ಕೋಟಿ ಗಳಿಸಿತು.
ಚಿತ್ರವು ಎರಡು ಬಿಡುಗಡೆಯ ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡಿತು. ವರ್ಷಗಳು ಕಳೆದಂತೆ ಕಿಲುಕ್ಕಂ ಕಲ್ಟ್ ಸ್ಥಾನಮಾನವನ್ನು ಪಡೆದುಕೊಂಡಿದೆ.
ಈ ಚಿತ್ರವನ್ನು ಸಾಮಾನ್ಯವಾಗಿ ಒಂದು ಕ್ಲಾಸಿಕ್ ಚಿತ್ರವೆಂದು ಪರಿಗಣಿಸಲಾಗುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ನಿರ್ಮಿಸಲಾದ ಅತ್ಯುತ್ತಮ ಹಾಸ್ಯಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. ಚಿತ್ರವು ದೂರದರ್ಶನದಲ್ಲಿ ನಿಯಮಿತವಾಗಿ ಮರುಪ್ರಸಾರಗೊಳ್ಳುತ್ತಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರಸಾರಗೊಂಡ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
== ಸಂಗೀತ ==
ಎಸ್. ಪಿ. ವೆಂಕಟೇಶ್ ಅವರ ಧ್ವನಿಸುರುಳಿ ಆಲ್ಬಮ್
* ಬಿಡುಗಡೆ: 15 ಮಾರ್ಚ್ 1991
* ಧ್ವನಿಮುದ್ರಣ: ಮಾರ್ಚ್ 1991
* ಸ್ಟುಡಿಯೋ: ಕೋಥಂಡಪಾಣಿ ಸ್ಟುಡಿಯೋ, ಮದ್ರಾಸ್
* ಅವಧಿ: 18:17
* ಭಾಷೆ: ಮಲಯಾಳಂ
* ಲೇಬಲ್: ಮಿಲೇನಿಯಂ ಆಡಿಯೋಸ್
* ನಿರ್ಮಾಪಕ: ಆರ್. ಮೋಹನ್
== ಪ್ರಶಸ್ತಿಗಳು ಮತ್ತು ಗೌರವಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 21'''<br>
* ಅತ್ಯುತ್ತಮ ನಟ – ಮೋಹನ್ಲಾಲ್
* ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
* ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) – ಎಂ. ಜಿ. ಶ್ರೀಕುಮಾರ್
* ಅತ್ಯುತ್ತಮ ಛಾಯಾಗ್ರಾಹಕ – ಎಸ್. ಕುಮಾರ್
* ಅತ್ಯುತ್ತಮ ಸಂಕಲನಕಾರ – ಎನ್. ಗೋಪಾಲಕೃಷ್ಣನ್
* ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು 2223
* ಅತ್ಯುತ್ತಮ ಜನಪ್ರಿಯ ಚಿತ್ರ
* ಅತ್ಯುತ್ತಮ ಕಲಾ ನಿರ್ದೇಶಕ – ಕೃಷ್ಣನ್ಕುಟ್ಟಿ
* ವಿಶೇಷ ತೀರ್ಪುಗಾರರ ಪ್ರಶಸ್ತಿ – ಜಗತಿ ಶ್ರೀಕುಮಾರ್
* ಸಿನಿಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು 24
* ಅತ್ಯುತ್ತಮ ನಿರ್ದೇಶಕ (ಮಲಯಾಳಂ) – ಪ್ರಿಯದರ್ಶನ್
* ಅತ್ಯುತ್ತಮ ನಟಿ (ಮಲಯಾಳಂ) – ರೇವತಿ
== 3D ಪರಿವರ್ತನೆ ==
2012ರಲ್ಲಿ ಕೊಚ್ಚಿಯಲ್ಲಿದ್ದ Ultra Rays 3D Technologies Private Ltd ಸಂಸ್ಥೆಯ ಅಧಿಕಾರಿಗಳು ಕಿಲುಕ್ಕಂ ಚಿತ್ರವನ್ನು 3Dಗೆ ಪರಿವರ್ತಿಸುವ ಕುರಿತು ಮಾತುಕತೆ ನಡೆಸಲು ಪ್ರಿಯದರ್ಶನ್ ಮತ್ತು ರಾಮ್ ಮೋಹನ್ ಅವರನ್ನು ಸಂಪರ್ಕಿಸಿದರು.25
ಹಾಗೆ 3Dಗೆ ಪರಿವರ್ತನೆಗೊಂಡಿದ್ದರೆ, ಕಿಲುಕ್ಕಂ 3Dಗೆ ಪರಿವರ್ತಿಸಲಾದ ಮೊದಲ ಮಲಯಾಳಂ ಚಿತ್ರವಾಗುತ್ತಿತ್ತು.26
ಸಂಸ್ಥೆಯು ತಮ್ಮನ್ನು ಸಂಪರ್ಕಿಸಿರುವುದನ್ನು ಪ್ರಿಯದರ್ಶನ್ ದೃಢಪಡಿಸಿದರು. ಆದರೆ ಅಂತಿಮ ನಿರ್ಧಾರವನ್ನು ಚಿತ್ರದ ನಿರ್ಮಾಪಕರಾದ ರಾಮ್ ಮೋಹನ್ ಅವರು ತೆಗೆದುಕೊಳ್ಳಬೇಕಾಗಿತ್ತು. 2012ರ ಅಂತ್ಯದ ವೇಳೆಯಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಮೋಹನ್ ಅವರು, ಯಾವುದನ್ನೂ ಅಂತಿಮಗೊಳಿಸಿಲ್ಲ ಮತ್ತು ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿಸಿದ್ದರು.
== ಉಲ್ಲೇಖಗಳು ==
7dk1u6t9g79xv7lprbxxrpeckfocgqb
1382640
1382638
2026-08-15T07:01:21Z
Santhosh Notagar99
82732
1382640
wikitext
text/x-wiki
{{Use dmy dates|date=August 2014}}
{{Use Indian English|date=August 2014}}
{{Infobox film
| name = ಕಿಲುಕ್ಕಂ
| image = Kilukkam.jpg
| caption = ಥಿಯೇಟ್ರಿಕಲ್ ಬಿಡುಗಡೆ ಪೋಸ್ಟರ್
| director = ಪ್ರಿಯದರ್ಶನ್
| producer = R. Mohan
| screenplay = ವೇಣು ನಾಗವಲ್ಲಿ
| story = ಪ್ರಿಯದರ್ಶನ್
| starring = {{plainlist|
* [[ಮೋಹನ್ ಲಾಲ್]]
* ಜಗತಿ ಶ್ರೀಕುಮಾರ್
* [[ರೇವತಿ]]
* ತಿಲಕನ್
}}
| based_on = ವಿಲಿಯಂ ವೈಲರ್ ಅವರ 'ರೋಮನ್ ಹಾಲಿಡೇ
| music = ಎಸ್. ಪಿ. ವೆಂಕಟೇಶ್
| cinematography = ಎಸ್. ಕುಮಾರ್ (ಛಾಯಾಗ್ರಾಹಕ)|ಎಸ್. ಕುಮಾರ್
| editing = ಎನ್. ಗೋಪಾಲಕೃಷ್ಣನ್
| studio = ಗುಡ್ನೈಟ್ ಫಿಲ್ಮ್ಸ್
| distributor = ಮನೋರಾಜ್ಯಂ ರಿಲೀಸ್
| released = {{Film date|df=yes|1991|08|15}}
| runtime = 156 ನಿಮಿಷಗಳು
| country = ಭಾರತ
| language = ಮಲಯಾಳಂ
| budget = {{INRConvert|60|l}}<ref name="gross" />
| gross = {{INRConvert|5|c}}<ref name="gross" /><ref>{{Cite web |date=2021-09-24 |title=റെക്കോര്ഡുകള് മറികടന്ന കിലുക്കം; 60 ലക്ഷം ചെലവായ ചിത്രം നേടിയ കളക്ഷനെ കുറിച്ച് നിര്മ്മാതാവ് |trans-title=Producer Goodknight Mohan about collection of Kilukkam movie |url=https://www.thecue.in/videos/entertainment/film-news/producer-goodknight-mohan-about-collection-of-kilukkam-movie |access-date=2025-05-30 |website=TheCue.in}}</ref>
}}
'''ಕಿಲುಕ್ಕಂ''' (ಅನುವಾದ: ಝಣಝಣಿಕೆ) 1991ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಹಾಸ್ಯ-ನಾಟಕ ಚಿತ್ರವಾಗಿದೆ. ಈ ಚಿತ್ರವನ್ನು Priyadarshan ನಿರ್ದೇಶಿಸಿದ್ದು, ವೇಣು ನಾಗವಳ್ಳಿ ಚಿತ್ರಕಥೆಯನ್ನು ಬರೆದಿದ್ದಾರೆ.
ಚಿತ್ರದ ಕಥೆ ಊಟಿಯಲ್ಲಿ ನಡೆಯುತ್ತದೆ. ಪ್ರವಾಸಿ ಮಾರ್ಗದರ್ಶಕ ಜೋಜಿ (Mohanlal) ಮತ್ತು ಛಾಯಾಗ್ರಾಹಕ ನಿಶ್ಚಲ್ (Jagathy Sreekumar) ಅವರ ಸುತ್ತ ಕಥೆ ಸಾಗುತ್ತದೆ. ಇವರಿಬ್ಬರು ಶ್ರೀಮಂತ ಪ್ರವಾಸಿಗೆಯಾದ ನಂದಿನಿಯನ್ನು (Revathi) ಭೇಟಿಯಾಗುತ್ತಾರೆ. ಆಕೆಯ ಮೇಲೆ ತಮ್ಮ ಅದೃಷ್ಟವನ್ನೇ ಪಣಕ್ಕಿಡುತ್ತಾರೆ.
ಚಿತ್ರದಲ್ಲಿ ತಿಲಕನ್, ಇನ್ನಸೆಂಟ್, ಕೆ. ಬಿ. ಗಣೇಶ್ ಕುಮಾರ್, ಸುಕುಮಾರಿ ಮತ್ತು ಶರತ್ ಸಕ್ಸೇನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುರಳಿ ಮತ್ತು ಜಗದೀಶ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸಂಗೀತವನ್ನು ಎಸ್. ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ.
ಕಿಲುಕ್ಕಂ 15 ಆಗಸ್ಟ್ 1991ರಂದು ಬಿಡುಗಡೆಯಾಯಿತು. ಆ ಸಮಯದಲ್ಲಿ ಇದು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು ಮತ್ತು ಚಿತ್ರಮಂದಿರಗಳಲ್ಲಿ 365 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.
ಕಿಲುಕ್ಕಂ ಚಿತ್ರವು ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಅವುಗಳಲ್ಲಿ:
ಅತ್ಯುತ್ತಮ ನಟ – ಮೋಹನ್ಲಾಲ್
ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
ಅತ್ಯುತ್ತಮ ಸಂಕಲನ – ಎನ್. ಗೋಪಾಲಕೃಷ್ಣನ್
ಅತ್ಯುತ್ತಮ ಛಾಯಾಗ್ರಹಣ – ಎಸ್. ಕುಮಾರ್
ಈ ಚಿತ್ರವನ್ನು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಈ ಚಿತ್ರವನ್ನು ತೆಲುಗಿನಲ್ಲಿ ಅಲ್ಲರಿ ಪಿಲ್ಲ ಎಂಬ ಹೆಸರಿನಲ್ಲಿ ಮತ್ತು ಹಿಂದಿಯಲ್ಲಿ ಮುಸ್ಕುರಾಹಟ್ ಎಂಬ ಹೆಸರಿನಲ್ಲಿ ಮರುನಿರ್ಮಿಸಲಾಯಿತು. ಎರಡೂ ಚಿತ್ರಗಳನ್ನು ಪ್ರಿಯದರ್ಶನ್ ಅವರೇ ನಿರ್ದೇಶಿಸಿದರು.
ನಂತರ ಈ ಚಿತ್ರಕ್ಕೆ ಕಿಲುಕ್ಕಂ ಕಿಲುಕಿಲುಕ್ಕಂ (2006) ಎಂಬ ಮುಂದುವರಿದ ಭಾಗ (Sequel) ಬಿಡುಗಡೆಯಾಯಿತು.
ಈ ಚಿತ್ರವು 1953ರ ಅಮೆರಿಕನ್ ಚಿತ್ರ Roman Holidayನಿಂದ ಪ್ರೇರಣೆ ಪಡೆದಿದೆ ಎಂದು ವರದಿಯಾಗಿದೆ.
== ಸಾರಾಂಶ (Synopsis) ==
ಜೋಜಿ ಊಟಕಮಂಡ್ನಲ್ಲಿ ಅದೃಷ್ಟ ಕೈಕೊಟ್ಟಿರುವ ಪ್ರವಾಸಿ ಮಾರ್ಗದರ್ಶಕ. ನಂದಿನಿ ಎಂಬ ಮಾನಸಿಕವಾಗಿ ಅಸ್ವಸ್ಥಳಾದ ಪ್ರವಾಸಿಗೆಯೊಬ್ಬಳು, ಕೆಲವು ಘಟನೆಗಳ ಸರಣಿಯ ಮೂಲಕ ಜೋಜಿ ಮತ್ತು ಅವನ ಸ್ನೇಹಿತ ನಿಶ್ಚಲ್ ಅವರ ಜೀವನದೊಂದಿಗೆ ಬೆಸೆದುಕೊಳ್ಳುತ್ತಾಳೆ.
ಚಿತ್ರದ ಆರಂಭದಲ್ಲಿ, ನಂದಿನಿಯನ್ನು ತಮ್ಮ ಜೀವನದಿಂದ ದೂರ ಮಾಡುವ ಪ್ರಯತ್ನದಲ್ಲಿ ಜೋಜಿ ಮತ್ತು ನಿಶ್ಚಲ್ ಮಾಡುವ ತಪ್ಪು ಪ್ರಯತ್ನಗಳು ಹಲವು ಹಾಸ್ಯಮಯ ಘಟನೆಗಳಿಗೆ ಕಾರಣವಾಗುತ್ತವೆ.
ಆದರೆ ನಂತರ ನಂದಿನಿ ಒಂದು ಮಾನಸಿಕ ಚಿಕಿತ್ಸಾ ಕೇಂದ್ರದಿಂದ ತಪ್ಪಿಸಿಕೊಂಡಿರುವ ರೋಗಿ ಎಂಬುದು ಅವರಿಗೆ ತಿಳಿಯುತ್ತದೆ. ಆಕೆಯನ್ನು ಸುರಕ್ಷಿತವಾಗಿ ಮರಳಿ ಕರೆತರುವವರಿಗೆ ಬಹುಮಾನವನ್ನು ಘೋಷಿಸಲಾಗಿರುತ್ತದೆ.
ಈ ಬಹುಮಾನದ ಮೊತ್ತ ಕೆಲವು ಸಮಯದಿಂದ ಹೆಚ್ಚುತ್ತಲೇ ಬಂದಿದೆ ಎಂಬುದನ್ನು ತಿಳಿದ ನಂತರ, ಜೋಜಿ ಮತ್ತು ನಿಶ್ಚಲ್ ಆಕೆಯನ್ನು ಸ್ವಲ್ಪ ಕಾಲ ಅಡಗಿಸಿಡಲು ನಿರ್ಧರಿಸುತ್ತಾರೆ. ಬಹುಮಾನದ ಮೊತ್ತ ಸಾಕಷ್ಟು ದೊಡ್ಡದಾದ ನಂತರ ಆಕೆಯನ್ನು ಹಸ್ತಾಂತರಿಸಿ ಹಣ ಪಡೆಯುವುದು ಅವರ ಯೋಜನೆಯಾಗಿರುತ್ತದೆ.
ನಂದಿನಿಯನ್ನು ಯಾರಿಗೂ ಗುರುತಿಸಲು ಸಾಧ್ಯವಾಗದಂತೆ ಮಾಡಲು, ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿ ಆಕೆಯ ರೂಪವನ್ನು ಬದಲಾಯಿಸುತ್ತಾರೆ.
ಆದರೆ ಕಾಲ ಕಳೆದಂತೆ, ವಿಷಯಗಳು ತೋರುವಷ್ಟು ಸರಳವಾಗಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತದೆ. ಇದರೊಂದಿಗೆ ಕಥೆಯಲ್ಲಿ ಇನ್ನಷ್ಟು ಸಂಕೀರ್ಣತೆಗಳು ಒಂದೊಂದಾಗಿ ಹೊರಬರುತ್ತವೆ.
== ತಾರಾಗಣ (Cast) ==
* ಮೋಹನ್ಲಾಲ್ – ಜೋಜಿ
* ಜಗತಿ ಶ್ರೀಕುಮಾರ್ – ನಿಶ್ಚಲ್, ಸ್ಟಿಲ್ ಛಾಯಾಗ್ರಾಹಕ ಮತ್ತು ಜೋಜಿಯ ಸ್ನೇಹಿತ
* ರೇವತಿ – ನಂದಿನಿ, ಜೋಜಿಯ ಪ್ರೇಯಸಿ
* ತಿಲಕನ್ – ನ್ಯಾಯಮೂರ್ತಿ ಪಿಳ್ಳೈ
* ಇನ್ನಸೆಂಟ್ – ಕಿಟ್ಟುನಿ, ಪಿಳ್ಳೈ ಅವರ ಮನೆಯ ಸೇವಕ
* ಶರತ್ ಸಕ್ಸೇನಾ – ಸಮರ್ ಖಾನ್, ಸ್ಥಳೀಯ ಗೂಂಡಾ
* ಮುರಳಿ – ಅಡ್ವೊಕೇಟ್ ದಶರಥನ್, ನಂದಿನಿಯ ನಿಜವಾದ ತಂದೆ ಮತ್ತು ಪಿಳ್ಳೈ ಅವರ ಸಂಬಂಧಿ (ವಿಸ್ತೃತ ಅತಿಥಿ ಪಾತ್ರ)
* ತಿಕ್ಕುರಿಶ್ಶಿ ಸುಕುಮಾರನ್ ನಾಯರ್ – ಚಹಾ ಮಾರಾಟಗಾರ ಅಂಬೂಟ್ಟಿ
* ಕೆ. ಬಿ. ಗಣೇಶ್ ಕುಮಾರ್ – ರವಿ, ಪಿಳ್ಳೈ ಅವರ ಮಗ
* ಸುಕುಮಾರಿ – ಡಾಕ್ಟರ್ ಆಂಟಿ
* ದೇವನ್ – ರಾಜೇಂದ್ರನ್, ಪಿಳ್ಳೈ ಅವರ ಅಳಿಯ
* ಜೀನತ್ – ತಂಕಂ, ಶಾಲಾ ಶಿಕ್ಷಕಿ ಮತ್ತು ದಶರಥನ್ ಅವರ ಪತ್ನಿ
* ಶ್ಯಾಮಾ – ಪಿಳ್ಳೈ ಅವರ ಮಗಳು ಮತ್ತು ರಾಜೇಂದ್ರನ್ ಅವರ ಪತ್ನಿ
* ಸಂತೋಷ್ – ಭೈರವನ್, ಪೊಲೀಸ್ ಅಧಿಕಾರಿ
* ರವಿ ಮೆನನ್ – ಅನೀಶ್, ಪಿಳ್ಳೈ ಅವರ ಸೋದರಳಿಯ
* ಪೂಜಪ್ಪುರ ರವಿ – ಸಂತೋಷ್, ಲಾಟರಿ ಮಾರಾಟಗಾರ
* ಕೊಲ್ಲಂ ತುಳಸಿ – ‘ಪಿಚ್ಚಾತಿ’ ಮುತ್ತು
* ಕೃಷ್ಣನ್ಕುಟ್ಟಿ ನಾಯರ್ – ಹರೀ, ಶಾಲೆಯ ಪ್ಯೂನ್
* ಟಿ. ಪಿ. ಮಾಧವನ್ – ಶೇಖರನ್, ಪಿಳ್ಳೈ ಅವರ ವೈಯಕ್ತಿಕ ಸಹಾಯಕ
* ನಿಂಮಿ ಮೋಹನ್ – ನ್ಯಾಯಮೂರ್ತಿ ಪಿಳ್ಳೈ ಅವರ ಪತ್ನಿ
* ನಂದು – ರಾಜಪ್ಪನ್, ಪಿಳ್ಳೈ ಅವರ ಸಂಬಂಧಿ
* ಸುವರ್ಣಾ ಮ್ಯಾಥ್ಯೂ – ನೇಹಾ, ಪಿಳ್ಳೈ ಅವರ ಸೋದರಳಿಯ
* ಕೆ. ಜಿ. ದೇವಕಿಯಮ್ಮ – ಧೋಬಿ ಘಾಟ್ನ ವೃದ್ಧ ಮಹಿಳೆ
* ಅಜಯನ್ ಅಡೂರ್ – ಹೋಟೆಲ್ ಮ್ಯಾನೇಜರ್ ನಾರಾಯಣನ್ಕುಟ್ಟಿ
* ಆಂಟನಿ ಪೆರುಂಬಾವೂರ್ – ಚಾಲಕ ಆಂಟನಿ
* ಜಗದೀಶ್ – ಛಾಯಾಗ್ರಾಹಕ (ಅತಿಥಿ ಪಾತ್ರ)
* ಶ್ಯಾಮ್ ಮೋಹನ್ – ಬಾಲ ಕಲಾವಿದ
== ಪೂರ್ವ-ನಿರ್ಮಾಣ ==
ಚಿತ್ರದ ಆರಂಭಿಕ ಯೋಜನೆ ರೂಪುಗೊಂಡದ್ದು ಪ್ರಿಯದರ್ಶನ್ ಅವರು ವಿಮಾನ ನಿಲ್ದಾಣದಲ್ಲಿ "ಗುಡ್ನೈಟ್" ಮೋಹನ್ ಅವರನ್ನು ಭೇಟಿಯಾದಾಗ. ಬಡ ವ್ಯಕ್ತಿಯೊಬ್ಬಳು ಮಾನಸಿಕವಾಗಿ ಅಸ್ವಸ್ಥಳಾದ, ಚೇಷ್ಟೆ ಮಾಡುವ ಹುಡುಗಿಯನ್ನು ರಕ್ಷಿಸುವ ಕಥೆಯ ಕಲ್ಪನೆ ಪ್ರಿಯದರ್ಶನ್ ಅವರ ಮನಸ್ಸಿನಲ್ಲಿ ಮೂಡಿತು. ಈ ಆಲೋಚನೆಯ ಆಧಾರದ ಮೇಲೆ ಅವರು ಕಥೆಯನ್ನು ಅಭಿವೃದ್ಧಿಪಡಿಸಿದರು. ಚಿತ್ರದ ಚಿತ್ರಕಥೆ ಬರೆಯಲು ಪ್ರಿಯದರ್ಶನ್ ಅವರು ವೇಣು ನಾಗವಳ್ಳಿ ಅವರನ್ನು ನೇಮಿಸಿಕೊಂಡರು.
ಚಿತ್ರದ ನಾಯಕಿ ನಂದಿನಿ ರೈಲಿನಿಂದ ಕೆಳಗೆ ಜಿಗಿಯುವಾಗ ಆಕೆಯ ಕಾಲಿನ ಗೆಜ್ಜೆಗಳ ಝಣಝಣ ಶಬ್ದದೊಂದಿಗೆ ಪರಿಚಯವಾಗುತ್ತಾಳೆ. ಆಕೆ ಕಿಲುಕ್ಕಂಪೆಟ್ಟಿಯಂತೆ (ಝಣಝಣ ಶಬ್ದ ಮಾಡುವ ಆಟಿಕೆ ಪೆಟ್ಟಿಗೆ) ಚುರುಕು ಮತ್ತು ಉತ್ಸಾಹಭರಿತವಾಗಿರುವುದರಿಂದ ಚಿತ್ರಕ್ಕೆ ಕಿಲುಕ್ಕಂ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು.
ತನ್ನ ಜೀವನದಲ್ಲಿ ಹಲವು ದುಃಖಗಳನ್ನು ಎದುರಿಸಬೇಕಾಗುವ ಹುಡುಗಿಯ ಕಥೆಯೇ ಪ್ರಿಯದರ್ಶನ್ ಅವರು ಆರಂಭದಲ್ಲಿ ಚಿತ್ರಕ್ಕಾಗಿ ಉದ್ದೇಶಿಸಿದ್ದ ಕಲ್ಪನೆಯಾಗಿತ್ತು. ಕಥೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ನಿರ್ದೇಶಕ ಫಾಜಿಲ್ ಅವರನ್ನು ಭೇಟಿಯಾಗಿ ಈ ಆಲೋಚನೆಯನ್ನು ಚರ್ಚಿಸಿದರು. ಆ ಸಮಯದಲ್ಲಿ ಫಾಜಿಲ್ ಅವರು ಎಂಟೆ ಸೂರ್ಯಪುತ್ರಿಕ್ಕು (1991) ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಆ ಚಿತ್ರದಲ್ಲಿ ತನ್ನ ತಾಯಿಯನ್ನು ಹುಡುಕುವ ಹುಡುಗಿಯ ಕಥೆ ಇರುವುದರಿಂದ, ಎಂಟೆ ಸೂರ್ಯಪುತ್ರಿಕ್ಕು ಚಿತ್ರದ ಕಥೆಯನ್ನು "ವಿರುದ್ಧವಾಗಿ ಯೋಚಿಸುವಂತೆ" ಫಾಜಿಲ್ ಅವರು ಪ್ರಿಯದರ್ಶನ್ ಅವರಿಗೆ ಸಲಹೆ ನೀಡಿದರು. ಅದರಂತೆ ಕಿಲುಕ್ಕಂ ಚಿತ್ರದಲ್ಲಿ ತನ್ನ ತಂದೆಯನ್ನು ಹುಡುಕುವ ಹುಡುಗಿಯ ಕಥೆಯಾಯಿತು.
ಪ್ರಿಯದರ್ಶನ್ ಅವರ ಸಾಮಾನ್ಯ ಆಯ್ಕೆಯಾಗಿದ್ದ ಮೋಹನ್ಲಾಲ್ ಅವರನ್ನೇ ಆರಂಭಿಕ ಹಂತದಿಂದಲೇ ನಾಯಕನಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಆ ಸಮಯದಲ್ಲಿ ಪ್ರಿಯದರ್ಶನ್ ಅವರ ತೆಲುಗು ಚಿತ್ರ *ನಿರ್ಣಯಂ*ನಲ್ಲಿ ನಟಿಸುತ್ತಿದ್ದ ಅಮಲಾ ಅವರನ್ನು ನಂದಿನಿಯ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಅವರು 3 ಮಾರ್ಚ್ 1991ರಿಂದ 4 ಏಪ್ರಿಲ್ವರೆಗೆ ಚಿತ್ರೀಕರಣಕ್ಕಾಗಿ ದಿನಾಂಕಗಳನ್ನು ನೀಡಿದ್ದರು.
ನಿಶ್ಚಲ್ ಪಾತ್ರಕ್ಕೆ ಪ್ರಿಯದರ್ಶನ್ ಅವರ ಮೊದಲ ಆಯ್ಕೆ ಶ್ರೀನಿವಾಸನ್ ಆಗಿದ್ದರು. ಆದರೆ ಮತ್ತೊಂದು ಚಿತ್ರಕ್ಕೆ ನೀಡಿದ್ದ ಬದ್ಧತೆಯ ಕಾರಣ ಅವರು ನಿಗದಿತ ದಿನಾಂಕಗಳಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ಪ್ರಿಯದರ್ಶನ್ ಅವರು ಜಗತಿ ಶ್ರೀಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಸತತ 30 ದಿನಗಳ ದಿನಾಂಕಗಳನ್ನು ನೀಡುವಂತೆ ಕೇಳಲಾಯಿತು. ಆ ಸಮಯದಲ್ಲಿ ಒಂದೇ ಸಮಯದಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದ ಶ್ರೀಕುಮಾರ್, ಮೊದಲ ಬಾರಿಗೆ ಇಷ್ಟು ದೀರ್ಘಾವಧಿಗೆ ಸತತ ದಿನಾಂಕಗಳನ್ನು ನೀಡಿದರು.
ಚಿತ್ರದ ಪೂಜಾ ಸಮಾರಂಭವು ಮದ್ರಾಸ್ನ (ಈಗಿನ ಚೆನ್ನೈ) ಕೋಥಂಡಪಾಣಿ ಸ್ಟುಡಿಯೋದಲ್ಲಿ ನಡೆಯಿತು. ಅದೇ ದಿನ ಸ್ಟುಡಿಯೋದಲ್ಲಿ ಎಸ್. ಪಿ. ವೆಂಕಟೇಶ್ ಅವರು ಹಾಡುಗಳ ಧ್ವನಿಮುದ್ರಣವನ್ನು ಪ್ರಾರಂಭಿಸಿದರು.
ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ಅಮಲಾ ವಿವಾಹವಾಗಿದ್ದರು. ನಂತರ ಅವರ ಮಾವ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಅವರ ನಿವೃತ್ತಿಯನ್ನು ಘೋಷಿಸಿದ ಕಾರಣ, ಅಮಲಾ ಚಿತ್ರದಿಂದ ಹಿಂದೆ ಸರಿಯಬೇಕಾಯಿತು.8 ಅವರ ಬದಲಿಗೆ ರೇವತಿ ಅವರನ್ನು ಆಯ್ಕೆ ಮಾಡಲಾಯಿತು.
ಜಗದೀಶ್ ಅವರು ಚಿತ್ರದಲ್ಲಿ ನಿಶ್ಚಲ್ ಅವರ ವೃತ್ತಿಪರ ಪ್ರತಿಸ್ಪರ್ಧಿಯಾಗಿರುವ ಸ್ಟಿಲ್ ಛಾಯಾಗ್ರಾಹಕನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಆದರೆ ಚಿತ್ರದ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಅಂತಿಮ ಆವೃತ್ತಿಯಲ್ಲಿ ಅವರ ದೃಶ್ಯಗಳನ್ನು ಕಡಿತಗೊಳಿಸಲಾಯಿತು ಮತ್ತು ಅವರ ಪಾತ್ರವು ಸಣ್ಣ ಪಾತ್ರವಾಗಿ ಉಳಿಯಿತು.
== ಚಿತ್ರೀಕರಣ ==
ಮುಖ್ಯ ಚಿತ್ರೀಕರಣವು **5 ಮಾರ್ಚ್ 1991ರಂದು ಊಟಿ**ಯಲ್ಲಿ ಆರಂಭವಾಯಿತು. ಚಿತ್ರದ ಕಥೆ ಮುಖ್ಯವಾಗಿ ಊಟಿಯಲ್ಲಿಯೇ ನಡೆಯುವುದರಿಂದ, ಊಟಿಯೇ ಚಿತ್ರದ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು.9
ಊಟಿಯಲ್ಲಿ, ದಿ ಫೆರ್ನ್ಹಿಲ್ಸ್ ಪ್ಯಾಲೇಸ್ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು. ಇದನ್ನು ತಿಲಕನ್ ನಿರ್ವಹಿಸಿದ ಜಸ್ಟಿಸ್ ಪಿಳ್ಳೈ ಅವರ ಬಂಗಲೆಯಾಗಿ ಚಿತ್ರದಲ್ಲಿ ತೋರಿಸಲಾಯಿತು.
ಚಿತ್ರದಲ್ಲಿ ಮಂಜನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಯಿತು. ಮಂಜು ಕೇವಲ ಒಂದೆರಡು ಗಂಟೆಗಳ ಕಾಲ ಮಾತ್ರ ಇರುತ್ತಿದ್ದುದರಿಂದ ಮತ್ತು ಮಂಜಿನಿಂದ ಆವೃತವಾದ ಸ್ಥಳದ ಸೌಂದರ್ಯವನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕೆಂದು ಚಿತ್ರತಂಡ ಬಯಸಿದ್ದರಿಂದ, ಚಿತ್ರೀಕರಣದ ಬಹುಪಾಲು ಮುಂಜಾನೆ ಸಮಯದಲ್ಲೇ ನಡೆಯಿತು.
ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಒಂದಾದ ಮೋಹನ್ಲಾಲ್ ಮತ್ತು ತಿಲಕನ್ ಬೆಳಗಿನ ವಾಕಿಂಗ್ಗೆ ಹೋಗುವ ದೃಶ್ಯವನ್ನು, ಊಟಿಯಲ್ಲಿ ಚಿತ್ರತಂಡವು ಆಕಸ್ಮಿಕವಾಗಿ ಕಂಡುಹಿಡಿದಿದ್ದ ಒಂದು ನಿರ್ಜನ ಸ್ಥಳದಲ್ಲಿ ಚಿತ್ರೀಕರಿಸಲಾಯಿತು. ಆ ಸ್ಥಳವು ಅತ್ಯಂತ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಚಿತ್ರತಂಡ ಬಯಸಿತು. ಅದಕ್ಕಾಗಿ ವಿದ್ಯುತ್ ದೀಪದ ಕಂಬ, ಕೆಲವು ಕುರ್ಚಿಗಳು ಮತ್ತು ನೆಲದ ಮೇಲೆ ಬಿದ್ದಿದ್ದ ಎಲೆಗಳನ್ನು ಅಳವಡಿಸಲಾಯಿತು. ನೈಸರ್ಗಿಕವಾಗಿ ಬಿದ್ದಿರುವ ಎಲೆಗಳಂತೆ ಕಾಣುವಂತೆ ಬಣ್ಣ ಹಚ್ಚಿದ ಎಲೆಗಳನ್ನು ಲಾರಿಯಲ್ಲಿ ಸ್ಥಳಕ್ಕೆ ತಂದು ಹರಡಲಾಯಿತು.
"ಊಟ್ಟಿಪಟ್ಟಣಂ" ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಮೋಹನ್ಲಾಲ್ ಸಂಭವಿಸಬಹುದಾಗಿದ್ದ ಮಾರಣಾಂತಿಕ ಅಪಘಾತದಿಂದ ಪಾರಾದರು. ಹಾಡಿನ ಒಂದು ದೃಶ್ಯವನ್ನು ಚಲಿಸುತ್ತಿದ್ದ ರೈಲಿನ ಮೇಲ್ಭಾಗದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಅಲ್ಲಿ ಮೋಹನ್ಲಾಲ್ ಅವರು ಜಗತಿ ಮತ್ತು ರೇವತಿ ಅವರ ಎದುರು ನಿಂತಿದ್ದರು.
ರೈಲು ಹಾದಿಯ ಮೇಲೆ ಒಂದು ಬದಿಗೆ ವಾಲಿದ್ದ ವಿದ್ಯುತ್ ತಂತಿ ಇತ್ತು. ಆದರೆ ಚಿತ್ರೀಕರಣ ತಂಡದ ಗಮನಕ್ಕೆ ಅದು ಬಂದಿರಲಿಲ್ಲ. ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಶ್ರೀಕುಮಾರ್ ಅವರು ಮೋಹನ್ಲಾಲ್ ಅವರಿಗೆ ಕೆಳಗೆ ಬಾಗಿ ಮಲಗುವಂತೆ ಸೂಚಿಸಿದರು. ಮೋಹನ್ಲಾಲ್ ಯಾವುದೇ ಪ್ರಶ್ನೆ ಮಾಡದೆ ತಕ್ಷಣವೇ ಕೆಳಗೆ ಬಾಗಿದರು. ವಿದ್ಯುತ್ ತಂತಿಯು ಅವರ ಕೂದಲನ್ನು ಮಾತ್ರ ಸವರಿಕೊಂಡು ಹಾದುಹೋಯಿತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಕಿಲುಕ್ಕಂ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎಂದಿಗೂ ನಗುತ್ತಿರಲಿಲ್ಲ ಎಂದು ಹೇಳಿದರು. ಸೆಟ್ನಲ್ಲಿ ತಾವು ನಗಿಸಿದರೆ, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಆ ಹಾಸ್ಯ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಅವರು ನಂಬಿದ್ದರು.
ಮೋಹನ್ಲಾಲ್ ಮತ್ತು ರೇವತಿ ಅವರ ಜೋಡಿ ದೃಶ್ಯಗಳಲ್ಲಿ ಹಲವಾರು ಪೂರ್ವನಿರ್ಧರಿತವಾಗಿರದ ಸಂಭಾಷಣೆಗಳನ್ನು ಸಹ ಬಳಸಲಾಗಿತ್ತು.
== ಬಿಡುಗಡೆ ಮತ್ತು ಗಲ್ಲಾಪೆಟ್ಟಿಗೆ ==
ಕಿಲುಕ್ಕಂ ಚಿತ್ರವು 15 ಆಗಸ್ಟ್ 1991ರಂದು ಕೇರಳದ 32 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ 50 ದಿನಗಳೊಳಗೆ, ಚಿತ್ರವು ಬಿಡುಗಡೆಯ ಕೇಂದ್ರಗಳಿಂದ ₹0.23 ಕೋಟಿ ಆದಾಯ ಗಳಿಸಿತು.
ಚಿತ್ರವು ಚಿತ್ರಮಂದಿರಗಳ ಪ್ರದರ್ಶನದಿಂದ ಒಟ್ಟು ₹1.59 ಕೋಟಿ ಗಳಿಸಿತು ಮತ್ತು ಚಿತ್ರಮಂದಿರಗಳ ಆದಾಯದಿಂದಲೇ ₹1 ಕೋಟಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಿಲುಕ್ಕಂ 1991ರ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು ಒಂದು ಅವಧಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವೂ ಆಗಿತ್ತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಮೋಹನ್ಲಾಲ್–ಶ್ರೀಕುಮಾರ್ ಅವರ ಜೋಡಿಯ ರಸಾಯನಶಾಸ್ತ್ರವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದಾಗಿ ಹೇಳಿದರು. ತಮ್ಮ ಹಿಂದಿನ ಹಾಸ್ಯಚಿತ್ರಗಳಾದ ಆರಂ + ಆರಂ = ಕಿನ್ನಾರಂ (1985) ಮತ್ತು ಬೋಯಿಂಗ್ ಬೋಯಿಂಗ್ (1985) ಚಿತ್ರಗಳಿಗಿಂತ ಭಿನ್ನವಾಗಿ, ಕಿಲುಕ್ಕಂನಲ್ಲಿ ಕೆಲವು ಭಾವನಾತ್ಮಕ ಅಂಶಗಳನ್ನು ಸೇರಿಸಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಲು ಇದೂ ಒಂದು ಪ್ರಮುಖ ಕಾರಣವಾಗಿತ್ತು.
ನಿರ್ಮಾಪಕ ಗುಡ್ನೈಟ್ ಮೋಹನ್ ಅವರು 2021ರಲ್ಲಿ ಸಫಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ಆ ಕಾಲದಲ್ಲಿ ಕಿಲುಕ್ಕಂ ಚಿತ್ರದ ನಿರ್ಮಾಣ ವೆಚ್ಚವು ಸುಮಾರು ₹0.60 ಕೋಟಿ ಆಗಿತ್ತು ಎಂದು ಬಹಿರಂಗಪಡಿಸಿದರು. ಆ ಸಮಯದಲ್ಲಿ ಸಾಮಾನ್ಯವಾಗಿ ಮಲಯಾಳಂ ಚಿತ್ರಗಳನ್ನು ₹0.02 ಕೋಟಿಯಿಂದ ₹0.03 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಆದ್ದರಿಂದ ಚಿತ್ರ ಯಶಸ್ವಿಯಾಗುತ್ತದೆಯೇ ಎಂಬ ಬಗ್ಗೆ ಅವರು ಪ್ರಿಯದರ್ಶನ್ ಅವರೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.
ಆದರೆ ಚಿತ್ರವು ಆ ಕಾಲದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ, ಒಟ್ಟು ₹5 ಕೋಟಿ ಗಳಿಸಿತು.
ಚಿತ್ರವು ಎರಡು ಬಿಡುಗಡೆಯ ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡಿತು. ವರ್ಷಗಳು ಕಳೆದಂತೆ ಕಿಲುಕ್ಕಂ ಕಲ್ಟ್ ಸ್ಥಾನಮಾನವನ್ನು ಪಡೆದುಕೊಂಡಿದೆ.
ಈ ಚಿತ್ರವನ್ನು ಸಾಮಾನ್ಯವಾಗಿ ಒಂದು ಕ್ಲಾಸಿಕ್ ಚಿತ್ರವೆಂದು ಪರಿಗಣಿಸಲಾಗುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ನಿರ್ಮಿಸಲಾದ ಅತ್ಯುತ್ತಮ ಹಾಸ್ಯಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. ಚಿತ್ರವು ದೂರದರ್ಶನದಲ್ಲಿ ನಿಯಮಿತವಾಗಿ ಮರುಪ್ರಸಾರಗೊಳ್ಳುತ್ತಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರಸಾರಗೊಂಡ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
== ಸಂಗೀತ ==
ಎಸ್. ಪಿ. ವೆಂಕಟೇಶ್ ಅವರ ಧ್ವನಿಸುರುಳಿ ಆಲ್ಬಮ್
* ಬಿಡುಗಡೆ: 15 ಮಾರ್ಚ್ 1991
* ಧ್ವನಿಮುದ್ರಣ: ಮಾರ್ಚ್ 1991
* ಸ್ಟುಡಿಯೋ: ಕೋಥಂಡಪಾಣಿ ಸ್ಟುಡಿಯೋ, ಮದ್ರಾಸ್
* ಅವಧಿ: 18:17
* ಭಾಷೆ: ಮಲಯಾಳಂ
* ಲೇಬಲ್: ಮಿಲೇನಿಯಂ ಆಡಿಯೋಸ್
* ನಿರ್ಮಾಪಕ: ಆರ್. ಮೋಹನ್
== ಪ್ರಶಸ್ತಿಗಳು ಮತ್ತು ಗೌರವಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 21'''<br>
* ಅತ್ಯುತ್ತಮ ನಟ – ಮೋಹನ್ಲಾಲ್
* ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
* ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) – ಎಂ. ಜಿ. ಶ್ರೀಕುಮಾರ್
* ಅತ್ಯುತ್ತಮ ಛಾಯಾಗ್ರಾಹಕ – ಎಸ್. ಕುಮಾರ್
* ಅತ್ಯುತ್ತಮ ಸಂಕಲನಕಾರ – ಎನ್. ಗೋಪಾಲಕೃಷ್ಣನ್
* ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು 2223
* ಅತ್ಯುತ್ತಮ ಜನಪ್ರಿಯ ಚಿತ್ರ
* ಅತ್ಯುತ್ತಮ ಕಲಾ ನಿರ್ದೇಶಕ – ಕೃಷ್ಣನ್ಕುಟ್ಟಿ
* ವಿಶೇಷ ತೀರ್ಪುಗಾರರ ಪ್ರಶಸ್ತಿ – ಜಗತಿ ಶ್ರೀಕುಮಾರ್
* ಸಿನಿಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು 24
* ಅತ್ಯುತ್ತಮ ನಿರ್ದೇಶಕ (ಮಲಯಾಳಂ) – ಪ್ರಿಯದರ್ಶನ್
* ಅತ್ಯುತ್ತಮ ನಟಿ (ಮಲಯಾಳಂ) – ರೇವತಿ
== 3D ಪರಿವರ್ತನೆ ==
2012ರಲ್ಲಿ ಕೊಚ್ಚಿಯಲ್ಲಿದ್ದ Ultra Rays 3D Technologies Private Ltd ಸಂಸ್ಥೆಯ ಅಧಿಕಾರಿಗಳು ಕಿಲುಕ್ಕಂ ಚಿತ್ರವನ್ನು 3Dಗೆ ಪರಿವರ್ತಿಸುವ ಕುರಿತು ಮಾತುಕತೆ ನಡೆಸಲು ಪ್ರಿಯದರ್ಶನ್ ಮತ್ತು ರಾಮ್ ಮೋಹನ್ ಅವರನ್ನು ಸಂಪರ್ಕಿಸಿದರು.25
ಹಾಗೆ 3Dಗೆ ಪರಿವರ್ತನೆಗೊಂಡಿದ್ದರೆ, ಕಿಲುಕ್ಕಂ 3Dಗೆ ಪರಿವರ್ತಿಸಲಾದ ಮೊದಲ ಮಲಯಾಳಂ ಚಿತ್ರವಾಗುತ್ತಿತ್ತು.26
ಸಂಸ್ಥೆಯು ತಮ್ಮನ್ನು ಸಂಪರ್ಕಿಸಿರುವುದನ್ನು ಪ್ರಿಯದರ್ಶನ್ ದೃಢಪಡಿಸಿದರು. ಆದರೆ ಅಂತಿಮ ನಿರ್ಧಾರವನ್ನು ಚಿತ್ರದ ನಿರ್ಮಾಪಕರಾದ ರಾಮ್ ಮೋಹನ್ ಅವರು ತೆಗೆದುಕೊಳ್ಳಬೇಕಾಗಿತ್ತು. 2012ರ ಅಂತ್ಯದ ವೇಳೆಯಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಮೋಹನ್ ಅವರು, ಯಾವುದನ್ನೂ ಅಂತಿಮಗೊಳಿಸಿಲ್ಲ ಮತ್ತು ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿಸಿದ್ದರು.
== ಉಲ್ಲೇಖಗಳು ==
pxcxb7yj6asjlcdpepvgl1lm5u5hwq0
1382642
1382640
2026-08-15T07:05:14Z
Santhosh Notagar99
82732
1382642
wikitext
text/x-wiki
{{Use dmy dates|date=August 2014}}
{{Use Indian English|date=August 2014}}
{{Infobox film
| name = ಕಿಲುಕ್ಕಂ
| image = Kilukkam.jpg
| caption = ಥಿಯೇಟ್ರಿಕಲ್ ಬಿಡುಗಡೆ ಪೋಸ್ಟರ್
| director = ಪ್ರಿಯದರ್ಶನ್
| producer = R. Mohan
| screenplay = ವೇಣು ನಾಗವಲ್ಲಿ
| story = ಪ್ರಿಯದರ್ಶನ್
| starring = {{plainlist|
* [[ಮೋಹನ್ ಲಾಲ್]]
* ಜಗತಿ ಶ್ರೀಕುಮಾರ್
* [[ರೇವತಿ]]
* ತಿಲಕನ್
}}
| based_on = ವಿಲಿಯಂ ವೈಲರ್ ಅವರ 'ರೋಮನ್ ಹಾಲಿಡೇ
| music = ಎಸ್. ಪಿ. ವೆಂಕಟೇಶ್
| cinematography = ಎಸ್. ಕುಮಾರ್ (ಛಾಯಾಗ್ರಾಹಕ)|ಎಸ್. ಕುಮಾರ್
| editing = ಎನ್. ಗೋಪಾಲಕೃಷ್ಣನ್
| studio = ಗುಡ್ನೈಟ್ ಫಿಲ್ಮ್ಸ್
| distributor = ಮನೋರಾಜ್ಯಂ ರಿಲೀಸ್
| released = {{Film date|df=yes|1991|08|15}}
| runtime = 156 ನಿಮಿಷಗಳು
| country = ಭಾರತ
| language = ಮಲಯಾಳಂ
| budget = {{INRConvert|60|l}}<ref name="gross" />
| gross = {{INRConvert|5|c}}<ref name="gross" /><ref>{{Cite web |date=2021-09-24 |title=റെക്കോര്ഡുകള് മറികടന്ന കിലുക്കം; 60 ലക്ഷം ചെലവായ ചിത്രം നേടിയ കളക്ഷനെ കുറിച്ച് നിര്മ്മാതാവ് |trans-title=Producer Goodknight Mohan about collection of Kilukkam movie |url=https://www.thecue.in/videos/entertainment/film-news/producer-goodknight-mohan-about-collection-of-kilukkam-movie |access-date=2025-05-30 |website=TheCue.in}}</ref>
}}
'''ಕಿಲುಕ್ಕಂ''' (ಅನುವಾದ: ಝಣಝಣಿಕೆ) 1991ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಹಾಸ್ಯ-ನಾಟಕ ಚಿತ್ರವಾಗಿದೆ. ಈ ಚಿತ್ರವನ್ನು Priyadarshan ನಿರ್ದೇಶಿಸಿದ್ದು, ವೇಣು ನಾಗವಳ್ಳಿ ಚಿತ್ರಕಥೆಯನ್ನು ಬರೆದಿದ್ದಾರೆ.
ಚಿತ್ರದ ಕಥೆ ಊಟಿಯಲ್ಲಿ ನಡೆಯುತ್ತದೆ. ಪ್ರವಾಸಿ ಮಾರ್ಗದರ್ಶಕ ಜೋಜಿ (Mohanlal) ಮತ್ತು ಛಾಯಾಗ್ರಾಹಕ ನಿಶ್ಚಲ್ (Jagathy Sreekumar) ಅವರ ಸುತ್ತ ಕಥೆ ಸಾಗುತ್ತದೆ. ಇವರಿಬ್ಬರು ಶ್ರೀಮಂತ ಪ್ರವಾಸಿಗೆಯಾದ ನಂದಿನಿಯನ್ನು (Revathi) ಭೇಟಿಯಾಗುತ್ತಾರೆ. ಆಕೆಯ ಮೇಲೆ ತಮ್ಮ ಅದೃಷ್ಟವನ್ನೇ ಪಣಕ್ಕಿಡುತ್ತಾರೆ.<ref>{{cite news | url=https://timesofindia.indiatimes.com/entertainment/malayalam/movies/photo-features/mollywood-movies-that-ran-for-more-than-300-days/photostory/49802149.cms | title=Mollywood movies that ran for more than 300 days | newspaper=The Times of India }}</ref>
ಚಿತ್ರದಲ್ಲಿ ತಿಲಕನ್, ಇನ್ನಸೆಂಟ್, ಕೆ. ಬಿ. ಗಣೇಶ್ ಕುಮಾರ್, ಸುಕುಮಾರಿ ಮತ್ತು ಶರತ್ ಸಕ್ಸೇನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುರಳಿ ಮತ್ತು ಜಗದೀಶ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸಂಗೀತವನ್ನು ಎಸ್. ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ.
ಕಿಲುಕ್ಕಂ 15 ಆಗಸ್ಟ್ 1991ರಂದು ಬಿಡುಗಡೆಯಾಯಿತು. ಆ ಸಮಯದಲ್ಲಿ ಇದು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು ಮತ್ತು ಚಿತ್ರಮಂದಿರಗಳಲ್ಲಿ 365 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.
ಕಿಲುಕ್ಕಂ ಚಿತ್ರವು ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಅವುಗಳಲ್ಲಿ:
ಅತ್ಯುತ್ತಮ ನಟ – ಮೋಹನ್ಲಾಲ್
ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
ಅತ್ಯುತ್ತಮ ಸಂಕಲನ – ಎನ್. ಗೋಪಾಲಕೃಷ್ಣನ್
ಅತ್ಯುತ್ತಮ ಛಾಯಾಗ್ರಹಣ – ಎಸ್. ಕುಮಾರ್
ಈ ಚಿತ್ರವನ್ನು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಈ ಚಿತ್ರವನ್ನು ತೆಲುಗಿನಲ್ಲಿ ಅಲ್ಲರಿ ಪಿಲ್ಲ ಎಂಬ ಹೆಸರಿನಲ್ಲಿ ಮತ್ತು ಹಿಂದಿಯಲ್ಲಿ ಮುಸ್ಕುರಾಹಟ್ ಎಂಬ ಹೆಸರಿನಲ್ಲಿ ಮರುನಿರ್ಮಿಸಲಾಯಿತು. ಎರಡೂ ಚಿತ್ರಗಳನ್ನು ಪ್ರಿಯದರ್ಶನ್ ಅವರೇ ನಿರ್ದೇಶಿಸಿದರು.
ನಂತರ ಈ ಚಿತ್ರಕ್ಕೆ ಕಿಲುಕ್ಕಂ ಕಿಲುಕಿಲುಕ್ಕಂ (2006) ಎಂಬ ಮುಂದುವರಿದ ಭಾಗ (Sequel) ಬಿಡುಗಡೆಯಾಯಿತು.
ಈ ಚಿತ್ರವು 1953ರ ಅಮೆರಿಕನ್ ಚಿತ್ರ Roman Holidayನಿಂದ ಪ್ರೇರಣೆ ಪಡೆದಿದೆ ಎಂದು ವರದಿಯಾಗಿದೆ.
== ಸಾರಾಂಶ (Synopsis) ==
ಜೋಜಿ ಊಟಕಮಂಡ್ನಲ್ಲಿ ಅದೃಷ್ಟ ಕೈಕೊಟ್ಟಿರುವ ಪ್ರವಾಸಿ ಮಾರ್ಗದರ್ಶಕ. ನಂದಿನಿ ಎಂಬ ಮಾನಸಿಕವಾಗಿ ಅಸ್ವಸ್ಥಳಾದ ಪ್ರವಾಸಿಗೆಯೊಬ್ಬಳು, ಕೆಲವು ಘಟನೆಗಳ ಸರಣಿಯ ಮೂಲಕ ಜೋಜಿ ಮತ್ತು ಅವನ ಸ್ನೇಹಿತ ನಿಶ್ಚಲ್ ಅವರ ಜೀವನದೊಂದಿಗೆ ಬೆಸೆದುಕೊಳ್ಳುತ್ತಾಳೆ.<ref name="sooryaputhri">{{cite news|last=മാധവൻ|first=അനുശ്രീ|title=ഇനി കിലുക്കമെടുക്കാനുള്ള ധൈര്യമില്ല: പ്രിയദർശൻ|url=http://www.mathrubhumi.com/movies-music/features/-25-years-of-kilukkam-malayalam-news-1.1278440|trans-title=No Courage To Take Kilukkam Again: Priyadarshan|language=ml|access-date=22 November 2016|work=[[Mathrubhumi]]|date=13 August 2016|archive-url=https://web.archive.org/web/20161120170619/http://www.mathrubhumi.com/movies-music/features/-25-years-of-kilukkam-malayalam-news-1.1278440|archive-date=20 November 2016}}</ref>
ಚಿತ್ರದ ಆರಂಭದಲ್ಲಿ, ನಂದಿನಿಯನ್ನು ತಮ್ಮ ಜೀವನದಿಂದ ದೂರ ಮಾಡುವ ಪ್ರಯತ್ನದಲ್ಲಿ ಜೋಜಿ ಮತ್ತು ನಿಶ್ಚಲ್ ಮಾಡುವ ತಪ್ಪು ಪ್ರಯತ್ನಗಳು ಹಲವು ಹಾಸ್ಯಮಯ ಘಟನೆಗಳಿಗೆ ಕಾರಣವಾಗುತ್ತವೆ.<ref name="amala"/> She was replaced by [[Revathi]]. [[Jagadish]] played a pivotal character in the film as a [[Photography|still photographer]], the professional rivalry of Nischal, but in the final cut of the film, his portions were cut short to a minor role for reducing the running time.<ref name="velli"/>
ಆದರೆ ನಂತರ ನಂದಿನಿ ಒಂದು ಮಾನಸಿಕ ಚಿಕಿತ್ಸಾ ಕೇಂದ್ರದಿಂದ ತಪ್ಪಿಸಿಕೊಂಡಿರುವ ರೋಗಿ ಎಂಬುದು ಅವರಿಗೆ ತಿಳಿಯುತ್ತದೆ. ಆಕೆಯನ್ನು ಸುರಕ್ಷಿತವಾಗಿ ಮರಳಿ ಕರೆತರುವವರಿಗೆ ಬಹುಮಾನವನ್ನು ಘೋಷಿಸಲಾಗಿರುತ್ತದೆ.<ref>{{cite news | url=http://travel.manoramaonline.com/travel/celebrity-travel/kilukkam-25-years-location-hunt.html | title=#ThrowbackThursday: Here's how 'Kilukkam' magic happened | work=[[Malayala Manorama]] | date=19 August 2016 | access-date=22 November 2016 | archive-url=https://web.archive.org/web/20161122092331/http://travel.manoramaonline.com/travel/celebrity-travel/kilukkam-25-years-location-hunt.html | archive-date=22 November 2016}}</ref>
ಈ ಬಹುಮಾನದ ಮೊತ್ತ ಕೆಲವು ಸಮಯದಿಂದ ಹೆಚ್ಚುತ್ತಲೇ ಬಂದಿದೆ ಎಂಬುದನ್ನು ತಿಳಿದ ನಂತರ, ಜೋಜಿ ಮತ್ತು ನಿಶ್ಚಲ್ ಆಕೆಯನ್ನು ಸ್ವಲ್ಪ ಕಾಲ ಅಡಗಿಸಿಡಲು ನಿರ್ಧರಿಸುತ್ತಾರೆ. ಬಹುಮಾನದ ಮೊತ್ತ ಸಾಕಷ್ಟು ದೊಡ್ಡದಾದ ನಂತರ ಆಕೆಯನ್ನು ಹಸ್ತಾಂತರಿಸಿ ಹಣ ಪಡೆಯುವುದು ಅವರ ಯೋಜನೆಯಾಗಿರುತ್ತದೆ.<ref name="velli">{{cite web | url=http://www.vellinakshatram.com/online/report/25-th-Anniversary-of-Malayalam-movie-Kilukkam_2016-08-16.php | title=25th Anniversary of Malayalam movie Kilukkam | work=[[Vellinakshatram (magazine)|Vellinakshatram]] | date=16 August 2016 | access-date=5 November 2016 | language=ml | archive-url=https://web.archive.org/web/20161105145726/http://www.vellinakshatram.com/online/report/25-th-Anniversary-of-Malayalam-movie-Kilukkam_2016-08-16.php | archive-date=5 November 2016}}</ref>
ನಂದಿನಿಯನ್ನು ಯಾರಿಗೂ ಗುರುತಿಸಲು ಸಾಧ್ಯವಾಗದಂತೆ ಮಾಡಲು, ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿ ಆಕೆಯ ರೂಪವನ್ನು ಬದಲಾಯಿಸುತ್ತಾರೆ.
ಆದರೆ ಕಾಲ ಕಳೆದಂತೆ, ವಿಷಯಗಳು ತೋರುವಷ್ಟು ಸರಳವಾಗಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತದೆ. ಇದರೊಂದಿಗೆ ಕಥೆಯಲ್ಲಿ ಇನ್ನಷ್ಟು ಸಂಕೀರ್ಣತೆಗಳು ಒಂದೊಂದಾಗಿ ಹೊರಬರುತ್ತವೆ.
== ತಾರಾಗಣ (Cast) ==
* ಮೋಹನ್ಲಾಲ್ – ಜೋಜಿ
* ಜಗತಿ ಶ್ರೀಕುಮಾರ್ – ನಿಶ್ಚಲ್, ಸ್ಟಿಲ್ ಛಾಯಾಗ್ರಾಹಕ ಮತ್ತು ಜೋಜಿಯ ಸ್ನೇಹಿತ
* ರೇವತಿ – ನಂದಿನಿ, ಜೋಜಿಯ ಪ್ರೇಯಸಿ
* ತಿಲಕನ್ – ನ್ಯಾಯಮೂರ್ತಿ ಪಿಳ್ಳೈ
* ಇನ್ನಸೆಂಟ್ – ಕಿಟ್ಟುನಿ, ಪಿಳ್ಳೈ ಅವರ ಮನೆಯ ಸೇವಕ
* ಶರತ್ ಸಕ್ಸೇನಾ – ಸಮರ್ ಖಾನ್, ಸ್ಥಳೀಯ ಗೂಂಡಾ
* ಮುರಳಿ – ಅಡ್ವೊಕೇಟ್ ದಶರಥನ್, ನಂದಿನಿಯ ನಿಜವಾದ ತಂದೆ ಮತ್ತು ಪಿಳ್ಳೈ ಅವರ ಸಂಬಂಧಿ (ವಿಸ್ತೃತ ಅತಿಥಿ ಪಾತ್ರ)
* ತಿಕ್ಕುರಿಶ್ಶಿ ಸುಕುಮಾರನ್ ನಾಯರ್ – ಚಹಾ ಮಾರಾಟಗಾರ ಅಂಬೂಟ್ಟಿ
* ಕೆ. ಬಿ. ಗಣೇಶ್ ಕುಮಾರ್ – ರವಿ, ಪಿಳ್ಳೈ ಅವರ ಮಗ
* ಸುಕುಮಾರಿ – ಡಾಕ್ಟರ್ ಆಂಟಿ
* ದೇವನ್ – ರಾಜೇಂದ್ರನ್, ಪಿಳ್ಳೈ ಅವರ ಅಳಿಯ
* ಜೀನತ್ – ತಂಕಂ, ಶಾಲಾ ಶಿಕ್ಷಕಿ ಮತ್ತು ದಶರಥನ್ ಅವರ ಪತ್ನಿ
* ಶ್ಯಾಮಾ – ಪಿಳ್ಳೈ ಅವರ ಮಗಳು ಮತ್ತು ರಾಜೇಂದ್ರನ್ ಅವರ ಪತ್ನಿ
* ಸಂತೋಷ್ – ಭೈರವನ್, ಪೊಲೀಸ್ ಅಧಿಕಾರಿ
* ರವಿ ಮೆನನ್ – ಅನೀಶ್, ಪಿಳ್ಳೈ ಅವರ ಸೋದರಳಿಯ
* ಪೂಜಪ್ಪುರ ರವಿ – ಸಂತೋಷ್, ಲಾಟರಿ ಮಾರಾಟಗಾರ
* ಕೊಲ್ಲಂ ತುಳಸಿ – ‘ಪಿಚ್ಚಾತಿ’ ಮುತ್ತು
* ಕೃಷ್ಣನ್ಕುಟ್ಟಿ ನಾಯರ್ – ಹರೀ, ಶಾಲೆಯ ಪ್ಯೂನ್
* ಟಿ. ಪಿ. ಮಾಧವನ್ – ಶೇಖರನ್, ಪಿಳ್ಳೈ ಅವರ ವೈಯಕ್ತಿಕ ಸಹಾಯಕ
* ನಿಂಮಿ ಮೋಹನ್ – ನ್ಯಾಯಮೂರ್ತಿ ಪಿಳ್ಳೈ ಅವರ ಪತ್ನಿ
* ನಂದು – ರಾಜಪ್ಪನ್, ಪಿಳ್ಳೈ ಅವರ ಸಂಬಂಧಿ
* ಸುವರ್ಣಾ ಮ್ಯಾಥ್ಯೂ – ನೇಹಾ, ಪಿಳ್ಳೈ ಅವರ ಸೋದರಳಿಯ
* ಕೆ. ಜಿ. ದೇವಕಿಯಮ್ಮ – ಧೋಬಿ ಘಾಟ್ನ ವೃದ್ಧ ಮಹಿಳೆ
* ಅಜಯನ್ ಅಡೂರ್ – ಹೋಟೆಲ್ ಮ್ಯಾನೇಜರ್ ನಾರಾಯಣನ್ಕುಟ್ಟಿ
* ಆಂಟನಿ ಪೆರುಂಬಾವೂರ್ – ಚಾಲಕ ಆಂಟನಿ
* ಜಗದೀಶ್ – ಛಾಯಾಗ್ರಾಹಕ (ಅತಿಥಿ ಪಾತ್ರ)
* ಶ್ಯಾಮ್ ಮೋಹನ್ – ಬಾಲ ಕಲಾವಿದ
== ಪೂರ್ವ-ನಿರ್ಮಾಣ ==
ಚಿತ್ರದ ಆರಂಭಿಕ ಯೋಜನೆ ರೂಪುಗೊಂಡದ್ದು ಪ್ರಿಯದರ್ಶನ್ ಅವರು ವಿಮಾನ ನಿಲ್ದಾಣದಲ್ಲಿ "ಗುಡ್ನೈಟ್" ಮೋಹನ್ ಅವರನ್ನು ಭೇಟಿಯಾದಾಗ. ಬಡ ವ್ಯಕ್ತಿಯೊಬ್ಬಳು ಮಾನಸಿಕವಾಗಿ ಅಸ್ವಸ್ಥಳಾದ, ಚೇಷ್ಟೆ ಮಾಡುವ ಹುಡುಗಿಯನ್ನು ರಕ್ಷಿಸುವ ಕಥೆಯ ಕಲ್ಪನೆ ಪ್ರಿಯದರ್ಶನ್ ಅವರ ಮನಸ್ಸಿನಲ್ಲಿ ಮೂಡಿತು. ಈ ಆಲೋಚನೆಯ ಆಧಾರದ ಮೇಲೆ ಅವರು ಕಥೆಯನ್ನು ಅಭಿವೃದ್ಧಿಪಡಿಸಿದರು. ಚಿತ್ರದ ಚಿತ್ರಕಥೆ ಬರೆಯಲು ಪ್ರಿಯದರ್ಶನ್ ಅವರು ವೇಣು ನಾಗವಳ್ಳಿ ಅವರನ್ನು ನೇಮಿಸಿಕೊಂಡರು.<ref name="bo">{{cite news|first=Aishwarya |last=Vasudevan|url=https://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/Priyadarshan-Mohanlal-Best-films-of-the-duo/photostory/48783893.cms|title=Priyadarshan – Mohanlal: Best films of the duo|work=[[The Times of India]]|date=3 November 2015|access-date=18 August 2016}}</ref><ref name="mangalam">{{cite news|title=25 years of 'Kilukkam' magic !|url=http://www.mangalam.com/en-news/detail/27874-entertainment-25-years-of-kilukkam-magic-.html|access-date=22 November 2016|work=[[Mangalam Publications]]|date=29 August 2016}}</ref><ref>{{cite news|last=Poojari|first=Smita|title=Mollywood movies that ran for more than 300 days|url=https://timesofindia.indiatimes.com/entertainment/malayalam/movies/Mollywood-movies-that-ran-for-more-than-300-days/Mollywood-movies-that-ran-for-more-than-300-days/photostory/49802158.cms|access-date=18 August 2016|work=[[The Times of India]]|date=16 November 2015}}</ref>
ಚಿತ್ರದ ನಾಯಕಿ ನಂದಿನಿ ರೈಲಿನಿಂದ ಕೆಳಗೆ ಜಿಗಿಯುವಾಗ ಆಕೆಯ ಕಾಲಿನ ಗೆಜ್ಜೆಗಳ ಝಣಝಣ ಶಬ್ದದೊಂದಿಗೆ ಪರಿಚಯವಾಗುತ್ತಾಳೆ. ಆಕೆ ಕಿಲುಕ್ಕಂಪೆಟ್ಟಿಯಂತೆ (ಝಣಝಣ ಶಬ್ದ ಮಾಡುವ ಆಟಿಕೆ ಪೆಟ್ಟಿಗೆ) ಚುರುಕು ಮತ್ತು ಉತ್ಸಾಹಭರಿತವಾಗಿರುವುದರಿಂದ ಚಿತ್ರಕ್ಕೆ ಕಿಲುಕ್ಕಂ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು.<ref>{{Cite web |last=Sebastian |first=Jacob |date=15 September 2021 |title=1991; മലയാള സിനിമയുടെ സുവർണവർഷം |trans-title=1991; Malayalam cinema's Golden Year |url=https://www.manoramaonline.com/movies/movie-news/2021/09/15/1991-golden-years-of-malayalam-cinema.html |website=[[Malayala Manorama]] |language=ml}}</ref><ref>{{Cite web |last=B. S. |first=Shibu |date=19 August 2021 |title=In second Onam season without film releases, a recap of Malayalam star wars |url=https://www.newindianexpress.com/entertainment/malayalam/2021/aug/19/in-second-onam-season-without-film-releases-a-recap-of-star-wars-2346687.html |website=[[The New Indian Express]]}}</ref>
ತನ್ನ ಜೀವನದಲ್ಲಿ ಹಲವು ದುಃಖಗಳನ್ನು ಎದುರಿಸಬೇಕಾಗುವ ಹುಡುಗಿಯ ಕಥೆಯೇ ಪ್ರಿಯದರ್ಶನ್ ಅವರು ಆರಂಭದಲ್ಲಿ ಚಿತ್ರಕ್ಕಾಗಿ ಉದ್ದೇಶಿಸಿದ್ದ ಕಲ್ಪನೆಯಾಗಿತ್ತು. ಕಥೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ನಿರ್ದೇಶಕ ಫಾಜಿಲ್ ಅವರನ್ನು ಭೇಟಿಯಾಗಿ ಈ ಆಲೋಚನೆಯನ್ನು ಚರ್ಚಿಸಿದರು. ಆ ಸಮಯದಲ್ಲಿ ಫಾಜಿಲ್ ಅವರು ಎಂಟೆ ಸೂರ್ಯಪುತ್ರಿಕ್ಕು (1991) ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಆ ಚಿತ್ರದಲ್ಲಿ ತನ್ನ ತಾಯಿಯನ್ನು ಹುಡುಕುವ ಹುಡುಗಿಯ ಕಥೆ ಇರುವುದರಿಂದ, ಎಂಟೆ ಸೂರ್ಯಪುತ್ರಿಕ್ಕು ಚಿತ್ರದ ಕಥೆಯನ್ನು "ವಿರುದ್ಧವಾಗಿ ಯೋಚಿಸುವಂತೆ" ಫಾಜಿಲ್ ಅವರು ಪ್ರಿಯದರ್ಶನ್ ಅವರಿಗೆ ಸಲಹೆ ನೀಡಿದರು. ಅದರಂತೆ ಕಿಲುಕ್ಕಂ ಚಿತ್ರದಲ್ಲಿ ತನ್ನ ತಂದೆಯನ್ನು ಹುಡುಕುವ ಹುಡುಗಿಯ ಕಥೆಯಾಯಿತು.
ಪ್ರಿಯದರ್ಶನ್ ಅವರ ಸಾಮಾನ್ಯ ಆಯ್ಕೆಯಾಗಿದ್ದ ಮೋಹನ್ಲಾಲ್ ಅವರನ್ನೇ ಆರಂಭಿಕ ಹಂತದಿಂದಲೇ ನಾಯಕನಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಆ ಸಮಯದಲ್ಲಿ ಪ್ರಿಯದರ್ಶನ್ ಅವರ ತೆಲುಗು ಚಿತ್ರ *ನಿರ್ಣಯಂ*ನಲ್ಲಿ ನಟಿಸುತ್ತಿದ್ದ ಅಮಲಾ ಅವರನ್ನು ನಂದಿನಿಯ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಅವರು 3 ಮಾರ್ಚ್ 1991ರಿಂದ 4 ಏಪ್ರಿಲ್ವರೆಗೆ ಚಿತ್ರೀಕರಣಕ್ಕಾಗಿ ದಿನಾಂಕಗಳನ್ನು ನೀಡಿದ್ದರು.<ref>{{cite web|author=Moviebuzz|title=Dileep is 50 percent of Mohanlal: Priyadarshan|url=http://www.sify.com/movies/malayalam/interview.php?id=13548003&cid=2406|archive-url=https://web.archive.org/web/20040911082731/http://sify.com/movies/malayalam/interview.php?id=13548003&cid=2406|url-status=dead|archive-date=11 September 2004|website=[[Sify]]|access-date=18 August 2016}}</ref><ref>{{cite news|author=Entertainment Desk|title=Priyadarshan birthday special: Top 6 movies of the National Award-winning director!|newspaper=India News, Breaking News | India.com|url=https://www.india.com/showbiz/priyadarshan-birthday-special-top-6-movies-of-the-national-award-winning-director-902672/|publisher=India.com|access-date=18 August 2016|date=30 January 2016}}</ref>
ನಿಶ್ಚಲ್ ಪಾತ್ರಕ್ಕೆ ಪ್ರಿಯದರ್ಶನ್ ಅವರ ಮೊದಲ ಆಯ್ಕೆ ಶ್ರೀನಿವಾಸನ್ ಆಗಿದ್ದರು. ಆದರೆ ಮತ್ತೊಂದು ಚಿತ್ರಕ್ಕೆ ನೀಡಿದ್ದ ಬದ್ಧತೆಯ ಕಾರಣ ಅವರು ನಿಗದಿತ ದಿನಾಂಕಗಳಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ಪ್ರಿಯದರ್ಶನ್ ಅವರು ಜಗತಿ ಶ್ರೀಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಸತತ 30 ದಿನಗಳ ದಿನಾಂಕಗಳನ್ನು ನೀಡುವಂತೆ ಕೇಳಲಾಯಿತು. ಆ ಸಮಯದಲ್ಲಿ ಒಂದೇ ಸಮಯದಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದ ಶ್ರೀಕುಮಾರ್, ಮೊದಲ ಬಾರಿಗೆ ಇಷ್ಟು ದೀರ್ಘಾವಧಿಗೆ ಸತತ ದಿನಾಂಕಗಳನ್ನು ನೀಡಿದರು.
ಚಿತ್ರದ ಪೂಜಾ ಸಮಾರಂಭವು ಮದ್ರಾಸ್ನ (ಈಗಿನ ಚೆನ್ನೈ) ಕೋಥಂಡಪಾಣಿ ಸ್ಟುಡಿಯೋದಲ್ಲಿ ನಡೆಯಿತು. ಅದೇ ದಿನ ಸ್ಟುಡಿಯೋದಲ್ಲಿ ಎಸ್. ಪಿ. ವೆಂಕಟೇಶ್ ಅವರು ಹಾಡುಗಳ ಧ್ವನಿಮುದ್ರಣವನ್ನು ಪ್ರಾರಂಭಿಸಿದರು.
ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ಅಮಲಾ ವಿವಾಹವಾಗಿದ್ದರು. ನಂತರ ಅವರ ಮಾವ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಅವರ ನಿವೃತ್ತಿಯನ್ನು ಘೋಷಿಸಿದ ಕಾರಣ, ಅಮಲಾ ಚಿತ್ರದಿಂದ ಹಿಂದೆ ಸರಿಯಬೇಕಾಯಿತು.8 ಅವರ ಬದಲಿಗೆ ರೇವತಿ ಅವರನ್ನು ಆಯ್ಕೆ ಮಾಡಲಾಯಿತು.
ಜಗದೀಶ್ ಅವರು ಚಿತ್ರದಲ್ಲಿ ನಿಶ್ಚಲ್ ಅವರ ವೃತ್ತಿಪರ ಪ್ರತಿಸ್ಪರ್ಧಿಯಾಗಿರುವ ಸ್ಟಿಲ್ ಛಾಯಾಗ್ರಾಹಕನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಆದರೆ ಚಿತ್ರದ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಅಂತಿಮ ಆವೃತ್ತಿಯಲ್ಲಿ ಅವರ ದೃಶ್ಯಗಳನ್ನು ಕಡಿತಗೊಳಿಸಲಾಯಿತು ಮತ್ತು ಅವರ ಪಾತ್ರವು ಸಣ್ಣ ಪಾತ್ರವಾಗಿ ಉಳಿಯಿತು.
== ಚಿತ್ರೀಕರಣ ==
ಮುಖ್ಯ ಚಿತ್ರೀಕರಣವು **5 ಮಾರ್ಚ್ 1991ರಂದು ಊಟಿ**ಯಲ್ಲಿ ಆರಂಭವಾಯಿತು. ಚಿತ್ರದ ಕಥೆ ಮುಖ್ಯವಾಗಿ ಊಟಿಯಲ್ಲಿಯೇ ನಡೆಯುವುದರಿಂದ, ಊಟಿಯೇ ಚಿತ್ರದ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು.
ಊಟಿಯಲ್ಲಿ, ದಿ ಫೆರ್ನ್ಹಿಲ್ಸ್ ಪ್ಯಾಲೇಸ್ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು. ಇದನ್ನು ತಿಲಕನ್ ನಿರ್ವಹಿಸಿದ ಜಸ್ಟಿಸ್ ಪಿಳ್ಳೈ ಅವರ ಬಂಗಲೆಯಾಗಿ ಚಿತ್ರದಲ್ಲಿ ತೋರಿಸಲಾಯಿತು.
ಚಿತ್ರದಲ್ಲಿ ಮಂಜನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಯಿತು. ಮಂಜು ಕೇವಲ ಒಂದೆರಡು ಗಂಟೆಗಳ ಕಾಲ ಮಾತ್ರ ಇರುತ್ತಿದ್ದುದರಿಂದ ಮತ್ತು ಮಂಜಿನಿಂದ ಆವೃತವಾದ ಸ್ಥಳದ ಸೌಂದರ್ಯವನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕೆಂದು ಚಿತ್ರತಂಡ ಬಯಸಿದ್ದರಿಂದ, ಚಿತ್ರೀಕರಣದ ಬಹುಪಾಲು ಮುಂಜಾನೆ ಸಮಯದಲ್ಲೇ ನಡೆಯಿತು.
ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಒಂದಾದ ಮೋಹನ್ಲಾಲ್ ಮತ್ತು ತಿಲಕನ್ ಬೆಳಗಿನ ವಾಕಿಂಗ್ಗೆ ಹೋಗುವ ದೃಶ್ಯವನ್ನು, ಊಟಿಯಲ್ಲಿ ಚಿತ್ರತಂಡವು ಆಕಸ್ಮಿಕವಾಗಿ ಕಂಡುಹಿಡಿದಿದ್ದ ಒಂದು ನಿರ್ಜನ ಸ್ಥಳದಲ್ಲಿ ಚಿತ್ರೀಕರಿಸಲಾಯಿತು. ಆ ಸ್ಥಳವು ಅತ್ಯಂತ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಚಿತ್ರತಂಡ ಬಯಸಿತು. ಅದಕ್ಕಾಗಿ ವಿದ್ಯುತ್ ದೀಪದ ಕಂಬ, ಕೆಲವು ಕುರ್ಚಿಗಳು ಮತ್ತು ನೆಲದ ಮೇಲೆ ಬಿದ್ದಿದ್ದ ಎಲೆಗಳನ್ನು ಅಳವಡಿಸಲಾಯಿತು. ನೈಸರ್ಗಿಕವಾಗಿ ಬಿದ್ದಿರುವ ಎಲೆಗಳಂತೆ ಕಾಣುವಂತೆ ಬಣ್ಣ ಹಚ್ಚಿದ ಎಲೆಗಳನ್ನು ಲಾರಿಯಲ್ಲಿ ಸ್ಥಳಕ್ಕೆ ತಂದು ಹರಡಲಾಯಿತು.
"ಊಟ್ಟಿಪಟ್ಟಣಂ" ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಮೋಹನ್ಲಾಲ್ ಸಂಭವಿಸಬಹುದಾಗಿದ್ದ ಮಾರಣಾಂತಿಕ ಅಪಘಾತದಿಂದ ಪಾರಾದರು. ಹಾಡಿನ ಒಂದು ದೃಶ್ಯವನ್ನು ಚಲಿಸುತ್ತಿದ್ದ ರೈಲಿನ ಮೇಲ್ಭಾಗದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಅಲ್ಲಿ ಮೋಹನ್ಲಾಲ್ ಅವರು ಜಗತಿ ಮತ್ತು ರೇವತಿ ಅವರ ಎದುರು ನಿಂತಿದ್ದರು.
ರೈಲು ಹಾದಿಯ ಮೇಲೆ ಒಂದು ಬದಿಗೆ ವಾಲಿದ್ದ ವಿದ್ಯುತ್ ತಂತಿ ಇತ್ತು. ಆದರೆ ಚಿತ್ರೀಕರಣ ತಂಡದ ಗಮನಕ್ಕೆ ಅದು ಬಂದಿರಲಿಲ್ಲ. ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಶ್ರೀಕುಮಾರ್ ಅವರು ಮೋಹನ್ಲಾಲ್ ಅವರಿಗೆ ಕೆಳಗೆ ಬಾಗಿ ಮಲಗುವಂತೆ ಸೂಚಿಸಿದರು. ಮೋಹನ್ಲಾಲ್ ಯಾವುದೇ ಪ್ರಶ್ನೆ ಮಾಡದೆ ತಕ್ಷಣವೇ ಕೆಳಗೆ ಬಾಗಿದರು. ವಿದ್ಯುತ್ ತಂತಿಯು ಅವರ ಕೂದಲನ್ನು ಮಾತ್ರ ಸವರಿಕೊಂಡು ಹಾದುಹೋಯಿತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಕಿಲುಕ್ಕಂ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎಂದಿಗೂ ನಗುತ್ತಿರಲಿಲ್ಲ ಎಂದು ಹೇಳಿದರು. ಸೆಟ್ನಲ್ಲಿ ತಾವು ನಗಿಸಿದರೆ, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಆ ಹಾಸ್ಯ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಅವರು ನಂಬಿದ್ದರು.<ref>{{cite web|author=Millennium Audios|title=Kilukkam (Original Motion Picture Soundtrack) - EP by S. P. Venkitesh on Apple Music|url=https://itunes.apple.com/us/album/kilukkam-original-motion-picture/id1113477231|archive-url=https://web.archive.org/web/20161105224336/https://itunes.apple.com/us/album/kilukkam-original-motion-picture/id1113477231|url-status=dead|archive-date=5 November 2016|publisher=[[iTunes]]|access-date=5 November 2016|date=15 August 1991}}</ref>
ಮೋಹನ್ಲಾಲ್ ಮತ್ತು ರೇವತಿ ಅವರ ಜೋಡಿ ದೃಶ್ಯಗಳಲ್ಲಿ ಹಲವಾರು ಪೂರ್ವನಿರ್ಧರಿತವಾಗಿರದ ಸಂಭಾಷಣೆಗಳನ್ನು ಸಹ ಬಳಸಲಾಗಿತ್ತು.
== ಬಿಡುಗಡೆ ಮತ್ತು ಗಲ್ಲಾಪೆಟ್ಟಿಗೆ ==
ಕಿಲುಕ್ಕಂ ಚಿತ್ರವು 15 ಆಗಸ್ಟ್ 1991ರಂದು ಕೇರಳದ 32 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ 50 ದಿನಗಳೊಳಗೆ, ಚಿತ್ರವು ಬಿಡುಗಡೆಯ ಕೇಂದ್ರಗಳಿಂದ ₹0.23 ಕೋಟಿ ಆದಾಯ ಗಳಿಸಿತು.
ಚಿತ್ರವು ಚಿತ್ರಮಂದಿರಗಳ ಪ್ರದರ್ಶನದಿಂದ ಒಟ್ಟು ₹1.59 ಕೋಟಿ ಗಳಿಸಿತು ಮತ್ತು ಚಿತ್ರಮಂದಿರಗಳ ಆದಾಯದಿಂದಲೇ ₹1 ಕೋಟಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಿಲುಕ್ಕಂ 1991ರ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು ಒಂದು ಅವಧಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವೂ ಆಗಿತ್ತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಮೋಹನ್ಲಾಲ್–ಶ್ರೀಕುಮಾರ್ ಅವರ ಜೋಡಿಯ ರಸಾಯನಶಾಸ್ತ್ರವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದಾಗಿ ಹೇಳಿದರು. ತಮ್ಮ ಹಿಂದಿನ ಹಾಸ್ಯಚಿತ್ರಗಳಾದ ಆರಂ + ಆರಂ = ಕಿನ್ನಾರಂ (1985) ಮತ್ತು ಬೋಯಿಂಗ್ ಬೋಯಿಂಗ್ (1985) ಚಿತ್ರಗಳಿಗಿಂತ ಭಿನ್ನವಾಗಿ, ಕಿಲುಕ್ಕಂನಲ್ಲಿ ಕೆಲವು ಭಾವನಾತ್ಮಕ ಅಂಶಗಳನ್ನು ಸೇರಿಸಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಲು ಇದೂ ಒಂದು ಪ್ರಮುಖ ಕಾರಣವಾಗಿತ್ತು.
ನಿರ್ಮಾಪಕ ಗುಡ್ನೈಟ್ ಮೋಹನ್ ಅವರು 2021ರಲ್ಲಿ ಸಫಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ಆ ಕಾಲದಲ್ಲಿ ಕಿಲುಕ್ಕಂ ಚಿತ್ರದ ನಿರ್ಮಾಣ ವೆಚ್ಚವು ಸುಮಾರು ₹0.60 ಕೋಟಿ ಆಗಿತ್ತು ಎಂದು ಬಹಿರಂಗಪಡಿಸಿದರು. ಆ ಸಮಯದಲ್ಲಿ ಸಾಮಾನ್ಯವಾಗಿ ಮಲಯಾಳಂ ಚಿತ್ರಗಳನ್ನು ₹0.02 ಕೋಟಿಯಿಂದ ₹0.03 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಆದ್ದರಿಂದ ಚಿತ್ರ ಯಶಸ್ವಿಯಾಗುತ್ತದೆಯೇ ಎಂಬ ಬಗ್ಗೆ ಅವರು ಪ್ರಿಯದರ್ಶನ್ ಅವರೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.
ಆದರೆ ಚಿತ್ರವು ಆ ಕಾಲದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ, ಒಟ್ಟು ₹5 ಕೋಟಿ ಗಳಿಸಿತು.
ಚಿತ್ರವು ಎರಡು ಬಿಡುಗಡೆಯ ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡಿತು. ವರ್ಷಗಳು ಕಳೆದಂತೆ ಕಿಲುಕ್ಕಂ ಕಲ್ಟ್ ಸ್ಥಾನಮಾನವನ್ನು ಪಡೆದುಕೊಂಡಿದೆ.
ಈ ಚಿತ್ರವನ್ನು ಸಾಮಾನ್ಯವಾಗಿ ಒಂದು ಕ್ಲಾಸಿಕ್ ಚಿತ್ರವೆಂದು ಪರಿಗಣಿಸಲಾಗುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ನಿರ್ಮಿಸಲಾದ ಅತ್ಯುತ್ತಮ ಹಾಸ್ಯಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. ಚಿತ್ರವು ದೂರದರ್ಶನದಲ್ಲಿ ನಿಯಮಿತವಾಗಿ ಮರುಪ್ರಸಾರಗೊಳ್ಳುತ್ತಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರಸಾರಗೊಂಡ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
== ಸಂಗೀತ ==
ಎಸ್. ಪಿ. ವೆಂಕಟೇಶ್ ಅವರ ಧ್ವನಿಸುರುಳಿ ಆಲ್ಬಮ್
* ಬಿಡುಗಡೆ: 15 ಮಾರ್ಚ್ 1991
* ಧ್ವನಿಮುದ್ರಣ: ಮಾರ್ಚ್ 1991
* ಸ್ಟುಡಿಯೋ: ಕೋಥಂಡಪಾಣಿ ಸ್ಟುಡಿಯೋ, ಮದ್ರಾಸ್
* ಅವಧಿ: 18:17
* ಭಾಷೆ: ಮಲಯಾಳಂ
* ಲೇಬಲ್: ಮಿಲೇನಿಯಂ ಆಡಿಯೋಸ್
* ನಿರ್ಮಾಪಕ: ಆರ್. ಮೋಹನ್
== ಪ್ರಶಸ್ತಿಗಳು ಮತ್ತು ಗೌರವಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 21'''<br>
* ಅತ್ಯುತ್ತಮ ನಟ – ಮೋಹನ್ಲಾಲ್
* ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
* ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) – ಎಂ. ಜಿ. ಶ್ರೀಕುಮಾರ್
* ಅತ್ಯುತ್ತಮ ಛಾಯಾಗ್ರಾಹಕ – ಎಸ್. ಕುಮಾರ್
* ಅತ್ಯುತ್ತಮ ಸಂಕಲನಕಾರ – ಎನ್. ಗೋಪಾಲಕೃಷ್ಣನ್
* ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು 2223
* ಅತ್ಯುತ್ತಮ ಜನಪ್ರಿಯ ಚಿತ್ರ
* ಅತ್ಯುತ್ತಮ ಕಲಾ ನಿರ್ದೇಶಕ – ಕೃಷ್ಣನ್ಕುಟ್ಟಿ
* ವಿಶೇಷ ತೀರ್ಪುಗಾರರ ಪ್ರಶಸ್ತಿ – ಜಗತಿ ಶ್ರೀಕುಮಾರ್
* ಸಿನಿಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು 24
* ಅತ್ಯುತ್ತಮ ನಿರ್ದೇಶಕ (ಮಲಯಾಳಂ) – ಪ್ರಿಯದರ್ಶನ್
* ಅತ್ಯುತ್ತಮ ನಟಿ (ಮಲಯಾಳಂ) – ರೇವತಿ
== 3D ಪರಿವರ್ತನೆ ==
2012ರಲ್ಲಿ ಕೊಚ್ಚಿಯಲ್ಲಿದ್ದ Ultra Rays 3D Technologies Private Ltd ಸಂಸ್ಥೆಯ ಅಧಿಕಾರಿಗಳು ಕಿಲುಕ್ಕಂ ಚಿತ್ರವನ್ನು 3Dಗೆ ಪರಿವರ್ತಿಸುವ ಕುರಿತು ಮಾತುಕತೆ ನಡೆಸಲು ಪ್ರಿಯದರ್ಶನ್ ಮತ್ತು ರಾಮ್ ಮೋಹನ್ ಅವರನ್ನು ಸಂಪರ್ಕಿಸಿದರು.<ref>{{cite news|last=Zachariah|first=Ammu|title=Mohanlal hits are hot favourites to be made into 3D|url=https://timesofindia.indiatimes.com/entertainment/malayalam/movies/news/Mohanlal-hits-are-hot-favourites-to-be-made-into-3D/articleshow/17414970.cms|access-date=18 August 2016|work=[[The Times of India]]|date=30 November 2012}}</ref>
ಹಾಗೆ 3Dಗೆ ಪರಿವರ್ತನೆಗೊಂಡಿದ್ದರೆ, ಕಿಲುಕ್ಕಂ 3Dಗೆ ಪರಿವರ್ತಿಸಲಾದ ಮೊದಲ ಮಲಯಾಳಂ ಚಿತ್ರವಾಗುತ್ತಿತ್ತು.
ಸಂಸ್ಥೆಯು ತಮ್ಮನ್ನು ಸಂಪರ್ಕಿಸಿರುವುದನ್ನು ಪ್ರಿಯದರ್ಶನ್ ದೃಢಪಡಿಸಿದರು. ಆದರೆ ಅಂತಿಮ ನಿರ್ಧಾರವನ್ನು ಚಿತ್ರದ ನಿರ್ಮಾಪಕರಾದ ರಾಮ್ ಮೋಹನ್ ಅವರು ತೆಗೆದುಕೊಳ್ಳಬೇಕಾಗಿತ್ತು. 2012ರ ಅಂತ್ಯದ ವೇಳೆಯಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಮೋಹನ್ ಅವರು, ಯಾವುದನ್ನೂ ಅಂತಿಮಗೊಳಿಸಿಲ್ಲ ಮತ್ತು ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿಸಿದ್ದರು.
== ಉಲ್ಲೇಖಗಳು ==
bbzsmker9bbykz5hdewqrcy6mof4hot
1382643
1382642
2026-08-15T07:06:18Z
Santhosh Notagar99
82732
/* ಸಾರಾಂಶ (Synopsis) */
1382643
wikitext
text/x-wiki
{{Use dmy dates|date=August 2014}}
{{Use Indian English|date=August 2014}}
{{Infobox film
| name = ಕಿಲುಕ್ಕಂ
| image = Kilukkam.jpg
| caption = ಥಿಯೇಟ್ರಿಕಲ್ ಬಿಡುಗಡೆ ಪೋಸ್ಟರ್
| director = ಪ್ರಿಯದರ್ಶನ್
| producer = R. Mohan
| screenplay = ವೇಣು ನಾಗವಲ್ಲಿ
| story = ಪ್ರಿಯದರ್ಶನ್
| starring = {{plainlist|
* [[ಮೋಹನ್ ಲಾಲ್]]
* ಜಗತಿ ಶ್ರೀಕುಮಾರ್
* [[ರೇವತಿ]]
* ತಿಲಕನ್
}}
| based_on = ವಿಲಿಯಂ ವೈಲರ್ ಅವರ 'ರೋಮನ್ ಹಾಲಿಡೇ
| music = ಎಸ್. ಪಿ. ವೆಂಕಟೇಶ್
| cinematography = ಎಸ್. ಕುಮಾರ್ (ಛಾಯಾಗ್ರಾಹಕ)|ಎಸ್. ಕುಮಾರ್
| editing = ಎನ್. ಗೋಪಾಲಕೃಷ್ಣನ್
| studio = ಗುಡ್ನೈಟ್ ಫಿಲ್ಮ್ಸ್
| distributor = ಮನೋರಾಜ್ಯಂ ರಿಲೀಸ್
| released = {{Film date|df=yes|1991|08|15}}
| runtime = 156 ನಿಮಿಷಗಳು
| country = ಭಾರತ
| language = ಮಲಯಾಳಂ
| budget = {{INRConvert|60|l}}<ref name="gross" />
| gross = {{INRConvert|5|c}}<ref name="gross" /><ref>{{Cite web |date=2021-09-24 |title=റെക്കോര്ഡുകള് മറികടന്ന കിലുക്കം; 60 ലക്ഷം ചെലവായ ചിത്രം നേടിയ കളക്ഷനെ കുറിച്ച് നിര്മ്മാതാവ് |trans-title=Producer Goodknight Mohan about collection of Kilukkam movie |url=https://www.thecue.in/videos/entertainment/film-news/producer-goodknight-mohan-about-collection-of-kilukkam-movie |access-date=2025-05-30 |website=TheCue.in}}</ref>
}}
'''ಕಿಲುಕ್ಕಂ''' (ಅನುವಾದ: ಝಣಝಣಿಕೆ) 1991ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಹಾಸ್ಯ-ನಾಟಕ ಚಿತ್ರವಾಗಿದೆ. ಈ ಚಿತ್ರವನ್ನು Priyadarshan ನಿರ್ದೇಶಿಸಿದ್ದು, ವೇಣು ನಾಗವಳ್ಳಿ ಚಿತ್ರಕಥೆಯನ್ನು ಬರೆದಿದ್ದಾರೆ.
ಚಿತ್ರದ ಕಥೆ ಊಟಿಯಲ್ಲಿ ನಡೆಯುತ್ತದೆ. ಪ್ರವಾಸಿ ಮಾರ್ಗದರ್ಶಕ ಜೋಜಿ (Mohanlal) ಮತ್ತು ಛಾಯಾಗ್ರಾಹಕ ನಿಶ್ಚಲ್ (Jagathy Sreekumar) ಅವರ ಸುತ್ತ ಕಥೆ ಸಾಗುತ್ತದೆ. ಇವರಿಬ್ಬರು ಶ್ರೀಮಂತ ಪ್ರವಾಸಿಗೆಯಾದ ನಂದಿನಿಯನ್ನು (Revathi) ಭೇಟಿಯಾಗುತ್ತಾರೆ. ಆಕೆಯ ಮೇಲೆ ತಮ್ಮ ಅದೃಷ್ಟವನ್ನೇ ಪಣಕ್ಕಿಡುತ್ತಾರೆ.<ref>{{cite news | url=https://timesofindia.indiatimes.com/entertainment/malayalam/movies/photo-features/mollywood-movies-that-ran-for-more-than-300-days/photostory/49802149.cms | title=Mollywood movies that ran for more than 300 days | newspaper=The Times of India }}</ref>
ಚಿತ್ರದಲ್ಲಿ ತಿಲಕನ್, ಇನ್ನಸೆಂಟ್, ಕೆ. ಬಿ. ಗಣೇಶ್ ಕುಮಾರ್, ಸುಕುಮಾರಿ ಮತ್ತು ಶರತ್ ಸಕ್ಸೇನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುರಳಿ ಮತ್ತು ಜಗದೀಶ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸಂಗೀತವನ್ನು ಎಸ್. ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ.
ಕಿಲುಕ್ಕಂ 15 ಆಗಸ್ಟ್ 1991ರಂದು ಬಿಡುಗಡೆಯಾಯಿತು. ಆ ಸಮಯದಲ್ಲಿ ಇದು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು ಮತ್ತು ಚಿತ್ರಮಂದಿರಗಳಲ್ಲಿ 365 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.
ಕಿಲುಕ್ಕಂ ಚಿತ್ರವು ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಅವುಗಳಲ್ಲಿ:
ಅತ್ಯುತ್ತಮ ನಟ – ಮೋಹನ್ಲಾಲ್
ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
ಅತ್ಯುತ್ತಮ ಸಂಕಲನ – ಎನ್. ಗೋಪಾಲಕೃಷ್ಣನ್
ಅತ್ಯುತ್ತಮ ಛಾಯಾಗ್ರಹಣ – ಎಸ್. ಕುಮಾರ್
ಈ ಚಿತ್ರವನ್ನು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಈ ಚಿತ್ರವನ್ನು ತೆಲುಗಿನಲ್ಲಿ ಅಲ್ಲರಿ ಪಿಲ್ಲ ಎಂಬ ಹೆಸರಿನಲ್ಲಿ ಮತ್ತು ಹಿಂದಿಯಲ್ಲಿ ಮುಸ್ಕುರಾಹಟ್ ಎಂಬ ಹೆಸರಿನಲ್ಲಿ ಮರುನಿರ್ಮಿಸಲಾಯಿತು. ಎರಡೂ ಚಿತ್ರಗಳನ್ನು ಪ್ರಿಯದರ್ಶನ್ ಅವರೇ ನಿರ್ದೇಶಿಸಿದರು.
ನಂತರ ಈ ಚಿತ್ರಕ್ಕೆ ಕಿಲುಕ್ಕಂ ಕಿಲುಕಿಲುಕ್ಕಂ (2006) ಎಂಬ ಮುಂದುವರಿದ ಭಾಗ (Sequel) ಬಿಡುಗಡೆಯಾಯಿತು.
ಈ ಚಿತ್ರವು 1953ರ ಅಮೆರಿಕನ್ ಚಿತ್ರ Roman Holidayನಿಂದ ಪ್ರೇರಣೆ ಪಡೆದಿದೆ ಎಂದು ವರದಿಯಾಗಿದೆ.
== ಸಾರಾಂಶ (Synopsis) ==
ಜೋಜಿ ಊಟಕಮಂಡ್ನಲ್ಲಿ ಅದೃಷ್ಟ ಕೈಕೊಟ್ಟಿರುವ ಪ್ರವಾಸಿ ಮಾರ್ಗದರ್ಶಕ. ನಂದಿನಿ ಎಂಬ ಮಾನಸಿಕವಾಗಿ ಅಸ್ವಸ್ಥಳಾದ ಪ್ರವಾಸಿಗೆಯೊಬ್ಬಳು, ಕೆಲವು ಘಟನೆಗಳ ಸರಣಿಯ ಮೂಲಕ ಜೋಜಿ ಮತ್ತು ಅವನ ಸ್ನೇಹಿತ ನಿಶ್ಚಲ್ ಅವರ ಜೀವನದೊಂದಿಗೆ ಬೆಸೆದುಕೊಳ್ಳುತ್ತಾಳೆ.<ref name="sooryaputhri">{{cite news|last=മാധവൻ|first=അനുശ്രീ|title=ഇനി കിലുക്കമെടുക്കാനുള്ള ധൈര്യമില്ല: പ്രിയദർശൻ|url=http://www.mathrubhumi.com/movies-music/features/-25-years-of-kilukkam-malayalam-news-1.1278440|trans-title=No Courage To Take Kilukkam Again: Priyadarshan|language=ml|access-date=22 November 2016|work=[[Mathrubhumi]]|date=13 August 2016|archive-url=https://web.archive.org/web/20161120170619/http://www.mathrubhumi.com/movies-music/features/-25-years-of-kilukkam-malayalam-news-1.1278440|archive-date=20 November 2016}}</ref>
ಚಿತ್ರದ ಆರಂಭದಲ್ಲಿ, ನಂದಿನಿಯನ್ನು ತಮ್ಮ ಜೀವನದಿಂದ ದೂರ ಮಾಡುವ ಪ್ರಯತ್ನದಲ್ಲಿ ಜೋಜಿ ಮತ್ತು ನಿಶ್ಚಲ್ ಮಾಡುವ ತಪ್ಪು ಪ್ರಯತ್ನಗಳು ಹಲವು ಹಾಸ್ಯಮಯ ಘಟನೆಗಳಿಗೆ ಕಾರಣವಾಗುತ್ತವೆ.
ಆದರೆ ನಂತರ ನಂದಿನಿ ಒಂದು ಮಾನಸಿಕ ಚಿಕಿತ್ಸಾ ಕೇಂದ್ರದಿಂದ ತಪ್ಪಿಸಿಕೊಂಡಿರುವ ರೋಗಿ ಎಂಬುದು ಅವರಿಗೆ ತಿಳಿಯುತ್ತದೆ. ಆಕೆಯನ್ನು ಸುರಕ್ಷಿತವಾಗಿ ಮರಳಿ ಕರೆತರುವವರಿಗೆ ಬಹುಮಾನವನ್ನು ಘೋಷಿಸಲಾಗಿರುತ್ತದೆ.<ref>{{cite news | url=http://travel.manoramaonline.com/travel/celebrity-travel/kilukkam-25-years-location-hunt.html | title=#ThrowbackThursday: Here's how 'Kilukkam' magic happened | work=[[Malayala Manorama]] | date=19 August 2016 | access-date=22 November 2016 | archive-url=https://web.archive.org/web/20161122092331/http://travel.manoramaonline.com/travel/celebrity-travel/kilukkam-25-years-location-hunt.html | archive-date=22 November 2016}}</ref>
ಈ ಬಹುಮಾನದ ಮೊತ್ತ ಕೆಲವು ಸಮಯದಿಂದ ಹೆಚ್ಚುತ್ತಲೇ ಬಂದಿದೆ ಎಂಬುದನ್ನು ತಿಳಿದ ನಂತರ, ಜೋಜಿ ಮತ್ತು ನಿಶ್ಚಲ್ ಆಕೆಯನ್ನು ಸ್ವಲ್ಪ ಕಾಲ ಅಡಗಿಸಿಡಲು ನಿರ್ಧರಿಸುತ್ತಾರೆ. ಬಹುಮಾನದ ಮೊತ್ತ ಸಾಕಷ್ಟು ದೊಡ್ಡದಾದ ನಂತರ ಆಕೆಯನ್ನು ಹಸ್ತಾಂತರಿಸಿ ಹಣ ಪಡೆಯುವುದು ಅವರ ಯೋಜನೆಯಾಗಿರುತ್ತದೆ.<ref name="velli">{{cite web | url=http://www.vellinakshatram.com/online/report/25-th-Anniversary-of-Malayalam-movie-Kilukkam_2016-08-16.php | title=25th Anniversary of Malayalam movie Kilukkam | work=[[Vellinakshatram (magazine)|Vellinakshatram]] | date=16 August 2016 | access-date=5 November 2016 | language=ml | archive-url=https://web.archive.org/web/20161105145726/http://www.vellinakshatram.com/online/report/25-th-Anniversary-of-Malayalam-movie-Kilukkam_2016-08-16.php | archive-date=5 November 2016}}</ref>
ನಂದಿನಿಯನ್ನು ಯಾರಿಗೂ ಗುರುತಿಸಲು ಸಾಧ್ಯವಾಗದಂತೆ ಮಾಡಲು, ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿ ಆಕೆಯ ರೂಪವನ್ನು ಬದಲಾಯಿಸುತ್ತಾರೆ.
ಆದರೆ ಕಾಲ ಕಳೆದಂತೆ, ವಿಷಯಗಳು ತೋರುವಷ್ಟು ಸರಳವಾಗಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತದೆ. ಇದರೊಂದಿಗೆ ಕಥೆಯಲ್ಲಿ ಇನ್ನಷ್ಟು ಸಂಕೀರ್ಣತೆಗಳು ಒಂದೊಂದಾಗಿ ಹೊರಬರುತ್ತವೆ.
== ತಾರಾಗಣ (Cast) ==
* ಮೋಹನ್ಲಾಲ್ – ಜೋಜಿ
* ಜಗತಿ ಶ್ರೀಕುಮಾರ್ – ನಿಶ್ಚಲ್, ಸ್ಟಿಲ್ ಛಾಯಾಗ್ರಾಹಕ ಮತ್ತು ಜೋಜಿಯ ಸ್ನೇಹಿತ
* ರೇವತಿ – ನಂದಿನಿ, ಜೋಜಿಯ ಪ್ರೇಯಸಿ
* ತಿಲಕನ್ – ನ್ಯಾಯಮೂರ್ತಿ ಪಿಳ್ಳೈ
* ಇನ್ನಸೆಂಟ್ – ಕಿಟ್ಟುನಿ, ಪಿಳ್ಳೈ ಅವರ ಮನೆಯ ಸೇವಕ
* ಶರತ್ ಸಕ್ಸೇನಾ – ಸಮರ್ ಖಾನ್, ಸ್ಥಳೀಯ ಗೂಂಡಾ
* ಮುರಳಿ – ಅಡ್ವೊಕೇಟ್ ದಶರಥನ್, ನಂದಿನಿಯ ನಿಜವಾದ ತಂದೆ ಮತ್ತು ಪಿಳ್ಳೈ ಅವರ ಸಂಬಂಧಿ (ವಿಸ್ತೃತ ಅತಿಥಿ ಪಾತ್ರ)
* ತಿಕ್ಕುರಿಶ್ಶಿ ಸುಕುಮಾರನ್ ನಾಯರ್ – ಚಹಾ ಮಾರಾಟಗಾರ ಅಂಬೂಟ್ಟಿ
* ಕೆ. ಬಿ. ಗಣೇಶ್ ಕುಮಾರ್ – ರವಿ, ಪಿಳ್ಳೈ ಅವರ ಮಗ
* ಸುಕುಮಾರಿ – ಡಾಕ್ಟರ್ ಆಂಟಿ
* ದೇವನ್ – ರಾಜೇಂದ್ರನ್, ಪಿಳ್ಳೈ ಅವರ ಅಳಿಯ
* ಜೀನತ್ – ತಂಕಂ, ಶಾಲಾ ಶಿಕ್ಷಕಿ ಮತ್ತು ದಶರಥನ್ ಅವರ ಪತ್ನಿ
* ಶ್ಯಾಮಾ – ಪಿಳ್ಳೈ ಅವರ ಮಗಳು ಮತ್ತು ರಾಜೇಂದ್ರನ್ ಅವರ ಪತ್ನಿ
* ಸಂತೋಷ್ – ಭೈರವನ್, ಪೊಲೀಸ್ ಅಧಿಕಾರಿ
* ರವಿ ಮೆನನ್ – ಅನೀಶ್, ಪಿಳ್ಳೈ ಅವರ ಸೋದರಳಿಯ
* ಪೂಜಪ್ಪುರ ರವಿ – ಸಂತೋಷ್, ಲಾಟರಿ ಮಾರಾಟಗಾರ
* ಕೊಲ್ಲಂ ತುಳಸಿ – ‘ಪಿಚ್ಚಾತಿ’ ಮುತ್ತು
* ಕೃಷ್ಣನ್ಕುಟ್ಟಿ ನಾಯರ್ – ಹರೀ, ಶಾಲೆಯ ಪ್ಯೂನ್
* ಟಿ. ಪಿ. ಮಾಧವನ್ – ಶೇಖರನ್, ಪಿಳ್ಳೈ ಅವರ ವೈಯಕ್ತಿಕ ಸಹಾಯಕ
* ನಿಂಮಿ ಮೋಹನ್ – ನ್ಯಾಯಮೂರ್ತಿ ಪಿಳ್ಳೈ ಅವರ ಪತ್ನಿ
* ನಂದು – ರಾಜಪ್ಪನ್, ಪಿಳ್ಳೈ ಅವರ ಸಂಬಂಧಿ
* ಸುವರ್ಣಾ ಮ್ಯಾಥ್ಯೂ – ನೇಹಾ, ಪಿಳ್ಳೈ ಅವರ ಸೋದರಳಿಯ
* ಕೆ. ಜಿ. ದೇವಕಿಯಮ್ಮ – ಧೋಬಿ ಘಾಟ್ನ ವೃದ್ಧ ಮಹಿಳೆ
* ಅಜಯನ್ ಅಡೂರ್ – ಹೋಟೆಲ್ ಮ್ಯಾನೇಜರ್ ನಾರಾಯಣನ್ಕುಟ್ಟಿ
* ಆಂಟನಿ ಪೆರುಂಬಾವೂರ್ – ಚಾಲಕ ಆಂಟನಿ
* ಜಗದೀಶ್ – ಛಾಯಾಗ್ರಾಹಕ (ಅತಿಥಿ ಪಾತ್ರ)
* ಶ್ಯಾಮ್ ಮೋಹನ್ – ಬಾಲ ಕಲಾವಿದ
== ಪೂರ್ವ-ನಿರ್ಮಾಣ ==
ಚಿತ್ರದ ಆರಂಭಿಕ ಯೋಜನೆ ರೂಪುಗೊಂಡದ್ದು ಪ್ರಿಯದರ್ಶನ್ ಅವರು ವಿಮಾನ ನಿಲ್ದಾಣದಲ್ಲಿ "ಗುಡ್ನೈಟ್" ಮೋಹನ್ ಅವರನ್ನು ಭೇಟಿಯಾದಾಗ. ಬಡ ವ್ಯಕ್ತಿಯೊಬ್ಬಳು ಮಾನಸಿಕವಾಗಿ ಅಸ್ವಸ್ಥಳಾದ, ಚೇಷ್ಟೆ ಮಾಡುವ ಹುಡುಗಿಯನ್ನು ರಕ್ಷಿಸುವ ಕಥೆಯ ಕಲ್ಪನೆ ಪ್ರಿಯದರ್ಶನ್ ಅವರ ಮನಸ್ಸಿನಲ್ಲಿ ಮೂಡಿತು. ಈ ಆಲೋಚನೆಯ ಆಧಾರದ ಮೇಲೆ ಅವರು ಕಥೆಯನ್ನು ಅಭಿವೃದ್ಧಿಪಡಿಸಿದರು. ಚಿತ್ರದ ಚಿತ್ರಕಥೆ ಬರೆಯಲು ಪ್ರಿಯದರ್ಶನ್ ಅವರು ವೇಣು ನಾಗವಳ್ಳಿ ಅವರನ್ನು ನೇಮಿಸಿಕೊಂಡರು.<ref name="bo">{{cite news|first=Aishwarya |last=Vasudevan|url=https://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/Priyadarshan-Mohanlal-Best-films-of-the-duo/photostory/48783893.cms|title=Priyadarshan – Mohanlal: Best films of the duo|work=[[The Times of India]]|date=3 November 2015|access-date=18 August 2016}}</ref><ref name="mangalam">{{cite news|title=25 years of 'Kilukkam' magic !|url=http://www.mangalam.com/en-news/detail/27874-entertainment-25-years-of-kilukkam-magic-.html|access-date=22 November 2016|work=[[Mangalam Publications]]|date=29 August 2016}}</ref><ref>{{cite news|last=Poojari|first=Smita|title=Mollywood movies that ran for more than 300 days|url=https://timesofindia.indiatimes.com/entertainment/malayalam/movies/Mollywood-movies-that-ran-for-more-than-300-days/Mollywood-movies-that-ran-for-more-than-300-days/photostory/49802158.cms|access-date=18 August 2016|work=[[The Times of India]]|date=16 November 2015}}</ref>
ಚಿತ್ರದ ನಾಯಕಿ ನಂದಿನಿ ರೈಲಿನಿಂದ ಕೆಳಗೆ ಜಿಗಿಯುವಾಗ ಆಕೆಯ ಕಾಲಿನ ಗೆಜ್ಜೆಗಳ ಝಣಝಣ ಶಬ್ದದೊಂದಿಗೆ ಪರಿಚಯವಾಗುತ್ತಾಳೆ. ಆಕೆ ಕಿಲುಕ್ಕಂಪೆಟ್ಟಿಯಂತೆ (ಝಣಝಣ ಶಬ್ದ ಮಾಡುವ ಆಟಿಕೆ ಪೆಟ್ಟಿಗೆ) ಚುರುಕು ಮತ್ತು ಉತ್ಸಾಹಭರಿತವಾಗಿರುವುದರಿಂದ ಚಿತ್ರಕ್ಕೆ ಕಿಲುಕ್ಕಂ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು.<ref>{{Cite web |last=Sebastian |first=Jacob |date=15 September 2021 |title=1991; മലയാള സിനിമയുടെ സുവർണവർഷം |trans-title=1991; Malayalam cinema's Golden Year |url=https://www.manoramaonline.com/movies/movie-news/2021/09/15/1991-golden-years-of-malayalam-cinema.html |website=[[Malayala Manorama]] |language=ml}}</ref><ref>{{Cite web |last=B. S. |first=Shibu |date=19 August 2021 |title=In second Onam season without film releases, a recap of Malayalam star wars |url=https://www.newindianexpress.com/entertainment/malayalam/2021/aug/19/in-second-onam-season-without-film-releases-a-recap-of-star-wars-2346687.html |website=[[The New Indian Express]]}}</ref>
ತನ್ನ ಜೀವನದಲ್ಲಿ ಹಲವು ದುಃಖಗಳನ್ನು ಎದುರಿಸಬೇಕಾಗುವ ಹುಡುಗಿಯ ಕಥೆಯೇ ಪ್ರಿಯದರ್ಶನ್ ಅವರು ಆರಂಭದಲ್ಲಿ ಚಿತ್ರಕ್ಕಾಗಿ ಉದ್ದೇಶಿಸಿದ್ದ ಕಲ್ಪನೆಯಾಗಿತ್ತು. ಕಥೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ನಿರ್ದೇಶಕ ಫಾಜಿಲ್ ಅವರನ್ನು ಭೇಟಿಯಾಗಿ ಈ ಆಲೋಚನೆಯನ್ನು ಚರ್ಚಿಸಿದರು. ಆ ಸಮಯದಲ್ಲಿ ಫಾಜಿಲ್ ಅವರು ಎಂಟೆ ಸೂರ್ಯಪುತ್ರಿಕ್ಕು (1991) ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಆ ಚಿತ್ರದಲ್ಲಿ ತನ್ನ ತಾಯಿಯನ್ನು ಹುಡುಕುವ ಹುಡುಗಿಯ ಕಥೆ ಇರುವುದರಿಂದ, ಎಂಟೆ ಸೂರ್ಯಪುತ್ರಿಕ್ಕು ಚಿತ್ರದ ಕಥೆಯನ್ನು "ವಿರುದ್ಧವಾಗಿ ಯೋಚಿಸುವಂತೆ" ಫಾಜಿಲ್ ಅವರು ಪ್ರಿಯದರ್ಶನ್ ಅವರಿಗೆ ಸಲಹೆ ನೀಡಿದರು. ಅದರಂತೆ ಕಿಲುಕ್ಕಂ ಚಿತ್ರದಲ್ಲಿ ತನ್ನ ತಂದೆಯನ್ನು ಹುಡುಕುವ ಹುಡುಗಿಯ ಕಥೆಯಾಯಿತು.
ಪ್ರಿಯದರ್ಶನ್ ಅವರ ಸಾಮಾನ್ಯ ಆಯ್ಕೆಯಾಗಿದ್ದ ಮೋಹನ್ಲಾಲ್ ಅವರನ್ನೇ ಆರಂಭಿಕ ಹಂತದಿಂದಲೇ ನಾಯಕನಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಆ ಸಮಯದಲ್ಲಿ ಪ್ರಿಯದರ್ಶನ್ ಅವರ ತೆಲುಗು ಚಿತ್ರ *ನಿರ್ಣಯಂ*ನಲ್ಲಿ ನಟಿಸುತ್ತಿದ್ದ ಅಮಲಾ ಅವರನ್ನು ನಂದಿನಿಯ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಅವರು 3 ಮಾರ್ಚ್ 1991ರಿಂದ 4 ಏಪ್ರಿಲ್ವರೆಗೆ ಚಿತ್ರೀಕರಣಕ್ಕಾಗಿ ದಿನಾಂಕಗಳನ್ನು ನೀಡಿದ್ದರು.<ref>{{cite web|author=Moviebuzz|title=Dileep is 50 percent of Mohanlal: Priyadarshan|url=http://www.sify.com/movies/malayalam/interview.php?id=13548003&cid=2406|archive-url=https://web.archive.org/web/20040911082731/http://sify.com/movies/malayalam/interview.php?id=13548003&cid=2406|url-status=dead|archive-date=11 September 2004|website=[[Sify]]|access-date=18 August 2016}}</ref><ref>{{cite news|author=Entertainment Desk|title=Priyadarshan birthday special: Top 6 movies of the National Award-winning director!|newspaper=India News, Breaking News | India.com|url=https://www.india.com/showbiz/priyadarshan-birthday-special-top-6-movies-of-the-national-award-winning-director-902672/|publisher=India.com|access-date=18 August 2016|date=30 January 2016}}</ref>
ನಿಶ್ಚಲ್ ಪಾತ್ರಕ್ಕೆ ಪ್ರಿಯದರ್ಶನ್ ಅವರ ಮೊದಲ ಆಯ್ಕೆ ಶ್ರೀನಿವಾಸನ್ ಆಗಿದ್ದರು. ಆದರೆ ಮತ್ತೊಂದು ಚಿತ್ರಕ್ಕೆ ನೀಡಿದ್ದ ಬದ್ಧತೆಯ ಕಾರಣ ಅವರು ನಿಗದಿತ ದಿನಾಂಕಗಳಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ಪ್ರಿಯದರ್ಶನ್ ಅವರು ಜಗತಿ ಶ್ರೀಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಸತತ 30 ದಿನಗಳ ದಿನಾಂಕಗಳನ್ನು ನೀಡುವಂತೆ ಕೇಳಲಾಯಿತು. ಆ ಸಮಯದಲ್ಲಿ ಒಂದೇ ಸಮಯದಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದ ಶ್ರೀಕುಮಾರ್, ಮೊದಲ ಬಾರಿಗೆ ಇಷ್ಟು ದೀರ್ಘಾವಧಿಗೆ ಸತತ ದಿನಾಂಕಗಳನ್ನು ನೀಡಿದರು.
ಚಿತ್ರದ ಪೂಜಾ ಸಮಾರಂಭವು ಮದ್ರಾಸ್ನ (ಈಗಿನ ಚೆನ್ನೈ) ಕೋಥಂಡಪಾಣಿ ಸ್ಟುಡಿಯೋದಲ್ಲಿ ನಡೆಯಿತು. ಅದೇ ದಿನ ಸ್ಟುಡಿಯೋದಲ್ಲಿ ಎಸ್. ಪಿ. ವೆಂಕಟೇಶ್ ಅವರು ಹಾಡುಗಳ ಧ್ವನಿಮುದ್ರಣವನ್ನು ಪ್ರಾರಂಭಿಸಿದರು.
ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ಅಮಲಾ ವಿವಾಹವಾಗಿದ್ದರು. ನಂತರ ಅವರ ಮಾವ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಅವರ ನಿವೃತ್ತಿಯನ್ನು ಘೋಷಿಸಿದ ಕಾರಣ, ಅಮಲಾ ಚಿತ್ರದಿಂದ ಹಿಂದೆ ಸರಿಯಬೇಕಾಯಿತು.8 ಅವರ ಬದಲಿಗೆ ರೇವತಿ ಅವರನ್ನು ಆಯ್ಕೆ ಮಾಡಲಾಯಿತು.
ಜಗದೀಶ್ ಅವರು ಚಿತ್ರದಲ್ಲಿ ನಿಶ್ಚಲ್ ಅವರ ವೃತ್ತಿಪರ ಪ್ರತಿಸ್ಪರ್ಧಿಯಾಗಿರುವ ಸ್ಟಿಲ್ ಛಾಯಾಗ್ರಾಹಕನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಆದರೆ ಚಿತ್ರದ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಅಂತಿಮ ಆವೃತ್ತಿಯಲ್ಲಿ ಅವರ ದೃಶ್ಯಗಳನ್ನು ಕಡಿತಗೊಳಿಸಲಾಯಿತು ಮತ್ತು ಅವರ ಪಾತ್ರವು ಸಣ್ಣ ಪಾತ್ರವಾಗಿ ಉಳಿಯಿತು.
== ಚಿತ್ರೀಕರಣ ==
ಮುಖ್ಯ ಚಿತ್ರೀಕರಣವು **5 ಮಾರ್ಚ್ 1991ರಂದು ಊಟಿ**ಯಲ್ಲಿ ಆರಂಭವಾಯಿತು. ಚಿತ್ರದ ಕಥೆ ಮುಖ್ಯವಾಗಿ ಊಟಿಯಲ್ಲಿಯೇ ನಡೆಯುವುದರಿಂದ, ಊಟಿಯೇ ಚಿತ್ರದ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು.
ಊಟಿಯಲ್ಲಿ, ದಿ ಫೆರ್ನ್ಹಿಲ್ಸ್ ಪ್ಯಾಲೇಸ್ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು. ಇದನ್ನು ತಿಲಕನ್ ನಿರ್ವಹಿಸಿದ ಜಸ್ಟಿಸ್ ಪಿಳ್ಳೈ ಅವರ ಬಂಗಲೆಯಾಗಿ ಚಿತ್ರದಲ್ಲಿ ತೋರಿಸಲಾಯಿತು.
ಚಿತ್ರದಲ್ಲಿ ಮಂಜನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಯಿತು. ಮಂಜು ಕೇವಲ ಒಂದೆರಡು ಗಂಟೆಗಳ ಕಾಲ ಮಾತ್ರ ಇರುತ್ತಿದ್ದುದರಿಂದ ಮತ್ತು ಮಂಜಿನಿಂದ ಆವೃತವಾದ ಸ್ಥಳದ ಸೌಂದರ್ಯವನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕೆಂದು ಚಿತ್ರತಂಡ ಬಯಸಿದ್ದರಿಂದ, ಚಿತ್ರೀಕರಣದ ಬಹುಪಾಲು ಮುಂಜಾನೆ ಸಮಯದಲ್ಲೇ ನಡೆಯಿತು.
ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಒಂದಾದ ಮೋಹನ್ಲಾಲ್ ಮತ್ತು ತಿಲಕನ್ ಬೆಳಗಿನ ವಾಕಿಂಗ್ಗೆ ಹೋಗುವ ದೃಶ್ಯವನ್ನು, ಊಟಿಯಲ್ಲಿ ಚಿತ್ರತಂಡವು ಆಕಸ್ಮಿಕವಾಗಿ ಕಂಡುಹಿಡಿದಿದ್ದ ಒಂದು ನಿರ್ಜನ ಸ್ಥಳದಲ್ಲಿ ಚಿತ್ರೀಕರಿಸಲಾಯಿತು. ಆ ಸ್ಥಳವು ಅತ್ಯಂತ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಚಿತ್ರತಂಡ ಬಯಸಿತು. ಅದಕ್ಕಾಗಿ ವಿದ್ಯುತ್ ದೀಪದ ಕಂಬ, ಕೆಲವು ಕುರ್ಚಿಗಳು ಮತ್ತು ನೆಲದ ಮೇಲೆ ಬಿದ್ದಿದ್ದ ಎಲೆಗಳನ್ನು ಅಳವಡಿಸಲಾಯಿತು. ನೈಸರ್ಗಿಕವಾಗಿ ಬಿದ್ದಿರುವ ಎಲೆಗಳಂತೆ ಕಾಣುವಂತೆ ಬಣ್ಣ ಹಚ್ಚಿದ ಎಲೆಗಳನ್ನು ಲಾರಿಯಲ್ಲಿ ಸ್ಥಳಕ್ಕೆ ತಂದು ಹರಡಲಾಯಿತು.
"ಊಟ್ಟಿಪಟ್ಟಣಂ" ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಮೋಹನ್ಲಾಲ್ ಸಂಭವಿಸಬಹುದಾಗಿದ್ದ ಮಾರಣಾಂತಿಕ ಅಪಘಾತದಿಂದ ಪಾರಾದರು. ಹಾಡಿನ ಒಂದು ದೃಶ್ಯವನ್ನು ಚಲಿಸುತ್ತಿದ್ದ ರೈಲಿನ ಮೇಲ್ಭಾಗದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಅಲ್ಲಿ ಮೋಹನ್ಲಾಲ್ ಅವರು ಜಗತಿ ಮತ್ತು ರೇವತಿ ಅವರ ಎದುರು ನಿಂತಿದ್ದರು.
ರೈಲು ಹಾದಿಯ ಮೇಲೆ ಒಂದು ಬದಿಗೆ ವಾಲಿದ್ದ ವಿದ್ಯುತ್ ತಂತಿ ಇತ್ತು. ಆದರೆ ಚಿತ್ರೀಕರಣ ತಂಡದ ಗಮನಕ್ಕೆ ಅದು ಬಂದಿರಲಿಲ್ಲ. ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಶ್ರೀಕುಮಾರ್ ಅವರು ಮೋಹನ್ಲಾಲ್ ಅವರಿಗೆ ಕೆಳಗೆ ಬಾಗಿ ಮಲಗುವಂತೆ ಸೂಚಿಸಿದರು. ಮೋಹನ್ಲಾಲ್ ಯಾವುದೇ ಪ್ರಶ್ನೆ ಮಾಡದೆ ತಕ್ಷಣವೇ ಕೆಳಗೆ ಬಾಗಿದರು. ವಿದ್ಯುತ್ ತಂತಿಯು ಅವರ ಕೂದಲನ್ನು ಮಾತ್ರ ಸವರಿಕೊಂಡು ಹಾದುಹೋಯಿತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಕಿಲುಕ್ಕಂ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎಂದಿಗೂ ನಗುತ್ತಿರಲಿಲ್ಲ ಎಂದು ಹೇಳಿದರು. ಸೆಟ್ನಲ್ಲಿ ತಾವು ನಗಿಸಿದರೆ, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಆ ಹಾಸ್ಯ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಅವರು ನಂಬಿದ್ದರು.<ref>{{cite web|author=Millennium Audios|title=Kilukkam (Original Motion Picture Soundtrack) - EP by S. P. Venkitesh on Apple Music|url=https://itunes.apple.com/us/album/kilukkam-original-motion-picture/id1113477231|archive-url=https://web.archive.org/web/20161105224336/https://itunes.apple.com/us/album/kilukkam-original-motion-picture/id1113477231|url-status=dead|archive-date=5 November 2016|publisher=[[iTunes]]|access-date=5 November 2016|date=15 August 1991}}</ref>
ಮೋಹನ್ಲಾಲ್ ಮತ್ತು ರೇವತಿ ಅವರ ಜೋಡಿ ದೃಶ್ಯಗಳಲ್ಲಿ ಹಲವಾರು ಪೂರ್ವನಿರ್ಧರಿತವಾಗಿರದ ಸಂಭಾಷಣೆಗಳನ್ನು ಸಹ ಬಳಸಲಾಗಿತ್ತು.
== ಬಿಡುಗಡೆ ಮತ್ತು ಗಲ್ಲಾಪೆಟ್ಟಿಗೆ ==
ಕಿಲುಕ್ಕಂ ಚಿತ್ರವು 15 ಆಗಸ್ಟ್ 1991ರಂದು ಕೇರಳದ 32 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ 50 ದಿನಗಳೊಳಗೆ, ಚಿತ್ರವು ಬಿಡುಗಡೆಯ ಕೇಂದ್ರಗಳಿಂದ ₹0.23 ಕೋಟಿ ಆದಾಯ ಗಳಿಸಿತು.
ಚಿತ್ರವು ಚಿತ್ರಮಂದಿರಗಳ ಪ್ರದರ್ಶನದಿಂದ ಒಟ್ಟು ₹1.59 ಕೋಟಿ ಗಳಿಸಿತು ಮತ್ತು ಚಿತ್ರಮಂದಿರಗಳ ಆದಾಯದಿಂದಲೇ ₹1 ಕೋಟಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಿಲುಕ್ಕಂ 1991ರ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು ಒಂದು ಅವಧಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವೂ ಆಗಿತ್ತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಮೋಹನ್ಲಾಲ್–ಶ್ರೀಕುಮಾರ್ ಅವರ ಜೋಡಿಯ ರಸಾಯನಶಾಸ್ತ್ರವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದಾಗಿ ಹೇಳಿದರು. ತಮ್ಮ ಹಿಂದಿನ ಹಾಸ್ಯಚಿತ್ರಗಳಾದ ಆರಂ + ಆರಂ = ಕಿನ್ನಾರಂ (1985) ಮತ್ತು ಬೋಯಿಂಗ್ ಬೋಯಿಂಗ್ (1985) ಚಿತ್ರಗಳಿಗಿಂತ ಭಿನ್ನವಾಗಿ, ಕಿಲುಕ್ಕಂನಲ್ಲಿ ಕೆಲವು ಭಾವನಾತ್ಮಕ ಅಂಶಗಳನ್ನು ಸೇರಿಸಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಲು ಇದೂ ಒಂದು ಪ್ರಮುಖ ಕಾರಣವಾಗಿತ್ತು.
ನಿರ್ಮಾಪಕ ಗುಡ್ನೈಟ್ ಮೋಹನ್ ಅವರು 2021ರಲ್ಲಿ ಸಫಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ಆ ಕಾಲದಲ್ಲಿ ಕಿಲುಕ್ಕಂ ಚಿತ್ರದ ನಿರ್ಮಾಣ ವೆಚ್ಚವು ಸುಮಾರು ₹0.60 ಕೋಟಿ ಆಗಿತ್ತು ಎಂದು ಬಹಿರಂಗಪಡಿಸಿದರು. ಆ ಸಮಯದಲ್ಲಿ ಸಾಮಾನ್ಯವಾಗಿ ಮಲಯಾಳಂ ಚಿತ್ರಗಳನ್ನು ₹0.02 ಕೋಟಿಯಿಂದ ₹0.03 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಆದ್ದರಿಂದ ಚಿತ್ರ ಯಶಸ್ವಿಯಾಗುತ್ತದೆಯೇ ಎಂಬ ಬಗ್ಗೆ ಅವರು ಪ್ರಿಯದರ್ಶನ್ ಅವರೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.
ಆದರೆ ಚಿತ್ರವು ಆ ಕಾಲದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ, ಒಟ್ಟು ₹5 ಕೋಟಿ ಗಳಿಸಿತು.
ಚಿತ್ರವು ಎರಡು ಬಿಡುಗಡೆಯ ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡಿತು. ವರ್ಷಗಳು ಕಳೆದಂತೆ ಕಿಲುಕ್ಕಂ ಕಲ್ಟ್ ಸ್ಥಾನಮಾನವನ್ನು ಪಡೆದುಕೊಂಡಿದೆ.
ಈ ಚಿತ್ರವನ್ನು ಸಾಮಾನ್ಯವಾಗಿ ಒಂದು ಕ್ಲಾಸಿಕ್ ಚಿತ್ರವೆಂದು ಪರಿಗಣಿಸಲಾಗುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ನಿರ್ಮಿಸಲಾದ ಅತ್ಯುತ್ತಮ ಹಾಸ್ಯಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. ಚಿತ್ರವು ದೂರದರ್ಶನದಲ್ಲಿ ನಿಯಮಿತವಾಗಿ ಮರುಪ್ರಸಾರಗೊಳ್ಳುತ್ತಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರಸಾರಗೊಂಡ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
== ಸಂಗೀತ ==
ಎಸ್. ಪಿ. ವೆಂಕಟೇಶ್ ಅವರ ಧ್ವನಿಸುರುಳಿ ಆಲ್ಬಮ್
* ಬಿಡುಗಡೆ: 15 ಮಾರ್ಚ್ 1991
* ಧ್ವನಿಮುದ್ರಣ: ಮಾರ್ಚ್ 1991
* ಸ್ಟುಡಿಯೋ: ಕೋಥಂಡಪಾಣಿ ಸ್ಟುಡಿಯೋ, ಮದ್ರಾಸ್
* ಅವಧಿ: 18:17
* ಭಾಷೆ: ಮಲಯಾಳಂ
* ಲೇಬಲ್: ಮಿಲೇನಿಯಂ ಆಡಿಯೋಸ್
* ನಿರ್ಮಾಪಕ: ಆರ್. ಮೋಹನ್
== ಪ್ರಶಸ್ತಿಗಳು ಮತ್ತು ಗೌರವಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 21'''<br>
* ಅತ್ಯುತ್ತಮ ನಟ – ಮೋಹನ್ಲಾಲ್
* ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
* ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) – ಎಂ. ಜಿ. ಶ್ರೀಕುಮಾರ್
* ಅತ್ಯುತ್ತಮ ಛಾಯಾಗ್ರಾಹಕ – ಎಸ್. ಕುಮಾರ್
* ಅತ್ಯುತ್ತಮ ಸಂಕಲನಕಾರ – ಎನ್. ಗೋಪಾಲಕೃಷ್ಣನ್
* ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು 2223
* ಅತ್ಯುತ್ತಮ ಜನಪ್ರಿಯ ಚಿತ್ರ
* ಅತ್ಯುತ್ತಮ ಕಲಾ ನಿರ್ದೇಶಕ – ಕೃಷ್ಣನ್ಕುಟ್ಟಿ
* ವಿಶೇಷ ತೀರ್ಪುಗಾರರ ಪ್ರಶಸ್ತಿ – ಜಗತಿ ಶ್ರೀಕುಮಾರ್
* ಸಿನಿಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು 24
* ಅತ್ಯುತ್ತಮ ನಿರ್ದೇಶಕ (ಮಲಯಾಳಂ) – ಪ್ರಿಯದರ್ಶನ್
* ಅತ್ಯುತ್ತಮ ನಟಿ (ಮಲಯಾಳಂ) – ರೇವತಿ
== 3D ಪರಿವರ್ತನೆ ==
2012ರಲ್ಲಿ ಕೊಚ್ಚಿಯಲ್ಲಿದ್ದ Ultra Rays 3D Technologies Private Ltd ಸಂಸ್ಥೆಯ ಅಧಿಕಾರಿಗಳು ಕಿಲುಕ್ಕಂ ಚಿತ್ರವನ್ನು 3Dಗೆ ಪರಿವರ್ತಿಸುವ ಕುರಿತು ಮಾತುಕತೆ ನಡೆಸಲು ಪ್ರಿಯದರ್ಶನ್ ಮತ್ತು ರಾಮ್ ಮೋಹನ್ ಅವರನ್ನು ಸಂಪರ್ಕಿಸಿದರು.<ref>{{cite news|last=Zachariah|first=Ammu|title=Mohanlal hits are hot favourites to be made into 3D|url=https://timesofindia.indiatimes.com/entertainment/malayalam/movies/news/Mohanlal-hits-are-hot-favourites-to-be-made-into-3D/articleshow/17414970.cms|access-date=18 August 2016|work=[[The Times of India]]|date=30 November 2012}}</ref>
ಹಾಗೆ 3Dಗೆ ಪರಿವರ್ತನೆಗೊಂಡಿದ್ದರೆ, ಕಿಲುಕ್ಕಂ 3Dಗೆ ಪರಿವರ್ತಿಸಲಾದ ಮೊದಲ ಮಲಯಾಳಂ ಚಿತ್ರವಾಗುತ್ತಿತ್ತು.
ಸಂಸ್ಥೆಯು ತಮ್ಮನ್ನು ಸಂಪರ್ಕಿಸಿರುವುದನ್ನು ಪ್ರಿಯದರ್ಶನ್ ದೃಢಪಡಿಸಿದರು. ಆದರೆ ಅಂತಿಮ ನಿರ್ಧಾರವನ್ನು ಚಿತ್ರದ ನಿರ್ಮಾಪಕರಾದ ರಾಮ್ ಮೋಹನ್ ಅವರು ತೆಗೆದುಕೊಳ್ಳಬೇಕಾಗಿತ್ತು. 2012ರ ಅಂತ್ಯದ ವೇಳೆಯಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಮೋಹನ್ ಅವರು, ಯಾವುದನ್ನೂ ಅಂತಿಮಗೊಳಿಸಿಲ್ಲ ಮತ್ತು ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿಸಿದ್ದರು.
== ಉಲ್ಲೇಖಗಳು ==
62n91gjq01a0uzbq5lsrdqkqwhcqf4i
1382645
1382643
2026-08-15T07:07:47Z
Santhosh Notagar99
82732
1382645
wikitext
text/x-wiki
{{Use dmy dates|date=August 2014}}
{{Use Indian English|date=August 2014}}
{{Infobox film
| name = ಕಿಲುಕ್ಕಂ
| image = Kilukkam.jpg
| caption = ಥಿಯೇಟ್ರಿಕಲ್ ಬಿಡುಗಡೆ ಪೋಸ್ಟರ್
| director = ಪ್ರಿಯದರ್ಶನ್
| producer = R. Mohan
| screenplay = ವೇಣು ನಾಗವಲ್ಲಿ
| story = ಪ್ರಿಯದರ್ಶನ್
| starring = {{plainlist|
* [[ಮೋಹನ್ ಲಾಲ್]]
* ಜಗತಿ ಶ್ರೀಕುಮಾರ್
* [[ರೇವತಿ]]
* ತಿಲಕನ್
}}
| based_on = ವಿಲಿಯಂ ವೈಲರ್ ಅವರ 'ರೋಮನ್ ಹಾಲಿಡೇ
| music = ಎಸ್. ಪಿ. ವೆಂಕಟೇಶ್
| cinematography = ಎಸ್. ಕುಮಾರ್ (ಛಾಯಾಗ್ರಾಹಕ)|ಎಸ್. ಕುಮಾರ್
| editing = ಎನ್. ಗೋಪಾಲಕೃಷ್ಣನ್
| studio = ಗುಡ್ನೈಟ್ ಫಿಲ್ಮ್ಸ್
| distributor = ಮನೋರಾಜ್ಯಂ ರಿಲೀಸ್
| released = {{Film date|df=yes|1991|08|15}}
| runtime = 156 ನಿಮಿಷಗಳು
| country = ಭಾರತ
| language = ಮಲಯಾಳಂ
| budget = {{INRConvert|60|l}}
| gross = {{INRConvert|5|c}}
}}
'''ಕಿಲುಕ್ಕಂ''' (ಅನುವಾದ: ಝಣಝಣಿಕೆ) 1991ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಹಾಸ್ಯ-ನಾಟಕ ಚಿತ್ರವಾಗಿದೆ. ಈ ಚಿತ್ರವನ್ನು Priyadarshan ನಿರ್ದೇಶಿಸಿದ್ದು, ವೇಣು ನಾಗವಳ್ಳಿ ಚಿತ್ರಕಥೆಯನ್ನು ಬರೆದಿದ್ದಾರೆ.
ಚಿತ್ರದ ಕಥೆ ಊಟಿಯಲ್ಲಿ ನಡೆಯುತ್ತದೆ. ಪ್ರವಾಸಿ ಮಾರ್ಗದರ್ಶಕ ಜೋಜಿ (Mohanlal) ಮತ್ತು ಛಾಯಾಗ್ರಾಹಕ ನಿಶ್ಚಲ್ (Jagathy Sreekumar) ಅವರ ಸುತ್ತ ಕಥೆ ಸಾಗುತ್ತದೆ. ಇವರಿಬ್ಬರು ಶ್ರೀಮಂತ ಪ್ರವಾಸಿಗೆಯಾದ ನಂದಿನಿಯನ್ನು (Revathi) ಭೇಟಿಯಾಗುತ್ತಾರೆ. ಆಕೆಯ ಮೇಲೆ ತಮ್ಮ ಅದೃಷ್ಟವನ್ನೇ ಪಣಕ್ಕಿಡುತ್ತಾರೆ.<ref>{{cite news | url=https://timesofindia.indiatimes.com/entertainment/malayalam/movies/photo-features/mollywood-movies-that-ran-for-more-than-300-days/photostory/49802149.cms | title=Mollywood movies that ran for more than 300 days | newspaper=The Times of India }}</ref>
ಚಿತ್ರದಲ್ಲಿ ತಿಲಕನ್, ಇನ್ನಸೆಂಟ್, ಕೆ. ಬಿ. ಗಣೇಶ್ ಕುಮಾರ್, ಸುಕುಮಾರಿ ಮತ್ತು ಶರತ್ ಸಕ್ಸೇನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುರಳಿ ಮತ್ತು ಜಗದೀಶ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸಂಗೀತವನ್ನು ಎಸ್. ಪಿ. ವೆಂಕಟೇಶ್ ಸಂಯೋಜಿಸಿದ್ದಾರೆ.
ಕಿಲುಕ್ಕಂ 15 ಆಗಸ್ಟ್ 1991ರಂದು ಬಿಡುಗಡೆಯಾಯಿತು. ಆ ಸಮಯದಲ್ಲಿ ಇದು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿತ್ತು ಮತ್ತು ಚಿತ್ರಮಂದಿರಗಳಲ್ಲಿ 365 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.
ಕಿಲುಕ್ಕಂ ಚಿತ್ರವು ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ಅವುಗಳಲ್ಲಿ:
ಅತ್ಯುತ್ತಮ ನಟ – ಮೋಹನ್ಲಾಲ್
ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
ಅತ್ಯುತ್ತಮ ಸಂಕಲನ – ಎನ್. ಗೋಪಾಲಕೃಷ್ಣನ್
ಅತ್ಯುತ್ತಮ ಛಾಯಾಗ್ರಹಣ – ಎಸ್. ಕುಮಾರ್
ಈ ಚಿತ್ರವನ್ನು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಈ ಚಿತ್ರವನ್ನು ತೆಲುಗಿನಲ್ಲಿ ಅಲ್ಲರಿ ಪಿಲ್ಲ ಎಂಬ ಹೆಸರಿನಲ್ಲಿ ಮತ್ತು ಹಿಂದಿಯಲ್ಲಿ ಮುಸ್ಕುರಾಹಟ್ ಎಂಬ ಹೆಸರಿನಲ್ಲಿ ಮರುನಿರ್ಮಿಸಲಾಯಿತು. ಎರಡೂ ಚಿತ್ರಗಳನ್ನು ಪ್ರಿಯದರ್ಶನ್ ಅವರೇ ನಿರ್ದೇಶಿಸಿದರು.
ನಂತರ ಈ ಚಿತ್ರಕ್ಕೆ ಕಿಲುಕ್ಕಂ ಕಿಲುಕಿಲುಕ್ಕಂ (2006) ಎಂಬ ಮುಂದುವರಿದ ಭಾಗ (Sequel) ಬಿಡುಗಡೆಯಾಯಿತು.
ಈ ಚಿತ್ರವು 1953ರ ಅಮೆರಿಕನ್ ಚಿತ್ರ Roman Holidayನಿಂದ ಪ್ರೇರಣೆ ಪಡೆದಿದೆ ಎಂದು ವರದಿಯಾಗಿದೆ.
== ಸಾರಾಂಶ (Synopsis) ==
ಜೋಜಿ ಊಟಕಮಂಡ್ನಲ್ಲಿ ಅದೃಷ್ಟ ಕೈಕೊಟ್ಟಿರುವ ಪ್ರವಾಸಿ ಮಾರ್ಗದರ್ಶಕ. ನಂದಿನಿ ಎಂಬ ಮಾನಸಿಕವಾಗಿ ಅಸ್ವಸ್ಥಳಾದ ಪ್ರವಾಸಿಗೆಯೊಬ್ಬಳು, ಕೆಲವು ಘಟನೆಗಳ ಸರಣಿಯ ಮೂಲಕ ಜೋಜಿ ಮತ್ತು ಅವನ ಸ್ನೇಹಿತ ನಿಶ್ಚಲ್ ಅವರ ಜೀವನದೊಂದಿಗೆ ಬೆಸೆದುಕೊಳ್ಳುತ್ತಾಳೆ.<ref name="sooryaputhri">{{cite news|last=മാധവൻ|first=അനുശ്രീ|title=ഇനി കിലുക്കമെടുക്കാനുള്ള ധൈര്യമില്ല: പ്രിയദർശൻ|url=http://www.mathrubhumi.com/movies-music/features/-25-years-of-kilukkam-malayalam-news-1.1278440|trans-title=No Courage To Take Kilukkam Again: Priyadarshan|language=ml|access-date=22 November 2016|work=[[Mathrubhumi]]|date=13 August 2016|archive-url=https://web.archive.org/web/20161120170619/http://www.mathrubhumi.com/movies-music/features/-25-years-of-kilukkam-malayalam-news-1.1278440|archive-date=20 November 2016}}</ref>
ಚಿತ್ರದ ಆರಂಭದಲ್ಲಿ, ನಂದಿನಿಯನ್ನು ತಮ್ಮ ಜೀವನದಿಂದ ದೂರ ಮಾಡುವ ಪ್ರಯತ್ನದಲ್ಲಿ ಜೋಜಿ ಮತ್ತು ನಿಶ್ಚಲ್ ಮಾಡುವ ತಪ್ಪು ಪ್ರಯತ್ನಗಳು ಹಲವು ಹಾಸ್ಯಮಯ ಘಟನೆಗಳಿಗೆ ಕಾರಣವಾಗುತ್ತವೆ.
ಆದರೆ ನಂತರ ನಂದಿನಿ ಒಂದು ಮಾನಸಿಕ ಚಿಕಿತ್ಸಾ ಕೇಂದ್ರದಿಂದ ತಪ್ಪಿಸಿಕೊಂಡಿರುವ ರೋಗಿ ಎಂಬುದು ಅವರಿಗೆ ತಿಳಿಯುತ್ತದೆ. ಆಕೆಯನ್ನು ಸುರಕ್ಷಿತವಾಗಿ ಮರಳಿ ಕರೆತರುವವರಿಗೆ ಬಹುಮಾನವನ್ನು ಘೋಷಿಸಲಾಗಿರುತ್ತದೆ.<ref>{{cite news | url=http://travel.manoramaonline.com/travel/celebrity-travel/kilukkam-25-years-location-hunt.html | title=#ThrowbackThursday: Here's how 'Kilukkam' magic happened | work=[[Malayala Manorama]] | date=19 August 2016 | access-date=22 November 2016 | archive-url=https://web.archive.org/web/20161122092331/http://travel.manoramaonline.com/travel/celebrity-travel/kilukkam-25-years-location-hunt.html | archive-date=22 November 2016}}</ref>
ಈ ಬಹುಮಾನದ ಮೊತ್ತ ಕೆಲವು ಸಮಯದಿಂದ ಹೆಚ್ಚುತ್ತಲೇ ಬಂದಿದೆ ಎಂಬುದನ್ನು ತಿಳಿದ ನಂತರ, ಜೋಜಿ ಮತ್ತು ನಿಶ್ಚಲ್ ಆಕೆಯನ್ನು ಸ್ವಲ್ಪ ಕಾಲ ಅಡಗಿಸಿಡಲು ನಿರ್ಧರಿಸುತ್ತಾರೆ. ಬಹುಮಾನದ ಮೊತ್ತ ಸಾಕಷ್ಟು ದೊಡ್ಡದಾದ ನಂತರ ಆಕೆಯನ್ನು ಹಸ್ತಾಂತರಿಸಿ ಹಣ ಪಡೆಯುವುದು ಅವರ ಯೋಜನೆಯಾಗಿರುತ್ತದೆ.<ref name="velli">{{cite web | url=http://www.vellinakshatram.com/online/report/25-th-Anniversary-of-Malayalam-movie-Kilukkam_2016-08-16.php | title=25th Anniversary of Malayalam movie Kilukkam | work=[[Vellinakshatram (magazine)|Vellinakshatram]] | date=16 August 2016 | access-date=5 November 2016 | language=ml | archive-url=https://web.archive.org/web/20161105145726/http://www.vellinakshatram.com/online/report/25-th-Anniversary-of-Malayalam-movie-Kilukkam_2016-08-16.php | archive-date=5 November 2016}}</ref>
ನಂದಿನಿಯನ್ನು ಯಾರಿಗೂ ಗುರುತಿಸಲು ಸಾಧ್ಯವಾಗದಂತೆ ಮಾಡಲು, ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿ ಆಕೆಯ ರೂಪವನ್ನು ಬದಲಾಯಿಸುತ್ತಾರೆ.
ಆದರೆ ಕಾಲ ಕಳೆದಂತೆ, ವಿಷಯಗಳು ತೋರುವಷ್ಟು ಸರಳವಾಗಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತದೆ. ಇದರೊಂದಿಗೆ ಕಥೆಯಲ್ಲಿ ಇನ್ನಷ್ಟು ಸಂಕೀರ್ಣತೆಗಳು ಒಂದೊಂದಾಗಿ ಹೊರಬರುತ್ತವೆ.
== ತಾರಾಗಣ (Cast) ==
* ಮೋಹನ್ಲಾಲ್ – ಜೋಜಿ
* ಜಗತಿ ಶ್ರೀಕುಮಾರ್ – ನಿಶ್ಚಲ್, ಸ್ಟಿಲ್ ಛಾಯಾಗ್ರಾಹಕ ಮತ್ತು ಜೋಜಿಯ ಸ್ನೇಹಿತ
* ರೇವತಿ – ನಂದಿನಿ, ಜೋಜಿಯ ಪ್ರೇಯಸಿ
* ತಿಲಕನ್ – ನ್ಯಾಯಮೂರ್ತಿ ಪಿಳ್ಳೈ
* ಇನ್ನಸೆಂಟ್ – ಕಿಟ್ಟುನಿ, ಪಿಳ್ಳೈ ಅವರ ಮನೆಯ ಸೇವಕ
* ಶರತ್ ಸಕ್ಸೇನಾ – ಸಮರ್ ಖಾನ್, ಸ್ಥಳೀಯ ಗೂಂಡಾ
* ಮುರಳಿ – ಅಡ್ವೊಕೇಟ್ ದಶರಥನ್, ನಂದಿನಿಯ ನಿಜವಾದ ತಂದೆ ಮತ್ತು ಪಿಳ್ಳೈ ಅವರ ಸಂಬಂಧಿ (ವಿಸ್ತೃತ ಅತಿಥಿ ಪಾತ್ರ)
* ತಿಕ್ಕುರಿಶ್ಶಿ ಸುಕುಮಾರನ್ ನಾಯರ್ – ಚಹಾ ಮಾರಾಟಗಾರ ಅಂಬೂಟ್ಟಿ
* ಕೆ. ಬಿ. ಗಣೇಶ್ ಕುಮಾರ್ – ರವಿ, ಪಿಳ್ಳೈ ಅವರ ಮಗ
* ಸುಕುಮಾರಿ – ಡಾಕ್ಟರ್ ಆಂಟಿ
* ದೇವನ್ – ರಾಜೇಂದ್ರನ್, ಪಿಳ್ಳೈ ಅವರ ಅಳಿಯ
* ಜೀನತ್ – ತಂಕಂ, ಶಾಲಾ ಶಿಕ್ಷಕಿ ಮತ್ತು ದಶರಥನ್ ಅವರ ಪತ್ನಿ
* ಶ್ಯಾಮಾ – ಪಿಳ್ಳೈ ಅವರ ಮಗಳು ಮತ್ತು ರಾಜೇಂದ್ರನ್ ಅವರ ಪತ್ನಿ
* ಸಂತೋಷ್ – ಭೈರವನ್, ಪೊಲೀಸ್ ಅಧಿಕಾರಿ
* ರವಿ ಮೆನನ್ – ಅನೀಶ್, ಪಿಳ್ಳೈ ಅವರ ಸೋದರಳಿಯ
* ಪೂಜಪ್ಪುರ ರವಿ – ಸಂತೋಷ್, ಲಾಟರಿ ಮಾರಾಟಗಾರ
* ಕೊಲ್ಲಂ ತುಳಸಿ – ‘ಪಿಚ್ಚಾತಿ’ ಮುತ್ತು
* ಕೃಷ್ಣನ್ಕುಟ್ಟಿ ನಾಯರ್ – ಹರೀ, ಶಾಲೆಯ ಪ್ಯೂನ್
* ಟಿ. ಪಿ. ಮಾಧವನ್ – ಶೇಖರನ್, ಪಿಳ್ಳೈ ಅವರ ವೈಯಕ್ತಿಕ ಸಹಾಯಕ
* ನಿಂಮಿ ಮೋಹನ್ – ನ್ಯಾಯಮೂರ್ತಿ ಪಿಳ್ಳೈ ಅವರ ಪತ್ನಿ
* ನಂದು – ರಾಜಪ್ಪನ್, ಪಿಳ್ಳೈ ಅವರ ಸಂಬಂಧಿ
* ಸುವರ್ಣಾ ಮ್ಯಾಥ್ಯೂ – ನೇಹಾ, ಪಿಳ್ಳೈ ಅವರ ಸೋದರಳಿಯ
* ಕೆ. ಜಿ. ದೇವಕಿಯಮ್ಮ – ಧೋಬಿ ಘಾಟ್ನ ವೃದ್ಧ ಮಹಿಳೆ
* ಅಜಯನ್ ಅಡೂರ್ – ಹೋಟೆಲ್ ಮ್ಯಾನೇಜರ್ ನಾರಾಯಣನ್ಕುಟ್ಟಿ
* ಆಂಟನಿ ಪೆರುಂಬಾವೂರ್ – ಚಾಲಕ ಆಂಟನಿ
* ಜಗದೀಶ್ – ಛಾಯಾಗ್ರಾಹಕ (ಅತಿಥಿ ಪಾತ್ರ)
* ಶ್ಯಾಮ್ ಮೋಹನ್ – ಬಾಲ ಕಲಾವಿದ
== ಪೂರ್ವ-ನಿರ್ಮಾಣ ==
ಚಿತ್ರದ ಆರಂಭಿಕ ಯೋಜನೆ ರೂಪುಗೊಂಡದ್ದು ಪ್ರಿಯದರ್ಶನ್ ಅವರು ವಿಮಾನ ನಿಲ್ದಾಣದಲ್ಲಿ "ಗುಡ್ನೈಟ್" ಮೋಹನ್ ಅವರನ್ನು ಭೇಟಿಯಾದಾಗ. ಬಡ ವ್ಯಕ್ತಿಯೊಬ್ಬಳು ಮಾನಸಿಕವಾಗಿ ಅಸ್ವಸ್ಥಳಾದ, ಚೇಷ್ಟೆ ಮಾಡುವ ಹುಡುಗಿಯನ್ನು ರಕ್ಷಿಸುವ ಕಥೆಯ ಕಲ್ಪನೆ ಪ್ರಿಯದರ್ಶನ್ ಅವರ ಮನಸ್ಸಿನಲ್ಲಿ ಮೂಡಿತು. ಈ ಆಲೋಚನೆಯ ಆಧಾರದ ಮೇಲೆ ಅವರು ಕಥೆಯನ್ನು ಅಭಿವೃದ್ಧಿಪಡಿಸಿದರು. ಚಿತ್ರದ ಚಿತ್ರಕಥೆ ಬರೆಯಲು ಪ್ರಿಯದರ್ಶನ್ ಅವರು ವೇಣು ನಾಗವಳ್ಳಿ ಅವರನ್ನು ನೇಮಿಸಿಕೊಂಡರು.<ref name="bo">{{cite news|first=Aishwarya |last=Vasudevan|url=https://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/Priyadarshan-Mohanlal-Best-films-of-the-duo/photostory/48783893.cms|title=Priyadarshan – Mohanlal: Best films of the duo|work=[[The Times of India]]|date=3 November 2015|access-date=18 August 2016}}</ref><ref name="mangalam">{{cite news|title=25 years of 'Kilukkam' magic !|url=http://www.mangalam.com/en-news/detail/27874-entertainment-25-years-of-kilukkam-magic-.html|access-date=22 November 2016|work=[[Mangalam Publications]]|date=29 August 2016}}</ref><ref>{{cite news|last=Poojari|first=Smita|title=Mollywood movies that ran for more than 300 days|url=https://timesofindia.indiatimes.com/entertainment/malayalam/movies/Mollywood-movies-that-ran-for-more-than-300-days/Mollywood-movies-that-ran-for-more-than-300-days/photostory/49802158.cms|access-date=18 August 2016|work=[[The Times of India]]|date=16 November 2015}}</ref>
ಚಿತ್ರದ ನಾಯಕಿ ನಂದಿನಿ ರೈಲಿನಿಂದ ಕೆಳಗೆ ಜಿಗಿಯುವಾಗ ಆಕೆಯ ಕಾಲಿನ ಗೆಜ್ಜೆಗಳ ಝಣಝಣ ಶಬ್ದದೊಂದಿಗೆ ಪರಿಚಯವಾಗುತ್ತಾಳೆ. ಆಕೆ ಕಿಲುಕ್ಕಂಪೆಟ್ಟಿಯಂತೆ (ಝಣಝಣ ಶಬ್ದ ಮಾಡುವ ಆಟಿಕೆ ಪೆಟ್ಟಿಗೆ) ಚುರುಕು ಮತ್ತು ಉತ್ಸಾಹಭರಿತವಾಗಿರುವುದರಿಂದ ಚಿತ್ರಕ್ಕೆ ಕಿಲುಕ್ಕಂ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು.<ref>{{Cite web |last=Sebastian |first=Jacob |date=15 September 2021 |title=1991; മലയാള സിനിമയുടെ സുവർണവർഷം |trans-title=1991; Malayalam cinema's Golden Year |url=https://www.manoramaonline.com/movies/movie-news/2021/09/15/1991-golden-years-of-malayalam-cinema.html |website=[[Malayala Manorama]] |language=ml}}</ref><ref>{{Cite web |last=B. S. |first=Shibu |date=19 August 2021 |title=In second Onam season without film releases, a recap of Malayalam star wars |url=https://www.newindianexpress.com/entertainment/malayalam/2021/aug/19/in-second-onam-season-without-film-releases-a-recap-of-star-wars-2346687.html |website=[[The New Indian Express]]}}</ref>
ತನ್ನ ಜೀವನದಲ್ಲಿ ಹಲವು ದುಃಖಗಳನ್ನು ಎದುರಿಸಬೇಕಾಗುವ ಹುಡುಗಿಯ ಕಥೆಯೇ ಪ್ರಿಯದರ್ಶನ್ ಅವರು ಆರಂಭದಲ್ಲಿ ಚಿತ್ರಕ್ಕಾಗಿ ಉದ್ದೇಶಿಸಿದ್ದ ಕಲ್ಪನೆಯಾಗಿತ್ತು. ಕಥೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ನಿರ್ದೇಶಕ ಫಾಜಿಲ್ ಅವರನ್ನು ಭೇಟಿಯಾಗಿ ಈ ಆಲೋಚನೆಯನ್ನು ಚರ್ಚಿಸಿದರು. ಆ ಸಮಯದಲ್ಲಿ ಫಾಜಿಲ್ ಅವರು ಎಂಟೆ ಸೂರ್ಯಪುತ್ರಿಕ್ಕು (1991) ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಆ ಚಿತ್ರದಲ್ಲಿ ತನ್ನ ತಾಯಿಯನ್ನು ಹುಡುಕುವ ಹುಡುಗಿಯ ಕಥೆ ಇರುವುದರಿಂದ, ಎಂಟೆ ಸೂರ್ಯಪುತ್ರಿಕ್ಕು ಚಿತ್ರದ ಕಥೆಯನ್ನು "ವಿರುದ್ಧವಾಗಿ ಯೋಚಿಸುವಂತೆ" ಫಾಜಿಲ್ ಅವರು ಪ್ರಿಯದರ್ಶನ್ ಅವರಿಗೆ ಸಲಹೆ ನೀಡಿದರು. ಅದರಂತೆ ಕಿಲುಕ್ಕಂ ಚಿತ್ರದಲ್ಲಿ ತನ್ನ ತಂದೆಯನ್ನು ಹುಡುಕುವ ಹುಡುಗಿಯ ಕಥೆಯಾಯಿತು.
ಪ್ರಿಯದರ್ಶನ್ ಅವರ ಸಾಮಾನ್ಯ ಆಯ್ಕೆಯಾಗಿದ್ದ ಮೋಹನ್ಲಾಲ್ ಅವರನ್ನೇ ಆರಂಭಿಕ ಹಂತದಿಂದಲೇ ನಾಯಕನಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಆ ಸಮಯದಲ್ಲಿ ಪ್ರಿಯದರ್ಶನ್ ಅವರ ತೆಲುಗು ಚಿತ್ರ *ನಿರ್ಣಯಂ*ನಲ್ಲಿ ನಟಿಸುತ್ತಿದ್ದ ಅಮಲಾ ಅವರನ್ನು ನಂದಿನಿಯ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಅವರು 3 ಮಾರ್ಚ್ 1991ರಿಂದ 4 ಏಪ್ರಿಲ್ವರೆಗೆ ಚಿತ್ರೀಕರಣಕ್ಕಾಗಿ ದಿನಾಂಕಗಳನ್ನು ನೀಡಿದ್ದರು.<ref>{{cite web|author=Moviebuzz|title=Dileep is 50 percent of Mohanlal: Priyadarshan|url=http://www.sify.com/movies/malayalam/interview.php?id=13548003&cid=2406|archive-url=https://web.archive.org/web/20040911082731/http://sify.com/movies/malayalam/interview.php?id=13548003&cid=2406|url-status=dead|archive-date=11 September 2004|website=[[Sify]]|access-date=18 August 2016}}</ref><ref>{{cite news|author=Entertainment Desk|title=Priyadarshan birthday special: Top 6 movies of the National Award-winning director!|newspaper=India News, Breaking News | India.com|url=https://www.india.com/showbiz/priyadarshan-birthday-special-top-6-movies-of-the-national-award-winning-director-902672/|publisher=India.com|access-date=18 August 2016|date=30 January 2016}}</ref>
ನಿಶ್ಚಲ್ ಪಾತ್ರಕ್ಕೆ ಪ್ರಿಯದರ್ಶನ್ ಅವರ ಮೊದಲ ಆಯ್ಕೆ ಶ್ರೀನಿವಾಸನ್ ಆಗಿದ್ದರು. ಆದರೆ ಮತ್ತೊಂದು ಚಿತ್ರಕ್ಕೆ ನೀಡಿದ್ದ ಬದ್ಧತೆಯ ಕಾರಣ ಅವರು ನಿಗದಿತ ದಿನಾಂಕಗಳಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ಪ್ರಿಯದರ್ಶನ್ ಅವರು ಜಗತಿ ಶ್ರೀಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಸತತ 30 ದಿನಗಳ ದಿನಾಂಕಗಳನ್ನು ನೀಡುವಂತೆ ಕೇಳಲಾಯಿತು. ಆ ಸಮಯದಲ್ಲಿ ಒಂದೇ ಸಮಯದಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದ ಶ್ರೀಕುಮಾರ್, ಮೊದಲ ಬಾರಿಗೆ ಇಷ್ಟು ದೀರ್ಘಾವಧಿಗೆ ಸತತ ದಿನಾಂಕಗಳನ್ನು ನೀಡಿದರು.
ಚಿತ್ರದ ಪೂಜಾ ಸಮಾರಂಭವು ಮದ್ರಾಸ್ನ (ಈಗಿನ ಚೆನ್ನೈ) ಕೋಥಂಡಪಾಣಿ ಸ್ಟುಡಿಯೋದಲ್ಲಿ ನಡೆಯಿತು. ಅದೇ ದಿನ ಸ್ಟುಡಿಯೋದಲ್ಲಿ ಎಸ್. ಪಿ. ವೆಂಕಟೇಶ್ ಅವರು ಹಾಡುಗಳ ಧ್ವನಿಮುದ್ರಣವನ್ನು ಪ್ರಾರಂಭಿಸಿದರು.
ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ಅಮಲಾ ವಿವಾಹವಾಗಿದ್ದರು. ನಂತರ ಅವರ ಮಾವ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಅವರ ನಿವೃತ್ತಿಯನ್ನು ಘೋಷಿಸಿದ ಕಾರಣ, ಅಮಲಾ ಚಿತ್ರದಿಂದ ಹಿಂದೆ ಸರಿಯಬೇಕಾಯಿತು.8 ಅವರ ಬದಲಿಗೆ ರೇವತಿ ಅವರನ್ನು ಆಯ್ಕೆ ಮಾಡಲಾಯಿತು.
ಜಗದೀಶ್ ಅವರು ಚಿತ್ರದಲ್ಲಿ ನಿಶ್ಚಲ್ ಅವರ ವೃತ್ತಿಪರ ಪ್ರತಿಸ್ಪರ್ಧಿಯಾಗಿರುವ ಸ್ಟಿಲ್ ಛಾಯಾಗ್ರಾಹಕನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಆದರೆ ಚಿತ್ರದ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಅಂತಿಮ ಆವೃತ್ತಿಯಲ್ಲಿ ಅವರ ದೃಶ್ಯಗಳನ್ನು ಕಡಿತಗೊಳಿಸಲಾಯಿತು ಮತ್ತು ಅವರ ಪಾತ್ರವು ಸಣ್ಣ ಪಾತ್ರವಾಗಿ ಉಳಿಯಿತು.
== ಚಿತ್ರೀಕರಣ ==
ಮುಖ್ಯ ಚಿತ್ರೀಕರಣವು **5 ಮಾರ್ಚ್ 1991ರಂದು ಊಟಿ**ಯಲ್ಲಿ ಆರಂಭವಾಯಿತು. ಚಿತ್ರದ ಕಥೆ ಮುಖ್ಯವಾಗಿ ಊಟಿಯಲ್ಲಿಯೇ ನಡೆಯುವುದರಿಂದ, ಊಟಿಯೇ ಚಿತ್ರದ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು.
ಊಟಿಯಲ್ಲಿ, ದಿ ಫೆರ್ನ್ಹಿಲ್ಸ್ ಪ್ಯಾಲೇಸ್ ಪ್ರಮುಖ ಚಿತ್ರೀಕರಣ ಸ್ಥಳವಾಗಿತ್ತು. ಇದನ್ನು ತಿಲಕನ್ ನಿರ್ವಹಿಸಿದ ಜಸ್ಟಿಸ್ ಪಿಳ್ಳೈ ಅವರ ಬಂಗಲೆಯಾಗಿ ಚಿತ್ರದಲ್ಲಿ ತೋರಿಸಲಾಯಿತು.
ಚಿತ್ರದಲ್ಲಿ ಮಂಜನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಯಿತು. ಮಂಜು ಕೇವಲ ಒಂದೆರಡು ಗಂಟೆಗಳ ಕಾಲ ಮಾತ್ರ ಇರುತ್ತಿದ್ದುದರಿಂದ ಮತ್ತು ಮಂಜಿನಿಂದ ಆವೃತವಾದ ಸ್ಥಳದ ಸೌಂದರ್ಯವನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕೆಂದು ಚಿತ್ರತಂಡ ಬಯಸಿದ್ದರಿಂದ, ಚಿತ್ರೀಕರಣದ ಬಹುಪಾಲು ಮುಂಜಾನೆ ಸಮಯದಲ್ಲೇ ನಡೆಯಿತು.
ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಒಂದಾದ ಮೋಹನ್ಲಾಲ್ ಮತ್ತು ತಿಲಕನ್ ಬೆಳಗಿನ ವಾಕಿಂಗ್ಗೆ ಹೋಗುವ ದೃಶ್ಯವನ್ನು, ಊಟಿಯಲ್ಲಿ ಚಿತ್ರತಂಡವು ಆಕಸ್ಮಿಕವಾಗಿ ಕಂಡುಹಿಡಿದಿದ್ದ ಒಂದು ನಿರ್ಜನ ಸ್ಥಳದಲ್ಲಿ ಚಿತ್ರೀಕರಿಸಲಾಯಿತು. ಆ ಸ್ಥಳವು ಅತ್ಯಂತ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಚಿತ್ರತಂಡ ಬಯಸಿತು. ಅದಕ್ಕಾಗಿ ವಿದ್ಯುತ್ ದೀಪದ ಕಂಬ, ಕೆಲವು ಕುರ್ಚಿಗಳು ಮತ್ತು ನೆಲದ ಮೇಲೆ ಬಿದ್ದಿದ್ದ ಎಲೆಗಳನ್ನು ಅಳವಡಿಸಲಾಯಿತು. ನೈಸರ್ಗಿಕವಾಗಿ ಬಿದ್ದಿರುವ ಎಲೆಗಳಂತೆ ಕಾಣುವಂತೆ ಬಣ್ಣ ಹಚ್ಚಿದ ಎಲೆಗಳನ್ನು ಲಾರಿಯಲ್ಲಿ ಸ್ಥಳಕ್ಕೆ ತಂದು ಹರಡಲಾಯಿತು.
"ಊಟ್ಟಿಪಟ್ಟಣಂ" ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಮೋಹನ್ಲಾಲ್ ಸಂಭವಿಸಬಹುದಾಗಿದ್ದ ಮಾರಣಾಂತಿಕ ಅಪಘಾತದಿಂದ ಪಾರಾದರು. ಹಾಡಿನ ಒಂದು ದೃಶ್ಯವನ್ನು ಚಲಿಸುತ್ತಿದ್ದ ರೈಲಿನ ಮೇಲ್ಭಾಗದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಅಲ್ಲಿ ಮೋಹನ್ಲಾಲ್ ಅವರು ಜಗತಿ ಮತ್ತು ರೇವತಿ ಅವರ ಎದುರು ನಿಂತಿದ್ದರು.
ರೈಲು ಹಾದಿಯ ಮೇಲೆ ಒಂದು ಬದಿಗೆ ವಾಲಿದ್ದ ವಿದ್ಯುತ್ ತಂತಿ ಇತ್ತು. ಆದರೆ ಚಿತ್ರೀಕರಣ ತಂಡದ ಗಮನಕ್ಕೆ ಅದು ಬಂದಿರಲಿಲ್ಲ. ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಶ್ರೀಕುಮಾರ್ ಅವರು ಮೋಹನ್ಲಾಲ್ ಅವರಿಗೆ ಕೆಳಗೆ ಬಾಗಿ ಮಲಗುವಂತೆ ಸೂಚಿಸಿದರು. ಮೋಹನ್ಲಾಲ್ ಯಾವುದೇ ಪ್ರಶ್ನೆ ಮಾಡದೆ ತಕ್ಷಣವೇ ಕೆಳಗೆ ಬಾಗಿದರು. ವಿದ್ಯುತ್ ತಂತಿಯು ಅವರ ಕೂದಲನ್ನು ಮಾತ್ರ ಸವರಿಕೊಂಡು ಹಾದುಹೋಯಿತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಕಿಲುಕ್ಕಂ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎಂದಿಗೂ ನಗುತ್ತಿರಲಿಲ್ಲ ಎಂದು ಹೇಳಿದರು. ಸೆಟ್ನಲ್ಲಿ ತಾವು ನಗಿಸಿದರೆ, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಆ ಹಾಸ್ಯ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಅವರು ನಂಬಿದ್ದರು.<ref>{{cite web|author=Millennium Audios|title=Kilukkam (Original Motion Picture Soundtrack) - EP by S. P. Venkitesh on Apple Music|url=https://itunes.apple.com/us/album/kilukkam-original-motion-picture/id1113477231|archive-url=https://web.archive.org/web/20161105224336/https://itunes.apple.com/us/album/kilukkam-original-motion-picture/id1113477231|url-status=dead|archive-date=5 November 2016|publisher=[[iTunes]]|access-date=5 November 2016|date=15 August 1991}}</ref>
ಮೋಹನ್ಲಾಲ್ ಮತ್ತು ರೇವತಿ ಅವರ ಜೋಡಿ ದೃಶ್ಯಗಳಲ್ಲಿ ಹಲವಾರು ಪೂರ್ವನಿರ್ಧರಿತವಾಗಿರದ ಸಂಭಾಷಣೆಗಳನ್ನು ಸಹ ಬಳಸಲಾಗಿತ್ತು.
== ಬಿಡುಗಡೆ ಮತ್ತು ಗಲ್ಲಾಪೆಟ್ಟಿಗೆ ==
ಕಿಲುಕ್ಕಂ ಚಿತ್ರವು 15 ಆಗಸ್ಟ್ 1991ರಂದು ಕೇರಳದ 32 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ 50 ದಿನಗಳೊಳಗೆ, ಚಿತ್ರವು ಬಿಡುಗಡೆಯ ಕೇಂದ್ರಗಳಿಂದ ₹0.23 ಕೋಟಿ ಆದಾಯ ಗಳಿಸಿತು.
ಚಿತ್ರವು ಚಿತ್ರಮಂದಿರಗಳ ಪ್ರದರ್ಶನದಿಂದ ಒಟ್ಟು ₹1.59 ಕೋಟಿ ಗಳಿಸಿತು ಮತ್ತು ಚಿತ್ರಮಂದಿರಗಳ ಆದಾಯದಿಂದಲೇ ₹1 ಕೋಟಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಿಲುಕ್ಕಂ 1991ರ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು ಮತ್ತು ಒಂದು ಅವಧಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವೂ ಆಗಿತ್ತು.
ನಂತರದ ಸಂದರ್ಶನವೊಂದರಲ್ಲಿ ಪ್ರಿಯದರ್ಶನ್ ಅವರು ಮೋಹನ್ಲಾಲ್–ಶ್ರೀಕುಮಾರ್ ಅವರ ಜೋಡಿಯ ರಸಾಯನಶಾಸ್ತ್ರವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದಾಗಿ ಹೇಳಿದರು. ತಮ್ಮ ಹಿಂದಿನ ಹಾಸ್ಯಚಿತ್ರಗಳಾದ ಆರಂ + ಆರಂ = ಕಿನ್ನಾರಂ (1985) ಮತ್ತು ಬೋಯಿಂಗ್ ಬೋಯಿಂಗ್ (1985) ಚಿತ್ರಗಳಿಗಿಂತ ಭಿನ್ನವಾಗಿ, ಕಿಲುಕ್ಕಂನಲ್ಲಿ ಕೆಲವು ಭಾವನಾತ್ಮಕ ಅಂಶಗಳನ್ನು ಸೇರಿಸಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಲು ಇದೂ ಒಂದು ಪ್ರಮುಖ ಕಾರಣವಾಗಿತ್ತು.
ನಿರ್ಮಾಪಕ ಗುಡ್ನೈಟ್ ಮೋಹನ್ ಅವರು 2021ರಲ್ಲಿ ಸಫಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ಆ ಕಾಲದಲ್ಲಿ ಕಿಲುಕ್ಕಂ ಚಿತ್ರದ ನಿರ್ಮಾಣ ವೆಚ್ಚವು ಸುಮಾರು ₹0.60 ಕೋಟಿ ಆಗಿತ್ತು ಎಂದು ಬಹಿರಂಗಪಡಿಸಿದರು. ಆ ಸಮಯದಲ್ಲಿ ಸಾಮಾನ್ಯವಾಗಿ ಮಲಯಾಳಂ ಚಿತ್ರಗಳನ್ನು ₹0.02 ಕೋಟಿಯಿಂದ ₹0.03 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಆದ್ದರಿಂದ ಚಿತ್ರ ಯಶಸ್ವಿಯಾಗುತ್ತದೆಯೇ ಎಂಬ ಬಗ್ಗೆ ಅವರು ಪ್ರಿಯದರ್ಶನ್ ಅವರೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.
ಆದರೆ ಚಿತ್ರವು ಆ ಕಾಲದ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ, ಒಟ್ಟು ₹5 ಕೋಟಿ ಗಳಿಸಿತು.
ಚಿತ್ರವು ಎರಡು ಬಿಡುಗಡೆಯ ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡಿತು. ವರ್ಷಗಳು ಕಳೆದಂತೆ ಕಿಲುಕ್ಕಂ ಕಲ್ಟ್ ಸ್ಥಾನಮಾನವನ್ನು ಪಡೆದುಕೊಂಡಿದೆ.
ಈ ಚಿತ್ರವನ್ನು ಸಾಮಾನ್ಯವಾಗಿ ಒಂದು ಕ್ಲಾಸಿಕ್ ಚಿತ್ರವೆಂದು ಪರಿಗಣಿಸಲಾಗುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ನಿರ್ಮಿಸಲಾದ ಅತ್ಯುತ್ತಮ ಹಾಸ್ಯಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. ಚಿತ್ರವು ದೂರದರ್ಶನದಲ್ಲಿ ನಿಯಮಿತವಾಗಿ ಮರುಪ್ರಸಾರಗೊಳ್ಳುತ್ತಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರಸಾರಗೊಂಡ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
== ಸಂಗೀತ ==
ಎಸ್. ಪಿ. ವೆಂಕಟೇಶ್ ಅವರ ಧ್ವನಿಸುರುಳಿ ಆಲ್ಬಮ್
* ಬಿಡುಗಡೆ: 15 ಮಾರ್ಚ್ 1991
* ಧ್ವನಿಮುದ್ರಣ: ಮಾರ್ಚ್ 1991
* ಸ್ಟುಡಿಯೋ: ಕೋಥಂಡಪಾಣಿ ಸ್ಟುಡಿಯೋ, ಮದ್ರಾಸ್
* ಅವಧಿ: 18:17
* ಭಾಷೆ: ಮಲಯಾಳಂ
* ಲೇಬಲ್: ಮಿಲೇನಿಯಂ ಆಡಿಯೋಸ್
* ನಿರ್ಮಾಪಕ: ಆರ್. ಮೋಹನ್
== ಪ್ರಶಸ್ತಿಗಳು ಮತ್ತು ಗೌರವಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 21'''<br>
* ಅತ್ಯುತ್ತಮ ನಟ – ಮೋಹನ್ಲಾಲ್
* ದ್ವಿತೀಯ ಅತ್ಯುತ್ತಮ ನಟ – ಜಗತಿ ಶ್ರೀಕುಮಾರ್
* ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) – ಎಂ. ಜಿ. ಶ್ರೀಕುಮಾರ್
* ಅತ್ಯುತ್ತಮ ಛಾಯಾಗ್ರಾಹಕ – ಎಸ್. ಕುಮಾರ್
* ಅತ್ಯುತ್ತಮ ಸಂಕಲನಕಾರ – ಎನ್. ಗೋಪಾಲಕೃಷ್ಣನ್
* ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು 2223
* ಅತ್ಯುತ್ತಮ ಜನಪ್ರಿಯ ಚಿತ್ರ
* ಅತ್ಯುತ್ತಮ ಕಲಾ ನಿರ್ದೇಶಕ – ಕೃಷ್ಣನ್ಕುಟ್ಟಿ
* ವಿಶೇಷ ತೀರ್ಪುಗಾರರ ಪ್ರಶಸ್ತಿ – ಜಗತಿ ಶ್ರೀಕುಮಾರ್
* ಸಿನಿಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು 24
* ಅತ್ಯುತ್ತಮ ನಿರ್ದೇಶಕ (ಮಲಯಾಳಂ) – ಪ್ರಿಯದರ್ಶನ್
* ಅತ್ಯುತ್ತಮ ನಟಿ (ಮಲಯಾಳಂ) – ರೇವತಿ
== 3D ಪರಿವರ್ತನೆ ==
2012ರಲ್ಲಿ ಕೊಚ್ಚಿಯಲ್ಲಿದ್ದ Ultra Rays 3D Technologies Private Ltd ಸಂಸ್ಥೆಯ ಅಧಿಕಾರಿಗಳು ಕಿಲುಕ್ಕಂ ಚಿತ್ರವನ್ನು 3Dಗೆ ಪರಿವರ್ತಿಸುವ ಕುರಿತು ಮಾತುಕತೆ ನಡೆಸಲು ಪ್ರಿಯದರ್ಶನ್ ಮತ್ತು ರಾಮ್ ಮೋಹನ್ ಅವರನ್ನು ಸಂಪರ್ಕಿಸಿದರು.<ref>{{cite news|last=Zachariah|first=Ammu|title=Mohanlal hits are hot favourites to be made into 3D|url=https://timesofindia.indiatimes.com/entertainment/malayalam/movies/news/Mohanlal-hits-are-hot-favourites-to-be-made-into-3D/articleshow/17414970.cms|access-date=18 August 2016|work=[[The Times of India]]|date=30 November 2012}}</ref>
ಹಾಗೆ 3Dಗೆ ಪರಿವರ್ತನೆಗೊಂಡಿದ್ದರೆ, ಕಿಲುಕ್ಕಂ 3Dಗೆ ಪರಿವರ್ತಿಸಲಾದ ಮೊದಲ ಮಲಯಾಳಂ ಚಿತ್ರವಾಗುತ್ತಿತ್ತು.
ಸಂಸ್ಥೆಯು ತಮ್ಮನ್ನು ಸಂಪರ್ಕಿಸಿರುವುದನ್ನು ಪ್ರಿಯದರ್ಶನ್ ದೃಢಪಡಿಸಿದರು. ಆದರೆ ಅಂತಿಮ ನಿರ್ಧಾರವನ್ನು ಚಿತ್ರದ ನಿರ್ಮಾಪಕರಾದ ರಾಮ್ ಮೋಹನ್ ಅವರು ತೆಗೆದುಕೊಳ್ಳಬೇಕಾಗಿತ್ತು. 2012ರ ಅಂತ್ಯದ ವೇಳೆಯಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಮೋಹನ್ ಅವರು, ಯಾವುದನ್ನೂ ಅಂತಿಮಗೊಳಿಸಿಲ್ಲ ಮತ್ತು ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿಸಿದ್ದರು.
== ಉಲ್ಲೇಖಗಳು ==
6oo3lql9xzdfx1sn7i98kopjsstudqx
ವಲಪಟ್ಟಣಂ ನದಿ
0
180343
1382644
2026-08-15T07:06:54Z
Prathvi Acharya
87484
ಹೊಸ ಪುಟ: {{Use dmy dates|date=July 2019}} {{Infobox river | name = ವಲಪಟ್ಟಣಂ<br> വളപട്ടണം നദി | image = ParassinikkadavuValapattamRiver.jpg | image_caption = [[ಪರಸ್ಸಿನಿಕ್ಕಡವು]] ಸೇತುವೆಯಿಂದ ವಾಲಪಟ್ಟಣಂ ನದಿಯ ನೋಟ. | subdivision_type1 = Country | subdivision_name1 = [[ಭಾರತ]] | subdivision_type2 = State | subdivision_name2 = ಕ...
1382644
wikitext
text/x-wiki
{{Use dmy dates|date=July 2019}}
{{Infobox river
| name = ವಲಪಟ್ಟಣಂ<br> വളപട്ടണം നദി
| image = ParassinikkadavuValapattamRiver.jpg
| image_caption = [[ಪರಸ್ಸಿನಿಕ್ಕಡವು]] ಸೇತುವೆಯಿಂದ ವಾಲಪಟ್ಟಣಂ ನದಿಯ ನೋಟ.
| subdivision_type1 = Country
| subdivision_name1 = [[ಭಾರತ]]
| subdivision_type2 = State
| subdivision_name2 = [[ಕೇರಳ]]
| subdivision_type3 = District
| subdivision_name3 = [[Kannur District|ಕಣ್ಣೂರು]]
| progression = ಪಶ್ಚಿಮಕ್ಕೆ ಹರಿಯುವ ನದಿ
| basin_landmarks = [[ಮುತ್ತಪ್ಪನ್ ದೇವಾಲಯ]]
| mouth_location = [[ಅರೇಬಿಯನ್ ಸಮುದ್ರ]] ([[Azhikode and Azhikkal|Azhikkal Port]])
| mouth_elevation = {{convert|0|m|ft|abbr=on}}
| length_km = 110
}}
'''ವಲಪಟ್ಟಣಂ ನದಿ''' 110 ಕಿ.ಮೀ ಉದ್ದದ ನದಿಯಾಗಿದ್ದು, [[ಉತ್ತರ ಕೇರಳ]]ದ [[ಕಣ್ಣೂರು ಜಿಲ್ಲೆಯ]] ಮೂಲಕ ಹರಿಯುತ್ತದೆ. ಇದು ಕಣ್ಣೂರು ಜಿಲ್ಲೆಯ ಅತ್ಯಂತ ಉದ್ದವಾದ ನದಿಯಾಗಿದೆ.<ref name=":0" />
==ನದಿ ಹರಿವು==
ವಲಪಟ್ಟಣಂ ನದಿಯು ಕರ್ನಾಟಕದ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ಬ್ರಹ್ಮಗಿರಿ ಬೆಟ್ಟಗಳಿಂದ ಉಗಮಿಸುತ್ತದೆ. ಆರಂಭದಲ್ಲಿ ಈ ನದಿಯು ಕರ್ನಾಟಕದ ಮಲೆನಾಡು ಪ್ರದೇಶದ ಬೆಟ್ಟಗುಡ್ಡಗಳ ನಡುವೆ ಇರುವ ಮತ್ಯಾನಿ, ಬಿರುನಾನಿ, ಪೊರಾಡು, ಬಡಗರಕೇರಿ ಮತ್ತು ಕಿಕ್ಕೋಡ್ನಂತಹ ಕೆಲವು ಹಳ್ಳಿಗಳ ಮೂಲಕ ಪೂರ್ವ ದಿಕ್ಕಿನತ್ತ ಹರಿಯುತ್ತದೆ.<ref name=":0">{{Cite book|last=Nair|first=Adoor K. K. Ramachandran|url=https://books.google.com/books?id=SzduAAAAMAAJ&q=Valapattanam+river|title=Kerala State Gazetteer|date=1989|publisher=State Editor, Kerala Gazetteers|language=en}}</ref> ನಂತರ ಅದು ಪಶ್ಚಿಮದ ಕಡೆಗೆ ತೀವ್ರವಾಗಿ ತಿರುಗಿ, ಕಣ್ಣೂರು ಜಿಲ್ಲೆಯ ಬೆಟ್ಟಗುಡ್ಡಗಳ ಪ್ರದೇಶಗಳತ್ತ ಇಳಿಯುತ್ತಾ ಕಿರಿದಾದ ಹಾಗೂ ಆಳವಾದ ಕಣಿವೆಯ ಮೂಲಕ ಹರಿಯುತ್ತದೆ.<ref name=":0" /> ನಂತರ ಇದು ಕಣ್ಣೂರಿನ ಗುಡ್ಡಗಾಡು ಪ್ರದೇಶದ ಮೂಲಕ ಹರಿಯುತ್ತದೆ, ಮಾಣಿಕ್ಕಡವು, ವಟ್ಟಿಯಂಥೋಡ್, ವಯತ್ತೂರ್, ನುಚಿಯಾಡ್, ಚಮಥಾಚಲ್, ಉಚತ್ತು ಕಯಂ ([[ಪಯ್ಯವೂರ್|ಪಯ್ಯವೂರ್ ನದಿ]] ಸೇರುತ್ತದೆ), ಮಡಂಬಮ್<ref> ಮೂಲಕ ಹಾದುಹೋಗುತ್ತದೆ.{{Cite book|last=India|first=Geological Survey of|url=https://books.google.com/books?id=5OfaAAAAMAAJ&q=Valapattanam+river|title=Records of the Geological Survey of India|date=1999|publisher=The Survey|language=en}}</ref> ನಂತರ ನದಿಯು [[ಮಲಬಾರ್ ಕರಾವಳಿ|ಮಲಬಾರ್]] ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ, ಅಲ್ಲಿ ಅದು [[ಶ್ರೀಕಂದಪುರಂ]], ಚೆಂಗಲಾಯಿ, ಮುಂಗಮ್, ಕೊಯ್ಯಂ ([[ಬಾವಲಿ ನದಿ]] ಸೇರುವ ಸ್ಥಳ), [[ಕಂದಕ್ಕೈ]], [[ಮುಲ್ಲಕ್ಕೋಡಿ]] ನಾನಿಚೇರಿ, [[ಪರಾಸ್ಸಿನಿಕಾ]], [[ಪರಾಸ್ಸಿನಿಕಾ]], [[ಪರಾಸ್ಸಿನಿಕಾ]], [[ನಾರತ್]], ವೇಲಾಪುರಂ, [[ಪಾಪ್ಪಿನಿಸ್ಸೇರಿ|ಪಪ್ಪಿನಿಸ್ಸೇರಿ]], [[ಅಝಿಕೋಡ್ ಮತ್ತು ಅಝಿಕ್ಕಲ್|ಅಝಿಕೋಡ್]] ಮತ್ತು [[ಕುಪ್ಪಂ ನದಿ|ಕುಪ್ಪಂ]] ನದಿಯನ್ನು ಸೇರುವ [[ಅಝಿಕೋಡ್ ಮತ್ತು ಅಝಿಕ್ಕಲ್|ಅಜಿಕ್ಕಲ್]] ನಲ್ಲಿ [[ಅರೇಬಿಯನ್ ಸಮುದ್ರ]]ಕ್ಕೆ ಖಾಲಿಯಾಗುತ್ತದೆ.<ref>{{Cite news|last=Nazeer|first=Mohamed|date=2015-08-11|title=Concern over water quality in Valapattanam river|language=en-IN|work=The Hindu|url=https://www.thehindu.com/news/national/kerala/concern-over-water-quality-in-valapattanam-river/article7524620.ece|access-date=2021-05-23|issn=0971-751X}}</ref><ref name=":0" />
== ಉಪನದಿಗಳು ==
* ಪಯ್ಯವೂರು ನದಿ
* ಆರಲಂ ನದಿ
*ವೇಣಿ ನದಿ
* [[ಬಾವಲಿ ನದಿ]]
* ಪುಲ್ಲೋಪಿ ನದಿ
* ಮುಂಡಯಪುಳ ನದಿ
* [[ತಾಯಿಕ್ಕುಂಡಂ ನದಿ]]
==ಆಕರಗಳು==
{{Reflist}}
{{commons category|Valapattanam River}}
{{coord|11|56|N|75|18|E|region:IN_type:river_source:GNS-enwiki|display=title}}
[[Category:Rivers of Kannur district]]
513dyta0rzoqgntjvqtja4npoq0uy8f
ವೈಕೊಂ ವಿಜಯಲಕ್ಷ್ಮಿ
0
180344
1382646
2026-08-15T07:14:55Z
A826
72368
ಹೊಸ ಪುಟ: {{Infobox musical artist | name = ವಿಜಯಲಕ್ಷ್ಮಿ | image = Vaikom Vijayalakshmi DSW.JPG | birth_name = ವಿಜಯಲಕ್ಷ್ಮಿ ಮುರಳೀಧರನ್ | birth_date = {{Birth date and age|df=yes|1981|10|07}}<ref>{{Cite web |url=http://www.mangalam.com/women/celebrity/439780 |title=Archived copy |access-date=18 February 2021 |archive-date=6 June 2016 |archive-url=https://web.archive.org/web/20160606030225/http://www.mang...
1382646
wikitext
text/x-wiki
{{Infobox musical artist
| name = ವಿಜಯಲಕ್ಷ್ಮಿ
| image = Vaikom Vijayalakshmi DSW.JPG
| birth_name = ವಿಜಯಲಕ್ಷ್ಮಿ ಮುರಳೀಧರನ್
| birth_date = {{Birth date and age|df=yes|1981|10|07}}<ref>{{Cite web |url=http://www.mangalam.com/women/celebrity/439780 |title=Archived copy |access-date=18 February 2021 |archive-date=6 June 2016 |archive-url=https://web.archive.org/web/20160606030225/http://www.mangalam.com/women/celebrity/439780 |url-status=dead }}</ref>
| birth_place = [[ವೈಕೊಂ]], [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]], [[ಕೇರಳ]], ಭಾರತ
| instrument = ಗಾಯನ, ಗಾಯತ್ರೀವೀಣಾ
| genre = [[ಹಿನ್ನೆಲೆ ಗಾಯಕ|ಹಿನ್ನೆಲೆ ಗಾಯನ]], [[ಕರ್ನಾಟಕ ಸಂಗೀತ]]
| years_active = 1995 – ಪ್ರಸ್ತುತ
| spouse = {{Marriage|ಎನ್. ಅನೂಪ್|2018|2021|end=ವಿಚ್ಛೇದನೆ}}
}}
'''ವೈಕೊಂ ವಿಜಯಲಕ್ಷ್ಮಿ''' (ಜನನ 7 ಅಕ್ಟೋಬರ್ 1981) [[ಕೇರಳ]], [[ಭಾರತ]]ದ ಭಾರತೀಯ ಹಿನ್ನೆಲೆ ಗಾಯಕಿ.<ref>{{cite news|title=Celluloid dreams|url=http://www.thehindu.com/features/cinema/celluloid-dreams/article4340915.ece|access-date=23 February 2013|newspaper=The Hindu|date=24 January 2013}}</ref> ಅವರು ಗಾಯತ್ರೀವೀಣಾ ಎಂಬ ಅಪರೂಪದ ಸಂಗೀತ ವಾದ್ಯದಲ್ಲಿ ಪರಿಣಿತರಾಗಿದ್ದಾರೆ. 2013 ರ ''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]'' ಚಿತ್ರದಲ್ಲಿ ಅವರ ಮೆಚ್ಚುಗೆ ಪಡೆದ ಕೆಲಸಕ್ಕಾಗಿ ವಿಶೇಷ ತೀರ್ಪುಗಾರರ ಉಲ್ಲೇಖವನ್ನು ಗೆದ್ದಿದ್ದಾರೆ.<ref>{{cite web |url=http://www.vaikomvijayalakshmi.com/ |title=vaikomvijayalekshmi.com |website=www.vaikomvijayalakshmi.com |url-status=dead |archive-url=https://web.archive.org/web/20110201201839/http://vaikomvijayalakshmi.com/ |archive-date=2011-02-01}}</ref> ಅವರು 7 ಅಕ್ಟೋಬರ್ 1981 ರಂದು [[ವೈಕೊಂ]]ನಲ್ಲಿ ಜನಿಸಿದರು ಮತ್ತು ನಂತರ [[ಚೆನ್ನೈ]]ಗೆ ತೆರಳಿದರು.<ref>{{cite news|title=She sings to conquer|url=http://www.hindu.com/thehindu/mp/2002/05/27/stories/2002052700250200.htm|archive-url=https://web.archive.org/web/20031230084831/http://www.hindu.com/thehindu/mp/2002/05/27/stories/2002052700250200.htm|url-status=dead|archive-date=30 December 2003|access-date=23 February 2013|newspaper=[[The Hindu]]|date=27 May 2002}}</ref> 2022 ರಲ್ಲಿ, ಅವರಿಗೆ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ ಪ್ರಶಸ್ತಿ]]ಯನ್ನು ನೀಡಿ ಗೌರವಿಸಲಾಯಿತು, ಇದು [[ಕೇರಳ ಸರ್ಕಾರ]]ವು ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{Cite web |title=Kerala declares 1st-ever Padma-inspired awards; MT gets highest honour |url=https://www.newindianexpress.com/states/kerala/2022/nov/01/kerala-declares-1st-ever-padma-inspired-awards-mt-gets-highest-honour-2513604.html |access-date=2023-01-21 |website=The New Indian Express|date=November 2022 }}</ref> ಅವರು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]], ಎರಡು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿ]] ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2013 ರಲ್ಲಿ ಲಘು ಸಂಗೀತಕ್ಕಾಗಿ [[ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]]ಯನ್ನೂ ಪಡೆದಿದ್ದಾರೆ.
==ವೈಯಕ್ತಿಕ ಜೀವನ==
ಅವರು 7 ಅಕ್ಟೋಬರ್ 1981 ರಂದು [[ವಿಜಯದಶಮಿ]]ಯಂದು ಜನಿಸಿದರು. ಅವರು ಡಿಸೆಂಬರ್ 2016 ರಲ್ಲಿ ಬಹ್ರೇನ್ ಮೂಲದ ತಂತ್ರಜ್ಞ ಸಂತೋಷ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ತಮ್ಮ ವರನು ತಮ್ಮ ಅಂಧತ್ವಕ್ಕಾಗಿ ಅವಮಾನಿಸಿದ ಮತ್ತು ವೇದಿಕೆ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಕೇಳಿದ ಕಾರಣ ಅವರು ಇದ್ದಕ್ಕಿದ್ದಂತೆ ತಮ್ಮ ಮದುವೆಯನ್ನು ರದ್ದುಗೊಳಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಅವರ ನಿರ್ಧಾರಕ್ಕಾಗಿ ಅವರನ್ನು ಪ್ರಶಂಸಿಸಲಾಯಿತು. ವೈಕೊಂ ವಿಜಯಲಕ್ಷ್ಮಿ 22 ಅಕ್ಟೋಬರ್ 2018 ರಂದು [[ವೈಕೊಂ ಶ್ರೀ ಮಹಾದೇವ ದೇವಾಲಯ]]ದಲ್ಲಿ ಅನುಕರಣೆ ಕಲಾವಿದ ಎನ್. ಅನೂಪ್ ಅವರನ್ನು ವಿವಾಹವಾದರು. ಅವರು ಜೂನ್ 2021 ರಲ್ಲಿ ವಿಚ್ಛೇದನೆ ಪಡೆದರು.<ref>{{Cite news|url=https://chennaivision.com/vaikom-vijayalakshmi-calls-off-wedding/|title=Vaikom Vijayalakshmi calls off wedding – ChennaiVision|date=2017-02-27|work=ChennaiVision|access-date=2017-02-27|language=en-US|archive-date=15 May 2020|archive-url=https://web.archive.org/web/20200515135253/https://chennaivision.com/vaikom-vijayalakshmi-calls-off-wedding/|url-status=dead}}</ref>
==ಪ್ರಶಸ್ತಿಗಳು==
* 2012: ''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]'' ನಿಂದ "ಕಾಟ್ಟೆ ಕಾಟ್ಟೆ" ಗಾಗಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ – ವಿಶೇಷ ಉಲ್ಲೇಖ]]<ref>{{cite web|title=Prithviraj, Rima steal the show at State Film Awards | publisher=Times Of India |url=http://timesofindia.indiatimes.com/entertainment/regional/malayalam/news-and-interviews/Prithviraj-Rima-steal-the-show-at-State-Film-Awards/articleshow/18628671.cms|access-date=23 February 2013}}</ref>
* 2013: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಗಾಯಕಿ]]
* 2013: [[ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]] (ಲಘು ಸಂಗೀತ)<ref>{{cite web|url=http://www.keralaculture.org/light-music/467 |title=Kerala Sangeetha Nataka Akademi Award: Light Music |publisher=Department of Cultural Affairs, Government of Kerala|access-date=26 February 2023}}</ref>
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ]]
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ ವರ್ಷದ ಉದಯೋನ್ಮುಖ ಮಹಿಳಾ ಗಾಯಕಿಗಾಗಿ ಮಿರ್ಚಿ ಸಂಗೀತ ಪ್ರಶಸ್ತಿಗಳು (ದಕ್ಷಿಣ)<ref>{{cite web |url=http://www.mirchimusicawards.com/malayalam/winners.php |title=Winners {{!}} Mirchi Music Awards |website=www.mirchimusicawards.com |url-status=dead |archive-url=https://web.archive.org/web/20140824195556/http://www.mirchimusicawards.com/malayalam/winners.php |archive-date=2014-08-24}}</ref>
* 2014: ನಾಮನಿರ್ದೇಶಿತ – [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು|ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಹಿನ್ನೆಲೆ ಗಾಯಕಿ(ಮಹಿಳೆ)]] – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ ಅತ್ಯುತ್ತಮ ಗಾಯಕಿಗಾಗಿ ಜೇಸೀ ಚಲನಚಿತ್ರ ಪ್ರಶಸ್ತಿಗಳು<ref>{{Cite news|url=http://www.thehindu.com/todays-paper/tp-features/tp-metroplus/mammootty-meena-win-awards/article6301997.ece|title = Mammootty, Meena win awards|newspaper = The Hindu|date = 11 August 2014}}</ref>
* 2014: ನಾಮನಿರ್ದೇಶಿತ – [[3ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|3ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ]] – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ವರ್ಷದ ಹಾಡಿಗಾಗಿ ಏನಂ ಸ್ವರಾಲಯ ಪ್ರಶಸ್ತಿಗಳು – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ನಾಮನಿರ್ದೇಶಿತ – [[ಏಷ್ಯಾವಿಷನ್ ಪ್ರಶಸ್ತಿಗಳು|ಏಷ್ಯಾವಿಷನ್ ಪ್ರಶಸ್ತಿಗಳು ಅತ್ಯುತ್ತಮ ಗಾಯಕಿ(ಮಹಿಳೆ)]]-"ಒಟ್ಟಕ್ಕು ಪಡುನ್ನ" ''[[ನಾದನ್]]'' ನಿಂದ
* 2014: ನಾಮನಿರ್ದೇಶಿತ – [[ವಿಜಯ್ ಪ್ರಶಸ್ತಿಗಳು|ವಿಜಯ್ ಪ್ರಶಸ್ತಿ ಅತ್ಯುತ್ತಮ ಗಾಯಕಿ(ಮಹಿಳೆ)]]-"ಪುಥಿಯ ಉಲಿಗೈ" ''[[ಯೆನ್ನಾಮೊ ಯೇಧೋ]]'' ನಿಂದ
* 2014: ಸಿ.ಕೆ.ಎಂ.ಎ ಮಲಯಾಳಂ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಮಹಿಳಾ ಗಾಯಕಿ<ref>{{Cite web|url=http://keralatodaynews.blogspot.in/2014/10/ckma-malayalam-film-serial-awards-2014.html|title = C.K.M.A Malayalam film- serial awards 2014 announced}}</ref>
* 2015: ನಾಮನಿರ್ದೇಶಿತ – ''[[ಒರು ವಡಕ್ಕನ್ ಸೆಲ್ಫಿ]]'' ನಿಂದ "ಕೈಕ್ಕೊಟ್ಟುಂ" ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ]]
* 2016: ಗೆಲುವು – "[[ಒರು ವಡಕ್ಕನ್ ಸೆಲ್ಫಿ]]" ನಿಂದ "ಕೈಕ್ಕೊಟ್ಟುಂ" ಗಾಗಿ [[ವನಿತಾ ಚಲನಚಿತ್ರ ಪ್ರಶಸ್ತಿಗಳು|ವನಿತಾ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಗಾಯಕಿ(ಮಹಿಳೆ)]]
* 2017: ಅಂತಾರಾಷ್ಟ್ರೀಯ ತಮಿಳು ವಿಶ್ವವಿದ್ಯಾಲಯ [[ಅಮೇರಿಕಾ ಸಂಯುಕ್ತ ಸಂಸ್ಥಾನಗಳು]]ದಿಂದ ಗೌರವ ಡಾಕ್ಟರೇಟ್ ([[ಡಾಕ್ಟರ್ ಆಫ್ ಲೆಟರ್ಸ್|D.Litt]])<ref>{{Cite web |url=https://www.youtube.com/watch?v=G_p62qG0YL4 |title=Vaikom Vijayalakshmi honoured with D. Litt degree |last=News |first=Manorama |date=2017-07-05 |website=[[YouTube]] |access-date=2019-04-11}}</ref>
* 2022: ಕೇರಳ ಸರ್ಕಾರವು ಸ್ಥಾಪಿಸಿದ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ]] ಪ್ರಶಸ್ತಿ<ref>{{cite web |title=M T Vasudevan Nair chosen for Kerala's first highest state-level award |url=https://www.ptinews.com/news/national/m-t-vasudevan-nair-chosen-for-keralas-first-highest-state-level-award/445006.html |website=Press Trust of India |publisher=PTI |access-date=1 November 2022}}</ref>
* 2024: ''[[ARM (ಚಲನಚಿತ್ರ)|ARM]]'' ನಿಂದ "ಅಂಗು ವಾಣ ಕೋಣಿಲೆ" ಗಾಗಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024 - ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)]] ಪ್ರಶಸ್ತಿ.<ref>{{cite web|url=https://www.pib.gov.in/PressReleasePage.aspx?PRID=2286143®=48&lang=2|title=72nd National Film Awards for the year 2024 Announced|work=Press Information Bureau|date=18 July 2026}}</ref>
==ಡಿಸ್ಕೋಗ್ರಫಿ==
'''[[ವೈಕೊಂ ವಿಜಯಲಕ್ಷ್ಮಿ]]''' (ಜನನ 7 ಅಕ್ಟೋಬರ್ 1981) [[ಕೇರಳ|ಕೇರಳ, ಭಾರತ]]ದ ಭಾರತೀಯ ಹಿನ್ನೆಲೆ ಗಾಯಕಿ. ಅವರು ಗಾಯತ್ರೀವೀಣಾ ಎಂಬ ಅಪರೂಪದ ಸಂಗೀತ ವಾದ್ಯದಲ್ಲಿ ಪರಿಣಿತರಾಗಿದ್ದಾರೆ. 2022 ರಲ್ಲಿ, ಅವರಿಗೆ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ ಪ್ರಶಸ್ತಿ]]ಯನ್ನು ನೀಡಿ ಗೌರವಿಸಲಾಯಿತು, ಇದು [[ಕೇರಳ ಸರ್ಕಾರ]]ವು ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{Cite web |last=archive |first=From our online |date=2017-03-07 |title=Vaikom Vijayalakshmi becomes first to play Gayathri veena for record five hours |url=https://www.newindianexpress.com/nation/2017/Mar/05/vaikom-vijayalakshmi-becomes-first-to-play-gayathri-veena-for-record-five-hours-1578026.html |access-date=2025-05-01 |website=The New Indian Express |language=en}}</ref><ref>{{Cite web |date=2003-12-30 |title=The Hindu : She sings to conquer |url=http://www.hindu.com/thehindu/mp/2002/05/27/stories/2002052700250200.htm |access-date=2025-05-01 |archive-url=https://web.archive.org/web/20031230084831/http://www.hindu.com/thehindu/mp/2002/05/27/stories/2002052700250200.htm |archive-date=30 December 2003 }}</ref><ref>{{Cite web |last=Service |first=Express News |date=2022-11-01 |title=Kerala declares 1st-ever Padma-inspired awards; MT gets highest honour |url=https://www.newindianexpress.com/states/kerala/2022/nov/01/kerala-declares-1st-ever-padma-inspired-awards-mt-gets-highest-honour-2513604.html |access-date=2025-05-01 |website=The New Indian Express |language=en}}</ref>
===2010ರ ದಶಕ===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಟಿಪ್ಪಣಿಗಳು
!{{refh}}
|-
|rowspan="2"|2013
|''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]''
|"ಕಾಟ್ಟೆ ಕಾಟ್ಟೆ"
|[[ಎಂ. ಜಯಚಂದ್ರನ್]]
|ಜಿ. ಶ್ರೀರಾಮ್
|
|
|-
|''[[ನಾದನ್]]''
|"ಒಟ್ಟಕ್ಕು ಪಡುನ್ನ"
|[[ಔಸೇಪ್ಪಚನ್]]
|
|
|
|-
|rowspan="2"|2014
|''ಎಳು ದೇಸಂಗಳ್ಕುಮ್ ಅಗಲೇ''
|"ಎನಿಕುಂ"
|
|
|
|
|-
|''ಪಾಲಿಟೆಕ್ನಿಕ್''
|"ಪಾಟು ಪೆಟ್ಟಿ"
|[[ಗೋಪಿ ಸುಂದರ್]]
|
|
|
|-
|rowspan="6"|2015
|''[[ಒರು ವಡಕ್ಕನ್ ಸೆಲ್ಫಿ]]''
|"ಕೈಕ್ಕೊಟ್ಟುಂ ಕಂಡಿಟ್ಟಿಲ್ಲ"
|[[ಶಾನ್ ರೆಹಮಾನ್]]
|
|{{Nominated}} [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ|ಫಿಲ್ಮ್ಫೇರ್ ಪ್ರಶಸ್ತಿಗಳು ಅತ್ಯುತ್ತಮ ಹಿನ್ನೆಲೆ ಗಾಯಕಿ - ಮಲಯಾಳಂ]].
|
|-
|''[[ಬಾಹುಬಲಿ: ದಿ ಬಿಗಿನಿಂಗ್]]''
|"ಆರಿವನ್ ಆರಿವನ್"
|[[ಎಂ. ಎಂ. ಕೀರವಾಣಿ]]
|
|ಮಲಯಾಳಂ ಆವೃತ್ತಿ
|
|-
|''[[ಕನಲ್ (2015 ಚಲನಚಿತ್ರ)|ಕನಲ್]]''
|"ಕಿಲ್ಲಾತೆ ಚೊಲ್ಲಾಮೋ"
|rowspan="2"|[[ಔಸೇಪ್ಪಚನ್]]
|
|
|
|-
|''[[ಉಟೋಪಿಯಾಯಿಲೆ ರಾಜಾವು]]''
|"ಉಪ್ಪಿನು ಪೋನ ವಳಿ ಏತು"
|[[ಜಾಸ್ಸಿ ಗಿಫ್ಟ್]], ರಾಹುಲ್ ಆರ್ ನಾಥ್
|
|
|
|-
|rowspan="2"|''[[ಥಿಂಕಲ್ ಮುಥಲ್ ವೆಲ್ಲಿ ವರೆ]]''
|"ಚಕ್ಕಿನು ವೆಚ್ಚತು"
|rowspan="2"|ಸನಂದ್ ಜಾರ್ಜ್
|
|rowspan="2"|
|rowspan="2"|
|-
|"ನತಯ ನತಿನು"
|
|-
|rowspan="3"|2016
|''[[ಅನುರಾಗ ಕರಿಕ್ಕಿನ್ ವೆಳ್ಳಂ]]''
|"ನೆಯೋ ನ್ಜಾನೋ"
|[[ಪ್ರಶಾಂತ್ ಪಿಳ್ಳೈ]]
|[[ಶಬರೀಶ್ ವರ್ಮ]], ನಿರಂಜ್, ಶ್ರೀರಾಗ್ ಸಜಿ
|
|
|-
|''[[ಕಟ್ಟಪ್ಪನಾಯಿಲೆ ರಿತ್ವಿಕ್ ರೋಶನ್]]''
|"ಪರುಡೆಯಂ ಮರಿಯಮೇ"
|[[ಬಿಜಿಬಾಲ್]]
|[[ರಿಮಿ ಟೋಮಿ]]
|
|
|-
|''[[ಆರ್ಕ್ಕರಿಯಂ]]''
|"ದೂರೆ ಮಾರಿ"
|[[ನೇಹಾ ನಾಯರ್]]
|
|
|
|-
|}
===2020ರ ದಶಕ===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಟಿಪ್ಪಣಿಗಳು
!{{refh}}
|-
|rowspan="2"|2022
|''ರೆಜಿನಾ''
|"ಕಣ್ಣು ನೀರು ಕಡಲ್"
|ಸತೀಶ್ ನಾಯರ್
|
|
|
|-
|''[[ಜಯ ಜಯ ಜಯ ಜಯ ಹೇ]]''
|"ಎಂತನಿತು ಎಂಗೊಟ್ಟಿತು"
|ಅಂಕಿತ್ ಮೆನನ್
|
|
|
|-
|2023
|''[[ಪಪ್ಪಚನ್ ಒಲಿವಿಲಾನು]]''
|"ಪುಣ್ಯ ಮಹ ಸನ್ನಿಧೆ"
|[[ಔಸೇಪ್ಪಚನ್]]
|
|
|
|-
|2024
|''[[ARM (ಚಲನಚಿತ್ರ)|ಎ.ಆರ್.ಎಮ್]]''
|"ಅಂಗು ವಾಣ ಕೋಣಿಲು"
|[[ಧಿಬು ನಿನನ್ ಥಾಮಸ್]]
|
|{{Won}} [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ಅತ್ಯುತ್ತಮ ಹಿನ್ನೆಲೆ ಗಾಯಕಿ]]
|
|-
|2025
|ಇನ್ನೋಸೆಂಟ್
|ಅಂಜನಮಣಿ
|ಸತೀಶ್ ತನ್ವಿ
|}
===ಇತರ ಭಾಷೆಯ ಹಾಡುಗಳು===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಭಾಷೆ
!ಟಿಪ್ಪಣಿಗಳು
!{{refh}}
|-
|rowspan="4"|2014
|''[[ಕುಕ್ಕೂ (2014 ಚಲನಚಿತ್ರ)|ಕುಕ್ಕೂ]]''
|"ಕೊಡಯಿಲ"
|[[ಸಂತೋಷ್ ನಾರಾಯಣನ್]]
|[[ಪ್ರದೀಪ್ ಕುಮಾರ್ (ಸಂಗೀತಗಾರ)|ಪ್ರದೀಪ್ ಕುಮಾರ್]], ಕಲ್ಯಾಣಿ ನಾಯರ್
|rowspan="14"|ತಮಿಳು
|
|
|-
|''[[ಯೆನ್ನಾಮೊ ಯೇಧೋ]]''
|"ಪುಥಿಯ ಉಲಿಗೈ"
|[[ಡಿ. ಇಮ್ಮನ್]]
|
|
|
|-
|''[[ಕಾಡು (2014 ಚಲನಚಿತ್ರ)|ಕಾಡು]]''
|"ಉಚಿಮಲೈ ಕಾಡು"
|[[ಕೆ (ಸಂಯೋಜಕ)|ಕೆ]]
|
|
|
|-
|''[[ವೆಲ್ಲೈಕಾರ ದುರೈ]]''
|"ಕಾಕ ಮುಟ್ಟೈ"
|[[ಡಿ. ಇಮ್ಮನ್]]
|
|
|
|-
|rowspan="6"|2015
|''ಕವತು''
|"ಮೆಲೋಡಿ"
|[[ಸಬೇಶ್–ಮುರಳಿ]]
|
|
|
|-
|''[[ಇದಂ ಪೊರುಳ್ ಯೇವಲ್]]''
|"ಎಂಧ ವಳಿ"
|[[ಯುವನ್ ಶಂಕರ್ ರಾಜಾ]]
|
|
|
|-
|''[[ರೋಮಿಯೋ ಜೂಲಿಯೆಟ್ (2015 ಚಲನಚಿತ್ರ)|ರೋಮಿಯೋ ಜೂಲಿಯೆಟ್]]''
|"ಇಧರ್ಕ್ಕುಥಾನೇ ಆಸೈಪ್ಪಟ್ಟೈ"
|[[ಡಿ. ಇಮ್ಮನ್]]
|
|
|
|-
|''[[ಮಾಸ್ಸು ಎಂಗಿರ ಮಸಿಲಾಮಣಿ|ಮಾಸ್ಸು]]''
|"ಪಿರವಿ"
|[[ಯುವನ್ ಶಂಕರ್ ರಾಜಾ]]
|
|
|
|-
|''[[ಬಾಹುಬಲಿ: ದಿ ಬಿಗಿನಿಂಗ್]]''
|"ಶಿವ ಶಿವಾಯ ಪೊತ್ರಿ"
|[[ಎಂ. ಎಂ. ಕೀರವಾಣಿ]]
|
|ತಮಿಳು ಆವೃತ್ತಿ
|
|-
|''[[10 ಎಂಡ್ರತುಕ್ಕುಲ್ಲಾ]]''
|"ಪಥು ಎಂಡ್ರತುಕ್ಕುಲ್ಲಾ"
|[[ಡಿ. ಇಮ್ಮನ್]]
|
|ಮಹಿಳಾ ಆವೃತ್ತಿ
|
|-
|rowspan="4"|2016
|''[[ಥೇರಿ (ಚಲನಚಿತ್ರ)|ಥೇರಿ]]''
|"ಎನ್ ಜೀವನ್"
|[[ಜಿ. ವಿ. ಪ್ರಕಾಶ್ ಕುಮಾರ್]]
|[[ಹರಿಹರನ್ (ಗಾಯಕ)|ಹರಿಹರನ್]], [[ಸೈಂಧವಿ]]
|
|
|-
|''[[ವೆಲೈನು ವಂದುತ್ತ ವೆಲ್ಲೈಕಾರನ್]]''
|"ಆರವಳ್ಳಿ"
|[[ಸಿ. ಸತ್ಯ]]
|
|
|
|-
|''[[ವೀರ ಶಿವಾಜಿ]]''
|"ಸೊಪ್ಪನಸುಂದರಿ"
|[[ಡಿ. ಇಮ್ಮನ್]]
|
|
|
|-
|''[[ಅಮ್ಮಣಿ]]''
|"ಮಳೈ ಇಂಗಿಲ್ಲೈಯೇ"
|[[ಕೆ (ಸಂಯೋಜಕ)|ಕೆ]]
|
|
|
|-
|rowspan="4"|2017
|''[[ಮೇಡ ಮೀಡ ಅಬ್ಬಾಯಿ]]''
|"ನೊಟ್ಲೋನ ವೇಲು ಪೆಡಿತೆ"
|[[ಶಾನ್ ರೆಹಮಾನ್]]
|
|ತೆಲುಗು
|[[ಒರು ವಡಕ್ಕನ್ ಸೆಲ್ಫಿ]]ಯ ರಿಮೇಕ್
|
|-
|''[[ಅರಮ್]]''
|"ಥೋರನಂ ಆಯಿರಂ"
|[[ಘಿಬ್ರಾನ್ ವೈಬೋಧ]]
|[[ಸಿಟಿ ಆಫ್ ಪ್ರೇಗ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ]]
|rowspan="2"|ತಮಿಳು
|
|
|-
|''[[ತೊಂಡನ್ (2017 ಚಲನಚಿತ್ರ)|ತೊಂಡನ್]]''
|"ವಾಸಮುಲ್ಲ ಪೂವಾ"
|[[ಜಸ್ಟಿನ್ ಪ್ರಭಾಕರನ್]]
|
|
|
|-
|''ಲಂಬೋದರ''
|"ಕೇಡಿ"
|ಕೆ. ಕೃಷ್ಣರಾಜ್
|
|ಕನ್ನಡ
|
|
|-
|2018
|''[[ಕಾನಾ (ಚಲನಚಿತ್ರ)|ಕಾನಾ]]''
|"ವಾಯಾಡಿ ಪೆತ್ತ ಪುಳ್ಳ"
|[[ಧಿಬು ನಿನನ್ ಥಾಮಸ್]]
|ಆರಾಧನಾ ಶಿವಕಾರ್ತಿಕೇಯನ್, [[ಶಿವಕಾರ್ತಿಕೇಯನ್]]
|ತಮಿಳು
|
|
|-
|rowspan="2"|2021
|''[[ರಾಜ ರಾಜ ಚೋರ]]''
|"ಪ್ರಪಂಚ ಜಿಷ್ಣು"
|[[ವಿವೇಕ್ ಸಾಗರ್]]
|
|ತೆಲುಗು
|
|
|-
|''[[ಜೈ ಭೀಮ್ (ಚಲನಚಿತ್ರ)|ಜೈ ಭೀಮ್]]''
|"ಮನ್ನಿಲೆ ಈರಮುಂಡು"
|[[ಶಾನ್ ರೋಲ್ಡನ್]]
|
|rowspan="3"|ತಮಿಳು
|
|
|-
|rowspan="2"|2023
|''[[ಮಾವೀರನ್ (2023 ಚಲನಚಿತ್ರ)|ಮಾವೀರನ್]]''
|"ವಾ ವೀರ"
|ಭರತ್ ಶಂಕರ್
|ಭರತ್ ಶಂಕರ್
|
|
|-
|''[[ಜವಾನ್ (ಚಲನಚಿತ್ರ)|ಜವಾನ್]]''
|"ಈರಂ ಥೀಮ್"
|[[ಅನಿರುದ್ ರವಿಚಂದರ್]]
|[[ಸೈಂಧವಿ]]
|ತಮಿಳು ಆವೃತ್ತಿ
|
|-
|rowspan="2"|2024
|''[[ರತ್ನಂ (ಚಲನಚಿತ್ರ)|ರತ್ನಂ]]''
|"ಎಂಧ ಉಯಿರೈಯುಂ"
|[[ದೇವಿ ಶ್ರೀ ಪ್ರಸಾದ್]]
|
|
|
|-
|''[[ಸ್ವಾಗ್ (ಚಲನಚಿತ್ರ)|ಸ್ವಾಗ್]]''
|"ಗುವ್ವ ಗೂಟಿಲೋ"
|[[ವಿವೇಕ್ ಸಾಗರ್]]
|[[ಮನೋ (ಗಾಯಕ)|ಮನೋ]], [[ಗೀತಾ ಮಾಧುರಿ]]
|ತೆಲುಗು
|
|
|-
|2025
|''[[ಸಬ್ಧಮ್]]''
|"ಗ್ರ್ಯಾಂಡ್ಮಾ ಸಾಂಗ್"
|[[ತಮನ್ ಎಸ್]]
|
|ತಮಿಳು
|
|
|-
|2026
|''ಬ್ಲಾಸ್ಟ್''
|"ದ ಲೈಫ್"
|[[ರವಿ ಬಸ್ರೂರ್]]
|
|ತಮಿಳು
|
|
|}
==ಉಲ್ಲೇಖಗಳು==
{{Reflist}}
==ಚಲನಚಿತ್ರಗಳ ಪಟ್ಟಿ==
* 2022 – ಸ್ವಾಮಿ ಶರಣಂ
* 2014 – ಎಳುದೇಸಂಗಳ್ಕ್ಕುಮಕಲೆ
==ಉಲ್ಲೇಖಗಳು==
<references />
==ಬಾಹ್ಯ ಕೊಂಡಿಗಳು==
{{commons category|Vaikom Vijayalakshmi}}
*{{IMDb name|nm6349936|ವೈಕೊಂ ವಿಜಯಲಕ್ಷ್ಮಿ}}
*[https://open.spotify.com/artist/1tsy6ph4p6fVETd32Cbpcb ವೈಕೊಂ ವಿಜಯಲಕ್ಷ್ಮಿ] [[ಸ್ಪಾಟಿಫೈ]]ನಲ್ಲಿ
*[https://music.apple.com/us/artist/vaikom-vijayalakshmi/791083915 ವೈಕೊಂ ವಿಜಯಲಕ್ಷ್ಮಿ] [[ಆಪಲ್ ಸಂಗೀತ]]ದಲ್ಲಿ
*[https://music.youtube.com/channel/UC5Z0qg0Pj6RD_-5TJyYsLYA ವೈಕೊಂ ವಿಜಯಲಕ್ಷ್ಮಿ] [[ಯೂಟ್ಯೂಬ್ ಸಂಗೀತ]]ದಲ್ಲಿ
{{authority control}}
{{DEFAULTSORT:ವಿಜಯಲಕ್ಷ್ಮಿ, ವೈಕೊಂ}}
[[ವರ್ಗ:ಮಲಯಾಳಂ ಭಾಷೆಯ ಹಿನ್ನೆಲೆ ಗಾಯಕಿಯರು]]
[[ವರ್ಗ:ಮಲಯಾಳಂ ಸಿನಿಮಾ ನಟಿಯರು]]
[[ವರ್ಗ:1981ರ ಜನನಗಳು]]
[[ವರ್ಗ:ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು]]
[[ವರ್ಗ:ತಮಿಳು ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ವೈಕಂನ ಜನರು]]
[[ವರ್ಗ:ಭಾರತೀಯ ಮಹಿಳಾ ಹಿನ್ನೆಲೆ ಗಾಯಕರು]]
[[ವರ್ಗ:ಕೇರಳದ ಗಾಯಕಿಯರು]]
[[ವರ್ಗ:ಕೇರಳದ ಚಲನಚಿತ್ರ ಸಂಗೀತಗಾರರು]]
[[ವರ್ಗ:ಕರ್ನಾಟಕ ಗಾಯಕಿಯರು]]
[[ವರ್ಗ:21ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[ವರ್ಗ:ಭಾರತೀಯ ಅಂಧ ಸಂಗೀತಗಾರರು]]
[[ವರ್ಗ:ಕೇರಳದ ಮಹಿಳಾ ಸಂಗೀತಗಾರರು]]
[[ವರ್ಗ:ಕೇರಳದ ಶ್ರೀ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳದ ಕಲಾವಿದರು]]
[[ವರ್ಗ:ಕೇರಳ ಸಂಗೀತ ನಾಟಕ ಅಕಾಡೆಮಿಯ ಪುರಸ್ಕೃತರು ಪ್ರಶಸ್ತಿ]]
[[ವರ್ಗ:ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
41g46vmn23ot92667729p98z3xsc31h
1382647
1382646
2026-08-15T07:15:29Z
A826
72368
/* ಉಲ್ಲೇಖಗಳು */
1382647
wikitext
text/x-wiki
{{Infobox musical artist
| name = ವಿಜಯಲಕ್ಷ್ಮಿ
| image = Vaikom Vijayalakshmi DSW.JPG
| birth_name = ವಿಜಯಲಕ್ಷ್ಮಿ ಮುರಳೀಧರನ್
| birth_date = {{Birth date and age|df=yes|1981|10|07}}<ref>{{Cite web |url=http://www.mangalam.com/women/celebrity/439780 |title=Archived copy |access-date=18 February 2021 |archive-date=6 June 2016 |archive-url=https://web.archive.org/web/20160606030225/http://www.mangalam.com/women/celebrity/439780 |url-status=dead }}</ref>
| birth_place = [[ವೈಕೊಂ]], [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]], [[ಕೇರಳ]], ಭಾರತ
| instrument = ಗಾಯನ, ಗಾಯತ್ರೀವೀಣಾ
| genre = [[ಹಿನ್ನೆಲೆ ಗಾಯಕ|ಹಿನ್ನೆಲೆ ಗಾಯನ]], [[ಕರ್ನಾಟಕ ಸಂಗೀತ]]
| years_active = 1995 – ಪ್ರಸ್ತುತ
| spouse = {{Marriage|ಎನ್. ಅನೂಪ್|2018|2021|end=ವಿಚ್ಛೇದನೆ}}
}}
'''ವೈಕೊಂ ವಿಜಯಲಕ್ಷ್ಮಿ''' (ಜನನ 7 ಅಕ್ಟೋಬರ್ 1981) [[ಕೇರಳ]], [[ಭಾರತ]]ದ ಭಾರತೀಯ ಹಿನ್ನೆಲೆ ಗಾಯಕಿ.<ref>{{cite news|title=Celluloid dreams|url=http://www.thehindu.com/features/cinema/celluloid-dreams/article4340915.ece|access-date=23 February 2013|newspaper=The Hindu|date=24 January 2013}}</ref> ಅವರು ಗಾಯತ್ರೀವೀಣಾ ಎಂಬ ಅಪರೂಪದ ಸಂಗೀತ ವಾದ್ಯದಲ್ಲಿ ಪರಿಣಿತರಾಗಿದ್ದಾರೆ. 2013 ರ ''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]'' ಚಿತ್ರದಲ್ಲಿ ಅವರ ಮೆಚ್ಚುಗೆ ಪಡೆದ ಕೆಲಸಕ್ಕಾಗಿ ವಿಶೇಷ ತೀರ್ಪುಗಾರರ ಉಲ್ಲೇಖವನ್ನು ಗೆದ್ದಿದ್ದಾರೆ.<ref>{{cite web |url=http://www.vaikomvijayalakshmi.com/ |title=vaikomvijayalekshmi.com |website=www.vaikomvijayalakshmi.com |url-status=dead |archive-url=https://web.archive.org/web/20110201201839/http://vaikomvijayalakshmi.com/ |archive-date=2011-02-01}}</ref> ಅವರು 7 ಅಕ್ಟೋಬರ್ 1981 ರಂದು [[ವೈಕೊಂ]]ನಲ್ಲಿ ಜನಿಸಿದರು ಮತ್ತು ನಂತರ [[ಚೆನ್ನೈ]]ಗೆ ತೆರಳಿದರು.<ref>{{cite news|title=She sings to conquer|url=http://www.hindu.com/thehindu/mp/2002/05/27/stories/2002052700250200.htm|archive-url=https://web.archive.org/web/20031230084831/http://www.hindu.com/thehindu/mp/2002/05/27/stories/2002052700250200.htm|url-status=dead|archive-date=30 December 2003|access-date=23 February 2013|newspaper=[[The Hindu]]|date=27 May 2002}}</ref> 2022 ರಲ್ಲಿ, ಅವರಿಗೆ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ ಪ್ರಶಸ್ತಿ]]ಯನ್ನು ನೀಡಿ ಗೌರವಿಸಲಾಯಿತು, ಇದು [[ಕೇರಳ ಸರ್ಕಾರ]]ವು ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{Cite web |title=Kerala declares 1st-ever Padma-inspired awards; MT gets highest honour |url=https://www.newindianexpress.com/states/kerala/2022/nov/01/kerala-declares-1st-ever-padma-inspired-awards-mt-gets-highest-honour-2513604.html |access-date=2023-01-21 |website=The New Indian Express|date=November 2022 }}</ref> ಅವರು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]], ಎರಡು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿ]] ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2013 ರಲ್ಲಿ ಲಘು ಸಂಗೀತಕ್ಕಾಗಿ [[ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]]ಯನ್ನೂ ಪಡೆದಿದ್ದಾರೆ.
==ವೈಯಕ್ತಿಕ ಜೀವನ==
ಅವರು 7 ಅಕ್ಟೋಬರ್ 1981 ರಂದು [[ವಿಜಯದಶಮಿ]]ಯಂದು ಜನಿಸಿದರು. ಅವರು ಡಿಸೆಂಬರ್ 2016 ರಲ್ಲಿ ಬಹ್ರೇನ್ ಮೂಲದ ತಂತ್ರಜ್ಞ ಸಂತೋಷ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ತಮ್ಮ ವರನು ತಮ್ಮ ಅಂಧತ್ವಕ್ಕಾಗಿ ಅವಮಾನಿಸಿದ ಮತ್ತು ವೇದಿಕೆ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಕೇಳಿದ ಕಾರಣ ಅವರು ಇದ್ದಕ್ಕಿದ್ದಂತೆ ತಮ್ಮ ಮದುವೆಯನ್ನು ರದ್ದುಗೊಳಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಅವರ ನಿರ್ಧಾರಕ್ಕಾಗಿ ಅವರನ್ನು ಪ್ರಶಂಸಿಸಲಾಯಿತು. ವೈಕೊಂ ವಿಜಯಲಕ್ಷ್ಮಿ 22 ಅಕ್ಟೋಬರ್ 2018 ರಂದು [[ವೈಕೊಂ ಶ್ರೀ ಮಹಾದೇವ ದೇವಾಲಯ]]ದಲ್ಲಿ ಅನುಕರಣೆ ಕಲಾವಿದ ಎನ್. ಅನೂಪ್ ಅವರನ್ನು ವಿವಾಹವಾದರು. ಅವರು ಜೂನ್ 2021 ರಲ್ಲಿ ವಿಚ್ಛೇದನೆ ಪಡೆದರು.<ref>{{Cite news|url=https://chennaivision.com/vaikom-vijayalakshmi-calls-off-wedding/|title=Vaikom Vijayalakshmi calls off wedding – ChennaiVision|date=2017-02-27|work=ChennaiVision|access-date=2017-02-27|language=en-US|archive-date=15 May 2020|archive-url=https://web.archive.org/web/20200515135253/https://chennaivision.com/vaikom-vijayalakshmi-calls-off-wedding/|url-status=dead}}</ref>
==ಪ್ರಶಸ್ತಿಗಳು==
* 2012: ''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]'' ನಿಂದ "ಕಾಟ್ಟೆ ಕಾಟ್ಟೆ" ಗಾಗಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ – ವಿಶೇಷ ಉಲ್ಲೇಖ]]<ref>{{cite web|title=Prithviraj, Rima steal the show at State Film Awards | publisher=Times Of India |url=http://timesofindia.indiatimes.com/entertainment/regional/malayalam/news-and-interviews/Prithviraj-Rima-steal-the-show-at-State-Film-Awards/articleshow/18628671.cms|access-date=23 February 2013}}</ref>
* 2013: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಗಾಯಕಿ]]
* 2013: [[ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]] (ಲಘು ಸಂಗೀತ)<ref>{{cite web|url=http://www.keralaculture.org/light-music/467 |title=Kerala Sangeetha Nataka Akademi Award: Light Music |publisher=Department of Cultural Affairs, Government of Kerala|access-date=26 February 2023}}</ref>
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ]]
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ ವರ್ಷದ ಉದಯೋನ್ಮುಖ ಮಹಿಳಾ ಗಾಯಕಿಗಾಗಿ ಮಿರ್ಚಿ ಸಂಗೀತ ಪ್ರಶಸ್ತಿಗಳು (ದಕ್ಷಿಣ)<ref>{{cite web |url=http://www.mirchimusicawards.com/malayalam/winners.php |title=Winners {{!}} Mirchi Music Awards |website=www.mirchimusicawards.com |url-status=dead |archive-url=https://web.archive.org/web/20140824195556/http://www.mirchimusicawards.com/malayalam/winners.php |archive-date=2014-08-24}}</ref>
* 2014: ನಾಮನಿರ್ದೇಶಿತ – [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು|ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಹಿನ್ನೆಲೆ ಗಾಯಕಿ(ಮಹಿಳೆ)]] – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ ಅತ್ಯುತ್ತಮ ಗಾಯಕಿಗಾಗಿ ಜೇಸೀ ಚಲನಚಿತ್ರ ಪ್ರಶಸ್ತಿಗಳು<ref>{{Cite news|url=http://www.thehindu.com/todays-paper/tp-features/tp-metroplus/mammootty-meena-win-awards/article6301997.ece|title = Mammootty, Meena win awards|newspaper = The Hindu|date = 11 August 2014}}</ref>
* 2014: ನಾಮನಿರ್ದೇಶಿತ – [[3ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|3ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ]] – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ವರ್ಷದ ಹಾಡಿಗಾಗಿ ಏನಂ ಸ್ವರಾಲಯ ಪ್ರಶಸ್ತಿಗಳು – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ನಾಮನಿರ್ದೇಶಿತ – [[ಏಷ್ಯಾವಿಷನ್ ಪ್ರಶಸ್ತಿಗಳು|ಏಷ್ಯಾವಿಷನ್ ಪ್ರಶಸ್ತಿಗಳು ಅತ್ಯುತ್ತಮ ಗಾಯಕಿ(ಮಹಿಳೆ)]]-"ಒಟ್ಟಕ್ಕು ಪಡುನ್ನ" ''[[ನಾದನ್]]'' ನಿಂದ
* 2014: ನಾಮನಿರ್ದೇಶಿತ – [[ವಿಜಯ್ ಪ್ರಶಸ್ತಿಗಳು|ವಿಜಯ್ ಪ್ರಶಸ್ತಿ ಅತ್ಯುತ್ತಮ ಗಾಯಕಿ(ಮಹಿಳೆ)]]-"ಪುಥಿಯ ಉಲಿಗೈ" ''[[ಯೆನ್ನಾಮೊ ಯೇಧೋ]]'' ನಿಂದ
* 2014: ಸಿ.ಕೆ.ಎಂ.ಎ ಮಲಯಾಳಂ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಮಹಿಳಾ ಗಾಯಕಿ<ref>{{Cite web|url=http://keralatodaynews.blogspot.in/2014/10/ckma-malayalam-film-serial-awards-2014.html|title = C.K.M.A Malayalam film- serial awards 2014 announced}}</ref>
* 2015: ನಾಮನಿರ್ದೇಶಿತ – ''[[ಒರು ವಡಕ್ಕನ್ ಸೆಲ್ಫಿ]]'' ನಿಂದ "ಕೈಕ್ಕೊಟ್ಟುಂ" ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ]]
* 2016: ಗೆಲುವು – "[[ಒರು ವಡಕ್ಕನ್ ಸೆಲ್ಫಿ]]" ನಿಂದ "ಕೈಕ್ಕೊಟ್ಟುಂ" ಗಾಗಿ [[ವನಿತಾ ಚಲನಚಿತ್ರ ಪ್ರಶಸ್ತಿಗಳು|ವನಿತಾ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಗಾಯಕಿ(ಮಹಿಳೆ)]]
* 2017: ಅಂತಾರಾಷ್ಟ್ರೀಯ ತಮಿಳು ವಿಶ್ವವಿದ್ಯಾಲಯ [[ಅಮೇರಿಕಾ ಸಂಯುಕ್ತ ಸಂಸ್ಥಾನಗಳು]]ದಿಂದ ಗೌರವ ಡಾಕ್ಟರೇಟ್ ([[ಡಾಕ್ಟರ್ ಆಫ್ ಲೆಟರ್ಸ್|D.Litt]])<ref>{{Cite web |url=https://www.youtube.com/watch?v=G_p62qG0YL4 |title=Vaikom Vijayalakshmi honoured with D. Litt degree |last=News |first=Manorama |date=2017-07-05 |website=[[YouTube]] |access-date=2019-04-11}}</ref>
* 2022: ಕೇರಳ ಸರ್ಕಾರವು ಸ್ಥಾಪಿಸಿದ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ]] ಪ್ರಶಸ್ತಿ<ref>{{cite web |title=M T Vasudevan Nair chosen for Kerala's first highest state-level award |url=https://www.ptinews.com/news/national/m-t-vasudevan-nair-chosen-for-keralas-first-highest-state-level-award/445006.html |website=Press Trust of India |publisher=PTI |access-date=1 November 2022}}</ref>
* 2024: ''[[ARM (ಚಲನಚಿತ್ರ)|ARM]]'' ನಿಂದ "ಅಂಗು ವಾಣ ಕೋಣಿಲೆ" ಗಾಗಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024 - ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)]] ಪ್ರಶಸ್ತಿ.<ref>{{cite web|url=https://www.pib.gov.in/PressReleasePage.aspx?PRID=2286143®=48&lang=2|title=72nd National Film Awards for the year 2024 Announced|work=Press Information Bureau|date=18 July 2026}}</ref>
==ಡಿಸ್ಕೋಗ್ರಫಿ==
'''[[ವೈಕೊಂ ವಿಜಯಲಕ್ಷ್ಮಿ]]''' (ಜನನ 7 ಅಕ್ಟೋಬರ್ 1981) [[ಕೇರಳ|ಕೇರಳ, ಭಾರತ]]ದ ಭಾರತೀಯ ಹಿನ್ನೆಲೆ ಗಾಯಕಿ. ಅವರು ಗಾಯತ್ರೀವೀಣಾ ಎಂಬ ಅಪರೂಪದ ಸಂಗೀತ ವಾದ್ಯದಲ್ಲಿ ಪರಿಣಿತರಾಗಿದ್ದಾರೆ. 2022 ರಲ್ಲಿ, ಅವರಿಗೆ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ ಪ್ರಶಸ್ತಿ]]ಯನ್ನು ನೀಡಿ ಗೌರವಿಸಲಾಯಿತು, ಇದು [[ಕೇರಳ ಸರ್ಕಾರ]]ವು ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{Cite web |last=archive |first=From our online |date=2017-03-07 |title=Vaikom Vijayalakshmi becomes first to play Gayathri veena for record five hours |url=https://www.newindianexpress.com/nation/2017/Mar/05/vaikom-vijayalakshmi-becomes-first-to-play-gayathri-veena-for-record-five-hours-1578026.html |access-date=2025-05-01 |website=The New Indian Express |language=en}}</ref><ref>{{Cite web |date=2003-12-30 |title=The Hindu : She sings to conquer |url=http://www.hindu.com/thehindu/mp/2002/05/27/stories/2002052700250200.htm |access-date=2025-05-01 |archive-url=https://web.archive.org/web/20031230084831/http://www.hindu.com/thehindu/mp/2002/05/27/stories/2002052700250200.htm |archive-date=30 December 2003 }}</ref><ref>{{Cite web |last=Service |first=Express News |date=2022-11-01 |title=Kerala declares 1st-ever Padma-inspired awards; MT gets highest honour |url=https://www.newindianexpress.com/states/kerala/2022/nov/01/kerala-declares-1st-ever-padma-inspired-awards-mt-gets-highest-honour-2513604.html |access-date=2025-05-01 |website=The New Indian Express |language=en}}</ref>
===2010ರ ದಶಕ===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಟಿಪ್ಪಣಿಗಳು
!{{refh}}
|-
|rowspan="2"|2013
|''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]''
|"ಕಾಟ್ಟೆ ಕಾಟ್ಟೆ"
|[[ಎಂ. ಜಯಚಂದ್ರನ್]]
|ಜಿ. ಶ್ರೀರಾಮ್
|
|
|-
|''[[ನಾದನ್]]''
|"ಒಟ್ಟಕ್ಕು ಪಡುನ್ನ"
|[[ಔಸೇಪ್ಪಚನ್]]
|
|
|
|-
|rowspan="2"|2014
|''ಎಳು ದೇಸಂಗಳ್ಕುಮ್ ಅಗಲೇ''
|"ಎನಿಕುಂ"
|
|
|
|
|-
|''ಪಾಲಿಟೆಕ್ನಿಕ್''
|"ಪಾಟು ಪೆಟ್ಟಿ"
|[[ಗೋಪಿ ಸುಂದರ್]]
|
|
|
|-
|rowspan="6"|2015
|''[[ಒರು ವಡಕ್ಕನ್ ಸೆಲ್ಫಿ]]''
|"ಕೈಕ್ಕೊಟ್ಟುಂ ಕಂಡಿಟ್ಟಿಲ್ಲ"
|[[ಶಾನ್ ರೆಹಮಾನ್]]
|
|{{Nominated}} [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ|ಫಿಲ್ಮ್ಫೇರ್ ಪ್ರಶಸ್ತಿಗಳು ಅತ್ಯುತ್ತಮ ಹಿನ್ನೆಲೆ ಗಾಯಕಿ - ಮಲಯಾಳಂ]].
|
|-
|''[[ಬಾಹುಬಲಿ: ದಿ ಬಿಗಿನಿಂಗ್]]''
|"ಆರಿವನ್ ಆರಿವನ್"
|[[ಎಂ. ಎಂ. ಕೀರವಾಣಿ]]
|
|ಮಲಯಾಳಂ ಆವೃತ್ತಿ
|
|-
|''[[ಕನಲ್ (2015 ಚಲನಚಿತ್ರ)|ಕನಲ್]]''
|"ಕಿಲ್ಲಾತೆ ಚೊಲ್ಲಾಮೋ"
|rowspan="2"|[[ಔಸೇಪ್ಪಚನ್]]
|
|
|
|-
|''[[ಉಟೋಪಿಯಾಯಿಲೆ ರಾಜಾವು]]''
|"ಉಪ್ಪಿನು ಪೋನ ವಳಿ ಏತು"
|[[ಜಾಸ್ಸಿ ಗಿಫ್ಟ್]], ರಾಹುಲ್ ಆರ್ ನಾಥ್
|
|
|
|-
|rowspan="2"|''[[ಥಿಂಕಲ್ ಮುಥಲ್ ವೆಲ್ಲಿ ವರೆ]]''
|"ಚಕ್ಕಿನು ವೆಚ್ಚತು"
|rowspan="2"|ಸನಂದ್ ಜಾರ್ಜ್
|
|rowspan="2"|
|rowspan="2"|
|-
|"ನತಯ ನತಿನು"
|
|-
|rowspan="3"|2016
|''[[ಅನುರಾಗ ಕರಿಕ್ಕಿನ್ ವೆಳ್ಳಂ]]''
|"ನೆಯೋ ನ್ಜಾನೋ"
|[[ಪ್ರಶಾಂತ್ ಪಿಳ್ಳೈ]]
|[[ಶಬರೀಶ್ ವರ್ಮ]], ನಿರಂಜ್, ಶ್ರೀರಾಗ್ ಸಜಿ
|
|
|-
|''[[ಕಟ್ಟಪ್ಪನಾಯಿಲೆ ರಿತ್ವಿಕ್ ರೋಶನ್]]''
|"ಪರುಡೆಯಂ ಮರಿಯಮೇ"
|[[ಬಿಜಿಬಾಲ್]]
|[[ರಿಮಿ ಟೋಮಿ]]
|
|
|-
|''[[ಆರ್ಕ್ಕರಿಯಂ]]''
|"ದೂರೆ ಮಾರಿ"
|[[ನೇಹಾ ನಾಯರ್]]
|
|
|
|-
|}
===2020ರ ದಶಕ===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಟಿಪ್ಪಣಿಗಳು
!{{refh}}
|-
|rowspan="2"|2022
|''ರೆಜಿನಾ''
|"ಕಣ್ಣು ನೀರು ಕಡಲ್"
|ಸತೀಶ್ ನಾಯರ್
|
|
|
|-
|''[[ಜಯ ಜಯ ಜಯ ಜಯ ಹೇ]]''
|"ಎಂತನಿತು ಎಂಗೊಟ್ಟಿತು"
|ಅಂಕಿತ್ ಮೆನನ್
|
|
|
|-
|2023
|''[[ಪಪ್ಪಚನ್ ಒಲಿವಿಲಾನು]]''
|"ಪುಣ್ಯ ಮಹ ಸನ್ನಿಧೆ"
|[[ಔಸೇಪ್ಪಚನ್]]
|
|
|
|-
|2024
|''[[ARM (ಚಲನಚಿತ್ರ)|ಎ.ಆರ್.ಎಮ್]]''
|"ಅಂಗು ವಾಣ ಕೋಣಿಲು"
|[[ಧಿಬು ನಿನನ್ ಥಾಮಸ್]]
|
|{{Won}} [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ಅತ್ಯುತ್ತಮ ಹಿನ್ನೆಲೆ ಗಾಯಕಿ]]
|
|-
|2025
|ಇನ್ನೋಸೆಂಟ್
|ಅಂಜನಮಣಿ
|ಸತೀಶ್ ತನ್ವಿ
|}
===ಇತರ ಭಾಷೆಯ ಹಾಡುಗಳು===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಭಾಷೆ
!ಟಿಪ್ಪಣಿಗಳು
!{{refh}}
|-
|rowspan="4"|2014
|''[[ಕುಕ್ಕೂ (2014 ಚಲನಚಿತ್ರ)|ಕುಕ್ಕೂ]]''
|"ಕೊಡಯಿಲ"
|[[ಸಂತೋಷ್ ನಾರಾಯಣನ್]]
|[[ಪ್ರದೀಪ್ ಕುಮಾರ್ (ಸಂಗೀತಗಾರ)|ಪ್ರದೀಪ್ ಕುಮಾರ್]], ಕಲ್ಯಾಣಿ ನಾಯರ್
|rowspan="14"|ತಮಿಳು
|
|
|-
|''[[ಯೆನ್ನಾಮೊ ಯೇಧೋ]]''
|"ಪುಥಿಯ ಉಲಿಗೈ"
|[[ಡಿ. ಇಮ್ಮನ್]]
|
|
|
|-
|''[[ಕಾಡು (2014 ಚಲನಚಿತ್ರ)|ಕಾಡು]]''
|"ಉಚಿಮಲೈ ಕಾಡು"
|[[ಕೆ (ಸಂಯೋಜಕ)|ಕೆ]]
|
|
|
|-
|''[[ವೆಲ್ಲೈಕಾರ ದುರೈ]]''
|"ಕಾಕ ಮುಟ್ಟೈ"
|[[ಡಿ. ಇಮ್ಮನ್]]
|
|
|
|-
|rowspan="6"|2015
|''ಕವತು''
|"ಮೆಲೋಡಿ"
|[[ಸಬೇಶ್–ಮುರಳಿ]]
|
|
|
|-
|''[[ಇದಂ ಪೊರುಳ್ ಯೇವಲ್]]''
|"ಎಂಧ ವಳಿ"
|[[ಯುವನ್ ಶಂಕರ್ ರಾಜಾ]]
|
|
|
|-
|''[[ರೋಮಿಯೋ ಜೂಲಿಯೆಟ್ (2015 ಚಲನಚಿತ್ರ)|ರೋಮಿಯೋ ಜೂಲಿಯೆಟ್]]''
|"ಇಧರ್ಕ್ಕುಥಾನೇ ಆಸೈಪ್ಪಟ್ಟೈ"
|[[ಡಿ. ಇಮ್ಮನ್]]
|
|
|
|-
|''[[ಮಾಸ್ಸು ಎಂಗಿರ ಮಸಿಲಾಮಣಿ|ಮಾಸ್ಸು]]''
|"ಪಿರವಿ"
|[[ಯುವನ್ ಶಂಕರ್ ರಾಜಾ]]
|
|
|
|-
|''[[ಬಾಹುಬಲಿ: ದಿ ಬಿಗಿನಿಂಗ್]]''
|"ಶಿವ ಶಿವಾಯ ಪೊತ್ರಿ"
|[[ಎಂ. ಎಂ. ಕೀರವಾಣಿ]]
|
|ತಮಿಳು ಆವೃತ್ತಿ
|
|-
|''[[10 ಎಂಡ್ರತುಕ್ಕುಲ್ಲಾ]]''
|"ಪಥು ಎಂಡ್ರತುಕ್ಕುಲ್ಲಾ"
|[[ಡಿ. ಇಮ್ಮನ್]]
|
|ಮಹಿಳಾ ಆವೃತ್ತಿ
|
|-
|rowspan="4"|2016
|''[[ಥೇರಿ (ಚಲನಚಿತ್ರ)|ಥೇರಿ]]''
|"ಎನ್ ಜೀವನ್"
|[[ಜಿ. ವಿ. ಪ್ರಕಾಶ್ ಕುಮಾರ್]]
|[[ಹರಿಹರನ್ (ಗಾಯಕ)|ಹರಿಹರನ್]], [[ಸೈಂಧವಿ]]
|
|
|-
|''[[ವೆಲೈನು ವಂದುತ್ತ ವೆಲ್ಲೈಕಾರನ್]]''
|"ಆರವಳ್ಳಿ"
|[[ಸಿ. ಸತ್ಯ]]
|
|
|
|-
|''[[ವೀರ ಶಿವಾಜಿ]]''
|"ಸೊಪ್ಪನಸುಂದರಿ"
|[[ಡಿ. ಇಮ್ಮನ್]]
|
|
|
|-
|''[[ಅಮ್ಮಣಿ]]''
|"ಮಳೈ ಇಂಗಿಲ್ಲೈಯೇ"
|[[ಕೆ (ಸಂಯೋಜಕ)|ಕೆ]]
|
|
|
|-
|rowspan="4"|2017
|''[[ಮೇಡ ಮೀಡ ಅಬ್ಬಾಯಿ]]''
|"ನೊಟ್ಲೋನ ವೇಲು ಪೆಡಿತೆ"
|[[ಶಾನ್ ರೆಹಮಾನ್]]
|
|ತೆಲುಗು
|[[ಒರು ವಡಕ್ಕನ್ ಸೆಲ್ಫಿ]]ಯ ರಿಮೇಕ್
|
|-
|''[[ಅರಮ್]]''
|"ಥೋರನಂ ಆಯಿರಂ"
|[[ಘಿಬ್ರಾನ್ ವೈಬೋಧ]]
|[[ಸಿಟಿ ಆಫ್ ಪ್ರೇಗ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ]]
|rowspan="2"|ತಮಿಳು
|
|
|-
|''[[ತೊಂಡನ್ (2017 ಚಲನಚಿತ್ರ)|ತೊಂಡನ್]]''
|"ವಾಸಮುಲ್ಲ ಪೂವಾ"
|[[ಜಸ್ಟಿನ್ ಪ್ರಭಾಕರನ್]]
|
|
|
|-
|''ಲಂಬೋದರ''
|"ಕೇಡಿ"
|ಕೆ. ಕೃಷ್ಣರಾಜ್
|
|ಕನ್ನಡ
|
|
|-
|2018
|''[[ಕಾನಾ (ಚಲನಚಿತ್ರ)|ಕಾನಾ]]''
|"ವಾಯಾಡಿ ಪೆತ್ತ ಪುಳ್ಳ"
|[[ಧಿಬು ನಿನನ್ ಥಾಮಸ್]]
|ಆರಾಧನಾ ಶಿವಕಾರ್ತಿಕೇಯನ್, [[ಶಿವಕಾರ್ತಿಕೇಯನ್]]
|ತಮಿಳು
|
|
|-
|rowspan="2"|2021
|''[[ರಾಜ ರಾಜ ಚೋರ]]''
|"ಪ್ರಪಂಚ ಜಿಷ್ಣು"
|[[ವಿವೇಕ್ ಸಾಗರ್]]
|
|ತೆಲುಗು
|
|
|-
|''[[ಜೈ ಭೀಮ್ (ಚಲನಚಿತ್ರ)|ಜೈ ಭೀಮ್]]''
|"ಮನ್ನಿಲೆ ಈರಮುಂಡು"
|[[ಶಾನ್ ರೋಲ್ಡನ್]]
|
|rowspan="3"|ತಮಿಳು
|
|
|-
|rowspan="2"|2023
|''[[ಮಾವೀರನ್ (2023 ಚಲನಚಿತ್ರ)|ಮಾವೀರನ್]]''
|"ವಾ ವೀರ"
|ಭರತ್ ಶಂಕರ್
|ಭರತ್ ಶಂಕರ್
|
|
|-
|''[[ಜವಾನ್ (ಚಲನಚಿತ್ರ)|ಜವಾನ್]]''
|"ಈರಂ ಥೀಮ್"
|[[ಅನಿರುದ್ ರವಿಚಂದರ್]]
|[[ಸೈಂಧವಿ]]
|ತಮಿಳು ಆವೃತ್ತಿ
|
|-
|rowspan="2"|2024
|''[[ರತ್ನಂ (ಚಲನಚಿತ್ರ)|ರತ್ನಂ]]''
|"ಎಂಧ ಉಯಿರೈಯುಂ"
|[[ದೇವಿ ಶ್ರೀ ಪ್ರಸಾದ್]]
|
|
|
|-
|''[[ಸ್ವಾಗ್ (ಚಲನಚಿತ್ರ)|ಸ್ವಾಗ್]]''
|"ಗುವ್ವ ಗೂಟಿಲೋ"
|[[ವಿವೇಕ್ ಸಾಗರ್]]
|[[ಮನೋ (ಗಾಯಕ)|ಮನೋ]], [[ಗೀತಾ ಮಾಧುರಿ]]
|ತೆಲುಗು
|
|
|-
|2025
|''[[ಸಬ್ಧಮ್]]''
|"ಗ್ರ್ಯಾಂಡ್ಮಾ ಸಾಂಗ್"
|[[ತಮನ್ ಎಸ್]]
|
|ತಮಿಳು
|
|
|-
|2026
|''ಬ್ಲಾಸ್ಟ್''
|"ದ ಲೈಫ್"
|[[ರವಿ ಬಸ್ರೂರ್]]
|
|ತಮಿಳು
|
|
|}
==ಉಲ್ಲೇಖಗಳು==
{{Reflist}}
==ಚಲನಚಿತ್ರಗಳ ಪಟ್ಟಿ==
* 2022 – ಸ್ವಾಮಿ ಶರಣಂ
* 2014 – ಎಳುದೇಸಂಗಳ್ಕ್ಕುಮಕಲೆ
==ಬಾಹ್ಯ ಕೊಂಡಿಗಳು==
{{commons category|Vaikom Vijayalakshmi}}
*{{IMDb name|nm6349936|ವೈಕೊಂ ವಿಜಯಲಕ್ಷ್ಮಿ}}
*[https://open.spotify.com/artist/1tsy6ph4p6fVETd32Cbpcb ವೈಕೊಂ ವಿಜಯಲಕ್ಷ್ಮಿ] [[ಸ್ಪಾಟಿಫೈ]]ನಲ್ಲಿ
*[https://music.apple.com/us/artist/vaikom-vijayalakshmi/791083915 ವೈಕೊಂ ವಿಜಯಲಕ್ಷ್ಮಿ] [[ಆಪಲ್ ಸಂಗೀತ]]ದಲ್ಲಿ
*[https://music.youtube.com/channel/UC5Z0qg0Pj6RD_-5TJyYsLYA ವೈಕೊಂ ವಿಜಯಲಕ್ಷ್ಮಿ] [[ಯೂಟ್ಯೂಬ್ ಸಂಗೀತ]]ದಲ್ಲಿ
{{authority control}}
{{DEFAULTSORT:ವಿಜಯಲಕ್ಷ್ಮಿ, ವೈಕೊಂ}}
[[ವರ್ಗ:ಮಲಯಾಳಂ ಭಾಷೆಯ ಹಿನ್ನೆಲೆ ಗಾಯಕಿಯರು]]
[[ವರ್ಗ:ಮಲಯಾಳಂ ಸಿನಿಮಾ ನಟಿಯರು]]
[[ವರ್ಗ:1981ರ ಜನನಗಳು]]
[[ವರ್ಗ:ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು]]
[[ವರ್ಗ:ತಮಿಳು ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ವೈಕಂನ ಜನರು]]
[[ವರ್ಗ:ಭಾರತೀಯ ಮಹಿಳಾ ಹಿನ್ನೆಲೆ ಗಾಯಕರು]]
[[ವರ್ಗ:ಕೇರಳದ ಗಾಯಕಿಯರು]]
[[ವರ್ಗ:ಕೇರಳದ ಚಲನಚಿತ್ರ ಸಂಗೀತಗಾರರು]]
[[ವರ್ಗ:ಕರ್ನಾಟಕ ಗಾಯಕಿಯರು]]
[[ವರ್ಗ:21ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[ವರ್ಗ:ಭಾರತೀಯ ಅಂಧ ಸಂಗೀತಗಾರರು]]
[[ವರ್ಗ:ಕೇರಳದ ಮಹಿಳಾ ಸಂಗೀತಗಾರರು]]
[[ವರ್ಗ:ಕೇರಳದ ಶ್ರೀ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳದ ಕಲಾವಿದರು]]
[[ವರ್ಗ:ಕೇರಳ ಸಂಗೀತ ನಾಟಕ ಅಕಾಡೆಮಿಯ ಪುರಸ್ಕೃತರು ಪ್ರಶಸ್ತಿ]]
[[ವರ್ಗ:ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
jq83ewagq1nikgj3tet5eczcjms2zcx
1382649
1382647
2026-08-15T07:16:42Z
A826
72368
1382649
wikitext
text/x-wiki
{{databox}}
{{Infobox musical artist
| name = ವಿಜಯಲಕ್ಷ್ಮಿ
| image = Vaikom Vijayalakshmi DSW.JPG
| birth_name = ವಿಜಯಲಕ್ಷ್ಮಿ ಮುರಳೀಧರನ್
| birth_date = {{Birth date and age|df=yes|1981|10|07}}<ref>{{Cite web |url=http://www.mangalam.com/women/celebrity/439780 |title=Archived copy |access-date=18 February 2021 |archive-date=6 June 2016 |archive-url=https://web.archive.org/web/20160606030225/http://www.mangalam.com/women/celebrity/439780 |url-status=dead }}</ref>
| birth_place = [[ವೈಕೊಂ]], [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]], [[ಕೇರಳ]], ಭಾರತ
| instrument = ಗಾಯನ, ಗಾಯತ್ರೀವೀಣಾ
| genre = [[ಹಿನ್ನೆಲೆ ಗಾಯಕ|ಹಿನ್ನೆಲೆ ಗಾಯನ]], [[ಕರ್ನಾಟಕ ಸಂಗೀತ]]
| years_active = 1995 – ಪ್ರಸ್ತುತ
| spouse = {{Marriage|ಎನ್. ಅನೂಪ್|2018|2021|end=ವಿಚ್ಛೇದನೆ}}
}}
'''ವೈಕೊಂ ವಿಜಯಲಕ್ಷ್ಮಿ''' (ಜನನ 7 ಅಕ್ಟೋಬರ್ 1981) [[ಕೇರಳ]], [[ಭಾರತ]]ದ ಭಾರತೀಯ ಹಿನ್ನೆಲೆ ಗಾಯಕಿ.<ref>{{cite news|title=Celluloid dreams|url=http://www.thehindu.com/features/cinema/celluloid-dreams/article4340915.ece|access-date=23 February 2013|newspaper=The Hindu|date=24 January 2013}}</ref> ಅವರು ಗಾಯತ್ರೀವೀಣಾ ಎಂಬ ಅಪರೂಪದ ಸಂಗೀತ ವಾದ್ಯದಲ್ಲಿ ಪರಿಣಿತರಾಗಿದ್ದಾರೆ. 2013 ರ ''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]'' ಚಿತ್ರದಲ್ಲಿ ಅವರ ಮೆಚ್ಚುಗೆ ಪಡೆದ ಕೆಲಸಕ್ಕಾಗಿ ವಿಶೇಷ ತೀರ್ಪುಗಾರರ ಉಲ್ಲೇಖವನ್ನು ಗೆದ್ದಿದ್ದಾರೆ.<ref>{{cite web |url=http://www.vaikomvijayalakshmi.com/ |title=vaikomvijayalekshmi.com |website=www.vaikomvijayalakshmi.com |url-status=dead |archive-url=https://web.archive.org/web/20110201201839/http://vaikomvijayalakshmi.com/ |archive-date=2011-02-01}}</ref> ಅವರು 7 ಅಕ್ಟೋಬರ್ 1981 ರಂದು [[ವೈಕೊಂ]]ನಲ್ಲಿ ಜನಿಸಿದರು ಮತ್ತು ನಂತರ [[ಚೆನ್ನೈ]]ಗೆ ತೆರಳಿದರು.<ref>{{cite news|title=She sings to conquer|url=http://www.hindu.com/thehindu/mp/2002/05/27/stories/2002052700250200.htm|archive-url=https://web.archive.org/web/20031230084831/http://www.hindu.com/thehindu/mp/2002/05/27/stories/2002052700250200.htm|url-status=dead|archive-date=30 December 2003|access-date=23 February 2013|newspaper=[[The Hindu]]|date=27 May 2002}}</ref> 2022 ರಲ್ಲಿ, ಅವರಿಗೆ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ ಪ್ರಶಸ್ತಿ]]ಯನ್ನು ನೀಡಿ ಗೌರವಿಸಲಾಯಿತು, ಇದು [[ಕೇರಳ ಸರ್ಕಾರ]]ವು ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{Cite web |title=Kerala declares 1st-ever Padma-inspired awards; MT gets highest honour |url=https://www.newindianexpress.com/states/kerala/2022/nov/01/kerala-declares-1st-ever-padma-inspired-awards-mt-gets-highest-honour-2513604.html |access-date=2023-01-21 |website=The New Indian Express|date=November 2022 }}</ref> ಅವರು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]], ಎರಡು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿ]] ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2013 ರಲ್ಲಿ ಲಘು ಸಂಗೀತಕ್ಕಾಗಿ [[ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]]ಯನ್ನೂ ಪಡೆದಿದ್ದಾರೆ.
==ವೈಯಕ್ತಿಕ ಜೀವನ==
ಅವರು 7 ಅಕ್ಟೋಬರ್ 1981 ರಂದು [[ವಿಜಯದಶಮಿ]]ಯಂದು ಜನಿಸಿದರು. ಅವರು ಡಿಸೆಂಬರ್ 2016 ರಲ್ಲಿ ಬಹ್ರೇನ್ ಮೂಲದ ತಂತ್ರಜ್ಞ ಸಂತೋಷ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ತಮ್ಮ ವರನು ತಮ್ಮ ಅಂಧತ್ವಕ್ಕಾಗಿ ಅವಮಾನಿಸಿದ ಮತ್ತು ವೇದಿಕೆ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಕೇಳಿದ ಕಾರಣ ಅವರು ಇದ್ದಕ್ಕಿದ್ದಂತೆ ತಮ್ಮ ಮದುವೆಯನ್ನು ರದ್ದುಗೊಳಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಅವರ ನಿರ್ಧಾರಕ್ಕಾಗಿ ಅವರನ್ನು ಪ್ರಶಂಸಿಸಲಾಯಿತು. ವೈಕೊಂ ವಿಜಯಲಕ್ಷ್ಮಿ 22 ಅಕ್ಟೋಬರ್ 2018 ರಂದು [[ವೈಕೊಂ ಶ್ರೀ ಮಹಾದೇವ ದೇವಾಲಯ]]ದಲ್ಲಿ ಅನುಕರಣೆ ಕಲಾವಿದ ಎನ್. ಅನೂಪ್ ಅವರನ್ನು ವಿವಾಹವಾದರು. ಅವರು ಜೂನ್ 2021 ರಲ್ಲಿ ವಿಚ್ಛೇದನೆ ಪಡೆದರು.<ref>{{Cite news|url=https://chennaivision.com/vaikom-vijayalakshmi-calls-off-wedding/|title=Vaikom Vijayalakshmi calls off wedding – ChennaiVision|date=2017-02-27|work=ChennaiVision|access-date=2017-02-27|language=en-US|archive-date=15 May 2020|archive-url=https://web.archive.org/web/20200515135253/https://chennaivision.com/vaikom-vijayalakshmi-calls-off-wedding/|url-status=dead}}</ref>
==ಪ್ರಶಸ್ತಿಗಳು==
* 2012: ''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]'' ನಿಂದ "ಕಾಟ್ಟೆ ಕಾಟ್ಟೆ" ಗಾಗಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ – ವಿಶೇಷ ಉಲ್ಲೇಖ]]<ref>{{cite web|title=Prithviraj, Rima steal the show at State Film Awards | publisher=Times Of India |url=http://timesofindia.indiatimes.com/entertainment/regional/malayalam/news-and-interviews/Prithviraj-Rima-steal-the-show-at-State-Film-Awards/articleshow/18628671.cms|access-date=23 February 2013}}</ref>
* 2013: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಗಾಯಕಿ]]
* 2013: [[ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]] (ಲಘು ಸಂಗೀತ)<ref>{{cite web|url=http://www.keralaculture.org/light-music/467 |title=Kerala Sangeetha Nataka Akademi Award: Light Music |publisher=Department of Cultural Affairs, Government of Kerala|access-date=26 February 2023}}</ref>
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ]]
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ ವರ್ಷದ ಉದಯೋನ್ಮುಖ ಮಹಿಳಾ ಗಾಯಕಿಗಾಗಿ ಮಿರ್ಚಿ ಸಂಗೀತ ಪ್ರಶಸ್ತಿಗಳು (ದಕ್ಷಿಣ)<ref>{{cite web |url=http://www.mirchimusicawards.com/malayalam/winners.php |title=Winners {{!}} Mirchi Music Awards |website=www.mirchimusicawards.com |url-status=dead |archive-url=https://web.archive.org/web/20140824195556/http://www.mirchimusicawards.com/malayalam/winners.php |archive-date=2014-08-24}}</ref>
* 2014: ನಾಮನಿರ್ದೇಶಿತ – [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು|ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಹಿನ್ನೆಲೆ ಗಾಯಕಿ(ಮಹಿಳೆ)]] – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ" ಗಾಗಿ ಅತ್ಯುತ್ತಮ ಗಾಯಕಿಗಾಗಿ ಜೇಸೀ ಚಲನಚಿತ್ರ ಪ್ರಶಸ್ತಿಗಳು<ref>{{Cite news|url=http://www.thehindu.com/todays-paper/tp-features/tp-metroplus/mammootty-meena-win-awards/article6301997.ece|title = Mammootty, Meena win awards|newspaper = The Hindu|date = 11 August 2014}}</ref>
* 2014: ನಾಮನಿರ್ದೇಶಿತ – [[3ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|3ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ]] – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ವರ್ಷದ ಹಾಡಿಗಾಗಿ ಏನಂ ಸ್ವರಾಲಯ ಪ್ರಶಸ್ತಿಗಳು – ''[[ನಾದನ್]]'' ನಿಂದ "ಒಟ್ಟಕ್ಕು ಪಡುನ್ನ"
* 2014: ನಾಮನಿರ್ದೇಶಿತ – [[ಏಷ್ಯಾವಿಷನ್ ಪ್ರಶಸ್ತಿಗಳು|ಏಷ್ಯಾವಿಷನ್ ಪ್ರಶಸ್ತಿಗಳು ಅತ್ಯುತ್ತಮ ಗಾಯಕಿ(ಮಹಿಳೆ)]]-"ಒಟ್ಟಕ್ಕು ಪಡುನ್ನ" ''[[ನಾದನ್]]'' ನಿಂದ
* 2014: ನಾಮನಿರ್ದೇಶಿತ – [[ವಿಜಯ್ ಪ್ರಶಸ್ತಿಗಳು|ವಿಜಯ್ ಪ್ರಶಸ್ತಿ ಅತ್ಯುತ್ತಮ ಗಾಯಕಿ(ಮಹಿಳೆ)]]-"ಪುಥಿಯ ಉಲಿಗೈ" ''[[ಯೆನ್ನಾಮೊ ಯೇಧೋ]]'' ನಿಂದ
* 2014: ಸಿ.ಕೆ.ಎಂ.ಎ ಮಲಯಾಳಂ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಮಹಿಳಾ ಗಾಯಕಿ<ref>{{Cite web|url=http://keralatodaynews.blogspot.in/2014/10/ckma-malayalam-film-serial-awards-2014.html|title = C.K.M.A Malayalam film- serial awards 2014 announced}}</ref>
* 2015: ನಾಮನಿರ್ದೇಶಿತ – ''[[ಒರು ವಡಕ್ಕನ್ ಸೆಲ್ಫಿ]]'' ನಿಂದ "ಕೈಕ್ಕೊಟ್ಟುಂ" ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ]]
* 2016: ಗೆಲುವು – "[[ಒರು ವಡಕ್ಕನ್ ಸೆಲ್ಫಿ]]" ನಿಂದ "ಕೈಕ್ಕೊಟ್ಟುಂ" ಗಾಗಿ [[ವನಿತಾ ಚಲನಚಿತ್ರ ಪ್ರಶಸ್ತಿಗಳು|ವನಿತಾ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಗಾಯಕಿ(ಮಹಿಳೆ)]]
* 2017: ಅಂತಾರಾಷ್ಟ್ರೀಯ ತಮಿಳು ವಿಶ್ವವಿದ್ಯಾಲಯ [[ಅಮೇರಿಕಾ ಸಂಯುಕ್ತ ಸಂಸ್ಥಾನಗಳು]]ದಿಂದ ಗೌರವ ಡಾಕ್ಟರೇಟ್ ([[ಡಾಕ್ಟರ್ ಆಫ್ ಲೆಟರ್ಸ್|D.Litt]])<ref>{{Cite web |url=https://www.youtube.com/watch?v=G_p62qG0YL4 |title=Vaikom Vijayalakshmi honoured with D. Litt degree |last=News |first=Manorama |date=2017-07-05 |website=[[YouTube]] |access-date=2019-04-11}}</ref>
* 2022: ಕೇರಳ ಸರ್ಕಾರವು ಸ್ಥಾಪಿಸಿದ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ]] ಪ್ರಶಸ್ತಿ<ref>{{cite web |title=M T Vasudevan Nair chosen for Kerala's first highest state-level award |url=https://www.ptinews.com/news/national/m-t-vasudevan-nair-chosen-for-keralas-first-highest-state-level-award/445006.html |website=Press Trust of India |publisher=PTI |access-date=1 November 2022}}</ref>
* 2024: ''[[ARM (ಚಲನಚಿತ್ರ)|ARM]]'' ನಿಂದ "ಅಂಗು ವಾಣ ಕೋಣಿಲೆ" ಗಾಗಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024 - ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)]] ಪ್ರಶಸ್ತಿ.<ref>{{cite web|url=https://www.pib.gov.in/PressReleasePage.aspx?PRID=2286143®=48&lang=2|title=72nd National Film Awards for the year 2024 Announced|work=Press Information Bureau|date=18 July 2026}}</ref>
==ಡಿಸ್ಕೋಗ್ರಫಿ==
'''[[ವೈಕೊಂ ವಿಜಯಲಕ್ಷ್ಮಿ]]''' (ಜನನ 7 ಅಕ್ಟೋಬರ್ 1981) [[ಕೇರಳ|ಕೇರಳ, ಭಾರತ]]ದ ಭಾರತೀಯ ಹಿನ್ನೆಲೆ ಗಾಯಕಿ. ಅವರು ಗಾಯತ್ರೀವೀಣಾ ಎಂಬ ಅಪರೂಪದ ಸಂಗೀತ ವಾದ್ಯದಲ್ಲಿ ಪರಿಣಿತರಾಗಿದ್ದಾರೆ. 2022 ರಲ್ಲಿ, ಅವರಿಗೆ [[ಕೇರಳ ಪ್ರಶಸ್ತಿಗಳು|ಕೇರಳ ಶ್ರೀ ಪ್ರಶಸ್ತಿ]]ಯನ್ನು ನೀಡಿ ಗೌರವಿಸಲಾಯಿತು, ಇದು [[ಕೇರಳ ಸರ್ಕಾರ]]ವು ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.<ref>{{Cite web |last=archive |first=From our online |date=2017-03-07 |title=Vaikom Vijayalakshmi becomes first to play Gayathri veena for record five hours |url=https://www.newindianexpress.com/nation/2017/Mar/05/vaikom-vijayalakshmi-becomes-first-to-play-gayathri-veena-for-record-five-hours-1578026.html |access-date=2025-05-01 |website=The New Indian Express |language=en}}</ref><ref>{{Cite web |date=2003-12-30 |title=The Hindu : She sings to conquer |url=http://www.hindu.com/thehindu/mp/2002/05/27/stories/2002052700250200.htm |access-date=2025-05-01 |archive-url=https://web.archive.org/web/20031230084831/http://www.hindu.com/thehindu/mp/2002/05/27/stories/2002052700250200.htm |archive-date=30 December 2003 }}</ref><ref>{{Cite web |last=Service |first=Express News |date=2022-11-01 |title=Kerala declares 1st-ever Padma-inspired awards; MT gets highest honour |url=https://www.newindianexpress.com/states/kerala/2022/nov/01/kerala-declares-1st-ever-padma-inspired-awards-mt-gets-highest-honour-2513604.html |access-date=2025-05-01 |website=The New Indian Express |language=en}}</ref>
===2010ರ ದಶಕ===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಟಿಪ್ಪಣಿಗಳು
!{{refh}}
|-
|rowspan="2"|2013
|''[[ಸೆಲ್ಲುಲಾಯ್ಡ್ (ಚಲನಚಿತ್ರ)|ಸೆಲ್ಲುಲಾಯ್ಡ್]]''
|"ಕಾಟ್ಟೆ ಕಾಟ್ಟೆ"
|[[ಎಂ. ಜಯಚಂದ್ರನ್]]
|ಜಿ. ಶ್ರೀರಾಮ್
|
|
|-
|''[[ನಾದನ್]]''
|"ಒಟ್ಟಕ್ಕು ಪಡುನ್ನ"
|[[ಔಸೇಪ್ಪಚನ್]]
|
|
|
|-
|rowspan="2"|2014
|''ಎಳು ದೇಸಂಗಳ್ಕುಮ್ ಅಗಲೇ''
|"ಎನಿಕುಂ"
|
|
|
|
|-
|''ಪಾಲಿಟೆಕ್ನಿಕ್''
|"ಪಾಟು ಪೆಟ್ಟಿ"
|[[ಗೋಪಿ ಸುಂದರ್]]
|
|
|
|-
|rowspan="6"|2015
|''[[ಒರು ವಡಕ್ಕನ್ ಸೆಲ್ಫಿ]]''
|"ಕೈಕ್ಕೊಟ್ಟುಂ ಕಂಡಿಟ್ಟಿಲ್ಲ"
|[[ಶಾನ್ ರೆಹಮಾನ್]]
|
|{{Nominated}} [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಮಲಯಾಳಂ|ಫಿಲ್ಮ್ಫೇರ್ ಪ್ರಶಸ್ತಿಗಳು ಅತ್ಯುತ್ತಮ ಹಿನ್ನೆಲೆ ಗಾಯಕಿ - ಮಲಯಾಳಂ]].
|
|-
|''[[ಬಾಹುಬಲಿ: ದಿ ಬಿಗಿನಿಂಗ್]]''
|"ಆರಿವನ್ ಆರಿವನ್"
|[[ಎಂ. ಎಂ. ಕೀರವಾಣಿ]]
|
|ಮಲಯಾಳಂ ಆವೃತ್ತಿ
|
|-
|''[[ಕನಲ್ (2015 ಚಲನಚಿತ್ರ)|ಕನಲ್]]''
|"ಕಿಲ್ಲಾತೆ ಚೊಲ್ಲಾಮೋ"
|rowspan="2"|[[ಔಸೇಪ್ಪಚನ್]]
|
|
|
|-
|''[[ಉಟೋಪಿಯಾಯಿಲೆ ರಾಜಾವು]]''
|"ಉಪ್ಪಿನು ಪೋನ ವಳಿ ಏತು"
|[[ಜಾಸ್ಸಿ ಗಿಫ್ಟ್]], ರಾಹುಲ್ ಆರ್ ನಾಥ್
|
|
|
|-
|rowspan="2"|''[[ಥಿಂಕಲ್ ಮುಥಲ್ ವೆಲ್ಲಿ ವರೆ]]''
|"ಚಕ್ಕಿನು ವೆಚ್ಚತು"
|rowspan="2"|ಸನಂದ್ ಜಾರ್ಜ್
|
|rowspan="2"|
|rowspan="2"|
|-
|"ನತಯ ನತಿನು"
|
|-
|rowspan="3"|2016
|''[[ಅನುರಾಗ ಕರಿಕ್ಕಿನ್ ವೆಳ್ಳಂ]]''
|"ನೆಯೋ ನ್ಜಾನೋ"
|[[ಪ್ರಶಾಂತ್ ಪಿಳ್ಳೈ]]
|[[ಶಬರೀಶ್ ವರ್ಮ]], ನಿರಂಜ್, ಶ್ರೀರಾಗ್ ಸಜಿ
|
|
|-
|''[[ಕಟ್ಟಪ್ಪನಾಯಿಲೆ ರಿತ್ವಿಕ್ ರೋಶನ್]]''
|"ಪರುಡೆಯಂ ಮರಿಯಮೇ"
|[[ಬಿಜಿಬಾಲ್]]
|[[ರಿಮಿ ಟೋಮಿ]]
|
|
|-
|''[[ಆರ್ಕ್ಕರಿಯಂ]]''
|"ದೂರೆ ಮಾರಿ"
|[[ನೇಹಾ ನಾಯರ್]]
|
|
|
|-
|}
===2020ರ ದಶಕ===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಟಿಪ್ಪಣಿಗಳು
!{{refh}}
|-
|rowspan="2"|2022
|''ರೆಜಿನಾ''
|"ಕಣ್ಣು ನೀರು ಕಡಲ್"
|ಸತೀಶ್ ನಾಯರ್
|
|
|
|-
|''[[ಜಯ ಜಯ ಜಯ ಜಯ ಹೇ]]''
|"ಎಂತನಿತು ಎಂಗೊಟ್ಟಿತು"
|ಅಂಕಿತ್ ಮೆನನ್
|
|
|
|-
|2023
|''[[ಪಪ್ಪಚನ್ ಒಲಿವಿಲಾನು]]''
|"ಪುಣ್ಯ ಮಹ ಸನ್ನಿಧೆ"
|[[ಔಸೇಪ್ಪಚನ್]]
|
|
|
|-
|2024
|''[[ARM (ಚಲನಚಿತ್ರ)|ಎ.ಆರ್.ಎಮ್]]''
|"ಅಂಗು ವಾಣ ಕೋಣಿಲು"
|[[ಧಿಬು ನಿನನ್ ಥಾಮಸ್]]
|
|{{Won}} [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ|ಅತ್ಯುತ್ತಮ ಹಿನ್ನೆಲೆ ಗಾಯಕಿ]]
|
|-
|2025
|ಇನ್ನೋಸೆಂಟ್
|ಅಂಜನಮಣಿ
|ಸತೀಶ್ ತನ್ವಿ
|}
===ಇತರ ಭಾಷೆಯ ಹಾಡುಗಳು===
{|class="wikitable sortable"
!ವರ್ಷ
!ಚಲನಚಿತ್ರ
!ಹಾಡಿನ ಶೀರ್ಷಿಕೆ
!ಸಂಗೀತ ಸಂಯೋಜಕರು
!ಸಹ-ಗಾಯಕರು
!ಭಾಷೆ
!ಟಿಪ್ಪಣಿಗಳು
!{{refh}}
|-
|rowspan="4"|2014
|''[[ಕುಕ್ಕೂ (2014 ಚಲನಚಿತ್ರ)|ಕುಕ್ಕೂ]]''
|"ಕೊಡಯಿಲ"
|[[ಸಂತೋಷ್ ನಾರಾಯಣನ್]]
|[[ಪ್ರದೀಪ್ ಕುಮಾರ್ (ಸಂಗೀತಗಾರ)|ಪ್ರದೀಪ್ ಕುಮಾರ್]], ಕಲ್ಯಾಣಿ ನಾಯರ್
|rowspan="14"|ತಮಿಳು
|
|
|-
|''[[ಯೆನ್ನಾಮೊ ಯೇಧೋ]]''
|"ಪುಥಿಯ ಉಲಿಗೈ"
|[[ಡಿ. ಇಮ್ಮನ್]]
|
|
|
|-
|''[[ಕಾಡು (2014 ಚಲನಚಿತ್ರ)|ಕಾಡು]]''
|"ಉಚಿಮಲೈ ಕಾಡು"
|[[ಕೆ (ಸಂಯೋಜಕ)|ಕೆ]]
|
|
|
|-
|''[[ವೆಲ್ಲೈಕಾರ ದುರೈ]]''
|"ಕಾಕ ಮುಟ್ಟೈ"
|[[ಡಿ. ಇಮ್ಮನ್]]
|
|
|
|-
|rowspan="6"|2015
|''ಕವತು''
|"ಮೆಲೋಡಿ"
|[[ಸಬೇಶ್–ಮುರಳಿ]]
|
|
|
|-
|''[[ಇದಂ ಪೊರುಳ್ ಯೇವಲ್]]''
|"ಎಂಧ ವಳಿ"
|[[ಯುವನ್ ಶಂಕರ್ ರಾಜಾ]]
|
|
|
|-
|''[[ರೋಮಿಯೋ ಜೂಲಿಯೆಟ್ (2015 ಚಲನಚಿತ್ರ)|ರೋಮಿಯೋ ಜೂಲಿಯೆಟ್]]''
|"ಇಧರ್ಕ್ಕುಥಾನೇ ಆಸೈಪ್ಪಟ್ಟೈ"
|[[ಡಿ. ಇಮ್ಮನ್]]
|
|
|
|-
|''[[ಮಾಸ್ಸು ಎಂಗಿರ ಮಸಿಲಾಮಣಿ|ಮಾಸ್ಸು]]''
|"ಪಿರವಿ"
|[[ಯುವನ್ ಶಂಕರ್ ರಾಜಾ]]
|
|
|
|-
|''[[ಬಾಹುಬಲಿ: ದಿ ಬಿಗಿನಿಂಗ್]]''
|"ಶಿವ ಶಿವಾಯ ಪೊತ್ರಿ"
|[[ಎಂ. ಎಂ. ಕೀರವಾಣಿ]]
|
|ತಮಿಳು ಆವೃತ್ತಿ
|
|-
|''[[10 ಎಂಡ್ರತುಕ್ಕುಲ್ಲಾ]]''
|"ಪಥು ಎಂಡ್ರತುಕ್ಕುಲ್ಲಾ"
|[[ಡಿ. ಇಮ್ಮನ್]]
|
|ಮಹಿಳಾ ಆವೃತ್ತಿ
|
|-
|rowspan="4"|2016
|''[[ಥೇರಿ (ಚಲನಚಿತ್ರ)|ಥೇರಿ]]''
|"ಎನ್ ಜೀವನ್"
|[[ಜಿ. ವಿ. ಪ್ರಕಾಶ್ ಕುಮಾರ್]]
|[[ಹರಿಹರನ್ (ಗಾಯಕ)|ಹರಿಹರನ್]], [[ಸೈಂಧವಿ]]
|
|
|-
|''[[ವೆಲೈನು ವಂದುತ್ತ ವೆಲ್ಲೈಕಾರನ್]]''
|"ಆರವಳ್ಳಿ"
|[[ಸಿ. ಸತ್ಯ]]
|
|
|
|-
|''[[ವೀರ ಶಿವಾಜಿ]]''
|"ಸೊಪ್ಪನಸುಂದರಿ"
|[[ಡಿ. ಇಮ್ಮನ್]]
|
|
|
|-
|''[[ಅಮ್ಮಣಿ]]''
|"ಮಳೈ ಇಂಗಿಲ್ಲೈಯೇ"
|[[ಕೆ (ಸಂಯೋಜಕ)|ಕೆ]]
|
|
|
|-
|rowspan="4"|2017
|''[[ಮೇಡ ಮೀಡ ಅಬ್ಬಾಯಿ]]''
|"ನೊಟ್ಲೋನ ವೇಲು ಪೆಡಿತೆ"
|[[ಶಾನ್ ರೆಹಮಾನ್]]
|
|ತೆಲುಗು
|[[ಒರು ವಡಕ್ಕನ್ ಸೆಲ್ಫಿ]]ಯ ರಿಮೇಕ್
|
|-
|''[[ಅರಮ್]]''
|"ಥೋರನಂ ಆಯಿರಂ"
|[[ಘಿಬ್ರಾನ್ ವೈಬೋಧ]]
|[[ಸಿಟಿ ಆಫ್ ಪ್ರೇಗ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ]]
|rowspan="2"|ತಮಿಳು
|
|
|-
|''[[ತೊಂಡನ್ (2017 ಚಲನಚಿತ್ರ)|ತೊಂಡನ್]]''
|"ವಾಸಮುಲ್ಲ ಪೂವಾ"
|[[ಜಸ್ಟಿನ್ ಪ್ರಭಾಕರನ್]]
|
|
|
|-
|''ಲಂಬೋದರ''
|"ಕೇಡಿ"
|ಕೆ. ಕೃಷ್ಣರಾಜ್
|
|ಕನ್ನಡ
|
|
|-
|2018
|''[[ಕಾನಾ (ಚಲನಚಿತ್ರ)|ಕಾನಾ]]''
|"ವಾಯಾಡಿ ಪೆತ್ತ ಪುಳ್ಳ"
|[[ಧಿಬು ನಿನನ್ ಥಾಮಸ್]]
|ಆರಾಧನಾ ಶಿವಕಾರ್ತಿಕೇಯನ್, [[ಶಿವಕಾರ್ತಿಕೇಯನ್]]
|ತಮಿಳು
|
|
|-
|rowspan="2"|2021
|''[[ರಾಜ ರಾಜ ಚೋರ]]''
|"ಪ್ರಪಂಚ ಜಿಷ್ಣು"
|[[ವಿವೇಕ್ ಸಾಗರ್]]
|
|ತೆಲುಗು
|
|
|-
|''[[ಜೈ ಭೀಮ್ (ಚಲನಚಿತ್ರ)|ಜೈ ಭೀಮ್]]''
|"ಮನ್ನಿಲೆ ಈರಮುಂಡು"
|[[ಶಾನ್ ರೋಲ್ಡನ್]]
|
|rowspan="3"|ತಮಿಳು
|
|
|-
|rowspan="2"|2023
|''[[ಮಾವೀರನ್ (2023 ಚಲನಚಿತ್ರ)|ಮಾವೀರನ್]]''
|"ವಾ ವೀರ"
|ಭರತ್ ಶಂಕರ್
|ಭರತ್ ಶಂಕರ್
|
|
|-
|''[[ಜವಾನ್ (ಚಲನಚಿತ್ರ)|ಜವಾನ್]]''
|"ಈರಂ ಥೀಮ್"
|[[ಅನಿರುದ್ ರವಿಚಂದರ್]]
|[[ಸೈಂಧವಿ]]
|ತಮಿಳು ಆವೃತ್ತಿ
|
|-
|rowspan="2"|2024
|''[[ರತ್ನಂ (ಚಲನಚಿತ್ರ)|ರತ್ನಂ]]''
|"ಎಂಧ ಉಯಿರೈಯುಂ"
|[[ದೇವಿ ಶ್ರೀ ಪ್ರಸಾದ್]]
|
|
|
|-
|''[[ಸ್ವಾಗ್ (ಚಲನಚಿತ್ರ)|ಸ್ವಾಗ್]]''
|"ಗುವ್ವ ಗೂಟಿಲೋ"
|[[ವಿವೇಕ್ ಸಾಗರ್]]
|[[ಮನೋ (ಗಾಯಕ)|ಮನೋ]], [[ಗೀತಾ ಮಾಧುರಿ]]
|ತೆಲುಗು
|
|
|-
|2025
|''[[ಸಬ್ಧಮ್]]''
|"ಗ್ರ್ಯಾಂಡ್ಮಾ ಸಾಂಗ್"
|[[ತಮನ್ ಎಸ್]]
|
|ತಮಿಳು
|
|
|-
|2026
|''ಬ್ಲಾಸ್ಟ್''
|"ದ ಲೈಫ್"
|[[ರವಿ ಬಸ್ರೂರ್]]
|
|ತಮಿಳು
|
|
|}
==ಉಲ್ಲೇಖಗಳು==
{{Reflist}}
==ಚಲನಚಿತ್ರಗಳ ಪಟ್ಟಿ==
* 2022 – ಸ್ವಾಮಿ ಶರಣಂ
* 2014 – ಎಳುದೇಸಂಗಳ್ಕ್ಕುಮಕಲೆ
==ಬಾಹ್ಯ ಕೊಂಡಿಗಳು==
{{commons category|Vaikom Vijayalakshmi}}
*{{IMDb name|nm6349936|ವೈಕೊಂ ವಿಜಯಲಕ್ಷ್ಮಿ}}
*[https://open.spotify.com/artist/1tsy6ph4p6fVETd32Cbpcb ವೈಕೊಂ ವಿಜಯಲಕ್ಷ್ಮಿ] [[ಸ್ಪಾಟಿಫೈ]]ನಲ್ಲಿ
*[https://music.apple.com/us/artist/vaikom-vijayalakshmi/791083915 ವೈಕೊಂ ವಿಜಯಲಕ್ಷ್ಮಿ] [[ಆಪಲ್ ಸಂಗೀತ]]ದಲ್ಲಿ
*[https://music.youtube.com/channel/UC5Z0qg0Pj6RD_-5TJyYsLYA ವೈಕೊಂ ವಿಜಯಲಕ್ಷ್ಮಿ] [[ಯೂಟ್ಯೂಬ್ ಸಂಗೀತ]]ದಲ್ಲಿ
{{authority control}}
{{DEFAULTSORT:ವಿಜಯಲಕ್ಷ್ಮಿ, ವೈಕೊಂ}}
[[ವರ್ಗ:ಮಲಯಾಳಂ ಭಾಷೆಯ ಹಿನ್ನೆಲೆ ಗಾಯಕಿಯರು]]
[[ವರ್ಗ:ಮಲಯಾಳಂ ಸಿನಿಮಾ ನಟಿಯರು]]
[[ವರ್ಗ:1981ರ ಜನನಗಳು]]
[[ವರ್ಗ:ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು]]
[[ವರ್ಗ:ತಮಿಳು ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ವೈಕಂನ ಜನರು]]
[[ವರ್ಗ:ಭಾರತೀಯ ಮಹಿಳಾ ಹಿನ್ನೆಲೆ ಗಾಯಕರು]]
[[ವರ್ಗ:ಕೇರಳದ ಗಾಯಕಿಯರು]]
[[ವರ್ಗ:ಕೇರಳದ ಚಲನಚಿತ್ರ ಸಂಗೀತಗಾರರು]]
[[ವರ್ಗ:ಕರ್ನಾಟಕ ಗಾಯಕಿಯರು]]
[[ವರ್ಗ:21ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[ವರ್ಗ:ಭಾರತೀಯ ಅಂಧ ಸಂಗೀತಗಾರರು]]
[[ವರ್ಗ:ಕೇರಳದ ಮಹಿಳಾ ಸಂಗೀತಗಾರರು]]
[[ವರ್ಗ:ಕೇರಳದ ಶ್ರೀ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳದ ಕಲಾವಿದರು]]
[[ವರ್ಗ:ಕೇರಳ ಸಂಗೀತ ನಾಟಕ ಅಕಾಡೆಮಿಯ ಪುರಸ್ಕೃತರು ಪ್ರಶಸ್ತಿ]]
[[ವರ್ಗ:ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
bffmw4kqsw3cni5xz9b5rhhlltgmct8
ಇಂದಿರಾನಾ ಲೀಥೀ
0
180345
1382648
2026-08-15T07:16:35Z
Santhosh Notagar99
82732
ಹೊಸ ಪುಟ: {{Short description|Species of amphibian}} {{Use dmy dates|date=January 2020}} {{Use Indian English|date=January 2020}} {{Speciesbox | image = Indirana_leithii_from_Matheran,_India.jpg | image_caption = Female ''Indirana leithii'' from [[Matheran]] | status = LC | status_system = IUCN3.1 | status_ref = <ref name= IUCN /> | name = Leith's leaping frog<br/>ಇಂದಿರಾನಾ ಲೀಥೀ | genus = ಇಂದಿರಾನಾ | species = ಲೀಥೀ | authority = (G...
1382648
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| image = Indirana_leithii_from_Matheran,_India.jpg
| image_caption = Female ''Indirana leithii'' from [[Matheran]]
| status = LC
| status_system = IUCN3.1
| status_ref = <ref name= IUCN />
| name = Leith's leaping frog<br/>ಇಂದಿರಾನಾ ಲೀಥೀ
| genus = ಇಂದಿರಾನಾ
| species = ಲೀಥೀ
| authority = ([[George Albert Boulenger|Boulenger]], 1888)<ref>{{cite journal| url= https://www.biodiversitylibrary.org/page/25123555 |author=Boulenger, G.A. |year= 1888| title= Descriptions of two new Indian species of Rana| journal= Annals and Magazine of Natural History|series= 6| volume=2|pages=506–508|doi=10.1080/00222938809487521 }}</ref>
| range_map = Indirana leithii map-fr.svg
| synonyms = {{Species list
| Rana leithii | Boulenger, 1888
| Ranixalus leithii | (Boulenger, 1888)}}
| synonyms_ref = <ref name=Frost/>
}}
ಲೀಥ್ನ ಜಿಗಿಯುವ ಕಪ್ಪೆ<br>Indirana leithii
ಮಾದರಿ ಮಾಥೆರಾನ್ ಪ್ರದೇಶದ ಹೆಣ್ಣು Indirana leithii
ಸಂರಕ್ಷಣಾ ಸ್ಥಿತಿ ಕನಿಷ್ಠ ಕಾಳಜಿಯ ಅಗತ್ಯ (IUCN 3.1)
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ ಪ್ರಾಣಿಜಾಲ
ವಂಶ ಕಶೇರುಕಧಾರಿ
ವರ್ಗ ಉಭಯಚರ
ಗಣ ಅನು್ರಾ
ಕುಟುಂಬ ರಾನಿಕ್ಸಾಲಿಡೆ
ಕುಲ ಇಂದಿರಾನಾ
ಪ್ರಭೇದ I. leithii
ದ್ವಿನಾಮ ಪದ್ಧತಿಯ ಹೆಸರು Indirana leithii
(ಜಾರ್ಜ್ ಆಲ್ಬರ್ಟ್ ಬೌಲಿಂಗರ್, 1888)
ಪರ್ಯಾಯ ವೈಜ್ಞಾನಿಕ ಹೆಸರುಗಳು
'''ಇಂದಿರಾನಾ ಲೀಥೀ Indirana leithii''' (ಲೀಥ್ನ ಜಿಗಿಯುವ ಕಪ್ಪೆ, ಲೀಥ್ನ ಕಪ್ಪೆ, ಬೌಲಿಂಗರ್ನ ಕಂದು ಕಪ್ಪೆ, ಮಾಥೆರಾನ್ ಜಿಗಿಯುವ ಕಪ್ಪೆ, ಅಥವಾ ಮಾಥೆರಾನ್ ಭಾರತೀಯ ಕಪ್ಪೆ) ಎಂಬುದು ರಾನಿಕ್ಸಾಲಿಡೆ ಕುಟುಂಬಕ್ಕೆ ಸೇರಿದ ಒಂದು ಕಪ್ಪೆ ಪ್ರಭೇದವಾಗಿದೆ. ಇದು ಭಾರತದ ಉತ್ತರ ಭಾಗದ ಪಶ್ಚಿಮ ಘಟ್ಟಗಳಿಗೆ ಮಾತ್ರ ಸ್ಥಳೀಯವಾಗಿರುವ ಪ್ರಭೇದವಾಗಿದೆ. ಪ್ರಸ್ತುತ ವ್ಯಾಖ್ಯಾನದ ಪ್ರಕಾರ, ಇದರ ವಾಸಸ್ಥಳವು ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ರಾಜ್ಯಗಳಿಗೆ ಸೀಮಿತವಾಗಿದೆ. ಇತರ ಪ್ರದೇಶಗಳಲ್ಲಿ ಈ ಹಿಂದೆ ದಾಖಲಿಸಲಾದ ಕಪ್ಪೆಗಳು ಬೇರೆ ಪ್ರಭೇದಗಳಿಗೆ ಸೇರಿವೆ.
leithii ಎಂಬ ಪ್ರಭೇದದ ಹೆಸರು ಆಂಡ್ರೂ ಹೆಂಡರ್ಸನ್ ಲೀಥ್ ಅವರ ಗೌರವಾರ್ಥವಾಗಿ ಇಡಲಾಗಿದೆ. ಅವರು ಬಾಂಬೆಯಲ್ಲಿ ನೈರ್ಮಲ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ವೈದ್ಯರಾಗಿದ್ದರು.
== ವಿವರಣೆ ==
ವಯಸ್ಕ ಗಂಡು ಕಪ್ಪೆಗಳು ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗೆ ೧೯–೨೯ ಮಿಮೀ ಮತ್ತು ವಯಸ್ಕ ಹೆಣ್ಣು ಕಪ್ಪೆಗಳು ೨೪–೩೬ ಮಿಮೀ ಉದ್ದವಿರುತ್ತವೆ. ಕಿವಿತಮಟೆಯು ಕಣ್ಣಿನ ವ್ಯಾಸದ ಸುಮಾರು ಮೂರನೇ ಎರಡರಷ್ಟಿರುತ್ತದೆ. ಕಣ್ಣಿನಿಂದ ಭುಜದವರೆಗೆ ಬಲವಾದ ಕಿವಿತಮಟೆ ಮೇಲಿನ ಚರ್ಮದ ಮಡಿಕೆ ಕಂಡುಬರುತ್ತದೆ.
ಬೆರಳುಗಳು ಮತ್ತು ಕಾಲ್ಬೆರಳುಗಳ ತುದಿಗಳಲ್ಲಿ ವಿಸ್ತರಿಸಿದ ಚಕ್ರಾಕಾರದ ಅಂಟಿಕೊಳ್ಳುವ ಭಾಗಗಳಿರುತ್ತವೆ. ಕಾಲ್ಬೆರಳುಗಳು ಸುಮಾರು ಮೂರನೇ ಎರಡರಷ್ಟು ಜಾಲದಿಂದ ಕೂಡಿರುತ್ತವೆ. ಬೆನ್ನಿನ ಚರ್ಮವು ಒರಟಾಗಿದ್ದು, ಅನೇಕ ಚರ್ಮದ ಮಡಿಕೆಗಳನ್ನು ಹೊಂದಿರುತ್ತದೆ. ದೇಹದ ಬಣ್ಣ ಕಂದುಬಣ್ಣದ್ದಾಗಿದ್ದು, ಹತ್ತಿರ ಹತ್ತಿರವಿರುವ ಅನೇಕ ಕಪ್ಪು ಚುಕ್ಕೆಗಳಿರುತ್ತವೆ. ಕಾಲುಗಳಲ್ಲಿ ಅಡ್ಡ ಪಟ್ಟೆಗಳಿರುತ್ತವೆ. ಹೊಟ್ಟೆಯ ಭಾಗ ಬಿಳಿಯಾಗಿದ್ದು, ಗಂಟಲಿನ ಭಾಗವು ಕಂದು ಬಣ್ಣದ ಸಣ್ಣ ಚುಕ್ಕೆಗಳಿಂದ ಕೂಡಿರುತ್ತದೆ.
ಕೆಳಗಿನ ವಿವರಣೆಯನ್ನು ಜಾರ್ಜ್ ಆಲ್ಬರ್ಟ್ ಬೌಲಿಂಗರ್ ಅವರ ಫಾನಾ ಆಫ್ ಬ್ರಿಟಿಷ್ ಇಂಡಿಯಾ ಕೃತಿಯಿಂದ ಅಳವಡಿಸಿಕೊಳ್ಳಲಾಗಿದೆ:
ವೋಮರಿನ್ ಹಲ್ಲುಗಳು ಎರಡು ಓರೆಯಾದ ಗುಂಪುಗಳಲ್ಲಿದ್ದು, ಕೋಆನೆಗಳ ಮಟ್ಟದ ಸ್ವಲ್ಪ ಹಿಂದೆ ಇರುತ್ತವೆ. ನಾಲಿಗೆಯ ಮಧ್ಯಭಾಗದಲ್ಲಿ ಮುಕ್ತವಾಗಿ ಹೊರಚಾಚಿರುವ ಮೊನಚಾದ ಪ್ಯಾಪಿಲ್ಲಾ ಇರುತ್ತದೆ. ತಲೆಯು ಮಧ್ಯಮ ಗಾತ್ರದ್ದಾಗಿದ್ದು, ಮೂತಿ ಮೊಂಡಾಗಿರುತ್ತದೆ. ಮೂಗಿನ ರಂಧ್ರವು ಕಣ್ಣಿಗಿಂತ ಮೂತಿಯ ತುದಿಗೆ ಹೆಚ್ಚು ಸಮೀಪದಲ್ಲಿರುತ್ತದೆ. ಕಣ್ಣುಗಳ ನಡುವಿನ ಅಂತರವು ಮೇಲಿನ ಕಣ್ಣಿನ ರೆಪ್ಪೆಯ ಅಗಲಕ್ಕಿಂತ ಸ್ವಲ್ಪ ಕಡಿಮೆಯಾಗಿರುತ್ತದೆ. ಕಿವಿತಮಟೆ ಸ್ಪಷ್ಟವಾಗಿದ್ದು, ಕಣ್ಣಿನ ವ್ಯಾಸದ ಮೂರನೇ ಎರಡರಷ್ಟಿರುತ್ತದೆ.
ಬೆರಳುಗಳು ಮಧ್ಯಮ ಗಾತ್ರದ್ದಾಗಿದ್ದು, ಮೊದಲ ಬೆರಳು ಎರಡನೆಯ ಬೆರಳಿನಷ್ಟು ಉದ್ದವಾಗಿರುವುದಿಲ್ಲ. ಕಾಲ್ಬೆರಳುಗಳು ಮೂರನೇ ಎರಡರಷ್ಟು ಜಾಲದಿಂದ ಕೂಡಿರುತ್ತವೆ. ಬೆರಳುಗಳು ಮತ್ತು ಕಾಲ್ಬೆರಳುಗಳ ತುದಿಗಳು ಸಣ್ಣದಾದರೂ ಉತ್ತಮವಾಗಿ ಅಭಿವೃದ್ಧಿಗೊಂಡಿರುವ ಚಕ್ರಾಕಾರದ ಭಾಗಗಳಾಗಿ ವಿಸ್ತರಿಸಿರುತ್ತವೆ. ಚರ್ಮದ ಕೆಳಗಿನ ಸಣ್ಣ ಗುಳ್ಳೆಗಳು ಮಧ್ಯಮ ಗಾತ್ರದಲ್ಲಿರುತ್ತವೆ. ಒಳಭಾಗದಲ್ಲಿ ಒಂದೇ ಒಂದು ಸಣ್ಣ, ಅಂಡಾಕಾರದ ಮೆಟಾಟಾರ್ಸಲ್ ಗುಳ್ಳೆ ಇರುತ್ತದೆ. ಟಾರ್ಸಲ್ ಮಡಿಕೆ ಇರುವುದಿಲ್ಲ.
ಬೆನ್ನಿನ ಚರ್ಮದಲ್ಲಿ ಸಣ್ಣ, ಚದುರಿದ ಉದ್ದನೆಯ ನರಹುಲಿಗಳಿರುತ್ತವೆ. ಕಣ್ಣಿನಿಂದ ಭುಜದವರೆಗೆ ಬಲವಾದ ಮಡಿಕೆ ಇರುತ್ತದೆ. ಮೇಲ್ಭಾಗವು ಕಂದುಬಣ್ಣದ್ದಾಗಿದ್ದು, ಸಣ್ಣ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಕಾಲುಗಳಲ್ಲಿ ಕಪ್ಪು ಅಡ್ಡ ಪಟ್ಟೆಗಳಿರುತ್ತವೆ. ಕೆಳಭಾಗ ಬಿಳಿಯಾಗಿದ್ದು, ಗಂಟಲಿನಲ್ಲಿ ಕಂದು ಬಣ್ಣದ ಚುಕ್ಕೆಗಳಿರುತ್ತವೆ. ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗೆ ಉದ್ದವು ೧.೨೫ ಇಂಚುಗಳಷ್ಟಿರುತ್ತದೆ.
'''ಈ ಕಪ್ಪೆಗೆ ಮಾನವನಿಗೆ ಕೇಳಿಸುವ ಶ್ರವಣ ವ್ಯಾಪ್ತಿಯಲ್ಲಿ ಯಾವುದೇ ಕೂಗು ಇಲ್ಲ.'''
== ವಾಸಸ್ಥಳ ==
ಈ ಕಪ್ಪೆ ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿ ವಾಸಿಸುತ್ತದೆ. ಇದು ಭೂವಾಸಿ ಪ್ರಭೇದವಾಗಿದ್ದು, ಬಸಾಲ್ಟ್ ಬಂಡೆಗಳಿರುವ ಸದಾಹರಿದ್ವರ್ಣ ಮತ್ತು ಅರೆ-ಸದಾಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ. ಹೊಳೆಗಳ ಸಮೀಪದ ನೆಲದಲ್ಲಿ, ಬಂಡೆಗಳಲ್ಲಿನ ಬಿರುಕುಗಳಲ್ಲಿ ಅಥವಾ ಉದುರಿದ ಎಲೆಗಳ ಪದರದಲ್ಲಿ ಈ ಕಪ್ಪೆಯನ್ನು ಗಮನಿಸಲಾಗಿದೆ. ಇದು ಸಮುದ್ರ ಮಟ್ಟದಿಂದ ೨೫ ರಿಂದ ೧೩೨೯ ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬಂದಿದೆ.
ಸಂತಾನೋತ್ಪತ್ತಿಯ ಅವಧಿಯಲ್ಲಿ ಈ ಕಪ್ಪೆಗಳು ಗುಹೆಗಳಲ್ಲಿ, ಕೆಲವೊಮ್ಮೆ ದೊಡ್ಡ ಸಂಖ್ಯೆಯಲ್ಲಿ, ಒಟ್ಟುಗೂಡುತ್ತವೆ. ಕಪ್ಪೆಯು ಒದ್ದೆಯಾದ ಬಂಡೆಗಳ ಮೇಲೆ ಅಥವಾ ಬಂಡೆಗಳ ಬಿರುಕುಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಗೊದರುಗಳು ತಮ್ಮ ಬಾಯಿಯ ಸಹಾಯದಿಂದ ಬಂಡೆಗಳಿಗೆ ಅಂಟಿಕೊಂಡು ಅಲ್ಲಿ ಪಾಚಿಗಳನ್ನು ತಿನ್ನುತ್ತವೆ. ಗೊದರುಗಳು ಸಂಪೂರ್ಣ ಜಲಚರಗಳಾಗಿರುವುದಿಲ್ಲ; ಅವು ಅರೆ-ಜಲಚರಗಳು. ಇತರ ಪ್ರಭೇದಗಳ ಗೊದರುಗಳಿಗೆ ಹೋಲಿಸಿದರೆ ಇವುಗಳ ಹಿಂಬದಿ ಕಾಲುಗಳು ಕಡಿಮೆ ವಯಸ್ಸಿನಲ್ಲಿಯೇ ಬೆಳೆಯುತ್ತವೆ.
'''ಈ ಕಪ್ಪೆಯ ವಾಸಸ್ಥಳ ವ್ಯಾಪ್ತಿಯಲ್ಲಿ ಹಲವು ಸಂರಕ್ಷಿತ ಪ್ರದೇಶಗಳಿವೆ:'''
* ಭೀಮಾಶಂಕರ ವನ್ಯಜೀವಿ ಅಭಯಾರಣ್ಯ
* ಕಲ್ಸುಬಾಯಿ ಹರಿಶ್ಚಂದ್ರಗಡ ವನ್ಯಜೀವಿ ಅಭಯಾರಣ್ಯ
* ತಮ್ಹಿಣಿ–ಸುಧಾಗಡ ವನ್ಯಜೀವಿ ಅಭಯಾರಣ್ಯ
* ಫಣಸದ್ ವನ್ಯಜೀವಿ ಅಭಯಾರಣ್ಯ
* ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶ
* ವಾನ್ಸ್ದಾ ರಾಷ್ಟ್ರೀಯ ಉದ್ಯಾನ
== ಆಹಾರ ==
ವಯಸ್ಕ ಕಪ್ಪೆಗಳು ಇರುವೆಗಳು, ಕೀಟಗಳ ಲಾರ್ವಾಗಳು ಮತ್ತು ಹೆಮಿಪ್ಟೆರಾ ವರ್ಗದ ಕೀಟಗಳನ್ನು ತಿನ್ನುತ್ತವೆ. ಗೊದರುಗಳು ಪಾಚಿಗಳನ್ನು ತಿನ್ನುತ್ತವೆ.
== ಅಪಾಯಗಳು ==
ವಿಜ್ಞಾನಿಗಳ ಪ್ರಕಾರ ಈ ಕಪ್ಪೆ ಪ್ರಭೇದವು ಪ್ರಸ್ತುತ ಅಳಿವಿನ ಅಪಾಯದಲ್ಲಿಲ್ಲ. ಆದರೆ ಕಾಡುಗಳನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವುದು ಮತ್ತು ಮೂಲಸೌಕರ್ಯ ನಿರ್ಮಾಣದಿಂದ ಉಂಟಾಗುವ ವಾಸಸ್ಥಳ ನಷ್ಟದಿಂದ ಕೆಲವು ಅಪಾಯಗಳನ್ನು ಎದುರಿಸುತ್ತಿದೆ. ಭೂಕುಸಿತ ತಡೆಗಟ್ಟಲು ಬಳಸುವ ಶಾಟ್ಕ್ರೀಟ್ ಬಂಡೆಗಳಲ್ಲಿರುವ ಕಪ್ಪೆಗಳ ಮೊಟ್ಟೆ ಇಡುವ ಬಿರುಕುಗಳನ್ನು ಮುಚ್ಚುವುದರಿಂದ ಈ ಕಪ್ಪೆಗಳಿಗೆ ಹಾನಿಯಾಗಬಹುದು. ಜೀವನೋಪಾಯದ ಮಟ್ಟದಲ್ಲಿ ನಡೆಯುವ ಮರಗಳ ಕಡಿತವೂ ಸ್ವಲ್ಪ ಮಟ್ಟಿನ ಅಪಾಯವನ್ನು ಉಂಟುಮಾಡುತ್ತದೆ.
ಹವಾಮಾನ ಬದಲಾವಣೆ ಕೂಡ ಈ ಕಪ್ಪೆಗೆ ಹಾನಿಕಾರಕವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹವಾಮಾನ ಬದಲಾವಣೆಯಿಂದ ಹವಾಮಾನ ಪರಿಸ್ಥಿತಿಗಳಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಕೆಲವು ಕಪ್ಪೆಗಳು ಒಣಗಿ ಸತ್ತಿರುವುದು ಕಂಡುಬಂದಿದೆ.
ವಿಜ್ಞಾನಿಗಳು ಈ ಕಪ್ಪೆಯ ಮೇಲೆ Batrachochytrium dendrobatidis ಎಂಬ ಶಿಲೀಂಧ್ರವನ್ನು ಗಮನಿಸಿದ್ದಾರೆ. ಆದರೆ ಈ ಶಿಲೀಂಧ್ರದಿಂದ ಉಂಟಾಗುವ ರೋಗಗ್ರಸ್ತತೆ ಅಥವಾ ಮರಣ ಪ್ರಮಾಣದ ಬಗ್ಗೆ ಅವರಿಗೆ ಇನ್ನೂ ನಿಖರವಾದ ಮಾಹಿತಿ ಇಲ್ಲ. Batrachochytrium dendrobatidis ಎಂಬ ಶಿಲೀಂಧ್ರವು ಕೈಟ್ರಿಡಿಯೋಮೈಕೋಸಿಸ್ ಎಂಬ ಶಿಲೀಂಧ್ರ ರೋಗವನ್ನು ಉಂಟುಮಾಡುತ್ತದೆ.
== ಉಲ್ಲೇಖಗಳು ==
h26vlcxckddkhrgeypqourg7etyczvn
1382650
1382648
2026-08-15T07:18:31Z
Santhosh Notagar99
82732
1382650
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| image = Indirana_leithii_from_Matheran,_India.jpg
| image_caption = Female ''Indirana leithii'' from [[Matheran]]
| status = LC
| status_system = IUCN3.1
| status_ref =
| name = Leith's leaping frog<br/>ಇಂದಿರಾನಾ ಲೀಥೀ
| genus = ಇಂದಿರಾನಾ
| species = ಲೀಥೀ
| authority = ([[George Albert Boulenger|Boulenger]], 1888)<ref>{{cite journal| url= https://www.biodiversitylibrary.org/page/25123555 |author=Boulenger, G.A. |year= 1888| title= Descriptions of two new Indian species of Rana| journal= Annals and Magazine of Natural History|series= 6| volume=2|pages=506–508|doi=10.1080/00222938809487521 }}</ref>
| range_map = Indirana leithii map-fr.svg
| synonyms = {{Species list
| Rana leithii | Boulenger, 1888
| Ranixalus leithii | (Boulenger, 1888)}}
| synonyms_ref = <ref name=Frost/>
}}
ಲೀಥ್ನ ಜಿಗಿಯುವ ಕಪ್ಪೆ<br>Indirana leithii
ಮಾದರಿ ಮಾಥೆರಾನ್ ಪ್ರದೇಶದ ಹೆಣ್ಣು Indirana leithii
ಸಂರಕ್ಷಣಾ ಸ್ಥಿತಿ ಕನಿಷ್ಠ ಕಾಳಜಿಯ ಅಗತ್ಯ (IUCN 3.1)
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ ಪ್ರಾಣಿಜಾಲ
ವಂಶ ಕಶೇರುಕಧಾರಿ
ವರ್ಗ ಉಭಯಚರ
ಗಣ ಅನು್ರಾ
ಕುಟುಂಬ ರಾನಿಕ್ಸಾಲಿಡೆ
ಕುಲ ಇಂದಿರಾನಾ
ಪ್ರಭೇದ I. leithii
ದ್ವಿನಾಮ ಪದ್ಧತಿಯ ಹೆಸರು Indirana leithii
(ಜಾರ್ಜ್ ಆಲ್ಬರ್ಟ್ ಬೌಲಿಂಗರ್, 1888)
ಪರ್ಯಾಯ ವೈಜ್ಞಾನಿಕ ಹೆಸರುಗಳು
'''ಇಂದಿರಾನಾ ಲೀಥೀ Indirana leithii''' (ಲೀಥ್ನ ಜಿಗಿಯುವ ಕಪ್ಪೆ, ಲೀಥ್ನ ಕಪ್ಪೆ, ಬೌಲಿಂಗರ್ನ ಕಂದು ಕಪ್ಪೆ, ಮಾಥೆರಾನ್ ಜಿಗಿಯುವ ಕಪ್ಪೆ, ಅಥವಾ ಮಾಥೆರಾನ್ ಭಾರತೀಯ ಕಪ್ಪೆ) ಎಂಬುದು ರಾನಿಕ್ಸಾಲಿಡೆ ಕುಟುಂಬಕ್ಕೆ ಸೇರಿದ ಒಂದು ಕಪ್ಪೆ ಪ್ರಭೇದವಾಗಿದೆ. ಇದು ಭಾರತದ ಉತ್ತರ ಭಾಗದ ಪಶ್ಚಿಮ ಘಟ್ಟಗಳಿಗೆ ಮಾತ್ರ ಸ್ಥಳೀಯವಾಗಿರುವ ಪ್ರಭೇದವಾಗಿದೆ. ಪ್ರಸ್ತುತ ವ್ಯಾಖ್ಯಾನದ ಪ್ರಕಾರ, ಇದರ ವಾಸಸ್ಥಳವು ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ರಾಜ್ಯಗಳಿಗೆ ಸೀಮಿತವಾಗಿದೆ. ಇತರ ಪ್ರದೇಶಗಳಲ್ಲಿ ಈ ಹಿಂದೆ ದಾಖಲಿಸಲಾದ ಕಪ್ಪೆಗಳು ಬೇರೆ ಪ್ರಭೇದಗಳಿಗೆ ಸೇರಿವೆ.<ref name="Beolens et al. 2013">{{cite book |last1 = Beolens | first1 = Bo | last2 = Watkins | first2 = Michael | last3 = Grayson | first3 = Michael |name-list-style=amp |title=The Eponym Dictionary of Amphibians |url=https://play.google.com/books/reader?id=QJY3BAAAQBAJ&pg=GBS.PA122 |date=2013 |publisher=Pelagic Publishing |isbn=978-1-907807-42-8 |page=122}}</ref>
leithii ಎಂಬ ಪ್ರಭೇದದ ಹೆಸರು ಆಂಡ್ರೂ ಹೆಂಡರ್ಸನ್ ಲೀಥ್ ಅವರ ಗೌರವಾರ್ಥವಾಗಿ ಇಡಲಾಗಿದೆ. ಅವರು ಬಾಂಬೆಯಲ್ಲಿ ನೈರ್ಮಲ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ವೈದ್ಯರಾಗಿದ್ದರು.<ref name="Boulenger 1890">{{cite book| last = Boulenger| first = G. A. | title = Fauna of British India, including Ceylon and Burma | volume = Reptilia and Batrachia | year = 1890 | pages = 570 pp | no-pp = y| publisher = Taylor and Francis | location = London | url=http://www.biodiversitylibrary.org/bibliography/5490}} [''Rana leithii'': p. 453]</ref>
== ವಿವರಣೆ ==
ವಯಸ್ಕ ಗಂಡು ಕಪ್ಪೆಗಳು ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗೆ ೧೯–೨೯ ಮಿಮೀ ಮತ್ತು ವಯಸ್ಕ ಹೆಣ್ಣು ಕಪ್ಪೆಗಳು ೨೪–೩೬ ಮಿಮೀ ಉದ್ದವಿರುತ್ತವೆ. ಕಿವಿತಮಟೆಯು ಕಣ್ಣಿನ ವ್ಯಾಸದ ಸುಮಾರು ಮೂರನೇ ಎರಡರಷ್ಟಿರುತ್ತದೆ. ಕಣ್ಣಿನಿಂದ ಭುಜದವರೆಗೆ ಬಲವಾದ ಕಿವಿತಮಟೆ ಮೇಲಿನ ಚರ್ಮದ ಮಡಿಕೆ ಕಂಡುಬರುತ್ತದೆ.<ref name="Dahanukar et al. 2016">{{cite journal |last1=Dahanukar |first1=Neelesh |last2=Modak |first2=Nikhil |last3=Krutha |first3=Keerthi |last4=Nameer |first4=P. O. |last5=Padhye |first5=Anand D. |last6=Molur |first6=Sanjay |name-list-style=amp |title=Leaping frogs (Anura: Ranixalidae) of the Western Ghats of India: An integrated taxonomic review |journal=Journal of Threatened Taxa |date=2016 |volume=8 |issue=10 |pages=9221–9288 |doi=10.11609/jott.2532.8.10.9221-9288|doi-access=free}}</ref>
ಬೆರಳುಗಳು ಮತ್ತು ಕಾಲ್ಬೆರಳುಗಳ ತುದಿಗಳಲ್ಲಿ ವಿಸ್ತರಿಸಿದ ಚಕ್ರಾಕಾರದ ಅಂಟಿಕೊಳ್ಳುವ ಭಾಗಗಳಿರುತ್ತವೆ. ಕಾಲ್ಬೆರಳುಗಳು ಸುಮಾರು ಮೂರನೇ ಎರಡರಷ್ಟು ಜಾಲದಿಂದ ಕೂಡಿರುತ್ತವೆ. ಬೆನ್ನಿನ ಚರ್ಮವು ಒರಟಾಗಿದ್ದು, ಅನೇಕ ಚರ್ಮದ ಮಡಿಕೆಗಳನ್ನು ಹೊಂದಿರುತ್ತದೆ. ದೇಹದ ಬಣ್ಣ ಕಂದುಬಣ್ಣದ್ದಾಗಿದ್ದು, ಹತ್ತಿರ ಹತ್ತಿರವಿರುವ ಅನೇಕ ಕಪ್ಪು ಚುಕ್ಕೆಗಳಿರುತ್ತವೆ. ಕಾಲುಗಳಲ್ಲಿ ಅಡ್ಡ ಪಟ್ಟೆಗಳಿರುತ್ತವೆ. ಹೊಟ್ಟೆಯ ಭಾಗ ಬಿಳಿಯಾಗಿದ್ದು, ಗಂಟಲಿನ ಭಾಗವು ಕಂದು ಬಣ್ಣದ ಸಣ್ಣ ಚುಕ್ಕೆಗಳಿಂದ ಕೂಡಿರುತ್ತದೆ.<ref name=Frost>{{cite web |url=http://research.amnh.org/vz/herpetology/amphibia/Amphibia/Anura/Ranixalidae/Indirana/Indirana-leithii |title=''Indirana leithii'' (Boulenger, 1888) |author=Frost, Darrel R. |year=2019 |work=Amphibian Species of the World: an Online Reference. Version 6.0 |publisher=American Museum of Natural History |access-date=18 August 2019}}</ref>
ಕೆಳಗಿನ ವಿವರಣೆಯನ್ನು ಜಾರ್ಜ್ ಆಲ್ಬರ್ಟ್ ಬೌಲಿಂಗರ್ ಅವರ ಫಾನಾ ಆಫ್ ಬ್ರಿಟಿಷ್ ಇಂಡಿಯಾ ಕೃತಿಯಿಂದ ಅಳವಡಿಸಿಕೊಳ್ಳಲಾಗಿದೆ:
ವೋಮರಿನ್ ಹಲ್ಲುಗಳು ಎರಡು ಓರೆಯಾದ ಗುಂಪುಗಳಲ್ಲಿದ್ದು, ಕೋಆನೆಗಳ ಮಟ್ಟದ ಸ್ವಲ್ಪ ಹಿಂದೆ ಇರುತ್ತವೆ. ನಾಲಿಗೆಯ ಮಧ್ಯಭಾಗದಲ್ಲಿ ಮುಕ್ತವಾಗಿ ಹೊರಚಾಚಿರುವ ಮೊನಚಾದ ಪ್ಯಾಪಿಲ್ಲಾ ಇರುತ್ತದೆ. ತಲೆಯು ಮಧ್ಯಮ ಗಾತ್ರದ್ದಾಗಿದ್ದು, ಮೂತಿ ಮೊಂಡಾಗಿರುತ್ತದೆ. ಮೂಗಿನ ರಂಧ್ರವು ಕಣ್ಣಿಗಿಂತ ಮೂತಿಯ ತುದಿಗೆ ಹೆಚ್ಚು ಸಮೀಪದಲ್ಲಿರುತ್ತದೆ. ಕಣ್ಣುಗಳ ನಡುವಿನ ಅಂತರವು ಮೇಲಿನ ಕಣ್ಣಿನ ರೆಪ್ಪೆಯ ಅಗಲಕ್ಕಿಂತ ಸ್ವಲ್ಪ ಕಡಿಮೆಯಾಗಿರುತ್ತದೆ. ಕಿವಿತಮಟೆ ಸ್ಪಷ್ಟವಾಗಿದ್ದು, ಕಣ್ಣಿನ ವ್ಯಾಸದ ಮೂರನೇ ಎರಡರಷ್ಟಿರುತ್ತದೆ.<ref name="Modak et al. 2014">{{cite journal |last1=Modak |first1=N. |last2=Padhye |first2=A. |last3=Dahanukar |first3=N. |name-list-style=amp |title=Delimiting the distribution range of ''Indirana leithii'' (Boulenger, 1888) (Anura: Ranixalidae), an endemic threatened anuran of the Western Ghats, based on molecular and morphological analysis |journal=Zootaxa |date=2014 |issue=3796 |pages=62–80 |doi=10.11646/zootaxa.3796.1.3 |pmid=24870665}}</ref>
ಬೆರಳುಗಳು ಮಧ್ಯಮ ಗಾತ್ರದ್ದಾಗಿದ್ದು, ಮೊದಲ ಬೆರಳು ಎರಡನೆಯ ಬೆರಳಿನಷ್ಟು ಉದ್ದವಾಗಿರುವುದಿಲ್ಲ. ಕಾಲ್ಬೆರಳುಗಳು ಮೂರನೇ ಎರಡರಷ್ಟು ಜಾಲದಿಂದ ಕೂಡಿರುತ್ತವೆ. ಬೆರಳುಗಳು ಮತ್ತು ಕಾಲ್ಬೆರಳುಗಳ ತುದಿಗಳು ಸಣ್ಣದಾದರೂ ಉತ್ತಮವಾಗಿ ಅಭಿವೃದ್ಧಿಗೊಂಡಿರುವ ಚಕ್ರಾಕಾರದ ಭಾಗಗಳಾಗಿ ವಿಸ್ತರಿಸಿರುತ್ತವೆ. ಚರ್ಮದ ಕೆಳಗಿನ ಸಣ್ಣ ಗುಳ್ಳೆಗಳು ಮಧ್ಯಮ ಗಾತ್ರದಲ್ಲಿರುತ್ತವೆ. ಒಳಭಾಗದಲ್ಲಿ ಒಂದೇ ಒಂದು ಸಣ್ಣ, ಅಂಡಾಕಾರದ ಮೆಟಾಟಾರ್ಸಲ್ ಗುಳ್ಳೆ ಇರುತ್ತದೆ. ಟಾರ್ಸಲ್ ಮಡಿಕೆ ಇರುವುದಿಲ್ಲ.<ref name="Venkataraman et al. 2013">{{cite book |editor1-last=Venkataraman| editor1-first= K.| editor2-last= Chattopadhyay| editor2-first= A.| editor3-last=Subramanian| editor3-first= K.A. |name-list-style=amp | date= 2013| title= Endemic Animals of India (Vertebrates) |publisher=Zoological Survey of India| location=Kolkata |pages=235+26 plates | url= https://www.researchgate.net/publication/301693197}} [''Indirana leithii'': p. 102]</ref>
ಬೆನ್ನಿನ ಚರ್ಮದಲ್ಲಿ ಸಣ್ಣ, ಚದುರಿದ ಉದ್ದನೆಯ ನರಹುಲಿಗಳಿರುತ್ತವೆ. ಕಣ್ಣಿನಿಂದ ಭುಜದವರೆಗೆ ಬಲವಾದ ಮಡಿಕೆ ಇರುತ್ತದೆ. ಮೇಲ್ಭಾಗವು ಕಂದುಬಣ್ಣದ್ದಾಗಿದ್ದು, ಸಣ್ಣ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಕಾಲುಗಳಲ್ಲಿ ಕಪ್ಪು ಅಡ್ಡ ಪಟ್ಟೆಗಳಿರುತ್ತವೆ. ಕೆಳಭಾಗ ಬಿಳಿಯಾಗಿದ್ದು, ಗಂಟಲಿನಲ್ಲಿ ಕಂದು ಬಣ್ಣದ ಚುಕ್ಕೆಗಳಿರುತ್ತವೆ. ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗೆ ಉದ್ದವು ೧.೨೫ ಇಂಚುಗಳಷ್ಟಿರುತ್ತದೆ.
'''ಈ ಕಪ್ಪೆಗೆ ಮಾನವನಿಗೆ ಕೇಳಿಸುವ ಶ್ರವಣ ವ್ಯಾಪ್ತಿಯಲ್ಲಿ ಯಾವುದೇ ಕೂಗು ಇಲ್ಲ.'''
== ವಾಸಸ್ಥಳ ==
ಈ ಕಪ್ಪೆ ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿ ವಾಸಿಸುತ್ತದೆ. ಇದು ಭೂವಾಸಿ ಪ್ರಭೇದವಾಗಿದ್ದು, ಬಸಾಲ್ಟ್ ಬಂಡೆಗಳಿರುವ ಸದಾಹರಿದ್ವರ್ಣ ಮತ್ತು ಅರೆ-ಸದಾಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ. ಹೊಳೆಗಳ ಸಮೀಪದ ನೆಲದಲ್ಲಿ, ಬಂಡೆಗಳಲ್ಲಿನ ಬಿರುಕುಗಳಲ್ಲಿ ಅಥವಾ ಉದುರಿದ ಎಲೆಗಳ ಪದರದಲ್ಲಿ ಈ ಕಪ್ಪೆಯನ್ನು ಗಮನಿಸಲಾಗಿದೆ. ಇದು ಸಮುದ್ರ ಮಟ್ಟದಿಂದ ೨೫ ರಿಂದ ೧೩೨೯ ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬಂದಿದೆ.
ಸಂತಾನೋತ್ಪತ್ತಿಯ ಅವಧಿಯಲ್ಲಿ ಈ ಕಪ್ಪೆಗಳು ಗುಹೆಗಳಲ್ಲಿ, ಕೆಲವೊಮ್ಮೆ ದೊಡ್ಡ ಸಂಖ್ಯೆಯಲ್ಲಿ, ಒಟ್ಟುಗೂಡುತ್ತವೆ. ಕಪ್ಪೆಯು ಒದ್ದೆಯಾದ ಬಂಡೆಗಳ ಮೇಲೆ ಅಥವಾ ಬಂಡೆಗಳ ಬಿರುಕುಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಗೊದರುಗಳು ತಮ್ಮ ಬಾಯಿಯ ಸಹಾಯದಿಂದ ಬಂಡೆಗಳಿಗೆ ಅಂಟಿಕೊಂಡು ಅಲ್ಲಿ ಪಾಚಿಗಳನ್ನು ತಿನ್ನುತ್ತವೆ. ಗೊದರುಗಳು ಸಂಪೂರ್ಣ ಜಲಚರಗಳಾಗಿರುವುದಿಲ್ಲ; ಅವು ಅರೆ-ಜಲಚರಗಳು. ಇತರ ಪ್ರಭೇದಗಳ ಗೊದರುಗಳಿಗೆ ಹೋಲಿಸಿದರೆ ಇವುಗಳ ಹಿಂಬದಿ ಕಾಲುಗಳು ಕಡಿಮೆ ವಯಸ್ಸಿನಲ್ಲಿಯೇ ಬೆಳೆಯುತ್ತವೆ.
'''ಈ ಕಪ್ಪೆಯ ವಾಸಸ್ಥಳ ವ್ಯಾಪ್ತಿಯಲ್ಲಿ ಹಲವು ಸಂರಕ್ಷಿತ ಪ್ರದೇಶಗಳಿವೆ:'''
* ಭೀಮಾಶಂಕರ ವನ್ಯಜೀವಿ ಅಭಯಾರಣ್ಯ
* ಕಲ್ಸುಬಾಯಿ ಹರಿಶ್ಚಂದ್ರಗಡ ವನ್ಯಜೀವಿ ಅಭಯಾರಣ್ಯ
* ತಮ್ಹಿಣಿ–ಸುಧಾಗಡ ವನ್ಯಜೀವಿ ಅಭಯಾರಣ್ಯ
* ಫಣಸದ್ ವನ್ಯಜೀವಿ ಅಭಯಾರಣ್ಯ
* ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶ
* ವಾನ್ಸ್ದಾ ರಾಷ್ಟ್ರೀಯ ಉದ್ಯಾನ
== ಆಹಾರ ==
ವಯಸ್ಕ ಕಪ್ಪೆಗಳು ಇರುವೆಗಳು, ಕೀಟಗಳ ಲಾರ್ವಾಗಳು ಮತ್ತು ಹೆಮಿಪ್ಟೆರಾ ವರ್ಗದ ಕೀಟಗಳನ್ನು ತಿನ್ನುತ್ತವೆ. ಗೊದರುಗಳು ಪಾಚಿಗಳನ್ನು ತಿನ್ನುತ್ತವೆ.
== ಅಪಾಯಗಳು ==
ವಿಜ್ಞಾನಿಗಳ ಪ್ರಕಾರ ಈ ಕಪ್ಪೆ ಪ್ರಭೇದವು ಪ್ರಸ್ತುತ ಅಳಿವಿನ ಅಪಾಯದಲ್ಲಿಲ್ಲ. ಆದರೆ ಕಾಡುಗಳನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವುದು ಮತ್ತು ಮೂಲಸೌಕರ್ಯ ನಿರ್ಮಾಣದಿಂದ ಉಂಟಾಗುವ ವಾಸಸ್ಥಳ ನಷ್ಟದಿಂದ ಕೆಲವು ಅಪಾಯಗಳನ್ನು ಎದುರಿಸುತ್ತಿದೆ. ಭೂಕುಸಿತ ತಡೆಗಟ್ಟಲು ಬಳಸುವ ಶಾಟ್ಕ್ರೀಟ್ ಬಂಡೆಗಳಲ್ಲಿರುವ ಕಪ್ಪೆಗಳ ಮೊಟ್ಟೆ ಇಡುವ ಬಿರುಕುಗಳನ್ನು ಮುಚ್ಚುವುದರಿಂದ ಈ ಕಪ್ಪೆಗಳಿಗೆ ಹಾನಿಯಾಗಬಹುದು. ಜೀವನೋಪಾಯದ ಮಟ್ಟದಲ್ಲಿ ನಡೆಯುವ ಮರಗಳ ಕಡಿತವೂ ಸ್ವಲ್ಪ ಮಟ್ಟಿನ ಅಪಾಯವನ್ನು ಉಂಟುಮಾಡುತ್ತದೆ.
ಹವಾಮಾನ ಬದಲಾವಣೆ ಕೂಡ ಈ ಕಪ್ಪೆಗೆ ಹಾನಿಕಾರಕವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹವಾಮಾನ ಬದಲಾವಣೆಯಿಂದ ಹವಾಮಾನ ಪರಿಸ್ಥಿತಿಗಳಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಕೆಲವು ಕಪ್ಪೆಗಳು ಒಣಗಿ ಸತ್ತಿರುವುದು ಕಂಡುಬಂದಿದೆ.
ವಿಜ್ಞಾನಿಗಳು ಈ ಕಪ್ಪೆಯ ಮೇಲೆ Batrachochytrium dendrobatidis ಎಂಬ ಶಿಲೀಂಧ್ರವನ್ನು ಗಮನಿಸಿದ್ದಾರೆ. ಆದರೆ ಈ ಶಿಲೀಂಧ್ರದಿಂದ ಉಂಟಾಗುವ ರೋಗಗ್ರಸ್ತತೆ ಅಥವಾ ಮರಣ ಪ್ರಮಾಣದ ಬಗ್ಗೆ ಅವರಿಗೆ ಇನ್ನೂ ನಿಖರವಾದ ಮಾಹಿತಿ ಇಲ್ಲ. Batrachochytrium dendrobatidis ಎಂಬ ಶಿಲೀಂಧ್ರವು ಕೈಟ್ರಿಡಿಯೋಮೈಕೋಸಿಸ್ ಎಂಬ ಶಿಲೀಂಧ್ರ ರೋಗವನ್ನು ಉಂಟುಮಾಡುತ್ತದೆ.
== ಉಲ್ಲೇಖಗಳು ==
5ci716rapj7x9wojg9kmnyrj0fn4pfm
ಇಂದಿರಾನಾ ಸೆಮಿಪಾಲ್ಮಾಟಾ
0
180346
1382651
2026-08-15T07:27:02Z
Santhosh Notagar99
82732
ಹೊಸ ಪುಟ: '''ಇಂದಿರಾನಾ ಸೆಮಿಪಾಲ್ಮಾಟಾ Indirana semipalmata''' ಎಂಬುದು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿರುವ ಒಂದು ಕಪ್ಪೆ ಪ್ರಭೇದವಾಗಿದೆ. ಇವು ಸಣ್ಣ ಗಾತ್ರದ ಕಪ್ಪೆಗಳಾಗಿದ್ದು, ಮೂತಿಯ ತುದಿಯಿಂದ ದೇಹದ...
1382651
wikitext
text/x-wiki
'''ಇಂದಿರಾನಾ ಸೆಮಿಪಾಲ್ಮಾಟಾ Indirana semipalmata''' ಎಂಬುದು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿರುವ ಒಂದು ಕಪ್ಪೆ ಪ್ರಭೇದವಾಗಿದೆ. ಇವು ಸಣ್ಣ ಗಾತ್ರದ ಕಪ್ಪೆಗಳಾಗಿದ್ದು, ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗೆ ಸುಮಾರು 36 ಮಿಮೀ ಉದ್ದವನ್ನು ತಲುಪುತ್ತವೆ. ಈ ಪ್ರಭೇದವು ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ ಮತ್ತು ಒದ್ದೆಯಾದ ಬಂಡೆಗಳು ಹಾಗೂ ಮರಗಳ ತೊಗಟೆಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇವುಗಳ ಗೊದರುಗಳು ಭೂವಾಸಿಗಳಾಗಿವೆ — ಮೊಟ್ಟೆಯಿಂದ ಹೊರಬರುವುದು, ಆಹಾರ ಸೇವಿಸುವುದು ಮತ್ತು ರೂಪಾಂತರಗೊಳ್ಳುವುದು ಎಲ್ಲವೂ ನಿಂತ ನೀರಿನ ಯಾವುದೇ ಜಲಮೂಲವನ್ನು ಪ್ರವೇಶಿಸದೆ ನಡೆಯುತ್ತದೆ.
Indirana semipalmata ಒಂದು ಸಣ್ಣ ಗಾತ್ರದ ಕಪ್ಪೆಯಾಗಿದ್ದು, ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗಿನ ಉದ್ದವು 36 ಮಿಮೀ ಆಗಿರುತ್ತದೆ. ಮೂತಿ ಮೊಂಡಾಗಿದ್ದು, ಮಧ್ಯಮ ಗಾತ್ರದ ಕ್ಯಾಂಥಲ್ ರಿಡ್ಜ್ಗಳನ್ನು ಹೊಂದಿರುತ್ತದೆ. ಎರಡು ಕಣ್ಣುಗಳ ನಡುವಿನ ಅಂತರವು ಮೇಲಿನ ಪ್ರತಿಯೊಂದು ಕಣ್ಣಿನ ರೆಪ್ಪೆಯ ಅಗಲಕ್ಕೆ ಸರಿಸುಮಾರು ಸಮನಾಗಿರುತ್ತದೆ. ಕಿವಿತಮಟೆ ಮತ್ತು ಕಣ್ಣುಗಳು ಒಂದೇ ವ್ಯಾಸವನ್ನು ಹೊಂದಿರುತ್ತವೆ.
ಇದರ ಬಾಯಿಯ ಮೇಲ್ಭಾಗದಲ್ಲಿ ವೋಮರಿನ್ ಹಲ್ಲುಗಳು ಇದ್ದು, ಕೋಆನೆಗಳ ಹಿಂಭಾಗದ ಅಂಚಿನ ಸ್ವಲ್ಪ ಹಿಂದೆ ಎರಡು ಸ್ವಲ್ಪ ಓರೆಯಾದ ಅಂಡಾಕಾರದ ಗುಂಪುಗಳಾಗಿ ಕಂಡುಬರುತ್ತವೆ. ಈ ಪ್ರಭೇದದ ಗಂಡು ಕಪ್ಪೆಗಳಲ್ಲಿ ಧ್ವನಿ ಚೀಲಗಳು ಇರುವುದಿಲ್ಲ.
ಮುಂಗಾಲುಗಳ ಮೊದಲ ಬೆರಳುಗಳು ಎರಡನೆಯ ಬೆರಳುಗಳಿಗಿಂತ ಸ್ವಲ್ಪ ಮುಂದೆ ಚಾಚಿಕೊಂಡಿರುತ್ತವೆ. ಪ್ರತಿಯೊಂದು ಸಂಧಿಯ ಕೆಳಭಾಗದಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡ ಸಣ್ಣ ಗುಳ್ಳೆಗಳಿರುತ್ತವೆ. ಒಳಭಾಗದ ಮೆಟಾಟಾರ್ಸಲ್ ಭಾಗದಲ್ಲಿ ಒಂದೇ ಒಂದು ಅಂಡಾಕಾರದ ಗುಳ್ಳೆ ಇರುತ್ತದೆ. ಹಿಂಬದಿ ಕಾಲುಗಳನ್ನು ದೇಹದ ಉದ್ದಕ್ಕೆ ಅನುಗುಣವಾಗಿ ಮುಂದಕ್ಕೆ ಚಾಚಿದಾಗ, ಟಿಬಿಯೋಟಾರ್ಸಲ್ ಸಂಧಿಯು ("ಪಾದದ ಸಂಧಿ") ಮೂತಿಯವರೆಗೆ ತಲುಪುತ್ತದೆ.
Indirana semipalmata ಯ ಚರ್ಮವು ಬೆನ್ನಿನ ಭಾಗದಲ್ಲಿ ಸಣ್ಣ ಉದ್ದನೆಯ ಗ್ರಂಥಿಗಳ ಮಡಿಕೆಗಳನ್ನು ಹೊಂದಿದ್ದು, ಕೆಳಭಾಗದಲ್ಲಿ ನಯವಾಗಿರುತ್ತದೆ. ದೇಹದ ಬಣ್ಣವು ಮುಖ್ಯವಾಗಿ ಕಂದುಬಣ್ಣದ್ದಾಗಿದ್ದು, ಗಂಟಲು ಮತ್ತು ಎದೆಯ ಭಾಗದಲ್ಲಿ ಚುಕ್ಕೆಗಳಿದ್ದು ಹಗುರವಾದ ಬಣ್ಣ ಹೊಂದಿರುತ್ತದೆ. ಕಣ್ಣುಗಳ ಬದಿಯ ಮತ್ತು ಕಿವಿಗಳ ನಡುವಿನ ಭಾಗಗಳು — ಟೆಂಪೋರಲ್ ಮತ್ತು ಲೋರಿಯಲ್ ಪ್ರದೇಶಗಳು — ಕಪ್ಪು ಬಣ್ಣದಲ್ಲಿರುತ್ತವೆ. ತಲೆಯ ಮೇಲ್ಭಾಗದಲ್ಲಿ ಎರಡು ಕಣ್ಣುಗಳ ನಡುವೆ ಕಪ್ಪು ಬಣ್ಣದ ಪಟ್ಟಿಯೂ ಇರುತ್ತದೆ. ಕಾಲುಗಳಲ್ಲಿ ಕಪ್ಪು ಅಡ್ಡ ಪಟ್ಟೆಗಳಿರುತ್ತವೆ.
== ವರ್ಗೀಕರಣ ==
Indirana semipalmata ಅನ್ನು ಬೆಲ್ಜಿಯನ್–ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲಿಂಗರ್ ಅವರು 1882ರಲ್ಲಿ Rana semipalmata ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ವಿವರಿಸಿದರು. ಮೂಲ ಮಾದರಿ ಸಂಗ್ರಹಿಸಲಾದ ನಿಖರ ಸ್ಥಳ ತಿಳಿದಿಲ್ಲವಾದರೂ, ದಕ್ಷಿಣ ಭಾರತದ ಮಲಬಾರ್ ಪ್ರದೇಶವೆಂದು ದಾಖಲಿಸಲಾಗಿದೆ.
ಇದರ ಪ್ರಭೇದದ ಹೆಸರು semipalmata ಎಂಬುದು "ಅರ್ಧ ಜಾಲ ಹೊಂದಿರುವ" ಎಂಬ ಅರ್ಥವನ್ನು ಹೊಂದಿರುವ ಲ್ಯಾಟಿನ್ ಪದದಿಂದ ಬಂದಿದೆ. ಇದು ಇದರ ಕಾಲ್ಬೆರಳುಗಳು ಅರ್ಧದಷ್ಟು ಜಾಲದಿಂದ ಕೂಡಿರುವುದನ್ನು ಸೂಚಿಸುತ್ತದೆ. ಇದಕ್ಕೆ ಹೋಲಿಸಿದರೆ Indirana beddomii ಯ ಕಾಲ್ಬೆರಳುಗಳ ಮೂರನೇ ಎರಡರಷ್ಟು ಭಾಗ ಜಾಲದಿಂದ ಕೂಡಿರುತ್ತದೆ ಮತ್ತು Indirana leptodactyla ಯ ಕಾಲ್ಬೆರಳುಗಳ ಮೂರನೇ ಒಂದು ಭಾಗ ಮಾತ್ರ ಜಾಲದಿಂದ ಕೂಡಿರುತ್ತದೆ.
1918ರಲ್ಲಿ, ಬೌಲಿಂಗರ್ ಇದನ್ನು Rana ಕುಲದ ಆಗಿನ ಉಪಕುಲ Discodeles ಅಡಿಯಲ್ಲಿ ಸೇರಿಸಿದರು. 1986ರಲ್ಲಿ, ಬೆಲ್ಜಿಯನ್ ಪ್ರಾಣಿಶಾಸ್ತ್ರಜ್ಞ ರೇಮಂಡ್ ಫರ್ಡಿನಾಂಡ್ ಲಾರೆಂಟ್ ಅವರು ಇದನ್ನು ಭಾರತದಲ್ಲಿನ ಇತರ ನಿಕಟ ಸಂಬಂಧಿತ ಪ್ರಭೇದಗಳೊಂದಿಗೆ Indirana ಕುಲಕ್ಕೆ ವರ್ಗಾಯಿಸಿದರು.
ಸೆಮಿಪಾಲ್ಮಾಟಾ ಗೆ ವ್ಯಾಪಕವಾಗಿ ಬಳಸಲಾಗುವ ಯಾವುದೇ ಸಾಮಾನ್ಯ ಹೆಸರು ಇಲ್ಲ. ಆದಾಗ್ಯೂ, ಇದನ್ನು ಕೆಲವೊಮ್ಮೆ "ಕಂದು ಜಿಗಿಯುವ ಕಪ್ಪೆ", "ಸಣ್ಣ ಕೈಯ ಕಪ್ಪೆ" ಮತ್ತು "ದಕ್ಷಿಣ ಭಾರತೀಯ ಕಪ್ಪೆ" ಎಂದು ಕರೆಯಲಾಗಿದೆ.
Indirana semipalmeta — ಭಾರತದ ಬಿಸಿಲೆ ಪ್ರದೇಶದಲ್ಲಿ.
== ವಿತರಣಾ ಪ್ರದೇಶ ==
Indirana semipalmata ಭಾರತದ ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿರುವ 20,000 ಚದರ ಕಿಲೋಮೀಟರ್ಗಿಂತ ಕಡಿಮೆ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿದೆ. ಇದು ಸಮುದ್ರ ಮಟ್ಟದಿಂದ 200 ರಿಂದ 1,100 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ.
'''ಈ ಕಪ್ಪೆಗಳು ಕನಿಷ್ಠ ಹತ್ತು ಪ್ರದೇಶಗಳಲ್ಲಿ ದಾಖಲಾಗಿವೆ:'''
* ಮಲಬಾರ್
* ಪುಳ್ಳೂರಾಂಪಾರ
* ಕೊಡೈಕೆನಾಲ್
* ಇಡುಕ್ಕಿ
* ಪರಂಬಿಕುಳಂ
* ಕಲ್ಲಕ್ಕಾಡ್
* ಸಿರುವಾಣಿ
* ಶೃಂಗೇರಿ
* ಅಗುಂಬೆ
* ಕುದುರೆಮುಖ
== ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರ ==
ಸೆಮಿಪಾಲ್ಮಾಟಾ ಯ ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರದ ಕುರಿತು ಇನ್ನೂ ವ್ಯಾಪಕವಾಗಿ ಅಧ್ಯಯನ ನಡೆದಿಲ್ಲ. ಇದು ಭೂವಾಸಿ ಪ್ರಭೇದವಾಗಿದ್ದು, ಸಾಮಾನ್ಯವಾಗಿ ಹೊಳೆಗಳು ಮತ್ತು ನದಿಗಳ ದಡದಲ್ಲಿರುವ ಸಸ್ಯವರ್ಗದ ಮೇಲೆ ಕಂಡುಬರುತ್ತದೆ. ಇಂತಹ ಪ್ರದೇಶಗಳನ್ನು ನದೀತೀರದ ವಾಸಸ್ಥಳಗಳು ಎಂದು ಕರೆಯಲಾಗುತ್ತದೆ. ಈ ಕಪ್ಪೆಗಳು ಜೌಗು ಪ್ರದೇಶಗಳಲ್ಲಿಯೂ, ಹಾಗೆಯೇ ಸದಾಹರಿದ್ವರ್ಣ, ಅರೆ-ಸದಾಹರಿದ್ವರ್ಣ ಮತ್ತು ಉಷ್ಣವಲಯದ ಮಳೆಕಾಡುಗಳ ನೆಲದಲ್ಲಿರುವ ಉದುರಿದ ಎಲೆಗಳ ಪದರದಲ್ಲಿಯೂ ಕಂಡುಬರುತ್ತವೆ.
ಸೆಮಿಪಾಲ್ಮಾಟಾ ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸಿ, ಒದ್ದೆಯಾದ ಬಂಡೆಗಳು ಮತ್ತು ಬಿದ್ದ ಮರಗಳ ತೊಗಟೆಯ ಮೇಲೆ ಮೊಟ್ಟೆಗಳ ಗುಂಪುಗಳನ್ನು ಇಡುತ್ತದೆ.
2010ರಲ್ಲಿ ಕರ್ನಾಟಕದ ಅಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ (ARRS) ನಡೆಸಿದ ಅಧ್ಯಯನದಲ್ಲಿ, ಮೊಟ್ಟೆಗಳ ಸರಾಸರಿ ವ್ಯಾಸವು 2.7 ಮಿಮೀ ಆಗಿತ್ತು. ಪ್ರತಿಯೊಂದು ಮೊಟ್ಟೆಗಳ ಗುಂಪಿನಲ್ಲಿ ಸರಾಸರಿ 343 ಮೊಟ್ಟೆಗಳು ಇದ್ದವು. ವಯಸ್ಕ ಗಂಡು ಕಪ್ಪೆಗಳು ಮೊಟ್ಟೆಗಳ ಗುಂಪುಗಳ ಸಮೀಪದಲ್ಲಿರುವುದು ಕಂಡುಬಂದಿದ್ದು, ಅವುಗಳನ್ನು ಕಾವಲು ಕಾಯುತ್ತಿದ್ದಿರಬಹುದು ಎಂದು ಊಹಿಸಲಾಗಿದೆ.
ರಾನಿಕ್ಸಾಲಿನೀ ಉಪಕುಟುಂಬದ ಇತರ ಬಹುತೇಕ ಸದಸ್ಯರಂತೆ, ಈ ಕಪ್ಪೆಯ ಗೊದರುಗಳು ಜಲವಾಸಿಗಳಲ್ಲ. ಮೊಟ್ಟೆಯಿಂದ ಹೊರಬಂದ ನಂತರ ಗೊದರುಗಳು ಒದ್ದೆಯಾದ ಮೇಲ್ಮೈಗಳ ಮೇಲೆಯೇ ಉಳಿದುಕೊಂಡು, ನಿಂತ ನೀರಿನ ಯಾವುದೇ ಜಲಮೂಲವನ್ನು ಪ್ರವೇಶಿಸದೆ ರೂಪಾಂತರ ಪ್ರಕ್ರಿಯೆ ಪೂರ್ಣಗೊಳಿಸುತ್ತವೆ.
2010ರ ಅಧ್ಯಯನದಲ್ಲಿ, ಎಲ್ಲಾ ಮೊಟ್ಟೆಗಳ ಗುಂಪುಗಳು ಮತ್ತು ಗೊದರುಗಳು ಹತ್ತಿರದ ನೀರಿನ ಕೊಳದಿಂದ ಕನಿಷ್ಠ 3 ಮೀಟರ್ ದೂರದಲ್ಲಿ ಕಂಡುಬಂದವು. ಎಲೆಗಳಿಂದ ತೊಟ್ಟಿಕ್ಕುವ ನೀರು ಮತ್ತು ಮಳೆಯಿಂದ ಮೊಟ್ಟೆಗಳು ಹಾಗೂ ಗೊದರುಗಳು ತೇವವಾಗಿರುತ್ತವೆ.
ಗೊದರುಗಳಿಗೆ ಈಜುಪಟಲವಿಲ್ಲದ ಬಾಲಗಳು ಮತ್ತು ಬಲವಾಗಿ ಬಾಗಿದ ಕೊಕ್ಕುಗಳಿರುತ್ತವೆ. ಇವುಗಳ ಸಹಾಯದಿಂದ ಅವು ಈಜುವ ಬದಲು ಗಟ್ಟಿಯಾದ ಮೇಲ್ಮೈಗಳ ಮೇಲೆ ಜಿಗಿದು ಅಥವಾ ಸರಿದು ಸಾಗುತ್ತವೆ. ಭಾಗಶಃ ರೂಪಾಂತರಗೊಂಡ ಗೊದರುಗಳು ತಮ್ಮ ಹಿಂಬದಿ ಕಾಲುಗಳ ಸಹಾಯದಿಂದ ಜಿಗಿಯಬಲ್ಲವು.
ಗೊದರುಗಳ ಆಹಾರ ಸೇವನೆಯ ಕುರಿತಾದ ಅಧ್ಯಯನಗಳಲ್ಲಿ ಅವು ಮರದ ತೊಗಟೆಯ ಮೇಲ್ಮೈಯನ್ನು ಆಹಾರವಾಗಿ ಬಳಸುವುದು ಕಂಡುಬಂದಿದೆ. ಗೊದರುಗಳು ತೊಗಟೆಯನ್ನು ಆಹಾರವಾಗಿ ಬಳಸುತ್ತಿರುವುದು ದಾಖಲಾದ ಮೊದಲ ಉದಾಹರಣೆ ಇದಾಗಿದೆ. ತೊಗಟೆಯ ಮೇಲೆ ಬೆಳೆಯುವ ಪ್ಲಾಂಕ್ಟನ್ಗಳನ್ನು ಅವು ತಿನ್ನುತ್ತವೆ ಎಂದು ಊಹಿಸಲಾಗಿದೆ.
ಈ ಪ್ರಭೇದದ ಚರ್ಮವು ಇನ್ಫ್ಲುಯೆನ್ಸ A ವೈರಸ್ ವಿರುದ್ಧ ಕಾರ್ಯನಿರ್ವಹಿಸುವ ವೈರಸ್ಗಳನ್ನು ನಾಶಪಡಿಸುವ ಆತಿಥೇಯ-ರಕ್ಷಣಾ ಪೆಪ್ಟೈಡ್ ಅನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ. ಇದಕ್ಕೆ ಯುರೂಮಿನ್ ಎಂಬ ಹೆಸರು ನೀಡಲಾಗಿದೆ. ಈ ಸಂಯುಕ್ತವು ಮಾನವರಲ್ಲಿ ಇನ್ಫ್ಲುಯೆನ್ಸ A ಸೋಂಕಿನ ವಿರುದ್ಧ ಚಿಕಿತ್ಸಾತ್ಮಕ ಸಾಮರ್ಥ್ಯವನ್ನು ಹೊಂದಿರಬಹುದು.
== ಸಂರಕ್ಷಣೆ ==
ಸೆಮಿಪಾಲ್ಮಾಟಾ ಅನ್ನು *ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ (IUCN)*ವು ಕನಿಷ್ಠ ಕಾಳಜಿಯ ಅಗತ್ಯ ಎಂಬ ವರ್ಗದಲ್ಲಿ ಸೇರಿಸಿದೆ.
ಇವುಗಳ ವಾಸಸ್ಥಳಗಳನ್ನು ಕೃಷಿಗಾಗಿ ಪರಿವರ್ತಿಸುವುದು, ಮರಗಳ ಕಡಿತ, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಈ ಕಪ್ಪೆಗಳಿಗೆ ಪ್ರಮುಖ ಅಪಾಯಗಳೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಇವುಗಳ ಸ್ಥಳೀಯ ವಾಸಸ್ಥಳಗಳಲ್ಲಿ ಈ ಪ್ರಭೇದವು ಇನ್ನೂ ಸಾಮಾನ್ಯವಾಗಿ ಕಂಡುಬರುತ್ತದೆ.
ಸೆಮಿಪಾಲ್ಮಾಟಾ ಭಾರತದ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿದೆ.
ವಿಜ್ಞಾನಿಗಳು ಈ ಕಪ್ಪೆಯ ಮೇಲೆ Batrachochytrium dendrobatidis ಎಂಬ ಶಿಲೀಂಧ್ರವನ್ನು ಗಮನಿಸಿದ್ದಾರೆ. ಆದರೆ ಈ ಶಿಲೀಂಧ್ರದಿಂದ ಉಂಟಾಗುವ ರೋಗಗ್ರಸ್ತತೆ ಅಥವಾ ಮರಣ ಪ್ರಮಾಣದ ವ್ಯಾಪ್ತಿ ಎಷ್ಟಿದೆ ಎಂಬುದು ಅವರಿಗೆ ತಿಳಿದಿಲ್ಲ. Batrachochytrium dendrobatidis ಎಂಬ ಶಿಲೀಂಧ್ರವು ಕೈಟ್ರಿಡಿಯೋಮೈಕೋಸಿಸ್ ಎಂಬ ಶಿಲೀಂಧ್ರ ರೋಗವನ್ನು ಉಂಟುಮಾಡುತ್ತದೆ.
== ಉಲ್ಲೇಖಗಳು ==
qncx4r7zw97zpgu1hy79hj98zclwvti
1382652
1382651
2026-08-15T07:30:42Z
Santhosh Notagar99
82732
1382652
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| status = LC
| status_system = IUCN3.1
| status_ref = <ref name="IUCN"/>
| name = ಇಂದಿರಾನಾ ಸೆಮಿಪಾಲ್ಮಾಟಾ
| image = Shola_talakaverifrog.jpg
| image_caption = ತಲಕಾವೇರಿ ವನ್ಯಜೀವಿ ಧಾಮದಿಂದ
[[shola]] grassland
| genus = ಇಂದಿರಾನಾ
| species = ಸೆಮಿಪಾಲ್ಮಾಟಾ
| authority = ([[George Albert Boulenger|Boulenger]], 1882)
| synonyms_ref = <ref name=frost>{{cite web |url=http://research.amnh.org/vz/herpetology/amphibia/Amphibia/Anura/Ranixalidae/Indirana/Indirana-semipalmata |title=''Indirana semipalmata'' (Boulenger, 1882) |author=Frost, Darrel R. |year=2014 |work=Amphibian Species of the World: an Online Reference. Version 6.0 |publisher=American Museum of Natural History |access-date=1 June 2014}}</ref>
| synonyms =
* ''ರಾಣಾ ಸೆಮಿಪಾಲ್ಮಾಟಾ'' <small>ರಾಣಾ ಸೆಮಿಪಾಲ್ಮಾಟಾ, 1882</small>
* ''ರಾನಿಕ್ಸಾಲಸ್ ಸೆಮಿಪಾಲ್ಮೇಟಸ್'' <small>(ಬೌಲೆಂಜರ್, 1882)</small>
}}
'''ಇಂದಿರಾನಾ ಸೆಮಿಪಾಲ್ಮಾಟಾ Indirana semipalmata''' ಎಂಬುದು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿರುವ ಒಂದು ಕಪ್ಪೆ ಪ್ರಭೇದವಾಗಿದೆ. ಇವು ಸಣ್ಣ ಗಾತ್ರದ ಕಪ್ಪೆಗಳಾಗಿದ್ದು, ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗೆ ಸುಮಾರು 36 ಮಿಮೀ ಉದ್ದವನ್ನು ತಲುಪುತ್ತವೆ. ಈ ಪ್ರಭೇದವು ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ ಮತ್ತು ಒದ್ದೆಯಾದ ಬಂಡೆಗಳು ಹಾಗೂ ಮರಗಳ ತೊಗಟೆಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇವುಗಳ ಗೊದರುಗಳು ಭೂವಾಸಿಗಳಾಗಿವೆ — ಮೊಟ್ಟೆಯಿಂದ ಹೊರಬರುವುದು, ಆಹಾರ ಸೇವಿಸುವುದು ಮತ್ತು ರೂಪಾಂತರಗೊಳ್ಳುವುದು ಎಲ್ಲವೂ ನಿಂತ ನೀರಿನ ಯಾವುದೇ ಜಲಮೂಲವನ್ನು ಪ್ರವೇಶಿಸದೆ ನಡೆಯುತ್ತದೆ.
Indirana semipalmata ಒಂದು ಸಣ್ಣ ಗಾತ್ರದ ಕಪ್ಪೆಯಾಗಿದ್ದು, ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗಿನ ಉದ್ದವು 36 ಮಿಮೀ ಆಗಿರುತ್ತದೆ. ಮೂತಿ ಮೊಂಡಾಗಿದ್ದು, ಮಧ್ಯಮ ಗಾತ್ರದ ಕ್ಯಾಂಥಲ್ ರಿಡ್ಜ್ಗಳನ್ನು ಹೊಂದಿರುತ್ತದೆ. ಎರಡು ಕಣ್ಣುಗಳ ನಡುವಿನ ಅಂತರವು ಮೇಲಿನ ಪ್ರತಿಯೊಂದು ಕಣ್ಣಿನ ರೆಪ್ಪೆಯ ಅಗಲಕ್ಕೆ ಸರಿಸುಮಾರು ಸಮನಾಗಿರುತ್ತದೆ. ಕಿವಿತಮಟೆ ಮತ್ತು ಕಣ್ಣುಗಳು ಒಂದೇ ವ್ಯಾಸವನ್ನು ಹೊಂದಿರುತ್ತವೆ.
ಇದರ ಬಾಯಿಯ ಮೇಲ್ಭಾಗದಲ್ಲಿ ವೋಮರಿನ್ ಹಲ್ಲುಗಳು ಇದ್ದು, ಕೋಆನೆಗಳ ಹಿಂಭಾಗದ ಅಂಚಿನ ಸ್ವಲ್ಪ ಹಿಂದೆ ಎರಡು ಸ್ವಲ್ಪ ಓರೆಯಾದ ಅಂಡಾಕಾರದ ಗುಂಪುಗಳಾಗಿ ಕಂಡುಬರುತ್ತವೆ. ಈ ಪ್ರಭೇದದ ಗಂಡು ಕಪ್ಪೆಗಳಲ್ಲಿ ಧ್ವನಿ ಚೀಲಗಳು ಇರುವುದಿಲ್ಲ.
ಮುಂಗಾಲುಗಳ ಮೊದಲ ಬೆರಳುಗಳು ಎರಡನೆಯ ಬೆರಳುಗಳಿಗಿಂತ ಸ್ವಲ್ಪ ಮುಂದೆ ಚಾಚಿಕೊಂಡಿರುತ್ತವೆ. ಪ್ರತಿಯೊಂದು ಸಂಧಿಯ ಕೆಳಭಾಗದಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡ ಸಣ್ಣ ಗುಳ್ಳೆಗಳಿರುತ್ತವೆ. ಒಳಭಾಗದ ಮೆಟಾಟಾರ್ಸಲ್ ಭಾಗದಲ್ಲಿ ಒಂದೇ ಒಂದು ಅಂಡಾಕಾರದ ಗುಳ್ಳೆ ಇರುತ್ತದೆ. ಹಿಂಬದಿ ಕಾಲುಗಳನ್ನು ದೇಹದ ಉದ್ದಕ್ಕೆ ಅನುಗುಣವಾಗಿ ಮುಂದಕ್ಕೆ ಚಾಚಿದಾಗ, ಟಿಬಿಯೋಟಾರ್ಸಲ್ ಸಂಧಿಯು ("ಪಾದದ ಸಂಧಿ") ಮೂತಿಯವರೆಗೆ ತಲುಪುತ್ತದೆ.
Indirana semipalmata ಯ ಚರ್ಮವು ಬೆನ್ನಿನ ಭಾಗದಲ್ಲಿ ಸಣ್ಣ ಉದ್ದನೆಯ ಗ್ರಂಥಿಗಳ ಮಡಿಕೆಗಳನ್ನು ಹೊಂದಿದ್ದು, ಕೆಳಭಾಗದಲ್ಲಿ ನಯವಾಗಿರುತ್ತದೆ. ದೇಹದ ಬಣ್ಣವು ಮುಖ್ಯವಾಗಿ ಕಂದುಬಣ್ಣದ್ದಾಗಿದ್ದು, ಗಂಟಲು ಮತ್ತು ಎದೆಯ ಭಾಗದಲ್ಲಿ ಚುಕ್ಕೆಗಳಿದ್ದು ಹಗುರವಾದ ಬಣ್ಣ ಹೊಂದಿರುತ್ತದೆ. ಕಣ್ಣುಗಳ ಬದಿಯ ಮತ್ತು ಕಿವಿಗಳ ನಡುವಿನ ಭಾಗಗಳು — ಟೆಂಪೋರಲ್ ಮತ್ತು ಲೋರಿಯಲ್ ಪ್ರದೇಶಗಳು — ಕಪ್ಪು ಬಣ್ಣದಲ್ಲಿರುತ್ತವೆ. ತಲೆಯ ಮೇಲ್ಭಾಗದಲ್ಲಿ ಎರಡು ಕಣ್ಣುಗಳ ನಡುವೆ ಕಪ್ಪು ಬಣ್ಣದ ಪಟ್ಟಿಯೂ ಇರುತ್ತದೆ. ಕಾಲುಗಳಲ್ಲಿ ಕಪ್ಪು ಅಡ್ಡ ಪಟ್ಟೆಗಳಿರುತ್ತವೆ.
== ವರ್ಗೀಕರಣ ==
Indirana semipalmata ಅನ್ನು ಬೆಲ್ಜಿಯನ್–ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲಿಂಗರ್ ಅವರು 1882ರಲ್ಲಿ Rana semipalmata ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ವಿವರಿಸಿದರು. ಮೂಲ ಮಾದರಿ ಸಂಗ್ರಹಿಸಲಾದ ನಿಖರ ಸ್ಥಳ ತಿಳಿದಿಲ್ಲವಾದರೂ, ದಕ್ಷಿಣ ಭಾರತದ ಮಲಬಾರ್ ಪ್ರದೇಶವೆಂದು ದಾಖಲಿಸಲಾಗಿದೆ.
ಇದರ ಪ್ರಭೇದದ ಹೆಸರು semipalmata ಎಂಬುದು "ಅರ್ಧ ಜಾಲ ಹೊಂದಿರುವ" ಎಂಬ ಅರ್ಥವನ್ನು ಹೊಂದಿರುವ ಲ್ಯಾಟಿನ್ ಪದದಿಂದ ಬಂದಿದೆ. ಇದು ಇದರ ಕಾಲ್ಬೆರಳುಗಳು ಅರ್ಧದಷ್ಟು ಜಾಲದಿಂದ ಕೂಡಿರುವುದನ್ನು ಸೂಚಿಸುತ್ತದೆ. ಇದಕ್ಕೆ ಹೋಲಿಸಿದರೆ Indirana beddomii ಯ ಕಾಲ್ಬೆರಳುಗಳ ಮೂರನೇ ಎರಡರಷ್ಟು ಭಾಗ ಜಾಲದಿಂದ ಕೂಡಿರುತ್ತದೆ ಮತ್ತು Indirana leptodactyla ಯ ಕಾಲ್ಬೆರಳುಗಳ ಮೂರನೇ ಒಂದು ಭಾಗ ಮಾತ್ರ ಜಾಲದಿಂದ ಕೂಡಿರುತ್ತದೆ.
1918ರಲ್ಲಿ, ಬೌಲಿಂಗರ್ ಇದನ್ನು Rana ಕುಲದ ಆಗಿನ ಉಪಕುಲ Discodeles ಅಡಿಯಲ್ಲಿ ಸೇರಿಸಿದರು. 1986ರಲ್ಲಿ, ಬೆಲ್ಜಿಯನ್ ಪ್ರಾಣಿಶಾಸ್ತ್ರಜ್ಞ ರೇಮಂಡ್ ಫರ್ಡಿನಾಂಡ್ ಲಾರೆಂಟ್ ಅವರು ಇದನ್ನು ಭಾರತದಲ್ಲಿನ ಇತರ ನಿಕಟ ಸಂಬಂಧಿತ ಪ್ರಭೇದಗಳೊಂದಿಗೆ Indirana ಕುಲಕ್ಕೆ ವರ್ಗಾಯಿಸಿದರು.
ಸೆಮಿಪಾಲ್ಮಾಟಾ ಗೆ ವ್ಯಾಪಕವಾಗಿ ಬಳಸಲಾಗುವ ಯಾವುದೇ ಸಾಮಾನ್ಯ ಹೆಸರು ಇಲ್ಲ. ಆದಾಗ್ಯೂ, ಇದನ್ನು ಕೆಲವೊಮ್ಮೆ "ಕಂದು ಜಿಗಿಯುವ ಕಪ್ಪೆ", "ಸಣ್ಣ ಕೈಯ ಕಪ್ಪೆ" ಮತ್ತು "ದಕ್ಷಿಣ ಭಾರತೀಯ ಕಪ್ಪೆ" ಎಂದು ಕರೆಯಲಾಗಿದೆ.
Indirana semipalmeta — ಭಾರತದ ಬಿಸಿಲೆ ಪ್ರದೇಶದಲ್ಲಿ.
== ವಿತರಣಾ ಪ್ರದೇಶ ==
Indirana semipalmata ಭಾರತದ ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿರುವ 20,000 ಚದರ ಕಿಲೋಮೀಟರ್ಗಿಂತ ಕಡಿಮೆ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿದೆ. ಇದು ಸಮುದ್ರ ಮಟ್ಟದಿಂದ 200 ರಿಂದ 1,100 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ.
'''ಈ ಕಪ್ಪೆಗಳು ಕನಿಷ್ಠ ಹತ್ತು ಪ್ರದೇಶಗಳಲ್ಲಿ ದಾಖಲಾಗಿವೆ:'''
* ಮಲಬಾರ್
* ಪುಳ್ಳೂರಾಂಪಾರ
* ಕೊಡೈಕೆನಾಲ್
* ಇಡುಕ್ಕಿ
* ಪರಂಬಿಕುಳಂ
* ಕಲ್ಲಕ್ಕಾಡ್
* ಸಿರುವಾಣಿ
* ಶೃಂಗೇರಿ
* ಅಗುಂಬೆ
* ಕುದುರೆಮುಖ
== ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರ ==
ಸೆಮಿಪಾಲ್ಮಾಟಾ ಯ ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರದ ಕುರಿತು ಇನ್ನೂ ವ್ಯಾಪಕವಾಗಿ ಅಧ್ಯಯನ ನಡೆದಿಲ್ಲ. ಇದು ಭೂವಾಸಿ ಪ್ರಭೇದವಾಗಿದ್ದು, ಸಾಮಾನ್ಯವಾಗಿ ಹೊಳೆಗಳು ಮತ್ತು ನದಿಗಳ ದಡದಲ್ಲಿರುವ ಸಸ್ಯವರ್ಗದ ಮೇಲೆ ಕಂಡುಬರುತ್ತದೆ. ಇಂತಹ ಪ್ರದೇಶಗಳನ್ನು ನದೀತೀರದ ವಾಸಸ್ಥಳಗಳು ಎಂದು ಕರೆಯಲಾಗುತ್ತದೆ. ಈ ಕಪ್ಪೆಗಳು ಜೌಗು ಪ್ರದೇಶಗಳಲ್ಲಿಯೂ, ಹಾಗೆಯೇ ಸದಾಹರಿದ್ವರ್ಣ, ಅರೆ-ಸದಾಹರಿದ್ವರ್ಣ ಮತ್ತು ಉಷ್ಣವಲಯದ ಮಳೆಕಾಡುಗಳ ನೆಲದಲ್ಲಿರುವ ಉದುರಿದ ಎಲೆಗಳ ಪದರದಲ್ಲಿಯೂ ಕಂಡುಬರುತ್ತವೆ.
ಸೆಮಿಪಾಲ್ಮಾಟಾ ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸಿ, ಒದ್ದೆಯಾದ ಬಂಡೆಗಳು ಮತ್ತು ಬಿದ್ದ ಮರಗಳ ತೊಗಟೆಯ ಮೇಲೆ ಮೊಟ್ಟೆಗಳ ಗುಂಪುಗಳನ್ನು ಇಡುತ್ತದೆ.
2010ರಲ್ಲಿ ಕರ್ನಾಟಕದ ಅಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ (ARRS) ನಡೆಸಿದ ಅಧ್ಯಯನದಲ್ಲಿ, ಮೊಟ್ಟೆಗಳ ಸರಾಸರಿ ವ್ಯಾಸವು 2.7 ಮಿಮೀ ಆಗಿತ್ತು. ಪ್ರತಿಯೊಂದು ಮೊಟ್ಟೆಗಳ ಗುಂಪಿನಲ್ಲಿ ಸರಾಸರಿ 343 ಮೊಟ್ಟೆಗಳು ಇದ್ದವು. ವಯಸ್ಕ ಗಂಡು ಕಪ್ಪೆಗಳು ಮೊಟ್ಟೆಗಳ ಗುಂಪುಗಳ ಸಮೀಪದಲ್ಲಿರುವುದು ಕಂಡುಬಂದಿದ್ದು, ಅವುಗಳನ್ನು ಕಾವಲು ಕಾಯುತ್ತಿದ್ದಿರಬಹುದು ಎಂದು ಊಹಿಸಲಾಗಿದೆ.
ರಾನಿಕ್ಸಾಲಿನೀ ಉಪಕುಟುಂಬದ ಇತರ ಬಹುತೇಕ ಸದಸ್ಯರಂತೆ, ಈ ಕಪ್ಪೆಯ ಗೊದರುಗಳು ಜಲವಾಸಿಗಳಲ್ಲ. ಮೊಟ್ಟೆಯಿಂದ ಹೊರಬಂದ ನಂತರ ಗೊದರುಗಳು ಒದ್ದೆಯಾದ ಮೇಲ್ಮೈಗಳ ಮೇಲೆಯೇ ಉಳಿದುಕೊಂಡು, ನಿಂತ ನೀರಿನ ಯಾವುದೇ ಜಲಮೂಲವನ್ನು ಪ್ರವೇಶಿಸದೆ ರೂಪಾಂತರ ಪ್ರಕ್ರಿಯೆ ಪೂರ್ಣಗೊಳಿಸುತ್ತವೆ.
2010ರ ಅಧ್ಯಯನದಲ್ಲಿ, ಎಲ್ಲಾ ಮೊಟ್ಟೆಗಳ ಗುಂಪುಗಳು ಮತ್ತು ಗೊದರುಗಳು ಹತ್ತಿರದ ನೀರಿನ ಕೊಳದಿಂದ ಕನಿಷ್ಠ 3 ಮೀಟರ್ ದೂರದಲ್ಲಿ ಕಂಡುಬಂದವು. ಎಲೆಗಳಿಂದ ತೊಟ್ಟಿಕ್ಕುವ ನೀರು ಮತ್ತು ಮಳೆಯಿಂದ ಮೊಟ್ಟೆಗಳು ಹಾಗೂ ಗೊದರುಗಳು ತೇವವಾಗಿರುತ್ತವೆ.
ಗೊದರುಗಳಿಗೆ ಈಜುಪಟಲವಿಲ್ಲದ ಬಾಲಗಳು ಮತ್ತು ಬಲವಾಗಿ ಬಾಗಿದ ಕೊಕ್ಕುಗಳಿರುತ್ತವೆ. ಇವುಗಳ ಸಹಾಯದಿಂದ ಅವು ಈಜುವ ಬದಲು ಗಟ್ಟಿಯಾದ ಮೇಲ್ಮೈಗಳ ಮೇಲೆ ಜಿಗಿದು ಅಥವಾ ಸರಿದು ಸಾಗುತ್ತವೆ. ಭಾಗಶಃ ರೂಪಾಂತರಗೊಂಡ ಗೊದರುಗಳು ತಮ್ಮ ಹಿಂಬದಿ ಕಾಲುಗಳ ಸಹಾಯದಿಂದ ಜಿಗಿಯಬಲ್ಲವು.
ಗೊದರುಗಳ ಆಹಾರ ಸೇವನೆಯ ಕುರಿತಾದ ಅಧ್ಯಯನಗಳಲ್ಲಿ ಅವು ಮರದ ತೊಗಟೆಯ ಮೇಲ್ಮೈಯನ್ನು ಆಹಾರವಾಗಿ ಬಳಸುವುದು ಕಂಡುಬಂದಿದೆ. ಗೊದರುಗಳು ತೊಗಟೆಯನ್ನು ಆಹಾರವಾಗಿ ಬಳಸುತ್ತಿರುವುದು ದಾಖಲಾದ ಮೊದಲ ಉದಾಹರಣೆ ಇದಾಗಿದೆ. ತೊಗಟೆಯ ಮೇಲೆ ಬೆಳೆಯುವ ಪ್ಲಾಂಕ್ಟನ್ಗಳನ್ನು ಅವು ತಿನ್ನುತ್ತವೆ ಎಂದು ಊಹಿಸಲಾಗಿದೆ.
ಈ ಪ್ರಭೇದದ ಚರ್ಮವು ಇನ್ಫ್ಲುಯೆನ್ಸ A ವೈರಸ್ ವಿರುದ್ಧ ಕಾರ್ಯನಿರ್ವಹಿಸುವ ವೈರಸ್ಗಳನ್ನು ನಾಶಪಡಿಸುವ ಆತಿಥೇಯ-ರಕ್ಷಣಾ ಪೆಪ್ಟೈಡ್ ಅನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ. ಇದಕ್ಕೆ ಯುರೂಮಿನ್ ಎಂಬ ಹೆಸರು ನೀಡಲಾಗಿದೆ. ಈ ಸಂಯುಕ್ತವು ಮಾನವರಲ್ಲಿ ಇನ್ಫ್ಲುಯೆನ್ಸ A ಸೋಂಕಿನ ವಿರುದ್ಧ ಚಿಕಿತ್ಸಾತ್ಮಕ ಸಾಮರ್ಥ್ಯವನ್ನು ಹೊಂದಿರಬಹುದು.
== ಸಂರಕ್ಷಣೆ ==
ಸೆಮಿಪಾಲ್ಮಾಟಾ ಅನ್ನು *ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ (IUCN)*ವು ಕನಿಷ್ಠ ಕಾಳಜಿಯ ಅಗತ್ಯ ಎಂಬ ವರ್ಗದಲ್ಲಿ ಸೇರಿಸಿದೆ.
ಇವುಗಳ ವಾಸಸ್ಥಳಗಳನ್ನು ಕೃಷಿಗಾಗಿ ಪರಿವರ್ತಿಸುವುದು, ಮರಗಳ ಕಡಿತ, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಈ ಕಪ್ಪೆಗಳಿಗೆ ಪ್ರಮುಖ ಅಪಾಯಗಳೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಇವುಗಳ ಸ್ಥಳೀಯ ವಾಸಸ್ಥಳಗಳಲ್ಲಿ ಈ ಪ್ರಭೇದವು ಇನ್ನೂ ಸಾಮಾನ್ಯವಾಗಿ ಕಂಡುಬರುತ್ತದೆ.
ಸೆಮಿಪಾಲ್ಮಾಟಾ ಭಾರತದ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿದೆ.
ವಿಜ್ಞಾನಿಗಳು ಈ ಕಪ್ಪೆಯ ಮೇಲೆ Batrachochytrium dendrobatidis ಎಂಬ ಶಿಲೀಂಧ್ರವನ್ನು ಗಮನಿಸಿದ್ದಾರೆ. ಆದರೆ ಈ ಶಿಲೀಂಧ್ರದಿಂದ ಉಂಟಾಗುವ ರೋಗಗ್ರಸ್ತತೆ ಅಥವಾ ಮರಣ ಪ್ರಮಾಣದ ವ್ಯಾಪ್ತಿ ಎಷ್ಟಿದೆ ಎಂಬುದು ಅವರಿಗೆ ತಿಳಿದಿಲ್ಲ. Batrachochytrium dendrobatidis ಎಂಬ ಶಿಲೀಂಧ್ರವು ಕೈಟ್ರಿಡಿಯೋಮೈಕೋಸಿಸ್ ಎಂಬ ಶಿಲೀಂಧ್ರ ರೋಗವನ್ನು ಉಂಟುಮಾಡುತ್ತದೆ.
== ಉಲ್ಲೇಖಗಳು ==
pipn0h9s7rz7hzu4qnzsepjz7l51z8j
1382653
1382652
2026-08-15T07:33:00Z
Santhosh Notagar99
82732
1382653
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| status = LC
| status_system = IUCN3.1
| status_ref = <ref name="IUCN"/>
| name = ಇಂದಿರಾನಾ ಸೆಮಿಪಾಲ್ಮಾಟಾ
| image = Shola_talakaverifrog.jpg
| image_caption = ತಲಕಾವೇರಿ ವನ್ಯಜೀವಿ ಧಾಮದಿಂದ
[[shola]] grassland
| genus = ಇಂದಿರಾನಾ
| species = ಸೆಮಿಪಾಲ್ಮಾಟಾ
| authority = ([[George Albert Boulenger|Boulenger]], 1882)
| synonyms_ref = <ref name=frost>{{cite web |url=http://research.amnh.org/vz/herpetology/amphibia/Amphibia/Anura/Ranixalidae/Indirana/Indirana-semipalmata |title=''Indirana semipalmata'' (Boulenger, 1882) |author=Frost, Darrel R. |year=2014 |work=Amphibian Species of the World: an Online Reference. Version 6.0 |publisher=American Museum of Natural History |access-date=1 June 2014}}</ref>
| synonyms =
* ''ರಾಣಾ ಸೆಮಿಪಾಲ್ಮಾಟಾ'' <small>ರಾಣಾ ಸೆಮಿಪಾಲ್ಮಾಟಾ, 1882</small>
* ''ರಾನಿಕ್ಸಾಲಸ್ ಸೆಮಿಪಾಲ್ಮೇಟಸ್'' <small>(ಬೌಲೆಂಜರ್, 1882)</small>
}}
'''ಇಂದಿರಾನಾ ಸೆಮಿಪಾಲ್ಮಾಟಾ Indirana semipalmata''' ಎಂಬುದು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿರುವ ಒಂದು ಕಪ್ಪೆ ಪ್ರಭೇದವಾಗಿದೆ. ಇವು ಸಣ್ಣ ಗಾತ್ರದ ಕಪ್ಪೆಗಳಾಗಿದ್ದು, ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗೆ ಸುಮಾರು 36 ಮಿಮೀ ಉದ್ದವನ್ನು ತಲುಪುತ್ತವೆ. ಈ ಪ್ರಭೇದವು ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ ಮತ್ತು ಒದ್ದೆಯಾದ ಬಂಡೆಗಳು ಹಾಗೂ ಮರಗಳ ತೊಗಟೆಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇವುಗಳ ಗೊದರುಗಳು ಭೂವಾಸಿಗಳಾಗಿವೆ — ಮೊಟ್ಟೆಯಿಂದ ಹೊರಬರುವುದು, ಆಹಾರ ಸೇವಿಸುವುದು ಮತ್ತು ರೂಪಾಂತರಗೊಳ್ಳುವುದು ಎಲ್ಲವೂ ನಿಂತ ನೀರಿನ ಯಾವುದೇ ಜಲಮೂಲವನ್ನು ಪ್ರವೇಶಿಸದೆ ನಡೆಯುತ್ತದೆ.
Indirana semipalmata ಒಂದು ಸಣ್ಣ ಗಾತ್ರದ ಕಪ್ಪೆಯಾಗಿದ್ದು, ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗಿನ ಉದ್ದವು 36 ಮಿಮೀ ಆಗಿರುತ್ತದೆ. ಮೂತಿ ಮೊಂಡಾಗಿದ್ದು, ಮಧ್ಯಮ ಗಾತ್ರದ ಕ್ಯಾಂಥಲ್ ರಿಡ್ಜ್ಗಳನ್ನು ಹೊಂದಿರುತ್ತದೆ. ಎರಡು ಕಣ್ಣುಗಳ ನಡುವಿನ ಅಂತರವು ಮೇಲಿನ ಪ್ರತಿಯೊಂದು ಕಣ್ಣಿನ ರೆಪ್ಪೆಯ ಅಗಲಕ್ಕೆ ಸರಿಸುಮಾರು ಸಮನಾಗಿರುತ್ತದೆ. ಕಿವಿತಮಟೆ ಮತ್ತು ಕಣ್ಣುಗಳು ಒಂದೇ ವ್ಯಾಸವನ್ನು ಹೊಂದಿರುತ್ತವೆ.<ref name="duellman">{{cite book|author =William E. Duellman|title =Amphibian Species of the World: Additions and Corrections|publisher =The University of Kansas Museum of Natural History|series =Special Publication No. 21|year =1993|page =[https://archive.org/details/amphibianspecies00duel/page/218 218]|isbn =978-0-89338-045-8|url =https://archive.org/details/amphibianspecies00duel/page/218}}</ref>
ಇದರ ಬಾಯಿಯ ಮೇಲ್ಭಾಗದಲ್ಲಿ ವೋಮರಿನ್ ಹಲ್ಲುಗಳು ಇದ್ದು, ಕೋಆನೆಗಳ ಹಿಂಭಾಗದ ಅಂಚಿನ ಸ್ವಲ್ಪ ಹಿಂದೆ ಎರಡು ಸ್ವಲ್ಪ ಓರೆಯಾದ ಅಂಡಾಕಾರದ ಗುಂಪುಗಳಾಗಿ ಕಂಡುಬರುತ್ತವೆ. ಈ ಪ್ರಭೇದದ ಗಂಡು ಕಪ್ಪೆಗಳಲ್ಲಿ ಧ್ವನಿ ಚೀಲಗಳು ಇರುವುದಿಲ್ಲ.<ref name="duellman">{{cite book|author =William E. Duellman|title =Amphibian Species of the World: Additions and Corrections|publisher =The University of Kansas Museum of Natural History|series =Special Publication No. 21|year =1993|page =[https://archive.org/details/amphibianspecies00duel/page/218 218]|isbn =978-0-89338-045-8|url =https://archive.org/details/amphibianspecies00duel/page/218}}</ref>
ಮುಂಗಾಲುಗಳ ಮೊದಲ ಬೆರಳುಗಳು ಎರಡನೆಯ ಬೆರಳುಗಳಿಗಿಂತ ಸ್ವಲ್ಪ ಮುಂದೆ ಚಾಚಿಕೊಂಡಿರುತ್ತವೆ. ಪ್ರತಿಯೊಂದು ಸಂಧಿಯ ಕೆಳಭಾಗದಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡ ಸಣ್ಣ ಗುಳ್ಳೆಗಳಿರುತ್ತವೆ. ಒಳಭಾಗದ ಮೆಟಾಟಾರ್ಸಲ್ ಭಾಗದಲ್ಲಿ ಒಂದೇ ಒಂದು ಅಂಡಾಕಾರದ ಗುಳ್ಳೆ ಇರುತ್ತದೆ. ಹಿಂಬದಿ ಕಾಲುಗಳನ್ನು ದೇಹದ ಉದ್ದಕ್ಕೆ ಅನುಗುಣವಾಗಿ ಮುಂದಕ್ಕೆ ಚಾಚಿದಾಗ, ಟಿಬಿಯೋಟಾರ್ಸಲ್ ಸಂಧಿಯು ("ಪಾದದ ಸಂಧಿ") ಮೂತಿಯವರೆಗೆ ತಲುಪುತ್ತದೆ.<ref name="bdm">{{cite web|url=http://biodiversity.mongabay.com/animals/i/Indirana_semipalmata.html|title=''Indirana semipalmata''|publisher=Biodiversity Mongabay|access-date=6 March 2012|archive-url=https://web.archive.org/web/20140602194940/http://biodiversity.mongabay.com/animals/i/Indirana_semipalmata.html|archive-date=2 June 2014}}</ref>
Indirana semipalmata ಯ ಚರ್ಮವು ಬೆನ್ನಿನ ಭಾಗದಲ್ಲಿ ಸಣ್ಣ ಉದ್ದನೆಯ ಗ್ರಂಥಿಗಳ ಮಡಿಕೆಗಳನ್ನು ಹೊಂದಿದ್ದು, ಕೆಳಭಾಗದಲ್ಲಿ ನಯವಾಗಿರುತ್ತದೆ. ದೇಹದ ಬಣ್ಣವು ಮುಖ್ಯವಾಗಿ ಕಂದುಬಣ್ಣದ್ದಾಗಿದ್ದು, ಗಂಟಲು ಮತ್ತು ಎದೆಯ ಭಾಗದಲ್ಲಿ ಚುಕ್ಕೆಗಳಿದ್ದು ಹಗುರವಾದ ಬಣ್ಣ ಹೊಂದಿರುತ್ತದೆ. ಕಣ್ಣುಗಳ ಬದಿಯ ಮತ್ತು ಕಿವಿಗಳ ನಡುವಿನ ಭಾಗಗಳು — ಟೆಂಪೋರಲ್ ಮತ್ತು ಲೋರಿಯಲ್ ಪ್ರದೇಶಗಳು — ಕಪ್ಪು ಬಣ್ಣದಲ್ಲಿರುತ್ತವೆ. ತಲೆಯ ಮೇಲ್ಭಾಗದಲ್ಲಿ ಎರಡು ಕಣ್ಣುಗಳ ನಡುವೆ ಕಪ್ಪು ಬಣ್ಣದ ಪಟ್ಟಿಯೂ ಇರುತ್ತದೆ. ಕಾಲುಗಳಲ್ಲಿ ಕಪ್ಪು ಅಡ್ಡ ಪಟ್ಟೆಗಳಿರುತ್ತವೆ.<ref name="molur">{{cite book|editor1 =Sanjay Molur|editor2 =Sally Walker|title =Report of the Workshop "Conservation Assessment and Management Plan for amphibians of India" (BCPP – Endangered Species Project)|publisher =Zoo Outreach Organisation, Conservation Breeding Specialist Group|year =1998|page =61|url =http://www.zooreach.org/downloads/ZOO_CAMP_PHVA_reports/1997%20BCPP%20C.A.M.P.%20Report%20-%20Amphibians%20of%20India.pdf|access-date =6 March 2012|archive-date =25 January 2016|archive-url =https://web.archive.org/web/20160125160003/http://zooreach.org/downloads/ZOO_CAMP_PHVA_reports/1997%20BCPP%20C.A.M.P.%20Report%20-%20Amphibians%20of%20India.pdf}}</ref>
== ವರ್ಗೀಕರಣ ==
Indirana semipalmata ಅನ್ನು ಬೆಲ್ಜಿಯನ್–ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲಿಂಗರ್ ಅವರು 1882ರಲ್ಲಿ Rana semipalmata ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ವಿವರಿಸಿದರು. ಮೂಲ ಮಾದರಿ ಸಂಗ್ರಹಿಸಲಾದ ನಿಖರ ಸ್ಥಳ ತಿಳಿದಿಲ್ಲವಾದರೂ, ದಕ್ಷಿಣ ಭಾರತದ ಮಲಬಾರ್ ಪ್ರದೇಶವೆಂದು ದಾಖಲಿಸಲಾಗಿದೆ.<ref name="caldwell">{{cite book|author1=George R. Zug |author2=Laurie J. Vitt |author3=Janalee P. Caldwell |title =Herpetology: An Introductory Biology of Amphibians and Reptiles|publisher =Academic Press|year =2001|page=430|isbn =978-0-12-782622-6|url =https://books.google.com/books?id=arMcaKnkDiIC&pg=PA430}}</ref>
ಇದರ ಪ್ರಭೇದದ ಹೆಸರು semipalmata ಎಂಬುದು "ಅರ್ಧ ಜಾಲ ಹೊಂದಿರುವ" ಎಂಬ ಅರ್ಥವನ್ನು ಹೊಂದಿರುವ ಲ್ಯಾಟಿನ್ ಪದದಿಂದ ಬಂದಿದೆ. ಇದು ಇದರ ಕಾಲ್ಬೆರಳುಗಳು ಅರ್ಧದಷ್ಟು ಜಾಲದಿಂದ ಕೂಡಿರುವುದನ್ನು ಸೂಚಿಸುತ್ತದೆ. ಇದಕ್ಕೆ ಹೋಲಿಸಿದರೆ Indirana beddomii ಯ ಕಾಲ್ಬೆರಳುಗಳ ಮೂರನೇ ಎರಡರಷ್ಟು ಭಾಗ ಜಾಲದಿಂದ ಕೂಡಿರುತ್ತದೆ ಮತ್ತು Indirana leptodactyla ಯ ಕಾಲ್ಬೆರಳುಗಳ ಮೂರನೇ ಒಂದು ಭಾಗ ಮಾತ್ರ ಜಾಲದಿಂದ ಕೂಡಿರುತ್ತದೆ.<ref name="WE"/><ref name="TAPLEY"/> It is presumed that they feed on the [[plankton]] growing on the bark.<ref name="ff">{{cite web|url=http://www.forestfrogs.co.uk/#/frog-reproductive-ecology/4555753575|title=Frog reproductive ecology|publisher=Forest Frogs|access-date=6 March 2012|archive-date=6 March 2012|archive-url=https://web.archive.org/web/20120306062536/http://www.forestfrogs.co.uk/#/frog-reproductive-ecology/4555753575}}</ref>
1918ರಲ್ಲಿ, ಬೌಲಿಂಗರ್ ಇದನ್ನು Rana ಕುಲದ ಆಗಿನ ಉಪಕುಲ Discodeles ಅಡಿಯಲ್ಲಿ ಸೇರಿಸಿದರು. 1986ರಲ್ಲಿ, ಬೆಲ್ಜಿಯನ್ ಪ್ರಾಣಿಶಾಸ್ತ್ರಜ್ಞ ರೇಮಂಡ್ ಫರ್ಡಿನಾಂಡ್ ಲಾರೆಂಟ್ ಅವರು ಇದನ್ನು ಭಾರತದಲ್ಲಿನ ಇತರ ನಿಕಟ ಸಂಬಂಧಿತ ಪ್ರಭೇದಗಳೊಂದಿಗೆ Indirana ಕುಲಕ್ಕೆ ವರ್ಗಾಯಿಸಿದರು.
ಸೆಮಿಪಾಲ್ಮಾಟಾ ಗೆ ವ್ಯಾಪಕವಾಗಿ ಬಳಸಲಾಗುವ ಯಾವುದೇ ಸಾಮಾನ್ಯ ಹೆಸರು ಇಲ್ಲ. ಆದಾಗ್ಯೂ, ಇದನ್ನು ಕೆಲವೊಮ್ಮೆ "ಕಂದು ಜಿಗಿಯುವ ಕಪ್ಪೆ", "ಸಣ್ಣ ಕೈಯ ಕಪ್ಪೆ" ಮತ್ತು "ದಕ್ಷಿಣ ಭಾರತೀಯ ಕಪ್ಪೆ" ಎಂದು ಕರೆಯಲಾಗಿದೆ.
Indirana semipalmeta — ಭಾರತದ ಬಿಸಿಲೆ ಪ್ರದೇಶದಲ್ಲಿ.
== ವಿತರಣಾ ಪ್ರದೇಶ ==
Indirana semipalmata ಭಾರತದ ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿರುವ 20,000 ಚದರ ಕಿಲೋಮೀಟರ್ಗಿಂತ ಕಡಿಮೆ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿದೆ. ಇದು ಸಮುದ್ರ ಮಟ್ಟದಿಂದ 200 ರಿಂದ 1,100 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ.
'''ಈ ಕಪ್ಪೆಗಳು ಕನಿಷ್ಠ ಹತ್ತು ಪ್ರದೇಶಗಳಲ್ಲಿ ದಾಖಲಾಗಿವೆ:'''
* ಮಲಬಾರ್
* ಪುಳ್ಳೂರಾಂಪಾರ
* ಕೊಡೈಕೆನಾಲ್
* ಇಡುಕ್ಕಿ
* ಪರಂಬಿಕುಳಂ
* ಕಲ್ಲಕ್ಕಾಡ್
* ಸಿರುವಾಣಿ
* ಶೃಂಗೇರಿ
* ಅಗುಂಬೆ
* ಕುದುರೆಮುಖ
== ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರ ==
ಸೆಮಿಪಾಲ್ಮಾಟಾ ಯ ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರದ ಕುರಿತು ಇನ್ನೂ ವ್ಯಾಪಕವಾಗಿ ಅಧ್ಯಯನ ನಡೆದಿಲ್ಲ. ಇದು ಭೂವಾಸಿ ಪ್ರಭೇದವಾಗಿದ್ದು, ಸಾಮಾನ್ಯವಾಗಿ ಹೊಳೆಗಳು ಮತ್ತು ನದಿಗಳ ದಡದಲ್ಲಿರುವ ಸಸ್ಯವರ್ಗದ ಮೇಲೆ ಕಂಡುಬರುತ್ತದೆ. ಇಂತಹ ಪ್ರದೇಶಗಳನ್ನು ನದೀತೀರದ ವಾಸಸ್ಥಳಗಳು ಎಂದು ಕರೆಯಲಾಗುತ್ತದೆ. ಈ ಕಪ್ಪೆಗಳು ಜೌಗು ಪ್ರದೇಶಗಳಲ್ಲಿಯೂ, ಹಾಗೆಯೇ ಸದಾಹರಿದ್ವರ್ಣ, ಅರೆ-ಸದಾಹರಿದ್ವರ್ಣ ಮತ್ತು ಉಷ್ಣವಲಯದ ಮಳೆಕಾಡುಗಳ ನೆಲದಲ್ಲಿರುವ ಉದುರಿದ ಎಲೆಗಳ ಪದರದಲ್ಲಿಯೂ ಕಂಡುಬರುತ್ತವೆ.
ಸೆಮಿಪಾಲ್ಮಾಟಾ ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸಿ, ಒದ್ದೆಯಾದ ಬಂಡೆಗಳು ಮತ್ತು ಬಿದ್ದ ಮರಗಳ ತೊಗಟೆಯ ಮೇಲೆ ಮೊಟ್ಟೆಗಳ ಗುಂಪುಗಳನ್ನು ಇಡುತ್ತದೆ.
2010ರಲ್ಲಿ ಕರ್ನಾಟಕದ ಅಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ (ARRS) ನಡೆಸಿದ ಅಧ್ಯಯನದಲ್ಲಿ, ಮೊಟ್ಟೆಗಳ ಸರಾಸರಿ ವ್ಯಾಸವು 2.7 ಮಿಮೀ ಆಗಿತ್ತು. ಪ್ರತಿಯೊಂದು ಮೊಟ್ಟೆಗಳ ಗುಂಪಿನಲ್ಲಿ ಸರಾಸರಿ 343 ಮೊಟ್ಟೆಗಳು ಇದ್ದವು. ವಯಸ್ಕ ಗಂಡು ಕಪ್ಪೆಗಳು ಮೊಟ್ಟೆಗಳ ಗುಂಪುಗಳ ಸಮೀಪದಲ್ಲಿರುವುದು ಕಂಡುಬಂದಿದ್ದು, ಅವುಗಳನ್ನು ಕಾವಲು ಕಾಯುತ್ತಿದ್ದಿರಬಹುದು ಎಂದು ಊಹಿಸಲಾಗಿದೆ.
ರಾನಿಕ್ಸಾಲಿನೀ ಉಪಕುಟುಂಬದ ಇತರ ಬಹುತೇಕ ಸದಸ್ಯರಂತೆ, ಈ ಕಪ್ಪೆಯ ಗೊದರುಗಳು ಜಲವಾಸಿಗಳಲ್ಲ. ಮೊಟ್ಟೆಯಿಂದ ಹೊರಬಂದ ನಂತರ ಗೊದರುಗಳು ಒದ್ದೆಯಾದ ಮೇಲ್ಮೈಗಳ ಮೇಲೆಯೇ ಉಳಿದುಕೊಂಡು, ನಿಂತ ನೀರಿನ ಯಾವುದೇ ಜಲಮೂಲವನ್ನು ಪ್ರವೇಶಿಸದೆ ರೂಪಾಂತರ ಪ್ರಕ್ರಿಯೆ ಪೂರ್ಣಗೊಳಿಸುತ್ತವೆ.
2010ರ ಅಧ್ಯಯನದಲ್ಲಿ, ಎಲ್ಲಾ ಮೊಟ್ಟೆಗಳ ಗುಂಪುಗಳು ಮತ್ತು ಗೊದರುಗಳು ಹತ್ತಿರದ ನೀರಿನ ಕೊಳದಿಂದ ಕನಿಷ್ಠ 3 ಮೀಟರ್ ದೂರದಲ್ಲಿ ಕಂಡುಬಂದವು. ಎಲೆಗಳಿಂದ ತೊಟ್ಟಿಕ್ಕುವ ನೀರು ಮತ್ತು ಮಳೆಯಿಂದ ಮೊಟ್ಟೆಗಳು ಹಾಗೂ ಗೊದರುಗಳು ತೇವವಾಗಿರುತ್ತವೆ.
ಗೊದರುಗಳಿಗೆ ಈಜುಪಟಲವಿಲ್ಲದ ಬಾಲಗಳು ಮತ್ತು ಬಲವಾಗಿ ಬಾಗಿದ ಕೊಕ್ಕುಗಳಿರುತ್ತವೆ. ಇವುಗಳ ಸಹಾಯದಿಂದ ಅವು ಈಜುವ ಬದಲು ಗಟ್ಟಿಯಾದ ಮೇಲ್ಮೈಗಳ ಮೇಲೆ ಜಿಗಿದು ಅಥವಾ ಸರಿದು ಸಾಗುತ್ತವೆ. ಭಾಗಶಃ ರೂಪಾಂತರಗೊಂಡ ಗೊದರುಗಳು ತಮ್ಮ ಹಿಂಬದಿ ಕಾಲುಗಳ ಸಹಾಯದಿಂದ ಜಿಗಿಯಬಲ್ಲವು.
ಗೊದರುಗಳ ಆಹಾರ ಸೇವನೆಯ ಕುರಿತಾದ ಅಧ್ಯಯನಗಳಲ್ಲಿ ಅವು ಮರದ ತೊಗಟೆಯ ಮೇಲ್ಮೈಯನ್ನು ಆಹಾರವಾಗಿ ಬಳಸುವುದು ಕಂಡುಬಂದಿದೆ. ಗೊದರುಗಳು ತೊಗಟೆಯನ್ನು ಆಹಾರವಾಗಿ ಬಳಸುತ್ತಿರುವುದು ದಾಖಲಾದ ಮೊದಲ ಉದಾಹರಣೆ ಇದಾಗಿದೆ. ತೊಗಟೆಯ ಮೇಲೆ ಬೆಳೆಯುವ ಪ್ಲಾಂಕ್ಟನ್ಗಳನ್ನು ಅವು ತಿನ್ನುತ್ತವೆ ಎಂದು ಊಹಿಸಲಾಗಿದೆ.
ಈ ಪ್ರಭೇದದ ಚರ್ಮವು ಇನ್ಫ್ಲುಯೆನ್ಸ A ವೈರಸ್ ವಿರುದ್ಧ ಕಾರ್ಯನಿರ್ವಹಿಸುವ ವೈರಸ್ಗಳನ್ನು ನಾಶಪಡಿಸುವ ಆತಿಥೇಯ-ರಕ್ಷಣಾ ಪೆಪ್ಟೈಡ್ ಅನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ. ಇದಕ್ಕೆ ಯುರೂಮಿನ್ ಎಂಬ ಹೆಸರು ನೀಡಲಾಗಿದೆ. ಈ ಸಂಯುಕ್ತವು ಮಾನವರಲ್ಲಿ ಇನ್ಫ್ಲುಯೆನ್ಸ A ಸೋಂಕಿನ ವಿರುದ್ಧ ಚಿಕಿತ್ಸಾತ್ಮಕ ಸಾಮರ್ಥ್ಯವನ್ನು ಹೊಂದಿರಬಹುದು.
== ಸಂರಕ್ಷಣೆ ==
ಸೆಮಿಪಾಲ್ಮಾಟಾ ಅನ್ನು *ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ (IUCN)*ವು ಕನಿಷ್ಠ ಕಾಳಜಿಯ ಅಗತ್ಯ ಎಂಬ ವರ್ಗದಲ್ಲಿ ಸೇರಿಸಿದೆ.
ಇವುಗಳ ವಾಸಸ್ಥಳಗಳನ್ನು ಕೃಷಿಗಾಗಿ ಪರಿವರ್ತಿಸುವುದು, ಮರಗಳ ಕಡಿತ, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಈ ಕಪ್ಪೆಗಳಿಗೆ ಪ್ರಮುಖ ಅಪಾಯಗಳೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಇವುಗಳ ಸ್ಥಳೀಯ ವಾಸಸ್ಥಳಗಳಲ್ಲಿ ಈ ಪ್ರಭೇದವು ಇನ್ನೂ ಸಾಮಾನ್ಯವಾಗಿ ಕಂಡುಬರುತ್ತದೆ.
ಸೆಮಿಪಾಲ್ಮಾಟಾ ಭಾರತದ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿದೆ.
ವಿಜ್ಞಾನಿಗಳು ಈ ಕಪ್ಪೆಯ ಮೇಲೆ Batrachochytrium dendrobatidis ಎಂಬ ಶಿಲೀಂಧ್ರವನ್ನು ಗಮನಿಸಿದ್ದಾರೆ. ಆದರೆ ಈ ಶಿಲೀಂಧ್ರದಿಂದ ಉಂಟಾಗುವ ರೋಗಗ್ರಸ್ತತೆ ಅಥವಾ ಮರಣ ಪ್ರಮಾಣದ ವ್ಯಾಪ್ತಿ ಎಷ್ಟಿದೆ ಎಂಬುದು ಅವರಿಗೆ ತಿಳಿದಿಲ್ಲ. Batrachochytrium dendrobatidis ಎಂಬ ಶಿಲೀಂಧ್ರವು ಕೈಟ್ರಿಡಿಯೋಮೈಕೋಸಿಸ್ ಎಂಬ ಶಿಲೀಂಧ್ರ ರೋಗವನ್ನು ಉಂಟುಮಾಡುತ್ತದೆ.
== ಉಲ್ಲೇಖಗಳು ==
0ahta24nosuzxv48w31p49f5ofr4amm
1382654
1382653
2026-08-15T07:34:47Z
Santhosh Notagar99
82732
1382654
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| status = LC
| status_system = IUCN3.1
| status_ref =
| name = ಇಂದಿರಾನಾ ಸೆಮಿಪಾಲ್ಮಾಟಾ
| image = Shola_talakaverifrog.jpg
| image_caption = ತಲಕಾವೇರಿ ವನ್ಯಜೀವಿ ಧಾಮದಿಂದ
[[shola]] grassland
| genus = ಇಂದಿರಾನಾ
| species = ಸೆಮಿಪಾಲ್ಮಾಟಾ
| authority = ([[George Albert Boulenger|Boulenger]], 1882)
| synonyms_ref = <ref name=frost>{{cite web |url=http://research.amnh.org/vz/herpetology/amphibia/Amphibia/Anura/Ranixalidae/Indirana/Indirana-semipalmata |title=''Indirana semipalmata'' (Boulenger, 1882) |author=Frost, Darrel R. |year=2014 |work=Amphibian Species of the World: an Online Reference. Version 6.0 |publisher=American Museum of Natural History |access-date=1 June 2014}}</ref>
| synonyms =
* ''ರಾಣಾ ಸೆಮಿಪಾಲ್ಮಾಟಾ'' <small>ರಾಣಾ ಸೆಮಿಪಾಲ್ಮಾಟಾ, 1882</small>
* ''ರಾನಿಕ್ಸಾಲಸ್ ಸೆಮಿಪಾಲ್ಮೇಟಸ್'' <small>(ಬೌಲೆಂಜರ್, 1882)</small>
}}
'''ಇಂದಿರಾನಾ ಸೆಮಿಪಾಲ್ಮಾಟಾ Indirana semipalmata''' ಎಂಬುದು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿರುವ ಒಂದು ಕಪ್ಪೆ ಪ್ರಭೇದವಾಗಿದೆ. ಇವು ಸಣ್ಣ ಗಾತ್ರದ ಕಪ್ಪೆಗಳಾಗಿದ್ದು, ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗೆ ಸುಮಾರು 36 ಮಿಮೀ ಉದ್ದವನ್ನು ತಲುಪುತ್ತವೆ. ಈ ಪ್ರಭೇದವು ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ ಮತ್ತು ಒದ್ದೆಯಾದ ಬಂಡೆಗಳು ಹಾಗೂ ಮರಗಳ ತೊಗಟೆಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇವುಗಳ ಗೊದರುಗಳು ಭೂವಾಸಿಗಳಾಗಿವೆ — ಮೊಟ್ಟೆಯಿಂದ ಹೊರಬರುವುದು, ಆಹಾರ ಸೇವಿಸುವುದು ಮತ್ತು ರೂಪಾಂತರಗೊಳ್ಳುವುದು ಎಲ್ಲವೂ ನಿಂತ ನೀರಿನ ಯಾವುದೇ ಜಲಮೂಲವನ್ನು ಪ್ರವೇಶಿಸದೆ ನಡೆಯುತ್ತದೆ.
Indirana semipalmata ಒಂದು ಸಣ್ಣ ಗಾತ್ರದ ಕಪ್ಪೆಯಾಗಿದ್ದು, ಮೂತಿಯ ತುದಿಯಿಂದ ದೇಹದ ಹಿಂಭಾಗದವರೆಗಿನ ಉದ್ದವು 36 ಮಿಮೀ ಆಗಿರುತ್ತದೆ. ಮೂತಿ ಮೊಂಡಾಗಿದ್ದು, ಮಧ್ಯಮ ಗಾತ್ರದ ಕ್ಯಾಂಥಲ್ ರಿಡ್ಜ್ಗಳನ್ನು ಹೊಂದಿರುತ್ತದೆ. ಎರಡು ಕಣ್ಣುಗಳ ನಡುವಿನ ಅಂತರವು ಮೇಲಿನ ಪ್ರತಿಯೊಂದು ಕಣ್ಣಿನ ರೆಪ್ಪೆಯ ಅಗಲಕ್ಕೆ ಸರಿಸುಮಾರು ಸಮನಾಗಿರುತ್ತದೆ. ಕಿವಿತಮಟೆ ಮತ್ತು ಕಣ್ಣುಗಳು ಒಂದೇ ವ್ಯಾಸವನ್ನು ಹೊಂದಿರುತ್ತವೆ.<ref name="duellman">{{cite book|author =William E. Duellman|title =Amphibian Species of the World: Additions and Corrections|publisher =The University of Kansas Museum of Natural History|series =Special Publication No. 21|year =1993|page =[https://archive.org/details/amphibianspecies00duel/page/218 218]|isbn =978-0-89338-045-8|url =https://archive.org/details/amphibianspecies00duel/page/218}}</ref>
ಇದರ ಬಾಯಿಯ ಮೇಲ್ಭಾಗದಲ್ಲಿ ವೋಮರಿನ್ ಹಲ್ಲುಗಳು ಇದ್ದು, ಕೋಆನೆಗಳ ಹಿಂಭಾಗದ ಅಂಚಿನ ಸ್ವಲ್ಪ ಹಿಂದೆ ಎರಡು ಸ್ವಲ್ಪ ಓರೆಯಾದ ಅಂಡಾಕಾರದ ಗುಂಪುಗಳಾಗಿ ಕಂಡುಬರುತ್ತವೆ. ಈ ಪ್ರಭೇದದ ಗಂಡು ಕಪ್ಪೆಗಳಲ್ಲಿ ಧ್ವನಿ ಚೀಲಗಳು ಇರುವುದಿಲ್ಲ.<ref name="duellman">{{cite book|author =William E. Duellman|title =Amphibian Species of the World: Additions and Corrections|publisher =The University of Kansas Museum of Natural History|series =Special Publication No. 21|year =1993|page =[https://archive.org/details/amphibianspecies00duel/page/218 218]|isbn =978-0-89338-045-8|url =https://archive.org/details/amphibianspecies00duel/page/218}}</ref>
ಮುಂಗಾಲುಗಳ ಮೊದಲ ಬೆರಳುಗಳು ಎರಡನೆಯ ಬೆರಳುಗಳಿಗಿಂತ ಸ್ವಲ್ಪ ಮುಂದೆ ಚಾಚಿಕೊಂಡಿರುತ್ತವೆ. ಪ್ರತಿಯೊಂದು ಸಂಧಿಯ ಕೆಳಭಾಗದಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡ ಸಣ್ಣ ಗುಳ್ಳೆಗಳಿರುತ್ತವೆ. ಒಳಭಾಗದ ಮೆಟಾಟಾರ್ಸಲ್ ಭಾಗದಲ್ಲಿ ಒಂದೇ ಒಂದು ಅಂಡಾಕಾರದ ಗುಳ್ಳೆ ಇರುತ್ತದೆ. ಹಿಂಬದಿ ಕಾಲುಗಳನ್ನು ದೇಹದ ಉದ್ದಕ್ಕೆ ಅನುಗುಣವಾಗಿ ಮುಂದಕ್ಕೆ ಚಾಚಿದಾಗ, ಟಿಬಿಯೋಟಾರ್ಸಲ್ ಸಂಧಿಯು ("ಪಾದದ ಸಂಧಿ") ಮೂತಿಯವರೆಗೆ ತಲುಪುತ್ತದೆ.<ref name="bdm">{{cite web|url=http://biodiversity.mongabay.com/animals/i/Indirana_semipalmata.html|title=''Indirana semipalmata''|publisher=Biodiversity Mongabay|access-date=6 March 2012|archive-url=https://web.archive.org/web/20140602194940/http://biodiversity.mongabay.com/animals/i/Indirana_semipalmata.html|archive-date=2 June 2014}}</ref>
Indirana semipalmata ಯ ಚರ್ಮವು ಬೆನ್ನಿನ ಭಾಗದಲ್ಲಿ ಸಣ್ಣ ಉದ್ದನೆಯ ಗ್ರಂಥಿಗಳ ಮಡಿಕೆಗಳನ್ನು ಹೊಂದಿದ್ದು, ಕೆಳಭಾಗದಲ್ಲಿ ನಯವಾಗಿರುತ್ತದೆ. ದೇಹದ ಬಣ್ಣವು ಮುಖ್ಯವಾಗಿ ಕಂದುಬಣ್ಣದ್ದಾಗಿದ್ದು, ಗಂಟಲು ಮತ್ತು ಎದೆಯ ಭಾಗದಲ್ಲಿ ಚುಕ್ಕೆಗಳಿದ್ದು ಹಗುರವಾದ ಬಣ್ಣ ಹೊಂದಿರುತ್ತದೆ. ಕಣ್ಣುಗಳ ಬದಿಯ ಮತ್ತು ಕಿವಿಗಳ ನಡುವಿನ ಭಾಗಗಳು — ಟೆಂಪೋರಲ್ ಮತ್ತು ಲೋರಿಯಲ್ ಪ್ರದೇಶಗಳು — ಕಪ್ಪು ಬಣ್ಣದಲ್ಲಿರುತ್ತವೆ. ತಲೆಯ ಮೇಲ್ಭಾಗದಲ್ಲಿ ಎರಡು ಕಣ್ಣುಗಳ ನಡುವೆ ಕಪ್ಪು ಬಣ್ಣದ ಪಟ್ಟಿಯೂ ಇರುತ್ತದೆ. ಕಾಲುಗಳಲ್ಲಿ ಕಪ್ಪು ಅಡ್ಡ ಪಟ್ಟೆಗಳಿರುತ್ತವೆ.<ref name="molur">{{cite book|editor1 =Sanjay Molur|editor2 =Sally Walker|title =Report of the Workshop "Conservation Assessment and Management Plan for amphibians of India" (BCPP – Endangered Species Project)|publisher =Zoo Outreach Organisation, Conservation Breeding Specialist Group|year =1998|page =61|url =http://www.zooreach.org/downloads/ZOO_CAMP_PHVA_reports/1997%20BCPP%20C.A.M.P.%20Report%20-%20Amphibians%20of%20India.pdf|access-date =6 March 2012|archive-date =25 January 2016|archive-url =https://web.archive.org/web/20160125160003/http://zooreach.org/downloads/ZOO_CAMP_PHVA_reports/1997%20BCPP%20C.A.M.P.%20Report%20-%20Amphibians%20of%20India.pdf}}</ref>
== ವರ್ಗೀಕರಣ ==
Indirana semipalmata ಅನ್ನು ಬೆಲ್ಜಿಯನ್–ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲಿಂಗರ್ ಅವರು 1882ರಲ್ಲಿ Rana semipalmata ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ವಿವರಿಸಿದರು. ಮೂಲ ಮಾದರಿ ಸಂಗ್ರಹಿಸಲಾದ ನಿಖರ ಸ್ಥಳ ತಿಳಿದಿಲ್ಲವಾದರೂ, ದಕ್ಷಿಣ ಭಾರತದ ಮಲಬಾರ್ ಪ್ರದೇಶವೆಂದು ದಾಖಲಿಸಲಾಗಿದೆ.<ref name="caldwell">{{cite book|author1=George R. Zug |author2=Laurie J. Vitt |author3=Janalee P. Caldwell |title =Herpetology: An Introductory Biology of Amphibians and Reptiles|publisher =Academic Press|year =2001|page=430|isbn =978-0-12-782622-6|url =https://books.google.com/books?id=arMcaKnkDiIC&pg=PA430}}</ref>
ಇದರ ಪ್ರಭೇದದ ಹೆಸರು semipalmata ಎಂಬುದು "ಅರ್ಧ ಜಾಲ ಹೊಂದಿರುವ" ಎಂಬ ಅರ್ಥವನ್ನು ಹೊಂದಿರುವ ಲ್ಯಾಟಿನ್ ಪದದಿಂದ ಬಂದಿದೆ. ಇದು ಇದರ ಕಾಲ್ಬೆರಳುಗಳು ಅರ್ಧದಷ್ಟು ಜಾಲದಿಂದ ಕೂಡಿರುವುದನ್ನು ಸೂಚಿಸುತ್ತದೆ. ಇದಕ್ಕೆ ಹೋಲಿಸಿದರೆ Indirana beddomii ಯ ಕಾಲ್ಬೆರಳುಗಳ ಮೂರನೇ ಎರಡರಷ್ಟು ಭಾಗ ಜಾಲದಿಂದ ಕೂಡಿರುತ್ತದೆ ಮತ್ತು Indirana leptodactyla ಯ ಕಾಲ್ಬೆರಳುಗಳ ಮೂರನೇ ಒಂದು ಭಾಗ ಮಾತ್ರ ಜಾಲದಿಂದ ಕೂಡಿರುತ್ತದೆ.
1918ರಲ್ಲಿ, ಬೌಲಿಂಗರ್ ಇದನ್ನು Rana ಕುಲದ ಆಗಿನ ಉಪಕುಲ Discodeles ಅಡಿಯಲ್ಲಿ ಸೇರಿಸಿದರು. 1986ರಲ್ಲಿ, ಬೆಲ್ಜಿಯನ್ ಪ್ರಾಣಿಶಾಸ್ತ್ರಜ್ಞ ರೇಮಂಡ್ ಫರ್ಡಿನಾಂಡ್ ಲಾರೆಂಟ್ ಅವರು ಇದನ್ನು ಭಾರತದಲ್ಲಿನ ಇತರ ನಿಕಟ ಸಂಬಂಧಿತ ಪ್ರಭೇದಗಳೊಂದಿಗೆ Indirana ಕುಲಕ್ಕೆ ವರ್ಗಾಯಿಸಿದರು.
ಸೆಮಿಪಾಲ್ಮಾಟಾ ಗೆ ವ್ಯಾಪಕವಾಗಿ ಬಳಸಲಾಗುವ ಯಾವುದೇ ಸಾಮಾನ್ಯ ಹೆಸರು ಇಲ್ಲ. ಆದಾಗ್ಯೂ, ಇದನ್ನು ಕೆಲವೊಮ್ಮೆ "ಕಂದು ಜಿಗಿಯುವ ಕಪ್ಪೆ", "ಸಣ್ಣ ಕೈಯ ಕಪ್ಪೆ" ಮತ್ತು "ದಕ್ಷಿಣ ಭಾರತೀಯ ಕಪ್ಪೆ" ಎಂದು ಕರೆಯಲಾಗಿದೆ.
Indirana semipalmeta — ಭಾರತದ ಬಿಸಿಲೆ ಪ್ರದೇಶದಲ್ಲಿ.
== ವಿತರಣಾ ಪ್ರದೇಶ ==
Indirana semipalmata ಭಾರತದ ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿರುವ 20,000 ಚದರ ಕಿಲೋಮೀಟರ್ಗಿಂತ ಕಡಿಮೆ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿದೆ. ಇದು ಸಮುದ್ರ ಮಟ್ಟದಿಂದ 200 ರಿಂದ 1,100 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ.
'''ಈ ಕಪ್ಪೆಗಳು ಕನಿಷ್ಠ ಹತ್ತು ಪ್ರದೇಶಗಳಲ್ಲಿ ದಾಖಲಾಗಿವೆ:'''
* ಮಲಬಾರ್
* ಪುಳ್ಳೂರಾಂಪಾರ
* ಕೊಡೈಕೆನಾಲ್
* ಇಡುಕ್ಕಿ
* ಪರಂಬಿಕುಳಂ
* ಕಲ್ಲಕ್ಕಾಡ್
* ಸಿರುವಾಣಿ
* ಶೃಂಗೇರಿ
* ಅಗುಂಬೆ
* ಕುದುರೆಮುಖ
== ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರ ==
ಸೆಮಿಪಾಲ್ಮಾಟಾ ಯ ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರದ ಕುರಿತು ಇನ್ನೂ ವ್ಯಾಪಕವಾಗಿ ಅಧ್ಯಯನ ನಡೆದಿಲ್ಲ. ಇದು ಭೂವಾಸಿ ಪ್ರಭೇದವಾಗಿದ್ದು, ಸಾಮಾನ್ಯವಾಗಿ ಹೊಳೆಗಳು ಮತ್ತು ನದಿಗಳ ದಡದಲ್ಲಿರುವ ಸಸ್ಯವರ್ಗದ ಮೇಲೆ ಕಂಡುಬರುತ್ತದೆ. ಇಂತಹ ಪ್ರದೇಶಗಳನ್ನು ನದೀತೀರದ ವಾಸಸ್ಥಳಗಳು ಎಂದು ಕರೆಯಲಾಗುತ್ತದೆ. ಈ ಕಪ್ಪೆಗಳು ಜೌಗು ಪ್ರದೇಶಗಳಲ್ಲಿಯೂ, ಹಾಗೆಯೇ ಸದಾಹರಿದ್ವರ್ಣ, ಅರೆ-ಸದಾಹರಿದ್ವರ್ಣ ಮತ್ತು ಉಷ್ಣವಲಯದ ಮಳೆಕಾಡುಗಳ ನೆಲದಲ್ಲಿರುವ ಉದುರಿದ ಎಲೆಗಳ ಪದರದಲ್ಲಿಯೂ ಕಂಡುಬರುತ್ತವೆ.
ಸೆಮಿಪಾಲ್ಮಾಟಾ ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸಿ, ಒದ್ದೆಯಾದ ಬಂಡೆಗಳು ಮತ್ತು ಬಿದ್ದ ಮರಗಳ ತೊಗಟೆಯ ಮೇಲೆ ಮೊಟ್ಟೆಗಳ ಗುಂಪುಗಳನ್ನು ಇಡುತ್ತದೆ.
2010ರಲ್ಲಿ ಕರ್ನಾಟಕದ ಅಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ (ARRS) ನಡೆಸಿದ ಅಧ್ಯಯನದಲ್ಲಿ, ಮೊಟ್ಟೆಗಳ ಸರಾಸರಿ ವ್ಯಾಸವು 2.7 ಮಿಮೀ ಆಗಿತ್ತು. ಪ್ರತಿಯೊಂದು ಮೊಟ್ಟೆಗಳ ಗುಂಪಿನಲ್ಲಿ ಸರಾಸರಿ 343 ಮೊಟ್ಟೆಗಳು ಇದ್ದವು. ವಯಸ್ಕ ಗಂಡು ಕಪ್ಪೆಗಳು ಮೊಟ್ಟೆಗಳ ಗುಂಪುಗಳ ಸಮೀಪದಲ್ಲಿರುವುದು ಕಂಡುಬಂದಿದ್ದು, ಅವುಗಳನ್ನು ಕಾವಲು ಕಾಯುತ್ತಿದ್ದಿರಬಹುದು ಎಂದು ಊಹಿಸಲಾಗಿದೆ.
ರಾನಿಕ್ಸಾಲಿನೀ ಉಪಕುಟುಂಬದ ಇತರ ಬಹುತೇಕ ಸದಸ್ಯರಂತೆ, ಈ ಕಪ್ಪೆಯ ಗೊದರುಗಳು ಜಲವಾಸಿಗಳಲ್ಲ. ಮೊಟ್ಟೆಯಿಂದ ಹೊರಬಂದ ನಂತರ ಗೊದರುಗಳು ಒದ್ದೆಯಾದ ಮೇಲ್ಮೈಗಳ ಮೇಲೆಯೇ ಉಳಿದುಕೊಂಡು, ನಿಂತ ನೀರಿನ ಯಾವುದೇ ಜಲಮೂಲವನ್ನು ಪ್ರವೇಶಿಸದೆ ರೂಪಾಂತರ ಪ್ರಕ್ರಿಯೆ ಪೂರ್ಣಗೊಳಿಸುತ್ತವೆ.
2010ರ ಅಧ್ಯಯನದಲ್ಲಿ, ಎಲ್ಲಾ ಮೊಟ್ಟೆಗಳ ಗುಂಪುಗಳು ಮತ್ತು ಗೊದರುಗಳು ಹತ್ತಿರದ ನೀರಿನ ಕೊಳದಿಂದ ಕನಿಷ್ಠ 3 ಮೀಟರ್ ದೂರದಲ್ಲಿ ಕಂಡುಬಂದವು. ಎಲೆಗಳಿಂದ ತೊಟ್ಟಿಕ್ಕುವ ನೀರು ಮತ್ತು ಮಳೆಯಿಂದ ಮೊಟ್ಟೆಗಳು ಹಾಗೂ ಗೊದರುಗಳು ತೇವವಾಗಿರುತ್ತವೆ.
ಗೊದರುಗಳಿಗೆ ಈಜುಪಟಲವಿಲ್ಲದ ಬಾಲಗಳು ಮತ್ತು ಬಲವಾಗಿ ಬಾಗಿದ ಕೊಕ್ಕುಗಳಿರುತ್ತವೆ. ಇವುಗಳ ಸಹಾಯದಿಂದ ಅವು ಈಜುವ ಬದಲು ಗಟ್ಟಿಯಾದ ಮೇಲ್ಮೈಗಳ ಮೇಲೆ ಜಿಗಿದು ಅಥವಾ ಸರಿದು ಸಾಗುತ್ತವೆ. ಭಾಗಶಃ ರೂಪಾಂತರಗೊಂಡ ಗೊದರುಗಳು ತಮ್ಮ ಹಿಂಬದಿ ಕಾಲುಗಳ ಸಹಾಯದಿಂದ ಜಿಗಿಯಬಲ್ಲವು.
ಗೊದರುಗಳ ಆಹಾರ ಸೇವನೆಯ ಕುರಿತಾದ ಅಧ್ಯಯನಗಳಲ್ಲಿ ಅವು ಮರದ ತೊಗಟೆಯ ಮೇಲ್ಮೈಯನ್ನು ಆಹಾರವಾಗಿ ಬಳಸುವುದು ಕಂಡುಬಂದಿದೆ. ಗೊದರುಗಳು ತೊಗಟೆಯನ್ನು ಆಹಾರವಾಗಿ ಬಳಸುತ್ತಿರುವುದು ದಾಖಲಾದ ಮೊದಲ ಉದಾಹರಣೆ ಇದಾಗಿದೆ. ತೊಗಟೆಯ ಮೇಲೆ ಬೆಳೆಯುವ ಪ್ಲಾಂಕ್ಟನ್ಗಳನ್ನು ಅವು ತಿನ್ನುತ್ತವೆ ಎಂದು ಊಹಿಸಲಾಗಿದೆ.
ಈ ಪ್ರಭೇದದ ಚರ್ಮವು ಇನ್ಫ್ಲುಯೆನ್ಸ A ವೈರಸ್ ವಿರುದ್ಧ ಕಾರ್ಯನಿರ್ವಹಿಸುವ ವೈರಸ್ಗಳನ್ನು ನಾಶಪಡಿಸುವ ಆತಿಥೇಯ-ರಕ್ಷಣಾ ಪೆಪ್ಟೈಡ್ ಅನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ. ಇದಕ್ಕೆ ಯುರೂಮಿನ್ ಎಂಬ ಹೆಸರು ನೀಡಲಾಗಿದೆ. ಈ ಸಂಯುಕ್ತವು ಮಾನವರಲ್ಲಿ ಇನ್ಫ್ಲುಯೆನ್ಸ A ಸೋಂಕಿನ ವಿರುದ್ಧ ಚಿಕಿತ್ಸಾತ್ಮಕ ಸಾಮರ್ಥ್ಯವನ್ನು ಹೊಂದಿರಬಹುದು.
== ಸಂರಕ್ಷಣೆ ==
ಸೆಮಿಪಾಲ್ಮಾಟಾ ಅನ್ನು *ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ (IUCN)*ವು ಕನಿಷ್ಠ ಕಾಳಜಿಯ ಅಗತ್ಯ ಎಂಬ ವರ್ಗದಲ್ಲಿ ಸೇರಿಸಿದೆ.
ಇವುಗಳ ವಾಸಸ್ಥಳಗಳನ್ನು ಕೃಷಿಗಾಗಿ ಪರಿವರ್ತಿಸುವುದು, ಮರಗಳ ಕಡಿತ, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಈ ಕಪ್ಪೆಗಳಿಗೆ ಪ್ರಮುಖ ಅಪಾಯಗಳೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಇವುಗಳ ಸ್ಥಳೀಯ ವಾಸಸ್ಥಳಗಳಲ್ಲಿ ಈ ಪ್ರಭೇದವು ಇನ್ನೂ ಸಾಮಾನ್ಯವಾಗಿ ಕಂಡುಬರುತ್ತದೆ.
ಸೆಮಿಪಾಲ್ಮಾಟಾ ಭಾರತದ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿದೆ.
ವಿಜ್ಞಾನಿಗಳು ಈ ಕಪ್ಪೆಯ ಮೇಲೆ Batrachochytrium dendrobatidis ಎಂಬ ಶಿಲೀಂಧ್ರವನ್ನು ಗಮನಿಸಿದ್ದಾರೆ. ಆದರೆ ಈ ಶಿಲೀಂಧ್ರದಿಂದ ಉಂಟಾಗುವ ರೋಗಗ್ರಸ್ತತೆ ಅಥವಾ ಮರಣ ಪ್ರಮಾಣದ ವ್ಯಾಪ್ತಿ ಎಷ್ಟಿದೆ ಎಂಬುದು ಅವರಿಗೆ ತಿಳಿದಿಲ್ಲ. Batrachochytrium dendrobatidis ಎಂಬ ಶಿಲೀಂಧ್ರವು ಕೈಟ್ರಿಡಿಯೋಮೈಕೋಸಿಸ್ ಎಂಬ ಶಿಲೀಂಧ್ರ ರೋಗವನ್ನು ಉಂಟುಮಾಡುತ್ತದೆ.
== ಉಲ್ಲೇಖಗಳು ==
m2hb95jyfwjznhs98cy4a1xmahroq07
ವಡಕ್ಕುನಾಥನ್ ದೇವಸ್ಥಾನ, ತ್ರಿಶೂರ್
0
180347
1382655
2026-08-15T07:44:36Z
Prathvi Acharya
87484
ಹೊಸ ಪುಟ: {{Short description|Ancient Hindu temple dedicated to Shiva}} {{Use dmy dates|date=January 2025}} {{Use Indian English|date=October 2013}} {{Infobox Mandir | name = Vadakkumnathan Temple | image = വടക്കുംനാഥക്ഷേത്രം-തെക്കേഗോപുരം.jpg | alt = | caption = ದೇವಾಲಯದ ದಕ್ಷಿಣ ನಾಡಾ ಪ್ರವೇಶದ್ವಾರ | pushpin_map = I...
1382655
wikitext
text/x-wiki
{{Short description|Ancient Hindu temple dedicated to Shiva}}
{{Use dmy dates|date=January 2025}}
{{Use Indian English|date=October 2013}}
{{Infobox Mandir
| name = Vadakkumnathan Temple
| image = വടക്കുംനാഥക്ഷേത്രം-തെക്കേഗോപുരം.jpg
| alt =
| caption = ದೇವಾಲಯದ ದಕ್ಷಿಣ ನಾಡಾ ಪ್ರವೇಶದ್ವಾರ
| pushpin_map = India Kerala #India
| pushpin_caption = Location in Kerala
| coordinates = {{coord|10|31|28|N|76|12|52|E|region:IN}}
| other_names =
| country = India
| state = [[Kerala]]
| district = [[Thrissur district|Thrissur]]
| location = [[ತ್ರಿಶೂರ್]]
| elevation_m =
| deity = [[Shiva]]<br>[[Parvati]]<br>[[Shankaranarayana]]<br>[[Vishnu]] (As [[Rama]])<br>[[Ganesha]]
| festival = [[Thrissur Pooram]]<br>[[Maha Shivaratri]] <br> [[Navaratri]] <br> [[Thiruvathira]]
| architecture = [[Architecture of Kerala|ಸಾಂಪ್ರದಾಯಿಕ ಕೇರಳ ಶೈಲಿ]]
| temple_quantity = 3
| monument_quantity = 1
| inscriptions =
| completed = Unknown
| creator = [[ಪರಶುರಾಮ]]
| website = {{URL|sreewadakkunathantemple.org}}
| native_name = വടക്കുംനാഥൻ ക്ഷേത്രം - Vadakkumnāthan Kshētram
}}
'''ವಡಕ್ಕುನ್ನಾಥನ್ ದೇವಾಲಯ'''ವು [[ಭಾರತ]]ದ [[ಕೇರಳ]] ರಾಜ್ಯದ [[ತ್ರಿಶೂರ್]]ಜಿಲ್ಲೆಯ ತ್ರಿಶೂರ್ ನಗರದಲ್ಲಿರುವ, ಶಿವನಿಗೆ ಸಮರ್ಪಿತವಾದ ಒಂದು ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಕೇರಳದ ವಾಸ್ತುಶಿಲ್ಪ ಶೈಲಿಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದ್ದು, ಇಲ್ಲಿ 'ಕೂತಂಬಲಂ' ಜೊತೆಗೆ ನಾಲ್ಕು ದಿಕ್ಕುಗಳಲ್ಲಿಯೂ ತಲಾ ಒಂದರಂತೆ ಭವ್ಯವಾದ ಗೋಪುರಗಳಿವೆ. ದೇವಾಲಯದ ಒಳಭಾಗದಲ್ಲಿ ಮಹಾಭಾರತದ ವಿವಿಧ ದೃಶ್ಯಗಳನ್ನು ಚಿತ್ರಿಸುವ ಭಿತ್ತಿಚಿತ್ರಗಳನ್ನು ಕಾಣಬಹುದು.<ref name="Vadakkumnathan Temple">{{cite web
|url=http://thrissur.nic.in/vadakkumnathan.asp
|title=Vadakkumnathan Temple
|publisher=Thrissur District
|access-date=2010-10-06}}</ref><ref name="Thrissur Pooram">{{cite web
|url = http://www.keralatourism.org/event/event.php?id=709067232
|title = Thrissur Pooram
|publisher = Kerala Tourism
|access-date = 2010-10-06
|archive-url = https://web.archive.org/web/20120314145704/http://www.keralatourism.org/event/event.php?id=709067232
|archive-date = 14 March 2012
|url-status = dead
}}</ref><ref name="dtpcthrissur.com">{{cite web
|url=http://www.dtpcthrissur.com/culture.html
|title=Vadakkumnathan Temple
|publisher=DTPC Thrissur
|access-date=2010-10-06}}</ref> ಈ ದೇವಾಲಯದ ಉಪಸನ್ನಿಧಿಗಳು ಮತ್ತು 'ಕುಟ್ಟಂಬಲಂ'ನಲ್ಲಿ ಮರದಲ್ಲಿ ಕೆತ್ತಲಾದ ದೃಶ್ಯಚಿತ್ರಗಳನ್ನು ಕಾಣಬಹುದು. ಇಲ್ಲಿನ ಭಿತ್ತಿಚಿತ್ರಗಳೊಂದಿಗೆ ದೇವಾಲಯವನ್ನೂ ಸಹ ಭಾರತ ಸರ್ಕಾರವು 'AMASR ಕಾಯ್ದೆ'ಯ ಅಡಿಯಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದೆ.<ref>{{cite web
|url=http://asi.nic.in/asi_monu_alphalist_kerala.asp
|title=Alphabetical List of Monuments – Kerala
|publisher=Archaeological Survey of India
|access-date=2010-10-06}}</ref> ಸ್ಥಳೀಯ ಐತಿಹ್ಯದ ಪ್ರಕಾರ, ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ನಿರ್ಮಿಸಿದ ಮೊದಲ ದೇವಾಲಯ ಇದಾಗಿದೆ. ವಡಕ್ಕುಮ್ನಾಥನ್ ದೇವಾಲಯವನ್ನು ಸುತ್ತುವರೆದಿರುವ 'ತೆಕ್ಕಿನ್ಕಾಡು ಮೈದಾನ'ವು ಪ್ರಸಿದ್ಧ 'ತ್ರಿಶೂರ್ ಪೂರಂ' ಉತ್ಸವದ ಮುಖ್ಯ ವೇದಿಕೆಯಾಗಿದೆ.<ref name="Vadakkumnathan Temple"/><ref name="Thrissur Pooram"/>
2012 ರಲ್ಲಿ, [[ಭಾರತೀಯ ಪುರಾತತ್ವ ಸಮೀಕ್ಷೆ]] (ASI) ಕೇರಳದ ವಡಕ್ಕುಂನಾಥನ್ ದೇವಾಲಯ ಮತ್ತು ಅರಮನೆಗಳು ಸೇರಿದಂತೆ 14 ಸ್ಥಳಗಳನ್ನು [[UNESCO]] [[ವಿಶ್ವ ಪರಂಪರೆಯ ತಾಣಗಳು]] ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿದೆ.<ref>{{cite web
|url=http://ibnlive.in.com/news/thrissur-temple-may-be-world-heritage-site/240711-62-126.html
|archive-url=https://web.archive.org/web/20120325012610/http://ibnlive.in.com/news/thrissur-temple-may-be-world-heritage-site/240711-62-126.html
|url-status=dead
|archive-date=2012-03-25
|title=Kerala: Vadakkumnathan temple may be UNESCO's world heritage site
|publisher=ibnlive.in.com
|access-date=2013-03-08}}</ref> ಪರಶುರಾಮರು ಸ್ಥಾಪಿಸಿದ ಪ್ರಾಚೀನ ಕೇರಳದ 108 ಶಿವ ದೇವಾಲಯಗಳ ಪೈಕಿ ಇದೂ ಕೂಡ ಮೊದಲನೆಯದಾಗಿದೆ; 'ಶಿವ ದೇವಾಲಯ ಸ್ತೋತ್ರ'ದಲ್ಲಿ ಇದನ್ನು 'ಶ್ರೀಮದ್-ದಕ್ಷಿಣ ಕೈಲಾಸಂ' (ಅಂದರೆ 'ದಕ್ಷಿಣದ ಕೈಲಾಸ ಪರ್ವತ') ಎಂದು ಉಲ್ಲೇಖಿಸಲಾಗಿದೆ.
==ದಂತಕಥೆ==
ವಡಕ್ಕುಂನಾಥನ್ ದೇವಾಲಯದ ಮೂಲದ ಬಗ್ಗೆ ದಂತಕಥೆಗಳನ್ನು ''[[ಬ್ರಹ್ಮಾಂಡ ಪುರಾಣ]]''ದಲ್ಲಿ ಸಂಕ್ಷಿಪ್ತವಾಗಿ ನಿರೂಪಿಸಲಾಗಿದೆ ಮತ್ತು ಈ ದಂತಕಥೆಗಳನ್ನು ಇತರ ಕೆಲವು ಕೃತಿಗಳಲ್ಲಿಯೂ ಉಲ್ಲೇಖಿಸಲಾಗಿದೆ.<ref>{{Cite web|title=Vadakkumnathan Temple – Discovering India.Net|url=http://discoveringindia.net/vadakkunnathan-temple/|access-date=2020-09-09|language=en-US|archive-date=17 June 2020|archive-url=https://web.archive.org/web/20200617024705/http://discoveringindia.net/vadakkunnathan-temple/|url-status=dead}}</ref> ಈ ವೃತ್ತಾಂತಗಳು ಕೆಲವು ವಿವರಗಳಲ್ಲಿ ಭಿನ್ನವಾಗಿದ್ದರೂ, ಈ ದೇವಾಲಯವನ್ನು ಪರಶುರಾಮರು ಸ್ಥಾಪಿಸಿದರು ಎಂಬ ಮೂಲ ವಿಷಯದಲ್ಲಿ ಅವೆಲ್ಲವೂ ಒಮ್ಮತವನ್ನು ಹೊಂದಿವೆ. ಐತಿಹ್ಯದ ಪ್ರಕಾರ, ಪರಶುರಾಮರು ಸಾಗರಾಧಿಪತಿಯಾದ ವರುಣನಿಗೆ ನೀರಿನಿಂದ ಹೊಸ ಭೂಭಾಗವೊಂದನ್ನು ಮೇಲೆ ತರುವಂತೆ ಕೋರಿದರು. ವರುಣನು ಆ ಕೋರಿಕೆಯನ್ನು ಮನ್ನಿಸಿದನು ಮತ್ತು ಹಾಗೆ ಸೃಷ್ಟಿಯಾದ ಭೂಮಿಯೇ ಕೇರಳವಾಯಿತು.
ಪರಶುರಾಮನು ಈಗ ಈ ಹೊಸ ಭೂಮಿಯನ್ನು ಪವಿತ್ರಗೊಳಿಸಲು ಬಯಸಿದನು. ಆದ್ದರಿಂದ ಅವನು ಕೈಲಾಸ ಪರ್ವತಕ್ಕೆ ತೆರಳಿ, ತನ್ನ ಗುರುವಾದ ಶಿವನಲ್ಲಿ ಕೇರಳದಲ್ಲಿ ನೆಲೆಸುವಂತೆಯೂ ಹಾಗೂ ಆ ಮೂಲಕ ಆ ಪ್ರದೇಶವನ್ನು ಆಶೀರ್ವದಿಸುವಂತೆಯೂ ಕೋರಿಕೊಂಡನು. ತನ್ನ ಶಿಷ್ಯನ ಕೋರಿಕೆಯನ್ನು ಮನ್ನಿಸಿ, ಶಿವನು ತನ್ನ ಪತ್ನಿ ಪಾರ್ವತಿ, ಪುತ್ರರಾದ ಗಣೇಶ ಮತ್ತು ಸುಬ್ರಹ್ಮಣ್ಯ ಹಾಗೂ ತನ್ನ ಪರಿವಾರದೊಂದಿಗೆ ಪರಶುರಾಮನ ಜೊತೆ ಹೊರಟನು. ಶಿವನು ತಾನು ನೆಲೆಸಲು ಈಗಿನ 'ತ್ರಿಶೂರ್' (Thrissur) ಇರುವ ಸ್ಥಳವೊಂದನ್ನು ಆರಿಸಿಕೊಂಡು ಅಲ್ಲಿ ನಿಂತನು. ನಂತರ ಶಿವ ಮತ್ತು ಅವನ ಪರಿವಾರವು ಅಲ್ಲಿಂದ ಅದೃಶ್ಯರಾದರು; ಆಗ ಪರಶುರಾಮನು ಒಂದು ಬೃಹತ್ ಆಲದ ಮರದ ಬುಡದಲ್ಲಿ ಅತ್ಯಂತ ಪ್ರಕಾಶಮಾನವಾದ ಶಿವಲಿಂಗವೊಂದನ್ನು ಕಂಡನು. ಶಿವನು ಲಿಂಗರೂಪದಲ್ಲಿ ತನ್ನ ಉಪಸ್ಥಿತಿಯನ್ನು ತೋರಿದ ಈ ಸ್ಥಳವನ್ನು ಸಂಸ್ಕೃತದಲ್ಲಿ 'ಶ್ರೀ ಮೂಲ ಸ್ಥಾನ' ಎಂದು ಕರೆಯಲಾಗುತ್ತದೆ.
[[File:Sreemoola sthanam.jpg|thumb|right|'ಶ್ರೀ ಮೂಲಸ್ಥಾನ' – ಲಿಂಗವನ್ನು ಪ್ರಸ್ತುತ ದೇವಾಲಯಕ್ಕೆ ಸ್ಥಳಾಂತರಿಸುವ ಮೊದಲು ಅದು ಇದ್ದ ಮೂಲ ಸ್ಥಳ.]]
ಕೆಲಕಾಲದವರೆಗೆ, ಆ ಲಿಂಗವು ಒಂದು ಬೃಹತ್ ಆಲದ ಮರದ ಬುಡದಲ್ಲಿರುವ 'ಶ್ರೀ ಮೂಲಸ್ಥಾನ'ದಲ್ಲಿ ನೆಲೆಗೊಂಡಿತ್ತು. ನಂತರ, ಕೊಚ್ಚಿನ್ ರಾಜ್ಯದ ಆಡಳಿತಗಾರರು ಆ ಲಿಂಗವನ್ನು ಹೆಚ್ಚು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಿ, ಅದರ ಸುತ್ತಲೂ ದೇವಾಲಯವೊಂದನ್ನು ನಿರ್ಮಿಸಲು ನಿರ್ಧರಿಸಿದರು. ಹೊಸದಾಗಿ ಪ್ರತಿಷ್ಠಾಪಿಸಲು ಶೀಘ್ರದಲ್ಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಆದರೆ ಆರಂಭದಲ್ಲಿ ಒಂದು ತೊಡಕು ಎದುರಾಯಿತು. ಆಲದ ಮರದ ದೊಡ್ಡ ಭಾಗವೊಂದನ್ನು ಕತ್ತರಿಸದೆ ಲಿಂಗವನ್ನು ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಿರಲಿಲ್ಲ. ಮರದ ಕೊಂಬೆಗಳು ಬಿದ್ದು ಲಿಂಗಕ್ಕೆ ಹಾನಿಯಾಗುವ ಅಪಾಯವಿತ್ತು. ಆಡಳಿತಗಾರರು ಏನು ಮಾಡಬೇಕೆಂದು ತೋಚದೆ ಗೊಂದಲದಲ್ಲಿದ್ದಾಗ, 'ಯೋಗತಿರಿಪ್ಪಾಡು' ಎಂಬುವವರು ಪರಿಹಾರವೊಂದರೊಂದಿಗೆ ಮುಂದೆ ಬಂದರು. ಅವರು ತಮ್ಮ ದೇಹದಿಂದ ಲಿಂಗವನ್ನು ಸಂಪೂರ್ಣವಾಗಿ ಮುಚ್ಚುವಂತೆ ಅದರ ಮೇಲೆ ಮಲಗಿಕೊಂಡು, ಮರವನ್ನು ಕತ್ತರಿಸುವಂತೆ ಅಲ್ಲಿನ ಜನರಿಗೆ ಸೂಚಿಸಿದರು. ಮರವನ್ನು ಕತ್ತರಿಸುವ ಕಾರ್ಯ ಆರಂಭವಾಯಿತು; ಎಲ್ಲರಿಗೂ ಆಶ್ಚರ್ಯವಾಗುವಂತೆ, ಮರದ ಒಂದೇ ಒಂದು ಕೊಂಬೆಯೂ ದೇವತಾ ಮೂರ್ತಿಯ ಹತ್ತಿರ ಬೀಳಲಿಲ್ಲ. ನಿಗದಿತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ದೇವತಾ ಮೂರ್ತಿಯನ್ನು ಸ್ಥಳಾಂತರಿಸಿ ಹೊಸ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು, ಮತ್ತು ಅದು ಇಂದಿಗೂ ಅಲ್ಲಿಯೇ ನೆಲೆಗೊಂಡಿದೆ. ತರುವಾಯ, ಶಾಸ್ತ್ರಗಳಲ್ಲಿ ವಿವರಿಸಲಾದ ನಿಯಮಗಳಿಗನುಗುಣವಾಗಿ ಆ ದೇವತಾ ಮೂರ್ತಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಲಾಯಿತು.
<ref>{{cite web
|url=http://www.vadakkumnathantemple.com/vadakkumnathan-shiva-temple-history.html
|title=History of Vadakkumnathan Shiva Temple
|publisher=Hindu Devotional Blog
|access-date=2012-07-30}}</ref><ref>{{cite web
|url=http://www.vaikhari.org/vadakkunnatha.html
|archive-url=https://web.archive.org/web/20101104062724/http://vaikhari.org/vadakkunnatha.html
|url-status=usurped
|archive-date=4 November 2010
|title=Dakshina Kailasam Thrissivaperoor Sree Vadakkunnatha Temple
|publisher=Vaikhari
|access-date=2012-07-30}}</ref><ref>{{cite web
|url=http://temples.newkerala.com/Temples-of-India/Temples-of--Kerala-Vadakkunnathan-Temple.html
|title=Temples of Kerala- Vadakkunnathan Temple
|publisher=New Kerala.com
|access-date=2012-07-30}}</ref>
==ಇತಿಹಾಸ==
[[File:Plan of the Hindu temple at Trichur.jpg|200px|left|thumb|1816ರಲ್ಲಿ ಜಾನ್ ಗೌಲ್ಡ್ ಅವರು ಸಿದ್ಧಪಡಿಸಿದ, ವಡಕ್ಕುಮ್ನಾಥನ್ ದೇವಾಲಯವನ್ನು ಒಳಗೊಂಡಿರುವ ತ್ರಿಶೂರ್ ನಗರದ ನಕ್ಷೆ]]
ಈ ದೇವಾಲಯವನ್ನು 'ಪರಾಯಿ ಪೆಟ್ಟ ಪಂಥಿರುಕುಲಂ'ಗೆ ಸೇರಿದ ಪೆರುಮ್ತಚ್ಚನ್ ಅವರ ಕಾಲದಲ್ಲಿ ನಿರ್ಮಿಸಲಾಯಿತು.<ref>{{Cite web|date=2019-01-28|title=VADAKKUMNATHAN TEMPLE|url=http://keralamuralpainting.com/vadakkumnathan-temple/|access-date=2020-09-09|website=Kerala Mural Painting|language=en-US}}</ref> ಪೆರುಮ್ಥಾಚನ್ ಎರಡನೇ ಶತಮಾನದ ಅವಧಿಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ; ಆದ್ದರಿಂದ [[ಕೂತಂಬಲಂ]] 1,600 ವರ್ಷಗಳಿಗಿಂತಲೂ ಹಳೆಯದಾಗಿರಬಹುದು. [[ಮಲಯಾಳಂ]] ಇತಿಹಾಸಕಾರರ ಪ್ರಕಾರ [[ವಿ. ವಿ. ಕೆ. ವಾಲತ್]], ದೇವಾಲಯವು ದ್ರಾವಿಡ ಪೂರ್ವದ ''ಕಾವು'' (ದೇಗುಲ) ಆಗಿತ್ತು. ಆರಂಭಿಕ ದಿನಗಳಲ್ಲಿ, [[ಪರಮೆಕ್ಕಾವು]] [[ಭಗವತಿ|ಭಗವತಿ]] ಗುಡಿಯು ವಡಕ್ಕುಂನಾಥನ್ ದೇವಾಲಯದ ಒಳಗೆ ನೆಲೆಗೊಂಡಿತ್ತು. ತರುವಾಯ, ಹೊರಗೆ ಹೊಸ ದೇವಾಲಯವನ್ನು ನಿರ್ಮಿಸಲಾಯಿತು ಮತ್ತು ದೇವಿಯ ವಿಗ್ರಹವನ್ನು ಆ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಹೋಲಿಕೆಗಾಗಿ, [[ಕೂಡಲ್ಮಾಣಿಕ್ಯಂ ದೇವಾಲಯ]], [[ಕೊಡಂಗಲ್ಲೂರು ಭಗವತಿ ದೇವಾಲಯ]] ಮತ್ತು [[ಅಮ್ಮತಿರುವಾಡಿ ದೇವಾಲಯ]], [[ಉರಕಂ]] ದೇವಾಲಯದ ದಾಖಲೆಗಳ ಪ್ರಕಾರ ವಡಕ್ಕುಂನಾಥನ್ ದೇವಾಲಯಕ್ಕಿಂತ ಹಳೆಯದು.<ref>{{cite book
|author=V V K Valath (1992)
|title=Keralathile Sthalacharithrangal: Thrissur Jilla, p. 217
|publisher=Kerala Sahithya Akadamy, Thrissur}}</ref>
ಬೌದ್ಧ ಮತ್ತು ಜೈನ ದೇವಾಲಯಗಳ ಪ್ರಭಾವವೂ ಇದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
===ಯೋಗಿಯತಿರಿಪ್ಪದರು===
ದೇವಾಲಯದ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದ [[ನಂಬುದಿರಿ]] ಗಳನ್ನು ಯೋಗಿಯತಿರಿಪ್ಪದರು ಎಂದು ಕರೆಯಲಾಗುತ್ತಿತ್ತು. ನಂಬೂದಿರಿಗಳು ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದಾಗ, ದೇವಾಲಯವೂ ಅವರ ವ್ಯಾಪ್ತಿಗೆ ಒಳಪಟ್ಟಿತು. ಯೋಗಿಯತಿರಿಪ್ಪದವರನ್ನು ತ್ರಿಶೂರ್ ದೇಶದಿಂದ ಆಯ್ಕೆ ಮಾಡಲಾಯಿತು. [[ಸಕ್ತನ್ ತಂಪುರಾನ್]] ಆಳ್ವಿಕೆಗೆ ಮೊದಲು, ಯೋಗಿಯತಿರಿಪ್ಪದ ವ್ಯವಸ್ಥೆ ಕುಸಿಯಿತು. ನಂತರ, [[ಕೊಚ್ಚಿನ್ ಮಹಾರಾಜ]] ದೇವಾಲಯದ ಮೇಲೆ ಅಧ್ಯಕ್ಷತೆ ವಹಿಸುವ ಅಧಿಕಾರವನ್ನು ಪಡೆದರು.
===ಆದಿ ಶಂಕರ===
[[ಆದಿ ಶಂಕರ]] ಶಿವಗುರು ಮತ್ತು [[ಕಾಲಡಿಯ]] ಆರ್ಯಾಂಬ ದಂಪತಿಗಳಿಗೆ ಶಿವನ ''[[ಅವತಾರ|ಅಂಶವತಾರ]]'' ಎಂದು ಪ್ರಾರ್ಥಿಸಿದ ಪರಿಣಾಮವಾಗಿ ಜನಿಸಿದರು (ಕ್ರಿ.ಶ. 8 ನೇ ಶತಮಾನ). ದಂಪತಿಗಳು ದೇವಾಲಯದಲ್ಲಿ 41 ದಿನಗಳ ಕಾಲ ಭಕ್ತಿಯಿಂದ ಪ್ರಾರ್ಥಿಸಿದರು. ದಂತಕಥೆಯ ಪ್ರಕಾರ ಶಿವನು ದಂಪತಿಗಳಿಗೆ ಕನಸಿನಲ್ಲಿ ಕಾಣಿಸಿಕೊಂಡು ಅವರಿಗೆ ಒಂದು ಆಯ್ಕೆಯನ್ನು ನೀಡಿದನು. ಅವರಿಗೆ ದೀರ್ಘಕಾಲ ಬದುಕುವ ಸಾಧಾರಣ ಮಗನಿರಬಹುದು ಅಥವಾ ಬೇಗನೆ ಸಾಯುವ ಅಸಾಧಾರಣ ಮಗನಿರಬಹುದು. ಶಿವಗುರು ಮತ್ತು ಆರ್ಯಾಂಬ ಇಬ್ಬರೂ ಎರಡನೆಯ ಮಗನನ್ನು ಆರಿಸಿಕೊಂಡರು. ಶಿವನ ಗೌರವಾರ್ಥವಾಗಿ, ಅವರು ತಮ್ಮ ಮಗನಿಗೆ ಶಂಕರ ಎಂದು ಹೆಸರಿಟ್ಟರು.<ref>{{cite book
| last =Tapasyananda
| first =Swami
| year = 2002
| title = Sankara-Dig-Vijaya
| pages=14
}}
</ref><ref>{{cite book
| last =Tapasyananda
| first =Swami
| year = 2002
| title = Sankara-Dig-Vijaya
| pages=17
}}
</ref> ದಂತಕಥೆಯ ಪ್ರಕಾರ, ಆದಿ ಶಂಕರರು ವಡಕ್ಕುಂನಾಥನ್ ದೇವಾಲಯದಲ್ಲಿ ''[[ವಿದೇಹ ಮುಕ್ತಿ]]'' ("ಸಾಕಾರದಿಂದ ಸ್ವಾತಂತ್ರ್ಯ") ಪಡೆದರು. ''ಕೇರಳಿಯ ಶಂಕರವಿಜಯ'' ವಿವರಿಸಿದ ಒಂದು ನಿರೂಪಣೆಯು, ದೇವಾಲಯವನ್ನು ಅವರ ಮರಣದ ಸ್ಥಳವೆಂದು ಗುರುತಿಸುತ್ತದೆ.<ref>{{cite book
| last = Tapasyananda
| first = Swami
| year = 2002
| title = Sankara-Dig-Vijaya
| pages= xxv–xxxv
| no-pp = true
}}
</ref>ಅವರು ತ್ರಿಶೂರ್ನಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು, ಇದನ್ನು [[ಎಡಯಿಲ್ ಮಾಧೋಮ್]], [[ನಡುವಿಲ್ ಮಾಧೋಮ್]], [[ತೆಕ್ಕೆ ಮಾಧೋಮ್]] ಮತ್ತು [[ವಡಕ್ಕೆ ಮಾಧೋಮ್]] ಎಂದು ಕರೆಯಲಾಗುತ್ತದೆ.
[[File:55Trichur Temple Main Entrance.jpg|250px|left|thumb|'ಹೋ ಅಂಡ್ ಕೋ'ನ 'ಪ್ರಿಮಿಯರ್ ಪ್ರೆಸ್' ಮುದ್ರಿಸಿದ 'ಇಲಸ್ಟ್ರೇಟೆಡ್ ಗೈಡ್ ಟು ದಿ ಸೌತ್ ಇಂಡಿಯನ್ ರೈಲ್ವೇ' (ದಕ್ಷಿಣ ಭಾರತೀಯ ರೈಲ್ವೆಯ ಸಚಿತ್ರ ಮಾರ್ಗದರ್ಶಿ) ಕೃತಿಯಲ್ಲಿರುವ, 1913ರಲ್ಲಿ 'ಸ್ವರಾಜ್ ರೌಂಡ್'ನಿಂದ ತೆಗೆಯಲಾದ ವಡಕ್ಕುನ್ನಥನ್ ದೇವಾಲಯದ ಮುಖ್ಯ ದ್ವಾರದ ಅಪರೂಪದ ಚಿತ್ರ.]]
===ಟಿಪ್ಪು ಸುಲ್ತಾನನ ಆಕ್ರಮಣ===
[[ಟಿಪ್ಪು ಸುಲ್ತಾನ್]] ಆಕ್ರಮಣದ ಸಮಯದಲ್ಲಿ, ದೇವಾಲಯವು ಟಿಪ್ಪುವಿನ ಸೈನ್ಯದಿಂದ ದಾಳಿ ಮಾಡಲಿಲ್ಲ.<ref>{{Cite web|last=Life-Admin|date=2016-01-19|title=Vadakkumnathan Temple|url=http://www.lifenliving.org/heritage/vadakkumnathan-temple/|access-date=2020-09-09|website=Life and Living|language=en-US}}</ref> ಆ ಕಾಲದಲ್ಲಿ ತ್ರಿಶೂರ್ ಜಿಲ್ಲೆಯಲ್ಲಿದ್ದ ಅನೇಕ ದೇವಾಲಯಗಳನ್ನು ಟಿಪ್ಪು ಸುಲ್ತಾನ್ ಧ್ವಂಸಗೊಳಿಸಿದ್ದರೂ, ವಡಕ್ಕುಮ್ನಾಥನ್ ದೇವಾಲಯಕ್ಕೆ ಮಾತ್ರ ಆತ ಯಾವುದೇ ಹಾನಿ ಮಾಡಲಿಲ್ಲ. ಐತಿಹಾಸಿಕ ದಾಖಲೆಗಳ ಪ್ರಕಾರ, ಸ್ಥಳೀಯವಾಗಿ 'ನೆಡುಂಕೋಟ' ಎಂದು ಕರೆಯಲ್ಪಡುವ ತಿರುವಾಂಕೂರು ರಕ್ಷಣಾ ಕೋಟೆಯತ್ತ ಸಾಗುತ್ತಿದ್ದಾಗ, ಟಿಪ್ಪು ಸುಲ್ತಾನ್ 1789ರ ಡಿಸೆಂಬರ್ 14 ರಿಂದ 29ರವರೆಗೆ ತ್ರಿಶೂರ್ ನಗರದಲ್ಲಿ ಸ್ವಲ್ಪ ಕಾಲ ತಂಗಿದ್ದನು. ತನ್ನ ಸೈನ್ಯಕ್ಕೆ ಅಡುಗೆ ಮಾಡಲು ಅಗತ್ಯವಿದ್ದ ಪಾತ್ರೆಗಳನ್ನು ಆತ ವಡಕ್ಕುಮ್ನಾಥನ್ ದೇವಾಲಯದಿಂದ ಪಡೆದುಕೊಂಡಿದ್ದನು. ತ್ರಿಶೂರ್ ನಗರವನ್ನು ತೊರೆಯುವ ಮುನ್ನ, ಆತ ಆ ಪಾತ್ರೆಗಳನ್ನು ಹಿಂದಿರುಗಿಸಿದ್ದಲ್ಲದೆ, ದೇವಾಲಯಕ್ಕೆ ದೊಡ್ಡದಾದ ಕಂಚಿನ ದೀಪವೊಂದನ್ನು ಕಾಣಿಕೆಯಾಗಿ ನೀಡಿದನು.<ref>{{cite book
|url=https://books.google.com/books?id=hkbJ6xA1_jEC&q=cooking+vessels%2C+Vadakkunnathan+Temple&pg=PA363
|title=History of Tipu Sultan
|publisher=Mohibbul Hasan
|access-date=2013-10-20|isbn=9788187879572
|year=2005
}}</ref>
===ಕಾಲಿಕಟ್ನ ಜಾಮೋರಿನ್===
1750 ರಿಂದ 1762 ರ ಅವಧಿಯಲ್ಲಿ, ಕಾಲಿಕಟ್ನ ಜಾಮೋರಿನ್ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು; ಅವರು ತ್ರಿಶೂರ್ ಮೇಲೆ ದಾಳಿ ಮಾಡಿ ದೇವಾಲಯ ಮತ್ತು ನಗರದ ನಿಯಂತ್ರಣವನ್ನು ವಶಪಡಿಸಿಕೊಂಡಿದ್ದರು. 1762 ರಲ್ಲಿ, ತಿರುವಾಂಕೂರು ರಾಜ್ಯದ ಸಹಾಯದಿಂದ, ಕೊಚ್ಚಿಯ ಮಹಾರಾಜರು ತ್ರಿಶೂರ್ ಮತ್ತು ದೇವಾಲಯದ ಮೇಲಿನ ನಿಯಂತ್ರಣವನ್ನು ಮರಳಿ ಪಡೆದರು.
===ಸಕ್ತನ್ ತಂಪುರಾನ್===
ಸಕ್ತನ್ ತಂಪುರಾನ್ ಅವರು ಕೊಚ್ಚಿ ರಾಜ್ಯದ ಸಿಂಹಾಸನವನ್ನು ಏರಿದಾಗ, ವಡಕ್ಕುಮ್ನಾಥನ್ ದೇವಾಲಯದೊಂದಿಗೆ ಅವರಿಗಿದ್ದ ವೈಯಕ್ತಿಕ ಒಡನಾಟದ ಕಾರಣದಿಂದಾಗಿ, ಅವರು ಕೊಚ್ಚಿ ರಾಜ್ಯದ ರಾಜಧಾನಿಯನ್ನು ತ್ರಿಪುನಿಥುರಾದಿಂದ ತ್ರಿಶೂರ್ಗೆ ಬದಲಾಯಿಸಿದರು. ನಂತರ ಅವರು ದೇವಾಲಯದ ಸುತ್ತಲಿದ್ದ ತೇಗದ ಕಾಡನ್ನು ತೆರವುಗೊಳಿಸಿ, ಪ್ರಸಿದ್ಧ 'ತ್ರಿಶೂರ್ ಪೂರಂ' ಉತ್ಸವವನ್ನು ಪ್ರಾರಂಭಿಸಿದರು. ದೇವಾಲಯದ ಬಗ್ಗೆ ರಾಜರಿಗಿದ್ದ ವೈಯಕ್ತಿಕ ಆಸಕ್ತಿಯು ನಗರದ ಭವಿಷ್ಯವನ್ನೇ ಬದಲಾಯಿಸಿತು.
==ವಾಸ್ತುಶಿಲ್ಪ==
ಈ ದೇವಾಲಯವು ತ್ರಿಶೂರ್ ನಗರದ ಮಧ್ಯಭಾಗದಲ್ಲಿರುವ ಎತ್ತರದ ಗುಡ್ಡದ ಮೇಲೆ ನೆಲೆಗೊಂಡಿದೆ ಮತ್ತು ಸುಮಾರು 9 ಎಕರೆ ಪ್ರದೇಶವನ್ನು ಆವರಿಸಿರುವ ಕಲ್ಲಿನ ಗೋಡೆಯಿಂದ ಸುತ್ತುವರಿಯಲ್ಪಟ್ಟಿದೆ. ಈ ಕೋಟೆಯಂತಹ ರಚನೆಯ ಒಳಗೆ, ನಾಲ್ಕು ದಿಕ್ಕುಗಳಿಗೆ ಮುಖಮಾಡಿರುವ ನಾಲ್ಕು ಗೋಪುರಗಳಿವೆ. ಒಳ ದೇವಾಲಯ ಮತ್ತು ಹೊರಗಿನ ಗೋಡೆಗಳ ನಡುವೆ ವಿಶಾಲವಾದ ಆವರಣವಿದ್ದು, ಇದಕ್ಕೆ ಗೋಪುರಗಳ ಮೂಲಕ ಪ್ರವೇಶ ಕಲ್ಪಿಸಲಾಗಿದೆ. ಇವುಗಳಲ್ಲಿ, ದಕ್ಷಿಣ ಮತ್ತು ಉತ್ತರ ದಿಕ್ಕಿನ ಗೋಪುರಗಳು ಸಾರ್ವಜನಿಕರಿಗೆ ತೆರೆದಿರುವುದಿಲ್ಲ. ಸಾರ್ವಜನಿಕರು ಪೂರ್ವ ಅಥವಾ ಪಶ್ಚಿಮ ಗೋಪುರದ ಮೂಲಕ ಪ್ರವೇಶಿಸುತ್ತಾರೆ. ಒಳ ದೇವಾಲಯವನ್ನು ಹೊರಗಿನ ದೇವಾಲಯದಿಂದ ಅಗಲವಾದ ವೃತ್ತಾಕಾರದ ಗ್ರಾನೈಟ್ ಗೋಡೆಯ ಮೂಲಕ ಪ್ರತ್ಯೇಕಿಸಲಾಗಿದೆ; ಈ ಗೋಡೆಯು 'ಚುಟ್ಟಂಬಲಂ' ಎಂದು ಕರೆಯಲ್ಪಡುವ ವಿಶಾಲವಾದ ಕಾರಿಡಾರ್ ಅನ್ನು ಸುತ್ತುವರೆದಿದೆ. ಒಳ ದೇವಾಲಯಕ್ಕೆ ಪ್ರವೇಶವು ಈ ಕಾರಿಡಾರ್ನಲ್ಲಿರುವ ದಾರಿಯ ಮೂಲಕ ಲಭ್ಯವಿರುತ್ತದೆ.
=== ದೇವತೆಗಳು ===
[[File:Vadakkumnathan plan- Sanctum sanctorum.png|400px|thumbnail|ವಡಕ್ಕುಮ್ನಾಥನ್ ದೇವಾಲಯದ ಗರ್ಭಗುಡಿಗಳ ವಿನ್ಯಾಸ|center]]
ಉತ್ತರ ಭಾಗದಲ್ಲಿರುವ ಮುಖ್ಯ ಗರ್ಭಗುಡಿಯು ವೃತ್ತಾಕಾರದ ರಚನೆಯಾಗಿದ್ದು, ಇಲ್ಲಿ ದೇವಾಲಯದ ಮುಖ್ಯ ದೇವತೆಯಾದ ಶಿವನು ಪಶ್ಚಿಮಾಭಿಮುಖವಾಗಿ ನೆಲೆಸಿದ್ದಾನೆ. ಅವನ ಹಿಂಭಾಗದಲ್ಲಿ ಅವನ ಪತ್ನಿ ಪಾರ್ವತಿಯು ಪೂರ್ವಾಭಿಮುಖವಾಗಿ ನೆಲೆಸಿದ್ದು, ಇದು ಅವರ ಸಂಯುಕ್ತ ರೂಪವಾದ 'ಅರ್ಧನಾರೀಶ್ವರ'ನನ್ನು ಸೂಚಿಸುತ್ತದೆ. ಇಲ್ಲಿ ಶಿವನನ್ನು ಸುಮಾರು 16 ಅಡಿ ಎತ್ತರದ ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ; ಈ ಲಿಂಗವು ಸಂಪೂರ್ಣವಾಗಿ ತುಪ್ಪದ ರಾಶಿಯಿಂದ ಆವೃತವಾಗಿದೆ. ವರ್ಷಗಳ ಕಾಲ ನಿರಂತರವಾಗಿ ನೆರವೇರಿಸಲಾದ ತುಪ್ಪದ ಅಭಿಷೇಕದಿಂದಾಗಿ ಈ ತುಪ್ಪದ ಪದರವು ರೂಪುಗೊಂಡಿದೆ. ಈ ಲಿಂಗವನ್ನು ಚಿನ್ನದ ಹದಿಮೂರು ಅರ್ಧಚಂದ್ರಾಕಾರದ ಅಲಂಕಾರಿಕ ಪಟ್ಟಿಗಳು ಮತ್ತು ಅದರ ಮೇಲ್ಭಾಗದಲ್ಲಿ ಮೂರು ಸರ್ಪದ ಹೆಡೆಗಳು ಶೃಂಗರಿಸುತ್ತವೆ. ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ತುಪ್ಪದಿಂದ ಆವೃತವಾದ ಈ ಲಿಂಗವು ಶಿವನ ನಿವಾಸವಾದ ಹಿಮಾವೃತ ಕೈಲಾಸ ಪರ್ವತವನ್ನು ಪ್ರತಿನಿಧಿಸುತ್ತದೆ. ಲಿಂಗವು ನೇರವಾಗಿ ಕಾಣಿಸದ ಏಕೈಕ ದೇವಾಲಯ ಇದಾಗಿದೆ.{{citation needed|date=April 2015}} ಇಲ್ಲಿ ಶತಮಾನಗಳಿಂದಲೂ ಅರ್ಪಿಸಲಾಗುವ ತುಪ್ಪವು ಯಾವುದೇ ದುರ್ವಾಸನೆಯನ್ನು ಹೊಂದಿರುವುದಿಲ್ಲ ಮತ್ತು ಬೇಸಿಗೆಯಲ್ಲೂ ಕರಗುವುದಿಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ, ಕೆಲವು ನಿರ್ದಿಷ್ಟ ಅವಧಿಗಳಲ್ಲಿ ಅದು ಅಲ್ಲಲ್ಲಿ ಒಡೆಯುತ್ತದೆ. ಹೀಗೆ ಒಡೆಯುವ ಭಾಗ ಮತ್ತು ಪ್ರದೇಶವನ್ನು ಅವಲಂಬಿಸಿ, ಅಂತಹ ಅವಧಿಗಳನ್ನು ಶುಭ ಅಥವಾ ಅಶುಭವೆಂದು ಪರಿಗಣಿಸಲಾಗುತ್ತದೆ.
'ನಲಂಬಲಂ'ನ ಮುಖಮಂಟಪದಲ್ಲಿ ಶಿವನ ವಾಹನವಾದ ನಂದಿಕೇಶ್ವರನ (ನಂದಿ) ದೊಡ್ಡ ಬಿಳಿ ಬಣ್ಣದ ವಿಗ್ರಹವಿದೆ. ದಕ್ಷಿಣ ಭಾಗದಲ್ಲಿ ಪಶ್ಚಿಮಾಭಿಮುಖವಾಗಿರುವ, ಎರಡು ಅಂತಸ್ತುಗಳ ಆಯತಾಕಾರದ ರಾಮನ ದೇವಾಲಯವಿದೆ. ಈ ಎರಡು ಗರ್ಭಗುಡಿಗಳ (ಶ್ರೀಕೋವಿಲ್) ನಡುವೆ ಮೂರನೆಯದೊಂದು ದೇವಾಲಯವಿದೆ; ಇದು ವೃತ್ತಾಕಾರದ ಮತ್ತು ಎರಡು ಅಂತಸ್ತುಗಳ ರಚನೆಯನ್ನು ಹೊಂದಿದ್ದು, ಶಿವ ಮತ್ತು ವಿಷ್ಣುವಿನ ಸಂಯುಕ್ತ ರೂಪವಾದ ಶಂಕರನಾರಾಯಣನಿಗೆ (ಹರಿಹರ) ಸಮರ್ಪಿತವಾಗಿದೆ ಹಾಗೂ ಪಶ್ಚಿಮಾಭಿಮುಖವಾಗಿದೆ. ಈ ಮೂರೂ ಮುಖ್ಯ ದೇವಾಲಯಗಳ ಮುಂಭಾಗದಲ್ಲಿ 'ಮುಖಮಂಟಪ'ಗಳಿವೆ.<ref>[http://www.keralahistory.ac.in/templetradition.htm] {{Webarchive|url=https://web.archive.org/web/20060826094713/http://www.keralahistory.ac.in/templetradition.htm|date=26 August 2006}} Kerala-History</ref> ರಾಮನ ಗರ್ಭಗುಡಿಯ ಎದುರಿರುವ ಮಂಟಪದಲ್ಲಿ ಹನುಮಂತನು ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.
ಈ ದೇವಾಲಯದಲ್ಲಿರುವ 350 ವರ್ಷಗಳಿಗೂ ಹಳೆಯದಾದ ಎರಡು ಪ್ರಮುಖ ಭಿತ್ತಿಚಿತ್ರಗಳಾದ 'ವಾಸುಕಿಸಯನ' (ಶಯನ ಭಂಗಿಯಲ್ಲಿರುವ ಶಿವ) ಮತ್ತು 'ನೃತ್ಯನಾಥ' (ಇಪ್ಪತ್ತು ಕೈಗಳನ್ನು ಹೊಂದಿರುವ ನಟರಾಜ) ಇವುಗಳಿಗೆ ಪ್ರತಿದಿನವೂ ಪೂಜೆ ಸಲ್ಲಿಸಲಾಗುತ್ತದೆ.<ref name="Archaeology Daily">{{cite web
|url = http://www.archaeologydaily.com/news/201008244893/Murals-of-reclining-Shiva-Nataraja-with-20-arms-found-at-Thrissur-temple.html
|title = Murals of reclining Shiva, Nataraja with 20 arms found at Thrissur temple
|publisher = Archaeology Daily
|access-date = 2010-10-06
|archive-url = https://web.archive.org/web/20100828190954/http://www.archaeologydaily.com/news/201008244893/Murals-of-reclining-Vishnu-Nataraja-with-20-arms-found-at-Thrissur-temple.html
|archive-date = 28 August 2010
|url-status = dead
}}</ref> ಈ ದೇವಾಲಯದಲ್ಲಿ ಪ್ರಾಚೀನ ಕಾಲದ ಭಿತ್ತಿಚಿತ್ರಗಳು, ಮರದ ಕೆತ್ತನೆಗಳು ಮತ್ತು ಕಲಾಕೃತಿಗಳನ್ನೊಳಗೊಂಡ ವಸ್ತುಸಂಗ್ರಹಾಲಯವೂ ಇದೆ.<ref name="Archaeology Daily" />
ಗಣೇಶನ ಸನ್ನಿಧಿಯು ದೇವಾಲಯದ ಅಡುಗೆಮನೆಗೆ ಅಭಿಮುಖವಾಗಿ ನೆಲೆಗೊಂಡಿದೆ. ಇಲ್ಲಿ ಆತನಿಗೆ 'ಅಪ್ಪಂ' (ತುಪ್ಪದಲ್ಲಿ ಕರಿದ ಸಿಹಿ ಅಕ್ಕಿ ತಿನಿಸು) ಅರ್ಪಿಸುವುದು ಅತ್ಯಂತ ಪ್ರಮುಖ ಸೇವೆಗಳಲ್ಲಿ ಒಂದಾಗಿದೆ. ಇಲ್ಲಿ ಆತನನ್ನು ಆರಾಧಿಸುವುದರಿಂದ ಸಮೃದ್ಧಿ ಮತ್ತು ಸಂಪತ್ತು ಲಭಿಸುತ್ತದೆ ಎಂಬ ನಂಬಿಕೆ ಇದೆ.
ದೇವಾಲಯದ ಹೊರಭಾಗದಲ್ಲಿ ಕೃಷ್ಣ (ಗೋಶಾಲಾ ಕೃಷ್ಣ ಅಥವಾ ಗೋಪಾಲ ಕೃಷ್ಣ - ಗೋಪಾಲಕನ ರೂಪದ ಕೃಷ್ಣ), ನಂದಿಕೇಶ್ವರ, ಪರಶುರಾಮ, ಸಿಂಹೋದರ (ಶಿವನ ಗಣ), ಅಯ್ಯಪ್ಪ (ಶಿವ ಮತ್ತು ವಿಷ್ಣುವಿನ ಪುತ್ರ, ಕೇರಳದಲ್ಲಿ ವಿಶೇಷವಾಗಿ ಪೂಜಿಸಲ್ಪಡುವವರು), ವೆಟ್ಟೆಕ್ಕಾರನ್ (ಬೇಟೆಗಾರನ ರೂಪದ ಶಿವ), ನಾಗ ದೇವತೆಗಳು ಮತ್ತು ಆದಿ ಶಂಕರರ ಸನ್ನಿಧಿಗಳಿವೆ. ಅಲ್ಲದೆ, ಇಲ್ಲಿ ಕಾಶಿ ವಿಶ್ವನಾಥ, ನಟರಾಜ, ರಾಮನಾಥಸ್ವಾಮಿ, ಭದ್ರಕಾಳಿ ದೇವಿ (ಕೊಡುಂಗಲ್ಲೂರು ಭಗವತಿ ದೇವಾಲಯದ ದೇವತೆ), ಭರತ (ಕೂಡಲ್ಮಾಣಿಕ್ಯಂ ದೇವಾಲಯದ ದೇವತೆ) ಮತ್ತು ದುರ್ಗಾ ದೇವಿ (ಅಮ್ಮತಿರುವಡಿ ದೇವಾಲಯದ ದೇವತೆ) ಅವರನ್ನು ಪೂಜಿಸುವ ಸ್ಥಳಗಳೂ ಇವೆ.
ಮುಖ್ಯ ದೇವಾಲಯದ ಹೊರಗೆ ಶಿವ ಮತ್ತು ಪಾರ್ವತಿಯರ ಇಬ್ಬರು ಪುತ್ರರಾದ ಸುಬ್ರಹ್ಮಣ್ಯ (ಕಾರ್ತಿಕೇಯ) ಮತ್ತು ಗಣಪತಿಯ ಸನ್ನಿಧಿಗಳಿವೆ. ಈ ಎರಡೂ ದೇವಾಲಯಗಳು ಇತ್ತೀಚಿನವು; ಇವುಗಳನ್ನು 1940ರ ದಶಕದಲ್ಲಿ ನಿರ್ಮಿಸಲಾಗಿದೆ. ಇವೆರಡೂ 'ಮಣಿಕಂಠನ್ ಆಲ್' ಮತ್ತು 'ನಡುವಿಲ್ ಆಲ್' ಎಂಬ ಎರಡು ಬೃಹತ್ ಆಲದ ಮರಗಳ ಕೆಳಗೆ ನೆಲೆಗೊಂಡಿವೆ. ವಡಕ್ಕುಮ್ನಾಥನ್ ದೇವಾಲಯದ ನೈಋತ್ಯ ಭಾಗದಲ್ಲಿರುವ 'ಮಣಿಕಂಠನ್ ಆಲ್' ಮರದ ಕೆಳಗಿನ ಸುಬ್ರಹ್ಮಣ್ಯ ದೇವಾಲಯವನ್ನು ಸ್ಥಳೀಯ ಭಕ್ತರು ನಿರ್ಮಿಸಿದರು. ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಈ ಮರದ ಕೆಳಗೆ ರಾಜಕೀಯ ನಾಯಕರು ನಿರಂತರವಾಗಿ ಭಾಷಣ ಮಾಡುತ್ತಿದ್ದುದನ್ನು ಕಂಡು ಆಕ್ರೋಶಗೊಂಡ ಭಕ್ತರು ಇದನ್ನು ನಿರ್ಮಿಸಿದ್ದರು. ಇಲ್ಲಿನ ವಿಗ್ರಹವು ನವಿಲಿನ ಮೇಲೆ ಕುಳಿತಿರುವ ಸುಬ್ರಹ್ಮಣ್ಯ ಸ್ವಾಮಿಯನ್ನು ಅವರ ಇಬ್ಬರು ಪತ್ನಿಯರಾದ ವಲ್ಲಿ ಮತ್ತು ದೇವಸೇನೆಯರೊಂದಿಗೆ ಚಿತ್ರಿಸುತ್ತದೆ. ಇಲ್ಲಿನ ದೇವರಿಗೆ ಪೂರ್ವಕ್ಕೆ ಮುಖಮಾಡಿ ಪ್ರತಿಷ್ಠಾಪಿಸಲಾಗಿದೆ. 'ಪಾಲಭಿಷೇಕ' (ವಿಗ್ರಹದ ಮೇಲೆ ಹಾಲು ಸುರಿಯುವುದು) ಮತ್ತು 'ಪಂಚಾಮೃತ' ಇಲ್ಲಿನ ಪ್ರಮುಖ ಸೇವೆಗಳಾಗಿವೆ. 'ತೈಪೂಯಂ' ಇಲ್ಲಿನ ಪ್ರಮುಖ ಹಬ್ಬವಾಗಿದೆ. ಇದರ ಜೊತೆಗೆ, ಷಷ್ಠಿ ದಿನಗಳು ಸುಬ್ರಹ್ಮಣ್ಯ ಸ್ವಾಮಿಗೆ ಅತ್ಯಂತ ಮಹತ್ವದ್ದಾಗಿವೆ. ವಡಕ್ಕುಮ್ನಾಥನ್ ದೇವಾಲಯದ ಪಶ್ಚಿಮಕ್ಕೆ ಸರಿಯಾಗಿ, 'ನಡುವಿಲ್ ಆಲ್' (Naduvil Aal) ಅಡಿಯಲ್ಲಿರುವ ಗಣಪತಿ ದೇವಾಲಯವು ವಾಸ್ತವವಾಗಿ ಯಾವುದೇ ಗರ್ಭಗುಡಿ ಅಥವಾ ಸಾಂಪ್ರದಾಯಿಕ ದೇವಾಲಯದ ಲಕ್ಷಣಗಳಿಲ್ಲದ ಒಂದು ಸರಳ ರಚನೆಯಾಗಿದೆ. ಇಲ್ಲಿನ ಪ್ರಧಾನ ದೇವತೆಯಾದ ಗಣಪತಿಯನ್ನು ಪಶ್ಚಿಮ ದಿಕ್ಕಿಗೆ ಮುಖಮಾಡಿ ಪ್ರತಿಷ್ಠಾಪಿಸಲಾಗಿದೆ; ಇದು ಪಶ್ಚಿಮ ದಿಕ್ಕಿನಿಂದ ನಗರವನ್ನು ಪ್ರವೇಶಿಸುವವರನ್ನು ಸ್ವಾಗತಿಸುವ ಭಂಗಿಯಲ್ಲಿದೆ. ವಿನಾಯಕ ಚತುರ್ಥಿಯು ಈ ದೇವಾಲಯದ ಪ್ರಮುಖ ಹಬ್ಬವಾಗಿದೆ.
===ಕೂತಂಬಲಂ===
[[File:VadakkumnathanTemple.JPG|left|thumb|ವಡಕ್ಕುನಾಥನ್ ದೇವಾಲಯದ ಒಳಭಾಗ ಮತ್ತು ಬಲಭಾಗದಲ್ಲಿ ಕೂತಂಬಲಂ ಇದೆ.]]
[[ಕೂತಂಬಲಂ]] ಎಂದು ಕರೆಯಲ್ಪಡುವ ದೇವಾಲಯದ ರಂಗಮಂದಿರವು "ಗೋಪುರಗಳು" ಎಂದು ಕರೆಯಲ್ಪಡುವ ನಾಲ್ಕು ಭವ್ಯವಾದ ಗೇಟ್ವೇಗಳನ್ನು ಹೊಂದಿದೆ ಮತ್ತು ದೇವಾಲಯದ ಚತುರ್ಭುಜದ ಸುತ್ತಲೂ ಎತ್ತರದ ಕಲ್ಲಿನ ಗೋಡೆಯು ಕರಕುಶಲತೆ ಮತ್ತು ಕೌಶಲ್ಯದ ತುಣುಕುಗಳನ್ನು ಹೇರುತ್ತಿದೆ. ಕೂತಂಬಲವನ್ನು [[ಕೂತ್ತು]], [[ನಂಗ್ಯಾರ್ ಕೂತ್ತು]] ಮತ್ತು [[ಕೂಡಿಯಾಟ್ಟಂ]], ಮಧ್ಯ [[ಕೇರಳ]]ದ ಪುರಾತನ ಧಾರ್ಮಿಕ ಕಲಾ ಪ್ರಕಾರಗಳಿಗೆ ಬಳಸಲಾಗುತ್ತದೆ. ಜಾನಪದ ಕಥೆಗಳ ಪ್ರಕಾರ, ಹೊಸ ಕೂತಂಬಲವನ್ನು ನಿರ್ಮಿಸುವ ಮೊದಲು, ಹಳೆಯ ಮತ್ತು ಶಿಥಿಲವಾದ ರಚನೆ ಇತ್ತು. ಆಗ ದಿವಾನ್ [[ಟಿ. ಸಂಕುನ್ನಿ ಮೆನನ್]] ಕಟ್ಟಡವನ್ನು ಕೆಡವಿ ಹೊಸ ಕೂತಂಬಲವನ್ನು ನಿರ್ಮಿಸಲು ಆದೇಶಿಸಿದರು. ಅವರು ಈ ಕೆಲಸವನ್ನು ನಿರ್ಮಿಸಿದ ಪ್ರಸಿದ್ಧ ''ತಚ್ಚುಶಾಸ್ತ್ರಂಜನ್'' ಅಥವಾ ಮಾಸ್ಟರ್ ಕುಶಲಕರ್ಮಿಯಾದ ವೆಲನೇಜಿ [[ನಂಬೂದಿರಿ]] ಅವರಿಗೆ ನೀಡಿದರು. ''ವೇಲನೇಝಿ ಇಲ್ಲೋಂ'' ವೆಂಗನೆಲ್ಲೂರ್ ಗ್ರಾಮಂ, [[ಚೇಲಕ್ಕರ]] ಪಟ್ಟಣದಲ್ಲಿದೆ.
==ಹಬ್ಬಗಳು==
===ಮಹಾ ಶಿವರಾತ್ರಿ===
[[File:Vadakkumnathan Temple.jpg|250px|left|thumb|ವಡಕ್ಕುಂನಾಥನ ದೇವಸ್ಥಾನದ ತೆಕ್ಕೆ ಗೋಪುರ ವತ್ತಿಲ್ [[ಮಹಾ ಶಿವರಾತ್ರಿ]] ಹಬ್ಬದ ಸಮಯದಲ್ಲಿ ಬೆಳಗುತ್ತಿತ್ತು]]
[[ಮಹಾ ಶಿವರಾತ್ರಿ]] ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ.<ref>{{cite news
|url=http://www.hindu.com/2007/02/06/stories/2007020608120300.htm
|archive-url=https://web.archive.org/web/20121110042436/http://www.hindu.com/2007/02/06/stories/2007020608120300.htm
|url-status=dead
|archive-date=2012-11-10
|title=Sivaratri celebrations at Vadakkumnathan temple
|access-date=2011-07-04
|location=Chennai, India
|work=[[The Hindu]]
|date=2007-02-06}}</ref> ದೇವಾಲಯದ ಆವರಣದಲ್ಲಿ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಸುಮಾರು ಒಂದು ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ದಿನದಂದು ಲಿಂಗಕ್ಕೆ ತುಪ್ಪ ಮತ್ತು ಎಳನೀರಿನಿಂದ ನಿರಂತರವಾಗಿ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ದೇವಾಲಯವನ್ನು ರಾತ್ರಿಯಲ್ಲಿ ಮುಚ್ಚಲಾಗುವುದಿಲ್ಲ ಮತ್ತು ವಿಶೇಷ ಪೂಜೆ ಹಾಗೂ ಅಭಿಷೇಕಗಳು ನಡೆಯುತ್ತವೆ.
===ಆನಯೂಟ್ಟು===
ಆನೆಗಳಿಗೆ ಆಹಾರವನ್ನು ನೀಡುವ 'ಆನಯೂಟ್ಟು' (Aanayoottu) ಈ ದೇವಾಲಯದಲ್ಲಿ ನಡೆಯುವ ಎರಡನೇ ಅತಿದೊಡ್ಡ ಹಬ್ಬವಾಗಿದೆ. ಭಕ್ತರು ಆನೆಗಳನ್ನು ಗಜಮುಖ ದೇವನಾದ ಗಣೇಶನ ಅವತಾರವೆಂದು ಪರಿಗಣಿಸುತ್ತಾರೆ. ಈ ಹಬ್ಬವು ಮಲಯಾಳಂ ಕ್ಯಾಲೆಂಡರ್ನ ಕರ್ಕಿದಕಂ (Karkkidakam) ತಿಂಗಳ (ಜುಲೈ) ಮೊದಲ ದಿನದಂದು ಬರುತ್ತದೆ. ಕಳೆದ 20 ವರ್ಷಗಳಿಂದ, ಕರ್ಕಿದಕಂ ತಿಂಗಳ ಮೊದಲ ದಿನದಂದು ಬೃಹತ್ ಪ್ರಮಾಣದ 'ಅಷ್ಟ ದ್ರವ್ಯ ಮಹಾ ಗಣಪತಿ ಹೋಮ' ಮತ್ತು 'ಆನಯೂಟ್ಟು' ಕಾರ್ಯಕ್ರಮಗಳನ್ನು ನಡೆಸುವುದು ಇಲ್ಲಿನ ವಾಡಿಕೆಯಾಗಿದೆ. ಇದರಲ್ಲಿ ಅಲಂಕಾರವಿಲ್ಲದ ಹಲವಾರು ಆನೆಗಳನ್ನು ಜನರ ನಡುವೆ ನಿಲ್ಲಿಸಿ, ಪೂಜಿಸಲಾಗುತ್ತದೆ ಮತ್ತು ಆಹಾರವನ್ನು ನೀಡಲಾಗುತ್ತದೆ. ಆನೆಗಳಿಗೆ ಆಹಾರ ನೀಡಲು ಅಪಾರ ಸಂಖ್ಯೆಯ ಜನರು ದೇವಾಲಯಕ್ಕೆ ಆಗಮಿಸುತ್ತಾರೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ 'ಗಜಪೂಜೆ'ಯನ್ನು ಸಹ ನಡೆಸಲಾಗುತ್ತದೆ.
===ತ್ರಿಶೂರ್ ಪೂರಂ===
ತ್ರಿಶೂರ್ ಪೂರಂ ಅನ್ನು ಕೇರಳದ ಎಲ್ಲಾ ಪೂರಂಗಳ (ಹಬ್ಬಗಳ) ತಾಯಿ ಎಂದು ಕರೆಯಲಾಗುತ್ತದೆ. ಮಲಯಾಳಂನಲ್ಲಿ ಇದನ್ನು "ಪೂರಂಗಳ್-ಉಡೆ ಪೂರಂ" (ಪೂರಂಗಳಲ್ಲೇ ಶ್ರೇಷ್ಠವಾದ ಪೂರಂ) ಎಂದು ಕರೆಯುತ್ತಾರೆ. ಇದನ್ನು ಮಲಯಾಳಂನ ಮೇಡಂ (Medam) ತಿಂಗಳಲ್ಲಿ ನಡೆಸಲಾಗುತ್ತದೆ. ಪರಮೆಕವು ಮತ್ತು ತಿರುವಂಬಾಡಿ ದೇವಾಲಯಗಳ ದೇವತೆಗಳು ಹಾಗೂ ಇತರ ಸಣ್ಣ ಪೂರಂಗಳು ವಡಕ್ಕುಮನಾಥನ್ ದೇವಾಲಯದ ಮುಂದೆ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳುತ್ತವೆ. ಇದು 36 ಗಂಟೆಗಳ ಕಾಲ ನಡೆಯುವ ಹಬ್ಬವಾಗಿದ್ದು, ಸಾವಿರಾರು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪೂರಂನ ಮುಖ್ಯ ಆಕರ್ಷಣೆಗಳೆಂದರೆ ಮಡತಿಲವರವು ಪಂಚವಾದ್ಯಂ, ಏಲಂಜಿಥರ ಮೇಲಂ, ಕುಡಮಾಟ್ಟಂ ಮತ್ತು ವೇದಿಕೆಟ್ಟು (ಸಿಡಿಮದ್ದು ಪ್ರದರ್ಶನ).
==ಸಂರಕ್ಷಣೆ==
ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪ ತತ್ವಗಳಿಗೆ ಅನುಗುಣವಾಗಿ ದೇವಾಲಯದ ಸಮಗ್ರ ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯವು 2015ರಲ್ಲಿ ಪೂರ್ಣಗೊಂಡಿತು. ಈ ಯೋಜನೆಯಲ್ಲಿ ಗರ್ಭಗುಡಿ, ನಾಲಂಬಲಂ, ವಿಳಕ್ಕುಮಾடம் (ದೀಪಾಲಂಕಾರ ಮಂಟಪ), ಹೊರಗಿನ ಸಣ್ಣ ದೇವಾಲಯಗಳು ಮತ್ತು ಸುತ್ತಮುತ್ತಲಿನ ಆವರಣವನ್ನು ಒಳಗೊಂಡಂತೆ ದೇವಾಲಯದ ಮುಖ್ಯ ಭಾಗವನ್ನು ನವೀಕರಿಸಲಾಯಿತು; ಆದರೆ ಗೋಪುರಗಳ ಕೆಲಸವು 2025ರ ವೇಳೆಗೆ ಇನ್ನೂ ಪ್ರಗತಿಯಲ್ಲಿದೆ. ಇದರಲ್ಲಿ ಭಾಗಿಯಾಗಿರುವ ಪ್ರಮುಖ ಸಂಸ್ಥೆಗಳು ಮತ್ತು ವ್ಯಕ್ತಿಗಳೆಂದರೆ: ಕೊಚ್ಚಿನ್ ದೇವಸ್ವಂ ಮಂಡಳಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI), VGKT – ವೇಣುಗೋಪಾಲಸ್ವಾಮಿ ಕಣಿಕಾರ್ಯಂ ಟ್ರಸ್ಟ್ (TVS ಮೋಟಾರ್ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆ), dd ಆರ್ಕಿಟೆಕ್ಟ್ಸ್ (ಸ್ಥಳೀಯ ಯೋಜನಾ ಸಂಯೋಜಕರು) ಮತ್ತು ವಾಸ್ತುಶಾಸ್ತ್ರ ಸಲಹೆಗಾರರಾದ ಕಣಿಪ್ಪಯೂರ್ ಕೃಷ್ಣನ್ ನಂಬೂದಿರಿಪ್ಪಾಡ್. ಸಕ್ರಿಯ ಧಾರ್ಮಿಕ ಸ್ಥಳ ಮತ್ತು ಸಂರಕ್ಷಿತ ಸ್ಮಾರಕವಾಗಿರುವುದರಿಂದ, ಸಂರಕ್ಷಣಾ ತತ್ವಗಳು ಮತ್ತು ಸಾಂಪ್ರದಾಯಿಕ ಆಚರಣೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಮೂಲಕ ಈ ಯೋಜನೆಯನ್ನು ರೂಪಿಸಲಾಯಿತು. ರಚನೆಯಲ್ಲಿನ ಹಾನಿ ಅಥವಾ ಶಿಥಿಲತೆಯ ಕುರಿತು ವಿವರವಾದ ವಿಶ್ಲೇಷಣೆಯ ನಂತರ, ಸ್ಥಳೀಯ ಗ್ರಂಥಗಳು ಮತ್ತು ಸಂಪ್ರದಾಯಗಳ ಪ್ರಕಾರ 'ಜೀರ್ಣೋದ್ಧಾರ'ದ (ಶಿಥಿಲತೆಯಿಂದ ಪುನರುಜ್ಜೀವನಗೊಳಿಸುವ) ಸಾಂಪ್ರದಾಯಿಕ ನಿರ್ಮಾಣ ಮತ್ತು ಆಚರಣಾ ವಿಧಾನಗಳನ್ನು ಅನುಸರಿಸಲು ನಿರ್ಧರಿಸಲಾಯಿತು. ಅಸ್ತಿತ್ವದಲ್ಲಿರುವ ರಚನೆಗಳ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವ ಹಾಗೂ ಹಾನಿಯುಂಟುಮಾಡದ ವಿಧಾನಗಳನ್ನು (non-destructive methods) ಅನುಸರಿಸಿ ಕಾಮಗಾರಿಗಳನ್ನು ನಡೆಸಲಾಯಿತು. ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಮೂಲಕ, ಪ್ರಾಚೀನ ನಿರ್ಮಾಣ ಮತ್ತು ಸಂರಕ್ಷಣಾ ತಂತ್ರಗಳಿಗೆ ಮರುಜೀವ ನೀಡಲಾಯಿತು. ಅಧಿಕೃತ ಮತ್ತು ಐತಿಹಾಸಿಕ ವಿಧಾನಗಳನ್ನು ಬಳಸಿ ಸಿದ್ಧಪಡಿಸಿದ ಸಾಂಪ್ರದಾಯಿಕ ಸಾಮಗ್ರಿಗಳನ್ನು ಬಳಸುವಾಗ, ಪ್ರಾಚೀನ ತಂತ್ರಗಳು ಮತ್ತು ಯೋಜನಾ ತತ್ವಗಳನ್ನು ಮತ್ತೆ ಅಳವಡಿಸಿಕೊಳ್ಳುವ ಮೂಲಕ ಭೌತಿಕ ಮತ್ತು ಸಾಂಸ್ಕೃತಿಕ (ಅಮೂರ್ತ) ಅಂಶಗಳ ಉದ್ದೇಶಪೂರ್ವಕ ಪುನರುಜ್ಜೀವನವು ಇಲ್ಲಿ ನಡೆಯಿತು. ಯೋಜನೆಯ ಎಲ್ಲಾ ಹಂತಗಳು ದೇವಾಲಯಕ್ಕೆ ಸಂಬಂಧಿಸಿದ ಸೂಕ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರಂಭವಾದವು. ವಾಸ್ತುಶಾಸ್ತ್ರ ಮತ್ತು ತಚ್ಚುಶಾಸ್ತ್ರದಲ್ಲಿ (ಸಾಂಪ್ರದಾಯಿಕ ವಾಸ್ತುಶಿಲ್ಪ ಶಾಸ್ತ್ರ) ವಿವರಿಸಲಾದ ಸ್ಥಳೀಯ ಅಳತೆ ಮಾನದಂಡಗಳು ಮತ್ತು ತತ್ವಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಯಿತು. 300ಕ್ಕೂ ಹೆಚ್ಚು ಕುಶಲಕರ್ಮಿಗಳ ಸಹಾಯದಿಂದ ಸಾಂಪ್ರದಾಯಿಕ ಸುಣ್ಣದ ಗಾರೆಯ ಕೆಲಸ, ಕಲ್ಲುಬೆಣೆಯ ಕೆಲಸ (masonry) ಮತ್ತು ಮರಗೆಲಸದ ತಂತ್ರಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಯಿತು.ಕುಶಲಕರ್ಮಿಗಳು. ಈ ಯೋಜನೆಯು 2015ರಲ್ಲಿ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಯುನೆಸ್ಕೋ (UNESCO) ಏಷ್ಯಾ-ಪೆಸಿಫಿಕ್ ಶ್ರೇಷ್ಠತೆಯ ಪ್ರಶಸ್ತಿಯನ್ನು ಪಡೆಯಿತು.<ref>{{cite web
|url=https://articles.unesco.org/sites/default/files/medias/fichiers/2023/06/2015-winners.pdf|title=UNESCO Asia Pacific Awards 2015
|publisher=UNESCO
|access-date=2015-10-15}}</ref>
<ref>{{cite web
|url=https://thinkmatter.in/2020/06/11/sree-vadakkunnathan-temple-conservation-project-by-dd-architects/|title=Vadakkumnathan Temple Conservation Project
|publisher=Matter
|access-date=2020-06-11}}</ref><ref>{{cite web
|url=https://presentations.thebestinheritage.com/2016/SreeVadakkunnathanTemple|title=Best in Heritage - Vadakkumnathan Temple
|publisher=Best in Heritage
|access-date=2016-03-16}}</ref>
==ಇವನ್ನೂ ನೋಡಿ==
* [[108 ಶಿವ ದೇವಾಲಯಗಳು]]
* [[ಕೇರಳದ ದೇವಾಲಯಗಳು]]
* [[ತ್ರಿಶೂರ್ ಗ್ರಾಮೀಣ ಪ್ರದೇಶದ ಹಿಂದೂ ದೇವಾಲಯಗಳು]]
* [[ಗುರುವಾಯೂರ್ ದೇವಾಲಯ]]
==ಆಕರಗಳು==
{{commons category}}
{{Reflist}}
[[ವರ್ಗ:108 ಶಿವ ದೇವಾಲಯಗಳು]]
[[ವರ್ಗ:ಕೇರಳದಲ್ಲಿರುವ ಶಿವ ದೇವಾಲಯಗಳು]]
[[ವರ್ಗ:ತ್ರಿಶೂರ್ನಲ್ಲಿರುವ ಹಿಂದೂ ದೇವಾಲಯಗಳು]]
[[ವರ್ಗ:ತ್ರಿಶೂರ್ನ ಪ್ರವಾಸಿ ಆಕರ್ಷಣೆಗಳು]]
[[ವರ್ಗ:ಯುನೆಸ್ಕೋ ಏಷ್ಯಾ-ಪೆಸಿಫಿಕ್ ಪರಂಪರೆ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳದಲ್ಲಿರುವ ರಾಷ್ಟ್ರೀಯ ಮಹತ್ವದ ಸ್ಮಾರಕಗಳು]]
[[ವರ್ಗ:ತ್ರಿಶೂರ್ ಪೂರಂ]]
54x28upyhnvoeh11p4fclmey9i5dwbn
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ
0
180348
1382656
2026-08-15T07:46:21Z
Santhosh Notagar99
82732
ಹೊಸ ಪುಟ: '''ಇಂಡೋಸಿಲ್ವಿರಾನಾ ಔರಾನ್ಟಿಯಾಕಾ''' (Indosylvirana aurantiaca), ಸಾಮಾನ್ಯವಾಗಿ ಚಿನ್ನದ ಕಪ್ಪೆ ಎಂದು ಕರೆಯಲ್ಪಡುವುದು, ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಕಪ್ಪೆಯ ಒಂದು ಪ್ರಭೇದವಾಗಿದೆ. ಇದನ್ನು ತಿರುವನಂತಪುರಂ ಕಪ್...
1382656
wikitext
text/x-wiki
'''ಇಂಡೋಸಿಲ್ವಿರಾನಾ ಔರಾನ್ಟಿಯಾಕಾ''' (Indosylvirana aurantiaca), ಸಾಮಾನ್ಯವಾಗಿ ಚಿನ್ನದ ಕಪ್ಪೆ ಎಂದು ಕರೆಯಲ್ಪಡುವುದು, ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಕಪ್ಪೆಯ ಒಂದು ಪ್ರಭೇದವಾಗಿದೆ. ಇದನ್ನು ತಿರುವನಂತಪುರಂ ಕಪ್ಪೆ, ಸಾಮಾನ್ಯ ಮರದ ಕಪ್ಪೆ ಅಥವಾ ಸಣ್ಣ ಮರದ ಕಪ್ಪೆ ಎಂದೂ ಕರೆಯಲಾಗುತ್ತದೆ.
'''ಪರ್ಯಾಯ ವೈಜ್ಞಾನಿಕ ಹೆಸರುಗಳು'''
* Rana aurantiaca — ಬೌಲ್ಯಾಂಜರ್, 1904
* Rana bhagmandlensis — ರಾವ್, 1922
* Sylvirana aurantiaca — (ಬೌಲ್ಯಾಂಜರ್, 1904)
== ವರ್ಗೀಕರಣ ==
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ Indosylvirana ಕುಲಕ್ಕೆ ಸೇರಿದ ಕಪ್ಪೆಯ ಒಂದು ಪ್ರಭೇದವಾಗಿದ್ದು, ರಾನಿಡೀ ಕುಟುಂಬಕ್ಕೆ ಸೇರಿದೆ. ಈ ಪ್ರಭೇದವನ್ನು ಹಿಂದೆ Hylarana ಕುಲದ ಸದಸ್ಯವೆಂದು ಪರಿಗಣಿಸಲಾಗುತ್ತಿತ್ತು. ನಂತರ ಆ ಕುಲದ ವರ್ಗೀಕರಣವನ್ನು ಪರಿಷ್ಕರಿಸಲಾಯಿತು.
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಅನ್ನು ಹಿಂದೆ ಒಂದು ಸಂಭಾವ್ಯ ಪ್ರಭೇದ ಸಂಕೀರ್ಣವೆಂದು ಪರಿಗಣಿಸಲಾಗಿತ್ತು. ಶ್ರೀಲಂಕಾದಿಂದ ದೊರೆತ ಮಾದರಿಗಳನ್ನು ಹಿಂದೆ ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಎಂದು ತಪ್ಪಾಗಿ ಗುರುತಿಸಲಾಗಿತ್ತು. ಇದಕ್ಕೆ ಬಣ್ಣ ಮತ್ತು ದೇಹದ ಆಕಾರದಲ್ಲಿನ ಸ್ಪಷ್ಟ ವ್ಯತ್ಯಾಸಗಳ ಕೊರತೆಯೂ ಒಂದು ಕಾರಣವಾಗಿತ್ತು. 2014ರಲ್ಲಿ ನಡೆದ ಅಧ್ಯಯನವು ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಪಶ್ಚಿಮ ಘಟ್ಟಗಳಿಗೆ ಮಾತ್ರ ಸ್ಥಳೀಯವಾದ ಪ್ರಭೇದವಾಗಿದೆ ಎಂದು ದೃಢಪಡಿಸಿತು. ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದ ನಡುವೆ Hylarana sensu lato ಗುಂಪಿನ ಯಾವುದೇ ಸಾಮಾನ್ಯ ಪ್ರಭೇದಗಳಿಲ್ಲ ಎಂದು ಅಧ್ಯಯನವು ತೋರಿಸಿತು.
ದೇಹದ ಆಕಾರ ಮತ್ತು ಅಣುಮಟ್ಟದ ಮಾಹಿತಿಯನ್ನು ಬಳಸಿಕೊಂಡು, ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದಲ್ಲಿ ಹಿಂದೆ ತಿಳಿದಿದ್ದ Hylarana ಪ್ರಭೇದಗಳಿಗೆ ಏಳು ಹೊಸ ಪ್ರಭೇದಗಳನ್ನು ಸೇರಿಸಲಾಯಿತು. ಶ್ರೀಲಂಕಾದಲ್ಲಿ ಕಂಡುಬಂದ ಸಣ್ಣ ಗಾತ್ರದ ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ನಂತರ ಹಿಂದೆ ವಿವರಿಸದ ಹೊಸ ಪ್ರಭೇದವಾದ Indosylvirana serendipi ಎಂದು ಗುರುತಿಸಲಾಯಿತು.
ಈ ಪ್ರಭೇದವನ್ನು ಬೆಲ್ಜಿಯನ್-ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲ್ಯಾಂಜರ್ 1904ರಲ್ಲಿ Rana aurantiaca ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ವಿವರಿಸಿದರು. ಇದರ ಮೂಲ ಮಾದರಿ ಸ್ಥಳ ತಿರುವನಂತಪುರಂ ಆಗಿದೆ. ಇದರ ಹೋಲೋಟೈಪ್ ಲಂಡನ್ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.
Rana ಕುಲದ ಅಡಿಯಲ್ಲಿ ಇದ್ದಾಗ ಈ ಪ್ರಭೇದವನ್ನು Hylorana, Hylarana ಮತ್ತು Sylvirana ಎಂಬ ಉಪಕುಲಗಳಲ್ಲಿ ವಿವಿಧ ಸಮಯಗಳಲ್ಲಿ ವರ್ಗೀಕರಿಸಲಾಗಿತ್ತು. 2005ರಲ್ಲಿ ಉಪಕುಲವನ್ನು Rana ಯಿಂದ ಪ್ರತ್ಯೇಕಿಸಿದ ನಂತರ ಇದನ್ನು Hylarana ಅಡಿಯಲ್ಲಿ ಮರು ವರ್ಗೀಕರಿಸಲಾಯಿತು. 2006ರಲ್ಲಿ ಸ್ವಲ್ಪ ಕಾಲ Sylvirana ಅಡಿಯಲ್ಲಿ ಇರಿಸಲಾಯಿತು. ಆದರೆ ಈಗ Sylvirana ಅನ್ನು Hylarana ನ ಕಿರಿಯ ಸಮಾನಾರ್ಥಕ ಹೆಸರಾಗಿ ಪರಿಗಣಿಸಲಾಗುತ್ತದೆ. ಪ್ರಸ್ತುತ ಈ ಪ್ರಭೇದವು ಇತರ ಹಿಂದಿನ Hylarana ಪ್ರಭೇದಗಳೊಂದಿಗೆ Indosylvirana ಕುಲದಲ್ಲಿ ಸೇರಿದೆ.
== ವಿವರಣೆ ==
ಚಿನ್ನದ ಕಪ್ಪೆಗಳು ಸಣ್ಣದಿಂದ ಮಧ್ಯಮ ಗಾತ್ರದ ಕಪ್ಪೆಗಳಾಗಿವೆ. ಪ್ರೌಢ ಗಂಡು ಕಪ್ಪೆಗಳು ಮೂತಿಯ ತುದಿಯಿಂದ ಗುದದ್ವಾರದವರೆಗಿನ ಉದ್ದದಲ್ಲಿ 32ರಿಂದ 55.7 ಮಿಮೀ ವರೆಗೆ ಬೆಳೆಯುತ್ತವೆ. ಹೆಣ್ಣು ಕಪ್ಪೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು, 62.6 ಮಿಮೀ ವರೆಗೆ ಬೆಳೆಯುತ್ತವೆ.
ಇವುಗಳ ದೇಹವು ತೆಳ್ಳಗಿದ್ದು, ಮೂತಿಯು ಉದ್ದವಾಗಿ ಮತ್ತು ಮೊಂಡಾದ ತುದಿಯನ್ನು ಹೊಂದಿರುತ್ತದೆ. ತಲೆಯ ಉದ್ದವು ಅದರ ಅಗಲಕ್ಕಿಂತ ಸುಮಾರು 1.3 ಪಟ್ಟು ಹೆಚ್ಚಿರುತ್ತದೆ. ಮೂಗಿನ ರಂಧ್ರಗಳು ಬದಿಗಳಲ್ಲಿ ತೆರೆಯುತ್ತವೆ ಮತ್ತು ಅವು ಕಣ್ಣುಗಳಿಗಿಂತ ಮೂತಿಯ ತುದಿಯಿಂದ ಸುಮಾರು ಎರಡು ಪಟ್ಟು ದೂರದಲ್ಲಿರುತ್ತವೆ.
ಕಣ್ಣುಗಳ ನಡುವಿನ ಅಂತರವು ಸಾಮಾನ್ಯವಾಗಿ ಎರಡೂ ಕಣ್ಣುಗಳ ನಡುವಿನ ಅಂತರಕ್ಕೆ ಸಮನಾಗಿರುತ್ತದೆ. ಇವುಗಳಲ್ಲಿ ವೋಮರೈನ್ ಹಲ್ಲುಗಳು ಮತ್ತು ಪೀನಿಯಲ್ ಕಣ್ಣುಗುಡ್ಡೆ ಇರುತ್ತವೆ. ವೋಮರೈನ್ ಹಲ್ಲುಗಳು ಪರಸ್ಪರಕ್ಕಿಂತ ಹೆಚ್ಚಾಗಿ ಚೋಯಾನೆಗಳಿಗೆ ಸಮೀಪದಲ್ಲಿರುತ್ತವೆ.
ಕಿವಿಪರದೆ ಕಣ್ಣಿನ ಗಾತ್ರಕ್ಕೆ ಸರಿಸುಮಾರು ಸಮನಾಗಿರುತ್ತದೆ. ಕಿವಿಪರದೆ ಸ್ಪಷ್ಟವಾಗಿ ಕಾಣುತ್ತದೆ, ಆದರೆ ಅದರ ಮೇಲೆ ಸೂಪರ್ಟಿಂಪಾನಿಕ್ ಚರ್ಮದ ಮಡಿಕೆ ಇರುವುದಿಲ್ಲ. ಕಣ್ಣುಗಳ ಕೆಳಭಾಗದ ಅಂಚುಗಳು ಕೆಂಪು ಬಣ್ಣದಲ್ಲಿರುತ್ತವೆ.
ಚಿನ್ನದ ಕಪ್ಪೆಯ ಬೆನ್ನಿನ ಚರ್ಮವು ನಯವಾಗಿರಬಹುದು ಅಥವಾ ಅತ್ಯಂತ ಸೂಕ್ಷ್ಮವಾದ ಕಣಗಳಿಂದ ಕೂಡಿರಬಹುದು. ದೇಹದ ಮೇಲ್ಭಾಗವು ಕಿತ್ತಳೆ ಬಣ್ಣದಿಂದ ಚಿನ್ನದ ಕಂದು ಬಣ್ಣದವರೆಗೆ ಇರುತ್ತದೆ. ಕೆಲವು ಕಪ್ಪೆಗಳಲ್ಲಿ ಸಣ್ಣ ಕಪ್ಪು ಅಥವಾ ಕಂದು ಚುಕ್ಕೆಗಳು ಕಂಡುಬರುತ್ತವೆ.
ಮೂಗಿನ ರಂಧ್ರಗಳಿಂದ ದೇಹದ ಹಿಂಭಾಗದವರೆಗೆ ಎರಡೂ ಬದಿಗಳಲ್ಲಿ ಅಗಲವಾದ ಗಾಢ ಕಂದು ಬಣ್ಣದ ಪಟ್ಟಿಯಿರುತ್ತದೆ. ಕಣ್ಣಿನ ಹಿಂಭಾಗದಿಂದ ಹಿಂಗಾಲುಗಳವರೆಗೆ ತೆಳುವಾದ ಆದರೆ ಸ್ಪಷ್ಟವಾದ ಹಳದಿ ಅಥವಾ ಚಿನ್ನದ ಬಣ್ಣದ ಚರ್ಮದ ಮಡಿಕೆ ಇರುತ್ತದೆ. ಮೇಲಿನ ತುಟಿ ಕೂಡ ಚಿನ್ನದ ಬಣ್ಣದಲ್ಲಿರುತ್ತದೆ.
ದೇಹದ ಕೆಳಭಾಗವು ಬೆನ್ನಿಗಿಂತ ತಿಳಿ ಬಣ್ಣದಲ್ಲಿದ್ದು, ತೆಳು ಹಳದಿ ಬಣ್ಣದಿಂದ ಬಿಳಿ ಬಣ್ಣದವರೆಗೆ ಕಂಡುಬರುತ್ತದೆ. ಎಳೆಯ ಕಪ್ಪೆಗಳು ಹೆಚ್ಚು ಪ್ರಕಾಶಮಾನವಾದ ಬಣ್ಣವನ್ನು ಹೊಂದಿರುತ್ತವೆ.
ಬೆರಳುಗಳು ಉದ್ದ ಮತ್ತು ತೆಳ್ಳಗಿರುತ್ತವೆ. ಮೊದಲ ಬೆರಳು ಎರಡನೆಯದಕ್ಕಿಂತ ಉದ್ದವಾಗಿರುತ್ತದೆ. ಮೂರನೆಯ ಬೆರಳು ಮೂತಿಯ ಉದ್ದಕ್ಕಿಂತಲೂ ಉದ್ದವಾಗಿರುತ್ತದೆ. ಬೆರಳುಗಳ ತಳಭಾಗದಲ್ಲಿರುವ ಉಬ್ಬುಗಳು ಮಧ್ಯಮ ಗಾತ್ರದಲ್ಲಿರುತ್ತವೆ.
ಬೆರಳುಗಳ ತುದಿಗಳಲ್ಲಿ ದೊಡ್ಡದಾದ ಅಂಟಿಕೊಳ್ಳುವ ಚಕ್ರಾಕಾರದ ತಟ್ಟೆಗಳು ಇರುತ್ತವೆ. ಪ್ರತಿಯೊಂದು ತಟ್ಟೆಯ ಸುತ್ತಲೂ ಇರುವ ಸಣ್ಣ ಮಡಿಕೆಗಳು ಅದರ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಪ್ರತ್ಯೇಕಿಸುತ್ತವೆ. ಕಾಲ್ಬೆರಳುಗಳು ಜಾಲಬಂಧ ಹೊಂದಿದ್ದರೂ ಕೈಬೆರಳುಗಳು ಜಾಲಬಂಧ ಹೊಂದಿರುವುದಿಲ್ಲ.
ಹಿಂಗಾಲುಗಳು ಕೂಡ ಉದ್ದ ಮತ್ತು ತೆಳ್ಳಗಿದ್ದು, ಸ್ಪಷ್ಟವಾದ ಬಣ್ಣದ ಪಟ್ಟಿಗಳನ್ನು ಹೊಂದಿರುವುದಿಲ್ಲ. ಟಿಬಿಯೋಟಾರ್ಸಲ್ ಸಂಧಿ ಕಣ್ಣು ಮತ್ತು ಮೂತಿಯ ತುದಿಯ ನಡುವಿನ ಮಧ್ಯಭಾಗದವರೆಗೆ ತಲುಪುತ್ತದೆ.
ಟಿಬಿಯಾ ಅದರ ಅಗಲಕ್ಕಿಂತ ಸುಮಾರು ಆರು ಪಟ್ಟು ಉದ್ದವಾಗಿದ್ದು, ತಲೆ ಮತ್ತು ದೇಹದ ಒಟ್ಟು ಉದ್ದದ ಸುಮಾರು ಅರ್ಧದಷ್ಟಿರುತ್ತದೆ. ಇದು ಮುಂಗಾಲಿಗಿಂತ ಚಿಕ್ಕದಾಗಿದ್ದರೂ ಪಾದದ ಉದ್ದಕ್ಕೆ ಸರಿಸುಮಾರು ಸಮನಾಗಿರುತ್ತದೆ.
ಕಾಲ್ಬೆರಳುಗಳು ಸುಮಾರು ಮೂರರಲ್ಲಿ ಎರಡು ಭಾಗದಿಂದ ನಾಲ್ಕರಲ್ಲಿ ಮೂರು ಭಾಗದವರೆಗೆ ಜಾಲಬಂಧ ಹೊಂದಿರುತ್ತವೆ. ಹೊರಗಿನ ಮೆಟಾಟಾರ್ಸಲ್ಗಳು ಮಾತ್ರ ಬಹುತೇಕ ಬುಡದವರೆಗೂ ಪ್ರತ್ಯೇಕವಾಗಿರಬಹುದು. ಸಂಧಿಗಳ ಕೆಳಗಿನ ಉಬ್ಬುಗಳು ಸಣ್ಣದಾಗಿರುತ್ತವೆ. ಕಾಲ್ಬೆರಳುಗಳ ತುದಿಗಳಲ್ಲಿಯೂ ಬೆರಳುಗಳಂತೆಯೇ ಚಕ್ರಾಕಾರದ ತಟ್ಟೆಗಳಿರುತ್ತವೆ.
ಗಂಡು ಕಪ್ಪೆಯ ಪ್ರತಿಯೊಂದು ಮುಂಗೈಯ ಬುಡದಲ್ಲಿ ಅಂಡಾಕಾರದ ಹ್ಯೂಮರಲ್ ಗ್ರಂಥಿ ಇರುತ್ತದೆ. ಅವು ಕೂಗುವಾಗ ಅವುಗಳ ಧ್ವನಿ ಚೀಲಗಳು ಸ್ಪಷ್ಟವಾಗಿ ಉಬ್ಬುತ್ತವೆ.
ಚಿನ್ನದ ಕಪ್ಪೆಗಳು ಕಂಚಿನ ಕಪ್ಪೆ (Indosylvirana temporalis)ಯನ್ನು ಹೋಲುತ್ತವೆ. ಆದ್ದರಿಂದ ಎರಡೂ ಪ್ರಭೇದಗಳನ್ನು ಪರಸ್ಪರ ತಪ್ಪಾಗಿ ಗುರುತಿಸುವ ಸಾಧ್ಯತೆಯಿದೆ.
== ವಿತರಣೆ ಮತ್ತು ಆವಾಸಸ್ಥಾನ ==
ಚಿನ್ನದ ಕಪ್ಪೆಗಳು ವಿವಿಧ ರೀತಿಯ ಆವಾಸಸ್ಥಾನಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ನಿಂತ ನೀರಿನ ಪರಿಸರ ವ್ಯವಸ್ಥೆಗಳು — ಸರೋವರಗಳು, ಕೊಳಗಳು ಮತ್ತು ನೀರಿನ ಗುಂಡಿಗಳು — ಹಾಗೂ ಹರಿಯುವ ನೀರಿನ ಪರಿಸರ ವ್ಯವಸ್ಥೆಗಳು — ನದಿಗಳು, ಹಳ್ಳಗಳು ಮತ್ತು ಬುಗ್ಗೆಗಳು — ಸೇರಿವೆ.
ಇವು ಸದಾಹರಿದ್ವರ್ಣ ಕಾಡುಗಳು, ಪೊದೆ ಪ್ರದೇಶಗಳು, ಬಿದಿರಿನ ಪೊದೆಗಳು, ಕರಾವಳಿ ಪ್ರದೇಶಗಳು ಮತ್ತು ಭತ್ತದ ಗದ್ದೆಗಳಲ್ಲಿಯೂ ಕಂಡುಬರುತ್ತವೆ.
ಇವು ಭಾಗಶಃ ಮರಗಳ ಮೇಲೆ ವಾಸಿಸುವ ಮತ್ತು ಭಾಗಶಃ ಜಲವಾಸಿ ಸ್ವಭಾವವನ್ನು ಹೊಂದಿವೆ. ಪ್ರೌಢ ಚಿನ್ನದ ಕಪ್ಪೆಗಳು ಸಾಮಾನ್ಯವಾಗಿ ನೀರಿನ ಮೂಲಗಳ ಸಮೀಪದ ಬಂಡೆಗಳ ಮೇಲೆ ಅಥವಾ ಎಲೆಗಳು ಮತ್ತು ಸಣ್ಣ ಕೊಂಬೆಗಳ ಮೇಲೆ ಕುಳಿತಿರುವುದು ಕಂಡುಬರುತ್ತದೆ.
ಚಿನ್ನದ ಕಪ್ಪೆ ಭಾರತದಲ್ಲಿನ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದೆ. ಇದರ ವಿಸ್ತರಣೆ ಪಾಲಕ್ಕಾಡ್ ಕಣಿವೆಯ ದಕ್ಷಿಣ ಭಾಗದಿಂದ ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳವರೆಗೆ, ಕೇರಳ ರಾಜ್ಯದಲ್ಲಿ ಕಂಡುಬರುತ್ತದೆ.
ಭಾರತದಲ್ಲಿ ಇವು ಸಮುದ್ರಮಟ್ಟದಿಂದ ಸುಮಾರು 200ರಿಂದ 1,400 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತವೆ.
== ಪರಿಸರ ವಿಜ್ಞಾನ ಮತ್ತು ಜೀವನಚರಿತ್ರೆ ==
ಚಿನ್ನದ ಕಪ್ಪೆಗಳು ಭಾಗಶಃ ಮರಗಳ ಮೇಲೆ ಮತ್ತು ಭಾಗಶಃ ನೀರಿನಲ್ಲಿ ವಾಸಿಸುತ್ತವೆ. ಇವು ಸಾಮಾನ್ಯವಾಗಿ ಉಷ್ಣವಲಯದ ತೇವ ಪ್ರದೇಶಗಳು, ತೇವಾಂಶವುಳ್ಳ ಜೌಗು ಕಾಡುಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ.
ಇವುಗಳ ಮರಿಗಳು ಸಾಮಾನ್ಯವಾಗಿ ಹರಿಯುವ ನೀರಿನಲ್ಲಿ ಕಂಡುಬರುತ್ತವೆ. ಪ್ರೌಢ ಕಪ್ಪೆಗಳು ನೀರಿನ ಮೂಲಗಳ ಸುತ್ತಲಿನ ಬಂಡೆಗಳು ಮತ್ತು ಇತರ ವಸ್ತುಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ.
ಮೊಟ್ಟೆಯಿಂದ ರೂಪಾಂತರಗೊಂಡ ಪ್ರೌಢ ಕಪ್ಪೆಯಾಗುವವರೆಗೆ ಸುಮಾರು 60 ದಿನಗಳು ಬೇಕಾಗುತ್ತವೆ. ಹಿಂಗಾಲುಗಳ ಮೇಲಿನ ಗಾಢ ಬಣ್ಣದ ಪಟ್ಟಿಗಳ ಮೂಲಕ ಇವುಗಳ ಮರಿಗಳನ್ನು ಗುರುತಿಸಬಹುದು.
ಚಿನ್ನದ ಕಪ್ಪೆಗಳು ಸಾಮಾನ್ಯವಾಗಿ ರಾತ್ರಿಚರವಾಗಿವೆ. ಆದರೆ ಹಗಲಿನಲ್ಲಿ ಲಘು ಮಳೆಯ ಸಮಯದಲ್ಲಿಯೂ ಸಕ್ರಿಯವಾಗಬಹುದು.
ಗಂಡು ಕಪ್ಪೆಗಳು ಮೃದುವಾದ, ಕೀಟಗಳ ಶಬ್ದವನ್ನು ಹೋಲುವ ಕೂಗನ್ನು ಮಾಡುತ್ತವೆ. ಈ ಕೂಗನ್ನು "ಚಿಕ್ ಚಿಕ್ ಚಿಕ್ ಚಿಕ್ ಚಿಕ್" ಅಥವಾ "ಪ್ತಿ ರಿ ರಿ ರಿ ರಿ" ಎಂಬಂತೆ ವಿವರಿಸಲಾಗಿದೆ. ಇಂತಹ ಕೂಗು ಸಾಮಾನ್ಯವಾಗಿ ಸುಮಾರು 30 ಸೆಕೆಂಡುಗಳ ಅಂತರದಲ್ಲಿ ಕೇಳಿಸುತ್ತದೆ.
ದೊಡ್ಡ ಗಾತ್ರದ ಗಂಡು ಕಪ್ಪೆಗಳ ಕೂಗು ಕಡಿಮೆ ಸ್ವರದಲ್ಲಿದ್ದು "ಟ್ರ್ರ್ರ್ಕ್ ಟ್ರ್ರ್ರ್ಕ್ ಟ್ರ್ರ್ರ್ರ್ಕ್" ಎಂಬಂತೆ ಕೇಳಿಸಬಹುದು.
ಇವುಗಳ ಮುಖ್ಯ ಸಂತಾನೋತ್ಪತ್ತಿ ಕಾಲವು ಜೂನ್ ಮತ್ತು ಜುಲೈ ತಿಂಗಳುಗಳಾಗಿವೆ.
ಸಂಪೂರ್ಣವಾಗಿ ಬೆಳವಣಿಗೆಯಾದ ಗೊದಮೊಟ್ಟೆಗಳು ಗುಲಾಬಿ ಬಣ್ಣದ ಬಾಲವನ್ನು ಹೊಂದಿರುವ ಸಣ್ಣ ಹಳದಿ ಬಣ್ಣದ ಪ್ರೌಢ ಕಪ್ಪೆಗಳಂತೆ ಕಾಣುತ್ತವೆ.
== ಸಂರಕ್ಷಣೆ ==
ಚಿನ್ನದ ಕಪ್ಪೆಯನ್ನು ಪ್ರಸ್ತುತ ಅಪಾಯದಂಚಿನಲ್ಲಿರುವ ಪ್ರಭೇದ ಎಂದು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ವರ್ಗೀಕರಿಸಿದೆ.
ಇವುಗಳ ಸಂಖ್ಯೆಯು ಮುಖ್ಯವಾಗಿ ಆವಾಸಸ್ಥಾನದ ನಷ್ಟದಿಂದ ಕಡಿಮೆಯಾಗುತ್ತಿದೆ. ಕೃಷಿಗಾಗಿ ಭೂಮಿಯ ಬಳಕೆಯನ್ನು ಹೆಚ್ಚಿಸುವುದರಿಂದ ಇವುಗಳ ವಾಸಸ್ಥಳಗಳು ವಿಭಜಿತವಾಗುತ್ತಿವೆ.
ಇವುಗಳ ನೈಸರ್ಗಿಕ ಆವಾಸಸ್ಥಾನಗಳಲ್ಲಿಯೇ ಜನಸಂಖ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ವಿಭಜಿತವಾಗಿವೆ. ಕೃಷಿ ಅಭಿವೃದ್ಧಿಯ ಜೊತೆಗೆ ಭೂಮಿಯ ಪರಿವರ್ತನೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ.
ಭಾರತದಲ್ಲಿ ಚಿನ್ನದ ಕಪ್ಪೆಗಳನ್ನು ಪ್ರಸ್ತುತ ಕಾನೂನುಬದ್ಧವಾಗಿ ಸಂರಕ್ಷಿಸಲಾಗಿದೆ.
== ಉಲ್ಲೇಖಗಳು ==
c7f79fjw4rz2zjivg165szfpt5mzn9q
1382657
1382656
2026-08-15T07:48:12Z
Santhosh Notagar99
82732
1382657
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| status = VU
| status_system = IUCN3.1
| status_ref = <ref name="IUCN">{{cite iucn |author=S.D. Biju, Kelum Manamendra-Arachchi, Sushil Dutta, Robert Inger, Anslem de Silva. |year=2004 |errata=2016 |title=''Indosylvirana aurantiaca'' |volume=2004 |article-number=e.T58551A89365142 |doi=10.2305/IUCN.UK.2004.RLTS.T58551A11801743.en |access-date=4 March 2025}}</ref>
| name = Golden frog
| image = Hylarana aurantiaca-Agumbe.jpg
| image_caption = ಇಂಡೋಸಿಲ್ವಿರಾನಾ ಔರಾನ್ಟಿಯಾಕಾ
| genus = ಇಂಡೋಸಿಲ್ವಿರಾನಾ
| species = ಔರಾನ್ಟಿಯಾಕಾ
| authority = ([[George Albert Boulenger|Boulenger]], 1904)
| synonyms =
*''Rana aurantiaca'' <small>Boulenger, 1904</small>
*''Rana bhagmandlensis'' <small>Rao, 1922 </small>
*''Sylvirana aurantiaca'' <small>(Boulenger, 1904)</small>
|synonyms_ref=<ref name="boulenger1904">{{cite journal | author = Boulenger G.A. | year = 1904 | title = Description of three new frogs from southern India and Ceylon | journal = Journal of the Bombay Natural History Society | volume = 15 | issue = 3| pages = 430–431 }}</ref><ref name="IUCN"/>
}}
'''ಇಂಡೋಸಿಲ್ವಿರಾನಾ ಔರಾನ್ಟಿಯಾಕಾ''' (Indosylvirana aurantiaca), ಸಾಮಾನ್ಯವಾಗಿ ಚಿನ್ನದ ಕಪ್ಪೆ ಎಂದು ಕರೆಯಲ್ಪಡುವುದು, ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಕಪ್ಪೆಯ ಒಂದು ಪ್ರಭೇದವಾಗಿದೆ. ಇದನ್ನು ತಿರುವನಂತಪುರಂ ಕಪ್ಪೆ, ಸಾಮಾನ್ಯ ಮರದ ಕಪ್ಪೆ ಅಥವಾ ಸಣ್ಣ ಮರದ ಕಪ್ಪೆ ಎಂದೂ ಕರೆಯಲಾಗುತ್ತದೆ.
'''ಪರ್ಯಾಯ ವೈಜ್ಞಾನಿಕ ಹೆಸರುಗಳು'''
* Rana aurantiaca — ಬೌಲ್ಯಾಂಜರ್, 1904
* Rana bhagmandlensis — ರಾವ್, 1922
* Sylvirana aurantiaca — (ಬೌಲ್ಯಾಂಜರ್, 1904)
== ವರ್ಗೀಕರಣ ==
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ Indosylvirana ಕುಲಕ್ಕೆ ಸೇರಿದ ಕಪ್ಪೆಯ ಒಂದು ಪ್ರಭೇದವಾಗಿದ್ದು, ರಾನಿಡೀ ಕುಟುಂಬಕ್ಕೆ ಸೇರಿದೆ. ಈ ಪ್ರಭೇದವನ್ನು ಹಿಂದೆ Hylarana ಕುಲದ ಸದಸ್ಯವೆಂದು ಪರಿಗಣಿಸಲಾಗುತ್ತಿತ್ತು. ನಂತರ ಆ ಕುಲದ ವರ್ಗೀಕರಣವನ್ನು ಪರಿಷ್ಕರಿಸಲಾಯಿತು.
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಅನ್ನು ಹಿಂದೆ ಒಂದು ಸಂಭಾವ್ಯ ಪ್ರಭೇದ ಸಂಕೀರ್ಣವೆಂದು ಪರಿಗಣಿಸಲಾಗಿತ್ತು. ಶ್ರೀಲಂಕಾದಿಂದ ದೊರೆತ ಮಾದರಿಗಳನ್ನು ಹಿಂದೆ ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಎಂದು ತಪ್ಪಾಗಿ ಗುರುತಿಸಲಾಗಿತ್ತು. ಇದಕ್ಕೆ ಬಣ್ಣ ಮತ್ತು ದೇಹದ ಆಕಾರದಲ್ಲಿನ ಸ್ಪಷ್ಟ ವ್ಯತ್ಯಾಸಗಳ ಕೊರತೆಯೂ ಒಂದು ಕಾರಣವಾಗಿತ್ತು. 2014ರಲ್ಲಿ ನಡೆದ ಅಧ್ಯಯನವು ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಪಶ್ಚಿಮ ಘಟ್ಟಗಳಿಗೆ ಮಾತ್ರ ಸ್ಥಳೀಯವಾದ ಪ್ರಭೇದವಾಗಿದೆ ಎಂದು ದೃಢಪಡಿಸಿತು. ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದ ನಡುವೆ Hylarana sensu lato ಗುಂಪಿನ ಯಾವುದೇ ಸಾಮಾನ್ಯ ಪ್ರಭೇದಗಳಿಲ್ಲ ಎಂದು ಅಧ್ಯಯನವು ತೋರಿಸಿತು.
ದೇಹದ ಆಕಾರ ಮತ್ತು ಅಣುಮಟ್ಟದ ಮಾಹಿತಿಯನ್ನು ಬಳಸಿಕೊಂಡು, ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದಲ್ಲಿ ಹಿಂದೆ ತಿಳಿದಿದ್ದ Hylarana ಪ್ರಭೇದಗಳಿಗೆ ಏಳು ಹೊಸ ಪ್ರಭೇದಗಳನ್ನು ಸೇರಿಸಲಾಯಿತು. ಶ್ರೀಲಂಕಾದಲ್ಲಿ ಕಂಡುಬಂದ ಸಣ್ಣ ಗಾತ್ರದ ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ನಂತರ ಹಿಂದೆ ವಿವರಿಸದ ಹೊಸ ಪ್ರಭೇದವಾದ Indosylvirana serendipi ಎಂದು ಗುರುತಿಸಲಾಯಿತು.
ಈ ಪ್ರಭೇದವನ್ನು ಬೆಲ್ಜಿಯನ್-ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲ್ಯಾಂಜರ್ 1904ರಲ್ಲಿ Rana aurantiaca ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ವಿವರಿಸಿದರು. ಇದರ ಮೂಲ ಮಾದರಿ ಸ್ಥಳ ತಿರುವನಂತಪುರಂ ಆಗಿದೆ. ಇದರ ಹೋಲೋಟೈಪ್ ಲಂಡನ್ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.
Rana ಕುಲದ ಅಡಿಯಲ್ಲಿ ಇದ್ದಾಗ ಈ ಪ್ರಭೇದವನ್ನು Hylorana, Hylarana ಮತ್ತು Sylvirana ಎಂಬ ಉಪಕುಲಗಳಲ್ಲಿ ವಿವಿಧ ಸಮಯಗಳಲ್ಲಿ ವರ್ಗೀಕರಿಸಲಾಗಿತ್ತು. 2005ರಲ್ಲಿ ಉಪಕುಲವನ್ನು Rana ಯಿಂದ ಪ್ರತ್ಯೇಕಿಸಿದ ನಂತರ ಇದನ್ನು Hylarana ಅಡಿಯಲ್ಲಿ ಮರು ವರ್ಗೀಕರಿಸಲಾಯಿತು. 2006ರಲ್ಲಿ ಸ್ವಲ್ಪ ಕಾಲ Sylvirana ಅಡಿಯಲ್ಲಿ ಇರಿಸಲಾಯಿತು. ಆದರೆ ಈಗ Sylvirana ಅನ್ನು Hylarana ನ ಕಿರಿಯ ಸಮಾನಾರ್ಥಕ ಹೆಸರಾಗಿ ಪರಿಗಣಿಸಲಾಗುತ್ತದೆ. ಪ್ರಸ್ತುತ ಈ ಪ್ರಭೇದವು ಇತರ ಹಿಂದಿನ Hylarana ಪ್ರಭೇದಗಳೊಂದಿಗೆ Indosylvirana ಕುಲದಲ್ಲಿ ಸೇರಿದೆ.
== ವಿವರಣೆ ==
ಚಿನ್ನದ ಕಪ್ಪೆಗಳು ಸಣ್ಣದಿಂದ ಮಧ್ಯಮ ಗಾತ್ರದ ಕಪ್ಪೆಗಳಾಗಿವೆ. ಪ್ರೌಢ ಗಂಡು ಕಪ್ಪೆಗಳು ಮೂತಿಯ ತುದಿಯಿಂದ ಗುದದ್ವಾರದವರೆಗಿನ ಉದ್ದದಲ್ಲಿ 32ರಿಂದ 55.7 ಮಿಮೀ ವರೆಗೆ ಬೆಳೆಯುತ್ತವೆ. ಹೆಣ್ಣು ಕಪ್ಪೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು, 62.6 ಮಿಮೀ ವರೆಗೆ ಬೆಳೆಯುತ್ತವೆ.
ಇವುಗಳ ದೇಹವು ತೆಳ್ಳಗಿದ್ದು, ಮೂತಿಯು ಉದ್ದವಾಗಿ ಮತ್ತು ಮೊಂಡಾದ ತುದಿಯನ್ನು ಹೊಂದಿರುತ್ತದೆ. ತಲೆಯ ಉದ್ದವು ಅದರ ಅಗಲಕ್ಕಿಂತ ಸುಮಾರು 1.3 ಪಟ್ಟು ಹೆಚ್ಚಿರುತ್ತದೆ. ಮೂಗಿನ ರಂಧ್ರಗಳು ಬದಿಗಳಲ್ಲಿ ತೆರೆಯುತ್ತವೆ ಮತ್ತು ಅವು ಕಣ್ಣುಗಳಿಗಿಂತ ಮೂತಿಯ ತುದಿಯಿಂದ ಸುಮಾರು ಎರಡು ಪಟ್ಟು ದೂರದಲ್ಲಿರುತ್ತವೆ.
ಕಣ್ಣುಗಳ ನಡುವಿನ ಅಂತರವು ಸಾಮಾನ್ಯವಾಗಿ ಎರಡೂ ಕಣ್ಣುಗಳ ನಡುವಿನ ಅಂತರಕ್ಕೆ ಸಮನಾಗಿರುತ್ತದೆ. ಇವುಗಳಲ್ಲಿ ವೋಮರೈನ್ ಹಲ್ಲುಗಳು ಮತ್ತು ಪೀನಿಯಲ್ ಕಣ್ಣುಗುಡ್ಡೆ ಇರುತ್ತವೆ. ವೋಮರೈನ್ ಹಲ್ಲುಗಳು ಪರಸ್ಪರಕ್ಕಿಂತ ಹೆಚ್ಚಾಗಿ ಚೋಯಾನೆಗಳಿಗೆ ಸಮೀಪದಲ್ಲಿರುತ್ತವೆ.
ಕಿವಿಪರದೆ ಕಣ್ಣಿನ ಗಾತ್ರಕ್ಕೆ ಸರಿಸುಮಾರು ಸಮನಾಗಿರುತ್ತದೆ. ಕಿವಿಪರದೆ ಸ್ಪಷ್ಟವಾಗಿ ಕಾಣುತ್ತದೆ, ಆದರೆ ಅದರ ಮೇಲೆ ಸೂಪರ್ಟಿಂಪಾನಿಕ್ ಚರ್ಮದ ಮಡಿಕೆ ಇರುವುದಿಲ್ಲ. ಕಣ್ಣುಗಳ ಕೆಳಭಾಗದ ಅಂಚುಗಳು ಕೆಂಪು ಬಣ್ಣದಲ್ಲಿರುತ್ತವೆ.
ಚಿನ್ನದ ಕಪ್ಪೆಯ ಬೆನ್ನಿನ ಚರ್ಮವು ನಯವಾಗಿರಬಹುದು ಅಥವಾ ಅತ್ಯಂತ ಸೂಕ್ಷ್ಮವಾದ ಕಣಗಳಿಂದ ಕೂಡಿರಬಹುದು. ದೇಹದ ಮೇಲ್ಭಾಗವು ಕಿತ್ತಳೆ ಬಣ್ಣದಿಂದ ಚಿನ್ನದ ಕಂದು ಬಣ್ಣದವರೆಗೆ ಇರುತ್ತದೆ. ಕೆಲವು ಕಪ್ಪೆಗಳಲ್ಲಿ ಸಣ್ಣ ಕಪ್ಪು ಅಥವಾ ಕಂದು ಚುಕ್ಕೆಗಳು ಕಂಡುಬರುತ್ತವೆ.
ಮೂಗಿನ ರಂಧ್ರಗಳಿಂದ ದೇಹದ ಹಿಂಭಾಗದವರೆಗೆ ಎರಡೂ ಬದಿಗಳಲ್ಲಿ ಅಗಲವಾದ ಗಾಢ ಕಂದು ಬಣ್ಣದ ಪಟ್ಟಿಯಿರುತ್ತದೆ. ಕಣ್ಣಿನ ಹಿಂಭಾಗದಿಂದ ಹಿಂಗಾಲುಗಳವರೆಗೆ ತೆಳುವಾದ ಆದರೆ ಸ್ಪಷ್ಟವಾದ ಹಳದಿ ಅಥವಾ ಚಿನ್ನದ ಬಣ್ಣದ ಚರ್ಮದ ಮಡಿಕೆ ಇರುತ್ತದೆ. ಮೇಲಿನ ತುಟಿ ಕೂಡ ಚಿನ್ನದ ಬಣ್ಣದಲ್ಲಿರುತ್ತದೆ.
ದೇಹದ ಕೆಳಭಾಗವು ಬೆನ್ನಿಗಿಂತ ತಿಳಿ ಬಣ್ಣದಲ್ಲಿದ್ದು, ತೆಳು ಹಳದಿ ಬಣ್ಣದಿಂದ ಬಿಳಿ ಬಣ್ಣದವರೆಗೆ ಕಂಡುಬರುತ್ತದೆ. ಎಳೆಯ ಕಪ್ಪೆಗಳು ಹೆಚ್ಚು ಪ್ರಕಾಶಮಾನವಾದ ಬಣ್ಣವನ್ನು ಹೊಂದಿರುತ್ತವೆ.
ಬೆರಳುಗಳು ಉದ್ದ ಮತ್ತು ತೆಳ್ಳಗಿರುತ್ತವೆ. ಮೊದಲ ಬೆರಳು ಎರಡನೆಯದಕ್ಕಿಂತ ಉದ್ದವಾಗಿರುತ್ತದೆ. ಮೂರನೆಯ ಬೆರಳು ಮೂತಿಯ ಉದ್ದಕ್ಕಿಂತಲೂ ಉದ್ದವಾಗಿರುತ್ತದೆ. ಬೆರಳುಗಳ ತಳಭಾಗದಲ್ಲಿರುವ ಉಬ್ಬುಗಳು ಮಧ್ಯಮ ಗಾತ್ರದಲ್ಲಿರುತ್ತವೆ.
ಬೆರಳುಗಳ ತುದಿಗಳಲ್ಲಿ ದೊಡ್ಡದಾದ ಅಂಟಿಕೊಳ್ಳುವ ಚಕ್ರಾಕಾರದ ತಟ್ಟೆಗಳು ಇರುತ್ತವೆ. ಪ್ರತಿಯೊಂದು ತಟ್ಟೆಯ ಸುತ್ತಲೂ ಇರುವ ಸಣ್ಣ ಮಡಿಕೆಗಳು ಅದರ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಪ್ರತ್ಯೇಕಿಸುತ್ತವೆ. ಕಾಲ್ಬೆರಳುಗಳು ಜಾಲಬಂಧ ಹೊಂದಿದ್ದರೂ ಕೈಬೆರಳುಗಳು ಜಾಲಬಂಧ ಹೊಂದಿರುವುದಿಲ್ಲ.
ಹಿಂಗಾಲುಗಳು ಕೂಡ ಉದ್ದ ಮತ್ತು ತೆಳ್ಳಗಿದ್ದು, ಸ್ಪಷ್ಟವಾದ ಬಣ್ಣದ ಪಟ್ಟಿಗಳನ್ನು ಹೊಂದಿರುವುದಿಲ್ಲ. ಟಿಬಿಯೋಟಾರ್ಸಲ್ ಸಂಧಿ ಕಣ್ಣು ಮತ್ತು ಮೂತಿಯ ತುದಿಯ ನಡುವಿನ ಮಧ್ಯಭಾಗದವರೆಗೆ ತಲುಪುತ್ತದೆ.
ಟಿಬಿಯಾ ಅದರ ಅಗಲಕ್ಕಿಂತ ಸುಮಾರು ಆರು ಪಟ್ಟು ಉದ್ದವಾಗಿದ್ದು, ತಲೆ ಮತ್ತು ದೇಹದ ಒಟ್ಟು ಉದ್ದದ ಸುಮಾರು ಅರ್ಧದಷ್ಟಿರುತ್ತದೆ. ಇದು ಮುಂಗಾಲಿಗಿಂತ ಚಿಕ್ಕದಾಗಿದ್ದರೂ ಪಾದದ ಉದ್ದಕ್ಕೆ ಸರಿಸುಮಾರು ಸಮನಾಗಿರುತ್ತದೆ.
ಕಾಲ್ಬೆರಳುಗಳು ಸುಮಾರು ಮೂರರಲ್ಲಿ ಎರಡು ಭಾಗದಿಂದ ನಾಲ್ಕರಲ್ಲಿ ಮೂರು ಭಾಗದವರೆಗೆ ಜಾಲಬಂಧ ಹೊಂದಿರುತ್ತವೆ. ಹೊರಗಿನ ಮೆಟಾಟಾರ್ಸಲ್ಗಳು ಮಾತ್ರ ಬಹುತೇಕ ಬುಡದವರೆಗೂ ಪ್ರತ್ಯೇಕವಾಗಿರಬಹುದು. ಸಂಧಿಗಳ ಕೆಳಗಿನ ಉಬ್ಬುಗಳು ಸಣ್ಣದಾಗಿರುತ್ತವೆ. ಕಾಲ್ಬೆರಳುಗಳ ತುದಿಗಳಲ್ಲಿಯೂ ಬೆರಳುಗಳಂತೆಯೇ ಚಕ್ರಾಕಾರದ ತಟ್ಟೆಗಳಿರುತ್ತವೆ.
ಗಂಡು ಕಪ್ಪೆಯ ಪ್ರತಿಯೊಂದು ಮುಂಗೈಯ ಬುಡದಲ್ಲಿ ಅಂಡಾಕಾರದ ಹ್ಯೂಮರಲ್ ಗ್ರಂಥಿ ಇರುತ್ತದೆ. ಅವು ಕೂಗುವಾಗ ಅವುಗಳ ಧ್ವನಿ ಚೀಲಗಳು ಸ್ಪಷ್ಟವಾಗಿ ಉಬ್ಬುತ್ತವೆ.
ಚಿನ್ನದ ಕಪ್ಪೆಗಳು ಕಂಚಿನ ಕಪ್ಪೆ (Indosylvirana temporalis)ಯನ್ನು ಹೋಲುತ್ತವೆ. ಆದ್ದರಿಂದ ಎರಡೂ ಪ್ರಭೇದಗಳನ್ನು ಪರಸ್ಪರ ತಪ್ಪಾಗಿ ಗುರುತಿಸುವ ಸಾಧ್ಯತೆಯಿದೆ.
== ವಿತರಣೆ ಮತ್ತು ಆವಾಸಸ್ಥಾನ ==
ಚಿನ್ನದ ಕಪ್ಪೆಗಳು ವಿವಿಧ ರೀತಿಯ ಆವಾಸಸ್ಥಾನಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ನಿಂತ ನೀರಿನ ಪರಿಸರ ವ್ಯವಸ್ಥೆಗಳು — ಸರೋವರಗಳು, ಕೊಳಗಳು ಮತ್ತು ನೀರಿನ ಗುಂಡಿಗಳು — ಹಾಗೂ ಹರಿಯುವ ನೀರಿನ ಪರಿಸರ ವ್ಯವಸ್ಥೆಗಳು — ನದಿಗಳು, ಹಳ್ಳಗಳು ಮತ್ತು ಬುಗ್ಗೆಗಳು — ಸೇರಿವೆ.
ಇವು ಸದಾಹರಿದ್ವರ್ಣ ಕಾಡುಗಳು, ಪೊದೆ ಪ್ರದೇಶಗಳು, ಬಿದಿರಿನ ಪೊದೆಗಳು, ಕರಾವಳಿ ಪ್ರದೇಶಗಳು ಮತ್ತು ಭತ್ತದ ಗದ್ದೆಗಳಲ್ಲಿಯೂ ಕಂಡುಬರುತ್ತವೆ.
ಇವು ಭಾಗಶಃ ಮರಗಳ ಮೇಲೆ ವಾಸಿಸುವ ಮತ್ತು ಭಾಗಶಃ ಜಲವಾಸಿ ಸ್ವಭಾವವನ್ನು ಹೊಂದಿವೆ. ಪ್ರೌಢ ಚಿನ್ನದ ಕಪ್ಪೆಗಳು ಸಾಮಾನ್ಯವಾಗಿ ನೀರಿನ ಮೂಲಗಳ ಸಮೀಪದ ಬಂಡೆಗಳ ಮೇಲೆ ಅಥವಾ ಎಲೆಗಳು ಮತ್ತು ಸಣ್ಣ ಕೊಂಬೆಗಳ ಮೇಲೆ ಕುಳಿತಿರುವುದು ಕಂಡುಬರುತ್ತದೆ.
ಚಿನ್ನದ ಕಪ್ಪೆ ಭಾರತದಲ್ಲಿನ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದೆ. ಇದರ ವಿಸ್ತರಣೆ ಪಾಲಕ್ಕಾಡ್ ಕಣಿವೆಯ ದಕ್ಷಿಣ ಭಾಗದಿಂದ ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳವರೆಗೆ, ಕೇರಳ ರಾಜ್ಯದಲ್ಲಿ ಕಂಡುಬರುತ್ತದೆ.
ಭಾರತದಲ್ಲಿ ಇವು ಸಮುದ್ರಮಟ್ಟದಿಂದ ಸುಮಾರು 200ರಿಂದ 1,400 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತವೆ.
== ಪರಿಸರ ವಿಜ್ಞಾನ ಮತ್ತು ಜೀವನಚರಿತ್ರೆ ==
ಚಿನ್ನದ ಕಪ್ಪೆಗಳು ಭಾಗಶಃ ಮರಗಳ ಮೇಲೆ ಮತ್ತು ಭಾಗಶಃ ನೀರಿನಲ್ಲಿ ವಾಸಿಸುತ್ತವೆ. ಇವು ಸಾಮಾನ್ಯವಾಗಿ ಉಷ್ಣವಲಯದ ತೇವ ಪ್ರದೇಶಗಳು, ತೇವಾಂಶವುಳ್ಳ ಜೌಗು ಕಾಡುಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ.
ಇವುಗಳ ಮರಿಗಳು ಸಾಮಾನ್ಯವಾಗಿ ಹರಿಯುವ ನೀರಿನಲ್ಲಿ ಕಂಡುಬರುತ್ತವೆ. ಪ್ರೌಢ ಕಪ್ಪೆಗಳು ನೀರಿನ ಮೂಲಗಳ ಸುತ್ತಲಿನ ಬಂಡೆಗಳು ಮತ್ತು ಇತರ ವಸ್ತುಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ.
ಮೊಟ್ಟೆಯಿಂದ ರೂಪಾಂತರಗೊಂಡ ಪ್ರೌಢ ಕಪ್ಪೆಯಾಗುವವರೆಗೆ ಸುಮಾರು 60 ದಿನಗಳು ಬೇಕಾಗುತ್ತವೆ. ಹಿಂಗಾಲುಗಳ ಮೇಲಿನ ಗಾಢ ಬಣ್ಣದ ಪಟ್ಟಿಗಳ ಮೂಲಕ ಇವುಗಳ ಮರಿಗಳನ್ನು ಗುರುತಿಸಬಹುದು.
ಚಿನ್ನದ ಕಪ್ಪೆಗಳು ಸಾಮಾನ್ಯವಾಗಿ ರಾತ್ರಿಚರವಾಗಿವೆ. ಆದರೆ ಹಗಲಿನಲ್ಲಿ ಲಘು ಮಳೆಯ ಸಮಯದಲ್ಲಿಯೂ ಸಕ್ರಿಯವಾಗಬಹುದು.
ಗಂಡು ಕಪ್ಪೆಗಳು ಮೃದುವಾದ, ಕೀಟಗಳ ಶಬ್ದವನ್ನು ಹೋಲುವ ಕೂಗನ್ನು ಮಾಡುತ್ತವೆ. ಈ ಕೂಗನ್ನು "ಚಿಕ್ ಚಿಕ್ ಚಿಕ್ ಚಿಕ್ ಚಿಕ್" ಅಥವಾ "ಪ್ತಿ ರಿ ರಿ ರಿ ರಿ" ಎಂಬಂತೆ ವಿವರಿಸಲಾಗಿದೆ. ಇಂತಹ ಕೂಗು ಸಾಮಾನ್ಯವಾಗಿ ಸುಮಾರು 30 ಸೆಕೆಂಡುಗಳ ಅಂತರದಲ್ಲಿ ಕೇಳಿಸುತ್ತದೆ.
ದೊಡ್ಡ ಗಾತ್ರದ ಗಂಡು ಕಪ್ಪೆಗಳ ಕೂಗು ಕಡಿಮೆ ಸ್ವರದಲ್ಲಿದ್ದು "ಟ್ರ್ರ್ರ್ಕ್ ಟ್ರ್ರ್ರ್ಕ್ ಟ್ರ್ರ್ರ್ರ್ಕ್" ಎಂಬಂತೆ ಕೇಳಿಸಬಹುದು.
ಇವುಗಳ ಮುಖ್ಯ ಸಂತಾನೋತ್ಪತ್ತಿ ಕಾಲವು ಜೂನ್ ಮತ್ತು ಜುಲೈ ತಿಂಗಳುಗಳಾಗಿವೆ.
ಸಂಪೂರ್ಣವಾಗಿ ಬೆಳವಣಿಗೆಯಾದ ಗೊದಮೊಟ್ಟೆಗಳು ಗುಲಾಬಿ ಬಣ್ಣದ ಬಾಲವನ್ನು ಹೊಂದಿರುವ ಸಣ್ಣ ಹಳದಿ ಬಣ್ಣದ ಪ್ರೌಢ ಕಪ್ಪೆಗಳಂತೆ ಕಾಣುತ್ತವೆ.
== ಸಂರಕ್ಷಣೆ ==
ಚಿನ್ನದ ಕಪ್ಪೆಯನ್ನು ಪ್ರಸ್ತುತ ಅಪಾಯದಂಚಿನಲ್ಲಿರುವ ಪ್ರಭೇದ ಎಂದು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ವರ್ಗೀಕರಿಸಿದೆ.
ಇವುಗಳ ಸಂಖ್ಯೆಯು ಮುಖ್ಯವಾಗಿ ಆವಾಸಸ್ಥಾನದ ನಷ್ಟದಿಂದ ಕಡಿಮೆಯಾಗುತ್ತಿದೆ. ಕೃಷಿಗಾಗಿ ಭೂಮಿಯ ಬಳಕೆಯನ್ನು ಹೆಚ್ಚಿಸುವುದರಿಂದ ಇವುಗಳ ವಾಸಸ್ಥಳಗಳು ವಿಭಜಿತವಾಗುತ್ತಿವೆ.
ಇವುಗಳ ನೈಸರ್ಗಿಕ ಆವಾಸಸ್ಥಾನಗಳಲ್ಲಿಯೇ ಜನಸಂಖ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ವಿಭಜಿತವಾಗಿವೆ. ಕೃಷಿ ಅಭಿವೃದ್ಧಿಯ ಜೊತೆಗೆ ಭೂಮಿಯ ಪರಿವರ್ತನೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ.
ಭಾರತದಲ್ಲಿ ಚಿನ್ನದ ಕಪ್ಪೆಗಳನ್ನು ಪ್ರಸ್ತುತ ಕಾನೂನುಬದ್ಧವಾಗಿ ಸಂರಕ್ಷಿಸಲಾಗಿದೆ.
== ಉಲ್ಲೇಖಗಳು ==
g9cckprs3ue563un81yrpxk1k71sqvo
1382658
1382657
2026-08-15T07:51:15Z
Santhosh Notagar99
82732
1382658
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| status = VU
| status_system = IUCN3.1
| status_ref = <ref name="IUCN">{{cite iucn |author=S.D. Biju, Kelum Manamendra-Arachchi, Sushil Dutta, Robert Inger, Anslem de Silva. |year=2004 |errata=2016 |title=''Indosylvirana aurantiaca'' |volume=2004 |article-number=e.T58551A89365142 |doi=10.2305/IUCN.UK.2004.RLTS.T58551A11801743.en |access-date=4 March 2025}}</ref>
| name = Golden frog
| image = Hylarana aurantiaca-Agumbe.jpg
| image_caption = ಇಂಡೋಸಿಲ್ವಿರಾನಾ ಔರಾನ್ಟಿಯಾಕಾ
| genus = ಇಂಡೋಸಿಲ್ವಿರಾನಾ
| species = ಔರಾನ್ಟಿಯಾಕಾ
| authority = ([[George Albert Boulenger|Boulenger]], 1904)
| synonyms =
*''Rana aurantiaca'' <small>Boulenger, 1904</small>
*''Rana bhagmandlensis'' <small>Rao, 1922 </small>
*''Sylvirana aurantiaca'' <small>(Boulenger, 1904)</small>
|synonyms_ref=<ref name="boulenger1904">{{cite journal | author = Boulenger G.A. | year = 1904 | title = Description of three new frogs from southern India and Ceylon | journal = Journal of the Bombay Natural History Society | volume = 15 | issue = 3| pages = 430–431 }}</ref><ref name="IUCN"/>
}}
'''ಇಂಡೋಸಿಲ್ವಿರಾನಾ ಔರಾನ್ಟಿಯಾಕಾ''' (Indosylvirana aurantiaca), ಸಾಮಾನ್ಯವಾಗಿ ಚಿನ್ನದ ಕಪ್ಪೆ ಎಂದು ಕರೆಯಲ್ಪಡುವುದು, ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಕಪ್ಪೆಯ ಒಂದು ಪ್ರಭೇದವಾಗಿದೆ. ಇದನ್ನು ತಿರುವನಂತಪುರಂ ಕಪ್ಪೆ, ಸಾಮಾನ್ಯ ಮರದ ಕಪ್ಪೆ ಅಥವಾ ಸಣ್ಣ ಮರದ ಕಪ್ಪೆ ಎಂದೂ ಕರೆಯಲಾಗುತ್ತದೆ.
'''ಪರ್ಯಾಯ ವೈಜ್ಞಾನಿಕ ಹೆಸರುಗಳು'''
* Rana aurantiaca — ಬೌಲ್ಯಾಂಜರ್, 1904
* Rana bhagmandlensis — ರಾವ್, 1922
* Sylvirana aurantiaca — (ಬೌಲ್ಯಾಂಜರ್, 1904)
== ವರ್ಗೀಕರಣ ==
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ Indosylvirana ಕುಲಕ್ಕೆ ಸೇರಿದ ಕಪ್ಪೆಯ ಒಂದು ಪ್ರಭೇದವಾಗಿದ್ದು, ರಾನಿಡೀ ಕುಟುಂಬಕ್ಕೆ ಸೇರಿದೆ. ಈ ಪ್ರಭೇದವನ್ನು ಹಿಂದೆ Hylarana ಕುಲದ ಸದಸ್ಯವೆಂದು ಪರಿಗಣಿಸಲಾಗುತ್ತಿತ್ತು. ನಂತರ ಆ ಕುಲದ ವರ್ಗೀಕರಣವನ್ನು ಪರಿಷ್ಕರಿಸಲಾಯಿತು.<ref>{{Cite journal|title = A mini review on the antimicrobial peptides isolated from the genus Hylarana (Amphibia: Anura) with a proposed nomenclature for amphibian skin peptides|last = Thomas|first = Priya|date = June 2012|journal = Molecular Biology Reports|volume = 39|issue = 6|pages = 6943–6947|doi = 10.1007/s11033-012-1521-3|pmid = 22307792|s2cid = 14108229}}</ref>
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಅನ್ನು ಹಿಂದೆ ಒಂದು ಸಂಭಾವ್ಯ ಪ್ರಭೇದ ಸಂಕೀರ್ಣವೆಂದು ಪರಿಗಣಿಸಲಾಗಿತ್ತು. ಶ್ರೀಲಂಕಾದಿಂದ ದೊರೆತ ಮಾದರಿಗಳನ್ನು ಹಿಂದೆ ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಎಂದು ತಪ್ಪಾಗಿ ಗುರುತಿಸಲಾಗಿತ್ತು. ಇದಕ್ಕೆ ಬಣ್ಣ ಮತ್ತು ದೇಹದ ಆಕಾರದಲ್ಲಿನ ಸ್ಪಷ್ಟ ವ್ಯತ್ಯಾಸಗಳ ಕೊರತೆಯೂ ಒಂದು ಕಾರಣವಾಗಿತ್ತು. 2014ರಲ್ಲಿ ನಡೆದ ಅಧ್ಯಯನವು ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಪಶ್ಚಿಮ ಘಟ್ಟಗಳಿಗೆ ಮಾತ್ರ ಸ್ಥಳೀಯವಾದ ಪ್ರಭೇದವಾಗಿದೆ ಎಂದು ದೃಢಪಡಿಸಿತು. ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದ ನಡುವೆ Hylarana sensu lato ಗುಂಪಿನ ಯಾವುದೇ ಸಾಮಾನ್ಯ ಪ್ರಭೇದಗಳಿಲ್ಲ ಎಂದು ಅಧ್ಯಯನವು ತೋರಿಸಿತು.<ref name="Oliveretal2015">{{Cite journal|last1=Oliver|first1=Lauren A.|last2=Prendini|first2=Elizabeth|last3=Kraus|first3=Fred|last4=Raxworthy|first4=Christopher J.|date=2015|title=Systematics and biogeography of the ''Hylarana'' frog (Anura: Ranidae) radiation across tropical Australasia, Southeast Asia, and Africa|journal=Molecular Phylogenetics and Evolution|language=en|volume=90|pages=176–192|doi=10.1016/j.ympev.2015.05.001|pmid=25987527|doi-access=free}}</ref>
ದೇಹದ ಆಕಾರ ಮತ್ತು ಅಣುಮಟ್ಟದ ಮಾಹಿತಿಯನ್ನು ಬಳಸಿಕೊಂಡು, ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದಲ್ಲಿ ಹಿಂದೆ ತಿಳಿದಿದ್ದ Hylarana ಪ್ರಭೇದಗಳಿಗೆ ಏಳು ಹೊಸ ಪ್ರಭೇದಗಳನ್ನು ಸೇರಿಸಲಾಯಿತು. ಶ್ರೀಲಂಕಾದಲ್ಲಿ ಕಂಡುಬಂದ ಸಣ್ಣ ಗಾತ್ರದ ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ನಂತರ ಹಿಂದೆ ವಿವರಿಸದ ಹೊಸ ಪ್ರಭೇದವಾದ Indosylvirana serendipi ಎಂದು ಗುರುತಿಸಲಾಯಿತು.
ಈ ಪ್ರಭೇದವನ್ನು ಬೆಲ್ಜಿಯನ್-ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲ್ಯಾಂಜರ್ 1904ರಲ್ಲಿ Rana aurantiaca ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ವಿವರಿಸಿದರು. ಇದರ ಮೂಲ ಮಾದರಿ ಸ್ಥಳ ತಿರುವನಂತಪುರಂ ಆಗಿದೆ. ಇದರ ಹೋಲೋಟೈಪ್ ಲಂಡನ್ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.
Rana ಕುಲದ ಅಡಿಯಲ್ಲಿ ಇದ್ದಾಗ ಈ ಪ್ರಭೇದವನ್ನು Hylorana, Hylarana ಮತ್ತು Sylvirana ಎಂಬ ಉಪಕುಲಗಳಲ್ಲಿ ವಿವಿಧ ಸಮಯಗಳಲ್ಲಿ ವರ್ಗೀಕರಿಸಲಾಗಿತ್ತು. 2005ರಲ್ಲಿ ಉಪಕುಲವನ್ನು Rana ಯಿಂದ ಪ್ರತ್ಯೇಕಿಸಿದ ನಂತರ ಇದನ್ನು Hylarana ಅಡಿಯಲ್ಲಿ ಮರು ವರ್ಗೀಕರಿಸಲಾಯಿತು. 2006ರಲ್ಲಿ ಸ್ವಲ್ಪ ಕಾಲ Sylvirana ಅಡಿಯಲ್ಲಿ ಇರಿಸಲಾಯಿತು. ಆದರೆ ಈಗ Sylvirana ಅನ್ನು Hylarana ನ ಕಿರಿಯ ಸಮಾನಾರ್ಥಕ ಹೆಸರಾಗಿ ಪರಿಗಣಿಸಲಾಗುತ್ತದೆ. ಪ್ರಸ್ತುತ ಈ ಪ್ರಭೇದವು ಇತರ ಹಿಂದಿನ Hylarana ಪ್ರಭೇದಗಳೊಂದಿಗೆ Indosylvirana ಕುಲದಲ್ಲಿ ಸೇರಿದೆ.
== ವಿವರಣೆ ==
ಚಿನ್ನದ ಕಪ್ಪೆಗಳು ಸಣ್ಣದಿಂದ ಮಧ್ಯಮ ಗಾತ್ರದ ಕಪ್ಪೆಗಳಾಗಿವೆ. ಪ್ರೌಢ ಗಂಡು ಕಪ್ಪೆಗಳು ಮೂತಿಯ ತುದಿಯಿಂದ ಗುದದ್ವಾರದವರೆಗಿನ ಉದ್ದದಲ್ಲಿ 32ರಿಂದ 55.7 ಮಿಮೀ ವರೆಗೆ ಬೆಳೆಯುತ್ತವೆ. ಹೆಣ್ಣು ಕಪ್ಪೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು, 62.6 ಮಿಮೀ ವರೆಗೆ ಬೆಳೆಯುತ್ತವೆ.
ಇವುಗಳ ದೇಹವು ತೆಳ್ಳಗಿದ್ದು, ಮೂತಿಯು ಉದ್ದವಾಗಿ ಮತ್ತು ಮೊಂಡಾದ ತುದಿಯನ್ನು ಹೊಂದಿರುತ್ತದೆ. ತಲೆಯ ಉದ್ದವು ಅದರ ಅಗಲಕ್ಕಿಂತ ಸುಮಾರು 1.3 ಪಟ್ಟು ಹೆಚ್ಚಿರುತ್ತದೆ. ಮೂಗಿನ ರಂಧ್ರಗಳು ಬದಿಗಳಲ್ಲಿ ತೆರೆಯುತ್ತವೆ ಮತ್ತು ಅವು ಕಣ್ಣುಗಳಿಗಿಂತ ಮೂತಿಯ ತುದಿಯಿಂದ ಸುಮಾರು ಎರಡು ಪಟ್ಟು ದೂರದಲ್ಲಿರುತ್ತವೆ.
ಕಣ್ಣುಗಳ ನಡುವಿನ ಅಂತರವು ಸಾಮಾನ್ಯವಾಗಿ ಎರಡೂ ಕಣ್ಣುಗಳ ನಡುವಿನ ಅಂತರಕ್ಕೆ ಸಮನಾಗಿರುತ್ತದೆ. ಇವುಗಳಲ್ಲಿ ವೋಮರೈನ್ ಹಲ್ಲುಗಳು ಮತ್ತು ಪೀನಿಯಲ್ ಕಣ್ಣುಗುಡ್ಡೆ ಇರುತ್ತವೆ. ವೋಮರೈನ್ ಹಲ್ಲುಗಳು ಪರಸ್ಪರಕ್ಕಿಂತ ಹೆಚ್ಚಾಗಿ ಚೋಯಾನೆಗಳಿಗೆ ಸಮೀಪದಲ್ಲಿರುತ್ತವೆ.
ಕಿವಿಪರದೆ ಕಣ್ಣಿನ ಗಾತ್ರಕ್ಕೆ ಸರಿಸುಮಾರು ಸಮನಾಗಿರುತ್ತದೆ. ಕಿವಿಪರದೆ ಸ್ಪಷ್ಟವಾಗಿ ಕಾಣುತ್ತದೆ, ಆದರೆ ಅದರ ಮೇಲೆ ಸೂಪರ್ಟಿಂಪಾನಿಕ್ ಚರ್ಮದ ಮಡಿಕೆ ಇರುವುದಿಲ್ಲ. ಕಣ್ಣುಗಳ ಕೆಳಭಾಗದ ಅಂಚುಗಳು ಕೆಂಪು ಬಣ್ಣದಲ್ಲಿರುತ್ತವೆ.
ಚಿನ್ನದ ಕಪ್ಪೆಯ ಬೆನ್ನಿನ ಚರ್ಮವು ನಯವಾಗಿರಬಹುದು ಅಥವಾ ಅತ್ಯಂತ ಸೂಕ್ಷ್ಮವಾದ ಕಣಗಳಿಂದ ಕೂಡಿರಬಹುದು. ದೇಹದ ಮೇಲ್ಭಾಗವು ಕಿತ್ತಳೆ ಬಣ್ಣದಿಂದ ಚಿನ್ನದ ಕಂದು ಬಣ್ಣದವರೆಗೆ ಇರುತ್ತದೆ. ಕೆಲವು ಕಪ್ಪೆಗಳಲ್ಲಿ ಸಣ್ಣ ಕಪ್ಪು ಅಥವಾ ಕಂದು ಚುಕ್ಕೆಗಳು ಕಂಡುಬರುತ್ತವೆ.
ಮೂಗಿನ ರಂಧ್ರಗಳಿಂದ ದೇಹದ ಹಿಂಭಾಗದವರೆಗೆ ಎರಡೂ ಬದಿಗಳಲ್ಲಿ ಅಗಲವಾದ ಗಾಢ ಕಂದು ಬಣ್ಣದ ಪಟ್ಟಿಯಿರುತ್ತದೆ. ಕಣ್ಣಿನ ಹಿಂಭಾಗದಿಂದ ಹಿಂಗಾಲುಗಳವರೆಗೆ ತೆಳುವಾದ ಆದರೆ ಸ್ಪಷ್ಟವಾದ ಹಳದಿ ಅಥವಾ ಚಿನ್ನದ ಬಣ್ಣದ ಚರ್ಮದ ಮಡಿಕೆ ಇರುತ್ತದೆ. ಮೇಲಿನ ತುಟಿ ಕೂಡ ಚಿನ್ನದ ಬಣ್ಣದಲ್ಲಿರುತ್ತದೆ.
ದೇಹದ ಕೆಳಭಾಗವು ಬೆನ್ನಿಗಿಂತ ತಿಳಿ ಬಣ್ಣದಲ್ಲಿದ್ದು, ತೆಳು ಹಳದಿ ಬಣ್ಣದಿಂದ ಬಿಳಿ ಬಣ್ಣದವರೆಗೆ ಕಂಡುಬರುತ್ತದೆ. ಎಳೆಯ ಕಪ್ಪೆಗಳು ಹೆಚ್ಚು ಪ್ರಕಾಶಮಾನವಾದ ಬಣ್ಣವನ್ನು ಹೊಂದಿರುತ್ತವೆ.
ಬೆರಳುಗಳು ಉದ್ದ ಮತ್ತು ತೆಳ್ಳಗಿರುತ್ತವೆ. ಮೊದಲ ಬೆರಳು ಎರಡನೆಯದಕ್ಕಿಂತ ಉದ್ದವಾಗಿರುತ್ತದೆ. ಮೂರನೆಯ ಬೆರಳು ಮೂತಿಯ ಉದ್ದಕ್ಕಿಂತಲೂ ಉದ್ದವಾಗಿರುತ್ತದೆ. ಬೆರಳುಗಳ ತಳಭಾಗದಲ್ಲಿರುವ ಉಬ್ಬುಗಳು ಮಧ್ಯಮ ಗಾತ್ರದಲ್ಲಿರುತ್ತವೆ.
ಬೆರಳುಗಳ ತುದಿಗಳಲ್ಲಿ ದೊಡ್ಡದಾದ ಅಂಟಿಕೊಳ್ಳುವ ಚಕ್ರಾಕಾರದ ತಟ್ಟೆಗಳು ಇರುತ್ತವೆ. ಪ್ರತಿಯೊಂದು ತಟ್ಟೆಯ ಸುತ್ತಲೂ ಇರುವ ಸಣ್ಣ ಮಡಿಕೆಗಳು ಅದರ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಪ್ರತ್ಯೇಕಿಸುತ್ತವೆ. ಕಾಲ್ಬೆರಳುಗಳು ಜಾಲಬಂಧ ಹೊಂದಿದ್ದರೂ ಕೈಬೆರಳುಗಳು ಜಾಲಬಂಧ ಹೊಂದಿರುವುದಿಲ್ಲ.
ಹಿಂಗಾಲುಗಳು ಕೂಡ ಉದ್ದ ಮತ್ತು ತೆಳ್ಳಗಿದ್ದು, ಸ್ಪಷ್ಟವಾದ ಬಣ್ಣದ ಪಟ್ಟಿಗಳನ್ನು ಹೊಂದಿರುವುದಿಲ್ಲ. ಟಿಬಿಯೋಟಾರ್ಸಲ್ ಸಂಧಿ ಕಣ್ಣು ಮತ್ತು ಮೂತಿಯ ತುದಿಯ ನಡುವಿನ ಮಧ್ಯಭಾಗದವರೆಗೆ ತಲುಪುತ್ತದೆ.
ಟಿಬಿಯಾ ಅದರ ಅಗಲಕ್ಕಿಂತ ಸುಮಾರು ಆರು ಪಟ್ಟು ಉದ್ದವಾಗಿದ್ದು, ತಲೆ ಮತ್ತು ದೇಹದ ಒಟ್ಟು ಉದ್ದದ ಸುಮಾರು ಅರ್ಧದಷ್ಟಿರುತ್ತದೆ. ಇದು ಮುಂಗಾಲಿಗಿಂತ ಚಿಕ್ಕದಾಗಿದ್ದರೂ ಪಾದದ ಉದ್ದಕ್ಕೆ ಸರಿಸುಮಾರು ಸಮನಾಗಿರುತ್ತದೆ.
ಕಾಲ್ಬೆರಳುಗಳು ಸುಮಾರು ಮೂರರಲ್ಲಿ ಎರಡು ಭಾಗದಿಂದ ನಾಲ್ಕರಲ್ಲಿ ಮೂರು ಭಾಗದವರೆಗೆ ಜಾಲಬಂಧ ಹೊಂದಿರುತ್ತವೆ. ಹೊರಗಿನ ಮೆಟಾಟಾರ್ಸಲ್ಗಳು ಮಾತ್ರ ಬಹುತೇಕ ಬುಡದವರೆಗೂ ಪ್ರತ್ಯೇಕವಾಗಿರಬಹುದು. ಸಂಧಿಗಳ ಕೆಳಗಿನ ಉಬ್ಬುಗಳು ಸಣ್ಣದಾಗಿರುತ್ತವೆ. ಕಾಲ್ಬೆರಳುಗಳ ತುದಿಗಳಲ್ಲಿಯೂ ಬೆರಳುಗಳಂತೆಯೇ ಚಕ್ರಾಕಾರದ ತಟ್ಟೆಗಳಿರುತ್ತವೆ.
ಗಂಡು ಕಪ್ಪೆಯ ಪ್ರತಿಯೊಂದು ಮುಂಗೈಯ ಬುಡದಲ್ಲಿ ಅಂಡಾಕಾರದ ಹ್ಯೂಮರಲ್ ಗ್ರಂಥಿ ಇರುತ್ತದೆ. ಅವು ಕೂಗುವಾಗ ಅವುಗಳ ಧ್ವನಿ ಚೀಲಗಳು ಸ್ಪಷ್ಟವಾಗಿ ಉಬ್ಬುತ್ತವೆ.
ಚಿನ್ನದ ಕಪ್ಪೆಗಳು ಕಂಚಿನ ಕಪ್ಪೆ (Indosylvirana temporalis)ಯನ್ನು ಹೋಲುತ್ತವೆ. ಆದ್ದರಿಂದ ಎರಡೂ ಪ್ರಭೇದಗಳನ್ನು ಪರಸ್ಪರ ತಪ್ಪಾಗಿ ಗುರುತಿಸುವ ಸಾಧ್ಯತೆಯಿದೆ.
== ವಿತರಣೆ ಮತ್ತು ಆವಾಸಸ್ಥಾನ ==
ಚಿನ್ನದ ಕಪ್ಪೆಗಳು ವಿವಿಧ ರೀತಿಯ ಆವಾಸಸ್ಥಾನಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ನಿಂತ ನೀರಿನ ಪರಿಸರ ವ್ಯವಸ್ಥೆಗಳು — ಸರೋವರಗಳು, ಕೊಳಗಳು ಮತ್ತು ನೀರಿನ ಗುಂಡಿಗಳು — ಹಾಗೂ ಹರಿಯುವ ನೀರಿನ ಪರಿಸರ ವ್ಯವಸ್ಥೆಗಳು — ನದಿಗಳು, ಹಳ್ಳಗಳು ಮತ್ತು ಬುಗ್ಗೆಗಳು — ಸೇರಿವೆ.
ಇವು ಸದಾಹರಿದ್ವರ್ಣ ಕಾಡುಗಳು, ಪೊದೆ ಪ್ರದೇಶಗಳು, ಬಿದಿರಿನ ಪೊದೆಗಳು, ಕರಾವಳಿ ಪ್ರದೇಶಗಳು ಮತ್ತು ಭತ್ತದ ಗದ್ದೆಗಳಲ್ಲಿಯೂ ಕಂಡುಬರುತ್ತವೆ.
ಇವು ಭಾಗಶಃ ಮರಗಳ ಮೇಲೆ ವಾಸಿಸುವ ಮತ್ತು ಭಾಗಶಃ ಜಲವಾಸಿ ಸ್ವಭಾವವನ್ನು ಹೊಂದಿವೆ. ಪ್ರೌಢ ಚಿನ್ನದ ಕಪ್ಪೆಗಳು ಸಾಮಾನ್ಯವಾಗಿ ನೀರಿನ ಮೂಲಗಳ ಸಮೀಪದ ಬಂಡೆಗಳ ಮೇಲೆ ಅಥವಾ ಎಲೆಗಳು ಮತ್ತು ಸಣ್ಣ ಕೊಂಬೆಗಳ ಮೇಲೆ ಕುಳಿತಿರುವುದು ಕಂಡುಬರುತ್ತದೆ.
ಚಿನ್ನದ ಕಪ್ಪೆ ಭಾರತದಲ್ಲಿನ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದೆ. ಇದರ ವಿಸ್ತರಣೆ ಪಾಲಕ್ಕಾಡ್ ಕಣಿವೆಯ ದಕ್ಷಿಣ ಭಾಗದಿಂದ ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳವರೆಗೆ, ಕೇರಳ ರಾಜ್ಯದಲ್ಲಿ ಕಂಡುಬರುತ್ತದೆ.
ಭಾರತದಲ್ಲಿ ಇವು ಸಮುದ್ರಮಟ್ಟದಿಂದ ಸುಮಾರು 200ರಿಂದ 1,400 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತವೆ.
== ಪರಿಸರ ವಿಜ್ಞಾನ ಮತ್ತು ಜೀವನಚರಿತ್ರೆ ==
ಚಿನ್ನದ ಕಪ್ಪೆಗಳು ಭಾಗಶಃ ಮರಗಳ ಮೇಲೆ ಮತ್ತು ಭಾಗಶಃ ನೀರಿನಲ್ಲಿ ವಾಸಿಸುತ್ತವೆ. ಇವು ಸಾಮಾನ್ಯವಾಗಿ ಉಷ್ಣವಲಯದ ತೇವ ಪ್ರದೇಶಗಳು, ತೇವಾಂಶವುಳ್ಳ ಜೌಗು ಕಾಡುಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ.
ಇವುಗಳ ಮರಿಗಳು ಸಾಮಾನ್ಯವಾಗಿ ಹರಿಯುವ ನೀರಿನಲ್ಲಿ ಕಂಡುಬರುತ್ತವೆ. ಪ್ರೌಢ ಕಪ್ಪೆಗಳು ನೀರಿನ ಮೂಲಗಳ ಸುತ್ತಲಿನ ಬಂಡೆಗಳು ಮತ್ತು ಇತರ ವಸ್ತುಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ.
ಮೊಟ್ಟೆಯಿಂದ ರೂಪಾಂತರಗೊಂಡ ಪ್ರೌಢ ಕಪ್ಪೆಯಾಗುವವರೆಗೆ ಸುಮಾರು 60 ದಿನಗಳು ಬೇಕಾಗುತ್ತವೆ. ಹಿಂಗಾಲುಗಳ ಮೇಲಿನ ಗಾಢ ಬಣ್ಣದ ಪಟ್ಟಿಗಳ ಮೂಲಕ ಇವುಗಳ ಮರಿಗಳನ್ನು ಗುರುತಿಸಬಹುದು.
ಚಿನ್ನದ ಕಪ್ಪೆಗಳು ಸಾಮಾನ್ಯವಾಗಿ ರಾತ್ರಿಚರವಾಗಿವೆ. ಆದರೆ ಹಗಲಿನಲ್ಲಿ ಲಘು ಮಳೆಯ ಸಮಯದಲ್ಲಿಯೂ ಸಕ್ರಿಯವಾಗಬಹುದು.
ಗಂಡು ಕಪ್ಪೆಗಳು ಮೃದುವಾದ, ಕೀಟಗಳ ಶಬ್ದವನ್ನು ಹೋಲುವ ಕೂಗನ್ನು ಮಾಡುತ್ತವೆ. ಈ ಕೂಗನ್ನು "ಚಿಕ್ ಚಿಕ್ ಚಿಕ್ ಚಿಕ್ ಚಿಕ್" ಅಥವಾ "ಪ್ತಿ ರಿ ರಿ ರಿ ರಿ" ಎಂಬಂತೆ ವಿವರಿಸಲಾಗಿದೆ. ಇಂತಹ ಕೂಗು ಸಾಮಾನ್ಯವಾಗಿ ಸುಮಾರು 30 ಸೆಕೆಂಡುಗಳ ಅಂತರದಲ್ಲಿ ಕೇಳಿಸುತ್ತದೆ.
ದೊಡ್ಡ ಗಾತ್ರದ ಗಂಡು ಕಪ್ಪೆಗಳ ಕೂಗು ಕಡಿಮೆ ಸ್ವರದಲ್ಲಿದ್ದು "ಟ್ರ್ರ್ರ್ಕ್ ಟ್ರ್ರ್ರ್ಕ್ ಟ್ರ್ರ್ರ್ರ್ಕ್" ಎಂಬಂತೆ ಕೇಳಿಸಬಹುದು.
ಇವುಗಳ ಮುಖ್ಯ ಸಂತಾನೋತ್ಪತ್ತಿ ಕಾಲವು ಜೂನ್ ಮತ್ತು ಜುಲೈ ತಿಂಗಳುಗಳಾಗಿವೆ.
ಸಂಪೂರ್ಣವಾಗಿ ಬೆಳವಣಿಗೆಯಾದ ಗೊದಮೊಟ್ಟೆಗಳು ಗುಲಾಬಿ ಬಣ್ಣದ ಬಾಲವನ್ನು ಹೊಂದಿರುವ ಸಣ್ಣ ಹಳದಿ ಬಣ್ಣದ ಪ್ರೌಢ ಕಪ್ಪೆಗಳಂತೆ ಕಾಣುತ್ತವೆ.
== ಸಂರಕ್ಷಣೆ ==
ಚಿನ್ನದ ಕಪ್ಪೆಯನ್ನು ಪ್ರಸ್ತುತ ಅಪಾಯದಂಚಿನಲ್ಲಿರುವ ಪ್ರಭೇದ ಎಂದು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ವರ್ಗೀಕರಿಸಿದೆ.
ಇವುಗಳ ಸಂಖ್ಯೆಯು ಮುಖ್ಯವಾಗಿ ಆವಾಸಸ್ಥಾನದ ನಷ್ಟದಿಂದ ಕಡಿಮೆಯಾಗುತ್ತಿದೆ. ಕೃಷಿಗಾಗಿ ಭೂಮಿಯ ಬಳಕೆಯನ್ನು ಹೆಚ್ಚಿಸುವುದರಿಂದ ಇವುಗಳ ವಾಸಸ್ಥಳಗಳು ವಿಭಜಿತವಾಗುತ್ತಿವೆ.
ಇವುಗಳ ನೈಸರ್ಗಿಕ ಆವಾಸಸ್ಥಾನಗಳಲ್ಲಿಯೇ ಜನಸಂಖ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ವಿಭಜಿತವಾಗಿವೆ. ಕೃಷಿ ಅಭಿವೃದ್ಧಿಯ ಜೊತೆಗೆ ಭೂಮಿಯ ಪರಿವರ್ತನೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ.
ಭಾರತದಲ್ಲಿ ಚಿನ್ನದ ಕಪ್ಪೆಗಳನ್ನು ಪ್ರಸ್ತುತ ಕಾನೂನುಬದ್ಧವಾಗಿ ಸಂರಕ್ಷಿಸಲಾಗಿದೆ.
== ಉಲ್ಲೇಖಗಳು ==
7uc7p23392ooi7xhcp4t1eb7poy7kle
1382659
1382658
2026-08-15T07:52:19Z
Santhosh Notagar99
82732
1382659
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| status = VU
| status_system = IUCN3.1
| status_ref = <ref name="IUCN">{{cite iucn |author=S.D. Biju, Kelum Manamendra-Arachchi, Sushil Dutta, Robert Inger, Anslem de Silva. |year=2004 |errata=2016 |title=''Indosylvirana aurantiaca'' |volume=2004 |article-number=e.T58551A89365142 |doi=10.2305/IUCN.UK.2004.RLTS.T58551A11801743.en |access-date=4 March 2025}}</ref>
| name = Golden frog
| image = Hylarana aurantiaca-Agumbe.jpg
| image_caption = ಇಂಡೋಸಿಲ್ವಿರಾನಾ ಔರಾನ್ಟಿಯಾಕಾ
| genus = ಇಂಡೋಸಿಲ್ವಿರಾನಾ
| species = ಔರಾನ್ಟಿಯಾಕಾ
| authority = ([[George Albert Boulenger|Boulenger]], 1904)
| synonyms =
*''Rana aurantiaca'' <small>Boulenger, 1904</small>
*''Rana bhagmandlensis'' <small>Rao, 1922 </small>
*''Sylvirana aurantiaca'' <small>(Boulenger, 1904)</small>
|synonyms_ref=<ref name="boulenger1904">{{cite journal | author = Boulenger G.A. | year = 1904 | title = Description of three new frogs from southern India and Ceylon | journal = Journal of the Bombay Natural History Society | volume = 15 | issue = 3| pages = 430–431 }}</ref><ref name="IUCN"/>
}}
'''ಇಂಡೋಸಿಲ್ವಿರಾನಾ ಔರಾನ್ಟಿಯಾಕಾ''' (Indosylvirana aurantiaca), ಸಾಮಾನ್ಯವಾಗಿ ಚಿನ್ನದ ಕಪ್ಪೆ ಎಂದು ಕರೆಯಲ್ಪಡುವುದು, ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಕಪ್ಪೆಯ ಒಂದು ಪ್ರಭೇದವಾಗಿದೆ. ಇದನ್ನು ತಿರುವನಂತಪುರಂ ಕಪ್ಪೆ, ಸಾಮಾನ್ಯ ಮರದ ಕಪ್ಪೆ ಅಥವಾ ಸಣ್ಣ ಮರದ ಕಪ್ಪೆ ಎಂದೂ ಕರೆಯಲಾಗುತ್ತದೆ.<ref>https://en.wikipedia.org/wiki/Indosylvirana_aurantiaca</ref>
'''ಪರ್ಯಾಯ ವೈಜ್ಞಾನಿಕ ಹೆಸರುಗಳು'''
* Rana aurantiaca — ಬೌಲ್ಯಾಂಜರ್, 1904
* Rana bhagmandlensis — ರಾವ್, 1922
* Sylvirana aurantiaca — (ಬೌಲ್ಯಾಂಜರ್, 1904)
== ವರ್ಗೀಕರಣ ==
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ Indosylvirana ಕುಲಕ್ಕೆ ಸೇರಿದ ಕಪ್ಪೆಯ ಒಂದು ಪ್ರಭೇದವಾಗಿದ್ದು, ರಾನಿಡೀ ಕುಟುಂಬಕ್ಕೆ ಸೇರಿದೆ. ಈ ಪ್ರಭೇದವನ್ನು ಹಿಂದೆ Hylarana ಕುಲದ ಸದಸ್ಯವೆಂದು ಪರಿಗಣಿಸಲಾಗುತ್ತಿತ್ತು. ನಂತರ ಆ ಕುಲದ ವರ್ಗೀಕರಣವನ್ನು ಪರಿಷ್ಕರಿಸಲಾಯಿತು.<ref>{{Cite journal|title = A mini review on the antimicrobial peptides isolated from the genus Hylarana (Amphibia: Anura) with a proposed nomenclature for amphibian skin peptides|last = Thomas|first = Priya|date = June 2012|journal = Molecular Biology Reports|volume = 39|issue = 6|pages = 6943–6947|doi = 10.1007/s11033-012-1521-3|pmid = 22307792|s2cid = 14108229}}</ref>
ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಅನ್ನು ಹಿಂದೆ ಒಂದು ಸಂಭಾವ್ಯ ಪ್ರಭೇದ ಸಂಕೀರ್ಣವೆಂದು ಪರಿಗಣಿಸಲಾಗಿತ್ತು. ಶ್ರೀಲಂಕಾದಿಂದ ದೊರೆತ ಮಾದರಿಗಳನ್ನು ಹಿಂದೆ ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಎಂದು ತಪ್ಪಾಗಿ ಗುರುತಿಸಲಾಗಿತ್ತು. ಇದಕ್ಕೆ ಬಣ್ಣ ಮತ್ತು ದೇಹದ ಆಕಾರದಲ್ಲಿನ ಸ್ಪಷ್ಟ ವ್ಯತ್ಯಾಸಗಳ ಕೊರತೆಯೂ ಒಂದು ಕಾರಣವಾಗಿತ್ತು. 2014ರಲ್ಲಿ ನಡೆದ ಅಧ್ಯಯನವು ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ಪಶ್ಚಿಮ ಘಟ್ಟಗಳಿಗೆ ಮಾತ್ರ ಸ್ಥಳೀಯವಾದ ಪ್ರಭೇದವಾಗಿದೆ ಎಂದು ದೃಢಪಡಿಸಿತು. ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದ ನಡುವೆ Hylarana sensu lato ಗುಂಪಿನ ಯಾವುದೇ ಸಾಮಾನ್ಯ ಪ್ರಭೇದಗಳಿಲ್ಲ ಎಂದು ಅಧ್ಯಯನವು ತೋರಿಸಿತು.<ref name="Oliveretal2015">{{Cite journal|last1=Oliver|first1=Lauren A.|last2=Prendini|first2=Elizabeth|last3=Kraus|first3=Fred|last4=Raxworthy|first4=Christopher J.|date=2015|title=Systematics and biogeography of the ''Hylarana'' frog (Anura: Ranidae) radiation across tropical Australasia, Southeast Asia, and Africa|journal=Molecular Phylogenetics and Evolution|language=en|volume=90|pages=176–192|doi=10.1016/j.ympev.2015.05.001|pmid=25987527|doi-access=free}}</ref>
ದೇಹದ ಆಕಾರ ಮತ್ತು ಅಣುಮಟ್ಟದ ಮಾಹಿತಿಯನ್ನು ಬಳಸಿಕೊಂಡು, ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದಲ್ಲಿ ಹಿಂದೆ ತಿಳಿದಿದ್ದ Hylarana ಪ್ರಭೇದಗಳಿಗೆ ಏಳು ಹೊಸ ಪ್ರಭೇದಗಳನ್ನು ಸೇರಿಸಲಾಯಿತು. ಶ್ರೀಲಂಕಾದಲ್ಲಿ ಕಂಡುಬಂದ ಸಣ್ಣ ಗಾತ್ರದ ಇಂಡೋಸಿಲ್ವಿರಾನಾ ಔರಾನ್ಟಿಯಾಕಾ ನಂತರ ಹಿಂದೆ ವಿವರಿಸದ ಹೊಸ ಪ್ರಭೇದವಾದ Indosylvirana serendipi ಎಂದು ಗುರುತಿಸಲಾಯಿತು.
ಈ ಪ್ರಭೇದವನ್ನು ಬೆಲ್ಜಿಯನ್-ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಆಲ್ಬರ್ಟ್ ಬೌಲ್ಯಾಂಜರ್ 1904ರಲ್ಲಿ Rana aurantiaca ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ವಿವರಿಸಿದರು. ಇದರ ಮೂಲ ಮಾದರಿ ಸ್ಥಳ ತಿರುವನಂತಪುರಂ ಆಗಿದೆ. ಇದರ ಹೋಲೋಟೈಪ್ ಲಂಡನ್ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.
Rana ಕುಲದ ಅಡಿಯಲ್ಲಿ ಇದ್ದಾಗ ಈ ಪ್ರಭೇದವನ್ನು Hylorana, Hylarana ಮತ್ತು Sylvirana ಎಂಬ ಉಪಕುಲಗಳಲ್ಲಿ ವಿವಿಧ ಸಮಯಗಳಲ್ಲಿ ವರ್ಗೀಕರಿಸಲಾಗಿತ್ತು. 2005ರಲ್ಲಿ ಉಪಕುಲವನ್ನು Rana ಯಿಂದ ಪ್ರತ್ಯೇಕಿಸಿದ ನಂತರ ಇದನ್ನು Hylarana ಅಡಿಯಲ್ಲಿ ಮರು ವರ್ಗೀಕರಿಸಲಾಯಿತು. 2006ರಲ್ಲಿ ಸ್ವಲ್ಪ ಕಾಲ Sylvirana ಅಡಿಯಲ್ಲಿ ಇರಿಸಲಾಯಿತು. ಆದರೆ ಈಗ Sylvirana ಅನ್ನು Hylarana ನ ಕಿರಿಯ ಸಮಾನಾರ್ಥಕ ಹೆಸರಾಗಿ ಪರಿಗಣಿಸಲಾಗುತ್ತದೆ. ಪ್ರಸ್ತುತ ಈ ಪ್ರಭೇದವು ಇತರ ಹಿಂದಿನ Hylarana ಪ್ರಭೇದಗಳೊಂದಿಗೆ Indosylvirana ಕುಲದಲ್ಲಿ ಸೇರಿದೆ.
== ವಿವರಣೆ ==
ಚಿನ್ನದ ಕಪ್ಪೆಗಳು ಸಣ್ಣದಿಂದ ಮಧ್ಯಮ ಗಾತ್ರದ ಕಪ್ಪೆಗಳಾಗಿವೆ. ಪ್ರೌಢ ಗಂಡು ಕಪ್ಪೆಗಳು ಮೂತಿಯ ತುದಿಯಿಂದ ಗುದದ್ವಾರದವರೆಗಿನ ಉದ್ದದಲ್ಲಿ 32ರಿಂದ 55.7 ಮಿಮೀ ವರೆಗೆ ಬೆಳೆಯುತ್ತವೆ. ಹೆಣ್ಣು ಕಪ್ಪೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು, 62.6 ಮಿಮೀ ವರೆಗೆ ಬೆಳೆಯುತ್ತವೆ.
ಇವುಗಳ ದೇಹವು ತೆಳ್ಳಗಿದ್ದು, ಮೂತಿಯು ಉದ್ದವಾಗಿ ಮತ್ತು ಮೊಂಡಾದ ತುದಿಯನ್ನು ಹೊಂದಿರುತ್ತದೆ. ತಲೆಯ ಉದ್ದವು ಅದರ ಅಗಲಕ್ಕಿಂತ ಸುಮಾರು 1.3 ಪಟ್ಟು ಹೆಚ್ಚಿರುತ್ತದೆ. ಮೂಗಿನ ರಂಧ್ರಗಳು ಬದಿಗಳಲ್ಲಿ ತೆರೆಯುತ್ತವೆ ಮತ್ತು ಅವು ಕಣ್ಣುಗಳಿಗಿಂತ ಮೂತಿಯ ತುದಿಯಿಂದ ಸುಮಾರು ಎರಡು ಪಟ್ಟು ದೂರದಲ್ಲಿರುತ್ತವೆ.
ಕಣ್ಣುಗಳ ನಡುವಿನ ಅಂತರವು ಸಾಮಾನ್ಯವಾಗಿ ಎರಡೂ ಕಣ್ಣುಗಳ ನಡುವಿನ ಅಂತರಕ್ಕೆ ಸಮನಾಗಿರುತ್ತದೆ. ಇವುಗಳಲ್ಲಿ ವೋಮರೈನ್ ಹಲ್ಲುಗಳು ಮತ್ತು ಪೀನಿಯಲ್ ಕಣ್ಣುಗುಡ್ಡೆ ಇರುತ್ತವೆ. ವೋಮರೈನ್ ಹಲ್ಲುಗಳು ಪರಸ್ಪರಕ್ಕಿಂತ ಹೆಚ್ಚಾಗಿ ಚೋಯಾನೆಗಳಿಗೆ ಸಮೀಪದಲ್ಲಿರುತ್ತವೆ.
ಕಿವಿಪರದೆ ಕಣ್ಣಿನ ಗಾತ್ರಕ್ಕೆ ಸರಿಸುಮಾರು ಸಮನಾಗಿರುತ್ತದೆ. ಕಿವಿಪರದೆ ಸ್ಪಷ್ಟವಾಗಿ ಕಾಣುತ್ತದೆ, ಆದರೆ ಅದರ ಮೇಲೆ ಸೂಪರ್ಟಿಂಪಾನಿಕ್ ಚರ್ಮದ ಮಡಿಕೆ ಇರುವುದಿಲ್ಲ. ಕಣ್ಣುಗಳ ಕೆಳಭಾಗದ ಅಂಚುಗಳು ಕೆಂಪು ಬಣ್ಣದಲ್ಲಿರುತ್ತವೆ.
ಚಿನ್ನದ ಕಪ್ಪೆಯ ಬೆನ್ನಿನ ಚರ್ಮವು ನಯವಾಗಿರಬಹುದು ಅಥವಾ ಅತ್ಯಂತ ಸೂಕ್ಷ್ಮವಾದ ಕಣಗಳಿಂದ ಕೂಡಿರಬಹುದು. ದೇಹದ ಮೇಲ್ಭಾಗವು ಕಿತ್ತಳೆ ಬಣ್ಣದಿಂದ ಚಿನ್ನದ ಕಂದು ಬಣ್ಣದವರೆಗೆ ಇರುತ್ತದೆ. ಕೆಲವು ಕಪ್ಪೆಗಳಲ್ಲಿ ಸಣ್ಣ ಕಪ್ಪು ಅಥವಾ ಕಂದು ಚುಕ್ಕೆಗಳು ಕಂಡುಬರುತ್ತವೆ.
ಮೂಗಿನ ರಂಧ್ರಗಳಿಂದ ದೇಹದ ಹಿಂಭಾಗದವರೆಗೆ ಎರಡೂ ಬದಿಗಳಲ್ಲಿ ಅಗಲವಾದ ಗಾಢ ಕಂದು ಬಣ್ಣದ ಪಟ್ಟಿಯಿರುತ್ತದೆ. ಕಣ್ಣಿನ ಹಿಂಭಾಗದಿಂದ ಹಿಂಗಾಲುಗಳವರೆಗೆ ತೆಳುವಾದ ಆದರೆ ಸ್ಪಷ್ಟವಾದ ಹಳದಿ ಅಥವಾ ಚಿನ್ನದ ಬಣ್ಣದ ಚರ್ಮದ ಮಡಿಕೆ ಇರುತ್ತದೆ. ಮೇಲಿನ ತುಟಿ ಕೂಡ ಚಿನ್ನದ ಬಣ್ಣದಲ್ಲಿರುತ್ತದೆ.
ದೇಹದ ಕೆಳಭಾಗವು ಬೆನ್ನಿಗಿಂತ ತಿಳಿ ಬಣ್ಣದಲ್ಲಿದ್ದು, ತೆಳು ಹಳದಿ ಬಣ್ಣದಿಂದ ಬಿಳಿ ಬಣ್ಣದವರೆಗೆ ಕಂಡುಬರುತ್ತದೆ. ಎಳೆಯ ಕಪ್ಪೆಗಳು ಹೆಚ್ಚು ಪ್ರಕಾಶಮಾನವಾದ ಬಣ್ಣವನ್ನು ಹೊಂದಿರುತ್ತವೆ.
ಬೆರಳುಗಳು ಉದ್ದ ಮತ್ತು ತೆಳ್ಳಗಿರುತ್ತವೆ. ಮೊದಲ ಬೆರಳು ಎರಡನೆಯದಕ್ಕಿಂತ ಉದ್ದವಾಗಿರುತ್ತದೆ. ಮೂರನೆಯ ಬೆರಳು ಮೂತಿಯ ಉದ್ದಕ್ಕಿಂತಲೂ ಉದ್ದವಾಗಿರುತ್ತದೆ. ಬೆರಳುಗಳ ತಳಭಾಗದಲ್ಲಿರುವ ಉಬ್ಬುಗಳು ಮಧ್ಯಮ ಗಾತ್ರದಲ್ಲಿರುತ್ತವೆ.
ಬೆರಳುಗಳ ತುದಿಗಳಲ್ಲಿ ದೊಡ್ಡದಾದ ಅಂಟಿಕೊಳ್ಳುವ ಚಕ್ರಾಕಾರದ ತಟ್ಟೆಗಳು ಇರುತ್ತವೆ. ಪ್ರತಿಯೊಂದು ತಟ್ಟೆಯ ಸುತ್ತಲೂ ಇರುವ ಸಣ್ಣ ಮಡಿಕೆಗಳು ಅದರ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಪ್ರತ್ಯೇಕಿಸುತ್ತವೆ. ಕಾಲ್ಬೆರಳುಗಳು ಜಾಲಬಂಧ ಹೊಂದಿದ್ದರೂ ಕೈಬೆರಳುಗಳು ಜಾಲಬಂಧ ಹೊಂದಿರುವುದಿಲ್ಲ.
ಹಿಂಗಾಲುಗಳು ಕೂಡ ಉದ್ದ ಮತ್ತು ತೆಳ್ಳಗಿದ್ದು, ಸ್ಪಷ್ಟವಾದ ಬಣ್ಣದ ಪಟ್ಟಿಗಳನ್ನು ಹೊಂದಿರುವುದಿಲ್ಲ. ಟಿಬಿಯೋಟಾರ್ಸಲ್ ಸಂಧಿ ಕಣ್ಣು ಮತ್ತು ಮೂತಿಯ ತುದಿಯ ನಡುವಿನ ಮಧ್ಯಭಾಗದವರೆಗೆ ತಲುಪುತ್ತದೆ.
ಟಿಬಿಯಾ ಅದರ ಅಗಲಕ್ಕಿಂತ ಸುಮಾರು ಆರು ಪಟ್ಟು ಉದ್ದವಾಗಿದ್ದು, ತಲೆ ಮತ್ತು ದೇಹದ ಒಟ್ಟು ಉದ್ದದ ಸುಮಾರು ಅರ್ಧದಷ್ಟಿರುತ್ತದೆ. ಇದು ಮುಂಗಾಲಿಗಿಂತ ಚಿಕ್ಕದಾಗಿದ್ದರೂ ಪಾದದ ಉದ್ದಕ್ಕೆ ಸರಿಸುಮಾರು ಸಮನಾಗಿರುತ್ತದೆ.
ಕಾಲ್ಬೆರಳುಗಳು ಸುಮಾರು ಮೂರರಲ್ಲಿ ಎರಡು ಭಾಗದಿಂದ ನಾಲ್ಕರಲ್ಲಿ ಮೂರು ಭಾಗದವರೆಗೆ ಜಾಲಬಂಧ ಹೊಂದಿರುತ್ತವೆ. ಹೊರಗಿನ ಮೆಟಾಟಾರ್ಸಲ್ಗಳು ಮಾತ್ರ ಬಹುತೇಕ ಬುಡದವರೆಗೂ ಪ್ರತ್ಯೇಕವಾಗಿರಬಹುದು. ಸಂಧಿಗಳ ಕೆಳಗಿನ ಉಬ್ಬುಗಳು ಸಣ್ಣದಾಗಿರುತ್ತವೆ. ಕಾಲ್ಬೆರಳುಗಳ ತುದಿಗಳಲ್ಲಿಯೂ ಬೆರಳುಗಳಂತೆಯೇ ಚಕ್ರಾಕಾರದ ತಟ್ಟೆಗಳಿರುತ್ತವೆ.
ಗಂಡು ಕಪ್ಪೆಯ ಪ್ರತಿಯೊಂದು ಮುಂಗೈಯ ಬುಡದಲ್ಲಿ ಅಂಡಾಕಾರದ ಹ್ಯೂಮರಲ್ ಗ್ರಂಥಿ ಇರುತ್ತದೆ. ಅವು ಕೂಗುವಾಗ ಅವುಗಳ ಧ್ವನಿ ಚೀಲಗಳು ಸ್ಪಷ್ಟವಾಗಿ ಉಬ್ಬುತ್ತವೆ.
ಚಿನ್ನದ ಕಪ್ಪೆಗಳು ಕಂಚಿನ ಕಪ್ಪೆ (Indosylvirana temporalis)ಯನ್ನು ಹೋಲುತ್ತವೆ. ಆದ್ದರಿಂದ ಎರಡೂ ಪ್ರಭೇದಗಳನ್ನು ಪರಸ್ಪರ ತಪ್ಪಾಗಿ ಗುರುತಿಸುವ ಸಾಧ್ಯತೆಯಿದೆ.
== ವಿತರಣೆ ಮತ್ತು ಆವಾಸಸ್ಥಾನ ==
ಚಿನ್ನದ ಕಪ್ಪೆಗಳು ವಿವಿಧ ರೀತಿಯ ಆವಾಸಸ್ಥಾನಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ನಿಂತ ನೀರಿನ ಪರಿಸರ ವ್ಯವಸ್ಥೆಗಳು — ಸರೋವರಗಳು, ಕೊಳಗಳು ಮತ್ತು ನೀರಿನ ಗುಂಡಿಗಳು — ಹಾಗೂ ಹರಿಯುವ ನೀರಿನ ಪರಿಸರ ವ್ಯವಸ್ಥೆಗಳು — ನದಿಗಳು, ಹಳ್ಳಗಳು ಮತ್ತು ಬುಗ್ಗೆಗಳು — ಸೇರಿವೆ.
ಇವು ಸದಾಹರಿದ್ವರ್ಣ ಕಾಡುಗಳು, ಪೊದೆ ಪ್ರದೇಶಗಳು, ಬಿದಿರಿನ ಪೊದೆಗಳು, ಕರಾವಳಿ ಪ್ರದೇಶಗಳು ಮತ್ತು ಭತ್ತದ ಗದ್ದೆಗಳಲ್ಲಿಯೂ ಕಂಡುಬರುತ್ತವೆ.
ಇವು ಭಾಗಶಃ ಮರಗಳ ಮೇಲೆ ವಾಸಿಸುವ ಮತ್ತು ಭಾಗಶಃ ಜಲವಾಸಿ ಸ್ವಭಾವವನ್ನು ಹೊಂದಿವೆ. ಪ್ರೌಢ ಚಿನ್ನದ ಕಪ್ಪೆಗಳು ಸಾಮಾನ್ಯವಾಗಿ ನೀರಿನ ಮೂಲಗಳ ಸಮೀಪದ ಬಂಡೆಗಳ ಮೇಲೆ ಅಥವಾ ಎಲೆಗಳು ಮತ್ತು ಸಣ್ಣ ಕೊಂಬೆಗಳ ಮೇಲೆ ಕುಳಿತಿರುವುದು ಕಂಡುಬರುತ್ತದೆ.
ಚಿನ್ನದ ಕಪ್ಪೆ ಭಾರತದಲ್ಲಿನ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದೆ. ಇದರ ವಿಸ್ತರಣೆ ಪಾಲಕ್ಕಾಡ್ ಕಣಿವೆಯ ದಕ್ಷಿಣ ಭಾಗದಿಂದ ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳವರೆಗೆ, ಕೇರಳ ರಾಜ್ಯದಲ್ಲಿ ಕಂಡುಬರುತ್ತದೆ.
ಭಾರತದಲ್ಲಿ ಇವು ಸಮುದ್ರಮಟ್ಟದಿಂದ ಸುಮಾರು 200ರಿಂದ 1,400 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತವೆ.
== ಪರಿಸರ ವಿಜ್ಞಾನ ಮತ್ತು ಜೀವನಚರಿತ್ರೆ ==
ಚಿನ್ನದ ಕಪ್ಪೆಗಳು ಭಾಗಶಃ ಮರಗಳ ಮೇಲೆ ಮತ್ತು ಭಾಗಶಃ ನೀರಿನಲ್ಲಿ ವಾಸಿಸುತ್ತವೆ. ಇವು ಸಾಮಾನ್ಯವಾಗಿ ಉಷ್ಣವಲಯದ ತೇವ ಪ್ರದೇಶಗಳು, ತೇವಾಂಶವುಳ್ಳ ಜೌಗು ಕಾಡುಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ.
ಇವುಗಳ ಮರಿಗಳು ಸಾಮಾನ್ಯವಾಗಿ ಹರಿಯುವ ನೀರಿನಲ್ಲಿ ಕಂಡುಬರುತ್ತವೆ. ಪ್ರೌಢ ಕಪ್ಪೆಗಳು ನೀರಿನ ಮೂಲಗಳ ಸುತ್ತಲಿನ ಬಂಡೆಗಳು ಮತ್ತು ಇತರ ವಸ್ತುಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ.
ಮೊಟ್ಟೆಯಿಂದ ರೂಪಾಂತರಗೊಂಡ ಪ್ರೌಢ ಕಪ್ಪೆಯಾಗುವವರೆಗೆ ಸುಮಾರು 60 ದಿನಗಳು ಬೇಕಾಗುತ್ತವೆ. ಹಿಂಗಾಲುಗಳ ಮೇಲಿನ ಗಾಢ ಬಣ್ಣದ ಪಟ್ಟಿಗಳ ಮೂಲಕ ಇವುಗಳ ಮರಿಗಳನ್ನು ಗುರುತಿಸಬಹುದು.
ಚಿನ್ನದ ಕಪ್ಪೆಗಳು ಸಾಮಾನ್ಯವಾಗಿ ರಾತ್ರಿಚರವಾಗಿವೆ. ಆದರೆ ಹಗಲಿನಲ್ಲಿ ಲಘು ಮಳೆಯ ಸಮಯದಲ್ಲಿಯೂ ಸಕ್ರಿಯವಾಗಬಹುದು.
ಗಂಡು ಕಪ್ಪೆಗಳು ಮೃದುವಾದ, ಕೀಟಗಳ ಶಬ್ದವನ್ನು ಹೋಲುವ ಕೂಗನ್ನು ಮಾಡುತ್ತವೆ. ಈ ಕೂಗನ್ನು "ಚಿಕ್ ಚಿಕ್ ಚಿಕ್ ಚಿಕ್ ಚಿಕ್" ಅಥವಾ "ಪ್ತಿ ರಿ ರಿ ರಿ ರಿ" ಎಂಬಂತೆ ವಿವರಿಸಲಾಗಿದೆ. ಇಂತಹ ಕೂಗು ಸಾಮಾನ್ಯವಾಗಿ ಸುಮಾರು 30 ಸೆಕೆಂಡುಗಳ ಅಂತರದಲ್ಲಿ ಕೇಳಿಸುತ್ತದೆ.
ದೊಡ್ಡ ಗಾತ್ರದ ಗಂಡು ಕಪ್ಪೆಗಳ ಕೂಗು ಕಡಿಮೆ ಸ್ವರದಲ್ಲಿದ್ದು "ಟ್ರ್ರ್ರ್ಕ್ ಟ್ರ್ರ್ರ್ಕ್ ಟ್ರ್ರ್ರ್ರ್ಕ್" ಎಂಬಂತೆ ಕೇಳಿಸಬಹುದು.
ಇವುಗಳ ಮುಖ್ಯ ಸಂತಾನೋತ್ಪತ್ತಿ ಕಾಲವು ಜೂನ್ ಮತ್ತು ಜುಲೈ ತಿಂಗಳುಗಳಾಗಿವೆ.
ಸಂಪೂರ್ಣವಾಗಿ ಬೆಳವಣಿಗೆಯಾದ ಗೊದಮೊಟ್ಟೆಗಳು ಗುಲಾಬಿ ಬಣ್ಣದ ಬಾಲವನ್ನು ಹೊಂದಿರುವ ಸಣ್ಣ ಹಳದಿ ಬಣ್ಣದ ಪ್ರೌಢ ಕಪ್ಪೆಗಳಂತೆ ಕಾಣುತ್ತವೆ.
== ಸಂರಕ್ಷಣೆ ==
ಚಿನ್ನದ ಕಪ್ಪೆಯನ್ನು ಪ್ರಸ್ತುತ ಅಪಾಯದಂಚಿನಲ್ಲಿರುವ ಪ್ರಭೇದ ಎಂದು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ವರ್ಗೀಕರಿಸಿದೆ.
ಇವುಗಳ ಸಂಖ್ಯೆಯು ಮುಖ್ಯವಾಗಿ ಆವಾಸಸ್ಥಾನದ ನಷ್ಟದಿಂದ ಕಡಿಮೆಯಾಗುತ್ತಿದೆ. ಕೃಷಿಗಾಗಿ ಭೂಮಿಯ ಬಳಕೆಯನ್ನು ಹೆಚ್ಚಿಸುವುದರಿಂದ ಇವುಗಳ ವಾಸಸ್ಥಳಗಳು ವಿಭಜಿತವಾಗುತ್ತಿವೆ.
ಇವುಗಳ ನೈಸರ್ಗಿಕ ಆವಾಸಸ್ಥಾನಗಳಲ್ಲಿಯೇ ಜನಸಂಖ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ವಿಭಜಿತವಾಗಿವೆ. ಕೃಷಿ ಅಭಿವೃದ್ಧಿಯ ಜೊತೆಗೆ ಭೂಮಿಯ ಪರಿವರ್ತನೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ.
ಭಾರತದಲ್ಲಿ ಚಿನ್ನದ ಕಪ್ಪೆಗಳನ್ನು ಪ್ರಸ್ತುತ ಕಾನೂನುಬದ್ಧವಾಗಿ ಸಂರಕ್ಷಿಸಲಾಗಿದೆ.
== ಉಲ್ಲೇಖಗಳು ==
3qxy47cg8kpepvi6qc32d96uto93xlt
ಜಸ್ಸಿ ಗಿಫ್ಟ್
0
180349
1382662
2026-08-15T08:00:44Z
A826
72368
ಹೊಸ ಪುಟ: {{Infobox musical artist | name = ಜಸ್ಸಿ ಗಿಫ್ಟ್ | image = Singer Jassie Gift 3.jpg | image_size = | landscape = <!-- yes, if wide image, otherwise leave blank --> | alt = | caption = [[ಕಾಲೇಜ್ ಆಫ್ ಎಂಜಿನಿಯರಿಂಗ್ ಚೆಂಗನ್ನೂರು]]ನಲ್ಲಿ ಪ್ರದರ್ಶನ ನೀಡುತ್ತಿರುವ ಜಸ್ಸಿ ಗಿಫ್...
1382662
wikitext
text/x-wiki
{{Infobox musical artist
| name = ಜಸ್ಸಿ ಗಿಫ್ಟ್
| image = Singer Jassie Gift 3.jpg
| image_size =
| landscape = <!-- yes, if wide image, otherwise leave blank -->
| alt =
| caption = [[ಕಾಲೇಜ್ ಆಫ್ ಎಂಜಿನಿಯರಿಂಗ್ ಚೆಂಗನ್ನೂರು]]ನಲ್ಲಿ ಪ್ರದರ್ಶನ ನೀಡುತ್ತಿರುವ ಜಸ್ಸಿ ಗಿಫ್ಟ್
| background = solo_singer
| birth_name =
| birth_date = {{Birth date and age|1975|11|27}}
| birth_place = [[ವಿತುರ]], [[ತಿರುವನಂತಪುರಂ ಜಿಲ್ಲೆ|ತಿರುವನಂತಪುರಂ]], ಕೇರಳ, ಭಾರತ
| origin =
| occupation = {{hlist|ಸಂಗೀತ ಸಂಯೋಜಕ|ಹಿನ್ನೆಲೆ ಗಾಯಕ|ಸಂಗೀತ ನಿರ್ಮಾಪಕ}}
| years_active = 2002–ಪ್ರಸ್ತುತ
| label =
| spouse = {{marriage|ಅಥುಲ್ಯ ಜಯಕುಮಾರ್|2012}}
| website =
}}
'''ಜಸ್ಸಿ ಗಿಫ್ಟ್''' ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ ಮತ್ತು ಹಿನ್ನೆಲೆ ಗಾಯಕ.<ref name="background"/> ಅವರು [[ಮಲಯಾಳಂ]], [[ಕನ್ನಡ]], [[ತಮಿಳು ಭಾಷೆ|ತಮಿಳು]] ಮತ್ತು [[ತೆಲುಗು ಭಾಷೆ|ತೆಲುಗು]] ಚಲನಚಿತ್ರಗಳಿಗೆ ಹಾಡುಗಳನ್ನು ಸಂಯೋಜಿಸುತ್ತಾರೆ ಮತ್ತು ಹಾಡುತ್ತಾರೆ. ''[[4 ದಿ ಪೀಪಲ್]]'' ಚಿತ್ರದ "ಲಜ್ಜಾವತಿಯೇ" ಹಾಡಿನ ಬಿಡುಗಡೆಯ ನಂತರ ಅವರು ಪ್ರಸಿದ್ಧರಾದರು.<ref name="hindu_aug05">{{cite news |url=http://www.hindu.com/fr/2005/08/05/stories/2005080501140100.htm |archive-url=https://web.archive.org/web/20081019122640/http://www.hindu.com/fr/2005/08/05/stories/2005080501140100.htm |url-status=dead |archive-date=19 October 2008 |title=Gift of music |date=5 August 2005 |work=[[The Hindu]] |access-date=6 February 2010}}</ref>
ಅವರು 2011 ರ ಬೆಂಗಳೂರು ಟೈಮ್ಸ್ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು.<ref>{{cite news| url= http://articles.timesofindia.indiatimes.com/2012-06-21/news-interviews/32336976_1_ramya-kiccha-sudeep-kannada-film-industry| archive-url= https://archive.today/20121210140027/http://articles.timesofindia.indiatimes.com/2012-06-21/news-interviews/32336976_1_ramya-kiccha-sudeep-kannada-film-industry| url-status= dead| archive-date= 10 December 2012| work= [[The Times of India]]| title= The Bangalore Times Film Awards 2011
| date=21 June 2012}}</ref> ಕೇರಳದಲ್ಲಿ [[ರಾಪಿಂಗ್]] ಮತ್ತು [[ಹಿಪ್ ಹಾಪ್ ಸಂಗೀತ|ಹಿಪ್-ಹಾಪ್]] ಅನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.<ref>{{Cite web |title= Rapper’s delight|date=3 April 2019 |url=https://www.deccanchronicle.com/entertainment/music/030419/rappers-delight.html}}</ref> ಅವರು ಸಂಜು ವೆಡ್ಸ್ ಗೀತಾ (2011), ಅನ್ನಿಯನ್ (2005) ಮತ್ತು ಮೈನಾ (2013) ಚಿತ್ರಗಳಿಗೂ ಹೆಸರುವಾಸಿಯಾಗಿದ್ದಾರೆ.
==ಜೀವನ ಚರಿತ್ರೆ==
[[ವಿತುರ]] ಮೂಲದ ಜಾಸ್ಸಿ, ಐಸಾಕ್ ಗಿಫ್ಟ್ ಇಸ್ರೇಲ್ ಮತ್ತು ರಾಜಮ್ಮ ಅವರಿಗೆ ಜನಿಸಿದರು.<ref>{{Cite web |date=2021-04-10 |title=Jassie Gift bereaved |url=https://www.newindianexpress.com/cities/thiruvananthapuram/2021/Apr/10/jassie-gift-bereaved-2288152.html |access-date=2025-08-13 |website=[[The New Indian Express]]}}</ref><ref name="background">{{cite news |url=http://www.hindu.com/thehindu/mp/2004/02/09/stories/2004020901700100.htm |archive-url=https://web.archive.org/web/20040414004850/http://www.hindu.com/thehindu/mp/2004/02/09/stories/2004020901700100.htm |url-status=dead |archive-date=14 April 2004 |title=A real gift |date=9 February 2004 |work=[[The Hindu]] |access-date=6 February 2010}}</ref> ಅವರು ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಪಾಶ್ಚಾತ್ಯ ಸಂಗೀತದಿಂದ ಹೆಚ್ಚು ಪ್ರಭಾವಿತರಾಗಿದ್ದರು. ಅವರು [[ಇಳಯರಾಜ]] ಅವರನ್ನು ಮೆಚ್ಚಿದ್ದರು ಮತ್ತು [[ಫ್ರೆಡ್ಡಿ ಮರ್ಕ್ಯುರಿ]] ಅವರ ಅಭಿಮಾನಿಯಾಗಿದ್ದರು. ಅವರು ಚಿಕ್ಕ ವಯಸ್ಸಿನಲ್ಲೇ ಪಾಶ್ಚಾತ್ಯ ಪಿಯಾನೋದಲ್ಲಿ ಪಾಠಗಳನ್ನು ಕಲಿತರು ಮತ್ತು ಸ್ಥಳೀಯ ಬ್ಯಾಂಡ್ಗಳಲ್ಲಿ ಹಾಡಲು ಮತ್ತು ಕೀಬೋರ್ಡ್ ನುಡಿಸಲು ಪ್ರಾರಂಭಿಸಿದರು. ಅವರು ಮೊಬಿ ಡಿಕ್ ಬ್ಯಾಂಡ್ನ ಗಾಯಕ ಮತ್ತು ಕೀಬೋರ್ಡ್ ವಾದಕರಾಗಿದ್ದಾರೆ.
ಅವರು ನಿರ್ದೇಶಕ [[ಜಯರಾಜ್]] ಅವರ ಮಾರ್ಗದರ್ಶನದಲ್ಲಿ ಚಲನಚಿತ್ರ ಸಂಗೀತ ಉದ್ಯಮವನ್ನು ಪ್ರವೇಶಿಸಿದರು. ಚಲನಚಿತ್ರಗಳನ್ನು ಪ್ರವೇಶಿಸುವ ಮೊದಲು ಅವರು [[ಮಲಯಾಳಂ]]ನಲ್ಲಿ ಒಂದೆರಡು ಆಲ್ಬಂಗಳಿಗೆ ಹಾಡುಗಳನ್ನು ಸಂಯೋಜಿಸಿದರು, ಹಿಟ್ ಆಲ್ಬಂ ''ಸೂನಾ ಸೂನಾ'' ಸೇರಿದಂತೆ, ಮತ್ತು ಏಕಗೀತೆಗಳನ್ನು ಸಹ ಸಂಯೋಜಿಸಿದರು. ಅವರು ಭಾರತೀಯ ರಾಗಗಳ ಬೇರುಗಳೊಂದಿಗೆ ಮಲಯಾಳಂ ಸಂಗೀತ ಉದ್ಯಮದಲ್ಲಿ ರೆಗ್ಗೇ ಫ್ಯೂಷನ್ ಸಂಗೀತದ ಬಳಕೆಯನ್ನು ಪ್ರವರ್ತಕಗೊಳಿಸಿದರು. ಜಾಸ್ಸಿಯ ಮೊದಲ ಚಲನಚಿತ್ರ ಸಂಯೋಜನೆಯು ''ಸಫಲಂ'' ಚಿತ್ರಕ್ಕಾಗಿತ್ತು. ''[[4 ದಿ ಪೀಪಲ್]]'' ಚಿತ್ರಕ್ಕಾಗಿ ಅವರು ಬರೆದ ಹಾಡುಗಳು [[ಕೇರಳ]]ದಲ್ಲಿ ಹಿಟ್ಗಳಾದವು, ವಿಶೇಷವಾಗಿ "ಲಜ್ಜಾವತಿಯೇ",<ref name="hindu_aug05" /> ಮತ್ತು ಅವರ ಸಂಗೀತವು ಚಿತ್ರದ ಯಶಸ್ಸಿಗೆ ಕೊಡುಗೆ ನೀಡಿತು, ಇದು 2004 ರ ಅತಿದೊಡ್ಡ ಮಲಯಾಳಂ ಚಿತ್ರವಾಯಿತು.<ref name="hindu_aug05" /> ಈ ಚಿತ್ರವನ್ನು ನಂತರ [[ತಮಿಳು ಭಾಷೆ|ತಮಿಳಿನಲ್ಲಿ]] ಮತ್ತು [[ತೆಲುಗು ಭಾಷೆ|ತೆಲುಗಿನಲ್ಲಿ]] ''ಮಲ್ಲೀಶ್ವರಿವೆ'' ಎಂದು ಮರುನಿರ್ಮಾಣ ಮಾಡಲಾಯಿತು.<ref>{{cite news |url=http://sify.com/movies/telugu/fullstory.php?id=14529971 |archive-url=https://web.archive.org/web/20150102202002/http://www.sify.com/movies/telugu/fullstory.php?id=14529971 |url-status=dead |archive-date=2 January 2015 |title=Jassie in Tollywood! |date=20 September 2007 |website=[[Sify]] |access-date=6 February 2010}}</ref> ಈ ಹಾಡು ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಯಿತು.<ref name="ie_mar09">{{cite news|url=http://www.expressbuzz.com/edition/story.aspx?Title=Jassie+Gift+reveals+secrets&artid=Fur1vDZM1vk=&SectionID=9R67TMeNb/w=&MainSectionID=9R67TMeNb/w=&SEO=N+A+Isaac,+Jassie&SectionName=gUhH3Holuas= |title=Jassie Gift reveals secrets |date=14 March 2009 |work=[[The Indian Express]] |access-date=6 February 2010 |url-status=dead |archive-url=https://web.archive.org/web/20090316102038/http://www.expressbuzz.com/edition/story.aspx?Title=Jassie+Gift+reveals+secrets&artid=Fur1vDZM1vk%3D&SectionID=9R67TMeNb%2Fw%3D&MainSectionID=9R67TMeNb%2Fw%3D&SEO=N+A+Isaac%2C+Jassie&SectionName=gUhH3Holuas%3D |archive-date=16 March 2009 }}</ref>
ಜಾಸ್ಸಿ ''[[ರೈನ್ ರೈನ್ ಕಮ್ ಅಗೇನ್]]'' ಆಲ್ಬಂನಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತವನ್ನು ಮಿಶ್ರಣ ಮಾಡಿದರು,<ref name="ie_mar09" /> ಹಾಗೆಯೇ ಕನ್ನಡ ಚಿತ್ರ ''[[ಹುಡುಗಾಟ]]'' ಗೆ ಸಂಗೀತ ಮತ್ತು "ಏನೋ ಒಂಥರಾ", "ಮಂದಾಕಿನಿಯೇ" ಮತ್ತು "ಒಮ್ಮೊಮ್ಮೆ ಹೀಗು" ಹಾಡುಗಳನ್ನು ಸಂಯೋಜಿಸಿದರು. ಅವರು [[ಹ್ಯಾರಿಸ್ ಜಯರಾಜ್]], [[ದೇವಿಶ್ರೀ ಪ್ರಸಾದ್]], [[ಯುವನ್ ಶಂಕರ್ ರಾಜಾ]], ಮತ್ತು [[ಎಂ ಎಂ ಕೀರವಾಣಿ]], ಮತ್ತು [[ಅನಿರುದ್ ರವಿಚಂದರ್]] ಸೇರಿದಂತೆ ಅನೇಕ ದಕ್ಷಿಣ ಭಾರತೀಯ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ದಕ್ಷಿಣ ಭಾರತದ ಅನೇಕ ಸಂಗೀತ ನಿರ್ದೇಶಕರೊಂದಿಗೆ ಸಹಕರಿಸಿದ್ದಾರೆ. ಅವರು [[ಶ್ರೇಯಾ ಘೋಷಾಲ್]] ಮತ್ತು [[ಸೋನು ನಿಗಮ್]] ಅವರು ಹಾಡಿರುವ ''[[ಸಂಜು ವೆಡ್ಸ್ ಗೀತಾ]]'' ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಿದರು.
ಜಸ್ಸಿ ಗಿಫ್ಟ್ ಅವರು [[ಯೂನಿವರ್ಸಿಟಿ ಕಾಲೇಜ್ ತಿರುವನಂತಪುರಂ]]ನಿಂದ ತತ್ತ್ವಶಾಸ್ತ್ರದಲ್ಲಿ [[ಮಾಸ್ಟರ್ ಆಫ್ ಫಿಲಾಸಫಿ|ಸ್ನಾತಕೋತ್ತರ ಪದವಿ]] ಮತ್ತು [[ಕಣ್ಣೂರು ವಿಶ್ವವಿದ್ಯಾಲಯ]]ದಿಂದ "ಅದ್ವೈತ ಮತ್ತು ಬೌದ್ಧಧರ್ಮದ ಉಲ್ಲೇಖದೊಂದಿಗೆ ಸಾಮರಸ್ಯ ಮತ್ತು ಆನಂದದ ತತ್ತ್ವಶಾಸ್ತ್ರ" ಎಂಬ ವಿಷಯದ ಕುರಿತು ತತ್ತ್ವಶಾಸ್ತ್ರದಲ್ಲಿ [[ಡಾಕ್ಟರ್ ಆಫ್ ಫಿಲಾಸಫಿ|ಪಿಎಚ್ಡಿ]] ಪಡೆದಿದ್ದಾರೆ.<ref>{{Cite web |date=2011-05-16 |title=Jassie Gift, singer and music composer |url=https://www.newindianexpress.com/entertainment/2011/May/16/jassie-gift-singer-and-music-composer-253629.html |access-date=2025-08-13 |website=[[The New Indian Express]]}}</ref>
==ವೈಯಕ್ತಿಕ ಜೀವನ==
11 ಸೆಪ್ಟೆಂಬರ್ 2012 ರಂದು, ಜಾಸ್ಸಿ ಅವರು ಕಣ್ಣೂರು ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನ/ಭೌತಶಾಸ್ತ್ರದಲ್ಲಿ ಪಿಎಚ್ಡಿ ಪೂರ್ಣಗೊಳಿಸಿದ ಅಥುಲ್ಯ ಜಯಕುಮಾರ್ ಅವರನ್ನು ವಿವಾಹವಾದರು.<ref>{{Cite web |last=Kandukuri |first=Divya |date=2013-09-09 |title=Singing the same song |url=https://www.newindianexpress.com/cities/thiruvananthapuram/2013/Sep/09/singing-the-same-song-515018.html |access-date=2025-08-13 |website=[[The New Indian Express]]}}</ref>
24 ಡಿಸೆಂಬರ್ 2021 ರಂದು, ಜಸ್ಸಿ ಗಿಫ್ಟ್ ಅವರು [[ಪರಿವರ್ತಿತ ಕ್ರೈಸ್ತರ ಅಭಿವೃದ್ಧಿಗಾಗಿ ಕೇರಳ ರಾಜ್ಯ ನಿಗಮ]]ದ ಅಧ್ಯಕ್ಷರಾಗಿ ನೇಮಕಗೊಂಡರು.<ref>{{Cite web|title=ജാസി ഗിഫ്റ്റ് പരിവര്ത്തിത ക്രൈസ്തവ വികസന കോര്പറേഷന് ചെയര്മാന്|url=https://www.deshabhimani.com/news/kerala/jassie-gift-appointed-as-kerala-state-development-corporation-for-christian-converts/990810|access-date=2022-01-21|website=Deshabhimani|language=ml}}</ref>
==ಪ್ರಶಸ್ತಿಗಳು==
{|class="wikitable sortable"
!ವರ್ಷ
!ಪ್ರಶಸ್ತಿ
!ವರ್ಗ
!ಕೃತಿ
!ಫಲಿತಾಂಶ
!ಟಿಪ್ಪಣಿಗಳು
!{{refh}}
|-
|rowspan="2"|2004
|[[ವನಿತಾ ಚಲನಚಿತ್ರ ಪ್ರಶಸ್ತಿಗಳು]]
|ಅತ್ಯುತ್ತಮ ಸಂಗೀತ ನಿರ್ದೇಶಕ
|rowspan="2"|''[[4 ದಿ ಪೀಪಲ್]]''
|{{Won}}
|
|
|-
|[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]]
|ಜನಪ್ರಿಯ ಹಾಡು
|{{Won}}
|
|
|-
|rowspan="3"|2011
|[[59ನೇ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ|ಫಿಲ್ಮ್ಫೇರ್ ಪ್ರಶಸ್ತಿಗಳು – ದಕ್ಷಿಣ]]
|[[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಸಂಗೀತ ನಿರ್ದೇಶಕ – ಕನ್ನಡ|ಅತ್ಯುತ್ತಮ ಸಂಗೀತ ನಿರ್ದೇಶಕ – ಕನ್ನಡ]]
|rowspan="3"|''[[ಸಂಜು ವೆಡ್ಸ್ ಗೀತಾ]]''
|{{Won}}
|
|
|-
|[[ಸುವರ್ಣ ಚಲನಚಿತ್ರ ಪ್ರಶಸ್ತಿಗಳು]]
|rowspan="2"|ಅತ್ಯುತ್ತಮ ಸಂಗೀತ ನಿರ್ದೇಶಕ
|{{Won}}
|
|
|-
|ದ ಬೆಂಗಳೂರು ಟೈಮ್ಸ್
|{{Won}}
|
|
|-
|}
==ಡಿಸ್ಕೋಗ್ರಫಿ==
===ಸಂಯೋಜಕರಾಗಿ===
{|class="wikitable sortable"
!ವರ್ಷ
!ಶೀರ್ಷಿಕೆ
!ಭಾಷೆ
!ಟಿಪ್ಪಣಿಗಳು
!{{refh}}
|-
|2002
|''ಭಿಭತ್ಸಾ''
|ಹಿಂದಿ
|
|
|-
|rowspan="2"|2003
|''[[ಸಫಲಂ]]''
|rowspan="4"|ಮಲಯಾಳಂ
|
|
|-
|''ದಿ ಕಿಂಗ್ ಮೇಕರ್ ಲೀಡರ್''
|
|
|-
|rowspan="3"|2004
|''[[4 ದಿ ಪೀಪಲ್]]''
|ಜನಪ್ರಿಯ ಹಾಡಿಗಾಗಿ [[ವನಿತಾ ಚಲನಚಿತ್ರ ಪ್ರಶಸ್ತಿಗಳು]] (ಅತ್ಯುತ್ತಮ ಸಂಗೀತ ನಿರ್ದೇಶಕ), ಜನಪ್ರಿಯ ಹಾಡಿಗಾಗಿ [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]] ಗೆದ್ದರು
|
|-
|''[[ರೈನ್ ರೈನ್ ಕಮ್ ಅಗೇನ್]]''
|ನಟನಾಗಿಯೂ
|
|-
|''[[ಯುವಸೇನ]]''
|ತೆಲುಗು
|''[[4 ದಿ ಪೀಪಲ್]]''ನ ರಿಮೇಕ್, ಹಾಡುಗಳನ್ನು ಮರುಬಳಕೆ ಮಾಡಲಾಗಿದೆ
|
|-
|2005
|''ಡಿಸೆಂಬರ್''
|rowspan="4"|ಮಲಯಾಳಂ
|
|
|-
|rowspan="3"|2006
|''[[ಅಶ್ವರೂಡನ್]]''
|
|
|-
|''[[ಎನ್ನಿಟ್ಟುಂ]]''
|
|
|-
|''[[ಬಲ್ರಾಮ್ ವಿ.ಎಸ್. ತರದಾಸ್]]''
|
|
|-
|rowspan="3"|2007
|''[[ಹುಡುಗಾಟ]]''
|ಕನ್ನಡ
|''[[4 ದಿ ಪೀಪಲ್]]'' ಮತ್ತು ''ಶಂಭು'' ನಿಂದ ಹಾಡುಗಳನ್ನು ಮರುಬಳಕೆ ಮಾಡಲಾಗಿದೆ
|
|-
|''[[ಥೀ ನಗರ್]]''
|ತಮಿಳು
|
|
|-
|''ಸವಾಲ್''
|ತೆಲುಗು
|
|
|-
|2008
|''ವಿಲಯಟ್ಟು''
|rowspan="2"|ತಮಿಳು
|
|
|-
|rowspan="3"|2009
|''[[ಪಟ್ಟಾಳಂ (2009 ಚಿತ್ರ)|ಪಟ್ಟಾಳಂ]]''
|
|
|-
|''[[ಹ್ಯಾಟ್ರಿಕ್ ಹೋಡಿ ಮಗ]]''
|rowspan="2"|ಕನ್ನಡ
|
|
|-
|''[[ಪರಿಚಯ]]''
|
|
|-
|rowspan="2"|2010
|''[[ಪೊಕ್ಕಿರಿ ರಾಜ (2010 ಚಿತ್ರ)|ಪೊಕ್ಕಿರಿ ರಾಜ]]''
|rowspan="2"|ಮಲಯಾಳಂ
|
|
|-
|''[[3 ಚಾರ್ ಸೌ ಬೀಸ್]]''
|
|
|-
|rowspan="5"|2011
|''[[ಸಂಜು ವೆಡ್ಸ್ ಗೀತಾ]]''
|ಕನ್ನಡ
|ಅತ್ಯುತ್ತಮ ಸಂಗೀತ ನಿರ್ದೇಶಕ (ಕನ್ನಡ) ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಸಂಗೀತ ನಿರ್ದೇಶಕ – ಕನ್ನಡ|ಫಿಲ್ಮ್ ಫೇರ್ ಪ್ರಶಸ್ತಿ]] ಗೆದ್ದರು, ಅತ್ಯುತ್ತಮ ಸಂಗೀತ ನಿರ್ದೇಶಕಕ್ಕಾಗಿ [[ಸುವರ್ಣ ಚಲನಚಿತ್ರ ಪ್ರಶಸ್ತಿಗಳು]] ಗೆದ್ದರು, ಬೆಂಗಳೂರು ಟೈಮ್ಸ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಗೆದ್ದರು
|
|-
|''[[ಚೈನಾ ಟೌನ್ (2011 ಚಿತ್ರ)|ಚೈನಾ ಟೌನ್]]''
|ಮಲಯಾಳಂ
|
|
|-
|''[[ಶೈಲೂ]]''
|ಕನ್ನಡ
|ಅತ್ಯುತ್ತಮ ಪುರುಷ ಗಾಯಕ ([[ಈಶಾನ್ ದೇವ್]]) ಗಾಗಿ ಮಿರ್ಚಿ ಸಂಗೀತ ಪ್ರಶಸ್ತಿಗಳು ಗೆದ್ದರು
|
|-
|''[[ಆಲ ಮೋದಲೈಂದಿ#ಮಲಯಾಳಂ ಡಬ್ ಮಾಡಿದ ಧ್ವನಿಪಥ|ಅಂಗನೇ ಥುಡಂಗಿ]]''
|ತೆಲುಗು
|ಈ ಚಿತ್ರದ ಧ್ವನಿಪಥವನ್ನು ಆಧರಿಸಿ ಜಾಸ್ಸಿ ಸಂಯೋಜಿಸಿದ ಮಲಯಾಳಂ ಆವೃತ್ತಿ
|
|-
|''[[ಸೀನಿಯರ್ಸ್ (ಚಿತ್ರ)|ಸೀನಿಯರ್ಸ್]]''
|ಮಲಯಾಳಂ
|
|
|-
|rowspan="7"|2012
|''[[ದೇವ್ ಸನ್ ಆಫ್ ಮುದ್ದೆ ಗೌಡ]]''
|ಕನ್ನಡ
|
|
|-
|''[[ನಿದ್ರ (2012 ಚಿತ್ರ)|ನಿದ್ರ]]''
|ಮಲಯಾಳಂ
|
|
|-
|''[[ಕಿಲಾಡಿ ಕಿಟ್ಟಿ]]''
|ಕನ್ನಡ
|
|
|-
|''[[ನಾಟಿ ಪ್ರೊಫೆಸರ್]]''
|rowspan="2"|ಮಲಯಾಳಂ
|
|
|-
|''[[ಅಚಂತೆ ಆಣ್ಮಕ್ಕಳ್]]''
|
|
|-
|''[[ಗಲಾಟೆ]]''
|rowspan="2"|ಕನ್ನಡ
|
|
|-
|''[[ಮೈನಾ (ಚಿತ್ರ)|ಮೈನಾ]]''
|
|
|-
|rowspan="3"|2013
|''[[ಡಿ ಕಂಪನಿ (2013 ಚಿತ್ರ)|ಡಿ ಕಂಪನಿ]]''
|ಮಲಯಾಳಂ
|ಅತಿಥಿ ಸಂಯೋಜಕ
|
|-
|''[[ಶತ್ರು (2013 ಚಿತ್ರ)|ಶತ್ರು]]''
|rowspan="3"|ಕನ್ನಡ
|
|
|-
|''[[ಸಿಲ್ಕ್ ಸಕ್ಕತ್ ಹಾಟ್]]''
|
|
|-
|rowspan="4"|2014
|''[[ಆರ್ಯನ್ (2014 ಚಿತ್ರ)|ಆರ್ಯನ್]]''
|
|
|-
|''[[ಮಸಾಲಾ ರಿಪಬ್ಲಿಕ್]]''
|ಮಲಯಾಳಂ
|
|
|-
|''[[ಹರ (ಚಿತ್ರ)|ಹರ]]''
|rowspan="5"|ಕನ್ನಡ
|
|
|-
|''ಶಿವಾಜಿನಗರ''
|
|
|-
|rowspan="4"|2015
|''[[ರೆಬೆಲ್ (2015 ಚಿತ್ರ)|ರೆಬೆಲ್]]''
|
|
|-
|''[[ಮೇಲ್ (ಚಿತ್ರ)|ಮೇಲ್]]''
|
|
|-
|''[[ಲವ್ ಯು ಆಲಿಯಾ]]''
|
|
|-
|''[[ಸ್ಟೈಲ್ (2016 ಚಿತ್ರ)|ಸ್ಟೈಲ್]]''
|rowspan="2"|ಮಲಯಾಳಂ
|
|
|-
|rowspan="7"|2016
|''[[ಅಪ್ಪುರಂ ಬೆಂಗಳ್ ಇಪ್ಪುರಂ ತಿರುವಿಥಾಂಕೂರ್]]''
|
|
|-
|''[[ಟೈಸನ್ (2016 ಚಿತ್ರ)|ಟೈಸನ್]]''
|rowspan="3"|ಕನ್ನಡ
|ಕೇವಲ 2 ಹಾಡುಗಳು
|
|-
|''ಕಾಲ ಭೈರವ''
|
|
|-
|''[[ಕ್ರೇಜಿ ಬಾಯ್ (ಚಿತ್ರ)|ಕ್ರೇಜಿ ಬಾಯ್]]''
|
|
|-
|''[[ಈರ ವೆಯ್ಯಿಲ್]]''
|ತಮಿಳು
|
|
|-
|''[[ಡಮ್ (2016 ಚಿತ್ರ)|ಡಮ್]]''
|rowspan="2"|ಮಲಯಾಳಂ
|ಹಿನ್ನೆಲೆ ಸಂಗೀತ ಕೂಡ
|
|-
|''ಜೂಮ್''
|ಅತಿಥಿ ಸಂಯೋಜಕ
|
|-
|rowspan="3"|2017
|''ಹೈ''
|ಕನ್ನಡ
|
|
|-
|''ಚಿಕನ್ ಕೊಕ್ಕಾಚಿ''
|ಮಲಯಾಳಂ
|ಹಿನ್ನೆಲೆ ಸಂಗೀತ ಕೂಡ
|
|-
|''[[ಜಾನಿ (ಚಿತ್ರ)|ಜಾನಿ]]''
|rowspan="2"|ಕನ್ನಡ
|25ನೇ ಚಿತ್ರ ಸಂಯೋಜಕರಾಗಿ
|
|-
|rowspan="4"|2018
|''[[ರಾಜಸಿಂಹ (ಚಿತ್ರ)|ರಾಜಸಿಂಹ]]''
|
|
|-
|''[[ಪ್ರೇಮ ಬರಹ]]''
|ಕನ್ನಡ/ತಮಿಳು
|ತಮಿಳು ಆವೃತ್ತಿ ''ಸೊಲ್ಲಿವಿದವ''
|
|-
|''ಇವಿಡೆ ಈ ನಗರತಿಲ್''
|rowspan="4"|ಮಲಯಾಳಂ
|
|
|-
|''ಜೀವಿತಂ ಒರು ಮುಖಮ್ಮೂಡಿ''
|
|
|-
|rowspan="2"|2019
|''ಮಾಫಿ ಡೋನಾ''
|
|
|-
|''ಟ್ರಿಪ್''
|
|
|-
|2020
|''[[3ನೇ ತರಗತಿ]]''
|ಕನ್ನಡ
|
|
|-
|2021
|''ಚಿರಿ''
|rowspan="4"|ಮಲಯಾಳಂ
|
|
|-
|rowspan="2"|2022
|''ಲೂಯಿಸ್''
|
|
|-
|''ಖಾಕಿ ಪಡ''
|
|
|-
|rowspan="3"|2023
|''[[ಮೊಮೊ ಇನ್ ದುಬೈ]]''
|
|
|-
|''ಒ ಮನಸೆ''
|ಕನ್ನಡ
|
|
|-
|''ಲಾಕ್ಡೌನ್ ಡೈರೀಸ್''
|rowspan="2"|ತಮಿಳು
|
|
|-
|rowspan="3"|2024
|''ಪಡಿಕ್ಕಾಧ ಪಕ್ಕಂಗಳ್''
|
|
|-
|''[[ಗೌರಿ (2024 ಚಿತ್ರ)|ಗೌರಿ]]''
|rowspan="2"|ಕನ್ನಡ
|
|
|-
|''ತಾಜ್''
|
|
|-
|rowspan="3"|2025
|''ಶಾಂತಮೀ ರಾತ್ರಿಯಿಲ್''
|rowspan="1" |ಮಲಯಾಳಂ
|
|
|-
|''[[ಫ್ಲರ್ಟ್ (2025 ಚಿತ್ರ)|ಫ್ಲರ್ಟ್]]''
|rowspan="2"|ಕನ್ನಡ
|ಕೇವಲ ಹಾಡುಗಳು
|
|-
|''[[ಮಾರುಥ (2025 ಚಿತ್ರ)|ಮಾರುಥ]]''
| ಕೇವಲ ಒಂದು ಹಾಡು
|
|-
|rowspan="2"|2026
|''ರೋಲೆಕ್ಸ್''
|ಕನ್ನಡ
|
|
|-
|''[[ಆಳಿ (2026 ಚಿತ್ರ)|ಆಳಿ]]''
|ತಮಿಳು
|
|
|}
===ಗಾಯಕರಾಗಿ===
==== ಕನ್ನಡ ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಸಹ-ಗಾಯಕರು
!ಸಂಯೋಜಕ
|-
|rowspan="1"|2006
|"ಕೋಡೆ ಕೋಡೆ ಕೋಬ್ರಿ ಮಿತಾಯಿ"
|''[[ಸುಂತರಾಗಾಳಿ]]''
|[[ಅನುರಾಧಾ ಶ್ರೀರಾಮ್]]
|[[ಸಾಧು ಕೋಕಿಲ]]
|-
|rowspan="2"|2007
|"ಮಂದಾಕಿನಿಯೇ ನೀ ಸೀದಿಲಿನ ಕಿಲಿಯೇ"
|rowspan="2" |''[[ಹುಡುಗಾಟ]]''
| ವಸುಂಧರಾ ದಾಸ್
|rowspan="2"|ಜಸ್ಸಿ ಗಿಫ್ಟ್
|-
|"ಸ್ಟೈಲೋ ಸ್ಟೈಲೋ"
| ಜಾರ್ಜ್ ಪೀಟರ್, ಎಮಿಲ್, ಪ್ರಸನ್ನ
|-
|rowspan="1"|2008
|"ಬಂಗಾರಿ ಯಾರೆ ನೀ"
|''ಗಜ''
|[[ಚೈತ್ರ ಎಚ್. ಜಿ.|ಚೈತ್ರ ಎಚ್. ಜಿ]].
|[[ವಿ. ಹರಿಕೃಷ್ಣ]]
|-
|rowspan="4"|2009
|"ದುನಿಯಾ ನಿಂದೆ ನೀ ಹೋಡಿಮಗ"
|''[[ಹ್ಯಾಟ್ರಿಕ್ ಹೋಡಿ ಮಗ]]''
| ಚೇತನ್ ಸೋಸ್ಕಾ
| ಜಸ್ಸಿ ಗಿಫ್ಟ್
|-
|ಹೆಲ್ಬಿಡೆ ಹೆಲ್ಬಿಡೆ
|''[[ಬಿರುಗಾಳಿ]]''
|ಏಕಾಂಗಿ
|[[ಅರ್ಜುನ್ ಜನ್ಯ]]
|-
|"ಜಿಯೋ ಜೀನೆಡೋ"
|rowspan="2"|''[[ಪರಿಚಯ]]''
| [[ಬಾಬಾ ಸೆಹಗಲ್]]
|ಜಸ್ಸಿ ಗಿಫ್ಟ್
|-
|"ಜಿಗಿ ಜಿಗಿ ಜಿಗಿಡು"
| [[ಅಲಿಶಾ ಚಿನೋಯ್]], [[ಬ್ಲೇಜ್]]
|ಜಸ್ಸಿ ಗಿಫ್ಟ್
|-
|rowspan="1"|2010
|"ರಾವಣ ಸೀತೆ ಕಡ್ಡ"
|''[[ಸಂಜು ವೆಡ್ಸ್ ಗೀತಾ]]''
|ಏಕಾಂಗಿ
|ಜಸ್ಸಿ ಗಿಫ್ಟ್
|-
|rowspan="2"|2011
|"ಈ ಮನಸಿನಾಲಿ"
|''[[ಶೈಲೂ]]''
| [[ಚೈತ್ರ ಎಚ್. ಜಿ.|ಚೈತ್ರ ಎಚ್. ಜಿ]].
| ಜಸ್ಸಿ ಗಿಫ್ಟ್
|-
|"ತುಪ್ಪ ಬೇಕ ತುಪ್ಪ"
|[[ಕಲ್ಲ ಮಲ್ಲ ಸುಲ್ಲ]]
|ಸುನಿತಾ
|[[ಅಲೆಕ್ಸ್ ಪಾಲ್]]
|-
|2012
|"ನಾವು ಹಿಂಗೆನೆ"
|''[[ಮುಂಜಾನೆ]]''
|ಆಸ್ಕರ್
|[[ಎಸ್. ನಾರಾಯಣ್]]
|-
| rowspan="1" |2014
|"ಕಾರಿಯ ಕಾರಿಯ
|''[[ಶಿವಾಜಿನಗರ (ಚಿತ್ರ)|ಶಿವಾಜಿನಗರ]]''
|[[ಚೈತ್ರ ಎಚ್. ಜಿ.|ಚೈತ್ರ ಎಚ್. ಜಿ]].
|ಜಸ್ಸಿ ಗಿಫ್ಟ್
|-
| rowspan="3" |2015
|"ನನ್ನೇದೆಯ ಪುಸ್ತಕ"
| rowspan="3" |''[[ಮೇಲ್ (ಚಿತ್ರ)|ಮೇಲ್]]''
| ಅಕಾಂಕ್ಷಾ ಬದಾಮಿ
| rowspan="3" |ಜಸ್ಸಿ ಗಿಫ್ಟ್
|-
|"ಮರೆತು ಬಿಡು"
| ಶರಣ್ಯ
|-
|"ಬುಲ್ಬುಲ್ ಮಥಡಕಿಲ್ವ"
| ಸುಪ್ರಿಯಾ ಲೋಹಿತ್
|}
==== ತುಳು ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಸಹ-ಗಾಯಕರು
!ಸಂಯೋಜಕ
|-
|rowspan="1"|2026
|"ಪುನ್ನಮೆ ಕಣ್ಣ್"
|''[[ಪಿಕ್ಚರ್ (2026 ಚಿತ್ರ)]]''
|
|[[ಸ್ಯಾಮುಯೆಲ್ ಅಬಿ]]
|-
|}
==== ಮಲಯಾಳಂ ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಗಾಯಕರು
!ಸಂಯೋಜಕ
|-
|rowspan="10"|2004
|"ಅನ್ನಕ್ಕಿಲಿ"
| rowspan="3" |''[[4 ದಿ ಪೀಪಲ್]]''
|ಜಸ್ಸಿ ಗಿಫ್ಟ್
|rowspan="10 | ಜಸ್ಸಿ ಗಿಫ್ಟ್
|-
|"ಲಜ್ಜಾವತಿಯೇ ನಿಂತೆ"
|ಜಸ್ಸಿ ಗಿಫ್ಟ್, [[ಈಶಾನ್ ದೇವ್]]
|-
|"ನಿಂತೆ ಮಿಝಿಮುನ"
|ಜಸ್ಸಿ ಗಿಫ್ಟ್, ಜ್ಯೋತ್ಸ್ನಾ
|-
|"ಕಣ್ಣಾಂಪೊತಿ"
| rowspan="7" |''[[ರೈನ್ ರೈನ್ ಕಮ್ ಅಗೇನ್]]''
|ಜಸ್ಸಿ ಗಿಫ್ಟ್, ಥಾರಾ ಥಾಮಸ್
|-
|"ಕಿಸ್ ಆಫ್ ಡೆತ್"
|ಜಸ್ಸಿ ಗಿಫ್ಟ್, ಥಾರಾ ಥಾಮಸ್
|-
|"ಕೃಷ್ಣ"
|ಜಸ್ಸಿ ಗಿಫ್ಟ್
|-
|"ಮಾಯ ಮಳಯೇ"
|ಜಸ್ಸಿ ಗಿಫ್ಟ್
|-
|"ನಿಲ್ಲು ನಿಲ್ಲು"
|ಜಸ್ಸಿ ಗಿಫ್ಟ್
|-
|"ಪೂವಿನ್ನುಲ್ಲಿಲ್"
|ಜಸ್ಸಿ ಗಿಫ್ಟ್
|-
|"ಥೆನ್ಮ್ಮಡಿಕಾಟೆ"
|ಜಸ್ಸಿ ಗಿಫ್ಟ್
|-
|rowspan="3"|2005
|"ಪಾವಕಳಿ"
|''[[ಮಕಳ್ಕ್ಕು]]''
|ಜಸ್ಸಿ ಗಿಫ್ಟ್
|[[ರಮೇಶ್ ನಾರಾಯಣ್]]
|-
|"ಕಡುಂತುಡಿ"
| rowspan="2" |''ಡಿಸೆಂಬರ್''
|ಜಸ್ಸಿ ಗಿಫ್ಟ್, [[ಚಿತ್ರ ಅಯ್ಯರ್|ಚಿತ್ರಾ ಅಯ್ಯರ್]]
|rowspan="2 |ಜಸ್ಸಿ ಗಿಫ್ಟ್
|-
|"ನಿರಮಣಂ"
|ಜಸ್ಸಿ ಗಿಫ್ಟ್
|-
|rowspan="11"|2006
|-
| "ಥಕಾಧಿಮಿಥೋಮ್"
|''[[ಆರ್ಯ (2004 ಚಿತ್ರ)|ಆರ್ಯ]]''
|ಜಸ್ಸಿ ಗಿಫ್ಟ್
|[[ದೇವಿ ಶ್ರೀ ಪ್ರಸಾದ್]]
|-
|"ಮತ್ತಾಪೂ"
|''[[ಬಲ್ರಾಮ್ ವಿ.ಎಸ್. ತರದಾಸ್]]''
| ಜಸ್ಸಿ ಗಿಫ್ಟ್, ಅನ್ವರ್ ಸದಾತ್, [[ಅಫ್ಸಲ್]], [[ರಿಮಿ ಟೋಮಿ]]
|ಜಸ್ಸಿ ಗಿಫ್ಟ್
|-
|"ಪಡ ಪೆಡಿಚು"
|''[[ಎನ್ನಿಟ್ಟುಂ]]''
|ಜಸ್ಸಿ ಗಿಫ್ಟ್, [[ಜ್ಯೋತ್ಸ್ನಾ ರಾಧಾಕೃಷ್ಣನ್|ಜ್ಯೋತ್ಸನಾ]]
|ಜಸ್ಸಿ ಗಿಫ್ಟ್
|-
|"ಕುನ್ನಿಂತೆ ಮೀಥೆ"
|''[[ಅಚನುರಂಗಾತ ವೀಡು]]''
|ಜಸ್ಸಿ ಗಿಫ್ಟ್
|[[ಅಲೆಕ್ಸ್ ಪಾಲ್]]
|-
|"ಪೊಟ್ಟು ತೊಟ್ಟ"
|''[[ಪಾಲುಂಕು]]''
|ಜಸ್ಸಿ ಗಿಫ್ಟ್, [[ಪಿ. ಜಯಚಂದ್ರನ್|ಪಿ.ಜಯಚಂದ್ರನ್]], ಶೀಲಾ ಮಣಿ
|rowspan="2" |[[ಮೋಹನ್ ಸಿತಾರ]]
|-
|"ಎಂತೆ ಸಘಿಯೇ"
|''[[ನನ್ಮ]]''
|ಜಸ್ಸಿ ಗಿಫ್ಟ್, ಶೀಲಾ ಮಣಿ
|-
|"ಅಂತಿವರುಂ"
| rowspan="2" |[[ಅಶ್ವರೂಡನ್|''ಅಶ್ವರೂಡನ್'']]
|[[ಪುಷ್ಪವನಂ ಕುಪ್ಪುಸ್ವಾಮಿ]], [[ಜೋಸ್ ಸಾಗರ್]], [[ಅನು ಪ್ರವೀಣ್]], ರೋಷ್ನಿ, ಜಸ್ಸಿ ಗಿಫ್ಟ್, [[ಡೆಲ್ಸಿ ನಿನನ್]]
|rowspan="2" |ಜಸ್ಸಿ ಗಿಫ್ಟ್
|-
|"ಅಳಕಾಲಿಲ"
|ಜಸ್ಸಿ ಗಿಫ್ಟ್, [[ಅಖಿಲಾ ಆನಂದ್]]
|-
|"ಒರು ಪೆಂಕಿಡಾವು"
|''[[ಪ್ರಜಾಪತ್ಯ]]''
|ಜಸ್ಸಿ ಗಿಫ್ಟ್, [[ಸುಜಾತಾ ಮೋಹನ್|ಸುಜಾತಾ]]
|ಥೆಜ್ ಮೆರ್ವಿನ್
|-
|"ಹೇ ಸತ್ಯಭಾಮ"
|''ಲಕ್ಷ್ಮಿ''
|ಜಸ್ಸಿ ಗಿಫ್ಟ್, [[ಶಂಕರ್ ಮಹಾದೇವನ್]], [[ಮಂಜರಿ (ಭಾರತೀಯ ಗಾಯಕಿ)|ಮಂಜರಿ]]
| [[ರಮಣ ಗೋಗುಲ]]
|-
|rowspan="1"|2007
|"ನೆರಾತೆ ಕಳತೇತಿ"
|''[[ಸ್ಪೀಡ್ ಟ್ರ್ಯಾಕ್]]''
|ಜಸ್ಸಿ ಗಿಫ್ಟ್, ಜಾರ್ಜ್ ಪೀಟರ್, [[ದೀಪಕ್ ದೇವ್]]
|[[ದೀಪಕ್ ದೇವ್]]
|-
|rowspan="3"|2008
|"ಚೆಂಬನ್ ಕಾಳೆ"
|''[[ಅನ್ನನ್ ತಂಬಿ|ಅನ್ನನ್ ತಂಪಿ]]''
|ಜಸ್ಸಿ ಗಿಫ್ಟ್
|rowspan="2"|[[ರಾಹುಲ್ ರಾಜ್]]
|-
|"ಅಟ್ಟಂ ಬೊಂಬುಮಾಯಿ"
|[[ವನ್ ವೇ ಟಿಕೆಟ್ (2008 ಚಿತ್ರ)|''ವನ್ ವೇ
ಟಿಕೆಟ್'']]
|ಜಸ್ಸಿ ಗಿಫ್ಟ್
|-
|"ಗೋಕುಲ ಪಾಲ"
|''[[ಪಾರ್ಥನ್ ಕಂಡ ಪರಲೋಕಂ]]''
| ಜಸ್ಸಿ ಗಿಫ್ಟ್
| [[ಎಂ. ಜಯಚಂದ್ರನ್|ಎಂ.ಜಯಚಂದ್ರನ್]]
|-
|rowspan="5"|2009
|"ತಟ್ಟುಂ ಮುಟ್ಟುಂ ತಳಂ"
|''[[ಪುಥಿಯ ಮುಖಂ]]''
|ಜಸ್ಸಿ ಗಿಫ್ಟ್, ಸಿಂಧು ರಾಜರಾಮ್, [[ದೀಪಕ್ ದೇವ್]]
| [[ದೀಪಕ್ ದೇವ್]]
|-
|"ಪೊನಲ್ಲೆ ಮಿನ್ನಲ್ಲೆ"
|[[ರಾಬಿನ್ ಹುಡ್ (2009 ಚಿತ್ರ)|''ರಾಬಿನ್ ಹುಡ್'']]
|ಜಸ್ಸಿ ಗಿಫ್ಟ್
|ಎಂ.ಜಯಚಂದ್ರನ್
|-
| "ಬೊಮ್ಮ ಬೊಮ್ಮ"
|rowspan="2" |''ಶಂಭು''
| ಜಾರ್ಜ್ ಪೀಟರ್, ಜಸ್ಸಿ ಗಿಫ್ಟ್, ವಿಪಿನ್, [[ಈಶಾನ್ ದೇವ್]]
|rowspan="2" | ಜಸ್ಸಿ ಗಿಫ್ಟ್
|-
|"ಪೊನ್ನಾಂಬಿಲಿಯೇ"
|ಜಸ್ಸಿ ಗಿಫ್ಟ್
|-
|"ಸಾಂಬ ಸಾಲ್ಸಾ"
|''[[ಡ್ಯಾಡಿ ಕೂಲ್ (2009 ಮಲಯಾಳಂ ಚಿತ್ರ)|ಡ್ಯಾಡಿ ಕೂಲ್]]''
| [[ಅನುರಾಧಾ ಶ್ರೀರಾಮ್]], ಜಸ್ಸಿ ಗಿಫ್ಟ್
|[[ಬಿಜಿಬಾಲ್]]
|-
|rowspan="4"|2010
|-
|"ಪಥಲ್ಲೆ"
|''[[ರಿಂಗ್ ಟೋನ್ ಚಿತ್ರ|ರಿಂಗ್ ಟೋನ್]]''
|ಜಸ್ಸಿ ಗಿಫ್ಟ್, [[ಅನಿತಾ ಶೈಕ್|ಅನಿತಾ]], [[ಈಶಾನ್ ದೇವ್]]
|[[ಈಶಾನ್ ದೇವ್]]
|-
|"ಓಲೆ ಓಲೆ"
|''[[ಇನ್ ಘೋಸ್ಟ್ ಹೌಸ್ ಇನ್]]''
|ಜಸ್ಸಿ ಗಿಫ್ಟ್, ಅನಿತಾ
| [[ಅಲೆಕ್ಸ್ ಪಾಲ್]]
|-
|"ಮಾಣಿಕ್ಯ ಕಲ್ಲಿನ್"
|[[ಪೊಕ್ಕಿರಿ ರಾಜ (2010 ಚಿತ್ರ)|''ಪೊಕ್ಕಿರಿ ರಾಜ'']]
|ಜಸ್ಸಿ ಗಿಫ್ಟ್, ಮಾಲತಿ, ಅನಂತು
|ಜಸ್ಸಿ ಗಿಫ್ಟ್
|-
|rowspan="6"|2011
|"ಇನ್ನು ಪೆನ್ನಿನ್ನು"
|rowspan="3" |''[[ಚೈನಾ ಟೌನ್ (2011 ಚಿತ್ರ)|ಚೈನಾ ಟೌನ್]]''
|ಜಸ್ಸಿ ಗಿಫ್ಟ್, [[ಮಂಜರಿ (ಭಾರತೀಯ ಗಾಯಕಿ)|ಮಂಜರಿ]], ರಾಜಲಕ್ಷ್ಮಿ
|rowspan="4 |ಜಸ್ಸಿ ಗಿಫ್ಟ್
|-
|"ಆರಾಣು ಕೂಟ್ಟು"
|[[ಅಫ್ಸಲ್]], [[ಪ್ರದೀಪ್ ಪಳ್ಳೂರುತಿ]], ಜಸ್ಸಿ ಗಿಫ್ಟ್
|-
|"ಮೋಹಪಟ್ಟಂ"
|ಅಫ್ಸಲ್, ಜಸ್ಸಿ ಗಿಫ್ಟ್, ರಂಜಿತ್, ರಿಜಿಯಾ
|-
| "ಇತಿರಿ ಚಕ್ಕರ ನುಳ್ಳಿ"
|[[ಸೀನಿಯರ್ಸ್ (ಚಿತ್ರ)|ಸೀನಿಯರ್ಸ್]]
|ಜಸ್ಸಿ ಗಿಫ್ಟ್, ಇಮ್ರಾನ್, ಅನುರಾಧಾ ಶ್ರೀರಾಮ್
|-
| "ಕಣ್ಣದಾಚು"
|''[[ಉಳಕಂ ಚುಟ್ಟುಂ ವಾಳಿಬನ್]]''
| ಜಸ್ಸಿ ಗಿಫ್ಟ್
| ಮೋಹನ್ ಸಿತಾರ
|-
|"ಅಶ್ವರೂಡನಾಯ"
|''[[ಮನುಶ್ಯಮೃಗಂ|ಮನುಶ್ಯ ಮೃಗಂ]]''
| ಜಸ್ಸಿ ಗಿಫ್ಟ್
|ಸಯನ್ ಅನ್ವರ್
|-
|rowspan="2"|2012
|" ಪಚ ಪನಂಕಿಲಿ"
| ''[[ಮುಳ್ಳಮೊಟ್ಟುಂ ಮುಂತಿರಿಚಾರುಂ]]''
| ಜಸ್ಸಿ ಗಿಫ್ಟ್
| ಮೋಹನ್ ಸಿತಾರ
|-
| "ತಳಂ ತಿರುತಳಂ"
| ''[[ನಾಟಿ ಪ್ರೊಫೆಸರ್]]''
| ಜಸ್ಸಿ ಗಿಫ್ಟ್. ಮಂಜರಿ
| ಜಸ್ಸಿ ಗಿಫ್ಟ್
|-
|rowspan="2"|2013
|"ಅನ್ನೊರುನ್ನಾಲ್"
|''ಟೀನ್ಸ್''
| ಜಸ್ಸಿ ಗಿಫ್ಟ್, ಪಿ.ಕೆ ಸುನಿಲ್ ಕುಮಾರ್, ಸುಜೇಶ್, ಹರಿ, ಅಭಿಲಾಷ್
|ವಿಶ್ವಜಿತ್
|-
|"ವಿರುಥನಾನು"
| ''ಬ್ಲ್ಯಾಕ್ಬೆರಿ''
| ಜಸ್ಸಿ ಗಿಫ್ಟ್, ಸಿತಾರ
| ಬಿಜಿಬಾಲ್
|-
|rowspan="2"|2014
|"ಮುತ್ತು ಪೆನ್ನೆ"
|[[ನ್ಜಾನ್ ಸ್ಟೀವ್ ಲೋಪೆಜ್|''ನ್ಜಾನ್ ಸ್ಟೀವ್ ಲೋಪೆಜ್'']]
| ಜಸ್ಸಿ ಗಿಫ್ಟ್
| ಶಹಬಾಜ್ ಅಮನ್
|-
| "ಕಂಜಿ ಮಸ್ಸಂ"
| ರಿಂಗ್ ಮಾಸ್ಟರ್
| ವಿಜಯ್ ಯೇಸುದಾಸ್, ಜಸ್ಸಿ ಗಿಫ್ಟ್, ನಾದಿರ್ಷಾ, ಗೋಪಿ ಸುಂದರ್, ಸಯನೋರಾ ಫಿಲಿಪ್
| ಗೋಪಿ ಸುಂದರ್
|-
|rowspan="2"|2015
|"ಉಪ್ಪಿನು ಪೊಕನ"
|[[ಉಟೋಪಿಯಾಯಿಲೆ ರಾಜಾವು|''ಉಟೋಪಿಯಾಯಿಲೆ ರಾಜಾವು'']]
|ವೈಕಂ ವಿಜಯಲಕ್ಷ್ಮಿ, ಜಸ್ಸಿ ಗಿಫ್ಟ್, ರಾಹುಲ್ ಆರ್. ನಾಥ್
|ಔಸೇಪ್ಪಚನ್
|-
|"ಕವಳಂ ಕಯಿಲಿಲ್"
|''ಎಟಿಎಮ್''
| ಜಸ್ಸಿ ಗಿಫ್ಟ್. ಅರುಣ್ ಅಲಾತ್
|ಆಂಟೋನಿ ಜಾನ್
|-
|rowspan="2"|2016
|"ಕಳ್ಳ ಕಣ್ಣಾಲ್ ಕರಳಿನಕಥ್"
|[[ಅನ್ಯಾರ್ಕು ಪ್ರವೇಶನಮಿಲ್ಲ|''ಅನ್ಯಾರ್ಕ್ಕು ಪ್ರವೇಶನಮಿಲ್ಲ'']]
| ಜಸ್ಸಿ ಗಿಫ್ಟ್. ಅಂಜಲಿ ಸುಗುನನ್
|ವರುಣ್ ರಾಘವ್
|-
|"ಒನ್ನು ರಂಡು ಮೂನು"
|''ಗೋಲ್ಡ್ ಕಾಯಿನ್ಸ್''
| ಜಸ್ಸಿ ಗಿಫ್ಟ್, ಕೋರಸ್
|ಔಸೇಪ್ಪಚನ್
|-
|rowspan="3"|2017
|"ಥೆಯ್ಯಂಥರ"
|''ಕಡಂ ಕಥ''
|ಜಸ್ಸಿ ಗಿಫ್ಟ್
|ದೀಪಾಂಕುರನ್
|-
|"ಕಳಂ ಪೊಯಲುನ್"
| rowspan="2" |[[ಮಾಸ್ಟರ್ಪೀಸ್ (2017 ಚಿತ್ರ)|''ಮಾಸ್ಟರ್ಪೀಸ್'']]
| rowspan="2" |ಜಸ್ಸಿ ಗಿಫ್ಟ್
|rowspan="2" | [[ದೀಪಕ್ ದೇವ್]]
|-
|"ಮೈಲಾಂಚಿ"
|-
|rowspan="4"|2018
|"ಮುಟ್ಟ ಸಾಂಗ್"
| [[ರೋಸಾಪೂ]]
| ಜಸ್ಸಿ ಗಿಫ್ಟ್, [[ಆಂಥೋನಿ ದಾಸನ್|ಆಂಟೋನಿ ದಾಸನ್]]
| ಸುಶಿನ್ ಶ್ಯಾಮ್
|-
|"ತಮರಾಪೂ"
|''[[ಕುಟ್ಟನಾಡನ್ ಮಾರ್ಪಪ್ಪ]]''
| ಜಸ್ಸಿ ಗಿಫ್ಟ್
| [[ರಾಹುಲ್ ರಾಜ್]]
|-
|"ಪೆಡ ಗ್ಲಾಸ್ಸು"
|[[ಬಿ.ಟೆಕ್ (ಚಿತ್ರ)|''ಬಿಟೆಕ್'']]
| ಜಸ್ಸಿ ಗಿಫ್ಟ್, ಜ್ಯೋತ್ಸನಾ
| [[ರಾಹುಲ್ ರಾಜ್]]
|-
|"ಕೊಕ್ಕ ಬೊಂಗ"
|''ಇವಿಡೆ ಈ ನಗರತಿಲ್''
| ಜಸ್ಸಿ ಗಿಫ್ಟ್
| ಜಸ್ಸಿ ಗಿಫ್ಟ್
|-
|rowspan="7"|2019
|"ಲೋನಪ್ಪ"
|''[[ಲೋನಪ್ಪಂತೆ ಮಾಮೂಡೀಸ]]''
|ಜಸ್ಸಿ ಗಿಫ್ಟ್
|[[ಆಲ್ಫೋನ್ಸ್ ಜೋಸೆಫ್]]
|-
|"ಕಿಲಿ ಪೆನ್ನೆ"
|[[ಝಮ್ ಝಮ್ (ಚಿತ್ರ)|''ಝಮ್ ಝಮ್'']]
| ಜಸ್ಸಿ ಗಿಫ್ಟ್, [[ಸಿತಾರ (ಗಾಯಕಿ)|ಸಿತಾರ]]
| [[ಅಮಿತ್ ತ್ರಿವೇದಿ]]
|-
|"ಮೇರಾ ನಾಮ್ ಶಾಜಿ"
|''[[ಮೇರಾ ನಾಮ್ ಶಾಜಿ]]''
| ಜಸ್ಸಿ ಗಿಫ್ಟ್, [[ನಾದಿರ್ಷಾ]], ಸುರಾಜ್ ಎಸ್ ವಾಸುದೇವ್
|[[ಎಮಿಲ್ ಮೊಹಮ್ಮದ್]]
|-
|"ಮುಟ್ಟತೆ ಕೊಂಬಿಲೆ"
|''[[ಒರು ಯಮಂಡನ್ ಪ್ರೇಮಕಧ]]''
| ಜಸ್ಸಿ ಗಿಫ್ಟ್, [[ಬೆನ್ನಿ ದಯಾಲ್]]
| [[ನಾದಿರ್ಷಾ]]
|-
|"ಎಂತ ಮೂರ್ಯೆ"
|''ಒರು ದೇಶ ವಿಶೇಶಂ''
|ಜಸ್ಸಿ ಗಿಫ್ಟ್
|ಸರೋಜ್ ಉನ್ನಿಕೃಷ್ಣನ್
|-
|"ಕಾವುಂಪುರಂ"
|''ಉಪಮ''
| ಜಸ್ಸಿ ಗಿಫ್ಟ್, ಸುಬಿನ್ ಕುಮಾರ್
|-
|"ಕುಂಬಳಂಗ ಕಟ್ಟತಾರು"
|''[[ಮೈ ಗ್ರೇಟ್ ಗ್ರಾಂಡ್ ಫಾದರ್]]''
|
ಜಸ್ಸಿ ಗಿಫ್ಟ್, ಶಂಕರ್, ವಿಷ್ಣು ಮೋಹನ್ ಸಿತಾರ, ಮಿಥುನ್
|ವಿಷ್ಣು ಮೋಹನ್ ಸಿತಾರ
|-
|rowspan="3"|2020
|"ಎದನ್ ತೊಟ್ಟತಿನ್ ಉದಯೋನೆ"
|''[[ಆಲ್ ಮಲ್ಲು]]''
|ಜಸ್ಸಿ ಗಿಫ್ಟ್, ಅಖಿಲಾ ಆನಂದ್, ರಂಜಿನ್ ರಾಜ್
| [[ರಂಜಿನ್ ರಾಜ್]]
|-
|"ಪರಕ್ಕಟ್ಟೆ ವೆಳಿಚಮೆಂಗುಂ"
|[[ಉರಿಯಡಿ (2020 ಚಿತ್ರ)|''ಉರಿಯಡಿ'']]
|ವೈಕಂ ವಿಜಯಲಕ್ಷ್ಮಿ, ಜಸ್ಸಿ ಗಿಫ್ಟ್
|[[ಈಶಾನ್ ದೇವ್]]
|-
| "ಪೊನ್ನಿನ್ ನಿರಮುಳ್ಳ"
|ಕುಮ್ಮಟಿಕಧ
|ಜಸ್ಸಿ ಗಿಫ್ಟ್
|ಅರ್ಜುನ್ ವಿ ಅಕ್ಷಯ
|-
|rowspan="3"|2021
|"ಪೊಯ್ ಮರಂಜ ಕಾಲತಿನ್"
|[[ಬ್ಲ್ಯಾಕ್ ಕಾಫಿ (2021 ಚಿತ್ರ)|''ಬ್ಲ್ಯಾಕ್ ಕಾಫಿ'']]
|ಜಸ್ಸಿ ಗಿಫ್ಟ್
|[[ಬಿಜಿಬಾಲ್]]
|-
|"ನೇರಮಾಯೀ"
|''ಮೆಂಬರ್ ರಮೇಶನ್ ಒನ್ಪತಾಂ ವಾರ್ಡ್''
|ಜಸ್ಸಿ ಗಿಫ್ಟ್
|[[ಕೈಲಾಸ್ ಮೆನನ್]]
|-
|"ಕಣಕಂ"
|''[[ಕಣಕಂ ಕಾಮಿನಿ ಕಳಹಂ]]''
|ಜಸ್ಸಿ ಗಿಫ್ಟ್
| ಯಕ್ಜನ್ ಪೆರೇರಾ,
[[ನೇಹಾ ನಾಯರ್]]
|-
|rowspan="3"|2022
|"ಕಣ್ಣು ಕೊಂಡು ನುಳ್ಳಿ"
|''[[ಪ್ರಕಾಶನ್ ಪರಕ್ಕಟ್ಟೆ]]''
|ಜಸ್ಸಿ ಗಿಫ್ಟ್
|[[ಶಾನ್ ರೆಹಮಾನ್|ಶಾನ್ ರಹಮಾನ್]]
|-
|"ಒಟ್ಟಮುಂಡು"
|''[[ವಿಶುದ್ಧ ಮೇಜೋ]]''
|ಜಸ್ಸಿ ಗಿಫ್ಟ್, [[ವೈಕಂ ವಿಜಯಲಕ್ಷ್ಮಿ|ವೈಕಂ ವಿಜಯಲಕ್ಷ್ಮಿ]]
|[[ಜಸ್ಟಿನ್ ವರ್ಗೀಸ್|ಜಸ್ಟಿನ್ ವರ್ಘೀಸ್]]
|-
|"ರಾಮನ್ ಥೇದುಂ"
|''[[ಓ ಮೇರಿ ಲೈಲಾ]]''
| |ಜಸ್ಸಿ ಗಿಫ್ಟ್, [[ಅಂಕಿತ್ ಮೆನನ್]], [[ಶಬರೀಶ್ ವರ್ಮ]]
|[[ಅಂಕಿತ್ ಮೆನನ್]]
|-
|rowspan="3"|2023
|"ಅಂಗು ಧೂರೆ"
|''ಲೂಯಿಸ್''
|ಜಸ್ಸಿ ಗಿಫ್ಟ್.
|ಜಸ್ಸಿ ಗಿಫ್ಟ್
|-
|"ದಾಸ"
|[[ಒ.ಬೇಬಿ (ಚಿತ್ರ)|''ಒ.ಬೇಬಿ'']]
|ಜಸ್ಸಿ ಗಿಫ್ಟ್
||ವರುಣ್ ಕೃಷ್ಣ, ಪ್ರಣವ್ ದ
|-
|"ಪರಕ್ಕುಂ ಪರವ ಪೊಲೆ"
||[[ಒಟ್ಟ (ಚಿತ್ರ)|''ಒಟ್ಟ'']]
|ಜಸ್ಸಿ ಗಿಫ್ಟ್, [[ಆಲ್ಫೋನ್ಸ್ ಜೋಸೆಫ್]], ಯಾಜಿನ್ ನಿಝಾರ್ ಮಾಲತಿ, [[ಶ್ವೇತಾ ಅಶೋಕ್]]
| ಎಂ. ಜಯಚಂದ್ರನ್
|-
|rowspan="5"|2024
| "ಪಂಚವರ್ಣ್ಣ ಕಿಲಿಯೇ ಕಿಲಿಯೇ"
|''ಪಟ್ಟಪಕಲ್''
| ಜಸ್ಸಿ ಗಿಫ್ಟ್
| [[ಶಾನ್ ರೆಹಮಾನ್]]
|-
|"ಅಪ್ಪಿ ಅಪ್ಪಿ"
|[[''ಥೆಕ್ಕು ವಡಕ್ಕು''|''ಥೆಕ್ಕು ವಡಕ್ಕು'']]
|ಜಸ್ಸಿ ಗಿಫ್ಟ್, [[ಸ್ಯಾಮ್ ಸಿ. ಎಸ್.|ಸ್ಯಾಮ್ ಸಿ.ಎಸ್]]
| [[ಸ್ಯಾಮ್ ಸಿ. ಎಸ್.|ಸ್ಯಾಮ್ ಸಿ.ಎಸ್]]
|-
| "ಕಣ್ಣು ರಂಡು ಚಿಮ್ಮತೆ"
|rowspan="2"|1 ''ಪ್ರಿನ್ಸೆಸ್ ಸ್ಟ್ರೀಟ್''
|rowspan="2"|ಜಸ್ಸಿ ಗಿಫ್ಟ್
|rowspan="2" |ಪ್ರಿನ್ಸ್ ಜಾರ್ಜ್
|-
|"ವ್ಯಾಲೆಂಟೈನ್ ಸಾಂಗ್"
|-
|"ವಾಡಾ ವಾಡಾ ನೆರೆ"
|''ಸ್ಥಾನಾರ್ಥಿ ಶ್ರೀಕುಟ್ಟನ್''
| ಜಸ್ಸಿ ಗಿಫ್ಟ್,[[ಪಿ ಎಸ್ ಜಯಹರಿ|ಪಿ ಎಸ್ ಜಯಹರಿ]], ಟಿ.ಎಸ್. ಸೂರ್ಯಕಿರಣ್
| [[ಪಿ ಎಸ್ ಜಯಹರಿ|ಪಿ ಎಸ್ ಜಯಹರಿ]]
|-
|rowspan="10"|2025
| ನಝ್ರಾನಿ ಪೆಂಕುಟ್ಟಿ
| ''[[ಎನ್ನು ಸ್ವಂತಂ ಪುಣ್ಯಾಳನ್]]''
| ಜಸ್ಸಿ ಗಿಫ್ಟ್, [[ಸಿತಾರ (ಗಾಯಕಿ)|ಸಿತಾರ]]
| rowspan="2"ಸ್ಯಾಮ್ | [[ಸ್ಯಾಮ್ ಸಿ. ಎಸ್.|ಸ್ಯಾಮ್ ಸಿ.ಎಸ್]]
|-
|"ರಾಕೆಟ್ ಸೈನ್ಸ್"
|[[ಗೆಟ್-ಸೆಟ್ ಬೇಬಿ|''ಗೆಟ್ ಸೆಟ್ ಬೇಬಿ'']]
|ಜಸ್ಸಿ ಗಿಫ್ಟ್
|-
|"ಮೂನ್ನಿಲು ಮೂತೋನ್ ಪ್ರಿನ್ಸ್"
|''[[ಪ್ರಿನ್ಸ್ ಅಂಡ್ ಫ್ಯಾಮಿಲಿ]]''
|ಜಸ್ಸಿ ಗಿಫ್ಟ್, ಸನಲ್ ದೇವ್, ಶ್ರುತಿ ಶಿವದಾಸ್, ದಕ್ಷಿಣಾ ಇಂದು ಮಿಥುನ್, ಚಿನ್ಮಯಿ ಕಿರಣ್ಲಾಲ್, ಶ್ರೇಯಸ್ ರೂಪೇಶ್, ಆಕಾಶ್ ಅಜಯ್
| ಸನಲ್ ದೇವ್
|-
|"ಮಾರ್ಘಳಿಯೇ"
|rowspan="3" | ''ಶಾಂತಮೀ ರಾತ್ರಿಯಿಲ್''
|ವರ್ಷಾ ರೆಂಜಿತ್, ಜಸ್ಸಿ ಗಿಫ್ಟ್
|rowspan="3" |ಜಸ್ಸಿ ಗಿಫ್ಟ್
|-
|"ಪಬ್ ಕ್ರಾಲಿಂಗ್"
|ಜಸ್ಸಿ ಗಿಫ್ಟ್, [[ಅಖಿಲಾ ಆನಂದ್]], ಸುರಾಜ್ ಎಸ್ ವಾಸುದೇವ್, ಬೀನು ಎಂ ಬಾಲಕೃಷ್ಣನ್, ರಾಝಿ, ಸರಣ್ಯ ನಾಯರ್, ಸತೀಶ್ ಕಾರ್ತಿಕ್, ಸುರೇಶ್ ಕಲ್ಯಾಣಿ, ಸಜ್ಜಿನ್ ಜಯರಾಜ್
|-
|"ತಝೆಕಟ್ಟುತಳ"
|ಜಸ್ಸಿ ಗಿಫ್ಟ್, ವಿಜೀಶ್ ಲಾಲ್, ರಾಮ್ಯತ್ ರಾಮನ್
|-
|"ಅಂಥಂ ವಿಟ್ಟೊರು ಪಾಚಿಲು ಕಂಡ"
|''[[ಮಚಾಂತೆ ಮಾಲಾಕ]]''
| ಜಸ್ಸಿ ಗಿಫ್ಟ್, ಕೋರಸ್
|[[ಔಸೇಪ್ಪಚನ್]]
|-
|"ಹಸ್ಥಸೂತ್ರಂ"
|''[[ವಲ: ಸ್ಟೋರಿ ಆಫ್ ಎ ಬ್ಯಾಂಗಲ್|ವಲ]]''
|ಜಸ್ಸಿ ಗಿಫ್ಟ್
|[[ಗೋವಿಂದ್ ವಸಂತ]]
|-
|"ಸುಮ್ಮವ"
| ''[[ಇನ್ನೋಸೆಂಟ್ (2025 ಚಿತ್ರ)|ಇನ್ನೋಸೆಂಟ್]]''
|ಜಸ್ಸಿ ಗಿಫ್ಟ್, [[ಅನಾರ್ಕಲಿ ಮರಿಕರ್]], ಕಿಲಿ ಪಾಲ್
|ಜೇ ಸ್ಟೆಲ್ಲರ್
|-
|"ಶಾಂತಿ ಸಮಾಧಾನ್"
| ''[[ದ ಪೆಟ್ ಡಿಟೆಕ್ಟಿವ್]]''
|ಜಸ್ಸಿ ಗಿಫ್ಟ್
|ಪ್ರಣವ್ ಪ್ರಕಾಶ್
|-
|2026
|"ತಿಥಾರಾಂ ಮಾರಿಪ್ಪೆನ್ನೆ"
|''[[ಮ್ಯಾಜಿಕ್ ಮಶ್ರೂಮ್ಸ್ (ಚಿತ್ರ)|ಮ್ಯಾಜಿಕ್ ಮಶ್ರೂಮ್ಸ್]]''
|ಜಸ್ಸಿ ಗಿಫ್ಟ್, [[ನಾದಿರ್ಷಾ]], [[ರಂಜಿನಿ ಜೋಸ್]]
|[[ನಾದಿರ್ಷಾ]]
|}
==== ತಮಿಳು ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಗಾಯಕರು
!ಸಂಯೋಜಕ
|-
|rowspan="4"|2004
|"ಉಂದನ್ ವಿಝಿಮುನೈ"
|rowspan="4"|''[[4 ಸ್ಟೂಡೆಂಟ್ಸ್]]''
|ಜಸ್ಸಿ ಗಿಫ್ಟ್, ಗಂಗಾ
|ಜಸ್ಸಿ ಗಿಫ್ಟ್
|-
|"ಲಜ್ಜಾವತಿಯೇ"
|ಜಸ್ಸಿ ಗಿಫ್ಟ್
|ಜಸ್ಸಿ ಗಿಫ್ಟ್
|-
|"ಅನ್ನಕಿಲ್ಲಿ"
|ಜಸ್ಸಿ ಗಿಫ್ಟ್
|ಜಸ್ಸಿ ಗಿಫ್ಟ್
|-
|"ಲಜ್ಜಾವತಿಯೇ" (ಇಂಗ್ಲಿಷ್ ಆವೃತ್ತಿ)
|ಜಸ್ಸಿ ಗಿಫ್ಟ್
|ಜಸ್ಸಿ ಗಿಫ್ಟ್
|-
|rowspan="4"|2005
|"ಕೆಟ್ಟ ಕೊಡುಕ್ಕಿರ ಬೂಮಿ"
|''[[ಸಂಡಕೋಳಿ]]''
|ಚಿನ್ಮಯಿ, ಗಂಗಾ, ಜಸ್ಸಿ ಗಿಫ್ಟ್, [[ಸುಜಾತಾ ಮೋಹನ್|ಸುಜಾತಾ]]
|[[ಯುವನ್ ಶಂಕರ್ ರಾಜಾ]]
|-
|"ಇಸ್ತಾನ್ಬುಲ್ ರಾಜಕುಮಾರಿ"
|''[[ಮಳೈ]]''
|ಕಲ್ಪನಾ
|ದೇವಿ ಶ್ರೀ ಪ್ರಸಾದ್
|-
|"ಅಂದಾಂಗ್ ಕಾಕ"
|''[[ಅನ್ನಿಯನ್]]''
|[[ಕೃಷ್ಣಕುಮಾರ್ ಕುನ್ನತ್|ಕೆಕೆ]], [[ಶ್ರೇಯಾ ಘೋಷಾಲ್]], ಸೈಂಧವಿ
|[[ಹ್ಯಾರಿಸ್ ಜಯರಾಜ್]]
|-
|"ಗುಂಡು ಮಂಗ ತೊಪ್ಪುಕ್ಕುಳ್ಳೆ"
|''[[ಸಚೀನ್]]''
|ಜಸ್ಸಿ ಗಿಫ್ಟ್, ಮಾಲತಿ ಲಕ್ಷ್ಮಣ್
|[[ದೇವಿ ಶ್ರೀ ಪ್ರಸಾದ್]]
|-
|rowspan="4"|2006
|"ಫ್ರೀಯ ವುಡು"
|''[[ಆರು (ಚಿತ್ರ)|ಆರು]]''
|ವಡಿವೇಲು, ಗ್ರೇಸ್ ಕರುಣಾಸ್
|ದೇವಿ ಶ್ರೀ ಪ್ರಸಾದ್
|-
|"ಉನ್ನ ಪೇಥ ಆತ"
|''[[ಕೇಡಿ (2006 ಚಿತ್ರ)|ಕೇಡಿ]]''
|ಜಸ್ಸಿ ಗಿಫ್ಟ್, ಸುಚಿತ್ರಾ
|[[ಯುವನ್ ಶಂಕರ್ ರಾಜಾ]]
|-
|"ವೆಯಿಲೋಡು ವಿಳೈಯಾಡಿ"
|''[[ವೆಯಿಲ್ (2006 ಚಿತ್ರ)|ವೆಯಿಲ್]]''
|[[ಕೈಲಾಶ್ ಖೇರ್]], ಜಸ್ಸಿ ಗಿಫ್ಟ್, ಟಿಪ್ಪು, ಪ್ರಸನ್ನ ರಾಘವೇಂದರ್
|[[ಜಿ ವಿ ಪ್ರಕಾಶ್ ಕುಮಾರ್]]
|-
|"ಕಿಲಿಯೇ ಕಿಲಿಯೇ"
|''[[ಉನಕ್ಕುಂ ಎನಕ್ಕುಂ|ಸಮ್ಥಿಂಗ್ ಸಮ್ಥಿಂಗ್ ಉನಕ್ಕುಂ ಯೆನಕ್ಕುಂ]]''
|ಜಸ್ಸಿ ಗಿಫ್ಟ್, [[ದೇವಿ ಶ್ರೀ ಪ್ರಸಾದ್]]
|[[ದೇವಿ ಶ್ರೀ ಪ್ರಸಾದ್]]
|-
|2007
|"ಸೆವ್ವನಂ ಸೆಲೈಕಟ್ಟಿ"
|''[[ಮೊಳಿ (ಚಿತ್ರ)|ಮೊಳಿ]]''
|ಜಸ್ಸಿ ಗಿಫ್ಟ್
|[[ವಿದ್ಯಾಸಾಗರ್ (ಸಂಯೋಜಕ)|ವಿದ್ಯಾಸಾಗರ್]]
|-
|rowspan="3"|2008
|"ರಮಣ ಪೊರಂದಾಳುಂ"
|''[[ಸಾಧು ಮಿರಾಂಡ]]''
|ಜಸ್ಸಿ ಗಿಫ್ಟ್, ವಿನೀತಾ
|[[ದೀಪಕ್ ದೇವ್]]
|-
|"ಅರೆ ಅರೆ ಶಂಬೋ"
|''[[ಆಲಿಬಾಭಾ]]''
|ಜಸ್ಸಿ ಗಿಫ್ಟ್
|[[ವಿದ್ಯಾಸಾಗರ್ (ಸಂಯೋಜಕ)|ವಿದ್ಯಾಸಾಗರ್]]
|-
|"ಕಾಂಚಿ ಪಾಣೈ"
|''[[ವೆಲ್ಲಿಥಿರೈ]]''
|ಚಿತ್ರ
|ಜಿ. ವಿ. ಪ್ರಕಾಶ್ ಕುಮಾರ್
|-
|rowspan="3"|2009
|"ಕಾಟು ಪುಳಿ ಅಡಿಚಿ"
|''[[ಪೆರಾಂಮೈ]]''
|ಜಸ್ಸಿ ಗಿಫ್ಟ್, [[ಕೆಕೆ]]
|[[ವಿದ್ಯಾಸಾಗರ್ (ಸಂಯೋಜಕ)|ವಿದ್ಯಾಸಾಗರ್]]
|-
|"ಇಶ್ಕ್ಬರಾರ"
|''[[ಪಟ್ಟಾಳಂ (2009 ಚಿತ್ರ)|ಪಟ್ಟಾಳಂ]]''
|
|ಜಸ್ಸಿ ಗಿಫ್ಟ್
|-
|"ಓ ಸೆಕ್ಸಿ ಮಾಮ"
|''[[ಯಾವರುಂ ನಳಂ]]''
|ಅನುರಾಧಾ ಶ್ರೀರಾಮ್
|ಶಂಕರ್-ಎಹ್ಸಾನ್-ಲಾಯ್
|-
|2010
|"ಅನ್ಬಿಲ್ಲಾಮ ಕರಂಚಧು"
|''[[ಮಂಧಿರ ಪುನ್ನಗೈ (2010 ಚಿತ್ರ)|ಮಂಧಿರ ಪುನ್ನಗೈ]]''
|ಜಸ್ಸಿ ಗಿಫ್ಟ್
|[[ವಿದ್ಯಾಸಾಗರ್ (ಸಂಯೋಜಕ)|ವಿದ್ಯಾಸಾಗರ್]]
|-
|2011
|"ಬಾಧಂ ಪಳಂ ಪೊಂದ್ರ"
|''[[ಆಯುಧ ಪೊರಟ್ಟಂ]]''
|ಜಸ್ಸಿ ಗಿಫ್ಟ್, ಮಧುಮಿತಾ
|ನಂದನ್ ರಾಜ್
|-
|2012
|"ಅನ್ನಕ್ಕಿಲಿಯೇ"
|''[[ಕೈ (ಚಿತ್ರ)|ಕೈ ಥುನಿಂದವನ್]]''
|ಜಸ್ಸಿ ಗಿಫ್ಟ್, [[ಅನಿತಾ ಶೈಕ್]]
|[[ಈಶಾನ್ ದೇವ್]]
|-
|2014
|"ಕೇರಳ ಪೊಲೋರು"
|''[[ಕೇರಳ ನಟ್ಟಿಲಂ ಪೆಂಗಳುದಾನೆ]]''
|ಜಸ್ಸಿ ಗಿಫ್ಟ್, [[ಎಸ್. ಎಸ್. ಕುಮಾರನ್]], [[ಕಲ್ಯಾಣಿ ಮೆನನ್]]
|ಎಸ್. ಎಸ್. ಕುಮಾರನ್
|-
|rowspan="2"|2018
|"ಪೀಲ ಪೀಲ"
|''[[ಥಾನಾ ಸೇಂದ ಕೂಟ್ಟಂ]]''
|ನಕಾಶ್ ಅಜೀಜ್, ಜಸ್ಸಿ ಗಿಫ್ಟ್, [[ಮಾಲಿ (ಗಾಯಕ)|ಮಾಲಿ]]
|[[ಅನಿರುದ್ ರವಿಚಂದರ್]]
|-
|"ಕರಕುಡಿ ಇಳವರಸಿ ಎನ್ ನೆಂಜ"
|''[[ಕಳಕಳಪ್ಪು 2]]''
|ಜಸ್ಸಿ ಗಿಫ್ಟ್, ಸುಧರ್ಶನ್ ಅಶೋಕ್
|[[ಹಿಪ್ ಹಾಪ್ ತಮಿಳಾ]]
|-
|}
==== ತೆಲುಗು ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಗಾಯಕರು
!ಸಂಯೋಜಕ
|-
|rowspan="4"|2004
|"ಮಲ್ಲೇಶ್ವರಿವೆ"
|''[[ಯುವಸೇನ]]''
|ಜಸ್ಸಿ ಗಿಫ್ಟ್ |[[ಈಶಾನ್ ದೇವ್]]
|rowspan="3" | ಜಸ್ಸಿ ಗಿಫ್ಟ್
|-
|"ವೋನೀ ವೇಸುಕುನ್ನ"
|''[[ಯುವಸೇನ]]''
| ಜಸ್ಸಿ ಗಿಫ್ಟ್, ಸ್ಮಿತಾ
|-
|"ಯೇ ದಿಕ್ಕುನ ನುವ್ವುನ್ನ"
|''[[ಯುವಸೇನ]]''
| ಜಸ್ಸಿ ಗಿಫ್ಟ್
|-
|"ಟೆನ್ಷನ್ ಒಧು ಮಾಮ"
|''ಆರು''
| ಜಸ್ಸಿ ಗಿಫ್ಟ್, [[ಗ್ರೇಸ್ ಕರುಣಾಸ್]], ಎಂ. ಎಲ್. ಆರ್.
|[[ದೇವಿ ಶ್ರೀ ಪ್ರಸಾದ್]]
|-
|rowspan="6"|2005
|"ಕೋಡಿಕೂರ ಸಿಲುಗನಿ"
|''[[ಅಂದರಿವಾಡು]]''
| ಜಸ್ಸಿ ಗಿಫ್ಟ್, ಮಾಲತಿ ಲಕ್ಷ್ಮಣ್
| rowspan="3"|[[ದೇವಿ ಶ್ರೀ ಪ್ರಸಾದ್]]
|-
|"ಅದಿರೆ ಅದಿರೆ"
|''[[ನುವ್ವೊಸ್ತಾನಂತೆ ನೆನ್ನೊದ್ದಂತನ]]''
| ಜಸ್ಸಿ ಗಿಫ್ಟ್, ಕಲ್ಪನಾ
|-
|"ಕಂದಿ ಚೇನುಕಡ"
|''[[ನಾ ಅಲ್ಲುಡು]]''
|ಕಂದಿ ಚೇನು ಕಡ
|-
|"ಕೊಂಡಕಾಕಿ"
|''[[ಅನ್ನಿಯನ್|ಅಪರಿಚಿತುಡು]]''
|ಜಸ್ಸಿ ಗಿಫ್ಟ್, ಕೆ ಕೆ, ಸುಜಾತಾ ಮೋಹನ್
|[[ಹ್ಯಾರಿಸ್ ಜಯರಾಜ್]]
|-
|"ಗಲ ಗಲ"
|''[[ಚತ್ರಪತಿ (2005 ಚಿತ್ರ)|ಚತ್ರಪತಿ]]''
| ಕೆ. ಎಸ್. ಚಿತ್ರ, ಜಸ್ಸಿ ಗಿಫ್ಟ್, ನೀರಿಪ್ಪಾಲ್
| ಎಂ. ಎಂ. ಕೀರವಾಣಿ
|-
|"ಪಥ್ಮವತಿ"
|''[[ಅದಿರಿಂದಯ್ಯ ಚಂದ್ರಂ]]''
|ಜಸ್ಸಿ ಗಿಫ್ಟ್
| [[ಎಂ. ಎಂ. ಶ್ರೀಲೇಖ]]
|-
|rowspan="8" |2006
|"ನುವ್ವಾಸಾಲು ನಚಲೆ"
|''[[ಅಶೋಕ್ (ಚಿತ್ರ)|ಅಶೋಕ್]]''
|ಜಸ್ಸಿ ಗಿಫ್ಟ್, ಕೆ. ಎಸ್. ಚಿತ್ರ
|ಮಣಿ ಶರ್ಮಾ
|-
|"ಬುಲ್ಲಿಗೌನು"
|''[[ರಣಂ (2006 ಚಿತ್ರ)|ರಣಂ]]''
| ಜಸ್ಸಿ ಗಿಫ್ಟ್
|-
|"ಅಮ್ಮದಿ ಅಲ್ಲದಿ"
|''[[ವಳ್ಳವನ್|ವಳ್ಳಭ]]''
|ಜಸ್ಸಿ ಗಿಫ್ಟ್
|rowspan="2"| ಯುವನ್ ಶಂಕರ್ ರಾಜಾ
|-
|"ಒಸ್ಸ ರೇ"
|''[[ಹ್ಯಾಪಿ (2006 ಚಿತ್ರ)|ಹ್ಯಾಪಿ]]''
|ಜಸ್ಸಿ ಗಿಫ್ಟ್, ಸುಚಿತ್ರಾ, ಯುವನ್ ಶಂಕರ್ ರಾಜಾ (ರ್ಯಾಪ್ ಗಾಯನ)
|-
|"ಕಾಲೇಜ್ ಪಪಾಲ"
|''[[ವಿಕ್ರಮಾರ್ಕುಡು]]''
|ಕೆ.ಎಸ್.ಚಿತ್ರ, ಜಸ್ಸಿ ಗಿಫ್ಟ್
|ಎಂ. ಎಂ. ಕೀರವಾಣಿ
|-
|"ರಬಸ ರಬಸ"
|rowspan="2"|''ಯುವಕುಲು''
|
ಜಸ್ಸಿ ಗಿಫ್ಟ್, ಮಾಲತಿ
|rowspan="2" |ಜೆ.ಎ ಸುಂದರ್
|-
|ಸೀಮ ಚಿಂತಕಾಯಲು
|ಜಸ್ಸಿ ಗಿಫ್ಟ್, ವಿದ್ಯಾ
|-
|"ವಸ್ತವ ವಸ್ತವ"
|''[[ರಾಖಿ (2006 ಚಿತ್ರ)|ರಾಖಿ]]''
|ಜಸ್ಸಿ ಗಿಫ್ಟ್, ಎಂ. ಎಂ. ಶ್ರೀಲೇಖ
|ದೇವಿ ಶ್ರೀ ಪ್ರಸಾದ್
|-
|rowspan="1" |2007
|"ಕೊರಮೀನು"
|''[[ರಾಜು ಭಾಯ್]]''
|ಜಸ್ಸಿ ಗಿಫ್ಟ್
|[[ಸುಂದರ್ ಸಿ. ಬಾಬು]]
|-
|rowspan="1" |2008
|ಪಾವು ತಕ್ಕುವ ಟೊಮ್ಮಿದಿ
|''[[ನಚಾವುಲೆ]]''
|ಜಸ್ಸಿ ಗಿಫ್ಟ್
|[[ಶೇಖರ್ ಚಂದ್ರ]]
|-
|rowspan="1" |2009
|"ಅನಗನಗಗ"
|''[[ಮಗಧೀರ]]''
| ಜಸ್ಸಿ ಗಿಫ್ಟ್, ಸುನಿಧಿ ಚೌಹಾಣ್
|[[ಎಂ. ಎಂ. ಕೀರವಾಣಿ]]
|-
|rowspan="1" |2011
|"ನಾಥ್ ನಾಥ್ ಬದ್ರಿನಾಥ್"
|''[[ಬದ್ರಿನಾಥ್ (ಚಿತ್ರ)|ಬದ್ರಿನಾಥ್]]''
|ಜಸ್ಸಿ ಗಿಫ್ಟ್, ಸುನಿಧಿ ಚೌಹಾಣ್
|[[ಎಂ. ಎಂ. ಕೀರವಾಣಿ]]
|-
|rowspan="1" |2012
|"ಒಸೇ ಒಸೇ"
|''[[ಜುಲಾಯಿ]]''
|ಜಸ್ಸಿ ಗಿಫ್ಟ್
| [[ದೇವಿ ಶ್ರೀ ಪ್ರಸಾದ್]]
|-
|rowspan="2" |2014
|"ನುವ್ವಂತೆ ನಾಕು ಚಾಲ ಇಷ್ಟಮೇ"
|''[[ಹಾರ್ಟ್ ಅಟ್ಯಾಕ್ (2014 ಚಿತ್ರ)|ಹಾರ್ಟ್ ಅಟ್ಯಾಕ್]]''
|ಜಸ್ಸಿ ಗಿಫ್ಟ್
|[[ಅನುಪ್ ರೂಬೆನ್ಸ್]]
|-
|"ಯೆರ್ರ ಯೆರ್ರ ಚೀರ"
|''[[ಕರೆಂಟ್ ಥೀಗ]]''
|ಜಸ್ಸಿ ಗಿಫ್ಟ್, ಕಮಲಾಜ
|ಅಚು
|-
|rowspan="1" |2019
|"ಫಲಕ್ನುಮಾ ಮಾಮ"
|''[[ಫಲಕ್ನುಮಾ ದಾಸ್]]''
|ಜಸ್ಸಿ ಗಿಫ್ಟ್
| [[ವಿವೇಕ್ ಸಾಗರ್]]
|-
|rowspan="2" |2022
|"ರಾಮ ರಾಮ"
|''[[ಸೆಹರಿ]]''
|ಜಸ್ಸಿ ಗಿಫ್ಟ್
| [[ಪ್ರಶಾಂತ್ ಆರ್ ವಿಹಾರಿ]]
|-
|"ಚಿಗುರಾಕು ಚಿಲಕಲ"
|ನಿನ್ನೆ ಚುಸ್ತು
|ಜಸ್ಸಿ ಗಿಫ್ಟ್
|ರಮನ್ ರಥೋಡ್
|-
|rowspan="3" |2023
|"ವಾಟ್ ಟು ಡು"
|''[[ಸಮಾಜವರಗಮನ (ಚಿತ್ರ)|ಸಮಾಜವರಗಮನ]]''
|ಜಸ್ಸಿ ಗಿಫ್ಟ್
|[[ಗೋಪಿ ಸುಂದರ್]]
|-
|"ಸ್ವಾಸ ಮೀಧ ದ್ಯಾಸ"
|''[[ಕೀಡಾ ಕೋಲಾ]]''
|ಜಸ್ಸಿ ಗಿಫ್ಟ್
| [[ವಿವೇಕ್ ಸಾಗರ್]]
|-
|"ಮನಿ ಮನಿ"
|''[[ಸೌಂಡ್ ಪಾರ್ಟಿ (2023 ಚಿತ್ರ)|ಸೌಂಡ್ ಪಾರ್ಟಿ]]''
|ಜಸ್ಸಿ ಗಿಫ್ಟ್
| ಮದೀನ್
|-
| rowspan="3" |2025
|"ಸೂರಿ ಓರಿ ಸೂರಿ "
| ''[[ಕೃಷ್ಣ ಲೀಲ (2025 ಚಿತ್ರ)|ಕೃಷ್ಣ ಲೀಲ]]''
|ಜಸ್ಸಿ ಗಿಫ್ಟ್
|[[ಭೀಮ್ಸ್ ಸೆಸಿರೋಲಿಯೋ]]
|-
|"ಚಡುವು ಲೇಡು "
| ''[[ಲಿಟಲ್ ಹಾರ್ಟ್ಸ್ (2025 ಚಿತ್ರ)|ಲಿಟಲ್ ಹಾರ್ಟ್ಸ್]]''
|ಜಸ್ಸಿ ಗಿಫ್ಟ್
|ಸಿಂಜಿತ್ ಯೆರ್ರಾಮಿಲ್ಲಿ<ref name="‘Chaduvu Ledu’ from Little Hearts captures the shenanigans of carefree student life">{{cite news |last1= |first1= |title='Chaduvu Ledu' from Little Hearts captures the shenanigans of carefree student life |url=https://www.cinemaexpress.com/telugu/news/2025/Aug/27/chaduvu-ledu-from-little-hearts-captures-the-shenanigans-of-carefree-student-life |access-date=9 September 2025 |publisher=Cinema Express |date=27 August 2025 |archive-url=https://web.archive.org/web/20250909115101/https://www.cinemaexpress.com/telugu/news/2025/Aug/27/chaduvu-ledu-from-little-hearts-captures-the-shenanigans-of-carefree-student-life |archive-date=9 September 2025 |language=en}}</ref>
|-
|"ಅಂದಲ ತಾರಕಸಿ"
|''[[ಪತಂಗ್ (2025 ಚಿತ್ರ)|ಪತಂಗ್]]''
|ಜಸ್ಸಿ ಗಿಫ್ಟ್
|ಜೋಸ್ ಜಿಮ್ಮಿ
|-
|rowspan="3" |2026
| "ಬ್ಲೂ ಯೆಲ್ಲೋ"
|rowspan="2"| ''ಸೈಕ್ ಸಿದ್ಧಾರ್ಥ''
|rowspan="2" |ಜಸ್ಸಿ ಗಿಫ್ಟ್
|rowspan="2" |ಸ್ಮರಣ್ ಸಾಯಿ
|-
|"ಧುಮ್ ತಕುಮ್"
|}
== ಚಲನಚಿತ್ರಗಳ ಪಟ್ಟಿ ==
{| class="wikitable"
|+
!ವರ್ಷ
! ಶೀರ್ಷಿಕೆ !! ಪಾತ್ರ
|-
| 2004 || ''[[ರೈನ್ ರೈನ್ ಕಮ್ ಅಗೇನ್]]'' || ಜೆರ್ರಿ
|-
| 2019 || ''[[ಒರು ಕೆರಿಬಿಯನ್ ಉಡಾಯಿಪ್ಪು]]''<ref>{{Cite web|date=31 December 2018|title=ഒരു കരീബിയന് ഉഡായിപ്പ്' പുതിയ പോസ്റ്ററെത്തി|url=https://malayalam.samayam.com/malayalam-cinema/movie-news/samuel-robinson-starrer-oru-caribbean-udayippu-new-poster/articleshow/67327579.cms|website=Samayam|access-date=3 March 2021}}</ref> ||
|}
==ವಿವಾದ==
ಮಾರ್ಚ್ 2024 ರಲ್ಲಿ, ಗಿಫ್ಟ್ ಮತ್ತು ಅವರ ಬ್ಯಾಂಡ್ ಸಿಬ್ಬಂದಿ ಸೇಂಟ್ ಪೀಟರ್ಸ್ ಕಾಲೇಜ್, [[ಕೊಲೆಂಚೇರಿ]]ಯಲ್ಲಿ ಪ್ರದರ್ಶನ ನೀಡುತ್ತಿದ್ದಾಗ, ಪ್ರಾಂಶುಪಾಲರು ಮೈಕ್ ಅನ್ನು ಕಸಿದುಕೊಂಡು "ಕಾರ್ಯಕ್ರಮದಲ್ಲಿ ತಾಂತ್ರಿಕ ದೋಷವಿದೆ" ಎಂದು ಘೋಷಿಸಿದರು.<ref>{{Cite news |title=Jassie Gift's performance interrupted by college principal; sparks controversy |url=https://timesofindia.indiatimes.com/entertainment/malayalam/movies/news/jassie-gifts-performance-interrupted-by-college-principal-sparks-controversy/articleshow/108524700.cms |access-date=2025-06-09 |work=The Times of India |issn=0971-8257}}</ref> ಗಿಫ್ಟ್ ಮಾತ್ರ ಹಾಡುತ್ತಾರೆ ಮತ್ತು ಅವರೊಂದಿಗೆ ಕೋರಸ್ ಹಾಡುತ್ತಿದೆ ಎಂದು ಭರವಸೆ ನೀಡಿದ ಕಾರಣ ಮಾತ್ರ ಬ್ಯಾಂಡ್ಗೆ ಪ್ರದರ್ಶನ ನೀಡಲು ಅನುಮತಿ ನೀಡಲಾಗಿತ್ತು ಎಂದು ಅವರು ನಂತರ ಹೇಳಿದರು. ಇದರ ನಂತರ, ಗಿಫ್ಟ್ ವೇದಿಕೆಯಿಂದ ನಿರ್ಗಮಿಸಿದರು ಮತ್ತು ಮರುದಿನ, ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಕ್ಯಾಬಿನ್ ಮುಂದೆ ಪ್ರತಿಭಟಿಸುತ್ತಿದ್ದರು.<ref>{{Cite web |title='Do not insult an artist like this': Musician Jassie Gift leaves show after college principal takes away mic |url=https://www.onmanorama.com/news/kerala/2024/03/15/jassie-gift-kolenchery-college-controversy.html |access-date=2025-06-09 |website=www.onmanorama.com}}</ref><ref>{{Cite web |title=Principal snatches mic from Jassie Gift's hand during college event, singer storms off stage |url=https://english.mathrubhumi.com/news/kerala/jassie-gift-stormed-off-college-event-stage-700fb17a |access-date=2025-06-09 |website=english.mathrubhumi.com |date=16 March 2024 }}</ref>
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* {{IMDb name|name=ಜಸ್ಸಿ ಗಿಫ್ಟ್|1561070}}
* [http://www.devaragam.com/vbscript/MusicNew.aspx?ArtistID=44 ಜಾಸ್ಸಿಯ ಹಿಟ್ಗಳು] {{Webarchive|url=https://web.archive.org/web/20100208165235/http://www.devaragam.com/vbscript/MusicNew.aspx?ArtistID=44 |date=8 February 2010 }}
{{Authority control}}
{{DEFAULTSORT:ಗಿಫ್ಟ್, ಜಸ್ಸಿ}}
[[ವರ್ಗ:ಭಾರತೀಯ ಪುರುಷ ಹಿನ್ನೆಲೆ ಗಾಯಕರು]]
[[ವರ್ಗ:ಮಲಯಾಳಂ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ಕನ್ನಡ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ತಮಿಳು ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ತೆಲುಗು ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ಕನ್ನಡ-ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಮಲಯಾಳಂ-ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ದಕ್ಷಿಣ ಚಲನಚಿತ್ರೋತ್ಸವ ಪ್ರಶಸ್ತಿ ವಿಜೇತರು]]
[[ವರ್ಗ:ತಿರುವನಂತಪುರದ ಗಾಯಕರು]]
[[ವರ್ಗ:ಜೀವಂತ ಜನರು]]
[[ವರ್ಗ:ತಮಿಳು-ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ತೆಲುಗು-ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಕೇರಳದ ಚಲನಚಿತ್ರ ಸಂಗೀತಗಾರರು]]
[[ವರ್ಗ:ಭಾರತೀಯ ಪುರುಷ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:21 ನೇ ಶತಮಾನದ ಭಾರತೀಯ ಪುರುಷ ಗಾಯಕರು]]
[[ವರ್ಗ:1975 ಜನನಗಳು]]
hq0k0f2wb7k0xtwedgq45kqpygdznrs
ಇಂಡೋಟೈಫ್ಲಸ್
0
180350
1382665
2026-08-15T08:12:33Z
Santhosh Notagar99
82732
ಹೊಸ ಪುಟ: ಇಂಡೋಟೈಫ್ಲಸ್ (Indotyphlus) ಎಂಬುದು ಗ್ರ್ಯಾಂಡಿಸೋನಿಡೀ ಕುಟುಂಬಕ್ಕೆ ಸೇರಿದ ಸಣ್ಣ ಗಾತ್ರದ ಕಾಲುಗಳಿಲ್ಲದ ಉಭಯಚರಗಳ ಒಂದು ಕುಲವಾಗಿದೆ. ಸಾಮಾನ್ಯವಾಗಿ ಕಾಲುಗಳಿಲ್ಲದ ಉಭಯಚರಗಳು ಮೇಲ್ನೋಟಕ್ಕೆ ಎರೆಹುಳುಗಳನ್ನು ಹೋಲುತ...
1382665
wikitext
text/x-wiki
ಇಂಡೋಟೈಫ್ಲಸ್ (Indotyphlus) ಎಂಬುದು ಗ್ರ್ಯಾಂಡಿಸೋನಿಡೀ ಕುಟುಂಬಕ್ಕೆ ಸೇರಿದ ಸಣ್ಣ ಗಾತ್ರದ ಕಾಲುಗಳಿಲ್ಲದ ಉಭಯಚರಗಳ ಒಂದು ಕುಲವಾಗಿದೆ. ಸಾಮಾನ್ಯವಾಗಿ ಕಾಲುಗಳಿಲ್ಲದ ಉಭಯಚರಗಳು ಮೇಲ್ನೋಟಕ್ಕೆ ಎರೆಹುಳುಗಳನ್ನು ಹೋಲುತ್ತವೆ. ಇಂಡೋಟೈಫ್ಲಸ್ ಕುಲವು ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದೆ. ಇವುಗಳನ್ನು ಕೆಲವೊಮ್ಮೆ ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರಗಳು ಎಂದೂ ಕರೆಯಲಾಗುತ್ತದೆ.
== ವಿವರಣೆ ==
ಇಂಡೋಟೈಫ್ಲಸ್ ಕುಲದ ಸದಸ್ಯಗಳು ಸಣ್ಣ ಗಾತ್ರದ ಕಾಲುಗಳಿಲ್ಲದ ಉಭಯಚರಗಳಾಗಿವೆ. ಈ ಕುಲದಲ್ಲಿ ದಾಖಲಾದ ಅತಿ ದೊಡ್ಡ ಮಾದರಿಯು ಹೆಣ್ಣು ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ ಆಗಿದ್ದು, ಅದರ ಒಟ್ಟು ದೇಹದ ಉದ್ದ 24 ಸೆಂಟಿಮೀಟರ್ ಆಗಿದೆ.
ಇವುಗಳ ಕಣ್ಣುಗಳು ಮೂಳೆಯ ಕೆಳಗೆ ಅಡಗಿರುವುದಕ್ಕೆ ಬದಲಾಗಿ, ಪ್ರತ್ಯೇಕವಾದ ಕಣ್ಣಿನ ಕುಳಿಗಳಲ್ಲಿ ಗೋಚರಿಸುತ್ತವೆ.
ಈ ಕುಲವನ್ನು ಗುರುತಿಸಲು ಕೆಲವು ವಿಶಿಷ್ಟ ದೈಹಿಕ ಲಕ್ಷಣಗಳಿವೆ. ಇವುಗಳಲ್ಲಿ ಟೆಂಪೋರಲ್ ಫಾಸೆ ಇಲ್ಲದಿರುವುದು, ಮೆಸೆಥ್ಮಾಯ್ಡ್ ಮೇಲ್ಭಾಗದಿಂದ ಹೊರಗೆ ಕಾಣಿಸದಿರುವುದು, ಸ್ಪ್ಲೀನಿಯಲ್ ಹಲ್ಲುಗಳು, ದ್ವಿತೀಯ ಚರ್ಮದ ಚಡಿಗಳು ಮತ್ತು ಚಿಪ್ಪುಗಳ ಉಪಸ್ಥಿತಿ ಪ್ರಮುಖವಾಗಿವೆ.
ಇವುಗಳ ಸ್ಪರ್ಶಾಂಗದ ರಂಧ್ರವು ಬಾಹ್ಯ ಮೂಗಿನ ರಂಧ್ರಕ್ಕಿಂತ ಕಣ್ಣಿಗೆ ಹೆಚ್ಚು ಸಮೀಪದಲ್ಲಿರುತ್ತದೆ. ವಿಭಜನೆಯಾಗದ ಅಂತಿಮ ಗುರಾಣಿ ಇರುವುದಿಲ್ಲ. ನಾಲಿಗೆಯ ಮೇಲೆ ಸಣ್ಣ ಮೂಗಿನ ಮುಚ್ಚಳಗಳಿರುತ್ತವೆ. ವೋಮರೈನ್ ಮತ್ತು ಪ್ಯಾಲಟೈನ್ ಹಲ್ಲುಗಳ ನಡುವೆ ಅಂತರವಿರುವುದಿಲ್ಲ. ದೇಹದ ಕೊನೆಯಲ್ಲಿ ಕೀಲಿನಂತಹ ರಚನೆಯೂ ಇರುವುದಿಲ್ಲ.
ಇವುಗಳ ಬೆಳವಣಿಗೆಯು ಬಹುಶಃ ನೇರ ಬೆಳವಣಿಗೆಯಾಗಿದ್ದು, ಜಲವಾಸಿ ಮರಿಹಂತವಿಲ್ಲದೆ ನಡೆಯುತ್ತದೆ ಎಂದು ಪರಿಗಣಿಸಲಾಗಿದೆ.
== ಆವಾಸಸ್ಥಾನ ==2
ಇಂಡೋಟೈಫ್ಲಸ್ ಕುಲವು ಕಾಲುಗಳಿಲ್ಲದ ಉಭಯಚರಗಳಲ್ಲಿ ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ಕುಲದ ಎರಡೂ ಪ್ರಭೇದಗಳು ತುಲನಾತ್ಮಕವಾಗಿ ತೆರೆದ ಪ್ರದೇಶಗಳಲ್ಲಿ, ಕಡಿಮೆ ಆಳದ ಮಣ್ಣಿರುವ ಸ್ಥಳಗಳಲ್ಲಿ ಮತ್ತು ದೀರ್ಘವಾದ ಶುಷ್ಕ ಋತುವುಳ್ಳ ಪ್ರದೇಶಗಳಲ್ಲಿ ಕಂಡುಬಂದಿವೆ.
ಇದು ಇತರ ಅನೇಕ ಕಾಲುಗಳಿಲ್ಲದ ಉಭಯಚರಗಳಿಗಿಂತ ಭಿನ್ನವಾದ ಆವಾಸಸ್ಥಾನದ ಆಯ್ಕೆಯಾಗಿದೆ.
== ಪ್ರಭೇದಗಳು ==
'''ಇಂಡೋಟೈಫ್ಲಸ್ ಕುಲದಲ್ಲಿ ಪ್ರಸ್ತುತ ಎರಡು ಪ್ರಭೇದಗಳು ಸೇರಿವೆ:'''2
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ — ಟೇಲರ್, 1960 ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರ
* ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ — ಗಿರಿ, ವಿಲ್ಕಿನ್ಸನ್ ಮತ್ತು ಗೋವರ್, 2004 ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ
ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರ (Indotyphlus battersbyi) ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ತೆಳ್ಳನೆಯ ದೇಹದ ಕಾಲುಗಳಿಲ್ಲದ ಉಭಯಚರವಾಗಿದೆ. ಇದರ ದೇಹವು ಮಾಂಸದ ಬಣ್ಣವನ್ನು ಹೊಂದಿರುವುದರಿಂದ ಇದು ದೊಡ್ಡ ಎರೆಹುಳಿನಂತೆ ಕಾಣುತ್ತದೆ. ಈ ಪ್ರಭೇದವು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕಂಡುಬರುತ್ತದೆ.
== ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ 2004ರಲ್ಲಿ ವಿವರಿಸಲಾದ ಕಾಲುಗಳಿಲ್ಲದ ಉಭಯಚರದ ಒಂದು ಪ್ರಭೇದವಾಗಿದೆ. ಇದು ಇಂಡೋಟೈಫ್ಲಸ್ ಕುಲದಲ್ಲಿ ವೈಜ್ಞಾನಿಕವಾಗಿ ತಿಳಿದಿರುವ ಎರಡನೇ ಪ್ರಭೇದವಾಗಿದೆ.
ಇದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ಪ್ರದೇಶದಿಂದ ಮಾತ್ರ ತಿಳಿದುಬಂದಿದೆ. ಇದಕ್ಕೆ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ ಮತ್ತು ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ ಎಂಬ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ.
== ವರ್ಗೀಕರಣ ==
ಇಂಡೋಟೈಫ್ಲಸ್ ಕುಲವು ಗ್ರ್ಯಾಂಡಿಸೋನಿಡೀ ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲಿ ಭಾರತ, ಆಫ್ರಿಕಾ ಮತ್ತು ಸೆಶೆಲ್ಸ್ ಪ್ರದೇಶಗಳಲ್ಲಿ ಕಂಡುಬರುವ ಹಲವು ಕಾಲುಗಳಿಲ್ಲದ ಉಭಯಚರಗಳು ಸೇರಿವೆ. ಗ್ರ್ಯಾಂಡಿಸೋನಿಡೀ ಕುಟುಂಬವನ್ನು ಹಿಂದೆ ಇಂಡೋಟೈಫ್ಲಿಡೀ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು.
ಪ್ರಸ್ತುತ ವರ್ಗೀಕರಣದಲ್ಲಿ ಇಂಡೋಟೈಫ್ಲಸ್ ಸೇರಿದಂತೆ ಗೆಜೆನಿಯೊಫಿಸ್, ಗ್ರ್ಯಾಂಡಿಸೋನಿಯಾ, ಹೈಪೋಜಿಯೋಫಿಸ್, ಇಡಿಯೋಕ್ರೇನಿಯಮ್, ಪ್ರಾಸ್ಲಿನಿಯಾ ಮತ್ತು ಸಿಲ್ವಕೈಸಿಲಿಯಾ ಮುಂತಾದ ಕುಲಗಳು ಗ್ರ್ಯಾಂಡಿಸೋನಿಡೀ ಕುಟುಂಬದಲ್ಲಿ ಸೇರಿವೆ.
== ಗಮನಿಸಿ ==
ಕನ್ನಡ ವಿಕಿಪೀಡಿಯದಲ್ಲಿ Indotyphlus ಗೆ “ಇಂಡೋಟೈಫ್ಲಸ್” ಎಂಬ ಲಿಪ್ಯಂತರವನ್ನು ಬಳಸುವುದು ಸೂಕ್ತ. ಅದೇ ರೀತಿ ಪ್ರಭೇದಗಳ ಹೆಸರುಗಳನ್ನು ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ ಮತ್ತು ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಎಂದು ಏಕರೂಪವಾಗಿ ಬಳಸಬಹುದು.
b1qsg4bbymkzd9jlmd4984qheplbh2q
1382666
1382665
2026-08-15T08:14:27Z
Santhosh Notagar99
82732
1382666
wikitext
text/x-wiki
{{Short description|Genus of amphibians}}
{{Use dmy dates|date=January 2020}}
{{Use Indian English|date=January 2020}}
{{Automatic taxobox
| image =
| taxon = ಇಂಡೋಟೈಫ್ಲಸ್
| authority = [[Edward Harrison Taylor|Taylor]], 1960
| subdivision_ranks = [[Species]]
| subdivision = 2 species (see [[#Species|text]])
| type_species = ''[[
ಇಂಡೋಟೈಫ್ಲಸ್ ಬ್ಯಾಟರ್ಸ್ಬೈ]]''
| type_species_authority = Taylor, 1960
}}
'''ಇಂಡೋಟೈಫ್ಲಸ್ (Indotyphlus)''' ಎಂಬುದು ಗ್ರ್ಯಾಂಡಿಸೋನಿಡೀ ಕುಟುಂಬಕ್ಕೆ ಸೇರಿದ ಸಣ್ಣ ಗಾತ್ರದ ಕಾಲುಗಳಿಲ್ಲದ ಉಭಯಚರಗಳ ಒಂದು ಕುಲವಾಗಿದೆ. ಸಾಮಾನ್ಯವಾಗಿ ಕಾಲುಗಳಿಲ್ಲದ ಉಭಯಚರಗಳು ಮೇಲ್ನೋಟಕ್ಕೆ ಎರೆಹುಳುಗಳನ್ನು ಹೋಲುತ್ತವೆ. ಇಂಡೋಟೈಫ್ಲಸ್ ಕುಲವು ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದೆ. ಇವುಗಳನ್ನು ಕೆಲವೊಮ್ಮೆ ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರಗಳು ಎಂದೂ ಕರೆಯಲಾಗುತ್ತದೆ.
== ವಿವರಣೆ ==
ಇಂಡೋಟೈಫ್ಲಸ್ ಕುಲದ ಸದಸ್ಯಗಳು ಸಣ್ಣ ಗಾತ್ರದ ಕಾಲುಗಳಿಲ್ಲದ ಉಭಯಚರಗಳಾಗಿವೆ. ಈ ಕುಲದಲ್ಲಿ ದಾಖಲಾದ ಅತಿ ದೊಡ್ಡ ಮಾದರಿಯು ಹೆಣ್ಣು ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ ಆಗಿದ್ದು, ಅದರ ಒಟ್ಟು ದೇಹದ ಉದ್ದ 24 ಸೆಂಟಿಮೀಟರ್ ಆಗಿದೆ.
ಇವುಗಳ ಕಣ್ಣುಗಳು ಮೂಳೆಯ ಕೆಳಗೆ ಅಡಗಿರುವುದಕ್ಕೆ ಬದಲಾಗಿ, ಪ್ರತ್ಯೇಕವಾದ ಕಣ್ಣಿನ ಕುಳಿಗಳಲ್ಲಿ ಗೋಚರಿಸುತ್ತವೆ.
ಈ ಕುಲವನ್ನು ಗುರುತಿಸಲು ಕೆಲವು ವಿಶಿಷ್ಟ ದೈಹಿಕ ಲಕ್ಷಣಗಳಿವೆ. ಇವುಗಳಲ್ಲಿ ಟೆಂಪೋರಲ್ ಫಾಸೆ ಇಲ್ಲದಿರುವುದು, ಮೆಸೆಥ್ಮಾಯ್ಡ್ ಮೇಲ್ಭಾಗದಿಂದ ಹೊರಗೆ ಕಾಣಿಸದಿರುವುದು, ಸ್ಪ್ಲೀನಿಯಲ್ ಹಲ್ಲುಗಳು, ದ್ವಿತೀಯ ಚರ್ಮದ ಚಡಿಗಳು ಮತ್ತು ಚಿಪ್ಪುಗಳ ಉಪಸ್ಥಿತಿ ಪ್ರಮುಖವಾಗಿವೆ.
ಇವುಗಳ ಸ್ಪರ್ಶಾಂಗದ ರಂಧ್ರವು ಬಾಹ್ಯ ಮೂಗಿನ ರಂಧ್ರಕ್ಕಿಂತ ಕಣ್ಣಿಗೆ ಹೆಚ್ಚು ಸಮೀಪದಲ್ಲಿರುತ್ತದೆ. ವಿಭಜನೆಯಾಗದ ಅಂತಿಮ ಗುರಾಣಿ ಇರುವುದಿಲ್ಲ. ನಾಲಿಗೆಯ ಮೇಲೆ ಸಣ್ಣ ಮೂಗಿನ ಮುಚ್ಚಳಗಳಿರುತ್ತವೆ. ವೋಮರೈನ್ ಮತ್ತು ಪ್ಯಾಲಟೈನ್ ಹಲ್ಲುಗಳ ನಡುವೆ ಅಂತರವಿರುವುದಿಲ್ಲ. ದೇಹದ ಕೊನೆಯಲ್ಲಿ ಕೀಲಿನಂತಹ ರಚನೆಯೂ ಇರುವುದಿಲ್ಲ.
ಇವುಗಳ ಬೆಳವಣಿಗೆಯು ಬಹುಶಃ ನೇರ ಬೆಳವಣಿಗೆಯಾಗಿದ್ದು, ಜಲವಾಸಿ ಮರಿಹಂತವಿಲ್ಲದೆ ನಡೆಯುತ್ತದೆ ಎಂದು ಪರಿಗಣಿಸಲಾಗಿದೆ.
== ಆವಾಸಸ್ಥಾನ ==
ಇಂಡೋಟೈಫ್ಲಸ್ ಕುಲವು ಕಾಲುಗಳಿಲ್ಲದ ಉಭಯಚರಗಳಲ್ಲಿ ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ಕುಲದ ಎರಡೂ ಪ್ರಭೇದಗಳು ತುಲನಾತ್ಮಕವಾಗಿ ತೆರೆದ ಪ್ರದೇಶಗಳಲ್ಲಿ, ಕಡಿಮೆ ಆಳದ ಮಣ್ಣಿರುವ ಸ್ಥಳಗಳಲ್ಲಿ ಮತ್ತು ದೀರ್ಘವಾದ ಶುಷ್ಕ ಋತುವುಳ್ಳ ಪ್ರದೇಶಗಳಲ್ಲಿ ಕಂಡುಬಂದಿವೆ.
ಇದು ಇತರ ಅನೇಕ ಕಾಲುಗಳಿಲ್ಲದ ಉಭಯಚರಗಳಿಗಿಂತ ಭಿನ್ನವಾದ ಆವಾಸಸ್ಥಾನದ ಆಯ್ಕೆಯಾಗಿದೆ.
== ಪ್ರಭೇದಗಳು ==
'''ಇಂಡೋಟೈಫ್ಲಸ್ ಕುಲದಲ್ಲಿ ಪ್ರಸ್ತುತ ಎರಡು ಪ್ರಭೇದಗಳು ಸೇರಿವೆ:'''2
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ — ಟೇಲರ್, 1960 ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರ
* ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ — ಗಿರಿ, ವಿಲ್ಕಿನ್ಸನ್ ಮತ್ತು ಗೋವರ್, 2004 ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ
ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರ (Indotyphlus battersbyi) ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ತೆಳ್ಳನೆಯ ದೇಹದ ಕಾಲುಗಳಿಲ್ಲದ ಉಭಯಚರವಾಗಿದೆ. ಇದರ ದೇಹವು ಮಾಂಸದ ಬಣ್ಣವನ್ನು ಹೊಂದಿರುವುದರಿಂದ ಇದು ದೊಡ್ಡ ಎರೆಹುಳಿನಂತೆ ಕಾಣುತ್ತದೆ. ಈ ಪ್ರಭೇದವು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕಂಡುಬರುತ್ತದೆ.
== ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ 2004ರಲ್ಲಿ ವಿವರಿಸಲಾದ ಕಾಲುಗಳಿಲ್ಲದ ಉಭಯಚರದ ಒಂದು ಪ್ರಭೇದವಾಗಿದೆ. ಇದು ಇಂಡೋಟೈಫ್ಲಸ್ ಕುಲದಲ್ಲಿ ವೈಜ್ಞಾನಿಕವಾಗಿ ತಿಳಿದಿರುವ ಎರಡನೇ ಪ್ರಭೇದವಾಗಿದೆ.
ಇದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ಪ್ರದೇಶದಿಂದ ಮಾತ್ರ ತಿಳಿದುಬಂದಿದೆ. ಇದಕ್ಕೆ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ ಮತ್ತು ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ ಎಂಬ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ.
== ವರ್ಗೀಕರಣ ==
ಇಂಡೋಟೈಫ್ಲಸ್ ಕುಲವು ಗ್ರ್ಯಾಂಡಿಸೋನಿಡೀ ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲಿ ಭಾರತ, ಆಫ್ರಿಕಾ ಮತ್ತು ಸೆಶೆಲ್ಸ್ ಪ್ರದೇಶಗಳಲ್ಲಿ ಕಂಡುಬರುವ ಹಲವು ಕಾಲುಗಳಿಲ್ಲದ ಉಭಯಚರಗಳು ಸೇರಿವೆ. ಗ್ರ್ಯಾಂಡಿಸೋನಿಡೀ ಕುಟುಂಬವನ್ನು ಹಿಂದೆ ಇಂಡೋಟೈಫ್ಲಿಡೀ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು.
ಪ್ರಸ್ತುತ ವರ್ಗೀಕರಣದಲ್ಲಿ ಇಂಡೋಟೈಫ್ಲಸ್ ಸೇರಿದಂತೆ ಗೆಜೆನಿಯೊಫಿಸ್, ಗ್ರ್ಯಾಂಡಿಸೋನಿಯಾ, ಹೈಪೋಜಿಯೋಫಿಸ್, ಇಡಿಯೋಕ್ರೇನಿಯಮ್, ಪ್ರಾಸ್ಲಿನಿಯಾ ಮತ್ತು ಸಿಲ್ವಕೈಸಿಲಿಯಾ ಮುಂತಾದ ಕುಲಗಳು ಗ್ರ್ಯಾಂಡಿಸೋನಿಡೀ ಕುಟುಂಬದಲ್ಲಿ ಸೇರಿವೆ.
== ಗಮನಿಸಿ ==
ಕನ್ನಡ ವಿಕಿಪೀಡಿಯದಲ್ಲಿ Indotyphlus ಗೆ “ಇಂಡೋಟೈಫ್ಲಸ್” ಎಂಬ ಲಿಪ್ಯಂತರವನ್ನು ಬಳಸುವುದು ಸೂಕ್ತ. ಅದೇ ರೀತಿ ಪ್ರಭೇದಗಳ ಹೆಸರುಗಳನ್ನು ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ ಮತ್ತು ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಎಂದು ಏಕರೂಪವಾಗಿ ಬಳಸಬಹುದು.
== ಉಲ್ಲೇಖಗಳು ==
hvl6hpwp9ux0dnn1bbz5ym2cl0kx3fz
1382668
1382666
2026-08-15T08:15:59Z
Santhosh Notagar99
82732
1382668
wikitext
text/x-wiki
{{Short description|Genus of amphibians}}
{{Use dmy dates|date=January 2020}}
{{Use Indian English|date=January 2020}}
{{Automatic taxobox
| image =
| taxon = ಇಂಡೋಟೈಫ್ಲಸ್
| authority = [[Edward Harrison Taylor|Taylor]], 1960
| subdivision_ranks = [[Species]]
| subdivision = 2 species (see [[#Species|text]])
| type_species = ''[[
ಇಂಡೋಟೈಫ್ಲಸ್ ಬ್ಯಾಟರ್ಸ್ಬೈ]]''
| type_species_authority = Taylor, 1960
}}
'''ಇಂಡೋಟೈಫ್ಲಸ್ (Indotyphlus)''' ಎಂಬುದು ಗ್ರ್ಯಾಂಡಿಸೋನಿಡೀ ಕುಟುಂಬಕ್ಕೆ ಸೇರಿದ ಸಣ್ಣ ಗಾತ್ರದ ಕಾಲುಗಳಿಲ್ಲದ ಉಭಯಚರಗಳ ಒಂದು ಕುಲವಾಗಿದೆ. ಸಾಮಾನ್ಯವಾಗಿ ಕಾಲುಗಳಿಲ್ಲದ ಉಭಯಚರಗಳು ಮೇಲ್ನೋಟಕ್ಕೆ ಎರೆಹುಳುಗಳನ್ನು ಹೋಲುತ್ತವೆ. ಇಂಡೋಟೈಫ್ಲಸ್ ಕುಲವು ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದೆ. ಇವುಗಳನ್ನು ಕೆಲವೊಮ್ಮೆ ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರಗಳು ಎಂದೂ ಕರೆಯಲಾಗುತ್ತದೆ.<ref name="Giri et al. 2004">{{cite journal |last1=Giri |first1=V. B. |author2=M. Wilkinson |author3=D. J. Gower |name-list-style=amp |year=2004 |title=A new species of ''Indotyphlus'' Taylor (Amphibia: Gymnophiona: Caeciliidae) from the Western Ghats, India |journal=Zootaxa |volume=739 |pages=1–19 |doi=10.11646/zootaxa.739.1.1 |url=http://www.mapress.com/zootaxa/2004f/z00739f.pdf}}</ref>
== ವಿವರಣೆ ==
ಇಂಡೋಟೈಫ್ಲಸ್ ಕುಲದ ಸದಸ್ಯಗಳು ಸಣ್ಣ ಗಾತ್ರದ ಕಾಲುಗಳಿಲ್ಲದ ಉಭಯಚರಗಳಾಗಿವೆ. ಈ ಕುಲದಲ್ಲಿ ದಾಖಲಾದ ಅತಿ ದೊಡ್ಡ ಮಾದರಿಯು ಹೆಣ್ಣು ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ ಆಗಿದ್ದು, ಅದರ ಒಟ್ಟು ದೇಹದ ಉದ್ದ 24 ಸೆಂಟಿಮೀಟರ್ ಆಗಿದೆ.
ಇವುಗಳ ಕಣ್ಣುಗಳು ಮೂಳೆಯ ಕೆಳಗೆ ಅಡಗಿರುವುದಕ್ಕೆ ಬದಲಾಗಿ, ಪ್ರತ್ಯೇಕವಾದ ಕಣ್ಣಿನ ಕುಳಿಗಳಲ್ಲಿ ಗೋಚರಿಸುತ್ತವೆ.
ಈ ಕುಲವನ್ನು ಗುರುತಿಸಲು ಕೆಲವು ವಿಶಿಷ್ಟ ದೈಹಿಕ ಲಕ್ಷಣಗಳಿವೆ. ಇವುಗಳಲ್ಲಿ ಟೆಂಪೋರಲ್ ಫಾಸೆ ಇಲ್ಲದಿರುವುದು, ಮೆಸೆಥ್ಮಾಯ್ಡ್ ಮೇಲ್ಭಾಗದಿಂದ ಹೊರಗೆ ಕಾಣಿಸದಿರುವುದು, ಸ್ಪ್ಲೀನಿಯಲ್ ಹಲ್ಲುಗಳು, ದ್ವಿತೀಯ ಚರ್ಮದ ಚಡಿಗಳು ಮತ್ತು ಚಿಪ್ಪುಗಳ ಉಪಸ್ಥಿತಿ ಪ್ರಮುಖವಾಗಿವೆ.<ref name="Nussbaum and Wilkinson 1989">{{cite journal |last1=Nussbaum |first1=Ronald A. |last2=Wilkinson |first2=Mark |name-list-style=amp |title=On the classification and phylogeny of caecilians (Amphibia: Gymnophiona), a critical review |journal=Herpetological Monographs |date=1989 |volume=3 |pages=1–42 |doi=10.2307/1466984 |jstor=1466984}}</ref>
ಇವುಗಳ ಸ್ಪರ್ಶಾಂಗದ ರಂಧ್ರವು ಬಾಹ್ಯ ಮೂಗಿನ ರಂಧ್ರಕ್ಕಿಂತ ಕಣ್ಣಿಗೆ ಹೆಚ್ಚು ಸಮೀಪದಲ್ಲಿರುತ್ತದೆ. ವಿಭಜನೆಯಾಗದ ಅಂತಿಮ ಗುರಾಣಿ ಇರುವುದಿಲ್ಲ. ನಾಲಿಗೆಯ ಮೇಲೆ ಸಣ್ಣ ಮೂಗಿನ ಮುಚ್ಚಳಗಳಿರುತ್ತವೆ. ವೋಮರೈನ್ ಮತ್ತು ಪ್ಯಾಲಟೈನ್ ಹಲ್ಲುಗಳ ನಡುವೆ ಅಂತರವಿರುವುದಿಲ್ಲ. ದೇಹದ ಕೊನೆಯಲ್ಲಿ ಕೀಲಿನಂತಹ ರಚನೆಯೂ ಇರುವುದಿಲ್ಲ.
ಇವುಗಳ ಬೆಳವಣಿಗೆಯು ಬಹುಶಃ ನೇರ ಬೆಳವಣಿಗೆಯಾಗಿದ್ದು, ಜಲವಾಸಿ ಮರಿಹಂತವಿಲ್ಲದೆ ನಡೆಯುತ್ತದೆ ಎಂದು ಪರಿಗಣಿಸಲಾಗಿದೆ.
== ಆವಾಸಸ್ಥಾನ ==
ಇಂಡೋಟೈಫ್ಲಸ್ ಕುಲವು ಕಾಲುಗಳಿಲ್ಲದ ಉಭಯಚರಗಳಲ್ಲಿ ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ಕುಲದ ಎರಡೂ ಪ್ರಭೇದಗಳು ತುಲನಾತ್ಮಕವಾಗಿ ತೆರೆದ ಪ್ರದೇಶಗಳಲ್ಲಿ, ಕಡಿಮೆ ಆಳದ ಮಣ್ಣಿರುವ ಸ್ಥಳಗಳಲ್ಲಿ ಮತ್ತು ದೀರ್ಘವಾದ ಶುಷ್ಕ ಋತುವುಳ್ಳ ಪ್ರದೇಶಗಳಲ್ಲಿ ಕಂಡುಬಂದಿವೆ.<ref name="Vitt and Caldwell 2014">{{cite book|title=Herpetology: An Introductory Biology of Amphibians and Reptiles |edition=4th |first1=Laurie J. |last1=Vitt |first2=Janalee P. |last2=Caldwell |name-list-style=amp |publisher=Academic Press |year=2014 |pages=447, 454}}</ref>
ಇದು ಇತರ ಅನೇಕ ಕಾಲುಗಳಿಲ್ಲದ ಉಭಯಚರಗಳಿಗಿಂತ ಭಿನ್ನವಾದ ಆವಾಸಸ್ಥಾನದ ಆಯ್ಕೆಯಾಗಿದೆ.
== ಪ್ರಭೇದಗಳು ==
'''ಇಂಡೋಟೈಫ್ಲಸ್ ಕುಲದಲ್ಲಿ ಪ್ರಸ್ತುತ ಎರಡು ಪ್ರಭೇದಗಳು ಸೇರಿವೆ:'''2
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ — ಟೇಲರ್, 1960 ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರ
* ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ — ಗಿರಿ, ವಿಲ್ಕಿನ್ಸನ್ ಮತ್ತು ಗೋವರ್, 2004 ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ
ಬ್ಯಾಟರ್ಸ್ಬಿಯ ಕಾಲುಗಳಿಲ್ಲದ ಉಭಯಚರ (Indotyphlus battersbyi) ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ತೆಳ್ಳನೆಯ ದೇಹದ ಕಾಲುಗಳಿಲ್ಲದ ಉಭಯಚರವಾಗಿದೆ. ಇದರ ದೇಹವು ಮಾಂಸದ ಬಣ್ಣವನ್ನು ಹೊಂದಿರುವುದರಿಂದ ಇದು ದೊಡ್ಡ ಎರೆಹುಳಿನಂತೆ ಕಾಣುತ್ತದೆ. ಈ ಪ್ರಭೇದವು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕಂಡುಬರುತ್ತದೆ.
== ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ 2004ರಲ್ಲಿ ವಿವರಿಸಲಾದ ಕಾಲುಗಳಿಲ್ಲದ ಉಭಯಚರದ ಒಂದು ಪ್ರಭೇದವಾಗಿದೆ. ಇದು ಇಂಡೋಟೈಫ್ಲಸ್ ಕುಲದಲ್ಲಿ ವೈಜ್ಞಾನಿಕವಾಗಿ ತಿಳಿದಿರುವ ಎರಡನೇ ಪ್ರಭೇದವಾಗಿದೆ.
ಇದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ಪ್ರದೇಶದಿಂದ ಮಾತ್ರ ತಿಳಿದುಬಂದಿದೆ. ಇದಕ್ಕೆ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ ಮತ್ತು ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ ಎಂಬ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ.
== ವರ್ಗೀಕರಣ ==
ಇಂಡೋಟೈಫ್ಲಸ್ ಕುಲವು ಗ್ರ್ಯಾಂಡಿಸೋನಿಡೀ ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲಿ ಭಾರತ, ಆಫ್ರಿಕಾ ಮತ್ತು ಸೆಶೆಲ್ಸ್ ಪ್ರದೇಶಗಳಲ್ಲಿ ಕಂಡುಬರುವ ಹಲವು ಕಾಲುಗಳಿಲ್ಲದ ಉಭಯಚರಗಳು ಸೇರಿವೆ. ಗ್ರ್ಯಾಂಡಿಸೋನಿಡೀ ಕುಟುಂಬವನ್ನು ಹಿಂದೆ ಇಂಡೋಟೈಫ್ಲಿಡೀ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು.
ಪ್ರಸ್ತುತ ವರ್ಗೀಕರಣದಲ್ಲಿ ಇಂಡೋಟೈಫ್ಲಸ್ ಸೇರಿದಂತೆ ಗೆಜೆನಿಯೊಫಿಸ್, ಗ್ರ್ಯಾಂಡಿಸೋನಿಯಾ, ಹೈಪೋಜಿಯೋಫಿಸ್, ಇಡಿಯೋಕ್ರೇನಿಯಮ್, ಪ್ರಾಸ್ಲಿನಿಯಾ ಮತ್ತು ಸಿಲ್ವಕೈಸಿಲಿಯಾ ಮುಂತಾದ ಕುಲಗಳು ಗ್ರ್ಯಾಂಡಿಸೋನಿಡೀ ಕುಟುಂಬದಲ್ಲಿ ಸೇರಿವೆ.
== ಗಮನಿಸಿ ==
ಕನ್ನಡ ವಿಕಿಪೀಡಿಯದಲ್ಲಿ Indotyphlus ಗೆ “ಇಂಡೋಟೈಫ್ಲಸ್” ಎಂಬ ಲಿಪ್ಯಂತರವನ್ನು ಬಳಸುವುದು ಸೂಕ್ತ. ಅದೇ ರೀತಿ ಪ್ರಭೇದಗಳ ಹೆಸರುಗಳನ್ನು ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ ಮತ್ತು ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಎಂದು ಏಕರೂಪವಾಗಿ ಬಳಸಬಹುದು.
== ಉಲ್ಲೇಖಗಳು ==
6usuu0uly37mjru0rbqblbnfoypuswk
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್
0
180351
1382669
2026-08-15T08:23:00Z
Santhosh Notagar99
82732
ಹೊಸ ಪುಟ: ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ (Indotyphlus maharashtraensis) ಎಂಬುದು ಕಾಲುಗಳಿಲ್ಲದ ಉಭಯಚರಗಳ ಒಂದು ಪ್ರಭೇದವಾಗಿದೆ. ಇದನ್ನು 2004ರಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಲಂಡನ್ನ ನೈಸರ್ಗಿಕ ಇತಿಹಾಸ ವಸ್ತುಸ...
1382669
wikitext
text/x-wiki
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ (Indotyphlus maharashtraensis) ಎಂಬುದು ಕಾಲುಗಳಿಲ್ಲದ ಉಭಯಚರಗಳ ಒಂದು ಪ್ರಭೇದವಾಗಿದೆ. ಇದನ್ನು 2004ರಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಲಂಡನ್ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದ ವಿಜ್ಞಾನಿಗಳು ವಿವರಿಸಿದರು. ಇದು ವಿಜ್ಞಾನಕ್ಕೆ ತಿಳಿದಿರುವ ಇಂಡೋಟೈಫ್ಲಸ್ ಕುಲದ ಎರಡನೇ ಪ್ರಭೇದವಾಗಿದೆ. ಪ್ರಸ್ತುತ ಇದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ತನ್ನ ಮೂಲ ಮಾದರಿ ಸ್ಥಳದಿಂದ ಮಾತ್ರ ತಿಳಿದುಬಂದಿದೆ. ಈ ಪ್ರದೇಶವು ಭಾರತದ ಪಶ್ಚಿಮ ಘಟ್ಟಗಳಲ್ಲಿದೆ.
ಈ ಪ್ರಭೇದಕ್ಕೆ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ ಮತ್ತು ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ ಎಂಬ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ.
== ವಿವರಣೆ ==
ಮೂಲ ಮಾದರಿ ಸರಣಿಯು ಒಟ್ಟು 12 ಮಾದರಿಗಳನ್ನು ಒಳಗೊಂಡಿದೆ. ಅವುಗಳಲ್ಲಿ ಮೂರು ಗಂಡು ಮಾದರಿಗಳ ಒಟ್ಟು ದೇಹದ ಉದ್ದವು 78ರಿಂದ 205 ಮಿಮೀ ಮತ್ತು ಏಳು ಹೆಣ್ಣು ಮಾದರಿಗಳ ಒಟ್ಟು ದೇಹದ ಉದ್ದವು 100ರಿಂದ 197 ಮಿಮೀ ಆಗಿತ್ತು. ಉಳಿದ ಎರಡು ಸಣ್ಣ ಮಾದರಿಗಳ ಲಿಂಗವನ್ನು ವಿಶ್ವಾಸಾರ್ಹವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲ. ದೊಡ್ಡ ಮಾದರಿಗಳ ದೇಹದ ಮಧ್ಯಭಾಗದ ಅಗಲವು ಸುಮಾರು 4ರಿಂದ 5 ಮಿಮೀ ಇತ್ತು.
ದೇಹವು ಅರೆ-ನಳಿಕೆಯಾಕಾರದಲ್ಲಿದ್ದು, ಮೇಲಿನಿಂದ ಕೆಳಕ್ಕೆ ಸ್ವಲ್ಪ ಚಪ್ಪಟೆಯಾಗಿರುತ್ತದೆ. ಕಣ್ಣುಗಳು ಚರ್ಮದ ಮೂಲಕವೇ ಗೋಚರಿಸುತ್ತವೆ ಮತ್ತು ಸಣ್ಣ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ.
ಇವುಗಳ ಸ್ಪರ್ಶಾಂಗಗಳು ಚಿಕ್ಕದಾಗಿದ್ದು, ಗೋಳಾಕಾರದ ಆಕಾರ ಹೊಂದಿರುತ್ತವೆ. ಸ್ಪರ್ಶಾಂಗಗಳು ಮೂಗಿನ ರಂಧ್ರಕ್ಕಿಂತ ಕಣ್ಣಿಗೆ ಹೆಚ್ಚು ಸಮೀಪದಲ್ಲಿರುತ್ತವೆ.
ದೇಹದ ಮೇಲೆ 124ರಿಂದ 133 ಪ್ರಾಥಮಿಕ ವಲಯಗಳು ಇರುತ್ತವೆ. ಇವು ದೇಹದ ಉದ್ದಕ್ಕೂ ಇರುವ ಉಂಗುರದಂತಹ ಚರ್ಮದ ವಿಭಜನೆಗಳಾಗಿವೆ.
ದೇಹದ ಮೇಲ್ಭಾಗದ ಮೂಲ ಬಣ್ಣವು ಸಾಮಾನ್ಯವಾಗಿ ಕಂದು ಬಣ್ಣದ್ದಾಗಿರುತ್ತದೆ. ದೇಹದ ಹಿಂಭಾಗದತ್ತ ಸಾಗಿದಂತೆ ಅದು ಹೆಚ್ಚು ಬೂದು ಅಥವಾ ಲ್ಯಾವೆಂಡರ್ ಬಣ್ಣಕ್ಕೆ ತಿರುಗುತ್ತದೆ. ದೇಹದ ಬದಿಗಳು ಮತ್ತು ಕೆಳಭಾಗವು ಹೆಚ್ಚು ತಿಳಿ ಬಣ್ಣದಲ್ಲಿರುತ್ತವೆ.
ದೇಹದ ಬಹುಭಾಗದಲ್ಲಿ ಸಣ್ಣ ಬಿಳಿ ಚುಕ್ಕೆಗಳಂತೆ ಕಾಣುವ ಕಣೀಯ ಗ್ರಂಥಿಗಳು ಹರಡಿಕೊಂಡಿರುತ್ತವೆ. ಈ ಗ್ರಂಥಿಗಳು ದೇಹದ ಉಂಗುರಾಕಾರದ ಚರ್ಮದ ಚಡಿಗಳೊಂದಿಗೆ ಸರಿಹೊಂದಿರುವುದರಿಂದ ಆ ಚಡಿಗಳು ವಿಶೇಷವಾಗಿ ದೇಹದ ಹಿಂಭಾಗದಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ.
== ಆವಾಸಸ್ಥಾನ ಮತ್ತು ಸಂರಕ್ಷಣೆ ==
ಮೂಲ ಮಾದರಿ ಸರಣಿಯಲ್ಲಿರುವ ಮಾದರಿಗಳನ್ನು ಸುಮಾರು 1,040 ಮೀಟರ್ ಸಮುದ್ರಮಟ್ಟದಿಂದ ಎತ್ತರದಲ್ಲಿರುವ, ತೆರೆದ ಹುಲ್ಲುಗಾವಲು ಹೊಂದಿರುವ, ಕಡಿಮೆ ಆಳದ ಮಣ್ಣಿನ ಪ್ರಸ್ಥಭೂಮಿ ಪ್ರದೇಶದಲ್ಲಿ ಬಂಡೆಗಳ ಕೆಳಗಿನಿಂದ ಸಂಗ್ರಹಿಸಲಾಯಿತು.
ಈ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿದೆ. ಮೂಲ ಮಾದರಿಗಳನ್ನು ಮುಂಗಾರು ಕಾಲದಲ್ಲಿ ಸಂಗ್ರಹಿಸಲಾಯಿತು.
ಈ ಕಾಲುಗಳಿಲ್ಲದ ಉಭಯಚರಗಳು ದೀರ್ಘವಾದ ಶುಷ್ಕ ಋತುವನ್ನು ಹೇಗೆ ಕಳೆಯುತ್ತವೆ ಎಂಬುದು ಇನ್ನೂ ತಿಳಿದಿಲ್ಲ. ಅವು ಶುಷ್ಕ ಅವಧಿಯಲ್ಲಿ ಸುಪ್ತಾವಸ್ಥೆಗೆ ಹೋಗುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.
ಈ ಪ್ರಭೇದದ ಕುರಿತು ಇನ್ನೂ ಬಹಳ ಕಡಿಮೆ ಮಾಹಿತಿ ಲಭ್ಯವಿರುವುದರಿಂದ, ಇದಕ್ಕೆ ಇರುವ ನಿರ್ದಿಷ್ಟ ಅಪಾಯಗಳು ತಿಳಿದಿಲ್ಲ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪ್ರಭೇದವು ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಕಂಡುಬರುತ್ತದೆ ಎಂಬುದು ತಿಳಿದಿಲ್ಲ.
ಪ್ರಸ್ತುತ ಐಯುಸಿಎನ್ ವರ್ಗೀಕರಣದಲ್ಲಿ ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಅನ್ನು “ಮಾಹಿತಿ ಕೊರತೆಯಿರುವ ಪ್ರಭೇದ” ಎಂದು ಪರಿಗಣಿಸಲಾಗಿದೆ.
== ವಿತರಣೆ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಭಾರತಕ್ಕೆ ಸ್ಥಳೀಯವಾಗಿದ್ದು, ಪ್ರಸ್ತುತ ತಿಳಿದಿರುವ ವಿತರಣೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಈ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿದೆ.
ನಿರ್ದಿಷ್ಟವಾಗಿ, ಮೂಲ ಮಾದರಿ ಸ್ಥಳವು ಕೊಯ್ನಾ ಸಮೀಪದ ಹುಂಬರ್ಲಿ ಗ್ರಾಮದ ಧನಗಾರವಾಡದ ಸಮೀಪದಲ್ಲಿರುವ ಪ್ರಸ್ಥಭೂಮಿ ಪ್ರದೇಶವಾಗಿದೆ. ಈ ಸ್ಥಳವು ಸಮುದ್ರಮಟ್ಟದಿಂದ ಸುಮಾರು 1,042 ಮೀಟರ್ ಎತ್ತರದಲ್ಲಿದೆ.
'''ಸಾಮಾನ್ಯ ಹೆಸರುಗಳು'''
ಈ ಪ್ರಭೇದಕ್ಕೆ ಕೆಳಗಿನ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ:
* ಹುಂಬರ್ಲಿ ಕಾಲುಗಳಿಲ್ಲದ ಉಭಯಚರ
* ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ
* ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ
ಇವುಗಳಲ್ಲಿ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ ಎಂಬ ಹೆಸರು ವೈಜ್ಞಾನಿಕ ಮತ್ತು ಪ್ರಾಣಿಶಾಸ್ತ್ರೀಯ ಮೂಲಗಳಲ್ಲಿಯೂ ಬಳಸಲಾಗಿದೆ.
== ವರ್ಗೀಕರಣ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಇಂಡೋಟೈಫ್ಲಸ್ ಕುಲಕ್ಕೆ ಸೇರಿದೆ. ಇಂಡೋಟೈಫ್ಲಸ್ ಕುಲದಲ್ಲಿ ಪ್ರಸ್ತುತ ಎರಡು ಪ್ರಭೇದಗಳು ಸೇರಿವೆ:
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ
* ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಅನ್ನು ಗಿರಿ, ವಿಲ್ಕಿನ್ಸನ್ ಮತ್ತು ಗೋವರ್ ಅವರು 2004ರಲ್ಲಿ ಹೊಸ ಪ್ರಭೇದವಾಗಿ ವಿವರಿಸಿದರು. ಮೂಲ ವೈಜ್ಞಾನಿಕ ವಿವರಣೆಯು 12 ಮಾದರಿಗಳ ಆಧಾರದ ಮೇಲೆ ಪ್ರಕಟವಾಗಿತ್ತು.
fuq98s5oxr7oql9c1yiyuml6sbrhq8x
1382670
1382669
2026-08-15T08:24:36Z
Santhosh Notagar99
82732
1382670
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| status = DD
| status_system = IUCN3.1
| status_ref = <ref name="iucn status 20 November 2021">{{cite iucn |author=David Gower |date=2006 |title=''Indotyphlus maharashtraensis'' |volume=2006 |article-number=e.T61923A12573354 |doi=10.2305/IUCN.UK.2006.RLTS.T61923A12573354.en |access-date=20 November 2021}}</ref>
| taxon = ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್
| authority =
ಗಿರಿ, ವಿಲ್ಕಿನ್ಸನ್ ಮತ್ತು ಗೌವರ್, 2004<ref name="Giri et al. 2004"/>
}}
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ (Indotyphlus maharashtraensis) ಎಂಬುದು ಕಾಲುಗಳಿಲ್ಲದ ಉಭಯಚರಗಳ ಒಂದು ಪ್ರಭೇದವಾಗಿದೆ. ಇದನ್ನು 2004ರಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಲಂಡನ್ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದ ವಿಜ್ಞಾನಿಗಳು ವಿವರಿಸಿದರು. ಇದು ವಿಜ್ಞಾನಕ್ಕೆ ತಿಳಿದಿರುವ ಇಂಡೋಟೈಫ್ಲಸ್ ಕುಲದ ಎರಡನೇ ಪ್ರಭೇದವಾಗಿದೆ. ಪ್ರಸ್ತುತ ಇದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ತನ್ನ ಮೂಲ ಮಾದರಿ ಸ್ಥಳದಿಂದ ಮಾತ್ರ ತಿಳಿದುಬಂದಿದೆ. ಈ ಪ್ರದೇಶವು ಭಾರತದ ಪಶ್ಚಿಮ ಘಟ್ಟಗಳಲ್ಲಿದೆ.
ಈ ಪ್ರಭೇದಕ್ಕೆ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ ಮತ್ತು ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ ಎಂಬ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ.
== ವಿವರಣೆ ==
ಮೂಲ ಮಾದರಿ ಸರಣಿಯು ಒಟ್ಟು 12 ಮಾದರಿಗಳನ್ನು ಒಳಗೊಂಡಿದೆ. ಅವುಗಳಲ್ಲಿ ಮೂರು ಗಂಡು ಮಾದರಿಗಳ ಒಟ್ಟು ದೇಹದ ಉದ್ದವು 78ರಿಂದ 205 ಮಿಮೀ ಮತ್ತು ಏಳು ಹೆಣ್ಣು ಮಾದರಿಗಳ ಒಟ್ಟು ದೇಹದ ಉದ್ದವು 100ರಿಂದ 197 ಮಿಮೀ ಆಗಿತ್ತು. ಉಳಿದ ಎರಡು ಸಣ್ಣ ಮಾದರಿಗಳ ಲಿಂಗವನ್ನು ವಿಶ್ವಾಸಾರ್ಹವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲ. ದೊಡ್ಡ ಮಾದರಿಗಳ ದೇಹದ ಮಧ್ಯಭಾಗದ ಅಗಲವು ಸುಮಾರು 4ರಿಂದ 5 ಮಿಮೀ ಇತ್ತು.
ದೇಹವು ಅರೆ-ನಳಿಕೆಯಾಕಾರದಲ್ಲಿದ್ದು, ಮೇಲಿನಿಂದ ಕೆಳಕ್ಕೆ ಸ್ವಲ್ಪ ಚಪ್ಪಟೆಯಾಗಿರುತ್ತದೆ. ಕಣ್ಣುಗಳು ಚರ್ಮದ ಮೂಲಕವೇ ಗೋಚರಿಸುತ್ತವೆ ಮತ್ತು ಸಣ್ಣ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ.
ಇವುಗಳ ಸ್ಪರ್ಶಾಂಗಗಳು ಚಿಕ್ಕದಾಗಿದ್ದು, ಗೋಳಾಕಾರದ ಆಕಾರ ಹೊಂದಿರುತ್ತವೆ. ಸ್ಪರ್ಶಾಂಗಗಳು ಮೂಗಿನ ರಂಧ್ರಕ್ಕಿಂತ ಕಣ್ಣಿಗೆ ಹೆಚ್ಚು ಸಮೀಪದಲ್ಲಿರುತ್ತವೆ.
ದೇಹದ ಮೇಲೆ 124ರಿಂದ 133 ಪ್ರಾಥಮಿಕ ವಲಯಗಳು ಇರುತ್ತವೆ. ಇವು ದೇಹದ ಉದ್ದಕ್ಕೂ ಇರುವ ಉಂಗುರದಂತಹ ಚರ್ಮದ ವಿಭಜನೆಗಳಾಗಿವೆ.
ದೇಹದ ಮೇಲ್ಭಾಗದ ಮೂಲ ಬಣ್ಣವು ಸಾಮಾನ್ಯವಾಗಿ ಕಂದು ಬಣ್ಣದ್ದಾಗಿರುತ್ತದೆ. ದೇಹದ ಹಿಂಭಾಗದತ್ತ ಸಾಗಿದಂತೆ ಅದು ಹೆಚ್ಚು ಬೂದು ಅಥವಾ ಲ್ಯಾವೆಂಡರ್ ಬಣ್ಣಕ್ಕೆ ತಿರುಗುತ್ತದೆ. ದೇಹದ ಬದಿಗಳು ಮತ್ತು ಕೆಳಭಾಗವು ಹೆಚ್ಚು ತಿಳಿ ಬಣ್ಣದಲ್ಲಿರುತ್ತವೆ.
ದೇಹದ ಬಹುಭಾಗದಲ್ಲಿ ಸಣ್ಣ ಬಿಳಿ ಚುಕ್ಕೆಗಳಂತೆ ಕಾಣುವ ಕಣೀಯ ಗ್ರಂಥಿಗಳು ಹರಡಿಕೊಂಡಿರುತ್ತವೆ. ಈ ಗ್ರಂಥಿಗಳು ದೇಹದ ಉಂಗುರಾಕಾರದ ಚರ್ಮದ ಚಡಿಗಳೊಂದಿಗೆ ಸರಿಹೊಂದಿರುವುದರಿಂದ ಆ ಚಡಿಗಳು ವಿಶೇಷವಾಗಿ ದೇಹದ ಹಿಂಭಾಗದಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ.
== ಆವಾಸಸ್ಥಾನ ಮತ್ತು ಸಂರಕ್ಷಣೆ ==
ಮೂಲ ಮಾದರಿ ಸರಣಿಯಲ್ಲಿರುವ ಮಾದರಿಗಳನ್ನು ಸುಮಾರು 1,040 ಮೀಟರ್ ಸಮುದ್ರಮಟ್ಟದಿಂದ ಎತ್ತರದಲ್ಲಿರುವ, ತೆರೆದ ಹುಲ್ಲುಗಾವಲು ಹೊಂದಿರುವ, ಕಡಿಮೆ ಆಳದ ಮಣ್ಣಿನ ಪ್ರಸ್ಥಭೂಮಿ ಪ್ರದೇಶದಲ್ಲಿ ಬಂಡೆಗಳ ಕೆಳಗಿನಿಂದ ಸಂಗ್ರಹಿಸಲಾಯಿತು.
ಈ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿದೆ. ಮೂಲ ಮಾದರಿಗಳನ್ನು ಮುಂಗಾರು ಕಾಲದಲ್ಲಿ ಸಂಗ್ರಹಿಸಲಾಯಿತು.
ಈ ಕಾಲುಗಳಿಲ್ಲದ ಉಭಯಚರಗಳು ದೀರ್ಘವಾದ ಶುಷ್ಕ ಋತುವನ್ನು ಹೇಗೆ ಕಳೆಯುತ್ತವೆ ಎಂಬುದು ಇನ್ನೂ ತಿಳಿದಿಲ್ಲ. ಅವು ಶುಷ್ಕ ಅವಧಿಯಲ್ಲಿ ಸುಪ್ತಾವಸ್ಥೆಗೆ ಹೋಗುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.
ಈ ಪ್ರಭೇದದ ಕುರಿತು ಇನ್ನೂ ಬಹಳ ಕಡಿಮೆ ಮಾಹಿತಿ ಲಭ್ಯವಿರುವುದರಿಂದ, ಇದಕ್ಕೆ ಇರುವ ನಿರ್ದಿಷ್ಟ ಅಪಾಯಗಳು ತಿಳಿದಿಲ್ಲ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪ್ರಭೇದವು ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಕಂಡುಬರುತ್ತದೆ ಎಂಬುದು ತಿಳಿದಿಲ್ಲ.
ಪ್ರಸ್ತುತ ಐಯುಸಿಎನ್ ವರ್ಗೀಕರಣದಲ್ಲಿ ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಅನ್ನು “ಮಾಹಿತಿ ಕೊರತೆಯಿರುವ ಪ್ರಭೇದ” ಎಂದು ಪರಿಗಣಿಸಲಾಗಿದೆ.
== ವಿತರಣೆ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಭಾರತಕ್ಕೆ ಸ್ಥಳೀಯವಾಗಿದ್ದು, ಪ್ರಸ್ತುತ ತಿಳಿದಿರುವ ವಿತರಣೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಈ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿದೆ.
ನಿರ್ದಿಷ್ಟವಾಗಿ, ಮೂಲ ಮಾದರಿ ಸ್ಥಳವು ಕೊಯ್ನಾ ಸಮೀಪದ ಹುಂಬರ್ಲಿ ಗ್ರಾಮದ ಧನಗಾರವಾಡದ ಸಮೀಪದಲ್ಲಿರುವ ಪ್ರಸ್ಥಭೂಮಿ ಪ್ರದೇಶವಾಗಿದೆ. ಈ ಸ್ಥಳವು ಸಮುದ್ರಮಟ್ಟದಿಂದ ಸುಮಾರು 1,042 ಮೀಟರ್ ಎತ್ತರದಲ್ಲಿದೆ.
'''ಸಾಮಾನ್ಯ ಹೆಸರುಗಳು'''
ಈ ಪ್ರಭೇದಕ್ಕೆ ಕೆಳಗಿನ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ:
* ಹುಂಬರ್ಲಿ ಕಾಲುಗಳಿಲ್ಲದ ಉಭಯಚರ
* ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ
* ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ
ಇವುಗಳಲ್ಲಿ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ ಎಂಬ ಹೆಸರು ವೈಜ್ಞಾನಿಕ ಮತ್ತು ಪ್ರಾಣಿಶಾಸ್ತ್ರೀಯ ಮೂಲಗಳಲ್ಲಿಯೂ ಬಳಸಲಾಗಿದೆ.
== ವರ್ಗೀಕರಣ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಇಂಡೋಟೈಫ್ಲಸ್ ಕುಲಕ್ಕೆ ಸೇರಿದೆ. ಇಂಡೋಟೈಫ್ಲಸ್ ಕುಲದಲ್ಲಿ ಪ್ರಸ್ತುತ ಎರಡು ಪ್ರಭೇದಗಳು ಸೇರಿವೆ:
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ
* ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಅನ್ನು ಗಿರಿ, ವಿಲ್ಕಿನ್ಸನ್ ಮತ್ತು ಗೋವರ್ ಅವರು 2004ರಲ್ಲಿ ಹೊಸ ಪ್ರಭೇದವಾಗಿ ವಿವರಿಸಿದರು. ಮೂಲ ವೈಜ್ಞಾನಿಕ ವಿವರಣೆಯು 12 ಮಾದರಿಗಳ ಆಧಾರದ ಮೇಲೆ ಪ್ರಕಟವಾಗಿತ್ತು.
== ಉಲ್ಲೇಖಗಳು ==
6ljnjgh3ttv1io9dhiu1shekckbl1hg
1382671
1382670
2026-08-15T08:25:52Z
Santhosh Notagar99
82732
1382671
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| status = DD
| status_system = IUCN3.1
| status_ref = <ref name="iucn status 20 November 2021">{{cite iucn |author=David Gower |date=2006 |title=''Indotyphlus maharashtraensis'' |volume=2006 |article-number=e.T61923A12573354 |doi=10.2305/IUCN.UK.2006.RLTS.T61923A12573354.en |access-date=20 November 2021}}</ref>
| taxon = ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್
| authority =
ಗಿರಿ, ವಿಲ್ಕಿನ್ಸನ್ ಮತ್ತು ಗೌವರ್, 2004<ref name="Giri et al. 2004"/>
}}
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ (Indotyphlus maharashtraensis) ಎಂಬುದು ಕಾಲುಗಳಿಲ್ಲದ ಉಭಯಚರಗಳ ಒಂದು ಪ್ರಭೇದವಾಗಿದೆ. ಇದನ್ನು 2004ರಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಲಂಡನ್ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದ ವಿಜ್ಞಾನಿಗಳು ವಿವರಿಸಿದರು. ಇದು ವಿಜ್ಞಾನಕ್ಕೆ ತಿಳಿದಿರುವ ಇಂಡೋಟೈಫ್ಲಸ್ ಕುಲದ ಎರಡನೇ ಪ್ರಭೇದವಾಗಿದೆ. ಪ್ರಸ್ತುತ ಇದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ತನ್ನ ಮೂಲ ಮಾದರಿ ಸ್ಥಳದಿಂದ ಮಾತ್ರ ತಿಳಿದುಬಂದಿದೆ. ಈ ಪ್ರದೇಶವು ಭಾರತದ ಪಶ್ಚಿಮ ಘಟ್ಟಗಳಲ್ಲಿದೆ.<ref name=AmphibiaWeb>{{cite web |url=https://amphibiaweb.org/cgi/amphib_query?where-genus=Indotyphlus&where-species=maharashtraensis |title=''Indotyphlus maharashtraensis'' Maharashtra Caecilian |year=2005 |work=AmphibiaWeb |publisher=University of California, Berkeley |access-date=19 April 2018}}</ref>
ಈ ಪ್ರಭೇದಕ್ಕೆ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ, ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ ಮತ್ತು ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ ಎಂಬ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ.
== ವಿವರಣೆ ==
ಮೂಲ ಮಾದರಿ ಸರಣಿಯು ಒಟ್ಟು 12 ಮಾದರಿಗಳನ್ನು ಒಳಗೊಂಡಿದೆ. ಅವುಗಳಲ್ಲಿ ಮೂರು ಗಂಡು ಮಾದರಿಗಳ ಒಟ್ಟು ದೇಹದ ಉದ್ದವು 78ರಿಂದ 205 ಮಿಮೀ ಮತ್ತು ಏಳು ಹೆಣ್ಣು ಮಾದರಿಗಳ ಒಟ್ಟು ದೇಹದ ಉದ್ದವು 100ರಿಂದ 197 ಮಿಮೀ ಆಗಿತ್ತು. ಉಳಿದ ಎರಡು ಸಣ್ಣ ಮಾದರಿಗಳ ಲಿಂಗವನ್ನು ವಿಶ್ವಾಸಾರ್ಹವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲ. ದೊಡ್ಡ ಮಾದರಿಗಳ ದೇಹದ ಮಧ್ಯಭಾಗದ ಅಗಲವು ಸುಮಾರು 4ರಿಂದ 5 ಮಿಮೀ ಇತ್ತು.<ref name=EOL>{{cite encyclopedia |url=http://eol.org/pages/2920071/overview |title=''Indotyphlus maharashtraensis'' Konkan Tail-less Caecilian |encyclopedia=Encyclopedia of Life |access-date=19 April 2018}}</ref>
ದೇಹವು ಅರೆ-ನಳಿಕೆಯಾಕಾರದಲ್ಲಿದ್ದು, ಮೇಲಿನಿಂದ ಕೆಳಕ್ಕೆ ಸ್ವಲ್ಪ ಚಪ್ಪಟೆಯಾಗಿರುತ್ತದೆ. ಕಣ್ಣುಗಳು ಚರ್ಮದ ಮೂಲಕವೇ ಗೋಚರಿಸುತ್ತವೆ ಮತ್ತು ಸಣ್ಣ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ.
ಇವುಗಳ ಸ್ಪರ್ಶಾಂಗಗಳು ಚಿಕ್ಕದಾಗಿದ್ದು, ಗೋಳಾಕಾರದ ಆಕಾರ ಹೊಂದಿರುತ್ತವೆ. ಸ್ಪರ್ಶಾಂಗಗಳು ಮೂಗಿನ ರಂಧ್ರಕ್ಕಿಂತ ಕಣ್ಣಿಗೆ ಹೆಚ್ಚು ಸಮೀಪದಲ್ಲಿರುತ್ತವೆ.
ದೇಹದ ಮೇಲೆ 124ರಿಂದ 133 ಪ್ರಾಥಮಿಕ ವಲಯಗಳು ಇರುತ್ತವೆ. ಇವು ದೇಹದ ಉದ್ದಕ್ಕೂ ಇರುವ ಉಂಗುರದಂತಹ ಚರ್ಮದ ವಿಭಜನೆಗಳಾಗಿವೆ.
ದೇಹದ ಮೇಲ್ಭಾಗದ ಮೂಲ ಬಣ್ಣವು ಸಾಮಾನ್ಯವಾಗಿ ಕಂದು ಬಣ್ಣದ್ದಾಗಿರುತ್ತದೆ. ದೇಹದ ಹಿಂಭಾಗದತ್ತ ಸಾಗಿದಂತೆ ಅದು ಹೆಚ್ಚು ಬೂದು ಅಥವಾ ಲ್ಯಾವೆಂಡರ್ ಬಣ್ಣಕ್ಕೆ ತಿರುಗುತ್ತದೆ. ದೇಹದ ಬದಿಗಳು ಮತ್ತು ಕೆಳಭಾಗವು ಹೆಚ್ಚು ತಿಳಿ ಬಣ್ಣದಲ್ಲಿರುತ್ತವೆ.
ದೇಹದ ಬಹುಭಾಗದಲ್ಲಿ ಸಣ್ಣ ಬಿಳಿ ಚುಕ್ಕೆಗಳಂತೆ ಕಾಣುವ ಕಣೀಯ ಗ್ರಂಥಿಗಳು ಹರಡಿಕೊಂಡಿರುತ್ತವೆ. ಈ ಗ್ರಂಥಿಗಳು ದೇಹದ ಉಂಗುರಾಕಾರದ ಚರ್ಮದ ಚಡಿಗಳೊಂದಿಗೆ ಸರಿಹೊಂದಿರುವುದರಿಂದ ಆ ಚಡಿಗಳು ವಿಶೇಷವಾಗಿ ದೇಹದ ಹಿಂಭಾಗದಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ.
== ಆವಾಸಸ್ಥಾನ ಮತ್ತು ಸಂರಕ್ಷಣೆ ==
ಮೂಲ ಮಾದರಿ ಸರಣಿಯಲ್ಲಿರುವ ಮಾದರಿಗಳನ್ನು ಸುಮಾರು 1,040 ಮೀಟರ್ ಸಮುದ್ರಮಟ್ಟದಿಂದ ಎತ್ತರದಲ್ಲಿರುವ, ತೆರೆದ ಹುಲ್ಲುಗಾವಲು ಹೊಂದಿರುವ, ಕಡಿಮೆ ಆಳದ ಮಣ್ಣಿನ ಪ್ರಸ್ಥಭೂಮಿ ಪ್ರದೇಶದಲ್ಲಿ ಬಂಡೆಗಳ ಕೆಳಗಿನಿಂದ ಸಂಗ್ರಹಿಸಲಾಯಿತು.<ref name=Frost>{{cite web |url=http://research.amnh.org/vz/herpetology/amphibia/index.php//Amphibia/Gymnophiona/Indotyphlidae/Indotyphlus/Indotyphlus-maharashtraensis |title=''Indotyphlus maharashtraensis'' Giri, Wilkinson, and Gower, 2004 |author=Frost, Darrel R. |year=2018 |work=Amphibian Species of the World: an Online Reference. Version 6.0 |publisher=American Museum of Natural History |access-date=19 April 2018}}</ref>
ಈ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿದೆ. ಮೂಲ ಮಾದರಿಗಳನ್ನು ಮುಂಗಾರು ಕಾಲದಲ್ಲಿ ಸಂಗ್ರಹಿಸಲಾಯಿತು.
ಈ ಕಾಲುಗಳಿಲ್ಲದ ಉಭಯಚರಗಳು ದೀರ್ಘವಾದ ಶುಷ್ಕ ಋತುವನ್ನು ಹೇಗೆ ಕಳೆಯುತ್ತವೆ ಎಂಬುದು ಇನ್ನೂ ತಿಳಿದಿಲ್ಲ. ಅವು ಶುಷ್ಕ ಅವಧಿಯಲ್ಲಿ ಸುಪ್ತಾವಸ್ಥೆಗೆ ಹೋಗುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.
ಈ ಪ್ರಭೇದದ ಕುರಿತು ಇನ್ನೂ ಬಹಳ ಕಡಿಮೆ ಮಾಹಿತಿ ಲಭ್ಯವಿರುವುದರಿಂದ, ಇದಕ್ಕೆ ಇರುವ ನಿರ್ದಿಷ್ಟ ಅಪಾಯಗಳು ತಿಳಿದಿಲ್ಲ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪ್ರಭೇದವು ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಕಂಡುಬರುತ್ತದೆ ಎಂಬುದು ತಿಳಿದಿಲ್ಲ.
ಪ್ರಸ್ತುತ ಐಯುಸಿಎನ್ ವರ್ಗೀಕರಣದಲ್ಲಿ ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಅನ್ನು “ಮಾಹಿತಿ ಕೊರತೆಯಿರುವ ಪ್ರಭೇದ” ಎಂದು ಪರಿಗಣಿಸಲಾಗಿದೆ.
== ವಿತರಣೆ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಭಾರತಕ್ಕೆ ಸ್ಥಳೀಯವಾಗಿದ್ದು, ಪ್ರಸ್ತುತ ತಿಳಿದಿರುವ ವಿತರಣೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹುಂಬರ್ಲಿ ಗ್ರಾಮದ ಸಮೀಪದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಈ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿದೆ.<ref name="Giri et al. 2004">{{cite journal |last1=Giri |first1=V. B. |author2=M. Wilkinson |author3=D. J. Gower |name-list-style=amp |year=2004 |title=A new species of ''Indotyphlus'' Taylor (Amphibia: Gymnophiona: Caeciliidae) from the Western Ghats, India |journal=Zootaxa |volume=739 |pages=1–19 |doi=10.11646/zootaxa.739.1.1 |url=http://www.mapress.com/zootaxa/2004f/z00739f.pdf}}</ref>
ನಿರ್ದಿಷ್ಟವಾಗಿ, ಮೂಲ ಮಾದರಿ ಸ್ಥಳವು ಕೊಯ್ನಾ ಸಮೀಪದ ಹುಂಬರ್ಲಿ ಗ್ರಾಮದ ಧನಗಾರವಾಡದ ಸಮೀಪದಲ್ಲಿರುವ ಪ್ರಸ್ಥಭೂಮಿ ಪ್ರದೇಶವಾಗಿದೆ. ಈ ಸ್ಥಳವು ಸಮುದ್ರಮಟ್ಟದಿಂದ ಸುಮಾರು 1,042 ಮೀಟರ್ ಎತ್ತರದಲ್ಲಿದೆ.
'''ಸಾಮಾನ್ಯ ಹೆಸರುಗಳು'''
ಈ ಪ್ರಭೇದಕ್ಕೆ ಕೆಳಗಿನ ಸಾಮಾನ್ಯ ಹೆಸರುಗಳನ್ನು ಬಳಸಲಾಗಿದೆ:
* ಹುಂಬರ್ಲಿ ಕಾಲುಗಳಿಲ್ಲದ ಉಭಯಚರ
* ಮಹಾರಾಷ್ಟ್ರದ ಕಾಲುಗಳಿಲ್ಲದ ಉಭಯಚರ
* ಕೊಂಕಣ ಬಾಲರಹಿತ ಕಾಲುಗಳಿಲ್ಲದ ಉಭಯಚರ
ಇವುಗಳಲ್ಲಿ ಹುಂಬರ್ಲಿ ಕಾಲುಗಳಿಲ್ಲದ ಉಭಯಚರ ಎಂಬ ಹೆಸರು ವೈಜ್ಞಾನಿಕ ಮತ್ತು ಪ್ರಾಣಿಶಾಸ್ತ್ರೀಯ ಮೂಲಗಳಲ್ಲಿಯೂ ಬಳಸಲಾಗಿದೆ.
== ವರ್ಗೀಕರಣ ==
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಇಂಡೋಟೈಫ್ಲಸ್ ಕುಲಕ್ಕೆ ಸೇರಿದೆ. ಇಂಡೋಟೈಫ್ಲಸ್ ಕುಲದಲ್ಲಿ ಪ್ರಸ್ತುತ ಎರಡು ಪ್ರಭೇದಗಳು ಸೇರಿವೆ:
* ಇಂಡೋಟೈಫ್ಲಸ್ ಬ್ಯಾಟರ್ಸ್ಬಿಯೈ
* ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್
ಇಂಡೋಟೈಫ್ಲಸ್ ಮಹಾರಾಷ್ಟ್ರಿಯೆನ್ಸಿಸ್ ಅನ್ನು ಗಿರಿ, ವಿಲ್ಕಿನ್ಸನ್ ಮತ್ತು ಗೋವರ್ ಅವರು 2004ರಲ್ಲಿ ಹೊಸ ಪ್ರಭೇದವಾಗಿ ವಿವರಿಸಿದರು. ಮೂಲ ವೈಜ್ಞಾನಿಕ ವಿವರಣೆಯು 12 ಮಾದರಿಗಳ ಆಧಾರದ ಮೇಲೆ ಪ್ರಕಟವಾಗಿತ್ತು.
== ಉಲ್ಲೇಖಗಳು ==
a45g4l9l1sv3m836y60t7dexyzi2rnl
ನ್ಯಕ್ಟಿಬ್ಯಾಟ್ರಾಕಸ್ ಜೋಗ್
0
180352
1382672
2026-08-15T08:34:33Z
Santhosh Notagar99
82732
ಹೊಸ ಪುಟ: '''ನ್ಯಕ್ಟಿಬ್ಯಾಟ್ರಾಕಸ್ ಜೋಗ್ (Nyctibatrachus jog''') ಅನ್ನು ಸಾಮಾನ್ಯವಾಗಿ ಜೋಗ್ನ ರಾತ್ರಿ ಕಪ್ಪೆ ಅಥವಾ ಜೋಗ್ನ ಸುಕ್ಕುಗಟ್ಟಿದ ಕಪ್ಪೆ ಎಂದು ಕರೆಯಲಾಗುತ್ತದೆ. ಇದು ನ್ಯಕ್ಟಿಬ್ಯಾಟ್ರಾಕಿಡೆ ಕುಟುಂಬಕ್ಕೆ ಸೇರಿದ ಕಪ್ಪೆಯ...
1382672
wikitext
text/x-wiki
'''ನ್ಯಕ್ಟಿಬ್ಯಾಟ್ರಾಕಸ್ ಜೋಗ್ (Nyctibatrachus jog''') ಅನ್ನು ಸಾಮಾನ್ಯವಾಗಿ ಜೋಗ್ನ ರಾತ್ರಿ ಕಪ್ಪೆ ಅಥವಾ ಜೋಗ್ನ ಸುಕ್ಕುಗಟ್ಟಿದ ಕಪ್ಪೆ ಎಂದು ಕರೆಯಲಾಗುತ್ತದೆ. ಇದು ನ್ಯಕ್ಟಿಬ್ಯಾಟ್ರಾಕಿಡೆ ಕುಟುಂಬಕ್ಕೆ ಸೇರಿದ ಕಪ್ಪೆಯ ಒಂದು ಪ್ರಭೇದವಾಗಿದೆ. ಇದು ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾದ ಪ್ರಭೇದವಾಗಿದೆ.
ಇದು ನ್ಯಕ್ಟಿಬ್ಯಾಟ್ರಾಕಸ್ ಕುಲದಲ್ಲಿರುವ ರಾತ್ರಿ ಚಟುವಟಿಕೆಯ ಕಪ್ಪೆಗಳ 34 ಪ್ರಭೇದಗಳಲ್ಲಿ ಒಂದಾಗಿದೆ.
== ವಿವರಣೆ ==
ನ್ಯಕ್ಟಿಬ್ಯಾಟ್ರಾಕಸ್ ಜೋಗ್ ಸುಮಾರು 32ರಿಂದ 39 ಮಿಲಿಮೀಟರ್ ಉದ್ದಕ್ಕೆ ಬೆಳೆಯುತ್ತದೆ. ಇದು ದಪ್ಪವಾದ ದೇಹವನ್ನು ಹೊಂದಿರುವ ಕಪ್ಪೆಯಾಗಿದ್ದು, ತಲೆಯು ಅಗಲವಾಗಿದ್ದು ಚಿಕ್ಕದಾಗಿರುತ್ತದೆ. ಕಣ್ಣಿನಿಂದ ಭುಜದವರೆಗೆ ಚರ್ಮದ ಒಂದು ಮಡಿಕೆ ಕಂಡುಬರುತ್ತದೆ.
ಮುಂಭಾಗದ ಕಾಲುಗಳು ಬಹಳ ಚಿಕ್ಕದಾಗಿದ್ದು, ಕೈಗಳು ದೊಡ್ಡದಾಗಿರುತ್ತವೆ. ಬೆರಳುಗಳ ತುದಿಯಲ್ಲಿ ಅಗಲವಾದ ಚಕ್ರಾಕಾರದ ತಟ್ಟೆಗಳು ಕಂಡುಬರುತ್ತವೆ. ಹಿಂಭಾಗದ ಕಾಲುಗಳು ಉದ್ದವಾಗಿದ್ದು, ಪಾದಗಳ ಬೆರಳುಗಳು ಭಾಗಶಃ ಜಾಲಪಾದಗಳನ್ನು ಹೊಂದಿರುತ್ತವೆ. ಬೆರಳುಗಳ ತುದಿಗಳಲ್ಲಿಯೂ ಚಕ್ರದಾಕಾರದ ತಟ್ಟೆಗಳು ಕಂಡುಬರುತ್ತವೆ.
ದೇಹದ ಮೇಲ್ಭಾಗವು ಕಪ್ಪು ಬಣ್ಣದಲ್ಲಿದ್ದು, ಬೂದು ಬಣ್ಣದ ಗುರುತುಗಳನ್ನು ಹೊಂದಿರುತ್ತದೆ. ಕಾಲುಗಳು ಬೂದು ಬಣ್ಣದಲ್ಲಿದ್ದು, ಅವುಗಳ ಮೇಲೆ ಗಾಢ ಬಣ್ಣದ ಪಟ್ಟೆಗಳಿರುತ್ತವೆ. ಗಂಟಲಿನ ಭಾಗ ಕೆಂಪು-ಕಂದು ಬಣ್ಣದಲ್ಲಿದ್ದು, ಹೊಟ್ಟೆಯ ಭಾಗ ತಿಳಿ ಬೂದು ಬಣ್ಣದ್ದಾಗಿದೆ.
ಗಂಡು ಕಪ್ಪೆಯ ಹಿಂಭಾಗದ ಕಾಲುಗಳಲ್ಲಿ ಕೆಂಪು-ಕಂದು ಬಣ್ಣದ ತೊಡೆಯ ಗ್ರಂಥಿಗಳು ಕಂಡುಬರುತ್ತವೆ. ಇದರ ಧ್ವನಿ ಚೀಲವು ಪಾರ್ಶ್ವದ ಕಡೆಗೆ ಉಬ್ಬುತ್ತದೆ.
== ವಿತರಣೆ ಮತ್ತು ಆವಾಸಸ್ಥಾನ ==
ಈ ಪ್ರಭೇದವು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಜೋಗ್ ಜಲಪಾತದ ಸುತ್ತಮುತ್ತಲಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಇದು ಶರಾವತಿ ನದಿಯ ಸಮೀಪ ಸುಮಾರು 600 ಮೀಟರ್ ಎತ್ತರದಲ್ಲಿ ಕಂಡುಬಂದಿದೆ.
ಈ ಕಪ್ಪೆಗಳು ಋತುಮಾನಕ್ಕೆ ಅನುಗುಣವಾಗಿ ಹರಿಯುವ ಸಣ್ಣ ತೊರೆಗಳಲ್ಲಿ ಅಥವಾ ಅವುಗಳ ಸಮೀಪದ ಸಸ್ಯವರ್ಗದ ನಡುವೆ ವಾಸಿಸುತ್ತವೆ. ಮಳೆಗಾಲದಲ್ಲಿ ಈ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ.
== ಹೆಸರಿನ ಮೂಲ ==
ಈ ಕಪ್ಪೆ ಪ್ರಭೇದಕ್ಕೆ ಕರ್ನಾಟಕದ ಜೋಗ್ ಜಲಪಾತದ ಹೆಸರನ್ನು ಇಡಲಾಗಿದೆ. ಈ ಪ್ರಭೇದದ ಮೂಲ ಮಾದರಿ ಜೋಗ್ ಜಲಪಾತದ ಪ್ರದೇಶದಿಂದ ಸಂಗ್ರಹಿಸಲ್ಪಟ್ಟಿತ್ತು.
== ಸಂತಾನೋತ್ಪತ್ತಿ ==
ಈ ಕಪ್ಪೆಗಳ ಸಂತಾನೋತ್ಪತ್ತಿ ಮಳೆಗಾಲದಲ್ಲಿ ನಡೆಯುತ್ತದೆ. ಗಂಡು ಕಪ್ಪೆಯು ಮೊಟ್ಟೆಗಳನ್ನು ಇಡಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುತ್ತದೆ. ಸಾಮಾನ್ಯವಾಗಿ ಹೊಳೆ ಅಥವಾ ತೊರೆಯ ಮೇಲ್ಭಾಗದಲ್ಲಿ ಸುಮಾರು ಒಂದು ಮೀಟರ್ ಎತ್ತರದಲ್ಲಿರುವ ಕೊಂಬೆ, ಎಲೆ ಅಥವಾ ಕಡಿದಾದ ಬಂಡೆಯ ಮೇಲೆ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ.
ನಂತರ ಗಂಡು ಕಪ್ಪೆಯು ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಕೂಗುತ್ತದೆ. ಹೆಣ್ಣು ಕಪ್ಪೆ ಬಂದ ನಂತರ ಗಂಡು ಅದನ್ನು ಬಲವಾಗಿ ಅಪ್ಪಿಕೊಳ್ಳುತ್ತದೆ. ಆದರೆ ಗಂಡು ಕಪ್ಪೆ ಮೇಲಿನಿಂದ ಬೇರ್ಪಟ್ಟ ನಂತರವೇ ಮೊಟ್ಟೆಗಳನ್ನು ಇಡಲಾಗುತ್ತದೆ.
ಹೆಣ್ಣು ಕಪ್ಪೆಯು ಮೊಟ್ಟೆಗಳ ಗುಚ್ಛವನ್ನು ಗಂಡು ಆಯ್ಕೆ ಮಾಡಿದ ಸ್ಥಳಕ್ಕೆ ಅಂಟಿಸಿ ಅಲ್ಲಿಂದ ತೆರಳುತ್ತದೆ. ನಂತರ ಗಂಡು ಕಪ್ಪೆಯು ಮೊಟ್ಟೆಗಳ ಮೇಲ್ಭಾಗದಲ್ಲಿ ನಿಲ್ಲುತ್ತದೆ.
ಮೊಟ್ಟೆಗಳು ಹೊರಬರಲು ಸುಮಾರು ಎಂಟು ದಿನಗಳು ಬೇಕಾಗುತ್ತವೆ. ಈ ಅವಧಿಯಲ್ಲಿ ಎರಡೂ ಪೋಷಕ ಕಪ್ಪೆಗಳು ಮೊಟ್ಟೆಗಳ ಸಮೀಪದಲ್ಲೇ ಇರುತ್ತವೆ ಮತ್ತು ಕೆಲವೊಮ್ಮೆ ಮೊಟ್ಟೆಗಳ ಮೇಲೆ ಕುಳಿತುಕೊಳ್ಳುತ್ತವೆ. ಇದರಿಂದ ಮೊಟ್ಟೆಗಳು ಒಣಗುವುದನ್ನು ತಡೆಯಲು ಮತ್ತು ಅವುಗಳನ್ನು ಬೇಟೆಗಾರರಿಂದ ರಕ್ಷಿಸಲು ಸಹಾಯವಾಗುತ್ತದೆ ಎಂದು ಊಹಿಸಲಾಗಿದೆ.
ಮೊಟ್ಟೆಗಳಿಂದ ಗೊದಮೊಟ್ಟೆಗಳು ಹೊರಬಂದ ನಂತರ ಅವು ಮೊಟ್ಟೆಗಳ ಜೆಲ್ಲಿಯಂತಹ ಹೊದಿಕೆಯಿಂದ ಹೊರಬಂದು ಕೆಳಗಿನ ನೀರಿಗೆ ಬೀಳುತ್ತವೆ. ಅಲ್ಲಿ ಅವು ತಮ್ಮ ಬೆಳವಣಿಗೆಯನ್ನು ಮುಂದುವರಿಸುತ್ತವೆ. ಸುಮಾರು 32 ದಿನಗಳಲ್ಲಿ ರೂಪಾಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
== ಉಲ್ಲೇಖಗಳು ==
oky5uzs3a309ler87210q7vy9sfv8a5
1382673
1382672
2026-08-15T08:36:18Z
Santhosh Notagar99
82732
1382673
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| image =
| status = VU
| status_system = IUCN3.1
| status_ref = <ref name="iucn">{{cite iucn|author=IUCN SSC Amphibian Specialist Group |date=2023 |title=''Nyctibatrachus jog'' |article-number=e.T48874225A54149566 |doi=10.2305/IUCN.UK.2023-1.RLTS.T48874225A54149566.en}}</ref>
| genus = ನ್ಯಕ್ಟಿಬ್ಯಾಟ್ರಾಕಸ್
| species = ಜೋಗ್
| authority = ಸತ್ಯಭಾಮಾ ದಾಸ್ ಬಿಜು ಮತ್ತು ಇತರರು, 2011<ref name = "Biju et al."/>
| synonyms =
}}
'''ನ್ಯಕ್ಟಿಬ್ಯಾಟ್ರಾಕಸ್ ಜೋಗ್ (Nyctibatrachus jog''') ಅನ್ನು ಸಾಮಾನ್ಯವಾಗಿ ಜೋಗ್ನ ರಾತ್ರಿ ಕಪ್ಪೆ ಅಥವಾ ಜೋಗ್ನ ಸುಕ್ಕುಗಟ್ಟಿದ ಕಪ್ಪೆ ಎಂದು ಕರೆಯಲಾಗುತ್ತದೆ. ಇದು ನ್ಯಕ್ಟಿಬ್ಯಾಟ್ರಾಕಿಡೆ ಕುಟುಂಬಕ್ಕೆ ಸೇರಿದ ಕಪ್ಪೆಯ ಒಂದು ಪ್ರಭೇದವಾಗಿದೆ. ಇದು ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾದ ಪ್ರಭೇದವಾಗಿದೆ.
ಇದು ನ್ಯಕ್ಟಿಬ್ಯಾಟ್ರಾಕಸ್ ಕುಲದಲ್ಲಿರುವ ರಾತ್ರಿ ಚಟುವಟಿಕೆಯ ಕಪ್ಪೆಗಳ 34 ಪ್ರಭೇದಗಳಲ್ಲಿ ಒಂದಾಗಿದೆ.
== ವಿವರಣೆ ==
ನ್ಯಕ್ಟಿಬ್ಯಾಟ್ರಾಕಸ್ ಜೋಗ್ ಸುಮಾರು 32ರಿಂದ 39 ಮಿಲಿಮೀಟರ್ ಉದ್ದಕ್ಕೆ ಬೆಳೆಯುತ್ತದೆ. ಇದು ದಪ್ಪವಾದ ದೇಹವನ್ನು ಹೊಂದಿರುವ ಕಪ್ಪೆಯಾಗಿದ್ದು, ತಲೆಯು ಅಗಲವಾಗಿದ್ದು ಚಿಕ್ಕದಾಗಿರುತ್ತದೆ. ಕಣ್ಣಿನಿಂದ ಭುಜದವರೆಗೆ ಚರ್ಮದ ಒಂದು ಮಡಿಕೆ ಕಂಡುಬರುತ್ತದೆ.
ಮುಂಭಾಗದ ಕಾಲುಗಳು ಬಹಳ ಚಿಕ್ಕದಾಗಿದ್ದು, ಕೈಗಳು ದೊಡ್ಡದಾಗಿರುತ್ತವೆ. ಬೆರಳುಗಳ ತುದಿಯಲ್ಲಿ ಅಗಲವಾದ ಚಕ್ರಾಕಾರದ ತಟ್ಟೆಗಳು ಕಂಡುಬರುತ್ತವೆ. ಹಿಂಭಾಗದ ಕಾಲುಗಳು ಉದ್ದವಾಗಿದ್ದು, ಪಾದಗಳ ಬೆರಳುಗಳು ಭಾಗಶಃ ಜಾಲಪಾದಗಳನ್ನು ಹೊಂದಿರುತ್ತವೆ. ಬೆರಳುಗಳ ತುದಿಗಳಲ್ಲಿಯೂ ಚಕ್ರದಾಕಾರದ ತಟ್ಟೆಗಳು ಕಂಡುಬರುತ್ತವೆ.
ದೇಹದ ಮೇಲ್ಭಾಗವು ಕಪ್ಪು ಬಣ್ಣದಲ್ಲಿದ್ದು, ಬೂದು ಬಣ್ಣದ ಗುರುತುಗಳನ್ನು ಹೊಂದಿರುತ್ತದೆ. ಕಾಲುಗಳು ಬೂದು ಬಣ್ಣದಲ್ಲಿದ್ದು, ಅವುಗಳ ಮೇಲೆ ಗಾಢ ಬಣ್ಣದ ಪಟ್ಟೆಗಳಿರುತ್ತವೆ. ಗಂಟಲಿನ ಭಾಗ ಕೆಂಪು-ಕಂದು ಬಣ್ಣದಲ್ಲಿದ್ದು, ಹೊಟ್ಟೆಯ ಭಾಗ ತಿಳಿ ಬೂದು ಬಣ್ಣದ್ದಾಗಿದೆ.
ಗಂಡು ಕಪ್ಪೆಯ ಹಿಂಭಾಗದ ಕಾಲುಗಳಲ್ಲಿ ಕೆಂಪು-ಕಂದು ಬಣ್ಣದ ತೊಡೆಯ ಗ್ರಂಥಿಗಳು ಕಂಡುಬರುತ್ತವೆ. ಇದರ ಧ್ವನಿ ಚೀಲವು ಪಾರ್ಶ್ವದ ಕಡೆಗೆ ಉಬ್ಬುತ್ತದೆ.
== ವಿತರಣೆ ಮತ್ತು ಆವಾಸಸ್ಥಾನ ==
ಈ ಪ್ರಭೇದವು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಜೋಗ್ ಜಲಪಾತದ ಸುತ್ತಮುತ್ತಲಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಇದು ಶರಾವತಿ ನದಿಯ ಸಮೀಪ ಸುಮಾರು 600 ಮೀಟರ್ ಎತ್ತರದಲ್ಲಿ ಕಂಡುಬಂದಿದೆ.
ಈ ಕಪ್ಪೆಗಳು ಋತುಮಾನಕ್ಕೆ ಅನುಗುಣವಾಗಿ ಹರಿಯುವ ಸಣ್ಣ ತೊರೆಗಳಲ್ಲಿ ಅಥವಾ ಅವುಗಳ ಸಮೀಪದ ಸಸ್ಯವರ್ಗದ ನಡುವೆ ವಾಸಿಸುತ್ತವೆ. ಮಳೆಗಾಲದಲ್ಲಿ ಈ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ.
== ಹೆಸರಿನ ಮೂಲ ==
ಈ ಕಪ್ಪೆ ಪ್ರಭೇದಕ್ಕೆ ಕರ್ನಾಟಕದ ಜೋಗ್ ಜಲಪಾತದ ಹೆಸರನ್ನು ಇಡಲಾಗಿದೆ. ಈ ಪ್ರಭೇದದ ಮೂಲ ಮಾದರಿ ಜೋಗ್ ಜಲಪಾತದ ಪ್ರದೇಶದಿಂದ ಸಂಗ್ರಹಿಸಲ್ಪಟ್ಟಿತ್ತು.
== ಸಂತಾನೋತ್ಪತ್ತಿ ==
ಈ ಕಪ್ಪೆಗಳ ಸಂತಾನೋತ್ಪತ್ತಿ ಮಳೆಗಾಲದಲ್ಲಿ ನಡೆಯುತ್ತದೆ. ಗಂಡು ಕಪ್ಪೆಯು ಮೊಟ್ಟೆಗಳನ್ನು ಇಡಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುತ್ತದೆ. ಸಾಮಾನ್ಯವಾಗಿ ಹೊಳೆ ಅಥವಾ ತೊರೆಯ ಮೇಲ್ಭಾಗದಲ್ಲಿ ಸುಮಾರು ಒಂದು ಮೀಟರ್ ಎತ್ತರದಲ್ಲಿರುವ ಕೊಂಬೆ, ಎಲೆ ಅಥವಾ ಕಡಿದಾದ ಬಂಡೆಯ ಮೇಲೆ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ.
ನಂತರ ಗಂಡು ಕಪ್ಪೆಯು ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಕೂಗುತ್ತದೆ. ಹೆಣ್ಣು ಕಪ್ಪೆ ಬಂದ ನಂತರ ಗಂಡು ಅದನ್ನು ಬಲವಾಗಿ ಅಪ್ಪಿಕೊಳ್ಳುತ್ತದೆ. ಆದರೆ ಗಂಡು ಕಪ್ಪೆ ಮೇಲಿನಿಂದ ಬೇರ್ಪಟ್ಟ ನಂತರವೇ ಮೊಟ್ಟೆಗಳನ್ನು ಇಡಲಾಗುತ್ತದೆ.
ಹೆಣ್ಣು ಕಪ್ಪೆಯು ಮೊಟ್ಟೆಗಳ ಗುಚ್ಛವನ್ನು ಗಂಡು ಆಯ್ಕೆ ಮಾಡಿದ ಸ್ಥಳಕ್ಕೆ ಅಂಟಿಸಿ ಅಲ್ಲಿಂದ ತೆರಳುತ್ತದೆ. ನಂತರ ಗಂಡು ಕಪ್ಪೆಯು ಮೊಟ್ಟೆಗಳ ಮೇಲ್ಭಾಗದಲ್ಲಿ ನಿಲ್ಲುತ್ತದೆ.
ಮೊಟ್ಟೆಗಳು ಹೊರಬರಲು ಸುಮಾರು ಎಂಟು ದಿನಗಳು ಬೇಕಾಗುತ್ತವೆ. ಈ ಅವಧಿಯಲ್ಲಿ ಎರಡೂ ಪೋಷಕ ಕಪ್ಪೆಗಳು ಮೊಟ್ಟೆಗಳ ಸಮೀಪದಲ್ಲೇ ಇರುತ್ತವೆ ಮತ್ತು ಕೆಲವೊಮ್ಮೆ ಮೊಟ್ಟೆಗಳ ಮೇಲೆ ಕುಳಿತುಕೊಳ್ಳುತ್ತವೆ. ಇದರಿಂದ ಮೊಟ್ಟೆಗಳು ಒಣಗುವುದನ್ನು ತಡೆಯಲು ಮತ್ತು ಅವುಗಳನ್ನು ಬೇಟೆಗಾರರಿಂದ ರಕ್ಷಿಸಲು ಸಹಾಯವಾಗುತ್ತದೆ ಎಂದು ಊಹಿಸಲಾಗಿದೆ.
ಮೊಟ್ಟೆಗಳಿಂದ ಗೊದಮೊಟ್ಟೆಗಳು ಹೊರಬಂದ ನಂತರ ಅವು ಮೊಟ್ಟೆಗಳ ಜೆಲ್ಲಿಯಂತಹ ಹೊದಿಕೆಯಿಂದ ಹೊರಬಂದು ಕೆಳಗಿನ ನೀರಿಗೆ ಬೀಳುತ್ತವೆ. ಅಲ್ಲಿ ಅವು ತಮ್ಮ ಬೆಳವಣಿಗೆಯನ್ನು ಮುಂದುವರಿಸುತ್ತವೆ. ಸುಮಾರು 32 ದಿನಗಳಲ್ಲಿ ರೂಪಾಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
== ಉಲ್ಲೇಖಗಳು ==
5fhrvj43yev5ghinxmgqbzbmq125l7e
1382674
1382673
2026-08-15T08:37:51Z
Santhosh Notagar99
82732
1382674
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| image =
| status = VU
| status_system = IUCN3.1
| status_ref = <ref name="iucn">{{cite iucn|author=IUCN SSC Amphibian Specialist Group |date=2023 |title=''Nyctibatrachus jog'' |article-number=e.T48874225A54149566 |doi=10.2305/IUCN.UK.2023-1.RLTS.T48874225A54149566.en}}</ref>
| genus = ನ್ಯಕ್ಟಿಬ್ಯಾಟ್ರಾಕಸ್
| species = ಜೋಗ್
| authority = ಸತ್ಯಭಾಮಾ ದಾಸ್ ಬಿಜು ಮತ್ತು ಇತರರು, 2011<ref name = "Biju et al."/>
| synonyms =
}}
'''ನ್ಯಕ್ಟಿಬ್ಯಾಟ್ರಾಕಸ್ ಜೋಗ್ (Nyctibatrachus jog''') ಅನ್ನು ಸಾಮಾನ್ಯವಾಗಿ ಜೋಗ್ನ ರಾತ್ರಿ ಕಪ್ಪೆ ಅಥವಾ ಜೋಗ್ನ ಸುಕ್ಕುಗಟ್ಟಿದ ಕಪ್ಪೆ ಎಂದು ಕರೆಯಲಾಗುತ್ತದೆ. ಇದು ನ್ಯಕ್ಟಿಬ್ಯಾಟ್ರಾಕಿಡೆ ಕುಟುಂಬಕ್ಕೆ ಸೇರಿದ ಕಪ್ಪೆಯ ಒಂದು ಪ್ರಭೇದವಾಗಿದೆ. ಇದು ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾದ ಪ್ರಭೇದವಾಗಿದೆ.
ಇದು ನ್ಯಕ್ಟಿಬ್ಯಾಟ್ರಾಕಸ್ ಕುಲದಲ್ಲಿರುವ ರಾತ್ರಿ ಚಟುವಟಿಕೆಯ ಕಪ್ಪೆಗಳ 34 ಪ್ರಭೇದಗಳಲ್ಲಿ ಒಂದಾಗಿದೆ.<ref name=New>{{cite web |url= https://www.wired.com/2011/09/new-and-rediscovered-frogs/ |title=12 New and 3 Lost Night-Frog Species Discovered in India |last=Mann |first= Adam |work=wired.com |date= 16 September 2011 |accessdate=18 September 2011 |url-access=subscription}}</ref>
== ವಿವರಣೆ ==
ನ್ಯಕ್ಟಿಬ್ಯಾಟ್ರಾಕಸ್ ಜೋಗ್ ಸುಮಾರು 32ರಿಂದ 39 ಮಿಲಿಮೀಟರ್ ಉದ್ದಕ್ಕೆ ಬೆಳೆಯುತ್ತದೆ. ಇದು ದಪ್ಪವಾದ ದೇಹವನ್ನು ಹೊಂದಿರುವ ಕಪ್ಪೆಯಾಗಿದ್ದು, ತಲೆಯು ಅಗಲವಾಗಿದ್ದು ಚಿಕ್ಕದಾಗಿರುತ್ತದೆ. ಕಣ್ಣಿನಿಂದ ಭುಜದವರೆಗೆ ಚರ್ಮದ ಒಂದು ಮಡಿಕೆ ಕಂಡುಬರುತ್ತದೆ.<ref name=AmphibiaWeb>{{cite web |url=http://amphibiaweb.org/cgi/amphib_query?where-genus=Nyctibatrachus&where-species=jog |title=''Nyctibatrachus jog'' |author=Kandys Kim |date=2011-11-17 |publisher=AmphibiaWeb |accessdate=19 October 2012}}</ref>
ಮುಂಭಾಗದ ಕಾಲುಗಳು ಬಹಳ ಚಿಕ್ಕದಾಗಿದ್ದು, ಕೈಗಳು ದೊಡ್ಡದಾಗಿರುತ್ತವೆ. ಬೆರಳುಗಳ ತುದಿಯಲ್ಲಿ ಅಗಲವಾದ ಚಕ್ರಾಕಾರದ ತಟ್ಟೆಗಳು ಕಂಡುಬರುತ್ತವೆ. ಹಿಂಭಾಗದ ಕಾಲುಗಳು ಉದ್ದವಾಗಿದ್ದು, ಪಾದಗಳ ಬೆರಳುಗಳು ಭಾಗಶಃ ಜಾಲಪಾದಗಳನ್ನು ಹೊಂದಿರುತ್ತವೆ. ಬೆರಳುಗಳ ತುದಿಗಳಲ್ಲಿಯೂ ಚಕ್ರದಾಕಾರದ ತಟ್ಟೆಗಳು ಕಂಡುಬರುತ್ತವೆ.<ref>https://en.wikipedia.org/wiki/Nyctibatrachus_jog</ref>
ದೇಹದ ಮೇಲ್ಭಾಗವು ಕಪ್ಪು ಬಣ್ಣದಲ್ಲಿದ್ದು, ಬೂದು ಬಣ್ಣದ ಗುರುತುಗಳನ್ನು ಹೊಂದಿರುತ್ತದೆ. ಕಾಲುಗಳು ಬೂದು ಬಣ್ಣದಲ್ಲಿದ್ದು, ಅವುಗಳ ಮೇಲೆ ಗಾಢ ಬಣ್ಣದ ಪಟ್ಟೆಗಳಿರುತ್ತವೆ. ಗಂಟಲಿನ ಭಾಗ ಕೆಂಪು-ಕಂದು ಬಣ್ಣದಲ್ಲಿದ್ದು, ಹೊಟ್ಟೆಯ ಭಾಗ ತಿಳಿ ಬೂದು ಬಣ್ಣದ್ದಾಗಿದೆ.
ಗಂಡು ಕಪ್ಪೆಯ ಹಿಂಭಾಗದ ಕಾಲುಗಳಲ್ಲಿ ಕೆಂಪು-ಕಂದು ಬಣ್ಣದ ತೊಡೆಯ ಗ್ರಂಥಿಗಳು ಕಂಡುಬರುತ್ತವೆ. ಇದರ ಧ್ವನಿ ಚೀಲವು ಪಾರ್ಶ್ವದ ಕಡೆಗೆ ಉಬ್ಬುತ್ತದೆ.
== ವಿತರಣೆ ಮತ್ತು ಆವಾಸಸ್ಥಾನ ==
ಈ ಪ್ರಭೇದವು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಜೋಗ್ ಜಲಪಾತದ ಸುತ್ತಮುತ್ತಲಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಇದು ಶರಾವತಿ ನದಿಯ ಸಮೀಪ ಸುಮಾರು 600 ಮೀಟರ್ ಎತ್ತರದಲ್ಲಿ ಕಂಡುಬಂದಿದೆ.
ಈ ಕಪ್ಪೆಗಳು ಋತುಮಾನಕ್ಕೆ ಅನುಗುಣವಾಗಿ ಹರಿಯುವ ಸಣ್ಣ ತೊರೆಗಳಲ್ಲಿ ಅಥವಾ ಅವುಗಳ ಸಮೀಪದ ಸಸ್ಯವರ್ಗದ ನಡುವೆ ವಾಸಿಸುತ್ತವೆ. ಮಳೆಗಾಲದಲ್ಲಿ ಈ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ.
== ಹೆಸರಿನ ಮೂಲ ==
ಈ ಕಪ್ಪೆ ಪ್ರಭೇದಕ್ಕೆ ಕರ್ನಾಟಕದ ಜೋಗ್ ಜಲಪಾತದ ಹೆಸರನ್ನು ಇಡಲಾಗಿದೆ. ಈ ಪ್ರಭೇದದ ಮೂಲ ಮಾದರಿ ಜೋಗ್ ಜಲಪಾತದ ಪ್ರದೇಶದಿಂದ ಸಂಗ್ರಹಿಸಲ್ಪಟ್ಟಿತ್ತು.
== ಸಂತಾನೋತ್ಪತ್ತಿ ==
ಈ ಕಪ್ಪೆಗಳ ಸಂತಾನೋತ್ಪತ್ತಿ ಮಳೆಗಾಲದಲ್ಲಿ ನಡೆಯುತ್ತದೆ. ಗಂಡು ಕಪ್ಪೆಯು ಮೊಟ್ಟೆಗಳನ್ನು ಇಡಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುತ್ತದೆ. ಸಾಮಾನ್ಯವಾಗಿ ಹೊಳೆ ಅಥವಾ ತೊರೆಯ ಮೇಲ್ಭಾಗದಲ್ಲಿ ಸುಮಾರು ಒಂದು ಮೀಟರ್ ಎತ್ತರದಲ್ಲಿರುವ ಕೊಂಬೆ, ಎಲೆ ಅಥವಾ ಕಡಿದಾದ ಬಂಡೆಯ ಮೇಲೆ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ.
ನಂತರ ಗಂಡು ಕಪ್ಪೆಯು ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಕೂಗುತ್ತದೆ. ಹೆಣ್ಣು ಕಪ್ಪೆ ಬಂದ ನಂತರ ಗಂಡು ಅದನ್ನು ಬಲವಾಗಿ ಅಪ್ಪಿಕೊಳ್ಳುತ್ತದೆ. ಆದರೆ ಗಂಡು ಕಪ್ಪೆ ಮೇಲಿನಿಂದ ಬೇರ್ಪಟ್ಟ ನಂತರವೇ ಮೊಟ್ಟೆಗಳನ್ನು ಇಡಲಾಗುತ್ತದೆ.
ಹೆಣ್ಣು ಕಪ್ಪೆಯು ಮೊಟ್ಟೆಗಳ ಗುಚ್ಛವನ್ನು ಗಂಡು ಆಯ್ಕೆ ಮಾಡಿದ ಸ್ಥಳಕ್ಕೆ ಅಂಟಿಸಿ ಅಲ್ಲಿಂದ ತೆರಳುತ್ತದೆ. ನಂತರ ಗಂಡು ಕಪ್ಪೆಯು ಮೊಟ್ಟೆಗಳ ಮೇಲ್ಭಾಗದಲ್ಲಿ ನಿಲ್ಲುತ್ತದೆ.
ಮೊಟ್ಟೆಗಳು ಹೊರಬರಲು ಸುಮಾರು ಎಂಟು ದಿನಗಳು ಬೇಕಾಗುತ್ತವೆ. ಈ ಅವಧಿಯಲ್ಲಿ ಎರಡೂ ಪೋಷಕ ಕಪ್ಪೆಗಳು ಮೊಟ್ಟೆಗಳ ಸಮೀಪದಲ್ಲೇ ಇರುತ್ತವೆ ಮತ್ತು ಕೆಲವೊಮ್ಮೆ ಮೊಟ್ಟೆಗಳ ಮೇಲೆ ಕುಳಿತುಕೊಳ್ಳುತ್ತವೆ. ಇದರಿಂದ ಮೊಟ್ಟೆಗಳು ಒಣಗುವುದನ್ನು ತಡೆಯಲು ಮತ್ತು ಅವುಗಳನ್ನು ಬೇಟೆಗಾರರಿಂದ ರಕ್ಷಿಸಲು ಸಹಾಯವಾಗುತ್ತದೆ ಎಂದು ಊಹಿಸಲಾಗಿದೆ.
ಮೊಟ್ಟೆಗಳಿಂದ ಗೊದಮೊಟ್ಟೆಗಳು ಹೊರಬಂದ ನಂತರ ಅವು ಮೊಟ್ಟೆಗಳ ಜೆಲ್ಲಿಯಂತಹ ಹೊದಿಕೆಯಿಂದ ಹೊರಬಂದು ಕೆಳಗಿನ ನೀರಿಗೆ ಬೀಳುತ್ತವೆ. ಅಲ್ಲಿ ಅವು ತಮ್ಮ ಬೆಳವಣಿಗೆಯನ್ನು ಮುಂದುವರಿಸುತ್ತವೆ. ಸುಮಾರು 32 ದಿನಗಳಲ್ಲಿ ರೂಪಾಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
== ಉಲ್ಲೇಖಗಳು ==
d640avrbc6s7amiur6qvcc3it9d3v2o
1382675
1382674
2026-08-15T08:38:28Z
Santhosh Notagar99
82732
1382675
wikitext
text/x-wiki
{{Short description|Species of amphibian}}
{{Use dmy dates|date=January 2020}}
{{Use Indian English|date=January 2020}}
{{Speciesbox
| image =
| status = VU
| status_system = IUCN3.1
| status_ref = <ref name="iucn">{{cite iucn|author=IUCN SSC Amphibian Specialist Group |date=2023 |title=''Nyctibatrachus jog'' |article-number=e.T48874225A54149566 |doi=10.2305/IUCN.UK.2023-1.RLTS.T48874225A54149566.en}}</ref>
| genus = ನ್ಯಕ್ಟಿಬ್ಯಾಟ್ರಾಕಸ್
| species = ಜೋಗ್
| authority = ಸತ್ಯಭಾಮಾ ದಾಸ್ ಬಿಜು ಮತ್ತು ಇತರರು, 2011
| synonyms =
}}
'''ನ್ಯಕ್ಟಿಬ್ಯಾಟ್ರಾಕಸ್ ಜೋಗ್ (Nyctibatrachus jog''') ಅನ್ನು ಸಾಮಾನ್ಯವಾಗಿ ಜೋಗ್ನ ರಾತ್ರಿ ಕಪ್ಪೆ ಅಥವಾ ಜೋಗ್ನ ಸುಕ್ಕುಗಟ್ಟಿದ ಕಪ್ಪೆ ಎಂದು ಕರೆಯಲಾಗುತ್ತದೆ. ಇದು ನ್ಯಕ್ಟಿಬ್ಯಾಟ್ರಾಕಿಡೆ ಕುಟುಂಬಕ್ಕೆ ಸೇರಿದ ಕಪ್ಪೆಯ ಒಂದು ಪ್ರಭೇದವಾಗಿದೆ. ಇದು ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾದ ಪ್ರಭೇದವಾಗಿದೆ.
ಇದು ನ್ಯಕ್ಟಿಬ್ಯಾಟ್ರಾಕಸ್ ಕುಲದಲ್ಲಿರುವ ರಾತ್ರಿ ಚಟುವಟಿಕೆಯ ಕಪ್ಪೆಗಳ 34 ಪ್ರಭೇದಗಳಲ್ಲಿ ಒಂದಾಗಿದೆ.<ref name=New>{{cite web |url= https://www.wired.com/2011/09/new-and-rediscovered-frogs/ |title=12 New and 3 Lost Night-Frog Species Discovered in India |last=Mann |first= Adam |work=wired.com |date= 16 September 2011 |accessdate=18 September 2011 |url-access=subscription}}</ref>
== ವಿವರಣೆ ==
ನ್ಯಕ್ಟಿಬ್ಯಾಟ್ರಾಕಸ್ ಜೋಗ್ ಸುಮಾರು 32ರಿಂದ 39 ಮಿಲಿಮೀಟರ್ ಉದ್ದಕ್ಕೆ ಬೆಳೆಯುತ್ತದೆ. ಇದು ದಪ್ಪವಾದ ದೇಹವನ್ನು ಹೊಂದಿರುವ ಕಪ್ಪೆಯಾಗಿದ್ದು, ತಲೆಯು ಅಗಲವಾಗಿದ್ದು ಚಿಕ್ಕದಾಗಿರುತ್ತದೆ. ಕಣ್ಣಿನಿಂದ ಭುಜದವರೆಗೆ ಚರ್ಮದ ಒಂದು ಮಡಿಕೆ ಕಂಡುಬರುತ್ತದೆ.<ref name=AmphibiaWeb>{{cite web |url=http://amphibiaweb.org/cgi/amphib_query?where-genus=Nyctibatrachus&where-species=jog |title=''Nyctibatrachus jog'' |author=Kandys Kim |date=2011-11-17 |publisher=AmphibiaWeb |accessdate=19 October 2012}}</ref>
ಮುಂಭಾಗದ ಕಾಲುಗಳು ಬಹಳ ಚಿಕ್ಕದಾಗಿದ್ದು, ಕೈಗಳು ದೊಡ್ಡದಾಗಿರುತ್ತವೆ. ಬೆರಳುಗಳ ತುದಿಯಲ್ಲಿ ಅಗಲವಾದ ಚಕ್ರಾಕಾರದ ತಟ್ಟೆಗಳು ಕಂಡುಬರುತ್ತವೆ. ಹಿಂಭಾಗದ ಕಾಲುಗಳು ಉದ್ದವಾಗಿದ್ದು, ಪಾದಗಳ ಬೆರಳುಗಳು ಭಾಗಶಃ ಜಾಲಪಾದಗಳನ್ನು ಹೊಂದಿರುತ್ತವೆ. ಬೆರಳುಗಳ ತುದಿಗಳಲ್ಲಿಯೂ ಚಕ್ರದಾಕಾರದ ತಟ್ಟೆಗಳು ಕಂಡುಬರುತ್ತವೆ.<ref>https://en.wikipedia.org/wiki/Nyctibatrachus_jog</ref>
ದೇಹದ ಮೇಲ್ಭಾಗವು ಕಪ್ಪು ಬಣ್ಣದಲ್ಲಿದ್ದು, ಬೂದು ಬಣ್ಣದ ಗುರುತುಗಳನ್ನು ಹೊಂದಿರುತ್ತದೆ. ಕಾಲುಗಳು ಬೂದು ಬಣ್ಣದಲ್ಲಿದ್ದು, ಅವುಗಳ ಮೇಲೆ ಗಾಢ ಬಣ್ಣದ ಪಟ್ಟೆಗಳಿರುತ್ತವೆ. ಗಂಟಲಿನ ಭಾಗ ಕೆಂಪು-ಕಂದು ಬಣ್ಣದಲ್ಲಿದ್ದು, ಹೊಟ್ಟೆಯ ಭಾಗ ತಿಳಿ ಬೂದು ಬಣ್ಣದ್ದಾಗಿದೆ.
ಗಂಡು ಕಪ್ಪೆಯ ಹಿಂಭಾಗದ ಕಾಲುಗಳಲ್ಲಿ ಕೆಂಪು-ಕಂದು ಬಣ್ಣದ ತೊಡೆಯ ಗ್ರಂಥಿಗಳು ಕಂಡುಬರುತ್ತವೆ. ಇದರ ಧ್ವನಿ ಚೀಲವು ಪಾರ್ಶ್ವದ ಕಡೆಗೆ ಉಬ್ಬುತ್ತದೆ.
== ವಿತರಣೆ ಮತ್ತು ಆವಾಸಸ್ಥಾನ ==
ಈ ಪ್ರಭೇದವು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಜೋಗ್ ಜಲಪಾತದ ಸುತ್ತಮುತ್ತಲಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಇದು ಶರಾವತಿ ನದಿಯ ಸಮೀಪ ಸುಮಾರು 600 ಮೀಟರ್ ಎತ್ತರದಲ್ಲಿ ಕಂಡುಬಂದಿದೆ.
ಈ ಕಪ್ಪೆಗಳು ಋತುಮಾನಕ್ಕೆ ಅನುಗುಣವಾಗಿ ಹರಿಯುವ ಸಣ್ಣ ತೊರೆಗಳಲ್ಲಿ ಅಥವಾ ಅವುಗಳ ಸಮೀಪದ ಸಸ್ಯವರ್ಗದ ನಡುವೆ ವಾಸಿಸುತ್ತವೆ. ಮಳೆಗಾಲದಲ್ಲಿ ಈ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ.
== ಹೆಸರಿನ ಮೂಲ ==
ಈ ಕಪ್ಪೆ ಪ್ರಭೇದಕ್ಕೆ ಕರ್ನಾಟಕದ ಜೋಗ್ ಜಲಪಾತದ ಹೆಸರನ್ನು ಇಡಲಾಗಿದೆ. ಈ ಪ್ರಭೇದದ ಮೂಲ ಮಾದರಿ ಜೋಗ್ ಜಲಪಾತದ ಪ್ರದೇಶದಿಂದ ಸಂಗ್ರಹಿಸಲ್ಪಟ್ಟಿತ್ತು.
== ಸಂತಾನೋತ್ಪತ್ತಿ ==
ಈ ಕಪ್ಪೆಗಳ ಸಂತಾನೋತ್ಪತ್ತಿ ಮಳೆಗಾಲದಲ್ಲಿ ನಡೆಯುತ್ತದೆ. ಗಂಡು ಕಪ್ಪೆಯು ಮೊಟ್ಟೆಗಳನ್ನು ಇಡಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುತ್ತದೆ. ಸಾಮಾನ್ಯವಾಗಿ ಹೊಳೆ ಅಥವಾ ತೊರೆಯ ಮೇಲ್ಭಾಗದಲ್ಲಿ ಸುಮಾರು ಒಂದು ಮೀಟರ್ ಎತ್ತರದಲ್ಲಿರುವ ಕೊಂಬೆ, ಎಲೆ ಅಥವಾ ಕಡಿದಾದ ಬಂಡೆಯ ಮೇಲೆ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ.
ನಂತರ ಗಂಡು ಕಪ್ಪೆಯು ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಕೂಗುತ್ತದೆ. ಹೆಣ್ಣು ಕಪ್ಪೆ ಬಂದ ನಂತರ ಗಂಡು ಅದನ್ನು ಬಲವಾಗಿ ಅಪ್ಪಿಕೊಳ್ಳುತ್ತದೆ. ಆದರೆ ಗಂಡು ಕಪ್ಪೆ ಮೇಲಿನಿಂದ ಬೇರ್ಪಟ್ಟ ನಂತರವೇ ಮೊಟ್ಟೆಗಳನ್ನು ಇಡಲಾಗುತ್ತದೆ.
ಹೆಣ್ಣು ಕಪ್ಪೆಯು ಮೊಟ್ಟೆಗಳ ಗುಚ್ಛವನ್ನು ಗಂಡು ಆಯ್ಕೆ ಮಾಡಿದ ಸ್ಥಳಕ್ಕೆ ಅಂಟಿಸಿ ಅಲ್ಲಿಂದ ತೆರಳುತ್ತದೆ. ನಂತರ ಗಂಡು ಕಪ್ಪೆಯು ಮೊಟ್ಟೆಗಳ ಮೇಲ್ಭಾಗದಲ್ಲಿ ನಿಲ್ಲುತ್ತದೆ.
ಮೊಟ್ಟೆಗಳು ಹೊರಬರಲು ಸುಮಾರು ಎಂಟು ದಿನಗಳು ಬೇಕಾಗುತ್ತವೆ. ಈ ಅವಧಿಯಲ್ಲಿ ಎರಡೂ ಪೋಷಕ ಕಪ್ಪೆಗಳು ಮೊಟ್ಟೆಗಳ ಸಮೀಪದಲ್ಲೇ ಇರುತ್ತವೆ ಮತ್ತು ಕೆಲವೊಮ್ಮೆ ಮೊಟ್ಟೆಗಳ ಮೇಲೆ ಕುಳಿತುಕೊಳ್ಳುತ್ತವೆ. ಇದರಿಂದ ಮೊಟ್ಟೆಗಳು ಒಣಗುವುದನ್ನು ತಡೆಯಲು ಮತ್ತು ಅವುಗಳನ್ನು ಬೇಟೆಗಾರರಿಂದ ರಕ್ಷಿಸಲು ಸಹಾಯವಾಗುತ್ತದೆ ಎಂದು ಊಹಿಸಲಾಗಿದೆ.
ಮೊಟ್ಟೆಗಳಿಂದ ಗೊದಮೊಟ್ಟೆಗಳು ಹೊರಬಂದ ನಂತರ ಅವು ಮೊಟ್ಟೆಗಳ ಜೆಲ್ಲಿಯಂತಹ ಹೊದಿಕೆಯಿಂದ ಹೊರಬಂದು ಕೆಳಗಿನ ನೀರಿಗೆ ಬೀಳುತ್ತವೆ. ಅಲ್ಲಿ ಅವು ತಮ್ಮ ಬೆಳವಣಿಗೆಯನ್ನು ಮುಂದುವರಿಸುತ್ತವೆ. ಸುಮಾರು 32 ದಿನಗಳಲ್ಲಿ ರೂಪಾಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
== ಉಲ್ಲೇಖಗಳು ==
5payfmat1n8jwbwmkouxu34ue03etkt
ನೀಲಗಿರಿ ನೀಲಿ ರಾಬಿನ್
0
180353
1382677
2026-08-15T08:46:07Z
Prathvi Acharya
87484
ಹೊಸ ಪುಟ: {{Short description|Species of bird}} {{Use dmy dates|date=January 2020}} {{Use Indian English|date=January 2020}} {{Speciesbox | name = ನೀಲಗಿರಿ ನೀಲಿ ರಾಬಿನ್ | image =Nilgiri_Blue_Robin.jpg | status = NT | status_system = IUCN3.1 | status_ref = <ref name="iucn">{{cite iucn |author=BirdLife International. |year=2024 |title=''Sholicola major'' |volume=2024 |article-number=e.T22735416A249568548 |doi=10.2305/IUCN.UK.2024-2.RLTS.T22735416A249...
1382677
wikitext
text/x-wiki
{{Short description|Species of bird}}
{{Use dmy dates|date=January 2020}}
{{Use Indian English|date=January 2020}}
{{Speciesbox
| name = ನೀಲಗಿರಿ ನೀಲಿ ರಾಬಿನ್
| image =Nilgiri_Blue_Robin.jpg
| status = NT
| status_system = IUCN3.1
| status_ref = <ref name="iucn">{{cite iucn |author=BirdLife International. |year=2024 |title=''Sholicola major'' |volume=2024 |article-number=e.T22735416A249568548 |doi=10.2305/IUCN.UK.2024-2.RLTS.T22735416A249568548.en |access-date=9 February 2025}}</ref>
| genus = Sholicola
| species = major
| authority = ([[Thomas C. Jerdon|Jerdon]], 1841)
| synonyms = ''Phaenicura major''<br/>''Phoenicura major''<br/>''Brachypteryx major''<br/>''Callene rufiventris''<br />''Myiomela major''
}}
'''ನೀಲಗಿರಿ ಬ್ಲೂ ರಾಬಿನ್''' (ವೈಜ್ಞಾನಿಕ ಹೆಸರು: ''ಶೋಲಿಕೋಲ ಮೇಜರ್'') - ಇದನ್ನು ನೀಲಗಿರಿ ಶಾರ್ಟ್ವಿಂಗ್, ವೈಟ್-ಬೆಲ್ಲಿಡ್ ಶಾರ್ಟ್ವಿಂಗ್, ನೀಲಗಿರಿ ಶೋಲಾಕಿಲಿ ಅಥವಾ ರುಫಸ್-ಬೆಲ್ಲಿಡ್ ಶಾರ್ಟ್ವಿಂಗ್ ಎಂದೂ ಕರೆಯಲಾಗುತ್ತದೆ - ಇದು ಮಸ್ಕಿಸಿಪಿಡೆ (Muscicapidae) ಕುಟುಂಬಕ್ಕೆ ಸೇರಿದ ಒಂದು ಪಕ್ಷಿ ಪ್ರಭೇದವಾಗಿದೆ. ಇದು ದಕ್ಷಿಣ ಭಾರತದ ಎತ್ತರದ ಬೆಟ್ಟಗಳ ಶೋಲಾ (Shola) ಕಾಡುಗಳಿಗೆ, ಮುಖ್ಯವಾಗಿ ಪಾಲಕ್ಕಾಡ್ ಗ್ಯಾಪ್ನ (Palghat Gap) ಉತ್ತರ ಭಾಗಕ್ಕೆ ಸೀಮಿತವಾದ (ಸ್ಥಳೀಯವಾಗಿ ಕಂಡುಬರುವ) ಪಕ್ಷಿಯಾಗಿದೆ. ಈ ಪುಟ್ಟ ಪಕ್ಷಿಯು ಪರ್ವತಮಯ ಹುಲ್ಲುಗಾವಲುಗಳ ಕಣಿವೆಗಳಲ್ಲಿರುವ ದಟ್ಟವಾದ ಅರಣ್ಯ ಪ್ರದೇಶಗಳ ನೆಲದ ಮೇಲೆ ಮತ್ತು ಪೊದೆಗಳ ನಡುವೆ ಕಂಡುಬರುತ್ತದೆ; ಇಂತಹ ಆವಾಸಸ್ಥಾನಗಳು ಸೀಮಿತ ವ್ಯಾಪ್ತಿಯನ್ನು ಹೊಂದಿದ್ದು, ಅಳಿವಿನ ಭೀತಿಯನ್ನು ಎದುರಿಸುತ್ತಿವೆ.
ಹಿಂದೆ 'ವೈಟ್-ಬೆಲ್ಲಿಡ್ ಬ್ಲೂ ರಾಬಿನ್' (white-bellied blue robin) ಅನ್ನು ಇದೇ ಪ್ರಭೇದದ ಭಾಗವೆಂದು ಪರಿಗಣಿಸಲಾಗುತ್ತಿತ್ತು. ಆದರೆ 2005ರಲ್ಲಿ ಪಮೇಲಾ ಸಿ. ರಾಸ್ಮುಸೆನ್ (Pamela C. Rasmussen) ಅವರು ಈ ಎರಡೂ ಗುಂಪುಗಳನ್ನು ಪ್ರತ್ಯೇಕ ಪ್ರಭೇದಗಳೆಂದು ವಿಂಗಡಿಸಿದರು; ಈ ವರ್ಗೀಕರಣ ವಿಧಾನವನ್ನು ಕೆಲವು ತಜ್ಞರು ಅನುಸರಿಸುತ್ತಾರೆ. 2017ರ ಆಣ್ವಿಕ ಫೈಲೋಜೆನೆಟಿಕ್ (molecular phylogenetic) ಅಧ್ಯಯನವೊಂದು, ದಕ್ಷಿಣ ಭಾರತದ ಈ ಎರಡು ಪ್ರಭೇದಗಳು ''ಯುಮೈಯಾಸ್'', ''ನಿಲ್ತಾವ'' ಮತ್ತು ''ಸಯೋರ್ನಿಸ್'' ಕುಲಗಳನ್ನು ಒಳಗೊಂಡಿರುವ 'ಕ್ಲೇಡ್' (clade) ಒಂದಕ್ಕೆ 'ಸಹೋದರ ಗುಂಪು' (sister group) ಆಗಿವೆ ಎಂದು ದೃಢಪಡಿಸುವವರೆಗೂ ಇವುಗಳ ಕುಲದ (genus) ಬಗ್ಗೆ ಅನಿಶ್ಚಿತತೆ ಇತ್ತು. ಆದ್ದರಿಂದ, ಈ ಎರಡು ಪ್ರಭೇದಗಳಿಗಾಗಿ ''ಶೋಲಿಕೋಲ'' ಎಂಬ ಹೊಸ ಕುಲವನ್ನು ರಚಿಸಲಾಯಿತು.
==ವಿವರಣೆ==
[[File: Nilgiri_Blue_Robin_at_Coonoor.jpg|thumb|left|ಕೂನೂರಿನಲ್ಲಿ ನೀಲಗಿರಿ ನೀಲಿ ರಾಬಿನ್]]
'ಚಾಟ್' (chat) ಜಾತಿಯ ಪಕ್ಷಿಗಳನ್ನು ಹೋಲುವ ಈ ಪಕ್ಷಿಯು ಉದ್ದನೆಯ ಕಾಲುಗಳನ್ನು ಹೊಂದಿದ್ದು, ಚಿಕ್ಕ ಬಾಲ ಮತ್ತು ರೆಕ್ಕೆಗಳಿಂದಾಗಿ ದಷ್ಟಪುಷ್ಟವಾಗಿ ಕಾಣುತ್ತದೆ. ಇವು ಒಂದೇ ರೀತಿಯ ನಡವಳಿಕೆ ಮತ್ತು ಆಕಾರವನ್ನು ಹೊಂದಿದ್ದರೂ, ಈ ಎರಡು ಪ್ರಭೇದಗಳು ತಮ್ಮ ಗರಿಗಳ ವಿನ್ಯಾಸದಲ್ಲಿ ಭಿನ್ನವಾಗಿವೆ; ಅಲ್ಲದೆ, ಇವುಗಳಲ್ಲಿ ಲಿಂಗಭೇದದ ಲಕ್ಷಣಗಳು (sexual dimorphism) ಸ್ವಲ್ಪ ಮಟ್ಟಿಗೆ ಕಂಡುಬರಬಹುದು. ನಿರ್ದಿಷ್ಟವಾಗಿ ''ಎಸ್. ಆಲ್ಬಿವೆಂಟ್ರಿಸ್'' ಪ್ರಭೇದದಲ್ಲಿ, ಹೆಣ್ಣು ಪಕ್ಷಿಗಳು ಗಂಡು ಪಕ್ಷಿಗಳಿಗಿಂತ ಕಣ್ಣಿನ ಪಾಪೆಯ ಬಣ್ಣದಲ್ಲಿ ಭಿನ್ನವಾಗಿರಬಹುದು.<ref name=pcr/><ref>{{cite book|author=Sharpe, R. Bowdler|pages=14–17|title=Catalogue of the birds in the British Museum. Volume 7|year=1883| publisher=British Museum, London| url=https://archive.org/stream/catalogueofbirds07brit#page/15/mode/1up/ }}</ref>
ನೀಲಗಿರಿ ನೀಲಿ ರಾಬಿನ್ (''S. major'') ಪಕ್ಷಿಯ ಕಣ್ಣಿನ ಮುಂದಿನ ಭಾಗವು (lores) ಕಪ್ಪಾಗಿರುತ್ತದೆ; ಇದರ ಮೇಲ್ಭಾಗ, ಗಂಟಲು ಮತ್ತು ಎದೆ ಭಾಗಗಳು ಗಾಢವಾದ ಸ್ಲೇಟ್-ನೀಲಿ ಬಣ್ಣದಲ್ಲಿದ್ದು, ಕೆಳಭಾಗದ ಗರಿಗಳು ಕೆಂಪು-ಕಂದು (rufous) ಬಣ್ಣದಲ್ಲಿರುತ್ತವೆ. ಹೊಟ್ಟೆಯ ಮಧ್ಯಭಾಗವು ತಿಳಿ ಹಳದಿ-ಬಿಳಿ (buffy white) ಬಣ್ಣದ್ದಾಗಿರುತ್ತದೆ. ಇದರ ಹುಬ್ಬಿನ ಗುರುತು ಇತರ ಪ್ರಭೇದಗಳಲ್ಲಿದ್ದಷ್ಟು ಸ್ಪಷ್ಟವಾಗಿರುವುದಿಲ್ಲ ಮತ್ತು ಅದು ಅಸ್ಪಷ್ಟವಾದ ನೀಲಿ ಛಾಯೆಯನ್ನು ಹೊಂದಿರುತ್ತದೆ.<ref name=fbi1>{{cite book|url=https://archive.org/stream/birdsindia01oaterich#page/185/mode/1up/|pages=184–186|author=Oates, EW|year=1889|title= The Fauna of British India, Including Ceylon and Burma. Birds. Volume 1|publisher=Taylor and Francis, London}}</ref>
==ವರ್ಗೀಕರಣ ಮತ್ತು ವ್ಯವಸ್ಥಿತ ಅಧ್ಯಯನ==
ಥಾಮಸ್ ಸಿ. ಜೆರ್ಡನ್ ಅವರು ನೀಲಗಿರಿಯಿಂದ ಕೆಂಪು-ಹೊಟ್ಟೆಯ ಪ್ರಭೇದದ ಮಾದರಿಯೊಂದನ್ನು ಪಡೆದು, 1844ರಲ್ಲಿ ಅದಕ್ಕೆ ''ಫೀನಿಕ್ಯುರಾ ಮೇಜರ್''("ದೊಡ್ಡ ರೆಡ್-ಸ್ಟಾರ್ಟ್") ಎಂದು ಹೆಸರಿಸಿದರು.<ref>{{cite journal|journal=Madras Journal of Literature and Science|year=1844|title=Supplement to the catalogue of birds of the peninsula of India |pages=156–174|volume=13|author=Jerdon TC|url=https://archive.org/stream/MadrasJournalOfLiteratureAndScience301844/MadrasJournal1844#page/n210/mode/1up}}</ref> ಆದರೆ [[ಎಡ್ವರ್ಡ್ ಬ್ಲೈತ್]] ಈ ಜಾತಿಯನ್ನು ''ಕ್ಯಾಲೀನ್'' ಕುಲದಲ್ಲಿ ಇರಿಸಬೇಕೆಂದು ಸೂಚಿಸಿದರು, ಅದನ್ನು ಅವರು ಈಗಾಗಲೇ ಅಸ್ತಿತ್ವದಲ್ಲಿರುವ ''ಬ್ರಾಕಿಪ್ಟರಿಕ್ಸ್'' ನಿಂದ ಬೇರ್ಪಡಿಸಿದ್ದರು, ಈ ಕುಲದಲ್ಲಿ ಅವರು [[ನೀಲಿ-ಮುಂಭಾಗದ ರಾಬಿನ್]] ಅನ್ನು ಸಹ ಇರಿಸಿದರು (ಈಗ ''ಸಿಂಕ್ಲಿಡಿಯಮ್ ಫ್ರಂಟೇಲ್'' ನಂತರ ''ಕ್ಯಾಲೀನ್ ಫ್ರಂಟಾಲಿಸ್''). ನಂತರ ಜೆರ್ಡಾನ್ ''ಕ್ಯಾಲೀನ್ ರುಫಿವೆಂಟ್ರಿಸ್'' ಎಂಬ ಹೊಸ ಹೆಸರನ್ನು ಸೂಚಿಸಿದರು, ಮೊದಲು ಪ್ರಸ್ತಾಪಿಸಲಾದ ಹೆಸರುಗಳಿಗೆ ನೀಡಲಾದ [[ಆದ್ಯತೆಯ ತತ್ವ|ಆದ್ಯತೆ]] ದಿಂದಾಗಿ ಈ ಹೆಸರನ್ನು ಬಳಸಲಾಗಿಲ್ಲ.<ref name=tcj>{{cite book|author=Jerdon, TC|year=1862|page=496|title=The Birds of India|volume=1|url=https://archive.org/stream/birdsofindiabein01jerd#page/496/mode/1up/|publisher=The Military Orphan Press, Calcutta}}</ref> ''ದಿ ಫೌನಾ ಆಫ್ ಬ್ರಿಟಿಷ್ ಇಂಡಿಯಾ''ದ ಮೊದಲ ಆವೃತ್ತಿಯಲ್ಲಿ [[ಯುಜೀನ್ ವಿಲಿಯಂ ಓಟ್ಸ್|ಯುಜೀನ್ ಓಟ್ಸ್]] ಈ ಜಾತಿಯನ್ನು ''ಬ್ರಾಕಿಪ್ಟರಿಕ್ಸ್'' ಕುಲಕ್ಕೆ ಹಿಂತಿರುಗಿಸಿದರು, ಅವು ''[[ಬ್ರಾಕಿಪ್ಟರಿಕ್ಸ್ ಕ್ರೂರಲಿಸ್]]'' ನೊಂದಿಗೆ ಸಹವರ್ತಿಯಾಗಿವೆ ಎಂದು ಹೇಳುತ್ತಾ, ಎಳೆಯ ಪಕ್ಷಿಗಳು ''ಕ್ಯಾಲೀನ್'' ನಂತಹ ನಿಜವಾದ-ಥ್ರಷ್ಗಳಲ್ಲಿ (ನೀಲಿ-ಮುಂಭಾಗದ ರಾಬಿನ್ ಪ್ರತಿನಿಧಿಸುವಂತೆ) ಚುಕ್ಕೆಗಳನ್ನು ಹೊಂದಿದ್ದವು ಎಂದು ಗಮನಿಸಿದರು. ಓಟ್ಸ್ "ರೂಫಸ್-ಬೆಲ್ಲಿಡ್ ಶಾರ್ಟ್-ವಿಂಗ್" ಎಂಬ ಹೆಸರನ್ನು ಸಹ ಬಳಸಿದರು.<ref name=fbi1/> ಈ ಕುಲದ ವರ್ಗೀಕರಣವನ್ನು 'ದಿ ಫೌನಾ ಆಫ್ ಬ್ರಿಟಿಷ್ ಇಂಡಿಯಾ'ದ (1924) ಎರಡನೇ ಆವೃತ್ತಿಯಲ್ಲಿ ಇ. ಸಿ. ಸ್ಟುವರ್ಟ್ ಬೇಕರ್ ಅವರು ಮುಂದುವರಿಸಿದರು.<ref>{{cite journal|journal=J. Bombay Nat. Hist. Soc.|volume=27|issue=4|year=1921|author=Baker, ECS|title=The birds of the Indian Empire: Hand-list of the "Birds of India", Part 3.|url=https://archive.org/stream/handlistofgenera00bake#page/88/mode/1up/search/}}</ref> ಆದರೆ, ಮೈನಲ್ನಲ್ಲಿ ಟಿ. ಎಫ್. ಬೋರ್ಡಿಲನ್ (T. F. Bourdillon) ಅವರು ಸಂಗ್ರಹಿಸಿದ ಮತ್ತು ಆ ಎರಡು ರೂಪಗಳ ನಡುವಿನ ಸ್ಥಿತಿಯನ್ನು ಹೊಂದಿದೆಯೆಂದು ಪ್ರತಿಪಾದಿಸಲಾದ ಮಾದರಿಯ ಆಧಾರದ ಮೇಲೆ, ಇದನ್ನು ಉಪಜಾತಿಯ ಸ್ಥಾನಕ್ಕೆ ಇಳಿಸಲಾಯಿತು. 1939ರಲ್ಲಿ ಕ್ಲಾಡ್ ಬುಕಾನನ್ ಟೈಸ್ಹರ್ಸ್ಟ್ (Claud Buchanan Ticehurst) ಅವರು ಇದರ ಕುಲದ (genus) ವರ್ಗೀಕರಣವನ್ನು ಪುನರ್ದೃಢಪಡಿಸಿದರು.<ref>{{cite journal|title=Systematic Notes on Indian Birds.–II|author=Ticehurst CB|year=1939|journal=Ibis|volume=81| issue=2| pages=348–351| doi= 10.1111/j.1474-919X.1939.tb03983.x}}</ref> ಉಪಜಾತಿಯಾಗಿ ಪರಿಗಣಿಸುವ ಈ ವಿಧಾನವನ್ನು ಸಲೀಂ ಅಲಿ ಮತ್ತು ಸಿಡ್ನಿ ಡಿಲನ್ ರಿಪ್ಲಿ ಅವರು ತಮ್ಮ 'ಹ್ಯಾಂಡ್ಬುಕ್'ನಲ್ಲಿ ಮುಂದುವರಿಸಿದರು.<ref name=fbi2>{{cite book|author=Baker, ECS|year=1924|url=https://archive.org/stream/BakerFbiBirds2/bakerFBI2#page/n34/mode/1up|title= The Fauna of British India, Including Ceylon and Burma. Volume 2|edition=2nd|pages=9–11|publisher=Taylor and Francis, London }}</ref><ref name=hbk>{{cite book|author1=Ali, S |author2=SD Ripley |name-list-style=amp |year=1997 |pages=209–210|title=Handbook of the birds of India and Pakistan. Volume 8|edition=2nd|publisher=Oxford University Press}}</ref> 2005ರಲ್ಲಿ ಪಿ. ಸಿ. ರಾಸ್ಮುಸೆನ್ ಅವರು ಆ ಹಳೆಯ ಎರಡು ಪ್ರಭೇದಗಳನ್ನು ಪುನಃಸ್ಥಾಪಿಸುವವರೆಗೂ.<ref>{{cite journal|author=Rasmussen, P.C. |title=Biogeographic and conservation implications of revised species limits and distributions of South Asian birds|journal=Zool. Med. Leiden |volume=79|issue=13| year=2005|pages=137–146|url=http://www.repository.naturalis.nl/document/42176}}</ref> ಆದಾಗ್ಯೂ, ''Birds of South Asia'' (2005) ಕೃತಿಯಲ್ಲಿ, ದೈಹಿಕ ರಚನೆಯ ಹೋಲಿಕೆಗಳ ಆಧಾರದ ಮೇಲೆ ಈ ಪ್ರಭೇದವನ್ನು ತಾತ್ಕಾಲಿಕವಾಗಿ ''ಮಯೋಮೆಲಾ'' ಕುಲಕ್ಕೆ ವರ್ಗಾಯಿಸಲಾಯಿತು ಮತ್ತು ''ಬ್ರಾಕಿಪ್ಟೆರಿಕ್ಸ್'' ಕುಲದಲ್ಲಿ ಇದನ್ನು ಸೇರಿಸಿದ್ದು ತಪ್ಪಾಗಿತ್ತು ಎಂದು ಸೂಚಿಸಲಾಯಿತು (ಏಕೆಂದರೆ ''ಬ್ರಾಕಿಪ್ಟೆರಿಕ್ಸ್'' ಕುಲದ ಪಕ್ಷಿಗಳಲ್ಲಿ ಗಂಡು ಮತ್ತು ಹೆಣ್ಣುಗಳ ನಡುವೆ ಸ್ಪಷ್ಟವಾದ ದೈಹಿಕ ವ್ಯತ್ಯಾಸಗಳಿರುತ್ತವೆ).<ref name=pcr/>
[[File:Nilgiri Blue Robin, Ooty, Tamil Nadu.jpg|thumb|''ಶೋಲಿಕೋಲ ಮೇಜರ್'' ಪಕ್ಷಿಯ ಕೆಳಭಾಗದ ಗರಿಗಳ ವಿನ್ಯಾಸ: ಕೆಂಪು-ಕಂದು ಬಣ್ಣದ ಪಾರ್ಶ್ವಗಳು ಮತ್ತು ಬಿಳಿ ಬಣ್ಣದ ಹೊಟ್ಟೆ.]]
2010ರಲ್ಲಿ, ಡಿಎನ್ಎ ಅನುಕ್ರಮ ಅಧ್ಯಯನಗಳು ಈ ಎರಡು ಗುಂಪುಗಳ ನಡುವೆ ಪ್ರಾಚೀನ ಕಾಲದ ಪ್ರತ್ಯೇಕತೆಯೊಂದು ಸಂಭವಿಸಿರುವುದನ್ನು ಸೂಚಿಸಿದವು ಮತ್ತು ಅವುಗಳನ್ನು ಪೂರ್ಣ ಪ್ರಮಾಣದ ಪ್ರಭೇದಗಳೆಂದು ಪರಿಗಣಿಸುವುದನ್ನು ದೃಢಪಡಿಸಿದವು.<ref name=mol>{{cite journal|vauthors=Robin VV, Sinha A, Ramakrishnan U |year=2010| title= Ancient Geographical Gaps and Paleo-Climate Shape the Phylogeography of an Endemic Bird in the Sky Islands of Southern India|journal= PLOS ONE |volume=5|issue=10|article-number=e13321|doi=10.1371/journal.pone.0013321|pmid=20967202|pmc=2954160|bibcode=2010PLoSO...513321R|doi-access=free}}</ref> ಆದರೆ, ಈ ಕುಲದ (genus) ವರ್ಗೀಕರಣದ ಸ್ಥಾನವು ಅಂತಿಮಗೊಂಡಿರಲಿಲ್ಲ. 2010ರ ಮತ್ತೊಂದು ಆಣ್ವಿಕ ಫೈಲೋಜೆನೆಟಿಕ್ಸ್ (molecular phylogenetics) ಅಧ್ಯಯನವು, ಹಿಂದೆ 'ಥ್ರಷ್' (thrush) ಕುಟುಂಬವಾದ 'ಟರ್ಡಿಡೆ'ಗೆ (Turdidae) ಸೇರಿದೆ ಎಂದು ಭಾವಿಸಲಾಗಿದ್ದ 'ಬ್ರಾಕಿಪ್ಟೆರಿಕ್ಸ್' (Brachypteryx) ಕುಲವು (ಆದರೆ, ಇದಕ್ಕಾಗಿ ಮಾದರಿಗಳನ್ನು ಸಂಗ್ರಹಿಸುವಾಗ ದ್ವೀಪಕಲ್ಪ ಭಾರತದ ಪ್ರಭೇದಗಳನ್ನು ಪರಿಗಣಿಸಿರಲಿಲ್ಲ), ವಾಸ್ತವವಾಗಿ 'ಓಲ್ಡ್ ವರ್ಲ್ಡ್ ಫ್ಲೈಕ್ಯಾಚರ್' (Old World flycatcher) ಕುಟುಂಬವಾದ 'ಮಸ್ಕಿಸಿಪಿಡೆ'ಗೆ (Muscicapidae) ಸೇರಿದೆ ಎಂದು ಸೂಚಿಸಿತು.<ref>{{cite journal |doi=10.1016/j.ympev.2010.07.008 |author1=Sangster, George |author2=Per Alström |author3=Emma Forsmark |author4=Urban Olsson |name-list-style=amp |year=2010 |title=Multi-locus phylogenetic analysis of Old World chats and flycatchers reveals extensive paraphyly at family, subfamily and genus level (Aves: Muscicapidae) |journal=Molecular Phylogenetics and Evolution |volume=57 |issue=1 |pages=380–392 |url=http://www.nrm.se/download/18.3ebfe5cf12a9d3ebacb80002787/Sangster+et+al+2010+Muscicapidae+MPE.pdf |pmid=20656044 |bibcode=2010MolPE..57..380S |archive-date=12 April 2016 |access-date=15 October 2010 |archive-url=https://web.archive.org/web/20160412051754/http://www.nrm.se/download/18.3ebfe5cf12a9d3ebacb80002787/Sangster+et+al+2010+Muscicapidae+MPE.pdf |url-status=dead }}</ref> 'ಬ್ರಾಕಿಪ್ಟೆರಿಕ್ಸ್' (Brachypteryx) ಕುಲದ ಮಾದರಿ ಪ್ರಭೇದವಾದ 'ಬಿ. ಮೊಂಟಾನಾ' (B. montana) ದಲ್ಲಿ ಪ್ರಬಲವಾದ ಲಿಂಗಭೇದ (sexual dimorphism) ಕಂಡುಬರುತ್ತದೆ.<ref>{{cite book|author=Horsfield, Thomas|year=1824|url=https://archive.org/stream/zoologicalresear00hors#page/n356/mode/1up/|title=Zoological researches in Java, and the neighbouring islands|publisher=Printed by Kingsbury, Parbury, & Allen, London|isbn=0-19-588982-7}}</ref> 2017ರ ಅಧ್ಯಯನವೊಂದು, ದಕ್ಷಿಣ ಭಾರತದ ಪ್ರಭೇದಗಳು ಒಂದು ಗುಂಪನ್ನು ರಚಿಸುತ್ತವೆ ಮತ್ತು ಈ ಗುಂಪು ಒಂದು ನಿರ್ದಿಷ್ಟ ಕ್ಲೇಡ್ಗೆ (ಇದನ್ನು 'ನಿಲ್ಟಾವಿನೇ' ಉಪಕುಟುಂಬವೆಂದು ಪರಿಗಣಿಸಲಾಗಿದೆ) 'ಸಹೋದರ' ಗುಂಪಾಗಿದೆ ಎಂದು ಕಂಡುಕೊಂಡಿದೆ.<ref>{{cite journal|doi=10.11646/zootaxa.4196.3.7|title=Niltavinae, a new taxon of Old World flycatchers (Aves: Muscicapidae)|journal=Zootaxa|volume=4196|issue=3|page=428|year=2016|last1=Sangster|first1=George|last2=Alström|first2=PER|last3=Forsmark|first3=Emma|last4=Olsson|first4=Urban|pmid=27988667|doi-access=free}}</ref>) ''ಯುಮೈಯಾಸ್'', ''ಸಯನೋಪ್ಟಿಲಾ'', ''ನಿಲ್ತಾವ'', ''ಸಯೋರ್ನಿಸ್'' ಮತ್ತು ''ಆಂಟಿಪೆಸ್'' ಕುಲಗಳಿಗೆ ಸೇರಿದ ಫ್ಲೈಕ್ಯಾಚರ್ಗಳಿಗಾಗಿ ''ಶೋಲಿಕೋಲ'' ಎಂಬ ಹೊಸ ಕುಲವನ್ನು ರಚಿಸಲಾಯಿತು.<ref name=sholicola>{{cite journal|doi= 10.1186/s12862-017-0882-6|title= Two new genera of songbirds represent endemic radiations from the Shola Sky Islands of the Western Ghats, India|journal= BMC Evolutionary Biology|volume= 17|year= 2017|last1= Robin|first1= V.V.|last2= Vishnudas|first2= C. K.|last3= Gupta|first3= Pooja|last4= Rheindt|first4= Frank E.|last5= Hooper|first5= Daniel M.|last6= Ramakrishnan|first6= Uma|last7= Reddy|first7= Sushma |issue= 1|page= 31|pmid= 28114902|pmc= 5259981|bibcode= 2017BMCEE..17...31R| doi-access=free}}</ref><ref name=ioc>{{cite web| editor1-last=Gill | editor1-first=Frank | editor2-last=Donsker | editor2-first=David | title=Chats, Old World flycatchers | work=World Bird List Version 7.2 | url=http://www.worldbirdnames.org/bow/chats/ | publisher=International Ornithologists' Union| access-date=10 May 2017 }}</ref>
==ಆವಾಸಸ್ಥಾನ ಮತ್ತು ಹರಡುವಿಕೆ==
ಇದರ ನೈಸರ್ಗಿಕ ಆವಾಸಸ್ಥಾನವು 'ಶೋಲಾ' (shola) ಎಂದು ಕರೆಯಲ್ಪಡುವ, ಎತ್ತರದ ಪ್ರದೇಶದ ಹುಲ್ಲುಗಾವಲುಗಳ ಕಣಿವೆಗಳಲ್ಲಿರುವ ಅರಣ್ಯದ ತುಣುಕುಗಳಾಗಿವೆ. ಈ ಪ್ರಭೇದವು ಪಶ್ಚಿಮ ಘಟ್ಟಗಳ ಎತ್ತರದ ಬೆಟ್ಟ ಶ್ರೇಣಿಗಳಲ್ಲಿ, ಸಮುದ್ರ ಮಟ್ಟದಿಂದ 1200 ಮೀಟರ್ಗಿಂತಲೂ ಹೆಚ್ಚಿನ ಎತ್ತರದಲ್ಲಿ ಮಾತ್ರ ಕಂಡುಬರುತ್ತದೆ. ಈ ಅರಣ್ಯ ಪ್ರದೇಶಗಳು ಅತ್ಯಂತ ಸೀಮಿತ ಗಾತ್ರವನ್ನು ಹೊಂದಿದ್ದು, ಹೀಗಾಗಿ ಈ ಪ್ರಭೇದವು ಆವಾಸಸ್ಥಾನದ ನಷ್ಟದ ಭೀತಿಯನ್ನು ಎದುರಿಸುತ್ತಿದೆ.<ref name=dist>{{cite journal|author1=Robin, VV|author2=Sukumar, R|name-list-style=amp|year=2002|title=Status and habitat preference of White-bellied Shortwing ''Brachypteryx major'' in the Western Ghats (Kerala and Tamilnadu), India|journal=Bird Conservation International|volume=12|issue=4|pages=335–351|doi=10.1017/s0959270902002216|s2cid=795223|doi-access=free}}</ref>
''S. major''ನ ಸಮುದಾಯಗಳು ನೀಲಗಿರಿ, ಬಾಬಾಬುಡನ್ ಬೆಟ್ಟಗಳು ಮತ್ತು ಬ್ರಹ್ಮಗಿರಿಯಲ್ಲಿ ಕಂಡುಬರುತ್ತವೆ.<ref>{{cite book |author1=Collar NJ |author2=A.V. Andreev |author3=S. Chan |author4=M.J. Crosby |author5=S. Subramanya |author6=J.A. Tobias |year=2001 |title=Threatened Birds of Asia |publisher=BirdLife International |pages=2019–2022 |url=http://birdbase.hokkaido-ies.go.jp/rdb/rdb_en/bracmajo.pdf |archive-date=4 March 2016 |access-date=15 October 2010 |archive-url=https://web.archive.org/web/20160304023240/http://birdbase.hokkaido-ies.go.jp/rdb/rdb_en/bracmajo.pdf |url-status=dead }}</ref><ref>{{cite journal|journal=Ibis|author=Davison, W|year=1888| url= https://archive.org/stream/ibis561888188388brit#page/146/mode/1up/|title=[Letters to the editor]|volume=30| issue=1|pages= 124–128| doi=10.1111/j.1474-919X.1888.tb07729.x}}</ref>
==ನಡವಳಿಕೆ ಮತ್ತು ಪರಿಸರ ವಿಜ್ಞಾನ==
ಈ ಪಕ್ಷಿಗಳು ದಟ್ಟ ಅರಣ್ಯದ ಕತ್ತಲಾದ ಕೆಳಮಟ್ಟದ ಮೇಲ್ಛಾವಣಿ (lower canopy) ಮತ್ತು ಅರಣ್ಯದ ನೆಲದ ಮೇಲೆ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಅಡಗಿಹೋಗುವ ಸ್ವಭಾವದವು, ಆದರೆ ಕೆಲವೊಮ್ಮೆ ಮನುಷ್ಯರೊಂದಿಗೆ ಸುಲಭವಾಗಿ ಬೆರೆಯಬಲ್ಲವು. ಇವು 'ಟಿಟ್' (tit) ಪಕ್ಷಿಗಳಂತಹ ಸ್ವರಗಳು ಮತ್ತು ಕಠೋರವಾದ ಕರ್ಕಶ ಶಬ್ದಗಳ ಮೂಲಕ ಆಗಾಗ್ಗೆ ಕೂಗುತ್ತವೆ. ''ಎಸ್. ಮೇಜರ್'' ಪ್ರಭೇದದ ಹಾಡು ತೀಕ್ಷ್ಣವಾದ ಸೀಟಿಗಳ ಸರಣಿ ಮತ್ತು ಝೇಂಕರಿಸುವಂತಹ ಶಬ್ದಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.<ref>{{cite journal|author=Terry, Horace (?)|year=1887|volume=10|url=https://archive.org/stream/strayfeathersjou101887hume#page/473/mode/1up/|journal=Stray Feathers|issue=6|pages=467–480|title=A few additional notes on birds on the Pulney Hills}}</ref> ಭೌಗೋಳಿಕವಾಗಿ ಪ್ರತ್ಯೇಕಗೊಂಡಿರುವ ಗುಂಪುಗಳು ತಮ್ಮ ಹಾಡುಗಳಲ್ಲಿ ವ್ಯತ್ಯಾಸಗಳನ್ನು ಪ್ರದರ್ಶಿಸುತ್ತವೆ.<ref>{{cite journal|title= Singing in the sky: song variation in an endemic bird on the sky islands of southern India|vauthors=Robin VV, Katti M, Purshotham C, Sancheti A, Sinha A | journal=Animal Behaviour| volume=82| year=2011|issue=3 | doi=10.1016/j.anbehav.2011.05.032|pages=513–520|s2cid=53144163 }}</ref> ಪಕ್ಷಿಗಳು ಜೂನ್ ತಿಂಗಳ ಆರಂಭದಲ್ಲಿ ತಮ್ಮ ಬಾಲದ ಗರಿಗಳನ್ನು ಉದುರಿಸುತ್ತವೆ ಎಂದು ಗಮನಿಸಲಾಗಿದೆ. 133ಕ್ಕೂ ಹೆಚ್ಚು ಪಕ್ಷಿಗಳಿಗೆ ಗುರುತಿನ ಉಂಗುರಗಳನ್ನು (ರಿಂಗ್ಗಳನ್ನು) ಅಳವಡಿಸಲಾಗಿದ್ದರೂ, ಅವುಗಳ ವಲಸೆ, ಜೀವಿತಾವಧಿ ಮತ್ತು ಜೀವನ ಚರಿತ್ರೆಯ ಇತರ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.<ref name="pcr">{{cite book|author1=Rasmussen, Pamela C. |author2=John C. Anderton |name-list-style=amp |year=2005|title=Birds of South Asia. The Ripley Guide. Volume 2|publisher=Smithsonian Institution and Lynx Edicions|page=400}}</ref><ref>{{cite journal|author=Balachandran, S |year=1999| title= Moult in some birds of Palni Hills, Western Ghats| journal= J. Bombay Nat. Hist. Soc. |volume=96|issue=1|pages=48–54|url=https://biodiversitylibrary.org/page/48582720}}</ref>
ಮಳೆಯ ನಂತರದ ಏಪ್ರಿಲ್ನಿಂದ ಜೂನ್ ಅವಧಿಯ ಸಂತಾನೋತ್ಪತ್ತಿ ಕಾಲದಲ್ಲಿ, ಬೂದು-ಹಸಿರು ಬಣ್ಣದ ಹಾಗೂ ಕಂದು ಬಣ್ಣದ ಗುರುತುಗಳನ್ನು ಹೊಂದಿರುವ ಎರಡು ಮೊಟ್ಟೆಗಳನ್ನು ಇಡಲಾಗುತ್ತದೆ. ಪಾಚಿ ಮತ್ತು ನಾರಿನಂತಹ ಬೇರುಗಳಿಂದ ನಿರ್ಮಿಸಲಾದ ಈ ಗೂಡನ್ನು ಮರದ ಪೊಟರೆ ಅಥವಾ ದಡದ ಮೇಲೆ, ನೆಲಕ್ಕೆ ಹತ್ತಿರವಿರುವಂತೆ ಇರಿಸಲಾಗಿರುತ್ತದೆ.<ref name=hbk/><ref>{{cite book|url=https://archive.org/stream/nestseggsofindia01humerich#page/128/mode/1up/|pages=128–129|title=The nests and eggs of Indian birds. Volume 1|edition=2nd|author=Hume, AO|year=1889|publisher= R H Porter, London}}</ref> The incubation period is about 16 to 17 days.<ref>{{cite journal|title=A note on the breeding of the White-bellied Shortwing Brachypteryx major from the Western Ghats, south India| author=Robin VV| year=2005|pages=145–146|journal=Indian Birds|volume =1| issue=6}}</ref> ಮೊಟ್ಟೆಗಳಿಗೆ ಕಾವು ಕೊಡುವುದು ಮತ್ತು ಮರಿಗಳಿಗೆ ಆಹಾರ ನೀಡುವುದರಂತಹ ಗೂಡಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ತಂದೆ-ತಾಯಿಗಳಿಬ್ಬರೂ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಹಿಂದಿನ ವರ್ಷದ ಹಳೆಯ ಗೂಡುಗಳನ್ನೇ ಮತ್ತೆ ಬಳಸಬಹುದು.<ref>{{cite journal|title=Nest re-use in White-bellied Shortwing Brachypteryx major in the Nilgiri hills, India|author=Senthilmurugan B., Ashfaq Ahmed Zarri|author2=AR Rahmani|name-list-style=amp|journal=Indian Birds|volume=1|issue=1|year=2005|pages=2–3|url=http://www.indianbirds.in/pdfs/IB.1.1.Final.pdf}}{{Dead link|date=January 2019 |bot=InternetArchiveBot |fix-attempted=yes }}</ref>
==ಆಕರಗಳು==
{{Reflist}}
==ಬಾಹ್ಯ ಕೊಂಡಿಗಳು==
{{Commons category|Sholicola major}}
* [https://web.archive.org/web/20101114080915/http://www.arkive.org/white-bellied-shortwing/brachypteryx-major/ Photographs]
* [http://ibc.lynxeds.com/species/nilgiri-blue-robin-myiomela-major Videos and call recordings]
{{Taxonbar|from=Q3315840}}
[[ವರ್ಗ:ಶೋಲಿಕೋಲ|ನೀಲಗಿರಿ ನೀಲಿ ರಾಬಿನ್]]
[[ವರ್ಗ:1841ರಲ್ಲಿ ವಿವರಿಸಲಾದ ಪಕ್ಷಿಗಳು|ನೀಲಗಿರಿ ನೀಲಿ ರಾಬಿನ್]]
[[ವರ್ಗ:ಪೋಲ್ಬಾಟ್ (Polbot) ರಚಿಸಿದ ವರ್ಗೀಕರಣ ಲೇಖನಗಳು]]
[[ವರ್ಗ:ದಕ್ಷಿಣ ಭಾರತದ ಪಕ್ಷಿಗಳು]]
maoap6ar0p3yt494kiut0v42nqtuv9v
ಟೆಂಪ್ಲೇಟು:Taxonomy/Sholicola
10
180354
1382680
2018-05-28T12:50:30Z
en>Pvmoutside
0
created auto taxobox
1382680
wikitext
text/x-wiki
{{Don't edit this line {{{machine code|}}}
|rank=genus
|link=Sholicola
|parent=Muscicapidae
|extinct=
|refs=<!--Shown on this page only; don't include <ref> tags -->
}}
h5tjw2xsuf2rxeij3dp4ls91dllivhz
1382681
1382680
2026-08-15T08:59:05Z
A826
72368
೧ revisions imported from [[:en:Template:Taxonomy/Sholicola]]
1382680
wikitext
text/x-wiki
{{Don't edit this line {{{machine code|}}}
|rank=genus
|link=Sholicola
|parent=Muscicapidae
|extinct=
|refs=<!--Shown on this page only; don't include <ref> tags -->
}}
h5tjw2xsuf2rxeij3dp4ls91dllivhz
ಟೆಂಪ್ಲೇಟು:Taxonomy/Avemetatarsalia/skip
10
180355
1382732
2026-07-30T00:15:18Z
en>Pppery
0
Protected "[[Template:Taxonomy/Avemetatarsalia/skip]]" ([Edit=Require template editor access] (indefinite) [Move=Require template editor access] (indefinite))
1382732
wikitext
text/x-wiki
<noinclude><!--This template, whose immediate child is Dinosauria/skip, prevents Class Aves and Class Reptilia both appearing in a taxobox-->{{High-use}}</noinclude>{{Don't edit this line {{{machine code|}}}
|rank=clade
|link=Avemetatarsalia
|parent=Archosauria/skip
}}
6j3n9cydxw7kds04vendhq9z7kcz2bj
1382733
1382732
2026-08-15T08:59:09Z
A826
72368
೧ revisions imported from [[:en:Template:Taxonomy/Avemetatarsalia/skip]]
1382732
wikitext
text/x-wiki
<noinclude><!--This template, whose immediate child is Dinosauria/skip, prevents Class Aves and Class Reptilia both appearing in a taxobox-->{{High-use}}</noinclude>{{Don't edit this line {{{machine code|}}}
|rank=clade
|link=Avemetatarsalia
|parent=Archosauria/skip
}}
6j3n9cydxw7kds04vendhq9z7kcz2bj
ಟೆಂಪ್ಲೇಟು:Taxonomy/Ornithurae
10
180356
1382736
2026-07-30T00:15:36Z
en>Pppery
0
Changed protection settings for "[[Template:Taxonomy/Ornithurae]]" ([Edit=Require template editor access] (indefinite) [Move=Require template editor access] (indefinite))
1382736
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Ornithurae
|parent=Ornithuromorpha
}}
e9a04a1sy342csj0b9w9gpdonjc97ts
1382737
1382736
2026-08-15T08:59:10Z
A826
72368
೧ revisions imported from [[:en:Template:Taxonomy/Ornithurae]]
1382736
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=clade
|link=Ornithurae
|parent=Ornithuromorpha
}}
e9a04a1sy342csj0b9w9gpdonjc97ts
ಟೆಂಪ್ಲೇಟು:Taxonomy/Ornithurae/skip
10
180357
1382738
2026-07-30T00:15:45Z
en>Pppery
0
Changed protection settings for "[[Template:Taxonomy/Ornithurae/skip]]" ([Edit=Require template editor access] (indefinite) [Move=Require template editor access] (indefinite))
1382738
wikitext
text/x-wiki
<noinclude><!--The skip here is to prevent [[Bird]]'s taxobox from having dinosaur stuff in it; only used by [[Bird]]-->{{pp-template}}{{High-use}}
</noinclude>{{Don't edit this line {{{machine code|}}}
|same_as=Ornithurae
|parent=Theropoda/skip
}}
g768l6b7uxuzv3lm82if3m4qqfrk4tp
1382739
1382738
2026-08-15T08:59:10Z
A826
72368
೧ revisions imported from [[:en:Template:Taxonomy/Ornithurae/skip]]
1382738
wikitext
text/x-wiki
<noinclude><!--The skip here is to prevent [[Bird]]'s taxobox from having dinosaur stuff in it; only used by [[Bird]]-->{{pp-template}}{{High-use}}
</noinclude>{{Don't edit this line {{{machine code|}}}
|same_as=Ornithurae
|parent=Theropoda/skip
}}
g768l6b7uxuzv3lm82if3m4qqfrk4tp
ಟೆಂಪ್ಲೇಟು:Taxonomy/Passerides
10
180358
1382766
2026-04-18T03:58:40Z
en>Pppery
0
Protected "[[Template:Taxonomy/Passerides]]" ([Edit=Require template editor access] (indefinite) [Move=Require template editor access] (indefinite))
1382766
wikitext
text/x-wiki
{{Don't edit this line {{{machine code|}}}
|rank=infraordo
|link=Passerides
|parent=Passeri
|extinct= <!--leave blank or delete this line for "not extinct"; put "yes" for "extinct" -->
|refs=*{{BioRef|Reference|Cracraft-2014}}
*{{BioRef|Reference|Oliveros-2019}}<!--Shown on this page only; don't include <ref> tags -->
}}
h93tclb87g9ihsycokuyahqcwimevem
1382767
1382766
2026-08-15T08:59:13Z
A826
72368
೧ revisions imported from [[:en:Template:Taxonomy/Passerides]]
1382766
wikitext
text/x-wiki
{{Don't edit this line {{{machine code|}}}
|rank=infraordo
|link=Passerides
|parent=Passeri
|extinct= <!--leave blank or delete this line for "not extinct"; put "yes" for "extinct" -->
|refs=*{{BioRef|Reference|Cracraft-2014}}
*{{BioRef|Reference|Oliveros-2019}}<!--Shown on this page only; don't include <ref> tags -->
}}
h93tclb87g9ihsycokuyahqcwimevem
ಟೆಂಪ್ಲೇಟು:Taxonomy/Podiata
10
180359
1382772
2026-06-11T23:07:49Z
en>Paine Ellsworth
0
High-use template + protection icon
1382772
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Podiata
|parent=Eukaryota
|refs={{Cite journal |last1=Yazaki |first1=Euki |last2=Shiratori |first2=Takashi |last3=Inagaki |first3=Yuji |date=2025-08-18 |title=Protists with Uncertain Phylogenetic Affiliations for Resolving the Deep Tree of Eukaryotes |journal=Microorganisms |language=en |volume=13 |issue=8 |pages=1926 |doi=10.3390/microorganisms13081926 |issn=2076-2607 |pmc=12388492 |pmid=40871430 |doi-access=free}}
}}
k71pgvzwq3x37tjirs7599lqnm9qy3i
1382773
1382772
2026-08-15T08:59:14Z
A826
72368
೧ revisions imported from [[:en:Template:Taxonomy/Podiata]]
1382772
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Podiata
|parent=Eukaryota
|refs={{Cite journal |last1=Yazaki |first1=Euki |last2=Shiratori |first2=Takashi |last3=Inagaki |first3=Yuji |date=2025-08-18 |title=Protists with Uncertain Phylogenetic Affiliations for Resolving the Deep Tree of Eukaryotes |journal=Microorganisms |language=en |volume=13 |issue=8 |pages=1926 |doi=10.3390/microorganisms13081926 |issn=2076-2607 |pmc=12388492 |pmid=40871430 |doi-access=free}}
}}
k71pgvzwq3x37tjirs7599lqnm9qy3i
ಟೆಂಪ್ಲೇಟು:Taxonomy/Theropoda/skip
10
180360
1382776
2026-07-30T00:15:55Z
en>Pppery
0
Protected "[[Template:Taxonomy/Theropoda/skip]]" ([Edit=Require template editor access] (indefinite) [Move=Require template editor access] (indefinite))
1382776
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=cladus
|link=Theropoda
|parent=Dinosauria/skip
|refs=
}}
id15vpcei6wdzw2g7t6q7voyhyop46k
1382777
1382776
2026-08-15T08:59:14Z
A826
72368
೧ revisions imported from [[:en:Template:Taxonomy/Theropoda/skip]]
1382776
wikitext
text/x-wiki
<noinclude>{{High-use}}
</noinclude>{{Don't edit this line {{{machine code|}}}
|rank=cladus
|link=Theropoda
|parent=Dinosauria/skip
|refs=
}}
id15vpcei6wdzw2g7t6q7voyhyop46k
ಟೆಂಪ್ಲೇಟು:Taxonomy/Dinosauria/skip
10
180361
1382778
2026-04-18T03:21:57Z
en>Pppery
0
Protected "[[Template:Taxonomy/Dinosauria/skip]]" ([Edit=Require template editor access] (indefinite) [Move=Require template editor access] (indefinite))
1382778
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=cladus
|link=Dinosaur|Dinosauria
|parent=Avemetatarsalia/skip
|refs=
}}
1es633ix06u60j7ydod2eypvp8pe7r0
1382779
1382778
2026-08-15T08:59:14Z
A826
72368
೧ revisions imported from [[:en:Template:Taxonomy/Dinosauria/skip]]
1382778
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=cladus
|link=Dinosaur|Dinosauria
|parent=Avemetatarsalia/skip
|refs=
}}
1es633ix06u60j7ydod2eypvp8pe7r0
ಟೆಂಪ್ಲೇಟು:Taxonomy/Psittacopasseres
10
180362
1382780
2025-09-07T14:40:16Z
en>Trappist the monk
0
cite repair;
1382780
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Psittacopasseres
|parent=Eufalconimorphae
|extinct=
|refs={{Cite journal |last=Sangster |first=George |last2=Braun |first2=Edward L. |last3=Johansson |first3=Ulf S. |last4=Kimball |first4=Rebecca T. |last5=Mayr |first5=Gerald |last6=Suh |first6=Alexander |date=2022-01-01 |title=Phylogenetic definitions for 25 higher-level clade names of birds |url=https://www.sciencedirect.com/science/article/pii/S2053716622000238 |journal=Avian Research |volume=13 |article-number=100027 |doi=10.1016/j.avrs.2022.100027 |issn=2053-7166}}
}}
pxb8bp8k41igfuje3a0i4wnmunfgt9d
1382781
1382780
2026-08-15T08:59:14Z
A826
72368
೧ revisions imported from [[:en:Template:Taxonomy/Psittacopasseres]]
1382780
wikitext
text/x-wiki
<noinclude>{{pp-template}}{{High-use}}
</noinclude>{{Don't edit this line {{{machine code|}}}
|rank=clade
|link=Psittacopasseres
|parent=Eufalconimorphae
|extinct=
|refs={{Cite journal |last=Sangster |first=George |last2=Braun |first2=Edward L. |last3=Johansson |first3=Ulf S. |last4=Kimball |first4=Rebecca T. |last5=Mayr |first5=Gerald |last6=Suh |first6=Alexander |date=2022-01-01 |title=Phylogenetic definitions for 25 higher-level clade names of birds |url=https://www.sciencedirect.com/science/article/pii/S2053716622000238 |journal=Avian Research |volume=13 |article-number=100027 |doi=10.1016/j.avrs.2022.100027 |issn=2053-7166}}
}}
pxb8bp8k41igfuje3a0i4wnmunfgt9d
ಮಾಡ್ಯೂಲ್:Taxobox ranks
828
180363
1382782
2026-04-22T06:49:27Z
en>Peter coxhead
0
restored supergroup, which was not in sandbox
1382782
Scribunto
text/plain
--[[*************************************************************************
This module provides support to the automated taxobox system – the templates
Automatic taxobox, Speciesbox, Subspeciesbox, Infraspeciesbox, etc.
In particular it is part of the configuration of the system, defining the
rank names that are recognized and the way they are displayed in English in
taxoboxes and viewed taxonomy templates.
*****************************************************************************]]
require('strict')
local TableRow = '|-\n'
local TableEnd = '|}\n'
local p = {} -- functions made public
local l = {} -- internal functions, kept separate
--*************************** CONFIGURATION *********************************
--[[============================ ranks ======================================
Set up a constant to hold the rank names and their English equivalents.
If adding to this list, note that rank names containing spaces or - must be
enclosed in [' '].
=============================================================================]]
local ranks =
{
--Special cases, alphabetic order
alliance = '<i>Alliance</i>',
['basic shell type'] = '<i>Basic shell type</i>',
branch = '<i>Branch</i>',
clade = '<i>Clade</i>',
cladus= '<i>Clade</i>',
['form taxon'] = '<i>Form taxon</i>',
grade = '<i>Grade</i>',
gradus = '<i>Grade</i>',
informal = '<i>Informal group</i>',
['informal group'] = '<i>Informal group</i>',
morphotype = '<i>Morphotype</i>',
node = '<i>Node</i>',
plesion = '<i>Plesion</i>',
['plesion-group'] = '<i>Plesion-group</i>',
['possible clade'] = '<i>Clade?</i>',
['species complex'] = '<i>Species complex</i>',
['species group'] = '<i>Species group</i>',
['species subgroup'] = '<i>Species subgroup</i>',
['stem group'] = '<i>Stem group</i>',
supergroup = '<i>Supergroup</i>',
['total group'] = '<i>Total group</i>',
--Special virus ranks
realm = 'Realm',
serotype = 'Serotype',
strain = 'Strain',
virus = 'Virus',
['virus group'] = 'Group',
--Linnaean taxonomy, alphabetic order
classis = 'Class',
cohort = 'Cohort',
divisio = 'Division',
domain = 'Domain',
epifamilia = 'Epifamily',
familia = 'Family',
forma = 'Form',
genus = 'Genus',
grandordo = 'Grandorder',
['grandordo-mb'] = 'Grandorder', --McKenna & Bell version
hyperfamilia = 'Hyperfamily',
infraclassis = 'Infraclass',
infrafamilia = 'Infrafamily',
infralegio = 'Infralegion',
infralegion = 'Infralegion',
infraordo = 'Infraorder',
infraphylum = 'Infraphylum',
infraregnum = 'Infrakingdom',
infratribus = 'Infratribe',
legio = 'Legion',
legion = 'Legion',
magnordo = 'Magnorder',
micrordo = 'Microrder',
microphylum = 'Microphylum',
mirordo = 'Mirorder',
['mirordo-mb'] = 'Mirorder', --McKenna & Bell version
nanordo = 'Nanorder',
nanophylum = 'Nanophylum',
ordo = 'Order',
parafamilia = 'Parafamily',
parvclassis = 'Parvclass',
parvordo = 'Parvorder',
phylum = 'Phylum',
regnum = 'Kingdom',
sectio = 'Section',
series = 'Series',
species = 'Species',
subclassis = 'Subclass',
subcohort = 'Subcohort',
subdivisio = 'Subdivision',
subfamilia = 'Subfamily',
subgenus = 'Subgenus',
sublegio = 'Sublegion',
sublegion = 'Sublegion',
subordo = 'Suborder',
subphylum = 'Subphylum',
subregnum = 'Subkingdom',
subsectio = 'Subsection',
subseries = 'Subseries',
subspecies = 'Subspecies',
subterclassis = 'Subterclass', --used in WoRMS
subtribus = 'Subtribe',
superclassis = 'Superclass',
supercohort = 'Supercohort',
superdivisio = 'Superdivision',
superdomain = 'Superdomain',
superfamilia = 'Superfamily',
superlegio = 'Superlegion',
superlegion = 'Superlegion',
superordo = 'Superorder',
superphylum = 'Superphylum',
superregnum = 'Superkingdom',
supersectio = 'Supersection',
supertribus = 'Supertribe',
tribus = 'Tribe',
varietas = 'Variety',
zoodivisio = 'Division',
zoosectio = 'Section',
zooseries = 'Series',
zoosubdivisio = 'Subdivision',
zoosubsectio = 'Subsection',
--trace fossil taxonomy, alphabetic order-->',
ichnoclassis = 'Ichnoclass',
ichnocohort = 'Ichnocohort',
ichnodivisio = 'Ichnodivision',
ichnofamilia = 'Ichnofamily',
ichnogenus = 'Ichnogenus',
ichnograndordo = 'Ichnograndorder',
['ichnograndordo-mb'] = 'Ichnograndorder', --McKenna & Bell version
ichnoinfraclassis = 'Ichnoinfraclass',
ichnoinfradivisio = 'Ichnoinfradivision',
ichnoinfraordo = 'Ichnoinfraorder',
ichnolegio = 'Ichnolegion',
ichnolegion = 'Ichnolegion',
ichnomagnordo = 'Ichnomagnorder',
ichnomicrordo = 'Ichnomicrorder',
ichnoordo = 'Ichnoorder',
ichnoparvordo = 'Ichnoparvorder',
ichnospecies = 'Ichnospecies',
['ichnostem-group'] = 'Ichnostem-Group',
ichnosubclassis = 'Ichnosubclass',
ichnosubdivisio = 'Ichnosubdivision',
ichnosubfamilia = 'Ichnosubfamily',
ichnosublegio = 'Ichnosublegion',
ichnosublegion = 'Ichnosublegion',
ichnosubordo = 'Ichnosuborder',
ichnosuperclassis = 'Ichnosuperclass',
ichnosupercohort = 'Ichnosupercohort',
ichnosuperfamilia = 'Ichnosuperfamily',
ichnosuperordo = 'Ichnosuperorder',
--fossilized egg taxonomy, alphabetic order
ooclassis = 'Ooclass',
oocohort = 'Oocohort',
oofamilia = 'Oofamily',
oogenus = 'Oogenus',
oomagnordo = 'Oomagnorder',
oordo = 'Oorder',
oospecies = 'Oospecies',
oosubclassis = 'Oosubclass',
oosubgenus = 'Oosubgenus',
oosubspecies = 'Oosubspecies',
oosupercohort = 'Oosupercohort',
oosuperordo = 'Oosuperorder',
}
--[[========================== rank values===================================
Constant to set up a table of numerical values corresponding
to 'Linnaean' ranks, with upper ranks having higher values. In a valid
taxonomic hierarchy, a lower rank should never have a higher value than a
higher rank. The actual numerical values are arbitrary so long as they are
ordered.
The ranks should be a subset of those in Template:Anglicise ranks.
=============================================================================]]
local rankValTable =
{
classis = 1400,
cohort = 1100,
divisio = 1500,
domain = 1700,
epifamilia = 802,
familia = 800,
forma = 100,
genus = 600,
grandordo = 1005,
['grandordo-mb'] = 1002,
hyperfamilia = 805;
infraclassis = 1397,
infrafamilia = 797,
infralegio = 1197,
infralegion = 1197,
infraordo = 997,
infraphylum = 1497,
infraregnum = 1597,
infratribus = 697,
legio = 1200,
legion = 1200,
magnordo = 1006,
microphylum = 1495,
micrordo = 995,
mirordo = 1004,
['mirordo-mb'] = 1001,
nanophylum = 1494,
nanordo = 994,
ordo = 1000,
parafamilia = 800,
parvclassis = 1396; -- same as subterclassis
parvordo = 996,
phylum = 1500,
regnum = 1600,
sectio = 500,
--series = 400, used too inconsistently to check
species = 300,
subclassis = 1398,
subcohort = 1098,
subdivisio = 1498,
subfamilia = 798,
subgenus = 598,
sublegio = 1198,
sublegion = 1198,
subordo = 998,
subphylum = 1498,
subregnum = 1598,
subsectio = 498,
subspecies = 298,
subterclassis = 1396; -- same as parvclassis
subtribus = 698,
superclassis = 1403,
supercohort = 1103,
superdivisio = 1503,
superdomain = 1703,
superfamilia = 803,
superlegio = 1203,
superlegion = 1203,
superordo = 1003,
superphylum = 1503,
superregnum = 1603,
supersectio = 503,
supertribus = 703,
tribus = 700,
varietas = 200,
zoodivisio = 1300,
zoosectio = 900,
zoosubdivisio = 1298,
zoosubsectio = 898,
}
--***************** Process ranks + English equivalents *********************
--[[======================== angliciseRank ==================================
Returns the English language equivalent of a rank name used in a taxonomy
template.
If the rank name is not in the table of ranks, then the first letter
of the rank name is capitalized and used as the English name.
If checked=yes, then the generated English name is highlighted in red. If
called from a taxonomy template, the page is put in
Category:Taxonomy templates using capitalized rank parameters
=============================================================================]]
function p.doAngliciseRank(rankName, check)
rankName = string.gsub(rankName, '_', ' ') -- replace all underscores by spaces
-- is rankName capitalized?
local testName = string.lower(string.sub(rankName,1,1)) .. string.sub(rankName,2)
local wasCapitalized = testName ~= rankName
if wasCapitalized then rankName = testName end -- try uncapitalized version
if string.sub(rankName, 1,8) == 'unranked' then return '(unranked)' end
-- now look for an English version of the rank name
local res = ranks[rankName]
local notFound = not res
if notFound then
--rankName is not in the table of recognized ranks; just capitalize rankName
res = string.upper(string.sub(rankName,1,1)) .. string.sub(rankName,2)
end
if check == 'no' then
return res
elseif notFound then
res = '<span style="background-color:#F99">' .. res .. '</span>' -- highlight returned English name
end
-- tracking caegories required only if called from a taxonomy template
local pageTitle = mw.title.getCurrentTitle()
if pageTitle.nsText == 'Template' and pageTitle.rootText == 'Taxonomy' then
if notFound then res = res .. '[[Category:Taxonomy templates using unrecognized rank parameters]]'
elseif wasCapitalized then res = res .. '[[Category:Taxonomy templates using capitalized rank parameters]]'
end
end
return res
end
function p.angliciseRank(frame)
local rankName = frame.args[1]
local check = frame.args['check'] or 'no'
return p.doAngliciseRank(rankName, check)
end
--[[========================== showRanks ====================================
Returns a wikitable showing all the recognized ranks, how they are shown in
taxoboxes, whether they are automatically italicized, and whether they are
checked for consistency of rank order.
Usage: {{#invoke:Taxobox ranks|showRanks}}
=============================================================================]]
function p.showRanks(frame)
local res = '{| class="wikitable sortable"\n'
res = res ..'|+ Ranks recognized in taxonomy templates\n'
res = res .. '!style="text-align: left;"|Rank name in<br/>taxonomy<br/>template'
res = res .. '!!style="text-align: left;"|Shown in<br/>taxobox as'
res = res .. '!! style="text-align: left;" |Taxon name<br/>automatically<br/>italicized?'
res = res .. '!! style="text-align: left;" |Rank checked<br/>for consistent<br/>order?'
res = res .. '\n'
for k, t in pairs(ranks) do
res = res .. TableRow .. '|' .. k .. '||' .. t .. '||' .. frame:expandTemplate{ title = 'Is italic taxon', args = { k } } .. '||' .. l.hasRankVal(k) .. '\n'
end
return res .. TableEnd
end
--************************* Process rank values *****************************
--[[========================= lookupRankVal =================================
Function to look up the arbitrary numerical value of a rank in a rank value
table. "Ichno" and "oo" ranks are not stored separately, so if present the
prefix is removed.
=============================================================================]]
function p.lookupRankVal(rank)
local rankVal = rankValTable[rank]
if not rankVal then
-- may be an "ichno" or "oo" rank; try removing "ichno-" or "oo-"
local baseRank = mw.ustring.gsub(mw.ustring.gsub(rank, '^ichno', ''), '^oo', '')
if baseRank == 'rdo' then baseRank = 'ordo' end
-- if an "ichno" or "oo" rank, lower rank value slightly so it is ok below the base rank
rankVal = rankValTable[baseRank]
if rankVal then
rankVal = rankVal - 0.1
end
end
return rankVal
end
--[[=========================== hasRankVal =================================
Utility function to determine whether the rank has a value in rank value
table. Returns 'yes' or 'no'.
=============================================================================]]
function l.hasRankVal(rank)
if rank == '' then return 'no' end
local rankVal = p.lookupRankVal(rank)
if not rankVal then rankVal = 'no' else rankVal = 'yes' end
return rankVal
end
--[[========================== showRankTable ================================
Returns a wikitable showing the ranks and their values as set up in the
constant rankValTable.
Usage: {{#invoke:Taxobox ranks|showRankTable}}
=============================================================================]]
function p.showRankTable(frame)
local res = '{| class="wikitable sortable"\n|+ Ranks checked in taxonomy templates\n! Rank !! Shown as !! Value\n'
for k, v in pairs(rankValTable) do
local rankShown = p.doAngliciseRank(k, 'no')
res = res .. TableRow .. '|' .. k .. '||' .. rankShown .. '||' .. v .. '\n'
end
return res .. TableEnd
end
return p
7j9k1r2lz4zyoczf1fliruybzhsroqx
1382783
1382782
2026-08-15T08:59:15Z
A826
72368
೧ revisions imported from [[:en:Module:Taxobox_ranks]]
1382782
Scribunto
text/plain
--[[*************************************************************************
This module provides support to the automated taxobox system – the templates
Automatic taxobox, Speciesbox, Subspeciesbox, Infraspeciesbox, etc.
In particular it is part of the configuration of the system, defining the
rank names that are recognized and the way they are displayed in English in
taxoboxes and viewed taxonomy templates.
*****************************************************************************]]
require('strict')
local TableRow = '|-\n'
local TableEnd = '|}\n'
local p = {} -- functions made public
local l = {} -- internal functions, kept separate
--*************************** CONFIGURATION *********************************
--[[============================ ranks ======================================
Set up a constant to hold the rank names and their English equivalents.
If adding to this list, note that rank names containing spaces or - must be
enclosed in [' '].
=============================================================================]]
local ranks =
{
--Special cases, alphabetic order
alliance = '<i>Alliance</i>',
['basic shell type'] = '<i>Basic shell type</i>',
branch = '<i>Branch</i>',
clade = '<i>Clade</i>',
cladus= '<i>Clade</i>',
['form taxon'] = '<i>Form taxon</i>',
grade = '<i>Grade</i>',
gradus = '<i>Grade</i>',
informal = '<i>Informal group</i>',
['informal group'] = '<i>Informal group</i>',
morphotype = '<i>Morphotype</i>',
node = '<i>Node</i>',
plesion = '<i>Plesion</i>',
['plesion-group'] = '<i>Plesion-group</i>',
['possible clade'] = '<i>Clade?</i>',
['species complex'] = '<i>Species complex</i>',
['species group'] = '<i>Species group</i>',
['species subgroup'] = '<i>Species subgroup</i>',
['stem group'] = '<i>Stem group</i>',
supergroup = '<i>Supergroup</i>',
['total group'] = '<i>Total group</i>',
--Special virus ranks
realm = 'Realm',
serotype = 'Serotype',
strain = 'Strain',
virus = 'Virus',
['virus group'] = 'Group',
--Linnaean taxonomy, alphabetic order
classis = 'Class',
cohort = 'Cohort',
divisio = 'Division',
domain = 'Domain',
epifamilia = 'Epifamily',
familia = 'Family',
forma = 'Form',
genus = 'Genus',
grandordo = 'Grandorder',
['grandordo-mb'] = 'Grandorder', --McKenna & Bell version
hyperfamilia = 'Hyperfamily',
infraclassis = 'Infraclass',
infrafamilia = 'Infrafamily',
infralegio = 'Infralegion',
infralegion = 'Infralegion',
infraordo = 'Infraorder',
infraphylum = 'Infraphylum',
infraregnum = 'Infrakingdom',
infratribus = 'Infratribe',
legio = 'Legion',
legion = 'Legion',
magnordo = 'Magnorder',
micrordo = 'Microrder',
microphylum = 'Microphylum',
mirordo = 'Mirorder',
['mirordo-mb'] = 'Mirorder', --McKenna & Bell version
nanordo = 'Nanorder',
nanophylum = 'Nanophylum',
ordo = 'Order',
parafamilia = 'Parafamily',
parvclassis = 'Parvclass',
parvordo = 'Parvorder',
phylum = 'Phylum',
regnum = 'Kingdom',
sectio = 'Section',
series = 'Series',
species = 'Species',
subclassis = 'Subclass',
subcohort = 'Subcohort',
subdivisio = 'Subdivision',
subfamilia = 'Subfamily',
subgenus = 'Subgenus',
sublegio = 'Sublegion',
sublegion = 'Sublegion',
subordo = 'Suborder',
subphylum = 'Subphylum',
subregnum = 'Subkingdom',
subsectio = 'Subsection',
subseries = 'Subseries',
subspecies = 'Subspecies',
subterclassis = 'Subterclass', --used in WoRMS
subtribus = 'Subtribe',
superclassis = 'Superclass',
supercohort = 'Supercohort',
superdivisio = 'Superdivision',
superdomain = 'Superdomain',
superfamilia = 'Superfamily',
superlegio = 'Superlegion',
superlegion = 'Superlegion',
superordo = 'Superorder',
superphylum = 'Superphylum',
superregnum = 'Superkingdom',
supersectio = 'Supersection',
supertribus = 'Supertribe',
tribus = 'Tribe',
varietas = 'Variety',
zoodivisio = 'Division',
zoosectio = 'Section',
zooseries = 'Series',
zoosubdivisio = 'Subdivision',
zoosubsectio = 'Subsection',
--trace fossil taxonomy, alphabetic order-->',
ichnoclassis = 'Ichnoclass',
ichnocohort = 'Ichnocohort',
ichnodivisio = 'Ichnodivision',
ichnofamilia = 'Ichnofamily',
ichnogenus = 'Ichnogenus',
ichnograndordo = 'Ichnograndorder',
['ichnograndordo-mb'] = 'Ichnograndorder', --McKenna & Bell version
ichnoinfraclassis = 'Ichnoinfraclass',
ichnoinfradivisio = 'Ichnoinfradivision',
ichnoinfraordo = 'Ichnoinfraorder',
ichnolegio = 'Ichnolegion',
ichnolegion = 'Ichnolegion',
ichnomagnordo = 'Ichnomagnorder',
ichnomicrordo = 'Ichnomicrorder',
ichnoordo = 'Ichnoorder',
ichnoparvordo = 'Ichnoparvorder',
ichnospecies = 'Ichnospecies',
['ichnostem-group'] = 'Ichnostem-Group',
ichnosubclassis = 'Ichnosubclass',
ichnosubdivisio = 'Ichnosubdivision',
ichnosubfamilia = 'Ichnosubfamily',
ichnosublegio = 'Ichnosublegion',
ichnosublegion = 'Ichnosublegion',
ichnosubordo = 'Ichnosuborder',
ichnosuperclassis = 'Ichnosuperclass',
ichnosupercohort = 'Ichnosupercohort',
ichnosuperfamilia = 'Ichnosuperfamily',
ichnosuperordo = 'Ichnosuperorder',
--fossilized egg taxonomy, alphabetic order
ooclassis = 'Ooclass',
oocohort = 'Oocohort',
oofamilia = 'Oofamily',
oogenus = 'Oogenus',
oomagnordo = 'Oomagnorder',
oordo = 'Oorder',
oospecies = 'Oospecies',
oosubclassis = 'Oosubclass',
oosubgenus = 'Oosubgenus',
oosubspecies = 'Oosubspecies',
oosupercohort = 'Oosupercohort',
oosuperordo = 'Oosuperorder',
}
--[[========================== rank values===================================
Constant to set up a table of numerical values corresponding
to 'Linnaean' ranks, with upper ranks having higher values. In a valid
taxonomic hierarchy, a lower rank should never have a higher value than a
higher rank. The actual numerical values are arbitrary so long as they are
ordered.
The ranks should be a subset of those in Template:Anglicise ranks.
=============================================================================]]
local rankValTable =
{
classis = 1400,
cohort = 1100,
divisio = 1500,
domain = 1700,
epifamilia = 802,
familia = 800,
forma = 100,
genus = 600,
grandordo = 1005,
['grandordo-mb'] = 1002,
hyperfamilia = 805;
infraclassis = 1397,
infrafamilia = 797,
infralegio = 1197,
infralegion = 1197,
infraordo = 997,
infraphylum = 1497,
infraregnum = 1597,
infratribus = 697,
legio = 1200,
legion = 1200,
magnordo = 1006,
microphylum = 1495,
micrordo = 995,
mirordo = 1004,
['mirordo-mb'] = 1001,
nanophylum = 1494,
nanordo = 994,
ordo = 1000,
parafamilia = 800,
parvclassis = 1396; -- same as subterclassis
parvordo = 996,
phylum = 1500,
regnum = 1600,
sectio = 500,
--series = 400, used too inconsistently to check
species = 300,
subclassis = 1398,
subcohort = 1098,
subdivisio = 1498,
subfamilia = 798,
subgenus = 598,
sublegio = 1198,
sublegion = 1198,
subordo = 998,
subphylum = 1498,
subregnum = 1598,
subsectio = 498,
subspecies = 298,
subterclassis = 1396; -- same as parvclassis
subtribus = 698,
superclassis = 1403,
supercohort = 1103,
superdivisio = 1503,
superdomain = 1703,
superfamilia = 803,
superlegio = 1203,
superlegion = 1203,
superordo = 1003,
superphylum = 1503,
superregnum = 1603,
supersectio = 503,
supertribus = 703,
tribus = 700,
varietas = 200,
zoodivisio = 1300,
zoosectio = 900,
zoosubdivisio = 1298,
zoosubsectio = 898,
}
--***************** Process ranks + English equivalents *********************
--[[======================== angliciseRank ==================================
Returns the English language equivalent of a rank name used in a taxonomy
template.
If the rank name is not in the table of ranks, then the first letter
of the rank name is capitalized and used as the English name.
If checked=yes, then the generated English name is highlighted in red. If
called from a taxonomy template, the page is put in
Category:Taxonomy templates using capitalized rank parameters
=============================================================================]]
function p.doAngliciseRank(rankName, check)
rankName = string.gsub(rankName, '_', ' ') -- replace all underscores by spaces
-- is rankName capitalized?
local testName = string.lower(string.sub(rankName,1,1)) .. string.sub(rankName,2)
local wasCapitalized = testName ~= rankName
if wasCapitalized then rankName = testName end -- try uncapitalized version
if string.sub(rankName, 1,8) == 'unranked' then return '(unranked)' end
-- now look for an English version of the rank name
local res = ranks[rankName]
local notFound = not res
if notFound then
--rankName is not in the table of recognized ranks; just capitalize rankName
res = string.upper(string.sub(rankName,1,1)) .. string.sub(rankName,2)
end
if check == 'no' then
return res
elseif notFound then
res = '<span style="background-color:#F99">' .. res .. '</span>' -- highlight returned English name
end
-- tracking caegories required only if called from a taxonomy template
local pageTitle = mw.title.getCurrentTitle()
if pageTitle.nsText == 'Template' and pageTitle.rootText == 'Taxonomy' then
if notFound then res = res .. '[[Category:Taxonomy templates using unrecognized rank parameters]]'
elseif wasCapitalized then res = res .. '[[Category:Taxonomy templates using capitalized rank parameters]]'
end
end
return res
end
function p.angliciseRank(frame)
local rankName = frame.args[1]
local check = frame.args['check'] or 'no'
return p.doAngliciseRank(rankName, check)
end
--[[========================== showRanks ====================================
Returns a wikitable showing all the recognized ranks, how they are shown in
taxoboxes, whether they are automatically italicized, and whether they are
checked for consistency of rank order.
Usage: {{#invoke:Taxobox ranks|showRanks}}
=============================================================================]]
function p.showRanks(frame)
local res = '{| class="wikitable sortable"\n'
res = res ..'|+ Ranks recognized in taxonomy templates\n'
res = res .. '!style="text-align: left;"|Rank name in<br/>taxonomy<br/>template'
res = res .. '!!style="text-align: left;"|Shown in<br/>taxobox as'
res = res .. '!! style="text-align: left;" |Taxon name<br/>automatically<br/>italicized?'
res = res .. '!! style="text-align: left;" |Rank checked<br/>for consistent<br/>order?'
res = res .. '\n'
for k, t in pairs(ranks) do
res = res .. TableRow .. '|' .. k .. '||' .. t .. '||' .. frame:expandTemplate{ title = 'Is italic taxon', args = { k } } .. '||' .. l.hasRankVal(k) .. '\n'
end
return res .. TableEnd
end
--************************* Process rank values *****************************
--[[========================= lookupRankVal =================================
Function to look up the arbitrary numerical value of a rank in a rank value
table. "Ichno" and "oo" ranks are not stored separately, so if present the
prefix is removed.
=============================================================================]]
function p.lookupRankVal(rank)
local rankVal = rankValTable[rank]
if not rankVal then
-- may be an "ichno" or "oo" rank; try removing "ichno-" or "oo-"
local baseRank = mw.ustring.gsub(mw.ustring.gsub(rank, '^ichno', ''), '^oo', '')
if baseRank == 'rdo' then baseRank = 'ordo' end
-- if an "ichno" or "oo" rank, lower rank value slightly so it is ok below the base rank
rankVal = rankValTable[baseRank]
if rankVal then
rankVal = rankVal - 0.1
end
end
return rankVal
end
--[[=========================== hasRankVal =================================
Utility function to determine whether the rank has a value in rank value
table. Returns 'yes' or 'no'.
=============================================================================]]
function l.hasRankVal(rank)
if rank == '' then return 'no' end
local rankVal = p.lookupRankVal(rank)
if not rankVal then rankVal = 'no' else rankVal = 'yes' end
return rankVal
end
--[[========================== showRankTable ================================
Returns a wikitable showing the ranks and their values as set up in the
constant rankValTable.
Usage: {{#invoke:Taxobox ranks|showRankTable}}
=============================================================================]]
function p.showRankTable(frame)
local res = '{| class="wikitable sortable"\n|+ Ranks checked in taxonomy templates\n! Rank !! Shown as !! Value\n'
for k, v in pairs(rankValTable) do
local rankShown = p.doAngliciseRank(k, 'no')
res = res .. TableRow .. '|' .. k .. '||' .. rankShown .. '||' .. v .. '\n'
end
return res .. TableEnd
end
return p
7j9k1r2lz4zyoczf1fliruybzhsroqx
ಪ್ರಿಯದರ್ಶನ್
0
180364
1382787
2026-08-15T09:25:30Z
A826
72368
ಹೊಸ ಪುಟ: {{Infobox person | name = ಪ್ರಿಯದರ್ಶನ್ | image = Priyadarshan at a press conference for ‘Kamaal Dhamaal Malamaal’ (cropped).jpg | caption = ''ಕಮಾಲ್ ಧಮಾಲ್ ಮಲಮಾಲ್''ಗಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಿಯದರ್ಶನ್ | birth_name = ಪ್ರಿಯದರ್ಶನ್ ಸೋಮನ್ ನಾಯರ್ | birth_date = {{Birth date and age|df=yes|1957|01|30}} | birth_place =...
1382787
wikitext
text/x-wiki
{{Infobox person
| name = ಪ್ರಿಯದರ್ಶನ್
| image = Priyadarshan at a press conference for ‘Kamaal Dhamaal Malamaal’ (cropped).jpg
| caption = ''ಕಮಾಲ್ ಧಮಾಲ್ ಮಲಮಾಲ್''ಗಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಿಯದರ್ಶನ್
| birth_name = ಪ್ರಿಯದರ್ಶನ್ ಸೋಮನ್ ನಾಯರ್
| birth_date = {{Birth date and age|df=yes|1957|01|30}}
| birth_place = [[ತಿರುವನಂತಪುರಂ]], [[ಕೇರಳ]], ಭಾರತ
| occupation = {{hlist|ಚಲನಚಿತ್ರ ನಿರ್ದೇಶಕ|ಚಿತ್ರಕಥೆಗಾರ}}
| years_active = 1982–ಪ್ರಸ್ತುತ
| works = [[ಪ್ರಿಯದರ್ಶನ್ ಚಲನಚಿತ್ರಗಳ ಪಟ್ಟಿ|ಸಂಪೂರ್ಣ ಪಟ್ಟಿ]]
| spouse = {{marriage|[[ಲಿಸ್ಸಿ (ಮಲಯಾಳಂ ನಟಿ)|ಲಿಸ್ಸಿ]]|1990|2016|reason=ವಿಚ್ಛೇದನೆ}}
| partner = ಲಿಸ್ಸಿ<br>(2026–ಪ್ರಸ್ತುತ)
| children = 2; [[ಕಲ್ಯಾಣಿ ಪ್ರಿಯದರ್ಶನ್|ಕಲ್ಯಾಣಿ]] ಸೇರಿದಂತೆ
| parents =
| honours =
| website =
}}
'''ಪ್ರಿಯದರ್ಶನ್ ಸೋಮನ್ ನಾಯರ್''' (ಜನನ 30 ಜನವರಿ 1957)<ref name="birthday">{{Cite web|date=30 January 2018|title=Happy Birthday Priyadarshan: Mohanlal, Riteish Deshmukh, and others wish Nimir director|url=https://indianexpress.com/article/entertainment/malayalam/happy-birthday-priyadarshan-5044749/|access-date=2 December 2021|website=The Indian Express|archive-date=2 December 2021|archive-url=https://web.archive.org/web/20211202075540/https://indianexpress.com/article/entertainment/malayalam/happy-birthday-priyadarshan-5044749/|url-status=live}}</ref><ref>{{Cite web |title=Priyadarshan - Film Director - Official Website |url=https://directorpriyadarshan.com/ |access-date=2025-04-12 |website=directorpriyadarshan.com}}</ref> ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು [[ಚಿತ್ರಕಥೆಗಾರ]]. ಅವರು 1982 ರಿಂದ ಪ್ರಾಥಮಿಕವಾಗಿ [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ]] ಮತ್ತು [[ಹಿಂದಿ ಚಲನಚಿತ್ರೋದ್ಯಮ|ಹಿಂದಿ]] ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ, ಅನೇಕ ಭಾರತೀಯ ಭಾಷೆಗಳಲ್ಲಿ 90 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ, [[ತಮಿಳು ಭಾಷೆ|ತಮಿಳು]] ಮತ್ತು [[ತೆಲುಗು ಭಾಷೆ|ತೆಲುಗು]] ಚಿತ್ರಗಳಲ್ಲೂ ಗಮನಾರ್ಹ ಕೃತಿಗಳನ್ನು ಹೊಂದಿದ್ದಾರೆ. ವಿವಿಧ ಪ್ರಕಾರದ ಚಲನಚಿತ್ರಗಳಿಗೆ ಹೆಸರುವಾಸಿಯಾಗಿರುವ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ, ಇವುಗಳಲ್ಲಿ ಮೂರು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಅನೇಕ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮತ್ತು 2012 ರಲ್ಲಿ [[ಪದ್ಮಶ್ರೀ]] ಸೇರಿವೆ.<ref>{{Cite web |date=2022-01-30 |title=Happy Birthday, Priyadarshan: Reasons why he is a master at handling every film genres |url=https://timesofindia.indiatimes.com/entertainment/malayalam/movies/news/happy-birthday-priyadarshan-reasons-why-he-is-a-master-at-handling-every-film-genres/photostory/89210618.cms |access-date=2025-09-02 |website=The Times of India |language=en}}</ref>
ಅವರು 1980 ರ ದಶಕದ ಆರಂಭದಲ್ಲಿ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು, ಪ್ರಾಥಮಿಕವಾಗಿ [[ಮಲಯಾಳಂ ಚಲನಚಿತ್ರೋದ್ಯಮ]]ದಲ್ಲಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರು ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'' (1986), ''[[ತಳವಟ್ಟಂ]]'' (1986), ''[[ವೆಳ್ಳನಾಕಳುಡೆ ನಾಡು]]'' (1988), ''[[ಚಿತ್ರಂ]]'' (1988), ''[[ವಂದನಂ]]'' (1989), ಮತ್ತು ''[[ಕಿಳುಕ್ಕಂ]]'' (1991) ಸೇರಿದಂತೆ ಹಲವಾರು ಗಮನಾರ್ಹ ಚಲನಚಿತ್ರಗಳನ್ನು ನಿರ್ದೇಶಿಸಿದರು. 1990 ರ ದಶಕದುದ್ದಕ್ಕೂ, ಅವರು ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]'' (1991), ''[[ಮಿಥುನಂ (1993 ಚಿತ್ರ)|ಮಿಥುನಂ]]'' (1993), ''[[ಥೆನ್ಮಾವಿನ್ ಕೊಂಬತ್]]'' (1994), ''[[ಕಾಲ ಪಾನಿ (1996 ಚಿತ್ರ)|ಕಾಲಪಾನಿ]]'' (1996), ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]'' (1997), ಮತ್ತು ''[[ಮೇಘಂ]]'' (1999) ನಂತಹ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸುವುದನ್ನು ಮುಂದುವರೆಸಿದರು.
ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವಾಗ, ಪ್ರಿಯದರ್ಶನ್ ಆಕ್ಷನ್ ಥ್ರಿಲ್ಲರ್ ''[[ಗಾರ್ಡಿಶ್]]'' (1994) ಮತ್ತು ''[[ವಿರಾಸತ್ (1997 ಚಿತ್ರ)|ವಿರಾಸತ್]]'' (1997) ಮೂಲಕ [[ಬಾಲಿವುಡ್]]ಗೆ ಪ್ರವೇಶಿಸಿದರು. 2000 ರ ದಶಕದಲ್ಲಿ, ಅವರು ಮಲಯಾಳಂ ಚಲನಚಿತ್ರಗಳ ಹಿಂದಿ ಅಳವಡಿಕೆಗಳಿಗಾಗಿ, ವಿಶೇಷವಾಗಿ ಹಾಸ್ಯ ಪ್ರಕಾರದಲ್ಲಿ ಬಾಲಿವುಡ್ನಲ್ಲಿ ವ್ಯಾಪಕ ಮನ್ನಣೆಯನ್ನು ಗಳಿಸಿದರು. ಅವರ ಅತ್ಯಂತ ಗಮನಾರ್ಹ ಬಾಲಿವುಡ್ ಚಲನಚಿತ್ರಗಳಲ್ಲಿ ''[[ಹೇರಾ ಫೇರಿ (2000 ಚಿತ್ರ)|ಹೇರಾ ಫೇರಿ]]'' (2000), ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'' (2003), ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]'' (2004), ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]'' (2005), ''[[ಭಗಮ್ ಭಗ್]]'', ''[[ಚುಪ್ ಚುಪ್ ಕೆ]]'' (ಎರಡೂ 2006), ''[[ಢೋಲ್ (ಚಿತ್ರ)|ಢೋಲ್]]'', ''[[ಭೂಲ್ ಭೂಲೈಯಾ]]'' (ಎರಡೂ 2007), ''[[ದೇ ದನಾ ದನ್]]'' (2009), ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]'' (2010), ಮತ್ತು ''[[ಭೂತ್ ಬಂಗ್ಲಾ]]'' (2026) ಸೇರಿವೆ.<ref>{{Cite web | url=https://www.bollywoodlife.com/news-gossip/priyadarshan-birthday-special-top-10-comedy-movies-starring-akshay-kumar-shahid-kapoor-and-more-that-you-can-watch-again-and-again-news-and-gossip-2323418/ | title=Priyadarshan birthday special: Top 10 comedy movies starring Akshay Kumar, Shahid Kapoor and more that you can watch again and again | date=30 January 2023 }}</ref><ref>{{Cite web|url=https://www.iforher.com/news/entertainment-news/best-priyadarshan-movies-comedy/|title=9 Priyadarshan Movies That Are So Funny You Won't Even Want to Pause for a Second|date=24 August 2024}}</ref>
== ಆರಂಭಿಕ ಜೀವನ ==
ಪ್ರಿಯದರ್ಶನ್ ಅವರು [[ತಿರುವನಂತಪುರಂ]]ನ [[ಸರ್ಕಾರಿ ಮಾಡೆಲ್ ಬಾಯ್ಸ್ ಉನ್ನತ ಮಾಧ್ಯಮಿಕ ಶಾಲೆ|ಸರ್ಕಾರಿ ಮಾಡೆಲ್ ಶಾಲೆ]]ಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು, ಮತ್ತು ನಂತರ [[ಯೂನಿವರ್ಸಿಟಿ ಕಾಲೇಜ್ ತಿರುವನಂತಪುರಂ]]ನಿಂದ [[ತತ್ತ್ವಶಾಸ್ತ್ರ]]ದಲ್ಲಿ [[ಮಾಸ್ಟರ್ ಆಫ್ ಆರ್ಟ್ಸ್]] ಪದವಿಯನ್ನು ಪಡೆದರು.<ref>{{Cite web |date=2024-12-03 |title=University College, Thiruvananthapuram – University College, Thiruvananthapuram |url=https://universitycollege.ac.in/ |access-date=2025-03-24 |language=en-US}}</ref> ಅವರ ತಂದೆ, ಕಾಲೇಜು ಗ್ರಂಥಪಾಲಕರು, ಸಾಹಿತ್ಯದ ಮೇಲಿನ ಅವರ ಪ್ರೀತಿಯನ್ನು ಪೋಷಿಸಿದರು, ಇದು ಕಥೆ ಹೇಳುವಿಕೆಯ ಬಗ್ಗೆ ಉತ್ಸಾಹಕ್ಕೆ ಕಾರಣವಾಯಿತು. ಅವರು ಹದಿಹರೆಯದಲ್ಲಿ ಉತ್ಸಾಹಿ ಓದುಗರಾಗಿದ್ದರು, ಮತ್ತು ಕಾಲೇಜಿನಲ್ಲಿ, ಅವರು [[ಆಲ್ ಇಂಡಿಯಾ ರೇಡಿಯೋ]]ಗಾಗಿ ಸಣ್ಣ ನಾಟಕಗಳು ಮತ್ತು ವಿನೋದಗಳನ್ನು ಬರೆಯಲು ಪ್ರಾರಂಭಿಸಿದರು. ಅವರು ನಿರ್ದೇಶಕ [[ಪಿ. ವೇಣು]]ರ ಚಲನಚಿತ್ರಗಳಿಂದ ಪ್ರಭಾವಿತರಾಗಿದ್ದರು. ಈ ಸಮಯದಲ್ಲಿ ಅವರ ಸ್ನೇಹಿತರಲ್ಲಿ [[ಮೋಹನ್ಲಾಲ್]], [[ಎಂ. ಜಿ. ಶ್ರೀಕುಮಾರ್]], ಸುರೇಶ್ ಕುಮಾರ್, ಸನಲ್ ಕುಮಾರ್, [[ಜಗದೀಶ್]], [[ಮಣಿಯನ್ಪಿಳ್ಳ ರಾಜು]], ಮತ್ತು ಅಶೋಕ್ ಕುಮಾರ್ ಸೇರಿದ್ದರು. ಮೋಹನ್ಲಾಲ್ [[ಚಲನಚಿತ್ರೋದ್ಯಮ]]ವನ್ನು ಪ್ರವೇಶಿಸಿದರು, ಮತ್ತು ಅವರ ಸ್ನೇಹಿತರು ಅವಕಾಶಗಳನ್ನು ಹುಡುಕಿಕೊಂಡು ಅವರನ್ನು [[ಚೆನ್ನೈ]]ಗೆ ಅನುಸರಿಸಿದರು. ಮೋಹನ್ಲಾಲ್ ಅವರ ಸಹಾಯದಿಂದ, ಪ್ರಿಯದರ್ಶನ್ ಕೆಲವು ಚಿತ್ರಗಳಿಗೆ ಸಹಾಯಕ [[ಚಿತ್ರಕಥೆಗಾರ]]ರಾಗಿ ಕೆಲಸ ಮಾಡಿದರು ಮತ್ತು ತಮ್ಮದೇ ಆದ ಚಿತ್ರಕಥೆಗಳನ್ನು ಬರೆಯಲು ಪ್ರಾರಂಭಿಸಿದರು, ಅವುಗಳಲ್ಲಿ ಕೆಲವು ಯಶಸ್ವಿಯಾದವು. ಅಂತಿಮವಾಗಿ, ಅವರು ಕೇರಳಕ್ಕೆ ಮರಳಿದರು.<ref>{{cite news |title=Trivandrum days |url=http://www.thehindu.com/todays-paper/tp-features/tp-metroplus/trivandrum-days/article780844.ece |work=The Hindu |date=29 January 2010 |access-date=13 September 2014 |archive-date=5 December 2014 |archive-url=https://web.archive.org/web/20141205203610/http://www.thehindu.com/todays-paper/tp-features/tp-metroplus/trivandrum-days/article780844.ece |url-status=live }}</ref>
ಅವರು ಆರಂಭದಲ್ಲಿ ಕ್ರಿಕೆಟಿಗನಾಗಲು ಬಯಸಿದ್ದರೂ, ಕಣ್ಣಿನ ಗಾಯವು ಅವರ ಗಮನವನ್ನು ಚಲನಚಿತ್ರ ನಿರ್ಮಾಣದ ಕಡೆಗೆ ತಿರುಗಿಸಿತು.<ref>{{Cite news |date=2012-10-01 |title=What made Priyadarshan give up cricket? |url=https://timesofindia.indiatimes.com/entertainment/hindi/bollywood/news/what-made-priyadarshan-give-up-cricket/articleshow/16624454.cms |access-date=2024-03-30 |work=The Times of India |archive-date=30 March 2024 |archive-url=https://web.archive.org/web/20240330051750/https://timesofindia.indiatimes.com/entertainment/hindi/bollywood/news/what-made-priyadarshan-give-up-cricket/articleshow/16624454.cms |url-status=live }}</ref>
== ಚಲನಚಿತ್ರ ವೃತ್ತಿಜೀವನ ==
ಪ್ರಿಯದರ್ಶನ್ 1984 ರಿಂದ ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿ [[ಭಾರತೀಯ ಚಲನಚಿತ್ರೋದ್ಯಮ|ಭಾರತೀಯ ಚಲನಚಿತ್ರೋದ್ಯಮ]]ದಲ್ಲಿ ಸಕ್ರಿಯರಾಗಿದ್ದಾರೆ, ಮಲಯಾಳಂ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ 95 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
=== 1984–1987 ===
1984 ರಲ್ಲಿ, ಪ್ರಿಯದರ್ಶನ್ ''[[ಪೂಚಕ್ಕೊರು ಮೂಕ್ಕುತಿ]]'' ಚಿತ್ರದ ಮೂಲಕ ತಮ್ಮ ನಿರ್ದೇಶನದ ಚೊಚ್ಚಲ ಪ್ರವೇಶ ಮಾಡಿದರು, ಇದು ಅವರ ಸ್ನೇಹಿತರಾದ ಸುರೇಶ್ ಕುಮಾರ್ ಮತ್ತು ಸನಲ್ ಕುಮಾರ್ ನಿರ್ಮಾಣ ಮಾಡಿದ, ತಿರುವೆಂಕಡಂ ಹಣಕಾಸು ನೆರವು ನೀಡಿದ ಸ್ಲ್ಯಾಪ್ಸ್ಟಿಕ್ ಹಾಸ್ಯ ಚಿತ್ರವಾಗಿತ್ತು. [[ಮೋಹನ್ಲಾಲ್]], ಆ ಹೊತ್ತಿಗೆ ಸುಪರಿಚಿತ ನಟರಾಗಿದ್ದು, [[ಶಂಕರ್ (ನಟ)|ಶಂಕರ್]] ಅವರೊಂದಿಗೆ ಸಮಾನ ನಾಯಕರಾಗಿ ನಟಿಸಿದರು. ಈ ಚಲನಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಕೇರಳದ ಚಿತ್ರಮಂದಿರಗಳಲ್ಲಿ 100 ದಿನಗಳ ಕಾಲ ಪ್ರದರ್ಶನಗೊಂಡಿತು.<ref>{{Cite news |date=2022-03-18 |title=#FilmyFriday! Poochakkoru Mookkuthi: A screwball comedy that will leave you glued to your screens! |url=https://timesofindia.indiatimes.com/entertainment/malayalam/movies/news/filmyfriday-poochakkoru-mookkuthi-a-screwball-comedy-that-will-leave-you-glued-to-your-screens/articleshow/90304772.cms |access-date=2025-03-30 |work=The Times of India |issn=0971-8257}}</ref>
ಈ ಯಶಸ್ಸಿನ ನಂತರ, ಪ್ರಿಯದರ್ಶನ್ ಹಾಸ್ಯ ಚಲನಚಿತ್ರಗಳನ್ನು ನಿರ್ದೇಶಿಸುವುದನ್ನು ಮುಂದುವರೆಸಿದರು, ''[[ಒದರುತಮ್ಮವ ಆಳರಿಯಂ]]'' ಮತ್ತು ''[[ಒನ್ನನಂ ಕುನ್ನಿಲ್ ಒರಡಿ ಕುನ್ನಿಲ್]]'' ಅನ್ನು ನಿರ್ದೇಶಿಸಿದರು. ನಂತರ ಅವರು [[ಮಮ്മൂಟ್ಟಿ]] ಮತ್ತು ಶಂಕರ್ ಅಭಿನಯದ ಕುಟುಂಬ ಥ್ರಿಲ್ಲರ್ ''[[ಪರಯಾನುಂವಯ್ಯ ಪರಯಾತಿರಿಕ್ಕಾನುಂವಯ್ಯ]]'' ದಲ್ಲಿ ಪ್ರಯೋಗ ಮಾಡಿದರು. ಮೋಹನ್ಲಾಲ್ ಇಲ್ಲದ ಅವರ ಮೊದಲ ಚಿತ್ರ ''[[ಪುನ್ನಾರಂ ಚೊಲ್ಲಿ ಚೊಲ್ಲಿ]]'', ನಂತರ ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]'' ಮತ್ತು ''[[ಅರಾಂ + ಅರಾಂ = ಕಿನ್ನಾರಂ]]'' ಬಂದವು, ಇವೆರಡೂ ಉತ್ತಮ ಸ್ವಾಗತವನ್ನು ಪಡೆದವು.
ಆದಾಗ್ಯೂ, ''[[ರಕ್ಕುಯಿಲಿನ್ ರಾಗಸದಸ್ಸಿಲ್]]'' ಹಿಟ್ ಹಾಡುಗಳನ್ನು ಹೊಂದಿದ್ದರೂ, ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು. ಅವರು ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'', ''[[ಅಯಲ್ವಾಸಿ ಒರು ದರಿದ್ರವಾಸಿ]]'', ಮತ್ತು ''[[ಧೀಮ್ ಥರಿಕಿಡ ಥೋಮ್]]'' ನೊಂದಿಗೆ ಪುನಃ ಯಶಸ್ಸನ್ನು ಗಳಿಸಿದರು. ಕುಟುಂಬ ನಾಟಕ ''[[ತಳವಟ್ಟಂ]]'' ಗಂಭೀರ ವಿಷಯಗಳನ್ನು ನಿಭಾಯಿಸುವ ಸಮರ್ಥ ನಿರ್ದೇಶಕರಾಗಿ ಅವರನ್ನು ಸ್ಥಾಪಿಸಿತು, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಬಲಪಡಿಸಿತು.
ಈ ಅವಧಿಯಲ್ಲಿ, ಪ್ರಿಯದರ್ಶನ್ ತಮಿಳು ಚಿತ್ರ ''[[ಚಿನ್ನಮಣಿಕ್ಕುಯಿಲೆ]]'' ಅನ್ನು ಸಹ ನಿರ್ದೇಶಿಸಿದರು, ಅದು ಬಿಡುಗಡೆಯಾಗದೆ ಉಳಿಯಿತು. ಏತನ್ಮಧ್ಯೆ, ಅವರ ಮಲಯಾಳಂ ಚಿತ್ರ ''[[ಚೆಪ್ಪು]]'' ವಾಣಿಜ್ಯಿಕ ಯಶಸ್ಸನ್ನು ಸಾಧಿಸಿತು.
ನಂತರ ಅವರು [[ಮೋಹನ್ಲಾಲ್]] ಇಲ್ಲದ ತಮ್ಮ ಮೊದಲ ಚಿತ್ರ ''[[ಪುನ್ನಾರಂ ಚೊಲ್ಲಿ ಚೊಲ್ಲಿ]]'' ಅನ್ನು ನಿರ್ದೇಶಿಸಿದರು, ನಂತರ ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]'' ಮತ್ತು ''[[ಅರಾಂ + ಅರಾಂ = ಕಿನ್ನಾರಂ]]''. ನಂತರ ಅವರು ''[[ರಕ್ಕುಯಿಲಿನ್ ರಾಗಸದಸ್ಸಿಲ್]]''ಗಾಗಿ ಟೀಕಿಸಲ್ಪಟ್ಟರು. ಹಿಟ್ ಹಾಡುಗಳಿದ್ದರೂ, ಚಿತ್ರ ವಿಫಲವಾಯಿತು. ಆದಾಗ್ಯೂ, ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'', ''[[ಅಯಲ್ವಾಸಿ ಒರು ದರಿದ್ರವಾಸಿ]]'' ಮತ್ತು ''[[ಧೀಮ್ ಥರಿಕಿಡ ಥೋಮ್]]'' ಯಶಸ್ವಿಯಾದವು. ಪ್ರಿಯದರ್ಶನ್ ಯಶಸ್ವಿ ಕುಟುಂಬ ನಾಟಕ ''[[ತಳವಟ್ಟಂ]]'' ನೊಂದಿಗೆ ಗಂಭೀರ ನಿರ್ದೇಶಕರಾಗಿ ಮನ್ನಣೆಯನ್ನು ಗಳಿಸಿದರು. ಅವರ [[ತಮಿಳು ಭಾಷೆ|ತಮಿಳು]] ಚಿತ್ರ ''[[ಚಿನ್ನಮಣಿಕ್ಕುಯಿಲೆ]]'' ಬಿಡುಗಡೆಯಾಗದೆ ಉಳಿಯಿತು, ಆದರೆ ಅವರ ಮಲಯಾಳಂನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು, ''[[ಚೆಪ್ಪು]]'' ಯಶಸ್ವಿಯಾಯಿತು.<ref>{{Cite web |date=2023-01-30 |title=Priyadarshan – the man at 66, and the director at 39 |url=https://indianexpress.com/article/entertainment/malayalam/priyadarshan-the-man-66-and-the-director-39-8411624/ |access-date=2025-03-30 |website=The Indian Express |language=en}}</ref>
=== 1988–1998 ===
1988 ರಲ್ಲಿ, ಪ್ರಿಯದರ್ಶನ್ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದರು, ಅದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರ ಹೆಚ್ಚುತ್ತಿರುವ ಮನ್ನಣೆಗೆ ಕೊಡುಗೆ ನೀಡಿತು. ಶ್ರೀನಿವಾಸನ್ ಬರೆದು ಮೋಹನ್ಲಾಲ್ ಅಭಿನಯಿಸಿದ ''[[ವೆಳ್ಳನಾಕಳುಡೆ ನಾಡು]]'' ಭ್ರಷ್ಟಾಚಾರ ಮತ್ತು ಭೂ ಮಾಫಿಯಾ ವಿಷಯಗಳನ್ನು ಎತ್ತಿಕೊಂಡಿತು, ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ಚಿತ್ರವಾಯಿತು. ನಂತರ ಅವರು [[ಟಿ. ದಾಮೋದರನ್]] ಬರೆದ ಆಕ್ಷನ್ ಚಿತ್ರ ''[[ಆರ್ಯನ್ (1988 ಚಿತ್ರ)|ಆರ್ಯನ್]]'' ಅನ್ನು ನಿರ್ದೇಶಿಸಿದರು, ಇದು [[ಮುಂಬೈ]] ಅಂಡರ್ವರ್ಲ್ಡ್ ಅನ್ನು ಚಿತ್ರಿಸಿತು ಮತ್ತು 150 ದಿನಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ವಾಣಿಜ್ಯಿಕ ಯಶಸ್ಸನ್ನು ಸಾಧಿಸಿತು.<ref name=":0">{{Cite news |date=2017-01-24 |title=Priyan and I share a special bond: Mohanlal |url=https://timesofindia.indiatimes.com/entertainment/malayalam/movies/news/Priyan-and-I-share-a-special-bond-Mohanlal/articleshow/51683288.cms |access-date=2025-03-30 |work=The Times of India |issn=0971-8257}}</ref>
ಅದೇ ವರ್ಷ, ಮೋಹನ್ಲಾಲ್ ಅಭಿನಯದ ಹಾಸ್ಯ-ನಾಟಕ ''[[ಚಿತ್ರಂ]]'' ಬಿಡುಗಡೆಯಾಯಿತು. ಈ ಚಿತ್ರವು 366 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಆ ಸಮಯದಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಸ್ಥಾಪಿಸಿತು, ನಂತರ ಅದು 1991 ರಲ್ಲಿ ಅವರ ಸ್ವಂತ ಚಿತ್ರ ''[[ಕಿಳುಕ್ಕಂ]]'' ನಿಂದ ಮೀರಿಸಲ್ಪಟ್ಟಿತು.<ref name=":0" /> ಪ್ರಿಯದರ್ಶನ್ ಅವರ 1988 ರ ಇತರ ಬಿಡುಗಡೆಗಳಲ್ಲಿ ''[[ಒರು ಮುತ್ತಾಶಿ ಕಥ]]'' ಮತ್ತು ''[[ಮುಕುಂದೇಟ್ಟ ಸುಮಿತ್ರ ವಿಳಿಕ್ಕುನ್ನು]]'' ಸೇರಿವೆ. ಆದಾಗ್ಯೂ, 1990 ರಲ್ಲಿ ''[[ಕದಥನಾಡನ್ ಅಂಬಾಡಿ]]'' ಮತ್ತು ''[[ಅಕ್ಕರೆ ಅಕ್ಕರೆ ಅಕ್ಕರೆ]]'' ಗಳು ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡದ ಕಾರಣ ಅವರಿಗೆ ಹಿನ್ನಡೆಯಾಯಿತು.
1991 ರಲ್ಲಿ, ಮೋಹನ್ಲಾಲ್, [[ಜಗತಿ ಶ್ರೀಕುಮಾರ್]], ಮತ್ತು [[ರೇವತಿ]] ಅಭಿನಯದ ''[[ಕಿಳುಕ್ಕಂ]]'' ಬಾಕ್ಸ್ ಆಫೀಸ್ ಯಶಸ್ಸನ್ನು ಸಾಧಿಸಿತು, ಪ್ರಿಯದರ್ಶನ್ ಅವರ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಿತು. ಅವರ ನಂತರದ ಚಿತ್ರಗಳು, ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]'' (1991), ''[[ಅದ್ವೈತಂ]]'' (1992), ಮತ್ತು ''[[ಥೆನ್ಮಾವಿನ್ ಕೊಂಬತ್]]'' (1994), ಎಲ್ಲವೂ 100 ದಿನಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡವು.<ref>{{Cite web |date=2016-08-26 |title=25 Years Of Kilukkam: Some Interesting Facts About The Film! |url=https://www.filmibeat.com/malayalam/news/2016/25-years-of-kilukkam-some-interesting-facts-about-the-mohanlal-starrer-238862.html |access-date=2025-03-30 |website=www.filmibeat.com |language=en}}</ref> ''[[ಮಿಥುನಂ (1993 ಚಿತ್ರ)|ಮಿಧುನಂ]]'' (1993) ಮತ್ತು ''[[ಮಿನ್ನಾರಂ]]'' (1994) ಸಹ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದವು.
[[ಎಂ. ಕರುಣಾನಿಧಿ]] ಅವರು ತಮ್ಮ ಮಗನ ನಿರ್ಮಾಣ ಸಂಸ್ಥೆಗಾಗಿ ''[[ಗೋಪುರ ವಸಲಿಲೆ]]'' ನಿರ್ದೇಶಿಸಲು ಆಹ್ವಾನಿಸಿದಾಗ ಪ್ರಿಯದರ್ಶನ್ ತಮಿಳು ಚಲನಚಿತ್ರೋದ್ಯಮಕ್ಕೆ ವಿಸ್ತರಿಸಿದರು. 1991 ರಲ್ಲಿ, ನಟ [[ಅಕ್ಕಿನೇನಿ ನಾಗಾರ್ಜುನ|ನಾಗಾರ್ಜುನ]] ಮಲಯಾಳಂ ಚಿತ್ರ ''[[ವಂದನಂ]]'' ನ ರಿಮೇಕ್ ಮಾಡಲು ಸಂಪರ್ಕಿಸಿದಾಗ ಅವರು ತಮ್ಮ ಮೊದಲ [[ತೆಲುಗು ಚಲನಚಿತ್ರೋದ್ಯಮ|ತೆಲುಗು]] ಚಿತ್ರ ''[[ನಿರ್ಣಯಂ (1991 ಚಿತ್ರ)|ನಿರ್ಣಯಂ]]'' ಅನ್ನು ನಿರ್ದೇಶಿಸಿದರು. 1992 ರಲ್ಲಿ ''[[ಮುಸ್ಕುರಾಹಾಟ್ (1992 ಚಿತ್ರ)|ಮುಸ್ಕುರಾಹಾಟ್]]'' ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು, ಇದು ''ಕಿಳುಕ್ಕಂ'' ನ ರಿಮೇಕ್ ಆಗಿತ್ತು, ಆದರೆ ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.<ref>{{Cite AV media |url=https://www.imdb.com/title/tt0255401/reviews/ |title=Muskurahat (1992) - User reviews - IMDb |language=en-US |access-date=2025-03-30 |via=www.imdb.com}}</ref>
1993 ರಲ್ಲಿ, ಪ್ರಿಯದರ್ಶನ್ ಮಲಯಾಳಂ ಚಿತ್ರ ''[[ಕಿರೀಡಂ (1989 ಚಿತ್ರ)|ಕಿರೀಡಂ]]'' ನ ಅಳವಡಿಕೆಯಾದ ''[[ಗಾರ್ಡಿಶ್]]'' ಮೂಲಕ ಬಾಲಿವುಡ್ಗೆ ಮರಳಿದರು, ಇದನ್ನು [[ಎ. ಕೆ. ಲೋಹಿತದಾಸ್]] ಬರೆದಿದ್ದರು. 1994 ರಲ್ಲಿ, ಅವರು [[ನಂದಮೂರಿ ಬಾಲಕೃಷ್ಣ]] ಅಭಿನಯದ ತಮ್ಮ ಎರಡನೇ ಮತ್ತು ಇಲ್ಲಿಯವರೆಗಿನ ಕೊನೆಯ [[ತೆಲುಗು ಚಲನಚಿತ್ರೋದ್ಯಮ|ತೆಲುಗು]] ಚಿತ್ರ ''[[ಗಂದೀವಂ]]'' ಅನ್ನು ನಿರ್ದೇಶಿಸಿದರು. 1996 ರಲ್ಲಿ [[ಬೆಂಗಳೂರು]]ನಲ್ಲಿ ನಡೆದ ಮಿಸ್ ವರ್ಲ್ಡ್ ಪಂದ್ಯವನ್ನು ನಿರ್ದೇಶಿಸಿದಾಗ ಅವರು ರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು. ಅದೇ ವರ್ಷ, ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ [[ಟಿ. ದಾಮೋದರನ್]] ಬರೆದ ಐತಿಹಾಸಿಕ ನಾಟಕ ''[[ಕಾಲಪಾನಿ (1996 ಚಿತ್ರ)|ಕಾಲಪಾನಿ]]'' ಅನ್ನು ಬಿಡುಗಡೆ ಮಾಡಿದರು. ಮೋಹನ್ಲಾಲ್, [[ತಬು (ನಟಿ)|ತಬು]], [[ಪ್ರಭು (ನಟ)|ಪ್ರಭು]], ಮತ್ತು [[ಅಮೃತ್ ಪುರಿ]] ಅಭಿನಯದ ಈ ಚಿತ್ರವು ಮೂಲತಃ ಮಲಯಾಳಂನಲ್ಲಿ ನಿರ್ಮಿಸಲ್ಪಟ್ಟಿತು ಮತ್ತು ನಂತರ ತಮಿಳು, ತೆಲುಗು ಮತ್ತು ಹಿಂದಿಗೆ ಡಬ್ ಮಾಡಲ್ಪಟ್ಟಿತು. ''ಕಾಲಪಾನಿ'' ಅನೇಕ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ಅದರ ಐತಿಹಾಸಿಕ ನಿರೂಪಣೆ ಮತ್ತು ಛಾಯಾಗ್ರಹಣಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿತು.<ref>{{Cite web | archive-url=https://web.archive.org/web/20230404130411/http://dff.nic.in/images/Documents/74_43rdNfacatalogue.pdf | url=http://dff.nic.in/images/Documents/74_43rdNfacatalogue.pdf| title=43rd National Film Festival 1996 | archive-date=2023-04-04}}</ref>
1997 ರಲ್ಲಿ, ಪ್ರಿಯದರ್ಶನ್ ಎರಡು ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದರು: ಮಲಯಾಳಂನಲ್ಲಿ ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]'' ಮತ್ತು ಹಿಂದಿಯಲ್ಲಿ ''[[ವಿರಾಸತ್ (1997 ಚಿತ್ರ)|ವಿರಾಸತ್]]'', ನಂತರದದು [[ಭರತನ್]] ಅವರ ತಮಿಳು ಚಿತ್ರ ''[[ಥೇವರ್ ಮಗನ್]]'' ನ ಅಳವಡಿಕೆಯಾಗಿದೆ. 1998 ರಲ್ಲಿ, ಅವರು ಮೂರು ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು—''[[ಸಾತ್ ರಂಗ್ ಕೆ ಸಪ್ನೆ]]'' (''[[ಥೆನ್ಮಾವಿನ್ ಕೊಂಬತ್]]'' ನ ರಿಮೇಕ್), ''[[ದೋಲಿ ಸಜಾ ಕೆ ರಖ್ನಾ]]'' (''[[ಅನಿಯಾತಿಪ್ರಾವು]]'' ನಿಂದ ಪ್ರೇರಿತ), ಮತ್ತು ''[[ಕಭಿ ನಾ ಕಭಿ]]''—ಇವೆಲ್ಲವೂ ಬಾಕ್ಸ್ ಆಫೀಸ್ನಲ್ಲಿ ಕಡಿಮೆ ಪ್ರದರ್ಶನ ನೀಡಿದವು. 1999 ರಲ್ಲಿ, ಅವರು [[ಮಮ್ಮೂಟ್ಟಿ]] ಜೊತೆ ''[[ಮೇಘಂ]]'' ಗಾಗಿ ಸಹಕರಿಸಿದರು, ಇದು ಹಲವಾರು ವರ್ಷಗಳ ನಂತರ ಅವರ ಮೊದಲ ಚಿತ್ರವಾಗಿತ್ತು.
=== 2000–2016 ===
2000 ರಲ್ಲಿ, ಪ್ರಿಯದರ್ಶನ್ [[ಹೇರಾ ಫೇರಿ (2000 ಚಿತ್ರ)|''ಹೇರಾ ಫೇರಿ'']] ಅನ್ನು ನಿರ್ದೇಶಿಸಿದರು, ಇದು ಮಲಯಾಳಂ ಚಿತ್ರ ''[[ರಾಮ್ಜಿ ರಾವ್ ಸ್ಪೀಕಿಂಗ್]]'' (1989) ನ ಹಿಂದಿ ಅಳವಡಿಕೆಯಾಗಿದೆ. [[ಅಕ್ಷಯ್ ಕುಮಾರ್]], [[ಸುನಿಲ್ ಶೆಟ್ಟಿ]], ತಬು, ಮತ್ತು [[ಪರೇಶ್ ರಾವಲ್]] ಅಭಿನಯದ ಈ ಚಿತ್ರವು ಬಾಕ್ಸ್ ಆಫೀಸ್ ಯಶಸ್ಸನ್ನು ಸಾಧಿಸಿತು ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಇದು ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ನಡುವಿನ ದೀರ್ಘಕಾಲದ ಸಹಯೋಗದ ಆರಂಭವನ್ನು ಸೂಚಿಸಿತು,<ref>{{Cite web |date=2024-09-30 |title=Revisiting Akshay Kumar and Priyadarshan's iconic collaborations |url=https://english.mathrubhumi.com/movies-music/news/best-works-of-akshay-kumar-and-priyadarshan-1.9945245 |access-date=2025-03-30 |website=English.Mathrubhumi |language=en}}</ref> ಆದರೆ ಪರೇಶ್ ರಾವಲ್ ಅವರ ನಂತರದ ಅನೇಕ ಚಿತ್ರಗಳಲ್ಲಿ ನಿಯಮಿತರಾದರು.<ref>{{Cite web |title=Hera Pheri - Movie - Box Office India |url=https://www.boxofficeindia.com/movie.php?movieid=714& |access-date=2025-03-30 |website=www.boxofficeindia.com}}</ref>
''ಹೇರಾ ಫೇರಿ'' ನಂತರ, ಪ್ರಿಯದರ್ಶನ್ ''[[ಯೇಹ್ ತೇರಾ ಘರ್ ಯೇಹ್ ಮೇರಾ ಘರ್]]'', ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'', ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]'', ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]'', ಮತ್ತು ''[[ಕ್ಯೋನ್ ಕಿ]]'' ಸೇರಿದಂತೆ ಹಲವಾರು ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. 2000 ರಲ್ಲಿ, ಅವರು [[ತಬು]] ಮತ್ತು [[ಜ್ಯೋತಿಕಾ]] ಅಭಿನಯದ ದ್ವಿಭಾಷಾ (ಮಲಯಾಳಂ-ತಮಿಳು) ಥ್ರಿಲ್ಲರ್ ''[[ಸ್ನೇಗಿಥಿಯೇ|ರಾಕಿಲಿಪಟ್ಟು]]'' (ತಮಿಳಿನಲ್ಲಿ ''[[ಸ್ನೇಗಿಥಿಯೇ]]'') ಅನ್ನು ನಿರ್ದೇಶಿಸಿದರು. [[ಮರಾಠಿ ಭಾಷೆ|ಮರಾಠಿ]] ಚಿತ್ರ ''[[ಬಿಂದಾಸ್ತ್]]'' ನ ಅಳವಡಿಕೆಯಾದ ಈ ಚಿತ್ರವು ತನ್ನ ಎಲ್ಲಾ-ಮಹಿಳಾ ತಾರಾಗಣಕ್ಕೆ ಗಮನಾರ್ಹವಾಗಿತ್ತು ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ತಮಿಳು ಆವೃತ್ತಿಯು 2000 ರಲ್ಲಿ ಬಿಡುಗಡೆಯಾಯಿತು, ಮಲಯಾಳಂ ಆವೃತ್ತಿ ಮತ್ತು ಡಬ್ ಮಾಡಿದ ಹಿಂದಿ ಆವೃತ್ತಿ (''ಫ್ರೆಂಡ್ಶಿಪ್'') 2007 ರಲ್ಲಿ ಬಿಡುಗಡೆಯಾಯಿತು.<ref>{{Cite web|url=http://www.imdb.com/title/tt0354922/releaseinfo|title=Snegithiye (2000)|publisher=IMDb|access-date=21 March 2011|archive-date=27 October 2022|archive-url=https://web.archive.org/web/20221027002924/https://www.imdb.com/title/tt0354922/releaseinfo|url-status=live}}</ref><ref>{{cite web|url=http://www.indiaglitz.com/channels/malayalam/article/28481.html|archive-url=https://web.archive.org/web/20110613165307/http://www.indiaglitz.com/channels/malayalam/article/28481.html|url-status=dead|archive-date=13 June 2011|title=Howzzat? Priyan film releases and goes unnoticed!}}</ref>
ಪ್ರಿಯದರ್ಶನ್ ಅವರ [[ಇಂಗ್ಲಿಷ್ ಭಾಷೆ|ಇಂಗ್ಲಿಷ್-ಭಾಷೆಯ]] [[ಮಹಾಕಾವ್ಯ ಚಲನಚಿತ್ರ|ಮಹಾಕಾವ್ಯ]] ಐತಿಹಾಸಿಕ ಚಿತ್ರ ''[[ದ ಲಾಸ್ಟ್ ರೆವಲ್ಯೂಷನರಿ]]'', ಇದನ್ನು [[20ನೇ ಶತಮಾನ ಸ್ಟುಡಿಯೋಸ್|20ನೇ ಶತಮಾನ ಫಾಕ್ಸ್]] ನಿರ್ಮಿಸಲು ಯೋಜಿಸಲಾಗಿತ್ತು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ [[ಚಂದ್ರಶೇಖರ್ ಆಝಾದ್]] ಅವರ ಜೀವನವನ್ನು ಆಧರಿಸಿತ್ತು, ಇದನ್ನು 2001 ರಲ್ಲಿ ಚಿತ್ರೀಕರಿಸಲು ಯೋಜಿಸಲಾಗಿತ್ತು ಆದರೆ ಅಂತಿಮವಾಗಿ ಕೈಬಿಡಲಾಯಿತು.<ref>{{Cite web|url=https://www.rediff.com/entertai/2001/oct/05priy.htm|title=rediff.com, Movies:'I'm a greedy filmmaker':Priyadarshan|website=rediff.com|access-date=25 March 2020|archive-date=24 January 2021|archive-url=https://web.archive.org/web/20210124062729/https://www.rediff.com/entertai/2001/oct/05priy.htm|url-status=live}}</ref><ref>{{Cite news|url=https://timesofindia.indiatimes.com/entertainment/hindi/bollywood/news/Bachchan-Jr-to-star-in-international-project/articleshow/1367975380.cms|title=Bachchan Jr to star in international project|website=The Times of India|date=12 August 2001|access-date=25 March 2020|archive-date=13 March 2019|archive-url=https://web.archive.org/web/20190313152700/https://timesofindia.indiatimes.com/entertainment/hindi/bollywood/news/Bachchan-Jr-to-star-in-international-project/articleshow/1367975380.cms|url-status=live}}</ref> ಈ ಸಮಯದಲ್ಲಿ, [[ಕಮಲ್ ಹಾಸನ್]] ''[[ಅನ್ಬೇ ಶಿವಂ]]'' ರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅದನ್ನು ನಿರ್ದೇಶಿಸಲು ಪ್ರಿಯದರ್ಶನ್ ಅವರನ್ನು ಸಂಪರ್ಕಿಸಿದರು. ಪೂರ್ವ-ನಿರ್ಮಾಣ ಪ್ರಾರಂಭವಾಯಿತು, ಆದರೆ ಪ್ರಿಯದರ್ಶನ್ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆಯನ್ನು ತೊರೆದರು, ಇದು [[ಸುಂದರ್ ಸಿ]] ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ಕಾರಣವಾಯಿತು. 2001 ರಲ್ಲಿ, ಪ್ರಿಯದರ್ಶನ್ ಹಾಸ್ಯ ಚಿತ್ರ ''[[ಕಕ್ಕಕುಯಿಲ್]]'' ಅನ್ನು ನಿರ್ದೇಶಿಸಿದರು, ಇದು 1980 ಮತ್ತು 1990 ರ ದಶಕಗಳ ಯಶಸ್ವಿ ಜೋಡಿಯಾದ ಮೋಹನ್ಲಾಲ್ ಮತ್ತು [[ಮುಕೇಶ್ (ನಟ)|ಮುಕೇಶ್]] ಅವರನ್ನು ಪುನಃ ಒಟ್ಟುಗೂಡಿಸಿತು. ಈ ಚಿತ್ರವು ಬಾಕ್ಸ್-ಆಫೀಸ್ ಹಿಟ್ ಆಯಿತು. ಆದಾಗ್ಯೂ, ಅವರ ಮುಂದಿನ ಎರಡು ಮಲಯಾಳಂ ಚಿತ್ರಗಳು, ''[[ಕಿಳಿಚುಂದನ್ ಮಂಪಝಂ]]'' (2003) ಮತ್ತು ''[[ವೆಟ್ಟಂ]]'' (2004), ಬಾಕ್ಸ್ ಆಫೀಸ್ನಲ್ಲಿ ಸರಾಸರಿ ಪ್ರದರ್ಶನವನ್ನು ಮಾತ್ರ ಹೊಂದಿದ್ದವು, ಇದು ಅವರ ಗಮನವನ್ನು ಬಾಲಿವುಡ್ ಕಡೆಗೆ ತಿರುಗಿಸಲು ಪ್ರೇರೇಪಿಸಿತು. ಹಿಂದಿ ಚಲನಚಿತ್ರೋದ್ಯಮದಲ್ಲಿ, ಪ್ರಿಯದರ್ಶನ್ ''[[ಚುಪ್ ಚುಪ್ ಕೆ]]'', ''[[ಭಗಮ್ ಭಗ್]]'', ''[[ಮಲಾಮಾಲ್ ವೀಕ್ಲಿ]]'', ''[[ಢೋಲ್ (ಚಿತ್ರ)|ಢೋಲ್]]'', ''[[ಭೂಲ್ ಭೂಲೈಯಾ]]'', ''[[ದೇ ದನಾ ದನ್]]'', ಮತ್ತು ''[[ಮೇರೆ ಬಾಪ್ ಪೆಹ್ಲೆ ಆಪ್]]'' ನಂತಹ ಚಿತ್ರಗಳೊಂದಿಗೆ ಯಶಸ್ಸನ್ನು ಉಳಿಸಿಕೊಂಡರು. ಆದಾಗ್ಯೂ, ನಂತರದ ಚಿತ್ರಗಳಾದ ''[[ಬಿಲ್ಲು ಬಾರ್ಬರ್|ಬಿಲ್ಲು]]'', ''[[ಬುಮ್ ಬುಮ್ ಬೋಲೆ]]'', ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]'', ''[[ಆಕ್ರೋಶ್ (2010 ಚಿತ್ರ)|ಆಕ್ರೋಶ್]]'', ಮತ್ತು ''[[ಟೆಜ್]]'' ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗಳನ್ನು ಪೂರೈಸಲಿಲ್ಲ. ಅವರ 2013 ರ ಚಿತ್ರ ''[[ರಂಗ್ರೇಜ್]]'' ಸಹ ವಾಣಿಜ್ಯಿಕವಾಗಿ ವಿಫಲವಾಯಿತು.
ಪ್ರಿಯದರ್ಶನ್ ಕಾಂಚೀಪುರಂನ ನೇಕಾರರ ಬಗ್ಗೆ ''[[ಕಾಂಚಿವರಂ]]'' ಚಿತ್ರವನ್ನು ಬಿಡುಗಡೆ ಮಾಡಿದರು. [[ಪ್ರಕಾಶ್ ರಾಜ್]] ತಮ್ಮ ಅಭಿನಯಕ್ಕಾಗಿ 2008 ರಲ್ಲಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟ]] ಪ್ರಶಸ್ತಿಯನ್ನು ಗೆದ್ದರು. ''[[ಕಾಂಚಿವರಂ]]'' ಚಲನಚಿತ್ರೋತ್ಸವಗಳಲ್ಲಿಯೂ ಪ್ರಶಸ್ತಿಗಳನ್ನು ಗೆದ್ದಿತು.<ref>{{Cite news |date=2009-09-07 |title='Kanchivaram' wins national award for best feature film |url=https://www.thehindu.com/features/cinema/lsquoKanchivaramrsquo-wins-national-award-for-best-feature-film/article16879932.ece |access-date=2025-03-30 |work=The Hindu |language=en-IN |issn=0971-751X}}</ref>
ಮಲಯಾಳಂ ಚಲನಚಿತ್ರೋದ್ಯಮಕ್ಕೆ ಮರಳಿದ ಪ್ರಿಯದರ್ಶನ್, ಮೋಹನ್ಲಾಲ್ ಅಭಿನಯದ ''[[ಅರಬೀಮ್ ಒಟ್ಟಕೋಂ ಪಿ. ಮಾಧವನ್ ನಾಯರಂ ಇನ್ ಒರು ಮರುಭೂಮಿಕ್ಕಾಧ]]'' ಅನ್ನು ನಿರ್ದೇಶಿಸಿದರು. ಆದಾಗ್ಯೂ, ಅವರ ನಂತರದ ಚಿತ್ರಗಳಾದ ''[[ಗೀತಾಂಜಲಿ]]'' (2013) ಮತ್ತು ''[[ಆಮಯುಂ ಮುಯಲುಂ]]'' (2014) ಬಾಕ್ಸ್-ಆಫೀಸ್ ವಿಫಲಗಳಾಗಿದ್ದವು.
[[File:Jackky, Priya & Priyadarshan promote ‘Rangrezz’.jpg|thumb|ಪ್ರಿಯದರ್ಶನ್ 2013 ರಲ್ಲಿ ''[[ರಂಗ್ರೇಜ್]]'' ಅನ್ನು [[ಜಾಕ್ಕಿ ಭಾಗ್ನಾನಿ]] ಮತ್ತು [[ಪ್ರಿಯಾ ಆನಂದ್]] ಜೊತೆ ಪ್ರಚಾರ ಮಾಡುತ್ತಿರುವುದು]]
2015 ರ ಉತ್ತರಾರ್ಧದಲ್ಲಿ, ಪ್ರಿಯದರ್ಶನ್ [[ಮೋಹನ್ಲಾಲ್]] ಜೊತೆ [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ]]ನಲ್ಲಿ ಅಪರಾಧ ಥ್ರಿಲ್ಲರ್ ಅನ್ನು ಘೋಷಿಸಿದರು.<ref>{{cite web|last=Menon|first=Akhila|title=WHAT! Mohanlal Says No To Priyadarshan?|url=http://www.filmibeat.com/malayalam/news/2015/mohanlal-says-no-to-priyadarshan-204372.html|publisher=[[Filmibeat]]|access-date=16 March 2016|date=6 November 2015|archive-date=8 June 2016|archive-url=https://web.archive.org/web/20160608082912/http://www.filmibeat.com/malayalam/news/2015/mohanlal-says-no-to-priyadarshan-204372.html|url-status=live}}</ref><ref>{{cite web|last=Vikram|first=Raj|title=Mohanlal to play a blind man in Priyadarshan's 73 rd movie|url=http://www.metromatinee.com/news-articles/mohanlal-to-play-a-blind-man-in-priyadarshans-73-rd-movie-12922|publisher=Metromatinee.com|access-date=16 March 2016|date=6 November 2015|url-status=dead|archive-url=https://web.archive.org/web/20160328134032/http://www.metromatinee.com/news-articles/mohanlal-to-play-a-blind-man-in-priyadarshans-73-rd-movie-12922|archive-date=28 March 2016}}</ref> ನಿರ್ಮಾಣವನ್ನು ದೃಢೀಕರಿಸಲಾಯಿತು, ಮತ್ತು ''[[ಒಪ್ಪಂ]]'' ಎಂಬ ಶೀರ್ಷಿಕೆಯನ್ನು ಡಿಸೆಂಬರ್ 2015 ರಲ್ಲಿ ಘೋಷಿಸಲಾಯಿತು. [[ರಷ್ಯಾ]]ದಲ್ಲಿ ಹವಾಮಾನ ನಿರ್ಬಂಧಗಳಿಂದಾಗಿ, ಮತ್ತೊಂದು ದೊಡ್ಡ-ಬಜೆಟ್ ಮೋಹನ್ಲಾಲ್ ಚಿತ್ರವು ವಿಳಂಬವಾಯಿತು, ಇದು ಪ್ರಿಯದರ್ಶನ್ ಅವರಿಗೆ ''ಒಪ್ಪಂ'' ನಲ್ಲಿ ಕೆಲಸ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿತು.<ref>{{cite news|last=James|first=Anu|title=Mohanlal-Priyadarshan to join hands for small budget film before Russian project?|url=http://www.ibtimes.co.in/mohanlal-priyadarshan-join-hands-small-budget-film-before-russian-project-659587|access-date=16 March 2016|agency=[[International Business Times]]|date=15 December 2015|archive-date=31 March 2016|archive-url=https://web.archive.org/web/20160331074002/http://www.ibtimes.co.in/mohanlal-priyadarshan-join-hands-small-budget-film-before-russian-project-659587|url-status=live}}</ref> ಪ್ರಿಯದರ್ಶನ್ ಅವರು [[ಗೋವಿಂದ್ ವಿಜಯನ್]] ಅವರ ಕಥೆಯ ಆಧಾರದ ಮೇಲೆ ಬರೆದ ಚಿತ್ರಕಥೆ ಮತ್ತು ಸಂಭಾಷಣೆಗಳು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದವು<ref>{{cite news|last=James|first=Anu|title='Oppam' critics review: Comeback movie of Mohanlal, Priyadarshan duo|url=http://www.ibtimes.co.in/oppam-critics-review-comeback-movie-mohanlal-priyadarshan-duo-693118|access-date=13 September 2016|work=[[International Business Times]]|date=9 September 2016|archive-date=5 January 2018|archive-url=https://web.archive.org/web/20180105152735/http://www.ibtimes.co.in/oppam-critics-review-comeback-movie-mohanlal-priyadarshan-duo-693118|url-status=live}}</ref> ಮತ್ತು ಬ್ಲಾಕ್ಬಸ್ಟರ್ ಆಗಿ, ದಾಖಲೆಗಳನ್ನು ಮುರಿಯಿತು<ref>{{Cite web|url=https://www.filmibeat.com/malayalam/news/2016/oppam-box-office-collection-6-records-broken-by-the-mohanlal-starrer-242754.html|title=Oppam Box Office Collection: 6 Records Broken by the Mohanlal Starrer!|date=28 September 2016|website=filmibeat.com|access-date=25 March 2020|archive-date=25 March 2020|archive-url=https://web.archive.org/web/20200325043105/https://www.filmibeat.com/malayalam/news/2016/oppam-box-office-collection-6-records-broken-by-the-mohanlal-starrer-242754.html|url-status=live}}</ref> ಮತ್ತು ಬಿಡುಗಡೆಯಾದ 16 ದಿನಗಳೊಳಗೆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{Cite web |url=http://www.newsintrends.com/story/oppam-beats-jacobinte-swargarajyam-to-be-the-biggest-hit-of-2016--2213070.html |title=Oppam Beats Jacobinte Swargarajyam to be the Biggest Hit of 2016! |access-date=29 September 2016 |archive-url=https://web.archive.org/web/20161002064858/http://www.newsintrends.com/story/oppam-beats-jacobinte-swargarajyam-to-be-the-biggest-hit-of-2016--2213070.html |archive-date=2 October 2016 |url-status=usurped }}</ref>
[[File:BLACK BOX in conversation with Director Priyadarshan, at the 46th International Film Festival of India (IFFI-2015), in Panaji, Goa on November 25, 2015.jpg|thumb|ಪ್ರಿಯದರ್ಶನ್ 2015 ರಲ್ಲಿ [[46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ]]ದಲ್ಲಿ]]
=== 2018–ಪ್ರಸ್ತುತ ===
2018 ರ ಆರಂಭದಲ್ಲಿ, ಪ್ರಿಯದರ್ಶನ್ ''[[ಮರಕ್ಕರ್: ಅರಬಿಕಡಲಿಂಟೆ ಸಿಂಹಂ]]'' ಚಿತ್ರದ ಪೂರ್ವ-ನಿರ್ಮಾಣವನ್ನು ಪ್ರಾರಂಭಿಸಿದರು, ಇದು 16 ನೇ ಶತಮಾನದಲ್ಲಿ ಸೆಟ್ ಮಾಡಲಾದ [[ಮಲಯಾಳಂ-ಭಾಷೆ|ಮಲಯಾಳಂ-ಭಾಷೆಯ]] ಐತಿಹಾಸಿಕ ಕಾಲದ ಚಲನಚಿತ್ರವಾಗಿದೆ. ಮೋಹನ್ಲಾಲ್ ಅಭಿನಯದ ಈ ಚಿತ್ರವು [[ಕುಂಜಾಲಿ ಮರಕ್ಕರ್|ಕುಂಜಾಲಿ ಮರಕ್ಕರ್ IV]] ರ ಯುದ್ಧ ಸಾಹಸಗಳನ್ನು ಆಧರಿಸಿದೆ—ಇವರು [[ಕೋಳಿಕ್ಕೋಡಿನ ಜಾಮೋರಿನ್]]ರ ನೌಕಾ ಮುಖ್ಯಸ್ಥರಾಗಿದ್ದು, ಸುಮಾರು ಒಂದು ಶತಮಾನದವರೆಗೆ [[ಪೋರ್ಚುಗೀಸ್ ಭಾರತ|ಪೋರ್ಚುಗೀಸ್ ಆಕ್ರಮಣ]]ದಿಂದ [[ಕೋಳಿಕ್ಕೋಡ್]] ಅನ್ನು ರಕ್ಷಿಸುವ ಮೂಲಕ ಭಾರತೀಯ ಕರಾವಳಿಯ ಮೊದಲ ನೌಕಾ ರಕ್ಷಣೆಯನ್ನು ಸಂಘಟಿಸಿದರು. ಈ ಚಿತ್ರವು ಡಿಸೆಂಬರ್ 2, 2021 ರಂದು ಬಿಡುಗಡೆಯಾಯಿತು, ಮತ್ತು ಇದು ಮಿಶ್ರ ವಿಮರ್ಶೆಗಳನ್ನು ಪಡೆದರೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.
''ಮರಕ್ಕರ್'' ಬಿಡುಗಡೆಗೆ ಮೊದಲು, ಪ್ರಿಯದರ್ಶನ್ ಅವರ 2003 ರ ಹಿಂದಿ ಚಿತ್ರ ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'' ಗೆ ಆಧ್ಯಾತ್ಮಿಕ ಉತ್ತರಭಾಗವಾದ ''[[ಹುಂಗಾಮಾ 2]]'' ಅನ್ನು ನಿರ್ದೇಶಿಸಿದರು. 23 ಜುಲೈ 2021 ರಂದು [[ಡಿಸ್ನಿ+ ಹಾಟ್ಸ್ಟಾರ್]]ನಲ್ಲಿ ನೇರವಾಗಿ ಬಿಡುಗಡೆಯಾದ ಈ ಚಿತ್ರವು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಇದು ಸಡಿಲವಾಗಿ ಪ್ರಿಯದರ್ಶನ್ ಅವರ 1994 ರ ಮಲಯಾಳಂ ಚಿತ್ರ ''[[ಮಿನ್ನಾರಂ]]'' ಅನ್ನು ಆಧರಿಸಿತ್ತು.<ref>{{cite web |url=https://www.indiatoday.in/movies/bollywood/story/shilpa-shetty-s-hungama-2-to-premiere-on-disney-hotstar-on-july-23-1821100-2021-06-30 |title=Shilpa Shetty's Hungama 2 to premiere on Disney+Hotstar on July 23 |date=30 June 2021 |access-date=4 May 2023 |archive-date=30 June 2021 |archive-url=https://web.archive.org/web/20210630133808/https://www.indiatoday.in/movies/bollywood/story/shilpa-shetty-s-hungama-2-to-premiere-on-disney-hotstar-on-july-23-1821100-2021-06-30 |url-status=live}}</ref>
2023 ರಲ್ಲಿ, ಪ್ರಿಯದರ್ಶನ್ [[ಶೇನ್ ನಿಗಮ್]] ಅಭಿನಯದ ಮಲಯಾಳಂ ಚಿತ್ರ ''[[ಕೊರೋನಾ ಪೇಪರ್ಸ್]]'' ಅನ್ನು ನಿರ್ಮಾಣ ಮತ್ತು ನಿರ್ದೇಶಿಸಿದರು. ಈ ಚಿತ್ರವು ತಮಿಳು ಚಿತ್ರ ''[[8 ತೊಟ್ಟಕ್ಕಲ್]]'' (ಅಕಿರಾ ಕುರೊಸಾವಾ ಅವರ 1949 ರ ''ಸ್ಟ್ರೇ ಡಾಗ್'' ನಿಂದ ಪ್ರೇರಿತ) ನ ಅಧಿಕೃತ ರಿಮೇಕ್ ಆಗಿದ್ದು, ಏಪ್ರಿಲ್ 6, 2023 ರಂದು ಬಿಡುಗಡೆಯಾಯಿತು. ಇದು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸನ್ನು ಸಾಧಿಸಿತು.<ref>{{cite web | url=https://lensmenreviews.com/corona-papers-malayalam-movie-review-2023/ | title=Corona Papers Review | an Elaborate and Restructured Version of 8 Thottakkal with a Superb Sidhique | date=6 April 2023 | access-date=4 May 2023 | archive-date=12 April 2023 | archive-url=https://web.archive.org/web/20230412014009/https://lensmenreviews.com/corona-papers-malayalam-movie-review-2023/ | url-status=live }}</ref>
ಅದೇ ವರ್ಷ, ಪ್ರಿಯದರ್ಶನ್ ಉರ್ವಶಿ ಪ್ರಮುಖ ಪಾತ್ರದಲ್ಲಿ ತಮಿಳು ಚಿತ್ರ ''[[ಅಪ್ಪಾಥ]]'' ಅನ್ನು ನಿರ್ದೇಶಿಸಿದರು. 29 ಜುಲೈ 2023 ರಂದು [[ಜಿಯೋ ಸಿನಿಮಾ]]ದಲ್ಲಿ ನೇರವಾಗಿ ಬಿಡುಗಡೆಯಾದ ಈ ಚಿತ್ರವು ಉರ್ವಶಿಯ 700 ನೇ ಯೋಜನೆಯಾಗಿ ಆಚರಿಸಲ್ಪಟ್ಟಿತು ಮತ್ತು ಶಾಂಘೈ ಸಹಕಾರ ಸಂಸ್ಥೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತು.<ref>{{Cite news |date=2023-01-27 |title=Urvasi's 700th film 'Appatha' to be screened at the Shangai Cooperation Organisation Film Festival |work=The Times of India |url=https://timesofindia.indiatimes.com/entertainment/tamil/movies/news/urvasis-700th-film-appatha-to-be-screened-at-the-shangai-cooperation-organisation-film-festival/articleshow/97369393.cms?from=mdr |access-date=2023-07-31 |issn=0971-8257 |archive-date=31 July 2023 |archive-url=https://web.archive.org/web/20230731212032/https://timesofindia.indiatimes.com/entertainment/tamil/movies/news/urvasis-700th-film-appatha-to-be-screened-at-the-shangai-cooperation-organisation-film-festival/articleshow/97369393.cms?from=mdr |url-status=live }}</ref><ref>{{Cite news |date=2023-07-24 |title=Urvashi's 700th film 'Appatha' premieres directly on OTT from July 29 |work=The Times of India |url=https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms?from=mdr |access-date=2023-07-31 |issn=0971-8257 |archive-date=24 July 2023 |archive-url=https://web.archive.org/web/20230724144508/https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms?from=mdr |url-status=live }}</ref><ref>{{Cite web |date=2023-01-26 |title=Priyadarshan's 'Appatha' to open Shanghai Cooperation Organisation film festival |url=https://www.indiatoday.in/india/story/priyadarshan-tamil-film-appatha-open-shanghai-cooperation-organisation-festival-2326870-2023-01-26 |access-date=2025-03-30 |website=India Today |language=en}}</ref>
2024 ರಲ್ಲಿ, ಪ್ರಿಯದರ್ಶನ್ ''ಭೂತ್ ಬಂಗ್ಲಾ'' ಬಿಡುಗಡೆಯನ್ನು ಘೋಷಿಸಿದರು, ಇದು ಅಕ್ಷಯ್ ಕುಮಾರ್ ಅಭಿನಯದ ಹಾಸ್ಯ-ಭಯಾನಕ ಚಿತ್ರವಾಗಿದ್ದು, 14 ವರ್ಷಗಳ ನಂತರ ಅವರ ಬಹುನಿರೀಕ್ಷಿತ ಸಹಯೋಗವನ್ನು ಗುರುತಿಸಿತು.<ref>{{Cite web |date=2024-12-10 |title=Akshay Kumar begins filming of Bhooth Bangla, to release in 2026 |url=https://www.indiatoday.in/movies/bollywood/story/akshay-kumar-bhooth-bangla-shooting-priyadarshan-horror-comedy-poster-2647482-2024-12-10 |access-date=2025-03-30 |website=India Today |language=en}}</ref>
ಆಗಸ್ಟ್ 2025 ರಲ್ಲಿ, ''ಭೂತ್ ಬಂಗ್ಲಾ'', ''ಹೈವಾನ್'', ''[[ಹೇರಾ ಫೇರಿ 3]]'', ಮತ್ತು ತಮ್ಮ ದೀರ್ಘಕಾಲದ ಸಹಯೋಗಿ [[ಮೋಹನ್ಲಾಲ್]] ಅವರೊಂದಿಗಿನ ಹೆಚ್ಚು ನಿರೀಕ್ಷಿತ 100 ನೇ ಚಿತ್ರ ಸೇರಿದಂತೆ ಹಲವಾರು ಮೈಲಿಗಲ್ಲು ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ನಿವೃತ್ತರಾಗುವ ತಮ್ಮ ಉದ್ದೇಶವನ್ನು ಘೋಷಿಸಿದರು. ಅವರು ಪ್ರಸ್ತುತ ಹಿಂದಿ ಥ್ರಿಲ್ಲರ್ ''ಹೈವಾನ್'' ಅನ್ನು ಚಿತ್ರೀಕರಿಸುತ್ತಿದ್ದಾರೆ, ಇದು ತಮ್ಮ ಸ್ವಂತ ಮಲಯಾಳಂ ಚಿತ್ರ ''[[ಒಪ್ಪಂ]]'' ನ ರಿಮೇಕ್ ಆಗಿದ್ದು, [[ಅಕ್ಷಯ್ ಕುಮಾರ್]] ಮತ್ತು [[ಸೈಫ್ ಅಲಿ ಖಾನ್]] ನಟಿಸುತ್ತಿದ್ದಾರೆ, ಇದರಲ್ಲಿ [[ಮೋಹನ್ಲಾಲ್]] ಅವರ ಅತಿಥಿ ಪಾತ್ರವೂ ಇರುತ್ತದೆ.<ref>{{Cite web |date=2024-11-24 |title=Scoop: Saif Ali Khan, Priyadarshan Finalise Script For Film Inspired By Mohanlal's Oppam |url=https://www.timesnownews.com/entertainment-news/bollywood/scoop-saif-ali-khan-priyadarshan-finalise-script-for-film-inspired-by-mohanlals-oppam-article-115625355 |access-date=2025-03-30 |website=Times Now |language=en}}</ref><ref>{{Cite web |last=Naaz |first=Fareha |date=2025-08-23 |title=Akshay Kumar teams up with Saif Ali Khan after '18 years' to kickstart Priyadarshan film 'Haiwaan' shoot; watch video |url=https://www.livemint.com/entertainment/akshay-kumar-teams-up-with-saif-ali-khan-after-18-years-to-kickstart-priyadarshan-film-haiwaan-shoot-watch-video-11755932975632.html |access-date=2025-08-23 |website=mint |language=en}}</ref> ಪ್ರಿಯದರ್ಶನ್ ''[[ಹೇರಾ ಫೇರಿ 3]]'' ಅನ್ನು ನಿರ್ದೇಶಿಸಲು ಯೋಜನೆಗಳನ್ನು ದೃಢಪಡಿಸಿದರು. ನಿರ್ದೇಶಕರು ತಾವು "ದಣಿದಿದ್ದೇನೆ" ಎಂದು ಭಾವಿಸುತ್ತಾರೆ ಮತ್ತು ಈ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ಸಕ್ರಿಯ ಚಲನಚಿತ್ರ ನಿರ್ಮಾಣದಿಂದ ಹಿಂದೆ ಸರಿಯಲು ಆಶಿಸುತ್ತಾರೆ.<ref>{{Cite web |title=Priyadarshan To Retire After 100th Film, Confirms Mohanlal's Cameo In Akshay Kumar And Saif Ali Khan's Haiwaan |url=https://www.ndtv.com/entertainment/priyadarshan-to-retire-after-100th-film-confirms-mohanlals-cameo-in-akshay-kumar-and-saif-ali-khans-haiwaan-9150412 |website=NDTV |date=23 August 2025 |access-date=24 August 2025}}</ref><ref>{{Cite web |title=Priyadarshan announces retirement after 100th film, says he's getting 'tired'; reveals Mohanlal will make a cameo in Saif Ali Khan and Akshay Kumar's Haiwaan|url=https://indianexpress.com/article/entertainment/malayalam/priyadarshan-announces-retirement-after-100th-film-says-hes-getting-tired-reveals-mohanlal-will-make-a-cameo-in-saif-ali-khan-and-akshay-kumars-haiwaan-10208372/ |website=Indian Express |date=24 August 2025 |access-date=24 August 2025}}</ref>
== ಜಾಹೀರಾತುಗಳು==
ಪ್ರಿಯದರ್ಶನ್ [[ಕೋಕಾ-ಕೋಲಾ]], [[ಅಮೇರಿಕನ್ ಎಕ್ಸ್ಪ್ರೆಸ್]], [[ನೋಕಿಯಾ]], [[ಪಾರ್ಕರ್ ಪೆನ್ ಕಂಪನಿ|ಪಾರ್ಕರ್ ಪೆನ್ಸ್]], [[ಏಷ್ಯನ್ ಪೇಂಟ್ಸ್]], [[ಕಿನ್ಲೆ (ಬ್ರ್ಯಾಂಡ್)|ಕಿನ್ಲೆ]], ಮತ್ತು [[ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್ ಕಂಪನಿ|ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್]] ನಂತಹ ಬ್ರ್ಯಾಂಡ್ಗಳಿಗೆ ಹಲವಾರು [[ದೂರದರ್ಶನ ಜಾಹೀರಾತು]] ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.<ref>{{cite AV media|url=https://www.youtube.com/playlist?list=PL6762475556E91C03|title=Priyadarshan – Director's Reel|via=[[YouTube]]|access-date=10 March 2016|archive-date=25 December 2022|archive-url=https://web.archive.org/web/20221225101931/https://www.youtube.com/playlist?list=PL6762475556E91C03|url-status=live}}</ref>
==ವೈಯಕ್ತಿಕ ಜೀವನ==
ಅವರು 13 ಡಿಸೆಂಬರ್ 1990 ರಂದು ನಟಿ [[ಲಿಸ್ಸಿ (ನಟಿ)|ಲಿಸ್ಸಿ]] ಅವರನ್ನು ವಿವಾಹವಾದರು.<ref>{{cite news|url=http://newindianexpress.com/entertainment/interviews/article460867.ece|title=Lissy Priyadarshan, on her husband|work=[[The New Indian Express]]|access-date=12 February 2014|archive-date=7 August 2016|archive-url=https://web.archive.org/web/20160807084145/http://www.newindianexpress.com/entertainment/interviews/article460867.ece|url-status=dead}}</ref> ಅವರಿಗೆ ನಟಿ [[ಕಲ್ಯಾಣಿ ಪ್ರಿಯದರ್ಶನ್|ಕಲ್ಯಾಣಿ]] ಮತ್ತು ಸಿದ್ಧಾರ್ಥ್ ಎಂಬ ಇಬ್ಬರು ಮಕ್ಕಳಿದ್ದಾರೆ.<ref>{{cite news |title=Kalyani Priyadarshan on why Hello is the best film that has happened to her career |url=https://www.firstpost.com/entertainment/kalyani-priyadarshan-on-why-hello-is-the-best-film-that-has-happened-to-her-career-4291265.html/amp |work=Firstpost |access-date=12 January 2019 |archive-date=18 July 2018 |archive-url=https://web.archive.org/web/20180718084133/https://www.firstpost.com/entertainment/kalyani-priyadarshan-on-why-hello-is-the-best-film-that-has-happened-to-her-career-4291265.html/amp |url-status=live}}</ref><ref>{{cite news |last1=Unni |first1=K. Warrier |title=Never thought Sidharth had movies in mind: Priyadarshan on double National awards that came home. |url=https://www.onmanorama.com/entertainment/interviews/2021/03/29/priyadarshan-sidharth-nationa-award-for-marakkar.html |publisher=onmanorama.com |access-date=16 September 2021 |archive-date=28 November 2021 |archive-url=https://web.archive.org/web/20211128201928/https://www.onmanorama.com/entertainment/interviews/2021/03/29/priyadarshan-sidharth-nationa-award-for-marakkar.html |url-status=live }}</ref> 26 ವರ್ಷಗಳ ವೈವಾಹಿಕ ಜೀವನದ ನಂತರ 1 ಸೆಪ್ಟೆಂಬರ್ 2016 ರಂದು ದಂಪತಿಗಳು ವಿಚ್ಛೇದನೆ ಪಡೆದರು.<ref>{{cite news |last=Subramani |first=A. |title=Film director Priyadarshan – actor Lissy divorce formalities complete |url=https://timesofindia.indiatimes.com/city/chennai/Film-director-Priyadarshan-actor-Lissy-divorce-formalities-complete/articleshow/54361266.cms |access-date=10 January 2018 |work=The Times of India |date=16 September 2016 |archive-date=10 January 2018 |archive-url=https://web.archive.org/web/20180110234132/https://timesofindia.indiatimes.com/city/chennai/Film-director-Priyadarshan-actor-Lissy-divorce-formalities-complete/articleshow/54361266.cms |url-status=live}}</ref>
ಮಾರ್ಚ್ 2026 ರಲ್ಲಿ, ಪ್ರಿಯದರ್ಶನ್ ಅವರು 2016 ರಲ್ಲಿ ವಿಚ್ಛೇದನೆಯಾದ ಸುಮಾರು ಒಂದು ದಶಕದ ನಂತರ ತಮ್ಮ ಮಾಜಿ ಪತ್ನಿ ಲಿಸ್ಸಿ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ದೃಢಪಡಿಸಿದರು. ಅವರು ಮರುಮದುವೆಯಾಗಿಲ್ಲವಾದರೂ, ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ತಮ್ಮ ಜೀವನವನ್ನು ಮತ್ತೆ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.<ref>{{cite news |title=Priyadarshan confirms reunion with ex-wife Lissy Says 'We are living the same life together' - Reports|url=https://timesofindia.indiatimes.com/entertainment/malayalam/movies/news/priyadarshan-confirms-reunion-with-lissy-says-we-are-living-the-same-life-together-reports/articleshow/129690898.cms |work=The Times of India |date=2026-03-20}}</ref><ref>{{cite news |title='ഞങ്ങൾ വിവാഹം ചെയ്തില്ല, കുടുംബം പോലെ കഴിയുന്നു'; ലിസിക്കൊപ്പം ഒന്നിച്ചെന്ന വാർത്തയിൽ പ്രിയദർശൻ |url=https://www.mathrubhumi.com/movies-music/news/priyadarshan-lissy-reunion-living-together-clarification-malayalam-cinema-tw96j8wo|work=Mathrubhumi News|date=2026-03-21}}</ref>
== ಚಲನಚಿತ್ರಗಳ ಪಟ್ಟಿ ==
{| class="wikitable"
|-
! rowspan="2" scope="col" | ವರ್ಷ
! rowspan="2" scope="col" | ಶೀರ್ಷಿಕೆ
! rowspan="2" scope="col" | ಭಾಷೆ
! colspan="2" scope="col" | ಕೀರ್ತಿ ಪಡೆದವರು
! rowspan="2" scope="col" | ಟಿಪ್ಪಣಿಗಳು
! rowspan="2" scope="col" class="unsortable"| {{ref heading}}
|-
! scope="col" | ನಿರ್ದೇಶಕ
! scope="col" | ಚಿತ್ರಕಥೆಗಾರ
|-
| rowspan="5" | 1982
| ''[[ಸಿಂಧೂರ ಸಂಧ್ಯಕ್ಕು ಮೌನಂ]]''
| rowspan="23" | ಮಲಯಾಳಂ
| [[ಐ.ವಿ. ಶಶಿ]]
| {{Yes}}
|
|
|-
| ''[[ಕುಯಿಲಿನೆಥೇಡಿ]]''
| [[ಎಂ. ಮಣಿ]]
| {{Yes}}
|
|
|-
| ''[[ಭೂಕಂಬಂ]]''
| [[ಜೋಷಿ]]
| {{Yes}}
|
|
|-
| ''[[ನಾಥಿ ಮುಥಲ್ ನಾಥಿ ವರೆ]]''
| [[ವಿಜಯಾನಂದ್]]
| {{Yes}}
|
|style="text-align:center;" |<ref>{{Cite web |url=https://scroll.in/reel/828031/amitabh-bachchan-starrer-deewar-was-remade-in-telugu-tamil-malayalam-and-cantonese |title=Amitabh Bachchan starrer 'Deewar' was remade in Telugu, Tamil, Malayalam – and Cantonese |date=30 January 2017 }}</ref>
|-
| ''ಮುತ್ತೋಡು ಮುತ್ತು''
| [[ಎಂ. ಮಣಿ]]
| {{Yes}}
|
|
|-
| rowspan="2" |1983
| ''[[ಎಂಗನೆ ನೀ ಮರಕ್ಕುಂ]]''
| [[ಎಂ. ಮಣಿ]]
| {{Yes}}
|
|
|-
| ''[[ಎಂತೆ ಕಳಿತೋಳನ್]]''
| [[ಎಂ. ಮಣಿ]]
| {{yes}}
|
|
|-
| rowspan="3" | 1984
| ''[[ವನಿತಾ ಪೊಲೀಸ್]]''
| [[ಅಲ್ಲೆಪ್ಪೇ ಅಶ್ರಫ್]]
| {{Yes}}
|
|
|-
| ''[[ಪೂಚಕ್ಕೊರು ಮೂಕ್ಕುತಿ]]''
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movies/photo-features/malayalam-films-remade-in-hindi/photostory/48267558.cms |title=Malayalam films remade in Hindi |newspaper=The Times of India}}</ref>
|-
| ''[[ಒದರುತಮ್ಮವ ಆಳರಿಯಂ]]''
| {{yes}}
| {{yes}}
|
|
|-
| rowspan="6" | 1985
| ''[[ಒನ್ನನಂ ಕುನ್ನಿಲ್ ಒರಡಿ ಕುನ್ನಿಲ್]]''
| {{yes}}
| {{yes}}
|
|
|-
| ''[[ಪರಯಾನುಂವಯ್ಯ ಪರಯಾತಿರಿಕ್ಕಾನುಂವಯ್ಯ]]''
| {{yes}}
| {{No}}
|
|
|-
| ''[[ಪುನ್ನಾರಂ ಚೊಲ್ಲಿ ಚೊಲ್ಲಿ]]''
| {{yes}}
| {{No}}
|
|
|-
| ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]''
| {{yes}}
| {{yes}}
|
|style="text-align:center;" |<ref name="Thanda masala">{{Cite web |url=https://www.dnaindia.com/entertainment/report-thanda-masala-5891 |title=Thanda masala? |date=16 October 2005}}</ref>
|-
| ''[[ಅರಾಂ + ಅರಾಂ = ಕಿನ್ನಾರಂ]]''
| {{yes}}
| {{No}}
|
|style="text-align:center;" |<ref name="thenewsminute.com">{{Cite web |url=https://www.thenewsminute.com/article/never-dull-moment-three-decades-cinema-priyadharshan-55137 |title=Never a dull moment: Three decades of cinema with Priyadharshan |date=2 January 2017}}</ref>
|-
| ''[[ಚೆಕ್ಕೆರನೊರು ಚಿಲ್ಲ]]''
| [[ಶಿಬಿ ಮಲಯಿಲ್]]
| {{Yes}}
|
|
|-
| rowspan="7" | 1986
| ''[[ಧೀಮ್ ಥರಿಕಿಡ ಥೋಮ್]]''
| {{yes}}
| {{yes}}
|
|style="text-align:center;" |<ref name="thenewsminute.com"/>
|-
| ''[[ನಿನ್ನಿಷ್ಟಂ ಎನ್ನಿಷ್ಟಂ]]''
| [[ಅಲ್ಲೆಪ್ಪೇ ಅಶ್ರಫ್]]
| {{yes}}
|
|
|-
| ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]''
| {{yes}}
| {{No}}
|
|
|-
| ''[[ಹೆಲ್ಲೋ ಮೈ ಡಿಯರ್ ರಾಂಗ್ ನಂಬರ್]]''
| {{yes}}
| {{No}}
|
|
|-
| ''[[ಅಯಲ್ವಾಸಿ ಒರು ದರಿದ್ರವಾಸಿ]]''
| {{yes}}
| {{No}}
|
|
|-
| ''[[ರಕ್ಕುಯಿಲಿನ್ ರಾಗಸದಸ್ಸಿಲ್]]''
| {{yes}}
| {{No}}
|
|
|-
| ''[[ತಳವಟ್ಟಂ]]''
| {{yes}}
| {{yes}}
|
|style="text-align:center;" |<ref>{{Cite web |url=https://m.rediff.com/movies/2005/sep/20kyon.htm |title=Kyon Ki: Dull music}}</ref>
|-
| rowspan="2" | 1987
| ''ಚಿನ್ನಮಣಿಕ್ಕುಯಿಲೆ''
| ತಮಿಳು
| {{yes}}
| {{No}}
| ಬಿಡುಗಡೆಯಾಗಿಲ್ಲ
|
|-
| ''[[ಚೆಪ್ಪು]]''
| rowspan="10" | ಮಲಯಾಳಂ
| {{yes}}
| {{yes}}
|
|
|-
| rowspan="5" | 1988
| ''[[ಒರು ಮುತ್ತಾಶಿ ಕಥ]]''
| {{yes}}
| {{No}}
|
|
|-
| ''[[ವೆಳ್ಳನಾಕಳುಡೆ ನಾಡು]]''
| {{yes}}
| {{No}}
|
|
|-
| ''[[ಮುಕುಂದೇಟ್ಟ ಸುಮಿತ್ರ ವಿಳಿಕ್ಕುನ್ನು]]''
| {{yes}}
| {{No}}
|
|
|-
| ''[[ಆರ್ಯನ್ (1988 ಚಿತ್ರ)|ಆರ್ಯನ್]]''
| {{yes}}
| {{No}}
|
|
|-
| ''[[ಚಿತ್ರಂ]]''
| {{yes}}
| {{yes}}
|
|
|-
| rowspan="2" | 1989
| ''[[ವಂದನಂ]]''
| {{yes}}
| {{No}}
|
|style="text-align:center;" |<ref name="Did you">{{cite web |url=https://timesofindia.indiatimes.com/entertainment/kannada/movies/did-you-know/did-you-know-mohanlals-1989-malayalam-hit-vandanam-was-extensively-shot-in-bengaluru/articleshow/82826287.cms |title=Did you know? Mohanlal's 1989 Malayalam hit 'Vandanam' was extensively shot in Bengaluru | Kannada Movie News |website=Times of India|date=21 May 2021 |access-date=20 November 2021}}</ref>
|-
| ''ಧನುಷ್ಕೋಡಿ''
| {{yes}}
| {{No}}
| ಬಿಡುಗಡೆಯಾಗಿಲ್ಲ
|style="text-align:center;" |<ref>{{Cite web |date=2023-01-30 |title=Priyadarshan – the man at 66, and the director at 39 |url=https://indianexpress.com/article/entertainment/malayalam/priyadarshan-the-man-66-and-the-director-39-8411624/ |access-date=2023-11-06 |website=The Indian Express |language=en}}</ref>
|-
| 1990
| ''[[ಕದಥನಾಡನ್ ಅಂಬಾಡಿ]]''
| {{yes}}
| {{No}}
|
|
|-
| 1990
| ''[[ಅಕ್ಕರೆ ಅಕ್ಕರೆ ಅಕ್ಕರೆ]]''
| {{yes}}
| {{No}}
|
|
|-
| rowspan="4" | 1991
| ''[[ನಿರ್ಣಯಂ (1991 ಚಿತ್ರ)|ನಿರ್ಣಯಂ]]''
| ತೆಲುಗು
| {{yes}}
| {{yes}}
|
|
|-
| ''[[ಗೋಪುರ ವಸಲಿಲೆ]]''
| ತಮಿಳು
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/hindi/bollywood/news/Itamp39s-raining-remakes-in-Bollywood-in-2012/articleshow/11255854.cms |title=It's raining remakes in Bollywood in 2012 |website=[[The Times of India]] |last1=Malani |first1=Gaurav}}</ref>
|-
| ''[[ಕಿಳುಕ್ಕಂ]]''
| rowspan="3" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movies/photo-features/mollywood-movies-that-ran-for-more-than-300-days/photostory/49802155.cms |title=Mollywood movies that ran for more than 300 days |website=[[The Times of India]]}}</ref>
|-
| ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]''
| {{yes}}
| {{No}}
|
|
|-
| rowspan="2" | 1992
| ''[[ಅದ್ವೈತಂ]]''
| {{yes}}
| {{No}}
|
|
|-
| ''[[ಮುಸ್ಕುರಾಹಾಟ್ (1992 ಚಿತ್ರ)|ಮುಸ್ಕುರಾಹಾಟ್]]''
| ಹಿಂದಿ
| {{yes}}
| {{yes}}
|
|style="text-align:center;" |<ref name="The Times of India">{{Cite news |url=https://timesofindia.indiatimes.com/entertainment/regional/malayalam/news-and-interviews/Mollywood-directors-forays-into-Bollywood/articleshow/26213376.cms |title=Mollywood directors forays into Bollywood |website=[[The Times of India]] |last1=Soman |first1=Deepa}}</ref>
|-
| rowspan="2" | 1993
| ''[[ಮಿಥುನಂ (1993 ಚಿತ್ರ)|ಮಿಧುನಂ]]''
| ಮಲಯಾಳಂ
| {{yes}}
| {{No}}
|
|
|-
| ''[[ಗಾರ್ಡಿಶ್]]''
| ಹಿಂದಿ
| {{yes}}
| {{yes}}
|
|style="text-align:center;" |<ref name="The Times of India"/>
|-
| rowspan="5" | 1994
| ''[[ದ ಸಿಟಿ (1994 ಚಿತ್ರ)|ದ ಸಿಟಿ]]''
| rowspan="2" | ಮಲಯಾಳಂ
| [[ಐ.ವಿ. ಶಶಿ]]
| {{yes}}
|
|
|-
| ''[[ಕಿನ್ನರಿಪುಳಯೋರಂ]]''
| ಹರಿದಾಸ್
| {{yes}}
|
|
|-
| ''[[ಗಂದೀವಂ]]''
| ತೆಲುಗು
| {{yes}}
| {{No}}
|
|
|-
| ''[[ಥೆನ್ಮಾವಿನ್ ಕೊಂಬತ್]]''
| rowspan="3" | ಮಲಯಾಳಂ
| {{yes}}
| {{yes}}
|
|
|-
| ''[[ಮಿನ್ನಾರಂ]] ''
| {{yes}}
| {{yes}}
|
|
|-
| 1996
| ''[[ಕಾಲ ಪಾನಿ (1996 ಚಿತ್ರ)|ಕಾಲ ಪಾನಿ]]''
| {{yes}}
| {{yes}}
|
|
|-
| rowspan="3" | 1997
| ''[[ವಿರಾಸತ್ (1997 ಚಿತ್ರ)|ವಿರಾಸತ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="The Times of India"/>
|-
| ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]''
| rowspan="2" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{Cite web |url=https://www.thenewsminute.com/article/20-years-priyadharshans-chandralekha-textbook-how-adapt-film-68029 |title=20 years since Priyadharshan's 'Chandralekha': A textbook on how to adapt a film |date=7 September 2017}}</ref>
|-
| ''[[ಒರು ಯಾತ್ರಮೊಳಿ]]''
| [[ಪ್ರತಾಪ್ ಪೋತನ್]]
| {{yes}}
|
|
|-
| rowspan="3" | 1998
| ''[[ಸಾತ್ ರಂಗ್ ಕೆ ಸಪ್ನೆ]]''
| rowspan="3" | ಹಿಂದಿ
| {{yes}}
| {{yes}}
|
|style="text-align:center;" |<ref name="dnaindia">{{cite web |url=https://www.dnaindia.com/entertainment/photo-gallery-happy-birthday-mohanlal-bollywood-films-remakes-of-malayalam-flicks-starring-the-complete-actor-bhool-bhulaiyaa-manichitratazhu-drishyam-garam-masala-boeing-boeing-gardish-kireedam-hungama-poochakkoru-mookkuthi-khatta-meetha |website=dnaindia.com |title=Happy Birthday Mohanlal: Bollywood films you probably didn't know were remakes of Malayalam flicks starring him |date=May 21, 2021 |access-date=20 November 2021 |url-status=dead |archive-url=https://web.archive.org/web/20210613014802/https://www.dnaindia.com/entertainment/photo-gallery-happy-birthday-mohanlal-bollywood-films-remakes-of-malayalam-flicks-starring-the-complete-actor-bhool-bhulaiyaa-manichitratazhu-drishyam-garam-masala-boeing-boeing-gardish-kireedam-hungama-poochakkoru-mookkuthi-khatta-meetha |archive-date=2021-06-13}}</ref>
|-
| ''[[ಕಭಿ ನಾ ಕಭಿ]]''
| {{yes}}
| {{No}}
|
|
|-
| ''[[ದೋಲಿ ಸಜಾ ಕೆ ರಖ್ನಾ]]''
| {{yes}}
| {{No}}
|
|
|-
| 1999
| ''[[ಮೇಘಂ]]''
| ಮಲಯಾಳಂ
| {{yes}}
| {{yes}}
|
|
|-
| rowspan="2" | 2000
| ''[[ಹೇರಾ ಫೇರಿ (2000 ಚಿತ್ರ)|ಹೇರಾ ಫೇರಿ]]''
| ಹಿಂದಿ
| {{yes}}
| {{No}}
|
|style="text-align:center;" |<ref>{{Cite web |url=http://archive.tehelka.com/story_main38.asp?filename=hub220308comedies_get.asp | archive-url=https://web.archive.org/web/20160304083227/http://archive.tehelka.com/story_main38.asp?filename=hub220308comedies_get.asp | url-status=dead | archive-date=4 March 2016 |title=Tehelka – India's Independent Weekly News Magazine}}</ref>
|-
|''[[ಸ್ನೇಗಿಥಿಯೇ]]''
|ತಮಿಳು
| {{yes}}
| {{yes}}
|
|
|-
| rowspan="2" | 2001
| ''[[ಕಕ್ಕಕುಯಿಲ್]]''
| ಮಲಯಾಳಂ
| {{yes}}
| {{yes}}
| ನಿರ್ಮಾಪಕ ಕೂಡ
|style="text-align:center;" |<ref name="filmcompanion.in">{{Cite web |url=https://www.filmcompanion.in/features/malayalam-features/amazon-prime-video-disney-hotstar-youtube-streaming-platforms-from-mammootty-oru-vadakkan-veeragatha-to-mohanlal-kaka-kuyil-eight-malayalam-films-restored |title=From Mammootty's Oru Vadakkan Veeragatha to Mohanlal's Kaka Kuyil: Eight Malayalam Films Restored and Streaming |date=21 November 2020}}</ref>
|-
| ''[[ಯೇಹ್ ತೇರಾ ಘರ್ ಯೇಹ್ ಮೇರಾ ಘರ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="dnaindia"/>
|-
| rowspan="3" | 2003
| ''[[ಲೇಸ ಲೇಸ]]''
| ತಮಿಳು
| {{yes}}
| {{No}}
|
|style="text-align:center;" |<ref>{{Cite web |url=https://www.rediff.com/movies/2003/jun/07south.htm |title=Priyadarshan's films banned |first=Jim |last=Josekutty |website=Rediff}}</ref>
|-
| ''[[ಕಿಳಿಚುಂದನ್ ಮಂಪಝಂ]]''
| ಮಲಯಾಳಂ
| {{yes}}
| {{yes}}
|
|
|-
| ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]''
| ಹಿಂದಿ
| {{yes}}
| {{yes}}
|
|style="text-align:center;" |<ref name="dnaindia"/>
|-
| rowspan="3" | 2004
| ''[[ವಾಂಟೆಡ್ (2004 ಚಿತ್ರ)|ವಾಂಟೆಡ್]]''
| ಮಲಯಾಳಂ
| ಮುರಳಿ ನಾಗವಲ್ಲಿ
| {{yes}}
|
|
|-
| ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="The Times of India"/>
|-
| ''[[ವೆಟ್ಟಂ]]''
| ಮಲಯಾಳಂ
| {{yes}}
| {{yes}}
|
|style="text-align:center;" |<ref name="filmcompanion.in"/>
|-
| rowspan="2" | 2005
| ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]''
| rowspan="5" | ಹಿಂದಿ
| {{yes}}
| {{yes}}
|
|style="text-align:center;" |<ref name="Thanda masala"/>
|-
| ''[[ಕ್ಯೋನ್ ಕಿ]]''
| {{yes}}
| {{yes}}
|
|style="text-align:center;" |<ref>{{Cite web |url=https://www.deccanherald.com/india/karnataka/bengaluru/indian-movie-remakes-that-just-didn-t-work-762327.html |title=Indian movie remakes that just didn't work |date=18 September 2019}}</ref>
|-
| rowspan="3" | 2006
| ''[[ಭಗಮ್ ಭಗ್]]''
| {{yes}}
| {{No}}
|
|style="text-align:center;" |<ref>{{Cite web |url=https://www.sify.com/movies/akshay-kumar--priyadarshan-the-unlikely-hitmakers-imagegallery-2-bollywood-khvpcuabihgsi.html|archive-url=https://web.archive.org/web/20181002180942/http://www.sify.com/movies/akshay-kumar--priyadarshan-the-unlikely-hitmakers-imagegallery-2-bollywood-khvpcuabihgsi.html|url-status=dead|archive-date=2 October 2018 |title=Akshay Kumar & Priyadarshan: The unlikely hitmakers 2 |website=[[Sify]]}}</ref>
|-
| ''[[ಮಲಾಮಾಲ್ ವೀಕ್ಲಿ]]''
| {{yes}}
| {{yes}}
|
|style="text-align:center;" |<ref name="nowrunning.com">{{Cite web |url=https://www.nowrunning.com/movie/15904/malayalam/aamayum-muyalum/4932/review/ |title=Aamayum Muyalum Review | Aamayum Muyalum Malayalam Movie Review by Veeyen |date=21 December 2014}}</ref>
|-
| ''[[ಚುಪ್ ಚುಪ್ ಕೆ]]''
| {{yes}}
| {{No}}
|
|style="text-align:center;" |<ref>{{Cite web |url=https://m.rediff.com/movies/2006/may/16priyan.htm |title='I never come up with an idea'}}</ref>
|-
| rowspan="3" | 2007
| ''[[ರಾಕಿಲಿಪಟ್ಟು]]''
| ಮಲಯಾಳಂ
| {{yes}}
| {{yes}}
|
|
|-
| ''[[ಢೋಲ್ (ಚಿತ್ರ)|ಢೋಲ್]]''
| rowspan="3" | ಹಿಂದಿ
| {{yes}}
| {{No}}
|
|style="text-align:center;" |<ref>{{Cite news |url=https://economictimes.indiatimes.com/industry/media/entertainment/priyans-remake-darshan/articleshow/2036196.cms |title=Priyan's remake Darshan |newspaper=The Economic Times}}</ref>
|-
| ''[[ಭೂಲ್ ಭೂಲೈಯಾ]]''
| {{yes}}
| {{yes}}
|
|style="text-align:center;" |<ref name="The Times of India"/>
|-
|rowspan=2| 2008
| ''[[ಮೇರೆ ಬಾಪ್ ಪೆಹ್ಲೆ ಆಪ್]]''
| {{yes}}
| {{No}}
|
|style="text-align:center;" |<ref>{{Cite web |url=https://m.rediff.com/movies/2008/jun/13mbpa.htm |title=Review: Mere Baap Pehle AAP}}</ref>
|-
| ''[[ಕಾಂಚಿವರಂ]]''
| ತಮಿಳು
| {{yes}}
| {{yes}}
|
|
|-
| rowspan="2" | 2009
| ''[[ಬಿಲ್ಲು]]''
| rowspan="5" | ಹಿಂದಿ
| {{yes}}
| {{No}}
|
|style="text-align:center;" |<ref name="Malayalam">{{cite news |url=https://timesofindia.indiatimes.com/entertainment/malayalam/movies/photo-features/malayalam-films-remade-in-hindi/photostory/48267558.cms |newspaper=The Times of India |title=Malayalam films remade in Hindi|access-date=20 November 2021}}</ref>
|-
| ''[[ದೇ ದನಾ ದನ್]]''
| {{yes}}
| {{yes}}
|
|style="text-align:center;" |<ref>{{Cite web |url=https://www.firstpost.com/entertainment/will-akshay-kumar-and-priyadarshan-recreate-hera-pheri-magic-with-their-next-film-3020156.html |title=Will Akshay Kumar and Priyadarshan recreate Hera Pheri magic with their next film? |work=Firstpost |date=26 September 2016}}</ref>
|-
| rowspan="3" | 2010
| ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]''
| {{yes}}
| {{yes}}
|
|style="text-align:center;" |<ref name="archive">{{cite web |url=http://www.indiglamour.com/s3cms/article/Telugu/Trisha-to-Enter-Bollywood-Soon201005 |title=Article-Telugu-Trisha to Enter Bollywood Soon|archive-url=https://web.archive.org/web/20110713025810/http://www.indiglamour.com/s3cms/article/Telugu/Trisha-to-Enter-Bollywood-Soon201005|access-date=20 November 2021|archive-date=2011-07-13}}</ref>
|-
| ''[[ಬುಮ್ ಬುಮ್ ಬೋಲೆ]]''
| {{yes}}
| {{No}}
|
|style="text-align:center;" |<ref>{{Cite news |url=https://www.thehindu.com/features/cinema/They-cant-step-into-Majidis-shoes/article11637591.ece/ |title=They can't step into Majidi's shoes |newspaper=The Hindu |date=20 May 2010 |last1=Kamath |first1=Sudhish}}</ref>
|-
| ''[[ಆಕ್ರೋಶ್ (2010 ಚಿತ್ರ)|ಆಕ್ರೋಶ್]]''
| {{yes}}
| {{No}}
|
|style="text-align:center;" |<ref>{{Cite web |url=https://www.livemint.com/Leisure/fUDK8FLdl1wkXEZdQED1xL/Aakrosh--The-burning-of-Jhanjhad.html |title=Aakrosh | the burning of Jhanjhad |date=15 October 2010}}</ref>
|-
|2011
| ''[[ಒರು ಮರುಭೂಮಿಕ್ಕಾಧ]]''
| ಮಲಯಾಳಂ
| {{yes}}
| {{yes}}
|
|style="text-align:center;" |
|-
| rowspan="2" | 2012
| ''[[ಟೆಜ್]]''
| rowspan="3" | ಹಿಂದಿ
| {{yes}}
| {{No}}
|
|style="text-align:center;" |<ref>{{cite web |url=http://www.hindustantimes.com/movie-reviews/anupama-chopra-s-review-tezz/story-kZn3Bj3DisdZXItk5rJjhI.html |title=Anupama Chopra's review: Tezz |date=28 April 2012 |website=Hindustantimes.com|access-date=19 July 2018}}</ref>
|-
| ''[[ಕಮಾಲ್ ಧಮಾಲ್ ಮಲಮಾಲ್]]''
| {{yes}}
| {{No}}
|
|style="text-align:center;" |
|-
| rowspan="2" | 2013
| ''[[ರಂಗ್ರೇಜ್]]''
| {{yes}}
| {{No}}
|
|style="text-align:center;" |<ref name="archive2">{{cite web |url=http://articles.timesofindia.indiatimes.com/2013-02-06/news-interviews/36949146_1_policegiri-saamy-southern-remakes |title=Upcoming southern remakes in Bollywood|work=The Times Of India |archive-url=https://web.archive.org/web/20130404124727/http://articles.timesofindia.indiatimes.com/2013-02-06/news-interviews/36949146_1_policegiri-saamy-southern-remakes|access-date=20 November 2021|archive-date=2013-04-04}}</ref>
|-
| ''[[ಗೀತಾಂಜಲಿ]]''
| rowspan=3|ಮಲಯಾಳಂ
| {{yes}}
| {{yes}}
|
|style="text-align:center;" |
|-
| 2014
|''[[ಆಮಯುಂ ಮುಯಲುಂ]]''
| {{yes}}
| {{yes}}
|
|style="text-align:center;" |
|-
| 2016
| ''[[ಒಪ್ಪಂ]]''
| {{yes}}
| {{yes}}
|
|
|-
| rowspan="2" | 2018
| ''[[ನಿಮಿರ್]]''
| rowspan="2" | ತಮಿಳು
| {{yes}}
| {{yes}}
|
|style="text-align:center;" |<ref name="https">{{cite web |url=https://timesofindia.indiatimes.com/entertainment/malayalam/movies/news/mahestinte-prathikaram-tamil-remake-nimirs-trailer-gets-a-mixed-reaction/articleshow/62427526.cms |title='Mahestinte Prathikaram' Tamil remake 'Nimir's' trailer gets a mixed reaction | Malayalam Movie News |website=Times of India|date=9 January 2018 |access-date=20 November 2021}}</ref>
|-
| ''[[ಸಮ್ ಟೈಮ್ಸ್ (ಚಿತ್ರ)|ಸಮ್ ಟೈಮ್ಸ್]]''
| {{yes}}
| {{yes}}
|
|style="text-align:center;" |<ref>{{cite web |url=https://www.indiatoday.in/movies/regional-cinema/story/sila-samayangel-priyadarshan-oppam-mohanlal-prakasha-raj-golden-globe-341958-2016-09-19 |title=Sila Samayangalil: Priyadarshan's film enters final round for Golden Globe Award |website=India Today|date=19 September 2016 |access-date=19 July 2018}}</ref>
|-
| rowspan="2" | 2021
|''[[ಹುಂಗಾಮಾ 2]]''
|ಹಿಂದಿ
| {{yes}}
| {{No}}
|
|style="text-align:center;" |
|-
|''[[ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ]]''
| rowspan="2" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{cite web |url=https://indianexpress.com/article/entertainment/malayalam/marakkar-arabikadalinte-simham-mohanlal-priyadarshan-5155348/ |title=Marakkar: Arabikadalinte Simham: Mohanlal's next film with Priyadarshan announced |date=2018-04-28}}</ref>
|-
| rowspan="2" | 2023
|''[[ಕೊರೋನಾ ಪೇಪರ್ಸ್]]''
| {{yes}}
| {{yes}}
| ನಿರ್ಮಾಪಕ ಕೂಡ
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movie-reviews/corona-papers/movie-review/99340304.cms |title=Corona Papers Movie Review : An uninspired copy |newspaper=The Times of India}}</ref>
|-
|''[[ಅಪ್ಪಾಥ]]''
| ತಮಿಳು
| {{yes}}
| {{No}}
|
|style="text-align:center;" |<ref>{{Cite news |date=2023-07-24 |title=Urvashi's 700th film 'Appatha' premieres directly on OTT from July 29 |work=The Times of India |url=https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms |access-date=2023-07-31 |issn=0971-8257}}</ref>
|-
| rowspan="2" |2026
|''[[ಭೂತ್ ಬಂಗ್ಲಾ]]''
| rowspan="2" |ಹಿಂದಿ
|{{Yes}}
|{{Yes}}
| ರೋಹನ್ ಶಂಕರ್, ಅಬಿಲಾಷ್ ನಾಯರ್ ಅವರೊಂದಿಗೆ ಸಹ-ಬರೆದ ಚಿತ್ರಕಥೆ
|style="text-align:center;" |<ref>{{Cite news |date=2025-01-30 |title=Here's how director Priyadarshan's birthday was celebrated on 'Bhoot Bangla' set |url=https://timesofindia.indiatimes.com/entertainment/hindi/bollywood/news/heres-how-director-priyadarshans-birthday-was-celebrated-on-bhoot-bangla-set/articleshow/117730625.cms |access-date=2025-01-30 |work=The Times of India |issn=0971-8257}}</ref>
|-
|{{Pending film|ಹೈವಾನ್}}
|{{yes}}
|{{yes}}
|ನಂತರದ-ನಿರ್ಮಾಣ
|
|-
|TBA
|{{Pending film|ಶೀರ್ಷಿಕೆಯಿಲ್ಲದ ಮೋಹನ್ಲಾಲ್ ಚಿತ್ರ}}
|ಮಲಯಾಳಂ
|{{yes}}
|{{Yes}}
|ಚಿತ್ರೀಕರಣ
|
|}
===ಇತರೆ ಕೀರ್ತಿಗಳು===
{| class="wikitable"
!ವರ್ಷ
!ಶೀರ್ಷಿಕೆ
! ಭಾಷೆ
!ಪಾತ್ರ
|-
| 1978
| ''[[ಥಿರಾನೋಟ್ಟಂ]]''
| rowspan=4|ಮಲಯಾಳಂ
|rowspan=2| ಸಹಾಯಕ ನಿರ್ದೇಶಕ<ref>{{cite web |url=https://www.deccanchronicle.com/mollywood/120116/vr-gopalakrishnan-was-more-than-a-colleague-priyan.html |title=VR Gopalakrishnan was more than a colleague: Priyan |date=13 January 2016 |website=Deccanchonicle.com|access-date=19 July 2018}}</ref>
|-
| 1981
| ''[[ಥೇನುಂ ವಯಂಬುಂ]]''
|-
| 1982
| ''[[ಪದಯೋತ್ತಂ (1982 ಚಿತ್ರ)|ಪದಯೋತ್ತಂ]]''
| ಚಿತ್ರಕಥೆ ಮೇಲ್ವಿಚಾರಕ
|-
| 1993
| ''[[ಮಣಿಚಿತ್ರಾತഴു]]''
| ಎರಡನೇ ಘಟಕ ನಿರ್ದೇಶಕ
|-
| 2008
| ''[[ಪೊಯ್ ಸೊಲ್ಲಾ ಪೊರೋಮ್]]''
| ತಮಿಳು
| ನಿರ್ಮಾಪಕ
|}
===ಅಭಿನಯದ ಕೀರ್ತಿಗಳು===
{| class="wikitable"
!ವರ್ಷ
!ಶೀರ್ಷಿಕೆ
! ಭಾಷೆ
!ಪಾತ್ರ
!ಟಿಪ್ಪಣಿಗಳು
|-
| 1983
| ''[[ಹೆಲ್ಲೋ ಮದ್ರಾಸ್ ಗರ್ಲ್]]''
| rowspan=3|ಮಲಯಾಳಂ
| ರೆಸ್ಟೋರೆಂಟ್ನಲ್ಲಿ ವ್ಯಕ್ತಿ
| ದೃಢೀಕರಿಸದ
|-
| 1986
| ''[[ಟಿ. ಪಿ. ಬಾಲಗೋಪಾಲನ್ ಎಂ.ಎ.]]''
| ಚಲನಚಿತ್ರ ನಿರ್ದೇಶಕ
|rowspan=2| ಅತಿಥಿ ಪಾತ್ರ
|-
| 1990
| ''[[ನಂ. 20 ಮದ್ರಾಸ್ ಮೇಲ್]]''
| ಸ್ವತಃ
|}
==ಪ್ರಶಸ್ತಿಗಳು ಮತ್ತು ಗೌರವಗಳು==
ಪ್ರಿಯದರ್ಶನ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ, ಹಾಗೆಯೇ ವಿವಿಧ ಚಲನಚಿತ್ರ ಸಂಘಟನೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಪ್ರತಿಷ್ಠಿತ '''[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]'''ಯನ್ನು ಮೂರು ಬಾರಿ ಗೆದ್ದಿದ್ದಾರೆ ಮತ್ತು ಭಾರತೀಯ ಚಲನಚಿತ್ರೋದ್ಯಮಕ್ಕೆ ಅವರ ಅಸಾಧಾರಣ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ.
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
* '''2007''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ – ''ಕಾಂಚಿವರಂ'' (ಗೋಲ್ಡನ್ ಲೋಟಸ್)
* '''2007''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ (ನಿರ್ಮಾಪಕ) – ''ಕಾಂಚಿವರಂ'' (ಗೋಲ್ಡನ್ ಲೋಟಸ್)
* '''2019''': ಅತ್ಯುತ್ತಮ ನಿರ್ದೇಶಕ – ''ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ'' (ಗೋಲ್ಡನ್ ಲೋಟಸ್)<ref name=":1">{{Cite news |author=The Hindu Net Desk |date=2021-03-22 |title=67th National Film Awards: Complete list of winners |url=https://www.thehindu.com/entertainment/movies/67th-national-film-awards-complete-list-updating/article34131921.ece |access-date=2025-03-30 |work=The Hindu |language=en-IN |issn=0971-751X}}</ref>
* '''2019''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ – ''ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ'' (ಗೋಲ್ಡನ್ ಲೋಟಸ್)<ref name=":1" />
* '''1996''': ಅತ್ಯುತ್ತಮ ಕಲಾ ನಿರ್ದೇಶನ – ''ಕಾಲಪಾನಿ'' (ಸಬು ಸಿರಿಲ್)
* '''1996''': ಅತ್ಯುತ್ತಮ ಛಾಯಾಗ್ರಹಣ – ''ಕಾಲಪಾನಿ'' (ಸಂತೋಷ್ ಶಿವನ್)
=== ನಾಗರಿಕ ಪ್ರಶಸ್ತಿಗಳು ===
* '''2012''': '''[[ಪದ್ಮಶ್ರೀ]]''' (ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ)<ref>{{Cite web | archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf | title=Padma Awards Directory (1954-2013) - Year-Wise List | url=http://mha.nic.in/sites/upload_files/mha/files/LST-PDAWD-2013.pdf | archive-date=2015-10-15}}</ref>
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
* '''1994''': ಜನಪ್ರಿಯ ಆಕರ್ಷಣೆ ಮತ್ತು ಸೌಂದರ್ಯದ ಮೌಲ್ಯವನ್ನು ಹೊಂದಿರುವ ಅತ್ಯುತ್ತಮ ಚಲನಚಿತ್ರ – ''ಥೆನ್ಮಾವಿನ್ ಕೊಂಬತು''
* '''1995''': ಎರಡನೇ ಅತ್ಯುತ್ತಮ ಚಲನಚಿತ್ರ – ''ಕಾಲಪಾನಿ''
=== ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು ===
* '''1991''': ಅತ್ಯುತ್ತಮ ಜನಪ್ರಿಯ ಚಲನಚಿತ್ರ – ''ಕಿಳುಕ್ಕಂ''<ref>{{Cite web |last=Critics |first=kerala Film |title=FILM CRITICS AWARDS COMPLETE LIST FROM 1977 TILL 2012 ഫിലിം ക്രിട്ടിക്സ് അവാര്ഡ് 1977 മുതല് 2012 വരെ സമ്പൂര്ണ പട്ടിക |url=https://www.keralafilmcritics.com/2020/10/film-critics-awards-complete-list-from.html |access-date=2025-03-30 |language=en-GB}}</ref>
* '''2016''': ಅತ್ಯುತ್ತಮ ಚಲನಚಿತ್ರ – ''ಒಪ್ಪಂ''<ref name=":2">{{Cite news |author=Staff Reporter |date=2017-03-06 |title=Film critics awards announced |url=https://www.thehindu.com/news/cities/Thiruvananthapuram/film-critics-awards-announced/article17419650.ece/ |access-date=2025-03-30 |work=The Hindu |language=en-IN |issn=0971-751X}}</ref>
* '''2016''': ಅತ್ಯುತ್ತಮ ನಿರ್ದೇಶಕ – ''ಒಪ್ಪಂ''<ref name=":2" />
=== ಫಿಲ್ಮ್ಫೇರ್ ಪ್ರಶಸ್ತಿಗಳು ===
* '''1997''': ಅತ್ಯುತ್ತಮ ಚಲನಚಿತ್ರ (ವಿಮರ್ಶಕರು) – ''[[ವಿರಾಸತ್ (1997 ಚಿತ್ರ)|ವಿರಾಸತ್]]''
* '''2009''': ಅತ್ಯುತ್ತಮ ನಿರ್ದೇಶಕ (ತಮಿಳು) – ''[[ಕಾಂಚಿವರಂ]]''
=== ವಿಶೇಷ ಮನ್ನಣೆಗಳು ===
* 2008 – ಭಾರತೀಯ ಚಲನಚಿತ್ರೋದ್ಯಮಕ್ಕೆ ಅಸಾಧಾರಣ ಕೊಡುಗೆಗಳಿಗಾಗಿ [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು#ವಿಶೇಷ ಗೌರವ ತೀರ್ಪುಗಾರರ ಪ್ರಶಸ್ತಿ|ವಿಶೇಷ ಗೌರವ ತೀರ್ಪುಗಾರರ ಪ್ರಶಸ್ತಿ]]
* 2008 – ಚೆನ್ನೈ ಮತ್ತು ಜೈಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ – 'ಸಿಲ ಸಮಯಂಗಳಿಲ್', ಏಡ್ಸ್ ಜಾಗೃತಿಯ ಕಲಾ ಚಲನಚಿತ್ರ.
* 2010 – ಜೈಹಿಂದ್ ರಜತ ಮುದ್ರಾ ಪ್ರಶಸ್ತಿ
* 2016 – ಅತ್ಯುತ್ತಮ ನಿರ್ದೇಶಕಕ್ಕಾಗಿ ಏಷ್ಯಾವಿಷನ್ ಪ್ರಶಸ್ತಿ – ''[[ಒಪ್ಪಂ]]''
* 2019 – [[ಮಧ್ಯಪ್ರದೇಶ ಸರ್ಕಾರ|ಮಧ್ಯಪ್ರದೇಶ ಸರ್ಕಾರದ]] ''[[ಕಿಶೋರ್ ಕುಮಾರ್]]'' ಪ್ರಶಸ್ತಿ<ref>{{Cite web |date=14 October 2019 |title=Director Priyadarshan gets MP government's Kishore Kumar award |url=https://indianexpress.com/article/entertainment/bollywood/director-priyadarshan-gets-mp-government-kishore-kumar-award-6068350/ |website=[[The Indian Express]] |publication-place=[[Khandwa]] |access-date=22 March 2021 |archive-date=22 October 2019 |archive-url=https://web.archive.org/web/20191022055051/https://indianexpress.com/article/entertainment/bollywood/director-priyadarshan-gets-mp-government-kishore-kumar-award-6068350/ |url-status=live }}</ref>
* 2022 – [[ಹಿಂದೂಸ್ಥಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್]] ಇವರಿಂದ [[ಗೌರವ ಡಾಕ್ಟರೇಟ್]] ([[ಡಾಕ್ಟರ್ ಆಫ್ ಲೆಟರ್ಸ್|D.Litt]]).<ref name="dr">{{Cite web |date=7 March 2022 |title=Priyadarshan felicitated with an honorary doctorate by Hindustan Institute of Technology & Science |url=https://www.bollywoodhungama.com/news/bollywood/priyadarshan-felicitated-with-an-honorary-doctorate-by-hindustan-institute-of-technology-science/ |website=[[Bollywood Hungama]] |access-date=28 March 2022 |archive-date=28 March 2022 |archive-url=https://web.archive.org/web/20220328094635/https://www.bollywoodhungama.com/news/bollywood/priyadarshan-felicitated-with-an-honorary-doctorate-by-hindustan-institute-of-technology-science/ |url-status=live }}</ref><ref>{{Cite web |date=8 March 2022 |title=സംവിധായകന് പ്രിയദര്ശന് ഡോക്ടറേറ്റ് |trans-title=Priyadarshan bestowed with honorary doctorate |url=https://www.manoramaonline.com/movies/movie-news/2022/03/07/priyadarshan-bestowed-with-honorary-doctorate.html |website=[[Malayala Manorama]] |language=ml |access-date=28 March 2022 |archive-date=28 March 2022 |archive-url=https://web.archive.org/web/20220328094635/https://www.manoramaonline.com/movies/movie-news/2022/03/07/priyadarshan-bestowed-with-honorary-doctorate.html |url-status=live }}</ref>
=== ಶೈಕ್ಷಣಿಕ ಮತ್ತು ಸಾಂಸ್ಥಿಕ ಮನ್ನಣೆಗಳು ===
* '''2013''': '''ಎಕ್ಸಲೆನ್ಸ್ ಪ್ರಶಸ್ತಿ''' – ಹಿಂದೂಸ್ಥಾನ್ ವಿಶ್ವವಿದ್ಯಾಲಯ, ಚೆನ್ನೈ
* '''2011-2014''': '''ಅಧ್ಯಕ್ಷರು''' – ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ
* '''2011-2014''': '''ನಿರ್ದೇಶಕ''' – ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
=== ಸರ್ಕಾರಿ ನೇಮಕಾತಿಗಳು ===
*'''2001''': ಅಧ್ಯಕ್ಷರು - ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
*'''2022''': ಅಧ್ಯಕ್ಷರು - ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಚಲನಚಿತ್ರ ಸ್ನೇಹಿ ರಾಜ್ಯ
* '''2019''': ಅಧ್ಯಕ್ಷರು – ವೈಶಿಷ್ಟ್ಯಪೂರ್ಣ ಚಲನಚಿತ್ರಗಳ ತೀರ್ಪುಗಾರರು, 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ (IFFI)
* '''2016''': ಕೇಂದ್ರ ತೀರ್ಪುಗಾರರ ಅಧ್ಯಕ್ಷರು – 64ನೇ ರಾಷ್ಟ್ರೀಯ ಪ್ರಶಸ್ತಿಗಳು (2016 ರ ರಾಷ್ಟ್ರಪತಿ ಪ್ರಶಸ್ತಿ)
;ಕ್ರೀಡೆ ಮತ್ತು ಸಾಮಾಜಿಕ ಕೊಡುಗೆಗಳು:
* ಅಂಕಣಕಾರ – ಮಲಯಾಳ ಮನೋರಮ ಪತ್ರಿಕೆ (ಕೇರಳದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗಾಗಿ)
* ಅಧ್ಯಕ್ಷರು – ಸಮಾರಂಭಗಳ ಸಮಿತಿ, 35ನೇ ರಾಷ್ಟ್ರೀಯ ಕ್ರೀಡಾಕೂಟಗಳು (2015)
* ನಿರ್ದೇಶಕ – ರೈಸಿಂಗ್ ಸ್ಟಾರ್ ಔಟ್ರೀಚ್ ಆಫ್ ಇಂಡಿಯಾ (2014–2019)
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
{{commons category}}
* {{official website|directorpriyadarshan.com}}
* {{IMDb name|id=0698184|name=Priyadarshan}}
* {{usurped|[https://web.archive.org/web/20100826090115/http://www.hinduonnet.com/thehindu/mp/2006/01/21/stories/2006012100150300.htm ಅವರ ಸ್ಟುಡಿಯೋ – ಫೋರ್ ಫ್ರೇಮ್ಸ್ ಉದ್ಘಾಟನೆ]}}
*[https://www.filmibeat.com/celebs/priyadarshan/biography.html ಪ್ರಿಯದರ್ಶನ್ ಅವರ ಜೀವನಚರಿತ್ರೆ ಮತ್ತು ಅವರ ಜೀವನದ ಬಗ್ಗೆ ವಿಶೇಷ]
* [https://www.rottentomatoes.com/celebrity/priyadarsan ಪ್ರಿಯದರ್ಶನ್] [[ರಾಟನ್ ಟೊಮ್ಯಾಟೊಸ್]]ನಲ್ಲಿ
{{Authority control}}
[[ವರ್ಗ: ತಿರುವನಂತಪುರಂನ ಚಲನಚಿತ್ರ ನಿರ್ದೇಶಕರು]]
[[ವರ್ಗ: ಮಲಯಾಳಂ ಚಲನಚಿತ್ರ ನಿರ್ದೇಶಕರು]]
[[ವರ್ಗ: ತಮಿಳು ಚಲನಚಿತ್ರ ನಿರ್ದೇಶಕರು]]
[[ವರ್ಗ: ತಿರುವನಂತಪುರಂನ ಚಲನಚಿತ್ರ ನಿರ್ಮಾಪಕರು]]
[[ವರ್ಗ: ಹಿಂದಿ-ಭಾಷಾ ಚಲನಚಿತ್ರ ನಿರ್ದೇಶಕರು]]
[[ವರ್ಗ: ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ: ಜೀವಂತ ಜನರು]]
[[ವರ್ಗ: 1957 ಜನನಗಳು]]
[[ವರ್ಗ: ದಕ್ಷಿಣ ಚಲನಚಿತ್ರೋತ್ಸವ ಪ್ರಶಸ್ತಿ ವಿಜೇತರು]]
[[ವರ್ಗ: ಕಲೆಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ: 21 ನೇ ಶತಮಾನದ ಭಾರತೀಯ ಜನರು]]
[[ವರ್ಗ: ಮಲಯಾಳಂ ಚಿತ್ರಕಥೆಗಾರರು]]
[[ವರ್ಗ: 20 ನೇ ಶತಮಾನದ ಭಾರತೀಯ ನಾಟಕಕಾರರು ಮತ್ತು ನಾಟಕಕಾರರು]]
[[ವರ್ಗ: ತಿರುವನಂತಪುರಂನ ಚಿತ್ರಕಥೆಗಾರರು]]
[[ವರ್ಗ: ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ನಿರ್ದೇಶಕರು]]
[[ವರ್ಗ: ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ವಿಜೇತರು]]
[[ವರ್ಗ:ಐಐಎಫ್ಎ ಉತ್ಸವಂ ವಿಜೇತರು]]
g7z95gq6918h3n0d4hubeh00y3usp5t
1382788
1382787
2026-08-15T09:27:22Z
A826
72368
Cleaned up using [[WP:AutoEd|AutoEd]]
1382788
wikitext
text/x-wiki
{{databox}}
{{Infobox person
| name = ಪ್ರಿಯದರ್ಶನ್
| image = Priyadarshan at a press conference for 'Kamaal Dhamaal Malamaal' (cropped).jpg
| caption = ''ಕಮಾಲ್ ಧಮಾಲ್ ಮಲಮಾಲ್''ಗಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಿಯದರ್ಶನ್
| birth_name = ಪ್ರಿಯದರ್ಶನ್ ಸೋಮನ್ ನಾಯರ್
| birth_date = {{Birth date and age|df=yes|1957|01|30}}
| birth_place = [[ತಿರುವನಂತಪುರಂ]], [[ಕೇರಳ]], ಭಾರತ
| occupation = {{hlist|ಚಲನಚಿತ್ರ ನಿರ್ದೇಶಕ|ಚಿತ್ರಕಥೆಗಾರ}}
| years_active = 1982–ಪ್ರಸ್ತುತ
| works = [[ಪ್ರಿಯದರ್ಶನ್ ಚಲನಚಿತ್ರಗಳ ಪಟ್ಟಿ|ಸಂಪೂರ್ಣ ಪಟ್ಟಿ]]
| spouse = {{marriage|[[ಲಿಸ್ಸಿ (ಮಲಯಾಳಂ ನಟಿ)|ಲಿಸ್ಸಿ]]|1990|2016|reason=ವಿಚ್ಛೇದನೆ}}
| partner = ಲಿಸ್ಸಿ<br>(2026–ಪ್ರಸ್ತುತ)
| children = 2; [[ಕಲ್ಯಾಣಿ ಪ್ರಿಯದರ್ಶನ್|ಕಲ್ಯಾಣಿ]] ಸೇರಿದಂತೆ
| parents =
| honours =
| website =
}}
'''ಪ್ರಿಯದರ್ಶನ್ ಸೋಮನ್ ನಾಯರ್''' (ಜನನ 30 ಜನವರಿ 1957)<ref name="birthday">{{Cite web|date=30 January 2018|title=Happy Birthday Priyadarshan: Mohanlal, Riteish Deshmukh, and others wish Nimir director|url=https://indianexpress.com/article/entertainment/malayalam/happy-birthday-priyadarshan-5044749/|access-date=2 December 2021|website=The Indian Express|archive-date=2 December 2021|archive-url=https://web.archive.org/web/20211202075540/https://indianexpress.com/article/entertainment/malayalam/happy-birthday-priyadarshan-5044749/|url-status=live}}</ref><ref>{{Cite web |title=Priyadarshan - Film Director - Official Website |url=https://directorpriyadarshan.com/ |access-date=2025-04-12 |website=directorpriyadarshan.com}}</ref> ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು [[ಚಿತ್ರಕಥೆಗಾರ]]. ಅವರು 1982 ರಿಂದ ಪ್ರಾಥಮಿಕವಾಗಿ [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ]] ಮತ್ತು [[ಹಿಂದಿ ಚಲನಚಿತ್ರೋದ್ಯಮ|ಹಿಂದಿ]] ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ, ಅನೇಕ ಭಾರತೀಯ ಭಾಷೆಗಳಲ್ಲಿ 90 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ, [[ತಮಿಳು ಭಾಷೆ|ತಮಿಳು]] ಮತ್ತು [[ತೆಲುಗು ಭಾಷೆ|ತೆಲುಗು]] ಚಿತ್ರಗಳಲ್ಲೂ ಗಮನಾರ್ಹ ಕೃತಿಗಳನ್ನು ಹೊಂದಿದ್ದಾರೆ. ವಿವಿಧ ಪ್ರಕಾರದ ಚಲನಚಿತ್ರಗಳಿಗೆ ಹೆಸರುವಾಸಿಯಾಗಿರುವ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ, ಇವುಗಳಲ್ಲಿ ಮೂರು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಅನೇಕ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮತ್ತು 2012 ರಲ್ಲಿ [[ಪದ್ಮಶ್ರೀ]] ಸೇರಿವೆ.<ref>{{Cite web |date=2022-01-30 |title=Happy Birthday, Priyadarshan: Reasons why he is a master at handling every film genres |url=https://timesofindia.indiatimes.com/entertainment/malayalam/movies/news/happy-birthday-priyadarshan-reasons-why-he-is-a-master-at-handling-every-film-genres/photostory/89210618.cms |access-date=2025-09-02 |website=The Times of India |language=en}}</ref>
ಅವರು 1980 ರ ದಶಕದ ಆರಂಭದಲ್ಲಿ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು, ಪ್ರಾಥಮಿಕವಾಗಿ [[ಮಲಯಾಳಂ ಚಲನಚಿತ್ರೋದ್ಯಮ]]ದಲ್ಲಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರು ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'' (1986), ''[[ತಳವಟ್ಟಂ]]'' (1986), ''[[ವೆಳ್ಳನಾಕಳುಡೆ ನಾಡು]]'' (1988), ''[[ಚಿತ್ರಂ]]'' (1988), ''[[ವಂದನಂ]]'' (1989), ಮತ್ತು ''[[ಕಿಳುಕ್ಕಂ]]'' (1991) ಸೇರಿದಂತೆ ಹಲವಾರು ಗಮನಾರ್ಹ ಚಲನಚಿತ್ರಗಳನ್ನು ನಿರ್ದೇಶಿಸಿದರು. 1990 ರ ದಶಕದುದ್ದಕ್ಕೂ, ಅವರು ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]'' (1991), ''[[ಮಿಥುನಂ (1993 ಚಿತ್ರ)|ಮಿಥುನಂ]]'' (1993), ''[[ಥೆನ್ಮಾವಿನ್ ಕೊಂಬತ್]]'' (1994), ''[[ಕಾಲ ಪಾನಿ (1996 ಚಿತ್ರ)|ಕಾಲಪಾನಿ]]'' (1996), ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]'' (1997), ಮತ್ತು ''[[ಮೇಘಂ]]'' (1999) ನಂತಹ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸುವುದನ್ನು ಮುಂದುವರೆಸಿದರು.
ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವಾಗ, ಪ್ರಿಯದರ್ಶನ್ ಆಕ್ಷನ್ ಥ್ರಿಲ್ಲರ್ ''[[ಗಾರ್ಡಿಶ್]]'' (1994) ಮತ್ತು ''[[ವಿರಾಸತ್ (1997 ಚಿತ್ರ)|ವಿರಾಸತ್]]'' (1997) ಮೂಲಕ [[ಬಾಲಿವುಡ್]]ಗೆ ಪ್ರವೇಶಿಸಿದರು. 2000 ರ ದಶಕದಲ್ಲಿ, ಅವರು ಮಲಯಾಳಂ ಚಲನಚಿತ್ರಗಳ ಹಿಂದಿ ಅಳವಡಿಕೆಗಳಿಗಾಗಿ, ವಿಶೇಷವಾಗಿ ಹಾಸ್ಯ ಪ್ರಕಾರದಲ್ಲಿ ಬಾಲಿವುಡ್ನಲ್ಲಿ ವ್ಯಾಪಕ ಮನ್ನಣೆಯನ್ನು ಗಳಿಸಿದರು. ಅವರ ಅತ್ಯಂತ ಗಮನಾರ್ಹ ಬಾಲಿವುಡ್ ಚಲನಚಿತ್ರಗಳಲ್ಲಿ ''[[ಹೇರಾ ಫೇರಿ (2000 ಚಿತ್ರ)|ಹೇರಾ ಫೇರಿ]]'' (2000), ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'' (2003), ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]'' (2004), ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]'' (2005), ''[[ಭಗಮ್ ಭಗ್]]'', ''[[ಚುಪ್ ಚುಪ್ ಕೆ]]'' (ಎರಡೂ 2006), ''[[ಢೋಲ್ (ಚಿತ್ರ)|ಢೋಲ್]]'', ''[[ಭೂಲ್ ಭೂಲೈಯಾ]]'' (ಎರಡೂ 2007), ''[[ದೇ ದನಾ ದನ್]]'' (2009), ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]'' (2010), ಮತ್ತು ''[[ಭೂತ್ ಬಂಗ್ಲಾ]]'' (2026) ಸೇರಿವೆ.<ref>{{Cite web | url=https://www.bollywoodlife.com/news-gossip/priyadarshan-birthday-special-top-10-comedy-movies-starring-akshay-kumar-shahid-kapoor-and-more-that-you-can-watch-again-and-again-news-and-gossip-2323418/ | title=Priyadarshan birthday special: Top 10 comedy movies starring Akshay Kumar, Shahid Kapoor and more that you can watch again and again | date=30 January 2023 }}</ref><ref>{{Cite web|url=https://www.iforher.com/news/entertainment-news/best-priyadarshan-movies-comedy/|title=9 Priyadarshan Movies That Are So Funny You Won't Even Want to Pause for a Second|date=24 August 2024}}</ref>
== ಆರಂಭಿಕ ಜೀವನ ==
ಪ್ರಿಯದರ್ಶನ್ ಅವರು [[ತಿರುವನಂತಪುರಂ]]ನ [[ಸರ್ಕಾರಿ ಮಾಡೆಲ್ ಬಾಯ್ಸ್ ಉನ್ನತ ಮಾಧ್ಯಮಿಕ ಶಾಲೆ|ಸರ್ಕಾರಿ ಮಾಡೆಲ್ ಶಾಲೆ]]ಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು, ಮತ್ತು ನಂತರ [[ಯೂನಿವರ್ಸಿಟಿ ಕಾಲೇಜ್ ತಿರುವನಂತಪುರಂ]]ನಿಂದ [[ತತ್ತ್ವಶಾಸ್ತ್ರ]]ದಲ್ಲಿ [[ಮಾಸ್ಟರ್ ಆಫ್ ಆರ್ಟ್ಸ್]] ಪದವಿಯನ್ನು ಪಡೆದರು.<ref>{{Cite web |date=2024-12-03 |title=University College, Thiruvananthapuram – University College, Thiruvananthapuram |url=https://universitycollege.ac.in/ |access-date=2025-03-24 |language=en-US}}</ref> ಅವರ ತಂದೆ, ಕಾಲೇಜು ಗ್ರಂಥಪಾಲಕರು, ಸಾಹಿತ್ಯದ ಮೇಲಿನ ಅವರ ಪ್ರೀತಿಯನ್ನು ಪೋಷಿಸಿದರು, ಇದು ಕಥೆ ಹೇಳುವಿಕೆಯ ಬಗ್ಗೆ ಉತ್ಸಾಹಕ್ಕೆ ಕಾರಣವಾಯಿತು. ಅವರು ಹದಿಹರೆಯದಲ್ಲಿ ಉತ್ಸಾಹಿ ಓದುಗರಾಗಿದ್ದರು, ಮತ್ತು ಕಾಲೇಜಿನಲ್ಲಿ, ಅವರು [[ಆಲ್ ಇಂಡಿಯಾ ರೇಡಿಯೋ]]ಗಾಗಿ ಸಣ್ಣ ನಾಟಕಗಳು ಮತ್ತು ವಿನೋದಗಳನ್ನು ಬರೆಯಲು ಪ್ರಾರಂಭಿಸಿದರು. ಅವರು ನಿರ್ದೇಶಕ [[ಪಿ. ವೇಣು]]ರ ಚಲನಚಿತ್ರಗಳಿಂದ ಪ್ರಭಾವಿತರಾಗಿದ್ದರು. ಈ ಸಮಯದಲ್ಲಿ ಅವರ ಸ್ನೇಹಿತರಲ್ಲಿ [[ಮೋಹನ್ಲಾಲ್]], [[ಎಂ. ಜಿ. ಶ್ರೀಕುಮಾರ್]], ಸುರೇಶ್ ಕುಮಾರ್, ಸನಲ್ ಕುಮಾರ್, [[ಜಗದೀಶ್]], [[ಮಣಿಯನ್ಪಿಳ್ಳ ರಾಜು]], ಮತ್ತು ಅಶೋಕ್ ಕುಮಾರ್ ಸೇರಿದ್ದರು. ಮೋಹನ್ಲಾಲ್ [[ಚಲನಚಿತ್ರೋದ್ಯಮ]]ವನ್ನು ಪ್ರವೇಶಿಸಿದರು, ಮತ್ತು ಅವರ ಸ್ನೇಹಿತರು ಅವಕಾಶಗಳನ್ನು ಹುಡುಕಿಕೊಂಡು ಅವರನ್ನು [[ಚೆನ್ನೈ]]ಗೆ ಅನುಸರಿಸಿದರು. ಮೋಹನ್ಲಾಲ್ ಅವರ ಸಹಾಯದಿಂದ, ಪ್ರಿಯದರ್ಶನ್ ಕೆಲವು ಚಿತ್ರಗಳಿಗೆ ಸಹಾಯಕ [[ಚಿತ್ರಕಥೆಗಾರ]]ರಾಗಿ ಕೆಲಸ ಮಾಡಿದರು ಮತ್ತು ತಮ್ಮದೇ ಆದ ಚಿತ್ರಕಥೆಗಳನ್ನು ಬರೆಯಲು ಪ್ರಾರಂಭಿಸಿದರು, ಅವುಗಳಲ್ಲಿ ಕೆಲವು ಯಶಸ್ವಿಯಾದವು. ಅಂತಿಮವಾಗಿ, ಅವರು ಕೇರಳಕ್ಕೆ ಮರಳಿದರು.<ref>{{cite news |title=Trivandrum days |url=http://www.thehindu.com/todays-paper/tp-features/tp-metroplus/trivandrum-days/article780844.ece |work=The Hindu |date=29 January 2010 |access-date=13 September 2014 |archive-date=5 December 2014 |archive-url=https://web.archive.org/web/20141205203610/http://www.thehindu.com/todays-paper/tp-features/tp-metroplus/trivandrum-days/article780844.ece |url-status=live }}</ref>
ಅವರು ಆರಂಭದಲ್ಲಿ ಕ್ರಿಕೆಟಿಗನಾಗಲು ಬಯಸಿದ್ದರೂ, ಕಣ್ಣಿನ ಗಾಯವು ಅವರ ಗಮನವನ್ನು ಚಲನಚಿತ್ರ ನಿರ್ಮಾಣದ ಕಡೆಗೆ ತಿರುಗಿಸಿತು.<ref>{{Cite news |date=2012-10-01 |title=What made Priyadarshan give up cricket? |url=https://timesofindia.indiatimes.com/entertainment/hindi/bollywood/news/what-made-priyadarshan-give-up-cricket/articleshow/16624454.cms |access-date=2024-03-30 |work=The Times of India |archive-date=30 March 2024 |archive-url=https://web.archive.org/web/20240330051750/https://timesofindia.indiatimes.com/entertainment/hindi/bollywood/news/what-made-priyadarshan-give-up-cricket/articleshow/16624454.cms |url-status=live }}</ref>
== ಚಲನಚಿತ್ರ ವೃತ್ತಿಜೀವನ ==
ಪ್ರಿಯದರ್ಶನ್ 1984 ರಿಂದ ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿ [[ಭಾರತೀಯ ಚಲನಚಿತ್ರೋದ್ಯಮ]]ದಲ್ಲಿ ಸಕ್ರಿಯರಾಗಿದ್ದಾರೆ, ಮಲಯಾಳಂ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ 95 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
=== 1984–1987 ===
1984 ರಲ್ಲಿ, ಪ್ರಿಯದರ್ಶನ್ ''[[ಪೂಚಕ್ಕೊರು ಮೂಕ್ಕುತಿ]]'' ಚಿತ್ರದ ಮೂಲಕ ತಮ್ಮ ನಿರ್ದೇಶನದ ಚೊಚ್ಚಲ ಪ್ರವೇಶ ಮಾಡಿದರು, ಇದು ಅವರ ಸ್ನೇಹಿತರಾದ ಸುರೇಶ್ ಕುಮಾರ್ ಮತ್ತು ಸನಲ್ ಕುಮಾರ್ ನಿರ್ಮಾಣ ಮಾಡಿದ, ತಿರುವೆಂಕಡಂ ಹಣಕಾಸು ನೆರವು ನೀಡಿದ ಸ್ಲ್ಯಾಪ್ಸ್ಟಿಕ್ ಹಾಸ್ಯ ಚಿತ್ರವಾಗಿತ್ತು. [[ಮೋಹನ್ಲಾಲ್]], ಆ ಹೊತ್ತಿಗೆ ಸುಪರಿಚಿತ ನಟರಾಗಿದ್ದು, [[ಶಂಕರ್ (ನಟ)|ಶಂಕರ್]] ಅವರೊಂದಿಗೆ ಸಮಾನ ನಾಯಕರಾಗಿ ನಟಿಸಿದರು. ಈ ಚಲನಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಕೇರಳದ ಚಿತ್ರಮಂದಿರಗಳಲ್ಲಿ 100 ದಿನಗಳ ಕಾಲ ಪ್ರದರ್ಶನಗೊಂಡಿತು.<ref>{{Cite news |date=2022-03-18 |title=#FilmyFriday! Poochakkoru Mookkuthi: A screwball comedy that will leave you glued to your screens! |url=https://timesofindia.indiatimes.com/entertainment/malayalam/movies/news/filmyfriday-poochakkoru-mookkuthi-a-screwball-comedy-that-will-leave-you-glued-to-your-screens/articleshow/90304772.cms |access-date=2025-03-30 |work=The Times of India |issn=0971-8257}}</ref>
ಈ ಯಶಸ್ಸಿನ ನಂತರ, ಪ್ರಿಯದರ್ಶನ್ ಹಾಸ್ಯ ಚಲನಚಿತ್ರಗಳನ್ನು ನಿರ್ದೇಶಿಸುವುದನ್ನು ಮುಂದುವರೆಸಿದರು, ''[[ಒದರುತಮ್ಮವ ಆಳರಿಯಂ]]'' ಮತ್ತು ''[[ಒನ್ನನಂ ಕುನ್ನಿಲ್ ಒರಡಿ ಕುನ್ನಿಲ್]]'' ಅನ್ನು ನಿರ್ದೇಶಿಸಿದರು. ನಂತರ ಅವರು [[ಮಮ്മൂಟ್ಟಿ]] ಮತ್ತು ಶಂಕರ್ ಅಭಿನಯದ ಕುಟುಂಬ ಥ್ರಿಲ್ಲರ್ ''[[ಪರಯಾನುಂವಯ್ಯ ಪರಯಾತಿರಿಕ್ಕಾನುಂವಯ್ಯ]]'' ದಲ್ಲಿ ಪ್ರಯೋಗ ಮಾಡಿದರು. ಮೋಹನ್ಲಾಲ್ ಇಲ್ಲದ ಅವರ ಮೊದಲ ಚಿತ್ರ ''[[ಪುನ್ನಾರಂ ಚೊಲ್ಲಿ ಚೊಲ್ಲಿ]]'', ನಂತರ ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]'' ಮತ್ತು ''[[ಅರಾಂ + ಅರಾಂ = ಕಿನ್ನಾರಂ]]'' ಬಂದವು, ಇವೆರಡೂ ಉತ್ತಮ ಸ್ವಾಗತವನ್ನು ಪಡೆದವು.
ಆದಾಗ್ಯೂ, ''[[ರಕ್ಕುಯಿಲಿನ್ ರಾಗಸದಸ್ಸಿಲ್]]'' ಹಿಟ್ ಹಾಡುಗಳನ್ನು ಹೊಂದಿದ್ದರೂ, ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು. ಅವರು ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'', ''[[ಅಯಲ್ವಾಸಿ ಒರು ದರಿದ್ರವಾಸಿ]]'', ಮತ್ತು ''[[ಧೀಮ್ ಥರಿಕಿಡ ಥೋಮ್]]'' ನೊಂದಿಗೆ ಪುನಃ ಯಶಸ್ಸನ್ನು ಗಳಿಸಿದರು. ಕುಟುಂಬ ನಾಟಕ ''[[ತಳವಟ್ಟಂ]]'' ಗಂಭೀರ ವಿಷಯಗಳನ್ನು ನಿಭಾಯಿಸುವ ಸಮರ್ಥ ನಿರ್ದೇಶಕರಾಗಿ ಅವರನ್ನು ಸ್ಥಾಪಿಸಿತು, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಬಲಪಡಿಸಿತು.
ಈ ಅವಧಿಯಲ್ಲಿ, ಪ್ರಿಯದರ್ಶನ್ ತಮಿಳು ಚಿತ್ರ ''[[ಚಿನ್ನಮಣಿಕ್ಕುಯಿಲೆ]]'' ಅನ್ನು ಸಹ ನಿರ್ದೇಶಿಸಿದರು, ಅದು ಬಿಡುಗಡೆಯಾಗದೆ ಉಳಿಯಿತು. ಏತನ್ಮಧ್ಯೆ, ಅವರ ಮಲಯಾಳಂ ಚಿತ್ರ ''[[ಚೆಪ್ಪು]]'' ವಾಣಿಜ್ಯಿಕ ಯಶಸ್ಸನ್ನು ಸಾಧಿಸಿತು.
ನಂತರ ಅವರು [[ಮೋಹನ್ಲಾಲ್]] ಇಲ್ಲದ ತಮ್ಮ ಮೊದಲ ಚಿತ್ರ ''[[ಪುನ್ನಾರಂ ಚೊಲ್ಲಿ ಚೊಲ್ಲಿ]]'' ಅನ್ನು ನಿರ್ದೇಶಿಸಿದರು, ನಂತರ ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]'' ಮತ್ತು ''[[ಅರಾಂ + ಅರಾಂ = ಕಿನ್ನಾರಂ]]''. ನಂತರ ಅವರು ''[[ರಕ್ಕುಯಿಲಿನ್ ರಾಗಸದಸ್ಸಿಲ್]]''ಗಾಗಿ ಟೀಕಿಸಲ್ಪಟ್ಟರು. ಹಿಟ್ ಹಾಡುಗಳಿದ್ದರೂ, ಚಿತ್ರ ವಿಫಲವಾಯಿತು. ಆದಾಗ್ಯೂ, ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'', ''[[ಅಯಲ್ವಾಸಿ ಒರು ದರಿದ್ರವಾಸಿ]]'' ಮತ್ತು ''[[ಧೀಮ್ ಥರಿಕಿಡ ಥೋಮ್]]'' ಯಶಸ್ವಿಯಾದವು. ಪ್ರಿಯದರ್ಶನ್ ಯಶಸ್ವಿ ಕುಟುಂಬ ನಾಟಕ ''[[ತಳವಟ್ಟಂ]]'' ನೊಂದಿಗೆ ಗಂಭೀರ ನಿರ್ದೇಶಕರಾಗಿ ಮನ್ನಣೆಯನ್ನು ಗಳಿಸಿದರು. ಅವರ [[ತಮಿಳು ಭಾಷೆ|ತಮಿಳು]] ಚಿತ್ರ ''[[ಚಿನ್ನಮಣಿಕ್ಕುಯಿಲೆ]]'' ಬಿಡುಗಡೆಯಾಗದೆ ಉಳಿಯಿತು, ಆದರೆ ಅವರ ಮಲಯಾಳಂನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು, ''[[ಚೆಪ್ಪು]]'' ಯಶಸ್ವಿಯಾಯಿತು.<ref>{{Cite web |date=2023-01-30 |title=Priyadarshan – the man at 66, and the director at 39 |url=https://indianexpress.com/article/entertainment/malayalam/priyadarshan-the-man-66-and-the-director-39-8411624/ |access-date=2025-03-30 |website=The Indian Express |language=en}}</ref>
=== 1988–1998 ===
1988 ರಲ್ಲಿ, ಪ್ರಿಯದರ್ಶನ್ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದರು, ಅದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರ ಹೆಚ್ಚುತ್ತಿರುವ ಮನ್ನಣೆಗೆ ಕೊಡುಗೆ ನೀಡಿತು. ಶ್ರೀನಿವಾಸನ್ ಬರೆದು ಮೋಹನ್ಲಾಲ್ ಅಭಿನಯಿಸಿದ ''[[ವೆಳ್ಳನಾಕಳುಡೆ ನಾಡು]]'' ಭ್ರಷ್ಟಾಚಾರ ಮತ್ತು ಭೂ ಮಾಫಿಯಾ ವಿಷಯಗಳನ್ನು ಎತ್ತಿಕೊಂಡಿತು, ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ಚಿತ್ರವಾಯಿತು. ನಂತರ ಅವರು [[ಟಿ. ದಾಮೋದರನ್]] ಬರೆದ ಆಕ್ಷನ್ ಚಿತ್ರ ''[[ಆರ್ಯನ್ (1988 ಚಿತ್ರ)|ಆರ್ಯನ್]]'' ಅನ್ನು ನಿರ್ದೇಶಿಸಿದರು, ಇದು [[ಮುಂಬೈ]] ಅಂಡರ್ವರ್ಲ್ಡ್ ಅನ್ನು ಚಿತ್ರಿಸಿತು ಮತ್ತು 150 ದಿನಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ವಾಣಿಜ್ಯಿಕ ಯಶಸ್ಸನ್ನು ಸಾಧಿಸಿತು.<ref name=":0">{{Cite news |date=2017-01-24 |title=Priyan and I share a special bond: Mohanlal |url=https://timesofindia.indiatimes.com/entertainment/malayalam/movies/news/Priyan-and-I-share-a-special-bond-Mohanlal/articleshow/51683288.cms |access-date=2025-03-30 |work=The Times of India |issn=0971-8257}}</ref>
ಅದೇ ವರ್ಷ, ಮೋಹನ್ಲಾಲ್ ಅಭಿನಯದ ಹಾಸ್ಯ-ನಾಟಕ ''[[ಚಿತ್ರಂ]]'' ಬಿಡುಗಡೆಯಾಯಿತು. ಈ ಚಿತ್ರವು 366 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಆ ಸಮಯದಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಸ್ಥಾಪಿಸಿತು, ನಂತರ ಅದು 1991 ರಲ್ಲಿ ಅವರ ಸ್ವಂತ ಚಿತ್ರ ''[[ಕಿಳುಕ್ಕಂ]]'' ನಿಂದ ಮೀರಿಸಲ್ಪಟ್ಟಿತು.<ref name=":0" /> ಪ್ರಿಯದರ್ಶನ್ ಅವರ 1988 ರ ಇತರ ಬಿಡುಗಡೆಗಳಲ್ಲಿ ''[[ಒರು ಮುತ್ತಾಶಿ ಕಥ]]'' ಮತ್ತು ''[[ಮುಕುಂದೇಟ್ಟ ಸುಮಿತ್ರ ವಿಳಿಕ್ಕುನ್ನು]]'' ಸೇರಿವೆ. ಆದಾಗ್ಯೂ, 1990 ರಲ್ಲಿ ''[[ಕದಥನಾಡನ್ ಅಂಬಾಡಿ]]'' ಮತ್ತು ''[[ಅಕ್ಕರೆ ಅಕ್ಕರೆ ಅಕ್ಕರೆ]]'' ಗಳು ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡದ ಕಾರಣ ಅವರಿಗೆ ಹಿನ್ನಡೆಯಾಯಿತು.
1991 ರಲ್ಲಿ, ಮೋಹನ್ಲಾಲ್, [[ಜಗತಿ ಶ್ರೀಕುಮಾರ್]], ಮತ್ತು [[ರೇವತಿ]] ಅಭಿನಯದ ''[[ಕಿಳುಕ್ಕಂ]]'' ಬಾಕ್ಸ್ ಆಫೀಸ್ ಯಶಸ್ಸನ್ನು ಸಾಧಿಸಿತು, ಪ್ರಿಯದರ್ಶನ್ ಅವರ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಿತು. ಅವರ ನಂತರದ ಚಿತ್ರಗಳು, ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]'' (1991), ''[[ಅದ್ವೈತಂ]]'' (1992), ಮತ್ತು ''[[ಥೆನ್ಮಾವಿನ್ ಕೊಂಬತ್]]'' (1994), ಎಲ್ಲವೂ 100 ದಿನಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡವು.<ref>{{Cite web |date=2016-08-26 |title=25 Years Of Kilukkam: Some Interesting Facts About The Film! |url=https://www.filmibeat.com/malayalam/news/2016/25-years-of-kilukkam-some-interesting-facts-about-the-mohanlal-starrer-238862.html |access-date=2025-03-30 |website=www.filmibeat.com |language=en}}</ref> ''[[ಮಿಥುನಂ (1993 ಚಿತ್ರ)|ಮಿಧುನಂ]]'' (1993) ಮತ್ತು ''[[ಮಿನ್ನಾರಂ]]'' (1994) ಸಹ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದವು.
[[ಎಂ. ಕರುಣಾನಿಧಿ]] ಅವರು ತಮ್ಮ ಮಗನ ನಿರ್ಮಾಣ ಸಂಸ್ಥೆಗಾಗಿ ''[[ಗೋಪುರ ವಸಲಿಲೆ]]'' ನಿರ್ದೇಶಿಸಲು ಆಹ್ವಾನಿಸಿದಾಗ ಪ್ರಿಯದರ್ಶನ್ ತಮಿಳು ಚಲನಚಿತ್ರೋದ್ಯಮಕ್ಕೆ ವಿಸ್ತರಿಸಿದರು. 1991 ರಲ್ಲಿ, ನಟ [[ಅಕ್ಕಿನೇನಿ ನಾಗಾರ್ಜುನ|ನಾಗಾರ್ಜುನ]] ಮಲಯಾಳಂ ಚಿತ್ರ ''[[ವಂದನಂ]]'' ನ ರಿಮೇಕ್ ಮಾಡಲು ಸಂಪರ್ಕಿಸಿದಾಗ ಅವರು ತಮ್ಮ ಮೊದಲ [[ತೆಲುಗು ಚಲನಚಿತ್ರೋದ್ಯಮ|ತೆಲುಗು]] ಚಿತ್ರ ''[[ನಿರ್ಣಯಂ (1991 ಚಿತ್ರ)|ನಿರ್ಣಯಂ]]'' ಅನ್ನು ನಿರ್ದೇಶಿಸಿದರು. 1992 ರಲ್ಲಿ ''[[ಮುಸ್ಕುರಾಹಾಟ್ (1992 ಚಿತ್ರ)|ಮುಸ್ಕುರಾಹಾಟ್]]'' ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು, ಇದು ''ಕಿಳುಕ್ಕಂ'' ನ ರಿಮೇಕ್ ಆಗಿತ್ತು, ಆದರೆ ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.<ref>{{Cite AV media |url=https://www.imdb.com/title/tt0255401/reviews/ |title=Muskurahat (1992) - User reviews - IMDb |language=en-US |access-date=2025-03-30 |via=www.imdb.com}}</ref>
1993 ರಲ್ಲಿ, ಪ್ರಿಯದರ್ಶನ್ ಮಲಯಾಳಂ ಚಿತ್ರ ''[[ಕಿರೀಡಂ (1989 ಚಿತ್ರ)|ಕಿರೀಡಂ]]'' ನ ಅಳವಡಿಕೆಯಾದ ''[[ಗಾರ್ಡಿಶ್]]'' ಮೂಲಕ ಬಾಲಿವುಡ್ಗೆ ಮರಳಿದರು, ಇದನ್ನು [[ಎ. ಕೆ. ಲೋಹಿತದಾಸ್]] ಬರೆದಿದ್ದರು. 1994 ರಲ್ಲಿ, ಅವರು [[ನಂದಮೂರಿ ಬಾಲಕೃಷ್ಣ]] ಅಭಿನಯದ ತಮ್ಮ ಎರಡನೇ ಮತ್ತು ಇಲ್ಲಿಯವರೆಗಿನ ಕೊನೆಯ [[ತೆಲುಗು ಚಲನಚಿತ್ರೋದ್ಯಮ|ತೆಲುಗು]] ಚಿತ್ರ ''[[ಗಂದೀವಂ]]'' ಅನ್ನು ನಿರ್ದೇಶಿಸಿದರು. 1996 ರಲ್ಲಿ [[ಬೆಂಗಳೂರು]]ನಲ್ಲಿ ನಡೆದ ಮಿಸ್ ವರ್ಲ್ಡ್ ಪಂದ್ಯವನ್ನು ನಿರ್ದೇಶಿಸಿದಾಗ ಅವರು ರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು. ಅದೇ ವರ್ಷ, ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ [[ಟಿ. ದಾಮೋದರನ್]] ಬರೆದ ಐತಿಹಾಸಿಕ ನಾಟಕ ''[[ಕಾಲಪಾನಿ (1996 ಚಿತ್ರ)|ಕಾಲಪಾನಿ]]'' ಅನ್ನು ಬಿಡುಗಡೆ ಮಾಡಿದರು. ಮೋಹನ್ಲಾಲ್, [[ತಬು (ನಟಿ)|ತಬು]], [[ಪ್ರಭು (ನಟ)|ಪ್ರಭು]], ಮತ್ತು [[ಅಮೃತ್ ಪುರಿ]] ಅಭಿನಯದ ಈ ಚಿತ್ರವು ಮೂಲತಃ ಮಲಯಾಳಂನಲ್ಲಿ ನಿರ್ಮಿಸಲ್ಪಟ್ಟಿತು ಮತ್ತು ನಂತರ ತಮಿಳು, ತೆಲುಗು ಮತ್ತು ಹಿಂದಿಗೆ ಡಬ್ ಮಾಡಲ್ಪಟ್ಟಿತು. ''ಕಾಲಪಾನಿ'' ಅನೇಕ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ಅದರ ಐತಿಹಾಸಿಕ ನಿರೂಪಣೆ ಮತ್ತು ಛಾಯಾಗ್ರಹಣಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿತು.<ref>{{Cite web | archive-url=https://web.archive.org/web/20230404130411/http://dff.nic.in/images/Documents/74_43rdNfacatalogue.pdf | url=http://dff.nic.in/images/Documents/74_43rdNfacatalogue.pdf| title=43rd National Film Festival 1996 | archive-date=2023-04-04}}</ref>
1997 ರಲ್ಲಿ, ಪ್ರಿಯದರ್ಶನ್ ಎರಡು ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದರು: ಮಲಯಾಳಂನಲ್ಲಿ ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]'' ಮತ್ತು ಹಿಂದಿಯಲ್ಲಿ ''[[ವಿರಾಸತ್ (1997 ಚಿತ್ರ)|ವಿರಾಸತ್]]'', ನಂತರದದು [[ಭರತನ್]] ಅವರ ತಮಿಳು ಚಿತ್ರ ''[[ಥೇವರ್ ಮಗನ್]]'' ನ ಅಳವಡಿಕೆಯಾಗಿದೆ. 1998 ರಲ್ಲಿ, ಅವರು ಮೂರು ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು—''[[ಸಾತ್ ರಂಗ್ ಕೆ ಸಪ್ನೆ]]'' (''[[ಥೆನ್ಮಾವಿನ್ ಕೊಂಬತ್]]'' ನ ರಿಮೇಕ್), ''[[ದೋಲಿ ಸಜಾ ಕೆ ರಖ್ನಾ]]'' (''[[ಅನಿಯಾತಿಪ್ರಾವು]]'' ನಿಂದ ಪ್ರೇರಿತ), ಮತ್ತು ''[[ಕಭಿ ನಾ ಕಭಿ]]''—ಇವೆಲ್ಲವೂ ಬಾಕ್ಸ್ ಆಫೀಸ್ನಲ್ಲಿ ಕಡಿಮೆ ಪ್ರದರ್ಶನ ನೀಡಿದವು. 1999 ರಲ್ಲಿ, ಅವರು [[ಮಮ್ಮೂಟ್ಟಿ]] ಜೊತೆ ''[[ಮೇಘಂ]]'' ಗಾಗಿ ಸಹಕರಿಸಿದರು, ಇದು ಹಲವಾರು ವರ್ಷಗಳ ನಂತರ ಅವರ ಮೊದಲ ಚಿತ್ರವಾಗಿತ್ತು.
=== 2000–2016 ===
2000 ರಲ್ಲಿ, ಪ್ರಿಯದರ್ಶನ್ [[ಹೇರಾ ಫೇರಿ (2000 ಚಿತ್ರ)|''ಹೇರಾ ಫೇರಿ'']] ಅನ್ನು ನಿರ್ದೇಶಿಸಿದರು, ಇದು ಮಲಯಾಳಂ ಚಿತ್ರ ''[[ರಾಮ್ಜಿ ರಾವ್ ಸ್ಪೀಕಿಂಗ್]]'' (1989) ನ ಹಿಂದಿ ಅಳವಡಿಕೆಯಾಗಿದೆ. [[ಅಕ್ಷಯ್ ಕುಮಾರ್]], [[ಸುನಿಲ್ ಶೆಟ್ಟಿ]], ತಬು, ಮತ್ತು [[ಪರೇಶ್ ರಾವಲ್]] ಅಭಿನಯದ ಈ ಚಿತ್ರವು ಬಾಕ್ಸ್ ಆಫೀಸ್ ಯಶಸ್ಸನ್ನು ಸಾಧಿಸಿತು ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಇದು ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ನಡುವಿನ ದೀರ್ಘಕಾಲದ ಸಹಯೋಗದ ಆರಂಭವನ್ನು ಸೂಚಿಸಿತು,<ref>{{Cite web |date=2024-09-30 |title=Revisiting Akshay Kumar and Priyadarshan's iconic collaborations |url=https://english.mathrubhumi.com/movies-music/news/best-works-of-akshay-kumar-and-priyadarshan-1.9945245 |access-date=2025-03-30 |website=English.Mathrubhumi |language=en}}</ref> ಆದರೆ ಪರೇಶ್ ರಾವಲ್ ಅವರ ನಂತರದ ಅನೇಕ ಚಿತ್ರಗಳಲ್ಲಿ ನಿಯಮಿತರಾದರು.<ref>{{Cite web |title=Hera Pheri - Movie - Box Office India |url=https://www.boxofficeindia.com/movie.php?movieid=714& |access-date=2025-03-30 |website=www.boxofficeindia.com}}</ref>
''ಹೇರಾ ಫೇರಿ'' ನಂತರ, ಪ್ರಿಯದರ್ಶನ್ ''[[ಯೇಹ್ ತೇರಾ ಘರ್ ಯೇಹ್ ಮೇರಾ ಘರ್]]'', ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'', ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]'', ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]'', ಮತ್ತು ''[[ಕ್ಯೋನ್ ಕಿ]]'' ಸೇರಿದಂತೆ ಹಲವಾರು ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. 2000 ರಲ್ಲಿ, ಅವರು [[ತಬು]] ಮತ್ತು [[ಜ್ಯೋತಿಕಾ]] ಅಭಿನಯದ ದ್ವಿಭಾಷಾ (ಮಲಯಾಳಂ-ತಮಿಳು) ಥ್ರಿಲ್ಲರ್ ''[[ಸ್ನೇಗಿಥಿಯೇ|ರಾಕಿಲಿಪಟ್ಟು]]'' (ತಮಿಳಿನಲ್ಲಿ ''[[ಸ್ನೇಗಿಥಿಯೇ]]'') ಅನ್ನು ನಿರ್ದೇಶಿಸಿದರು. [[ಮರಾಠಿ ಭಾಷೆ|ಮರಾಠಿ]] ಚಿತ್ರ ''[[ಬಿಂದಾಸ್ತ್]]'' ನ ಅಳವಡಿಕೆಯಾದ ಈ ಚಿತ್ರವು ತನ್ನ ಎಲ್ಲಾ-ಮಹಿಳಾ ತಾರಾಗಣಕ್ಕೆ ಗಮನಾರ್ಹವಾಗಿತ್ತು ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ತಮಿಳು ಆವೃತ್ತಿಯು 2000 ರಲ್ಲಿ ಬಿಡುಗಡೆಯಾಯಿತು, ಮಲಯಾಳಂ ಆವೃತ್ತಿ ಮತ್ತು ಡಬ್ ಮಾಡಿದ ಹಿಂದಿ ಆವೃತ್ತಿ (''ಫ್ರೆಂಡ್ಶಿಪ್'') 2007 ರಲ್ಲಿ ಬಿಡುಗಡೆಯಾಯಿತು.<ref>{{Cite web|url=http://www.imdb.com/title/tt0354922/releaseinfo|title=Snegithiye (2000)|publisher=IMDb|access-date=21 March 2011|archive-date=27 October 2022|archive-url=https://web.archive.org/web/20221027002924/https://www.imdb.com/title/tt0354922/releaseinfo|url-status=live}}</ref><ref>{{cite web|url=http://www.indiaglitz.com/channels/malayalam/article/28481.html|archive-url=https://web.archive.org/web/20110613165307/http://www.indiaglitz.com/channels/malayalam/article/28481.html|url-status=dead|archive-date=13 June 2011|title=Howzzat? Priyan film releases and goes unnoticed!}}</ref>
ಪ್ರಿಯದರ್ಶನ್ ಅವರ [[ಇಂಗ್ಲಿಷ್ ಭಾಷೆ|ಇಂಗ್ಲಿಷ್-ಭಾಷೆಯ]] [[ಮಹಾಕಾವ್ಯ ಚಲನಚಿತ್ರ|ಮಹಾಕಾವ್ಯ]] ಐತಿಹಾಸಿಕ ಚಿತ್ರ ''[[ದ ಲಾಸ್ಟ್ ರೆವಲ್ಯೂಷನರಿ]]'', ಇದನ್ನು [[20ನೇ ಶತಮಾನ ಸ್ಟುಡಿಯೋಸ್|20ನೇ ಶತಮಾನ ಫಾಕ್ಸ್]] ನಿರ್ಮಿಸಲು ಯೋಜಿಸಲಾಗಿತ್ತು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ [[ಚಂದ್ರಶೇಖರ್ ಆಝಾದ್]] ಅವರ ಜೀವನವನ್ನು ಆಧರಿಸಿತ್ತು, ಇದನ್ನು 2001 ರಲ್ಲಿ ಚಿತ್ರೀಕರಿಸಲು ಯೋಜಿಸಲಾಗಿತ್ತು ಆದರೆ ಅಂತಿಮವಾಗಿ ಕೈಬಿಡಲಾಯಿತು.<ref>{{Cite web|url=https://www.rediff.com/entertai/2001/oct/05priy.htm|title=rediff.com, Movies:'I'm a greedy filmmaker':Priyadarshan|website=rediff.com|access-date=25 March 2020|archive-date=24 January 2021|archive-url=https://web.archive.org/web/20210124062729/https://www.rediff.com/entertai/2001/oct/05priy.htm|url-status=live}}</ref><ref>{{Cite news|url=https://timesofindia.indiatimes.com/entertainment/hindi/bollywood/news/Bachchan-Jr-to-star-in-international-project/articleshow/1367975380.cms|title=Bachchan Jr to star in international project|website=The Times of India|date=12 August 2001|access-date=25 March 2020|archive-date=13 March 2019|archive-url=https://web.archive.org/web/20190313152700/https://timesofindia.indiatimes.com/entertainment/hindi/bollywood/news/Bachchan-Jr-to-star-in-international-project/articleshow/1367975380.cms|url-status=live}}</ref> ಈ ಸಮಯದಲ್ಲಿ, [[ಕಮಲ್ ಹಾಸನ್]] ''[[ಅನ್ಬೇ ಶಿವಂ]]'' ರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅದನ್ನು ನಿರ್ದೇಶಿಸಲು ಪ್ರಿಯದರ್ಶನ್ ಅವರನ್ನು ಸಂಪರ್ಕಿಸಿದರು. ಪೂರ್ವ-ನಿರ್ಮಾಣ ಪ್ರಾರಂಭವಾಯಿತು, ಆದರೆ ಪ್ರಿಯದರ್ಶನ್ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆಯನ್ನು ತೊರೆದರು, ಇದು [[ಸುಂದರ್ ಸಿ]] ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ಕಾರಣವಾಯಿತು. 2001 ರಲ್ಲಿ, ಪ್ರಿಯದರ್ಶನ್ ಹಾಸ್ಯ ಚಿತ್ರ ''[[ಕಕ್ಕಕುಯಿಲ್]]'' ಅನ್ನು ನಿರ್ದೇಶಿಸಿದರು, ಇದು 1980 ಮತ್ತು 1990 ರ ದಶಕಗಳ ಯಶಸ್ವಿ ಜೋಡಿಯಾದ ಮೋಹನ್ಲಾಲ್ ಮತ್ತು [[ಮುಕೇಶ್ (ನಟ)|ಮುಕೇಶ್]] ಅವರನ್ನು ಪುನಃ ಒಟ್ಟುಗೂಡಿಸಿತು. ಈ ಚಿತ್ರವು ಬಾಕ್ಸ್-ಆಫೀಸ್ ಹಿಟ್ ಆಯಿತು. ಆದಾಗ್ಯೂ, ಅವರ ಮುಂದಿನ ಎರಡು ಮಲಯಾಳಂ ಚಿತ್ರಗಳು, ''[[ಕಿಳಿಚುಂದನ್ ಮಂಪಝಂ]]'' (2003) ಮತ್ತು ''[[ವೆಟ್ಟಂ]]'' (2004), ಬಾಕ್ಸ್ ಆಫೀಸ್ನಲ್ಲಿ ಸರಾಸರಿ ಪ್ರದರ್ಶನವನ್ನು ಮಾತ್ರ ಹೊಂದಿದ್ದವು, ಇದು ಅವರ ಗಮನವನ್ನು ಬಾಲಿವುಡ್ ಕಡೆಗೆ ತಿರುಗಿಸಲು ಪ್ರೇರೇಪಿಸಿತು. ಹಿಂದಿ ಚಲನಚಿತ್ರೋದ್ಯಮದಲ್ಲಿ, ಪ್ರಿಯದರ್ಶನ್ ''[[ಚುಪ್ ಚುಪ್ ಕೆ]]'', ''[[ಭಗಮ್ ಭಗ್]]'', ''[[ಮಲಾಮಾಲ್ ವೀಕ್ಲಿ]]'', ''[[ಢೋಲ್ (ಚಿತ್ರ)|ಢೋಲ್]]'', ''[[ಭೂಲ್ ಭೂಲೈಯಾ]]'', ''[[ದೇ ದನಾ ದನ್]]'', ಮತ್ತು ''[[ಮೇರೆ ಬಾಪ್ ಪೆಹ್ಲೆ ಆಪ್]]'' ನಂತಹ ಚಿತ್ರಗಳೊಂದಿಗೆ ಯಶಸ್ಸನ್ನು ಉಳಿಸಿಕೊಂಡರು. ಆದಾಗ್ಯೂ, ನಂತರದ ಚಿತ್ರಗಳಾದ ''[[ಬಿಲ್ಲು ಬಾರ್ಬರ್|ಬಿಲ್ಲು]]'', ''[[ಬುಮ್ ಬುಮ್ ಬೋಲೆ]]'', ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]'', ''[[ಆಕ್ರೋಶ್ (2010 ಚಿತ್ರ)|ಆಕ್ರೋಶ್]]'', ಮತ್ತು ''[[ಟೆಜ್]]'' ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗಳನ್ನು ಪೂರೈಸಲಿಲ್ಲ. ಅವರ 2013 ರ ಚಿತ್ರ ''[[ರಂಗ್ರೇಜ್]]'' ಸಹ ವಾಣಿಜ್ಯಿಕವಾಗಿ ವಿಫಲವಾಯಿತು.
ಪ್ರಿಯದರ್ಶನ್ ಕಾಂಚೀಪುರಂನ ನೇಕಾರರ ಬಗ್ಗೆ ''[[ಕಾಂಚಿವರಂ]]'' ಚಿತ್ರವನ್ನು ಬಿಡುಗಡೆ ಮಾಡಿದರು. [[ಪ್ರಕಾಶ್ ರಾಜ್]] ತಮ್ಮ ಅಭಿನಯಕ್ಕಾಗಿ 2008 ರಲ್ಲಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟ]] ಪ್ರಶಸ್ತಿಯನ್ನು ಗೆದ್ದರು. ''[[ಕಾಂಚಿವರಂ]]'' ಚಲನಚಿತ್ರೋತ್ಸವಗಳಲ್ಲಿಯೂ ಪ್ರಶಸ್ತಿಗಳನ್ನು ಗೆದ್ದಿತು.<ref>{{Cite news |date=2009-09-07 |title='Kanchivaram' wins national award for best feature film |url=https://www.thehindu.com/features/cinema/lsquoKanchivaramrsquo-wins-national-award-for-best-feature-film/article16879932.ece |access-date=2025-03-30 |work=The Hindu |language=en-IN |issn=0971-751X}}</ref>
ಮಲಯಾಳಂ ಚಲನಚಿತ್ರೋದ್ಯಮಕ್ಕೆ ಮರಳಿದ ಪ್ರಿಯದರ್ಶನ್, ಮೋಹನ್ಲಾಲ್ ಅಭಿನಯದ ''[[ಅರಬೀಮ್ ಒಟ್ಟಕೋಂ ಪಿ. ಮಾಧವನ್ ನಾಯರಂ ಇನ್ ಒರು ಮರುಭೂಮಿಕ್ಕಾಧ]]'' ಅನ್ನು ನಿರ್ದೇಶಿಸಿದರು. ಆದಾಗ್ಯೂ, ಅವರ ನಂತರದ ಚಿತ್ರಗಳಾದ ''[[ಗೀತಾಂಜಲಿ]]'' (2013) ಮತ್ತು ''[[ಆಮಯುಂ ಮುಯಲುಂ]]'' (2014) ಬಾಕ್ಸ್-ಆಫೀಸ್ ವಿಫಲಗಳಾಗಿದ್ದವು.
[[File:Jackky, Priya & Priyadarshan promote ‘Rangrezz’.jpg|thumb|ಪ್ರಿಯದರ್ಶನ್ 2013 ರಲ್ಲಿ ''[[ರಂಗ್ರೇಜ್]]'' ಅನ್ನು [[ಜಾಕ್ಕಿ ಭಾಗ್ನಾನಿ]] ಮತ್ತು [[ಪ್ರಿಯಾ ಆನಂದ್]] ಜೊತೆ ಪ್ರಚಾರ ಮಾಡುತ್ತಿರುವುದು]]
2015 ರ ಉತ್ತರಾರ್ಧದಲ್ಲಿ, ಪ್ರಿಯದರ್ಶನ್ [[ಮೋಹನ್ಲಾಲ್]] ಜೊತೆ [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ]]ನಲ್ಲಿ ಅಪರಾಧ ಥ್ರಿಲ್ಲರ್ ಅನ್ನು ಘೋಷಿಸಿದರು.<ref>{{cite web|last=Menon|first=Akhila|title=WHAT! Mohanlal Says No To Priyadarshan?|url=http://www.filmibeat.com/malayalam/news/2015/mohanlal-says-no-to-priyadarshan-204372.html|publisher=[[Filmibeat]]|access-date=16 March 2016|date=6 November 2015|archive-date=8 June 2016|archive-url=https://web.archive.org/web/20160608082912/http://www.filmibeat.com/malayalam/news/2015/mohanlal-says-no-to-priyadarshan-204372.html|url-status=live}}</ref><ref>{{cite web|last=Vikram|first=Raj|title=Mohanlal to play a blind man in Priyadarshan's 73 rd movie|url=http://www.metromatinee.com/news-articles/mohanlal-to-play-a-blind-man-in-priyadarshans-73-rd-movie-12922|publisher=Metromatinee.com|access-date=16 March 2016|date=6 November 2015|url-status=dead|archive-url=https://web.archive.org/web/20160328134032/http://www.metromatinee.com/news-articles/mohanlal-to-play-a-blind-man-in-priyadarshans-73-rd-movie-12922|archive-date=28 March 2016}}</ref> ನಿರ್ಮಾಣವನ್ನು ದೃಢೀಕರಿಸಲಾಯಿತು, ಮತ್ತು ''[[ಒಪ್ಪಂ]]'' ಎಂಬ ಶೀರ್ಷಿಕೆಯನ್ನು ಡಿಸೆಂಬರ್ 2015 ರಲ್ಲಿ ಘೋಷಿಸಲಾಯಿತು. [[ರಷ್ಯಾ]]ದಲ್ಲಿ ಹವಾಮಾನ ನಿರ್ಬಂಧಗಳಿಂದಾಗಿ, ಮತ್ತೊಂದು ದೊಡ್ಡ-ಬಜೆಟ್ ಮೋಹನ್ಲಾಲ್ ಚಿತ್ರವು ವಿಳಂಬವಾಯಿತು, ಇದು ಪ್ರಿಯದರ್ಶನ್ ಅವರಿಗೆ ''ಒಪ್ಪಂ'' ನಲ್ಲಿ ಕೆಲಸ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿತು.<ref>{{cite news|last=James|first=Anu|title=Mohanlal-Priyadarshan to join hands for small budget film before Russian project?|url=http://www.ibtimes.co.in/mohanlal-priyadarshan-join-hands-small-budget-film-before-russian-project-659587|access-date=16 March 2016|agency=[[International Business Times]]|date=15 December 2015|archive-date=31 March 2016|archive-url=https://web.archive.org/web/20160331074002/http://www.ibtimes.co.in/mohanlal-priyadarshan-join-hands-small-budget-film-before-russian-project-659587|url-status=live}}</ref> ಪ್ರಿಯದರ್ಶನ್ ಅವರು [[ಗೋವಿಂದ್ ವಿಜಯನ್]] ಅವರ ಕಥೆಯ ಆಧಾರದ ಮೇಲೆ ಬರೆದ ಚಿತ್ರಕಥೆ ಮತ್ತು ಸಂಭಾಷಣೆಗಳು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದವು<ref>{{cite news|last=James|first=Anu|title='Oppam' critics review: Comeback movie of Mohanlal, Priyadarshan duo|url=http://www.ibtimes.co.in/oppam-critics-review-comeback-movie-mohanlal-priyadarshan-duo-693118|access-date=13 September 2016|work=[[International Business Times]]|date=9 September 2016|archive-date=5 January 2018|archive-url=https://web.archive.org/web/20180105152735/http://www.ibtimes.co.in/oppam-critics-review-comeback-movie-mohanlal-priyadarshan-duo-693118|url-status=live}}</ref> ಮತ್ತು ಬ್ಲಾಕ್ಬಸ್ಟರ್ ಆಗಿ, ದಾಖಲೆಗಳನ್ನು ಮುರಿಯಿತು<ref>{{Cite web|url=https://www.filmibeat.com/malayalam/news/2016/oppam-box-office-collection-6-records-broken-by-the-mohanlal-starrer-242754.html|title=Oppam Box Office Collection: 6 Records Broken by the Mohanlal Starrer!|date=28 September 2016|website=filmibeat.com|access-date=25 March 2020|archive-date=25 March 2020|archive-url=https://web.archive.org/web/20200325043105/https://www.filmibeat.com/malayalam/news/2016/oppam-box-office-collection-6-records-broken-by-the-mohanlal-starrer-242754.html|url-status=live}}</ref> ಮತ್ತು ಬಿಡುಗಡೆಯಾದ 16 ದಿನಗಳೊಳಗೆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{Cite web |url=http://www.newsintrends.com/story/oppam-beats-jacobinte-swargarajyam-to-be-the-biggest-hit-of-2016--2213070.html |title=Oppam Beats Jacobinte Swargarajyam to be the Biggest Hit of 2016! |access-date=29 September 2016 |archive-url=https://web.archive.org/web/20161002064858/http://www.newsintrends.com/story/oppam-beats-jacobinte-swargarajyam-to-be-the-biggest-hit-of-2016--2213070.html |archive-date=2 October 2016 |url-status=usurped }}</ref>
[[File:BLACK BOX in conversation with Director Priyadarshan, at the 46th International Film Festival of India (IFFI-2015), in Panaji, Goa on November 25, 2015.jpg|thumb|ಪ್ರಿಯದರ್ಶನ್ 2015 ರಲ್ಲಿ [[46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ]]ದಲ್ಲಿ]]
=== 2018–ಪ್ರಸ್ತುತ ===
2018 ರ ಆರಂಭದಲ್ಲಿ, ಪ್ರಿಯದರ್ಶನ್ ''[[ಮರಕ್ಕರ್: ಅರಬಿಕಡಲಿಂಟೆ ಸಿಂಹಂ]]'' ಚಿತ್ರದ ಪೂರ್ವ-ನಿರ್ಮಾಣವನ್ನು ಪ್ರಾರಂಭಿಸಿದರು, ಇದು 16 ನೇ ಶತಮಾನದಲ್ಲಿ ಸೆಟ್ ಮಾಡಲಾದ [[ಮಲಯಾಳಂ-ಭಾಷೆ|ಮಲಯಾಳಂ-ಭಾಷೆಯ]] ಐತಿಹಾಸಿಕ ಕಾಲದ ಚಲನಚಿತ್ರವಾಗಿದೆ. ಮೋಹನ್ಲಾಲ್ ಅಭಿನಯದ ಈ ಚಿತ್ರವು [[ಕುಂಜಾಲಿ ಮರಕ್ಕರ್|ಕುಂಜಾಲಿ ಮರಕ್ಕರ್ IV]] ರ ಯುದ್ಧ ಸಾಹಸಗಳನ್ನು ಆಧರಿಸಿದೆ—ಇವರು [[ಕೋಳಿಕ್ಕೋಡಿನ ಜಾಮೋರಿನ್]]ರ ನೌಕಾ ಮುಖ್ಯಸ್ಥರಾಗಿದ್ದು, ಸುಮಾರು ಒಂದು ಶತಮಾನದವರೆಗೆ [[ಪೋರ್ಚುಗೀಸ್ ಭಾರತ|ಪೋರ್ಚುಗೀಸ್ ಆಕ್ರಮಣ]]ದಿಂದ [[ಕೋಳಿಕ್ಕೋಡ್]] ಅನ್ನು ರಕ್ಷಿಸುವ ಮೂಲಕ ಭಾರತೀಯ ಕರಾವಳಿಯ ಮೊದಲ ನೌಕಾ ರಕ್ಷಣೆಯನ್ನು ಸಂಘಟಿಸಿದರು. ಈ ಚಿತ್ರವು ಡಿಸೆಂಬರ್ 2, 2021 ರಂದು ಬಿಡುಗಡೆಯಾಯಿತು, ಮತ್ತು ಇದು ಮಿಶ್ರ ವಿಮರ್ಶೆಗಳನ್ನು ಪಡೆದರೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.
''ಮರಕ್ಕರ್'' ಬಿಡುಗಡೆಗೆ ಮೊದಲು, ಪ್ರಿಯದರ್ಶನ್ ಅವರ 2003 ರ ಹಿಂದಿ ಚಿತ್ರ ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'' ಗೆ ಆಧ್ಯಾತ್ಮಿಕ ಉತ್ತರಭಾಗವಾದ ''[[ಹುಂಗಾಮಾ 2]]'' ಅನ್ನು ನಿರ್ದೇಶಿಸಿದರು. 23 ಜುಲೈ 2021 ರಂದು [[ಡಿಸ್ನಿ+ ಹಾಟ್ಸ್ಟಾರ್]]ನಲ್ಲಿ ನೇರವಾಗಿ ಬಿಡುಗಡೆಯಾದ ಈ ಚಿತ್ರವು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಇದು ಸಡಿಲವಾಗಿ ಪ್ರಿಯದರ್ಶನ್ ಅವರ 1994 ರ ಮಲಯಾಳಂ ಚಿತ್ರ ''[[ಮಿನ್ನಾರಂ]]'' ಅನ್ನು ಆಧರಿಸಿತ್ತು.<ref>{{cite web |url=https://www.indiatoday.in/movies/bollywood/story/shilpa-shetty-s-hungama-2-to-premiere-on-disney-hotstar-on-july-23-1821100-2021-06-30 |title=Shilpa Shetty's Hungama 2 to premiere on Disney+Hotstar on July 23 |date=30 June 2021 |access-date=4 May 2023 |archive-date=30 June 2021 |archive-url=https://web.archive.org/web/20210630133808/https://www.indiatoday.in/movies/bollywood/story/shilpa-shetty-s-hungama-2-to-premiere-on-disney-hotstar-on-july-23-1821100-2021-06-30 |url-status=live}}</ref>
2023 ರಲ್ಲಿ, ಪ್ರಿಯದರ್ಶನ್ [[ಶೇನ್ ನಿಗಮ್]] ಅಭಿನಯದ ಮಲಯಾಳಂ ಚಿತ್ರ ''[[ಕೊರೋನಾ ಪೇಪರ್ಸ್]]'' ಅನ್ನು ನಿರ್ಮಾಣ ಮತ್ತು ನಿರ್ದೇಶಿಸಿದರು. ಈ ಚಿತ್ರವು ತಮಿಳು ಚಿತ್ರ ''[[8 ತೊಟ್ಟಕ್ಕಲ್]]'' (ಅಕಿರಾ ಕುರೊಸಾವಾ ಅವರ 1949 ರ ''ಸ್ಟ್ರೇ ಡಾಗ್'' ನಿಂದ ಪ್ರೇರಿತ) ನ ಅಧಿಕೃತ ರಿಮೇಕ್ ಆಗಿದ್ದು, ಏಪ್ರಿಲ್ 6, 2023 ರಂದು ಬಿಡುಗಡೆಯಾಯಿತು. ಇದು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸನ್ನು ಸಾಧಿಸಿತು.<ref>{{cite web | url=https://lensmenreviews.com/corona-papers-malayalam-movie-review-2023/ | title=Corona Papers Review | an Elaborate and Restructured Version of 8 Thottakkal with a Superb Sidhique | date=6 April 2023 | access-date=4 May 2023 | archive-date=12 April 2023 | archive-url=https://web.archive.org/web/20230412014009/https://lensmenreviews.com/corona-papers-malayalam-movie-review-2023/ | url-status=live }}</ref>
ಅದೇ ವರ್ಷ, ಪ್ರಿಯದರ್ಶನ್ ಉರ್ವಶಿ ಪ್ರಮುಖ ಪಾತ್ರದಲ್ಲಿ ತಮಿಳು ಚಿತ್ರ ''[[ಅಪ್ಪಾಥ]]'' ಅನ್ನು ನಿರ್ದೇಶಿಸಿದರು. 29 ಜುಲೈ 2023 ರಂದು [[ಜಿಯೋ ಸಿನಿಮಾ]]ದಲ್ಲಿ ನೇರವಾಗಿ ಬಿಡುಗಡೆಯಾದ ಈ ಚಿತ್ರವು ಉರ್ವಶಿಯ 700 ನೇ ಯೋಜನೆಯಾಗಿ ಆಚರಿಸಲ್ಪಟ್ಟಿತು ಮತ್ತು ಶಾಂಘೈ ಸಹಕಾರ ಸಂಸ್ಥೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತು.<ref>{{Cite news |date=2023-01-27 |title=Urvasi's 700th film 'Appatha' to be screened at the Shangai Cooperation Organisation Film Festival |work=The Times of India |url=https://timesofindia.indiatimes.com/entertainment/tamil/movies/news/urvasis-700th-film-appatha-to-be-screened-at-the-shangai-cooperation-organisation-film-festival/articleshow/97369393.cms?from=mdr |access-date=2023-07-31 |issn=0971-8257 |archive-date=31 July 2023 |archive-url=https://web.archive.org/web/20230731212032/https://timesofindia.indiatimes.com/entertainment/tamil/movies/news/urvasis-700th-film-appatha-to-be-screened-at-the-shangai-cooperation-organisation-film-festival/articleshow/97369393.cms?from=mdr |url-status=live }}</ref><ref>{{Cite news |date=2023-07-24 |title=Urvashi's 700th film 'Appatha' premieres directly on OTT from July 29 |work=The Times of India |url=https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms?from=mdr |access-date=2023-07-31 |issn=0971-8257 |archive-date=24 July 2023 |archive-url=https://web.archive.org/web/20230724144508/https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms?from=mdr |url-status=live }}</ref><ref>{{Cite web |date=2023-01-26 |title=Priyadarshan's 'Appatha' to open Shanghai Cooperation Organisation film festival |url=https://www.indiatoday.in/india/story/priyadarshan-tamil-film-appatha-open-shanghai-cooperation-organisation-festival-2326870-2023-01-26 |access-date=2025-03-30 |website=India Today |language=en}}</ref>
2024 ರಲ್ಲಿ, ಪ್ರಿಯದರ್ಶನ್ ''ಭೂತ್ ಬಂಗ್ಲಾ'' ಬಿಡುಗಡೆಯನ್ನು ಘೋಷಿಸಿದರು, ಇದು ಅಕ್ಷಯ್ ಕುಮಾರ್ ಅಭಿನಯದ ಹಾಸ್ಯ-ಭಯಾನಕ ಚಿತ್ರವಾಗಿದ್ದು, 14 ವರ್ಷಗಳ ನಂತರ ಅವರ ಬಹುನಿರೀಕ್ಷಿತ ಸಹಯೋಗವನ್ನು ಗುರುತಿಸಿತು.<ref>{{Cite web |date=2024-12-10 |title=Akshay Kumar begins filming of Bhooth Bangla, to release in 2026 |url=https://www.indiatoday.in/movies/bollywood/story/akshay-kumar-bhooth-bangla-shooting-priyadarshan-horror-comedy-poster-2647482-2024-12-10 |access-date=2025-03-30 |website=India Today |language=en}}</ref>
ಆಗಸ್ಟ್ 2025 ರಲ್ಲಿ, ''ಭೂತ್ ಬಂಗ್ಲಾ'', ''ಹೈವಾನ್'', ''[[ಹೇರಾ ಫೇರಿ 3]]'', ಮತ್ತು ತಮ್ಮ ದೀರ್ಘಕಾಲದ ಸಹಯೋಗಿ [[ಮೋಹನ್ಲಾಲ್]] ಅವರೊಂದಿಗಿನ ಹೆಚ್ಚು ನಿರೀಕ್ಷಿತ 100 ನೇ ಚಿತ್ರ ಸೇರಿದಂತೆ ಹಲವಾರು ಮೈಲಿಗಲ್ಲು ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ನಿವೃತ್ತರಾಗುವ ತಮ್ಮ ಉದ್ದೇಶವನ್ನು ಘೋಷಿಸಿದರು. ಅವರು ಪ್ರಸ್ತುತ ಹಿಂದಿ ಥ್ರಿಲ್ಲರ್ ''ಹೈವಾನ್'' ಅನ್ನು ಚಿತ್ರೀಕರಿಸುತ್ತಿದ್ದಾರೆ, ಇದು ತಮ್ಮ ಸ್ವಂತ ಮಲಯಾಳಂ ಚಿತ್ರ ''[[ಒಪ್ಪಂ]]'' ನ ರಿಮೇಕ್ ಆಗಿದ್ದು, [[ಅಕ್ಷಯ್ ಕುಮಾರ್]] ಮತ್ತು [[ಸೈಫ್ ಅಲಿ ಖಾನ್]] ನಟಿಸುತ್ತಿದ್ದಾರೆ, ಇದರಲ್ಲಿ [[ಮೋಹನ್ಲಾಲ್]] ಅವರ ಅತಿಥಿ ಪಾತ್ರವೂ ಇರುತ್ತದೆ.<ref>{{Cite web |date=2024-11-24 |title=Scoop: Saif Ali Khan, Priyadarshan Finalise Script For Film Inspired By Mohanlal's Oppam |url=https://www.timesnownews.com/entertainment-news/bollywood/scoop-saif-ali-khan-priyadarshan-finalise-script-for-film-inspired-by-mohanlals-oppam-article-115625355 |access-date=2025-03-30 |website=Times Now |language=en}}</ref><ref>{{Cite web |last=Naaz |first=Fareha |date=2025-08-23 |title=Akshay Kumar teams up with Saif Ali Khan after '18 years' to kickstart Priyadarshan film 'Haiwaan' shoot; watch video |url=https://www.livemint.com/entertainment/akshay-kumar-teams-up-with-saif-ali-khan-after-18-years-to-kickstart-priyadarshan-film-haiwaan-shoot-watch-video-11755932975632.html |access-date=2025-08-23 |website=mint |language=en}}</ref> ಪ್ರಿಯದರ್ಶನ್ ''[[ಹೇರಾ ಫೇರಿ 3]]'' ಅನ್ನು ನಿರ್ದೇಶಿಸಲು ಯೋಜನೆಗಳನ್ನು ದೃಢಪಡಿಸಿದರು. ನಿರ್ದೇಶಕರು ತಾವು "ದಣಿದಿದ್ದೇನೆ" ಎಂದು ಭಾವಿಸುತ್ತಾರೆ ಮತ್ತು ಈ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ಸಕ್ರಿಯ ಚಲನಚಿತ್ರ ನಿರ್ಮಾಣದಿಂದ ಹಿಂದೆ ಸರಿಯಲು ಆಶಿಸುತ್ತಾರೆ.<ref>{{Cite web |title=Priyadarshan To Retire After 100th Film, Confirms Mohanlal's Cameo In Akshay Kumar And Saif Ali Khan's Haiwaan |url=https://www.ndtv.com/entertainment/priyadarshan-to-retire-after-100th-film-confirms-mohanlals-cameo-in-akshay-kumar-and-saif-ali-khans-haiwaan-9150412 |website=NDTV |date=23 August 2025 |access-date=24 August 2025}}</ref><ref>{{Cite web |title=Priyadarshan announces retirement after 100th film, says he's getting 'tired'; reveals Mohanlal will make a cameo in Saif Ali Khan and Akshay Kumar's Haiwaan|url=https://indianexpress.com/article/entertainment/malayalam/priyadarshan-announces-retirement-after-100th-film-says-hes-getting-tired-reveals-mohanlal-will-make-a-cameo-in-saif-ali-khan-and-akshay-kumars-haiwaan-10208372/ |website=Indian Express |date=24 August 2025 |access-date=24 August 2025}}</ref>
==ಜಾಹೀರಾತುಗಳು==
ಪ್ರಿಯದರ್ಶನ್ [[ಕೋಕಾ-ಕೋಲಾ]], [[ಅಮೇರಿಕನ್ ಎಕ್ಸ್ಪ್ರೆಸ್]], [[ನೋಕಿಯಾ]], [[ಪಾರ್ಕರ್ ಪೆನ್ ಕಂಪನಿ|ಪಾರ್ಕರ್ ಪೆನ್ಸ್]], [[ಏಷ್ಯನ್ ಪೇಂಟ್ಸ್]], [[ಕಿನ್ಲೆ (ಬ್ರ್ಯಾಂಡ್)|ಕಿನ್ಲೆ]], ಮತ್ತು [[ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್ ಕಂಪನಿ|ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್]] ನಂತಹ ಬ್ರ್ಯಾಂಡ್ಗಳಿಗೆ ಹಲವಾರು [[ದೂರದರ್ಶನ ಜಾಹೀರಾತು]] ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.<ref>{{cite AV media|url=https://www.youtube.com/playlist?list=PL6762475556E91C03|title=Priyadarshan – Director's Reel|via=[[YouTube]]|access-date=10 March 2016|archive-date=25 December 2022|archive-url=https://web.archive.org/web/20221225101931/https://www.youtube.com/playlist?list=PL6762475556E91C03|url-status=live}}</ref>
==ವೈಯಕ್ತಿಕ ಜೀವನ==
ಅವರು 13 ಡಿಸೆಂಬರ್ 1990 ರಂದು ನಟಿ [[ಲಿಸ್ಸಿ (ನಟಿ)|ಲಿಸ್ಸಿ]] ಅವರನ್ನು ವಿವಾಹವಾದರು.<ref>{{cite news|url=http://newindianexpress.com/entertainment/interviews/article460867.ece|title=Lissy Priyadarshan, on her husband|work=[[The New Indian Express]]|access-date=12 February 2014|archive-date=7 August 2016|archive-url=https://web.archive.org/web/20160807084145/http://www.newindianexpress.com/entertainment/interviews/article460867.ece|url-status=dead}}</ref> ಅವರಿಗೆ ನಟಿ [[ಕಲ್ಯಾಣಿ ಪ್ರಿಯದರ್ಶನ್|ಕಲ್ಯಾಣಿ]] ಮತ್ತು ಸಿದ್ಧಾರ್ಥ್ ಎಂಬ ಇಬ್ಬರು ಮಕ್ಕಳಿದ್ದಾರೆ.<ref>{{cite news |title=Kalyani Priyadarshan on why Hello is the best film that has happened to her career |url=https://www.firstpost.com/entertainment/kalyani-priyadarshan-on-why-hello-is-the-best-film-that-has-happened-to-her-career-4291265.html/amp |work=Firstpost |access-date=12 January 2019 |archive-date=18 July 2018 |archive-url=https://web.archive.org/web/20180718084133/https://www.firstpost.com/entertainment/kalyani-priyadarshan-on-why-hello-is-the-best-film-that-has-happened-to-her-career-4291265.html/amp |url-status=live}}</ref><ref>{{cite news |last1=Unni |first1=K. Warrier |title=Never thought Sidharth had movies in mind: Priyadarshan on double National awards that came home. |url=https://www.onmanorama.com/entertainment/interviews/2021/03/29/priyadarshan-sidharth-nationa-award-for-marakkar.html |publisher=onmanorama.com |access-date=16 September 2021 |archive-date=28 November 2021 |archive-url=https://web.archive.org/web/20211128201928/https://www.onmanorama.com/entertainment/interviews/2021/03/29/priyadarshan-sidharth-nationa-award-for-marakkar.html |url-status=live }}</ref> 26 ವರ್ಷಗಳ ವೈವಾಹಿಕ ಜೀವನದ ನಂತರ 1 ಸೆಪ್ಟೆಂಬರ್ 2016 ರಂದು ದಂಪತಿಗಳು ವಿಚ್ಛೇದನೆ ಪಡೆದರು.<ref>{{cite news |last=Subramani |first=A. |title=Film director Priyadarshan – actor Lissy divorce formalities complete |url=https://timesofindia.indiatimes.com/city/chennai/Film-director-Priyadarshan-actor-Lissy-divorce-formalities-complete/articleshow/54361266.cms |access-date=10 January 2018 |work=The Times of India |date=16 September 2016 |archive-date=10 January 2018 |archive-url=https://web.archive.org/web/20180110234132/https://timesofindia.indiatimes.com/city/chennai/Film-director-Priyadarshan-actor-Lissy-divorce-formalities-complete/articleshow/54361266.cms |url-status=live}}</ref>
ಮಾರ್ಚ್ 2026 ರಲ್ಲಿ, ಪ್ರಿಯದರ್ಶನ್ ಅವರು 2016 ರಲ್ಲಿ ವಿಚ್ಛೇದನೆಯಾದ ಸುಮಾರು ಒಂದು ದಶಕದ ನಂತರ ತಮ್ಮ ಮಾಜಿ ಪತ್ನಿ ಲಿಸ್ಸಿ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ದೃಢಪಡಿಸಿದರು. ಅವರು ಮರುಮದುವೆಯಾಗಿಲ್ಲವಾದರೂ, ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ತಮ್ಮ ಜೀವನವನ್ನು ಮತ್ತೆ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.<ref>{{cite news |title=Priyadarshan confirms reunion with ex-wife Lissy Says 'We are living the same life together' - Reports|url=https://timesofindia.indiatimes.com/entertainment/malayalam/movies/news/priyadarshan-confirms-reunion-with-lissy-says-we-are-living-the-same-life-together-reports/articleshow/129690898.cms |work=The Times of India |date=2026-03-20}}</ref><ref>{{cite news |title='ഞങ്ങൾ വിവാഹം ചെയ്തില്ല, കുടുംബം പോലെ കഴിയുന്നു'; ലിസിക്കൊപ്പം ഒന്നിച്ചെന്ന വാർത്തയിൽ പ്രിയദർശൻ |url=https://www.mathrubhumi.com/movies-music/news/priyadarshan-lissy-reunion-living-together-clarification-malayalam-cinema-tw96j8wo|work=Mathrubhumi News|date=2026-03-21}}</ref>
== ಚಲನಚಿತ್ರಗಳ ಪಟ್ಟಿ ==
{| class="wikitable"
|-
! rowspan="2" scope="col" | ವರ್ಷ
! rowspan="2" scope="col" | ಶೀರ್ಷಿಕೆ
! rowspan="2" scope="col" | ಭಾಷೆ
! colspan="2" scope="col" | ಕೀರ್ತಿ ಪಡೆದವರು
! rowspan="2" scope="col" | ಟಿಪ್ಪಣಿಗಳು
! rowspan="2" scope="col" class="unsortable"| {{ref heading}}
|-
! scope="col" | ನಿರ್ದೇಶಕ
! scope="col" | ಚಿತ್ರಕಥೆಗಾರ
|-
| rowspan="5" | 1982
| ''[[ಸಿಂಧೂರ ಸಂಧ್ಯಕ್ಕು ಮೌನಂ]]''
| rowspan="23" | ಮಲಯಾಳಂ
| [[ಐ.ವಿ. ಶಶಿ]]
| {{Yes}}
|
|
|-
| ''[[ಕುಯಿಲಿನೆಥೇಡಿ]]''
| [[ಎಂ. ಮಣಿ]]
| {{Yes}}
|
|
|-
| ''[[ಭೂಕಂಬಂ]]''
| [[ಜೋಷಿ]]
| {{Yes}}
|
|
|-
| ''[[ನಾಥಿ ಮುಥಲ್ ನಾಥಿ ವರೆ]]''
| [[ವಿಜಯಾನಂದ್]]
| {{Yes}}
|
|style="text-align:center;" |<ref>{{Cite web |url=https://scroll.in/reel/828031/amitabh-bachchan-starrer-deewar-was-remade-in-telugu-tamil-malayalam-and-cantonese |title=Amitabh Bachchan starrer 'Deewar' was remade in Telugu, Tamil, Malayalam – and Cantonese |date=30 January 2017 }}</ref>
|-
| ''ಮುತ್ತೋಡು ಮುತ್ತು''
| [[ಎಂ. ಮಣಿ]]
| {{Yes}}
|
|
|-
| rowspan="2" |1983
| ''[[ಎಂಗನೆ ನೀ ಮರಕ್ಕುಂ]]''
| [[ಎಂ. ಮಣಿ]]
| {{Yes}}
|
|
|-
| ''[[ಎಂತೆ ಕಳಿತೋಳನ್]]''
| [[ಎಂ. ಮಣಿ]]
| {{yes}}
|
|
|-
| rowspan="3" | 1984
| ''[[ವನಿತಾ ಪೊಲೀಸ್]]''
| [[ಅಲ್ಲೆಪ್ಪೇ ಅಶ್ರಫ್]]
| {{Yes}}
|
|
|-
| ''[[ಪೂಚಕ್ಕೊರು ಮೂಕ್ಕುತಿ]]''
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movies/photo-features/malayalam-films-remade-in-hindi/photostory/48267558.cms |title=Malayalam films remade in Hindi |newspaper=The Times of India}}</ref>
|-
| ''[[ಒದರುತಮ್ಮವ ಆಳರಿಯಂ]]''
| {{yes}}
| {{yes}}
|
|
|-
| rowspan="6" | 1985
| ''[[ಒನ್ನನಂ ಕುನ್ನಿಲ್ ಒರಡಿ ಕುನ್ನಿಲ್]]''
| {{yes}}
| {{yes}}
|
|
|-
| ''[[ಪರಯಾನುಂವಯ್ಯ ಪರಯಾತಿರಿಕ್ಕಾನುಂವಯ್ಯ]]''
| {{yes}}
| {{No}}
|
|
|-
| ''[[ಪುನ್ನಾರಂ ಚೊಲ್ಲಿ ಚೊಲ್ಲಿ]]''
| {{yes}}
| {{No}}
|
|
|-
| ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]''
| {{yes}}
| {{yes}}
|
|style="text-align:center;" |<ref name="Thanda masala">{{Cite web |url=https://www.dnaindia.com/entertainment/report-thanda-masala-5891 |title=Thanda masala? |date=16 October 2005}}</ref>
|-
| ''[[ಅರಾಂ + ಅರಾಂ = ಕಿನ್ನಾರಂ]]''
| {{yes}}
| {{No}}
|
|style="text-align:center;" |<ref name="thenewsminute.com">{{Cite web |url=https://www.thenewsminute.com/article/never-dull-moment-three-decades-cinema-priyadharshan-55137 |title=Never a dull moment: Three decades of cinema with Priyadharshan |date=2 January 2017}}</ref>
|-
| ''[[ಚೆಕ್ಕೆರನೊರು ಚಿಲ್ಲ]]''
| [[ಶಿಬಿ ಮಲಯಿಲ್]]
| {{Yes}}
|
|
|-
| rowspan="7" | 1986
| ''[[ಧೀಮ್ ಥರಿಕಿಡ ಥೋಮ್]]''
| {{yes}}
| {{yes}}
|
|style="text-align:center;" |<ref name="thenewsminute.com"/>
|-
| ''[[ನಿನ್ನಿಷ್ಟಂ ಎನ್ನಿಷ್ಟಂ]]''
| [[ಅಲ್ಲೆಪ್ಪೇ ಅಶ್ರಫ್]]
| {{yes}}
|
|
|-
| ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]''
| {{yes}}
| {{No}}
|
|
|-
| ''[[ಹೆಲ್ಲೋ ಮೈ ಡಿಯರ್ ರಾಂಗ್ ನಂಬರ್]]''
| {{yes}}
| {{No}}
|
|
|-
| ''[[ಅಯಲ್ವಾಸಿ ಒರು ದರಿದ್ರವಾಸಿ]]''
| {{yes}}
| {{No}}
|
|
|-
| ''[[ರಕ್ಕುಯಿಲಿನ್ ರಾಗಸದಸ್ಸಿಲ್]]''
| {{yes}}
| {{No}}
|
|
|-
| ''[[ತಳವಟ್ಟಂ]]''
| {{yes}}
| {{yes}}
|
|style="text-align:center;" |<ref>{{Cite web |url=https://m.rediff.com/movies/2005/sep/20kyon.htm |title=Kyon Ki: Dull music}}</ref>
|-
| rowspan="2" | 1987
| ''ಚಿನ್ನಮಣಿಕ್ಕುಯಿಲೆ''
| ತಮಿಳು
| {{yes}}
| {{No}}
| ಬಿಡುಗಡೆಯಾಗಿಲ್ಲ
|
|-
| ''[[ಚೆಪ್ಪು]]''
| rowspan="10" | ಮಲಯಾಳಂ
| {{yes}}
| {{yes}}
|
|
|-
| rowspan="5" | 1988
| ''[[ಒರು ಮುತ್ತಾಶಿ ಕಥ]]''
| {{yes}}
| {{No}}
|
|
|-
| ''[[ವೆಳ್ಳನಾಕಳುಡೆ ನಾಡು]]''
| {{yes}}
| {{No}}
|
|
|-
| ''[[ಮುಕುಂದೇಟ್ಟ ಸುಮಿತ್ರ ವಿಳಿಕ್ಕುನ್ನು]]''
| {{yes}}
| {{No}}
|
|
|-
| ''[[ಆರ್ಯನ್ (1988 ಚಿತ್ರ)|ಆರ್ಯನ್]]''
| {{yes}}
| {{No}}
|
|
|-
| ''[[ಚಿತ್ರಂ]]''
| {{yes}}
| {{yes}}
|
|
|-
| rowspan="2" | 1989
| ''[[ವಂದನಂ]]''
| {{yes}}
| {{No}}
|
|style="text-align:center;" |<ref name="Did you">{{cite web |url=https://timesofindia.indiatimes.com/entertainment/kannada/movies/did-you-know/did-you-know-mohanlals-1989-malayalam-hit-vandanam-was-extensively-shot-in-bengaluru/articleshow/82826287.cms |title=Did you know? Mohanlal's 1989 Malayalam hit 'Vandanam' was extensively shot in Bengaluru | Kannada Movie News |website=Times of India|date=21 May 2021 |access-date=20 November 2021}}</ref>
|-
| ''ಧನುಷ್ಕೋಡಿ''
| {{yes}}
| {{No}}
| ಬಿಡುಗಡೆಯಾಗಿಲ್ಲ
|style="text-align:center;" |<ref>{{Cite web |date=2023-01-30 |title=Priyadarshan – the man at 66, and the director at 39 |url=https://indianexpress.com/article/entertainment/malayalam/priyadarshan-the-man-66-and-the-director-39-8411624/ |access-date=2023-11-06 |website=The Indian Express |language=en}}</ref>
|-
| 1990
| ''[[ಕದಥನಾಡನ್ ಅಂಬಾಡಿ]]''
| {{yes}}
| {{No}}
|
|
|-
| 1990
| ''[[ಅಕ್ಕರೆ ಅಕ್ಕರೆ ಅಕ್ಕರೆ]]''
| {{yes}}
| {{No}}
|
|
|-
| rowspan="4" | 1991
| ''[[ನಿರ್ಣಯಂ (1991 ಚಿತ್ರ)|ನಿರ್ಣಯಂ]]''
| ತೆಲುಗು
| {{yes}}
| {{yes}}
|
|
|-
| ''[[ಗೋಪುರ ವಸಲಿಲೆ]]''
| ತಮಿಳು
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/hindi/bollywood/news/Itamp39s-raining-remakes-in-Bollywood-in-2012/articleshow/11255854.cms |title=It's raining remakes in Bollywood in 2012 |website=[[The Times of India]] |last1=Malani |first1=Gaurav}}</ref>
|-
| ''[[ಕಿಳುಕ್ಕಂ]]''
| rowspan="3" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movies/photo-features/mollywood-movies-that-ran-for-more-than-300-days/photostory/49802155.cms |title=Mollywood movies that ran for more than 300 days |website=[[The Times of India]]}}</ref>
|-
| ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]''
| {{yes}}
| {{No}}
|
|
|-
| rowspan="2" | 1992
| ''[[ಅದ್ವೈತಂ]]''
| {{yes}}
| {{No}}
|
|
|-
| ''[[ಮುಸ್ಕುರಾಹಾಟ್ (1992 ಚಿತ್ರ)|ಮುಸ್ಕುರಾಹಾಟ್]]''
| ಹಿಂದಿ
| {{yes}}
| {{yes}}
|
|style="text-align:center;" |<ref name="The Times of India">{{Cite news |url=https://timesofindia.indiatimes.com/entertainment/regional/malayalam/news-and-interviews/Mollywood-directors-forays-into-Bollywood/articleshow/26213376.cms |title=Mollywood directors forays into Bollywood |website=[[The Times of India]] |last1=Soman |first1=Deepa}}</ref>
|-
| rowspan="2" | 1993
| ''[[ಮಿಥುನಂ (1993 ಚಿತ್ರ)|ಮಿಧುನಂ]]''
| ಮಲಯಾಳಂ
| {{yes}}
| {{No}}
|
|
|-
| ''[[ಗಾರ್ಡಿಶ್]]''
| ಹಿಂದಿ
| {{yes}}
| {{yes}}
|
|style="text-align:center;" |<ref name="The Times of India"/>
|-
| rowspan="5" | 1994
| ''[[ದ ಸಿಟಿ (1994 ಚಿತ್ರ)|ದ ಸಿಟಿ]]''
| rowspan="2" | ಮಲಯಾಳಂ
| [[ಐ.ವಿ. ಶಶಿ]]
| {{yes}}
|
|
|-
| ''[[ಕಿನ್ನರಿಪುಳಯೋರಂ]]''
| ಹರಿದಾಸ್
| {{yes}}
|
|
|-
| ''[[ಗಂದೀವಂ]]''
| ತೆಲುಗು
| {{yes}}
| {{No}}
|
|
|-
| ''[[ಥೆನ್ಮಾವಿನ್ ಕೊಂಬತ್]]''
| rowspan="3" | ಮಲಯಾಳಂ
| {{yes}}
| {{yes}}
|
|
|-
| ''[[ಮಿನ್ನಾರಂ]] ''
| {{yes}}
| {{yes}}
|
|
|-
| 1996
| ''[[ಕಾಲ ಪಾನಿ (1996 ಚಿತ್ರ)|ಕಾಲ ಪಾನಿ]]''
| {{yes}}
| {{yes}}
|
|
|-
| rowspan="3" | 1997
| ''[[ವಿರಾಸತ್ (1997 ಚಿತ್ರ)|ವಿರಾಸತ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="The Times of India"/>
|-
| ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]''
| rowspan="2" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{Cite web |url=https://www.thenewsminute.com/article/20-years-priyadharshans-chandralekha-textbook-how-adapt-film-68029 |title=20 years since Priyadharshan's 'Chandralekha': A textbook on how to adapt a film |date=7 September 2017}}</ref>
|-
| ''[[ಒರು ಯಾತ್ರಮೊಳಿ]]''
| [[ಪ್ರತಾಪ್ ಪೋತನ್]]
| {{yes}}
|
|
|-
| rowspan="3" | 1998
| ''[[ಸಾತ್ ರಂಗ್ ಕೆ ಸಪ್ನೆ]]''
| rowspan="3" | ಹಿಂದಿ
| {{yes}}
| {{yes}}
|
|style="text-align:center;" |<ref name="dnaindia">{{cite web |url=https://www.dnaindia.com/entertainment/photo-gallery-happy-birthday-mohanlal-bollywood-films-remakes-of-malayalam-flicks-starring-the-complete-actor-bhool-bhulaiyaa-manichitratazhu-drishyam-garam-masala-boeing-boeing-gardish-kireedam-hungama-poochakkoru-mookkuthi-khatta-meetha |website=dnaindia.com |title=Happy Birthday Mohanlal: Bollywood films you probably didn't know were remakes of Malayalam flicks starring him |date=May 21, 2021 |access-date=20 November 2021 |url-status=dead |archive-url=https://web.archive.org/web/20210613014802/https://www.dnaindia.com/entertainment/photo-gallery-happy-birthday-mohanlal-bollywood-films-remakes-of-malayalam-flicks-starring-the-complete-actor-bhool-bhulaiyaa-manichitratazhu-drishyam-garam-masala-boeing-boeing-gardish-kireedam-hungama-poochakkoru-mookkuthi-khatta-meetha |archive-date=2021-06-13}}</ref>
|-
| ''[[ಕಭಿ ನಾ ಕಭಿ]]''
| {{yes}}
| {{No}}
|
|
|-
| ''[[ದೋಲಿ ಸಜಾ ಕೆ ರಖ್ನಾ]]''
| {{yes}}
| {{No}}
|
|
|-
| 1999
| ''[[ಮೇಘಂ]]''
| ಮಲಯಾಳಂ
| {{yes}}
| {{yes}}
|
|
|-
| rowspan="2" | 2000
| ''[[ಹೇರಾ ಫೇರಿ (2000 ಚಿತ್ರ)|ಹೇರಾ ಫೇರಿ]]''
| ಹಿಂದಿ
| {{yes}}
| {{No}}
|
|style="text-align:center;" |<ref>{{Cite web |url=http://archive.tehelka.com/story_main38.asp?filename=hub220308comedies_get.asp | archive-url=https://web.archive.org/web/20160304083227/http://archive.tehelka.com/story_main38.asp?filename=hub220308comedies_get.asp | url-status=dead | archive-date=4 March 2016 |title=Tehelka – India's Independent Weekly News Magazine}}</ref>
|-
|''[[ಸ್ನೇಗಿಥಿಯೇ]]''
|ತಮಿಳು
| {{yes}}
| {{yes}}
|
|
|-
| rowspan="2" | 2001
| ''[[ಕಕ್ಕಕುಯಿಲ್]]''
| ಮಲಯಾಳಂ
| {{yes}}
| {{yes}}
| ನಿರ್ಮಾಪಕ ಕೂಡ
|style="text-align:center;" |<ref name="filmcompanion.in">{{Cite web |url=https://www.filmcompanion.in/features/malayalam-features/amazon-prime-video-disney-hotstar-youtube-streaming-platforms-from-mammootty-oru-vadakkan-veeragatha-to-mohanlal-kaka-kuyil-eight-malayalam-films-restored |title=From Mammootty's Oru Vadakkan Veeragatha to Mohanlal's Kaka Kuyil: Eight Malayalam Films Restored and Streaming |date=21 November 2020}}</ref>
|-
| ''[[ಯೇಹ್ ತೇರಾ ಘರ್ ಯೇಹ್ ಮೇರಾ ಘರ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="dnaindia"/>
|-
| rowspan="3" | 2003
| ''[[ಲೇಸ ಲೇಸ]]''
| ತಮಿಳು
| {{yes}}
| {{No}}
|
|style="text-align:center;" |<ref>{{Cite web |url=https://www.rediff.com/movies/2003/jun/07south.htm |title=Priyadarshan's films banned |first=Jim |last=Josekutty |website=Rediff}}</ref>
|-
| ''[[ಕಿಳಿಚುಂದನ್ ಮಂಪಝಂ]]''
| ಮಲಯಾಳಂ
| {{yes}}
| {{yes}}
|
|
|-
| ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]''
| ಹಿಂದಿ
| {{yes}}
| {{yes}}
|
|style="text-align:center;" |<ref name="dnaindia"/>
|-
| rowspan="3" | 2004
| ''[[ವಾಂಟೆಡ್ (2004 ಚಿತ್ರ)|ವಾಂಟೆಡ್]]''
| ಮಲಯಾಳಂ
| ಮುರಳಿ ನಾಗವಲ್ಲಿ
| {{yes}}
|
|
|-
| ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="The Times of India"/>
|-
| ''[[ವೆಟ್ಟಂ]]''
| ಮಲಯಾಳಂ
| {{yes}}
| {{yes}}
|
|style="text-align:center;" |<ref name="filmcompanion.in"/>
|-
| rowspan="2" | 2005
| ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]''
| rowspan="5" | ಹಿಂದಿ
| {{yes}}
| {{yes}}
|
|style="text-align:center;" |<ref name="Thanda masala"/>
|-
| ''[[ಕ್ಯೋನ್ ಕಿ]]''
| {{yes}}
| {{yes}}
|
|style="text-align:center;" |<ref>{{Cite web |url=https://www.deccanherald.com/india/karnataka/bengaluru/indian-movie-remakes-that-just-didn-t-work-762327.html |title=Indian movie remakes that just didn't work |date=18 September 2019}}</ref>
|-
| rowspan="3" | 2006
| ''[[ಭಗಮ್ ಭಗ್]]''
| {{yes}}
| {{No}}
|
|style="text-align:center;" |<ref>{{Cite web |url=https://www.sify.com/movies/akshay-kumar--priyadarshan-the-unlikely-hitmakers-imagegallery-2-bollywood-khvpcuabihgsi.html|archive-url=https://web.archive.org/web/20181002180942/http://www.sify.com/movies/akshay-kumar--priyadarshan-the-unlikely-hitmakers-imagegallery-2-bollywood-khvpcuabihgsi.html|url-status=dead|archive-date=2 October 2018 |title=Akshay Kumar & Priyadarshan: The unlikely hitmakers 2 |website=[[Sify]]}}</ref>
|-
| ''[[ಮಲಾಮಾಲ್ ವೀಕ್ಲಿ]]''
| {{yes}}
| {{yes}}
|
|style="text-align:center;" |<ref name="nowrunning.com">{{Cite web |url=https://www.nowrunning.com/movie/15904/malayalam/aamayum-muyalum/4932/review/ |title=Aamayum Muyalum Review | Aamayum Muyalum Malayalam Movie Review by Veeyen |date=21 December 2014}}</ref>
|-
| ''[[ಚುಪ್ ಚುಪ್ ಕೆ]]''
| {{yes}}
| {{No}}
|
|style="text-align:center;" |<ref>{{Cite web |url=https://m.rediff.com/movies/2006/may/16priyan.htm |title='I never come up with an idea'}}</ref>
|-
| rowspan="3" | 2007
| ''[[ರಾಕಿಲಿಪಟ್ಟು]]''
| ಮಲಯಾಳಂ
| {{yes}}
| {{yes}}
|
|
|-
| ''[[ಢೋಲ್ (ಚಿತ್ರ)|ಢೋಲ್]]''
| rowspan="3" | ಹಿಂದಿ
| {{yes}}
| {{No}}
|
|style="text-align:center;" |<ref>{{Cite news |url=https://economictimes.indiatimes.com/industry/media/entertainment/priyans-remake-darshan/articleshow/2036196.cms |title=Priyan's remake Darshan |newspaper=The Economic Times}}</ref>
|-
| ''[[ಭೂಲ್ ಭೂಲೈಯಾ]]''
| {{yes}}
| {{yes}}
|
|style="text-align:center;" |<ref name="The Times of India"/>
|-
|rowspan=2| 2008
| ''[[ಮೇರೆ ಬಾಪ್ ಪೆಹ್ಲೆ ಆಪ್]]''
| {{yes}}
| {{No}}
|
|style="text-align:center;" |<ref>{{Cite web |url=https://m.rediff.com/movies/2008/jun/13mbpa.htm |title=Review: Mere Baap Pehle AAP}}</ref>
|-
| ''[[ಕಾಂಚಿವರಂ]]''
| ತಮಿಳು
| {{yes}}
| {{yes}}
|
|
|-
| rowspan="2" | 2009
| ''[[ಬಿಲ್ಲು]]''
| rowspan="5" | ಹಿಂದಿ
| {{yes}}
| {{No}}
|
|style="text-align:center;" |<ref name="Malayalam">{{cite news |url=https://timesofindia.indiatimes.com/entertainment/malayalam/movies/photo-features/malayalam-films-remade-in-hindi/photostory/48267558.cms |newspaper=The Times of India |title=Malayalam films remade in Hindi|access-date=20 November 2021}}</ref>
|-
| ''[[ದೇ ದನಾ ದನ್]]''
| {{yes}}
| {{yes}}
|
|style="text-align:center;" |<ref>{{Cite web |url=https://www.firstpost.com/entertainment/will-akshay-kumar-and-priyadarshan-recreate-hera-pheri-magic-with-their-next-film-3020156.html |title=Will Akshay Kumar and Priyadarshan recreate Hera Pheri magic with their next film? |work=Firstpost |date=26 September 2016}}</ref>
|-
| rowspan="3" | 2010
| ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]''
| {{yes}}
| {{yes}}
|
|style="text-align:center;" |<ref name="archive">{{cite web |url=http://www.indiglamour.com/s3cms/article/Telugu/Trisha-to-Enter-Bollywood-Soon201005 |title=Article-Telugu-Trisha to Enter Bollywood Soon|archive-url=https://web.archive.org/web/20110713025810/http://www.indiglamour.com/s3cms/article/Telugu/Trisha-to-Enter-Bollywood-Soon201005|access-date=20 November 2021|archive-date=2011-07-13}}</ref>
|-
| ''[[ಬುಮ್ ಬುಮ್ ಬೋಲೆ]]''
| {{yes}}
| {{No}}
|
|style="text-align:center;" |<ref>{{Cite news |url=https://www.thehindu.com/features/cinema/They-cant-step-into-Majidis-shoes/article11637591.ece/ |title=They can't step into Majidi's shoes |newspaper=The Hindu |date=20 May 2010 |last1=Kamath |first1=Sudhish}}</ref>
|-
| ''[[ಆಕ್ರೋಶ್ (2010 ಚಿತ್ರ)|ಆಕ್ರೋಶ್]]''
| {{yes}}
| {{No}}
|
|style="text-align:center;" |<ref>{{Cite web |url=https://www.livemint.com/Leisure/fUDK8FLdl1wkXEZdQED1xL/Aakrosh--The-burning-of-Jhanjhad.html |title=Aakrosh | the burning of Jhanjhad |date=15 October 2010}}</ref>
|-
|2011
| ''[[ಒರು ಮರುಭೂಮಿಕ್ಕಾಧ]]''
| ಮಲಯಾಳಂ
| {{yes}}
| {{yes}}
|
|style="text-align:center;" |
|-
| rowspan="2" | 2012
| ''[[ಟೆಜ್]]''
| rowspan="3" | ಹಿಂದಿ
| {{yes}}
| {{No}}
|
|style="text-align:center;" |<ref>{{cite web |url=http://www.hindustantimes.com/movie-reviews/anupama-chopra-s-review-tezz/story-kZn3Bj3DisdZXItk5rJjhI.html |title=Anupama Chopra's review: Tezz |date=28 April 2012 |website=Hindustantimes.com|access-date=19 July 2018}}</ref>
|-
| ''[[ಕಮಾಲ್ ಧಮಾಲ್ ಮಲಮಾಲ್]]''
| {{yes}}
| {{No}}
|
|style="text-align:center;" |
|-
| rowspan="2" | 2013
| ''[[ರಂಗ್ರೇಜ್]]''
| {{yes}}
| {{No}}
|
|style="text-align:center;" |<ref name="archive2">{{cite web |url=http://articles.timesofindia.indiatimes.com/2013-02-06/news-interviews/36949146_1_policegiri-saamy-southern-remakes |title=Upcoming southern remakes in Bollywood|work=The Times Of India |archive-url=https://web.archive.org/web/20130404124727/http://articles.timesofindia.indiatimes.com/2013-02-06/news-interviews/36949146_1_policegiri-saamy-southern-remakes|access-date=20 November 2021|archive-date=2013-04-04}}</ref>
|-
| ''[[ಗೀತಾಂಜಲಿ]]''
| rowspan=3|ಮಲಯಾಳಂ
| {{yes}}
| {{yes}}
|
|style="text-align:center;" |
|-
| 2014
|''[[ಆಮಯುಂ ಮುಯಲುಂ]]''
| {{yes}}
| {{yes}}
|
|style="text-align:center;" |
|-
| 2016
| ''[[ಒಪ್ಪಂ]]''
| {{yes}}
| {{yes}}
|
|
|-
| rowspan="2" | 2018
| ''[[ನಿಮಿರ್]]''
| rowspan="2" | ತಮಿಳು
| {{yes}}
| {{yes}}
|
|style="text-align:center;" |<ref name="https">{{cite web |url=https://timesofindia.indiatimes.com/entertainment/malayalam/movies/news/mahestinte-prathikaram-tamil-remake-nimirs-trailer-gets-a-mixed-reaction/articleshow/62427526.cms |title='Mahestinte Prathikaram' Tamil remake 'Nimir's' trailer gets a mixed reaction | Malayalam Movie News |website=Times of India|date=9 January 2018 |access-date=20 November 2021}}</ref>
|-
| ''[[ಸಮ್ ಟೈಮ್ಸ್ (ಚಿತ್ರ)|ಸಮ್ ಟೈಮ್ಸ್]]''
| {{yes}}
| {{yes}}
|
|style="text-align:center;" |<ref>{{cite web |url=https://www.indiatoday.in/movies/regional-cinema/story/sila-samayangel-priyadarshan-oppam-mohanlal-prakasha-raj-golden-globe-341958-2016-09-19 |title=Sila Samayangalil: Priyadarshan's film enters final round for Golden Globe Award |website=India Today|date=19 September 2016 |access-date=19 July 2018}}</ref>
|-
| rowspan="2" | 2021
|''[[ಹುಂಗಾಮಾ 2]]''
|ಹಿಂದಿ
| {{yes}}
| {{No}}
|
|style="text-align:center;" |
|-
|''[[ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ]]''
| rowspan="2" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{cite web |url=https://indianexpress.com/article/entertainment/malayalam/marakkar-arabikadalinte-simham-mohanlal-priyadarshan-5155348/ |title=Marakkar: Arabikadalinte Simham: Mohanlal's next film with Priyadarshan announced |date=2018-04-28}}</ref>
|-
| rowspan="2" | 2023
|''[[ಕೊರೋನಾ ಪೇಪರ್ಸ್]]''
| {{yes}}
| {{yes}}
| ನಿರ್ಮಾಪಕ ಕೂಡ
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movie-reviews/corona-papers/movie-review/99340304.cms |title=Corona Papers Movie Review : An uninspired copy |newspaper=The Times of India}}</ref>
|-
|''[[ಅಪ್ಪಾಥ]]''
| ತಮಿಳು
| {{yes}}
| {{No}}
|
|style="text-align:center;" |<ref>{{Cite news |date=2023-07-24 |title=Urvashi's 700th film 'Appatha' premieres directly on OTT from July 29 |work=The Times of India |url=https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms |access-date=2023-07-31 |issn=0971-8257}}</ref>
|-
| rowspan="2" |2026
|''[[ಭೂತ್ ಬಂಗ್ಲಾ]]''
| rowspan="2" |ಹಿಂದಿ
|{{Yes}}
|{{Yes}}
| ರೋಹನ್ ಶಂಕರ್, ಅಬಿಲಾಷ್ ನಾಯರ್ ಅವರೊಂದಿಗೆ ಸಹ-ಬರೆದ ಚಿತ್ರಕಥೆ
|style="text-align:center;" |<ref>{{Cite news |date=2025-01-30 |title=Here's how director Priyadarshan's birthday was celebrated on 'Bhoot Bangla' set |url=https://timesofindia.indiatimes.com/entertainment/hindi/bollywood/news/heres-how-director-priyadarshans-birthday-was-celebrated-on-bhoot-bangla-set/articleshow/117730625.cms |access-date=2025-01-30 |work=The Times of India |issn=0971-8257}}</ref>
|-
|{{Pending film|ಹೈವಾನ್}}
|{{yes}}
|{{yes}}
|ನಂತರದ-ನಿರ್ಮಾಣ
|
|-
|TBA
|{{Pending film|ಶೀರ್ಷಿಕೆಯಿಲ್ಲದ ಮೋಹನ್ಲಾಲ್ ಚಿತ್ರ}}
|ಮಲಯಾಳಂ
|{{yes}}
|{{Yes}}
|ಚಿತ್ರೀಕರಣ
|
|}
===ಇತರೆ ಕೀರ್ತಿಗಳು===
{| class="wikitable"
!ವರ್ಷ
!ಶೀರ್ಷಿಕೆ
! ಭಾಷೆ
!ಪಾತ್ರ
|-
| 1978
| ''[[ಥಿರಾನೋಟ್ಟಂ]]''
| rowspan=4|ಮಲಯಾಳಂ
|rowspan=2| ಸಹಾಯಕ ನಿರ್ದೇಶಕ<ref>{{cite web |url=https://www.deccanchronicle.com/mollywood/120116/vr-gopalakrishnan-was-more-than-a-colleague-priyan.html |title=VR Gopalakrishnan was more than a colleague: Priyan |date=13 January 2016 |website=Deccanchonicle.com|access-date=19 July 2018}}</ref>
|-
| 1981
| ''[[ಥೇನುಂ ವಯಂಬುಂ]]''
|-
| 1982
| ''[[ಪದಯೋತ್ತಂ (1982 ಚಿತ್ರ)|ಪದಯೋತ್ತಂ]]''
| ಚಿತ್ರಕಥೆ ಮೇಲ್ವಿಚಾರಕ
|-
| 1993
| ''[[ಮಣಿಚಿತ್ರಾತഴു]]''
| ಎರಡನೇ ಘಟಕ ನಿರ್ದೇಶಕ
|-
| 2008
| ''[[ಪೊಯ್ ಸೊಲ್ಲಾ ಪೊರೋಮ್]]''
| ತಮಿಳು
| ನಿರ್ಮಾಪಕ
|}
===ಅಭಿನಯದ ಕೀರ್ತಿಗಳು===
{| class="wikitable"
!ವರ್ಷ
!ಶೀರ್ಷಿಕೆ
! ಭಾಷೆ
!ಪಾತ್ರ
!ಟಿಪ್ಪಣಿಗಳು
|-
| 1983
| ''[[ಹೆಲ್ಲೋ ಮದ್ರಾಸ್ ಗರ್ಲ್]]''
| rowspan=3|ಮಲಯಾಳಂ
| ರೆಸ್ಟೋರೆಂಟ್ನಲ್ಲಿ ವ್ಯಕ್ತಿ
| ದೃಢೀಕರಿಸದ
|-
| 1986
| ''[[ಟಿ. ಪಿ. ಬಾಲಗೋಪಾಲನ್ ಎಂ.ಎ.]]''
| ಚಲನಚಿತ್ರ ನಿರ್ದೇಶಕ
|rowspan=2| ಅತಿಥಿ ಪಾತ್ರ
|-
| 1990
| ''[[ನಂ. 20 ಮದ್ರಾಸ್ ಮೇಲ್]]''
| ಸ್ವತಃ
|}
==ಪ್ರಶಸ್ತಿಗಳು ಮತ್ತು ಗೌರವಗಳು==
ಪ್ರಿಯದರ್ಶನ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ, ಹಾಗೆಯೇ ವಿವಿಧ ಚಲನಚಿತ್ರ ಸಂಘಟನೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಪ್ರತಿಷ್ಠಿತ '''[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]'''ಯನ್ನು ಮೂರು ಬಾರಿ ಗೆದ್ದಿದ್ದಾರೆ ಮತ್ತು ಭಾರತೀಯ ಚಲನಚಿತ್ರೋದ್ಯಮಕ್ಕೆ ಅವರ ಅಸಾಧಾರಣ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ.
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
* '''2007''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ – ''ಕಾಂಚಿವರಂ'' (ಗೋಲ್ಡನ್ ಲೋಟಸ್)
* '''2007''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ (ನಿರ್ಮಾಪಕ) – ''ಕಾಂಚಿವರಂ'' (ಗೋಲ್ಡನ್ ಲೋಟಸ್)
* '''2019''': ಅತ್ಯುತ್ತಮ ನಿರ್ದೇಶಕ – ''ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ'' (ಗೋಲ್ಡನ್ ಲೋಟಸ್)<ref name=":1">{{Cite news |author=The Hindu Net Desk |date=2021-03-22 |title=67th National Film Awards: Complete list of winners |url=https://www.thehindu.com/entertainment/movies/67th-national-film-awards-complete-list-updating/article34131921.ece |access-date=2025-03-30 |work=The Hindu |language=en-IN |issn=0971-751X}}</ref>
* '''2019''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ – ''ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ'' (ಗೋಲ್ಡನ್ ಲೋಟಸ್)<ref name=":1" />
* '''1996''': ಅತ್ಯುತ್ತಮ ಕಲಾ ನಿರ್ದೇಶನ – ''ಕಾಲಪಾನಿ'' (ಸಬು ಸಿರಿಲ್)
* '''1996''': ಅತ್ಯುತ್ತಮ ಛಾಯಾಗ್ರಹಣ – ''ಕಾಲಪಾನಿ'' (ಸಂತೋಷ್ ಶಿವನ್)
=== ನಾಗರಿಕ ಪ್ರಶಸ್ತಿಗಳು ===
* '''2012''': '''[[ಪದ್ಮಶ್ರೀ]]''' (ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ)<ref>{{Cite web | archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf | title=Padma Awards Directory (1954-2013) - Year-Wise List | url=http://mha.nic.in/sites/upload_files/mha/files/LST-PDAWD-2013.pdf | archive-date=2015-10-15}}</ref>
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
* '''1994''': ಜನಪ್ರಿಯ ಆಕರ್ಷಣೆ ಮತ್ತು ಸೌಂದರ್ಯದ ಮೌಲ್ಯವನ್ನು ಹೊಂದಿರುವ ಅತ್ಯುತ್ತಮ ಚಲನಚಿತ್ರ – ''ಥೆನ್ಮಾವಿನ್ ಕೊಂಬತು''
* '''1995''': ಎರಡನೇ ಅತ್ಯುತ್ತಮ ಚಲನಚಿತ್ರ – ''ಕಾಲಪಾನಿ''
=== ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು ===
* '''1991''': ಅತ್ಯುತ್ತಮ ಜನಪ್ರಿಯ ಚಲನಚಿತ್ರ – ''ಕಿಳುಕ್ಕಂ''<ref>{{Cite web |last=Critics |first=kerala Film |title=FILM CRITICS AWARDS COMPLETE LIST FROM 1977 TILL 2012 ഫിലിം ക്രിട്ടിക്സ് അവാര്ഡ് 1977 മുതല് 2012 വരെ സമ്പൂര്ണ പട്ടിക |url=https://www.keralafilmcritics.com/2020/10/film-critics-awards-complete-list-from.html |access-date=2025-03-30 |language=en-GB}}</ref>
* '''2016''': ಅತ್ಯುತ್ತಮ ಚಲನಚಿತ್ರ – ''ಒಪ್ಪಂ''<ref name=":2">{{Cite news |author=Staff Reporter |date=2017-03-06 |title=Film critics awards announced |url=https://www.thehindu.com/news/cities/Thiruvananthapuram/film-critics-awards-announced/article17419650.ece/ |access-date=2025-03-30 |work=The Hindu |language=en-IN |issn=0971-751X}}</ref>
* '''2016''': ಅತ್ಯುತ್ತಮ ನಿರ್ದೇಶಕ – ''ಒಪ್ಪಂ''<ref name=":2" />
=== ಫಿಲ್ಮ್ಫೇರ್ ಪ್ರಶಸ್ತಿಗಳು ===
* '''1997''': ಅತ್ಯುತ್ತಮ ಚಲನಚಿತ್ರ (ವಿಮರ್ಶಕರು) – ''[[ವಿರಾಸತ್ (1997 ಚಿತ್ರ)|ವಿರಾಸತ್]]''
* '''2009''': ಅತ್ಯುತ್ತಮ ನಿರ್ದೇಶಕ (ತಮಿಳು) – ''[[ಕಾಂಚಿವರಂ]]''
=== ವಿಶೇಷ ಮನ್ನಣೆಗಳು ===
* 2008 – ಭಾರತೀಯ ಚಲನಚಿತ್ರೋದ್ಯಮಕ್ಕೆ ಅಸಾಧಾರಣ ಕೊಡುಗೆಗಳಿಗಾಗಿ [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು#ವಿಶೇಷ ಗೌರವ ತೀರ್ಪುಗಾರರ ಪ್ರಶಸ್ತಿ|ವಿಶೇಷ ಗೌರವ ತೀರ್ಪುಗಾರರ ಪ್ರಶಸ್ತಿ]]
* 2008 – ಚೆನ್ನೈ ಮತ್ತು ಜೈಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ – 'ಸಿಲ ಸಮಯಂಗಳಿಲ್', ಏಡ್ಸ್ ಜಾಗೃತಿಯ ಕಲಾ ಚಲನಚಿತ್ರ.
* 2010 – ಜೈಹಿಂದ್ ರಜತ ಮುದ್ರಾ ಪ್ರಶಸ್ತಿ
* 2016 – ಅತ್ಯುತ್ತಮ ನಿರ್ದೇಶಕಕ್ಕಾಗಿ ಏಷ್ಯಾವಿಷನ್ ಪ್ರಶಸ್ತಿ – ''[[ಒಪ್ಪಂ]]''
* 2019 – [[ಮಧ್ಯಪ್ರದೇಶ ಸರ್ಕಾರ|ಮಧ್ಯಪ್ರದೇಶ ಸರ್ಕಾರದ]] ''[[ಕಿಶೋರ್ ಕುಮಾರ್]]'' ಪ್ರಶಸ್ತಿ<ref>{{Cite web |date=14 October 2019 |title=Director Priyadarshan gets MP government's Kishore Kumar award |url=https://indianexpress.com/article/entertainment/bollywood/director-priyadarshan-gets-mp-government-kishore-kumar-award-6068350/ |website=[[The Indian Express]] |publication-place=[[Khandwa]] |access-date=22 March 2021 |archive-date=22 October 2019 |archive-url=https://web.archive.org/web/20191022055051/https://indianexpress.com/article/entertainment/bollywood/director-priyadarshan-gets-mp-government-kishore-kumar-award-6068350/ |url-status=live }}</ref>
* 2022 – [[ಹಿಂದೂಸ್ಥಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್]] ಇವರಿಂದ [[ಗೌರವ ಡಾಕ್ಟರೇಟ್]] ([[ಡಾಕ್ಟರ್ ಆಫ್ ಲೆಟರ್ಸ್|D.Litt]]).<ref name="dr">{{Cite web |date=7 March 2022 |title=Priyadarshan felicitated with an honorary doctorate by Hindustan Institute of Technology & Science |url=https://www.bollywoodhungama.com/news/bollywood/priyadarshan-felicitated-with-an-honorary-doctorate-by-hindustan-institute-of-technology-science/ |website=[[Bollywood Hungama]] |access-date=28 March 2022 |archive-date=28 March 2022 |archive-url=https://web.archive.org/web/20220328094635/https://www.bollywoodhungama.com/news/bollywood/priyadarshan-felicitated-with-an-honorary-doctorate-by-hindustan-institute-of-technology-science/ |url-status=live }}</ref><ref>{{Cite web |date=8 March 2022 |title=സംവിധായകന് പ്രിയദര്ശന് ഡോക്ടറേറ്റ് |trans-title=Priyadarshan bestowed with honorary doctorate |url=https://www.manoramaonline.com/movies/movie-news/2022/03/07/priyadarshan-bestowed-with-honorary-doctorate.html |website=[[Malayala Manorama]] |language=ml |access-date=28 March 2022 |archive-date=28 March 2022 |archive-url=https://web.archive.org/web/20220328094635/https://www.manoramaonline.com/movies/movie-news/2022/03/07/priyadarshan-bestowed-with-honorary-doctorate.html |url-status=live }}</ref>
=== ಶೈಕ್ಷಣಿಕ ಮತ್ತು ಸಾಂಸ್ಥಿಕ ಮನ್ನಣೆಗಳು ===
* '''2013''': '''ಎಕ್ಸಲೆನ್ಸ್ ಪ್ರಶಸ್ತಿ''' – ಹಿಂದೂಸ್ಥಾನ್ ವಿಶ್ವವಿದ್ಯಾಲಯ, ಚೆನ್ನೈ
* '''2011-2014''': '''ಅಧ್ಯಕ್ಷರು''' – ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ
* '''2011-2014''': '''ನಿರ್ದೇಶಕ''' – ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
=== ಸರ್ಕಾರಿ ನೇಮಕಾತಿಗಳು ===
* '''2001''': ಅಧ್ಯಕ್ಷರು - ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
* '''2022''': ಅಧ್ಯಕ್ಷರು - ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಚಲನಚಿತ್ರ ಸ್ನೇಹಿ ರಾಜ್ಯ
* '''2019''': ಅಧ್ಯಕ್ಷರು – ವೈಶಿಷ್ಟ್ಯಪೂರ್ಣ ಚಲನಚಿತ್ರಗಳ ತೀರ್ಪುಗಾರರು, 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ (IFFI)
* '''2016''': ಕೇಂದ್ರ ತೀರ್ಪುಗಾರರ ಅಧ್ಯಕ್ಷರು – 64ನೇ ರಾಷ್ಟ್ರೀಯ ಪ್ರಶಸ್ತಿಗಳು (2016 ರ ರಾಷ್ಟ್ರಪತಿ ಪ್ರಶಸ್ತಿ)
;ಕ್ರೀಡೆ ಮತ್ತು ಸಾಮಾಜಿಕ ಕೊಡುಗೆಗಳು:
* ಅಂಕಣಕಾರ – ಮಲಯಾಳ ಮನೋರಮ ಪತ್ರಿಕೆ (ಕೇರಳದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗಾಗಿ)
* ಅಧ್ಯಕ್ಷರು – ಸಮಾರಂಭಗಳ ಸಮಿತಿ, 35ನೇ ರಾಷ್ಟ್ರೀಯ ಕ್ರೀಡಾಕೂಟಗಳು (2015)
* ನಿರ್ದೇಶಕ – ರೈಸಿಂಗ್ ಸ್ಟಾರ್ ಔಟ್ರೀಚ್ ಆಫ್ ಇಂಡಿಯಾ (2014–2019)
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
{{commons category}}
* {{official website|directorpriyadarshan.com}}
* {{IMDb name|id=0698184|name=Priyadarshan}}
* {{usurped|[https://web.archive.org/web/20100826090115/http://www.hinduonnet.com/thehindu/mp/2006/01/21/stories/2006012100150300.htm ಅವರ ಸ್ಟುಡಿಯೋ – ಫೋರ್ ಫ್ರೇಮ್ಸ್ ಉದ್ಘಾಟನೆ]}}
* [https://www.filmibeat.com/celebs/priyadarshan/biography.html ಪ್ರಿಯದರ್ಶನ್ ಅವರ ಜೀವನಚರಿತ್ರೆ ಮತ್ತು ಅವರ ಜೀವನದ ಬಗ್ಗೆ ವಿಶೇಷ]
* [https://www.rottentomatoes.com/celebrity/priyadarsan ಪ್ರಿಯದರ್ಶನ್] [[ರಾಟನ್ ಟೊಮ್ಯಾಟೊಸ್]]ನಲ್ಲಿ
{{Authority control}}
[[ವರ್ಗ: ತಿರುವನಂತಪುರಂನ ಚಲನಚಿತ್ರ ನಿರ್ದೇಶಕರು]]
[[ವರ್ಗ: ಮಲಯಾಳಂ ಚಲನಚಿತ್ರ ನಿರ್ದೇಶಕರು]]
[[ವರ್ಗ: ತಮಿಳು ಚಲನಚಿತ್ರ ನಿರ್ದೇಶಕರು]]
[[ವರ್ಗ: ತಿರುವನಂತಪುರಂನ ಚಲನಚಿತ್ರ ನಿರ್ಮಾಪಕರು]]
[[ವರ್ಗ: ಹಿಂದಿ-ಭಾಷಾ ಚಲನಚಿತ್ರ ನಿರ್ದೇಶಕರು]]
[[ವರ್ಗ: ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ: ಜೀವಂತ ಜನರು]]
[[ವರ್ಗ: 1957 ಜನನಗಳು]]
[[ವರ್ಗ: ದಕ್ಷಿಣ ಚಲನಚಿತ್ರೋತ್ಸವ ಪ್ರಶಸ್ತಿ ವಿಜೇತರು]]
[[ವರ್ಗ: ಕಲೆಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ: 21 ನೇ ಶತಮಾನದ ಭಾರತೀಯ ಜನರು]]
[[ವರ್ಗ: ಮಲಯಾಳಂ ಚಿತ್ರಕಥೆಗಾರರು]]
[[ವರ್ಗ: 20 ನೇ ಶತಮಾನದ ಭಾರತೀಯ ನಾಟಕಕಾರರು ಮತ್ತು ನಾಟಕಕಾರರು]]
[[ವರ್ಗ: ತಿರುವನಂತಪುರಂನ ಚಿತ್ರಕಥೆಗಾರರು]]
[[ವರ್ಗ: ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ನಿರ್ದೇಶಕರು]]
[[ವರ್ಗ: ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ವಿಜೇತರು]]
[[ವರ್ಗ:ಐಐಎಫ್ಎ ಉತ್ಸವಂ ವಿಜೇತರು]]
s47ihygsi3kpfggtqi1b9hpgx6tjxnt
1382789
1382788
2026-08-15T09:29:32Z
A826
72368
1382789
wikitext
text/x-wiki
{{databox}}
{{Infobox person
| name = ಪ್ರಿಯದರ್ಶನ್
| image = Priyadarshan at a press conference for 'Kamaal Dhamaal Malamaal' (cropped).jpg
| caption = ''ಕಮಾಲ್ ಧಮಾಲ್ ಮಲಮಾಲ್''ಗಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಿಯದರ್ಶನ್
| birth_name = ಪ್ರಿಯದರ್ಶನ್ ಸೋಮನ್ ನಾಯರ್
| birth_date = {{Birth date and age|df=yes|1957|01|30}}
| birth_place = [[ತಿರುವನಂತಪುರಂ]], [[ಕೇರಳ]], ಭಾರತ
| occupation = {{hlist|ಚಲನಚಿತ್ರ ನಿರ್ದೇಶಕ|ಚಿತ್ರಕಥೆಗಾರ}}
| years_active = 1982–ಪ್ರಸ್ತುತ
| works = [[ಪ್ರಿಯದರ್ಶನ್ ಚಲನಚಿತ್ರಗಳ ಪಟ್ಟಿ|ಸಂಪೂರ್ಣ ಪಟ್ಟಿ]]
| spouse = {{marriage|[[ಲಿಸ್ಸಿ (ಮಲಯಾಳಂ ನಟಿ)|ಲಿಸ್ಸಿ]]|1990|2016|reason=ವಿಚ್ಛೇದನೆ}}
| partner = ಲಿಸ್ಸಿ<br>(2026–ಪ್ರಸ್ತುತ)
| children = 2; [[ಕಲ್ಯಾಣಿ ಪ್ರಿಯದರ್ಶನ್|ಕಲ್ಯಾಣಿ]] ಸೇರಿದಂತೆ
| parents =
| honours =
| website =
}}
'''ಪ್ರಿಯದರ್ಶನ್ ಸೋಮನ್ ನಾಯರ್''' (ಜನನ 30 ಜನವರಿ 1957)<ref name="birthday">{{Cite web|date=30 January 2018|title=Happy Birthday Priyadarshan: Mohanlal, Riteish Deshmukh, and others wish Nimir director|url=https://indianexpress.com/article/entertainment/malayalam/happy-birthday-priyadarshan-5044749/|access-date=2 December 2021|website=The Indian Express|archive-date=2 December 2021|archive-url=https://web.archive.org/web/20211202075540/https://indianexpress.com/article/entertainment/malayalam/happy-birthday-priyadarshan-5044749/|url-status=live}}</ref><ref>{{Cite web |title=Priyadarshan - Film Director - Official Website |url=https://directorpriyadarshan.com/ |access-date=2025-04-12 |website=directorpriyadarshan.com}}</ref> ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು [[ಚಿತ್ರಕಥೆಗಾರ]]. ಅವರು 1982 ರಿಂದ ಪ್ರಾಥಮಿಕವಾಗಿ [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ]] ಮತ್ತು [[ಹಿಂದಿ ಚಲನಚಿತ್ರೋದ್ಯಮ|ಹಿಂದಿ]] ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ, ಅನೇಕ ಭಾರತೀಯ ಭಾಷೆಗಳಲ್ಲಿ 90 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ, [[ತಮಿಳು ಭಾಷೆ|ತಮಿಳು]] ಮತ್ತು [[ತೆಲುಗು ಭಾಷೆ|ತೆಲುಗು]] ಚಿತ್ರಗಳಲ್ಲೂ ಗಮನಾರ್ಹ ಕೃತಿಗಳನ್ನು ಹೊಂದಿದ್ದಾರೆ. ವಿವಿಧ ಪ್ರಕಾರದ ಚಲನಚಿತ್ರಗಳಿಗೆ ಹೆಸರುವಾಸಿಯಾಗಿರುವ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ, ಇವುಗಳಲ್ಲಿ ಮೂರು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಅನೇಕ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮತ್ತು 2012 ರಲ್ಲಿ [[ಪದ್ಮಶ್ರೀ]] ಸೇರಿವೆ.<ref>{{Cite web |date=2022-01-30 |title=Happy Birthday, Priyadarshan: Reasons why he is a master at handling every film genres |url=https://timesofindia.indiatimes.com/entertainment/malayalam/movies/news/happy-birthday-priyadarshan-reasons-why-he-is-a-master-at-handling-every-film-genres/photostory/89210618.cms |access-date=2025-09-02 |website=The Times of India |language=en}}</ref>
ಅವರು 1980 ರ ದಶಕದ ಆರಂಭದಲ್ಲಿ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು, ಪ್ರಾಥಮಿಕವಾಗಿ [[ಮಲಯಾಳಂ ಚಲನಚಿತ್ರೋದ್ಯಮ]]ದಲ್ಲಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರು ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'' (1986), ''[[ತಳವಟ್ಟಂ]]'' (1986), ''[[ವೆಳ್ಳನಾಕಳುಡೆ ನಾಡು]]'' (1988), ''[[ಚಿತ್ರಂ]]'' (1988), ''[[ವಂದನಂ]]'' (1989), ಮತ್ತು ''[[ಕಿಳುಕ್ಕಂ]]'' (1991) ಸೇರಿದಂತೆ ಹಲವಾರು ಗಮನಾರ್ಹ ಚಲನಚಿತ್ರಗಳನ್ನು ನಿರ್ದೇಶಿಸಿದರು. 1990 ರ ದಶಕದುದ್ದಕ್ಕೂ, ಅವರು ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]'' (1991), ''[[ಮಿಥುನಂ (1993 ಚಿತ್ರ)|ಮಿಥುನಂ]]'' (1993), ''[[ಥೆನ್ಮಾವಿನ್ ಕೊಂಬತ್]]'' (1994), ''[[ಕಾಲ ಪಾನಿ (1996 ಚಿತ್ರ)|ಕಾಲಪಾನಿ]]'' (1996), ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]'' (1997), ಮತ್ತು ''[[ಮೇಘಂ]]'' (1999) ನಂತಹ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸುವುದನ್ನು ಮುಂದುವರೆಸಿದರು.
ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವಾಗ, ಪ್ರಿಯದರ್ಶನ್ ಆಕ್ಷನ್ ಥ್ರಿಲ್ಲರ್ ''[[ಗಾರ್ಡಿಶ್]]'' (1994) ಮತ್ತು ''[[ವಿರಾಸತ್ (1997 ಚಿತ್ರ)|ವಿರಾಸತ್]]'' (1997) ಮೂಲಕ [[ಬಾಲಿವುಡ್]]ಗೆ ಪ್ರವೇಶಿಸಿದರು. 2000 ರ ದಶಕದಲ್ಲಿ, ಅವರು ಮಲಯಾಳಂ ಚಲನಚಿತ್ರಗಳ ಹಿಂದಿ ಅಳವಡಿಕೆಗಳಿಗಾಗಿ, ವಿಶೇಷವಾಗಿ ಹಾಸ್ಯ ಪ್ರಕಾರದಲ್ಲಿ ಬಾಲಿವುಡ್ನಲ್ಲಿ ವ್ಯಾಪಕ ಮನ್ನಣೆಯನ್ನು ಗಳಿಸಿದರು. ಅವರ ಅತ್ಯಂತ ಗಮನಾರ್ಹ ಬಾಲಿವುಡ್ ಚಲನಚಿತ್ರಗಳಲ್ಲಿ ''[[ಹೇರಾ ಫೇರಿ (2000 ಚಿತ್ರ)|ಹೇರಾ ಫೇರಿ]]'' (2000), ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'' (2003), ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]'' (2004), ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]'' (2005), ''[[ಭಗಮ್ ಭಗ್]]'', ''[[ಚುಪ್ ಚುಪ್ ಕೆ]]'' (ಎರಡೂ 2006), ''[[ಢೋಲ್ (ಚಿತ್ರ)|ಢೋಲ್]]'', ''[[ಭೂಲ್ ಭೂಲೈಯಾ]]'' (ಎರಡೂ 2007), ''[[ದೇ ದನಾ ದನ್]]'' (2009), ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]'' (2010), ಮತ್ತು ''[[ಭೂತ್ ಬಂಗ್ಲಾ]]'' (2026) ಸೇರಿವೆ.<ref>{{Cite web | url=https://www.bollywoodlife.com/news-gossip/priyadarshan-birthday-special-top-10-comedy-movies-starring-akshay-kumar-shahid-kapoor-and-more-that-you-can-watch-again-and-again-news-and-gossip-2323418/ | title=Priyadarshan birthday special: Top 10 comedy movies starring Akshay Kumar, Shahid Kapoor and more that you can watch again and again | date=30 January 2023 }}</ref><ref>{{Cite web|url=https://www.iforher.com/news/entertainment-news/best-priyadarshan-movies-comedy/|title=9 Priyadarshan Movies That Are So Funny You Won't Even Want to Pause for a Second|date=24 August 2024}}</ref>
== ಆರಂಭಿಕ ಜೀವನ ==
ಪ್ರಿಯದರ್ಶನ್ ಅವರು [[ತಿರುವನಂತಪುರಂ]]ನ [[ಸರ್ಕಾರಿ ಮಾಡೆಲ್ ಬಾಯ್ಸ್ ಉನ್ನತ ಮಾಧ್ಯಮಿಕ ಶಾಲೆ|ಸರ್ಕಾರಿ ಮಾಡೆಲ್ ಶಾಲೆ]]ಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು, ಮತ್ತು ನಂತರ [[ಯೂನಿವರ್ಸಿಟಿ ಕಾಲೇಜ್ ತಿರುವನಂತಪುರಂ]]ನಿಂದ [[ತತ್ತ್ವಶಾಸ್ತ್ರ]]ದಲ್ಲಿ [[ಮಾಸ್ಟರ್ ಆಫ್ ಆರ್ಟ್ಸ್]] ಪದವಿಯನ್ನು ಪಡೆದರು.<ref>{{Cite web |date=2024-12-03 |title=University College, Thiruvananthapuram – University College, Thiruvananthapuram |url=https://universitycollege.ac.in/ |access-date=2025-03-24 |language=en-US}}</ref> ಅವರ ತಂದೆ, ಕಾಲೇಜು ಗ್ರಂಥಪಾಲಕರು, ಸಾಹಿತ್ಯದ ಮೇಲಿನ ಅವರ ಪ್ರೀತಿಯನ್ನು ಪೋಷಿಸಿದರು, ಇದು ಕಥೆ ಹೇಳುವಿಕೆಯ ಬಗ್ಗೆ ಉತ್ಸಾಹಕ್ಕೆ ಕಾರಣವಾಯಿತು. ಅವರು ಹದಿಹರೆಯದಲ್ಲಿ ಉತ್ಸಾಹಿ ಓದುಗರಾಗಿದ್ದರು, ಮತ್ತು ಕಾಲೇಜಿನಲ್ಲಿ, ಅವರು [[ಆಲ್ ಇಂಡಿಯಾ ರೇಡಿಯೋ]]ಗಾಗಿ ಸಣ್ಣ ನಾಟಕಗಳು ಮತ್ತು ವಿನೋದಗಳನ್ನು ಬರೆಯಲು ಪ್ರಾರಂಭಿಸಿದರು. ಅವರು ನಿರ್ದೇಶಕ [[ಪಿ. ವೇಣು]]ರ ಚಲನಚಿತ್ರಗಳಿಂದ ಪ್ರಭಾವಿತರಾಗಿದ್ದರು. ಈ ಸಮಯದಲ್ಲಿ ಅವರ ಸ್ನೇಹಿತರಲ್ಲಿ [[ಮೋಹನ್ಲಾಲ್]], [[ಎಂ. ಜಿ. ಶ್ರೀಕುಮಾರ್]], ಸುರೇಶ್ ಕುಮಾರ್, ಸನಲ್ ಕುಮಾರ್, [[ಜಗದೀಶ್]], [[ಮಣಿಯನ್ಪಿಳ್ಳ ರಾಜು]], ಮತ್ತು ಅಶೋಕ್ ಕುಮಾರ್ ಸೇರಿದ್ದರು. ಮೋಹನ್ಲಾಲ್ [[ಚಲನಚಿತ್ರೋದ್ಯಮ]]ವನ್ನು ಪ್ರವೇಶಿಸಿದರು, ಮತ್ತು ಅವರ ಸ್ನೇಹಿತರು ಅವಕಾಶಗಳನ್ನು ಹುಡುಕಿಕೊಂಡು ಅವರನ್ನು [[ಚೆನ್ನೈ]]ಗೆ ಅನುಸರಿಸಿದರು. ಮೋಹನ್ಲಾಲ್ ಅವರ ಸಹಾಯದಿಂದ, ಪ್ರಿಯದರ್ಶನ್ ಕೆಲವು ಚಿತ್ರಗಳಿಗೆ ಸಹಾಯಕ [[ಚಿತ್ರಕಥೆಗಾರ]]ರಾಗಿ ಕೆಲಸ ಮಾಡಿದರು ಮತ್ತು ತಮ್ಮದೇ ಆದ ಚಿತ್ರಕಥೆಗಳನ್ನು ಬರೆಯಲು ಪ್ರಾರಂಭಿಸಿದರು, ಅವುಗಳಲ್ಲಿ ಕೆಲವು ಯಶಸ್ವಿಯಾದವು. ಅಂತಿಮವಾಗಿ, ಅವರು ಕೇರಳಕ್ಕೆ ಮರಳಿದರು.<ref>{{cite news |title=Trivandrum days |url=http://www.thehindu.com/todays-paper/tp-features/tp-metroplus/trivandrum-days/article780844.ece |work=The Hindu |date=29 January 2010 |access-date=13 September 2014 |archive-date=5 December 2014 |archive-url=https://web.archive.org/web/20141205203610/http://www.thehindu.com/todays-paper/tp-features/tp-metroplus/trivandrum-days/article780844.ece |url-status=live }}</ref>
ಅವರು ಆರಂಭದಲ್ಲಿ ಕ್ರಿಕೆಟಿಗನಾಗಲು ಬಯಸಿದ್ದರೂ, ಕಣ್ಣಿನ ಗಾಯವು ಅವರ ಗಮನವನ್ನು ಚಲನಚಿತ್ರ ನಿರ್ಮಾಣದ ಕಡೆಗೆ ತಿರುಗಿಸಿತು.<ref>{{Cite news |date=2012-10-01 |title=What made Priyadarshan give up cricket? |url=https://timesofindia.indiatimes.com/entertainment/hindi/bollywood/news/what-made-priyadarshan-give-up-cricket/articleshow/16624454.cms |access-date=2024-03-30 |work=The Times of India |archive-date=30 March 2024 |archive-url=https://web.archive.org/web/20240330051750/https://timesofindia.indiatimes.com/entertainment/hindi/bollywood/news/what-made-priyadarshan-give-up-cricket/articleshow/16624454.cms |url-status=live }}</ref>
== ಚಲನಚಿತ್ರ ವೃತ್ತಿಜೀವನ ==
ಪ್ರಿಯದರ್ಶನ್ 1984 ರಿಂದ ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿ [[ಭಾರತೀಯ ಚಲನಚಿತ್ರೋದ್ಯಮ]]ದಲ್ಲಿ ಸಕ್ರಿಯರಾಗಿದ್ದಾರೆ, ಮಲಯಾಳಂ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ 95 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
=== 1984–1987 ===
1984 ರಲ್ಲಿ, ಪ್ರಿಯದರ್ಶನ್ ''[[ಪೂಚಕ್ಕೊರು ಮೂಕ್ಕುತಿ]]'' ಚಿತ್ರದ ಮೂಲಕ ತಮ್ಮ ನಿರ್ದೇಶನದ ಚೊಚ್ಚಲ ಪ್ರವೇಶ ಮಾಡಿದರು, ಇದು ಅವರ ಸ್ನೇಹಿತರಾದ ಸುರೇಶ್ ಕುಮಾರ್ ಮತ್ತು ಸನಲ್ ಕುಮಾರ್ ನಿರ್ಮಾಣ ಮಾಡಿದ, ತಿರುವೆಂಕಡಂ ಹಣಕಾಸು ನೆರವು ನೀಡಿದ ಸ್ಲ್ಯಾಪ್ಸ್ಟಿಕ್ ಹಾಸ್ಯ ಚಿತ್ರವಾಗಿತ್ತು. [[ಮೋಹನ್ಲಾಲ್]], ಆ ಹೊತ್ತಿಗೆ ಸುಪರಿಚಿತ ನಟರಾಗಿದ್ದು, [[ಶಂಕರ್ (ನಟ)|ಶಂಕರ್]] ಅವರೊಂದಿಗೆ ಸಮಾನ ನಾಯಕರಾಗಿ ನಟಿಸಿದರು. ಈ ಚಲನಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಕೇರಳದ ಚಿತ್ರಮಂದಿರಗಳಲ್ಲಿ 100 ದಿನಗಳ ಕಾಲ ಪ್ರದರ್ಶನಗೊಂಡಿತು.<ref>{{Cite news |date=2022-03-18 |title=#FilmyFriday! Poochakkoru Mookkuthi: A screwball comedy that will leave you glued to your screens! |url=https://timesofindia.indiatimes.com/entertainment/malayalam/movies/news/filmyfriday-poochakkoru-mookkuthi-a-screwball-comedy-that-will-leave-you-glued-to-your-screens/articleshow/90304772.cms |access-date=2025-03-30 |work=The Times of India |issn=0971-8257}}</ref>
ಈ ಯಶಸ್ಸಿನ ನಂತರ, ಪ್ರಿಯದರ್ಶನ್ ಹಾಸ್ಯ ಚಲನಚಿತ್ರಗಳನ್ನು ನಿರ್ದೇಶಿಸುವುದನ್ನು ಮುಂದುವರೆಸಿದರು, ''[[ಒದರುತಮ್ಮವ ಆಳರಿಯಂ]]'' ಮತ್ತು ''[[ಒನ್ನನಂ ಕುನ್ನಿಲ್ ಒರಡಿ ಕುನ್ನಿಲ್]]'' ಅನ್ನು ನಿರ್ದೇಶಿಸಿದರು. ನಂತರ ಅವರು [[ಮಮ്മൂಟ್ಟಿ]] ಮತ್ತು ಶಂಕರ್ ಅಭಿನಯದ ಕುಟುಂಬ ಥ್ರಿಲ್ಲರ್ ''[[ಪರಯಾನುಂವಯ್ಯ ಪರಯಾತಿರಿಕ್ಕಾನುಂವಯ್ಯ]]'' ದಲ್ಲಿ ಪ್ರಯೋಗ ಮಾಡಿದರು. ಮೋಹನ್ಲಾಲ್ ಇಲ್ಲದ ಅವರ ಮೊದಲ ಚಿತ್ರ ''[[ಪುನ್ನಾರಂ ಚೊಲ್ಲಿ ಚೊಲ್ಲಿ]]'', ನಂತರ ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]'' ಮತ್ತು ''[[ಅರಾಂ + ಅರಾಂ = ಕಿನ್ನಾರಂ]]'' ಬಂದವು, ಇವೆರಡೂ ಉತ್ತಮ ಸ್ವಾಗತವನ್ನು ಪಡೆದವು.
ಆದಾಗ್ಯೂ, ''[[ರಕ್ಕುಯಿಲಿನ್ ರಾಗಸದಸ್ಸಿಲ್]]'' ಹಿಟ್ ಹಾಡುಗಳನ್ನು ಹೊಂದಿದ್ದರೂ, ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು. ಅವರು ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'', ''[[ಅಯಲ್ವಾಸಿ ಒರು ದರಿದ್ರವಾಸಿ]]'', ಮತ್ತು ''[[ಧೀಮ್ ಥರಿಕಿಡ ಥೋಮ್]]'' ನೊಂದಿಗೆ ಪುನಃ ಯಶಸ್ಸನ್ನು ಗಳಿಸಿದರು. ಕುಟುಂಬ ನಾಟಕ ''[[ತಳವಟ್ಟಂ]]'' ಗಂಭೀರ ವಿಷಯಗಳನ್ನು ನಿಭಾಯಿಸುವ ಸಮರ್ಥ ನಿರ್ದೇಶಕರಾಗಿ ಅವರನ್ನು ಸ್ಥಾಪಿಸಿತು, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಬಲಪಡಿಸಿತು.
ಈ ಅವಧಿಯಲ್ಲಿ, ಪ್ರಿಯದರ್ಶನ್ ತಮಿಳು ಚಿತ್ರ ''[[ಚಿನ್ನಮಣಿಕ್ಕುಯಿಲೆ]]'' ಅನ್ನು ಸಹ ನಿರ್ದೇಶಿಸಿದರು, ಅದು ಬಿಡುಗಡೆಯಾಗದೆ ಉಳಿಯಿತು. ಏತನ್ಮಧ್ಯೆ, ಅವರ ಮಲಯಾಳಂ ಚಿತ್ರ ''[[ಚೆಪ್ಪು]]'' ವಾಣಿಜ್ಯಿಕ ಯಶಸ್ಸನ್ನು ಸಾಧಿಸಿತು.
ನಂತರ ಅವರು [[ಮೋಹನ್ಲಾಲ್]] ಇಲ್ಲದ ತಮ್ಮ ಮೊದಲ ಚಿತ್ರ ''[[ಪುನ್ನಾರಂ ಚೊಲ್ಲಿ ಚೊಲ್ಲಿ]]'' ಅನ್ನು ನಿರ್ದೇಶಿಸಿದರು, ನಂತರ ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]'' ಮತ್ತು ''[[ಅರಾಂ + ಅರಾಂ = ಕಿನ್ನಾರಂ]]''. ನಂತರ ಅವರು ''[[ರಕ್ಕುಯಿಲಿನ್ ರಾಗಸದಸ್ಸಿಲ್]]''ಗಾಗಿ ಟೀಕಿಸಲ್ಪಟ್ಟರು. ಹಿಟ್ ಹಾಡುಗಳಿದ್ದರೂ, ಚಿತ್ರ ವಿಫಲವಾಯಿತು. ಆದಾಗ್ಯೂ, ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'', ''[[ಅಯಲ್ವಾಸಿ ಒರು ದರಿದ್ರವಾಸಿ]]'' ಮತ್ತು ''[[ಧೀಮ್ ಥರಿಕಿಡ ಥೋಮ್]]'' ಯಶಸ್ವಿಯಾದವು. ಪ್ರಿಯದರ್ಶನ್ ಯಶಸ್ವಿ ಕುಟುಂಬ ನಾಟಕ ''[[ತಳವಟ್ಟಂ]]'' ನೊಂದಿಗೆ ಗಂಭೀರ ನಿರ್ದೇಶಕರಾಗಿ ಮನ್ನಣೆಯನ್ನು ಗಳಿಸಿದರು. ಅವರ [[ತಮಿಳು ಭಾಷೆ|ತಮಿಳು]] ಚಿತ್ರ ''[[ಚಿನ್ನಮಣಿಕ್ಕುಯಿಲೆ]]'' ಬಿಡುಗಡೆಯಾಗದೆ ಉಳಿಯಿತು, ಆದರೆ ಅವರ ಮಲಯಾಳಂನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು, ''[[ಚೆಪ್ಪು]]'' ಯಶಸ್ವಿಯಾಯಿತು.<ref>{{Cite web |date=2023-01-30 |title=Priyadarshan – the man at 66, and the director at 39 |url=https://indianexpress.com/article/entertainment/malayalam/priyadarshan-the-man-66-and-the-director-39-8411624/ |access-date=2025-03-30 |website=The Indian Express |language=en}}</ref>
=== 1988–1998 ===
1988 ರಲ್ಲಿ, ಪ್ರಿಯದರ್ಶನ್ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದರು, ಅದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರ ಹೆಚ್ಚುತ್ತಿರುವ ಮನ್ನಣೆಗೆ ಕೊಡುಗೆ ನೀಡಿತು. ಶ್ರೀನಿವಾಸನ್ ಬರೆದು ಮೋಹನ್ಲಾಲ್ ಅಭಿನಯಿಸಿದ ''[[ವೆಳ್ಳನಾಕಳುಡೆ ನಾಡು]]'' ಭ್ರಷ್ಟಾಚಾರ ಮತ್ತು ಭೂ ಮಾಫಿಯಾ ವಿಷಯಗಳನ್ನು ಎತ್ತಿಕೊಂಡಿತು, ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ಚಿತ್ರವಾಯಿತು. ನಂತರ ಅವರು [[ಟಿ. ದಾಮೋದರನ್]] ಬರೆದ ಆಕ್ಷನ್ ಚಿತ್ರ ''[[ಆರ್ಯನ್ (1988 ಚಿತ್ರ)|ಆರ್ಯನ್]]'' ಅನ್ನು ನಿರ್ದೇಶಿಸಿದರು, ಇದು [[ಮುಂಬೈ]] ಅಂಡರ್ವರ್ಲ್ಡ್ ಅನ್ನು ಚಿತ್ರಿಸಿತು ಮತ್ತು 150 ದಿನಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ವಾಣಿಜ್ಯಿಕ ಯಶಸ್ಸನ್ನು ಸಾಧಿಸಿತು.<ref name=":0">{{Cite news |date=2017-01-24 |title=Priyan and I share a special bond: Mohanlal |url=https://timesofindia.indiatimes.com/entertainment/malayalam/movies/news/Priyan-and-I-share-a-special-bond-Mohanlal/articleshow/51683288.cms |access-date=2025-03-30 |work=The Times of India |issn=0971-8257}}</ref>
ಅದೇ ವರ್ಷ, ಮೋಹನ್ಲಾಲ್ ಅಭಿನಯದ ಹಾಸ್ಯ-ನಾಟಕ ''[[ಚಿತ್ರಂ]]'' ಬಿಡುಗಡೆಯಾಯಿತು. ಈ ಚಿತ್ರವು 366 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಆ ಸಮಯದಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಸ್ಥಾಪಿಸಿತು, ನಂತರ ಅದು 1991 ರಲ್ಲಿ ಅವರ ಸ್ವಂತ ಚಿತ್ರ ''[[ಕಿಳುಕ್ಕಂ]]'' ನಿಂದ ಮೀರಿಸಲ್ಪಟ್ಟಿತು.<ref name=":0" /> ಪ್ರಿಯದರ್ಶನ್ ಅವರ 1988 ರ ಇತರ ಬಿಡುಗಡೆಗಳಲ್ಲಿ ''[[ಒರು ಮುತ್ತಾಶಿ ಕಥ]]'' ಮತ್ತು ''[[ಮುಕುಂದೇಟ್ಟ ಸುಮಿತ್ರ ವಿಳಿಕ್ಕುನ್ನು]]'' ಸೇರಿವೆ. ಆದಾಗ್ಯೂ, 1990 ರಲ್ಲಿ ''[[ಕದಥನಾಡನ್ ಅಂಬಾಡಿ]]'' ಮತ್ತು ''[[ಅಕ್ಕರೆ ಅಕ್ಕರೆ ಅಕ್ಕರೆ]]'' ಗಳು ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡದ ಕಾರಣ ಅವರಿಗೆ ಹಿನ್ನಡೆಯಾಯಿತು.
1991 ರಲ್ಲಿ, ಮೋಹನ್ಲಾಲ್, [[ಜಗತಿ ಶ್ರೀಕುಮಾರ್]], ಮತ್ತು [[ರೇವತಿ]] ಅಭಿನಯದ ''[[ಕಿಳುಕ್ಕಂ]]'' ಬಾಕ್ಸ್ ಆಫೀಸ್ ಯಶಸ್ಸನ್ನು ಸಾಧಿಸಿತು, ಪ್ರಿಯದರ್ಶನ್ ಅವರ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಿತು. ಅವರ ನಂತರದ ಚಿತ್ರಗಳು, ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]'' (1991), ''[[ಅದ್ವೈತಂ]]'' (1992), ಮತ್ತು ''[[ಥೆನ್ಮಾವಿನ್ ಕೊಂಬತ್]]'' (1994), ಎಲ್ಲವೂ 100 ದಿನಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡವು.<ref>{{Cite web |date=2016-08-26 |title=25 Years Of Kilukkam: Some Interesting Facts About The Film! |url=https://www.filmibeat.com/malayalam/news/2016/25-years-of-kilukkam-some-interesting-facts-about-the-mohanlal-starrer-238862.html |access-date=2025-03-30 |website=www.filmibeat.com |language=en}}</ref> ''[[ಮಿಥುನಂ (1993 ಚಿತ್ರ)|ಮಿಧುನಂ]]'' (1993) ಮತ್ತು ''[[ಮಿನ್ನಾರಂ]]'' (1994) ಸಹ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದವು.
[[ಎಂ. ಕರುಣಾನಿಧಿ]] ಅವರು ತಮ್ಮ ಮಗನ ನಿರ್ಮಾಣ ಸಂಸ್ಥೆಗಾಗಿ ''[[ಗೋಪುರ ವಸಲಿಲೆ]]'' ನಿರ್ದೇಶಿಸಲು ಆಹ್ವಾನಿಸಿದಾಗ ಪ್ರಿಯದರ್ಶನ್ ತಮಿಳು ಚಲನಚಿತ್ರೋದ್ಯಮಕ್ಕೆ ವಿಸ್ತರಿಸಿದರು. 1991 ರಲ್ಲಿ, ನಟ [[ಅಕ್ಕಿನೇನಿ ನಾಗಾರ್ಜುನ|ನಾಗಾರ್ಜುನ]] ಮಲಯಾಳಂ ಚಿತ್ರ ''[[ವಂದನಂ]]'' ನ ರಿಮೇಕ್ ಮಾಡಲು ಸಂಪರ್ಕಿಸಿದಾಗ ಅವರು ತಮ್ಮ ಮೊದಲ [[ತೆಲುಗು ಚಲನಚಿತ್ರೋದ್ಯಮ|ತೆಲುಗು]] ಚಿತ್ರ ''[[ನಿರ್ಣಯಂ (1991 ಚಿತ್ರ)|ನಿರ್ಣಯಂ]]'' ಅನ್ನು ನಿರ್ದೇಶಿಸಿದರು. 1992 ರಲ್ಲಿ ''[[ಮುಸ್ಕುರಾಹಾಟ್ (1992 ಚಿತ್ರ)|ಮುಸ್ಕುರಾಹಾಟ್]]'' ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು, ಇದು ''ಕಿಳುಕ್ಕಂ'' ನ ರಿಮೇಕ್ ಆಗಿತ್ತು, ಆದರೆ ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.<ref>{{Cite AV media |url=https://www.imdb.com/title/tt0255401/reviews/ |title=Muskurahat (1992) - User reviews - IMDb |language=en-US |access-date=2025-03-30 |via=www.imdb.com}}</ref>
1993 ರಲ್ಲಿ, ಪ್ರಿಯದರ್ಶನ್ ಮಲಯಾಳಂ ಚಿತ್ರ ''[[ಕಿರೀಡಂ (1989 ಚಿತ್ರ)|ಕಿರೀಡಂ]]'' ನ ಅಳವಡಿಕೆಯಾದ ''[[ಗಾರ್ಡಿಶ್]]'' ಮೂಲಕ ಬಾಲಿವುಡ್ಗೆ ಮರಳಿದರು, ಇದನ್ನು [[ಎ. ಕೆ. ಲೋಹಿತದಾಸ್]] ಬರೆದಿದ್ದರು. 1994 ರಲ್ಲಿ, ಅವರು [[ನಂದಮೂರಿ ಬಾಲಕೃಷ್ಣ]] ಅಭಿನಯದ ತಮ್ಮ ಎರಡನೇ ಮತ್ತು ಇಲ್ಲಿಯವರೆಗಿನ ಕೊನೆಯ [[ತೆಲುಗು ಚಲನಚಿತ್ರೋದ್ಯಮ|ತೆಲುಗು]] ಚಿತ್ರ ''[[ಗಂದೀವಂ]]'' ಅನ್ನು ನಿರ್ದೇಶಿಸಿದರು. 1996 ರಲ್ಲಿ [[ಬೆಂಗಳೂರು]]ನಲ್ಲಿ ನಡೆದ ಮಿಸ್ ವರ್ಲ್ಡ್ ಪಂದ್ಯವನ್ನು ನಿರ್ದೇಶಿಸಿದಾಗ ಅವರು ರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು. ಅದೇ ವರ್ಷ, ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ [[ಟಿ. ದಾಮೋದರನ್]] ಬರೆದ ಐತಿಹಾಸಿಕ ನಾಟಕ ''[[ಕಾಲಪಾನಿ (1996 ಚಿತ್ರ)|ಕಾಲಪಾನಿ]]'' ಅನ್ನು ಬಿಡುಗಡೆ ಮಾಡಿದರು. ಮೋಹನ್ಲಾಲ್, [[ತಬು (ನಟಿ)|ತಬು]], [[ಪ್ರಭು (ನಟ)|ಪ್ರಭು]], ಮತ್ತು [[ಅಮೃತ್ ಪುರಿ]] ಅಭಿನಯದ ಈ ಚಿತ್ರವು ಮೂಲತಃ ಮಲಯಾಳಂನಲ್ಲಿ ನಿರ್ಮಿಸಲ್ಪಟ್ಟಿತು ಮತ್ತು ನಂತರ ತಮಿಳು, ತೆಲುಗು ಮತ್ತು ಹಿಂದಿಗೆ ಡಬ್ ಮಾಡಲ್ಪಟ್ಟಿತು. ''ಕಾಲಪಾನಿ'' ಅನೇಕ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ಅದರ ಐತಿಹಾಸಿಕ ನಿರೂಪಣೆ ಮತ್ತು ಛಾಯಾಗ್ರಹಣಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿತು.<ref>{{Cite web | archive-url=https://web.archive.org/web/20230404130411/http://dff.nic.in/images/Documents/74_43rdNfacatalogue.pdf | url=http://dff.nic.in/images/Documents/74_43rdNfacatalogue.pdf| title=43rd National Film Festival 1996 | archive-date=2023-04-04}}</ref>
1997 ರಲ್ಲಿ, ಪ್ರಿಯದರ್ಶನ್ ಎರಡು ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದರು: ಮಲಯಾಳಂನಲ್ಲಿ ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]'' ಮತ್ತು ಹಿಂದಿಯಲ್ಲಿ ''[[ವಿರಾಸತ್ (1997 ಚಿತ್ರ)|ವಿರಾಸತ್]]'', ನಂತರದದು [[ಭರತನ್]] ಅವರ ತಮಿಳು ಚಿತ್ರ ''[[ಥೇವರ್ ಮಗನ್]]'' ನ ಅಳವಡಿಕೆಯಾಗಿದೆ. 1998 ರಲ್ಲಿ, ಅವರು ಮೂರು ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು—''[[ಸಾತ್ ರಂಗ್ ಕೆ ಸಪ್ನೆ]]'' (''[[ಥೆನ್ಮಾವಿನ್ ಕೊಂಬತ್]]'' ನ ರಿಮೇಕ್), ''[[ದೋಲಿ ಸಜಾ ಕೆ ರಖ್ನಾ]]'' (''[[ಅನಿಯಾತಿಪ್ರಾವು]]'' ನಿಂದ ಪ್ರೇರಿತ), ಮತ್ತು ''[[ಕಭಿ ನಾ ಕಭಿ]]''—ಇವೆಲ್ಲವೂ ಬಾಕ್ಸ್ ಆಫೀಸ್ನಲ್ಲಿ ಕಡಿಮೆ ಪ್ರದರ್ಶನ ನೀಡಿದವು. 1999 ರಲ್ಲಿ, ಅವರು [[ಮಮ್ಮೂಟ್ಟಿ]] ಜೊತೆ ''[[ಮೇಘಂ]]'' ಗಾಗಿ ಸಹಕರಿಸಿದರು, ಇದು ಹಲವಾರು ವರ್ಷಗಳ ನಂತರ ಅವರ ಮೊದಲ ಚಿತ್ರವಾಗಿತ್ತು.
=== 2000–2016 ===
2000 ರಲ್ಲಿ, ಪ್ರಿಯದರ್ಶನ್ [[ಹೇರಾ ಫೇರಿ (2000 ಚಿತ್ರ)|''ಹೇರಾ ಫೇರಿ'']] ಅನ್ನು ನಿರ್ದೇಶಿಸಿದರು, ಇದು ಮಲಯಾಳಂ ಚಿತ್ರ ''[[ರಾಮ್ಜಿ ರಾವ್ ಸ್ಪೀಕಿಂಗ್]]'' (1989) ನ ಹಿಂದಿ ಅಳವಡಿಕೆಯಾಗಿದೆ. [[ಅಕ್ಷಯ್ ಕುಮಾರ್]], [[ಸುನಿಲ್ ಶೆಟ್ಟಿ]], ತಬು, ಮತ್ತು [[ಪರೇಶ್ ರಾವಲ್]] ಅಭಿನಯದ ಈ ಚಿತ್ರವು ಬಾಕ್ಸ್ ಆಫೀಸ್ ಯಶಸ್ಸನ್ನು ಸಾಧಿಸಿತು ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಇದು ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ನಡುವಿನ ದೀರ್ಘಕಾಲದ ಸಹಯೋಗದ ಆರಂಭವನ್ನು ಸೂಚಿಸಿತು,<ref>{{Cite web |date=2024-09-30 |title=Revisiting Akshay Kumar and Priyadarshan's iconic collaborations |url=https://english.mathrubhumi.com/movies-music/news/best-works-of-akshay-kumar-and-priyadarshan-1.9945245 |access-date=2025-03-30 |website=English.Mathrubhumi |language=en}}</ref> ಆದರೆ ಪರೇಶ್ ರಾವಲ್ ಅವರ ನಂತರದ ಅನೇಕ ಚಿತ್ರಗಳಲ್ಲಿ ನಿಯಮಿತರಾದರು.<ref>{{Cite web |title=Hera Pheri - Movie - Box Office India |url=https://www.boxofficeindia.com/movie.php?movieid=714& |access-date=2025-03-30 |website=www.boxofficeindia.com}}</ref>
''ಹೇರಾ ಫೇರಿ'' ನಂತರ, ಪ್ರಿಯದರ್ಶನ್ ''[[ಯೇಹ್ ತೇರಾ ಘರ್ ಯೇಹ್ ಮೇರಾ ಘರ್]]'', ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'', ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]'', ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]'', ಮತ್ತು ''[[ಕ್ಯೋನ್ ಕಿ]]'' ಸೇರಿದಂತೆ ಹಲವಾರು ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. 2000 ರಲ್ಲಿ, ಅವರು [[ತಬು]] ಮತ್ತು [[ಜ್ಯೋತಿಕಾ]] ಅಭಿನಯದ ದ್ವಿಭಾಷಾ (ಮಲಯಾಳಂ-ತಮಿಳು) ಥ್ರಿಲ್ಲರ್ ''[[ಸ್ನೇಗಿಥಿಯೇ|ರಾಕಿಲಿಪಟ್ಟು]]'' (ತಮಿಳಿನಲ್ಲಿ ''[[ಸ್ನೇಗಿಥಿಯೇ]]'') ಅನ್ನು ನಿರ್ದೇಶಿಸಿದರು. [[ಮರಾಠಿ ಭಾಷೆ|ಮರಾಠಿ]] ಚಿತ್ರ ''[[ಬಿಂದಾಸ್ತ್]]'' ನ ಅಳವಡಿಕೆಯಾದ ಈ ಚಿತ್ರವು ತನ್ನ ಎಲ್ಲಾ-ಮಹಿಳಾ ತಾರಾಗಣಕ್ಕೆ ಗಮನಾರ್ಹವಾಗಿತ್ತು ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ತಮಿಳು ಆವೃತ್ತಿಯು 2000 ರಲ್ಲಿ ಬಿಡುಗಡೆಯಾಯಿತು, ಮಲಯಾಳಂ ಆವೃತ್ತಿ ಮತ್ತು ಡಬ್ ಮಾಡಿದ ಹಿಂದಿ ಆವೃತ್ತಿ (''ಫ್ರೆಂಡ್ಶಿಪ್'') 2007 ರಲ್ಲಿ ಬಿಡುಗಡೆಯಾಯಿತು.<ref>{{Cite web|url=http://www.imdb.com/title/tt0354922/releaseinfo|title=Snegithiye (2000)|publisher=IMDb|access-date=21 March 2011|archive-date=27 October 2022|archive-url=https://web.archive.org/web/20221027002924/https://www.imdb.com/title/tt0354922/releaseinfo|url-status=live}}</ref><ref>{{cite web|url=http://www.indiaglitz.com/channels/malayalam/article/28481.html|archive-url=https://web.archive.org/web/20110613165307/http://www.indiaglitz.com/channels/malayalam/article/28481.html|url-status=dead|archive-date=13 June 2011|title=Howzzat? Priyan film releases and goes unnoticed!}}</ref>
ಪ್ರಿಯದರ್ಶನ್ ಅವರ [[ಇಂಗ್ಲಿಷ್ ಭಾಷೆ|ಇಂಗ್ಲಿಷ್-ಭಾಷೆಯ]] [[ಮಹಾಕಾವ್ಯ ಚಲನಚಿತ್ರ|ಮಹಾಕಾವ್ಯ]] ಐತಿಹಾಸಿಕ ಚಿತ್ರ ''[[ದ ಲಾಸ್ಟ್ ರೆವಲ್ಯೂಷನರಿ]]'', ಇದನ್ನು [[20ನೇ ಶತಮಾನ ಸ್ಟುಡಿಯೋಸ್|20ನೇ ಶತಮಾನ ಫಾಕ್ಸ್]] ನಿರ್ಮಿಸಲು ಯೋಜಿಸಲಾಗಿತ್ತು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ [[ಚಂದ್ರಶೇಖರ್ ಆಝಾದ್]] ಅವರ ಜೀವನವನ್ನು ಆಧರಿಸಿತ್ತು, ಇದನ್ನು 2001 ರಲ್ಲಿ ಚಿತ್ರೀಕರಿಸಲು ಯೋಜಿಸಲಾಗಿತ್ತು ಆದರೆ ಅಂತಿಮವಾಗಿ ಕೈಬಿಡಲಾಯಿತು.<ref>{{Cite web|url=https://www.rediff.com/entertai/2001/oct/05priy.htm|title=rediff.com, Movies:'I'm a greedy filmmaker':Priyadarshan|website=rediff.com|access-date=25 March 2020|archive-date=24 January 2021|archive-url=https://web.archive.org/web/20210124062729/https://www.rediff.com/entertai/2001/oct/05priy.htm|url-status=live}}</ref><ref>{{Cite news|url=https://timesofindia.indiatimes.com/entertainment/hindi/bollywood/news/Bachchan-Jr-to-star-in-international-project/articleshow/1367975380.cms|title=Bachchan Jr to star in international project|website=The Times of India|date=12 August 2001|access-date=25 March 2020|archive-date=13 March 2019|archive-url=https://web.archive.org/web/20190313152700/https://timesofindia.indiatimes.com/entertainment/hindi/bollywood/news/Bachchan-Jr-to-star-in-international-project/articleshow/1367975380.cms|url-status=live}}</ref> ಈ ಸಮಯದಲ್ಲಿ, [[ಕಮಲ್ ಹಾಸನ್]] ''[[ಅನ್ಬೇ ಶಿವಂ]]'' ರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅದನ್ನು ನಿರ್ದೇಶಿಸಲು ಪ್ರಿಯದರ್ಶನ್ ಅವರನ್ನು ಸಂಪರ್ಕಿಸಿದರು. ಪೂರ್ವ-ನಿರ್ಮಾಣ ಪ್ರಾರಂಭವಾಯಿತು, ಆದರೆ ಪ್ರಿಯದರ್ಶನ್ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆಯನ್ನು ತೊರೆದರು, ಇದು [[ಸುಂದರ್ ಸಿ]] ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ಕಾರಣವಾಯಿತು. 2001 ರಲ್ಲಿ, ಪ್ರಿಯದರ್ಶನ್ ಹಾಸ್ಯ ಚಿತ್ರ ''[[ಕಕ್ಕಕುಯಿಲ್]]'' ಅನ್ನು ನಿರ್ದೇಶಿಸಿದರು, ಇದು 1980 ಮತ್ತು 1990 ರ ದಶಕಗಳ ಯಶಸ್ವಿ ಜೋಡಿಯಾದ ಮೋಹನ್ಲಾಲ್ ಮತ್ತು [[ಮುಕೇಶ್ (ನಟ)|ಮುಕೇಶ್]] ಅವರನ್ನು ಪುನಃ ಒಟ್ಟುಗೂಡಿಸಿತು. ಈ ಚಿತ್ರವು ಬಾಕ್ಸ್-ಆಫೀಸ್ ಹಿಟ್ ಆಯಿತು. ಆದಾಗ್ಯೂ, ಅವರ ಮುಂದಿನ ಎರಡು ಮಲಯಾಳಂ ಚಿತ್ರಗಳು, ''[[ಕಿಳಿಚುಂದನ್ ಮಂಪಝಂ]]'' (2003) ಮತ್ತು ''[[ವೆಟ್ಟಂ]]'' (2004), ಬಾಕ್ಸ್ ಆಫೀಸ್ನಲ್ಲಿ ಸರಾಸರಿ ಪ್ರದರ್ಶನವನ್ನು ಮಾತ್ರ ಹೊಂದಿದ್ದವು, ಇದು ಅವರ ಗಮನವನ್ನು ಬಾಲಿವುಡ್ ಕಡೆಗೆ ತಿರುಗಿಸಲು ಪ್ರೇರೇಪಿಸಿತು. ಹಿಂದಿ ಚಲನಚಿತ್ರೋದ್ಯಮದಲ್ಲಿ, ಪ್ರಿಯದರ್ಶನ್ ''[[ಚುಪ್ ಚುಪ್ ಕೆ]]'', ''[[ಭಗಮ್ ಭಗ್]]'', ''[[ಮಲಾಮಾಲ್ ವೀಕ್ಲಿ]]'', ''[[ಢೋಲ್ (ಚಿತ್ರ)|ಢೋಲ್]]'', ''[[ಭೂಲ್ ಭೂಲೈಯಾ]]'', ''[[ದೇ ದನಾ ದನ್]]'', ಮತ್ತು ''[[ಮೇರೆ ಬಾಪ್ ಪೆಹ್ಲೆ ಆಪ್]]'' ನಂತಹ ಚಿತ್ರಗಳೊಂದಿಗೆ ಯಶಸ್ಸನ್ನು ಉಳಿಸಿಕೊಂಡರು. ಆದಾಗ್ಯೂ, ನಂತರದ ಚಿತ್ರಗಳಾದ ''[[ಬಿಲ್ಲು ಬಾರ್ಬರ್|ಬಿಲ್ಲು]]'', ''[[ಬುಮ್ ಬುಮ್ ಬೋಲೆ]]'', ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]'', ''[[ಆಕ್ರೋಶ್ (2010 ಚಿತ್ರ)|ಆಕ್ರೋಶ್]]'', ಮತ್ತು ''[[ಟೆಜ್]]'' ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗಳನ್ನು ಪೂರೈಸಲಿಲ್ಲ. ಅವರ 2013 ರ ಚಿತ್ರ ''[[ರಂಗ್ರೇಜ್]]'' ಸಹ ವಾಣಿಜ್ಯಿಕವಾಗಿ ವಿಫಲವಾಯಿತು.
ಪ್ರಿಯದರ್ಶನ್ ಕಾಂಚೀಪುರಂನ ನೇಕಾರರ ಬಗ್ಗೆ ''[[ಕಾಂಚಿವರಂ]]'' ಚಿತ್ರವನ್ನು ಬಿಡುಗಡೆ ಮಾಡಿದರು. [[ಪ್ರಕಾಶ್ ರಾಜ್]] ತಮ್ಮ ಅಭಿನಯಕ್ಕಾಗಿ 2008 ರಲ್ಲಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟ]] ಪ್ರಶಸ್ತಿಯನ್ನು ಗೆದ್ದರು. ''[[ಕಾಂಚಿವರಂ]]'' ಚಲನಚಿತ್ರೋತ್ಸವಗಳಲ್ಲಿಯೂ ಪ್ರಶಸ್ತಿಗಳನ್ನು ಗೆದ್ದಿತು.<ref>{{Cite news |date=2009-09-07 |title='Kanchivaram' wins national award for best feature film |url=https://www.thehindu.com/features/cinema/lsquoKanchivaramrsquo-wins-national-award-for-best-feature-film/article16879932.ece |access-date=2025-03-30 |work=The Hindu |language=en-IN |issn=0971-751X}}</ref>
ಮಲಯಾಳಂ ಚಲನಚಿತ್ರೋದ್ಯಮಕ್ಕೆ ಮರಳಿದ ಪ್ರಿಯದರ್ಶನ್, ಮೋಹನ್ಲಾಲ್ ಅಭಿನಯದ ''[[ಅರಬೀಮ್ ಒಟ್ಟಕೋಂ ಪಿ. ಮಾಧವನ್ ನಾಯರಂ ಇನ್ ಒರು ಮರುಭೂಮಿಕ್ಕಾಧ]]'' ಅನ್ನು ನಿರ್ದೇಶಿಸಿದರು. ಆದಾಗ್ಯೂ, ಅವರ ನಂತರದ ಚಿತ್ರಗಳಾದ ''[[ಗೀತಾಂಜಲಿ]]'' (2013) ಮತ್ತು ''[[ಆಮಯುಂ ಮುಯಲುಂ]]'' (2014) ಬಾಕ್ಸ್-ಆಫೀಸ್ ವಿಫಲಗಳಾಗಿದ್ದವು.
[[File:Jackky, Priya & Priyadarshan promote ‘Rangrezz’.jpg|thumb|ಪ್ರಿಯದರ್ಶನ್ 2013 ರಲ್ಲಿ ''[[ರಂಗ್ರೇಜ್]]'' ಅನ್ನು [[ಜಾಕ್ಕಿ ಭಾಗ್ನಾನಿ]] ಮತ್ತು [[ಪ್ರಿಯಾ ಆನಂದ್]] ಜೊತೆ ಪ್ರಚಾರ ಮಾಡುತ್ತಿರುವುದು]]
2015 ರ ಉತ್ತರಾರ್ಧದಲ್ಲಿ, ಪ್ರಿಯದರ್ಶನ್ [[ಮೋಹನ್ಲಾಲ್]] ಜೊತೆ [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ]]ನಲ್ಲಿ ಅಪರಾಧ ಥ್ರಿಲ್ಲರ್ ಅನ್ನು ಘೋಷಿಸಿದರು.<ref>{{cite web|last=Menon|first=Akhila|title=WHAT! Mohanlal Says No To Priyadarshan?|url=http://www.filmibeat.com/malayalam/news/2015/mohanlal-says-no-to-priyadarshan-204372.html|publisher=[[Filmibeat]]|access-date=16 March 2016|date=6 November 2015|archive-date=8 June 2016|archive-url=https://web.archive.org/web/20160608082912/http://www.filmibeat.com/malayalam/news/2015/mohanlal-says-no-to-priyadarshan-204372.html|url-status=live}}</ref><ref>{{cite web|last=Vikram|first=Raj|title=Mohanlal to play a blind man in Priyadarshan's 73 rd movie|url=http://www.metromatinee.com/news-articles/mohanlal-to-play-a-blind-man-in-priyadarshans-73-rd-movie-12922|publisher=Metromatinee.com|access-date=16 March 2016|date=6 November 2015|url-status=dead|archive-url=https://web.archive.org/web/20160328134032/http://www.metromatinee.com/news-articles/mohanlal-to-play-a-blind-man-in-priyadarshans-73-rd-movie-12922|archive-date=28 March 2016}}</ref> ನಿರ್ಮಾಣವನ್ನು ದೃಢೀಕರಿಸಲಾಯಿತು, ಮತ್ತು ''[[ಒಪ್ಪಂ]]'' ಎಂಬ ಶೀರ್ಷಿಕೆಯನ್ನು ಡಿಸೆಂಬರ್ 2015 ರಲ್ಲಿ ಘೋಷಿಸಲಾಯಿತು. [[ರಷ್ಯಾ]]ದಲ್ಲಿ ಹವಾಮಾನ ನಿರ್ಬಂಧಗಳಿಂದಾಗಿ, ಮತ್ತೊಂದು ದೊಡ್ಡ-ಬಜೆಟ್ ಮೋಹನ್ಲಾಲ್ ಚಿತ್ರವು ವಿಳಂಬವಾಯಿತು, ಇದು ಪ್ರಿಯದರ್ಶನ್ ಅವರಿಗೆ ''ಒಪ್ಪಂ'' ನಲ್ಲಿ ಕೆಲಸ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿತು.<ref>{{cite news|last=James|first=Anu|title=Mohanlal-Priyadarshan to join hands for small budget film before Russian project?|url=http://www.ibtimes.co.in/mohanlal-priyadarshan-join-hands-small-budget-film-before-russian-project-659587|access-date=16 March 2016|agency=[[International Business Times]]|date=15 December 2015|archive-date=31 March 2016|archive-url=https://web.archive.org/web/20160331074002/http://www.ibtimes.co.in/mohanlal-priyadarshan-join-hands-small-budget-film-before-russian-project-659587|url-status=live}}</ref> ಪ್ರಿಯದರ್ಶನ್ ಅವರು [[ಗೋವಿಂದ್ ವಿಜಯನ್]] ಅವರ ಕಥೆಯ ಆಧಾರದ ಮೇಲೆ ಬರೆದ ಚಿತ್ರಕಥೆ ಮತ್ತು ಸಂಭಾಷಣೆಗಳು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದವು<ref>{{cite news|last=James|first=Anu|title='Oppam' critics review: Comeback movie of Mohanlal, Priyadarshan duo|url=http://www.ibtimes.co.in/oppam-critics-review-comeback-movie-mohanlal-priyadarshan-duo-693118|access-date=13 September 2016|work=[[International Business Times]]|date=9 September 2016|archive-date=5 January 2018|archive-url=https://web.archive.org/web/20180105152735/http://www.ibtimes.co.in/oppam-critics-review-comeback-movie-mohanlal-priyadarshan-duo-693118|url-status=live}}</ref> ಮತ್ತು ಬ್ಲಾಕ್ಬಸ್ಟರ್ ಆಗಿ, ದಾಖಲೆಗಳನ್ನು ಮುರಿಯಿತು<ref>{{Cite web|url=https://www.filmibeat.com/malayalam/news/2016/oppam-box-office-collection-6-records-broken-by-the-mohanlal-starrer-242754.html|title=Oppam Box Office Collection: 6 Records Broken by the Mohanlal Starrer!|date=28 September 2016|website=filmibeat.com|access-date=25 March 2020|archive-date=25 March 2020|archive-url=https://web.archive.org/web/20200325043105/https://www.filmibeat.com/malayalam/news/2016/oppam-box-office-collection-6-records-broken-by-the-mohanlal-starrer-242754.html|url-status=live}}</ref> ಮತ್ತು ಬಿಡುಗಡೆಯಾದ 16 ದಿನಗಳೊಳಗೆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{Cite web |url=http://www.newsintrends.com/story/oppam-beats-jacobinte-swargarajyam-to-be-the-biggest-hit-of-2016--2213070.html |title=Oppam Beats Jacobinte Swargarajyam to be the Biggest Hit of 2016! |access-date=29 September 2016 |archive-url=https://web.archive.org/web/20161002064858/http://www.newsintrends.com/story/oppam-beats-jacobinte-swargarajyam-to-be-the-biggest-hit-of-2016--2213070.html |archive-date=2 October 2016 |url-status=usurped }}</ref>
[[File:BLACK BOX in conversation with Director Priyadarshan, at the 46th International Film Festival of India (IFFI-2015), in Panaji, Goa on November 25, 2015.jpg|thumb|ಪ್ರಿಯದರ್ಶನ್ 2015 ರಲ್ಲಿ [[46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ]]ದಲ್ಲಿ]]
=== 2018–ಪ್ರಸ್ತುತ ===
2018 ರ ಆರಂಭದಲ್ಲಿ, ಪ್ರಿಯದರ್ಶನ್ ''[[ಮರಕ್ಕರ್: ಅರಬಿಕಡಲಿಂಟೆ ಸಿಂಹಂ]]'' ಚಿತ್ರದ ಪೂರ್ವ-ನಿರ್ಮಾಣವನ್ನು ಪ್ರಾರಂಭಿಸಿದರು, ಇದು 16 ನೇ ಶತಮಾನದಲ್ಲಿ ಸೆಟ್ ಮಾಡಲಾದ [[ಮಲಯಾಳಂ-ಭಾಷೆ|ಮಲಯಾಳಂ-ಭಾಷೆಯ]] ಐತಿಹಾಸಿಕ ಕಾಲದ ಚಲನಚಿತ್ರವಾಗಿದೆ. ಮೋಹನ್ಲಾಲ್ ಅಭಿನಯದ ಈ ಚಿತ್ರವು [[ಕುಂಜಾಲಿ ಮರಕ್ಕರ್|ಕುಂಜಾಲಿ ಮರಕ್ಕರ್ IV]] ರ ಯುದ್ಧ ಸಾಹಸಗಳನ್ನು ಆಧರಿಸಿದೆ—ಇವರು [[ಕೋಳಿಕ್ಕೋಡಿನ ಜಾಮೋರಿನ್]]ರ ನೌಕಾ ಮುಖ್ಯಸ್ಥರಾಗಿದ್ದು, ಸುಮಾರು ಒಂದು ಶತಮಾನದವರೆಗೆ [[ಪೋರ್ಚುಗೀಸ್ ಭಾರತ|ಪೋರ್ಚುಗೀಸ್ ಆಕ್ರಮಣ]]ದಿಂದ [[ಕೋಳಿಕ್ಕೋಡ್]] ಅನ್ನು ರಕ್ಷಿಸುವ ಮೂಲಕ ಭಾರತೀಯ ಕರಾವಳಿಯ ಮೊದಲ ನೌಕಾ ರಕ್ಷಣೆಯನ್ನು ಸಂಘಟಿಸಿದರು. ಈ ಚಿತ್ರವು ಡಿಸೆಂಬರ್ 2, 2021 ರಂದು ಬಿಡುಗಡೆಯಾಯಿತು, ಮತ್ತು ಇದು ಮಿಶ್ರ ವಿಮರ್ಶೆಗಳನ್ನು ಪಡೆದರೂ, ಅದರ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.
''ಮರಕ್ಕರ್'' ಬಿಡುಗಡೆಗೆ ಮೊದಲು, ಪ್ರಿಯದರ್ಶನ್ ಅವರ 2003 ರ ಹಿಂದಿ ಚಿತ್ರ ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'' ಗೆ ಆಧ್ಯಾತ್ಮಿಕ ಉತ್ತರಭಾಗವಾದ ''[[ಹುಂಗಾಮಾ 2]]'' ಅನ್ನು ನಿರ್ದೇಶಿಸಿದರು. 23 ಜುಲೈ 2021 ರಂದು [[ಡಿಸ್ನಿ+ ಹಾಟ್ಸ್ಟಾರ್]]ನಲ್ಲಿ ನೇರವಾಗಿ ಬಿಡುಗಡೆಯಾದ ಈ ಚಿತ್ರವು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಇದು ಸಡಿಲವಾಗಿ ಪ್ರಿಯದರ್ಶನ್ ಅವರ 1994 ರ ಮಲಯಾಳಂ ಚಿತ್ರ ''[[ಮಿನ್ನಾರಂ]]'' ಅನ್ನು ಆಧರಿಸಿತ್ತು.<ref>{{cite web |url=https://www.indiatoday.in/movies/bollywood/story/shilpa-shetty-s-hungama-2-to-premiere-on-disney-hotstar-on-july-23-1821100-2021-06-30 |title=Shilpa Shetty's Hungama 2 to premiere on Disney+Hotstar on July 23 |date=30 June 2021 |access-date=4 May 2023 |archive-date=30 June 2021 |archive-url=https://web.archive.org/web/20210630133808/https://www.indiatoday.in/movies/bollywood/story/shilpa-shetty-s-hungama-2-to-premiere-on-disney-hotstar-on-july-23-1821100-2021-06-30 |url-status=live}}</ref>
2023 ರಲ್ಲಿ, ಪ್ರಿಯದರ್ಶನ್ [[ಶೇನ್ ನಿಗಮ್]] ಅಭಿನಯದ ಮಲಯಾಳಂ ಚಿತ್ರ ''[[ಕೊರೋನಾ ಪೇಪರ್ಸ್]]'' ಅನ್ನು ನಿರ್ಮಾಣ ಮತ್ತು ನಿರ್ದೇಶಿಸಿದರು. ಈ ಚಿತ್ರವು ತಮಿಳು ಚಿತ್ರ ''[[8 ತೊಟ್ಟಕ್ಕಲ್]]'' (ಅಕಿರಾ ಕುರೊಸಾವಾ ಅವರ 1949 ರ ''ಸ್ಟ್ರೇ ಡಾಗ್'' ನಿಂದ ಪ್ರೇರಿತ) ನ ಅಧಿಕೃತ ರಿಮೇಕ್ ಆಗಿದ್ದು, ಏಪ್ರಿಲ್ 6, 2023 ರಂದು ಬಿಡುಗಡೆಯಾಯಿತು. ಇದು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸನ್ನು ಸಾಧಿಸಿತು.<ref>{{cite web | url=https://lensmenreviews.com/corona-papers-malayalam-movie-review-2023/ | title=Corona Papers Review | an Elaborate and Restructured Version of 8 Thottakkal with a Superb Sidhique | date=6 April 2023 | access-date=4 May 2023 | archive-date=12 April 2023 | archive-url=https://web.archive.org/web/20230412014009/https://lensmenreviews.com/corona-papers-malayalam-movie-review-2023/ | url-status=live }}</ref>
ಅದೇ ವರ್ಷ, ಪ್ರಿಯದರ್ಶನ್ ಉರ್ವಶಿ ಪ್ರಮುಖ ಪಾತ್ರದಲ್ಲಿ ತಮಿಳು ಚಿತ್ರ ''[[ಅಪ್ಪಾಥ]]'' ಅನ್ನು ನಿರ್ದೇಶಿಸಿದರು. 29 ಜುಲೈ 2023 ರಂದು [[ಜಿಯೋ ಸಿನಿಮಾ]]ದಲ್ಲಿ ನೇರವಾಗಿ ಬಿಡುಗಡೆಯಾದ ಈ ಚಿತ್ರವು ಉರ್ವಶಿಯ 700 ನೇ ಯೋಜನೆಯಾಗಿ ಆಚರಿಸಲ್ಪಟ್ಟಿತು ಮತ್ತು ಶಾಂಘೈ ಸಹಕಾರ ಸಂಸ್ಥೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತು.<ref>{{Cite news |date=2023-01-27 |title=Urvasi's 700th film 'Appatha' to be screened at the Shangai Cooperation Organisation Film Festival |work=The Times of India |url=https://timesofindia.indiatimes.com/entertainment/tamil/movies/news/urvasis-700th-film-appatha-to-be-screened-at-the-shangai-cooperation-organisation-film-festival/articleshow/97369393.cms?from=mdr |access-date=2023-07-31 |issn=0971-8257 |archive-date=31 July 2023 |archive-url=https://web.archive.org/web/20230731212032/https://timesofindia.indiatimes.com/entertainment/tamil/movies/news/urvasis-700th-film-appatha-to-be-screened-at-the-shangai-cooperation-organisation-film-festival/articleshow/97369393.cms?from=mdr |url-status=live }}</ref><ref>{{Cite news |date=2023-07-24 |title=Urvashi's 700th film 'Appatha' premieres directly on OTT from July 29 |work=The Times of India |url=https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms?from=mdr |access-date=2023-07-31 |issn=0971-8257 |archive-date=24 July 2023 |archive-url=https://web.archive.org/web/20230724144508/https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms?from=mdr |url-status=live }}</ref><ref>{{Cite web |date=2023-01-26 |title=Priyadarshan's 'Appatha' to open Shanghai Cooperation Organisation film festival |url=https://www.indiatoday.in/india/story/priyadarshan-tamil-film-appatha-open-shanghai-cooperation-organisation-festival-2326870-2023-01-26 |access-date=2025-03-30 |website=India Today |language=en}}</ref>
2024 ರಲ್ಲಿ, ಪ್ರಿಯದರ್ಶನ್ ''ಭೂತ್ ಬಂಗ್ಲಾ'' ಬಿಡುಗಡೆಯನ್ನು ಘೋಷಿಸಿದರು, ಇದು ಅಕ್ಷಯ್ ಕುಮಾರ್ ಅಭಿನಯದ ಹಾಸ್ಯ-ಭಯಾನಕ ಚಿತ್ರವಾಗಿದ್ದು, 14 ವರ್ಷಗಳ ನಂತರ ಅವರ ಬಹುನಿರೀಕ್ಷಿತ ಸಹಯೋಗವನ್ನು ಗುರುತಿಸಿತು.<ref>{{Cite web |date=2024-12-10 |title=Akshay Kumar begins filming of Bhooth Bangla, to release in 2026 |url=https://www.indiatoday.in/movies/bollywood/story/akshay-kumar-bhooth-bangla-shooting-priyadarshan-horror-comedy-poster-2647482-2024-12-10 |access-date=2025-03-30 |website=India Today |language=en}}</ref>
ಆಗಸ್ಟ್ 2025 ರಲ್ಲಿ, ''ಭೂತ್ ಬಂಗ್ಲಾ'', ''ಹೈವಾನ್'', ''[[ಹೇರಾ ಫೇರಿ 3]]'', ಮತ್ತು ತಮ್ಮ ದೀರ್ಘಕಾಲದ ಸಹಯೋಗಿ [[ಮೋಹನ್ಲಾಲ್]] ಅವರೊಂದಿಗಿನ ಹೆಚ್ಚು ನಿರೀಕ್ಷಿತ 100 ನೇ ಚಿತ್ರ ಸೇರಿದಂತೆ ಹಲವಾರು ಮೈಲಿಗಲ್ಲು ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ನಿವೃತ್ತರಾಗುವ ತಮ್ಮ ಉದ್ದೇಶವನ್ನು ಘೋಷಿಸಿದರು. ಅವರು ಪ್ರಸ್ತುತ ಹಿಂದಿ ಥ್ರಿಲ್ಲರ್ ''ಹೈವಾನ್'' ಅನ್ನು ಚಿತ್ರೀಕರಿಸುತ್ತಿದ್ದಾರೆ, ಇದು ತಮ್ಮ ಸ್ವಂತ ಮಲಯಾಳಂ ಚಿತ್ರ ''[[ಒಪ್ಪಂ]]'' ನ ರಿಮೇಕ್ ಆಗಿದ್ದು, [[ಅಕ್ಷಯ್ ಕುಮಾರ್]] ಮತ್ತು [[ಸೈಫ್ ಅಲಿ ಖಾನ್]] ನಟಿಸುತ್ತಿದ್ದಾರೆ, ಇದರಲ್ಲಿ [[ಮೋಹನ್ಲಾಲ್]] ಅವರ ಅತಿಥಿ ಪಾತ್ರವೂ ಇರುತ್ತದೆ.<ref>{{Cite web |date=2024-11-24 |title=Scoop: Saif Ali Khan, Priyadarshan Finalise Script For Film Inspired By Mohanlal's Oppam |url=https://www.timesnownews.com/entertainment-news/bollywood/scoop-saif-ali-khan-priyadarshan-finalise-script-for-film-inspired-by-mohanlals-oppam-article-115625355 |access-date=2025-03-30 |website=Times Now |language=en}}</ref><ref>{{Cite web |last=Naaz |first=Fareha |date=2025-08-23 |title=Akshay Kumar teams up with Saif Ali Khan after '18 years' to kickstart Priyadarshan film 'Haiwaan' shoot; watch video |url=https://www.livemint.com/entertainment/akshay-kumar-teams-up-with-saif-ali-khan-after-18-years-to-kickstart-priyadarshan-film-haiwaan-shoot-watch-video-11755932975632.html |access-date=2025-08-23 |website=mint |language=en}}</ref> ಪ್ರಿಯದರ್ಶನ್ ''[[ಹೇರಾ ಫೇರಿ 3]]'' ಅನ್ನು ನಿರ್ದೇಶಿಸಲು ಯೋಜನೆಗಳನ್ನು ದೃಢಪಡಿಸಿದರು. ನಿರ್ದೇಶಕರು ತಾವು "ದಣಿದಿದ್ದೇನೆ" ಎಂದು ಭಾವಿಸುತ್ತಾರೆ ಮತ್ತು ಈ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ಸಕ್ರಿಯ ಚಲನಚಿತ್ರ ನಿರ್ಮಾಣದಿಂದ ಹಿಂದೆ ಸರಿಯಲು ಆಶಿಸುತ್ತಾರೆ.<ref>{{Cite web |title=Priyadarshan To Retire After 100th Film, Confirms Mohanlal's Cameo In Akshay Kumar And Saif Ali Khan's Haiwaan |url=https://www.ndtv.com/entertainment/priyadarshan-to-retire-after-100th-film-confirms-mohanlals-cameo-in-akshay-kumar-and-saif-ali-khans-haiwaan-9150412 |website=NDTV |date=23 August 2025 |access-date=24 August 2025}}</ref><ref>{{Cite web |title=Priyadarshan announces retirement after 100th film, says he's getting 'tired'; reveals Mohanlal will make a cameo in Saif Ali Khan and Akshay Kumar's Haiwaan|url=https://indianexpress.com/article/entertainment/malayalam/priyadarshan-announces-retirement-after-100th-film-says-hes-getting-tired-reveals-mohanlal-will-make-a-cameo-in-saif-ali-khan-and-akshay-kumars-haiwaan-10208372/ |website=Indian Express |date=24 August 2025 |access-date=24 August 2025}}</ref>
==ಜಾಹೀರಾತುಗಳು==
ಪ್ರಿಯದರ್ಶನ್ [[ಕೋಕಾ-ಕೋಲಾ]], [[ಅಮೇರಿಕನ್ ಎಕ್ಸ್ಪ್ರೆಸ್]], [[ನೋಕಿಯಾ]], [[ಪಾರ್ಕರ್ ಪೆನ್ ಕಂಪನಿ|ಪಾರ್ಕರ್ ಪೆನ್ಸ್]], [[ಏಷ್ಯನ್ ಪೇಂಟ್ಸ್]], [[ಕಿನ್ಲೆ (ಬ್ರ್ಯಾಂಡ್)|ಕಿನ್ಲೆ]], ಮತ್ತು [[ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್ ಕಂಪನಿ|ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್]] ನಂತಹ ಬ್ರ್ಯಾಂಡ್ಗಳಿಗೆ ಹಲವಾರು [[ದೂರದರ್ಶನ ಜಾಹೀರಾತು]] ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.<ref>{{cite AV media|url=https://www.youtube.com/playlist?list=PL6762475556E91C03|title=Priyadarshan – Director's Reel|via=[[YouTube]]|access-date=10 March 2016|archive-date=25 December 2022|archive-url=https://web.archive.org/web/20221225101931/https://www.youtube.com/playlist?list=PL6762475556E91C03|url-status=live}}</ref>
==ವೈಯಕ್ತಿಕ ಜೀವನ==
ಅವರು 13 ಡಿಸೆಂಬರ್ 1990 ರಂದು ನಟಿ [[ಲಿಸ್ಸಿ (ನಟಿ)|ಲಿಸ್ಸಿ]] ಅವರನ್ನು ವಿವಾಹವಾದರು.<ref>{{cite news|url=http://newindianexpress.com/entertainment/interviews/article460867.ece|title=Lissy Priyadarshan, on her husband|work=[[The New Indian Express]]|access-date=12 February 2014|archive-date=7 August 2016|archive-url=https://web.archive.org/web/20160807084145/http://www.newindianexpress.com/entertainment/interviews/article460867.ece|url-status=dead}}</ref> ಅವರಿಗೆ ನಟಿ [[ಕಲ್ಯಾಣಿ ಪ್ರಿಯದರ್ಶನ್|ಕಲ್ಯಾಣಿ]] ಮತ್ತು ಸಿದ್ಧಾರ್ಥ್ ಎಂಬ ಇಬ್ಬರು ಮಕ್ಕಳಿದ್ದಾರೆ.<ref>{{cite news |title=Kalyani Priyadarshan on why Hello is the best film that has happened to her career |url=https://www.firstpost.com/entertainment/kalyani-priyadarshan-on-why-hello-is-the-best-film-that-has-happened-to-her-career-4291265.html/amp |work=Firstpost |access-date=12 January 2019 |archive-date=18 July 2018 |archive-url=https://web.archive.org/web/20180718084133/https://www.firstpost.com/entertainment/kalyani-priyadarshan-on-why-hello-is-the-best-film-that-has-happened-to-her-career-4291265.html/amp |url-status=live}}</ref><ref>{{cite news |last1=Unni |first1=K. Warrier |title=Never thought Sidharth had movies in mind: Priyadarshan on double National awards that came home. |url=https://www.onmanorama.com/entertainment/interviews/2021/03/29/priyadarshan-sidharth-nationa-award-for-marakkar.html |publisher=onmanorama.com |access-date=16 September 2021 |archive-date=28 November 2021 |archive-url=https://web.archive.org/web/20211128201928/https://www.onmanorama.com/entertainment/interviews/2021/03/29/priyadarshan-sidharth-nationa-award-for-marakkar.html |url-status=live }}</ref> 26 ವರ್ಷಗಳ ವೈವಾಹಿಕ ಜೀವನದ ನಂತರ 1 ಸೆಪ್ಟೆಂಬರ್ 2016 ರಂದು ದಂಪತಿಗಳು ವಿಚ್ಛೇದನೆ ಪಡೆದರು.<ref>{{cite news |last=Subramani |first=A. |title=Film director Priyadarshan – actor Lissy divorce formalities complete |url=https://timesofindia.indiatimes.com/city/chennai/Film-director-Priyadarshan-actor-Lissy-divorce-formalities-complete/articleshow/54361266.cms |access-date=10 January 2018 |work=The Times of India |date=16 September 2016 |archive-date=10 January 2018 |archive-url=https://web.archive.org/web/20180110234132/https://timesofindia.indiatimes.com/city/chennai/Film-director-Priyadarshan-actor-Lissy-divorce-formalities-complete/articleshow/54361266.cms |url-status=live}}</ref>
ಮಾರ್ಚ್ 2026 ರಲ್ಲಿ, ಪ್ರಿಯದರ್ಶನ್ ಅವರು 2016 ರಲ್ಲಿ ವಿಚ್ಛೇದನೆಯಾದ ಸುಮಾರು ಒಂದು ದಶಕದ ನಂತರ ತಮ್ಮ ಮಾಜಿ ಪತ್ನಿ ಲಿಸ್ಸಿ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ದೃಢಪಡಿಸಿದರು. ಅವರು ಮರುಮದುವೆಯಾಗಿಲ್ಲವಾದರೂ, ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ತಮ್ಮ ಜೀವನವನ್ನು ಮತ್ತೆ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.<ref>{{cite news |title=Priyadarshan confirms reunion with ex-wife Lissy Says 'We are living the same life together' - Reports|url=https://timesofindia.indiatimes.com/entertainment/malayalam/movies/news/priyadarshan-confirms-reunion-with-lissy-says-we-are-living-the-same-life-together-reports/articleshow/129690898.cms |work=The Times of India |date=2026-03-20}}</ref><ref>{{cite news |title='ഞങ്ങൾ വിവാഹം ചെയ്തില്ല, കുടുംബം പോലെ കഴിയുന്നു'; ലിസിക്കൊപ്പം ഒന്നിച്ചെന്ന വാർത്തയിൽ പ്രിയദർശൻ |url=https://www.mathrubhumi.com/movies-music/news/priyadarshan-lissy-reunion-living-together-clarification-malayalam-cinema-tw96j8wo|work=Mathrubhumi News|date=2026-03-21}}</ref>
== ಚಲನಚಿತ್ರಗಳ ಪಟ್ಟಿ ==
[[ಪ್ರಿಯದರ್ಶನ್]] ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಪ್ರಿಯದರ್ಶನ್ ಹೆಚ್ಚಾಗಿ ಹಾಸ್ಯ ಚಲನಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ, ಆದರೆ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಆಧರಿಸಿದ ಐತಿಹಾಸಿಕ ಮಹಾಕಾವ್ಯ ಚಿತ್ರ ''[[ಕಾಲಪಾನಿ]]'' ಮತ್ತು ಅವರ ಮಹಾಕಾವ್ಯ ಕಾಲದ ನಾಟಕ ''[[ಕಾಂಚೀವರಂ]]'' ನಂತಹ ಕೆಲವು ಹಾಸ್ಯೇತರ ಚಲನಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ, ಪ್ರಿಯದರ್ಶನ್ ಹಲವಾರು ಭಾರತೀಯ ಭಾಷೆಗಳಲ್ಲಿ 98 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಪ್ರಧಾನವಾಗಿ [[ಮಲಯಾಳಂ ಚಲನಚಿತ್ರೋದ್ಯಮ|ಮಲಯಾಳಂ]] ಮತ್ತು [[ಹಿಂದಿ]] ಭಾಷೆಗಳಲ್ಲಿ, ಜೊತೆಗೆ [[ತಮಿಳು ಚಲನಚಿತ್ರೋದ್ಯಮ|ತಮಿಳಿನಲ್ಲಿ]] ಎಂಟು ಮತ್ತು [[ತೆಲುಗು ಚಲನಚಿತ್ರೋದ್ಯಮ|ತೆಲುಗಿನಲ್ಲಿ]] ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು 1984 ರಲ್ಲಿ [[ಮಲಯಾಳಂ ಚಲನಚಿತ್ರೋದ್ಯಮ]]ದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರೂ, ಪ್ರಿಯದರ್ಶನ್ 2001-2010 ರ ಅವಧಿಯಲ್ಲಿ ಮುಖ್ಯವಾಗಿ [[ಬಾಲಿವುಡ್|ಹಿಂದಿ ಚಲನಚಿತ್ರೋದ್ಯಮ]]ದಲ್ಲಿ ಸಕ್ರಿಯರಾಗಿದ್ದರು. 2013 ರಲ್ಲಿ, ಅವರು ''[[ರಂಗ್ರೇಜ್]]'' ಸ್ವಲ್ಪ ಅವಧಿಗೆ ತಮ್ಮ ಕೊನೆಯ ಹಿಂದಿ ಚಿತ್ರವಾಗಿರುತ್ತದೆ ಎಂದು ಘೋಷಿಸಿದರು; ಮತ್ತು ಹೆಚ್ಚು ಮಲಯಾಳಂ ಚಲನಚಿತ್ರಗಳನ್ನು ಮಾಡುವತ್ತ ಗಮನ ಹರಿಸಿದರು.<ref>{{cite news |url=http://articles.timesofindia.indiatimes.com/2012-11-04/news-interviews/34907733_1_priyadarshan-malayalam-film-priyan |work=The Times Of India |title='Kamaal Dhamaal...' was a mistake: Priyadarshan – The Times of India |access-date=7 September 2014 |archive-date=12 December 2013 |archive-url=https://web.archive.org/web/20131212083659/http://articles.timesofindia.indiatimes.com/2012-11-04/news-interviews/34907733_1_priyadarshan-malayalam-film-priyan |url-status=dead }}</ref>
[[File:Priyadarshan at a press conference for ‘Kamaal Dhamaal Malamaal’.jpg|thumb|ಪ್ರಿಯದರ್ಶನ್ 2012 ರಲ್ಲಿ]]
ಪ್ರಿಯದರ್ಶನ್ ಕಾಲಕಾಲಕ್ಕೆ ಆಕ್ಷನ್ ಮತ್ತು ಥ್ರಿಲ್ಲರ್ ಚಿತ್ರಗಳಲ್ಲೂ ತಮ್ಮ ಕೈಯನ್ನು ಪ್ರಯತ್ನಿಸಿದ್ದಾರೆ. ಅವರ [[ಮೋಹನ್ಲಾಲ್]] ಜೊತೆಗಿನ ಸಹಯೋಗವು 1980 ಮತ್ತು 1990 ರ ದಶಕಗಳಲ್ಲಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಜನಪ್ರಿಯ ಮತ್ತು ಗಮನಾರ್ಹವಾಗಿತ್ತು, ''[[ಪೂಚಕ್ಕೊರು ಮೂಕ್ಕುತಿ]]'', ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]'', ''[[ತಳವಟ್ಟಂ]]'', ''[[ವೆಳ್ಳನಾಕಳುಡೆ ನಾಡು]]'', ''[[ಚಿತ್ರಂ]]'', ''[[ವಂದನಂ]]'', ''[[ಕಿಳುಕ್ಕಂ]]'', ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]'', ''[[ಮಿಥುನಂ (1993 ಚಿತ್ರ)|ಮಿಥುನಂ]]'', ''[[ಥೆನ್ಮಾವಿನ್ ಕೊಂಬತ್]]'', ಮತ್ತು ''[[ಕಾಲ ಪಾನಿ (1996 ಚಿತ್ರ)|ಕಾಲ ಪಾನಿ]]'' ನಂತಹ ಚಲನಚಿತ್ರಗಳೊಂದಿಗೆ. ಅವರು ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ನಟರಲ್ಲಿ [[ಮೋಹನ್ಲಾಲ್]], [[ಕುತ್ತಿರಾವತ್ತಂ ಪಪ್ಪು]], [[ಜಗತಿ ಶ್ರೀಕುಮಾರ್]], [[ನೆಡುಮುಡಿ ವೇಣು]], [[ಶ್ರೀನಿವಾಸನ್]], [[ಸುಕುಮಾರಿ]], [[ಮುಕೇಶ್ (ನಟ)|ಮುಕೇಶ್]] ಮತ್ತು [[ಮಮ್ಮುಕೋಯ]], [[ಪ್ರಕಾಶ್ ರಾಜ್]] ಸೇರಿದ್ದಾರೆ. 1986 ರ ಚಿತ್ರ ''[[ನಿನ್ನಿಷ್ಟಂ ಎನ್ನಿಷ್ಟಂ]]'' ರ ಕಥೆಗಾರರಾಗಿಯೂ ಅವರು ಹೆಸರುವಾಸಿಯಾಗಿದ್ದಾರೆ.
ಪ್ರಿಯದರ್ಶನ್ ತಮ್ಮ ಮಲಯಾಳಂ ಚಲನಚಿತ್ರಗಳ ಮೂಲಕ ಭಾರತದಲ್ಲಿ ಶ್ರೀಮಂತ [[ಬಣ್ಣ ಗ್ರೇಡಿಂಗ್]], [[ಸ್ಟೀರಿಯೋ|ಸ್ಪಷ್ಟ ಧ್ವನಿ]] ಮತ್ತು ಗುಣಮಟ್ಟದ ಡಬ್ಬಿಂಗ್ ಅನ್ನು ಪರಿಚಯಿಸಿದ ಮೊದಲ ನಿರ್ದೇಶಕರಲ್ಲಿ ಒಬ್ಬರು. [[ಬಾಲಿವುಡ್]] ಪ್ರವೇಶಿಸಿದ ನಂತರ, ಅವರು ಹೆಚ್ಚಾಗಿ ಮಲಯಾಳಂ ಚಲನಚಿತ್ರೋದ್ಯಮದ ಜನಪ್ರಿಯ ಹಾಸ್ಯ ಚಲನಚಿತ್ರಗಳಿಂದ, ಕೆಲವು ತಮ್ಮ ಸ್ವಂತ ಕೃತಿಗಳಿಂದ ಮತ್ತು ಕೆಲವು ಇತರರ ಕೃತಿಗಳಿಂದ ಕಥೆಗಳನ್ನು ಅಳವಡಿಸಿಕೊಂಡಿದ್ದಾರೆ. ಇವುಗಳಲ್ಲಿ ''[[ಹೇರಾ ಫೇರಿ (2000 ಚಿತ್ರ)|ಹೇರಾ ಫೇರಿ]]'', ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]'', ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]'', ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]'', ''[[ಭಗಮ್ ಭಗ್]]'', ''[[ಚುಪ್ ಚುಪ್ ಕೆ]]'', ''[[ಢೋಲ್ (2007 ಚಿತ್ರ)|ಢೋಲ್]]'', ''[[ಭೂಲ್ ಭೂಲೈಯಾ]]'', ''[[ದೇ ದನಾ ದನ್]]'', ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]'' ಮತ್ತು ''[[ಭೂತ್ ಬಂಗ್ಲಾ]]'' ಸೇರಿವೆ. ಹಿಂದಿ ಚಲನಚಿತ್ರೋದ್ಯಮದಲ್ಲಿ ಅವರು ಅನೇಕ ಬಾರಿ ಕೆಲಸ ಮಾಡಿದ ನಟರಲ್ಲಿ [[ಅಕ್ಷಯ್ ಕುಮಾರ್]], [[ಸುನಿಲ್ ಶೆಟ್ಟಿ]], [[ಅಕ್ಷಯ್ ಖನ್ನಾ]], [[ಪರೇಶ್ ರಾವಲ್]], [[ಓಂ ಪುರಿ]], [[ಕರೀನಾ ಕಪೂರ್]], ಮತ್ತು [[ರಾಜಪಾಲ್ ಯಾದವ್]] ಸೇರಿದ್ದಾರೆ.
{| class="wikitable"
|-
! rowspan="2" scope="col" | ವರ್ಷ
! rowspan="2" scope="col" | ಶೀರ್ಷಿಕೆ
! rowspan="2" scope="col" | ಭಾಷೆ
! colspan="2" scope="col" | ಕೀರ್ತಿ ಪಡೆದವರು
! rowspan="2" scope="col" | ಟಿಪ್ಪಣಿಗಳು
! rowspan="2" scope="col" class="unsortable"| {{ref heading}}
|-
! scope="col" | ನಿರ್ದೇಶಕ
! scope="col" | ಚಿತ್ರಕಥೆಗಾರ
|-
| rowspan="5" | 1982
| ''[[ಸಿಂಧೂರ ಸಂಧ್ಯಕ್ಕು ಮೌನಂ]]''
| rowspan="23" | ಮಲಯಾಳಂ
| [[ಐ.ವಿ. ಶಶಿ]]
| {{Yes}}
|
|
|-
| ''[[ಕುಯಿಲಿನೆಥೇಡಿ]]''
| [[ಎಂ. ಮಣಿ]]
| {{Yes}}
|
|
|-
| ''[[ಭೂಕಂಬಂ]]''
| [[ಜೋಷಿ]]
| {{Yes}}
|
|
|-
| ''[[ನಾಥಿ ಮುಥಲ್ ನಾಥಿ ವರೆ]]''
| [[ವಿಜಯಾನಂದ್]]
| {{Yes}}
|
|style="text-align:center;" |<ref>{{Cite web |url=https://scroll.in/reel/828031/amitabh-bachchan-starrer-deewar-was-remade-in-telugu-tamil-malayalam-and-cantonese |title=Amitabh Bachchan starrer 'Deewar' was remade in Telugu, Tamil, Malayalam – and Cantonese |date=30 January 2017 }}</ref>
|-
| ''ಮುತ್ತೋಡು ಮುತ್ತು''
| [[ಎಂ. ಮಣಿ]]
| {{Yes}}
|
|
|-
| rowspan="2" |1983
| ''[[ಎಂಗನೆ ನೀ ಮರಕ್ಕುಂ]]''
| [[ಎಂ. ಮಣಿ]]
| {{Yes}}
|
|
|-
| ''[[ಎಂತೆ ಕಳಿತೋಳನ್]]''
| [[ಎಂ. ಮಣಿ]]
| {{yes}}
|
|
|-
| rowspan="3" | 1984
| ''[[ವನಿತಾ ಪೊಲೀಸ್]]''
| [[ಅಲ್ಲೆಪ್ಪೇ ಅಶ್ರಫ್]]
| {{Yes}}
|
|
|-
| ''[[ಪೂಚಕ್ಕೊರು ಮೂಕ್ಕುತಿ]]''
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movies/photo-features/malayalam-films-remade-in-hindi/photostory/48267558.cms |title=Malayalam films remade in Hindi |newspaper=The Times of India}}</ref>
|-
| ''[[ಒದರುತಮ್ಮವ ಆಳರಿಯಂ]]''
| {{yes}}
| {{yes}}
|
|
|-
| rowspan="6" | 1985
| ''[[ಒನ್ನನಂ ಕುನ್ನಿಲ್ ಒರಡಿ ಕುನ್ನಿಲ್]]''
| {{yes}}
| {{yes}}
|
|
|-
| ''[[ಪರಯಾನುಂವಯ್ಯ ಪರಯಾತಿರಿಕ್ಕಾನುಂವಯ್ಯ]]''
| {{yes}}
| {{No}}
|
|
|-
| ''[[ಪುನ್ನಾರಂ ಚೊಲ್ಲಿ ಚೊಲ್ಲಿ]]''
| {{yes}}
| {{No}}
|
|
|-
| ''[[ಬೋಯಿಂಗ್ ಬೋಯಿಂಗ್ (1985 ಚಿತ್ರ)|ಬೋಯಿಂಗ್ ಬೋಯಿಂಗ್]]''
| {{yes}}
| {{yes}}
|
|style="text-align:center;" |<ref name="Thanda masala">{{Cite web |url=https://www.dnaindia.com/entertainment/report-thanda-masala-5891 |title=Thanda masala? |date=16 October 2005}}</ref>
|-
| ''[[ಅರಾಂ + ಅರಾಂ = ಕಿನ್ನಾರಂ]]''
| {{yes}}
| {{No}}
|
|style="text-align:center;" |<ref name="thenewsminute.com">{{Cite web |url=https://www.thenewsminute.com/article/never-dull-moment-three-decades-cinema-priyadharshan-55137 |title=Never a dull moment: Three decades of cinema with Priyadharshan |date=2 January 2017}}</ref>
|-
| ''[[ಚೆಕ್ಕೆರನೊರು ಚಿಲ್ಲ]]''
| [[ಶಿಬಿ ಮಲಯಿಲ್]]
| {{Yes}}
|
|
|-
| rowspan="7" | 1986
| ''[[ಧೀಮ್ ಥರಿಕಿಡ ಥೋಮ್]]''
| {{yes}}
| {{yes}}
|
|style="text-align:center;" |<ref name="thenewsminute.com"/>
|-
| ''[[ನಿನ್ನಿಷ್ಟಂ ಎನ್ನಿಷ್ಟಂ]]''
| [[ಅಲ್ಲೆಪ್ಪೇ ಅಶ್ರಫ್]]
| {{yes}}
|
|
|-
| ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]''
| {{yes}}
| {{No}}
|
|
|-
| ''[[ಹೆಲ್ಲೋ ಮೈ ಡಿಯರ್ ರಾಂಗ್ ನಂಬರ್]]''
| {{yes}}
| {{No}}
|
|
|-
| ''[[ಅಯಲ್ವಾಸಿ ಒರು ದರಿದ್ರವಾಸಿ]]''
| {{yes}}
| {{No}}
|
|
|-
| ''[[ರಕ್ಕುಯಿಲಿನ್ ರಾಗಸದಸ್ಸಿಲ್]]''
| {{yes}}
| {{No}}
|
|
|-
| ''[[ತಳವಟ್ಟಂ]]''
| {{yes}}
| {{yes}}
|
|style="text-align:center;" |<ref>{{Cite web |url=https://m.rediff.com/movies/2005/sep/20kyon.htm |title=Kyon Ki: Dull music}}</ref>
|-
| rowspan="2" | 1987
| ''ಚಿನ್ನಮಣಿಕ್ಕುಯಿಲೆ''
| ತಮಿಳು
| {{yes}}
| {{No}}
| ಬಿಡುಗಡೆಯಾಗಿಲ್ಲ
|
|-
| ''[[ಚೆಪ್ಪು]]''
| rowspan="10" | ಮಲಯಾಳಂ
| {{yes}}
| {{yes}}
|
|
|-
| rowspan="5" | 1988
| ''[[ಒರು ಮುತ್ತಾಶಿ ಕಥ]]''
| {{yes}}
| {{No}}
|
|
|-
| ''[[ವೆಳ್ಳನಾಕಳುಡೆ ನಾಡು]]''
| {{yes}}
| {{No}}
|
|
|-
| ''[[ಮುಕುಂದೇಟ್ಟ ಸುಮಿತ್ರ ವಿಳಿಕ್ಕುನ್ನು]]''
| {{yes}}
| {{No}}
|
|
|-
| ''[[ಆರ್ಯನ್ (1988 ಚಿತ್ರ)|ಆರ್ಯನ್]]''
| {{yes}}
| {{No}}
|
|
|-
| ''[[ಚಿತ್ರಂ]]''
| {{yes}}
| {{yes}}
|
|
|-
| rowspan="2" | 1989
| ''[[ವಂದನಂ]]''
| {{yes}}
| {{No}}
|
|style="text-align:center;" |<ref name="Did you">{{cite web |url=https://timesofindia.indiatimes.com/entertainment/kannada/movies/did-you-know/did-you-know-mohanlals-1989-malayalam-hit-vandanam-was-extensively-shot-in-bengaluru/articleshow/82826287.cms |title=Did you know? Mohanlal's 1989 Malayalam hit 'Vandanam' was extensively shot in Bengaluru | Kannada Movie News |website=Times of India|date=21 May 2021 |access-date=20 November 2021}}</ref>
|-
| ''ಧನುಷ್ಕೋಡಿ''
| {{yes}}
| {{No}}
| ಬಿಡುಗಡೆಯಾಗಿಲ್ಲ
|style="text-align:center;" |<ref>{{Cite web |date=2023-01-30 |title=Priyadarshan – the man at 66, and the director at 39 |url=https://indianexpress.com/article/entertainment/malayalam/priyadarshan-the-man-66-and-the-director-39-8411624/ |access-date=2023-11-06 |website=The Indian Express |language=en}}</ref>
|-
| 1990
| ''[[ಕದಥನಾಡನ್ ಅಂಬಾಡಿ]]''
| {{yes}}
| {{No}}
|
|
|-
| 1990
| ''[[ಅಕ್ಕರೆ ಅಕ್ಕರೆ ಅಕ್ಕರೆ]]''
| {{yes}}
| {{No}}
|
|
|-
| rowspan="4" | 1991
| ''[[ನಿರ್ಣಯಂ (1991 ಚಿತ್ರ)|ನಿರ್ಣಯಂ]]''
| ತೆಲುಗು
| {{yes}}
| {{yes}}
|
|
|-
| ''[[ಗೋಪುರ ವಸಲಿಲೆ]]''
| ತಮಿಳು
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/hindi/bollywood/news/Itamp39s-raining-remakes-in-Bollywood-in-2012/articleshow/11255854.cms |title=It's raining remakes in Bollywood in 2012 |website=[[The Times of India]] |last1=Malani |first1=Gaurav}}</ref>
|-
| ''[[ಕಿಳುಕ್ಕಂ]]''
| rowspan="3" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movies/photo-features/mollywood-movies-that-ran-for-more-than-300-days/photostory/49802155.cms |title=Mollywood movies that ran for more than 300 days |website=[[The Times of India]]}}</ref>
|-
| ''[[ಅಭಿಮನ್ಯು (1991 ಚಿತ್ರ)|ಅಭಿಮನ್ಯು]]''
| {{yes}}
| {{No}}
|
|
|-
| rowspan="2" | 1992
| ''[[ಅದ್ವೈತಂ]]''
| {{yes}}
| {{No}}
|
|
|-
| ''[[ಮುಸ್ಕುರಾಹಾಟ್ (1992 ಚಿತ್ರ)|ಮುಸ್ಕುರಾಹಾಟ್]]''
| ಹಿಂದಿ
| {{yes}}
| {{yes}}
|
|style="text-align:center;" |<ref name="The Times of India">{{Cite news |url=https://timesofindia.indiatimes.com/entertainment/regional/malayalam/news-and-interviews/Mollywood-directors-forays-into-Bollywood/articleshow/26213376.cms |title=Mollywood directors forays into Bollywood |website=[[The Times of India]] |last1=Soman |first1=Deepa}}</ref>
|-
| rowspan="2" | 1993
| ''[[ಮಿಥುನಂ (1993 ಚಿತ್ರ)|ಮಿಧುನಂ]]''
| ಮಲಯಾಳಂ
| {{yes}}
| {{No}}
|
|
|-
| ''[[ಗಾರ್ಡಿಶ್]]''
| ಹಿಂದಿ
| {{yes}}
| {{yes}}
|
|style="text-align:center;" |<ref name="The Times of India"/>
|-
| rowspan="5" | 1994
| ''[[ದ ಸಿಟಿ (1994 ಚಿತ್ರ)|ದ ಸಿಟಿ]]''
| rowspan="2" | ಮಲಯಾಳಂ
| [[ಐ.ವಿ. ಶಶಿ]]
| {{yes}}
|
|
|-
| ''[[ಕಿನ್ನರಿಪುಳಯೋರಂ]]''
| ಹರಿದಾಸ್
| {{yes}}
|
|
|-
| ''[[ಗಂದೀವಂ]]''
| ತೆಲುಗು
| {{yes}}
| {{No}}
|
|
|-
| ''[[ಥೆನ್ಮಾವಿನ್ ಕೊಂಬತ್]]''
| rowspan="3" | ಮಲಯಾಳಂ
| {{yes}}
| {{yes}}
|
|
|-
| ''[[ಮಿನ್ನಾರಂ]] ''
| {{yes}}
| {{yes}}
|
|
|-
| 1996
| ''[[ಕಾಲ ಪಾನಿ (1996 ಚಿತ್ರ)|ಕಾಲ ಪಾನಿ]]''
| {{yes}}
| {{yes}}
|
|
|-
| rowspan="3" | 1997
| ''[[ವಿರಾಸತ್ (1997 ಚಿತ್ರ)|ವಿರಾಸತ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="The Times of India"/>
|-
| ''[[ಚಂದ್ರಲೇಖ (1997 ಚಿತ್ರ)|ಚಂದ್ರಲೇಖ]]''
| rowspan="2" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{Cite web |url=https://www.thenewsminute.com/article/20-years-priyadharshans-chandralekha-textbook-how-adapt-film-68029 |title=20 years since Priyadharshan's 'Chandralekha': A textbook on how to adapt a film |date=7 September 2017}}</ref>
|-
| ''[[ಒರು ಯಾತ್ರಮೊಳಿ]]''
| [[ಪ್ರತಾಪ್ ಪೋತನ್]]
| {{yes}}
|
|
|-
| rowspan="3" | 1998
| ''[[ಸಾತ್ ರಂಗ್ ಕೆ ಸಪ್ನೆ]]''
| rowspan="3" | ಹಿಂದಿ
| {{yes}}
| {{yes}}
|
|style="text-align:center;" |<ref name="dnaindia">{{cite web |url=https://www.dnaindia.com/entertainment/photo-gallery-happy-birthday-mohanlal-bollywood-films-remakes-of-malayalam-flicks-starring-the-complete-actor-bhool-bhulaiyaa-manichitratazhu-drishyam-garam-masala-boeing-boeing-gardish-kireedam-hungama-poochakkoru-mookkuthi-khatta-meetha |website=dnaindia.com |title=Happy Birthday Mohanlal: Bollywood films you probably didn't know were remakes of Malayalam flicks starring him |date=May 21, 2021 |access-date=20 November 2021 |url-status=dead |archive-url=https://web.archive.org/web/20210613014802/https://www.dnaindia.com/entertainment/photo-gallery-happy-birthday-mohanlal-bollywood-films-remakes-of-malayalam-flicks-starring-the-complete-actor-bhool-bhulaiyaa-manichitratazhu-drishyam-garam-masala-boeing-boeing-gardish-kireedam-hungama-poochakkoru-mookkuthi-khatta-meetha |archive-date=2021-06-13}}</ref>
|-
| ''[[ಕಭಿ ನಾ ಕಭಿ]]''
| {{yes}}
| {{No}}
|
|
|-
| ''[[ದೋಲಿ ಸಜಾ ಕೆ ರಖ್ನಾ]]''
| {{yes}}
| {{No}}
|
|
|-
| 1999
| ''[[ಮೇಘಂ]]''
| ಮಲಯಾಳಂ
| {{yes}}
| {{yes}}
|
|
|-
| rowspan="2" | 2000
| ''[[ಹೇರಾ ಫೇರಿ (2000 ಚಿತ್ರ)|ಹೇರಾ ಫೇರಿ]]''
| ಹಿಂದಿ
| {{yes}}
| {{No}}
|
|style="text-align:center;" |<ref>{{Cite web |url=http://archive.tehelka.com/story_main38.asp?filename=hub220308comedies_get.asp | archive-url=https://web.archive.org/web/20160304083227/http://archive.tehelka.com/story_main38.asp?filename=hub220308comedies_get.asp | url-status=dead | archive-date=4 March 2016 |title=Tehelka – India's Independent Weekly News Magazine}}</ref>
|-
|''[[ಸ್ನೇಗಿಥಿಯೇ]]''
|ತಮಿಳು
| {{yes}}
| {{yes}}
|
|
|-
| rowspan="2" | 2001
| ''[[ಕಕ್ಕಕುಯಿಲ್]]''
| ಮಲಯಾಳಂ
| {{yes}}
| {{yes}}
| ನಿರ್ಮಾಪಕ ಕೂಡ
|style="text-align:center;" |<ref name="filmcompanion.in">{{Cite web |url=https://www.filmcompanion.in/features/malayalam-features/amazon-prime-video-disney-hotstar-youtube-streaming-platforms-from-mammootty-oru-vadakkan-veeragatha-to-mohanlal-kaka-kuyil-eight-malayalam-films-restored |title=From Mammootty's Oru Vadakkan Veeragatha to Mohanlal's Kaka Kuyil: Eight Malayalam Films Restored and Streaming |date=21 November 2020}}</ref>
|-
| ''[[ಯೇಹ್ ತೇರಾ ಘರ್ ಯೇಹ್ ಮೇರಾ ಘರ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="dnaindia"/>
|-
| rowspan="3" | 2003
| ''[[ಲೇಸ ಲೇಸ]]''
| ತಮಿಳು
| {{yes}}
| {{No}}
|
|style="text-align:center;" |<ref>{{Cite web |url=https://www.rediff.com/movies/2003/jun/07south.htm |title=Priyadarshan's films banned |first=Jim |last=Josekutty |website=Rediff}}</ref>
|-
| ''[[ಕಿಳಿಚುಂದನ್ ಮಂಪಝಂ]]''
| ಮಲಯಾಳಂ
| {{yes}}
| {{yes}}
|
|
|-
| ''[[ಹುಂಗಾಮಾ (2003 ಚಿತ್ರ)|ಹುಂಗಾಮಾ]]''
| ಹಿಂದಿ
| {{yes}}
| {{yes}}
|
|style="text-align:center;" |<ref name="dnaindia"/>
|-
| rowspan="3" | 2004
| ''[[ವಾಂಟೆಡ್ (2004 ಚಿತ್ರ)|ವಾಂಟೆಡ್]]''
| ಮಲಯಾಳಂ
| ಮುರಳಿ ನಾಗವಲ್ಲಿ
| {{yes}}
|
|
|-
| ''[[ಹುಲ್ಚುಲ್ (2004 ಚಿತ್ರ)|ಹುಲ್ಚುಲ್]]''
| ಹಿಂದಿ
| {{yes}}
| {{No}}
|
|style="text-align:center;" |<ref name="The Times of India"/>
|-
| ''[[ವೆಟ್ಟಂ]]''
| ಮಲಯಾಳಂ
| {{yes}}
| {{yes}}
|
|style="text-align:center;" |<ref name="filmcompanion.in"/>
|-
| rowspan="2" | 2005
| ''[[ಗರಮ್ ಮಸಾಲಾ (2005 ಚಿತ್ರ)|ಗರಮ್ ಮಸಾಲಾ]]''
| rowspan="5" | ಹಿಂದಿ
| {{yes}}
| {{yes}}
|
|style="text-align:center;" |<ref name="Thanda masala"/>
|-
| ''[[ಕ್ಯೋನ್ ಕಿ]]''
| {{yes}}
| {{yes}}
|
|style="text-align:center;" |<ref>{{Cite web |url=https://www.deccanherald.com/india/karnataka/bengaluru/indian-movie-remakes-that-just-didn-t-work-762327.html |title=Indian movie remakes that just didn't work |date=18 September 2019}}</ref>
|-
| rowspan="3" | 2006
| ''[[ಭಗಮ್ ಭಗ್]]''
| {{yes}}
| {{No}}
|
|style="text-align:center;" |<ref>{{Cite web |url=https://www.sify.com/movies/akshay-kumar--priyadarshan-the-unlikely-hitmakers-imagegallery-2-bollywood-khvpcuabihgsi.html|archive-url=https://web.archive.org/web/20181002180942/http://www.sify.com/movies/akshay-kumar--priyadarshan-the-unlikely-hitmakers-imagegallery-2-bollywood-khvpcuabihgsi.html|url-status=dead|archive-date=2 October 2018 |title=Akshay Kumar & Priyadarshan: The unlikely hitmakers 2 |website=[[Sify]]}}</ref>
|-
| ''[[ಮಲಾಮಾಲ್ ವೀಕ್ಲಿ]]''
| {{yes}}
| {{yes}}
|
|style="text-align:center;" |<ref name="nowrunning.com">{{Cite web |url=https://www.nowrunning.com/movie/15904/malayalam/aamayum-muyalum/4932/review/ |title=Aamayum Muyalum Review | Aamayum Muyalum Malayalam Movie Review by Veeyen |date=21 December 2014}}</ref>
|-
| ''[[ಚುಪ್ ಚುಪ್ ಕೆ]]''
| {{yes}}
| {{No}}
|
|style="text-align:center;" |<ref>{{Cite web |url=https://m.rediff.com/movies/2006/may/16priyan.htm |title='I never come up with an idea'}}</ref>
|-
| rowspan="3" | 2007
| ''[[ರಾಕಿಲಿಪಟ್ಟು]]''
| ಮಲಯಾಳಂ
| {{yes}}
| {{yes}}
|
|
|-
| ''[[ಢೋಲ್ (ಚಿತ್ರ)|ಢೋಲ್]]''
| rowspan="3" | ಹಿಂದಿ
| {{yes}}
| {{No}}
|
|style="text-align:center;" |<ref>{{Cite news |url=https://economictimes.indiatimes.com/industry/media/entertainment/priyans-remake-darshan/articleshow/2036196.cms |title=Priyan's remake Darshan |newspaper=The Economic Times}}</ref>
|-
| ''[[ಭೂಲ್ ಭೂಲೈಯಾ]]''
| {{yes}}
| {{yes}}
|
|style="text-align:center;" |<ref name="The Times of India"/>
|-
|rowspan=2| 2008
| ''[[ಮೇರೆ ಬಾಪ್ ಪೆಹ್ಲೆ ಆಪ್]]''
| {{yes}}
| {{No}}
|
|style="text-align:center;" |<ref>{{Cite web |url=https://m.rediff.com/movies/2008/jun/13mbpa.htm |title=Review: Mere Baap Pehle AAP}}</ref>
|-
| ''[[ಕಾಂಚಿವರಂ]]''
| ತಮಿಳು
| {{yes}}
| {{yes}}
|
|
|-
| rowspan="2" | 2009
| ''[[ಬಿಲ್ಲು]]''
| rowspan="5" | ಹಿಂದಿ
| {{yes}}
| {{No}}
|
|style="text-align:center;" |<ref name="Malayalam">{{cite news |url=https://timesofindia.indiatimes.com/entertainment/malayalam/movies/photo-features/malayalam-films-remade-in-hindi/photostory/48267558.cms |newspaper=The Times of India |title=Malayalam films remade in Hindi|access-date=20 November 2021}}</ref>
|-
| ''[[ದೇ ದನಾ ದನ್]]''
| {{yes}}
| {{yes}}
|
|style="text-align:center;" |<ref>{{Cite web |url=https://www.firstpost.com/entertainment/will-akshay-kumar-and-priyadarshan-recreate-hera-pheri-magic-with-their-next-film-3020156.html |title=Will Akshay Kumar and Priyadarshan recreate Hera Pheri magic with their next film? |work=Firstpost |date=26 September 2016}}</ref>
|-
| rowspan="3" | 2010
| ''[[ಖಟ್ಟಾ ಮೀಠಾ (2010 ಚಿತ್ರ)|ಖಟ್ಟಾ ಮೀಠಾ]]''
| {{yes}}
| {{yes}}
|
|style="text-align:center;" |<ref name="archive">{{cite web |url=http://www.indiglamour.com/s3cms/article/Telugu/Trisha-to-Enter-Bollywood-Soon201005 |title=Article-Telugu-Trisha to Enter Bollywood Soon|archive-url=https://web.archive.org/web/20110713025810/http://www.indiglamour.com/s3cms/article/Telugu/Trisha-to-Enter-Bollywood-Soon201005|access-date=20 November 2021|archive-date=2011-07-13}}</ref>
|-
| ''[[ಬುಮ್ ಬುಮ್ ಬೋಲೆ]]''
| {{yes}}
| {{No}}
|
|style="text-align:center;" |<ref>{{Cite news |url=https://www.thehindu.com/features/cinema/They-cant-step-into-Majidis-shoes/article11637591.ece/ |title=They can't step into Majidi's shoes |newspaper=The Hindu |date=20 May 2010 |last1=Kamath |first1=Sudhish}}</ref>
|-
| ''[[ಆಕ್ರೋಶ್ (2010 ಚಿತ್ರ)|ಆಕ್ರೋಶ್]]''
| {{yes}}
| {{No}}
|
|style="text-align:center;" |<ref>{{Cite web |url=https://www.livemint.com/Leisure/fUDK8FLdl1wkXEZdQED1xL/Aakrosh--The-burning-of-Jhanjhad.html |title=Aakrosh | the burning of Jhanjhad |date=15 October 2010}}</ref>
|-
|2011
| ''[[ಒರು ಮರುಭೂಮಿಕ್ಕಾಧ]]''
| ಮಲಯಾಳಂ
| {{yes}}
| {{yes}}
|
|style="text-align:center;" |
|-
| rowspan="2" | 2012
| ''[[ಟೆಜ್]]''
| rowspan="3" | ಹಿಂದಿ
| {{yes}}
| {{No}}
|
|style="text-align:center;" |<ref>{{cite web |url=http://www.hindustantimes.com/movie-reviews/anupama-chopra-s-review-tezz/story-kZn3Bj3DisdZXItk5rJjhI.html |title=Anupama Chopra's review: Tezz |date=28 April 2012 |website=Hindustantimes.com|access-date=19 July 2018}}</ref>
|-
| ''[[ಕಮಾಲ್ ಧಮಾಲ್ ಮಲಮಾಲ್]]''
| {{yes}}
| {{No}}
|
|style="text-align:center;" |
|-
| rowspan="2" | 2013
| ''[[ರಂಗ್ರೇಜ್]]''
| {{yes}}
| {{No}}
|
|style="text-align:center;" |<ref name="archive2">{{cite web |url=http://articles.timesofindia.indiatimes.com/2013-02-06/news-interviews/36949146_1_policegiri-saamy-southern-remakes |title=Upcoming southern remakes in Bollywood|work=The Times Of India |archive-url=https://web.archive.org/web/20130404124727/http://articles.timesofindia.indiatimes.com/2013-02-06/news-interviews/36949146_1_policegiri-saamy-southern-remakes|access-date=20 November 2021|archive-date=2013-04-04}}</ref>
|-
| ''[[ಗೀತಾಂಜಲಿ]]''
| rowspan=3|ಮಲಯಾಳಂ
| {{yes}}
| {{yes}}
|
|style="text-align:center;" |
|-
| 2014
|''[[ಆಮಯುಂ ಮುಯಲುಂ]]''
| {{yes}}
| {{yes}}
|
|style="text-align:center;" |
|-
| 2016
| ''[[ಒಪ್ಪಂ]]''
| {{yes}}
| {{yes}}
|
|
|-
| rowspan="2" | 2018
| ''[[ನಿಮಿರ್]]''
| rowspan="2" | ತಮಿಳು
| {{yes}}
| {{yes}}
|
|style="text-align:center;" |<ref name="https">{{cite web |url=https://timesofindia.indiatimes.com/entertainment/malayalam/movies/news/mahestinte-prathikaram-tamil-remake-nimirs-trailer-gets-a-mixed-reaction/articleshow/62427526.cms |title='Mahestinte Prathikaram' Tamil remake 'Nimir's' trailer gets a mixed reaction | Malayalam Movie News |website=Times of India|date=9 January 2018 |access-date=20 November 2021}}</ref>
|-
| ''[[ಸಮ್ ಟೈಮ್ಸ್ (ಚಿತ್ರ)|ಸಮ್ ಟೈಮ್ಸ್]]''
| {{yes}}
| {{yes}}
|
|style="text-align:center;" |<ref>{{cite web |url=https://www.indiatoday.in/movies/regional-cinema/story/sila-samayangel-priyadarshan-oppam-mohanlal-prakasha-raj-golden-globe-341958-2016-09-19 |title=Sila Samayangalil: Priyadarshan's film enters final round for Golden Globe Award |website=India Today|date=19 September 2016 |access-date=19 July 2018}}</ref>
|-
| rowspan="2" | 2021
|''[[ಹುಂಗಾಮಾ 2]]''
|ಹಿಂದಿ
| {{yes}}
| {{No}}
|
|style="text-align:center;" |
|-
|''[[ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ]]''
| rowspan="2" | ಮಲಯಾಳಂ
| {{yes}}
| {{yes}}
|
|style="text-align:center;" |<ref>{{cite web |url=https://indianexpress.com/article/entertainment/malayalam/marakkar-arabikadalinte-simham-mohanlal-priyadarshan-5155348/ |title=Marakkar: Arabikadalinte Simham: Mohanlal's next film with Priyadarshan announced |date=2018-04-28}}</ref>
|-
| rowspan="2" | 2023
|''[[ಕೊರೋನಾ ಪೇಪರ್ಸ್]]''
| {{yes}}
| {{yes}}
| ನಿರ್ಮಾಪಕ ಕೂಡ
|style="text-align:center;" |<ref>{{Cite news |url=https://timesofindia.indiatimes.com/entertainment/malayalam/movie-reviews/corona-papers/movie-review/99340304.cms |title=Corona Papers Movie Review : An uninspired copy |newspaper=The Times of India}}</ref>
|-
|''[[ಅಪ್ಪಾಥ]]''
| ತಮಿಳು
| {{yes}}
| {{No}}
|
|style="text-align:center;" |<ref>{{Cite news |date=2023-07-24 |title=Urvashi's 700th film 'Appatha' premieres directly on OTT from July 29 |work=The Times of India |url=https://timesofindia.indiatimes.com/entertainment/tamil/movies/news/urvashis-700th-film-appatha-premieres-directly-on-ott-from-july-29/articleshow/102078290.cms |access-date=2023-07-31 |issn=0971-8257}}</ref>
|-
| rowspan="2" |2026
|''[[ಭೂತ್ ಬಂಗ್ಲಾ]]''
| rowspan="2" |ಹಿಂದಿ
|{{Yes}}
|{{Yes}}
| ರೋಹನ್ ಶಂಕರ್, ಅಬಿಲಾಷ್ ನಾಯರ್ ಅವರೊಂದಿಗೆ ಸಹ-ಬರೆದ ಚಿತ್ರಕಥೆ
|style="text-align:center;" |<ref>{{Cite news |date=2025-01-30 |title=Here's how director Priyadarshan's birthday was celebrated on 'Bhoot Bangla' set |url=https://timesofindia.indiatimes.com/entertainment/hindi/bollywood/news/heres-how-director-priyadarshans-birthday-was-celebrated-on-bhoot-bangla-set/articleshow/117730625.cms |access-date=2025-01-30 |work=The Times of India |issn=0971-8257}}</ref>
|-
|{{Pending film|ಹೈವಾನ್}}
|{{yes}}
|{{yes}}
|ನಂತರದ-ನಿರ್ಮಾಣ
|
|-
|TBA
|{{Pending film|ಶೀರ್ಷಿಕೆಯಿಲ್ಲದ ಮೋಹನ್ಲಾಲ್ ಚಿತ್ರ}}
|ಮಲಯಾಳಂ
|{{yes}}
|{{Yes}}
|ಚಿತ್ರೀಕರಣ
|
|}
===ಇತರೆ ಕೀರ್ತಿಗಳು===
{| class="wikitable"
!ವರ್ಷ
!ಶೀರ್ಷಿಕೆ
! ಭಾಷೆ
!ಪಾತ್ರ
|-
| 1978
| ''[[ಥಿರಾನೋಟ್ಟಂ]]''
| rowspan=4|ಮಲಯಾಳಂ
|rowspan=2| ಸಹಾಯಕ ನಿರ್ದೇಶಕ<ref>{{cite web |url=https://www.deccanchronicle.com/mollywood/120116/vr-gopalakrishnan-was-more-than-a-colleague-priyan.html |title=VR Gopalakrishnan was more than a colleague: Priyan |date=13 January 2016 |website=Deccanchonicle.com|access-date=19 July 2018}}</ref>
|-
| 1981
| ''[[ಥೇನುಂ ವಯಂಬುಂ]]''
|-
| 1982
| ''[[ಪದಯೋತ್ತಂ (1982 ಚಿತ್ರ)|ಪದಯೋತ್ತಂ]]''
| ಚಿತ್ರಕಥೆ ಮೇಲ್ವಿಚಾರಕ
|-
| 1993
| ''[[ಮಣಿಚಿತ್ರಾತഴു]]''
| ಎರಡನೇ ಘಟಕ ನಿರ್ದೇಶಕ
|-
| 2008
| ''[[ಪೊಯ್ ಸೊಲ್ಲಾ ಪೊರೋಮ್]]''
| ತಮಿಳು
| ನಿರ್ಮಾಪಕ
|}
===ಅಭಿನಯದ ಕೀರ್ತಿಗಳು===
{| class="wikitable"
!ವರ್ಷ
!ಶೀರ್ಷಿಕೆ
! ಭಾಷೆ
!ಪಾತ್ರ
!ಟಿಪ್ಪಣಿಗಳು
|-
| 1983
| ''[[ಹೆಲ್ಲೋ ಮದ್ರಾಸ್ ಗರ್ಲ್]]''
| rowspan=3|ಮಲಯಾಳಂ
| ರೆಸ್ಟೋರೆಂಟ್ನಲ್ಲಿ ವ್ಯಕ್ತಿ
| ದೃಢೀಕರಿಸದ
|-
| 1986
| ''[[ಟಿ. ಪಿ. ಬಾಲಗೋಪಾಲನ್ ಎಂ.ಎ.]]''
| ಚಲನಚಿತ್ರ ನಿರ್ದೇಶಕ
|rowspan=2| ಅತಿಥಿ ಪಾತ್ರ
|-
| 1990
| ''[[ನಂ. 20 ಮದ್ರಾಸ್ ಮೇಲ್]]''
| ಸ್ವತಃ
|}
==ಪ್ರಶಸ್ತಿಗಳು ಮತ್ತು ಗೌರವಗಳು==
ಪ್ರಿಯದರ್ಶನ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ, ಹಾಗೆಯೇ ವಿವಿಧ ಚಲನಚಿತ್ರ ಸಂಘಟನೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಪ್ರತಿಷ್ಠಿತ '''[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]'''ಯನ್ನು ಮೂರು ಬಾರಿ ಗೆದ್ದಿದ್ದಾರೆ ಮತ್ತು ಭಾರತೀಯ ಚಲನಚಿತ್ರೋದ್ಯಮಕ್ಕೆ ಅವರ ಅಸಾಧಾರಣ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ.
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
* '''2007''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ – ''ಕಾಂಚಿವರಂ'' (ಗೋಲ್ಡನ್ ಲೋಟಸ್)
* '''2007''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ (ನಿರ್ಮಾಪಕ) – ''ಕಾಂಚಿವರಂ'' (ಗೋಲ್ಡನ್ ಲೋಟಸ್)
* '''2019''': ಅತ್ಯುತ್ತಮ ನಿರ್ದೇಶಕ – ''ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ'' (ಗೋಲ್ಡನ್ ಲೋಟಸ್)<ref name=":1">{{Cite news |author=The Hindu Net Desk |date=2021-03-22 |title=67th National Film Awards: Complete list of winners |url=https://www.thehindu.com/entertainment/movies/67th-national-film-awards-complete-list-updating/article34131921.ece |access-date=2025-03-30 |work=The Hindu |language=en-IN |issn=0971-751X}}</ref>
* '''2019''': ಅತ್ಯುತ್ತಮ ವೈಶಿಷ್ಟ್ಯಪೂರ್ಣ ಚಲನಚಿತ್ರ – ''ಮರಕ್ಕರ್: ಲಯನ್ ಆಫ್ ದ ಅರೇಬಿಯನ್ ಸೀ'' (ಗೋಲ್ಡನ್ ಲೋಟಸ್)<ref name=":1" />
* '''1996''': ಅತ್ಯುತ್ತಮ ಕಲಾ ನಿರ್ದೇಶನ – ''ಕಾಲಪಾನಿ'' (ಸಬು ಸಿರಿಲ್)
* '''1996''': ಅತ್ಯುತ್ತಮ ಛಾಯಾಗ್ರಹಣ – ''ಕಾಲಪಾನಿ'' (ಸಂತೋಷ್ ಶಿವನ್)
=== ನಾಗರಿಕ ಪ್ರಶಸ್ತಿಗಳು ===
* '''2012''': '''[[ಪದ್ಮಶ್ರೀ]]''' (ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ)<ref>{{Cite web | archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf | title=Padma Awards Directory (1954-2013) - Year-Wise List | url=http://mha.nic.in/sites/upload_files/mha/files/LST-PDAWD-2013.pdf | archive-date=2015-10-15}}</ref>
=== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ===
* '''1994''': ಜನಪ್ರಿಯ ಆಕರ್ಷಣೆ ಮತ್ತು ಸೌಂದರ್ಯದ ಮೌಲ್ಯವನ್ನು ಹೊಂದಿರುವ ಅತ್ಯುತ್ತಮ ಚಲನಚಿತ್ರ – ''ಥೆನ್ಮಾವಿನ್ ಕೊಂಬತು''
* '''1995''': ಎರಡನೇ ಅತ್ಯುತ್ತಮ ಚಲನಚಿತ್ರ – ''ಕಾಲಪಾನಿ''
=== ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು ===
* '''1991''': ಅತ್ಯುತ್ತಮ ಜನಪ್ರಿಯ ಚಲನಚಿತ್ರ – ''ಕಿಳುಕ್ಕಂ''<ref>{{Cite web |last=Critics |first=kerala Film |title=FILM CRITICS AWARDS COMPLETE LIST FROM 1977 TILL 2012 ഫിലിം ക്രിട്ടിക്സ് അവാര്ഡ് 1977 മുതല് 2012 വരെ സമ്പൂര്ണ പട്ടിക |url=https://www.keralafilmcritics.com/2020/10/film-critics-awards-complete-list-from.html |access-date=2025-03-30 |language=en-GB}}</ref>
* '''2016''': ಅತ್ಯುತ್ತಮ ಚಲನಚಿತ್ರ – ''ಒಪ್ಪಂ''<ref name=":2">{{Cite news |author=Staff Reporter |date=2017-03-06 |title=Film critics awards announced |url=https://www.thehindu.com/news/cities/Thiruvananthapuram/film-critics-awards-announced/article17419650.ece/ |access-date=2025-03-30 |work=The Hindu |language=en-IN |issn=0971-751X}}</ref>
* '''2016''': ಅತ್ಯುತ್ತಮ ನಿರ್ದೇಶಕ – ''ಒಪ್ಪಂ''<ref name=":2" />
=== ಫಿಲ್ಮ್ಫೇರ್ ಪ್ರಶಸ್ತಿಗಳು ===
* '''1997''': ಅತ್ಯುತ್ತಮ ಚಲನಚಿತ್ರ (ವಿಮರ್ಶಕರು) – ''[[ವಿರಾಸತ್ (1997 ಚಿತ್ರ)|ವಿರಾಸತ್]]''
* '''2009''': ಅತ್ಯುತ್ತಮ ನಿರ್ದೇಶಕ (ತಮಿಳು) – ''[[ಕಾಂಚಿವರಂ]]''
=== ವಿಶೇಷ ಮನ್ನಣೆಗಳು ===
* 2008 – ಭಾರತೀಯ ಚಲನಚಿತ್ರೋದ್ಯಮಕ್ಕೆ ಅಸಾಧಾರಣ ಕೊಡುಗೆಗಳಿಗಾಗಿ [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು#ವಿಶೇಷ ಗೌರವ ತೀರ್ಪುಗಾರರ ಪ್ರಶಸ್ತಿ|ವಿಶೇಷ ಗೌರವ ತೀರ್ಪುಗಾರರ ಪ್ರಶಸ್ತಿ]]
* 2008 – ಚೆನ್ನೈ ಮತ್ತು ಜೈಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ – 'ಸಿಲ ಸಮಯಂಗಳಿಲ್', ಏಡ್ಸ್ ಜಾಗೃತಿಯ ಕಲಾ ಚಲನಚಿತ್ರ.
* 2010 – ಜೈಹಿಂದ್ ರಜತ ಮುದ್ರಾ ಪ್ರಶಸ್ತಿ
* 2016 – ಅತ್ಯುತ್ತಮ ನಿರ್ದೇಶಕಕ್ಕಾಗಿ ಏಷ್ಯಾವಿಷನ್ ಪ್ರಶಸ್ತಿ – ''[[ಒಪ್ಪಂ]]''
* 2019 – [[ಮಧ್ಯಪ್ರದೇಶ ಸರ್ಕಾರ|ಮಧ್ಯಪ್ರದೇಶ ಸರ್ಕಾರದ]] ''[[ಕಿಶೋರ್ ಕುಮಾರ್]]'' ಪ್ರಶಸ್ತಿ<ref>{{Cite web |date=14 October 2019 |title=Director Priyadarshan gets MP government's Kishore Kumar award |url=https://indianexpress.com/article/entertainment/bollywood/director-priyadarshan-gets-mp-government-kishore-kumar-award-6068350/ |website=[[The Indian Express]] |publication-place=[[Khandwa]] |access-date=22 March 2021 |archive-date=22 October 2019 |archive-url=https://web.archive.org/web/20191022055051/https://indianexpress.com/article/entertainment/bollywood/director-priyadarshan-gets-mp-government-kishore-kumar-award-6068350/ |url-status=live }}</ref>
* 2022 – [[ಹಿಂದೂಸ್ಥಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್]] ಇವರಿಂದ [[ಗೌರವ ಡಾಕ್ಟರೇಟ್]] ([[ಡಾಕ್ಟರ್ ಆಫ್ ಲೆಟರ್ಸ್|D.Litt]]).<ref name="dr">{{Cite web |date=7 March 2022 |title=Priyadarshan felicitated with an honorary doctorate by Hindustan Institute of Technology & Science |url=https://www.bollywoodhungama.com/news/bollywood/priyadarshan-felicitated-with-an-honorary-doctorate-by-hindustan-institute-of-technology-science/ |website=[[Bollywood Hungama]] |access-date=28 March 2022 |archive-date=28 March 2022 |archive-url=https://web.archive.org/web/20220328094635/https://www.bollywoodhungama.com/news/bollywood/priyadarshan-felicitated-with-an-honorary-doctorate-by-hindustan-institute-of-technology-science/ |url-status=live }}</ref><ref>{{Cite web |date=8 March 2022 |title=സംവിധായകന് പ്രിയദര്ശന് ഡോക്ടറേറ്റ് |trans-title=Priyadarshan bestowed with honorary doctorate |url=https://www.manoramaonline.com/movies/movie-news/2022/03/07/priyadarshan-bestowed-with-honorary-doctorate.html |website=[[Malayala Manorama]] |language=ml |access-date=28 March 2022 |archive-date=28 March 2022 |archive-url=https://web.archive.org/web/20220328094635/https://www.manoramaonline.com/movies/movie-news/2022/03/07/priyadarshan-bestowed-with-honorary-doctorate.html |url-status=live }}</ref>
=== ಶೈಕ್ಷಣಿಕ ಮತ್ತು ಸಾಂಸ್ಥಿಕ ಮನ್ನಣೆಗಳು ===
* '''2013''': '''ಎಕ್ಸಲೆನ್ಸ್ ಪ್ರಶಸ್ತಿ''' – ಹಿಂದೂಸ್ಥಾನ್ ವಿಶ್ವವಿದ್ಯಾಲಯ, ಚೆನ್ನೈ
* '''2011-2014''': '''ಅಧ್ಯಕ್ಷರು''' – ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ
* '''2011-2014''': '''ನಿರ್ದೇಶಕ''' – ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
=== ಸರ್ಕಾರಿ ನೇಮಕಾತಿಗಳು ===
* '''2001''': ಅಧ್ಯಕ್ಷರು - ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
* '''2022''': ಅಧ್ಯಕ್ಷರು - ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಚಲನಚಿತ್ರ ಸ್ನೇಹಿ ರಾಜ್ಯ
* '''2019''': ಅಧ್ಯಕ್ಷರು – ವೈಶಿಷ್ಟ್ಯಪೂರ್ಣ ಚಲನಚಿತ್ರಗಳ ತೀರ್ಪುಗಾರರು, 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ (IFFI)
* '''2016''': ಕೇಂದ್ರ ತೀರ್ಪುಗಾರರ ಅಧ್ಯಕ್ಷರು – 64ನೇ ರಾಷ್ಟ್ರೀಯ ಪ್ರಶಸ್ತಿಗಳು (2016 ರ ರಾಷ್ಟ್ರಪತಿ ಪ್ರಶಸ್ತಿ)
;ಕ್ರೀಡೆ ಮತ್ತು ಸಾಮಾಜಿಕ ಕೊಡುಗೆಗಳು:
* ಅಂಕಣಕಾರ – ಮಲಯಾಳ ಮನೋರಮ ಪತ್ರಿಕೆ (ಕೇರಳದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗಾಗಿ)
* ಅಧ್ಯಕ್ಷರು – ಸಮಾರಂಭಗಳ ಸಮಿತಿ, 35ನೇ ರಾಷ್ಟ್ರೀಯ ಕ್ರೀಡಾಕೂಟಗಳು (2015)
* ನಿರ್ದೇಶಕ – ರೈಸಿಂಗ್ ಸ್ಟಾರ್ ಔಟ್ರೀಚ್ ಆಫ್ ಇಂಡಿಯಾ (2014–2019)
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
{{commons category}}
* {{official website|directorpriyadarshan.com}}
* {{IMDb name|id=0698184|name=Priyadarshan}}
* {{usurped|[https://web.archive.org/web/20100826090115/http://www.hinduonnet.com/thehindu/mp/2006/01/21/stories/2006012100150300.htm ಅವರ ಸ್ಟುಡಿಯೋ – ಫೋರ್ ಫ್ರೇಮ್ಸ್ ಉದ್ಘಾಟನೆ]}}
* [https://www.filmibeat.com/celebs/priyadarshan/biography.html ಪ್ರಿಯದರ್ಶನ್ ಅವರ ಜೀವನಚರಿತ್ರೆ ಮತ್ತು ಅವರ ಜೀವನದ ಬಗ್ಗೆ ವಿಶೇಷ]
* [https://www.rottentomatoes.com/celebrity/priyadarsan ಪ್ರಿಯದರ್ಶನ್] [[ರಾಟನ್ ಟೊಮ್ಯಾಟೊಸ್]]ನಲ್ಲಿ
{{Authority control}}
[[ವರ್ಗ: ತಿರುವನಂತಪುರಂನ ಚಲನಚಿತ್ರ ನಿರ್ದೇಶಕರು]]
[[ವರ್ಗ: ಮಲಯಾಳಂ ಚಲನಚಿತ್ರ ನಿರ್ದೇಶಕರು]]
[[ವರ್ಗ: ತಮಿಳು ಚಲನಚಿತ್ರ ನಿರ್ದೇಶಕರು]]
[[ವರ್ಗ: ತಿರುವನಂತಪುರಂನ ಚಲನಚಿತ್ರ ನಿರ್ಮಾಪಕರು]]
[[ವರ್ಗ: ಹಿಂದಿ-ಭಾಷಾ ಚಲನಚಿತ್ರ ನಿರ್ದೇಶಕರು]]
[[ವರ್ಗ: ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ: ಜೀವಂತ ಜನರು]]
[[ವರ್ಗ: 1957 ಜನನಗಳು]]
[[ವರ್ಗ: ದಕ್ಷಿಣ ಚಲನಚಿತ್ರೋತ್ಸವ ಪ್ರಶಸ್ತಿ ವಿಜೇತರು]]
[[ವರ್ಗ: ಕಲೆಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ: 21 ನೇ ಶತಮಾನದ ಭಾರತೀಯ ಜನರು]]
[[ವರ್ಗ: ಮಲಯಾಳಂ ಚಿತ್ರಕಥೆಗಾರರು]]
[[ವರ್ಗ: 20 ನೇ ಶತಮಾನದ ಭಾರತೀಯ ನಾಟಕಕಾರರು ಮತ್ತು ನಾಟಕಕಾರರು]]
[[ವರ್ಗ: ತಿರುವನಂತಪುರಂನ ಚಿತ್ರಕಥೆಗಾರರು]]
[[ವರ್ಗ: ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ನಿರ್ದೇಶಕರು]]
[[ವರ್ಗ: ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ವಿಜೇತರು]]
[[ವರ್ಗ:ಐಐಎಫ್ಎ ಉತ್ಸವಂ ವಿಜೇತರು]]
8z463ohwe4nwnqrle095cpwsdh0hplw
ಮಲಯಾಳಂ ಚಲನಚಿತ್ರೋದ್ಯಮ
0
180365
1382792
2026-08-15T09:42:08Z
A826
72368
[[ಮಲಯಾಳಿ ಚಿತ್ರರಂಗ]] ಪುಟಕ್ಕೆ ಪುನರ್ನಿರ್ದೇಶನ
1382792
wikitext
text/x-wiki
#REDIRECT [[ಮಲಯಾಳಿ_ಚಿತ್ರರಂಗ]]
qyq6206radlg5bq9oex20z0pn2f25gm
ವರ್ಗೀಸ್ ಪಾಲ್
0
180366
1382793
2026-08-15T09:50:14Z
Kavitha G. Kana
30404
"[[:en:Special:Redirect/revision/1330418481|Varghese Paul]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
1382793
wikitext
text/x-wiki
<templatestyles src="Module:Infobox/styles.css"></templatestyles>{{Infobox writer|name=ವರ್ಗೀಸ್ ಪೌಲ್|image=|caption=|birth_name=ವರ್ಗೀಸ್ ಪೌಲ್ ಚೋಳಮಾಡಮ್|pseudonym=|birth_date={{birth date|df=yes|1943|05|31}}|birth_place=[[ಎನಾನಲ್ಲೂರ್]], [[ಟ್ರಾವಂಕೂರು]], [[ಬ್ರಿಟಿಷ್ ಇಂಡಿಯಾ]] (ಈಗ [[ಕೇರಳ]], ಭಾರತ)|death_date={{Death date and age|df=y|2021|04|10|1943|05|31}}|death_place=[[ವಡೊದರ]], [[ಗುಜರಾತ್]], ಭಾರತ|occupation=Writer|language=[[ಗುಜರಾತಿ ಭಾಷೆ|ಗುಜರಾತಿ]], ಇಂಗ್ಲಿಷ್, [[ಮಲಯಾಲಂ]]|period=|nationality=ಭಾರತೀಯರು|signature=|awards=|website=}}
ಫಾದರ್ '''ವರ್ಗೀಸ್ ಪಾಲ್''' '''ಚೋಳಮಾಡಮ್''' (31 ಮೇ 1943 - 10 ಏಪ್ರಿಲ್ 2021) ಭಾರತದ [[ಗುಜರಾತ್|ಗುಜರಾತ್ನ]] ಬರಹಗಾರ, ಪತ್ರಕರ್ತ, ಅನುವಾದಕ ಮತ್ತು [[ಜೆಸ್ವಿಟರು|ಜೆಸ್ಯೂಟ್]] ಪಾದ್ರಿಯಾಗಿದ್ದರು. ದಕ್ಷಿಣ ಭಾರತದಲ್ಲಿ ಜನಿಸಿದ ಅವರು 1977 ರಲ್ಲಿ ಅರ್ಚಕರಾಗಿ ದೀಕ್ಷೆ ಪಡೆದರು. ಅವರು 53 ಪ್ರಬಂಧ ಪುಸ್ತಕಗಳನ್ನು ಬರೆದಿದ್ದರು ಮತ್ತು 14 ವರ್ಷಗಳ ಕಾಲ <nowiki><i id="mwEA">ಡೂಟ್</i></nowiki> ಎಂಬ ಕ್ಯಾಥೋಲಿಕ್ ನಿಯತಕಾಲಿಕೆಯನ್ನು ಸಂಪಾದಿಸಿದ್ದರು. ಹಲವಾರು ಪತ್ರಿಕಾ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು, ಅವುಗಳಲ್ಲಿ ಕೆಲವು ಅವರು ಸ್ಥಾಪಿಸಿದವು.
== ಜೀವನ ಚರಿತ್ರೆ ==
ಫಾದರ್ ವರ್ಗೀಸ್ ಪಾಲ್ 1943 ರ ಮೇ 31 ರಂದು ಭಾರತದ [[ಕೇರಳಂ|ಕೇರಳದ]] [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ ಜಿಲ್ಲೆಯ]] ಎನಾನಲ್ಲೂರ್ ಎಂಬ ಹಳ್ಳಿಯಲ್ಲಿ ಜನಿಸಿದರು. <ref name="gg">{{ಉಲ್ಲೇಖ ಪುಸ್ತಕ |last=Parmar |first=Francis |title=ગુજરાતી સાહિત્યનો ઈતિહાસ: 8 (ખંડ 1) સ્વાતંત્રયોત્તર યુગ - 2 |date=November 2018 |publisher=[[Gujarati Sahitya Parishad]] |isbn=((978-81-93884-9-4)) |editor-last=Desai |editor-first=Parul Kandarp |volume=2 |location=Ahmedabad |pages=335–337 |language=gu |trans-title=History of Gujarati Literature : 8 (Khand : 1) Post-independence Era - 2}}</ref> <ref name=":0">{{Cite web |date=2021-04-12 |title=Writer Father Varghese Paul passes away |url=https://indianexpress.com/article/cities/ahmedabad/writer-father-varghese-paul-passes-away-7269347/ |url-status=live |archive-url=https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ |archive-date=27 September 2021 |access-date=2021-09-29 |website=The Indian Express |language=en}}</ref> ಅವರು ಜೂನ್ 8, 1964 ರಂದು ಗುಜರಾತ್ನ [[ಜೆಸ್ವಿಟರು|ಜೆಸ್ಯೂಟ್ನ್ನು]] ಸೇರಿದರು. ಅವರು [[ಇಟಲಿ|ಇಟಲಿಯ]] [[ರೋಮ್|ರೋಮ್ನಲ್ಲಿರುವ]] ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ಥಿಯೋಲೊಜಿ (ದೇವತಾಶಾಸ್ತ್ರ)ವನ್ನು ಅಧ್ಯಯನ ಮಾಡಿದರು. ಅವರನ್ನು ಜೂನ್ 21, 1977 ರಂದು ರೋಮ್ನ ಗೆಸು ಚರ್ಚ್ನಲ್ಲಿ ಪಾದ್ರಿಯಾಗಿ ನೇಮಿಸಲಾಯಿತು <ref name=":1">{{Cite web |date=2021-04-15 |title=First South Indian who wrote fifty books in Gandhiji's language |url=https://www.livingfaith.in/faith/first-south-indian-who-wrote-fifty-books-in-gandhijis-language/ |url-status=live |archive-url=https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ |archive-date=29 September 2021 |access-date=2021-09-29 |website=Living in Faith |language=en-US}}</ref> <ref name=":3">{{ಉಲ್ಲೇಖ ಸುದ್ದಿ |date=2021-04-10 |title=નિધન:ફાધર વર્ગીસ પોલ એસ.જે આજે સવારે પ્રભુને પ્યારા થઈ ગયા |url=https://www.divyabhaskar.co.in/local/gujarat/ahmedabad/news/father-varghese-paul-sj-died-morning-128402733.html |url-status=live |archive-url=https://web.archive.org/web/20210929075244/https://www.divyabhaskar.co.in/local/gujarat/ahmedabad/news/father-varghese-paul-sj-died-morning-128402733.html |archive-date=29 September 2021 |access-date=2021-09-29 |work=[[Divya Bhaskar]] |language=gu}}</ref> ಅವರು [[ಗುಜರಾತಿ ಸಾಹಿತ್ಯ|ಗುಜರಾತಿ ಸಾಹಿತ್ಯದಲ್ಲಿ]] ಪದವಿ ಪಡೆದರು. <ref name=":0" /> ಅವರು ಲಂಡನ್ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿದರು. <ref name=":0" /> <ref name=":1" />
ಗುಜರಾತಿ ಲೇಖಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. <ref name=":0">{{Cite web |date=2021-04-12 |title=Writer Father Varghese Paul passes away |url=https://indianexpress.com/article/cities/ahmedabad/writer-father-varghese-paul-passes-away-7269347/ |url-status=live |archive-url=https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ |archive-date=27 September 2021 |access-date=2021-09-29 |website=The Indian Express |language=en}}<cite class="citation web cs1" data-ve-ignore="">[https://indianexpress.com/article/cities/ahmedabad/writer-father-varghese-paul-passes-away-7269347/ "Writer Father Varghese Paul passes away"]. ''The Indian Express''. 12 April 2021. [https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ Archived] from the original on 27 September 2021<span class="reference-accessdate">. Retrieved <span class="nowrap">29 September</span> 2021</span>.</cite></ref> ಅವರು ಭಾರತೀಯ ಇಂಗ್ಲಿಷ್ ಬರಹಗಾರರು, ಸಂಪಾದಕರು ಮತ್ತು ವಿಮರ್ಶಕರ ಗಿಲ್ಡ್ನ ಕಾರ್ಯಕಾರಿ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. <ref name=":1">{{Cite web |date=2021-04-15 |title=First South Indian who wrote fifty books in Gandhiji's language |url=https://www.livingfaith.in/faith/first-south-indian-who-wrote-fifty-books-in-gandhijis-language/ |url-status=live |archive-url=https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ |archive-date=29 September 2021 |access-date=2021-09-29 |website=Living in Faith |language=en-US}}<cite class="citation web cs1" data-ve-ignore="">[https://www.livingfaith.in/faith/first-south-indian-who-wrote-fifty-books-in-gandhijis-language/ "First South Indian who wrote fifty books in Gandhiji's language"]. ''Living in Faith''. 15 April 2021. [https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ Archived] from the original on 29 September 2021<span class="reference-accessdate">. Retrieved <span class="nowrap">29 September</span> 2021</span>.</cite></ref>
ಗುಜರಾತಿ ಕ್ಯಾಥೋಲಿಕ್ ನಿಯತಕಾಲಿಕೆ <nowiki><i id="mwRQ">ಡೂಟ್ ಅನ್ನು</i></nowiki> 14 ವರ್ಷಗಳ ಕಾಲ ಅವರು ಸಂಪಾದಿಸಿದರು. <ref name=":0">{{Cite web |date=2021-04-12 |title=Writer Father Varghese Paul passes away |url=https://indianexpress.com/article/cities/ahmedabad/writer-father-varghese-paul-passes-away-7269347/ |url-status=live |archive-url=https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ |archive-date=27 September 2021 |access-date=2021-09-29 |website=The Indian Express |language=en}}<cite class="citation web cs1" data-ve-ignore="">[https://indianexpress.com/article/cities/ahmedabad/writer-father-varghese-paul-passes-away-7269347/ "Writer Father Varghese Paul passes away"]. ''The Indian Express''. 12 April 2021. [https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ Archived] from the original on 27 September 2021<span class="reference-accessdate">. Retrieved <span class="nowrap">29 September</span> 2021</span>.</cite></ref> ಅವರು ಭಾರತೀಯ ಕ್ಯಾಥೋಲಿಕ್ ಪ್ರೆಸ್ ಅಸೋಸಿಯೇಷನ್ ಮತ್ತು ಅಂತರರಾಷ್ಟ್ರೀಯ ಕ್ಯಾಥೋಲಿಕ್ ಯೂನಿಯನ್ ಆಫ್ ದಿ ಪ್ರೆಸ್ನ ಸದಸ್ಯರಾಗಿದ್ದರು. <ref name=":1">{{Cite web |date=2021-04-15 |title=First South Indian who wrote fifty books in Gandhiji's language |url=https://www.livingfaith.in/faith/first-south-indian-who-wrote-fifty-books-in-gandhijis-language/ |url-status=live |archive-url=https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ |archive-date=29 September 2021 |access-date=2021-09-29 |website=Living in Faith |language=en-US}}<cite class="citation web cs1" data-ve-ignore="">[https://www.livingfaith.in/faith/first-south-indian-who-wrote-fifty-books-in-gandhijis-language/ "First South Indian who wrote fifty books in Gandhiji's language"]. ''Living in Faith''. 15 April 2021. [https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ Archived] from the original on 29 September 2021<span class="reference-accessdate">. Retrieved <span class="nowrap">29 September</span> 2021</span>.</cite></ref> <ref name=":2">{{Cite web |date=2021-04-11 |title=Indian journalist priest, Varghese Paul Chollamadam, dies at 78 |url=https://www.rvasia.org/asian-news/indian-journalist-priest-varghese-paul-chollamadam-dies-78 |url-status=live |archive-url=https://web.archive.org/web/20210929074443/https://www.rvasia.org/asian-news/indian-journalist-priest-varghese-paul-chollamadam-dies-78 |archive-date=29 September 2021 |access-date=2021-09-29 |website=Radio Veritas Asia |language=en}}</ref> 1981 ರಲ್ಲಿ ಅವರು ಸೌತ್ ಏಷ್ಯಾ ರಿಲಿಜಿಯಸ್ ನ್ಯೂಸ್ ಅನ್ನು ಸ್ಥಾಪಿಸಿದರು ಮತ್ತು ಅದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಗುಜರಾತ್ ಕ್ಯಾಥೋಲಿಕ್ ಪ್ರೆಸ್ ಅಸೋಸಿಯೇಷನ್ ಮತ್ತು ಕ್ಯಾಥೋಲಿಕ್ ಇನ್ಫರ್ಮೇಷನ್ ಸರ್ವಿಸ್ ಸೊಸೈಟಿ (ಸಿಐಎಸ್ಎಸ್) ನ ಸ್ಥಾಪಕರೂ ಆಗಿದ್ದರು, ಅಲ್ಲಿ 1984 ರಿಂದ 2018 ರವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. <ref name=":1" /> <ref name=":3">{{ಉಲ್ಲೇಖ ಸುದ್ದಿ |date=2021-04-10 |title=નિધન:ફાધર વર્ગીસ પોલ એસ.જે આજે સવારે પ્રભુને પ્યારા થઈ ગયા |url=https://www.divyabhaskar.co.in/local/gujarat/ahmedabad/news/father-varghese-paul-sj-died-morning-128402733.html |url-status=live |archive-url=https://web.archive.org/web/20210929075244/https://www.divyabhaskar.co.in/local/gujarat/ahmedabad/news/father-varghese-paul-sj-died-morning-128402733.html |archive-date=29 September 2021 |access-date=2021-09-29 |work=[[Divya Bhaskar]] |language=gu}}<cite class="citation news cs1 cs1-prop-foreign-lang-source" data-ve-ignore="">[https://www.divyabhaskar.co.in/local/gujarat/ahmedabad/news/father-varghese-paul-sj-died-morning-128402733.html "નિધન:ફાધર વર્ગીસ પોલ એસ.જે આજે સવારે પ્રભુને પ્યારા થઈ ગયા"]. ''[[Divya Bhaskar]]'' (in Gujarati). 10 April 2021. [https://web.archive.org/web/20210929075244/https://www.divyabhaskar.co.in/local/gujarat/ahmedabad/news/father-varghese-paul-sj-died-morning-128402733.html Archived] from the original on 29 September 2021<span class="reference-accessdate">. Retrieved <span class="nowrap">29 September</span> 2021</span>.</cite>
[[Category:CS1 Gujarati-language sources (gu)]]</ref>
ದೀರ್ಘಕಾಲದ ಅನಾರೋಗ್ಯ ಮತ್ತು [[ಕೋವಿಡ್-೧೯|COVID-19 ರ]] ನಂತರ ಅವರು ಏಪ್ರಿಲ್ 10, 2021 ರಂದು [[ವಡೋದರಾ|ವಡೋದರಾದಲ್ಲಿ]] ನಿಧನರಾದರು. <ref name=":0">{{Cite web |date=2021-04-12 |title=Writer Father Varghese Paul passes away |url=https://indianexpress.com/article/cities/ahmedabad/writer-father-varghese-paul-passes-away-7269347/ |url-status=live |archive-url=https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ |archive-date=27 September 2021 |access-date=2021-09-29 |website=The Indian Express |language=en}}<cite class="citation web cs1" data-ve-ignore="">[https://indianexpress.com/article/cities/ahmedabad/writer-father-varghese-paul-passes-away-7269347/ "Writer Father Varghese Paul passes away"]. ''The Indian Express''. 12 April 2021. [https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ Archived] from the original on 27 September 2021<span class="reference-accessdate">. Retrieved <span class="nowrap">29 September</span> 2021</span>.</cite></ref> <ref name=":2">{{Cite web |date=2021-04-11 |title=Indian journalist priest, Varghese Paul Chollamadam, dies at 78 |url=https://www.rvasia.org/asian-news/indian-journalist-priest-varghese-paul-chollamadam-dies-78 |url-status=live |archive-url=https://web.archive.org/web/20210929074443/https://www.rvasia.org/asian-news/indian-journalist-priest-varghese-paul-chollamadam-dies-78 |archive-date=29 September 2021 |access-date=2021-09-29 |website=Radio Veritas Asia |language=en}}<cite class="citation web cs1" data-ve-ignore="">[https://www.rvasia.org/asian-news/indian-journalist-priest-varghese-paul-chollamadam-dies-78 "Indian journalist priest, Varghese Paul Chollamadam, dies at 78"]. ''Radio Veritas Asia''. 11 April 2021. [https://web.archive.org/web/20210929074443/https://www.rvasia.org/asian-news/indian-journalist-priest-varghese-paul-chollamadam-dies-78 Archived] from the original on 29 September 2021<span class="reference-accessdate">. Retrieved <span class="nowrap">29 September</span> 2021</span>.</cite></ref>
== ಕೃತಿಗಳು ==
ಫಾದರ್ ವರ್ಗೀಸ್ ಪ್ರಾಥಮಿಕವಾಗಿ ಗುಜರಾತಿ ಭಾಷೆಯಲ್ಲಿ ಬರೆದಿದ್ದರು. ಅವರು ಗುಜರಾತಿಯಲ್ಲಿ 46 ಪ್ರಬಂಧ ಪುಸ್ತಕಗಳನ್ನು, ಇಂಗ್ಲಿಷ್ನಲ್ಲಿ ನಾಲ್ಕು ಮತ್ತು [[ಮಲಯಾಳಂ|ಮಲಯಾಳಂನಲ್ಲಿ]] ಮೂರು ಪುಸ್ತಕಗಳನ್ನು ಬರೆದಿದ್ದಾರೆ. <ref name=":0">{{Cite web |date=2021-04-12 |title=Writer Father Varghese Paul passes away |url=https://indianexpress.com/article/cities/ahmedabad/writer-father-varghese-paul-passes-away-7269347/ |url-status=live |archive-url=https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ |archive-date=27 September 2021 |access-date=2021-09-29 |website=The Indian Express |language=en}}<cite class="citation web cs1" data-ve-ignore="">[https://indianexpress.com/article/cities/ahmedabad/writer-father-varghese-paul-passes-away-7269347/ "Writer Father Varghese Paul passes away"]. ''The Indian Express''. 12 April 2021. [https://web.archive.org/web/20210927115016/https://indianexpress.com/article/cities/ahmedabad/writer-father-varghese-paul-passes-away-7269347/ Archived] from the original on 27 September 2021<span class="reference-accessdate">. Retrieved <span class="nowrap">29 September</span> 2021</span>.</cite></ref>
ಅವರು ಪೆರುಂಬದವಂ ಶ್ರೀಧರನ್ ಅವರ ಮಲಯಾಳಂ ಕಾದಂಬರಿ ''ಒರು ಸಂಕೀರ್ತನಂ ಪೋಲ್ ಅನ್ನು'' ಗುಜರಾತಿಗೆ ''ಏಕ್ ಸ್ಟ್ರೋಟ್ಗನ್ ನಿ ಜೆಮ್'' (2003) ಎಂದು ಅನುವಾದಿಸಿದರು. <ref name="gg">{{ಉಲ್ಲೇಖ ಪುಸ್ತಕ |last=Parmar |first=Francis |title=ગુજરાતી સાહિત્યનો ઈતિહાસ: 8 (ખંડ 1) સ્વાતંત્રયોત્તર યુગ - 2 |date=November 2018 |publisher=[[Gujarati Sahitya Parishad]] |isbn=((978-81-93884-9-4)) |editor-last=Desai |editor-first=Parul Kandarp |volume=2 |location=Ahmedabad |pages=335–337 |language=gu |trans-title=History of Gujarati Literature : 8 (Khand : 1) Post-independence Era - 2}}<cite class="citation book cs1 cs1-prop-foreign-lang-source" data-ve-ignore="" id="CITEREFParmar2018">Parmar, Francis (November 2018). Desai, Parul Kandarp (ed.). ''ગુજરાતી સાહિત્યનો ઈતિહાસ: 8 (ખંડ 1) સ્વાતંત્રયોત્તર યુગ - 2'' [''History of Gujarati Literature : 8 (Khand : 1) Post-independence Era - 2''] (in Gujarati). Vol. 2. Ahmedabad: [[Gujarati Sahitya Parishad]]. pp. <span class="nowrap">335–</span>337. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]] [[Special:BookSources/978-81-93884-9-4|<bdi>978-81-93884-9-4</bdi>]].</cite><span class="cs1-maint citation-comment" data-ve-ignore=""><code class="cs1-code"><nowiki>{{</nowiki>[[ಟೆಂಪ್ಲೇಟು:ಉಲ್ಲೇಖ ಪುಸ್ತಕ|cite book]]<nowiki>}}</nowiki></code>: CS1 maint: ignored ISBN errors ([[:Category:CS1 maint: ignored ISBN errors|link]])</span>
[[Category:CS1 maint: ignored ISBN errors]]
[[Category:CS1 Gujarati-language sources (gu)]]</ref> ಅವರು ಕೆ.ವಿ. ಡೊಮಿನಿಕ್ ಅವರ ''ವಿಂಗ್ಡ್ ರೀಸನ್ ಅನ್ನು'' ಇಂಗ್ಲಿಷ್ನಿಂದ ಗುಜರಾತಿಗೆ ಅನುವಾದಿಸಿದರು. <ref name=":1">{{Cite web |date=2021-04-15 |title=First South Indian who wrote fifty books in Gandhiji's language |url=https://www.livingfaith.in/faith/first-south-indian-who-wrote-fifty-books-in-gandhijis-language/ |url-status=live |archive-url=https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ |archive-date=29 September 2021 |access-date=2021-09-29 |website=Living in Faith |language=en-US}}<cite class="citation web cs1" data-ve-ignore="">[https://www.livingfaith.in/faith/first-south-indian-who-wrote-fifty-books-in-gandhijis-language/ "First South Indian who wrote fifty books in Gandhiji's language"]. ''Living in Faith''. 15 April 2021. [https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ Archived] from the original on 29 September 2021<span class="reference-accessdate">. Retrieved <span class="nowrap">29 September</span> 2021</span>.</cite></ref>
ಕ್ರಿಶ್ಚಿಯನ್ ಧರ್ಮದ ಕುರಿತಾದ ಅವರ ಕೃತಿಗಳಲ್ಲಿ ''ಇಸು ಮಾರಿ-ತಮರಿ ನಜಾರೆ'' (ಯೇಸು ನಿಮಗೆ ಮತ್ತು ನನಗೆ ಏನು ಅರ್ಥ?), ''ಬೈಬಲ್ನಾ ಪಾತ್ರೊ'' ( [[ಬೈಬಲ್|ಬೈಬಲ್ನ]] ವ್ಯಕ್ತಿತ್ವಗಳು, 2003) ಮತ್ತು ''ನವೋ ಕರಾರ್ ಬೈಬಲ್ನಾ ಪಾತ್ರೊ'' ( [[ಹೊಸ ಒಡಂಬಡಿಕೆ|ಹೊಸ ಒಡಂಬಡಿಕೆಯ]] ವ್ಯಕ್ತಿತ್ವಗಳು, 2012) ಸೇರಿವೆ. <ref name=":1">{{Cite web |date=2021-04-15 |title=First South Indian who wrote fifty books in Gandhiji's language |url=https://www.livingfaith.in/faith/first-south-indian-who-wrote-fifty-books-in-gandhijis-language/ |url-status=live |archive-url=https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ |archive-date=29 September 2021 |access-date=2021-09-29 |website=Living in Faith |language=en-US}}<cite class="citation web cs1" data-ve-ignore="">[https://www.livingfaith.in/faith/first-south-indian-who-wrote-fifty-books-in-gandhijis-language/ "First South Indian who wrote fifty books in Gandhiji's language"]. ''Living in Faith''. 15 April 2021. [https://web.archive.org/web/20210929075945/https://www.livingfaith.in/faith/first-south-indian-who-wrote-fifty-books-in-gandhijis-language/ Archived] from the original on 29 September 2021<span class="reference-accessdate">. Retrieved <span class="nowrap">29 September</span> 2021</span>.</cite></ref>
== ಇದನ್ನೂ ನೋಡಿ ==
* ಗುಜರಾತಿ ಭಾಷೆಯ ಬರಹಗಾರರ ಪಟ್ಟಿ
[[ವರ್ಗ:ಕೋವಿಡ್-೧೯ನಿಂದ ಮೃತರಾದ ಭಾರತೀಯ ಗಣ್ಯರು]]
[[ವರ್ಗ:೨೦೨೧ ನಿಧನ]]
[[ವರ್ಗ:೧೯೪೩ ಜನನ]]
sj31soiz2zi4dm59j6tek1f53vlmfgv
ಸೇಂಟ್ ಥಾಮಸ್ ಕೋಟೆ
0
180367
1382794
2026-08-15T09:56:59Z
Ashwini Rai K
98657
"[[:en:Special:Redirect/revision/1367649382|St Thomas Fort]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
1382794
wikitext
text/x-wiki
'''ಫೋರ್ಟ್ ಥಾಮಸ್''' ಅಥವಾ '''ಸೇಂಟ್ ಥಾಮಸ್ ಕೋಟೆ''' ಅಥವಾ '''ಫೋರ್ಟಲೆಜಾ ಡಿ ಸಾವೊ ಟೋಮ್''', ಇದನ್ನು '''ತಂಗಸ್ಸೇರಿ ಕೋಟೆ''' ಎಂದೂ ಕರೆಯುತ್ತಾರೆ, ಇದು ಭಾರತದ [[ಕೇರಳಂ|ಕೇರಳದ]] [[ಕೊಲ್ಲಂ]] ನಗರದ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ತೀರದಲ್ಲಿರುವ ತಂಗಸ್ಸೇರಿಯ ಕಡಲತೀರ ಪಟ್ಟಣದಲ್ಲಿರುವ ಒಂದು ಪಾಳುಬಿದ್ದ [[ಕೋಟೆ|ಕೋಟೆಯಾಗಿದೆ]] . <ref>{{Cite web |title=Thangassery Fort - Ruins of a Legacy {{!}} Forts of Kerala {{!}} Kollam {{!}} Heritage Tourism |url=https://www.keralatourism.org/kerala-article/2020/thangassery-fort-ruins-legacy/1026 |access-date=2026-08-04 |website=Kerala Tourism |language=en}}</ref>[[ಕೊಲ್ಲಂ]] ನಗರ ಕೇಂದ್ರದಿಂದ ಇದು ಸುಮಾರು 5 ಕಿಲೋ ಮೀಟರ್ ದೂರದಲ್ಲಿದೆ. <ref>{{Cite web |last=QResorts Admin |date=2021-02-03 |title=St. Thomas Fort Tangasseri, Kollam |url=https://qresorts.in/blog/tourist-attractions-kollam/st-thomas-fort-tangasseri/190/ |access-date=2026-08-04 |website=Quilon Beach Hotel |language=en-US}}</ref> ರಾಜ್ಯದ ರಾಜಧಾನಿ [[ತಿರುವನಂತಪುರಮ್|ತಿರುವನಂತಪುರಂ]] ನಿಂದ ೭೧ ಕಿಲೋ ಮೀಟರ್ ದೂರದಲ್ಲಿದೆ. <ref>{{Cite web |date=1 February 2007 |title=Kollam Mayor inspects Tangasseri Fort |url=http://www.thehindu.com/todays-paper/tp-national/tp-kerala/kollam-mayor-inspects-tangasseri-fort/article1790645.ece |access-date=23 November 2016 |website=The Hindu}}</ref>
== ಇತಿಹಾಸ ==
[[ಚಿತ್ರ:Quilon_1505_verbessert.jpg|left|thumb|200x200px| ೧೫೦೫ ರ ತಂಗಶೇರಿಯ ರೇಖಾಚಿತ್ರ. ಈ ಕೋಟೆಯನ್ನು ತೀರಕ್ಕೆ ಹತ್ತಿರದಲ್ಲಿ ಕಾಣಬಹುದು.]]
ಮೊದಲ ಸಹಸ್ರಮಾನದಿಂದಲೂ ತಂಗಸ್ಸೇರಿ ಚೀನೀ ವ್ಯಾಪಾರದೊಂದಿಗೆ ಸಂಬಂಧ ಹೊಂದಿತ್ತು ಮತ್ತು ನಂತರ ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರಿಂದ ವಸಾಹತುಗೊಳಿಸಲ್ಪಟ್ಟಿತು ಮತ್ತು "ಚಿನ್ನದ ಗ್ರಾಮ"ವಾಯಿತು. ಇತಿಹಾಸಕಾರರ ಪ್ರಕಾರ, ಕ್ಯಾಪ್ಟನ್ ರೊಡ್ರಿಗಸ್ ಕ್ವಿಲನ್ಗೆ ಬಂದರು ಮತ್ತು ರಾಣಿಯ ಅನುಮತಿಯೊಂದಿಗೆ ಕಾರ್ಖಾನೆ ಮತ್ತು ವ್ಯಾಪಾರದ ನಾಯಕನಾಗಿ ನೇಮಕಗೊಂಡರು. ಸಂತ ಥೋಮಸ್ ಫೋರ್ಟ್ ಪೋರ್ಚುಗೀಸರು [[ಆಫೊನ್ಸೊ ಡಿ ಆಲ್ಬುಕರ್ಕ್|ಅಫೊನ್ಸೊ ಡಿ ಅಲ್ಬುಕರ್ಕ್]] ಅಡಿಯಲ್ಲಿ ಹೊಸದಾಗಿ ಅಭಿವೃದ್ಧಿ ಹೊಂದಿದ ವ್ಯಾಪಾರದ ರಕ್ಷಣೆಗಾಗಿ ನಿರ್ಮಿಸಿದರು. ೧೫೦೫ ರಲ್ಲಿ ಪೋರ್ಚುಗೀಸರು ಇಲ್ಲಿ ಒಂದು ವ್ಯಾಪಾರ ಬಂದರನ್ನು ಸ್ಥಾಪಿಸಿದರು, ಮತ್ತು ೧೫೧೮ ರಲ್ಲಿ ಸೇಂಟ್ ಥಾಮಸ್ ಕೋಟೆಯ ನಿರ್ಮಾಣದ ಮೂಲಕ ತಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸಿದರು. ನಂತರ 1661 ರಲ್ಲಿ ಪಟ್ಟಣ ಮತ್ತು ಕೋಟೆಯನ್ನು ಡಚ್ಚರಿಗೆ ಹಸ್ತಾಂತರಿಸಲಾಯಿತು, ಅವರು ಅದನ್ನು ಡಚ್ ಮಲಬಾರ್ನ ರಾಜಧಾನಿಯನ್ನಾಗಿ ಮಾಡಿದರು. ಡಚ್ಚರು ಈ ಕೋಟೆಯನ್ನು ಹಲವಾರು ವರ್ಷಗಳ ಕಾಲ ಆಕ್ರಮಿಸಿಕೊಂಡರು. ೧೭೯೫ ರಲ್ಲಿ, [[ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ಕೋಟೆಯನ್ನು ವಶಪಡಿಸಿಕೊಂಡಿತು. ೧೮೨೩ ರಲ್ಲಿ ಫೋರ್ಟ್ ಸೇಂಟ್ ಥಾಮಸ್ ಇಪ್ಪತ್ತು ವರ್ಷಗಳ ಅವಧಿಗೆ ಬ್ರಿಟಿಷ್ ಸರ್ಕಾರದಿಂದ [[ತಿರುವಾಂಕೂರು|ಟ್ರಾವಂಕೂರ್ನಿಂದ]] ಗುತ್ತಿಗೆಯನ್ನು ಸ್ವೀಕರಿಸಿತು. <ref name="Diocese of Quilon">{{ಉಲ್ಲೇಖ ಸುದ್ದಿ |title=Parishes – Roman Catholic Diocese of Quilon |url=http://quilondiocese.com/quilon.php?ytopt=parish_details&listId=6 |access-date=2 December 2014 |location=Kollam, India |quote=Parishes of the Roman Catholic Diocese of Quilon}}</ref> <ref>{{Cite web |title=St Thomas Fort in Tangasseri – Kollam |url=http://www.colonialvoyage.com/st-thomas-fort-tangasseri-or-thangassery-kerala-india/ |access-date=23 November 2016 |publisher=Colonial Voyage}}</ref>
ಸೇಂಟ್ ಥಾಮಸ್ ಕೋಟೆ ಮೂಲತಃ ಸುಮಾರು ೨೦ ಫೀಟ್ ಎತ್ತರ. ಇಂದು, "ತಂಗಸ್ಸೇರಿ ಕೋಟೆ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೋಟೆಯ ಸಣ್ಣ ಅವಶೇಷಗಳು ಕಡಲತೀರದತ್ತ ಮುಖ ಮಾಡಿ ಉಳಿದಿವೆ. ಪ್ರಸ್ತುತ, ಕೋಟೆಯನ್ನು ಭಾರತೀಯ ಪುರಾತತ್ವ ಸಮೀಕ್ಷೆ (ASI) ನಿರ್ವಹಿಸುತ್ತದೆ. <ref>{{Cite web |date=30 January 2007 |title=Mining rampant at Tangasseri Fort |url=http://www.thehindu.com/todays-paper/tp-national/tp-kerala/mining-rampant-at-tangasseri-fort/article1789624.ece |access-date=23 November 2016 |website=The Hindu}}</ref>
== ಗ್ಯಾಲರಿ ==
<gallery class="center" mode="packed-overlay">
ಚಿತ್ರ:Thangassery_Fort_Right_view.jpeg|alt=Old – St.Thomas Fort – Right-view| ಹಳೆಯದು – ಸೇಂಟ್ ಥಾಮಸ್ ಕೋಟೆ – ಬಲ ನೋಟ
ಚಿತ್ರ:Thangassery_Fort_Kollam2.jpg|alt=Right View| ಬಲ ನೋಟ
ಚಿತ್ರ:Thangassery_Fort_Kollam1.jpg|alt=Renovated St.Thomas Fort – Front-view| ನವೀಕರಿಸಿದ ಸೇಂಟ್ ಥಾಮಸ್ ಕೋಟೆ - ಮುಂಭಾಗದ ನೋಟ
ಚಿತ್ರ:Thangassery_Fort_Kollam_-_DSC03142.jpg|alt=Back Side Entrance| ಹಿಂಭಾಗದ ಪ್ರವೇಶ ದ್ವಾರ
ಚಿತ್ರ:Thangassery_Fort_Kollam_-_DSC03149.jpg|alt=Inside View| ಒಳ ನೋಟ
ಚಿತ್ರ:Thangassery_Fort_Kollam_-_DSC03144.jpg|alt=Main Wall| ಮುಖ್ಯ ಗೋಡೆ
ಚಿತ್ರ:Thangassery_Fort_Kollam_-_DSC03145.jpg|alt=The Windows| ಕಿಟಕಿಗಳು
</gallery>
== ಉಲ್ಲೇಖಗಳು ==
{{ಉಲ್ಲೇಖಗಳು}}
== ಬಾಹ್ಯ ಕೊಂಡಿಗಳು ==
<templatestyles src="Module:Side box/styles.css"></templatestyles><templatestyles src="Sister project/styles.css"></templatestyles>
* [https://web.archive.org/web/20131123175425/http://www.hindu.com/2007/01/30/stories/2007013006640300.htm "ತಂಗಸ್ಸೇರಿ ಕೋಟೆಯಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ"]
* [https://web.archive.org/web/20131122170529/http://rotarytangasseri.org/history.html "ತಂಗಸೇರಿಯ ಸಂಕ್ಷಿಪ್ತ ಇತಿಹಾಸ"]
{{Forts and fortresses of the Portuguese empire|state=collapsed}}{{Forts in India|state=expanded}}{{ಕೇರಳದಲ್ಲಿ ಪ್ರವಾಸೋದ್ಯಮ}}{{Kollam|state=collapsed}}
krto5mdo72tqkz0c8kfjgsidw7gch5k
1382795
1382794
2026-08-15T09:58:25Z
Ashwini Rai K
98657
1382795
wikitext
text/x-wiki
'''ಫೋರ್ಟ್ ಥಾಮಸ್''' ಅಥವಾ '''ಸೇಂಟ್ ಥಾಮಸ್ ಕೋಟೆ''' ಅಥವಾ '''ಫೋರ್ಟಲೆಜಾ ಡಿ ಸಾವೊ ಟೋಮ್''', ಇದನ್ನು '''ತಂಗಸ್ಸೇರಿ ಕೋಟೆ''' ಎಂದೂ ಕರೆಯುತ್ತಾರೆ, ಇದು ಭಾರತದ [[ಕೇರಳಂ|ಕೇರಳದ]] [[ಕೊಲ್ಲಂ]] ನಗರದ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ತೀರದಲ್ಲಿರುವ ತಂಗಸ್ಸೇರಿಯ ಕಡಲತೀರ ಪಟ್ಟಣದಲ್ಲಿರುವ ಒಂದು ಪಾಳುಬಿದ್ದ [[ಕೋಟೆ|ಕೋಟೆಯಾಗಿದೆ]] . <ref>{{Cite web |title=Thangassery Fort - Ruins of a Legacy {{!}} Forts of Kerala {{!}} Kollam {{!}} Heritage Tourism |url=https://www.keralatourism.org/kerala-article/2020/thangassery-fort-ruins-legacy/1026 |access-date=2026-08-04 |website=Kerala Tourism |language=en}}</ref>[[ಕೊಲ್ಲಂ]] ನಗರ ಕೇಂದ್ರದಿಂದ ಇದು ಸುಮಾರು 5 ಕಿಲೋ ಮೀಟರ್ ದೂರದಲ್ಲಿದೆ. <ref>{{Cite web |last=QResorts Admin |date=2021-02-03 |title=St. Thomas Fort Tangasseri, Kollam |url=https://qresorts.in/blog/tourist-attractions-kollam/st-thomas-fort-tangasseri/190/ |access-date=2026-08-04 |website=Quilon Beach Hotel |language=en-US}}</ref> ರಾಜ್ಯದ ರಾಜಧಾನಿ [[ತಿರುವನಂತಪುರಮ್|ತಿರುವನಂತಪುರಂ]] ನಿಂದ ೭೧ ಕಿಲೋ ಮೀಟರ್ ದೂರದಲ್ಲಿದೆ. <ref>{{Cite web |date=1 February 2007 |title=Kollam Mayor inspects Tangasseri Fort |url=http://www.thehindu.com/todays-paper/tp-national/tp-kerala/kollam-mayor-inspects-tangasseri-fort/article1790645.ece |access-date=23 November 2016 |website=The Hindu}}</ref>
== ಇತಿಹಾಸ ==
[[ಚಿತ್ರ:Quilon_1505_verbessert.jpg|left|thumb|200x200px| ೧೫೦೫ ರ ತಂಗಶೇರಿಯ ರೇಖಾಚಿತ್ರ. ಈ ಕೋಟೆಯನ್ನು ತೀರಕ್ಕೆ ಹತ್ತಿರದಲ್ಲಿ ಕಾಣಬಹುದು.]]
ಮೊದಲ ಸಹಸ್ರಮಾನದಿಂದಲೂ ತಂಗಸ್ಸೇರಿ ಚೀನೀ ವ್ಯಾಪಾರದೊಂದಿಗೆ ಸಂಬಂಧ ಹೊಂದಿತ್ತು ಮತ್ತು ನಂತರ ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರಿಂದ ವಸಾಹತುಗೊಳಿಸಲ್ಪಟ್ಟಿತು ಮತ್ತು "ಚಿನ್ನದ ಗ್ರಾಮ"ವಾಯಿತು. ಇತಿಹಾಸಕಾರರ ಪ್ರಕಾರ, ಕ್ಯಾಪ್ಟನ್ ರೊಡ್ರಿಗಸ್ ಕ್ವಿಲನ್ಗೆ ಬಂದರು ಮತ್ತು ರಾಣಿಯ ಅನುಮತಿಯೊಂದಿಗೆ ಕಾರ್ಖಾನೆ ಮತ್ತು ವ್ಯಾಪಾರದ ನಾಯಕನಾಗಿ ನೇಮಕಗೊಂಡರು. ಸಂತ ಥೋಮಸ್ ಫೋರ್ಟ್ ಪೋರ್ಚುಗೀಸರು [[ಆಫೊನ್ಸೊ ಡಿ ಆಲ್ಬುಕರ್ಕ್|ಅಫೊನ್ಸೊ ಡಿ ಅಲ್ಬುಕರ್ಕ್]] ಅಡಿಯಲ್ಲಿ ಹೊಸದಾಗಿ ಅಭಿವೃದ್ಧಿ ಹೊಂದಿದ ವ್ಯಾಪಾರದ ರಕ್ಷಣೆಗಾಗಿ ನಿರ್ಮಿಸಿದರು. ೧೫೦೫ ರಲ್ಲಿ ಪೋರ್ಚುಗೀಸರು ಇಲ್ಲಿ ಒಂದು ವ್ಯಾಪಾರ ಬಂದರನ್ನು ಸ್ಥಾಪಿಸಿದರು, ಮತ್ತು ೧೫೧೮ ರಲ್ಲಿ ಸೇಂಟ್ ಥಾಮಸ್ ಕೋಟೆಯ ನಿರ್ಮಾಣದ ಮೂಲಕ ತಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸಿದರು. ನಂತರ 1661 ರಲ್ಲಿ ಪಟ್ಟಣ ಮತ್ತು ಕೋಟೆಯನ್ನು ಡಚ್ಚರಿಗೆ ಹಸ್ತಾಂತರಿಸಲಾಯಿತು, ಅವರು ಅದನ್ನು ಡಚ್ ಮಲಬಾರ್ನ ರಾಜಧಾನಿಯನ್ನಾಗಿ ಮಾಡಿದರು. ಡಚ್ಚರು ಈ ಕೋಟೆಯನ್ನು ಹಲವಾರು ವರ್ಷಗಳ ಕಾಲ ಆಕ್ರಮಿಸಿಕೊಂಡರು. ೧೭೯೫ ರಲ್ಲಿ, [[ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ಕೋಟೆಯನ್ನು ವಶಪಡಿಸಿಕೊಂಡಿತು. ೧೮೨೩ ರಲ್ಲಿ ಫೋರ್ಟ್ ಸೇಂಟ್ ಥಾಮಸ್ ಇಪ್ಪತ್ತು ವರ್ಷಗಳ ಅವಧಿಗೆ ಬ್ರಿಟಿಷ್ ಸರ್ಕಾರದಿಂದ [[ತಿರುವಾಂಕೂರು|ಟ್ರಾವಂಕೂರ್ನಿಂದ]] ಗುತ್ತಿಗೆಯನ್ನು ಸ್ವೀಕರಿಸಿತು. <ref name="Diocese of Quilon">{{ಉಲ್ಲೇಖ ಸುದ್ದಿ |title=Parishes – Roman Catholic Diocese of Quilon |url=http://quilondiocese.com/quilon.php?ytopt=parish_details&listId=6 |access-date=2 December 2014 |location=Kollam, India |quote=Parishes of the Roman Catholic Diocese of Quilon}}</ref> <ref>{{Cite web |title=St Thomas Fort in Tangasseri – Kollam |url=http://www.colonialvoyage.com/st-thomas-fort-tangasseri-or-thangassery-kerala-india/ |access-date=23 November 2016 |publisher=Colonial Voyage}}</ref>
ಸೇಂಟ್ ಥಾಮಸ್ ಕೋಟೆ ಮೂಲತಃ ಸುಮಾರು ೨೦ ಫೀಟ್ ಎತ್ತರ. ಇಂದು, "ತಂಗಸ್ಸೇರಿ ಕೋಟೆ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೋಟೆಯ ಸಣ್ಣ ಅವಶೇಷಗಳು ಕಡಲತೀರದತ್ತ ಮುಖ ಮಾಡಿ ಉಳಿದಿವೆ. ಪ್ರಸ್ತುತ, ಕೋಟೆಯನ್ನು ಭಾರತೀಯ ಪುರಾತತ್ವ ಸಮೀಕ್ಷೆ (ASI) ನಿರ್ವಹಿಸುತ್ತದೆ. <ref>{{Cite web |date=30 January 2007 |title=Mining rampant at Tangasseri Fort |url=http://www.thehindu.com/todays-paper/tp-national/tp-kerala/mining-rampant-at-tangasseri-fort/article1789624.ece |access-date=23 November 2016 |website=The Hindu}}</ref>
== ಗ್ಯಾಲರಿ ==
<gallery class="center" mode="packed-overlay">
ಚಿತ್ರ:Thangassery_Fort_Right_view.jpeg|alt=Old – St.Thomas Fort – Right-view| ಹಳೆಯದು – ಸೇಂಟ್ ಥಾಮಸ್ ಕೋಟೆ – ಬಲ ನೋಟ
ಚಿತ್ರ:Thangassery_Fort_Kollam2.jpg|alt=Right View| ಬಲ ನೋಟ
ಚಿತ್ರ:Thangassery_Fort_Kollam1.jpg|alt=Renovated St.Thomas Fort – Front-view| ನವೀಕರಿಸಿದ ಸೇಂಟ್ ಥಾಮಸ್ ಕೋಟೆ - ಮುಂಭಾಗದ ನೋಟ
ಚಿತ್ರ:Thangassery_Fort_Kollam_-_DSC03142.jpg|alt=Back Side Entrance| ಹಿಂಭಾಗದ ಪ್ರವೇಶ ದ್ವಾರ
ಚಿತ್ರ:Thangassery_Fort_Kollam_-_DSC03149.jpg|alt=Inside View| ಒಳ ನೋಟ
ಚಿತ್ರ:Thangassery_Fort_Kollam_-_DSC03144.jpg|alt=Main Wall| ಮುಖ್ಯ ಗೋಡೆ
ಚಿತ್ರ:Thangassery_Fort_Kollam_-_DSC03145.jpg|alt=The Windows| ಕಿಟಕಿಗಳು
</gallery>
== ಉಲ್ಲೇಖಗಳು ==
{{ಉಲ್ಲೇಖಗಳು}}
== ಬಾಹ್ಯ ಕೊಂಡಿಗಳು ==
<templatestyles src="Module:Side box/styles.css"></templatestyles><templatestyles src="Sister project/styles.css"></templatestyles>
* [https://web.archive.org/web/20131123175425/http://www.hindu.com/2007/01/30/stories/2007013006640300.htm "ತಂಗಸ್ಸೇರಿ ಕೋಟೆಯಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ"]
* [https://web.archive.org/web/20131122170529/http://rotarytangasseri.org/history.html "ತಂಗಸೇರಿಯ ಸಂಕ್ಷಿಪ್ತ ಇತಿಹಾಸ"]
{{Forts and fortresses of the Portuguese empire|state=collapsed}}{{Forts in India|state=expanded}}{{ಕೇರಳದಲ್ಲಿ ಪ್ರವಾಸೋದ್ಯಮ}}
k5cz804r3lar6es9pcfaztkctg7wwe7
ಕಲಾಭವನ್ ಹನೀಫ್
0
180368
1382796
2026-08-15T10:23:54Z
Ashwini Rai K
98657
"[[:en:Special:Redirect/revision/1366505968|Kalabhavan Haneef]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
1382796
wikitext
text/x-wiki
'''ಹನೀಫ್ ತಮ್ಮ ವೃತ್ತಿಜೀವನವನ್ನು ಮಿಮಿಕ್ರಿ ಕಲಾವಿದರಾಗಿ ಪ್ರಾರಂಭಿಸಿದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅವರು ಕೊಚ್ಚಿಯಲ್ಲಿರುವ ಕಲಾಭವನ ಎಂಬ ಪ್ರದರ್ಶನ ಕಲಾ ಕೇಂದ್ರದೊಂದಿಗೆ ಸಂಬಂಧ ಹೊಂದಿದ್ದರು. ಅವರ ನೆರೆಯ ನಟ ಮತ್ತು ಮಿಮಿಕ್ರಿ ಕಲಾವಿದ ಜೈನುದ್ದೀನ್ ಅವರನ್ನು ಕಲಾಭವನಕ್ಕೆ ಪರಿಚಯಿಸಿದರು. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಮಿಕ್ರಿ ತಂಡದೊಂದಿಗೆ ರಂಗ ಕಾರ್ಯಕ್ರಮಗಳಿಗಾಗಿ ಪ್ರವಾಸ ಮಾಡುವ ಮೂಲಕ ಮನ್ನಣೆ ಗಳಿಸಿದರು. ಶೀಘ್ರದಲ್ಲೇ, ಅವರು ತಂಡದ ಪ್ರಮುಖರಲ್ಲಿ ಒಬ್ಬರಾದರು. ಕಲಾಭವನ ಹಳೆಯ ವಿದ್ಯಾರ್ಥಿಗಳ ಅಭ್ಯಾಸವನ್ನು ಅನುಸರಿಸಿ, ಅವರು ತಮ್ಮ ಹೆಸರಿನ ಮೊದಲು ಸಂಸ್ಥೆಯ ಹೆಸರನ್ನು ಅಂಟಿಸಿಕೊಂಡರು.ಕಲಾಭವನ್ ಹನೀಫ್''' (1959 ಅಥವಾ 1960 - 9 ನವೆಂಬರ್ 2023) [[ಮಲಯಾಳಿ ಚಿತ್ರರಂಗ|ಮಲಯಾಳಂ ಚಿತ್ರರಂಗದ]] ಭಾರತೀಯ ನಟ ಮತ್ತು ಚಿತ್ತಪ್ರಭಾವ ನಿರೂಪಣವಾದಿ ಆಗಿದ್ದರು. ಅವರು ''ಚೆಪ್ಪುಕಿಲುಕ್ಕನ ಚಂಗತಿ'' (1991) ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. <ref name=":0">{{Cite web |title=Malayalam actor Kalabhavan Haneef passes away |url=https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html |access-date=2023-11-09 |website=The Week |language=en}}</ref>
== ವೃತ್ತಿಜೀವನ ==
ಹನೀಫ್ ಶಾಲೆಯಲ್ಲಿದ್ದಾಗಲೇ ಅನುಕರಣೆ ಮಾಡಲು ಪ್ರಾರಂಭಿಸಿದರು, ಮತ್ತು ನಂತರ ಮಾರಾಟಗಾರ ಮತ್ತು ಚಿತ್ತಪ್ರಭಾವ ನಿರೂಪಣವಾದಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕೊಚ್ಚಿನ್ ಕಲಾಭವನದೊಂದಿಗೆ ನಿಕಟ ಸಂಬಂಧ ಹೊಂದಿದ್ದರು, ಅದು ಅನೇಕ ನಟರಿಗೆ ಆರಂಭಿಕ ಹಂತವಾಗಿತ್ತು. ಹನೀಫ್ ಕೂಡ ತಮ್ಮ ವೇದಿಕೆಯ ಹೆಸರಿನ ಜೊತೆಗೆ ಸಂಸ್ಥೆಯ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ಕಲಾಭವನ ಹಳೆಯ ವಿದ್ಯಾರ್ಥಿಗಳ ಪದ್ಧತಿಯನ್ನು ಅನುಸರಿಸಿದರು. ಹನೀಫ್ ನಟರಾದ ನೆಡುಮುಡಿ ವೇಣು ಮತ್ತು [[ರಾಘವನ್ (ನಟ)|ರಾಘವನ್]] ಅವರನ್ನು ಅನುಕರಿಸುವುದರಲ್ಲಿ ಶ್ರೇಷ್ಠರು.{{Fact|date=November 2023}}<sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (November 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
ಹನೀಫ್ ತಮ್ಮ ವೇದಿಕೆ ಕಾರ್ಯಕ್ರಮಗಳಿಂದಾಗಿ ಭಾರತ ಮತ್ತು ವಿದೇಶಗಳಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರು ಮಲಯಾಳಂ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದರು, ಆದರೆ ದೂರದರ್ಶನದಲ್ಲಿ ಹೆಚ್ಚು ಯಶಸ್ವಿಯಾದರು, ''ಮಿನ್ನುಕೆಟ್ಟು, ನಾದಸ್ವರಂ, ಅಬಿಸ್ ಕಾರ್ನರ್, ಕಾಮಿಡಿಯುಂ ಮಿಮಿಕ್ಸ್ ಪಿನ್ನೆ ನಂಜುಂ, ಮನಸ್ಸೋರು ಮಜವಿಲ್ಲು ,'' ಮತ್ತು ''ತಿಲನ ತಿಲನಾ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು.''
ಅವರ ಚೊಚ್ಚಲ ಚಿತ್ರ ''ಚೆಪ್ಪುಕಿಲುಕ್ಕನ ಚಂಗತಿ'' (1991). ನಂತರ ಅವರು ೧೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. <ref name=":0">{{Cite web |title=Malayalam actor Kalabhavan Haneef passes away |url=https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html |access-date=2023-11-09 |website=The Week |language=en}}<cite class="citation web cs1" data-ve-ignore="">[https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html "Malayalam actor Kalabhavan Haneef passes away"]. ''The Week''<span class="reference-accessdate">. Retrieved <span class="nowrap">9 November</span> 2023</span>.</cite></ref>
== ವೈಯಕ್ತಿಕ ಜೀವನ ಮತ್ತು ಸಾವು ==
ಹನೀಫ್ ವಹೀದಾ ಅವರನ್ನು ವಿವಾಹವಾದರು, ಅವರಿಗೆ ಇಬ್ಬರು ಮಕ್ಕಳಿದ್ದರು. <ref>{{Cite web |last=Devasankar |first=S. |date=2023-11-09 |title=Malayalam mimicry artist-actor Kalabhavan Haneef passes away at 63 |url=https://www.pinkvilla.com/entertainment/south/malayalam-mimicry-artist-actor-kalabhavan-haneef-passes-away-at-63-1257492 |url-status=dead |archive-url=https://web.archive.org/web/20231109122516/https://www.pinkvilla.com/entertainment/south/malayalam-mimicry-artist-actor-kalabhavan-haneef-passes-away-at-63-1257492 |archive-date=9 November 2023 |access-date=2023-11-09 |website=Pinkvilla |language=en}}</ref> ಉಸಿರಾಟದ ತೊಂದರೆಯಿಂದಾಗಿ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾದ ನಂತರ, ಅವರು 9 ನವೆಂಬರ್ 2023 ರಂದು 63 ನೇ ವಯಸ್ಸಿನಲ್ಲಿ [[ಕೊಚ್ಚಿ|ಕೊಚ್ಚಿಯಲ್ಲಿ]] ನಿಧನರಾದರು. <ref>{{Cite web |date=2023-11-09 |title=Actor Kalabhavan Haneef passes away |url=https://english.mathrubhumi.com/movies-music/news/actor-kalabhavan-haneef-passes-away-at-63-1.9058046 |access-date=2023-11-09 |website=Mathrubhumi |language=en}}</ref> <ref>{{Cite web |last=Staff |first=T. N. M. |date=2023-11-09 |title=Malayalam actor and mimicry artist Kalabhavan Haneef dies |url=https://www.thenewsminute.com/kerala/malayalam-actor-and-mimicry-artist-kalabhavan-haneef-dies |access-date=2023-11-09 |website=The News Minute |language=en}}</ref>
== ಚಲನಚಿತ್ರಗಳ ಪಟ್ಟಿ ==
{| class="wikitable sortable"
!Year
!Title
!Role
! class="unsortable" |Notes
|-
| rowspan="5" |1991
|''Cheppukilukkana Changathi''
|
|<ref name="debut">{{Cite web |title=Celebrities grace wedding of Kalabhavan Haneef's son {{!}} Watch video |url=https://www.onmanorama.com/entertainment/entertainment-news/2023/01/28/kalabhavan-haneef-son-wedding-video-celebrities-dileep-innocent.html |access-date=2023-05-30 |website=OnManorama}}</ref>
|-
|''Sandesham''
|
|<ref name="sandesham">{{Cite web |date=2023-11-09 |title=Actor-mimicry artist Kalabhavan Haneef passes away |url=https://indianexpress.com/article/entertainment/malayalam/actor-mimicry-artist-kalabhavan-haneef-passes-away-9020425/ |access-date=2023-12-07 |website=The Indian Express |language=en}}</ref>
|-
|''Nettippattom''
|
|
|-
|''Godfather''
|
|<ref name="sandesham" />
|-
|''Mimics Parade''
|
|
|-
| rowspan="8" |1992
|''Kasarkode Khaderbai''
|Mimicry artist
|
|-
|''Ellarum Chollanu''
|
|
|-
|''Mr. & Mrs''
|Office Staff
|
|-
|''Manthrikacheppu''
|
|
|-
|''Congratulations Miss Anitha Menon''
|Auto Driver
|
|-
|''Pravachakan''
|
|
|-
|''Yoddha''
|
|Cameo in Song
|-
|''My Dear Muthachan''
|
|
|-
| rowspan="3" |1994
|''Malappuram Haji Mahanaya Joji''
|Khader
|<ref name="sandesham" />
|-
|''Vadhu Doctoraanu''
|
|
|-
|''CID Unnikrishnan B.A., B.Ed.''
|Postman
|
|-
| rowspan="8" |1995
|''Mimics Action 500''
|Mimicry artist
|
|-
|''Manikya Chempazhuka''
|
|
|-
|''Puthukottayile Puthumanavalan''
|
|
|-
|''Aadyathe Kanmani''
|
|
|-
|''Tom &amp; Jerry''
|Policeman
|
|-
|''Kalamasseriyil Kalyanayogam''
|Prathapan
|
|-
|''Kalyanji Anandji''
|Broker
|
|-
|''Kidilol Kidilam''
|
|
|-
| rowspan="3" |1996
|''Swapna Lokathe Balabhaskaran''
|Marriage Broker
|
|-
|''Sathyabhamakkoru Premalekhanam''
|Vallyaveedan's right-hand
|
|-
|''Nandagopante Kusruthikal''
|
|
|-
| rowspan="3" |1997
|''Poonilamazha''
|
|
|-
|''Suvarna Simhasanam''
|
|
|-
|''The Good Boys''
|
|
|-
| rowspan="2" |1998
|''Vismayam''
|Nalinakshan
|
|-
|''Gloria Fernandes From USA''
|
|
|-
|2000
|''Thenkasipattanam''
|Prospective groom
|<ref name="sandesham" />
|-
| rowspan="6" |2001
|''Ee Parakkum Thalika''
|Groom
|<ref name="sandesham" />
|-
|''Dupe Dupe Dupe''
|
|
|-
|''Goa''
|
|
|-
|''Desam''
|
|
|-
|''Nalacharitham Naalam Divasam''
|
|
|-
|''Jameendaar''
|
|
|-
| rowspan="2" |2002
|''Bamboo Boys''
|
|
|-
|''Kunjikoonan''
|
|
|-
| rowspan="2" |2003
|''Gramophone''
|Union Leader
|
|-
|''[[ಸಿ ಐ ಡಿ ಮೂಸಾ|C.I.D. Moosa]]''
|House Broker
|
|-
| rowspan="3" |2004
|''Thalamelam''
|
|
|-
|''Sethurama Iyer CBI''
|
|
|-
|''C. I. Mahadevan 5 Adi 4 Inchu''
|Varkey
|
|-
| rowspan="4" |2005
|''Pandippada''
|Bhasi's friend
|
|-
|''Kochi Rajavu''
|
|
|-
|''Ben Johnson''
|
|
|-
|''Nerariyan CBI''
|
|
|-
| rowspan="4" |2006
|''Pachakuthira''
|ATM security
|
|-
|''Kilukkam Kilukilukkam''
|Driver
|
|-
|''Thuruppugulan''
|
|
|-
|''Bada Dosth''
|
|
|-
| rowspan="4" |2007
|''Chotta Mumbai''
|Marriage broker
|<ref name="sandesham" />
|-
|''Inspector Garud''
|Auto Driver Ajayan
|
|-
|''Vinodayathra''
|Hotel Receptionist
|
|-
|''Nagaram''
|
|
|-
| rowspan="4" |2008
|''Kerala Police''
|Lodge receptionist
|
|-
|''Annan Thambi''
|
|
|-
|''Twenty:20''
|
|
|-
|''Crazy Gopalan''
|Pushpan
|
|-
| rowspan="2" |2009
|''Chattambinadu''
|Villager
|
|-
|''[[Currency(film)|Currency]]''
|Konkani Man
|
|-
|''2 Harihar Nagar''
|Driver
|
|-
| rowspan="3" |2010
|''Kanmazha Peyyum Munpe''
|Gopalan
|
|-
|''Again Kasargod Khader Bhai''
|Begger
|
|-
|''Marykkundoru Kunjaadu''
|Bus Conductor
|
|-
| rowspan="10" |2011
|''Kudumbasree Travels''
|
|
|-
|''Karayilekku Oru Kadal Dooram''
|
|
|-
|''Maharaja Talkies''
|Dubai Abdullah
|
|-
|''Manikyakkallu''
|Radhakrishnan
|
|-
|''Seniors''
|Hostel Security Guard
|
|-
|''Venicile Vyapari''
|
|
|-
|''Doctor Love''
|
|
|-
|''Kottarthil Kutty Bhootham''
|
|
|-
|''Killadi Raman''
|
|
|-
|''Vellaripravinte Changathi''
|
|
|-
| rowspan="11" |2012
|''Thalsamayam Oru Penkutty''
|
|
|-
|''Ustad Hotel''
|Samu
|<ref name="sandesham" />
|-
|''Ee Adutha Kaalathu''
|Mammootty
|
|-
|''Mallu Singh''
|Drunker
|
|-
|''Cobra''
|
|
|-
|''Idiots''
|
|
|-
|''Husbands in Goa''
|
|
|-
|''Scene Onnu Nammude Veedu''
|
|
|-
|''Lekshmi Vilasom Renuka Makan Reghuraman''
|
|
|-
|''Chapters''
|
|
|-
|''101 Weddings''
|
|
|-
| rowspan="10" |2013
|''Sound Thoma''
|Tea Shop Owner
|
|-
|''Namboothiri Yuvavu @43''
|Govindan
|
|-
|''Drishyam''
|Cinema projector operator
|<ref name="sandesham" />
|-
|''Weeping Boy''
|Jose
|
|-
|''Meow Meow Karimpoocha''
|
|
|-
|''Proprietors: Kammath &amp; Kammath''
|Broker
|
|-
|''Nadodimannan''
|Vasu
|
|-
|''Romans''
|Lottery Salesman
|
|-
|''Vallatha Pahayan''
|
|
|-
|''On the Way''
|
|
|-
| rowspan="12" |2014
|''Thomson Villa''
|
|
|-
|''Ulsaha Committee''
|
|
|-
|''You Can Do it''
|
|
|-
|''Praise the Lord''
|Police constable
|
|-
|''Malayaalanaadu''
|
|
|-
|''Kunjananthante Kada''
|
|
|-
|''Seconds''
|
|
|-
|''Ring Master''
|
|
|-
|''Happy Journey''
|
|
|-
|''Avatharam''
|
|
|-
|''100 Degree Celsius''
|
|
|-
|''Manglish''
|Chayakaran Mani
|
|-
| rowspan="6" |2015
|''[[ಪಥೇಮರಿ|Pathemari]]''
|Marriage broker
|
|-
|''Amar Akbar Anthony''
|Thattukada owner
|<ref name="sandesham" />
|-
|''Kanthari''
|
|
|-
|''Fireman''
|Juice seller
|
|-
|''My God''
|
|
|-
|''Aana Mayil Ottakam''
|
|Segment: Fill in the blanks
|-
| rowspan="6" |2016
|''Paavada''
|Varghese
|
|-
|''Valliyum Thetti Pulliyum Thetti''
|Nair
|
|-
|''Marubhoomiyile Aana''
|
|
|-
|''Welcome to Central Jail''
|Vishwanath's assistant
|
|-
|''Thoppil Joppan''
|Announcer
|
|-
|''Kattappanayile Rithwik Roshan''
|Sasi/Soman
|<ref name="sandesham" />
|-
| rowspan="8" |2017
|''Georgettan's Pooram''
|Vareed
|
|-
|''Puthan Panam''
|Antappan
|
|-
|''Pretham Undu Sookshikuka''
|
|
|-
|''Kuntham''
|
|
|-
|''Pullikkaran Staraa''
|School teacher
|
|-
|''Sherlock Toms''
|Jolly
|
|-
|''Lavakusha''
|TTR
|
|-
|''Vimaanam''
|Doctor
|
|-
| rowspan="11" |2018
|''Vikadakumaran''
|Sabu
|
|-
|''Parole''
|Monis
|
|-
|''Panchavarnathatha''
|Jimmy's assistant
|
|-
|''Uncle''
|Bapputti
|
|-
|''Chanakya Thanthram''
|Vishwan
|
|-
|''Ashiq Vanna Divasam''
|Mesthri
|
|-
|''Oru Pazhaya Bomb Kadha''
|Varkichan
|
|-
|''Oru Kuttanadan Blog''
|Varkichan
|
|-
|''Chalakkudykkaran Changathy''
|Kannan Unni
|
|-
|''Nervarennu Immani Cherinjoo Taa...''
|
|
|-
|''Thanaha''
|Drunk Man
|
|-
| rowspan="13" |2019
|''Kodathi Samaksham Balan Vakeel''
|Colony resident
|
|-
|''Neeyum Njanum''
|
|
|-
|''Thelivu''
|
|
|-
|''Puzhikkadakan''
|
|
|-
|''Oru Pathaam Classile Pranayam''
|
|
|-
|''Isakkinte Ithihasam''
|
|
|-
|''Subharathri''
|
|
|-
|''An International Local Story''
|Moideen
|
|-
|''Children's Park''
|
|
|-
|''Sidharthan Enna Njan''
|Thankappan
|
|-
|''Under World''
|Barber
|
|-
|''Margamkali''
|
|
|-
|''Driving Licence''
|Pillai
|
|-
|2020
|''Dhamaka''
|
|
|-
| rowspan="4" |2021
|''The Priest''
|Anand's father
|
|-
|''One''
|Thomas, Security officer
|
|-
|''Vidhi''
|
|
|-
|''Yuvam''
|KSRTC Employee
|
|-
| rowspan="4" |2022
|''Oruthee''
|
|<ref>{{Cite web |date=17 March 2020 |title=Oruthee, a survival drama starring Navya Nair |url=https://www.newindianexpress.com/entertainment/malayalam/2020/mar/17/oruthee-a-survival-drama-starring-navya-nair-2117546.html |access-date=2023-05-30 |website=The New Indian Express}}</ref>
|-
|''Puzhu''
|
|
|-
|''Laljose''
|
|
|-
|''Aaraattu''
|
|
|-
| rowspan="9" |2023
|''Vanitha''
|
|
|-
|''Aathma''
|
|
|-
|''Gaffor Ka Dhosth''
|
|
|-
|''Oru Paka Nadan Premam''
|
|
|-
|''Aalankam''
|
|<ref>{{Cite web |date=13 February 2023 |title=Lukman-Jaffer Idukki starrer Aalankam to hit theatres this month |url=https://www.cinemaexpress.com/malayalam/news/2023/feb/13/lukman-jaffer-idukki-starrer-aalankam-to-hit-theatres-this-month-39952.html |access-date=2023-05-30 |website=[[Cinema Express]] |language=en}}</ref>
|-
|''2018''
|Karunan
|<ref>{{Cite web |last=Staff |first=Onmanorama |date=9 November 2023 |title=Actor and mimicry artist Kalabhavan Haneef no more |url=https://www.onmanorama.com/entertainment/entertainment-news/2023/11/09/kalabhavan-haneef-actor-passes-away-malayalam-cinema.html |access-date= |website=Onmanorama}}</ref>
|-
|''Jaladhara Pumpset Since 1962''
|
|<ref>{{Cite web |last=Daily |first=Keralakaumudi |title=Actor and mimicry artist Kalabhavan Haneef dies, will be laid to rest tomorrow |url=https://keralakaumudi.com/en/news/news.php?id=1185458&u=actor-and-mimicry-artist-kalabhavan-haneef-dies-will-be-laid-to-rest-tomorrow |access-date=2023-11-09 |website=Keralakaumudi Daily |language=en}}</ref>
|-
|''Garudan''
|Tea shop owner
|<ref>{{Cite web |last=Antony |first=Seena |date=9 November 2023 |title='ഗരുഡൻ' ചെയ്യുമ്പോൾ ഹനീഫ ഇക്കയ്ക്ക് ആരോഗ്യപ്രശ്നങ്ങൾ തോന്നിയിരുന്നില്ല: സങ്കടത്തോടെ അരുൺ വർമ |url=https://www.manoramaonline.com/movies/movie-news/2023/11/09/garudan-director-arun-varma-remembering-kalabhavan-haneef.html |access-date=10 November 2023 |website=Manorama Online |language=ml}}</ref>
|-
|''Kaathal – The Core''
|Judge
|<ref>{{Cite web |date=2023-11-24 |title=Kaathal The Core Box Office Collection Day 1: Mammootty's Malayalam Movie Opens To Decent Numbers |url=https://www.thedailyjagran.com/entertainment/kathal-the-core-box-office-collection-day-1-mammooty-led-malayalam-film-opens-to-decent-numbers-10115910 |access-date=2023-11-29 |website=English Jagran |language=en}}</ref>
|-
| rowspan="2" |2024
|''Once Upon a Time in Kochi''
|
|<ref>{{Cite web |date=2024-05-29 |title=Once Upon A Time In Kochi Trailer: A police procedural centered around drug abuse in Kochi |url=https://www.cinemaexpress.com/malayalam/videos/2024/May/29/once-upon-a-time-in-kochi-trailer-a-police-procedural-centered-around-drug-abuse-in-kochi |access-date=2024-05-31 |website=Cinema Express |language=en}}</ref>
|-
|''Samadhana Pusthakam''
|
|<ref>{{Cite web |date=2024-07-18 |title=Samadhana Pusthakam Teaser: A comedy entertainer centered on a high school |url=https://www.cinemaexpress.com/malayalam/news/2024/Jul/18/samadhana-pusthakam-teaser-a-comedy-entertainer-centered-on-a-high-school |access-date=2024-07-18 |website=Cinema Express |language=en}}</ref>
|-
|}
== ಉಲ್ಲೇಖಗಳು ==
{{ಉಲ್ಲೇಖಗಳು}}
== ಬಾಹ್ಯ ಕೊಂಡಿಗಳು ==
* {{Imdb name|id=nm3495929}}
[[ವರ್ಗ:೨೦೨೩ ನಿಧನ]]
[[ವರ್ಗ:Articles with hCards]]
4hkk9wbc3ptbf2c9pnrmc9ftw2sq1ag
1382800
1382796
2026-08-15T10:36:36Z
Ashwini Rai K
98657
1382800
wikitext
text/x-wiki
ಕಲಾಭವನ್ ಹನೀಫ್''' (1959 ಅಥವಾ 1960 - 9 ನವೆಂಬರ್ 2023) [[ಮಲಯಾಳಿ ಚಿತ್ರರಂಗ|ಮಲಯಾಳಂ ಚಿತ್ರರಂಗದ]] ಭಾರತೀಯ ನಟ ಮತ್ತು ಚಿತ್ತಪ್ರಭಾವ ನಿರೂಪಣವಾದಿ ಆಗಿದ್ದರು. ಅವರು ''ಚೆಪ್ಪುಕಿಲುಕ್ಕನ ಚಂಗತಿ'' (1991) ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. <ref name=":0">{{Cite web |title=Malayalam actor Kalabhavan Haneef passes away |url=https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html |access-date=2023-11-09 |website=The Week |language=en}}</ref>ಹನೀಫ್ ತಮ್ಮ ವೃತ್ತಿಜೀವನವನ್ನು ಮಿಮಿಕ್ರಿ ಕಲಾವಿದರಾಗಿ ಪ್ರಾರಂಭಿಸಿದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅವರು ಕೊಚ್ಚಿಯಲ್ಲಿರುವ ಕಲಾಭವನ ಎಂಬ ಪ್ರದರ್ಶನ ಕಲಾ ಕೇಂದ್ರದೊಂದಿಗೆ ಸಂಬಂಧ ಹೊಂದಿದ್ದರು. ಅವರ ನೆರೆಯ ನಟ ಮತ್ತು ಮಿಮಿಕ್ರಿ ಕಲಾವಿದ ಜೈನುದ್ದೀನ್ ಅವರನ್ನು ಕಲಾಭವನಕ್ಕೆ ಪರಿಚಯಿಸಿದರು. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಮಿಕ್ರಿ ತಂಡದೊಂದಿಗೆ ರಂಗ ಕಾರ್ಯಕ್ರಮಗಳಿಗಾಗಿ ಪ್ರವಾಸ ಮಾಡುವ ಮೂಲಕ ಮನ್ನಣೆ ಗಳಿಸಿದರು. ಶೀಘ್ರದಲ್ಲೇ, ಅವರು ತಂಡದ ಪ್ರಮುಖರಲ್ಲಿ ಒಬ್ಬರಾದರು. ಕಲಾಭವನ ಹಳೆಯ ವಿದ್ಯಾರ್ಥಿಗಳ ಅಭ್ಯಾಸವನ್ನು ಅನುಸರಿಸಿ, ಅವರು ತಮ್ಮ ಹೆಸರಿನ ಮೊದಲು ಸಂಸ್ಥೆಯ ಹೆಸರನ್ನು ಅಂಟಿಸಿಕೊಂಡರು.<ref https://starsunfolded.com/kalabhavan-haneef/</ref>
== ವೃತ್ತಿಜೀವನ ==
ಹನೀಫ್ ಶಾಲೆಯಲ್ಲಿದ್ದಾಗಲೇ ಅನುಕರಣೆ ಮಾಡಲು ಪ್ರಾರಂಭಿಸಿದರು, ಮತ್ತು ನಂತರ ಮಾರಾಟಗಾರ ಮತ್ತು ಚಿತ್ತಪ್ರಭಾವ ನಿರೂಪಣವಾದಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕೊಚ್ಚಿನ್ ಕಲಾಭವನದೊಂದಿಗೆ ನಿಕಟ ಸಂಬಂಧ ಹೊಂದಿದ್ದರು, ಅದು ಅನೇಕ ನಟರಿಗೆ ಆರಂಭಿಕ ಹಂತವಾಗಿತ್ತು. ಹನೀಫ್ ಕೂಡ ತಮ್ಮ ವೇದಿಕೆಯ ಹೆಸರಿನ ಜೊತೆಗೆ ಸಂಸ್ಥೆಯ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ಕಲಾಭವನ ಹಳೆಯ ವಿದ್ಯಾರ್ಥಿಗಳ ಪದ್ಧತಿಯನ್ನು ಅನುಸರಿಸಿದರು. ಹನೀಫ್ ನಟರಾದ ನೆಡುಮುಡಿ ವೇಣು ಮತ್ತು [[ರಾಘವನ್ (ನಟ)|ರಾಘವನ್]] ಅವರನ್ನು ಅನುಕರಿಸುವುದರಲ್ಲಿ ಶ್ರೇಷ್ಠರು.{{Fact|date=November 2023}}<sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (November 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
ಹನೀಫ್ ತಮ್ಮ ವೇದಿಕೆ ಕಾರ್ಯಕ್ರಮಗಳಿಂದಾಗಿ ಭಾರತ ಮತ್ತು ವಿದೇಶಗಳಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರು ಮಲಯಾಳಂ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದರು, ಆದರೆ ದೂರದರ್ಶನದಲ್ಲಿ ಹೆಚ್ಚು ಯಶಸ್ವಿಯಾದರು, ''ಮಿನ್ನುಕೆಟ್ಟು, ನಾದಸ್ವರಂ, ಅಬಿಸ್ ಕಾರ್ನರ್, ಕಾಮಿಡಿಯುಂ ಮಿಮಿಕ್ಸ್ ಪಿನ್ನೆ ನಂಜುಂ, ಮನಸ್ಸೋರು ಮಜವಿಲ್ಲು ,'' ಮತ್ತು ''ತಿಲನ ತಿಲನಾ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು.''
ಅವರ ಚೊಚ್ಚಲ ಚಿತ್ರ ''ಚೆಪ್ಪುಕಿಲುಕ್ಕನ ಚಂಗತಿ'' (1991). ನಂತರ ಅವರು ೧೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. <ref name=":0">{{Cite web |title=Malayalam actor Kalabhavan Haneef passes away |url=https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html |access-date=2023-11-09 |website=The Week |language=en}}<cite class="citation web cs1" data-ve-ignore="">[https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html "Malayalam actor Kalabhavan Haneef passes away"]. ''The Week''<span class="reference-accessdate">. Retrieved <span class="nowrap">9 November</span> 2023</span>.</cite></ref>
== ವೈಯಕ್ತಿಕ ಜೀವನ ಮತ್ತು ಸಾವು ==
ಹನೀಫ್ ವಹೀದಾ ಅವರನ್ನು ವಿವಾಹವಾದರು, ಅವರಿಗೆ ಇಬ್ಬರು ಮಕ್ಕಳಿದ್ದರು. <ref>{{Cite web |last=Devasankar |first=S. |date=2023-11-09 |title=Malayalam mimicry artist-actor Kalabhavan Haneef passes away at 63 |url=https://www.pinkvilla.com/entertainment/south/malayalam-mimicry-artist-actor-kalabhavan-haneef-passes-away-at-63-1257492 |url-status=dead |archive-url=https://web.archive.org/web/20231109122516/https://www.pinkvilla.com/entertainment/south/malayalam-mimicry-artist-actor-kalabhavan-haneef-passes-away-at-63-1257492 |archive-date=9 November 2023 |access-date=2023-11-09 |website=Pinkvilla |language=en}}</ref> ಉಸಿರಾಟದ ತೊಂದರೆಯಿಂದಾಗಿ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾದ ನಂತರ, ಅವರು 9 ನವೆಂಬರ್ 2023 ರಂದು 63 ನೇ ವಯಸ್ಸಿನಲ್ಲಿ [[ಕೊಚ್ಚಿ|ಕೊಚ್ಚಿಯಲ್ಲಿ]] ನಿಧನರಾದರು. <ref>{{Cite web |date=2023-11-09 |title=Actor Kalabhavan Haneef passes away |url=https://english.mathrubhumi.com/movies-music/news/actor-kalabhavan-haneef-passes-away-at-63-1.9058046 |access-date=2023-11-09 |website=Mathrubhumi |language=en}}</ref> <ref>{{Cite web |last=Staff |first=T. N. M. |date=2023-11-09 |title=Malayalam actor and mimicry artist Kalabhavan Haneef dies |url=https://www.thenewsminute.com/kerala/malayalam-actor-and-mimicry-artist-kalabhavan-haneef-dies |access-date=2023-11-09 |website=The News Minute |language=en}}</ref>
== ಚಲನಚಿತ್ರಗಳ ಪಟ್ಟಿ ==
{| class="wikitable sortable"
!Year
!Title
!Role
! class="unsortable" |Notes
|-
| rowspan="5" |1991
|''Cheppukilukkana Changathi''
|
|<ref name="debut">{{Cite web |title=Celebrities grace wedding of Kalabhavan Haneef's son {{!}} Watch video |url=https://www.onmanorama.com/entertainment/entertainment-news/2023/01/28/kalabhavan-haneef-son-wedding-video-celebrities-dileep-innocent.html |access-date=2023-05-30 |website=OnManorama}}</ref>
|-
|''Sandesham''
|
|<ref name="sandesham">{{Cite web |date=2023-11-09 |title=Actor-mimicry artist Kalabhavan Haneef passes away |url=https://indianexpress.com/article/entertainment/malayalam/actor-mimicry-artist-kalabhavan-haneef-passes-away-9020425/ |access-date=2023-12-07 |website=The Indian Express |language=en}}</ref>
|-
|''Nettippattom''
|
|
|-
|''Godfather''
|
|<ref name="sandesham" />
|-
|''Mimics Parade''
|
|
|-
| rowspan="8" |1992
|''Kasarkode Khaderbai''
|Mimicry artist
|
|-
|''Ellarum Chollanu''
|
|
|-
|''Mr. & Mrs''
|Office Staff
|
|-
|''Manthrikacheppu''
|
|
|-
|''Congratulations Miss Anitha Menon''
|Auto Driver
|
|-
|''Pravachakan''
|
|
|-
|''Yoddha''
|
|Cameo in Song
|-
|''My Dear Muthachan''
|
|
|-
| rowspan="3" |1994
|''Malappuram Haji Mahanaya Joji''
|Khader
|<ref name="sandesham" />
|-
|''Vadhu Doctoraanu''
|
|
|-
|''CID Unnikrishnan B.A., B.Ed.''
|Postman
|
|-
| rowspan="8" |1995
|''Mimics Action 500''
|Mimicry artist
|
|-
|''Manikya Chempazhuka''
|
|
|-
|''Puthukottayile Puthumanavalan''
|
|
|-
|''Aadyathe Kanmani''
|
|
|-
|''Tom &amp; Jerry''
|Policeman
|
|-
|''Kalamasseriyil Kalyanayogam''
|Prathapan
|
|-
|''Kalyanji Anandji''
|Broker
|
|-
|''Kidilol Kidilam''
|
|
|-
| rowspan="3" |1996
|''Swapna Lokathe Balabhaskaran''
|Marriage Broker
|
|-
|''Sathyabhamakkoru Premalekhanam''
|Vallyaveedan's right-hand
|
|-
|''Nandagopante Kusruthikal''
|
|
|-
| rowspan="3" |1997
|''Poonilamazha''
|
|
|-
|''Suvarna Simhasanam''
|
|
|-
|''The Good Boys''
|
|
|-
| rowspan="2" |1998
|''Vismayam''
|Nalinakshan
|
|-
|''Gloria Fernandes From USA''
|
|
|-
|2000
|''Thenkasipattanam''
|Prospective groom
|<ref name="sandesham" />
|-
| rowspan="6" |2001
|''Ee Parakkum Thalika''
|Groom
|<ref name="sandesham" />
|-
|''Dupe Dupe Dupe''
|
|
|-
|''Goa''
|
|
|-
|''Desam''
|
|
|-
|''Nalacharitham Naalam Divasam''
|
|
|-
|''Jameendaar''
|
|
|-
| rowspan="2" |2002
|''Bamboo Boys''
|
|
|-
|''Kunjikoonan''
|
|
|-
| rowspan="2" |2003
|''Gramophone''
|Union Leader
|
|-
|''[[ಸಿ ಐ ಡಿ ಮೂಸಾ|C.I.D. Moosa]]''
|House Broker
|
|-
| rowspan="3" |2004
|''Thalamelam''
|
|
|-
|''Sethurama Iyer CBI''
|
|
|-
|''C. I. Mahadevan 5 Adi 4 Inchu''
|Varkey
|
|-
| rowspan="4" |2005
|''Pandippada''
|Bhasi's friend
|
|-
|''Kochi Rajavu''
|
|
|-
|''Ben Johnson''
|
|
|-
|''Nerariyan CBI''
|
|
|-
| rowspan="4" |2006
|''Pachakuthira''
|ATM security
|
|-
|''Kilukkam Kilukilukkam''
|Driver
|
|-
|''Thuruppugulan''
|
|
|-
|''Bada Dosth''
|
|
|-
| rowspan="4" |2007
|''Chotta Mumbai''
|Marriage broker
|<ref name="sandesham" />
|-
|''Inspector Garud''
|Auto Driver Ajayan
|
|-
|''Vinodayathra''
|Hotel Receptionist
|
|-
|''Nagaram''
|
|
|-
| rowspan="4" |2008
|''Kerala Police''
|Lodge receptionist
|
|-
|''Annan Thambi''
|
|
|-
|''Twenty:20''
|
|
|-
|''Crazy Gopalan''
|Pushpan
|
|-
| rowspan="2" |2009
|''Chattambinadu''
|Villager
|
|-
|''[[Currency(film)|Currency]]''
|Konkani Man
|
|-
|''2 Harihar Nagar''
|Driver
|
|-
| rowspan="3" |2010
|''Kanmazha Peyyum Munpe''
|Gopalan
|
|-
|''Again Kasargod Khader Bhai''
|Begger
|
|-
|''Marykkundoru Kunjaadu''
|Bus Conductor
|
|-
| rowspan="10" |2011
|''Kudumbasree Travels''
|
|
|-
|''Karayilekku Oru Kadal Dooram''
|
|
|-
|''Maharaja Talkies''
|Dubai Abdullah
|
|-
|''Manikyakkallu''
|Radhakrishnan
|
|-
|''Seniors''
|Hostel Security Guard
|
|-
|''Venicile Vyapari''
|
|
|-
|''Doctor Love''
|
|
|-
|''Kottarthil Kutty Bhootham''
|
|
|-
|''Killadi Raman''
|
|
|-
|''Vellaripravinte Changathi''
|
|
|-
| rowspan="11" |2012
|''Thalsamayam Oru Penkutty''
|
|
|-
|''Ustad Hotel''
|Samu
|<ref name="sandesham" />
|-
|''Ee Adutha Kaalathu''
|Mammootty
|
|-
|''Mallu Singh''
|Drunker
|
|-
|''Cobra''
|
|
|-
|''Idiots''
|
|
|-
|''Husbands in Goa''
|
|
|-
|''Scene Onnu Nammude Veedu''
|
|
|-
|''Lekshmi Vilasom Renuka Makan Reghuraman''
|
|
|-
|''Chapters''
|
|
|-
|''101 Weddings''
|
|
|-
| rowspan="10" |2013
|''Sound Thoma''
|Tea Shop Owner
|
|-
|''Namboothiri Yuvavu @43''
|Govindan
|
|-
|''Drishyam''
|Cinema projector operator
|<ref name="sandesham" />
|-
|''Weeping Boy''
|Jose
|
|-
|''Meow Meow Karimpoocha''
|
|
|-
|''Proprietors: Kammath &amp; Kammath''
|Broker
|
|-
|''Nadodimannan''
|Vasu
|
|-
|''Romans''
|Lottery Salesman
|
|-
|''Vallatha Pahayan''
|
|
|-
|''On the Way''
|
|
|-
| rowspan="12" |2014
|''Thomson Villa''
|
|
|-
|''Ulsaha Committee''
|
|
|-
|''You Can Do it''
|
|
|-
|''Praise the Lord''
|Police constable
|
|-
|''Malayaalanaadu''
|
|
|-
|''Kunjananthante Kada''
|
|
|-
|''Seconds''
|
|
|-
|''Ring Master''
|
|
|-
|''Happy Journey''
|
|
|-
|''Avatharam''
|
|
|-
|''100 Degree Celsius''
|
|
|-
|''Manglish''
|Chayakaran Mani
|
|-
| rowspan="6" |2015
|''[[ಪಥೇಮರಿ|Pathemari]]''
|Marriage broker
|
|-
|''Amar Akbar Anthony''
|Thattukada owner
|<ref name="sandesham" />
|-
|''Kanthari''
|
|
|-
|''Fireman''
|Juice seller
|
|-
|''My God''
|
|
|-
|''Aana Mayil Ottakam''
|
|Segment: Fill in the blanks
|-
| rowspan="6" |2016
|''Paavada''
|Varghese
|
|-
|''Valliyum Thetti Pulliyum Thetti''
|Nair
|
|-
|''Marubhoomiyile Aana''
|
|
|-
|''Welcome to Central Jail''
|Vishwanath's assistant
|
|-
|''Thoppil Joppan''
|Announcer
|
|-
|''Kattappanayile Rithwik Roshan''
|Sasi/Soman
|<ref name="sandesham" />
|-
| rowspan="8" |2017
|''Georgettan's Pooram''
|Vareed
|
|-
|''Puthan Panam''
|Antappan
|
|-
|''Pretham Undu Sookshikuka''
|
|
|-
|''Kuntham''
|
|
|-
|''Pullikkaran Staraa''
|School teacher
|
|-
|''Sherlock Toms''
|Jolly
|
|-
|''Lavakusha''
|TTR
|
|-
|''Vimaanam''
|Doctor
|
|-
| rowspan="11" |2018
|''Vikadakumaran''
|Sabu
|
|-
|''Parole''
|Monis
|
|-
|''Panchavarnathatha''
|Jimmy's assistant
|
|-
|''Uncle''
|Bapputti
|
|-
|''Chanakya Thanthram''
|Vishwan
|
|-
|''Ashiq Vanna Divasam''
|Mesthri
|
|-
|''Oru Pazhaya Bomb Kadha''
|Varkichan
|
|-
|''Oru Kuttanadan Blog''
|Varkichan
|
|-
|''Chalakkudykkaran Changathy''
|Kannan Unni
|
|-
|''Nervarennu Immani Cherinjoo Taa...''
|
|
|-
|''Thanaha''
|Drunk Man
|
|-
| rowspan="13" |2019
|''Kodathi Samaksham Balan Vakeel''
|Colony resident
|
|-
|''Neeyum Njanum''
|
|
|-
|''Thelivu''
|
|
|-
|''Puzhikkadakan''
|
|
|-
|''Oru Pathaam Classile Pranayam''
|
|
|-
|''Isakkinte Ithihasam''
|
|
|-
|''Subharathri''
|
|
|-
|''An International Local Story''
|Moideen
|
|-
|''Children's Park''
|
|
|-
|''Sidharthan Enna Njan''
|Thankappan
|
|-
|''Under World''
|Barber
|
|-
|''Margamkali''
|
|
|-
|''Driving Licence''
|Pillai
|
|-
|2020
|''Dhamaka''
|
|
|-
| rowspan="4" |2021
|''The Priest''
|Anand's father
|
|-
|''One''
|Thomas, Security officer
|
|-
|''Vidhi''
|
|
|-
|''Yuvam''
|KSRTC Employee
|
|-
| rowspan="4" |2022
|''Oruthee''
|
|<ref>{{Cite web |date=17 March 2020 |title=Oruthee, a survival drama starring Navya Nair |url=https://www.newindianexpress.com/entertainment/malayalam/2020/mar/17/oruthee-a-survival-drama-starring-navya-nair-2117546.html |access-date=2023-05-30 |website=The New Indian Express}}</ref>
|-
|''Puzhu''
|
|
|-
|''Laljose''
|
|
|-
|''Aaraattu''
|
|
|-
| rowspan="9" |2023
|''Vanitha''
|
|
|-
|''Aathma''
|
|
|-
|''Gaffor Ka Dhosth''
|
|
|-
|''Oru Paka Nadan Premam''
|
|
|-
|''Aalankam''
|
|<ref>{{Cite web |date=13 February 2023 |title=Lukman-Jaffer Idukki starrer Aalankam to hit theatres this month |url=https://www.cinemaexpress.com/malayalam/news/2023/feb/13/lukman-jaffer-idukki-starrer-aalankam-to-hit-theatres-this-month-39952.html |access-date=2023-05-30 |website=[[Cinema Express]] |language=en}}</ref>
|-
|''2018''
|Karunan
|<ref>{{Cite web |last=Staff |first=Onmanorama |date=9 November 2023 |title=Actor and mimicry artist Kalabhavan Haneef no more |url=https://www.onmanorama.com/entertainment/entertainment-news/2023/11/09/kalabhavan-haneef-actor-passes-away-malayalam-cinema.html |access-date= |website=Onmanorama}}</ref>
|-
|''Jaladhara Pumpset Since 1962''
|
|<ref>{{Cite web |last=Daily |first=Keralakaumudi |title=Actor and mimicry artist Kalabhavan Haneef dies, will be laid to rest tomorrow |url=https://keralakaumudi.com/en/news/news.php?id=1185458&u=actor-and-mimicry-artist-kalabhavan-haneef-dies-will-be-laid-to-rest-tomorrow |access-date=2023-11-09 |website=Keralakaumudi Daily |language=en}}</ref>
|-
|''Garudan''
|Tea shop owner
|<ref>{{Cite web |last=Antony |first=Seena |date=9 November 2023 |title='ഗരുഡൻ' ചെയ്യുമ്പോൾ ഹനീഫ ഇക്കയ്ക്ക് ആരോഗ്യപ്രശ്നങ്ങൾ തോന്നിയിരുന്നില്ല: സങ്കടത്തോടെ അരുൺ വർമ |url=https://www.manoramaonline.com/movies/movie-news/2023/11/09/garudan-director-arun-varma-remembering-kalabhavan-haneef.html |access-date=10 November 2023 |website=Manorama Online |language=ml}}</ref>
|-
|''Kaathal – The Core''
|Judge
|<ref>{{Cite web |date=2023-11-24 |title=Kaathal The Core Box Office Collection Day 1: Mammootty's Malayalam Movie Opens To Decent Numbers |url=https://www.thedailyjagran.com/entertainment/kathal-the-core-box-office-collection-day-1-mammooty-led-malayalam-film-opens-to-decent-numbers-10115910 |access-date=2023-11-29 |website=English Jagran |language=en}}</ref>
|-
| rowspan="2" |2024
|''Once Upon a Time in Kochi''
|
|<ref>{{Cite web |date=2024-05-29 |title=Once Upon A Time In Kochi Trailer: A police procedural centered around drug abuse in Kochi |url=https://www.cinemaexpress.com/malayalam/videos/2024/May/29/once-upon-a-time-in-kochi-trailer-a-police-procedural-centered-around-drug-abuse-in-kochi |access-date=2024-05-31 |website=Cinema Express |language=en}}</ref>
|-
|''Samadhana Pusthakam''
|
|<ref>{{Cite web |date=2024-07-18 |title=Samadhana Pusthakam Teaser: A comedy entertainer centered on a high school |url=https://www.cinemaexpress.com/malayalam/news/2024/Jul/18/samadhana-pusthakam-teaser-a-comedy-entertainer-centered-on-a-high-school |access-date=2024-07-18 |website=Cinema Express |language=en}}</ref>
|-
|}
== ಉಲ್ಲೇಖಗಳು ==
{{ಉಲ್ಲೇಖಗಳು}}
== ಬಾಹ್ಯ ಕೊಂಡಿಗಳು ==
* {{Imdb name|id=nm3495929}}
[[ವರ್ಗ:೨೦೨೩ ನಿಧನ]]
[[ವರ್ಗ:Articles with hCards]]
9q55i2lgdxgcujhmmfw0w1ulcoywkai
1382801
1382800
2026-08-15T10:37:45Z
Ashwini Rai K
98657
1382801
wikitext
text/x-wiki
ಕಲಾಭವನ್ ಹನೀಫ್''' (1959 ಅಥವಾ 1960 - 9 ನವೆಂಬರ್ 2023) [[ಮಲಯಾಳಿ ಚಿತ್ರರಂಗ|ಮಲಯಾಳಂ ಚಿತ್ರರಂಗದ]] ಭಾರತೀಯ ನಟ ಮತ್ತು ಚಿತ್ತಪ್ರಭಾವ ನಿರೂಪಣವಾದಿ ಆಗಿದ್ದರು. ಅವರು ''ಚೆಪ್ಪುಕಿಲುಕ್ಕನ ಚಂಗತಿ'' (1991) ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. <ref name=":0">{{Cite web |title=Malayalam actor Kalabhavan Haneef passes away |url=https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html |access-date=2023-11-09 |website=The Week |language=en}}</ref>ಹನೀಫ್ ತಮ್ಮ ವೃತ್ತಿಜೀವನವನ್ನು ಮಿಮಿಕ್ರಿ ಕಲಾವಿದರಾಗಿ ಪ್ರಾರಂಭಿಸಿದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅವರು ಕೊಚ್ಚಿಯಲ್ಲಿರುವ ಕಲಾಭವನ ಎಂಬ ಪ್ರದರ್ಶನ ಕಲಾ ಕೇಂದ್ರದೊಂದಿಗೆ ಸಂಬಂಧ ಹೊಂದಿದ್ದರು. ಅವರ ನೆರೆಯ ನಟ ಮತ್ತು ಮಿಮಿಕ್ರಿ ಕಲಾವಿದ ಜೈನುದ್ದೀನ್ ಅವರನ್ನು ಕಲಾಭವನಕ್ಕೆ ಪರಿಚಯಿಸಿದರು. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಮಿಕ್ರಿ ತಂಡದೊಂದಿಗೆ ರಂಗ ಕಾರ್ಯಕ್ರಮಗಳಿಗಾಗಿ ಪ್ರವಾಸ ಮಾಡುವ ಮೂಲಕ ಮನ್ನಣೆ ಗಳಿಸಿದರು. ಶೀಘ್ರದಲ್ಲೇ, ಅವರು ತಂಡದ ಪ್ರಮುಖರಲ್ಲಿ ಒಬ್ಬರಾದರು. ಕಲಾಭವನ ಹಳೆಯ ವಿದ್ಯಾರ್ಥಿಗಳ ಅಭ್ಯಾಸವನ್ನು ಅನುಸರಿಸಿ, ಅವರು ತಮ್ಮ ಹೆಸರಿನ ಮೊದಲು ಸಂಸ್ಥೆಯ ಹೆಸರನ್ನು ಅಂಟಿಸಿಕೊಂಡರು.<ref https://starsunfolded.com/kalabhavan-haneef/</ref>
== ವೃತ್ತಿಜೀವನ ==
ಹನೀಫ್ ಶಾಲೆಯಲ್ಲಿದ್ದಾಗಲೇ ಅನುಕರಣೆ ಮಾಡಲು ಪ್ರಾರಂಭಿಸಿದರು, ಮತ್ತು ನಂತರ ಮಾರಾಟಗಾರ ಮತ್ತು ಚಿತ್ತಪ್ರಭಾವ ನಿರೂಪಣವಾದಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕೊಚ್ಚಿನ್ ಕಲಾಭವನದೊಂದಿಗೆ ನಿಕಟ ಸಂಬಂಧ ಹೊಂದಿದ್ದರು, ಅದು ಅನೇಕ ನಟರಿಗೆ ಆರಂಭಿಕ ಹಂತವಾಗಿತ್ತು. ಹನೀಫ್ ಕೂಡ ತಮ್ಮ ವೇದಿಕೆಯ ಹೆಸರಿನ ಜೊತೆಗೆ ಸಂಸ್ಥೆಯ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ಕಲಾಭವನ ಹಳೆಯ ವಿದ್ಯಾರ್ಥಿಗಳ ಪದ್ಧತಿಯನ್ನು ಅನುಸರಿಸಿದರು. ಹನೀಫ್ ನಟರಾದ ನೆಡುಮುಡಿ ವೇಣು ಮತ್ತು [[ರಾಘವನ್ (ನಟ)|ರಾಘವನ್]] ಅವರನ್ನು ಅನುಕರಿಸುವುದರಲ್ಲಿ ಶ್ರೇಷ್ಠರು.<ref https://starsunfolded.com/kalabhavan-haneef/</ref>
ಹನೀಫ್ ತಮ್ಮ ವೇದಿಕೆ ಕಾರ್ಯಕ್ರಮಗಳಿಂದಾಗಿ ಭಾರತ ಮತ್ತು ವಿದೇಶಗಳಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರು ಮಲಯಾಳಂ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದರು, ಆದರೆ ದೂರದರ್ಶನದಲ್ಲಿ ಹೆಚ್ಚು ಯಶಸ್ವಿಯಾದರು, ''ಮಿನ್ನುಕೆಟ್ಟು, ನಾದಸ್ವರಂ, ಅಬಿಸ್ ಕಾರ್ನರ್, ಕಾಮಿಡಿಯುಂ ಮಿಮಿಕ್ಸ್ ಪಿನ್ನೆ ನಂಜುಂ, ಮನಸ್ಸೋರು ಮಜವಿಲ್ಲು ,'' ಮತ್ತು ''ತಿಲನ ತಿಲನಾ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು.''
ಅವರ ಚೊಚ್ಚಲ ಚಿತ್ರ ''ಚೆಪ್ಪುಕಿಲುಕ್ಕನ ಚಂಗತಿ'' (1991). ನಂತರ ಅವರು ೧೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. <ref name=":0">{{Cite web |title=Malayalam actor Kalabhavan Haneef passes away |url=https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html |access-date=2023-11-09 |website=The Week |language=en}}<cite class="citation web cs1" data-ve-ignore="">[https://www.theweek.in/news/entertainment/2023/11/09/malayalam-actor-kalabhavan-haneef-63-who-was-part-of-indias-oscar-entry-2018-passes-away.html "Malayalam actor Kalabhavan Haneef passes away"]. ''The Week''<span class="reference-accessdate">. Retrieved <span class="nowrap">9 November</span> 2023</span>.</cite></ref>
== ವೈಯಕ್ತಿಕ ಜೀವನ ಮತ್ತು ಸಾವು ==
ಹನೀಫ್ ವಹೀದಾ ಅವರನ್ನು ವಿವಾಹವಾದರು, ಅವರಿಗೆ ಇಬ್ಬರು ಮಕ್ಕಳಿದ್ದರು. <ref>{{Cite web |last=Devasankar |first=S. |date=2023-11-09 |title=Malayalam mimicry artist-actor Kalabhavan Haneef passes away at 63 |url=https://www.pinkvilla.com/entertainment/south/malayalam-mimicry-artist-actor-kalabhavan-haneef-passes-away-at-63-1257492 |url-status=dead |archive-url=https://web.archive.org/web/20231109122516/https://www.pinkvilla.com/entertainment/south/malayalam-mimicry-artist-actor-kalabhavan-haneef-passes-away-at-63-1257492 |archive-date=9 November 2023 |access-date=2023-11-09 |website=Pinkvilla |language=en}}</ref> ಉಸಿರಾಟದ ತೊಂದರೆಯಿಂದಾಗಿ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾದ ನಂತರ, ಅವರು 9 ನವೆಂಬರ್ 2023 ರಂದು 63 ನೇ ವಯಸ್ಸಿನಲ್ಲಿ [[ಕೊಚ್ಚಿ|ಕೊಚ್ಚಿಯಲ್ಲಿ]] ನಿಧನರಾದರು. <ref>{{Cite web |date=2023-11-09 |title=Actor Kalabhavan Haneef passes away |url=https://english.mathrubhumi.com/movies-music/news/actor-kalabhavan-haneef-passes-away-at-63-1.9058046 |access-date=2023-11-09 |website=Mathrubhumi |language=en}}</ref> <ref>{{Cite web |last=Staff |first=T. N. M. |date=2023-11-09 |title=Malayalam actor and mimicry artist Kalabhavan Haneef dies |url=https://www.thenewsminute.com/kerala/malayalam-actor-and-mimicry-artist-kalabhavan-haneef-dies |access-date=2023-11-09 |website=The News Minute |language=en}}</ref>
== ಚಲನಚಿತ್ರಗಳ ಪಟ್ಟಿ ==
{| class="wikitable sortable"
!Year
!Title
!Role
! class="unsortable" |Notes
|-
| rowspan="5" |1991
|''Cheppukilukkana Changathi''
|
|<ref name="debut">{{Cite web |title=Celebrities grace wedding of Kalabhavan Haneef's son {{!}} Watch video |url=https://www.onmanorama.com/entertainment/entertainment-news/2023/01/28/kalabhavan-haneef-son-wedding-video-celebrities-dileep-innocent.html |access-date=2023-05-30 |website=OnManorama}}</ref>
|-
|''Sandesham''
|
|<ref name="sandesham">{{Cite web |date=2023-11-09 |title=Actor-mimicry artist Kalabhavan Haneef passes away |url=https://indianexpress.com/article/entertainment/malayalam/actor-mimicry-artist-kalabhavan-haneef-passes-away-9020425/ |access-date=2023-12-07 |website=The Indian Express |language=en}}</ref>
|-
|''Nettippattom''
|
|
|-
|''Godfather''
|
|<ref name="sandesham" />
|-
|''Mimics Parade''
|
|
|-
| rowspan="8" |1992
|''Kasarkode Khaderbai''
|Mimicry artist
|
|-
|''Ellarum Chollanu''
|
|
|-
|''Mr. & Mrs''
|Office Staff
|
|-
|''Manthrikacheppu''
|
|
|-
|''Congratulations Miss Anitha Menon''
|Auto Driver
|
|-
|''Pravachakan''
|
|
|-
|''Yoddha''
|
|Cameo in Song
|-
|''My Dear Muthachan''
|
|
|-
| rowspan="3" |1994
|''Malappuram Haji Mahanaya Joji''
|Khader
|<ref name="sandesham" />
|-
|''Vadhu Doctoraanu''
|
|
|-
|''CID Unnikrishnan B.A., B.Ed.''
|Postman
|
|-
| rowspan="8" |1995
|''Mimics Action 500''
|Mimicry artist
|
|-
|''Manikya Chempazhuka''
|
|
|-
|''Puthukottayile Puthumanavalan''
|
|
|-
|''Aadyathe Kanmani''
|
|
|-
|''Tom &amp; Jerry''
|Policeman
|
|-
|''Kalamasseriyil Kalyanayogam''
|Prathapan
|
|-
|''Kalyanji Anandji''
|Broker
|
|-
|''Kidilol Kidilam''
|
|
|-
| rowspan="3" |1996
|''Swapna Lokathe Balabhaskaran''
|Marriage Broker
|
|-
|''Sathyabhamakkoru Premalekhanam''
|Vallyaveedan's right-hand
|
|-
|''Nandagopante Kusruthikal''
|
|
|-
| rowspan="3" |1997
|''Poonilamazha''
|
|
|-
|''Suvarna Simhasanam''
|
|
|-
|''The Good Boys''
|
|
|-
| rowspan="2" |1998
|''Vismayam''
|Nalinakshan
|
|-
|''Gloria Fernandes From USA''
|
|
|-
|2000
|''Thenkasipattanam''
|Prospective groom
|<ref name="sandesham" />
|-
| rowspan="6" |2001
|''Ee Parakkum Thalika''
|Groom
|<ref name="sandesham" />
|-
|''Dupe Dupe Dupe''
|
|
|-
|''Goa''
|
|
|-
|''Desam''
|
|
|-
|''Nalacharitham Naalam Divasam''
|
|
|-
|''Jameendaar''
|
|
|-
| rowspan="2" |2002
|''Bamboo Boys''
|
|
|-
|''Kunjikoonan''
|
|
|-
| rowspan="2" |2003
|''Gramophone''
|Union Leader
|
|-
|''[[ಸಿ ಐ ಡಿ ಮೂಸಾ|C.I.D. Moosa]]''
|House Broker
|
|-
| rowspan="3" |2004
|''Thalamelam''
|
|
|-
|''Sethurama Iyer CBI''
|
|
|-
|''C. I. Mahadevan 5 Adi 4 Inchu''
|Varkey
|
|-
| rowspan="4" |2005
|''Pandippada''
|Bhasi's friend
|
|-
|''Kochi Rajavu''
|
|
|-
|''Ben Johnson''
|
|
|-
|''Nerariyan CBI''
|
|
|-
| rowspan="4" |2006
|''Pachakuthira''
|ATM security
|
|-
|''Kilukkam Kilukilukkam''
|Driver
|
|-
|''Thuruppugulan''
|
|
|-
|''Bada Dosth''
|
|
|-
| rowspan="4" |2007
|''Chotta Mumbai''
|Marriage broker
|<ref name="sandesham" />
|-
|''Inspector Garud''
|Auto Driver Ajayan
|
|-
|''Vinodayathra''
|Hotel Receptionist
|
|-
|''Nagaram''
|
|
|-
| rowspan="4" |2008
|''Kerala Police''
|Lodge receptionist
|
|-
|''Annan Thambi''
|
|
|-
|''Twenty:20''
|
|
|-
|''Crazy Gopalan''
|Pushpan
|
|-
| rowspan="2" |2009
|''Chattambinadu''
|Villager
|
|-
|''[[Currency(film)|Currency]]''
|Konkani Man
|
|-
|''2 Harihar Nagar''
|Driver
|
|-
| rowspan="3" |2010
|''Kanmazha Peyyum Munpe''
|Gopalan
|
|-
|''Again Kasargod Khader Bhai''
|Begger
|
|-
|''Marykkundoru Kunjaadu''
|Bus Conductor
|
|-
| rowspan="10" |2011
|''Kudumbasree Travels''
|
|
|-
|''Karayilekku Oru Kadal Dooram''
|
|
|-
|''Maharaja Talkies''
|Dubai Abdullah
|
|-
|''Manikyakkallu''
|Radhakrishnan
|
|-
|''Seniors''
|Hostel Security Guard
|
|-
|''Venicile Vyapari''
|
|
|-
|''Doctor Love''
|
|
|-
|''Kottarthil Kutty Bhootham''
|
|
|-
|''Killadi Raman''
|
|
|-
|''Vellaripravinte Changathi''
|
|
|-
| rowspan="11" |2012
|''Thalsamayam Oru Penkutty''
|
|
|-
|''Ustad Hotel''
|Samu
|<ref name="sandesham" />
|-
|''Ee Adutha Kaalathu''
|Mammootty
|
|-
|''Mallu Singh''
|Drunker
|
|-
|''Cobra''
|
|
|-
|''Idiots''
|
|
|-
|''Husbands in Goa''
|
|
|-
|''Scene Onnu Nammude Veedu''
|
|
|-
|''Lekshmi Vilasom Renuka Makan Reghuraman''
|
|
|-
|''Chapters''
|
|
|-
|''101 Weddings''
|
|
|-
| rowspan="10" |2013
|''Sound Thoma''
|Tea Shop Owner
|
|-
|''Namboothiri Yuvavu @43''
|Govindan
|
|-
|''Drishyam''
|Cinema projector operator
|<ref name="sandesham" />
|-
|''Weeping Boy''
|Jose
|
|-
|''Meow Meow Karimpoocha''
|
|
|-
|''Proprietors: Kammath &amp; Kammath''
|Broker
|
|-
|''Nadodimannan''
|Vasu
|
|-
|''Romans''
|Lottery Salesman
|
|-
|''Vallatha Pahayan''
|
|
|-
|''On the Way''
|
|
|-
| rowspan="12" |2014
|''Thomson Villa''
|
|
|-
|''Ulsaha Committee''
|
|
|-
|''You Can Do it''
|
|
|-
|''Praise the Lord''
|Police constable
|
|-
|''Malayaalanaadu''
|
|
|-
|''Kunjananthante Kada''
|
|
|-
|''Seconds''
|
|
|-
|''Ring Master''
|
|
|-
|''Happy Journey''
|
|
|-
|''Avatharam''
|
|
|-
|''100 Degree Celsius''
|
|
|-
|''Manglish''
|Chayakaran Mani
|
|-
| rowspan="6" |2015
|''[[ಪಥೇಮರಿ|Pathemari]]''
|Marriage broker
|
|-
|''Amar Akbar Anthony''
|Thattukada owner
|<ref name="sandesham" />
|-
|''Kanthari''
|
|
|-
|''Fireman''
|Juice seller
|
|-
|''My God''
|
|
|-
|''Aana Mayil Ottakam''
|
|Segment: Fill in the blanks
|-
| rowspan="6" |2016
|''Paavada''
|Varghese
|
|-
|''Valliyum Thetti Pulliyum Thetti''
|Nair
|
|-
|''Marubhoomiyile Aana''
|
|
|-
|''Welcome to Central Jail''
|Vishwanath's assistant
|
|-
|''Thoppil Joppan''
|Announcer
|
|-
|''Kattappanayile Rithwik Roshan''
|Sasi/Soman
|<ref name="sandesham" />
|-
| rowspan="8" |2017
|''Georgettan's Pooram''
|Vareed
|
|-
|''Puthan Panam''
|Antappan
|
|-
|''Pretham Undu Sookshikuka''
|
|
|-
|''Kuntham''
|
|
|-
|''Pullikkaran Staraa''
|School teacher
|
|-
|''Sherlock Toms''
|Jolly
|
|-
|''Lavakusha''
|TTR
|
|-
|''Vimaanam''
|Doctor
|
|-
| rowspan="11" |2018
|''Vikadakumaran''
|Sabu
|
|-
|''Parole''
|Monis
|
|-
|''Panchavarnathatha''
|Jimmy's assistant
|
|-
|''Uncle''
|Bapputti
|
|-
|''Chanakya Thanthram''
|Vishwan
|
|-
|''Ashiq Vanna Divasam''
|Mesthri
|
|-
|''Oru Pazhaya Bomb Kadha''
|Varkichan
|
|-
|''Oru Kuttanadan Blog''
|Varkichan
|
|-
|''Chalakkudykkaran Changathy''
|Kannan Unni
|
|-
|''Nervarennu Immani Cherinjoo Taa...''
|
|
|-
|''Thanaha''
|Drunk Man
|
|-
| rowspan="13" |2019
|''Kodathi Samaksham Balan Vakeel''
|Colony resident
|
|-
|''Neeyum Njanum''
|
|
|-
|''Thelivu''
|
|
|-
|''Puzhikkadakan''
|
|
|-
|''Oru Pathaam Classile Pranayam''
|
|
|-
|''Isakkinte Ithihasam''
|
|
|-
|''Subharathri''
|
|
|-
|''An International Local Story''
|Moideen
|
|-
|''Children's Park''
|
|
|-
|''Sidharthan Enna Njan''
|Thankappan
|
|-
|''Under World''
|Barber
|
|-
|''Margamkali''
|
|
|-
|''Driving Licence''
|Pillai
|
|-
|2020
|''Dhamaka''
|
|
|-
| rowspan="4" |2021
|''The Priest''
|Anand's father
|
|-
|''One''
|Thomas, Security officer
|
|-
|''Vidhi''
|
|
|-
|''Yuvam''
|KSRTC Employee
|
|-
| rowspan="4" |2022
|''Oruthee''
|
|<ref>{{Cite web |date=17 March 2020 |title=Oruthee, a survival drama starring Navya Nair |url=https://www.newindianexpress.com/entertainment/malayalam/2020/mar/17/oruthee-a-survival-drama-starring-navya-nair-2117546.html |access-date=2023-05-30 |website=The New Indian Express}}</ref>
|-
|''Puzhu''
|
|
|-
|''Laljose''
|
|
|-
|''Aaraattu''
|
|
|-
| rowspan="9" |2023
|''Vanitha''
|
|
|-
|''Aathma''
|
|
|-
|''Gaffor Ka Dhosth''
|
|
|-
|''Oru Paka Nadan Premam''
|
|
|-
|''Aalankam''
|
|<ref>{{Cite web |date=13 February 2023 |title=Lukman-Jaffer Idukki starrer Aalankam to hit theatres this month |url=https://www.cinemaexpress.com/malayalam/news/2023/feb/13/lukman-jaffer-idukki-starrer-aalankam-to-hit-theatres-this-month-39952.html |access-date=2023-05-30 |website=[[Cinema Express]] |language=en}}</ref>
|-
|''2018''
|Karunan
|<ref>{{Cite web |last=Staff |first=Onmanorama |date=9 November 2023 |title=Actor and mimicry artist Kalabhavan Haneef no more |url=https://www.onmanorama.com/entertainment/entertainment-news/2023/11/09/kalabhavan-haneef-actor-passes-away-malayalam-cinema.html |access-date= |website=Onmanorama}}</ref>
|-
|''Jaladhara Pumpset Since 1962''
|
|<ref>{{Cite web |last=Daily |first=Keralakaumudi |title=Actor and mimicry artist Kalabhavan Haneef dies, will be laid to rest tomorrow |url=https://keralakaumudi.com/en/news/news.php?id=1185458&u=actor-and-mimicry-artist-kalabhavan-haneef-dies-will-be-laid-to-rest-tomorrow |access-date=2023-11-09 |website=Keralakaumudi Daily |language=en}}</ref>
|-
|''Garudan''
|Tea shop owner
|<ref>{{Cite web |last=Antony |first=Seena |date=9 November 2023 |title='ഗരുഡൻ' ചെയ്യുമ്പോൾ ഹനീഫ ഇക്കയ്ക്ക് ആരോഗ്യപ്രശ്നങ്ങൾ തോന്നിയിരുന്നില്ല: സങ്കടത്തോടെ അരുൺ വർമ |url=https://www.manoramaonline.com/movies/movie-news/2023/11/09/garudan-director-arun-varma-remembering-kalabhavan-haneef.html |access-date=10 November 2023 |website=Manorama Online |language=ml}}</ref>
|-
|''Kaathal – The Core''
|Judge
|<ref>{{Cite web |date=2023-11-24 |title=Kaathal The Core Box Office Collection Day 1: Mammootty's Malayalam Movie Opens To Decent Numbers |url=https://www.thedailyjagran.com/entertainment/kathal-the-core-box-office-collection-day-1-mammooty-led-malayalam-film-opens-to-decent-numbers-10115910 |access-date=2023-11-29 |website=English Jagran |language=en}}</ref>
|-
| rowspan="2" |2024
|''Once Upon a Time in Kochi''
|
|<ref>{{Cite web |date=2024-05-29 |title=Once Upon A Time In Kochi Trailer: A police procedural centered around drug abuse in Kochi |url=https://www.cinemaexpress.com/malayalam/videos/2024/May/29/once-upon-a-time-in-kochi-trailer-a-police-procedural-centered-around-drug-abuse-in-kochi |access-date=2024-05-31 |website=Cinema Express |language=en}}</ref>
|-
|''Samadhana Pusthakam''
|
|<ref>{{Cite web |date=2024-07-18 |title=Samadhana Pusthakam Teaser: A comedy entertainer centered on a high school |url=https://www.cinemaexpress.com/malayalam/news/2024/Jul/18/samadhana-pusthakam-teaser-a-comedy-entertainer-centered-on-a-high-school |access-date=2024-07-18 |website=Cinema Express |language=en}}</ref>
|-
|}
== ಉಲ್ಲೇಖಗಳು ==
{{ಉಲ್ಲೇಖಗಳು}}
== ಬಾಹ್ಯ ಕೊಂಡಿಗಳು ==
* {{Imdb name|id=nm3495929}}
[[ವರ್ಗ:೨೦೨೩ ನಿಧನ]]
[[ವರ್ಗ:Articles with hCards]]
f8nihskl5wd2fdxc399hxqdckxmwu14
ನಂದನಂ(ಚಲನಚಿತ್ರ)
0
180369
1382805
2026-08-15T11:20:42Z
Pragathi. BH
88266
ಹೊಸ ಪುಟ: ನಂದನಂ ( ಅನುವಾದ: ಕೃಷ್ಣನ ಸ್ವರ್ಗೀಯ ಉದ್ಯಾನ ) 2002 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಪ್ರಣಯ ಚಿತ್ರವಾಗಿದ್ದು , ರಂಜಿತ್ ಬರೆದು, ಸಹ-ನಿರ್ಮಿಸಿ ಮತ್ತು ನಿರ್ದೇಶಿಸಿದ್ದಾರೆ. <ref>https://en.wikipedia.org/wiki/Nandanam_(film)#cite_note-1</ref> ಈ ಚಿತ್ರ...
1382805
wikitext
text/x-wiki
ನಂದನಂ ( ಅನುವಾದ: ಕೃಷ್ಣನ ಸ್ವರ್ಗೀಯ ಉದ್ಯಾನ ) 2002 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಪ್ರಣಯ ಚಿತ್ರವಾಗಿದ್ದು , ರಂಜಿತ್ ಬರೆದು, ಸಹ-ನಿರ್ಮಿಸಿ ಮತ್ತು ನಿರ್ದೇಶಿಸಿದ್ದಾರೆ. <ref>https://en.wikipedia.org/wiki/Nandanam_(film)#cite_note-1</ref> ಈ ಚಿತ್ರದಲ್ಲಿ ನವ್ಯಾ ನಾಯರ್ , ಪೃಥ್ವಿರಾಜ್ ಸುಕುಮಾರನ್ , ಅರವಿಂದ್ ಆಕಾಶ್ , ಕವಿಯೂರ್ ಪೊನ್ನಮ್ಮ , ರೇವತಿ , ಸಿದ್ದಿಕ್ ಮತ್ತು ಸಾಯಿಕುಮಾರ್ ನಟಿಸಿದ್ದಾರೆ . ಹಿನ್ನೆಲೆ ಗಾಯಕ ಕೆ.ಜೆ. ಯೇಸುದಾಸ್ ಮತ್ತು ಸುಧೀಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎರಡು ಫಿಲ್ಮ್ಫೇರ್ ಪ್ರಶಸ್ತಿಗಳ ದಕ್ಷಿಣ ಪ್ರಶಸ್ತಿಗಳನ್ನು ಗೆದ್ದಿದೆ. ಈ ಚಿತ್ರವನ್ನು ತಮಿಳಿನಲ್ಲಿ ಸೀದನ್ ಎಂದು ಮರುನಿರ್ಮಾಣ ಮಾಡಲಾಯಿತು .
ಕಥಾವಸ್ತು
ಬಾಲಮಣಿ ಒಬ್ಬ ಅನಾಥೆಯಾಗಿದ್ದು, ಅಂಬಲಪಟ್ಟಿಲ್ ಕುಟುಂಬದ ವೃದ್ಧ ಮಾತೃಮೂರ್ತಿ ಉನ್ನಿಯಮ್ಮ ಅವರ ಸೇವಕಿಯಾಗಿ ಕೆಲಸ ಮಾಡುತ್ತಾಳೆ ಮತ್ತು ಅವರೊಂದಿಗೆ ದೊಡ್ಡ ಭವನದಲ್ಲಿ ವಾಸಿಸುತ್ತಾಳೆ. ಅವಳು ತನ್ನ ಕೋಣೆಯಲ್ಲಿ ಗುರುವಾಯೂರಪ್ಪನ ಫೋಟೋವನ್ನು ಹೊಂದಿದ್ದಾಳೆ , ಅದನ್ನು ಅವಳು ಪ್ರತಿದಿನ ದೀಪ ಹಚ್ಚುತ್ತಾಳೆ ಮತ್ತು ಸ್ನೇಹಿತನೊಂದಿಗೆ ಮಾತನಾಡುತ್ತಿರುವಂತೆ ಶ್ರೀಕೃಷ್ಣನೊಂದಿಗೆ ಮಾತನಾಡುತ್ತಾಳೆ. ಗುರುವಾಯೂರಪ್ಪನ (ಶ್ರೀಕೃಷ್ಣ) ಕಟ್ಟಾ ಭಕ್ತೆಯಾಗಿದ್ದರೂ, ದೇವಾಲಯವು ಮನೆಯ ಹತ್ತಿರದಲ್ಲಿದ್ದರೂ ಸಹ, ಪವಿತ್ರ ದೇವಾಲಯಕ್ಕೆ ಹೋಗಲು ಅವಳಿಗೆ ಅವಕಾಶವಿಲ್ಲ. ಅವಳು ಹೋಗಲು ಯೋಜಿಸಿದಾಗಲೆಲ್ಲಾ ಏನಾದರೂ ತಪ್ಪಾಗುತ್ತದೆ. ಶ್ರೀಕೃಷ್ಣನು ಅನುಮತಿಸುವವರೆಗೆ ಯಾರೂ ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ . ಇದು ದೇವರು ಅವಳನ್ನು ಹೋಗಲು ಬಯಸುವುದಿಲ್ಲ ಎಂದು ಬಾಲಮಣಿಯನ್ನು ನಂಬುವಂತೆ ಮಾಡುತ್ತದೆ. ತನ್ನ ಮೊಮ್ಮಗಳಂತೆ ಅವಳನ್ನು ನೋಡಿಕೊಳ್ಳುವ ಉನ್ನಿಯಮ್ಮಳ ಪ್ರೀತಿ ಮತ್ತು ವಾತ್ಸಲ್ಯದಿಂದ ಅವಳು ಪ್ರಭಾವಿತಳಾಗುತ್ತಾಳೆ. ಅವಳು ತನ್ನ ನೆರೆಯ ಜಾನಕಿಯೊಂದಿಗೆ ಸ್ನೇಹಪರಳಾಗಿದ್ದಾಳೆ, ಅವಳ ಮಗ ಉನ್ನಿಕೃಷ್ಣನ್ ಹಳ್ಳಿಗೆ ಹಿಂತಿರುಗುತ್ತಾನೆ ಎಂದು ಹೇಳುತ್ತಾಳೆ. ಬಾಲಮಣಿ ಅವಳನ್ನು ಭೇಟಿಯಾಗುವುದಾಗಿ ಹೇಳುತ್ತಾಳೆ ಆದರೆ ಅವಳು ಹೊಂದಿರುವ ಎಲ್ಲಾ ಕೆಲಸಗಳಿಂದಾಗಿ ಶೀಘ್ರದಲ್ಲೇ ಇದನ್ನು ಮರೆತುಬಿಡುತ್ತಾಳೆ.
ಒಂದು ದಿನ, ಉನ್ನಿಯಮ್ಮಳ ಮೊಮ್ಮಗ ಮನು ತನ್ನ ಅಜ್ಜಿಯೊಂದಿಗೆ ಸಮಯ ಕಳೆಯಲು ಅಂಬಲಪಟ್ಟಿಲ್ಗೆ ಬರುತ್ತಾನೆ. ಬೆಂಗಳೂರಿನಲ್ಲಿ ವಾಸಿಸುವ ಪ್ರೀತಿಯ ಒಂಟಿ ತಾಯಿ ಮನುವನ್ನು ಬೆಳೆಸಿದ್ದಾಳೆ. ಬಾಲಾ ತನ್ನ ಕನಸಿನಿಂದ ಅವನನ್ನು ಗುರುತಿಸುತ್ತಾಳೆ, ಅಲ್ಲಿ ಅವಳು ಗುರುವಾಯೂರ್ ದೇವಸ್ಥಾನದ ಮುಂದೆ ಅವನನ್ನು ಮದುವೆಯಾಗುತ್ತಾಳೆ . ಅವನು ಬಾಲಾ ಬಗ್ಗೆ ಪ್ರೀತಿಯನ್ನು ತೋರಿಸಲು ಪ್ರಾರಂಭಿಸುತ್ತಾಳೆ, ಅದಕ್ಕೆ ಅವಳು ಸಹಾನುಭೂತಿ ತೋರಿಸುತ್ತಾಳೆ. ಆದಾಗ್ಯೂ, ಅವನು ಉನ್ನತ ವರ್ಗದ ಕುಟುಂಬಕ್ಕೆ ಸೇರಿದವಳು ಮತ್ತು ತಾನು ಸೇವಕಿಯಾಗಿರುವುದರಿಂದ ಜನರು ಅವರನ್ನು ಒಪ್ಪುವುದಿಲ್ಲ ಎಂದು ಅವಳು ಅವನಿಗೆ ಹೇಳುತ್ತಾಳೆ. ಶೀಘ್ರದಲ್ಲೇ, ಮನುವಿನ ತಾಯಿ ತಂಕಮ್ ಬೆಂಗಳೂರಿನಿಂದ ಬರುತ್ತಾಳೆ. ಮನು ಅಮೆರಿಕಕ್ಕೆ ಹೊರಡುವ ಮೊದಲು ಅವನಿಗೆ ಮದುವೆ ಮಾಡಲು ಅವಳು ಯೋಜಿಸುತ್ತಾಳೆ ಮತ್ತು ಅವನ ಮದುವೆಯನ್ನು ಈಗಾಗಲೇ ನಿಶ್ಚಯಿಸಿದ್ದಾಳೆ. ಅವಳು ಬಾಲಾಳನ್ನು ತಕ್ಷಣ ಇಷ್ಟಪಡುತ್ತಾಳೆ ಆದರೆ ಮನು ಮತ್ತು ಬಾಲಾ ಅವರ ಪರಸ್ಪರ ಪ್ರೀತಿಯ ಬಗ್ಗೆ ತಿಳಿದಿಲ್ಲ. ಉನ್ನಿಯಮ್ಮ ಮತ್ತು ತಂಕಮ್ ಅವರನ್ನು ಅಸಮಾಧಾನಗೊಳಿಸಲು ಬಯಸದ ಕಾರಣ ಬಾಲಾ ಮನುವಿನಿಂದ ಅದನ್ನು ಹಾಗೆಯೇ ಇಡಲು ಕೇಳುತ್ತಾಳೆ.
ಏತನ್ಮಧ್ಯೆ, ಬಾಲಾ ಒಬ್ಬ ವ್ಯಕ್ತಿಯನ್ನು ಭೇಟಿಯಾಗುತ್ತಾಳೆ, ಅವನು ತನ್ನ ಮಗ ಶೀಘ್ರದಲ್ಲೇ ಹಿಂತಿರುಗುತ್ತಾನೆ ಎಂದು ಜಾನಕಿ ಹೇಳಿದ್ದಾಗಿ ಅವಳು ನೆನಪಿಸಿಕೊಳ್ಳುತ್ತಾಳೆ ಮತ್ತು ಅವರ ನಡುವೆ ಸ್ನೇಹ ಬೆಳೆಯುತ್ತದೆ. ಅವಳು ಅವನನ್ನು ಉನ್ನಿಯೆಟ್ಟನ್ ಎಂದು ಕರೆಯುತ್ತಾಳೆ, ಅವನು ಬಾಲಾಗೆ ತುಂಬಾ ಬೆಂಬಲ ನೀಡುತ್ತಾನೆ. ಮನುವಿನ ಮದುವೆ ದಿನಾಂಕ ನಿಗದಿಯಾಗಿದೆ, ಆದಾಗ್ಯೂ, ಮನು ಮತ್ತು ಬಾಲಮಣಿಯ ಪರಸ್ಪರ ಪ್ರೀತಿಯ ಹಿಂದಿನ ಸತ್ಯವನ್ನು ತಂಕಮ್ ಕಂಡುಕೊಳ್ಳುತ್ತಾನೆ. ಮನು ತನಗೆ ಮೊದಲೇ ಏಕೆ ಹೇಳಲಿಲ್ಲ ಎಂದು ಅವಳು ಕೇಳುತ್ತಾಳೆ, ಅವನು ತನ್ನ ಹೃದಯವನ್ನು ಮುರಿಯಲು ಬಯಸಲಿಲ್ಲ ಮತ್ತು ಅವಳು ಯಾವಾಗಲೂ ಅವನಿಗೆ ಸರಿಯಾದದ್ದನ್ನು ಮಾಡಿದ್ದಾಳೆ ಎಂದು ಬಹಿರಂಗಪಡಿಸುತ್ತಾನೆ.
ಅವನು ದುಃಖಿತನಾಗಿರುವುದನ್ನು ನೋಡುವುದು ಮಾತ್ರ ತನ್ನ ಹೃದಯವನ್ನು ಮುರಿಯುವ ಏಕೈಕ ವಿಷಯ ಎಂದು ಅವಳು ಅವನಿಗೆ ಹೇಳುತ್ತಾಳೆ. ಮದುವೆಯನ್ನು ರದ್ದುಗೊಳಿಸಲು ತುಂಬಾ ತಡವಾಗಿದ್ದರಿಂದ ಅವಳು ಮನು ಮತ್ತು ಬಾಲಾ ಬಳಿ ಕ್ಷಮೆಯಾಚಿಸುತ್ತಾಳೆ. ಬಾಲಾ ಉನ್ನಿಯನ್ನು ಭೇಟಿಯಾಗಿ, ಅವಳು ಯಾವಾಗಲೂ ಅವನನ್ನು ನಂಬಿದ್ದರೂ ಮತ್ತು ಏನನ್ನೂ ನಿರೀಕ್ಷಿಸದಿದ್ದರೂ ದೇವರು ಅವಳನ್ನು ನೋಯಿಸುತ್ತಿದ್ದಾನೆ ಎಂದು ಹೇಳುತ್ತಾಳೆ. ಉನ್ನಿ ನಗುತ್ತಾ ತಾನು ನಂಬಿಕೆಯನ್ನು ಕಳೆದುಕೊಳ್ಳಬಾರದು ಮತ್ತು ಕೊನೆಯಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಉತ್ತರಿಸುತ್ತಾಳೆ.
ಮರುದಿನ, ಎಲ್ಲಾ ಸಂಬಂಧಿಕರು ಅಂಬಲಪಟ್ಟಿಲ್ಗೆ ಆಗಮಿಸುತ್ತಾರೆ ಮತ್ತು ಮದುವೆಯ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಮದುವೆಯ ದಿನದಂದು, ವಧು ತನ್ನ ಗೆಳೆಯನೊಂದಿಗೆ ಓಡಿಹೋಗುತ್ತಾಳೆ. ಬಾಲಾ ಮನುವನ್ನು ಮದುವೆಯಾಗಬೇಕೆಂದು ಥಂಕಮ್ ಸೂಚಿಸುತ್ತಾಳೆ ಆದರೆ ಕುಟುಂಬವು, ಆದರೆ ಸಂಬಂಧಿಕರು ವಿರೋಧಿಸುತ್ತಾರೆ.
ಇದರಿಂದ ಅವಮಾನಿತಳಾದ ಬಾಲಾ ಹೊರಟು ಹೋಗುತ್ತಾಳೆ, ಆದರೆ ಉನ್ನಿಯಮ್ಮ ಅವಳನ್ನು ತಡೆಯುತ್ತಾಳೆ. ಅವಳು ಸಂಬಂಧಿಕರನ್ನು ಸಮಾಧಾನಪಡಿಸುತ್ತಾಳೆ ಮತ್ತು ಮನು ಮತ್ತು ಬಾಲಾ ಪರಸ್ಪರ ಪ್ರೀತಿಸುತ್ತಿದ್ದರೆ, ಯಾರೂ ಅವರನ್ನು ತಡೆಯಬಾರದು ಎಂದು ಹೇಳುತ್ತಾಳೆ. ಬಾಲಮಣಿ ಮತ್ತು ಮನು ಮದುವೆಯಾಗುತ್ತಾರೆ, ಮತ್ತು ಅವರು ಉನ್ನಿಯೆಟ್ಟನ್ ಅವರನ್ನು ಭೇಟಿಯಾಗಲು ಹೋದಾಗ, ಉನ್ನಿಯೆಟ್ಟನ್ ಬಾಲಮಣಿಗೆ ತಿಳಿದಿರುವ ಬದಲು ಬೇರೊಬ್ಬರು ಬಂದಾಗ ಅವರು ಆಶ್ಚರ್ಯಚಕಿತರಾಗುತ್ತಾರೆ. ಇದನ್ನು ಅರಿತುಕೊಂಡ ನಂತರ, ಅವಳು ಮನು ಜೊತೆ ದೇವಸ್ಥಾನಕ್ಕೆ ಓಡುತ್ತಾಳೆ, ಆದರೆ ಅದನ್ನು ಮುಚ್ಚಲಾಗಿರುವುದರಿಂದ ಅವರು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಮೊದಲ ಬ್ಯಾರಿಕೇಡ್ ದಾಟಲು ಬಿಡುವಂತೆ ಪೊಲೀಸರನ್ನು ಮನವೊಲಿಸುವಲ್ಲಿ ಅವರು ಯಶಸ್ವಿಯಾಗುತ್ತಾರೆ, ಮತ್ತು ಅಲ್ಲಿ ಮುಖ್ಯ ದೇವಸ್ಥಾನದ ಬಳಿ ತನಗೆ ಪರಿಚಿತವಾದ ಉನ್ನಿಯೆಟ್ಟನ್ ಅನ್ನು ನೋಡುತ್ತಾಳೆ, ಅವನು ಅವಳನ್ನು ನೋಡಿ ನಗುತ್ತಾ ಕಣ್ಮರೆಯಾಗುತ್ತಾನೆ. ಗುರುವಾಯೂರಪ್ಪನ್ ತನ್ನೊಂದಿಗೆ ಸ್ನೇಹಿತನ ರೂಪದಲ್ಲಿ ಇದ್ದನೆಂದು ಅವಳು ಅರಿತುಕೊಳ್ಳುತ್ತಾಳೆ.
2g4vpjgxr4uovh8prenyvvbw85n15jm
1382806
1382805
2026-08-15T11:25:33Z
Pragathi. BH
88266
1382806
wikitext
text/x-wiki
ನಂದನಂ ( ಅನುವಾದ: ಕೃಷ್ಣನ ಸ್ವರ್ಗೀಯ ಉದ್ಯಾನ ) 2002 ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಪ್ರಣಯ ಚಿತ್ರವಾಗಿದ್ದು , ರಂಜಿತ್ ಬರೆದು, ಸಹ-ನಿರ್ಮಿಸಿ ಮತ್ತು ನಿರ್ದೇಶಿಸಿದ್ದಾರೆ. <ref>https://en.wikipedia.org/wiki/Nandanam_(film)#cite_note-1</ref> ಈ ಚಿತ್ರದಲ್ಲಿ ನವ್ಯಾ ನಾಯರ್ , ಪೃಥ್ವಿರಾಜ್ ಸುಕುಮಾರನ್ , ಅರವಿಂದ್ ಆಕಾಶ್ , ಕವಿಯೂರ್ ಪೊನ್ನಮ್ಮ , ರೇವತಿ , ಸಿದ್ದಿಕ್ ಮತ್ತು ಸಾಯಿಕುಮಾರ್ ನಟಿಸಿದ್ದಾರೆ . ಹಿನ್ನೆಲೆ ಗಾಯಕ ಕೆ.ಜೆ. ಯೇಸುದಾಸ್ ಮತ್ತು ಸುಧೀಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎರಡು ಫಿಲ್ಮ್ಫೇರ್ ಪ್ರಶಸ್ತಿಗಳ ದಕ್ಷಿಣ ಪ್ರಶಸ್ತಿಗಳನ್ನು ಗೆದ್ದಿದೆ. ಈ ಚಿತ್ರವನ್ನು ತಮಿಳಿನಲ್ಲಿ ಸೀದನ್ ಎಂದು ಮರುನಿರ್ಮಾಣ ಮಾಡಲಾಯಿತು .
ಕಥಾವಸ್ತು
ಬಾಲಮಣಿ ಒಬ್ಬ ಅನಾಥೆಯಾಗಿದ್ದು, ಅಂಬಲಪಟ್ಟಿಲ್ ಕುಟುಂಬದ ವೃದ್ಧ ಮಾತೃಮೂರ್ತಿ ಉನ್ನಿಯಮ್ಮ ಅವರ ಸೇವಕಿಯಾಗಿ ಕೆಲಸ ಮಾಡುತ್ತಾಳೆ ಮತ್ತು ಅವರೊಂದಿಗೆ ದೊಡ್ಡ ಭವನದಲ್ಲಿ ವಾಸಿಸುತ್ತಾಳೆ. ಅವಳು ತನ್ನ ಕೋಣೆಯಲ್ಲಿ ಗುರುವಾಯೂರಪ್ಪನ ಫೋಟೋವನ್ನು ಹೊಂದಿದ್ದಾಳೆ , ಅದನ್ನು ಅವಳು ಪ್ರತಿದಿನ ದೀಪ ಹಚ್ಚುತ್ತಾಳೆ ಮತ್ತು ಸ್ನೇಹಿತನೊಂದಿಗೆ ಮಾತನಾಡುತ್ತಿರುವಂತೆ ಶ್ರೀಕೃಷ್ಣನೊಂದಿಗೆ ಮಾತನಾಡುತ್ತಾಳೆ. ಗುರುವಾಯೂರಪ್ಪನ (ಶ್ರೀಕೃಷ್ಣ) ಕಟ್ಟಾ ಭಕ್ತೆಯಾಗಿದ್ದರೂ, ದೇವಾಲಯವು ಮನೆಯ ಹತ್ತಿರದಲ್ಲಿದ್ದರೂ ಸಹ, ಪವಿತ್ರ ದೇವಾಲಯಕ್ಕೆ ಹೋಗಲು ಅವಳಿಗೆ ಅವಕಾಶವಿಲ್ಲ. ಅವಳು ಹೋಗಲು ಯೋಜಿಸಿದಾಗಲೆಲ್ಲಾ ಏನಾದರೂ ತಪ್ಪಾಗುತ್ತದೆ. ಶ್ರೀಕೃಷ್ಣನು ಅನುಮತಿಸುವವರೆಗೆ ಯಾರೂ ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ . ಇದು ದೇವರು ಅವಳನ್ನು ಹೋಗಲು ಬಯಸುವುದಿಲ್ಲ ಎಂದು ಬಾಲಮಣಿಯನ್ನು ನಂಬುವಂತೆ ಮಾಡುತ್ತದೆ. ತನ್ನ ಮೊಮ್ಮಗಳಂತೆ ಅವಳನ್ನು ನೋಡಿಕೊಳ್ಳುವ ಉನ್ನಿಯಮ್ಮಳ ಪ್ರೀತಿ ಮತ್ತು ವಾತ್ಸಲ್ಯದಿಂದ ಅವಳು ಪ್ರಭಾವಿತಳಾಗುತ್ತಾಳೆ. ಅವಳು ತನ್ನ ನೆರೆಯ ಜಾನಕಿಯೊಂದಿಗೆ ಸ್ನೇಹಪರಳಾಗಿದ್ದಾಳೆ, ಅವಳ ಮಗ ಉನ್ನಿಕೃಷ್ಣನ್ ಹಳ್ಳಿಗೆ ಹಿಂತಿರುಗುತ್ತಾನೆ ಎಂದು ಹೇಳುತ್ತಾಳೆ. ಬಾಲಮಣಿ ಅವಳನ್ನು ಭೇಟಿಯಾಗುವುದಾಗಿ ಹೇಳುತ್ತಾಳೆ ಆದರೆ ಅವಳು ಹೊಂದಿರುವ ಎಲ್ಲಾ ಕೆಲಸಗಳಿಂದಾಗಿ ಶೀಘ್ರದಲ್ಲೇ ಇದನ್ನು ಮರೆತುಬಿಡುತ್ತಾಳೆ.
ಒಂದು ದಿನ, ಉನ್ನಿಯಮ್ಮಳ ಮೊಮ್ಮಗ ಮನು ತನ್ನ ಅಜ್ಜಿಯೊಂದಿಗೆ ಸಮಯ ಕಳೆಯಲು ಅಂಬಲಪಟ್ಟಿಲ್ಗೆ ಬರುತ್ತಾನೆ. ಬೆಂಗಳೂರಿನಲ್ಲಿ ವಾಸಿಸುವ ಪ್ರೀತಿಯ ಒಂಟಿ ತಾಯಿ ಮನುವನ್ನು ಬೆಳೆಸಿದ್ದಾಳೆ. ಬಾಲಾ ತನ್ನ ಕನಸಿನಿಂದ ಅವನನ್ನು ಗುರುತಿಸುತ್ತಾಳೆ, ಅಲ್ಲಿ ಅವಳು ಗುರುವಾಯೂರ್ ದೇವಸ್ಥಾನದ ಮುಂದೆ ಅವನನ್ನು ಮದುವೆಯಾಗುತ್ತಾಳೆ . ಅವನು ಬಾಲಾ ಬಗ್ಗೆ ಪ್ರೀತಿಯನ್ನು ತೋರಿಸಲು ಪ್ರಾರಂಭಿಸುತ್ತಾಳೆ, ಅದಕ್ಕೆ ಅವಳು ಸಹಾನುಭೂತಿ ತೋರಿಸುತ್ತಾಳೆ. ಆದಾಗ್ಯೂ, ಅವನು ಉನ್ನತ ವರ್ಗದ ಕುಟುಂಬಕ್ಕೆ ಸೇರಿದವಳು ಮತ್ತು ತಾನು ಸೇವಕಿಯಾಗಿರುವುದರಿಂದ ಜನರು ಅವರನ್ನು ಒಪ್ಪುವುದಿಲ್ಲ ಎಂದು ಅವಳು ಅವನಿಗೆ ಹೇಳುತ್ತಾಳೆ. ಶೀಘ್ರದಲ್ಲೇ, ಮನುವಿನ ತಾಯಿ ತಂಕಮ್ ಬೆಂಗಳೂರಿನಿಂದ ಬರುತ್ತಾಳೆ. ಮನು ಅಮೆರಿಕಕ್ಕೆ ಹೊರಡುವ ಮೊದಲು ಅವನಿಗೆ ಮದುವೆ ಮಾಡಲು ಅವಳು ಯೋಜಿಸುತ್ತಾಳೆ ಮತ್ತು ಅವನ ಮದುವೆಯನ್ನು ಈಗಾಗಲೇ ನಿಶ್ಚಯಿಸಿದ್ದಾಳೆ. ಅವಳು ಬಾಲಾಳನ್ನು ತಕ್ಷಣ ಇಷ್ಟಪಡುತ್ತಾಳೆ ಆದರೆ ಮನು ಮತ್ತು ಬಾಲಾ ಅವರ ಪರಸ್ಪರ ಪ್ರೀತಿಯ ಬಗ್ಗೆ ತಿಳಿದಿಲ್ಲ. ಉನ್ನಿಯಮ್ಮ ಮತ್ತು ತಂಕಮ್ ಅವರನ್ನು ಅಸಮಾಧಾನಗೊಳಿಸಲು ಬಯಸದ ಕಾರಣ ಬಾಲಾ ಮನುವಿನಿಂದ ಅದನ್ನು ಹಾಗೆಯೇ ಇಡಲು ಕೇಳುತ್ತಾಳೆ.
ಏತನ್ಮಧ್ಯೆ, ಬಾಲಾ ಒಬ್ಬ ವ್ಯಕ್ತಿಯನ್ನು ಭೇಟಿಯಾಗುತ್ತಾಳೆ, ಅವನು ತನ್ನ ಮಗ ಶೀಘ್ರದಲ್ಲೇ ಹಿಂತಿರುಗುತ್ತಾನೆ ಎಂದು ಜಾನಕಿ ಹೇಳಿದ್ದಾಗಿ ಅವಳು ನೆನಪಿಸಿಕೊಳ್ಳುತ್ತಾಳೆ ಮತ್ತು ಅವರ ನಡುವೆ ಸ್ನೇಹ ಬೆಳೆಯುತ್ತದೆ. ಅವಳು ಅವನನ್ನು ಉನ್ನಿಯೆಟ್ಟನ್ ಎಂದು ಕರೆಯುತ್ತಾಳೆ, ಅವನು ಬಾಲಾಗೆ ತುಂಬಾ ಬೆಂಬಲ ನೀಡುತ್ತಾನೆ. ಮನುವಿನ ಮದುವೆ ದಿನಾಂಕ ನಿಗದಿಯಾಗಿದೆ, ಆದಾಗ್ಯೂ, ಮನು ಮತ್ತು ಬಾಲಮಣಿಯ ಪರಸ್ಪರ ಪ್ರೀತಿಯ ಹಿಂದಿನ ಸತ್ಯವನ್ನು ತಂಕಮ್ ಕಂಡುಕೊಳ್ಳುತ್ತಾನೆ. ಮನು ತನಗೆ ಮೊದಲೇ ಏಕೆ ಹೇಳಲಿಲ್ಲ ಎಂದು ಅವಳು ಕೇಳುತ್ತಾಳೆ, ಅವನು ತನ್ನ ಹೃದಯವನ್ನು ಮುರಿಯಲು ಬಯಸಲಿಲ್ಲ ಮತ್ತು ಅವಳು ಯಾವಾಗಲೂ ಅವನಿಗೆ ಸರಿಯಾದದ್ದನ್ನು ಮಾಡಿದ್ದಾಳೆ ಎಂದು ಬಹಿರಂಗಪಡಿಸುತ್ತಾನೆ.
ಅವನು ದುಃಖಿತನಾಗಿರುವುದನ್ನು ನೋಡುವುದು ಮಾತ್ರ ತನ್ನ ಹೃದಯವನ್ನು ಮುರಿಯುವ ಏಕೈಕ ವಿಷಯ ಎಂದು ಅವಳು ಅವನಿಗೆ ಹೇಳುತ್ತಾಳೆ. ಮದುವೆಯನ್ನು ರದ್ದುಗೊಳಿಸಲು ತುಂಬಾ ತಡವಾಗಿದ್ದರಿಂದ ಅವಳು ಮನು ಮತ್ತು ಬಾಲಾ ಬಳಿ ಕ್ಷಮೆಯಾಚಿಸುತ್ತಾಳೆ. ಬಾಲಾ ಉನ್ನಿಯನ್ನು ಭೇಟಿಯಾಗಿ, ಅವಳು ಯಾವಾಗಲೂ ಅವನನ್ನು ನಂಬಿದ್ದರೂ ಮತ್ತು ಏನನ್ನೂ ನಿರೀಕ್ಷಿಸದಿದ್ದರೂ ದೇವರು ಅವಳನ್ನು ನೋಯಿಸುತ್ತಿದ್ದಾನೆ ಎಂದು ಹೇಳುತ್ತಾಳೆ. ಉನ್ನಿ ನಗುತ್ತಾ ತಾನು ನಂಬಿಕೆಯನ್ನು ಕಳೆದುಕೊಳ್ಳಬಾರದು ಮತ್ತು ಕೊನೆಯಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಉತ್ತರಿಸುತ್ತಾಳೆ.
ಮರುದಿನ, ಎಲ್ಲಾ ಸಂಬಂಧಿಕರು ಅಂಬಲಪಟ್ಟಿಲ್ಗೆ ಆಗಮಿಸುತ್ತಾರೆ ಮತ್ತು ಮದುವೆಯ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಮದುವೆಯ ದಿನದಂದು, ವಧು ತನ್ನ ಗೆಳೆಯನೊಂದಿಗೆ ಓಡಿಹೋಗುತ್ತಾಳೆ. ಬಾಲಾ ಮನುವನ್ನು ಮದುವೆಯಾಗಬೇಕೆಂದು ಥಂಕಮ್ ಸೂಚಿಸುತ್ತಾಳೆ ಆದರೆ ಕುಟುಂಬವು, ಆದರೆ ಸಂಬಂಧಿಕರು ವಿರೋಧಿಸುತ್ತಾರೆ.
ಇದರಿಂದ ಅವಮಾನಿತಳಾದ ಬಾಲಾ ಹೊರಟು ಹೋಗುತ್ತಾಳೆ, ಆದರೆ ಉನ್ನಿಯಮ್ಮ ಅವಳನ್ನು ತಡೆಯುತ್ತಾಳೆ. ಅವಳು ಸಂಬಂಧಿಕರನ್ನು ಸಮಾಧಾನಪಡಿಸುತ್ತಾಳೆ ಮತ್ತು ಮನು ಮತ್ತು ಬಾಲಾ ಪರಸ್ಪರ ಪ್ರೀತಿಸುತ್ತಿದ್ದರೆ, ಯಾರೂ ಅವರನ್ನು ತಡೆಯಬಾರದು ಎಂದು ಹೇಳುತ್ತಾಳೆ. ಬಾಲಮಣಿ ಮತ್ತು ಮನು ಮದುವೆಯಾಗುತ್ತಾರೆ, ಮತ್ತು ಅವರು ಉನ್ನಿಯೆಟ್ಟನ್ ಅವರನ್ನು ಭೇಟಿಯಾಗಲು ಹೋದಾಗ, ಉನ್ನಿಯೆಟ್ಟನ್ ಬಾಲಮಣಿಗೆ ತಿಳಿದಿರುವ ಬದಲು ಬೇರೊಬ್ಬರು ಬಂದಾಗ ಅವರು ಆಶ್ಚರ್ಯಚಕಿತರಾಗುತ್ತಾರೆ. ಇದನ್ನು ಅರಿತುಕೊಂಡ ನಂತರ, ಅವಳು ಮನು ಜೊತೆ ದೇವಸ್ಥಾನಕ್ಕೆ ಓಡುತ್ತಾಳೆ, ಆದರೆ ಅದನ್ನು ಮುಚ್ಚಲಾಗಿರುವುದರಿಂದ ಅವರು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಮೊದಲ ಬ್ಯಾರಿಕೇಡ್ ದಾಟಲು ಬಿಡುವಂತೆ ಪೊಲೀಸರನ್ನು ಮನವೊಲಿಸುವಲ್ಲಿ ಅವರು ಯಶಸ್ವಿಯಾಗುತ್ತಾರೆ, ಮತ್ತು ಅಲ್ಲಿ ಮುಖ್ಯ ದೇವಸ್ಥಾನದ ಬಳಿ ತನಗೆ ಪರಿಚಿತವಾದ ಉನ್ನಿಯೆಟ್ಟನ್ ಅನ್ನು ನೋಡುತ್ತಾಳೆ, ಅವನು ಅವಳನ್ನು ನೋಡಿ ನಗುತ್ತಾ ಕಣ್ಮರೆಯಾಗುತ್ತಾನೆ. ಗುರುವಾಯೂರಪ್ಪನ್ ತನ್ನೊಂದಿಗೆ ಸ್ನೇಹಿತನ ರೂಪದಲ್ಲಿ ಇದ್ದನೆಂದು ಅವಳು ಅರಿತುಕೊಳ್ಳುತ್ತಾಳೆ.
==ಪಾತ್ರವರ್ಗ==
* ಬಾಲಮಣಿ ಪಾತ್ರದಲ್ಲಿ ನವ್ಯಾ ನಾಯರ್
* ಮನು ನಂದಕುಮಾರ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್
* ಉನ್ನಿಕೃಷ್ಣನ್ ಪಾತ್ರದಲ್ಲಿ ಅರವಿಂದ್ ಆಕಾಶ್ ( ಸುಧೀಶ್ ಕಂಠದಾನ )
* ಕವಿಯೂರ್ ಪೊನ್ನಮ್ಮ ಅಂಬಲಪ್ಪತ್ತಿಲ್ ಉಣ್ಣಿಯಮ್ಮ, ಮನುವಿನ ತಾಯಿಯ ಅಜ್ಜಿಯಾಗಿ
* ರೇವತಿ ತಂಕಂ ನಂದಕುಮಾರ್, ಉಣ್ಣಿಯಮ್ಮನ ಮಗಳು ಮತ್ತು ಮನು ಅವರ ತಾಯಿ ( ಭಾಗ್ಯಲಕ್ಷ್ಮಿ ಅವರಿಂದ ಕಂಠದಾನ )
* ಬಾಲಚಂದ್ರನ್ ಪಾತ್ರದಲ್ಲಿ ಸಿದ್ದಿಕ್ , ಉಣ್ಣಿಯಮ್ಮನ ಕುಟುಂಬ ಸ್ನೇಹಿತ
* ಕೇಶವನ್ ನಾಯರ್ ಪಾತ್ರದಲ್ಲಿ ಇನ್ನೋಸೆಂಟ್
* ಕುಂಬಿಡಿ ಸ್ವಾಮಿ/ ಪಲರಿವಟ್ಟಂ ಶಶಿ ಪಾತ್ರದಲ್ಲಿ ಜಗತಿ ಶ್ರೀಕುಮಾರ್
* ಜಾನಕಿಯಾಗಿ ಕಲಾರಂಜಿನಿ , ಉನ್ನಿಕೃಷ್ಣನ್ನ ತಾಯಿ ಮತ್ತು ತಂಕಮ್ನ ಸ್ನೇಹಿತ ( ಊರ್ವಶಿ ಕಂಠದಾನ )
* ರಾಮದಾಸನ್ ಆಗಿ ಸಾಯಿಕುಮಾರ್ , ಉಣ್ಣಿಯಮ್ಮನ ಎರಡನೇ ಮಗ ಮತ್ತು ತಂಕಮ್ ಅವರ ಅಣ್ಣ
* ಪಾರುಕುಟ್ಟಿ ಅಮ್ಮನಾಗಿ ವಿಜಯಕುಮಾರಿ
* ವೇಷಮಣಿ ಅಮ್ಮಾಳ್ ಆಗಿ ಸುಬ್ಬಲಕ್ಷ್ಮಿ
* ಕಾರ್ತ್ಯಾಯನಿ ಅಮ್ಮನಾಗಿ ಮೀನಾ ಗಣೇಶ್
* ಎನ್.ಎಫ್.ವರ್ಗೀಸ್ ಶ್ರೀಧರನ್ ಪಾತ್ರದಲ್ಲಿ, ಉಣ್ಣಿಯಮ್ಮನ ಸೋದರಳಿಯ
* ಜಗನ್ನಾಥ ವರ್ಮ ಅಂಬಲಪ್ಪತ್ತಿಲ್ ಮಾಧವ ಮೆನನ್ ಪಾತ್ರದಲ್ಲಿ, ಉಣ್ಣಿಯಮ್ಮನ ಸಂಬಂಧಿ
* ಕೋಝಿಕ್ಕೋಡ್ ನಾರಾಯಣನ್ ನಾಯರ್ ಶಂಕರಮ್ಮವನ್ ಆಗಿ, ಉಣ್ಣಿಯಮ್ಮನ ಸಂಬಂಧಿ
* ಉಣ್ಣಿಯಮ್ಮನ ಸೋದರಳಿಯ ವಿಜಯನ್ ಪಾತ್ರದಲ್ಲಿ ಸಾದಿಕ್
* ಶಂಕರನ್ ಮೂಷರಿಯಾಗಿ ಮಾಲಾ ಅರವಿಂದನ್
* ಶಂಕರನ್ ಮೂಷರಿಯವರ ಮಗ ಮಹಾದೇವನಾಗಿ ಕಲಾಭವನ ಮಣಿ
* ಶಂಕರನ್ ಮೂಷರಿಯವರ ಹಿರಿಯ ಮಗ ಜಗದೀಶ್
* ಕುಂಜಿರಾಮನ್, ಅಡುಗೆಯವರ ಪಾತ್ರದಲ್ಲಿ ಆಗಸ್ಟೀನ್
* ವಿಶ್ವನಾಥ ಮೆನನ್ ಪಾತ್ರದಲ್ಲಿ ವಿಕೆ ಶ್ರೀರಾಮನ್ , ಉಣ್ಣಿಮ್ಮನ ಹಿರಿಯ ಮಗ ಮತ್ತು ನಂದಿನಿಯ ತಂದೆ
* ಉನ್ನಿಯಮ್ಮನ ಸೊಸೆಯಾಗಿ ಜೀನತ್
* ವೇಣು ಮೆನನ್ ಪಾತ್ರದಲ್ಲಿ ಸುಬೈರ್
* ಸುಮಮ್ ವೇಣು ಪಾತ್ರದಲ್ಲಿ ಜಾಲಿ ಈಸೋ, ತಂಕಮ್ ಅವರ ಸ್ನೇಹಿತ
* ಜ್ಯೋತಿರ್ಮಯಿ ವೇಣು ಮೆನನ್ ಮತ್ತು ಮನುವಿನ ನಿಶ್ಚಿತ ವರ ಮಗಳಾಗಿ ( ಅತಿಥಿ ಪಾತ್ರ )
* ಉಣ್ಣಿಯಮ್ಮನ ಸಂಬಂಧಿಯಾಗಿ ಬಿಂದು ರಾಮಕೃಷ್ಣನ್
* ಉಣ್ಣಿಯಮ್ಮನ ಸಂಬಂಧಿಯಾಗಿ ಅಂಬಿಕಾ ಮೋಹನ್
* ನಿವಿಯಾ ರೆಬಿನ್ ಉಣ್ಣಿಯಮ್ಮನ ಸಂಬಂಧಿ
* ನಂದಕುಮಾರ್ ಆಗಿ ಸುಕುಮಾರನ್ , ತಂಕಮ್ ಅವರ ದಿವಂಗತ ಪತಿ ಮತ್ತು ಮನು ಅವರ ತಂದೆ (ಫೋಟೋ ಉಪಸ್ಥಿತಿ ಮಾತ್ರ)
* ಶಕುಂತಲಾ, ಜಾನಕಿಯ ದಾಸಿಯಾಗಿ ಗಾಯತ್ರಿ
* ಸುಧೀಶ್ ನಿಜವಾದ ಉನ್ನಿಕೃಷ್ಣನ್ ( ಅತಿಥಿ ಪಾತ್ರ )
* ಕೆ.ಜೆ. ಯೇಸುದಾಸ್ ಅವರ ಪಾತ್ರದಲ್ಲಿ ( ಅತಿಥಿ ಪಾತ್ರ )
* ಉತ್ಪಾದನೆ
* ಪರವೂರ್ನ ಪಾಳಿಯಂ ಕೋವಿಲಕಂನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.
ಸಂಗೀತ
ನಂದನಂ
ಧ್ವನಿಪಥ ಆಲ್ಬಮ್ ರಚಿಸಿದವರುರವೀಂದ್ರನ್
ಬಿಡುಗಡೆಯಾಗಿದೆ 2002
ಪ್ರಕಾರ ಚಲನಚಿತ್ರ
ಲೇಬಲ್ ಸತ್ಯಮ್ ಆಡಿಯೋಸ್
ನಿರ್ಮಾಪಕರು ಸಿದ್ದಿಕ್ , ರಂಜಿತ್
ಈ ಚಿತ್ರದ ಅತ್ಯಂತ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮತ್ತು ಜನಪ್ರಿಯ ಹಾಡುಗಳನ್ನು ಗಿರೀಶ್ ಪುಥೆಂಚೇರಿ <ref>https://en.wikipedia.org/wiki/Nandanam_(film)#cite_note-2</ref> ಬರೆದು ರವೀಂದ್ರನ್ ಸಂಯೋಜಿಸಿದ್ದಾರೆ .<ref>https://en.wikipedia.org/wiki/Nandanam_(film)#cite_note-4</ref> ಹಾಡುಗಳು ವಾರಗಳವರೆಗೆ ಪಟ್ಟಿಯಲ್ಲಿ ಸ್ಥಾನ ಪಡೆದವು ಮತ್ತು "ಕಾರ್ಮುಖಿಲ್ ವರ್ಣಂತೆ" ಹಾಡು ಹೆಚ್ಚು ಜನಪ್ರಿಯವಾಯಿತು <ref>https://en.wikipedia.org/wiki/Nandanam_(film)#cite_note-4</ref>ಮತ್ತು ಗಿರೀಶ್ ಪುಥೆಂಚೇರಿ ಮತ್ತು ರವೀಂದ್ರನ್ ಕ್ರಮವಾಗಿ ಅತ್ಯುತ್ತಮ ಗೀತರಚನೆಕಾರ ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕರಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು ಮತ್ತು ಕೆ.ಎಸ್. ಚಿತ್ರಾ 2004 ರ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು . ಬಾಲಮಣಿ (ನವ್ಯಾ) ಮತ್ತು ಉನ್ನಿಕೃಷ್ಣನ್ (ಅರವಿಂದ್) ಒಳಗೊಂಡ ನೃತ್ಯದೊಂದಿಗೆ "ಮನಸಿಲ್ ಮಿಧುನ ಮಝಾ" ಹಾಡು ಹೆಚ್ಚು ಜನಪ್ರಿಯವಾಯಿತು. <ref>https://en.wikipedia.org/wiki/Nandanam_(film)#cite_note-6</ref>
n91e3j1s46w4rfi4x96u9akvvdgo6ko