ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.16
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಉಕ್ರೇನ್
0
12612
1384064
1384056
2026-08-23T13:29:00Z
A826
72368
removed [[Category:ಉಕ್ರೇನ್]]; added [[Category:ಉಕ್ರೇನ್]] using [[Help:Gadget-HotCat|HotCat]]
1384064
wikitext
text/x-wiki
{{Infobox ದೇಶ
|native_name = Україна<br />''ಯುಕ್ರಯಿನ''
|conventional_long_name = ಯುಕ್ರೇನ್
|common_name = ಯುಕ್ರೇನ್
|image_flag = Flag of Ukraine.svg
|image_coat = Lesser Coat of Arms of Ukraine.svg
|image_map = Europe-Ukraine (disputed territory).svg
|map_caption = [[ಯುರೋಪ್]]ನ ನಕ್ಷೆಯಲ್ಲಿ ಯುಕ್ರೇನ್
|national_anthem = Ще не вмерла України ні слава, ні воля <small>([[ಯುಕ್ರೇನಿನ ಭಾಷೆ]]ಯಲ್ಲಿ)</small><br />''[[Shche ne vmerla Ukrainy|Shche ne vmerla Ukrayiny ni slava, ni volya]]''<small><br />''ಯುಕ್ರೇನಿನ ತೇಜಸ್ಸು ಇನ್ನೂ ಅಳಿದಿಲ್ಲ, ಅದರ ಸ್ವಾತಂತ್ರ್ಯ ಕೂಡ''</small>
|official_languages = [[ಯುಕ್ರೇನಿನ ಭಾಷೆ]]
|capital = [[ಕಿಯೆವ್]]
|latd=50 |latm=27 |latNS=N |longd=30 |longm=30 |longEW=E
|largest_city = ರಾಜಧಾನಿ
|government_type = [[ಅರೆ-ರಾಷ್ಟ್ರಪತಿ ಪದ್ಧತಿ]]
|leader_title1 = ರಾಷ್ಟ್ರಪತಿ
|leader_name1 = [[ವೊಲೊಡಿಮಿರ್ ಝೆಲೆನ್ಸ್ಕಿ]]
|leader_title2 = ಪ್ರಧಾನ ಮಂತ್ರಿ
|leader_name2 = [[ಯೂಲಿಯಾ ಸ್ವೈರಿಡೆಂಕೊ]]
|sovereignty_type = [[ಸ್ವಾತಂತ್ರ್ಯ]]
|sovereignty_note = [[ಸೋವಿಯೆಟ್ ಒಕ್ಕೂಟ]]ದಿಂದ
|established_event1 = ಘೋಷಿತ
|established_date1 = [[ಆಗಸ್ಟ್ ೨೪]], [[೧೯೯೧]]
|established_event2 = [[ಜನಾಭಿಮತ]]
|established_date2 = [[ಡಿಸೆಂಬರ್ ೧]], [[೧೯೯೧]]
|established_event3 = ನಿರ್ಧಾರಿತ
|established_date3 = [[ಡಿಸೆಂಬರ್ ೨೫]], [[೧೯೯೧]]
|area_rank = ೪೪ನೇ
|area_magnitude = 1 E8
|area = 603,700
|areami² = 233,090 <!--Do not remove per [[WP:MOSNUM]]-->
|percent_water = 7%
|population_estimate = 46,299,874
|population_estimate_year = 2007
|population_estimate_rank = 27th
|population_census = 48,457,102
|population_census_year = 2001
|population_density = 77
|population_densitymi² = 199 <!--Do not remove per [[WP:MOSNUM]]-->
|population_density_rank = 115th
|GDP_PPP_year = 2006
|GDP_PPP = $355.8 billion
|GDP_PPP_rank = 28th
|GDP_PPP_per_capita = $8,000
|GDP_PPP_per_capita_rank = 86th
|GDP_nominal = $81.53 billion
|GDP_nominal_rank = 53rd
|GDP_nominal_year = 2006
|GDP_nominal_per_capita = $1,760
|GDP_nominal_per_capita_rank = 108th
|HDI_year = ೨೦೦೪
|HDI = 0.774
|HDI_rank = 77th
|HDI_category = <span style="color:#ffcc00;">ಮಧ್ಯಮ</span>
|Gini = 28.1
|Gini_year = ೨೦೦೩
|Gini_category = <span style="color:#009900;">low</span>
|currency = [[ಹ್ರಿವ್ನಿಯ]]
|currency_code = UAH
|country_code = UKR
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.ua]]
|calling_code = 380
|footnotes =
}}
'''ಯುಕ್ರೇನ್''' ({{lang|uk|Україна}} / [[:en:IPA|/ukraˈjina/]]) [[ಪೂರ್ವ ಯುರೋಪ್]]ನ ಒಂದು ದೇಶ. [[ಈಶಾನ್ಯ]]ಕ್ಕ [[ರಷ್ಯಾ]], ಉತ್ತರಕ್ಕೆ [[ಬೆಲಾರಸ್]], ಪಶ್ಚಿಮಕ್ಕೆ [[ಪೋಲೆಂಡ್]], [[ಸ್ಲೊವಾಕಿಯ]] ಮತ್ತು [[ಹಂಗೆರಿ]], ನೈರುತ್ಯಕ್ಕೆ [[ರೊಮೇನಿಯ]] ಮತ್ತು [[ಮಾಲ್ಡೊವ]], ಹಾಗು ದಕ್ಷಿಣಕ್ಕೆ [[ಕಪ್ಪು ಸಮುದ್ರ]] ಈ ದೇಶವನ್ನು ಆವರಿಸತ್ತದೆ. ಈ ದೇಶದ ರಾಜಧಾನಿ [[ಕೀವ್]].
ಉಕ್ರೇನ್- ರಷ್ಯಾ ಗಡಿ ವಿವಾದ ಬಹಳ ವರ್ಷಗಳಿಂದ ಮುಂದುವರೆದಿದ್ದು, ಇತ್ತೀಚಿನ ವರ್ಷಗಳಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ
==ಚರಿತ್ರೆ==
[[File:Skythian archer plate BM E135 by Epiktetos.jpg|thumb|The [[Scythians|Scythian]] archer by [[Epiktetos]], c. 520 BC.]]
ಉಕ್ರೇನು ಇತಿಹಾಸದುದ್ದಕ್ಕೂ ಪರಾಕ್ರಮಣಕ್ಕೊಳಪಟ್ಟ ದೇಶ. ಪ್ರಾಚೀನ ಕಾಲದಲ್ಲಿ ಉಕ್ರೇನು ಸಿತಿಯನರು ವಾಸಿಸುತ್ತಿದ್ದ ಪ್ರದೇಶ. ಪ್ರ,ಶ. ಪು. 8-7ನೆಯ ಶತಮಾನಗಳಲ್ಲಿ ಇದು ಗ್ರೀಕರ ವಸಾಹತು. ಮುಂದೆ ಇದನ್ನು ಆಕ್ರಮಿಸಿಕೊಂಡವರು ರೋಮನ್ನರು. ಪ್ರ.ಶ. 4ನೆಯ ಶತಮಾನದಲ್ಲಿ ಗಾಥರೂ ಅನಂತರ ಹೂಣರೂ ಈ ನೆಲೆವನ್ನು ಆಳಿದರು. ಪೂರ್ವ ಮಧ್ಯ ಯುಗದಿಂದ ಇಲ್ಲಿನ ವನಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದವರು ಪೂರ್ವ ಸ್ಲಾವ್ (ರಷ್ಯನ್) ಬುಡಕಟ್ಟಿನ ಜನ. ಮುಂದೆ ಸ್ವಲ್ಪ ಕಾಲ ಇದು ಕಾಝಾರರ ವಶದಲ್ಲಿತ್ತು. 9ನೆಯ ಶತಮಾನದಲ್ಲಿ ಇದು ಕೀಫನ್ ರಷ್ಯದ ಆಡಳಿತದಲ್ಲಿ ಸೇರಿಹೋಯಿತು. ಆಗಲೂ ಇಲ್ಲಿನ ಮೈದಾನ ಪ್ರದೇಶಗಳಲ್ಲಿ ಅನೇಕ ಅಲೆಮಾರಿ ಜನಾಂಗಗಳಿದ್ದುವು. ಕೀಫನ್ ರಷ್ಯದ ಪ್ರಭುತ್ವವೂ ಕ್ಷೀಣದೆಸೆಗೆ ಬಂದಾಗ, 13ನೆಯ ಶತಮಾನದಲ್ಲಿ, ಈ ಸುತ್ತಣ ಪ್ರದೇಶವೆಲ್ಲ ಟಾರ್ಟರರ ವಶವಾಯಿತು. ಆಗ ಆಡಳಿತದ ಶಕ್ತಿಕೇಂದ್ರ ಪಶ್ಚಿಮದತ್ತ ಚಲಿಸಿತು. 15ನೆಯ ಶತಮಾನದಲ್ಲಿ ಉಕ್ರೇನಿನ ಬಹುಭಾಗ ಲಿಥೂವೇನಿಯದ ಅಧೀನಕ್ಕೆ ಬಂದು, ಆಗ್ನೇಯಭಾಗ ಖಾನರ ಆಳ್ವಿಕೆಗೊಳಗಾಯಿತು. ಲಿಥೂವೇನಿಯದ ಅಧೀನದಲ್ಲಿದ್ದ ರಾಜ್ಯ 1569ರಲ್ಲಿ ಪೋಲಿಷ್ ಪ್ರಭುತ್ವದ ಅಡಿಯಲ್ಲಿ ಬಂತು. ಆಗ ಪೋಲಿಷ್ ಕೆಥೊಲಿಕರ ಮತೀಯ ಸಾಂಸ್ಕೃತಿಕ ಸಾಮಾಜಿಕ ಆರ್ಥಿಕ ಪ್ರಭಾವಗಳನ್ನು ಇಲ್ಲಿನ ರಷ್ಯನ್ ಆಚಾರಶೀಲರು ಪ್ರತಿಭಟಿಸಿದರು. ಇವರ ಪೈಕಿ ತುಂಬ ಉಗ್ರವಾಗಿದ್ದವರೆಂದರೆ ಕಾಸ್ಯಾಕರು. ಕೊನೆಗೂ 17ನೆಯ ಶತಮಾನದ ನಡುಗಾಲದಲ್ಲಿ ಮಧ್ಯ ಉಕ್ರೇನು ಪೋಲೆಂಡಿನ ಹಿಡಿತದಿಂದ ತಪ್ಪಿಸಿಕೊಂಡಿತು. ಆಗಲೂ ಇದು ಪ್ರತ್ಯೇಕವಾಗಿ ಉಳಿಯಲಿಲ್ಲ. 1653ರಲ್ಲಿ ಮಸ್ಕವಿಯೊಂದಿಗೆ (ಮಾಸ್ಕೋ ಸಾಮ್ರಾಜ್ಯ) ಕೂಡಿಕೊಂಡಿತು. ನೀಪರ್ ನದಿಯ ಪಶ್ಚಿಮ ಭಾಗ ಮಾತ್ರ 1790ರಲ್ಲಿ ಪೋಲೆಂಡಿನ ವಿಭಜನೆಯಾಗುವವರೆಗೂ ಆ ದೇಶದ ಅಧೀನದಲ್ಲೇ ಮುಂದುವರಿಯಿತು. 18ನೆಯ ಶತಮಾನದಲ್ಲಿ ಕಪ್ಪುಸಮುದ್ರದ ತೀರಪ್ರದೇಶವನ್ನು ತುರ್ಕಿಯಿಂದ ರಷ್ಯನರು ಗೆದ್ದುಕೊಂಡರು.
ಉಕ್ರೇನ್ ಜನ ಮಸ್ಕವಿಯ ರಷ್ಯನ್ನರಿಗಿಂತ ಭಿನ್ನವಾದ ವಿಶಿಷ್ಟ ಜನಾಂಗವಾಗಿ ಬೆಳೆದು ಬಂದದ್ದು 14-16ನೆಯ ಶತಮಾನಗಳಲ್ಲಿ. ತಮ್ಮತನದ ಈ ಅರಿವಿನ ಫಲವೆಂದರೆ 19ನೆಯ ಶತಮಾನದ ಆದಿಕಾಲದಲ್ಲಿ ಬೆಳೆಯಲಾರಂಭವಾದ ಉಕ್ರೇನಿಯನ್ ರಮ್ಯ ಸಾಹಿತ್ಯ. ಟಿ.ಜಿ. ಷೆವ್ಚೆಂಕೊ ಈ ಕಾಲದ ಪ್ರಸಿದ್ಧ ಕವಿ. ಆದರೆ ಉಕ್ರೇನಿಯನ್ನರ ಈ ಚಳವಳಿಯನ್ನು ರಷ್ಯನ್ ಸರ್ಕಾರ ಸಹಿಸಲಿಲ್ಲ. 1863ರಲ್ಲಿ ಪೋಲಿಷ್ ಬಂಡಾಯದ ಅನಂತರ ಉಕ್ರೇನಿಯನ್ ಭಾಷೆಯ ಕೃತಿಗಳನ್ನೂ ನಿಷೇಧಿಸಲಾಯಿತು. ಈ ಅಜ್ಞೆಯನ್ನು ತೆಗೆದುಹಾಕಿದ್ದು 1905ರಲ್ಲಿ ರಷ್ಯದಲ್ಲಿ ಕ್ರಾಂತಿ ಸಂಭವಿಸಿದಾಗಲೇ. ಉಕ್ರೇನಿಗೆ ಸ್ವಯಾಡಳಿತಾಧಿಕಾರ ನೀಡಬೇಕೆಂಬ ಚಳುವಳಿಗೆ ಮನ್ನಣೆ ದೊರಕಿದ್ದು 1917ರ ಫೆಬ್ರವರಿಯ ಕ್ರಾಂತಿಯ ಅನಂತರ. ಆಗ ರಷ್ಯದಲ್ಲಿದ್ದ ತಾತ್ಕಾಲಿಕ ಸರ್ಕಾರ ಉಕ್ರೇನಿಯನ್ ಕೇಂದ್ರೀಯ ಮಂಡಲಿಗೆ ಪುರಸ್ಕಾರ ನೀಡಿತು. ಅಕ್ಟೋಬರ್ ಕ್ರಾಂತಿಯಲ್ಲಿ ಬಾಲ್ಷೆವಿಕರು ಅಧಿಕಾರ ಪಡೆದುಕೊಂಡ ಮೇಲೆ ಉಕ್ರೇನ್ ಸ್ವತಂತ್ರ ಗಣರಾಜ್ಯವೆಂದು ಸಾರಿಕೊಂಡಿತು. ಮುಂದಿನ ಅಂತರ್ಯುದ್ಧದಲ್ಲೂ ಒಂದನೆಯ ಮಹಾಯುದ್ಧ ದಲ್ಲೂ ಉಕ್ರೇನಿಗೆ ಪೆಟ್ಟು ತಪ್ಪಲಿಲ್ಲ.
ಉಕ್ರೇನು 1917ರ ಡಿಸೆಂಬರಿನಲ್ಲಿ ಸೋವಿಯತ್ ಗಣರಾಜ್ಯವೆಂದು ಘೋಷಿಸಿ ಕೊಂಡಿತು. 1922ರಲ್ಲಿ ಸೋವಿಯತ್ ಸಮಾಜವಾದೀ ಗಣರಾಜ್ಯ ಒಕ್ಕೂಟದ ರಚನೆಯಾದಾಗ ಈ ಒಕ್ಕೂಟಕ್ಕೆ ಸೇರಿದ ನಾಲ್ಕು ಅಂಗ ಗಣರಾಜ್ಯಗಳಲ್ಲಿ ಉಕ್ರೇನೂ ಒಂದು. 1939ರಲ್ಲಿ ಉಕ್ರೇನಿನ ಪಶ್ಚಿಮ ಭಾಗವನ್ನು ಪೋಲೆಂಡಿನಿಂದ ಕಸಿದುಕೊಳ್ಳಲಾಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಉಕ್ರೇನ್ ಜರ್ಮನ್ ಆಕ್ರಮಣಕ್ಕೆ ತುತ್ತಾಗಿತ್ತು.
ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಣರಾಜ್ಯ 1991ರಲ್ಲಿ ಸ್ವತಂತ್ರ ಗಣರಾಜ್ಯವಾಯಿತು. ಪ್ರತ್ಯೇಕ ಸದಸ್ಯತ್ವ ಪಡೆದಿದೆ.
<gallery class="center">
File:001 Kievan Rus' Kyivan Rus' Ukraine map 1220 1240.jpg|Historical map of Kievan Rus' and territory of Ukraine: last 20 years of the state (1220–1240).
File:Kingdom of Galicia Volhynia Rus' Ukraine 1245 1349.jpg|The [[Kingdom of Galicia–Volhynia]] or Kingdom of Halych-Volynia (1245–1349).
File:Grand Duchy of Lithuania Rus and Samogitia 1434.jpg|Historical map of [[Grand Duchy of Lithuania]], Rus' and Samogitia until 1434.
File:Polish Lithuanian Ruthenian Commonwealth 1658 historical map.jpg|Proposed [[Polish–Lithuanian–Ruthenian Commonwealth]] or Commonwealth of Three Nations (1658).
File:007 Ukrainian Cossack Hetmanate and Russian Empire 1751.jpg|Historical map of Ukrainian Cossack Hetmanate and territory of Zaporozhian Cossacks under rule of [[Russian Empire]] (1751).
</gallery>
==ಮೇಲ್ಮೈ ಲಕ್ಷಣ==
{{multiple image
| align =left
| image1 = Crimea Laspi Sunset.jpg
| width1 = 185
| caption1 = The Bay of Laspi on [[Crimean Peninsula|Crimea]]'s [[Black Sea]] coast at sunset
| alt1 = Bay of Laspi
| image2 = Ai-Petri.jpg
| width2 = 185
| caption2 = The [[Ai-Petri]]'s peak is {{convert|1234.2|m|ft}} above mean sea level.<ref>{{cite web|url=http://ukrainian.su/kurortnyie-rayonyi-kryima/gora-ay-petri.html|title=Города и области Украины – Гора Ай-Петри [Cities and regions of Ukraine – Mount Ai-Petri]|publisher=Ukrainian.su|accessdate=26 January 2014|archive-date=8 ಏಪ್ರಿಲ್ 2010|archive-url=https://web.archive.org/web/20100408104609/http://ukrainian.su/kurortnyie-rayonyi-kryima/gora-ay-petri.html|url-status=dead}}</ref>
| alt2 = Ai-Petri
}}
ಈ ರಾಜ್ಯವನ್ನು ಆರು ಭಾಗಗಳಾಗಿ ವಿಂಗಡಿಸಬಹುದು.
*ಉತ್ತರ ಹಾಗೂ ಮಧ್ಯ ಭಾಗದ ನೀಪರ್ ನದಿಯ ತಗ್ಗು ನೆಲ.
* ಇಲ್ಲಿ ನೀಪರ್ ಹಾಗೂ ಅದರ ಉಪನದಿಗಳಾದ ಪ್ರಿಪೆಟ್, ಡಿಸ್ನ ಹರಿಯುತ್ತವೆ.
* ಈಶಾನ್ಯದ ಎತ್ತರದ ನೆಲ-ಮಧ್ಯ ರಷ್ಯನ್ ಪ್ರಸ್ಥಭೂಮಿಯ ಅಂಚು.ಈ ಬಂಡೆಯಂಚುಗಳನ್ನು ಅಲ್ಲಲ್ಲಿ ಹೊಳೆತೊರೆಗಳು ಕೊರೆದು ಹಾಕಿ ನೀಪರನ್ನು ಸಂಗಮಿಸಲು ಧಾವಿಸುತ್ತವೆ.
*ಮಧ್ಯನೀಪರ್ ತಗ್ಗುನೆಲದ ದಕ್ಷಿಣಕ್ಕೆ ಪಶ್ಚಿಮದಿಂದ ಪೂರ್ವಕ್ಕೆ ಸರಪಳಿಯಾಗಿ ಹಬ್ಬಿರುವ ಬೆಟ್ಟಸಮೂಹ ಹಾಗೂ ನೀಪರಿನ ಪೂರ್ವದಲ್ಲಿ ಆಜೋವ್ ಪ್ರಸ್ಥಭೂಮಿ.ಈ ಬೆಟ್ಟಸಮೂಹಕ್ಕೆ ದಕ್ಷಿಣದಲ್ಲಿ ಕಪ್ಪುಸಮುದ್ರ ಹಾಗೂ ಅಜೋವ್ ಸಮುದ್ರಗಳ ಕಡೆಗೆ ತಗ್ಗಿ ಸಾಗುವ ವಿಶಾಲ ಬಯಲು.
*ನೈಋತ್ಯ ಭಾಗದಲ್ಲಿರುವ ಕಾರ್ಪೇಥಿಯನ್ ಪರ್ವತಶ್ರೇಣಿ.
* ಕ್ರಿಮಿಯನ್ ಪರ್ವತ ಶ್ರೇಣಿ.
==ವಾಯುಗುಣ==
ಉಕ್ರೇನಿನದು ಖಂಡಾಂತರ ವಾಯುಗುಣ. ಆದರೆ ಕಪ್ಪು ಸಮುದ್ರದ ಸನಿಯದಿಂದಾಗಿ ಇದು ತೀವ್ರವಲ್ಲ. ಜನವರಿಯಲ್ಲಿನ ಉಷ್ಣತೆ 7ಲಿ ಸೆಂ.ಗ್ರೇ.-3ಲಿ ಸೆಂ.ಗ್ರೇ. ವರೆಗೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಉತ್ತರದ ಬೀಸುಗಾಳಿಯಿಂದ ಉಷ್ಣತೆ ಥಟ್ಟನೆ ಕೆಳಗೆ ಬೀಳುವುದು ಸಾಮಾನ್ಯ. ಆದರೆ ಚಳಿಗಾಲದಲ್ಲೂ ದಕ್ಷಿಣದ ಸಮುದ್ರದೆಡೆಯ ಬಿಸಿಗಾಳಿಗಳು ಬೀಸಿ ಹಿಮಗಡ್ಡೆಗಳನ್ನು ಕರಗಿಸುತ್ತವೆ. ಮಳೆ ಕಡಿಮೆ, ಕಾರ್ಪೇಥಿಯನ್ ಮತ್ತು ಕ್ರಿಮಿಯನ್ ಪರ್ವತ ಪ್ರದೇಶಗಳಲ್ಲಿ ಮಾತ್ರ ವರ್ಷಕ್ಕೆ 100-116ಸೆಂ.ಮೀ ಮಳೆ ಬೀಳುತ್ತದೆ. ಉಳಿದ ಕಡೆಗಳಲ್ಲಿ ಉತ್ತರದಿಂದ ದಕ್ಷಿಣಕ್ಕೆ ಬಂದಂತೆ ಮಳೆ ಕಡಿಮೆಯಾಗುತ್ತ ಬರುತ್ತದೆ. ಬೇಸಗೆಯ ಮಳೆ ಗುಡುಗು ಮಿಂಚುಗಳಿಂದ ಕೂಡಿರುತ್ತದೆ.
==ಸಸ್ಯಸಂಪತ್ತು==
[[File:Vylkove Ukrainy.jpg|thumb|right|ಪಕ್ಷಿ ಸಂಕುಲ]]
ಉಕ್ರೇನು ಮುಖ್ಯ ಸಸ್ಯ ವಲಯಗಳ ಕೂಡು ನೆಲ. ಉತ್ತರದ ತಗ್ಗುಭೂಮಿಯಲ್ಲಿ [[ಓಕ್]], ಹಾರ್ನ್ಬೀಮ್, ಪೈನುಗಳಿವೆ. ಆಷ್, ಮೇಪಲ್ ಸಾಮಾನ್ಯ, ಮರಳುಮಿಶ್ರಿತ ನೆಲವಿದ್ದಲ್ಲಿ ಪೀತದಾರು ಬೆಳೆಯುತ್ತದೆ. ಜವುಗುನೆಲದಲ್ಲಿ ಆಲ್ಡರ್, ವಿಲೊ ಪ್ರಧಾನ. ಈ ಪ್ರದೇಶದಲ್ಲಿ ಜೊಂಡೂ ಸಾಮಾನ್ಯ. ದಕ್ಷಿಣಕ್ಕೆ ಸಾಗಿದಂತೆ ಓಕ್ ಹಾಗೂ ಇತರ ಪರ್ಣಪಾತೀವೃಕ್ಷಗಳಿಂದ ಕೂಡಿದ ಹುಲ್ಲು ಬಯಲು ಕಾಣಸಿಗುತ್ತದೆ. ಇನ್ನೂ ದಕ್ಷಿಣದಲ್ಲಿ ಹುಲ್ಲು ತೆಳುವಾಗುತ್ತದೆ. ಇಲ್ಲೆಲ್ಲ ಹಿಂದೆ ಇದ್ದ ಸ್ವಾಭಾವಿಕ ಸಸ್ಯಗಳು ಬಹುತೇಕ ಇಂದು ಇಲ್ಲ. ಹುಲ್ಲು ಕೆತ್ತಿ ಮರ ಕಡಿದು ಸಾಗುವಳಿ ಮಾಡುವ ಕ್ರಮಗಳಿಂದ ಭೂನಗ್ನೀಕರಣದ ಅಪಾಯ ಹೆಚ್ಚಾಗಿದೆ. ಪರ್ವತಗಳ ಮೇಲೆ ಅವುಗಳವೇ ಆದ ಸಸ್ಯವಲಯಗಳಿವೆ. ಕಾರ್ಪೇಥಿಯನುಗಳ ಕೆಳಭಾಗ ಬೀಚ್ ಕಾಡುಗಳಿಂದ ಅಚ್ಛಾದಿತವಾಗಿದೆ. ಮೇಲೇರಿದಂತೆ ಶಂಕುಧಾರಿ ಮರಗಳ ಕಾಡು. ಇನ್ನೂ ಮೇಲೆ ಆಲ್ಪ್ಸ್ ನಲ್ಲಿರುವಂಥ ಹುಲ್ಲುಗಾವಲು. ಕಾರ್ಪೇಥಿಯನ್ ಪರ್ವತಗಳಲ್ಲಿನ ವಿವಿಧ ಸಸ್ಯವರ್ಗಗಳನ್ನಲ್ಲದೆ ಮೆಡಿಟರೇನಿಯನ್ ಮಾದರಿಯ ಸಸ್ಯಗಳನ್ನೂ ಇಲ್ಲಿ ಕಾಣಬಹುದು.
==ವ್ಯವಸಾಯ; ಕೈಗಾರಿಕೆ==
[[File:Typical agricultural landscape of Kherson Oblast.jpg|thumb|right|ಉಕ್ರೇನ್ನ ಗೋಧಿ ಹೊಲ]]
ಉಕ್ರೇನಿನಲ್ಲಿ ಬೇಸಾಯ ಚೆನ್ನಾಗಿ ಅಭಿವೃದ್ಧಿ ಹೊಂದಿದೆ. ಒಟ್ಟು ಪ್ರದೇಶದಲ್ಲಿ ಶೇ.60 ಭಾಗ ವ್ಯವಸಾಯಯೋಗ್ಯ. ಇದರ ಮೂರರಲ್ಲೆರಡು ಪಾಲು ನೆಲದಲ್ಲಿ ಸಾಗುವಳಿಯಾಗುತ್ತಿದೆ. ಮುಖ್ಯಬೆಳೆ ಚಳಿಗಾಲದ ಗೋಧಿ. ಕಪ್ಪು ಸಮುದ್ರದ ತಗ್ಗುನೆಲದಲ್ಲೂ ಉತ್ತರ ಕ್ರಿಮಿಯದಲ್ಲೂ ಇದು ಪ್ರಧಾನ. ಎರಡನೆಯ ಮೆಕ್ಕೆಜೋಳ. ಸೋವಿಯತ್ ರಾಜ್ಯದಲ್ಲಿ ಚೆನ್ನಾಗಿ ಮಾಗಿದ ಮೆಕ್ಕೆಜೋಳ ಬೆಳೆಯುವ ಕೆಲವೇ ಪ್ರದೇಶಗಳಲ್ಲಿ ಉಕ್ರೇನ್ ಒಂದು. ಚಳಿಗಾಲದ ರೈ, ವಸಂತದ ಯವೆ (ಬಾರ್ಲಿ), ಮಿಲೆಟ್, ಕಪ್ಪುಗೋದಿ ಇತರ ಬೆಳೆಗಳು. ಎತ್ತರ ಪ್ರದೇಶಗಳಲ್ಲಿ ಸಕ್ಕರೆ ಬೀಟ್ ಮುಖ್ಯ. ಇದು ಸೋವಿಯತ್ ಒಕ್ಕೂಟ ಪ್ರಧಾನ ಸಕ್ಕರೆ ಉತ್ಪಾದಕ ರಾಜ್ಯ. ಸೂರ್ಯಕಾಂತಿ, ರೇಪ್, ಅಗಸೆ, ಹೊಗೆಸೊಪ್ಪು, ಆಲೂಗೆಡ್ಡೆ, ಕಲ್ಲಂಗಡಿ, [[ಕರ್ಬೂಜ|ಕರಬೂಜ]] ಇವೂ ಬೆಳೆಯುತ್ತವೆ. ವ್ಯವಸಾಯದ ಉಪಚಟುವಟಿಕೆಯಾ ಗಿರುವ ಪಶುಪಾಲನೆಯೂ ಮುಖ್ಯ. ದನ, ಹಂದಿ, ಕುರಿ, ಕೋಳಿ ಮುಂತಾದುವನ್ನು ಸಾಕಲಾಗುತ್ತಿದೆ. ಸೋವಿಯತ್ ಒಕ್ಕೂಟದ ಆಹಾರದ ಬುಟ್ಟಿಯೆಂದು ಈ ರಾಜ್ಯ ಹಿಂದಿನಿಂದಲೂ ಖ್ಯಾತಿ ಪಡೆದಿದೆ. ಈಚೆಗೆ ಪೂರ್ವ ರಾಜ್ಯಗಳು ವ್ಯವಸಾಯ ಕ್ಷೇತ್ರದಲ್ಲಿ ಪ್ರಾಮುಖ್ಯ ಗಳಿಸುತ್ತಿರುವುದರಿಂದ ಸಾಪೇಕ್ಷವಾಗಿ ಈ ರಾಜ್ಯದ ಪ್ರಾಮುಖ್ಯ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.
ಎರಡನೆಯ ಮಹಾಯುದ್ಧಕ್ಕೆ ಹಿಂದಿನಿಂದಲೂ ಸೋವಿಯತ್ ಒಕ್ಕೂಟದ ಅರ್ಥ ವ್ಯವಸ್ಥೆಯಲ್ಲಿ ಉಕ್ರೇನಿನ ಕೈಗಾರಿಕೆಗಳೂ ವ್ಯವಸಾಯದಂತೆಯೇ ಪ್ರಮುಖವಾಗಿವೆ. [[ಕಬ್ಬಿಣ]], [[ಮ್ಯಾಂಗನೀಸ್]], [[ಕಲ್ಲಿದ್ದಲು]], ಆಂಥ್ರಸೈಟ್, ಸುಣ್ಣಕಲ್ಲು, [[ಲವಣ]], ಫಾಸ್ಫೇಟುಗಳು, [[ಪಾದರಸ]] ಇಲ್ಲಿನ ಖನಿಜಗಳು. ಇವುಗಳ ತಳಹದಿಯ ಮೇಲೆ ಕೈಗಾರಿಕೆಗಳು ಬೆಳೆದಿವೆ. ವಿದ್ಯುತ್ ರೈಲು, ಜಲಮಾರ್ಗಗಳೂ ಈ ಬೆಳೆವಣಿಗೆಗೆ ಸಹಾಯಕವಾಗಿವೆ. ಬೃಹತ್ ರಸಾಯನ ಕೈಗಾರಿಗೆ, ಸೂಪರ್ ಫಾಸ್ಫೇಟುಗಳು, ಬಣ್ಣಗಳು, ಹಡಗುನಿರ್ಮಾಣ-ಇವು ಮುಖ್ಯ. ಯುದ್ಧಾನಂತರ ಕಾಲದಲ್ಲಿ ಉಕ್ರೇನಿನ ಅರ್ಥವ್ಯವಸ್ಥೆಯ ಪುನರ್ನಿರ್ಮಾಣವಾಗಿ ಕೈಗಾರಿಕೆಗಳು ಬೆಳೆಯುತ್ತಿದ್ದರೂ ಸೋವಿಯತ್ ಒಕ್ಕೂಟದ ಇತರ ಪ್ರದೇಶಗಳೂ ಅಭಿವೃದ್ಧಿ ಹೊಂದುತ್ತಿರುವುದರಿಂದ ಸಾಪೇಕ್ಷವಾಗಿ ಈ ರಾಜ್ಯದ ಪ್ರಾಮುಖ್ಯ ಹಿಂದಿದ್ದಷ್ಟಿಲ್ಲವೆನ್ನಬಹುದು.
ರೈಲ್ವೆ ವ್ಯವಸ್ಥೆ ತುಂಬ ದಟ್ಟವಾಗಿ ಅಭಿವೃದ್ಧಿ ಹೊಂದಿದೆ. ಒಡೆಸ, ನಿಕಲೈಯಫ್, ಟಗನ್ರಾಕ್, ಮಾರಿಯೂಪಾಲ್ ಈ ರಾಜ್ಯದ ಸುಸಜ್ಜಿತ ಬಂದರುಗಳು. ಪುರಾತನ ನಗರವಾದ ಕೀವ್ ರಾಜ್ಯದ ರಾಜಧಾನಿಯಾದರೂ ಖಾರ್ಕಾಫ್ ಪ್ರಮುಖ ಕೈಗಾರಿಕಾ ಕೇಂದ್ರ. ರಾಜ್ಯದಲ್ಲಿ ನಗರಾಂತರವಾಸಿಗಳ ಪ್ರಮಾಣ ವೇಗವಾಗಿ ಅಧಿಕವಾಗುತ್ತಿದೆ.
==ಉಕ್ರೇನಿಯನ್ ಭಾಷೆ, ಸಾಹಿತ್ಬ==
ಉಕ್ರೇನಿಯನ್ ಭಾಷೆ ವಂಶಪರಂಪರಾಗತ ವಾದ ಕೀವನ್ರಸ್ನ ಆಡುನುಡಿ. ಇದು ರಷ್ಯನ್ಗಿಂತ ಬಿಳಿರಷ್ಯನ್ನನ್ನೇ (ಬೈಲೊ ರಷ್ಯನ್) ಹೋಲುತ್ತದೆ. ಬಿಳಿರಷ್ಯನ್ ಭಾಷೆಗೆ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳೊಡನೆ ಒಳಭೇದಗಳಿರುವುದರಿಂದ ಬಿಳಿರಷ್ಯನ್ ಭಾಷೆ ಇವೆರಡು ಭಾಷೆಗಳಿಗೂ ಸಂಬಂಧ ಕಲ್ಪಿಸುತ್ತದೆ. ಆದರೆ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳಿಗೆ ಬದಲಾವಣೆಯ ಒಳಭೇದಗಳಿರುವುದಿಲ್ಲ. ಉಕ್ರೇನಿಯನ್ ಉಪಭಾಷೆಯ ಲಕ್ಷಣಗಳು 12ನೆಯ ಶತಮಾನದ ಮಧ್ಯಯುಗದ ಹಸ್ತಪ್ರತಿಗಳಲ್ಲಿದೆ. ಅದರಲ್ಲೂ ಪಶ್ಚಿಮ ಭಾಗದಲ್ಲಿ ಕೀವ್ ನಗರ ನಾಶವಾದಾಗ, ಲಿಥುವೇನಿಯದ ಗ್ರಾಂಡ್ ಡಚಿಯಲ್ಲಿ ಉಕ್ರೇನಿನ ಅಧೀನಪ್ರಾಂತ್ಯದ ಕೆಲವು ಭಾಗಗಳನ್ನು ಕ್ರಮಕ್ರಮವಾಗಿ ವಿಲೀನಗೊಳಿಸಿದ ಅನಂತರ ಮೂಲರೂಪವಿದ್ದೆಡೆಗಳಲ್ಲಿ ಉಕ್ರೇನಿಯನ್ ಭಾಷೆಯ ಒಳಭೇದದ ಲಕ್ಷಣಗಳನ್ನು ಹೆಚ್ಚು ಹೆಚ್ಚಾಗಿ ಗುರುತಿಸಲಾಯಿತು.
ಈ ರಾಜ್ಯದ ಆಡಳಿತ ಭಾಷೆ ಬಿಳಿರಷ್ಯನ್ ಆಗಿತ್ತು. ಅನಂತರ 16ನೆಯ ಶತಮಾನದಲ್ಲಿ ಪೋಲಿಷ್ ಆಡಳಿತ ಭಾಷೆಯಾಯಿತು. ಬಿಳಿರಷ್ಯನ್ ಮತ್ತು ಪೋಲಿಷ್ ಭಾಷೆಗಳನ್ನು ಆ ಕಾಲದಲ್ಲಿ ಕೇವಲ ಕಾನೂನಿನ ದಸ್ತಾವೇಜುಗಳಿಗಷ್ಟೇ ಮೀಸಲಿಡಲಾಗಿತ್ತು. 14ನೆಯ ಶತಮಾನದಿಂದಲೂ ಉಕ್ರೇನಿಯನ್ ಭಾಷೆ ಆಜ್ಞಾಪತ್ರಗಳಲ್ಲಿ ಹಾಗೂ ಖಾಸಗಿ ಬಳಕೆಯಲ್ಲಿ ಇತ್ತು. 16ನೆಯ ಶತಮಾನದಲ್ಲಿನ ಸುಧಾರಣೆಗಳು ಉಕ್ರೇನಿಯನ್, ಬಿಳಿರಷ್ಯನ್ ಹಾಗೂ ಪೋಲಿಷ್ ಧಾರ್ಮಿಕ ಸಾಹಿತ್ಯಕ್ಕೆ ಆಘಾತ ಉಂಟುಮಾಡಿತು. 17ನೆಯ ಶತಮಾನದಲ್ಲಿ ಉಕ್ರೇನಿಯನ್ ರೂಪದ ಚರ್ಚ್ ಸ್ಲವೋನಿಕರನ್ನು ರಾಷ್ಟ್ರೀಯ ಭಾವನೆ ಹೊಂದಿದ್ದ ಉಕ್ರೇನಿನ ಬುದ್ದಿಜೀವಿಗಳು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಸಮಕಾಲೀನವಾಗಿಯೇ ಈ ಭಾಷೆಯ ಆಡುನುಡಿಯ ರೂಪವನ್ನು ವಿದ್ವತ್ಪೂರ್ಣ ಕವನ ಹಾಗೂ ವಿಡಂಬನ ದೃಶ್ಯಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಇವಾನ್ ಕೋತ್ಲ್ಯಾರೇವ್ಸ್ಕಿಯ ಎನೆಇಡಾದ ಜೊತೆಗೆ 18ನೆಯ ಶತಮಾನದ ಅಂತ್ಯದಲ್ಲಿ ಉಕ್ರೇನಿಯನ್ ಭಾಷೆಯ ನೂತನ ರೂಪ ಈ ಆಡುನುಡಿಯ ವಿನ್ಯಾಸದಿಂದ ಹೊರಹೊಮ್ಮಿತು. ಅಂದಿನಿಂದೇಚೆಗೆ ನೂತನ ರೂಪದ ಬಿಳಿರಷ್ಯನ್ ಭಾಷೆಯನ್ನು ಸಾಹಿತ್ಯ ಮತ್ತು ಇತರ ಶೈಕ್ಷಣಿಕ ಹಾಗೂ ಆಡಳಿತ ವಿಷಯಗಳಲ್ಲೂ ಬಳಸಲಾಗುತ್ತಿದೆ. ಬಿಳಿರಷ್ಯನ್ ಭಾಷೆಯಂತೆಯೇ ಪ್ರಾಥಮಿಕ ಭಾಷಾ ಲಕ್ಷಣಗಳು ಸ್ವತಂತ್ರವಾಗಿ ಅಭಿವೃದ್ಧಿಯಾಗುವಂಥವಾದರೂ ಉಕ್ರೇನಿಯನ್ ಭಾಷೆ ಪೋಲಿಷ್ ಭಾಷೆಯ ಅನೇಕ ಪದಗುಚ್ಛಗಳನ್ನೇ ಅಲ್ಲದೆ ಆಭಿವ್ಯಕ್ತಿಗಳನ್ನೂ ಒಳಗೊಂಡಿದೆ. 11ನೆಯ ಶತಮಾನದಿಂದ ಮಂಗೋಲ್-ಟಾರ್ಟರ್ ಅತಿಕ್ರಮಣವಾದ 13ನೆಯ ಶತಮಾನದವರೆಗಿನ ಕಾಲದಲ್ಲಿ ಉಕ್ರೇನಿಯನ್ ಜನಾಂಗದ ಸಾಹಿತ್ಯ ಪರಂಪರೆ ರಷ್ಯನ್ ಹಾಗೂ ಬಿಳಿರಷ್ಯನ್ ಸಾಹಿತ್ಯ
ಪರಂಪರೆಯಂತೆಯೇ (ಅಂದರೆ, ಕೀವನ್ರಸ್ನ ಸಾಹಿತ್ಯ) ಇತ್ತು. ಕೀವನ್ರಸ್ನ ಪತನದಿಂದಾಗಿ 13-16ನೆಯ ಶತಮಾನದವರೆಗಿನ ಅದರ ಸಾಹಿತ್ಯ ಇಳಿಮುಖಗೊಂಡಿತು. ಅನಂತರ ಸಾಮಾಜಿಕ ಹಾಗೂ ವಿದೇಶೀಯ ದಬ್ಬಾಳಿಕೆಯ ವಿರುದ್ಧ ಹೋರಾಟ ಹಾಗೂ ಶಿಕ್ಷಣ, ಮುದ್ರಣಗಳಲ್ಲಿ ಪ್ರಗತಿ ಸಾಧಿಸಲು ಪಟ್ಟ ಶ್ರಮ-ಇವುಗಳಿಂದ ಸಾಹಿತ್ಯ ಪುನಶ್ಚೇತನಗೊಂಡಿತು. ಅನೇಕ ಹೊಸ ಬರೆಹಗಾರರು ಹುಟ್ಟಿಕೊಂಡರು. ಅವರಲ್ಲಿ ಪ್ರಸಿದ್ಧಿ ಪಡೆದವ ಇವಾನ್ ವಿಶೆನ್ಸ್ಕಿ (ನಿ. 1925). 15- 17ನೆಯ ಶತಮಾನದವರೆಗಿನ ಸಾಹಿತ್ಯದ ಗುಣವಿಶೇಷವೆಂದರೆ ವೀರಗೀತೆಗಳು (ಮಹಾಕಾವ್ಯ). ಚಾರಿತ್ರಿಕ ಹಾಡುಗಳು ಹಾಗೂ ಲಾವಣಿಗಳು. 17ನೆಯ ಮತ್ತು 18ನೆಯ ಶತಮಾನಗಳಲ್ಲಿ ಧರ್ಮೋಪದೇಶ, ಚಾರಿತ್ರಿಕ ಗದ್ಯ, ಶಾಲಾ ನಾಟಕಗಳು, ಭಾವಗೀತೆ ಹಾಗೂ ವಿಡಂಬನ ಕಾವ್ಯಗಳು ಆಭಿವೃದ್ಧಿಹೊಂದಿದವು. ಹ್ರಿಹೋರಿ ಸ್ಕವರದಾ (1722-94)ಎಂಬ ಪ್ರಜಾಪ್ರಭುತ್ವ ಪ್ರಬೋಧಕ ಸಾಮಾಜಿಕ ನ್ಯಾಯದ ವಿಚಾರವನ್ನು ತನ್ನ ವೇದಾಂತ ಪ್ರಕರಣಗ್ರಂಥ, ಕಾಲ್ಪನಿಕ ಕಥೆ ಮತ್ತು ಕವನಗಳ ಮೂಲಕ ಪ್ರತಿಪಾದಿಸಿದ್ದಾನೆ.
ಚರ್ಚ್ಸ್ಲವೋನಿಕ್ ಹಳೆಯ ಕಾಲದ ಸಾಹಿತ್ಯ ಭಾಷೆಯ ಅಡಿಗಲ್ಲಾಗಿತ್ತು. ಹೆಜ್ಜೆ ಹೆಜ್ಜೆಯಾಗಿ ದೇಶೀಯ ಭಾಷೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 18ನೆಯ ಶತಮಾನದ ಅಂತ್ಯದಲ್ಲಿ ಹಾಗೂ 19ನೆಯ ಶತಮಾನದ ಆರಂಭದಲ್ಲಿ ದೇಶೀಯ ಭಾಷೆ ನಿಜವಾಗಿಯೂ ಸುಸ್ಥಿತಿಯಲ್ಲಿತ್ತು. ಈ ಹೋರಾಟದಲ್ಲಿ ಇವಾನ್ ಕೋತ್ಲ್ಯಾರೇವ್ಸ್ಕಿಯ ಪಾತ್ರ ಪ್ರಮುಖವಾಗಿತ್ತು. ಇವನ ಕೃತಿಗಳು ವರ್ಜಿಲನ ಪ್ರಹಸನ ಮತ್ತು ಎನೆಇಡ, ಎನೆಇಡ ದೇಶೀಯ ಭಾಷೆಯಲ್ಲಿನ ಪ್ರಥಮ ಗ್ರಂಥ. ನಿತ್ಯಜೀವನಕ್ಕೆ ಸಂಬಂಧಿಸಿದ ಏಕಾಂತ ಸಂಗೀತ ನಾಟಕ. ನಾಟಲ್ಕ ಪೊಲ್ತಾವ್ಕ ಈತನ ಮತ್ತೊಂದು ಕೃತಿ.
19ನೆಯ ಶತಮಾನದ ಸಾಹಿತ್ಯದಲ್ಲಿ ವಾಸ್ತವಿಕತೆಗೆ ಜಯ ದೊರಕಿತು. ನಿಯತಕಾಲಿಕ ಗಳು, ಇತಿಹಾಸ ಲೇಖನಗಳು, ಉತ್ತಮ ನಾಟಕಗಳು, ಜಾನಪದ ಸಂಗ್ರಹಗಳು ಪ್ರಕಟಗೊಂಡುವು. ಪೆತ್ರೊ ಗುಲಾಕ್ ಅರ್ತೆಮೋವೆಸ್ಕಿ (1790-1865) ಪ್ರಹಸನಗಳನ್ನೂ ರಮ್ಯಸಾಹಿತ್ಯಗಳನ್ನೂ ಅದರಲ್ಲೂ ಕಾಲ್ಪನಿಕ ಕಥೆಗಳನ್ನು ರಚಿಸಿದ. ಇವ್ಗೆನ್ ಗ್ರಿಬಿಂಕ (1812-48) ನೈಜ ಕಥೆಗಳನ್ನು, ಭಾವಗೀತೆಗಳನ್ನು ರಚಿಸಿದ. ಈತ ಲಾಸ್ತಿವ್ಕ ಅಲ್ಮಾನಾಕ್ನ (1841) ಸಂಪಾದಕನಾಗಿದ್ದ. ಗ್ರಿಗೋರಿಕ್ವೀತ್ಕ (1778-1843) ಒಬ್ಬ ಅಸಾಮಾನ್ಯ ಗದ್ಯ ಲೇಖಕ. ಈತ ನಿತ್ಯಜೀವನವನ್ನು ಕುರಿತ ಕಾದಂಬರಿಗಳ ಕರ್ತೃ. ಅವುಗಳಲ್ಲಿ ಮಾರುಸ್ಯ ಹಾಗೂ ಸೆರ್ದೇಚ್ನ ಅಕ್ಸಾನಗಳೂ ಸೇರಿವೆ. ಪಶ್ಚಿಮ ಉಕ್ರೇನಿನಲ್ಲಿ ಮತ್ತು ಅನಂತರ ಆಸ್ಟ್ರಿಯನ್ ಆಳ್ವಿಕೆಯಲ್ಲಿ ರಾಷ್ಟ್ರೀಯ ಜಾಗೃತಿಯನ್ನು ಪ್ರಚೋದಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಿವರು: ಮಾರ್ಕಿಯಾನ್ ಷಷ್ಕೆವಿಚ್ (1811-43) ಮತ್ತು ಯಾಕಿಫ್ ಗಲೋವಾತ್ಸ್ಕಿ (1814-88), ಇವಾನ್ ವಹಿಲೇವಿಚ್ (1811-66). ಗಹನವಾದ ಅನುಭವ ದರ್ಶನಗಳಲ್ಲಿ ಅಲೆಕ್ಸಾಂಡರ್ ದುಕ್ನೊವಿಚ್ ಅಸಾಮಾನ್ಯನಾಗಿದ್ದ. ಆಧುನಿಕ ಉಕ್ರೇನಿಯನ್ ಭಾಷೆಯ ಸಂಸ್ಥಾಪಕನೆಂದರೆ ತರಾಸ್ ಷೆವ್ಚೆಂಕೊ (1814-61). ಈತ ಬುದ್ದಿಜೀವಿ, ಕವಿ, ಗದ್ಯಲೇಖಕ, ನಾಟಕಕಾರ, ದಾರ್ಶನಿಕ. ಕಲೆಗಾರ, ಕ್ರಾಂತಿಕಾರಿ ಪ್ರಜಾಪ್ರಭುತ್ವವಾದಿ, ಸಾಮಾಜಿಕ, ರಾಷ್ಟ್ರೀಯ ದಬ್ಬಾಳಿಕೆಯ ವಿರುದ್ಧ ಹೋರಾಟಗಾರ-ಈ ಎಲ್ಲವೂ ಆಗಿದ್ದ. ಇವನ ಮೊದಲ ಕವನ ಸಂಕಲನ ಕೊಬ್ಜಾರ್ (1840). ಇದು ಉಕ್ರೇನಿಯನ್ ಪ್ರಜೆಗಳ ಆಧ್ಯಾತ್ಮಿಕ ಜೀವನದ ಮೇಲೆ ಅಗಾಧ ಪರಿಣಾಮವನ್ನು ಬೀರಿತು. ಷೆವ್ಚೆಂಕೊವಿನ ಗದ್ಯ ಬರಹದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವಳೆಂದರೆ ಮಾರ್ಯ ವಿಲಿನ್ಸ್ಕಾಯ (1833-1907). ಇವಳು ಓ.ಮಾರ್ಕೊವಿಚ್ನ ಪತ್ನಿ. ಇವಳ ಅತ್ಯುತ್ತಮ ಕೃತಿಯೆಂದರೆ ನರೋದ್ನಿ ಒಪವಿದಾನ್ಯ (ಜಾನಪದ ಕಥೆಗಳು, 1857). ನೈಜಕವನಗಳನ್ನು ಅಭಿವೃದ್ಧಿಪಡಿಸಿದವರೆಂದರೆ ಲಿಯೋನಿಡ್ ಗ್ಲಿಬೋಯ್ (1827-93), ಸ್ಚಿಪಾನ್ ರುದಾನ್ಸ್ಕಿ (1834-73) ಇವಾನ್ ಮನ್ಝೂ ರ (1851-93), ಪಾವ್ಲೊ ಗ್ರಬೊವ್ಸ್ಕಿ (1864-1902) ಹಾಗೂ ಮತ್ತಿತರರು. ಷೆವ್ಚೆಂಕೊ ಹಾಗೂ ಮಾರ್ಕೊವೊವ್ ಚೊಕ್ರ ಗದ್ಯರೀತಿಯ ಅನುಯಾಯಿಗಳೆಂದರೆ ಯೂರಿಫೆಡ್ ಕೊವಿಚ್ (1834-88), ಅನತೋಲ್ ಸ್ವಿದ್ನಿತ್ಸ್ಕಿ (1834-71). ಇವಾನ್ ಲೆವಿತ್ ಸ್ಕಿ (1838-1918). ಇವಾನ್ ಲೆವಿತ್ಸ್ಕಿಯ ಉತ್ತಮ ಕೃತಿಗಳೆಂದರೆ ಮಿಕೋಲ ಜೇರ್ಯ ಹಾಗೂ ಕಯದಾಷವ ಸೀಮ್ಯ. 19ನೆಯ ಶತಮಾನದ ಅಂತ್ಯ ಭಾಗದಲ್ಲಿನ ಅತ್ಯುತ್ತಮವಾದ ನೈಜ ನಾಟಕಕಾರರೆಂದರೆ ಮಿಹೈಲೋಸ್ತರೀಸ್ಕಿ (1840-1904). ಮಾರ್ಕೋ ಕ್ರಪಿವ್ನಿತ್ ಸ್ಕಿ (1840-1910) ಹಾಗೂ ಇವಾನ್ ತೊಬಿಲೆವಿಚ್ (1845-1907). ಇವನ ಕಾವ್ಯನಾಮ ಕರ್ಪೆಂಕಕಾರಿ. ಇವರು ಬಹಳ ಕಾರ್ಯಶೀಲ ಲೇಖಕರಾಗಿದ್ದರು. ಉತ್ತಮ ವಿಮರ್ಶಕ ಹಾಗೂ ಪ್ರಕಾಶಕನಾಗಿದ್ದ ಮಿಹೈಲ ದ್ರಗಮಾನಫ್ (1841-95) ಸಾಮಾಜಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಲ್ಲಿ ನಿರ್ವಹಿಸಿದ ಪಾತ್ರ ಪ್ರಮುಖವಾದದ್ದು. ಉಕ್ರೇನಿಯನ್ ಸಾಹಿತ್ಯದ ಅಭಿವೃದ್ಧಿಯ ಒಂದು ಹೊಸಮಜಲು ಮತ್ತು ಇವಾನ್ ಫ್ರಾಂಕೋನ (1856-1919) ಹೆಸರು ಎರಡೂ ಅವಿಭಾಜ್ಯವಾಗಿವೆ. ಈತ ಗಾಲ್ ದೇಶದ ಕ್ರಾಂತಿಕಾರಿ ಬರೆಹಗಾರ ಹಾಗೂ ಬುದ್ಧಿಜೀವಿ. ಇವನು ವಿಮರ್ಶಾತ್ಮಕ ವಾಸ್ತವಿಕತೆಯನ್ನು ಉನ್ನತಮಟ್ಟಕೆ ಏರಿಸಿದ. ದುಡಿಮೆಗಾರರ ಬದುಕು, ಹೋರಾಟಗಳನ್ನು ಬೋ-ಕನ್ಸ್ಟ್ರಿಕ್ಟರ್, ಬಾರಿಸ್ಲಾವ್ ಸ್ಮಿಯೇತ್ಸ್ಯಗಳಲ್ಲಿ ಚಿತ್ರಿಸಿದ್ದಾನೆ. 1880ನೆಯ ದಶವರ್ಷ ಮಿಹೈಲೋ ಪಾವ್ಲಿಕ್ (1853-1915), ಸ್ತಿಪಾನ್ ಕವಾಲಿಫ್ (1848-1920), ನತಾಲ್ಯ ಕಬ್ರೀನ್ಸ್ಕ (18512-1920) ಚಿಮಫೈಬರ್ದುಲ್ಯಾಕ್ (1863-1936) ಓಸಿಪ್ಮಕವ್ಯೆ (1867-1925) ಅಗತಾಂಗಿಲ್ಕ್ರಿಮ್ಸ್ಕಿ (1871-1941) ಹಾಗೂ ಇನ್ನಿತರರು ನೀಡಿದ ಸಮೃದ್ಧ ಸಾಹಿತ್ಯದಿಂದ ಮೈತುಂಬಿಕೊಡಿತು.
ಹಿಂದಿನವರು ನಡೆದು ಬಂದ ದಾರಿಯಲ್ಲಿ ಹೆಜ್ಜೆಯಿಟ್ಟವರಲ್ಲಿ ನೈಜ ಗದ್ಯಸಾಹಿತ್ಯ ಪ್ರವೀಣರಾದ ವಸೀಲ್ ಸ್ಟಿಫಾನಿಕ್(1874-1936). ಇವಾನ್ ಸಿಮನ್ಯೂಕ್ (1871-1927), ಲೆಸ್ ಮರ್ತೋವಿಚ್ (1871-1919) ಓಲ್ಗಕಬಿಲ್ಯಾನ್ಸ್ಕ (1865-1942). ಅರ್ಹಿಪ್ ಚಿಸ್ಲೆಂಕ (1882-1911), ಸ್ತಿಪಾನ್ ಪನಾಸೆಂಕ (1871-1932) ಮತ್ತು ಕವಿಗಳಾದ ಓಲೊಜಿಮಿರಿ ಸಮೋಯ್ಲೆಂಕ (1864-1925), ಮಿಕೋಲ ವರೋನಿ (1871-1942), ಅಲೆಸ್ ಇವರು ಮುಖ್ಯರು.
20ನೆಯ ಶತಮಾನದ ಅತ್ಯಂತ ಪ್ರಸಿದ್ಧ ಲೇಖಕರೆಂದರೆ ಲೇಸ್ಕ ಉಕ್ರಾಯಾಕ (1871-1913) ಹಾಗೂ ಮಿಹೈಲೋ ಕುತ್ಸುಉಬಿನ್ಸ್ಕಿ (1864-1913) ಲೇಸ್ಯ ಉಕ್ರಾಯಾಕನ ಕೃತಿಗಳು ಅನೇಕ ಭಾವಗೀತೆಗಳು ಪದ್ಯರೂಪಕಗಳು ಹಾಗೂ ಸಂವಾದಗಳನ್ನೊಳಗೊಳ್ಳುತ್ತವೆ. ಕುತ್ಸುಉಬಿನ್ಸ್ಕಿ ನೈಜ ಗದ್ಯಸಾಹಿತ್ಯದ ಹಾಗೂ ನಾಡಿನ ಸ್ವಾತಂತ್ರ್ಯ ಪ್ರೇಮಿಗಳ ವಕ್ತಾರ ಕವಿಯಾಗಿದ್ದ. 1917ನೆಯ ಇಸವಿಯಲ್ಲಿ ನಡೆದ ಕ್ರಾಂತಿಗೆ ಮುಂಚಿನ ಉಕ್ರೇನಿಯನ್ ಸಾಹಿತ್ಯ ಫ್ರಾಂಕೋ ಹಾಗೂ ಇವರಿಬ್ಬರ ಸಾಹಿತ್ಯ ಕೊಡುಗೆಯಿಂದಾಗಿ ಸಮೃದ್ಧಿಗೊಂಡಿತು.
ಕ್ರಾಂತಿಯಾದನಂತರ ಉಕ್ರೇನಿಯನ್ ಸಾಹಿತ್ಯದ ನವಯುಗ ಆರಂಭವಾಯಿತು. ಜನತೆಯ ಹಿತವನ್ನು ಕಾಯ್ದುಕೊಳ್ಳುವ ಆದರ್ಶ ಹಾಗೂ ಸಮಾಜವಾದದ ನಿರ್ಮಾಣಗಳು ಹೊಸ ಸೌಂದರ್ಯೋಪಾಸನೆಯ ಮೌಲ್ಯಗಳನ್ನು ಎತ್ತಿಹಿಡಿದವು. ಇದು ವಾಸ್ತವಿಕ ಸಮಾಜವಾದದ ವಿಧಾನ. ನವ್ಯಕವಿಗಳು, ಕ್ರಾಂತಿಕಾರಿ ಕವಿಗಳು, ಸಮಷ್ಟಿವಾದಿಗಳು, ಮಾನವತಾವಾದಿಗಳು ಇವರು: ಪಾವ್ಲೊ ತಿಚೀನಾ (1891- ) ವಸೀಲ್ ಎಲಾಂಸ್ಕಿ (1893-1923), ಓಲಜಿಮಿರ್ ಸಸ್ಯೂರ (1898-1965) ಮಿಕೋಲ ಬಷಾನ್ (1904-1969) ಹಾಗೂ ಮಾಕ್ಸಿಮ್ರಿಲ್ಸ್ಕಿ (1895-1964), 1920ರ ಅನಂತರದ ತರುಣದಲ್ಲಿ ಮಹಾಗದ್ಯದ ಕ್ಷೇತ್ರದಲ್ಲಿ ಉನ್ನತ ಬೆಳೆವಣಿಗೆಯುಂಟಾಯಿತು. ಆಂದ್ರೀ ಗಲೋಫ್ಕ (1897- ), ಪೆತ್ರೋ ಪಾಂಚೆಂಕ (1891- ), ಯೂರಿಯನೋಫ್ಸ್ಕಿ (1902-1954) ಹಾಗೂ ಪಾವ್ಲೊ ಗುಬ್ಯೆಂಕೊ (ಕಾವ್ಯನಾಮ ಅಸ್ತಾಪ್ ವೀಷ್ಣ್ಯ). (1889-1956) ಇವರೆಲ್ಲರೂ ಸಾಮಾಜಿಕ ಕಾದಂಬರಿಗಳ ಪ್ರತಿಪಾದಕರಾಗಿ, ರಾಷ್ಟ್ರೀಯ ವಿನೋದ ಹಾಗೂ ವಿಡಂಬನೆಯ ಶಾಲೆಯನ್ನು ನಿರ್ಮಿಸಿ, ಅದಕ್ಕೆ ತಕ್ಕ ಅನುಯಾಯಿಗಳನ್ನು ದೊರಕಿಸಿದರು. ನಾಟಕಗಳು ಜಯಭೇರಿ ಹೊಡೆದು ವೃತ್ತಿನಾಟಕಸಂಸ್ಥೆ ಹಾಗೂ ಹವ್ಯಾಸಿ ನಾಟಕಸಂಸ್ಥೆಗಳು ಉತ್ತಮರೀತಿಯಲ್ಲಿ ಅಭಿಮಾನಿಗಳನ್ನು ಆಕರ್ಷಿಸಿದುವು. ಅದರಲ್ಲಿ ಉತ್ತಮವಾದ ನಾಟಕಕರ್ತೃಗಳು: ಯಕೀಫ್ ಮಮಂತೋಫ್ (1888-1940) ಹಾಗೂ ಇವಾನ್ ದ್ವಿಪ್ರೋವ್ಸ್ಕಿ (1895-1934), ಮಿಕೋಲ ಕೂಲಿಷ್ (1881-1952) ಎಂ.ಇರ್ಚನ್. ಐ. ಮಿಕಿಚ್ಯಂಕ ಹಾಗೂ ಅಲೆಕ್ಸಾಂಡರ್ ಕೋರ್ನೀಚುಕ್ (1905- ) ಮೊದಲಾದವರು. 1939ರವರೆಗೆ ಪೋಲೆಂಡಿನ ಒಂದು ಭಾಗವಾಗಿದ್ದ ಪಶ್ಚಿಮ ಉಕ್ರೇನಿನಲ್ಲಿ ಕ್ರಾಂತಿಕಾರಿ ಸಾಹಿತ್ಯದ ಅಭಿವೃದ್ಧಿಯಾಯಿತು. ಅದಕ್ಕೆ ಮುಖ್ಯ ಕಾರಣಕರ್ತೃಗ ಳೆಂದರೆ ಅಲೆಕ್ಸಾಂಡರ್ ಗವ್ರಿಲ್ಯೂಕ್ (1911-1941), ಸ್ವಿಫಾನ್ ಅಲೆಕ್ಸ್ಯೂಕ್ (1892-1941) ಪೆತ್ರೊ ಕಸ್ಲಾನ್ಯೂಕ್ (1904-1965) ಮತ್ತು ಯರಾಸ್ಲಾಫ್ ಗಲಾನ್ (1902-49).
<center>
{| class="wikitable" style="text-align:right; margin-right:50px;"
|-
! align=center |[[ಇವಾನ್ ಕೋತ್ಲ್ಯಾರೇವ್ಸ್ಕಿ]]<br /><small>(1769–1838)</small>
! align=center |[[ತರಾಸ್ ಷೆವ್ಚೆಂಕೊ]]<br /><small>(1814–1861)</small>
! align=center |[[ಇವಾನ್ ಫ್ರಾಂಕೋ]]<br /><small>(1856–1916)</small>
! align=center |[[Mykhailo Kotsiubynsky|Mykhailo]]<br>[[Mykhailo Kotsiubynsky|ಮಿಹೈಲೋ ಕುತ್ಸುಉಬಿನ್ಸ್ಕಿ]]<br /><small>(1864–1913)</small>
! align=center |[[ಲೇಸ್ಕ ಉಕ್ರೈಂಕ]]<br /><small>(1871–1913)</small>
|-
| align=left | '''[[File:Ivan Petrovich Kotlyarevsky 2.jpg|130px]]'''
| align=left | '''[[File:Taras Shevchenko selfportrait oil 1840-2.jpg|130px]]'''
| align=left | '''[[File:Ivan Franko (1898).png|110px]]'''
| align=left | '''[[File:Mykhailo Kotsiubynsky.jpg|120px]]'''
| align=left | '''[[File:Lesya Ukrainka portrait crop.jpg|119px]]'''
|}
</center>
1920ರ ಮತ್ತು 1930ರ ನಡುವಣ ಸಾಹಿತ್ಯದ ಮುಖ್ಯ ಲಕ್ಷಣವೆಂದರೆ ಪ್ರಧಾನಸ್ವರಗತಿಯ ಎಲ್ಲೆಯ ವಿಸ್ತರಣೆ, ಜೀವನದ ಕ್ರಾಂತಿಕಾರಿ ಬದಲಾವಣೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳ ಉದ್ಭವ, ನೂತನ ರೂಪದ ನಾಯಕನ ಅವತಾರ, ಎಲ್ಲ ರೀತಿಯ ಸಾಹಿತ್ಯಶೈಲಿಯ—ಅದರಲ್ಲೂ ಸಾಮಾಜಿಕ ಹಾಗೂ ಐತಿಹಾಸಿಕ ಕಾದಂಬರಿಗಳು, ವಿಜ್ಞಾನ ಕಾಲ್ಪನಿಕ ಮತ್ತು ಸಾಹಸ ಕಾದಂಬರಿಗಳು, ಪುರಾಣ ಕಾವ್ಯಗಳು ಮತ್ತು ಯುವಜನಾಂಗದ ಹಾಗೂ ಎಳೆಯರ ಸಾಹಿತ್ಯ ಶೈಲಿಗಳ—ಅಭಿವೃದ್ಧಿ.
ಎರಡನೆಯ ಮಹಾಯುದ್ಧವಾದ ಅನಂತರ ರಾಷ್ಟ್ರಪ್ರೇಮ, ಸಮರವಿರೋಧಿ ಮತ್ತು ಮಾನವೀಯ ಮೌಲ್ಯಗಳು ಸಾಹಿತ್ಯವನ್ನು ಪ್ರವೇಶಿಸಿದವು. ಅಲೆಕ್ಸಾಂಡರ್ ಗೊಂಚಾರ್ (1918- ) ಪ್ರಪರನೋಸ್ತ್ಸಿಯಲ್ಲಿ ಮತ್ತು ಮಿಹೈಲ ಸ್ತೇಲ್ ಮಹ್ (1912- ) ಅನೇಕ ಕಾದಂಬರಿಗಳ ಸರಣಿಯಲ್ಲಿ ಹಾಗೂ ವೈಲಿಕರಿದ್ನ್ಯದಲ್ಲಿ ರಾಷ್ಟ್ರೀಯ ಜೀವನದ ವಿಶಾಲ ಕಾವ್ಯರೂಪಕವನ್ನು ನೀಡಿದರು. ಯೂರಿಸ್ಮೋಲಿಚ್ (1900- ), ನತಾನ್ ರಿಬಾಕ್ (1913- ), ಸಿವ್ಯೋನ್ ಸ್ಕ್ಲರ್ಯಂಕ (1901-1962) ಹಾಗೂ ಅಲೆಕ್ಸಾಂಡರ್ ಇಲ್ಚಿಂಕ ಇವರು ಐತಿಹಾಸಿಕ ಕಾದಂಬರಿಗಳನ್ನು ಪ್ರಕಟಿಸಿದರು.
ಆಂದ್ರೀ ಮಾಲಿಷ್ಠ (1912- ), ಸ್ಚಿಪಾನ್ ಅಲೀಯ್ ನ್ಯೂಕ್ (1908- ), ಎಲ್. ಪಿರ್ವಮಾಯ್ಸ್ಕೆ (1908- ), ಪಿ.ವೊರಂಕೊ ಮತ್ತು ಡಿ. ಪವ್ಲೀಚ್ಕ ಮೊದಲಾದವರು ಕಾವ್ಯ ಪ್ರಪಂಚಕ್ಕೆ ಗಮನಾರ್ಹವಾದ ಕೊಡುಗೆಗಳನ್ನು ನೀಡಿದವರು.
ಅಲೆಕ್ಸಾಂಡರ್ ದೆದವ್ಷೆಂಕ (1894-1956) ಅಸಾಮಾನ್ಯ ಬುದ್ಧಿಯುಳ್ಳ ವ್ಯಕ್ತಿಯೆಂದು ಹೆಸರುಗಳಿಸಿ, ಕಲೆಗಾರನಾಗಿ ಯಶಸ್ಸುಗಳಿಸಿ, ಚಲನಚಿತ್ರ ನಿರ್ಮಾಪಕನೂ ನಾಟಕಕಾರನೂ ಕಾದಂಬರಿಕಾರನೂ ಪ್ರಕಾಶಕನೂ ಆಗಿದ್ದ. ಒಟ್ಟಿನಲ್ಲಿ ಹೇಳುವುದಾದರೆ ಉಕ್ರೇನಿಯನ್ ಸಾಹಿತ್ಯ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದೊಡನೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ. ಅದಕ್ಕೆ ತಾರಾಸ್ಷೆವ್ ಚೆಂಕೂ ನೀಡಿರುವ ಕೊಡುಗೆ ಅತ್ಯಂತ ಗಮನೀಯವಾದುದಾಗಿಯೂ ಅಗಾಧವಾಗಿಯೂ ಇದೆ. ಇಂದಿಗೂ ರಾಷ್ಟ್ರದ ಅತ್ಯುತ್ತಮ ಬರೆಹಗಾರರು ಹಾಗೂ ಕವಿಗಳಿಗೆ ಈತನ ಹೆಸರಿನಲ್ಲಿ ಬಹುಮಾನ ನೀಡಲಾಗುತ್ತಿದೆ. ಇಂದಿನ ಆಧುನಿಕ ಉಕ್ರೇನಿಯನ್ ಸಾಹಿತಿಗಳು ಹಿಂದಿನವರ ಕೃತಿಘನತೆ ಹಾಗೂ ಉನ್ನತಗುಣ ಮೌಲ್ಯಗಳನ್ನು ಗೌರವಿಸಿ ಅವರ ಪರಂಪರೆಯ ಹಾದಿಯಲ್ಲಿಯೇ ಮುನ್ನಡೆದು ಕೃತಿರಚನೆ ಮಾಡುತ್ತಿರುವರು.
== ಉಕ್ರೇನ್ ರಾಜಕೀಯ ಬಿಕ್ಕಟ್ಟು ಮತ್ತು ಭಾರತದ ಸಮಸ್ಯೆ ==
*ಯುಕ್ರೇನಿನಲ್ಲಿ 2014 ಜನವರಿಯಿಂದ ರಾಜಕೀಯ ಗಲಭೆ ಆರಂಭವಾಗಿದ್ದು ಭಾರತದ ಔಷಧ ರಪ್ತಿನ ಮೇಲೆ ಪರಿಣಾಮ ವಾಗಬಹುದು ಎನ್ನುವ ಭಯವಿದೆ.
*ಅಲ್ಲಿಯ ಕರೆನ್ಸಿ ಡಾಲರ್ ಲೆಖ್ಖದಲ್ಲಿ ೨೦% ಕುಸಿದಿದೆ. ಇದಿಂದ ಭಾರತಕ್ಕೆ ನಷ್ಟವಾಗುವ ಸಾಧ್ಯತೆ ಇದೆಯೆಂದು ಭಾರತೀಯ ವಾಣಿಜ್ಯೋಗ್ಯಮ ಮಹಾ ಸಂಘಗಳ ಒಕ್ಕೂಟ -'ಫಿಕ್ಕಿ'. ಕಳವಳವ್ಯಕ್ತಪಡಿಸಿದೆ.
*
ಸ್ವತಂತ್ರ ರಾಷ್ಟ್ರಗಳ ಒಕ್ಕೂಟಗಳಲ್ಲಿ (ಸಿಐಎಸ್)ರಷ್ಯಾನಂತರ ಉಕ್ರೇನ ಅತಿ ದೊಡ್ಡ ಪಾಲುದಾರ ದೇಶ. ೨೦೧೨-೧೩ನೇ ಸಾಲಿನಲ್ಲಿ ೫೧೯೦ಕೋಟಿ ಡಾಲರ್ (ರೂ.೩.೨೧ ಲಕ್ಷ ಕೋಟಿ) ಮೊತ್ತದ ಸರಕು ಅಲ್ಲಿಗೆ ರಫ್ತಾಗಿದೆ. ೨೬೫ ಕೋಟಿ ಡಾಲರ್ (೧೬೪೩೦ಕೋ/ರೂ.)ಅಮದು ಆಗಿದೆ. ಅಮದು ಆಗುವ ವಸ್ತುಗಳ ಬೆಲೆ ಏರಬಹುದೆಂಬ ಭಯವಿದೆ.
*೨೦೧೨-೧೩ನೇ ಸಾಲಿನಲ್ಲಿ ೧೫,೪೦೦ ಕೋಟಿ ಡಾಲರ್ (೯.೫೪ ಕೋಟಿ ರೂ.)ಔಷಧ ಅಲ್ಲಿಗೆ ಕಳಿಸಲಾಗಿದೆ. ಭಾರತದ ಶೇ. ೫೬ ರಷ್ಟು ಔಷಧ ಕಂಪನಿಗಳ ಸರಕು ಮಾರಾಟವಾಗುವುದು ಗಲಭೆ ಪೀಡಿತ ಕ್ರಿಮಿಯಾದಲ್ಲಿ ಈಗ ಅವುಗಳ ಬೆಲೆ ತಗ್ಗಿದೆ. ಬಿಕ್ಕಟ್ಟು ಮುಂದುವರೆದರೆ ರಫ್ತು ಕಡಿಮೆ ಆಗಬಹುದು; ಅದರಿಂದ, ಭಾರತದ ವ್ಯಾಪರ/ವಹಿವಾಟುದಾರಿಗೆ ನಷ್ಟವಾಗುವುದೆಂಬ ಭಯವಿದೆ.
== ರಾಜಕೀಯ ಸಮಸ್ಯೆ ==
;ಮಾರ್ಚಿ,2014
:ಕ್ರಿಮಿಯಾದಲ್ಲಿ ರಷ್ಯನರು ಮತ್ತು ರಷ್ಯನ್ ಭಾಷೆ ಮಾತನಾಡುವ ಜನರು ಹೆಚ್ಚಿಗೆ ಇದ್ದು ಅವರು ಉಕ್ರೇನಿನಿಂದ ಬೇರ್ಪಟ್ಟು ರಷ್ಯಾ ಒಕ್ಕೂಟಕ್ಕೆ ಸೇರಲು ಬಯಸಿದ್ದಾರೆ. ಉಕ್ರೇನ ಅದನ್ನು ಸೈನ್ಯ, ಪೋಲೀಸ್ ಬಳಸಿ ಹತ್ತಿಕ್ಕಲು ಹವಣಿಸಿದೆ, ಕ್ರಿಮಿಯಾ ಜನರ ರಕ್ಷಣೆಗಾಗಿ ರಷ್ಯಾ ೨೦,೦೦೦ ಸೈನಿಕರನ್ನು ಅಂತರ ರಾಷ್ಟ್ರೀಯ ಗಡಿದಾಟಿ ಕ್ರಿಮಿಯಾದೊಳಗೆ ನುಗ್ಗಿಸಿದೆ.
::'''ದಿಗ್ಬಂಧನ'''
:ಅಮೇರಿಕ ಸಂಯುಕ್ತ ಸಂಸ್ಥಾನ, ನ್ಯಾಟೋ ರಾಷ್ರಗಳು ಗಾಬರಿಯಾಗಿವೆ. ಅಮೇರಿಕಾ (ಒಬಾಮಾ ಅಧ್ಯಕ್ಷ) ಅನೇಕ ಬಗೆಯ ದಿಗ್ಭಂಧನ - ವ್ಯಾಪಾರ - ವಹಿವಾಟು ಸ್ಥಗಿತ,ಮಾಡಿದೆ.ಅಮೇರಿಕಾದ ಎಚ್ಚರಿಕೆ ಮತ್ತು ಮುಂದಿನ ಕ್ರಮಕ್ಕೆ ಅಂಜಿಲ್ಲ. ರಷ್ಯಾ (ಅಧ್ಯಕ್ಷ ಪುತಿನ್) ಅದು ತನ್ನ ಹಕ್ಕೆಂದು ವಾದಿಸಿದೆ. ಜಗತ್ತಿನ ರಾಷ್ಟ್ರಗಳು ಜಗತ್ತು ಎರಡು ಬಣಗಳಾಗಿ, ಪುನಃ ಶೀತಲ ಸಮರ ಆರಂಭವಾಗುವುದೇ ಎಂದು ಭಯಪಟ್ಟಿವೆ. ಭಾರತದ ಹಿತಾಸಕ್ತಿ ಅಲ್ಲಿ ಇರುವುದರಿಂದ ಭಾರತ ತಟಸ್ತ ನೀತಿ (ನೆಹರೂನೀತಿ) ಅನುಸರಿಸಿದೆ. ರಷ್ಯಾವನ್ನು ಖಂಡಿಸಿಲ್ಲ -ಯಾವುದೇ ದಿಗ್ಭಂಧನ ವಿಧಿಸಲು ಒಪ್ಪಿಲ್ಲ. ವಿಶ್ವಸಂಸ್ಥೆ ತಾಳ್ಮೆ ವಹಿಸಲು ಇರಡೂ ಬಣಗಳನ್ನು ಕೋರಿದೆ.
== ಮಲೇಷ್ಯಾ ಏರ್ಲೈನ್ಸ್ ಬೋಯಿಂಗ್ 777 ವಿಮಾನ ==
[[ಚಿತ್ರ:RECONSTRUCT02-articleLarge.jpg|thumb|left|ಬೋಯಿಂಗ್ 777 ವಿಮಾನದ- ಬಿದ್ದ ಅವಶೇಷಗಳು- NY times]]
[[ಚಿತ್ರ:25-malaysia-airlines4-600.jpg|thumb|right| ಉಕ್ರೇನ್ ಬಂಡುಕೋರರು ಹೊಡೆದು ಉರುಳಿಸಿಸಿದ 295 ಜನರಿದ್ದ ಬೋಯಿಂಗ್ ವಿಮಾನ (ಒನ್ ಇಂಡಿಯಾ)]]
::ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ '''->>'''
[[ಚಿತ್ರ:Rebel-activity-ai2html-600.png|thumb|right|ಬೋಯಿಂಗ್ 777 ವಿಮಾನ ಬಿದ್ದ ಜಾಗ- NY times]]
{{Quote_box|width=45%|align=left|quote=*ಭಾರತದ ಏರ್ ಇಂಡಿಯಾ ಏರ್ ಲೈನರ್ -ವಿಮಾನವು ಉಕ್ರೇನಿಯನ್ನರು ಹೊಡದು ಉರುಳಸಿದ ಬೋಯಿಂಗ್‘ ವಿಮಾನದ ಸಮೀಪ-ಹಿಂದೆಯೇ ೯೦/90 ಸೆಕೆಂಡುಗಳಷ್ಟು ಪಯಣದ ಅಂತರದಲ್ಲಿ ೨೫/25 ಕಿ.ಮೀ.ದೂರದಲ್ಲಿ ದೆಹಲಿಯಿಂದ ಬರ್ಮಿಂಗ್‘ಹ್ಯಾಮಿಗೆ ಹಾರುತ್ತಿತ್ತೆಂದು ತಿಳಿದು ಬಂದಿದೆ. ಅದು ದೆಹಲಿಯಿಂದ ಬರ್ಮಿಂಗ್‘ಹ್ಯಾಮಿಗೆ ಹೋಗುವ ನೇರ ಸಮೀಪದ ದಾರಿಯಾಗಿತ್ತು. ಅದರ ಪೈಲೆಟ್ ಗಳಿಗೆ ಹೀಗೆ ತಮ್ಮ ಮುಂದಿರುವ ವಿಮಾನವು ಹೊಡೆದು ಉರುಳಿಸಲ್ಪಟ್ಟಿದೆಯೆಂದು ತಿಳದಾಗ ದಿಗ್ಭ್ರಾಂತರಾದರು. ನಿಮ್ಮ ಪಕ್ಕದವನಿಗೆ ದೂರದಿಂದ ಅಡಗಿಕುಳಿತವನು ಗುಂಡಿಕ್ಕಿದರೆ ಆಗುವ ಅನುಭವ ನಮಗಾಯಿತೆಂದು ಅದರ ಪೈಲೆಟ್‘ಗಳು ಹೇಳಿದರು. ಆದರೆ ದೆಹಲಿಯ ಸಂಪುಟದ ವಕ್ತಾರರು ಇದನ್ನು ಅಲ್ಲಗಳೆದಿದ್ದಾರೆ!!."|source=timesofindia [http://timesofindia.indiatimes.com/india/Air-India-flight-was-90-seconds-away-when-missile-struck-Malaysia-Airlines-Flight-MH17/articleshow/38702536.cms]]|--}}
== ಉಕ್ರೇನ ಬಂಡುಕೋರರಿಂದ ಮಲೇಷ್ಯಾದ ವಿಮಾನ ಪತನ ==
ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ, ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರ ಕೃತ್ಯ-
ಕೌಲಾಲಂಪುರ/ಕೀವ್: ಮಲೇಷ್ಯಾ ಏರ್ಲೈನ್ಸ್ ಬೋಯಿಂಗ್ 777 ವಿಮಾನವು ರಷ್ಯಾ ಗಡಿ ಸಮೀಪದ ಯುದ್ಧಪೀಡಿತ ಪೂರ್ವ ಉಕ್ರೇನ್ನಲ್ಲಿ ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 295 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ನ ಒಳಾಡಳಿತ ಸಚಿವಾಲಯ ಹೇಳಿದೆ. ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರು ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ.
{{Quote_box| width=40%|align=right|quote='''ಉಕ್ರೇನ್ ರಾಜಕೀಯ''' -- ಉಕ್ರೇನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ಅದನ್ನು ನಿವಾರಿಸುವ ದಿಸೆಯಲ್ಲಿ ಅಮೆರಿಕ ಮತ್ತು ಇತರ ದೇಶಗಳು ನಡೆಸಿದ ಪ್ರಯತ್ನ ಒಳ್ಳೆಯದೇ ಆಗಿತ್ತು. ಆದರೆ ಅಂಥ ಪ್ರಯತ್ನದಲ್ಲಿ ರಷ್ಯಾವನ್ನೂ ಸೇರಿಸಿಕೊಳ್ಳದಿದ್ದುದು ದೊಡ್ಡ ತಪ್ಪು. ರಷ್ಯಾವನ್ನು ದೂರ ಇಟ್ಟು ಉಕ್ರೇನ್ ದೇಶದ ಮೇಲೆ ಹಿಡಿತ ಸಾಧಿಸಲು ಯೂರೋಪ್ ಮತ್ತು ಅಮೆರಿಕ ಪ್ರಯತ್ನಿಸಿದವು. ನೂರಾರು ವರ್ಷಗಳಿಂದ ಉಕ್ರೇನ್ ಮತ್ತು ರಷ್ಯಾ ಜತೆಯಲ್ಲಿಯೇ ಬೆಳೆದುಕೊಂಡು ಬಂದಿವೆ. ಇಂಥ ಬಾಂಧವ್ಯ ಮುರಿಯುವ ಯತ್ನ ಸಹಜವಾಗಿಯೇ ರಷ್ಯಾಕ್ಕೆ ಅಸಮಾಧಾನ ಉಂಟುಮಾಡಿದೆ. ಇದು ಬೇರೆ ದೇಶಗಳಿಗೆ ತಿಳಿಯದಿರುವುದೇನಲ್ಲ. ರಷ್ಯಾದ ಮಗ್ಗುಲಿಗೇ ಹೋಗಿ ಕುಳಿತುಕೊಳ್ಳುವ ಲೆಕ್ಕಾಚಾರ ಅಮೆರಿಕ ಮತ್ತು ಯೂರೋಪಿನ ಕೆಲವು ದೇಶಗಳಿಗೆ ಇತ್ತು. ಇದನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಬಂಡಾಯಕ್ಕೆ ರಷ್ಯಾ ಪ್ರೋತ್ಸಾಹ ನೀಡುತ್ತ ಬಂದಿದೆ. ಹೀಗಾಗಿ ರಷ್ಯಾದ ಜತೆ ಇರಬೇಕೆಂದು ಬಯಸುವವರು ಹೋರಾಡುತ್ತಿದ್ದಾರೆ. ಈ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡು ನರಳುತ್ತಿರುವುದು ಉಕ್ರೇನ್. ವಿಮಾನ ದುರಂತ ಸಂಭವಿಸಿದ ಪ್ರದೇಶ ಉಕ್ರೇನ್ನಲ್ಲಿರುವುದರಿಂದ ಆ ಸಂಬಂಧವಾದ ಎಲ್ಲ ಜವಾಬ್ದಾರಿಯನ್ನು ಉಕ್ರೇನ್ ಹೊರಬೇಕು ಎಂದು ಪುಟಿನ್ ವಾದ ಮಾಡುತ್ತಾರೆ. ಉಕ್ರೇನ್ ವಿಚಾರವನ್ನು ಮುಂದಿಟ್ಟುಕೊಂಡು ಈಗಾಗಲೇ ರಷ್ಯಾದ ಮೇಲೆ ಅಮೆರಿಕ ಹಲವು ರೀತಿಯ ನಿರ್ಬಂಧಗಳನ್ನು ಹೇರಿದೆ.|| "|source=ವಿಜಯ ಕರ್ನಾಟಕ.([[೪]])|-}}
ಎಂಎಚ್ 370 ಮಲೇಷ್ಯಾ ವಿಮಾನವು ನಿಗೂಢವಾಗಿ ಕಣ್ಮರೆಯಾದ ನಾಲ್ಕು ತಿಂಗಳ ನಂತರ ಮತ್ತೊಂದು ಮಹಾನ್ ದುರಂತವನ್ನು ಮಲೇಷ್ಯಾ ಕಂಡಂತಾಗಿದೆ. 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು 77 ಸಾವಿರ ಆಡಿ ಎತ್ತರ ಜಿಗಿಯಬಲ್ಲ ಸಾಮರ್ಥ್ಯವಿರುವ ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ.
ಅಮ್ಸ್ಟರ್ಡಮ್ನಿಂದ ಕೌಲಾಲಂಪುರಕ್ಕೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 280 ಪ್ರಯಾಣಿಕರು ಮತ್ತು 15 ವಿಮಾನ ಸಿಬ್ಬಂದಿ ಸೇರಿದಂತೆ 295 ಜನ ಪ್ರಯಾಣಿಸುತ್ತಿದ್ದು ಎಲ್ಲರೂ ಸಾವಿಗೀಡಾಗಿದ್ದಾರೆ. ಮೃತ ಶರೀರದ ಚೂರುಗಳು 15 ಕಿಮೀ ವರೆಗೆ ಚೆಲ್ಲಿ ಬಿದ್ದಿದ್ದವು. ರಷ್ಯಾ ಗಡಿಗೆ 40 ಕಿ.ಮೀ ದೂರದ ರಷ್ಯಾ ಪರ ಬಂಡುಕೋರರ ಪ್ರದೇಶವಾದ ಗ್ರಾಬೋವೊ ಗ್ರಾಮದಲ್ಲಿ ವಿಮಾನ ಹೊತ್ತಿಉರಿಯುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
10 ಸಾವಿರ ಮೀಟರ್ ಎತ್ತರದಲ್ಲಿ ಮೇಲೆ ಹಾರುತ್ತಿದ್ದ ವಿಮಾನ ಇದಕ್ಕಿದ್ದಂತೆ ರಾಡರ್ ಸಂಪರ್ಕ ತಪ್ಪಿದ್ದು, ನಂತರ ಅದು ಉಕ್ರೇನ್ ಬಂಡುಕೋರರ ಡಾನೆಸ್ಕ್ ಪ್ರಾಂತ್ಯದ ಶಾಕ್ಟರ್ಸ್ಕ್ ಪಟ್ಟಣದ ಸಮೀಪ ಕೆಳಕ್ಕುರುಳಿದೆ. ತುರ್ತು ಸೇವಾ ಸಿಬ್ಬಂದಿ ತಂಡಗಳು ಸ್ಥಳಕ್ಕೆ ಧಾವಿಸಲು ಮುಂದಾಗಿವೆ.
ವಿಮಾನವು ಅಮ್ಸ್ಟರ್ಡಮ್ನಲ್ಲಿ ಕಡೆಯದಾಗಿ ಸಂಪರ್ಕ ಕಳೆದುಕೊಂಡಿತು. ಉಕ್ರೇನ್ ವಾಯು ಗಡಿಯನ್ನು ದಾಟಿದ ವಿಮಾನ, ರಷ್ಯಾ ವೈಮಾನಿಕ ನೆಲೆಯನ್ನು ಪ್ರವೇಶಿಸಿರಬಹುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ರಷ್ಯಾ ವಿರುದ್ಧ ದೂರು: ''ಉಕ್ರೇನ್ ಸೇನೆಯ ಕೆಲವು ವಿಮಾನಗಳನ್ನು ಕ್ಷಿಪಣಿಗಳಿಂದ ಹೊಡೆದುರುಳಿಸಿದ ಘಟನೆಗಳು ಇತ್ತೀಚಿನ ವಾರಗಳಲ್ಲಿ ನಡೆದಿವೆ. ಉಕ್ರೇನ್ ಬಂಡುಕೋರರಿಗೆ ರಷ್ಯಾ ಸೇನೆಯು ಆಧುನಿಕ ಕ್ಷಿಪಣಿಗಳನ್ನು ಸರಬರಾಜು ಮಾಡಿದೆ. ತನ್ನ ವಿಮಾನವೊಂದರ ಮೇಲೆ ರಷ್ಯಾ ವಾಯು ಸೇನೆಯು ದಾಳಿ ನಡೆಸಿದೆ,'' ಎಂದು ಉಕ್ರೇನ್ ಅಧಿಕಾರಿಗಳು ದೂರಿದ್ದಾರೆ.
ಹಿಂದೆ ಉಕ್ರೇನ್ ಅಧ್ಯಕ್ಷರಾಗಿದ್ದ ಅವಿಕ್ಟರ್ ಯಾನ್ಕೋವಿಚ್ ಪದಚ್ಯುತಿಗೆ ದೇಶದಲ್ಲಿ ಆಂತರಿಕ ಸಂಘರ್ಷಗಳು ಹೆಚ್ಚಿ, ಅವರು ಕಳೆದ ಫೆಬ್ರವರಿಯಲ್ಲಿ ತಲೆ ಮರೆಸಿಕೊಂಡಿದ್ದರು. ಆ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಆರಂಭವಾಗಿತ್ತು.
ರಷ್ಯಾ ಪರ ಪ್ರತ್ಯೇಕತಾದಿ ಬಂಡುಕೋರರು ಉಕ್ರೇನ್ ಪೂರ್ವದ ಲುಹಾನ್ಸ್ ಮತ್ತು ಡಾಂಟೆಸ್ಕ್ ಪ್ರಾಂತ್ಯದಲ್ಲಿ ಹೋರಾಟ ಮಾಡುತ್ತಿದ್ದಾರೆ. ಬಂಡುಕೋರರ ಮಟ್ಟ ಹಾಕಲು ಉಕ್ರೇನ್ ಸೇನೆಗಳು ಹೋರಾಟ ನಡೆಸಿವೆ. ಬಂಡುಕೋರರಿಗೆ ಟ್ಯಾಂಕರ್ಗಳು, ಸೇನಾ ಸಾಧನ ಸಲಕರಣೆ, ಅಸ್ತ್ರಗಳನ್ನು ರಷ್ಯಾ ಸರಬರಾಜು ಮಾಡುತ್ತಿದೆ. ಗಡಿಯನ್ನು ಅಕ್ರಮವಾಗಿ ನುಸುಳಿ ಬಂಡುಕೋರರಿಗೆ ರಷ್ಯಾ ನೆರವಾಗುತ್ತಿದೆ ಎಂದು ಉಕ್ರೇನ್ ದೂರಿದೆ.
ತನಿಖೆಗೆ ಆದೇಶ: ವಿಮಾನವನ್ನು ಕ್ಷಿಪಣಿಯಿಂದ ಹೊಡೆದು ಉರುಳಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಪೊರೊಶೇಂಕೊ ಹೇಳಿದ್ದು, ಉಕ್ರೇನ್ ಪ್ರಧಾನಿ ಅರ್ಸೆನಿ ಯತ್ಸೆನ್ಯುಕ್ ಅವರು ತನಿಖೆಗೆ ಆದೇಶಿಸಿದ್ದಾರೆ.
== ಮಲೇಷ್ಯಾ ವಿಮಾನ ಗುರಿಯಾಗಿದ್ದು ಹೇಗೆ? ==
ಉಕ್ರೇನ್ ಮತ್ತು ರಷ್ಯಾ ನಡುವೆ ತಿಕ್ಕಾಟ ಇದ್ದರೂ, ಇಲ್ಲಿ ಮಲೇಷ್ಯಾ ವಿಮಾನ ಬಲಿಯಾಗಿದ್ದು ಹೇಗೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಉಕ್ರೇನ್ ಮಾರ್ಗವಾಗಿ ಹಾದು ಹೋದ ವಿಮಾನವು ಆಕಸ್ಮಿಕವಾಗಿ ದಾಳಿಗೆ ಗುರಿಯಾಯಿತೇ ಅಥವಾ ಉದ್ದೇಶ ಪೂರ್ವಕವಾಗಿ ದಾಳಿ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
''ಉಕ್ರೇನ್ ಸರಕಾರದ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ,'' ಎಂದು ಉಕ್ರೇನ್ ಬಂಡುಕೋರ ನಾಯಕ ಅಲೆಕ್ಸಾಂಡರ್ ಬೋರೊಡೈ ಹೇಳಿದ್ದಾನೆ. ಇದನ್ನು ತಳ್ಳಿ ಹಾಕಿರುವ ಉಕ್ರೇನ್, ''ಮಲೇಷ್ಯಾ ವಿಮಾನವು ಅಂತಾರಾಷ್ಟ್ರೀಯ ವಿಮಾನವಾಗಿದ್ದು, ಇದನ್ನು ಹೊಡೆದಿದ್ದು ರಷ್ಯಾ ಪರ ಪ್ರತ್ಯೇಕತಾವಾದಿಗಳು. ನಮ್ಮ ದೇಶದ ಮೇಲೆ ಕೆಟ್ಟ ಅಭಿಪ್ರಾಯ ಮೂಡಲೆಂದು ಪ್ರತ್ಯೇಕತಾವಾದಿಗಳು ಯತ್ನಿಸಿದ್ದಾರೆ,'' ಎಂದು ವಾದಿಸುತ್ತಿದೆ. ಈ ಮಧ್ಯೆ, ''ನಮ್ಮ ಸೇನೆ ಯಾವುದೇ ವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿಲ್ಲ,'' ಎಂದು ಉಕ್ರೇನ್ ಅಧ್ಯಕ್ಷ ಪೀಟ್ರೊ ಪೊರೊಶೆನ್ಕೊ ಹೇಳಿದ್ದಾರೆ.
== ಪ್ರಬಲ ಎಸ್-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ==
[[ಚಿತ್ರ:Buk-ai2html-600.png|thumb|right|ಬೋಯಿಂಗ್ 777 ನ್ನು ಹೊಡೆದು ಉರುಳಿಸಿರಬಹುದಾದ ಪ್ರಬಲ ಎಸ್-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ -NY times-ಸ್ಪಷ್ಟ ದೊಡ್ಡ ಚಿತ್ರಕ್ಕೆ ಫೋಟೋದ ಮೇಲೆ ಕ್ಲಿಕ್ ಮಾಡಿ]]
ಯುದ್ಧಪೀಡಿತ ಪ್ರದೇಶದಲ್ಲಿ ರಷ್ಯಾ ಸೇನೆ, ಉಕ್ರೇನ್ ಸೇನೆಯಲ್ಲದೆ, ರಷ್ಯಾಪರ ಬಂಡುಕೋರರು ಮೂರು ಪಡೆಗಳು ಕಾರ್ಯನಿರತವಾಗಿವೆ. ಅವುಗಳಲ್ಲೊಂದು ಸಿಡಿಸಿದ ಪ್ರಬಲ ಎಸ್-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ವಿಮಾನ ಪತನಕ್ಕೆ ಕಾರಣವಾಗಿರಬಹುದು ಎಂದು ತರ್ಕಿಸಲಾಗಿದೆ.
ಆಗಿನ ರಷ್ಯಾ ಒಕ್ಕೂಟ 1970ರ ದಶಕದಲ್ಲಿ ಮೊದಲಿಗೆ ವಿನ್ಯಾಸಗೊಳಿಸಿದ ಎಸ್-11 ಕ್ಷಿಪಣಿಯ ವಿವಿಧ ಅವತರಣಿಕೆಗಳು ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳ ಬಳಿ ಇವೆ. ಇದನ್ನು ವಾಹನಗಳ ಮೂಲಕ ಇಲ್ಲವೇ ಸ್ವಯಂ ಚಾಲಿತವಾಗಿ ಯುದ್ಧಭೂಮಿಯಲ್ಲಿ ಮುನ್ನಡೆಸಬಹುದಾಗಿದ್ದು ಅದರ ಜಾಡು ಹುಡುಕುವುದು ಕಷ್ಟ. 18 ಅಡಿ ಉದ್ದವಿರುವ ಎಸ್-11ರ ಆಧುನಿಕ ಆವೃತ್ತಿಯ ಕ್ಷಿಪಣಿ ನೆಲದಿಂದ 33 ಸಾವಿರ ಅಡಿ ಎತ್ತರದವರೆಗೂ ನುಗ್ಗಬಲ್ಲ ಕ್ಷಮತೆ ಹೊಂದಿದೆ ಎನ್ನುತ್ತಾರೆ ತಜ್ಞರು. ಇದೇ ಎತ್ತರದಲ್ಲಿ ಮಲೇಷ್ಯಾ ವಿಮಾನ ಸಂಚರಿಸುತ್ತಿತ್ತು. ಅಂದ ಹಾಗೆ ಈ ಕ್ಷಿಪಣಿಗಳ ಅತ್ಯಾಧುನಿಕ ಆವೃತ್ತಿಯ ಕ್ಷಿಪಣಿಗಳು 77 ಸಾವಿರ ಅಡಿವರೆಗೂ ಬೆನ್ನತ್ತಿ ತನ್ನಲ್ಲಿರುವ ಅಸ್ತ್ರಗಳನ್ನು ಸಿಡಿಯಬಲ್ಲ ಶಕ್ತಿ ಹೊಂದಿವೆ.
ತನಿಖೆಗೆ ಒಬಾಮ ಒಲವು:
ಉಕ್ರೇನ್ನಲ್ಲಿ 298 ಮಂದಿ ಸಾವನ್ನಪ್ಪಲು ಕಾರಣವಾದ ಮಲೇಷ್ಯಾ ವಿಮಾನ ಪತನಕ್ಕೆ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. 154 ಡಚ್ ಪ್ರಯಾಣಿಕರೂ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದರು.
== ನೋಡಿ ==
[[ರಷ್ಯಾ]]
==ಬಾಹ್ಯ ಸಂಪರ್ಕಗಳು==
* {{CIA World Factbook link|up|Ukraine}}
*[http://www.business-anti-corruption.com/country-profiles/europe-central-asia/ukraine/business-corruption-in-ukraine.aspx Ukraine Corruption Profile] from the [[Business-Anti-Corruption Portal|Business Anti-Corruption Portal]]
* [http://en.ukrainecityguide.com/ Website Ukraine-CityGuide] {{Webarchive|url=https://web.archive.org/web/20101121072359/http://en.ukrainecityguide.com/ |date=2010-11-21 }}
* [http://www.state.gov/p/eur/ci/up/ Ukraine] information from the [[United States Department of State]]
* [http://www.loc.gov/rr/international/european/ukraine/ua.html Portals to the World] from the United States [[Library of Congress]]
* [http://ucblibraries.colorado.edu/govpubs/for/ukraine.htm Ukraine] {{Webarchive|url=https://web.archive.org/web/20080607040136/http://ucblibraries.colorado.edu/govpubs/for/ukraine.htm |date=2008-06-07 }} at ''UCB Libraries GovPubs''
* {{dmoz|Regional/Europe/Ukraine}}
* [http://www.bbc.co.uk/news/world-europe-18018002 Ukraine] from the [[BBC News]]
* {{Wikiatlas|Ukraine}}
* {{osmrelation-inline|60199}}
* {{Wikivoyage-inline}}
* [http://www.ifs.du.edu/ifs/frm_CountryProfile.aspx?Country=UA Key Development Forecasts for Ukraine] from [[International Futures]]
* [http://encyclopediaofukraine.com/ Encyclopedia of Ukraine]
*[http://www.enpi-info.eu/countryeast.php?country=62 EU Neighbourhood Info Centre: Ukraine] {{Webarchive|url=https://web.archive.org/web/20140319051350/http://www.enpi-info.eu/countryeast.php?country=62 |date=2014-03-19 }}
*[http://www.enpi-info.eu/library/ EU Neighbourhood Library] {{Webarchive|url=https://web.archive.org/web/20140426235959/http://www.enpi-info.eu/library/ |date=2014-04-26 }}
; Government
* [http://www.president.gov.ua/en/ The President of Ukraine]
* [http://www.kmu.gov.ua/control/en Government Portal of Ukraine]
* [http://rada.gov.ua/en The Parliament of Ukraine] {{Webarchive|url=https://web.archive.org/web/20140129205722/http://rada.gov.ua/en/ |date=2014-01-29 }}
* [http://www.escher.com.ua/ Ukrainian art. Most famous modern painters] {{Webarchive|url=https://web.archive.org/web/20080828095953/http://www.escher.com.ua/ |date=2008-08-28 }}
;Trade
*[http://wits.worldbank.org/CountryProfile/Country/UKR/Year/2012/Summary World Bank Summary Trade Statistics Ukraine]
{{coord|49|N|32|E|scale:10000000_source:GNS|display=title}}
{{Geographic Location
| Centre = {{flag|Ukraine}}
| North = {{flag|Belarus}}
| Northeast = {{flag|Russia}}
| East = {{flag|Russia}}
| Southeast = [[Azov Sea]]<br>{{flag|Russia}}
| South = [[Black Sea]]
| Southwest = {{flag|Romania}}<br /> {{flag|Moldova}}
| West = {{flag|Poland}}<br /> {{flag|Slovakia}}<br /> {{flag|Hungary}}
| Northwest = {{flag|Poland}}
}}
{{ {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ|ಉಕ್ರೇನ್|ಉಕ್ರೇನ್}}
== ಆಧಾರ ==
೧.ವಿಕಿ ಇಂಗ್ಲಿಷ್
೨.ಸುದ್ದಿ ಮಾದ್ಯಮ ವಾಣಿಜ್ಯ(ನವದೆಹಲಿ-ಪಿಟಿಐ)-ಪ್ರಜಾವಾಣಿ ೨೦-೩-೨೦೧೪ ಮತ್ತು ವಿಜಯ ವಾಣಿ ೧೯-೭-೨೦೧೪ & NY times & ಒನ್ ಇಂಡಿಯಾ)
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಯುರೋಪ್ ಖಂಡದ ದೇಶಗಳು]]
[[ವರ್ಗ:ಉಕ್ರೇನ್]]
ikh40risjflrx6ewuuwz25mta7fqnuo
1384065
1384064
2026-08-23T13:29:28Z
A826
72368
A826 moved page [[ಉಕ್ರೇನ್]] to [[ಉಕ್ರೇನ್]] without leaving a redirect: ಕಾಣದ ಅಕ್ಷರ ತೆಗೆದುಹಾಕಲಾಗುತ್ತಿದೆ - ZERO WIDTH NON-JOINER (U+200C)
1384064
wikitext
text/x-wiki
{{Infobox ದೇಶ
|native_name = Україна<br />''ಯುಕ್ರಯಿನ''
|conventional_long_name = ಯುಕ್ರೇನ್
|common_name = ಯುಕ್ರೇನ್
|image_flag = Flag of Ukraine.svg
|image_coat = Lesser Coat of Arms of Ukraine.svg
|image_map = Europe-Ukraine (disputed territory).svg
|map_caption = [[ಯುರೋಪ್]]ನ ನಕ್ಷೆಯಲ್ಲಿ ಯುಕ್ರೇನ್
|national_anthem = Ще не вмерла України ні слава, ні воля <small>([[ಯುಕ್ರೇನಿನ ಭಾಷೆ]]ಯಲ್ಲಿ)</small><br />''[[Shche ne vmerla Ukrainy|Shche ne vmerla Ukrayiny ni slava, ni volya]]''<small><br />''ಯುಕ್ರೇನಿನ ತೇಜಸ್ಸು ಇನ್ನೂ ಅಳಿದಿಲ್ಲ, ಅದರ ಸ್ವಾತಂತ್ರ್ಯ ಕೂಡ''</small>
|official_languages = [[ಯುಕ್ರೇನಿನ ಭಾಷೆ]]
|capital = [[ಕಿಯೆವ್]]
|latd=50 |latm=27 |latNS=N |longd=30 |longm=30 |longEW=E
|largest_city = ರಾಜಧಾನಿ
|government_type = [[ಅರೆ-ರಾಷ್ಟ್ರಪತಿ ಪದ್ಧತಿ]]
|leader_title1 = ರಾಷ್ಟ್ರಪತಿ
|leader_name1 = [[ವೊಲೊಡಿಮಿರ್ ಝೆಲೆನ್ಸ್ಕಿ]]
|leader_title2 = ಪ್ರಧಾನ ಮಂತ್ರಿ
|leader_name2 = [[ಯೂಲಿಯಾ ಸ್ವೈರಿಡೆಂಕೊ]]
|sovereignty_type = [[ಸ್ವಾತಂತ್ರ್ಯ]]
|sovereignty_note = [[ಸೋವಿಯೆಟ್ ಒಕ್ಕೂಟ]]ದಿಂದ
|established_event1 = ಘೋಷಿತ
|established_date1 = [[ಆಗಸ್ಟ್ ೨೪]], [[೧೯೯೧]]
|established_event2 = [[ಜನಾಭಿಮತ]]
|established_date2 = [[ಡಿಸೆಂಬರ್ ೧]], [[೧೯೯೧]]
|established_event3 = ನಿರ್ಧಾರಿತ
|established_date3 = [[ಡಿಸೆಂಬರ್ ೨೫]], [[೧೯೯೧]]
|area_rank = ೪೪ನೇ
|area_magnitude = 1 E8
|area = 603,700
|areami² = 233,090 <!--Do not remove per [[WP:MOSNUM]]-->
|percent_water = 7%
|population_estimate = 46,299,874
|population_estimate_year = 2007
|population_estimate_rank = 27th
|population_census = 48,457,102
|population_census_year = 2001
|population_density = 77
|population_densitymi² = 199 <!--Do not remove per [[WP:MOSNUM]]-->
|population_density_rank = 115th
|GDP_PPP_year = 2006
|GDP_PPP = $355.8 billion
|GDP_PPP_rank = 28th
|GDP_PPP_per_capita = $8,000
|GDP_PPP_per_capita_rank = 86th
|GDP_nominal = $81.53 billion
|GDP_nominal_rank = 53rd
|GDP_nominal_year = 2006
|GDP_nominal_per_capita = $1,760
|GDP_nominal_per_capita_rank = 108th
|HDI_year = ೨೦೦೪
|HDI = 0.774
|HDI_rank = 77th
|HDI_category = <span style="color:#ffcc00;">ಮಧ್ಯಮ</span>
|Gini = 28.1
|Gini_year = ೨೦೦೩
|Gini_category = <span style="color:#009900;">low</span>
|currency = [[ಹ್ರಿವ್ನಿಯ]]
|currency_code = UAH
|country_code = UKR
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.ua]]
|calling_code = 380
|footnotes =
}}
'''ಯುಕ್ರೇನ್''' ({{lang|uk|Україна}} / [[:en:IPA|/ukraˈjina/]]) [[ಪೂರ್ವ ಯುರೋಪ್]]ನ ಒಂದು ದೇಶ. [[ಈಶಾನ್ಯ]]ಕ್ಕ [[ರಷ್ಯಾ]], ಉತ್ತರಕ್ಕೆ [[ಬೆಲಾರಸ್]], ಪಶ್ಚಿಮಕ್ಕೆ [[ಪೋಲೆಂಡ್]], [[ಸ್ಲೊವಾಕಿಯ]] ಮತ್ತು [[ಹಂಗೆರಿ]], ನೈರುತ್ಯಕ್ಕೆ [[ರೊಮೇನಿಯ]] ಮತ್ತು [[ಮಾಲ್ಡೊವ]], ಹಾಗು ದಕ್ಷಿಣಕ್ಕೆ [[ಕಪ್ಪು ಸಮುದ್ರ]] ಈ ದೇಶವನ್ನು ಆವರಿಸತ್ತದೆ. ಈ ದೇಶದ ರಾಜಧಾನಿ [[ಕೀವ್]].
ಉಕ್ರೇನ್- ರಷ್ಯಾ ಗಡಿ ವಿವಾದ ಬಹಳ ವರ್ಷಗಳಿಂದ ಮುಂದುವರೆದಿದ್ದು, ಇತ್ತೀಚಿನ ವರ್ಷಗಳಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ
==ಚರಿತ್ರೆ==
[[File:Skythian archer plate BM E135 by Epiktetos.jpg|thumb|The [[Scythians|Scythian]] archer by [[Epiktetos]], c. 520 BC.]]
ಉಕ್ರೇನು ಇತಿಹಾಸದುದ್ದಕ್ಕೂ ಪರಾಕ್ರಮಣಕ್ಕೊಳಪಟ್ಟ ದೇಶ. ಪ್ರಾಚೀನ ಕಾಲದಲ್ಲಿ ಉಕ್ರೇನು ಸಿತಿಯನರು ವಾಸಿಸುತ್ತಿದ್ದ ಪ್ರದೇಶ. ಪ್ರ,ಶ. ಪು. 8-7ನೆಯ ಶತಮಾನಗಳಲ್ಲಿ ಇದು ಗ್ರೀಕರ ವಸಾಹತು. ಮುಂದೆ ಇದನ್ನು ಆಕ್ರಮಿಸಿಕೊಂಡವರು ರೋಮನ್ನರು. ಪ್ರ.ಶ. 4ನೆಯ ಶತಮಾನದಲ್ಲಿ ಗಾಥರೂ ಅನಂತರ ಹೂಣರೂ ಈ ನೆಲೆವನ್ನು ಆಳಿದರು. ಪೂರ್ವ ಮಧ್ಯ ಯುಗದಿಂದ ಇಲ್ಲಿನ ವನಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದವರು ಪೂರ್ವ ಸ್ಲಾವ್ (ರಷ್ಯನ್) ಬುಡಕಟ್ಟಿನ ಜನ. ಮುಂದೆ ಸ್ವಲ್ಪ ಕಾಲ ಇದು ಕಾಝಾರರ ವಶದಲ್ಲಿತ್ತು. 9ನೆಯ ಶತಮಾನದಲ್ಲಿ ಇದು ಕೀಫನ್ ರಷ್ಯದ ಆಡಳಿತದಲ್ಲಿ ಸೇರಿಹೋಯಿತು. ಆಗಲೂ ಇಲ್ಲಿನ ಮೈದಾನ ಪ್ರದೇಶಗಳಲ್ಲಿ ಅನೇಕ ಅಲೆಮಾರಿ ಜನಾಂಗಗಳಿದ್ದುವು. ಕೀಫನ್ ರಷ್ಯದ ಪ್ರಭುತ್ವವೂ ಕ್ಷೀಣದೆಸೆಗೆ ಬಂದಾಗ, 13ನೆಯ ಶತಮಾನದಲ್ಲಿ, ಈ ಸುತ್ತಣ ಪ್ರದೇಶವೆಲ್ಲ ಟಾರ್ಟರರ ವಶವಾಯಿತು. ಆಗ ಆಡಳಿತದ ಶಕ್ತಿಕೇಂದ್ರ ಪಶ್ಚಿಮದತ್ತ ಚಲಿಸಿತು. 15ನೆಯ ಶತಮಾನದಲ್ಲಿ ಉಕ್ರೇನಿನ ಬಹುಭಾಗ ಲಿಥೂವೇನಿಯದ ಅಧೀನಕ್ಕೆ ಬಂದು, ಆಗ್ನೇಯಭಾಗ ಖಾನರ ಆಳ್ವಿಕೆಗೊಳಗಾಯಿತು. ಲಿಥೂವೇನಿಯದ ಅಧೀನದಲ್ಲಿದ್ದ ರಾಜ್ಯ 1569ರಲ್ಲಿ ಪೋಲಿಷ್ ಪ್ರಭುತ್ವದ ಅಡಿಯಲ್ಲಿ ಬಂತು. ಆಗ ಪೋಲಿಷ್ ಕೆಥೊಲಿಕರ ಮತೀಯ ಸಾಂಸ್ಕೃತಿಕ ಸಾಮಾಜಿಕ ಆರ್ಥಿಕ ಪ್ರಭಾವಗಳನ್ನು ಇಲ್ಲಿನ ರಷ್ಯನ್ ಆಚಾರಶೀಲರು ಪ್ರತಿಭಟಿಸಿದರು. ಇವರ ಪೈಕಿ ತುಂಬ ಉಗ್ರವಾಗಿದ್ದವರೆಂದರೆ ಕಾಸ್ಯಾಕರು. ಕೊನೆಗೂ 17ನೆಯ ಶತಮಾನದ ನಡುಗಾಲದಲ್ಲಿ ಮಧ್ಯ ಉಕ್ರೇನು ಪೋಲೆಂಡಿನ ಹಿಡಿತದಿಂದ ತಪ್ಪಿಸಿಕೊಂಡಿತು. ಆಗಲೂ ಇದು ಪ್ರತ್ಯೇಕವಾಗಿ ಉಳಿಯಲಿಲ್ಲ. 1653ರಲ್ಲಿ ಮಸ್ಕವಿಯೊಂದಿಗೆ (ಮಾಸ್ಕೋ ಸಾಮ್ರಾಜ್ಯ) ಕೂಡಿಕೊಂಡಿತು. ನೀಪರ್ ನದಿಯ ಪಶ್ಚಿಮ ಭಾಗ ಮಾತ್ರ 1790ರಲ್ಲಿ ಪೋಲೆಂಡಿನ ವಿಭಜನೆಯಾಗುವವರೆಗೂ ಆ ದೇಶದ ಅಧೀನದಲ್ಲೇ ಮುಂದುವರಿಯಿತು. 18ನೆಯ ಶತಮಾನದಲ್ಲಿ ಕಪ್ಪುಸಮುದ್ರದ ತೀರಪ್ರದೇಶವನ್ನು ತುರ್ಕಿಯಿಂದ ರಷ್ಯನರು ಗೆದ್ದುಕೊಂಡರು.
ಉಕ್ರೇನ್ ಜನ ಮಸ್ಕವಿಯ ರಷ್ಯನ್ನರಿಗಿಂತ ಭಿನ್ನವಾದ ವಿಶಿಷ್ಟ ಜನಾಂಗವಾಗಿ ಬೆಳೆದು ಬಂದದ್ದು 14-16ನೆಯ ಶತಮಾನಗಳಲ್ಲಿ. ತಮ್ಮತನದ ಈ ಅರಿವಿನ ಫಲವೆಂದರೆ 19ನೆಯ ಶತಮಾನದ ಆದಿಕಾಲದಲ್ಲಿ ಬೆಳೆಯಲಾರಂಭವಾದ ಉಕ್ರೇನಿಯನ್ ರಮ್ಯ ಸಾಹಿತ್ಯ. ಟಿ.ಜಿ. ಷೆವ್ಚೆಂಕೊ ಈ ಕಾಲದ ಪ್ರಸಿದ್ಧ ಕವಿ. ಆದರೆ ಉಕ್ರೇನಿಯನ್ನರ ಈ ಚಳವಳಿಯನ್ನು ರಷ್ಯನ್ ಸರ್ಕಾರ ಸಹಿಸಲಿಲ್ಲ. 1863ರಲ್ಲಿ ಪೋಲಿಷ್ ಬಂಡಾಯದ ಅನಂತರ ಉಕ್ರೇನಿಯನ್ ಭಾಷೆಯ ಕೃತಿಗಳನ್ನೂ ನಿಷೇಧಿಸಲಾಯಿತು. ಈ ಅಜ್ಞೆಯನ್ನು ತೆಗೆದುಹಾಕಿದ್ದು 1905ರಲ್ಲಿ ರಷ್ಯದಲ್ಲಿ ಕ್ರಾಂತಿ ಸಂಭವಿಸಿದಾಗಲೇ. ಉಕ್ರೇನಿಗೆ ಸ್ವಯಾಡಳಿತಾಧಿಕಾರ ನೀಡಬೇಕೆಂಬ ಚಳುವಳಿಗೆ ಮನ್ನಣೆ ದೊರಕಿದ್ದು 1917ರ ಫೆಬ್ರವರಿಯ ಕ್ರಾಂತಿಯ ಅನಂತರ. ಆಗ ರಷ್ಯದಲ್ಲಿದ್ದ ತಾತ್ಕಾಲಿಕ ಸರ್ಕಾರ ಉಕ್ರೇನಿಯನ್ ಕೇಂದ್ರೀಯ ಮಂಡಲಿಗೆ ಪುರಸ್ಕಾರ ನೀಡಿತು. ಅಕ್ಟೋಬರ್ ಕ್ರಾಂತಿಯಲ್ಲಿ ಬಾಲ್ಷೆವಿಕರು ಅಧಿಕಾರ ಪಡೆದುಕೊಂಡ ಮೇಲೆ ಉಕ್ರೇನ್ ಸ್ವತಂತ್ರ ಗಣರಾಜ್ಯವೆಂದು ಸಾರಿಕೊಂಡಿತು. ಮುಂದಿನ ಅಂತರ್ಯುದ್ಧದಲ್ಲೂ ಒಂದನೆಯ ಮಹಾಯುದ್ಧ ದಲ್ಲೂ ಉಕ್ರೇನಿಗೆ ಪೆಟ್ಟು ತಪ್ಪಲಿಲ್ಲ.
ಉಕ್ರೇನು 1917ರ ಡಿಸೆಂಬರಿನಲ್ಲಿ ಸೋವಿಯತ್ ಗಣರಾಜ್ಯವೆಂದು ಘೋಷಿಸಿ ಕೊಂಡಿತು. 1922ರಲ್ಲಿ ಸೋವಿಯತ್ ಸಮಾಜವಾದೀ ಗಣರಾಜ್ಯ ಒಕ್ಕೂಟದ ರಚನೆಯಾದಾಗ ಈ ಒಕ್ಕೂಟಕ್ಕೆ ಸೇರಿದ ನಾಲ್ಕು ಅಂಗ ಗಣರಾಜ್ಯಗಳಲ್ಲಿ ಉಕ್ರೇನೂ ಒಂದು. 1939ರಲ್ಲಿ ಉಕ್ರೇನಿನ ಪಶ್ಚಿಮ ಭಾಗವನ್ನು ಪೋಲೆಂಡಿನಿಂದ ಕಸಿದುಕೊಳ್ಳಲಾಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಉಕ್ರೇನ್ ಜರ್ಮನ್ ಆಕ್ರಮಣಕ್ಕೆ ತುತ್ತಾಗಿತ್ತು.
ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಣರಾಜ್ಯ 1991ರಲ್ಲಿ ಸ್ವತಂತ್ರ ಗಣರಾಜ್ಯವಾಯಿತು. ಪ್ರತ್ಯೇಕ ಸದಸ್ಯತ್ವ ಪಡೆದಿದೆ.
<gallery class="center">
File:001 Kievan Rus' Kyivan Rus' Ukraine map 1220 1240.jpg|Historical map of Kievan Rus' and territory of Ukraine: last 20 years of the state (1220–1240).
File:Kingdom of Galicia Volhynia Rus' Ukraine 1245 1349.jpg|The [[Kingdom of Galicia–Volhynia]] or Kingdom of Halych-Volynia (1245–1349).
File:Grand Duchy of Lithuania Rus and Samogitia 1434.jpg|Historical map of [[Grand Duchy of Lithuania]], Rus' and Samogitia until 1434.
File:Polish Lithuanian Ruthenian Commonwealth 1658 historical map.jpg|Proposed [[Polish–Lithuanian–Ruthenian Commonwealth]] or Commonwealth of Three Nations (1658).
File:007 Ukrainian Cossack Hetmanate and Russian Empire 1751.jpg|Historical map of Ukrainian Cossack Hetmanate and territory of Zaporozhian Cossacks under rule of [[Russian Empire]] (1751).
</gallery>
==ಮೇಲ್ಮೈ ಲಕ್ಷಣ==
{{multiple image
| align =left
| image1 = Crimea Laspi Sunset.jpg
| width1 = 185
| caption1 = The Bay of Laspi on [[Crimean Peninsula|Crimea]]'s [[Black Sea]] coast at sunset
| alt1 = Bay of Laspi
| image2 = Ai-Petri.jpg
| width2 = 185
| caption2 = The [[Ai-Petri]]'s peak is {{convert|1234.2|m|ft}} above mean sea level.<ref>{{cite web|url=http://ukrainian.su/kurortnyie-rayonyi-kryima/gora-ay-petri.html|title=Города и области Украины – Гора Ай-Петри [Cities and regions of Ukraine – Mount Ai-Petri]|publisher=Ukrainian.su|accessdate=26 January 2014|archive-date=8 ಏಪ್ರಿಲ್ 2010|archive-url=https://web.archive.org/web/20100408104609/http://ukrainian.su/kurortnyie-rayonyi-kryima/gora-ay-petri.html|url-status=dead}}</ref>
| alt2 = Ai-Petri
}}
ಈ ರಾಜ್ಯವನ್ನು ಆರು ಭಾಗಗಳಾಗಿ ವಿಂಗಡಿಸಬಹುದು.
*ಉತ್ತರ ಹಾಗೂ ಮಧ್ಯ ಭಾಗದ ನೀಪರ್ ನದಿಯ ತಗ್ಗು ನೆಲ.
* ಇಲ್ಲಿ ನೀಪರ್ ಹಾಗೂ ಅದರ ಉಪನದಿಗಳಾದ ಪ್ರಿಪೆಟ್, ಡಿಸ್ನ ಹರಿಯುತ್ತವೆ.
* ಈಶಾನ್ಯದ ಎತ್ತರದ ನೆಲ-ಮಧ್ಯ ರಷ್ಯನ್ ಪ್ರಸ್ಥಭೂಮಿಯ ಅಂಚು.ಈ ಬಂಡೆಯಂಚುಗಳನ್ನು ಅಲ್ಲಲ್ಲಿ ಹೊಳೆತೊರೆಗಳು ಕೊರೆದು ಹಾಕಿ ನೀಪರನ್ನು ಸಂಗಮಿಸಲು ಧಾವಿಸುತ್ತವೆ.
*ಮಧ್ಯನೀಪರ್ ತಗ್ಗುನೆಲದ ದಕ್ಷಿಣಕ್ಕೆ ಪಶ್ಚಿಮದಿಂದ ಪೂರ್ವಕ್ಕೆ ಸರಪಳಿಯಾಗಿ ಹಬ್ಬಿರುವ ಬೆಟ್ಟಸಮೂಹ ಹಾಗೂ ನೀಪರಿನ ಪೂರ್ವದಲ್ಲಿ ಆಜೋವ್ ಪ್ರಸ್ಥಭೂಮಿ.ಈ ಬೆಟ್ಟಸಮೂಹಕ್ಕೆ ದಕ್ಷಿಣದಲ್ಲಿ ಕಪ್ಪುಸಮುದ್ರ ಹಾಗೂ ಅಜೋವ್ ಸಮುದ್ರಗಳ ಕಡೆಗೆ ತಗ್ಗಿ ಸಾಗುವ ವಿಶಾಲ ಬಯಲು.
*ನೈಋತ್ಯ ಭಾಗದಲ್ಲಿರುವ ಕಾರ್ಪೇಥಿಯನ್ ಪರ್ವತಶ್ರೇಣಿ.
* ಕ್ರಿಮಿಯನ್ ಪರ್ವತ ಶ್ರೇಣಿ.
==ವಾಯುಗುಣ==
ಉಕ್ರೇನಿನದು ಖಂಡಾಂತರ ವಾಯುಗುಣ. ಆದರೆ ಕಪ್ಪು ಸಮುದ್ರದ ಸನಿಯದಿಂದಾಗಿ ಇದು ತೀವ್ರವಲ್ಲ. ಜನವರಿಯಲ್ಲಿನ ಉಷ್ಣತೆ 7ಲಿ ಸೆಂ.ಗ್ರೇ.-3ಲಿ ಸೆಂ.ಗ್ರೇ. ವರೆಗೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಉತ್ತರದ ಬೀಸುಗಾಳಿಯಿಂದ ಉಷ್ಣತೆ ಥಟ್ಟನೆ ಕೆಳಗೆ ಬೀಳುವುದು ಸಾಮಾನ್ಯ. ಆದರೆ ಚಳಿಗಾಲದಲ್ಲೂ ದಕ್ಷಿಣದ ಸಮುದ್ರದೆಡೆಯ ಬಿಸಿಗಾಳಿಗಳು ಬೀಸಿ ಹಿಮಗಡ್ಡೆಗಳನ್ನು ಕರಗಿಸುತ್ತವೆ. ಮಳೆ ಕಡಿಮೆ, ಕಾರ್ಪೇಥಿಯನ್ ಮತ್ತು ಕ್ರಿಮಿಯನ್ ಪರ್ವತ ಪ್ರದೇಶಗಳಲ್ಲಿ ಮಾತ್ರ ವರ್ಷಕ್ಕೆ 100-116ಸೆಂ.ಮೀ ಮಳೆ ಬೀಳುತ್ತದೆ. ಉಳಿದ ಕಡೆಗಳಲ್ಲಿ ಉತ್ತರದಿಂದ ದಕ್ಷಿಣಕ್ಕೆ ಬಂದಂತೆ ಮಳೆ ಕಡಿಮೆಯಾಗುತ್ತ ಬರುತ್ತದೆ. ಬೇಸಗೆಯ ಮಳೆ ಗುಡುಗು ಮಿಂಚುಗಳಿಂದ ಕೂಡಿರುತ್ತದೆ.
==ಸಸ್ಯಸಂಪತ್ತು==
[[File:Vylkove Ukrainy.jpg|thumb|right|ಪಕ್ಷಿ ಸಂಕುಲ]]
ಉಕ್ರೇನು ಮುಖ್ಯ ಸಸ್ಯ ವಲಯಗಳ ಕೂಡು ನೆಲ. ಉತ್ತರದ ತಗ್ಗುಭೂಮಿಯಲ್ಲಿ [[ಓಕ್]], ಹಾರ್ನ್ಬೀಮ್, ಪೈನುಗಳಿವೆ. ಆಷ್, ಮೇಪಲ್ ಸಾಮಾನ್ಯ, ಮರಳುಮಿಶ್ರಿತ ನೆಲವಿದ್ದಲ್ಲಿ ಪೀತದಾರು ಬೆಳೆಯುತ್ತದೆ. ಜವುಗುನೆಲದಲ್ಲಿ ಆಲ್ಡರ್, ವಿಲೊ ಪ್ರಧಾನ. ಈ ಪ್ರದೇಶದಲ್ಲಿ ಜೊಂಡೂ ಸಾಮಾನ್ಯ. ದಕ್ಷಿಣಕ್ಕೆ ಸಾಗಿದಂತೆ ಓಕ್ ಹಾಗೂ ಇತರ ಪರ್ಣಪಾತೀವೃಕ್ಷಗಳಿಂದ ಕೂಡಿದ ಹುಲ್ಲು ಬಯಲು ಕಾಣಸಿಗುತ್ತದೆ. ಇನ್ನೂ ದಕ್ಷಿಣದಲ್ಲಿ ಹುಲ್ಲು ತೆಳುವಾಗುತ್ತದೆ. ಇಲ್ಲೆಲ್ಲ ಹಿಂದೆ ಇದ್ದ ಸ್ವಾಭಾವಿಕ ಸಸ್ಯಗಳು ಬಹುತೇಕ ಇಂದು ಇಲ್ಲ. ಹುಲ್ಲು ಕೆತ್ತಿ ಮರ ಕಡಿದು ಸಾಗುವಳಿ ಮಾಡುವ ಕ್ರಮಗಳಿಂದ ಭೂನಗ್ನೀಕರಣದ ಅಪಾಯ ಹೆಚ್ಚಾಗಿದೆ. ಪರ್ವತಗಳ ಮೇಲೆ ಅವುಗಳವೇ ಆದ ಸಸ್ಯವಲಯಗಳಿವೆ. ಕಾರ್ಪೇಥಿಯನುಗಳ ಕೆಳಭಾಗ ಬೀಚ್ ಕಾಡುಗಳಿಂದ ಅಚ್ಛಾದಿತವಾಗಿದೆ. ಮೇಲೇರಿದಂತೆ ಶಂಕುಧಾರಿ ಮರಗಳ ಕಾಡು. ಇನ್ನೂ ಮೇಲೆ ಆಲ್ಪ್ಸ್ ನಲ್ಲಿರುವಂಥ ಹುಲ್ಲುಗಾವಲು. ಕಾರ್ಪೇಥಿಯನ್ ಪರ್ವತಗಳಲ್ಲಿನ ವಿವಿಧ ಸಸ್ಯವರ್ಗಗಳನ್ನಲ್ಲದೆ ಮೆಡಿಟರೇನಿಯನ್ ಮಾದರಿಯ ಸಸ್ಯಗಳನ್ನೂ ಇಲ್ಲಿ ಕಾಣಬಹುದು.
==ವ್ಯವಸಾಯ; ಕೈಗಾರಿಕೆ==
[[File:Typical agricultural landscape of Kherson Oblast.jpg|thumb|right|ಉಕ್ರೇನ್ನ ಗೋಧಿ ಹೊಲ]]
ಉಕ್ರೇನಿನಲ್ಲಿ ಬೇಸಾಯ ಚೆನ್ನಾಗಿ ಅಭಿವೃದ್ಧಿ ಹೊಂದಿದೆ. ಒಟ್ಟು ಪ್ರದೇಶದಲ್ಲಿ ಶೇ.60 ಭಾಗ ವ್ಯವಸಾಯಯೋಗ್ಯ. ಇದರ ಮೂರರಲ್ಲೆರಡು ಪಾಲು ನೆಲದಲ್ಲಿ ಸಾಗುವಳಿಯಾಗುತ್ತಿದೆ. ಮುಖ್ಯಬೆಳೆ ಚಳಿಗಾಲದ ಗೋಧಿ. ಕಪ್ಪು ಸಮುದ್ರದ ತಗ್ಗುನೆಲದಲ್ಲೂ ಉತ್ತರ ಕ್ರಿಮಿಯದಲ್ಲೂ ಇದು ಪ್ರಧಾನ. ಎರಡನೆಯ ಮೆಕ್ಕೆಜೋಳ. ಸೋವಿಯತ್ ರಾಜ್ಯದಲ್ಲಿ ಚೆನ್ನಾಗಿ ಮಾಗಿದ ಮೆಕ್ಕೆಜೋಳ ಬೆಳೆಯುವ ಕೆಲವೇ ಪ್ರದೇಶಗಳಲ್ಲಿ ಉಕ್ರೇನ್ ಒಂದು. ಚಳಿಗಾಲದ ರೈ, ವಸಂತದ ಯವೆ (ಬಾರ್ಲಿ), ಮಿಲೆಟ್, ಕಪ್ಪುಗೋದಿ ಇತರ ಬೆಳೆಗಳು. ಎತ್ತರ ಪ್ರದೇಶಗಳಲ್ಲಿ ಸಕ್ಕರೆ ಬೀಟ್ ಮುಖ್ಯ. ಇದು ಸೋವಿಯತ್ ಒಕ್ಕೂಟ ಪ್ರಧಾನ ಸಕ್ಕರೆ ಉತ್ಪಾದಕ ರಾಜ್ಯ. ಸೂರ್ಯಕಾಂತಿ, ರೇಪ್, ಅಗಸೆ, ಹೊಗೆಸೊಪ್ಪು, ಆಲೂಗೆಡ್ಡೆ, ಕಲ್ಲಂಗಡಿ, [[ಕರ್ಬೂಜ|ಕರಬೂಜ]] ಇವೂ ಬೆಳೆಯುತ್ತವೆ. ವ್ಯವಸಾಯದ ಉಪಚಟುವಟಿಕೆಯಾ ಗಿರುವ ಪಶುಪಾಲನೆಯೂ ಮುಖ್ಯ. ದನ, ಹಂದಿ, ಕುರಿ, ಕೋಳಿ ಮುಂತಾದುವನ್ನು ಸಾಕಲಾಗುತ್ತಿದೆ. ಸೋವಿಯತ್ ಒಕ್ಕೂಟದ ಆಹಾರದ ಬುಟ್ಟಿಯೆಂದು ಈ ರಾಜ್ಯ ಹಿಂದಿನಿಂದಲೂ ಖ್ಯಾತಿ ಪಡೆದಿದೆ. ಈಚೆಗೆ ಪೂರ್ವ ರಾಜ್ಯಗಳು ವ್ಯವಸಾಯ ಕ್ಷೇತ್ರದಲ್ಲಿ ಪ್ರಾಮುಖ್ಯ ಗಳಿಸುತ್ತಿರುವುದರಿಂದ ಸಾಪೇಕ್ಷವಾಗಿ ಈ ರಾಜ್ಯದ ಪ್ರಾಮುಖ್ಯ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.
ಎರಡನೆಯ ಮಹಾಯುದ್ಧಕ್ಕೆ ಹಿಂದಿನಿಂದಲೂ ಸೋವಿಯತ್ ಒಕ್ಕೂಟದ ಅರ್ಥ ವ್ಯವಸ್ಥೆಯಲ್ಲಿ ಉಕ್ರೇನಿನ ಕೈಗಾರಿಕೆಗಳೂ ವ್ಯವಸಾಯದಂತೆಯೇ ಪ್ರಮುಖವಾಗಿವೆ. [[ಕಬ್ಬಿಣ]], [[ಮ್ಯಾಂಗನೀಸ್]], [[ಕಲ್ಲಿದ್ದಲು]], ಆಂಥ್ರಸೈಟ್, ಸುಣ್ಣಕಲ್ಲು, [[ಲವಣ]], ಫಾಸ್ಫೇಟುಗಳು, [[ಪಾದರಸ]] ಇಲ್ಲಿನ ಖನಿಜಗಳು. ಇವುಗಳ ತಳಹದಿಯ ಮೇಲೆ ಕೈಗಾರಿಕೆಗಳು ಬೆಳೆದಿವೆ. ವಿದ್ಯುತ್ ರೈಲು, ಜಲಮಾರ್ಗಗಳೂ ಈ ಬೆಳೆವಣಿಗೆಗೆ ಸಹಾಯಕವಾಗಿವೆ. ಬೃಹತ್ ರಸಾಯನ ಕೈಗಾರಿಗೆ, ಸೂಪರ್ ಫಾಸ್ಫೇಟುಗಳು, ಬಣ್ಣಗಳು, ಹಡಗುನಿರ್ಮಾಣ-ಇವು ಮುಖ್ಯ. ಯುದ್ಧಾನಂತರ ಕಾಲದಲ್ಲಿ ಉಕ್ರೇನಿನ ಅರ್ಥವ್ಯವಸ್ಥೆಯ ಪುನರ್ನಿರ್ಮಾಣವಾಗಿ ಕೈಗಾರಿಕೆಗಳು ಬೆಳೆಯುತ್ತಿದ್ದರೂ ಸೋವಿಯತ್ ಒಕ್ಕೂಟದ ಇತರ ಪ್ರದೇಶಗಳೂ ಅಭಿವೃದ್ಧಿ ಹೊಂದುತ್ತಿರುವುದರಿಂದ ಸಾಪೇಕ್ಷವಾಗಿ ಈ ರಾಜ್ಯದ ಪ್ರಾಮುಖ್ಯ ಹಿಂದಿದ್ದಷ್ಟಿಲ್ಲವೆನ್ನಬಹುದು.
ರೈಲ್ವೆ ವ್ಯವಸ್ಥೆ ತುಂಬ ದಟ್ಟವಾಗಿ ಅಭಿವೃದ್ಧಿ ಹೊಂದಿದೆ. ಒಡೆಸ, ನಿಕಲೈಯಫ್, ಟಗನ್ರಾಕ್, ಮಾರಿಯೂಪಾಲ್ ಈ ರಾಜ್ಯದ ಸುಸಜ್ಜಿತ ಬಂದರುಗಳು. ಪುರಾತನ ನಗರವಾದ ಕೀವ್ ರಾಜ್ಯದ ರಾಜಧಾನಿಯಾದರೂ ಖಾರ್ಕಾಫ್ ಪ್ರಮುಖ ಕೈಗಾರಿಕಾ ಕೇಂದ್ರ. ರಾಜ್ಯದಲ್ಲಿ ನಗರಾಂತರವಾಸಿಗಳ ಪ್ರಮಾಣ ವೇಗವಾಗಿ ಅಧಿಕವಾಗುತ್ತಿದೆ.
==ಉಕ್ರೇನಿಯನ್ ಭಾಷೆ, ಸಾಹಿತ್ಬ==
ಉಕ್ರೇನಿಯನ್ ಭಾಷೆ ವಂಶಪರಂಪರಾಗತ ವಾದ ಕೀವನ್ರಸ್ನ ಆಡುನುಡಿ. ಇದು ರಷ್ಯನ್ಗಿಂತ ಬಿಳಿರಷ್ಯನ್ನನ್ನೇ (ಬೈಲೊ ರಷ್ಯನ್) ಹೋಲುತ್ತದೆ. ಬಿಳಿರಷ್ಯನ್ ಭಾಷೆಗೆ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳೊಡನೆ ಒಳಭೇದಗಳಿರುವುದರಿಂದ ಬಿಳಿರಷ್ಯನ್ ಭಾಷೆ ಇವೆರಡು ಭಾಷೆಗಳಿಗೂ ಸಂಬಂಧ ಕಲ್ಪಿಸುತ್ತದೆ. ಆದರೆ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳಿಗೆ ಬದಲಾವಣೆಯ ಒಳಭೇದಗಳಿರುವುದಿಲ್ಲ. ಉಕ್ರೇನಿಯನ್ ಉಪಭಾಷೆಯ ಲಕ್ಷಣಗಳು 12ನೆಯ ಶತಮಾನದ ಮಧ್ಯಯುಗದ ಹಸ್ತಪ್ರತಿಗಳಲ್ಲಿದೆ. ಅದರಲ್ಲೂ ಪಶ್ಚಿಮ ಭಾಗದಲ್ಲಿ ಕೀವ್ ನಗರ ನಾಶವಾದಾಗ, ಲಿಥುವೇನಿಯದ ಗ್ರಾಂಡ್ ಡಚಿಯಲ್ಲಿ ಉಕ್ರೇನಿನ ಅಧೀನಪ್ರಾಂತ್ಯದ ಕೆಲವು ಭಾಗಗಳನ್ನು ಕ್ರಮಕ್ರಮವಾಗಿ ವಿಲೀನಗೊಳಿಸಿದ ಅನಂತರ ಮೂಲರೂಪವಿದ್ದೆಡೆಗಳಲ್ಲಿ ಉಕ್ರೇನಿಯನ್ ಭಾಷೆಯ ಒಳಭೇದದ ಲಕ್ಷಣಗಳನ್ನು ಹೆಚ್ಚು ಹೆಚ್ಚಾಗಿ ಗುರುತಿಸಲಾಯಿತು.
ಈ ರಾಜ್ಯದ ಆಡಳಿತ ಭಾಷೆ ಬಿಳಿರಷ್ಯನ್ ಆಗಿತ್ತು. ಅನಂತರ 16ನೆಯ ಶತಮಾನದಲ್ಲಿ ಪೋಲಿಷ್ ಆಡಳಿತ ಭಾಷೆಯಾಯಿತು. ಬಿಳಿರಷ್ಯನ್ ಮತ್ತು ಪೋಲಿಷ್ ಭಾಷೆಗಳನ್ನು ಆ ಕಾಲದಲ್ಲಿ ಕೇವಲ ಕಾನೂನಿನ ದಸ್ತಾವೇಜುಗಳಿಗಷ್ಟೇ ಮೀಸಲಿಡಲಾಗಿತ್ತು. 14ನೆಯ ಶತಮಾನದಿಂದಲೂ ಉಕ್ರೇನಿಯನ್ ಭಾಷೆ ಆಜ್ಞಾಪತ್ರಗಳಲ್ಲಿ ಹಾಗೂ ಖಾಸಗಿ ಬಳಕೆಯಲ್ಲಿ ಇತ್ತು. 16ನೆಯ ಶತಮಾನದಲ್ಲಿನ ಸುಧಾರಣೆಗಳು ಉಕ್ರೇನಿಯನ್, ಬಿಳಿರಷ್ಯನ್ ಹಾಗೂ ಪೋಲಿಷ್ ಧಾರ್ಮಿಕ ಸಾಹಿತ್ಯಕ್ಕೆ ಆಘಾತ ಉಂಟುಮಾಡಿತು. 17ನೆಯ ಶತಮಾನದಲ್ಲಿ ಉಕ್ರೇನಿಯನ್ ರೂಪದ ಚರ್ಚ್ ಸ್ಲವೋನಿಕರನ್ನು ರಾಷ್ಟ್ರೀಯ ಭಾವನೆ ಹೊಂದಿದ್ದ ಉಕ್ರೇನಿನ ಬುದ್ದಿಜೀವಿಗಳು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಸಮಕಾಲೀನವಾಗಿಯೇ ಈ ಭಾಷೆಯ ಆಡುನುಡಿಯ ರೂಪವನ್ನು ವಿದ್ವತ್ಪೂರ್ಣ ಕವನ ಹಾಗೂ ವಿಡಂಬನ ದೃಶ್ಯಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಇವಾನ್ ಕೋತ್ಲ್ಯಾರೇವ್ಸ್ಕಿಯ ಎನೆಇಡಾದ ಜೊತೆಗೆ 18ನೆಯ ಶತಮಾನದ ಅಂತ್ಯದಲ್ಲಿ ಉಕ್ರೇನಿಯನ್ ಭಾಷೆಯ ನೂತನ ರೂಪ ಈ ಆಡುನುಡಿಯ ವಿನ್ಯಾಸದಿಂದ ಹೊರಹೊಮ್ಮಿತು. ಅಂದಿನಿಂದೇಚೆಗೆ ನೂತನ ರೂಪದ ಬಿಳಿರಷ್ಯನ್ ಭಾಷೆಯನ್ನು ಸಾಹಿತ್ಯ ಮತ್ತು ಇತರ ಶೈಕ್ಷಣಿಕ ಹಾಗೂ ಆಡಳಿತ ವಿಷಯಗಳಲ್ಲೂ ಬಳಸಲಾಗುತ್ತಿದೆ. ಬಿಳಿರಷ್ಯನ್ ಭಾಷೆಯಂತೆಯೇ ಪ್ರಾಥಮಿಕ ಭಾಷಾ ಲಕ್ಷಣಗಳು ಸ್ವತಂತ್ರವಾಗಿ ಅಭಿವೃದ್ಧಿಯಾಗುವಂಥವಾದರೂ ಉಕ್ರೇನಿಯನ್ ಭಾಷೆ ಪೋಲಿಷ್ ಭಾಷೆಯ ಅನೇಕ ಪದಗುಚ್ಛಗಳನ್ನೇ ಅಲ್ಲದೆ ಆಭಿವ್ಯಕ್ತಿಗಳನ್ನೂ ಒಳಗೊಂಡಿದೆ. 11ನೆಯ ಶತಮಾನದಿಂದ ಮಂಗೋಲ್-ಟಾರ್ಟರ್ ಅತಿಕ್ರಮಣವಾದ 13ನೆಯ ಶತಮಾನದವರೆಗಿನ ಕಾಲದಲ್ಲಿ ಉಕ್ರೇನಿಯನ್ ಜನಾಂಗದ ಸಾಹಿತ್ಯ ಪರಂಪರೆ ರಷ್ಯನ್ ಹಾಗೂ ಬಿಳಿರಷ್ಯನ್ ಸಾಹಿತ್ಯ
ಪರಂಪರೆಯಂತೆಯೇ (ಅಂದರೆ, ಕೀವನ್ರಸ್ನ ಸಾಹಿತ್ಯ) ಇತ್ತು. ಕೀವನ್ರಸ್ನ ಪತನದಿಂದಾಗಿ 13-16ನೆಯ ಶತಮಾನದವರೆಗಿನ ಅದರ ಸಾಹಿತ್ಯ ಇಳಿಮುಖಗೊಂಡಿತು. ಅನಂತರ ಸಾಮಾಜಿಕ ಹಾಗೂ ವಿದೇಶೀಯ ದಬ್ಬಾಳಿಕೆಯ ವಿರುದ್ಧ ಹೋರಾಟ ಹಾಗೂ ಶಿಕ್ಷಣ, ಮುದ್ರಣಗಳಲ್ಲಿ ಪ್ರಗತಿ ಸಾಧಿಸಲು ಪಟ್ಟ ಶ್ರಮ-ಇವುಗಳಿಂದ ಸಾಹಿತ್ಯ ಪುನಶ್ಚೇತನಗೊಂಡಿತು. ಅನೇಕ ಹೊಸ ಬರೆಹಗಾರರು ಹುಟ್ಟಿಕೊಂಡರು. ಅವರಲ್ಲಿ ಪ್ರಸಿದ್ಧಿ ಪಡೆದವ ಇವಾನ್ ವಿಶೆನ್ಸ್ಕಿ (ನಿ. 1925). 15- 17ನೆಯ ಶತಮಾನದವರೆಗಿನ ಸಾಹಿತ್ಯದ ಗುಣವಿಶೇಷವೆಂದರೆ ವೀರಗೀತೆಗಳು (ಮಹಾಕಾವ್ಯ). ಚಾರಿತ್ರಿಕ ಹಾಡುಗಳು ಹಾಗೂ ಲಾವಣಿಗಳು. 17ನೆಯ ಮತ್ತು 18ನೆಯ ಶತಮಾನಗಳಲ್ಲಿ ಧರ್ಮೋಪದೇಶ, ಚಾರಿತ್ರಿಕ ಗದ್ಯ, ಶಾಲಾ ನಾಟಕಗಳು, ಭಾವಗೀತೆ ಹಾಗೂ ವಿಡಂಬನ ಕಾವ್ಯಗಳು ಆಭಿವೃದ್ಧಿಹೊಂದಿದವು. ಹ್ರಿಹೋರಿ ಸ್ಕವರದಾ (1722-94)ಎಂಬ ಪ್ರಜಾಪ್ರಭುತ್ವ ಪ್ರಬೋಧಕ ಸಾಮಾಜಿಕ ನ್ಯಾಯದ ವಿಚಾರವನ್ನು ತನ್ನ ವೇದಾಂತ ಪ್ರಕರಣಗ್ರಂಥ, ಕಾಲ್ಪನಿಕ ಕಥೆ ಮತ್ತು ಕವನಗಳ ಮೂಲಕ ಪ್ರತಿಪಾದಿಸಿದ್ದಾನೆ.
ಚರ್ಚ್ಸ್ಲವೋನಿಕ್ ಹಳೆಯ ಕಾಲದ ಸಾಹಿತ್ಯ ಭಾಷೆಯ ಅಡಿಗಲ್ಲಾಗಿತ್ತು. ಹೆಜ್ಜೆ ಹೆಜ್ಜೆಯಾಗಿ ದೇಶೀಯ ಭಾಷೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 18ನೆಯ ಶತಮಾನದ ಅಂತ್ಯದಲ್ಲಿ ಹಾಗೂ 19ನೆಯ ಶತಮಾನದ ಆರಂಭದಲ್ಲಿ ದೇಶೀಯ ಭಾಷೆ ನಿಜವಾಗಿಯೂ ಸುಸ್ಥಿತಿಯಲ್ಲಿತ್ತು. ಈ ಹೋರಾಟದಲ್ಲಿ ಇವಾನ್ ಕೋತ್ಲ್ಯಾರೇವ್ಸ್ಕಿಯ ಪಾತ್ರ ಪ್ರಮುಖವಾಗಿತ್ತು. ಇವನ ಕೃತಿಗಳು ವರ್ಜಿಲನ ಪ್ರಹಸನ ಮತ್ತು ಎನೆಇಡ, ಎನೆಇಡ ದೇಶೀಯ ಭಾಷೆಯಲ್ಲಿನ ಪ್ರಥಮ ಗ್ರಂಥ. ನಿತ್ಯಜೀವನಕ್ಕೆ ಸಂಬಂಧಿಸಿದ ಏಕಾಂತ ಸಂಗೀತ ನಾಟಕ. ನಾಟಲ್ಕ ಪೊಲ್ತಾವ್ಕ ಈತನ ಮತ್ತೊಂದು ಕೃತಿ.
19ನೆಯ ಶತಮಾನದ ಸಾಹಿತ್ಯದಲ್ಲಿ ವಾಸ್ತವಿಕತೆಗೆ ಜಯ ದೊರಕಿತು. ನಿಯತಕಾಲಿಕ ಗಳು, ಇತಿಹಾಸ ಲೇಖನಗಳು, ಉತ್ತಮ ನಾಟಕಗಳು, ಜಾನಪದ ಸಂಗ್ರಹಗಳು ಪ್ರಕಟಗೊಂಡುವು. ಪೆತ್ರೊ ಗುಲಾಕ್ ಅರ್ತೆಮೋವೆಸ್ಕಿ (1790-1865) ಪ್ರಹಸನಗಳನ್ನೂ ರಮ್ಯಸಾಹಿತ್ಯಗಳನ್ನೂ ಅದರಲ್ಲೂ ಕಾಲ್ಪನಿಕ ಕಥೆಗಳನ್ನು ರಚಿಸಿದ. ಇವ್ಗೆನ್ ಗ್ರಿಬಿಂಕ (1812-48) ನೈಜ ಕಥೆಗಳನ್ನು, ಭಾವಗೀತೆಗಳನ್ನು ರಚಿಸಿದ. ಈತ ಲಾಸ್ತಿವ್ಕ ಅಲ್ಮಾನಾಕ್ನ (1841) ಸಂಪಾದಕನಾಗಿದ್ದ. ಗ್ರಿಗೋರಿಕ್ವೀತ್ಕ (1778-1843) ಒಬ್ಬ ಅಸಾಮಾನ್ಯ ಗದ್ಯ ಲೇಖಕ. ಈತ ನಿತ್ಯಜೀವನವನ್ನು ಕುರಿತ ಕಾದಂಬರಿಗಳ ಕರ್ತೃ. ಅವುಗಳಲ್ಲಿ ಮಾರುಸ್ಯ ಹಾಗೂ ಸೆರ್ದೇಚ್ನ ಅಕ್ಸಾನಗಳೂ ಸೇರಿವೆ. ಪಶ್ಚಿಮ ಉಕ್ರೇನಿನಲ್ಲಿ ಮತ್ತು ಅನಂತರ ಆಸ್ಟ್ರಿಯನ್ ಆಳ್ವಿಕೆಯಲ್ಲಿ ರಾಷ್ಟ್ರೀಯ ಜಾಗೃತಿಯನ್ನು ಪ್ರಚೋದಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಿವರು: ಮಾರ್ಕಿಯಾನ್ ಷಷ್ಕೆವಿಚ್ (1811-43) ಮತ್ತು ಯಾಕಿಫ್ ಗಲೋವಾತ್ಸ್ಕಿ (1814-88), ಇವಾನ್ ವಹಿಲೇವಿಚ್ (1811-66). ಗಹನವಾದ ಅನುಭವ ದರ್ಶನಗಳಲ್ಲಿ ಅಲೆಕ್ಸಾಂಡರ್ ದುಕ್ನೊವಿಚ್ ಅಸಾಮಾನ್ಯನಾಗಿದ್ದ. ಆಧುನಿಕ ಉಕ್ರೇನಿಯನ್ ಭಾಷೆಯ ಸಂಸ್ಥಾಪಕನೆಂದರೆ ತರಾಸ್ ಷೆವ್ಚೆಂಕೊ (1814-61). ಈತ ಬುದ್ದಿಜೀವಿ, ಕವಿ, ಗದ್ಯಲೇಖಕ, ನಾಟಕಕಾರ, ದಾರ್ಶನಿಕ. ಕಲೆಗಾರ, ಕ್ರಾಂತಿಕಾರಿ ಪ್ರಜಾಪ್ರಭುತ್ವವಾದಿ, ಸಾಮಾಜಿಕ, ರಾಷ್ಟ್ರೀಯ ದಬ್ಬಾಳಿಕೆಯ ವಿರುದ್ಧ ಹೋರಾಟಗಾರ-ಈ ಎಲ್ಲವೂ ಆಗಿದ್ದ. ಇವನ ಮೊದಲ ಕವನ ಸಂಕಲನ ಕೊಬ್ಜಾರ್ (1840). ಇದು ಉಕ್ರೇನಿಯನ್ ಪ್ರಜೆಗಳ ಆಧ್ಯಾತ್ಮಿಕ ಜೀವನದ ಮೇಲೆ ಅಗಾಧ ಪರಿಣಾಮವನ್ನು ಬೀರಿತು. ಷೆವ್ಚೆಂಕೊವಿನ ಗದ್ಯ ಬರಹದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವಳೆಂದರೆ ಮಾರ್ಯ ವಿಲಿನ್ಸ್ಕಾಯ (1833-1907). ಇವಳು ಓ.ಮಾರ್ಕೊವಿಚ್ನ ಪತ್ನಿ. ಇವಳ ಅತ್ಯುತ್ತಮ ಕೃತಿಯೆಂದರೆ ನರೋದ್ನಿ ಒಪವಿದಾನ್ಯ (ಜಾನಪದ ಕಥೆಗಳು, 1857). ನೈಜಕವನಗಳನ್ನು ಅಭಿವೃದ್ಧಿಪಡಿಸಿದವರೆಂದರೆ ಲಿಯೋನಿಡ್ ಗ್ಲಿಬೋಯ್ (1827-93), ಸ್ಚಿಪಾನ್ ರುದಾನ್ಸ್ಕಿ (1834-73) ಇವಾನ್ ಮನ್ಝೂ ರ (1851-93), ಪಾವ್ಲೊ ಗ್ರಬೊವ್ಸ್ಕಿ (1864-1902) ಹಾಗೂ ಮತ್ತಿತರರು. ಷೆವ್ಚೆಂಕೊ ಹಾಗೂ ಮಾರ್ಕೊವೊವ್ ಚೊಕ್ರ ಗದ್ಯರೀತಿಯ ಅನುಯಾಯಿಗಳೆಂದರೆ ಯೂರಿಫೆಡ್ ಕೊವಿಚ್ (1834-88), ಅನತೋಲ್ ಸ್ವಿದ್ನಿತ್ಸ್ಕಿ (1834-71). ಇವಾನ್ ಲೆವಿತ್ ಸ್ಕಿ (1838-1918). ಇವಾನ್ ಲೆವಿತ್ಸ್ಕಿಯ ಉತ್ತಮ ಕೃತಿಗಳೆಂದರೆ ಮಿಕೋಲ ಜೇರ್ಯ ಹಾಗೂ ಕಯದಾಷವ ಸೀಮ್ಯ. 19ನೆಯ ಶತಮಾನದ ಅಂತ್ಯ ಭಾಗದಲ್ಲಿನ ಅತ್ಯುತ್ತಮವಾದ ನೈಜ ನಾಟಕಕಾರರೆಂದರೆ ಮಿಹೈಲೋಸ್ತರೀಸ್ಕಿ (1840-1904). ಮಾರ್ಕೋ ಕ್ರಪಿವ್ನಿತ್ ಸ್ಕಿ (1840-1910) ಹಾಗೂ ಇವಾನ್ ತೊಬಿಲೆವಿಚ್ (1845-1907). ಇವನ ಕಾವ್ಯನಾಮ ಕರ್ಪೆಂಕಕಾರಿ. ಇವರು ಬಹಳ ಕಾರ್ಯಶೀಲ ಲೇಖಕರಾಗಿದ್ದರು. ಉತ್ತಮ ವಿಮರ್ಶಕ ಹಾಗೂ ಪ್ರಕಾಶಕನಾಗಿದ್ದ ಮಿಹೈಲ ದ್ರಗಮಾನಫ್ (1841-95) ಸಾಮಾಜಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಲ್ಲಿ ನಿರ್ವಹಿಸಿದ ಪಾತ್ರ ಪ್ರಮುಖವಾದದ್ದು. ಉಕ್ರೇನಿಯನ್ ಸಾಹಿತ್ಯದ ಅಭಿವೃದ್ಧಿಯ ಒಂದು ಹೊಸಮಜಲು ಮತ್ತು ಇವಾನ್ ಫ್ರಾಂಕೋನ (1856-1919) ಹೆಸರು ಎರಡೂ ಅವಿಭಾಜ್ಯವಾಗಿವೆ. ಈತ ಗಾಲ್ ದೇಶದ ಕ್ರಾಂತಿಕಾರಿ ಬರೆಹಗಾರ ಹಾಗೂ ಬುದ್ಧಿಜೀವಿ. ಇವನು ವಿಮರ್ಶಾತ್ಮಕ ವಾಸ್ತವಿಕತೆಯನ್ನು ಉನ್ನತಮಟ್ಟಕೆ ಏರಿಸಿದ. ದುಡಿಮೆಗಾರರ ಬದುಕು, ಹೋರಾಟಗಳನ್ನು ಬೋ-ಕನ್ಸ್ಟ್ರಿಕ್ಟರ್, ಬಾರಿಸ್ಲಾವ್ ಸ್ಮಿಯೇತ್ಸ್ಯಗಳಲ್ಲಿ ಚಿತ್ರಿಸಿದ್ದಾನೆ. 1880ನೆಯ ದಶವರ್ಷ ಮಿಹೈಲೋ ಪಾವ್ಲಿಕ್ (1853-1915), ಸ್ತಿಪಾನ್ ಕವಾಲಿಫ್ (1848-1920), ನತಾಲ್ಯ ಕಬ್ರೀನ್ಸ್ಕ (18512-1920) ಚಿಮಫೈಬರ್ದುಲ್ಯಾಕ್ (1863-1936) ಓಸಿಪ್ಮಕವ್ಯೆ (1867-1925) ಅಗತಾಂಗಿಲ್ಕ್ರಿಮ್ಸ್ಕಿ (1871-1941) ಹಾಗೂ ಇನ್ನಿತರರು ನೀಡಿದ ಸಮೃದ್ಧ ಸಾಹಿತ್ಯದಿಂದ ಮೈತುಂಬಿಕೊಡಿತು.
ಹಿಂದಿನವರು ನಡೆದು ಬಂದ ದಾರಿಯಲ್ಲಿ ಹೆಜ್ಜೆಯಿಟ್ಟವರಲ್ಲಿ ನೈಜ ಗದ್ಯಸಾಹಿತ್ಯ ಪ್ರವೀಣರಾದ ವಸೀಲ್ ಸ್ಟಿಫಾನಿಕ್(1874-1936). ಇವಾನ್ ಸಿಮನ್ಯೂಕ್ (1871-1927), ಲೆಸ್ ಮರ್ತೋವಿಚ್ (1871-1919) ಓಲ್ಗಕಬಿಲ್ಯಾನ್ಸ್ಕ (1865-1942). ಅರ್ಹಿಪ್ ಚಿಸ್ಲೆಂಕ (1882-1911), ಸ್ತಿಪಾನ್ ಪನಾಸೆಂಕ (1871-1932) ಮತ್ತು ಕವಿಗಳಾದ ಓಲೊಜಿಮಿರಿ ಸಮೋಯ್ಲೆಂಕ (1864-1925), ಮಿಕೋಲ ವರೋನಿ (1871-1942), ಅಲೆಸ್ ಇವರು ಮುಖ್ಯರು.
20ನೆಯ ಶತಮಾನದ ಅತ್ಯಂತ ಪ್ರಸಿದ್ಧ ಲೇಖಕರೆಂದರೆ ಲೇಸ್ಕ ಉಕ್ರಾಯಾಕ (1871-1913) ಹಾಗೂ ಮಿಹೈಲೋ ಕುತ್ಸುಉಬಿನ್ಸ್ಕಿ (1864-1913) ಲೇಸ್ಯ ಉಕ್ರಾಯಾಕನ ಕೃತಿಗಳು ಅನೇಕ ಭಾವಗೀತೆಗಳು ಪದ್ಯರೂಪಕಗಳು ಹಾಗೂ ಸಂವಾದಗಳನ್ನೊಳಗೊಳ್ಳುತ್ತವೆ. ಕುತ್ಸುಉಬಿನ್ಸ್ಕಿ ನೈಜ ಗದ್ಯಸಾಹಿತ್ಯದ ಹಾಗೂ ನಾಡಿನ ಸ್ವಾತಂತ್ರ್ಯ ಪ್ರೇಮಿಗಳ ವಕ್ತಾರ ಕವಿಯಾಗಿದ್ದ. 1917ನೆಯ ಇಸವಿಯಲ್ಲಿ ನಡೆದ ಕ್ರಾಂತಿಗೆ ಮುಂಚಿನ ಉಕ್ರೇನಿಯನ್ ಸಾಹಿತ್ಯ ಫ್ರಾಂಕೋ ಹಾಗೂ ಇವರಿಬ್ಬರ ಸಾಹಿತ್ಯ ಕೊಡುಗೆಯಿಂದಾಗಿ ಸಮೃದ್ಧಿಗೊಂಡಿತು.
ಕ್ರಾಂತಿಯಾದನಂತರ ಉಕ್ರೇನಿಯನ್ ಸಾಹಿತ್ಯದ ನವಯುಗ ಆರಂಭವಾಯಿತು. ಜನತೆಯ ಹಿತವನ್ನು ಕಾಯ್ದುಕೊಳ್ಳುವ ಆದರ್ಶ ಹಾಗೂ ಸಮಾಜವಾದದ ನಿರ್ಮಾಣಗಳು ಹೊಸ ಸೌಂದರ್ಯೋಪಾಸನೆಯ ಮೌಲ್ಯಗಳನ್ನು ಎತ್ತಿಹಿಡಿದವು. ಇದು ವಾಸ್ತವಿಕ ಸಮಾಜವಾದದ ವಿಧಾನ. ನವ್ಯಕವಿಗಳು, ಕ್ರಾಂತಿಕಾರಿ ಕವಿಗಳು, ಸಮಷ್ಟಿವಾದಿಗಳು, ಮಾನವತಾವಾದಿಗಳು ಇವರು: ಪಾವ್ಲೊ ತಿಚೀನಾ (1891- ) ವಸೀಲ್ ಎಲಾಂಸ್ಕಿ (1893-1923), ಓಲಜಿಮಿರ್ ಸಸ್ಯೂರ (1898-1965) ಮಿಕೋಲ ಬಷಾನ್ (1904-1969) ಹಾಗೂ ಮಾಕ್ಸಿಮ್ರಿಲ್ಸ್ಕಿ (1895-1964), 1920ರ ಅನಂತರದ ತರುಣದಲ್ಲಿ ಮಹಾಗದ್ಯದ ಕ್ಷೇತ್ರದಲ್ಲಿ ಉನ್ನತ ಬೆಳೆವಣಿಗೆಯುಂಟಾಯಿತು. ಆಂದ್ರೀ ಗಲೋಫ್ಕ (1897- ), ಪೆತ್ರೋ ಪಾಂಚೆಂಕ (1891- ), ಯೂರಿಯನೋಫ್ಸ್ಕಿ (1902-1954) ಹಾಗೂ ಪಾವ್ಲೊ ಗುಬ್ಯೆಂಕೊ (ಕಾವ್ಯನಾಮ ಅಸ್ತಾಪ್ ವೀಷ್ಣ್ಯ). (1889-1956) ಇವರೆಲ್ಲರೂ ಸಾಮಾಜಿಕ ಕಾದಂಬರಿಗಳ ಪ್ರತಿಪಾದಕರಾಗಿ, ರಾಷ್ಟ್ರೀಯ ವಿನೋದ ಹಾಗೂ ವಿಡಂಬನೆಯ ಶಾಲೆಯನ್ನು ನಿರ್ಮಿಸಿ, ಅದಕ್ಕೆ ತಕ್ಕ ಅನುಯಾಯಿಗಳನ್ನು ದೊರಕಿಸಿದರು. ನಾಟಕಗಳು ಜಯಭೇರಿ ಹೊಡೆದು ವೃತ್ತಿನಾಟಕಸಂಸ್ಥೆ ಹಾಗೂ ಹವ್ಯಾಸಿ ನಾಟಕಸಂಸ್ಥೆಗಳು ಉತ್ತಮರೀತಿಯಲ್ಲಿ ಅಭಿಮಾನಿಗಳನ್ನು ಆಕರ್ಷಿಸಿದುವು. ಅದರಲ್ಲಿ ಉತ್ತಮವಾದ ನಾಟಕಕರ್ತೃಗಳು: ಯಕೀಫ್ ಮಮಂತೋಫ್ (1888-1940) ಹಾಗೂ ಇವಾನ್ ದ್ವಿಪ್ರೋವ್ಸ್ಕಿ (1895-1934), ಮಿಕೋಲ ಕೂಲಿಷ್ (1881-1952) ಎಂ.ಇರ್ಚನ್. ಐ. ಮಿಕಿಚ್ಯಂಕ ಹಾಗೂ ಅಲೆಕ್ಸಾಂಡರ್ ಕೋರ್ನೀಚುಕ್ (1905- ) ಮೊದಲಾದವರು. 1939ರವರೆಗೆ ಪೋಲೆಂಡಿನ ಒಂದು ಭಾಗವಾಗಿದ್ದ ಪಶ್ಚಿಮ ಉಕ್ರೇನಿನಲ್ಲಿ ಕ್ರಾಂತಿಕಾರಿ ಸಾಹಿತ್ಯದ ಅಭಿವೃದ್ಧಿಯಾಯಿತು. ಅದಕ್ಕೆ ಮುಖ್ಯ ಕಾರಣಕರ್ತೃಗ ಳೆಂದರೆ ಅಲೆಕ್ಸಾಂಡರ್ ಗವ್ರಿಲ್ಯೂಕ್ (1911-1941), ಸ್ವಿಫಾನ್ ಅಲೆಕ್ಸ್ಯೂಕ್ (1892-1941) ಪೆತ್ರೊ ಕಸ್ಲಾನ್ಯೂಕ್ (1904-1965) ಮತ್ತು ಯರಾಸ್ಲಾಫ್ ಗಲಾನ್ (1902-49).
<center>
{| class="wikitable" style="text-align:right; margin-right:50px;"
|-
! align=center |[[ಇವಾನ್ ಕೋತ್ಲ್ಯಾರೇವ್ಸ್ಕಿ]]<br /><small>(1769–1838)</small>
! align=center |[[ತರಾಸ್ ಷೆವ್ಚೆಂಕೊ]]<br /><small>(1814–1861)</small>
! align=center |[[ಇವಾನ್ ಫ್ರಾಂಕೋ]]<br /><small>(1856–1916)</small>
! align=center |[[Mykhailo Kotsiubynsky|Mykhailo]]<br>[[Mykhailo Kotsiubynsky|ಮಿಹೈಲೋ ಕುತ್ಸುಉಬಿನ್ಸ್ಕಿ]]<br /><small>(1864–1913)</small>
! align=center |[[ಲೇಸ್ಕ ಉಕ್ರೈಂಕ]]<br /><small>(1871–1913)</small>
|-
| align=left | '''[[File:Ivan Petrovich Kotlyarevsky 2.jpg|130px]]'''
| align=left | '''[[File:Taras Shevchenko selfportrait oil 1840-2.jpg|130px]]'''
| align=left | '''[[File:Ivan Franko (1898).png|110px]]'''
| align=left | '''[[File:Mykhailo Kotsiubynsky.jpg|120px]]'''
| align=left | '''[[File:Lesya Ukrainka portrait crop.jpg|119px]]'''
|}
</center>
1920ರ ಮತ್ತು 1930ರ ನಡುವಣ ಸಾಹಿತ್ಯದ ಮುಖ್ಯ ಲಕ್ಷಣವೆಂದರೆ ಪ್ರಧಾನಸ್ವರಗತಿಯ ಎಲ್ಲೆಯ ವಿಸ್ತರಣೆ, ಜೀವನದ ಕ್ರಾಂತಿಕಾರಿ ಬದಲಾವಣೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳ ಉದ್ಭವ, ನೂತನ ರೂಪದ ನಾಯಕನ ಅವತಾರ, ಎಲ್ಲ ರೀತಿಯ ಸಾಹಿತ್ಯಶೈಲಿಯ—ಅದರಲ್ಲೂ ಸಾಮಾಜಿಕ ಹಾಗೂ ಐತಿಹಾಸಿಕ ಕಾದಂಬರಿಗಳು, ವಿಜ್ಞಾನ ಕಾಲ್ಪನಿಕ ಮತ್ತು ಸಾಹಸ ಕಾದಂಬರಿಗಳು, ಪುರಾಣ ಕಾವ್ಯಗಳು ಮತ್ತು ಯುವಜನಾಂಗದ ಹಾಗೂ ಎಳೆಯರ ಸಾಹಿತ್ಯ ಶೈಲಿಗಳ—ಅಭಿವೃದ್ಧಿ.
ಎರಡನೆಯ ಮಹಾಯುದ್ಧವಾದ ಅನಂತರ ರಾಷ್ಟ್ರಪ್ರೇಮ, ಸಮರವಿರೋಧಿ ಮತ್ತು ಮಾನವೀಯ ಮೌಲ್ಯಗಳು ಸಾಹಿತ್ಯವನ್ನು ಪ್ರವೇಶಿಸಿದವು. ಅಲೆಕ್ಸಾಂಡರ್ ಗೊಂಚಾರ್ (1918- ) ಪ್ರಪರನೋಸ್ತ್ಸಿಯಲ್ಲಿ ಮತ್ತು ಮಿಹೈಲ ಸ್ತೇಲ್ ಮಹ್ (1912- ) ಅನೇಕ ಕಾದಂಬರಿಗಳ ಸರಣಿಯಲ್ಲಿ ಹಾಗೂ ವೈಲಿಕರಿದ್ನ್ಯದಲ್ಲಿ ರಾಷ್ಟ್ರೀಯ ಜೀವನದ ವಿಶಾಲ ಕಾವ್ಯರೂಪಕವನ್ನು ನೀಡಿದರು. ಯೂರಿಸ್ಮೋಲಿಚ್ (1900- ), ನತಾನ್ ರಿಬಾಕ್ (1913- ), ಸಿವ್ಯೋನ್ ಸ್ಕ್ಲರ್ಯಂಕ (1901-1962) ಹಾಗೂ ಅಲೆಕ್ಸಾಂಡರ್ ಇಲ್ಚಿಂಕ ಇವರು ಐತಿಹಾಸಿಕ ಕಾದಂಬರಿಗಳನ್ನು ಪ್ರಕಟಿಸಿದರು.
ಆಂದ್ರೀ ಮಾಲಿಷ್ಠ (1912- ), ಸ್ಚಿಪಾನ್ ಅಲೀಯ್ ನ್ಯೂಕ್ (1908- ), ಎಲ್. ಪಿರ್ವಮಾಯ್ಸ್ಕೆ (1908- ), ಪಿ.ವೊರಂಕೊ ಮತ್ತು ಡಿ. ಪವ್ಲೀಚ್ಕ ಮೊದಲಾದವರು ಕಾವ್ಯ ಪ್ರಪಂಚಕ್ಕೆ ಗಮನಾರ್ಹವಾದ ಕೊಡುಗೆಗಳನ್ನು ನೀಡಿದವರು.
ಅಲೆಕ್ಸಾಂಡರ್ ದೆದವ್ಷೆಂಕ (1894-1956) ಅಸಾಮಾನ್ಯ ಬುದ್ಧಿಯುಳ್ಳ ವ್ಯಕ್ತಿಯೆಂದು ಹೆಸರುಗಳಿಸಿ, ಕಲೆಗಾರನಾಗಿ ಯಶಸ್ಸುಗಳಿಸಿ, ಚಲನಚಿತ್ರ ನಿರ್ಮಾಪಕನೂ ನಾಟಕಕಾರನೂ ಕಾದಂಬರಿಕಾರನೂ ಪ್ರಕಾಶಕನೂ ಆಗಿದ್ದ. ಒಟ್ಟಿನಲ್ಲಿ ಹೇಳುವುದಾದರೆ ಉಕ್ರೇನಿಯನ್ ಸಾಹಿತ್ಯ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದೊಡನೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ. ಅದಕ್ಕೆ ತಾರಾಸ್ಷೆವ್ ಚೆಂಕೂ ನೀಡಿರುವ ಕೊಡುಗೆ ಅತ್ಯಂತ ಗಮನೀಯವಾದುದಾಗಿಯೂ ಅಗಾಧವಾಗಿಯೂ ಇದೆ. ಇಂದಿಗೂ ರಾಷ್ಟ್ರದ ಅತ್ಯುತ್ತಮ ಬರೆಹಗಾರರು ಹಾಗೂ ಕವಿಗಳಿಗೆ ಈತನ ಹೆಸರಿನಲ್ಲಿ ಬಹುಮಾನ ನೀಡಲಾಗುತ್ತಿದೆ. ಇಂದಿನ ಆಧುನಿಕ ಉಕ್ರೇನಿಯನ್ ಸಾಹಿತಿಗಳು ಹಿಂದಿನವರ ಕೃತಿಘನತೆ ಹಾಗೂ ಉನ್ನತಗುಣ ಮೌಲ್ಯಗಳನ್ನು ಗೌರವಿಸಿ ಅವರ ಪರಂಪರೆಯ ಹಾದಿಯಲ್ಲಿಯೇ ಮುನ್ನಡೆದು ಕೃತಿರಚನೆ ಮಾಡುತ್ತಿರುವರು.
== ಉಕ್ರೇನ್ ರಾಜಕೀಯ ಬಿಕ್ಕಟ್ಟು ಮತ್ತು ಭಾರತದ ಸಮಸ್ಯೆ ==
*ಯುಕ್ರೇನಿನಲ್ಲಿ 2014 ಜನವರಿಯಿಂದ ರಾಜಕೀಯ ಗಲಭೆ ಆರಂಭವಾಗಿದ್ದು ಭಾರತದ ಔಷಧ ರಪ್ತಿನ ಮೇಲೆ ಪರಿಣಾಮ ವಾಗಬಹುದು ಎನ್ನುವ ಭಯವಿದೆ.
*ಅಲ್ಲಿಯ ಕರೆನ್ಸಿ ಡಾಲರ್ ಲೆಖ್ಖದಲ್ಲಿ ೨೦% ಕುಸಿದಿದೆ. ಇದಿಂದ ಭಾರತಕ್ಕೆ ನಷ್ಟವಾಗುವ ಸಾಧ್ಯತೆ ಇದೆಯೆಂದು ಭಾರತೀಯ ವಾಣಿಜ್ಯೋಗ್ಯಮ ಮಹಾ ಸಂಘಗಳ ಒಕ್ಕೂಟ -'ಫಿಕ್ಕಿ'. ಕಳವಳವ್ಯಕ್ತಪಡಿಸಿದೆ.
*
ಸ್ವತಂತ್ರ ರಾಷ್ಟ್ರಗಳ ಒಕ್ಕೂಟಗಳಲ್ಲಿ (ಸಿಐಎಸ್)ರಷ್ಯಾನಂತರ ಉಕ್ರೇನ ಅತಿ ದೊಡ್ಡ ಪಾಲುದಾರ ದೇಶ. ೨೦೧೨-೧೩ನೇ ಸಾಲಿನಲ್ಲಿ ೫೧೯೦ಕೋಟಿ ಡಾಲರ್ (ರೂ.೩.೨೧ ಲಕ್ಷ ಕೋಟಿ) ಮೊತ್ತದ ಸರಕು ಅಲ್ಲಿಗೆ ರಫ್ತಾಗಿದೆ. ೨೬೫ ಕೋಟಿ ಡಾಲರ್ (೧೬೪೩೦ಕೋ/ರೂ.)ಅಮದು ಆಗಿದೆ. ಅಮದು ಆಗುವ ವಸ್ತುಗಳ ಬೆಲೆ ಏರಬಹುದೆಂಬ ಭಯವಿದೆ.
*೨೦೧೨-೧೩ನೇ ಸಾಲಿನಲ್ಲಿ ೧೫,೪೦೦ ಕೋಟಿ ಡಾಲರ್ (೯.೫೪ ಕೋಟಿ ರೂ.)ಔಷಧ ಅಲ್ಲಿಗೆ ಕಳಿಸಲಾಗಿದೆ. ಭಾರತದ ಶೇ. ೫೬ ರಷ್ಟು ಔಷಧ ಕಂಪನಿಗಳ ಸರಕು ಮಾರಾಟವಾಗುವುದು ಗಲಭೆ ಪೀಡಿತ ಕ್ರಿಮಿಯಾದಲ್ಲಿ ಈಗ ಅವುಗಳ ಬೆಲೆ ತಗ್ಗಿದೆ. ಬಿಕ್ಕಟ್ಟು ಮುಂದುವರೆದರೆ ರಫ್ತು ಕಡಿಮೆ ಆಗಬಹುದು; ಅದರಿಂದ, ಭಾರತದ ವ್ಯಾಪರ/ವಹಿವಾಟುದಾರಿಗೆ ನಷ್ಟವಾಗುವುದೆಂಬ ಭಯವಿದೆ.
== ರಾಜಕೀಯ ಸಮಸ್ಯೆ ==
;ಮಾರ್ಚಿ,2014
:ಕ್ರಿಮಿಯಾದಲ್ಲಿ ರಷ್ಯನರು ಮತ್ತು ರಷ್ಯನ್ ಭಾಷೆ ಮಾತನಾಡುವ ಜನರು ಹೆಚ್ಚಿಗೆ ಇದ್ದು ಅವರು ಉಕ್ರೇನಿನಿಂದ ಬೇರ್ಪಟ್ಟು ರಷ್ಯಾ ಒಕ್ಕೂಟಕ್ಕೆ ಸೇರಲು ಬಯಸಿದ್ದಾರೆ. ಉಕ್ರೇನ ಅದನ್ನು ಸೈನ್ಯ, ಪೋಲೀಸ್ ಬಳಸಿ ಹತ್ತಿಕ್ಕಲು ಹವಣಿಸಿದೆ, ಕ್ರಿಮಿಯಾ ಜನರ ರಕ್ಷಣೆಗಾಗಿ ರಷ್ಯಾ ೨೦,೦೦೦ ಸೈನಿಕರನ್ನು ಅಂತರ ರಾಷ್ಟ್ರೀಯ ಗಡಿದಾಟಿ ಕ್ರಿಮಿಯಾದೊಳಗೆ ನುಗ್ಗಿಸಿದೆ.
::'''ದಿಗ್ಬಂಧನ'''
:ಅಮೇರಿಕ ಸಂಯುಕ್ತ ಸಂಸ್ಥಾನ, ನ್ಯಾಟೋ ರಾಷ್ರಗಳು ಗಾಬರಿಯಾಗಿವೆ. ಅಮೇರಿಕಾ (ಒಬಾಮಾ ಅಧ್ಯಕ್ಷ) ಅನೇಕ ಬಗೆಯ ದಿಗ್ಭಂಧನ - ವ್ಯಾಪಾರ - ವಹಿವಾಟು ಸ್ಥಗಿತ,ಮಾಡಿದೆ.ಅಮೇರಿಕಾದ ಎಚ್ಚರಿಕೆ ಮತ್ತು ಮುಂದಿನ ಕ್ರಮಕ್ಕೆ ಅಂಜಿಲ್ಲ. ರಷ್ಯಾ (ಅಧ್ಯಕ್ಷ ಪುತಿನ್) ಅದು ತನ್ನ ಹಕ್ಕೆಂದು ವಾದಿಸಿದೆ. ಜಗತ್ತಿನ ರಾಷ್ಟ್ರಗಳು ಜಗತ್ತು ಎರಡು ಬಣಗಳಾಗಿ, ಪುನಃ ಶೀತಲ ಸಮರ ಆರಂಭವಾಗುವುದೇ ಎಂದು ಭಯಪಟ್ಟಿವೆ. ಭಾರತದ ಹಿತಾಸಕ್ತಿ ಅಲ್ಲಿ ಇರುವುದರಿಂದ ಭಾರತ ತಟಸ್ತ ನೀತಿ (ನೆಹರೂನೀತಿ) ಅನುಸರಿಸಿದೆ. ರಷ್ಯಾವನ್ನು ಖಂಡಿಸಿಲ್ಲ -ಯಾವುದೇ ದಿಗ್ಭಂಧನ ವಿಧಿಸಲು ಒಪ್ಪಿಲ್ಲ. ವಿಶ್ವಸಂಸ್ಥೆ ತಾಳ್ಮೆ ವಹಿಸಲು ಇರಡೂ ಬಣಗಳನ್ನು ಕೋರಿದೆ.
== ಮಲೇಷ್ಯಾ ಏರ್ಲೈನ್ಸ್ ಬೋಯಿಂಗ್ 777 ವಿಮಾನ ==
[[ಚಿತ್ರ:RECONSTRUCT02-articleLarge.jpg|thumb|left|ಬೋಯಿಂಗ್ 777 ವಿಮಾನದ- ಬಿದ್ದ ಅವಶೇಷಗಳು- NY times]]
[[ಚಿತ್ರ:25-malaysia-airlines4-600.jpg|thumb|right| ಉಕ್ರೇನ್ ಬಂಡುಕೋರರು ಹೊಡೆದು ಉರುಳಿಸಿಸಿದ 295 ಜನರಿದ್ದ ಬೋಯಿಂಗ್ ವಿಮಾನ (ಒನ್ ಇಂಡಿಯಾ)]]
::ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ '''->>'''
[[ಚಿತ್ರ:Rebel-activity-ai2html-600.png|thumb|right|ಬೋಯಿಂಗ್ 777 ವಿಮಾನ ಬಿದ್ದ ಜಾಗ- NY times]]
{{Quote_box|width=45%|align=left|quote=*ಭಾರತದ ಏರ್ ಇಂಡಿಯಾ ಏರ್ ಲೈನರ್ -ವಿಮಾನವು ಉಕ್ರೇನಿಯನ್ನರು ಹೊಡದು ಉರುಳಸಿದ ಬೋಯಿಂಗ್‘ ವಿಮಾನದ ಸಮೀಪ-ಹಿಂದೆಯೇ ೯೦/90 ಸೆಕೆಂಡುಗಳಷ್ಟು ಪಯಣದ ಅಂತರದಲ್ಲಿ ೨೫/25 ಕಿ.ಮೀ.ದೂರದಲ್ಲಿ ದೆಹಲಿಯಿಂದ ಬರ್ಮಿಂಗ್‘ಹ್ಯಾಮಿಗೆ ಹಾರುತ್ತಿತ್ತೆಂದು ತಿಳಿದು ಬಂದಿದೆ. ಅದು ದೆಹಲಿಯಿಂದ ಬರ್ಮಿಂಗ್‘ಹ್ಯಾಮಿಗೆ ಹೋಗುವ ನೇರ ಸಮೀಪದ ದಾರಿಯಾಗಿತ್ತು. ಅದರ ಪೈಲೆಟ್ ಗಳಿಗೆ ಹೀಗೆ ತಮ್ಮ ಮುಂದಿರುವ ವಿಮಾನವು ಹೊಡೆದು ಉರುಳಿಸಲ್ಪಟ್ಟಿದೆಯೆಂದು ತಿಳದಾಗ ದಿಗ್ಭ್ರಾಂತರಾದರು. ನಿಮ್ಮ ಪಕ್ಕದವನಿಗೆ ದೂರದಿಂದ ಅಡಗಿಕುಳಿತವನು ಗುಂಡಿಕ್ಕಿದರೆ ಆಗುವ ಅನುಭವ ನಮಗಾಯಿತೆಂದು ಅದರ ಪೈಲೆಟ್‘ಗಳು ಹೇಳಿದರು. ಆದರೆ ದೆಹಲಿಯ ಸಂಪುಟದ ವಕ್ತಾರರು ಇದನ್ನು ಅಲ್ಲಗಳೆದಿದ್ದಾರೆ!!."|source=timesofindia [http://timesofindia.indiatimes.com/india/Air-India-flight-was-90-seconds-away-when-missile-struck-Malaysia-Airlines-Flight-MH17/articleshow/38702536.cms]]|--}}
== ಉಕ್ರೇನ ಬಂಡುಕೋರರಿಂದ ಮಲೇಷ್ಯಾದ ವಿಮಾನ ಪತನ ==
ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ, ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರ ಕೃತ್ಯ-
ಕೌಲಾಲಂಪುರ/ಕೀವ್: ಮಲೇಷ್ಯಾ ಏರ್ಲೈನ್ಸ್ ಬೋಯಿಂಗ್ 777 ವಿಮಾನವು ರಷ್ಯಾ ಗಡಿ ಸಮೀಪದ ಯುದ್ಧಪೀಡಿತ ಪೂರ್ವ ಉಕ್ರೇನ್ನಲ್ಲಿ ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 295 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ನ ಒಳಾಡಳಿತ ಸಚಿವಾಲಯ ಹೇಳಿದೆ. ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರು ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ.
{{Quote_box| width=40%|align=right|quote='''ಉಕ್ರೇನ್ ರಾಜಕೀಯ''' -- ಉಕ್ರೇನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ಅದನ್ನು ನಿವಾರಿಸುವ ದಿಸೆಯಲ್ಲಿ ಅಮೆರಿಕ ಮತ್ತು ಇತರ ದೇಶಗಳು ನಡೆಸಿದ ಪ್ರಯತ್ನ ಒಳ್ಳೆಯದೇ ಆಗಿತ್ತು. ಆದರೆ ಅಂಥ ಪ್ರಯತ್ನದಲ್ಲಿ ರಷ್ಯಾವನ್ನೂ ಸೇರಿಸಿಕೊಳ್ಳದಿದ್ದುದು ದೊಡ್ಡ ತಪ್ಪು. ರಷ್ಯಾವನ್ನು ದೂರ ಇಟ್ಟು ಉಕ್ರೇನ್ ದೇಶದ ಮೇಲೆ ಹಿಡಿತ ಸಾಧಿಸಲು ಯೂರೋಪ್ ಮತ್ತು ಅಮೆರಿಕ ಪ್ರಯತ್ನಿಸಿದವು. ನೂರಾರು ವರ್ಷಗಳಿಂದ ಉಕ್ರೇನ್ ಮತ್ತು ರಷ್ಯಾ ಜತೆಯಲ್ಲಿಯೇ ಬೆಳೆದುಕೊಂಡು ಬಂದಿವೆ. ಇಂಥ ಬಾಂಧವ್ಯ ಮುರಿಯುವ ಯತ್ನ ಸಹಜವಾಗಿಯೇ ರಷ್ಯಾಕ್ಕೆ ಅಸಮಾಧಾನ ಉಂಟುಮಾಡಿದೆ. ಇದು ಬೇರೆ ದೇಶಗಳಿಗೆ ತಿಳಿಯದಿರುವುದೇನಲ್ಲ. ರಷ್ಯಾದ ಮಗ್ಗುಲಿಗೇ ಹೋಗಿ ಕುಳಿತುಕೊಳ್ಳುವ ಲೆಕ್ಕಾಚಾರ ಅಮೆರಿಕ ಮತ್ತು ಯೂರೋಪಿನ ಕೆಲವು ದೇಶಗಳಿಗೆ ಇತ್ತು. ಇದನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಬಂಡಾಯಕ್ಕೆ ರಷ್ಯಾ ಪ್ರೋತ್ಸಾಹ ನೀಡುತ್ತ ಬಂದಿದೆ. ಹೀಗಾಗಿ ರಷ್ಯಾದ ಜತೆ ಇರಬೇಕೆಂದು ಬಯಸುವವರು ಹೋರಾಡುತ್ತಿದ್ದಾರೆ. ಈ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡು ನರಳುತ್ತಿರುವುದು ಉಕ್ರೇನ್. ವಿಮಾನ ದುರಂತ ಸಂಭವಿಸಿದ ಪ್ರದೇಶ ಉಕ್ರೇನ್ನಲ್ಲಿರುವುದರಿಂದ ಆ ಸಂಬಂಧವಾದ ಎಲ್ಲ ಜವಾಬ್ದಾರಿಯನ್ನು ಉಕ್ರೇನ್ ಹೊರಬೇಕು ಎಂದು ಪುಟಿನ್ ವಾದ ಮಾಡುತ್ತಾರೆ. ಉಕ್ರೇನ್ ವಿಚಾರವನ್ನು ಮುಂದಿಟ್ಟುಕೊಂಡು ಈಗಾಗಲೇ ರಷ್ಯಾದ ಮೇಲೆ ಅಮೆರಿಕ ಹಲವು ರೀತಿಯ ನಿರ್ಬಂಧಗಳನ್ನು ಹೇರಿದೆ.|| "|source=ವಿಜಯ ಕರ್ನಾಟಕ.([[೪]])|-}}
ಎಂಎಚ್ 370 ಮಲೇಷ್ಯಾ ವಿಮಾನವು ನಿಗೂಢವಾಗಿ ಕಣ್ಮರೆಯಾದ ನಾಲ್ಕು ತಿಂಗಳ ನಂತರ ಮತ್ತೊಂದು ಮಹಾನ್ ದುರಂತವನ್ನು ಮಲೇಷ್ಯಾ ಕಂಡಂತಾಗಿದೆ. 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು 77 ಸಾವಿರ ಆಡಿ ಎತ್ತರ ಜಿಗಿಯಬಲ್ಲ ಸಾಮರ್ಥ್ಯವಿರುವ ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ.
ಅಮ್ಸ್ಟರ್ಡಮ್ನಿಂದ ಕೌಲಾಲಂಪುರಕ್ಕೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 280 ಪ್ರಯಾಣಿಕರು ಮತ್ತು 15 ವಿಮಾನ ಸಿಬ್ಬಂದಿ ಸೇರಿದಂತೆ 295 ಜನ ಪ್ರಯಾಣಿಸುತ್ತಿದ್ದು ಎಲ್ಲರೂ ಸಾವಿಗೀಡಾಗಿದ್ದಾರೆ. ಮೃತ ಶರೀರದ ಚೂರುಗಳು 15 ಕಿಮೀ ವರೆಗೆ ಚೆಲ್ಲಿ ಬಿದ್ದಿದ್ದವು. ರಷ್ಯಾ ಗಡಿಗೆ 40 ಕಿ.ಮೀ ದೂರದ ರಷ್ಯಾ ಪರ ಬಂಡುಕೋರರ ಪ್ರದೇಶವಾದ ಗ್ರಾಬೋವೊ ಗ್ರಾಮದಲ್ಲಿ ವಿಮಾನ ಹೊತ್ತಿಉರಿಯುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
10 ಸಾವಿರ ಮೀಟರ್ ಎತ್ತರದಲ್ಲಿ ಮೇಲೆ ಹಾರುತ್ತಿದ್ದ ವಿಮಾನ ಇದಕ್ಕಿದ್ದಂತೆ ರಾಡರ್ ಸಂಪರ್ಕ ತಪ್ಪಿದ್ದು, ನಂತರ ಅದು ಉಕ್ರೇನ್ ಬಂಡುಕೋರರ ಡಾನೆಸ್ಕ್ ಪ್ರಾಂತ್ಯದ ಶಾಕ್ಟರ್ಸ್ಕ್ ಪಟ್ಟಣದ ಸಮೀಪ ಕೆಳಕ್ಕುರುಳಿದೆ. ತುರ್ತು ಸೇವಾ ಸಿಬ್ಬಂದಿ ತಂಡಗಳು ಸ್ಥಳಕ್ಕೆ ಧಾವಿಸಲು ಮುಂದಾಗಿವೆ.
ವಿಮಾನವು ಅಮ್ಸ್ಟರ್ಡಮ್ನಲ್ಲಿ ಕಡೆಯದಾಗಿ ಸಂಪರ್ಕ ಕಳೆದುಕೊಂಡಿತು. ಉಕ್ರೇನ್ ವಾಯು ಗಡಿಯನ್ನು ದಾಟಿದ ವಿಮಾನ, ರಷ್ಯಾ ವೈಮಾನಿಕ ನೆಲೆಯನ್ನು ಪ್ರವೇಶಿಸಿರಬಹುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ರಷ್ಯಾ ವಿರುದ್ಧ ದೂರು: ''ಉಕ್ರೇನ್ ಸೇನೆಯ ಕೆಲವು ವಿಮಾನಗಳನ್ನು ಕ್ಷಿಪಣಿಗಳಿಂದ ಹೊಡೆದುರುಳಿಸಿದ ಘಟನೆಗಳು ಇತ್ತೀಚಿನ ವಾರಗಳಲ್ಲಿ ನಡೆದಿವೆ. ಉಕ್ರೇನ್ ಬಂಡುಕೋರರಿಗೆ ರಷ್ಯಾ ಸೇನೆಯು ಆಧುನಿಕ ಕ್ಷಿಪಣಿಗಳನ್ನು ಸರಬರಾಜು ಮಾಡಿದೆ. ತನ್ನ ವಿಮಾನವೊಂದರ ಮೇಲೆ ರಷ್ಯಾ ವಾಯು ಸೇನೆಯು ದಾಳಿ ನಡೆಸಿದೆ,'' ಎಂದು ಉಕ್ರೇನ್ ಅಧಿಕಾರಿಗಳು ದೂರಿದ್ದಾರೆ.
ಹಿಂದೆ ಉಕ್ರೇನ್ ಅಧ್ಯಕ್ಷರಾಗಿದ್ದ ಅವಿಕ್ಟರ್ ಯಾನ್ಕೋವಿಚ್ ಪದಚ್ಯುತಿಗೆ ದೇಶದಲ್ಲಿ ಆಂತರಿಕ ಸಂಘರ್ಷಗಳು ಹೆಚ್ಚಿ, ಅವರು ಕಳೆದ ಫೆಬ್ರವರಿಯಲ್ಲಿ ತಲೆ ಮರೆಸಿಕೊಂಡಿದ್ದರು. ಆ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಆರಂಭವಾಗಿತ್ತು.
ರಷ್ಯಾ ಪರ ಪ್ರತ್ಯೇಕತಾದಿ ಬಂಡುಕೋರರು ಉಕ್ರೇನ್ ಪೂರ್ವದ ಲುಹಾನ್ಸ್ ಮತ್ತು ಡಾಂಟೆಸ್ಕ್ ಪ್ರಾಂತ್ಯದಲ್ಲಿ ಹೋರಾಟ ಮಾಡುತ್ತಿದ್ದಾರೆ. ಬಂಡುಕೋರರ ಮಟ್ಟ ಹಾಕಲು ಉಕ್ರೇನ್ ಸೇನೆಗಳು ಹೋರಾಟ ನಡೆಸಿವೆ. ಬಂಡುಕೋರರಿಗೆ ಟ್ಯಾಂಕರ್ಗಳು, ಸೇನಾ ಸಾಧನ ಸಲಕರಣೆ, ಅಸ್ತ್ರಗಳನ್ನು ರಷ್ಯಾ ಸರಬರಾಜು ಮಾಡುತ್ತಿದೆ. ಗಡಿಯನ್ನು ಅಕ್ರಮವಾಗಿ ನುಸುಳಿ ಬಂಡುಕೋರರಿಗೆ ರಷ್ಯಾ ನೆರವಾಗುತ್ತಿದೆ ಎಂದು ಉಕ್ರೇನ್ ದೂರಿದೆ.
ತನಿಖೆಗೆ ಆದೇಶ: ವಿಮಾನವನ್ನು ಕ್ಷಿಪಣಿಯಿಂದ ಹೊಡೆದು ಉರುಳಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಪೊರೊಶೇಂಕೊ ಹೇಳಿದ್ದು, ಉಕ್ರೇನ್ ಪ್ರಧಾನಿ ಅರ್ಸೆನಿ ಯತ್ಸೆನ್ಯುಕ್ ಅವರು ತನಿಖೆಗೆ ಆದೇಶಿಸಿದ್ದಾರೆ.
== ಮಲೇಷ್ಯಾ ವಿಮಾನ ಗುರಿಯಾಗಿದ್ದು ಹೇಗೆ? ==
ಉಕ್ರೇನ್ ಮತ್ತು ರಷ್ಯಾ ನಡುವೆ ತಿಕ್ಕಾಟ ಇದ್ದರೂ, ಇಲ್ಲಿ ಮಲೇಷ್ಯಾ ವಿಮಾನ ಬಲಿಯಾಗಿದ್ದು ಹೇಗೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಉಕ್ರೇನ್ ಮಾರ್ಗವಾಗಿ ಹಾದು ಹೋದ ವಿಮಾನವು ಆಕಸ್ಮಿಕವಾಗಿ ದಾಳಿಗೆ ಗುರಿಯಾಯಿತೇ ಅಥವಾ ಉದ್ದೇಶ ಪೂರ್ವಕವಾಗಿ ದಾಳಿ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
''ಉಕ್ರೇನ್ ಸರಕಾರದ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ,'' ಎಂದು ಉಕ್ರೇನ್ ಬಂಡುಕೋರ ನಾಯಕ ಅಲೆಕ್ಸಾಂಡರ್ ಬೋರೊಡೈ ಹೇಳಿದ್ದಾನೆ. ಇದನ್ನು ತಳ್ಳಿ ಹಾಕಿರುವ ಉಕ್ರೇನ್, ''ಮಲೇಷ್ಯಾ ವಿಮಾನವು ಅಂತಾರಾಷ್ಟ್ರೀಯ ವಿಮಾನವಾಗಿದ್ದು, ಇದನ್ನು ಹೊಡೆದಿದ್ದು ರಷ್ಯಾ ಪರ ಪ್ರತ್ಯೇಕತಾವಾದಿಗಳು. ನಮ್ಮ ದೇಶದ ಮೇಲೆ ಕೆಟ್ಟ ಅಭಿಪ್ರಾಯ ಮೂಡಲೆಂದು ಪ್ರತ್ಯೇಕತಾವಾದಿಗಳು ಯತ್ನಿಸಿದ್ದಾರೆ,'' ಎಂದು ವಾದಿಸುತ್ತಿದೆ. ಈ ಮಧ್ಯೆ, ''ನಮ್ಮ ಸೇನೆ ಯಾವುದೇ ವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿಲ್ಲ,'' ಎಂದು ಉಕ್ರೇನ್ ಅಧ್ಯಕ್ಷ ಪೀಟ್ರೊ ಪೊರೊಶೆನ್ಕೊ ಹೇಳಿದ್ದಾರೆ.
== ಪ್ರಬಲ ಎಸ್-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ==
[[ಚಿತ್ರ:Buk-ai2html-600.png|thumb|right|ಬೋಯಿಂಗ್ 777 ನ್ನು ಹೊಡೆದು ಉರುಳಿಸಿರಬಹುದಾದ ಪ್ರಬಲ ಎಸ್-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ -NY times-ಸ್ಪಷ್ಟ ದೊಡ್ಡ ಚಿತ್ರಕ್ಕೆ ಫೋಟೋದ ಮೇಲೆ ಕ್ಲಿಕ್ ಮಾಡಿ]]
ಯುದ್ಧಪೀಡಿತ ಪ್ರದೇಶದಲ್ಲಿ ರಷ್ಯಾ ಸೇನೆ, ಉಕ್ರೇನ್ ಸೇನೆಯಲ್ಲದೆ, ರಷ್ಯಾಪರ ಬಂಡುಕೋರರು ಮೂರು ಪಡೆಗಳು ಕಾರ್ಯನಿರತವಾಗಿವೆ. ಅವುಗಳಲ್ಲೊಂದು ಸಿಡಿಸಿದ ಪ್ರಬಲ ಎಸ್-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ವಿಮಾನ ಪತನಕ್ಕೆ ಕಾರಣವಾಗಿರಬಹುದು ಎಂದು ತರ್ಕಿಸಲಾಗಿದೆ.
ಆಗಿನ ರಷ್ಯಾ ಒಕ್ಕೂಟ 1970ರ ದಶಕದಲ್ಲಿ ಮೊದಲಿಗೆ ವಿನ್ಯಾಸಗೊಳಿಸಿದ ಎಸ್-11 ಕ್ಷಿಪಣಿಯ ವಿವಿಧ ಅವತರಣಿಕೆಗಳು ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳ ಬಳಿ ಇವೆ. ಇದನ್ನು ವಾಹನಗಳ ಮೂಲಕ ಇಲ್ಲವೇ ಸ್ವಯಂ ಚಾಲಿತವಾಗಿ ಯುದ್ಧಭೂಮಿಯಲ್ಲಿ ಮುನ್ನಡೆಸಬಹುದಾಗಿದ್ದು ಅದರ ಜಾಡು ಹುಡುಕುವುದು ಕಷ್ಟ. 18 ಅಡಿ ಉದ್ದವಿರುವ ಎಸ್-11ರ ಆಧುನಿಕ ಆವೃತ್ತಿಯ ಕ್ಷಿಪಣಿ ನೆಲದಿಂದ 33 ಸಾವಿರ ಅಡಿ ಎತ್ತರದವರೆಗೂ ನುಗ್ಗಬಲ್ಲ ಕ್ಷಮತೆ ಹೊಂದಿದೆ ಎನ್ನುತ್ತಾರೆ ತಜ್ಞರು. ಇದೇ ಎತ್ತರದಲ್ಲಿ ಮಲೇಷ್ಯಾ ವಿಮಾನ ಸಂಚರಿಸುತ್ತಿತ್ತು. ಅಂದ ಹಾಗೆ ಈ ಕ್ಷಿಪಣಿಗಳ ಅತ್ಯಾಧುನಿಕ ಆವೃತ್ತಿಯ ಕ್ಷಿಪಣಿಗಳು 77 ಸಾವಿರ ಅಡಿವರೆಗೂ ಬೆನ್ನತ್ತಿ ತನ್ನಲ್ಲಿರುವ ಅಸ್ತ್ರಗಳನ್ನು ಸಿಡಿಯಬಲ್ಲ ಶಕ್ತಿ ಹೊಂದಿವೆ.
ತನಿಖೆಗೆ ಒಬಾಮ ಒಲವು:
ಉಕ್ರೇನ್ನಲ್ಲಿ 298 ಮಂದಿ ಸಾವನ್ನಪ್ಪಲು ಕಾರಣವಾದ ಮಲೇಷ್ಯಾ ವಿಮಾನ ಪತನಕ್ಕೆ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. 154 ಡಚ್ ಪ್ರಯಾಣಿಕರೂ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದರು.
== ನೋಡಿ ==
[[ರಷ್ಯಾ]]
==ಬಾಹ್ಯ ಸಂಪರ್ಕಗಳು==
* {{CIA World Factbook link|up|Ukraine}}
*[http://www.business-anti-corruption.com/country-profiles/europe-central-asia/ukraine/business-corruption-in-ukraine.aspx Ukraine Corruption Profile] from the [[Business-Anti-Corruption Portal|Business Anti-Corruption Portal]]
* [http://en.ukrainecityguide.com/ Website Ukraine-CityGuide] {{Webarchive|url=https://web.archive.org/web/20101121072359/http://en.ukrainecityguide.com/ |date=2010-11-21 }}
* [http://www.state.gov/p/eur/ci/up/ Ukraine] information from the [[United States Department of State]]
* [http://www.loc.gov/rr/international/european/ukraine/ua.html Portals to the World] from the United States [[Library of Congress]]
* [http://ucblibraries.colorado.edu/govpubs/for/ukraine.htm Ukraine] {{Webarchive|url=https://web.archive.org/web/20080607040136/http://ucblibraries.colorado.edu/govpubs/for/ukraine.htm |date=2008-06-07 }} at ''UCB Libraries GovPubs''
* {{dmoz|Regional/Europe/Ukraine}}
* [http://www.bbc.co.uk/news/world-europe-18018002 Ukraine] from the [[BBC News]]
* {{Wikiatlas|Ukraine}}
* {{osmrelation-inline|60199}}
* {{Wikivoyage-inline}}
* [http://www.ifs.du.edu/ifs/frm_CountryProfile.aspx?Country=UA Key Development Forecasts for Ukraine] from [[International Futures]]
* [http://encyclopediaofukraine.com/ Encyclopedia of Ukraine]
*[http://www.enpi-info.eu/countryeast.php?country=62 EU Neighbourhood Info Centre: Ukraine] {{Webarchive|url=https://web.archive.org/web/20140319051350/http://www.enpi-info.eu/countryeast.php?country=62 |date=2014-03-19 }}
*[http://www.enpi-info.eu/library/ EU Neighbourhood Library] {{Webarchive|url=https://web.archive.org/web/20140426235959/http://www.enpi-info.eu/library/ |date=2014-04-26 }}
; Government
* [http://www.president.gov.ua/en/ The President of Ukraine]
* [http://www.kmu.gov.ua/control/en Government Portal of Ukraine]
* [http://rada.gov.ua/en The Parliament of Ukraine] {{Webarchive|url=https://web.archive.org/web/20140129205722/http://rada.gov.ua/en/ |date=2014-01-29 }}
* [http://www.escher.com.ua/ Ukrainian art. Most famous modern painters] {{Webarchive|url=https://web.archive.org/web/20080828095953/http://www.escher.com.ua/ |date=2008-08-28 }}
;Trade
*[http://wits.worldbank.org/CountryProfile/Country/UKR/Year/2012/Summary World Bank Summary Trade Statistics Ukraine]
{{coord|49|N|32|E|scale:10000000_source:GNS|display=title}}
{{Geographic Location
| Centre = {{flag|Ukraine}}
| North = {{flag|Belarus}}
| Northeast = {{flag|Russia}}
| East = {{flag|Russia}}
| Southeast = [[Azov Sea]]<br>{{flag|Russia}}
| South = [[Black Sea]]
| Southwest = {{flag|Romania}}<br /> {{flag|Moldova}}
| West = {{flag|Poland}}<br /> {{flag|Slovakia}}<br /> {{flag|Hungary}}
| Northwest = {{flag|Poland}}
}}
{{ {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ|ಉಕ್ರೇನ್|ಉಕ್ರೇನ್}}
== ಆಧಾರ ==
೧.ವಿಕಿ ಇಂಗ್ಲಿಷ್
೨.ಸುದ್ದಿ ಮಾದ್ಯಮ ವಾಣಿಜ್ಯ(ನವದೆಹಲಿ-ಪಿಟಿಐ)-ಪ್ರಜಾವಾಣಿ ೨೦-೩-೨೦೧೪ ಮತ್ತು ವಿಜಯ ವಾಣಿ ೧೯-೭-೨೦೧೪ & NY times & ಒನ್ ಇಂಡಿಯಾ)
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಯುರೋಪ್ ಖಂಡದ ದೇಶಗಳು]]
[[ವರ್ಗ:ಉಕ್ರೇನ್]]
ikh40risjflrx6ewuuwz25mta7fqnuo
ಯುಕ್ರೇನ್
0
12613
1384132
44601
2026-08-24T00:09:58Z
Xqbot
2569
Fixing double redirect from [[ಯುಕ್ರೇನ್]] to [[ಉಕ್ರೇನ್]]
1384132
wikitext
text/x-wiki
#REDIRECT [[ಉಕ್ರೇನ್]]
kmeim72vawx3e5njp217eqim6h5isvb
ಯುಕ್ರೈನ್
0
12614
1384133
44602
2026-08-24T00:10:03Z
Xqbot
2569
Fixing double redirect from [[ಯುಕ್ರೇನ್]] to [[ಉಕ್ರೇನ್]]
1384133
wikitext
text/x-wiki
#REDIRECT [[ಉಕ್ರೇನ್]]
kmeim72vawx3e5njp217eqim6h5isvb
ಯುಕ್ರೆನ್
0
12615
1384134
44603
2026-08-24T00:10:08Z
Xqbot
2569
Fixing double redirect from [[ಯುಕ್ರೇನ್]] to [[ಉಕ್ರೇನ್]]
1384134
wikitext
text/x-wiki
#REDIRECT [[ಉಕ್ರೇನ್]]
kmeim72vawx3e5njp217eqim6h5isvb
ಪುದುಚೇರಿ
0
14720
1384141
1383916
2026-08-24T03:19:44Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384141
wikitext
text/x-wiki
{{Infobox settlement
| name = ಪಾಂಡಿಚೇರಿ
| official_name = ಪುದುಚೇರಿ
| other_name =
| type = ನಗರ
| blank_emblem_type = ಪುದುಚೇರಿ ನಗರಸಭೆಯ ಮುದ್ರೆ
| blank_emblem_size = 200
| blank_emblem_alt =
| image_blank_emblem = Pondicherry Municipal Council logo.png
| image = {{multiple image
| border = infobox
| total_width = 300
| image_style =
| perrow = 1/2/2/3/1
| caption_align = center
| image1 = Pondicherry-Rock beach aerial view.jpg
| caption1 = [[ಪ್ರೊಮೆನೇಡ್ ಬೀಚ್]]
| image2 = Manakula Vinayagar Temple 2K22TNKAN (1).jpg
| caption2 = [[ಮನಕುಲ ವಿನಾಯಗರ್ ದೇವಾಲಯ]]
| image3 = Aurobindo Ashram Pondichery - Outside view.jpg
| caption3 = [[ಶ್ರೀ ಅರವಿಂದ ಆಶ್ರಮ]]
| image4 = The Matrimandir in Auroville, Tamil Nadu, India.jpg
| caption4 = ಅರೋವಿಲ್ಲೆಯ [[ಮಾತ್ರಿಮಂದಿರ]]
| image5 = Aayi mandapam pondicherry.jpg
| caption5 = ಭಾರತಿ ಉದ್ಯಾನದಲ್ಲಿನ [[ಆಯಿ ಮಂಟಪ (ಸ್ಮಾರಕ)|ಆಯಿ ಮಂಟಪ]] ಸ್ಮಾರಕ
| image6 = Pondicherry Lighthouse.jpg
| caption6 = [[ಪಾಂಡಿಚೇರಿ ದೀಪಸ್ತಂಭ]]
| image7 = Puducherry Sacred Heart Cathedral 2.JPG
| caption7 = [[ಪವಿತ್ರ ಹೃದಯದ ಬೆಸಿಲಿಕಾ, ಪಾಂಡಿಚೇರಿ|ಪವಿತ್ರ ಹೃದಯದ ಬೆಸಿಲಿಕಾ]]
| image8 = PondicherryFrenchWarMemorial.jpg
| caption8 = [[ಮೊದಲ ವಿಶ್ವಯುದ್ಧ]]ದ ನಂತರ ನಿರ್ಮಿಸಲಾದ [[ಫ್ರೆಂಚ್ ಯುದ್ಧ ಸ್ಮಾರಕ (ಪುದುಚೇರಿ)|ಫ್ರೆಂಚ್ ಯುದ್ಧ ಸ್ಮಾರಕ]]
| image9 = Pondicherry GandhiStatue.jpg
| caption9 = ಬೀಚ್ ರಸ್ತೆಯ ಉದ್ದಕ್ಕೂ ಮಹಾತ್ಮ ಗಾಂಧಿ ಪ್ರತಿಮೆ
}}
| alt =
| nickname = {{hlist|"ಪೂರ್ವದ [[ಪ್ಯಾರಿಸ್]]"|"ಪಾಂಡಿ"|"ಮುಂಜಾವಿನ ನಗರ"|"ಪೂರ್ವದ [[ಫ್ರೆಂಚ್ ರಿವೇರಿಯಾ]]"}}
| image_map =
| map_alt =
| map_caption =
| pushpin_map = India Pondicherry#India
| pushpin_label_position = right
| pushpin_alt =
| pushpin_caption =
| coordinates = {{coord|11|55|N|79|49|E|display=inline,title}}
| subdivision_type = ದೇಶ
| subdivision_name = {{IND}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶ]]
| subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name1 = [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]] (ಪಿವೈ)
| subdivision_name2 = [[ಪಾಂಡಿಚೇರಿ ಜಿಲ್ಲೆ|ಪುದುಚೇರಿ]]
| established_title = ಸ್ಥಾಪನೆ
| established_date = 1674
| founder =
| named_for =
| government_type = [[ಭಾರತದಲ್ಲಿ ನಗರ ಆಡಳಿತ|ನಗರಸಭೆ]]
| governing_body = [[ಪಾಂಡಿಚೇರಿ ನಗರಸಭೆ]] (ಪಿಡಿವೈ)
| unit_pref = ಮೆಟ್ರಿಕ್
| area_footnotes = <ref name="dchb" />
| area_total_km2 = 19.54
| area_rank =
| elevation_footnotes =
| elevation_m = 3
| population_total = 244,377
| population_as_of = 2011
| population_footnotes =
| population_density_km2 = auto
| population_metro =
| population_metro_footnotes =
| population_rank =
| population_demonym = ಪುದುಚೇರಿಯನ್, ಪಾಂಡಿಚೇರಿಯನ್, ಪಾಂಡಿಯನ್, ಪಾಂಡಿಚೇರಿಯೆನ್, ಪಾಂಡಿಚೇರಿಯೆನ್ನೆ
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ತಮಿಳು ಭಾಷೆ|ತಮಿಳು]]
| demographics1_title2 = ಹೆಚ್ಚುವರಿ
| demographics1_info2 = ಇಂಗ್ಲೀಷ್, ಫ್ರೆಂಚ್
| time_zone1 = [[ಭಾರತೀಯ ಪ್ರಮಾಣಿತ ಸಮಯ|ಐಎಸ್ಟಿ]]
| utc_offset1 = +5:30
| postal_code_type = [[ಪಿನ್ ಕೋಡ್|ಪಿನ್ ಕೋಡ್]]
| postal_code = 605001-605014
| area_code = (ಅಂತಾರಾಷ್ಟ್ರೀಯ) +91-413-, (ರಾಷ್ಟ್ರೀಯ) 0413-
| area_code_type = ದೂರವಾಣಿ ಕೋಡ್
| registration_plate = '''PY-01''' ರಿಂದ '''PY-05'''
| website = {{URL|py.gov.in}}
| footnotes =
}}
'''ಪಾಂಡಿಚೇರಿ''', ಅಧಿಕೃತವಾಗಿ '''ಪುದುಚೇರಿ''' ಎಂದು ಕರೆಯಲ್ಪಡುವ ಇದು ಭಾರತದ [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ ಕೇಂದ್ರಾಡಳಿತ ಪ್ರದೇಶ]]ದ [[ರಾಜಧಾನಿ]] ಮತ್ತು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref>{{Cite web |title=About Puducherry {{!}} Official Website of Government of Puducherry, India |url=https://py.gov.in/about-puducherry |archive-url=https://web.archive.org/web/20250118193406/https://py.gov.in/about-puducherry |archive-date=18 January 2025 |access-date=13 March 2025 |website=py.gov.in}}</ref> ಈ ನಗರವು ಭಾರತದ ಆಗ್ನೇಯ ಕರಾವಳಿಯ [[ಪುದುಚೇರಿ ಜಿಲ್ಲೆ]]ಯಲ್ಲಿದೆ ಮತ್ತು ಪೂರ್ವಕ್ಕೆ [[ಬಂಗಾಳ ಕೊಲ್ಲಿ]] ಮತ್ತು [[ತಮಿಳುನಾಡು]] ರಾಜ್ಯದಿಂದ ಸುತ್ತುವರೆಯಲ್ಪಟ್ಟಿದೆ, ಇದು ತನ್ನ ಹೆಚ್ಚಿನ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತದೆ.<ref>{{Cite news|url=http://www.thehindu.com/todays-paper/tp-national/bill-to-rename-pondicherry-as-puducherry-passed/article3093958.ece|title=Bill to rename Pondicherry as Puducherry passed|date=22 August 2006|work=The Hindu|access-date=2 May 2016}}</ref>
==ಇತಿಹಾಸ==
[[File:Pondicherry waterfront 1900.jpg|thumb|left|ಪಾಂಡಿಚೇರಿ ಕರಾವಳಿ, {{Circa|1900}}]]
ಪುದುಚೇರಿ, ಹಿಂದೆ ಪಾಂಡಿಚೇರಿ ಎಂದು ಕರೆಯಲ್ಪಡುತ್ತಿದ್ದ ಇದು, ಭಾರತದಲ್ಲಿ ಫ್ರೆಂಚ್ ವಸಾಹತುಶಾಹಿ ಆಗಮನದ ನಂತರ "ಪೂರ್ವದ ಫ್ರೆಂಚ್ ರಿವೇರಿಯಾ" ಎಂಬ ಮಹತ್ವವನ್ನು ಪಡೆಯಿತು.<ref name="Marsh2014">{{cite journal |last=Marsh |first=Kate |year=2014 |title=Pondichéry: Archive of 'French' India |journal=Francosphères |volume=3 |issue=1 |pages=9–23 |doi=10.3828/franc.2014.2}}</ref> ಪುದುಚೇರಿಯು "ಹೊಸ ಪಟ್ಟಣ" ಎಂಬ ತಮಿಳು ವ್ಯಾಖ್ಯಾನವಾಗಿದ್ದು, ಮುಖ್ಯವಾಗಿ ''ಪೆರಿಪ್ಲಸ್ ಆಫ್ ದಿ ಎರಿಥ್ರಿಯನ್ ಸೀ'' ನಲ್ಲಿ ಉಲ್ಲೇಖಿಸಲಾದ 1ನೇ ಶತಮಾನದಲ್ಲಿ ರೋಮನ್ ವ್ಯಾಪಾರಕ್ಕಾಗಿ ಮಾರುಕಟ್ಟೆ ಸ್ಥಳ ಅಥವಾ "ಬಂದರು ಪಟ್ಟಣ" ದ ಹೆಸರಾದ "ಪೊಡುಕೆ" ಯಿಂದ ಹುಟ್ಟಿಕೊಂಡಿದೆ.<ref>{{Cite web |title=History of Puducherry – Smart City Puducherry – The Union Territory of Puducherry |url=https://pondicherrysmartcity.in/history-pondicherry.php |access-date=13 March 2025 |website=pondicherrysmartcity.in}}</ref> ಈ ವಸಾಹತು ಒಂದು ಕಾಲದಲ್ಲಿ [[ವೇದಗಳಲ್ಲಿ]] ಪಾರಂಗತರಾದ ವಿದ್ವಾಂಸರ ನೆಲೆಯಾಗಿತ್ತು, ಆದ್ದರಿಂದ ಇದನ್ನು ವೇದಪುರಿ ಎಂದೂ ಕರೆಯಲಾಗುತ್ತಿತ್ತು.<ref>{{Cite web|url=http://pondicherrysmartcity.in/history-pondicherry.php|title=History Of Puducherry – Smart City Puducherry – The Union Territory of Puducherry|website=pondicherrysmartcity.in}}</ref>
ಪುದುಚೇರಿಯ ಇತಿಹಾಸವನ್ನು ಸ್ಥೂಲವಾಗಿ ಎರಡು ಅವಧಿಗಳಾಗಿ ವಿಂಗಡಿಸಬಹುದು: ಪೂರ್ವ-ವಸಾಹತುಶಾಹಿ ಮತ್ತು ವಸಾಹತುಶಾಹಿ. ಪೂರ್ವ-ವಸಾಹತುಶಾಹಿ ಅವಧಿಯು 325 ರಿಂದ 900 ರವರೆಗೆ ಸಾಮ್ರಾಜ್ಯವನ್ನು ಆಳಿದ [[ಪಲ್ಲವ ಸಾಮ್ರಾಜ್ಯ|ಪಲ್ಲವರ]] ಆಳ್ವಿಕೆಯೊಂದಿಗೆ ಪ್ರಾರಂಭವಾಯಿತು, ನಂತರ 900 ರಿಂದ 1279 ರವರೆಗೆ [[ಚೋಳ ಸಾಮ್ರಾಜ್ಯ|ಚೋಳ ಸಾಮ್ರಾಜ್ಯ]], ಮತ್ತು 1279 ರಿಂದ 1370 ರವರೆಗೆ [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ ಸಾಮ್ರಾಜ್ಯ]] ಬಂದವು. 14ನೇ ಶತಮಾನದಲ್ಲಿ, ನಗರವು 1370 ರಿಂದ 1614 ರವರೆಗೆ [[ವಿಜಯನಗರ ಸಾಮ್ರಾಜ್ಯ]]ದ [[ಗಿಂಗೀ ನಾಯಕರು]] ಆಳ್ವಿಕೆಯಲ್ಲಿತ್ತು, ನಂತರ ಅದನ್ನು [[ಅದಿಲ್ ಶಾಹಿ ಸಾಮ್ರಾಜ್ಯ|ಬಿಜಾಪುರದ ಸುಲ್ತಾನರು]] ವಶಪಡಿಸಿಕೊಂಡರು, ಅವರು 1614 ರಿಂದ 1638 ರವರೆಗೆ ಆಳಿದರು. ಈ ಅವಧಿಯಲ್ಲಿಯೇ ಪೋರ್ಚುಗೀಸ್ ಮತ್ತು ಡ್ಯಾನಿಷ್ ವ್ಯಾಪಾರಿಗಳು ಇದನ್ನು ವ್ಯಾಪಾರ ಕೇಂದ್ರವಾಗಿ ಬಳಸಿದರು.
ವಸಾಹತುಶಾಹಿ ಅವಧಿಯು 1521 ರಲ್ಲಿ ಜವಳಿ ವ್ಯಾಪಾರವನ್ನು ನಡೆಸಿದ ಮೊದಲ ಯುರೋಪಿಯನ್ನರಾದ ಪೋರ್ಚುಗೀಸರೊಂದಿಗೆ ಪ್ರಾರಂಭವಾಯಿತು, ಮತ್ತು ನಂತರ 17ನೇ ಶತಮಾನದಲ್ಲಿ ಡಚ್ ಮತ್ತು ಡೇನ್ಗಳು.
ಪುದುಚೇರಿಯ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರವು ಫ್ರೆಂಚರನ್ನು ಆಕರ್ಷಿಸಿತು, ಮತ್ತು ಪಟ್ಟಣದ ಪ್ರಮುಖ ಲಕ್ಷಣವನ್ನು ಫ್ರೆಂಚ್ ಪ್ರವರ್ತಕ [[ಫ್ರಾಂಕೋಯಿಸ್ ಮಾರ್ಟಿನ್ (ಪಾಂಡಿಚೇರಿ)|ಫ್ರಾಂಕೋಯಿಸ್ ಮಾರ್ಟಿನ್]] 1674 ರಲ್ಲಿ ಫ್ರೆಂಚ್ ವಸಾಹತು ರೂಪದಲ್ಲಿ ಹಾಕಿದರು. 1693 ರಲ್ಲಿ, ಪುದುಚೇರಿಯನ್ನು ಡಚ್ಚರು ವಶಪಡಿಸಿಕೊಂಡರು ಮತ್ತು ನಂತರ 1699 ರಲ್ಲಿ, [[ರಿಸ್ವಿಕ್ ಒಪ್ಪಂದ]]ದೊಂದಿಗೆ ಮರುಸ್ಥಾಪಿಸಲಾಯಿತು.
ಫ್ರೆಂಚರು 1720 ರಲ್ಲಿ [[ಮಾಹೆ, ಭಾರತ|ಮಾಹೆ]]ಯನ್ನು, 1731 ರಲ್ಲಿ [[ಯಾನಂ]] ಅನ್ನು ಮತ್ತು 1738 ರಲ್ಲಿ [[ಕಾರೈಕಲ್]] ಅನ್ನು ಸ್ವಾಧೀನಪಡಿಸಿಕೊಂಡರು. ಬ್ರಿಟಿಷರು ನಗರವನ್ನು ಫ್ರೆಂಚರಿಂದ ವಶಪಡಿಸಿಕೊಂಡರು ಆದರೆ 1763 ರಲ್ಲಿ ಪ್ಯಾರಿಸ್ ಒಪ್ಪಂದದ ನಂತರ ಅದನ್ನು ಹಿಂದಿರುಗಿಸಿದರು. ಈ ಆಂಗ್ಲೋ-ಫ್ರೆಂಚ್ ಯುದ್ಧವು 1814 ರವರೆಗೆ ಮುಂದುವರಿಯಿತು, ಅಲ್ಲಿ ಫ್ರಾನ್ಸ್ 1954 ರವರೆಗೆ ಬ್ರಿಟಿಷ್ ಅವಧಿಯಲ್ಲಿಯೂ ಸಹ [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]], ಮಾಹೆ, ಯಾನಂ, ಕಾರೈಕಲ್ ಮತ್ತು [[ಚಂದನನಗರ್|ಚಂದೇರ್ನಾಗೋರ್]] ವಸಾಹತುಗಳ ನಿಯಂತ್ರಣದಲ್ಲಿತ್ತು. ಇದು ಫ್ರೆಂಚರ ಅಡಿಯಲ್ಲಿ 138 ವರ್ಷಗಳ ಆಳ್ವಿಕೆಯಾಗಿತ್ತು, ಅವರು 31 ಅಕ್ಟೋಬರ್ 1954 ರಂದು ಅಧಿಕಾರದ ವಾಸ್ತವಿಕ ವರ್ಗಾವಣೆಯ ನಂತರ ಭಾರತೀಯ ತೀರವನ್ನು ತೊರೆದರು.<ref name="OPILFrenchIndia">{{cite web |title=Decolonization: French India |url=https://opil.ouplaw.com/display/10.1093/law%3Aepil/9780199231690/law-9780199231690-e2175 |access-date=17 December 2025 |website=Oxford Public International Law |publisher=Oxford University Press}}</ref>
[[ಅರಿಕಮೇಡು]], [[ಅರಿಯಂಕುಪ್ಪಂ]], ಕಾಕಯಂತೊಪ್ಪೆ, [[ವಿಲ್ಲಿಯನೂರ್]] ಮತ್ತು ಬಹೂರ್ ನಂತಹ ಸಮೀಪದ ಸ್ಥಳಗಳು, ಕಾಲಾನಂತರದಲ್ಲಿ [[ಹದಿನಾಲ್ಕನೇ ಲೂಯಿಯ ಈಸ್ಟ್ ಇಂಡಿಯಾ ಕಂಪನಿ|ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ]] ವಸಾಹತು ಮಾಡಿದ ಮತ್ತು ನಂತರ ಪಾಂಡಿಚೇರಿಯ [[ಕೇಂದ್ರಾಡಳಿತ ಪ್ರದೇಶ]]ವಾದವು, ವಸಾಹತುಶಾಹಿ ಅವಧಿಗಿಂತ ಹಿಂದಿನ ದಾಖಲಿತ ಇತಿಹಾಸಗಳನ್ನು ಹೊಂದಿವೆ.
''ಪೊಡುಕೆ'' ಅಥವಾ ''ಪೊಡುಕಾ'' (ಮಾರುಕಟ್ಟೆ ಸ್ಥಳ) ಕ್ರಿ.ಪೂ. ಮೂರನೇ ಶತಮಾನದಿಂದ ರೋಮನ್ ವ್ಯಾಪಾರದ ತಾಣವಾಗಿತ್ತು.<ref>{{Cite book|last=Francis|first=Peter|url=https://books.google.com/books?id=zzZBdGQN_TIC&pg=PA30|title=Asia's Maritime Bead Trade: 300 B.C. to the Present|date=2002|publisher=University of Hawaii Press|isbn=978-0-8248-2332-0}}</ref> ''ಪೊಡುಕಾ''ವು ಬಹುಶಃ ಆಧುನಿಕ ಪಾಂಡಿಚೇರಿ ನಗರದಿಂದ ಸುಮಾರು {{Convert|2|mi|km}} ದೂರದಲ್ಲಿರುವ [[ಅರಿಕಮೇಡು]] (ಈಗ [[ಅರಿಯಂಕುಪ್ಪಂ]]ನ ಭಾಗ) ಆಗಿರಬಹುದು ಎಂದು ಗುರುತಿಸಲಾಗಿದೆ. ಈ ಪ್ರದೇಶವು 4ನೇ ಶತಮಾನದಲ್ಲಿ [[ಕಾಂಚೀಪುರಂ]]ನ ಪಲ್ಲವ ಸಾಮ್ರಾಜ್ಯದ ಭಾಗವಾಗಿತ್ತು. [[ತಂಜಾವೂರು]]ನ ಚೋಳರು 10ನೇ ಶತಮಾನದಿಂದ 13ನೇ ಶತಮಾನದವರೆಗೆ ಇದನ್ನು ಹೊಂದಿದ್ದರು, ನಂತರ ಅದು 13ನೇ ಶತಮಾನದಲ್ಲಿ [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಸಾಮ್ರಾಜ್ಯದಿಂದ ಬದಲಾಯಿಸಲ್ಪಟ್ಟಿತು. [[ವಿಜಯನಗರ ಸಾಮ್ರಾಜ್ಯ|ವಿಜಯನಗರ]] ಸಾಮ್ರಾಜ್ಯವು 14ನೇ ಶತಮಾನದಲ್ಲಿ ದಕ್ಷಿಣ ಭಾರತದ ಬಹುತೇಕ ಭಾಗವನ್ನು ವಶಪಡಿಸಿಕೊಂಡಿತು ಮತ್ತು 1638 ರವರೆಗೆ ನಿಯಂತ್ರಣವನ್ನು ಉಳಿಸಿಕೊಂಡಿತು, ನಂತರ ಅವರನ್ನು [[ಅದಿಲ್ ಶಾಹಿ ಸಾಮ್ರಾಜ್ಯ|ಬಿಜಾಪುರದ ಸುಲ್ತಾನರು]] ಸ್ಥಳಾಂತರಿಸಿದರು.
1674 ರಲ್ಲಿ, ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಪಾಂಡಿಚೇರಿಯಲ್ಲಿ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿತು, ಮತ್ತು ಈ ಕೋಟೆಯು ಅಂತಿಮವಾಗಿ [[ಫ್ರೆಂಚ್ ಭಾರತ|ಭಾರತದಲ್ಲಿ ಪ್ರಮುಖ ಫ್ರೆಂಚ್ ವಸಾಹತು]] ಆಯಿತು. ಫ್ರೆಂಚ್ ಗವರ್ನರ್ [[ಫ್ರಾಂಕೋಯಿಸ್ ಮಾರ್ಟಿನ್ (ಪಾಂಡಿಚೇರಿ)|ಫ್ರಾಂಕೋಯಿಸ್ ಮಾರ್ಟಿನ್]] ನಗರ ಮತ್ತು ಅದರ ವಾಣಿಜ್ಯ ಸಂಪರ್ಕಗಳಿಗೆ ಗಮನಾರ್ಹ ಸುಧಾರಣೆಗಳನ್ನು ಮಾಡಿದರು, ಅದೇ ಸಮಯದಲ್ಲಿ ಡಚ್ ಮತ್ತು ಇಂಗ್ಲಿಷರಿಂದ ಬಲವಾದ ವಿರೋಧವನ್ನು ಎದುರಿಸಿದರು. ಅವರು ಸುಲ್ತಾನರ ಪರವಾಗಿದ್ದ ಹಲವಾರು ಸುತ್ತುವರಿದ ಫ್ರೆಂಚ್ ವ್ಯಾಪಾರಿಗಳು ಮತ್ತು ವೈದ್ಯರ ಮಧ್ಯಸ್ಥಿಕೆಯ ಮೂಲಕ [[ಗೋಲ್ಕೊಂಡ]]ದ ಸುಲ್ತಾನರೊಂದಿಗೆ ವಿಸ್ತೃತ ಮಾತುಕತೆಗಳನ್ನು ಪ್ರಾರಂಭಿಸಿದರು. ಯುರೋಪಿಯನ್ ನ್ಯಾಯಾಲಯಗಳಲ್ಲಿ ಅತ್ಯಂತ ಫ್ಯಾಶನ್ ಆಗಿದ್ದ ಆಭರಣ ಮತ್ತು ಅಮೂಲ್ಯ ಕಲ್ಲುಗಳ ವ್ಯಾಪಾರವು ಅನೇಕ ಚಟುವಟಿಕೆಗಳಲ್ಲಿ ಒಂದಾಗಿತ್ತು. 1668 ಮತ್ತು 1674 ರ ನಡುವೆ ದಕ್ಷಿಣ ಭಾರತದ ಕರಾವಳಿಯಲ್ಲಿ ಐದು ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಲಾಯಿತು. ನಗರವನ್ನು ಕಾಲುವೆಯ ಮೂಲಕ ಫ್ರೆಂಚ್ ಕ್ವಾರ್ಟರ್ ಮತ್ತು ಭಾರತೀಯ ಕ್ವಾರ್ಟರ್ ಎಂದು ಬೇರ್ಪಡಿಸಲಾಯಿತು.<ref>{{Cite web|url=http://www.stuff.co.nz/travel/destinations/asia/78427269/peace-love-and-a-french-flavour-in-pondicherry-south-india|title=Peace, love and a French flavour in Pondicherry, South India|last=Worrall|first=Jill|date=11 April 2016|website=www.stuff.co.nz|access-date=2 May 2016}}</ref>
21 ಆಗಸ್ಟ್ 1693 ರಂದು, [[ಒಂಬತ್ತು ವರ್ಷಗಳ ಯುದ್ಧ]]ದ ಸಮಯದಲ್ಲಿ, ಪಾಂಡಿಚೇರಿಯನ್ನು ಡಚ್ಚರು ವಶಪಡಿಸಿಕೊಂಡರು. [[ಡಚ್ ಕೊರೊಮಂಡಲ್]]ನ ಗವರ್ನರ್, ಲಾರೆನ್ಸ್ ಪಿಟ್ ದಿ ಯಂಗರ್, [[ನಾಗಪಟ್ಟಣಂ]]ನಿಂದ ಹದಿನೇಳು ಹಡಗುಗಳು ಮತ್ತು 1,600 ಸೈನಿಕರ ಸಮೂಹದೊಂದಿಗೆ ಪ್ರಯಾಣಿಸಿ ಪಾಂಡಿಚೇರಿಯನ್ನು ಎರಡು ವಾರಗಳ ಕಾಲ ಬಾಂಬ್ ದಾಳಿ ಮಾಡಿದರು, ನಂತರ ಫ್ರಾಂಕೋಯಿಸ್ ಮಾರ್ಟಿನ್ ಅದನ್ನು ಶರಣಾದರು. [[ರಿಸ್ವಿಕ್ ಒಪ್ಪಂದ]]ದಲ್ಲಿ, ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂದಿರುಗಿಸಲು ಎಲ್ಲಾ ಪಕ್ಷಗಳು ಒಪ್ಪಿಕೊಂಡವು, ಮತ್ತು 1699 ರಲ್ಲಿ, ಪಾಂಡಿಚೇರಿಯನ್ನು ಫ್ರೆಂಚರಿಗೆ ಹಿಂದಿರುಗಿಸಲಾಯಿತು.<ref>{{Cite book|last=Israel|first=Jonathan|title=Dutch Primacy in World Trade 1585-1740|publisher=Oxford University Press|year=1989|isbn=0198227299|location=New York}}</ref>
16 ಜನವರಿ 1761 ರಂದು, ಬ್ರಿಟಿಷರು ಪಾಂಡಿಚೇರಿಯನ್ನು ಫ್ರೆಂಚರಿಂದ ವಶಪಡಿಸಿಕೊಂಡರು, ಆದರೆ [[ಏಳು ವರ್ಷಗಳ ಯುದ್ಧ]]ದ ಕೊನೆಯಲ್ಲಿ [[1763 ರ ಪ್ಯಾರಿಸ್ ಒಪ್ಪಂದ]]ದ ಅಡಿಯಲ್ಲಿ ಅದನ್ನು ಹಿಂದಿರುಗಿಸಲಾಯಿತು.<ref>Chand, Hukam. ''History Of Medieval India'', 202.</ref> ಬ್ರಿಟಿಷರು 1793 ರಲ್ಲಿ, [[ಫ್ರೆಂಚ್ ಕ್ರಾಂತಿಯ ಯುದ್ಧಗಳ]] ಸಮಯದಲ್ಲಿ, [[ಪಾಂಡಿಚೇರಿ ಮುತ್ತಿಗೆ (1793)|ಪಾಂಡಿಚೇರಿ ಮುತ್ತಿಗೆ]]ಯಲ್ಲಿ ಈ ಪ್ರದೇಶವನ್ನು ಮತ್ತೆ ವಶಪಡಿಸಿಕೊಂಡರು ಮತ್ತು 1814 ರಲ್ಲಿ ಅದನ್ನು ಫ್ರಾನ್ಸ್ಗೆ ಹಿಂದಿರುಗಿಸಿದರು.
[[File:Nehru à Pondichéry, janvier 1955.png|thumb|''ವಾಸ್ತವಿಕ'' ವರ್ಗಾವಣೆಯ ಕೆಲವೇ ತಿಂಗಳುಗಳ ನಂತರ ಪ್ರಧಾನಿ ನೆಹರು ಅವರು ಪಾಂಡಿಚೇರಿಗೆ ಭೇಟಿ ನೀಡುತ್ತಿರುವುದು]]
18 ಮಾರ್ಚ್ 1954 ರಂದು, ಪಾಂಡಿಚೇರಿಯ ನಗರಸಭೆಗಳು ತಕ್ಷಣದ ಭಾರತದೊಂದಿಗೆ ವಿಲೀನವನ್ನು ಒತ್ತಾಯಿಸಿ ಹಲವಾರು ನಿರ್ಣಯಗಳನ್ನು ಅಂಗೀಕರಿಸಿದವು. ಕೆಲವು ದಿನಗಳ ನಂತರ, [[ಕಾರೈಕಲ್]]ನ ನಗರಸಭೆಗಳು ಇದೇ ರೀತಿಯ ನಿರ್ಣಯಗಳನ್ನು ಅಂಗೀಕರಿಸಿದವು. ಈ ನಿರ್ಣಯಗಳು ಫ್ರೆಂಚ್ ಭಾರತೀಯ ಮಂತ್ರಿಗಳು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೌನ್ಸಿಲರ್ಗಳು ಮತ್ತು ಪ್ರತಿನಿಧಿ ಸಭೆಯ ಅಧ್ಯಕ್ಷರ ಪೂರ್ಣ ಬೆಂಬಲವನ್ನು ಹೊಂದಿದ್ದವು. ಈ ನಗರಸಭೆಗಳು ಫ್ರೆಂಚ್ ಆಸ್ತಿಗಳ ಸರಿಸುಮಾರು 90% ಜನಸಂಖ್ಯೆಯನ್ನು ಪ್ರತಿನಿಧಿಸುತ್ತಿದ್ದವು ಮತ್ತು ಅವರು ಫ್ರಾನ್ಸ್ ಸರ್ಕಾರವನ್ನು ಜನರ ಆಶಯಗಳನ್ನು ಈಡೇರಿಸಲು ತುರ್ತು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕರೆದರು.<ref name="pardeb">[https://eparlib.nic.in/bitstream/123456789/55921/1/lsd_01_06_06-04-1954.pdf Parliamentary debates] eparlib.nic.in 6 April 1954 pp.22–23</ref> ಭಾರತ ಸರ್ಕಾರವು ಜನರ ಸಾಂಸ್ಕೃತಿಕ ಮತ್ತು ಇತರ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಲಾಗುವುದು ಎಂದು ಸ್ಪಷ್ಟಪಡಿಸಿತ್ತು. ಅವರು ಫ್ರಾನ್ಸ್ನ ''ಕಾನೂನುಬದ್ಧ'' ಸಾರ್ವಭೌಮತ್ವದ ತಕ್ಷಣದ ವರ್ಗಾವಣೆಯನ್ನು ಕೇಳುತ್ತಿಲ್ಲ. ಅವರ ಸಲಹೆಯೆಂದರೆ, ಸಾಂವಿಧಾನಿಕ ಸಮಸ್ಯೆಯನ್ನು ಪರಿಹರಿಸುವವರೆಗೆ ಫ್ರೆಂಚ್ ಸಾರ್ವಭೌಮತ್ವವು ಮುಂದುವರಿಯಬೇಕು, ಆದರೆ ಆಡಳಿತದ ''ವಾಸ್ತವಿಕ'' ವರ್ಗಾವಣೆಯು ತಕ್ಷಣವೇ ಆಗಬೇಕು. ಭಾರತ ಮತ್ತು ಫ್ರಾನ್ಸ್ ಎರಡೂ ತಮ್ಮ ತಮ್ಮ ಸಂವಿಧಾನಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದೆಲ್ಲಕ್ಕೂ ಸಮಯ ಬೇಕಾಗುತ್ತದೆ, ಆದರೆ ಜನರ ಬೇಡಿಕೆಯು ಜನಾಭಿಪ್ರಾಯ ಸಂಗ್ರಹಣೆಯಿಲ್ಲದೆ ತಕ್ಷಣದ ವಿಲೀನವಾಗಿತ್ತು. ಅವರು ಮಾಡಿದ ಸಲಹೆಯು ತಾವು ಬಹಳ ಬಯಸಿದ ಪರಿಹಾರವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಭಾರತ ಸರ್ಕಾರಕ್ಕೆ ಮನವರಿಕೆಯಾಗಿತ್ತು.<ref name="pardeb" />
18 ಅಕ್ಟೋಬರ್ 1954 ರಂದು, ನಗರ ಪಾಂಡಿಚೇರಿ ಮತ್ತು [[ಪಂಚಾಯತ್ ರಾಜ್|ಪಂಚಾಯತ್]] ಕಮ್ಯೂನ್ನಲ್ಲಿ 178 ಜನರನ್ನು ಒಳಗೊಂಡ ಸಾಮಾನ್ಯ ಚುನಾವಣೆಯಲ್ಲಿ, 170 ಜನರು ವಿಲೀನದ ಪರವಾಗಿ ಮತ ಚಲಾಯಿಸಿದರು ಮತ್ತು ಎಂಟು ಜನರು ವಿರುದ್ಧವಾಗಿ ಮತ ಚಲಾಯಿಸಿದರು. ಫ್ರೆಂಚ್ ಭಾರತೀಯ ಪ್ರದೇಶಗಳ ಫ್ರೆಂಚ್ ಆಡಳಿತದಿಂದ ಭಾರತೀಯ ಒಕ್ಕೂಟಕ್ಕೆ ''ವಾಸ್ತವಿಕ'' ವರ್ಗಾವಣೆಯು 1 ನವೆಂಬರ್ 1954 ರಂದು ನಡೆಯಿತು ಮತ್ತು ಅದನ್ನು [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪಾಂಡಿಚೇರಿ]] ಕೇಂದ್ರಾಡಳಿತ ಪ್ರದೇಶವಾಗಿ ಸ್ಥಾಪಿಸಲಾಯಿತು. ''ಕಾನೂನುಬದ್ಧ'' ವರ್ಗಾವಣೆಯನ್ನು ಜಾರಿಗೊಳಿಸುವ ಒಪ್ಪಂದವು 1956 ರಲ್ಲಿ ಸಹಿ ಹಾಕಲ್ಪಟ್ಟಿತು. ಆದಾಗ್ಯೂ, ಫ್ರಾನ್ಸ್ನಲ್ಲಿನ ವಿರೋಧದಿಂದಾಗಿ, ಫ್ರೆಂಚ್ ರಾಷ್ಟ್ರೀಯ ಸಭೆಯು ಈ ಒಪ್ಪಂದವನ್ನು 16 ಆಗಸ್ಟ್ 1962 ರವರೆಗೆ ಅನುಮೋದಿಸಲಿಲ್ಲ.
[[File:1954 French ID issued at their colony of Pondicherry before the transfer.jpg|thumb|ವರ್ಗಾವಣೆಯ ಮೊದಲು ಪಾಂಡಿಚೇರಿಯ ಅವರ ವಸಾಹತಿನಲ್ಲಿ 1954 ರಲ್ಲಿ ಫ್ರೆಂಚ್ ಐಡಿ ನೀಡಲಾಯಿತು]]
==ಭೌಗೋಳಿಕತೆ==
===ಸ್ಥಳಾಕೃತಿ===
ಪಾಂಡಿಚೇರಿಯ [[ಸ್ಥಳಾಕೃತಿ]]ಯು ಕರಾವಳಿ [[ತಮಿಳುನಾಡು]]ದಂತೆಯೇ ಇರುತ್ತದೆ. ಪಾಂಡಿಚೇರಿಯ ಸರಾಸರಿ ಎತ್ತರವು [[ಸಮುದ್ರ ಮಟ್ಟ]]ದಲ್ಲಿದೆ ಮತ್ತು ಸ್ಥಳೀಯವಾಗಿ "[[ಕೇರಳ ಬ್ಯಾಕ್ವಾಟರ್ಸ್|ಬ್ಯಾಕ್ವಾಟರ್ಸ್]]" ಎಂದು ಕರೆಯಲ್ಪಡುವ ಹಲವಾರು ಸಮುದ್ರದ ಪ್ರವೇಶಗಳನ್ನು ಒಳಗೊಂಡಿದೆ. 1989 ರಲ್ಲಿ ನಗರದ ದಕ್ಷಿಣಕ್ಕೆ ನಿರ್ಮಿಸಲಾದ [[ಅಲೆತಡೆಗೋಡೆ (ರಚನೆ)|ಅಲೆತಡೆಗೋಡೆಯ]] ಪರಿಣಾಮವಾಗಿ ಪಾಂಡಿಚೇರಿಯು ತೀವ್ರ [[ಕರಾವಳಿ ಸವೆತ]]ವನ್ನು ಅನುಭವಿಸುತ್ತದೆ.<ref>{{Cite web|url=https://memestreamblog.wordpress.com/2008/10/16/the-story-of-pondicherrys-eroding-coastline-in-a-single-image/|title=The Story of Pondicherry's Eroding Coastline in a Single Image|date=16 October 2008}}</ref> ಒಂದು ಕಾಲದಲ್ಲಿ ವಿಶಾಲವಾದ, ಮರಳಿನ ಬೀಚ್ ಇದ್ದ ಸ್ಥಳದಲ್ಲಿ, ಈಗ ನಗರವು ಸಮುದ್ರದ ವಿರುದ್ಧ 8.5 ಮೀ ಎತ್ತರದಲ್ಲಿರುವ 2-ಕಿಮೀ-ಉದ್ದದ [[ಸಮುದ್ರಗೋಡೆ]]ಯಿಂದ ರಕ್ಷಿಸಲ್ಪಟ್ಟಿದೆ. 1735 ರಲ್ಲಿ ಫ್ರೆಂಚ್ ಸರ್ಕಾರವು ಮಾಡಿದ ಆರಂಭಿಕ ಸಮುದ್ರಗೋಡೆಯು ಇದ್ದಾಗ, ಇದು ಹಳೆಯ ಹಡಗು ದಾಟುಸ್ಥಳಕ್ಕೆ ಪೂರಕ ಮತ್ತು ಬೀಚ್ನಿಂದ ನಗರಕ್ಕೆ ಪರಿವರ್ತನೆ ಮಾತ್ರವಾಗಿದ್ದು, "ಗಟ್ಟಿಯಾದ ರಚನೆಯ ಕರಾವಳಿ ರಕ್ಷಣೆ" ಅಲ್ಲ.<ref>{{cite web |url=http://www.pondicherryonline.in/Profile/Geography/ |title=Geography of Pondicherry, Geographical Location of Pondicherry, Pondicherry Natural Features |access-date=22 June 2009 |url-status=dead |archive-url=https://web.archive.org/web/20090916004530/http://pondicherryonline.in/Profile/Geography/ |archive-date=16 September 2009 }}</ref>
ಇಂದು, ಸಮುದ್ರಗೋಡೆಯು ಗ್ರಾನೈಟ್ ಬಂಡೆಗಳ ಸಾಲುಗಳನ್ನು ಒಳಗೊಂಡಿದೆ, ಇವುಗಳನ್ನು ಸವೆತವನ್ನು ನಿಲ್ಲಿಸುವ ಪ್ರಯತ್ನದಲ್ಲಿ ಪ್ರತಿವರ್ಷ ಬಲಪಡಿಸಲಾಗುತ್ತದೆ. ಸಮುದ್ರಗೋಡೆಯ ಪರಿಣಾಮವಾಗಿ, ಕರಾವಳಿ ಅಂಚಿನಲ್ಲಿ ತೀವ್ರ ಸಮುದ್ರತಳ ಸವೆತ ಮತ್ತು ಪ್ರಕ್ಷುಬ್ಧತೆ ಇದೆ, ಇದರ ಪರಿಣಾಮವಾಗಿ ನಿರ್ಣಾಯಕ [[ಉಬ್ಬರವಿಳಿತದ ಪ್ರದೇಶ]]ದೊಳಗೆ ತೀವ್ರ [[ಜೀವವೈವಿಧ್ಯದ ನಷ್ಟ]] ಉಂಟಾಗುತ್ತದೆ. ನಿರಂತರವಾಗಿ ಸವೆಯುತ್ತಿರುವ ಸಮುದ್ರತಳಕ್ಕೆ ಕಲ್ಲುಗಳು ಬಿದ್ದಾಗ ಅಂತರಗಳು ಕಾಣಿಸಿಕೊಂಡಾಗ, ಸರ್ಕಾರವು ಹೆಚ್ಚಿನ ಬಂಡೆಗಳನ್ನು ಸೇರಿಸುತ್ತದೆ. ಪಾಂಡಿಚೇರಿಯ ಸಮುದ್ರಗೋಡೆಯು ನಗರದ ಉತ್ತರಕ್ಕೆ ಪುದುಚೇರಿ ಮತ್ತು ತಮಿಳುನಾಡಿನ ಮೀನುಗಾರಿಕಾ ಗ್ರಾಮಗಳಿಗೆ ಕರಾವಳಿಯಲ್ಲಿ ಬೀಚ್ ಸವೆತವನ್ನು ಮತ್ತಷ್ಟು ವಲಸೆ ಹೋಗಲು ಕಾರಣವಾಗಿದೆ.<ref>{{Cite report |url=https://dste.py.gov.in/pczma/Pdf/Reports/Shore%20line%20Management%20Plan%20report.pdf |title=Management of coastal erosion along Pondicherry coast |date=May 2015}}</ref>
===ಹವಾಮಾನ===
ಪಾಂಡಿಚೇರಿಯ ಹವಾಮಾನವನ್ನು [[ಕೊಪ್ಪೆನ್ ಹವಾಮಾನ ವರ್ಗೀಕರಣ]]ದ ಮೂಲಕ [[ಉಷ್ಣವಲಯದ ಸವಾನ್ನಾ ಹವಾಮಾನ]] ಎಂದು ವರ್ಗೀಕರಿಸಲಾಗಿದೆ, ಇದು ಕರಾವಳಿ ತಮಿಳುನಾಡಿನಂತೆಯೇ ಇರುತ್ತದೆ.<ref name="Climate-Data.org">{{cite web|title=Climate: Pondicherry – Climate graph, Temperature graph, Climate table|url=http://en.climate-data.org/location/2790/|publisher=Climate-Data.org|access-date=6 October 2013}}</ref> ಇದು ನಿರ್ದಿಷ್ಟವಾಗಿ ಶುಷ್ಕ-ಚಳಿಗಾಲದ ಪ್ರಕಾರ (''Aw''), 0.7 ರ ಕಡಿಮೆ ಸರಾಸರಿ ಮಳೆಯ ದಿನಗಳು ಮತ್ತು {{cvt|18.5|mm}} ಸರಾಸರಿ ಮಳೆಯಿಂದಾಗಿ ಮಾರ್ಚ್ ಶುಷ್ಕ-ಬೇಸಿಗೆಯ ಪ್ರಕಾರದ (''As'') ಗಡಿಯಲ್ಲಿದೆ. ಬೇಸಿಗೆಯು ಮಾರ್ಚ್ನಿಂದ ಜೂನ್ ಆರಂಭದವರೆಗೆ ಇರುತ್ತದೆ, ಮತ್ತು ಗರಿಷ್ಠ ತಾಪಮಾನವು ಏಪ್ರಿಲ್ ಮತ್ತು ಜೂನ್ ನಡುವೆ {{convert|41|°C|0}} ತಲುಪಬಹುದು. ಸರಾಸರಿ ಗರಿಷ್ಠ ತಾಪಮಾನವು {{convert|36|°C|0}} ಆಗಿದೆ. ಕನಿಷ್ಠ ತಾಪಮಾನವು ಸುಮಾರು {{convert|28|-|32|°C|°F|0}} ಆಗಿದೆ. ಇದನ್ನು ಜೂನ್ ನಿಂದ ಸೆಪ್ಟೆಂಬರ್ ವರೆಗೆ ಹೆಚ್ಚಿನ ಆರ್ದ್ರತೆ ಮತ್ತು ಸಾಂದರ್ಭಿಕ ಗುಡುಗು ಮಳೆಯ ಅವಧಿಯು ಅನುಸರಿಸುತ್ತದೆ.
[[ಮಾನ್ಸೂನ್#ಈಶಾನ್ಯ ಮಾನ್ಸೂನ್|ಈಶಾನ್ಯ ಮಾನ್ಸೂನ್]] ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗುತ್ತದೆ, ಮತ್ತು ಪಾಂಡಿಚೇರಿಯು ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ತನ್ನ ವಾರ್ಷಿಕ ಮಳೆಯ ಬಹುಭಾಗವನ್ನು ಪಡೆಯುತ್ತದೆ. [[ಮಾನ್ಸೂನ್#ನೈಋತ್ಯ ಮಾನ್ಸೂನ್|ನೈಋತ್ಯ ಮಾನ್ಸೂನ್]] ನಿಂದಲೂ, ಜೂನ್ ಮತ್ತು ಸೆಪ್ಟೆಂಬರ್ ನಡುವೆ ಸಣ್ಣ ಪ್ರಮಾಣದ ಮಳೆ ಬರುತ್ತದೆ. ವಾರ್ಷಿಕ ಸರಾಸರಿ ಮಳೆಯು {{convert|1355|mm|in|0|disp=or}} ಆಗಿದೆ.<ref>{{cite web |url=http://education.vsnl.com/imdchennai/rdwr.htm |title=Government of India |access-date=10 July 2009 |url-status=dead |archive-url=https://web.archive.org/web/20090726170455/http://education.vsnl.com/imdchennai/rdwr.htm |archive-date=26 July 2009 }}</ref> ಶುಷ್ಕ ಋತುವು ಜನವರಿ ಮತ್ತು ಜೂನ್ ನಡುವೆ ಇರುತ್ತದೆ, ಫೆಬ್ರವರಿಯು {{cvt|16.9|mm}} ರ ಕಡಿಮೆ ಸರಾಸರಿ ಮಳೆಯನ್ನು ಹೊಂದಿದೆ. ಚಳಿಗಾಲವು ತುಂಬಾ ಬೆಚ್ಚಗಿರುತ್ತದೆ, {{convert|30|°C|0}} ಗರಿಷ್ಠ ಮತ್ತು ಕನಿಷ್ಠ ತಾಪಮಾನವು {{convert|18|-|20|°C|°F|0}} ಸುತ್ತಲೂ ಇರುತ್ತದೆ.
{{Weather box
| collapsed = yes
| width = auto
| metric first = yes
| single line = yes
| location = [[ಪಾಂಡಿಚೇರಿ ವಿಮಾನ ನಿಲ್ದಾಣ]] (1991–2020)
| Jan record high C = 33.2
| Feb record high C = 35.4
| Mar record high C = 37.6
| Apr record high C = 41.8
| May record high C = 43.1
| Jun record high C = 43.4
| Jul record high C = 40.9
| Aug record high C = 40.2
| Sep record high C = 39.2
| Oct record high C = 38.0
| Nov record high C = 36.4
| Dec record high C = 33.8
| year record high C = 43.1
| Jan high C = 30.1
| Feb high C = 31.2
| Mar high C = 32.7
| Apr high C = 34.4
| May high C = 36.9
| Jun high C = 37.1
| Jul high C = 36.1
| Aug high C = 35.2
| Sep high C = 34.4
| Oct high C = 32.6
| Nov high C = 30.5
| Dec high C = 29.6
| year high C = 33.4
| Jan low C = 20.6
| Feb low C = 21.4
| Mar low C = 23.6
| Apr low C = 26.2
| May low C = 27.1
| Jun low C = 26.9
| Jul low C = 26.2
| Aug low C = 25.6
| Sep low C = 25.2
| Oct low C = 24.4
| Nov low C = 22.8
| Dec low C = 21.4
| year low C = 24.3
| Jan record low C = 15.8
| Feb record low C = 16.6
| Mar record low C = 17.8
| Apr record low C = 21.4
| May record low C = 21.4
| Jun record low C = 21.5
| Jul record low C = 21.1
| Aug record low C = 21.4
| Sep record low C = 20.8
| Oct record low C = 19.6
| Nov record low C = 16.5
| Dec record low C = 17.1
| year record low C = 15.8
| rain colour = green
| Jan rain mm = 17.7
| Feb rain mm = 16.9
| Mar rain mm = 18.5
| Apr rain mm = 21.0
| May rain mm = 66.9
| Jun rain mm = 58.5
| Jul rain mm = 74.5
| Aug rain mm = 134.9
| Sep rain mm = 134.0
| Oct rain mm = 259.9
| Nov rain mm = 347.1
| Dec rain mm = 248.1
| year rain mm = 1398.1
| Jan rain days = 1.1
| Feb rain days = 0.8
| Mar rain days = 0.7
| Apr rain days = 0.9
| May rain days = 2.5
| Jun rain days = 3.2
| Jul rain days = 4.9
| Aug rain days = 6.6
| Sep rain days = 6.7
| Oct rain days = 10.9
| Nov rain days = 10.9
| Dec rain days = 6.2
| year rain days = 55.3
| Jan humidity = 73
| Feb humidity = 71
| Mar humidity = 72
| Apr humidity = 76
| May humidity = 74
| Jun humidity = 66
| Jul humidity = 64
| Aug humidity = 68
| Sep humidity = 75
| Oct humidity = 79
| Nov humidity = 82
| Dec humidity = 78
| year humidity =
| source 1 = [[ಭಾರತ ಹವಾಮಾನ ಇಲಾಖೆ]]<ref>{{cite web
| url = https://imdpune.gov.in/library/public/Climatological%20Tables%201991-2020.pdf
| title = Climatological Tables of Observatories in India 1991–2020
| publisher = India Meteorological Department
| access-date = 8 April 2024
}}</ref><ref name="IMD">{{cite web|url=http://www.imd.gov.in/section/climate/extreme/pondicherry2.htm|title=Pondicherry Climatological Table Period: 1971–2000|publisher=[[India Meteorological Department]]|access-date=11 April 2015}}</ref><ref name="IMD2">{{cite web |url=http://www.imdpune.gov.in/Temp_Extremes/histext2010.pdf |title=Ever recorded Maximum and minimum temperatures up to 2010 |publisher=India Meteorological Department |access-date=11 April 2015 |url-status=dead |archive-url=https://web.archive.org/web/20140316064314/http://www.imdpune.gov.in/Temp_Extremes/histext2010.pdf |archive-date=16 March 2014 }}</ref>
}}
==ಆರ್ಥಿಕತೆ==
[[File:Long exposure shot of Beach road near Pondicherry harbour.jpg|thumb|ಪಾಂಡಿಚೇರಿ ಬೀಚ್ ರಸ್ತೆಯ ದೀರ್ಘ-ಎಕ್ಸ್ಪೋಸರ್ ಚಿತ್ರ]]
2012 ರಲ್ಲಿ, [[ವಿದ್ಯುತ್ ಸಚಿವಾಲಯ (ಭಾರತ)|ವಿದ್ಯುತ್ ಸಚಿವಾಲಯ]]ವು ಪುದುಚೇರಿಯಲ್ಲಿ "ಸ್ಮಾರ್ಟ್ ಗ್ರಿಡ್" ಯೋಜನೆಯನ್ನು ಉದ್ಘಾಟಿಸಿತು.<ref name="smartgrid">{{cite news|title=Smart grid project inaugurated|url=http://www.thehindu.com/todays-paper/tp-national/tp-tamilnadu/smart-grid-project-inaugurated/article4015596.ece|date=20 October 2012|agency=[[The Hindu]]|location=Puducherry|access-date=23 October 2012}}</ref> ಪಾಂಡಿಚೇರಿಯ ಸುತ್ತಲಿನ ಕೃಷಿಯು ಅಕ್ಕಿ, ದ್ವಿದಳ ಧಾನ್ಯಗಳು, ಕಬ್ಬು, ತೆಂಗು ಮತ್ತು ಹತ್ತಿಯಂತಹ ಬೆಳೆಗಳನ್ನು ಒಳಗೊಂಡಿದೆ.
2016 ರಲ್ಲಿ, ಪಾಂಡಿಚೇರಿ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಒಕ್ಕೂಟವು ಕೇಂದ್ರ ಗೃಹ ಸಚಿವ [[ರಾಜ್ನಾಥ್ ಸಿಂಗ್]] ಅವರಿಗೆ ಪುದುಚೇರಿಯಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಿನ ಕುರಿತು ಒಂದು ಸ್ಥಿತಿ ಪತ್ರವನ್ನು ಸಲ್ಲಿಸಿತು. ವರದಿಯು "ಬೆರಗುಗೊಳಿಸುವ ಸಾಲ, ಸ್ಥಗಿತಗೊಂಡ ತೆರಿಗೆ ಆದಾಯ ಮತ್ತು ಹಣದ ಅನಧಿಕೃತ ವಿನಿಯೋಗದ ಸಂಯೋಜನೆಯು ಕೇಂದ್ರಾಡಳಿತ ಪ್ರದೇಶದ ಆರ್ಥಿಕತೆಯನ್ನು ಕುಂಠಿತಗೊಳಿಸಿದೆ" ಮತ್ತು "ಉತ್ತಮ ಆಡಳಿತವನ್ನು ನೀಡಲು ಮತ್ತು ಭ್ರಷ್ಟಾಚಾರವನ್ನು ಅಂತ್ಯಗೊಳಿಸಲು" ಯುದ್ಧದ ಆಧಾರದ ಮೇಲೆ ಕ್ರಮಗಳನ್ನು ಕರೆದಿದೆ.<ref>{{cite news|url=http://www.thehindu.com/news/cities/puducherry/Report-paints-grim-picture-of-Puducherry%E2%80%99s-economy/article14394348.ece|title=Report paints grim picture of Puducherry's economy|newspaper=The Hindu|date=18 October 2016|access-date=28 October 2017}}</ref>
==ಜನಸಂಖ್ಯಾಶಾಸ್ತ್ರ==
[[File:Harry 1.jpg|thumb|ರಾಜೀವ್ ಗಾಂಧಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ]]
[[2011 ರ ಭಾರತದ ಜನಗಣತಿ]]ಯ ಪ್ರಕಾರ, ಪಾಂಡಿಚೇರಿಯು 244,377 ಜನಸಂಖ್ಯೆಯನ್ನು ಹೊಂದಿತ್ತು, 124,947 ಮಹಿಳೆಯರು ಮತ್ತು 119,430 ಪುರುಷರು. ಇದು 80.6% ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿತ್ತು, ಪುರುಷರ ಸಾಕ್ಷರತೆ 84.6% ಮತ್ತು ಮಹಿಳೆಯರ ಸಾಕ್ಷರತೆ 76.7%. ಜನಸಂಖ್ಯೆಯ ಹತ್ತು ಪ್ರತಿಶತವು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು.<ref name="dchb">{{cite web |title=District Census Handbook: Puducherry |url=http://censusindia.gov.in/2011census/dchb/3402_PART_B_DCHB_PUDUCHERRY.pdf |website=Census of India |publisher=Office of the Registrar General & Census Commissioner, India |access-date=11 February 2019 |pages=86–87}}</ref><ref name="DCHB2011PartB">{{cite report |url=https://censusindia.gov.in/nada/index.php/catalog/979/download/36784/DH_2011_3402_PART_B_DCHB_PUDUCHERRY.pdf |title=District Census Handbook: Puducherry (Census of India 2011), Part B |year=2011 |pages=86–87 |access-date=17 December 2025 |institution=Office of the Registrar General & Census Commissioner, India}}</ref>
ಪಾಂಡಿಚೇರಿಯಲ್ಲಿನ ಬಹುಪಾಲು ಜನರು [[ತಮಿಳು ಭಾಷೆ|ತಮಿಳು]] ಮಾತನಾಡುತ್ತಾರೆ. [[ಭಾರತದಲ್ಲಿ ಫ್ರೆಂಚ್ ಜನರು|ಫ್ರೆಂಚ್ ಜನರ]] ಸಮುದಾಯ ಮತ್ತು ಫ್ರೆಂಚ್ ಕಾನ್ಸುಲೇಟ್, [[ಪುದುಚೇರಿ ಫ್ರೆಂಚ್ ಸಂಸ್ಥೆ]] ಮತ್ತು ಎಲ್'[[ಅಲಯನ್ಸ್ ಫ್ರಾಂಕೇಸ್]] ಸೇರಿದಂತೆ ಹಲವಾರು ಫ್ರೆಂಚ್ ಸಂಸ್ಥೆಗಳಿವೆ.<ref>{{cite web | title = Pondicherry: Forever France? by Anand Jha | url = http://www.boloji.com/index.cfm?md=Content&sd=Articles&ArticleID=823 | date = 21 July 2012 | archive-url = https://archive.today/20120721144955/http://www.boloji.com/index.cfm?md=Content&sd=Articles&ArticleID=823 | archive-date = 21 July 2012 | access-date = 3 October 2013 | url-status = live }}</ref>
==ನಾಗರಿಕ ಆಡಳಿತ==
ಪುದುಚೇರಿ ನಗರವು ಎರಡು ನಗರಸಭೆಗಳನ್ನು ಒಳಗೊಂಡಿದೆ, [[ಪಾಂಡಿಚೇರಿ ನಗರಸಭೆ|ಪುದುಚೇರಿ]] ಮತ್ತು [[ಉಳವಾರ್ಕರೈ]]. ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿನ ಎರಡೂ ನಗರಸಭೆಗಳು ಮತ್ತು ''ಕಮ್ಯೂನ್ ಪಂಚಾಯತ್ಗಳು'' ಸ್ಥಳೀಯ ಆಡಳಿತ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.<ref>{{Cite web|url=https://www.py.gov.in/knowpuducherry/dept_localadministration.html|title=Local Administration Departments Know Puducherry: Government of Puducherry|website=www.py.gov.in|access-date=9 April 2020|archive-date=8 May 2020|archive-url=https://web.archive.org/web/20200508115203/http://py.gov.in/knowpuducherry/dept_localadministration.html|url-status=dead}}</ref> ಪುದುಚೇರಿ ಜಿಲ್ಲೆಯಡಿಯಲ್ಲಿನ ಪುದುಚೇರಿ ನಗರಸಭೆಯು ಪುದುಚೇರಿ ಮತ್ತು ಮುದಲಿಯಾರ್ಪೇಟ್ ಹಿಂದಿನ ಕಮ್ಯೂನ್ಗಳನ್ನು ಒಳಗೊಂಡಿದೆ, ಇದರ ಪ್ರಧಾನ ಕಚೇರಿ ಪುದುಚೇರಿಯಲ್ಲಿದೆ. ಇದು {{cvt|19.46|km2}} ವಿಸ್ತೀರ್ಣದಲ್ಲಿ ಹರಡಿರುವ ಒಟ್ಟು 42 ವಾರ್ಡ್ಗಳನ್ನು ಹೊಂದಿದೆ.<ref>{{Cite web|url=http://www.pdymun.in/puducherry-municipality-details.php|title=Municipality Details – Pondicherry Municipality – The Union Territory of Puducherry|website=www.pdymun.in|access-date=9 April 2020}}</ref> ವಾರ್ಡ್ಗಳು 1–10 ನಗರದ ಉತ್ತರದಲ್ಲಿವೆ; ವಾರ್ಡ್ಗಳು 11–19 ''ಬೌಲೆವಾರ್ಡ್ ಟೌನ್'' ನಲ್ಲಿವೆ, ಮತ್ತು ಉಳಿದ ವಾರ್ಡ್ಗಳು ನಗರ ಕೇಂದ್ರದ ನೈಋತ್ಯದಲ್ಲಿವೆ.<ref>[http://jnnurmmis.nic.in/toolkit/CDP_Puducherry.pdf Town and Country Planning Department, Pondicherry, India: ''City Development Plan – Pondicherry, Final Report'', March 2007, S. 159] {{webarchive |url=https://web.archive.org/web/20090619092759/http://jnnurm.nic.in/nurmudweb/toolkit/CDP_Puducherry.pdf |date=19 June 2009}}</ref>
==ನಗರ ಸಮುಚ್ಛಯ==
[[File:VNR-Commune-Office-LV.jpg|thumb|ಪುದುಚೇರಿಯ ಕಮ್ಯೂನ್ಗಳಲ್ಲಿ ಒಂದಾದ ವಿಲ್ಲಿಯನೂರ್ನ ಆಡಳಿತ ಕಟ್ಟಡ]]
{| class="wikitable"
|-
! ಸ್ಥಳೀಯ ಸಂಸ್ಥೆಗಳು
! ವಿಸ್ತೀರ್ಣ
! ಜನಸಂಖ್ಯೆ
|-
| ಪಾಂಡಿಚೇರಿ ನಗರಸಭೆ
| {{cvt|19|km2}}
| 241,773
|-
| ಔಲ್ಗರೇಟ್ ನಗರಸಭೆ
| {{cvt|36|km2}}
| 300,028
|-
| ವಿಲ್ಲಿಯನೂರ್ ಜನಗಣತಿ ಪಟ್ಟಣ ಮತ್ತು ಅಭಿವೃದ್ಧಿ
|
| 67,254
|-
| ಅರಿಯಂಕುಪ್ಪಂ ಪಟ್ಟಣ ಮತ್ತು ಅಭಿವೃದ್ಧಿ
|
| 47,454
|-
! ಒಟ್ಟು
! {{cvt|293|km2}}
! 629,509
|}
===2011 ರ ಜನಗಣತಿಯ ಪ್ರಕಾರ ಡೇಟಾ===
ಪುದುಚೇರಿ ಸರ್ಕಾರದಿಂದ ಎರಡು ಪ್ರಸ್ತಾಪಗಳಿವೆ, ಮೊದಲನೆಯದು ಪಾಂಡಿಚೇರಿ ಮತ್ತು [[ಔಲ್ಗರೇಟ್]] ನಗರಸಭೆಗಳನ್ನು ವಿಲೀನಗೊಳಿಸುವುದು ಮತ್ತು ಪಾಂಡಿಚೇರಿ ನಗರಸಭೆಯನ್ನು '"[[ನಗರ ನಿಗಮ]]" ಆಗಿ ಉನ್ನತೀಕರಿಸುವುದು, ಮತ್ತು ಎರಡನೆಯದು [[ವಿಲ್ಲಿಯನೂರ್]] ಮತ್ತು [[ಅರಿಯಂಕುಪ್ಪಂ]] ಕಮ್ಯೂನ್ ಪಂಚಾಯತ್ಗಳನ್ನು ನಗರಸಭೆಗಳಾಗಿ ಉನ್ನತೀಕರಿಸುವುದು, ಇದು ಪುದುಚೇರಿ ಪ್ರದೇಶದ ನಗರ ಪ್ರದೇಶವನ್ನು ಒಟ್ಟು {{cvt|292|km2}} ರಲ್ಲಿ {{cvt|155|km2}} ಸುತ್ತಲೂ ಹೆಚ್ಚಿಸುತ್ತದೆ.
==ಸಾರಿಗೆ==
[[File:Puducherry train station.JPG|thumb|ಪುದುಚೇರಿ ರೈಲು ನಿಲ್ದಾಣ]]
[[File:PNY airside.jpg|thumb|[[ಪಾಂಡಿಚೇರಿ ವಿಮಾನ ನಿಲ್ದಾಣ]]]]
===ರಸ್ತೆ===
ಪಾಂಡಿಚೇರಿಯು [[ಮಹಾಬಲಿಪುರಂ]] ಮೂಲಕ [[ಪೂರ್ವ ಕರಾವಳಿ ರಸ್ತೆ]] ಮೂಲಕ [[ಚೆನ್ನೈ]]ಗೆ ಸಂಪರ್ಕ ಹೊಂದಿದೆ.<ref name="ECRfastlane">{{cite news|title=After a decade on fast lane, ECR is set to expand|url=http://www.thehindu.com/todays-paper/tp-national/tp-tamilnadu/article2922388.ece|first=Deepa|last=Ramakrishnan|date=23 February 2012|work=[[The Hindu]]|location=Chennai|access-date=16 September 2012|url-status=dead|archive-date=12 ಜನವರಿ 2016|archive-url=https://web.archive.org/web/20160112090602/http://www.thehindu.com/todays-paper/tp-national/tp-tamilnadu/article2922388.ece}}</ref> ಚೆನ್ನೈನಿಂದ ಹಲವಾರು ಪ್ರಮುಖ ನಿಲ್ದಾಣಗಳಿಂದ ದೈನಂದಿನ ಬಸ್ ಸೇವೆಗಳಿವೆ. [[ಪಾಂಡಿಚೇರಿ ರಸ್ತೆ ಸಾರಿಗೆ ನಿಗಮ]]ವು ನಗರದೊಳಗೆ ಮತ್ತು ಹೊರಗೆ ಬಸ್ಸುಗಳನ್ನು ಓಡಿಸುತ್ತದೆ.<ref name="urbanroutes">{{cite news|title=20 buses launched in urban routes | url=http://www.thehindu.com/todays-paper/tp-national/tp-tamilnadu/article466675.ece |date=8 June 2010|work=[[The Hindu]]|location=Puducherry|access-date=19 September 2012|archive-url=https://web.archive.org/web/20160112090602/http://www.thehindu.com/todays-paper/tp-national/tp-tamilnadu/article466675.ece|archive-date=12 January 2016}}</ref> [[ತಮಿಳುನಾಡು ರಾಜ್ಯ ಸಾರಿಗೆ ನಿಗಮ]]ವು ಚೆನ್ನೈನಿಂದ ಪಾಂಡಿಚೇರಿಗೆ ಹವಾನಿಯಂತ್ರಿತ ಬಸ್ ಸೇವೆಗಳನ್ನು ನಿರ್ವಹಿಸುತ್ತದೆ.<ref name="boonkancheetnstc">{{cite news |title=A boon to Kancheepuram unit of TNSTC |url=http://www.hindu.com/2010/02/19/stories/2010021950820200.htm |archive-url=https://web.archive.org/web/20100224011329/http://www.hindu.com/2010/02/19/stories/2010021950820200.htm |url-status=dead |archive-date=24 February 2010 |first=Venkatasubramanian |last=V|date=19 February 2010|work=[[The Hindu]] |location=Kancheepuram|access-date=15 September 2012}}</ref>
===ರೈಲು===
[[ಪುದುಚೇರಿ ರೈಲು ನಿಲ್ದಾಣ|ಪಾಂಡಿಚೇರಿ]]ಯು ಚೆನ್ನೈ, [[ದೆಹಲಿ]], [[ಕೋಲ್ಕತ್ತಾ]] ([[ಹೌರಾ]]), [[ಮುಂಬೈ]], [[ಕನ್ಯಾಕುಮಾರಿ]], [[ಹೈದರಾಬಾದ್]], [[ನಾಗ್ಪುರ್]], [[ಭುವನೇಶ್ವರ್]], [[ಬೆಂಗಳೂರು]], [[ವಿಶಾಖಪಟ್ಟಣಂ]] ಮತ್ತು [[ಮಂಗಳೂರು]] ನಂತಹ ಎಲ್ಲಾ ಪ್ರಮುಖ ಭಾರತೀಯ ನಗರಗಳಿಗೆ ರೈಲಿನ ಮೂಲಕ ಸಂಪರ್ಕ ಹೊಂದಿದೆ.<ref name="delhitrain">{{cite news|title=Delhi-Puducherry train link from July 3 |url=http://www.thehindu.com/todays-paper/tp-national/tp-tamilnadu/article2133605.ece|date=25 June 2011|work=[[The Hindu]]|access-date=16 September 2012|archive-url=https://web.archive.org/web/20160112090602/http://www.thehindu.com/todays-paper/tp-national/tp-tamilnadu/article2133605.ece|archive-date=12 January 2016}}</ref><ref name="mangaloretrain">{{cite news|title=Changes in train timings |url=http://www.thehindu.com/todays-paper/tp-national/tp-tamilnadu/article3891397.ece|date=13 September 2012|work=[[The Hindu]]|location=Puducherry|access-date=16 September 2012|archive-url=https://web.archive.org/web/20160112090602/http://www.thehindu.com/todays-paper/tp-national/tp-tamilnadu/article3891397.ece|archive-date=12 January 2016}}</ref> ಇದಲ್ಲದೆ, ಸುಮಾರು {{cvt|24|mile}} ದೂರದಲ್ಲಿರುವ [[ವಿಲುಪ್ಪುರಂ ಜಂಕ್ಷನ್ ರೈಲು ನಿಲ್ದಾಣ|ವಿಲುಪ್ಪುರಂ ಜಂಕ್ಷನ್]] ಹಲವಾರು ಇತರ ಭಾರತೀಯ ನಗರಗಳಿಗೆ ಸಂಪರ್ಕ ಹೊಂದಿದೆ.<ref>{{Cite web|url=https://www.rome2rio.com/map/Puducherry/Villupuram|title=Puducherry to Villupuram – 3 ways to travel via bus, and line 16116 train|website=Rome2rio|language=en|access-date=28 January 2020}}</ref>
===ವಾಯು===
[[ಪಾಂಡಿಚೇರಿ ವಿಮಾನ ನಿಲ್ದಾಣ]]ವು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರವಾದ [[ಲಾಸ್ಪೇಟ್]] ನಲ್ಲಿದೆ.<ref name="The Economic Times 2017">{{cite web | title=Puducherry back on aviation map; services to Hyderabad launched | website=The Economic Times | date=16 August 2017 | url=https://economictimes.indiatimes.com/industry/transportation/airlines-/-aviation/puducherry-back-on-aviation-map-services-to-hyderabad-launched/articleshow/60089905.cms | access-date=12 February 2019}}</ref> ಇದು [[ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಹೈದರಾಬಾದ್]]<ref name="The Economic Times 2017" /> ಮತ್ತು [[ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಬೆಂಗಳೂರು]]ಗೆ ನೇರ ವಿಮಾನಗಳನ್ನು ಹೊಂದಿದೆ.
==ಪ್ರವಾಸೋದ್ಯಮ==
[[File:The French Consulate building.JPG|thumb|ಪಾಂಡಿಚೇರಿಯಲ್ಲಿನ ಫ್ರೆಂಚ್ ಕಾನ್ಸುಲೇಟ್]]
[[File:"White Monument at Evening".jpg|thumb|222x222px|ಭಾರತಿ ಉದ್ಯಾನದಲ್ಲಿ [[ಆಯಿ ಮಂಟಪ (ಸ್ಮಾರಕ)|ಆಯಿ ಮಂಟಪ (ಪಾರ್ಕ್ ಸ್ಮಾರಕ)]]]]
ಪಾಂಡಿಚೇರಿಯು ಪ್ರವಾಸಿ ತಾಣವಾಗಿದೆ. ನಗರವು ಹಲವಾರು ವಸಾಹತುಶಾಹಿ ಕಟ್ಟಡಗಳು, ಚರ್ಚುಗಳು, ದೇವಾಲಯಗಳು ಮತ್ತು ಪ್ರತಿಮೆಗಳನ್ನು ಹೊಂದಿದೆ, ಇವುಗಳು ಹಳೆಯ ಜಿಲ್ಲೆಗಳಲ್ಲಿನ ನಗರ ಯೋಜನೆ ಮತ್ತು ಫ್ರೆಂಚ್ ಶೈಲಿಯ ಅವೆನ್ಯೂಗಳೊಂದಿಗೆ ಸೇರಿ, ವಸಾಹತುಶಾಹಿ ವಾತಾವರಣವನ್ನು ಇನ್ನೂ ಹೆಚ್ಚಾಗಿ ಸಂರಕ್ಷಿಸಿವೆ.<ref name="MoT_PondyPerspectivePlan">{{cite report |url=https://tourism.gov.in/sites/default/files/2020-07/pondicherry.pdf |title=20 Year Perspective Plan for Tourism in Union Territory of Pondicherry: Final Report |date=March 2003 |access-date=17 December 2025 |institution=Tata Economic Consultancy Services}}</ref>
ಸಮುದ್ರವು ಪ್ರವಾಸಿಗರಿಗೆ ಆಕರ್ಷಣೆಯಾಗಿದ್ದರೂ, ಪಾಂಡಿಚೇರಿಯು ಒಂದು ಕಾಲದಲ್ಲಿ ತನ್ನ ಕರಾವಳಿಯನ್ನು ಅಲಂಕರಿಸಿದ ಮರಳಿನ ಬೀಚ್ಗಳನ್ನು ಹೊಂದಿಲ್ಲ.<ref name=":0">{{Cite web |last=Bhatt |first=Neha |date=1 March 2022 |title=In India, a city takes its beach back from the sea |url=https://www.nationalgeographic.com/travel/article/pondicherry-india-reclaims-its-beach |access-date=15 September 2024 |website=Travel}}</ref> ಬಂದರಿನ ಅಲೆತಡೆಗೋಡೆ ಮತ್ತು ದಂಡೆಯ ಮೇಲೆ ನಿರ್ಮಿಸಲಾದ ಇತರ ಗಟ್ಟಿಯಾದ ರಚನೆಗಳು ತೀವ್ರ ಕರಾವಳಿ ಸವೆತಕ್ಕೆ ಕಾರಣವಾಯಿತು, ಮತ್ತು ಪಾಂಡಿಚೇರಿಯ [[ಪ್ರೊಮೆನೇಡ್ ಬೀಚ್]]ನ ಮರಳು ಸಂಪೂರ್ಣವಾಗಿ ಕಣ್ಮರೆಯಾಗಿದೆ. ನಗರದ ಸಮುದ್ರಗೋಡೆ ಮತ್ತು [[ಗ್ರೋಯಿನ್]] ನಿರ್ಮಾಣದ ಪರಿಣಾಮವಾಗಿ, ಕರಾವಳಿಯ ಉತ್ತರಕ್ಕೆ ಇರುವ ಬೀಚ್ಗಳೂ ಸಹ ಕಳೆದುಹೋಗಿವೆ. ಬಂದರು ಅಲೆತಡೆಗೋಡೆಯ ದಕ್ಷಿಣಕ್ಕೆ ಅಗಾಧವಾದ ಮರಳು ಶೇಖರಣೆಯಾಗಿದೆ, ಆದರೆ ಇದು ದೊಡ್ಡ ಬೀಚ್ ಅಲ್ಲ ಮತ್ತು ನಗರದಿಂದ ಸುಲಭವಾಗಿ ಪ್ರವೇಶಿಸಲಾಗುವುದಿಲ್ಲ.<ref name=":0" /><ref>{{Cite news |last=Prasad |first=S. |date=28 July 2021 |title=Puducherry's pristine beach reappears after three decades |url=https://www.thehindu.com/news/cities/puducherry/puducherrys-pristine-beach-reappears-after-three-decades/article35576861.ece |access-date=15 September 2015 |work=The Hindu |issn=0971-751X}}</ref>
ಸರ್ಕಾರವು ಬಂಡೆಯ ದಿಬ್ಬವನ್ನು ನಿರ್ಮಿಸಲು ಮತ್ತು ಮರಳನ್ನು ಮರು-ನಿಕ್ಷೇಪಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರೊಮೆನೇಡ್ ಬೀಚ್ (ಗೌಬರ್ಟ್ ಅವೆನ್ಯೂ) ನಲ್ಲಿನ ಸಣ್ಣ ಭೂಪ್ರದೇಶದ ಮೂಲಕ ಸಮುದ್ರವನ್ನು ಪ್ರವೇಶಿಸಬಹುದು.<ref>{{Cite web|url=https://www.deccanchronicle.com/nation/current-affairs/300818/artificial-reef-helps-restore-lost-pondy-beach.html|title=Artificial reef helps restore lost Pondy beach|last=M|first=Kavya|date=30 August 2018|website=Deccan Chronicle|access-date=28 January 2020}}</ref> ಇದಲ್ಲದೆ, ಬೀಚ್ ಭಾರತದಲ್ಲಿನ ಅತ್ಯಂತ ಸ್ವಚ್ಛವಾದ ಬೀಚ್ಗಳಲ್ಲಿ ಒಂದಾಗಿದೆ ಮತ್ತು [[ಬ್ಲೂ ಫ್ಲ್ಯಾಗ್ ಬೀಚ್|ಬ್ಲೂ ಫ್ಲ್ಯಾಗ್]] ಪ್ರಮಾಣೀಕರಣಕ್ಕೆ ಆಯ್ಕೆಯಾಗಿದೆ.<ref>{{Cite web|url=https://timesofindia.indiatimes.com/city/puducherry/beach-in-puducherry-selected-for-blue-flag-certification/articleshow/69668759.cms|title=Beach in Puducherry selected for blue flag certification|date=6 June 2019|first=Bosco|last=Dominique |website=The Times of India|access-date=28 January 2020}}</ref>
[[File:Aurobindo Ashram Pondichery - Outside view.jpg|thumb|right|ಶ್ರೀ ಅರವಿಂದ ಆಶ್ರಮದಲ್ಲಿ ಸಂದರ್ಶಕರು]]
[[ಶ್ರೀ ಅರವಿಂದ ಆಶ್ರಮ]], ರೂ ಡೆ ಲಾ ಮೆರಿನ್ ನಲ್ಲಿ ಸ್ಥಿತವಾಗಿದೆ, ಇದು [[ಭಾರತೀಯ ಸ್ವಾತಂತ್ರ್ಯ ಚಳವಳಿ|ಸ್ವಾತಂತ್ರ್ಯ ಹೋರಾಟಗಾರ]] ಮತ್ತು ಆಧ್ಯಾತ್ಮಿಕ ತತ್ವಜ್ಞಾನಿ [[ಶ್ರೀ ಅರವಿಂದ]] ಅವರಿಂದ ಸ್ಥಾಪಿತವಾದ ಭಾರತದ ಪ್ರಮುಖ [[ಆಶ್ರಮ]]ಗಳಲ್ಲಿ ಒಂದಾಗಿದೆ.<ref>{{Cite web|url=https://www.sriaurobindoashram.org/sriaurobindo/|title=Sri Aurobindo|access-date=19 July 2019}}</ref> [[ಅರೋವಿಲ್ಲೆ]] (ಮುಂಜಾವಿನ ನಗರ) ಪಾಂಡಿಚೇರಿಯ ಉತ್ತರ-ಪಶ್ಚಿಮಕ್ಕೆ {{cvt|8|km}} ದೂರದಲ್ಲಿರುವ ಒಂದು "ಪ್ರಾಯೋಗಿಕ" ಪಟ್ಟಣವಾಗಿದೆ.
ಪಾಂಡಿಚೇರಿಯಲ್ಲಿ ಹಲವಾರು ಹಳೆಯ ಮತ್ತು ದೊಡ್ಡ ಚರ್ಚುಗಳಿವೆ, ಹೆಚ್ಚಿನವು 18 ಮತ್ತು 19 ನೇ ಶತಮಾನಗಳಲ್ಲಿ ನಿರ್ಮಿಸಲ್ಪಟ್ಟವು. ಚಿಲ್ಡ್ರನ್ಸ್ ಪಾರ್ಕ್ ಮತ್ತು ಡುಪ್ಲೆಕ್ಸ್ ಪ್ರತಿಮೆ, ಗಾಂಧಿ ಪ್ರತಿಮೆ, ನೆಹರು ಪ್ರತಿಮೆ, ಲೆ ಕೆಫೆ, ಫ್ರೆಂಚ್ ಯುದ್ಧ ಸ್ಮಾರಕ, 19 ನೇ ಶತಮಾನದ ದೀಪಸ್ತಂಭ, ಭಾರತಿ ಉದ್ಯಾನ, ಗವರ್ನರ್ಸ್ ಅರಮನೆ, [[ರೋಮೈನ್ ರೋಲ್ಯಾಂಡ್ ಗ್ರಂಥಾಲಯ]], ಶಾಸನಸಭೆ, [[ಪಾಂಡಿಚೇರಿ ವಸ್ತುಸಂಗ್ರಹಾಲಯ]] ಮತ್ತು ಸೇಂಟ್ ಲೂಯಿಸ್ ಸ್ಟ್ರೀಟ್ನಲ್ಲಿನ [[ಪುದುಚೇರಿ ಫ್ರೆಂಚ್ ಸಂಸ್ಥೆ]] ಪ್ರೊಮೆನೇಡ್ ಬೀಚ್ ಸುತ್ತಲೂ ಹಲವಾರು ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳಿವೆ.
ಪುದುಚೇರಿ ಸಸ್ಯಶಾಸ್ತ್ರೀಯ ಉದ್ಯಾನಗಳು ಹೊಸ ಬಸ್ ನಿಲ್ದಾಣದ ದಕ್ಷಿಣಕ್ಕೆ ಸ್ಥಿತವಾಗಿವೆ. ಚುನ್ನಾಂಬರ್ ಬ್ಯಾಕ್ವಾಟರ್ ರೆಸಾರ್ಟ್ ಪಾಂಡಿಚೇರಿಯಿಂದ {{cvt|8|km}} ದೂರದಲ್ಲಿದೆ, ಕಡಲೂರು ಮುಖ್ಯ ರಸ್ತೆಯ ಉದ್ದಕ್ಕೂ. ಈ ಉಷ್ಣವಲಯದ ರೆಸಾರ್ಟ್ ಒಂದು ಕಡೆ ತೊರೆಯಿಂದ ಆವೃತವಾಗಿದೆ.
ಅರುಳ್ಮಿಗು ಮನಕುಲ ವಿನಾಯಗರ್ ದೇವಸ್ಥಾನವು ಮನಕುಲ ವಿನಾಯಗರ್ ಸ್ಟ್ರೀಟ್ನಲ್ಲಿರುವ ಗಣೇಶನ ಹಿಂದೂ ದೇವಾಲಯವಾಗಿದೆ. ಶ್ರೀ ಮನಕುಲ ವಿನಾಯಗರ್ ದೇವಾಲಯವು 1666 ರಲ್ಲಿ ಫ್ರೆಂಚರು ಬಂದು ಪಾಂಡಿಚೇರಿಯಲ್ಲಿ ನೆಲೆಸುವ ಮೊದಲೇ ಅಸ್ತಿತ್ವದಲ್ಲಿತ್ತು.<ref>{{Cite web|url=http://www.manakulavinayagartemple.com/|title=Arulmigu Manakula Vinayagar Temple|access-date=19 July 2019}}</ref>
[[ಶ್ರೀ ಸೆಂಗಝುನೀರ್ ಅಮ್ಮನ್ ದೇವಾಲಯ|ಸೆಂಗಝುನೀರ್ ಅಮ್ಮನ್]] [[ವೀರಂಪಟ್ಟಿನಂ]] ಗ್ರಾಮದಲ್ಲಿರುವ ಪಾಂಡಿಚೇರಿಯ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ, ಇದು ನಗರ ಕೇಂದ್ರದಿಂದ ಸುಮಾರು {{cvt|7|km}} ದೂರದಲ್ಲಿದೆ. ಮಧ್ಯ-ಆಗಸ್ಟ್ನಲ್ಲಿ ನಡೆಯುವ ರಥೋತ್ಸವವು ಪುದುಚೇರಿ ಮತ್ತು ಇತರ ನೆರೆಯ ರಾಜ್ಯಗಳಲ್ಲಿ ಪ್ರಸಿದ್ಧವಾಗಿದೆ. ಈ ಉತ್ಸವವು ಪ್ರತಿ ವರ್ಷ ತಮಿಳು ಮಾಸದ 'ಆದಿ' ಪ್ರಾರಂಭವಾದ ನಂತರದ ಐದನೇ ಶುಕ್ರವಾರದಂದು ನಡೆಯುತ್ತದೆ.<ref>{{Cite news |author=Staff Reporter |date=18 August 2017 |title=Thousands throng car festival at Veerampattinam |url=https://www.thehindu.com/news/cities/puducherry/thousands-throng-car-festival-at-veerampattinam/article19520130.ece |access-date=14 February 2024 |work=The Hindu |issn=0971-751X}}</ref>
ತಿರುಕಾಮೀಶ್ವರರ್ ದೇವಾಲಯವು [[ವಿಲ್ಲಿಯನೂರ್]] ಎಂಬ ಗ್ರಾಮೀಣ ಪಟ್ಟಣದಲ್ಲಿದೆ,<ref>{{Cite web|url=http://indiatourismonline.in/2018/06/26/about-pondicherry/|title=About Pondicherry|website=India tourism|access-date=19 July 2019|archive-date=19 July 2019|archive-url=https://web.archive.org/web/20190719092101/http://indiatourismonline.in/2018/06/26/about-pondicherry/|url-status=dead}}</ref> ಇದು ವಿಲುಪ್ಪುರಂ ಕಡೆಗೆ ಸುಮಾರು {{cvt|10|km}} ದೂರದಲ್ಲಿದೆ.
{{Panorama
|image = File:Pondicherry Panorama 1.jpg|
|height = 300
|caption = {{center|ಪಾಂಡಿಚೇರಿಯ ಪನೋರಮಿಕ್ ನೋಟ}}
}}
==ಸಮಸ್ಯೆಗಳು==
ಪಾಂಡಿಚೇರಿಯು ಹೆಚ್ಚಿನ ಬಡತನ ಪ್ರಮಾಣ,<ref>{{Cite web |date=4 December 2021 |title=Huge contrast in poverty index estimation in Puducherry |url=https://www.newindianexpress.com/states/tamil-nadu/2021/Dec/04/huge-contrast-in-poverty-index-estimation-in-puducherry-2391627.html |access-date=30 October 2024 |website=The New Indian Express}}</ref><ref>{{Cite news |date=21 July 2023 |title=Puducherry government's poverty estimates at odds with NITI Aayog data, says former MP |url=https://www.thehindu.com/news/cities/puducherry/puducherry-governments-poverty-estimates-at-odds-with-niti-aayog-data-says-former-mp/article67105191.ece |access-date=30 October 2024 |work=The Hindu |issn=0971-751X}}</ref> ಮಹಿಳಾ ಸುರಕ್ಷತೆಯ ಸಮಸ್ಯೆಗಳು,<ref>{{cite web|title=Much needs to be done for women in Puducherry |url=https://www.thehindu.com/news/cities/puducherry/much-needs-to-be-done-for-women-in-puducherry/article8329973.ece |website=thehindu.com |date=9 March 2016 |access-date=21 July 2025 |url-access=subscription}}</ref><ref>{{cite web|title=Pondy solution to rape: hide girls under overcoats |url=https://timesofindia.indiatimes.com/city/chennai/pondy-solution-to-rape-hide-girls-under-overcoats/articleshow/17908055.cms |website=indiatimes.com |date=6 January 2013 |access-date=21 July 2025}}</ref> ಸಾಕಷ್ಟಿಲ್ಲದ ರಸ್ತೆ ಮೂಲಸೌಕರ್ಯ,<ref>{{cite web|title=Forums cry foul over road laying works |url=https://www.newindianexpress.com/states/tamil-nadu/2010/Jul/22/forums-cry-foul-over-road-laying-works-171849.html |website=newindianexpress.com |date=16 May 2012 |access-date=21 July 2025}}</ref><ref>{{Cite news |last=Prasad |first=S. |date=18 November 2021 |title=Rain exposes flaws in road infrastructure |url=https://www.thehindu.com/news/cities/puducherry/rain-exposes-flaws-in-road-infrastructure/article37570236.ece |access-date=30 October 2024 |work=The Hindu |issn=0971-751X}}</ref> ಕೊಳಕು ಬೀಚ್ಗಳು,<ref>{{cite web|title=Faecal coliform in Puducherry's Thengaithittu, Kuruchikuppam beaches exceeds safe limits |url=https://www.thehindu.com/news/cities/puducherry/faecal-coliform-in-puducherrys-thengaithittu-kuruchikuppam-beaches-exceeds-safe-limits/article69674212.ece |website=thehindu.com |date=9 June 2025 |access-date=21 July 2025 |url-access=subscription}}</ref><ref>{{cite web|title=PM Modi's plogging put spotlight back on dirty beaches |url=https://timesofindia.indiatimes.com/city/chennai/pm-modis-plogging-puts-spotlight-back-on-dirty-beaches/articleshow/71562547.cms |website=indiatimes.com |date=13 October 2019 |access-date=21 July 2025}}</ref><ref>{{Cite news |date=13 October 2019 |title=PM Modi's plogging puts spotlight back on dirty beaches |url=https://timesofindia.indiatimes.com/city/chennai/pm-modis-plogging-puts-spotlight-back-on-dirty-beaches/articleshow/71562547.cms |access-date=30 October 2024 |work=The Times of India |issn=0971-8257}}</ref> ಒಳಚರಂಡಿ ಮೂಲಸೌಕರ್ಯದ ಕೊರತೆ,<ref>{{cite web|title=Open drain makes life miserable for residents in Puducherry |url=https://www.thehindu.com/news/cities/puducherry/open-drain-makes-life-miserable-for-residents-in-puducherry/article66716391.ece |website=thehindu.com |date=9 April 2023 |access-date=21 July 2025}}</ref><ref>{{cite web|title=Once a stormwater drain, now an open sewer |url=https://www.thehindu.com/news/cities/puducherry/once-a-stormwater-drain-now-an-open-sewer/article36688257.ece |website=thehindu.com |date=27 September 2021 |access-date=21 July 2025 |url-access=subscription}}</ref> ವಾಯು ಮಾಲಿನ್ಯ,<ref>{{cite web|title=Puducherry records 'very poor' air quality day after Deepavali |url=https://www.thehindu.com/news/cities/puducherry/puducherry-records-very-poor-air-quality-day-after-deepavali/article68825214.ece |website=thehindu.com |date=3 November 2024 |access-date=21 July 2025 |url-access=subscription}}</ref> ಮತ್ತು ಲೈಂಗಿಕ ಅಪರಾಧಗಳು<ref>{{Cite web |last=Gadre |first=Ketki |date=30 November 2018 |title=Things to do in Pondicherry Beyond Itinerary: The good, bad & ugly |url=https://www.explorewithecokats.com/pondicherry-beyond-itinerary/ |access-date=30 October 2024 |website=Explore with Ecokats}}</ref><ref>{{Cite web |date=7 March 2024 |title=Puducherry horror: Two including 19-year-old held for rape, murder of class 5 girl |url=https://www.newindianexpress.com/states/tamil-nadu/2024/Mar/07/puducherry-horror-two-including-19-year-old-held-for-rape-murder-of-class-5-girl |access-date=30 October 2024 |website=The New Indian Express}}</ref><ref>{{Cite web |date=9 June 2013 |title=Puducherry no longer safe for women? |url=https://www.newindianexpress.com/states/tamil-nadu/2013/Jun/09/puducherry-no-longer-safe-for-women-485038.html |access-date=30 October 2024 |website=The New Indian Express}}</ref>ದೊಂದಿಗೆ ಹೋರಾಡುತ್ತದೆ. ಹಿಂದಿನ ಲೆಫ್ಟಿನೆಂಟ್ ಗವರ್ನರ್ [[ಕಿರಣ್ ಬೇಡಿ]] ಸೇರಿದಂತೆ ಅಧಿಕಾರಶಾಹಿಗಳು ಸ್ಥಳೀಯ ಆಡಳಿತಾಧಿಕಾರಿಗಳು ಸರಿಯಾದ ಆಡಳಿತವನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.<ref>{{Cite web |title=Opinion: Why I Threatened to Leave Puducherry. Cleaning It Is Not for Me Alone. |url=https://www.ndtv.com/opinion/why-i-threatened-to-leave-puducherry-cleaning-it-is-not-for-me-alone-1449083 |access-date=30 October 2024 |website=NDTV.com}}</ref>
==ಗಮನಾರ್ಹ ವ್ಯಕ್ತಿಗಳು==
===ನಾಯಕರು===
* [[ವಿ. ವೆಂಕಟಸುಬ್ಬ ರೆಡ್ಡಿಯಾರ್]], ರಾಜಕಾರಣಿ
* [[ವಿ. ಸುಬ್ಬಯ್ಯ]], ಕಾರ್ಮಿಕ ಸಂಘದ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ
===ಸಾಹಿತ್ಯ ಮತ್ತು ಕಲೆಗಳು===
* [[ಆನಂದರಾಜ್]], ನಟ
* [[ಭಾರತಿದಾಸನ್]], ತಮಿಳು ಕವಿ
* [[ಸುಝೇನ್ ಕಾರ್ಪೆಲೆಸ್]], ಕವಿ
* [[ಕಲ್ಕಿ ಕೋಚ್ಲಿನ್]], ನಟಿ
===ವಿಜ್ಞಾನ ಮತ್ತು ತಂತ್ರಜ್ಞಾನ===
* [[ಯ್ವೋನ್ ಆರ್ಟಾಡ್]], ಫ್ರೆಂಚ್ ಶಿಕ್ಷಣತಜ್ಞ ಮತ್ತು ಮನೋವಿಜ್ಞಾನಿ
* [[ನವಿ ರಾಡ್ಜೌ]], ಸಿಲಿಕಾನ್ ವ್ಯಾಲಿಯ ಮೂಲದ ನಾವೀನ್ಯತೆ ಮತ್ತು ನಾಯಕತ್ವ ಕಾರ್ಯತಂತ್ರಜ್ಞ<ref>{{Cite web |url=http://thinkbusiness.nus.edu/articles/item/126 |title=Frugal innovation: From East to West and back again |access-date=19 January 2015 |archive-url=https://web.archive.org/web/20150119065707/http://thinkbusiness.nus.edu/articles/item/126 |archive-date=19 January 2015 |url-status=dead}}</ref>
* [[ಗಣಪತಿ ಥಾನಿಕೈಮೊನಿ]], ವಿಜ್ಞಾನಿ ಮತ್ತು ಪುದುಚೇರಿ ಫ್ರೆಂಚ್ ಸಂಸ್ಥೆಯ ಪ್ಯಾಲಿನಾಲಜಿ ಪ್ರಯೋಗಾಲಯದ ನಿರ್ದೇಶಕ
===ಪರಿಸರ ಸಂರಕ್ಷಣೆ===
* [[ಪಾಂಡಿಚೇರಿಯ ಅವಳಿಗಳು|ಟಿ. ಶ್ರೀನಿವಾಸ ರಾವ್ ಮತ್ತು ಆರ್. ಜ್ಞಾನಶೇಖರನ್]] – ವಿಶ್ವ ಶಾಂತಿ ಮತ್ತು ಪರಿಸರ ಸಂರಕ್ಷಣೆಯನ್ನು ಪ್ರಚಾರಪಡಿಸಿದ ಅವಳಿ ಸಹೋದರರು
===ಸಶಸ್ತ್ರ ಪಡೆಗಳು===
* [[ಜಾಕ್ವೆಸ್ ಲಾರಿಸ್ಟನ್]] (1768–1828), [[ಫ್ರೆಂಚ್ ಸೈನ್ಯ]]ದಲ್ಲಿ ಹಿರಿಯ-ಶ್ರೇಣಿಯ ಮಿಲಿಟರಿ ಕಮಾಂಡರ್, ಪಾಂಡಿಚೇರಿಯಲ್ಲಿ ಜನಿಸಿದರು
==ಜನಪ್ರಿಯ ಸಂಸ್ಕೃತಿ==
* [[ಪ್ರಿನ್ಸ್ ಪಾಂಡಿಚೇರಿ]], [[ರೋಲ್ಡ್ ಡಾಲ್]] ಅವರ ''[[ಚಾರ್ಲಿ ಅಂಡ್ ದಿ ಚಾಕಲೇಟ್ ಫ್ಯಾಕ್ಟರಿ]]'' ನಲ್ಲಿನ ಪಾತ್ರ, ನಗರದ ಹೆಸರನ್ನು ಇಡಲಾಗಿದೆ
* ಪಾಂಡಿಚೇರಿಯು [[ಯಾನ್ ಮಾರ್ಟೆಲ್]] ಅವರ 2001 [[ಬುಕರ್ ಪ್ರಶಸ್ತಿ]]-ವಿಜೇತ ಕಾದಂಬರಿ, ''[[ಲೈಫ್ ಆಫ್ ಪೈ]]'' ನ ಮೊದಲ ಮೂರನೇ ಭಾಗದ ಹಿನ್ನೆಲೆಯಾಗಿದೆ. ನಂತರದ [[ಲೈಫ್ ಆಫ್ ಪೈ (ಚಲನಚಿತ್ರ)|ಚಲನಚಿತ್ರ ರೂಪಾಂತರ]]ದ ಒಂದು ಭಾಗವನ್ನು ಅಲ್ಲಿ ಚಿತ್ರೀಕರಿಸಲಾಯಿತು.<ref>{{Cite news|url=https://www.theguardian.com/travel/gallery/2012/dec/20/life-of-pi-on-location-pondicherry|title=Life of Pi|website=The Guardian|date=20 December 2012 |access-date=19 July 2019}}</ref>
* [[ಲೀ ಲಾಂಗ್ಲೇ]] ಅವರ 1995 ರ ಕಾದಂಬರಿ, ''ಎ ಹೌಸ್ ಇನ್ ಪಾಂಡಿಚೇರಿ'' ಇಲ್ಲಿ ಸೆಟ್ ಆಗಿದೆ.<ref>{{Cite web|url=https://www.indiatoday.in/magazine/society-the-arts/books/story/19951031-book-review-lee-langley-house-in-pondicherry-807882-1995-10-31|title=Of Love Lost|website=India Today|access-date=19 July 2019}}</ref>
==ಶಿಕ್ಷಣ ಸಂಸ್ಥೆಗಳು==
<!---♦♦♦ Only add an institution to this list if it already has its own article on the English Wikipedia ♦♦♦--->
<!---♦♦♦ Please keep the list in alphabetical order ♦♦♦--->
* [[ಜವಾಹರ್ಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್]]
* [[ಲೈಸೀ ಫ್ರಾಂಕೇಸ್ ಡಿ ಪಾಂಡಿಚೇರಿ]]
* [[ಪಾಂಡಿಚೇರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್]]
* [[ಪುದುಚೇರಿ ವಿಶ್ವವಿದ್ಯಾಲಯ]]
* [[ಪುದುಚೇರಿ ತಾಂತ್ರಿಕ ವಿಶ್ವವಿದ್ಯಾಲಯ]]
* [[ರಾಜೀವ್ ಗಾಂಧಿ ಕಾಲೇಜ್ ಆಫ್ ವೆಟರ್ನರಿ ಅಂಡ್ ಅನಿಮಲ್ ಸೈನ್ಸಸ್]]
==ಗ್ಯಾಲರಿ==
<gallery mode="packed">
Pondicherry, Puducherry, India.jpg|ರೂ ಡೆ ಲಾ ಮೆರಿನ್
Pondicherry, India.jpg|ರೂ ಸೇಂಟ್ ಲೂಯಿಸ್
Nerhu Statue, Pondicherry.jpg|ನೆಹರು ಪ್ರತಿಮೆ
Pondicherry Manakula Vinayagar Temple.JPG|ವೈಟ್ ಟೌನ್ನಲ್ಲಿನ ಮನಕುಲ ವಿನಾಯಗರ್ ದೇವಾಲಯಕ್ಕೆ ಹೋಗುವ ದ್ವಾರ
DSC 1218-EFFECTS.jpg|ಮನಕುಲ ವಿನಾಯಗರನ ತಂಜಾವೂರು ವರ್ಣಚಿತ್ರ
Elephant Lakshmi.jpg|ಮನಕುಲ ವಿನಾಯಗರ್ ದೇವಾಲಯದಲ್ಲಿ ಭಕ್ತರು ಆನೆ ಲಕ್ಷ್ಮಿಯೊಂದಿಗೆ
Pondicherry Beach, Hut, India.jpg|ಬಂಗಾಳ ಕೊಲ್ಲಿಯ ಬೀಚ್
Pondicherry, Promenade Beach, Bay of Bengal, India.jpg|ಬಂಗಾಳ ಕೊಲ್ಲಿ
Sunrise at the Pondicherry shore of happiness,.jpg|ಬಂಗಾಳ ಕೊಲ್ಲಿಯ ಆರಂಭಿಕ ಬೆಳಿಗ್ಗೆ
</gallery>
==ಇವನ್ನೂ ನೋಡಿ==
* [[ಕಾರೈಕಲ್]], ಭಾರತ
* [[ಮಾಹೆ, ಭಾರತ]]
* [[ಮನಕುಲ ವಿನಾಯಗರ್ ದೇವಾಲಯ]]
* [[ಯಾನಂ]], ಭಾರತ
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
* {{official website|py.gov.in}}
{{State and Union Territory capitals of India}}
{{Authority control}}
[[ವರ್ಗ:ಪುದುಚೇರಿ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು| ]]
[[ವರ್ಗ:ಭಾರತದ ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳು]]
rde6o7mipwaqm1pl7gyf5e0syq9ipop
ಉಕ್ರೈನ್
0
15398
1384135
66150
2026-08-24T00:10:13Z
Xqbot
2569
Fixing double redirect from [[ಯುಕ್ರೇನ್]] to [[ಉಕ್ರೇನ್]]
1384135
wikitext
text/x-wiki
#REDIRECT [[ಉಕ್ರೇನ್]]
kmeim72vawx3e5njp217eqim6h5isvb
ಸೈನಿಕ
0
16659
1384094
1367947
2026-08-23T16:16:13Z
~2026-46039-56
101310
/* */ ಸಿಪಾಯಿ
1384094
wikitext
text/x-wiki
{{Infobox Occupation
| name= ಸಿಪಾಯಿ
| image= [[File:Flickr - Israel Defense Forces - Standing Guard in Nablus.jpg|300px|border]]
| caption= 1992 ರಲ್ಲಿ ಬಿಡುಗಡೆ
| official_names=
<!------------Details------------------->
| type= [[Profession]]
| activity_sector= ಮಿಲಿಟರಿ
| competencies=
ಶಾರೀರಿಕ<br />
ತ್ರಾಣ<br />
ಮನಸ್ಸು
| formation=
| employment_field= [[Army]]
| related_occupation= [[Commando]]<br />[[Mercenary]]
| average_salary=
}}
[[ಚಿತ್ರ:IA men.jpg|thumb|200px]]
[[ಚಿತ್ರ:Bundeswehr G36.jpg|thumb|200px|ಜರ್ಮನಿಯ ಸೇನೆಯ ಸೈನಿಕರು]]
'''ಸೈನಿಕ''' [[ಭೂಸೇನೆ]]ಗಳಲ್ಲಿ ಕಾಳಗ ಮಾಡುವ ತರಬೇತಿ ಹೊಂದಿರುವ ಸದಸ್ಯರು.
{{Unreferenced}}
{{Interwikineeded}}
[[ar:جندي (رتبة عسكرية)]]
[[fr:Militaire#Fonctions dans l'armée]]
=='ಸೈನಿಕ==
ಒಬ್ಬ ಸೈನಿಕ ಒಂದು ಸಂಘಟಿತ ಭೂಮಿ ಮೂಲದ ಸಶಸ್ತ್ರ ಪಡೆಯ ಭಾಗವಾಗಿ ಹೋರಾಡುತ್ತಾನೆ 'ಸೈನಿಕ' ಸಶಸ್ತ್ರ ಬಳಕೆಯಲ್ಲಿ ಜ್ಞಾನ ಮತ್ತು ಕೌಶಲ್ಯ ವನ್ನು, ವಿವಿಧ ಪ್ರದೇಶಗಳಲ್ಲಿ ಅಗತ್ಯವಿರುವ ಮಿಲಿಟರಿ ವೃತ್ತಿಗಳು ಹೆಚ್ಚುತ್ತಿರುವ ವಿಶೇಷ ಒಂದು ಸಾಮಾನ್ಯ ಅರ್ಥವನ್ನು ಪಡೆದುಕೊಂಡಿರುತ್ತಾರೆ.
{{ಚುಟುಕು}} ಅದುದರಿಂದ ನ್ವೊಇಫ಼ೊಫ಼ೊಉಜೊಹ್
[[ವರ್ಗ:ಯುದ್ಧ]]
tase0ujlorg83pqdo5mw3j6g6cd5etf
ವರ್ಗ:ಉಕ್ರೇನ್
14
16956
1384067
1384026
2026-08-23T13:31:01Z
A826
72368
A826 moved page [[ವರ್ಗ:ಉಕ್ರೇನ್]] to [[ವರ್ಗ:ಉಕ್ರೇನ್]] without leaving a redirect: ಕಾಣದ ಅಕ್ಷರ ತೆಗೆದುಹಾಕಲಾಗುತ್ತಿದೆ - ZERO WIDTH NON-JOINER (U+200C)
81357
wikitext
text/x-wiki
[[ವರ್ಗ:ಯುರೋಪ್ ಖಂಡದ ದೇಶಗಳು]]
[[ವರ್ಗ:ಪೂರ್ವ ಯುರೋಪ್]]
qbs9yzvmv0j10ecde997pls90axj5lt
ಮತದಾನ
0
17554
1384179
1357845
2026-08-24T04:59:08Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384179
wikitext
text/x-wiki
{{ದ್ವಂದ್ವ|ಎಸ್. ಎಲ್. ಭೈರಪ್ಪನವರ ಕಾದಂಬರಿಯ ಬಗ್ಗೆ ಲೇಖನಕ್ಕೆ [[ಮತದಾನ (ಕಾದಂಬರಿ)]] ನೋಡಿ, ಚಲನ ಚಿತ್ರಕ್ಕೆ [[ಮತದಾನ_(ಚಲನಚಿತ್ರ)| ಮತದಾನ (ಚಲನಚಿತ್ರ)]] ನೋಡಿ}}
[[Image:Election MG 3455.JPG|thumb|ಮತದಾನ]]
'''ಮತದಾನ'''ವು ಜನತೆಯು ಯಾವುದಾದರೂ ವಿಷಯ, ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ. [[ಜನತಂತ್ರ]]ಗಳ [[ಚುನಾವಣೆ]]ಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಮತದಾನ ಮಾಡಲು ಭಾರತೀಯ ಪ್ರಜೆ ಹದಿನೆಂಟು ವಯಸ್ಸಿನವನಾಗಿರಬೇಕು ಅಥವಾ ಹದಿನೆಂಟಕ್ಕು ಹೆಚ್ಚಿನ ವಯಸ್ಸಾಗಿರಬೇಕು.ಮತದಾನವನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು, ಅವುಗಳು, ಫೈರ್ ಮತದಾನ, ನೆಗಟೀವ್ ಮತದಾನ, ಪ್ರಾಕ್ಸಿ ಮತದಾನ, ಆಂಟಿ ಮತದಾನ. ಮತದಾನದ ಸಮಯದಲ್ಲಿ ಪಕ್ಷಪಾತ ನಡೆಯಲು ಅವಕಾಶ ನೀಡಬಾರದು. [[ಜಾತಿ]], [[ಧರ್ಮ]], [[ಹಣ]], ಅಂತಸ್ತು ಇವುಗಳು ಯಾವುದೂ ಜನರ ಮನಸ್ಸಿಗೆ ಬರಕೂಡದು. <ref>Bruno S. Frey et Claudia Frey Marti, ''Le bonheur. L'approche économique'', Presses polytechniques et universitaires romandes, 2013</ref> ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒoದೇ ನಾಣ್ಯದ ಎರಡು ಮುಖಗಳಿದ್ದಂತೆ.
{{Refimprove}}
{{Interwikineeded}}
[[ವರ್ಗ:ಚುನಾವಣೆ]]
[[ವರ್ಗ:ರಾಜಕೀಯ]]
{{Commons category|Voting}}
== ಬಾಹ್ಯ ಕೊಂಡಿಗಳು==
* [http://americanhistory.si.edu/vote/ A history of voting in the United States] {{Webarchive|url=https://web.archive.org/web/20070610162909/http://americanhistory.si.edu/vote/ |date=2007-06-10 }} from the [[wikipedia:Smithsonian_Institution|Smithsonian Institution]].
* [http://dca.tufts.edu/features/aas A New Nation Votes: American Elections Returns 1787-1825] {{Webarchive|url=https://web.archive.org/web/20080725105911/http://dca.tufts.edu/features/aas |date=2008-07-25 }}
* [http://www.canivote.org/ Can I Vote?]—a nonpartisan US resource for registering to vote and finding your polling place from the [http://www.nass.org/ National Association of Secretaries of State].
* [http://www.civilization.ca/cmc/exhibitions/hist/elections/el_000_e.shtml The Canadian Museum of Civilization — A History of the Vote in Canada]
==ಉಲ್ಲೇಖ==
<References />
ot8hfx6n6wowo9c7t1t17w4q8k4tubl
ದುನಿಯಾ ವಿಜಯ್
0
24649
1384086
1380535
2026-08-23T15:45:50Z
~2026-46039-56
101310
/* */ ದುನಿಯಾ ವಿಜಯ್
1384086
wikitext
text/x-wiki
{{Peacock|date=October 2009}}
[[ಚಿತ್ರ:Duniya Vijay-Kasi-2013.jpg|thumb|ದುನಿಯಾ ವಿಜಯ್]]
'''ದುನಿಯಾ ವಿಜಯ್''' ಒಬ್ಬ ಕನ್ನಡ ಸಿನಿಮಾ ನಟ. ವಿಜಯ್ ಸಿನಿಮಾ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರು, ನಂತರ ದುನಿಯಾ ಚಿತ್ರದಿಂದ ಇವರು ಮುಕ್ಯಪತ್ರಕ್ಕೆ ಕಾಲಿಟ್ಟರು'. ವಿಜಯ್ ಸಂಸಾರಿ ಹಾಗು ಇವರಿಗe ಮೂವರು ಮಕ್ಕಳು. ಮತ್ತು ಇವರು ಚೊಚ್ಚಲ ನಿರ್ದೇಶನವನ್ನು ಸಲಗ ಸಿನಿಮಾ ದಿಂದ ಶುರು ಮಾಡಿದ್ದಾರೆ ಇವರ ಮುಂದಿನ ನಿರ್ದೇಶನದ ಸಿನಿಮಾ ಭೀಮ
==ವೃತ್ತಿಜೀವನ==
ವಿಜಯ್ ನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ 'ದುನಿಯಾ' ಇವರ ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಯಿತು
==ಬಾಹ್ಯ ಕೊಂಡಿಗಳು==
*http://entertainment.oneindia.in/ಕನ್ನಡ/top-stories/ದುನಿಯಾ-ವಿಜಯ್-180407.html{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}
*http://www.rediff.com/movies/೨೦೦೭/nov/02ವಿಜಯ್.htm{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
*http://www.seventymm.com/Actor/ದುನಿಯಾ_ವಿಜಯ್/348407/Profile{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
==ಸಿನಿಮಾಗಳ ಪಟ್ಟಿ==
{| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:95%"
|- bgcolor="#CCCCCC" align="center"
! ವರ್ಷ
! ಚಲನಚಿತ್ರ
|-
| ೨೦೦೫
| ''ಚಪ್ಪಾಳೆ''
|-
| ೨೦೦೭
| ''ತಂಗಿಯ ಮನೆ''
|-
| ೨೦೦೭
| ''ಚಂಡ''
|-
| ೨೦೦೭
| ''ದುನಿಯಾ''
|-
| ೨೦೦೭
| ''ಯುಗ''
|-
| ೨೦೦೮
| ''ಸ್ಲಂ ಬಾಲ''
|-
| ೨೦೦೮
| ''ಅವ್ವ''
|-
| ೨೦೦೯
| ''ಕರಿ ಚಿರತೆ''
|-
| ೨೦೦೯
| ''ವೀರಬಾಹು''
|-
| ೨೦೦೯
| ''ಜುಂಗ್ಲೀ''
|-
| ೨೦೦೯
| ''ದೇವ್ರು''
|-
| ೨೦೦೯
| ''ತಾಕತ್''
|-
| ೨೦೦೯
| ''[[ಕೊಲ್ಕತ್ತ|ಕೋಲ್ಕತ್ತಾ]]''
|-
| ೨೦೧೦
| ಶಂಕರ್ ಐ.ಪಿ.ಎಸ್
|-
| ೨೦೧೦
| ಕಂಠಿರವ
|-
| ೨೦೧೦
| ಕರಿ ಚಿರತೆ
|-
| ೨೦೧೦
| ಐತಲಕ್ಕಡಿ
|-
| ೨೦೧೧
| ವೀರ ಬಾಹು
|-
| ೨೦೧೧
| ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್
|-
| ೨೦೧೧
| ಜರಾಸಂದ
|-
| ೨೦೧೨
| ಭೀಮಾ ತೀರದಲ್ಲಿ
|-
| ೨೦೧೨
| ರಜನಿಕಾಂತ
|-
| ೨೦೧೩
| ಜಯಮ್ಮನ ಮಗ
|-
| ೨೦೧೩
| ಶಿವಾಜಿನಗರ
|-
| ೨೦೧೪
| ಸಿಂಹಾದ್ರಿ
|-
| ೨೦೧೫
|ಜ್ಯಾಕ್ಸನ್
|-
|Rx ಸೂರಿ
|೨೦೧೫
|-
|೨೦೧೬
|ದನ ಕಾಯೋನು
|-
|೨೦೧೭
|ಮಾಸ್ತಿಗುಡಿ
|-
|}
{{Unreferenced}}
{{Interwikineeded}}
[[ವರ್ಗ:ಭಾರತೀಯ ನ====
ಟರು]]
[[ವರ್ಗ:ಚಲನಚಿತ್ರ ನಟರು]]
cyigx6j7y1ai399svl6zjmxvhnn5wgw
1384103
1384086
2026-08-23T16:53:23Z
~2026-46039-56
101310
/* ಸಿನಿಮಾಗಳ ಪಟ್ಟಿ */ ಸಿನಿಮಾಗಳ ಪಟ್ಟಿ
1384103
wikitext
text/x-wiki
{{Peacock|date=October 2009}}
[[ಚಿತ್ರ:Duniya Vijay-Kasi-2013.jpg|thumb|ದುನಿಯಾ ವಿಜಯ್]]
'''ದುನಿಯಾ ವಿಜಯ್''' ಒಬ್ಬ ಕನ್ನಡ ಸಿನಿಮಾ ನಟ. ವಿಜಯ್ ಸಿನಿಮಾ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರು, ನಂತರ ದುನಿಯಾ ಚಿತ್ರದಿಂದ ಇವರು ಮುಕ್ಯಪತ್ರಕ್ಕೆ ಕಾಲಿಟ್ಟರು'. ವಿಜಯ್ ಸಂಸಾರಿ ಹಾಗು ಇವರಿಗe ಮೂವರು ಮಕ್ಕಳು. ಮತ್ತು ಇವರು ಚೊಚ್ಚಲ ನಿರ್ದೇಶನವನ್ನು ಸಲಗ ಸಿನಿಮಾ ದಿಂದ ಶುರು ಮಾಡಿದ್ದಾರೆ ಇವರ ಮುಂದಿನ ನಿರ್ದೇಶನದ ಸಿನಿಮಾ ಭೀಮ
==ವೃತ್ತಿಜೀವನ==
ವಿಜಯ್ ನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ 'ದುನಿಯಾ' ಇವರ ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಯಿತು
==ಬಾಹ್ಯ ಕೊಂಡಿಗಳು==
*http://entertainment.oneindia.in/ಕನ್ನಡ/top-stories/ದುನಿಯಾ-ವಿಜಯ್-180407.html{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}
*http://www.rediff.com/movies/೨೦೦೭/nov/02ವಿಜಯ್.htm{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
*http://www.seventymm.com/Actor/ದುನಿಯಾ_ವಿಜಯ್/348407/Profile{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
==ಸಿನಿಮಾಗಳ ಪಟ್ಟಿ==
{| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:95%"
|- bgcolor="#CCCCCC" align="center"
! ವರ್ಷ
! ಸಿನಿಮಾ
|-
| ೨೦೦೫
| ''ಚಪ್ಪಾಳೆ''
|-
| ೨೦೦೭
| ''ತಂಗಿಯ ಮನೆ''
|-
| ೨೦೦೭
| ''ಚಂಡ''
|-
| ೨೦೦೭
| ''ದುನಿಯಾ''
|-
| ೨೦೦೭
| ''ಯುಗ''
|-
| ೨೦೦೮
| ''ಸ್ಲಂ ಬಾಲ''
|-
| ೨೦೦೮
| ''ಅವ್ವ''
|-
| ೨೦೦೯
| ''ಕರಿ ಚಿರತೆ''
|-
| ೨೦೦೯
| ''ವೀರಬಾಹು''
|-
| ೨೦೦೯
| ''ಜುಂಗ್ಲೀ''
|-
| ೨೦೦೯
| ''ದೇವ್ರು''
|-
| ೨೦೦೯
| ''ತಾಕತ್''
|-
| ೨೦೦೯
| ''[[ಕೊಲ್ಕತ್ತ|ಕೋಲ್ಕತ್ತಾ]]''
|-
| ೨೦೧೦
| ಶಂಕರ್ ಐ.ಪಿ.ಎಸ್
|-
| ೨೦೧೦
| ಕಂಠಿರವ
|-
| ೨೦೧೦
| ಕರಿ ಚಿರತೆ
|-
| ೨೦೧೦
| ಐತಲಕ್ಕಡಿ
|-
| ೨೦೧೧
| ವೀರ ಬಾಹು
|-
| ೨೦೧೧
| ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್
|-
| ೨೦೧೧
| ಜರಾಸಂದ
|-
| ೨೦೧೨
| ಭೀಮಾ ತೀರದಲ್ಲಿ
|-
| ೨೦೧೨
| ರಜನಿಕಾಂತ
|-
| ೨೦೧೩
| ಜಯಮ್ಮನ ಮಗ
|-
| ೨೦೧೩
| ಶಿವಾಜಿನಗರ
|-
| ೨೦೧೪
| ಸಿಂಹಾದ್ರಿ
|-
| ೨೦೧೫
|ಜ್ಯಾಕ್ಸನ್
|-
|Rx ಸೂರಿ
|೨೦೧೫
|-
|೨೦೧೬
|ದನ ಕಾಯೋನು
|-
|೨೦೧೭
|ಮಾಸ್ತಿಗುಡಿ
|-
|}
{{Unreferenced}}
{{Interwikineeded}}
[[ವರ್ಗ:ಭಾರತೀಯ ನ====
ಟರು]]
[[ವರ್ಗ:ಚಲನಚಿತ್ರ ನಟರು]]
ktcjdcu3q5w4u9m3qrz4j51roh4y42p
ಮಮ್ಮುಟ್ಟಿ
0
27115
1384081
1372159
2026-08-23T15:11:51Z
~2026-46039-56
101310
/* ಸಿನಿಮಾಗಳ ಪಟ್ಟಿ */ ಸಿನಿಮಾಗಳ ಪಟ್ಟಿ
1384081
wikitext
text/x-wiki
{{Infobox person
| name = ಮಮ್ಮುಟ್ಟಿ
| image = Mamooty.jpg
| caption =
| birth_name = ಮುಹಮ್ಮದ್ ಕುಟ್ಟಿ
| birth_date = {{Birth date and age|1953|9|7|df=yes}}<ref name="'Mammootty Bio'">{{cite web |url=http://movies.deepthi.com/malayalam/actors/mammootty.html |title='Mammootty Bio' |publisher=Movies.deepthi.com |date=1953-09-17 |accessdate=2010-04-22 |archive-date=2019-04-10 |archive-url=https://web.archive.org/web/20190410034447/http://movies.deepthi.com/malayalam/actors/mammootty.html |url-status=dead }}</ref>
| birth_place =
| occupation = [[ನಟ]], ಚಿತ್ರ ನಿರ್ಮಾಪಕ, ವಿತರಕ, ಸಾಮಾಜಿಕ ಕಾರ್ಯಕರ್ತ
| years_active = ೧೯೭೧ರ ಸುಮಾರು - ಪ್ರಸ್ತುತ
| spouse = ಜುಲ್ಫಾತ್ (ವಿವಾಹ: ೧೯೮೧)
| children = ದುಲ್ಕರ್ ಸಲ್ಮಾನ್ (ಮಗ), <br>ಕುಟ್ಟಿ ಸುರುಮಿ (ಮಗಳು)
| other_names = ಮಮ್ಮುಕ್ಕಾ, ಮಮ್ಮೂಸ್, ಮೆಗಾಸ್ಟಾರ್
| website = http://www.mammootty.com
}}
ಮಮ್ಮುಟ್ಟಿ'''''' ({{lang-ml|മമ്മൂട്ടി}}) (ಜನನ '''ಮುಹಮ್ಮದ್ ಕುಟ್ಟಿ''' 1953 ಸೆಪ್ಟೆಂಬರ್ 7ರಂದು)<ref name="'Mammootty Bio'" /><ref name="bio2" /><ref name="bio3" /> [[ಭಾರತ]]ದ ನಟ ಮತ್ತು ನಿರ್ಮಾಪಕರಾಗಿದ್ದು, ಮುಖ್ಯವಾಗಿ ಮಲೆಯಾಳಂ ಸಿನೆಮಾ ದಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೆಲವು ತಮಿಳು, ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚಿನ ಕಾಲದ ಅವರ ವೃತ್ತಿಜೀವನದಲ್ಲಿ ಅವರು 300ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ."ಶಿಕಾರಿ" ಹೆಸರಿನ ಕನ್ನಡ ಚಿತ್ರ ಇವರ ಮೊದಲ ಕನ್ನಡ ಚಲನಚಿತ್ರ.<ref name="'Mammootty Bio'" /><ref>[http://www.hinduonnet.com/thehindu/fr/2005/07/22/stories/2005072202270100.htm "ಐ ವಾಂಟ್ ಟು ಪ್ಲೇ ಲೀಡ್ ರೋಲ್ಸ್"] {{Webarchive|url=https://web.archive.org/web/20110115160037/http://www.hinduonnet.com/thehindu/fr/2005/07/22/stories/2005072202270100.htm |date=2011-01-15 }}. ''ದಿ ಹಿಂದು'' ಶುಕ್ರವಾರ, ಜುಲೈ 22, 2005.</ref>
ಮಮ್ಮುಟ್ಟಿ ತಮ್ಮ ಸಾಧನೆಗಳಿಗಾಗಿ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಇವುಗಳಲ್ಲಿ ಮೂರು ರಾಷ್ಟ್ರೀಯ ಪ್ರಶಸ್ತಿಗಳು, ಏಳು ರಾಜ್ಯ ಪ್ರಶಸ್ತಿಗಳು ಮತ್ತು ಹತ್ತು [[ಫಿಲ್ಮ್ ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿ]]ಗಳನ್ನು ಒಳಗೊಂಡಿವೆ. 1988ರಲ್ಲಿ [[ಭಾರತ ಸರ್ಕಾರ]]ವು [[ಭಾರತದ ಚಲನಚಿತ್ರೋದ್ಯಮ|ಭಾರತದ ಸಿನೆಮಾ]]ಕ್ಕೆ ಅವರು ನೀಡಿದ ಗಣನೀಯ ಕೊಡುಗೆಗಾಗಿ [[ಪದ್ಮಶ್ರೀ]] ಪ್ರಶಸ್ತಿ ನೀಡಿ ಗೌರವಿಸಿತು.
ಮಮ್ಮುಟ್ಟಿ ಮಲಯಾಳಂ ಕಮ್ಯುನಿಕೇಷನ್ಸ್ ಅಧ್ಯಕ್ಷರು ಕೂಡ ಆಗಿದ್ದಾರೆ. ಇದು ಮಲಯಾಳಂ TV ಚಾನಲ್ಗಳಾದ ಕೈರಾಲಿ TV, ಪೀಪಲ್ TV and WE TV.<ref name="ReferenceA">[http://kairalitv.in/tv/aboutus.asp ಮಲಯಾಳಂ ಕಮ್ಯುನಿಕೇಷನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್] {{Webarchive|url=https://web.archive.org/web/20101215193012/http://kairalitv.in/TV/aboutus.asp |date=2010-12-15 }}. “kairalitv.in''. 1 ನವೆಂಬರ್ 2004. '' ''(30 ಅಕ್ಟೋಬರ್ 2007ರಂದು ಮರುಸಂಪಾದಿಸಲಾಯಿತು)''</ref> ಯನ್ನು ನಡೆಸುತ್ತಿದೆ.<ref name="ReferenceA"/> ಓದುಗರ ನಡುವೆ ನಡೆಸಿದ ಸಮೀಕ್ಷೆಯಲ್ಲಿ ವನಿತಾ ನಿಯತಕಾಲಿಕೆ ಮಮ್ಮುಟ್ಟಿಯನ್ನು ಕೇರಳದಲ್ಲಿ ಅತೀ ಲೈಂಗಿಕ ಆಕರ್ಷಣೆಯ ನಟ ಎಂದು ಆಯ್ಕೆ ಮಾಡಿದೆ.<ref>{{Cite web |url=http://www.filmyposter.com/content/view/47/39/ |title='ವನಿತ ಸರ್ವೆ ಚೂಸಸ್ ಮಮ್ಮುಟ್ಟಿ ಆಸ್ ದಿ ಸೆಕ್ಸಿಯಸ್ಟ್ ಆಕ್ಟರ್' |access-date=2011-01-13 |archive-date=2012-11-02 |archive-url=https://web.archive.org/web/20121102095034/http://www.filmyposter.com/content/view/47/39/ |url-status=dead }}</ref> ಮಮ್ಮುಟ್ಟಿ ಅಕ್ಷಯ ಯೋಜನೆಯ ಸದ್ಭಾವನೆಯ ರಾಯಭಾರಿ<ref name="thehindubusinessline2006">[http://www.thehindubusinessline.com/2006/02/27/stories/2006022700581700.htm ಮಮ್ಮುಟ್ಟಿ ಎನ್ಲೈವನ್ಸ್ ಅಕ್ಷಯ ನೆಟ್ವರ್ಕ್]..ದಿ ಹಿಂದು ಬಿಸಿನೆಸ್ಲೈನ್''.'' ''26 ಫೆಬ್ರುವರಿ 2006 '' ''2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.''</ref>
== ಕುಟುಂಬ ಮತ್ತು ಆರಂಭಿಕ ಜೀವನ ==
ಮಮ್ಮುಟ್ಟಿ ಅವರು [[ಭಾರತ]]ದ [[ಕೇರಳ]] ರಾಜ್ಯದ ಕೊಟ್ಟಾಯಂ ಜಿಲ್ಲೆಯ ವೈಕೋಮ್ ಬಳಿಯ ಚೆಂಪುವಿನಲ್ಲಿ ಹುಟ್ಟಿ ಬೆಳೆದರು. ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ಅವರು ಹುಟ್ಟಿದರು. ಅವರು ಕುಟುಂಬದ ಹಿರಿಯ ಪುತ್ರರಾಗಿದ್ದರು. ಅವರ ತಂದೆ ಇಸ್ಮೇಲ್ ಕೃಷಿಕರಾಗಿದ್ದು ಅವರ ತಾಯಿ ಫಾತಿಮಾ ಗೃಹಿಣಿಯಾಗಿದ್ದಾರೆ. ಅವರು ಪ್ರೌಢಶಾಲೆ(ಪದವಿ-ಪೂರ್ವ)ಯ ಶಿಕ್ಷಣವನ್ನು ಕೊಚ್ಚಿಯ ಮಹಾರಾಜ ಕಾಲೇಜಿನಲ್ಲಿ ಮುಗಿಸಿದರು. ನಂತರ ಅವರು ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣವನ್ನು ಅಧ್ಯಯನ ಮಾಡಿದರು. ಮಂಜೇರಿಯಲ್ಲಿ ಅವರು ಎರಡು ವರ್ಷಗಳ ಕಾಲ [[ಕಾನೂನು]] ಅಭ್ಯಾಸ ಮಾಡಿದರು. ಅವರು 1980ರಲ್ಲಿ ಸುಲ್ಫಾತ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಪುತ್ರಿ ಸುರುಮಿ(ಜನನ 1982 )ಮತ್ತು ಪುತ್ರ ದುಲ್ಖಾರ್ ಸಲ್ಮಾನ್(ಜನನ 1986<ref name="'Mammootty Bio'" /> ಇದ್ದಾರೆ.
== ನಟನಾ ವೃತ್ತಿ ಬದುಕು ==
{{See also| Filmography of Mammootty}}
=== ಆರಂಭಿಕ ವೃತ್ತಿಜೀವನದ ಹಾದಿ (1971–1980) ===
ಮಮ್ಮುಟ್ಟಿ ಅವರ ಪ್ರಥಮ ತೆರೆಯ ಮೇಲಿನ ಅಭಿನಯವು ಹೆಚ್ಚು ಮನ್ನಣೆ ಪಡೆಯದ 1971ರ ಚಿತ್ರ ''[[ಅನುಭವಾಂಗಳ್ ಪಾಲಿಚಕಲ್]]'' ನ ಅಭಿನಯವಾಗಿದೆ. ಇದನ್ನು [[ಕೆ.ಎಸ್. ಸೇತುಮಾಧವನ್]] ನಿರ್ದೇಶಿಸಿದ್ದರು.<ref>{{cite web |url=http://www.chakpak.com/celebrity/mammootty/filmography/12328 |title='Mammootty filmography' |publisher=Chakpak.com |date= |accessdate=2010-04-22 |archive-date=2009-03-16 |archive-url=https://web.archive.org/web/20090316163250/http://chakpak.com/celebrity/mammootty/filmography/12328 |url-status=dead }}</ref> ಆಗ ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. 1973ರಲ್ಲಿ ಅವರು ''ಕಾಲಚಕ್ರಂ'' ನಲ್ಲಿ ಇನ್ನೊಂದು ಪಾತ್ರವನ್ನು ನಿರ್ವಹಿಸಿದರು. ಇದು ಕೆ.ನಾರಾಯಣನ್ ಅವರು ನಿರ್ದೇಶಿಸಿದ ಪ್ರೇಮ್ ನಜೀರ್ ಚಿತ್ರವಾಗಿದೆ. ತೆರೆಯ ಹೆಸರಾದ ಸಜಿನ್ ಎಂಬ ಹೆಸರಿನೊಂದಿಗೆ ಅವರು ನಟಿಸಿದರು. ನಂತರ ಆ ಹೆಸರನ್ನು ಕೈಬಿಟ್ಟರು.{{Citation needed|date=March 2010}}
ಅವರ ಪ್ರಥಮ ಮುಖ್ಯ ಪಾತ್ರವನ್ನು 1979ರಲ್ಲಿ ''ದೇವಲೋಕಂ'' ನಲ್ಲಿ ವಹಿಸಿದಾಗ, ವೃತ್ತಿಪರ ಚಲನಚಿತ್ರ ಜೀವನವು ಆರಂಭವಾಯಿತು.<ref>[http://entertainment.oneindia.in/celebrities/star-profile/mammootty-profile-060907.html ದಿ ವೆಟರನ್ ಹೀರೋ ಆಫ್ ಮಲಯಾಳಂ ಇಂಡಸ್ಟ್ರಿ] {{Webarchive|url=https://web.archive.org/web/20071019223202/http://entertainment.oneindia.in/celebrities/star-profile/mammootty-profile-060907.html |date=2007-10-19 }}. ''oneindia.in''. 6 ಸೆಪ್ಟೆಂಬರ್ 2007 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.</ref> ಇದನ್ನು ಹಿರಿಯ ನಿರ್ದೇಶಕ ಎಂ.ಟಿ. ವಾಸುದೇವನ್ ನಾಯರ್ ನಿರ್ದೇಶಿಸಿದ್ದರು. ಆದಾಗ್ಯೂ ಈ ಚಲನಚಿತ್ರವು ಬಿಡುಗಡೆಯನ್ನು ಕಾಣಲಿಲ್ಲ.
=== 1980ರ ದಶಕ ===
ಎಂ.ಆಜಾದ್ ನಿರ್ದೇಶನದ ಎಂ.ಟಿ.ವಾಸುದೇವನ್ ನಾಯರ್ ಚಿತ್ರಕಥೆ ಬರೆದ ''ವಿಲ್ಕಾನುಂಡು ಸ್ವಪ್ನಂಗಳ್'' ಮಮ್ಮುಟ್ಟಿಯ ಬಿಡುಗಡೆಯಾದ ಪ್ರಥಮ ಚಿತ್ರ.<ref name="Mammootty completes his 300">{{Cite web |url=http://www.indiaglitz.com/channels/malayalam/article/25761.html |title=ಮಮ್ಮುಟ್ಟಿ ಕಂಪ್ಲೀಟ್ಸ್ ಹಿಸ್ 300 |access-date=2011-01-13 |archive-date=2012-07-09 |archive-url=https://web.archive.org/web/20120709055449/http://www.indiaglitz.com/channels/malayalam/article/25761.html |url-status=dead }}</ref> ಕೆ.ಜಿ.ಜಾರ್ಜ್ ಅವರು ನಿರ್ದೇಶಿಸಿದ ''ಮೇಳಾ'' ಚಿತ್ರದಲ್ಲಿ ಸರ್ಕಸ್ ಕಲಾವಿದನ ಅವರ ಪಾತ್ರ ಮತ್ತು ಐ.ವಿ.ಶಶಿ ನಿರ್ದೇಶನದ ''ತ್ರಿಷ್ಣಾ'' ದಲ್ಲಿನ ಅವರ ಪಾತ್ರಗಳು ನಾಯಕನಟರಾಗಿ ಗಮನಸೆಳೆಯಿತು.<ref name="bio2">{{Cite web |url=http://www.iloveindia.com/indian-heroes/muhammed-kutty.html |title='ಮಮ್ಮುಟ್ಟಿ ಬಿಯೊ' |access-date=2011-01-13 |archive-date=2014-09-12 |archive-url=https://web.archive.org/web/20140912203120/http://www.iloveindia.com/indian-heroes/muhammed-kutty.html |url-status=dead }}</ref><ref name="bio3">{{Cite web |url=http://movie.webindia123.com/movie/asp/artist.asp?a_id=31&name=Mammootty&purpose=Biography |title='ಮಮ್ಮುಟ್ಟಿ ಬಯೋಗ್ರಫಿ' |access-date=2022-10-22 |archive-date=2014-03-16 |archive-url=https://web.archive.org/web/20140316215546/http://movie.webindia123.com/movie/asp/artist.asp?a_id=31&name=Mammootty&purpose=Biography |url-status=dead }}</ref>
1982ರಲ್ಲಿ ಅವರು ಕೆ.ಜಿ. ಜಾರ್ಜ್ ನಿರ್ದೇಶನದ ಪತ್ತೇದಾರಿ ರೋಮಾಂಚಕಾರಿ ಕಥೆ ''ಯವನಿಕಾ'' (1982 )ದಲ್ಲಿ ಪೊಲೀಸ್ ಅಧಿಕಾರಿಯ ಅವರ ಪಾತ್ರ ನಿರ್ವಹಣೆಯಿಂದ ಮಮ್ಮುಟ್ಟಿ ಕಠಿಣ ಪೊಲೀಸ್ ಅಧಿಕಾರಿಯ ಪಾತ್ರವಹಿಸುವ ಪರಂಪರೆ ಆರಂಭಕ್ಕೆ ದಾರಿಕಲ್ಪಿಸಿತು. ಮುಂಬರುವ ವರ್ಷಗಳಲ್ಲಿ ಅವರು ಅನೇಕ ಸಾಹಸ ಮತ್ತು ಪತ್ತೇದಾರಿ ರೋಮಾಂಚಕಾರಿ ಚಿತ್ರಗಳಲ್ಲಿ ಈ ಪಾತ್ರವನ್ನು ಅಭಿನಯಿಸಿದರು.<ref>[http://www.hindustantimes.com/StoryPage/StoryPage.aspx?id=e14ef1df-f9fa-4724-8d0b-4a1244c76604&MatchID1=4582&TeamID1=7&TeamID2=3&MatchType1=2&SeriesID1=1149&PrimaryID=4582&Headline=Mammootty+plays+a+cop+25th+time ಮಮ್ಮುಟ್ಟಿ ಟು ಪ್ಲೇ ಎ ಕಾಪ್ ಫಾರ್ ದಿ 25thಟೈಮ್] {{Webarchive|url=https://web.archive.org/web/20081223052943/http://www.hindustantimes.com/StoryPage/StoryPage.aspx?id=e14ef1df-f9fa-4724-8d0b-4a1244c76604&MatchID1=4582&TeamID1=7&TeamID2=3&MatchType1=2&SeriesID1=1149&PrimaryID=4582&Headline=Mammootty+plays+a+cop+25th+time |date=2008-12-23 }}. ''ಹಿಂದೂಸ್ತಾನ್ಟೈಮ್ಸ್.'' 2007 ಸೆಪ್ಟೆಂಬರ್ 6 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.</ref>
1981ರಲ್ಲಿ ಅವರು ''ಅಹಿಂಸಾ'' ದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ತಮ್ಮ ಪ್ರಥಮ ರಾಜ್ಯ ಪ್ರಶಸ್ತಿಯನ್ನು ಗಳಿಸಿದರು.<ref>{{Cite web |url=http://popcorn.oneindia.in/artist-awards/2447/1/mammootty.html |title=ಮಮ್ಮುಟ್ಟಿ ಪ್ರಶಸ್ತಿಗಳು |access-date=2011-01-13 |archive-date=2009-06-10 |archive-url=https://web.archive.org/web/20090610050042/http://popcorn.oneindia.in/artist-awards/2447/1/mammootty.html |url-status=dead }}</ref>
1980ರ ದಶಕದ ಮಧ್ಯಾವಧಿಯಲ್ಲಿ ಅವರು ಪದ್ಮರಾಜನ್ರವರ ''ಕೂಡೆವಿಡೆ'' ಮತ್ತು ಜೋಷಿಯವರ ''ಆ ರಾತ್ರಿ'' ಚಿತ್ರಗಳಲ್ಲಿ ಅಭಿನಯಿಸಿದರು. ಎಂ.ಟಿ.ವಾಸುದೇವನ್ ನಾಯರ್ ಚಿತ್ರಕಥೆ ಬರೆದ ''ಆಲ್ಕೂತತಿಲ್ ತನಿಯೆ'' ಮತ್ತು ''ಆದಿಯೋಳುಕ್ಕುಕಳ್'' ಚಿತ್ರಗಳಲ್ಲಿ ಅವರ ಅಭಿನಯವು ಗುಣಮಟ್ಟದ ನಟರಾಗಿ ಅವರನ್ನು ಸ್ಥಿರಗೊಳಿಸಿತು.<ref>[http://www.hindu.com/thehindu/fr/2007/01/19/stories/2007011900780100.htm ಟ್ರಿಬ್ಯೂಟ್ ಟು ಪಜಾಸಿ ರಾಜಾ] {{Webarchive|url=https://web.archive.org/web/20130916172813/http://www.hindu.com/thehindu/fr/2007/01/19/stories/2007011900780100.htm |date=2013-09-16 }}. ''ದಿ ಹಿಂದು'' 19 ಜನವರಿ 2007. 2007ರ ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.</ref>
1982ರಿಂದ 1986ರವರೆಗಿನ ಅವರ ಐದು ವರ್ಷಗಳ ಕಾಲದಲ್ಲಿ ಅವರು ನಾಯಕನಟರಾಗಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.<ref name="Mammootty completes his 300" />
ಎಂ.ಟಿ.ವಾಸುದೇವನ್ ನಾಯರ್ ಚಿತ್ರಕತೆ ಮತ್ತು ಐ.ವಿ.ಶಶಿ ನಿರ್ದೇಶನದ ''ಆದಿಯೋಳುಕ್ಕುಕಳ್'' ನಲ್ಲಿನ ''ಕರುಣನ್'' ಪಾತ್ರದಿಂದ ಅತ್ಯುತ್ತಮ ನಟ ವಿಭಾಗದಲ್ಲಿ ಅವರಿಗೆ ರಾಜ್ಯ ಪ್ರಶಸ್ತಿ ಮತ್ತು [[ಫಿಲ್ಮ್ ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿ]]ಯನ್ನು ಗಳಿಸಿಕೊಟ್ಟಿತು. ಮಮ್ಮುಟ್ಟಿ ಅವರು ಬಾಲು ಮಹೇಂದ್ರ ನಿರ್ದೇಶಿಸಿದ ''ಯಾತ್ರಾ'' ಚಿತ್ರಕ್ಕಾಗಿ ರಾಜ್ಯ ವಿಶೇಷ ತೀರ್ಪುಗಾರ ಪ್ರಶಸ್ತಿ ಮತ್ತು ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅದರಲ್ಲಿ ಅವರು ಅರಣ್ಯಾಧಿಕಾರಿಯ ಪಾತ್ರವನ್ನು ವಹಿಸಿದ್ದರು. 80ರ ದಶಕದ ಇತರೆ ಚಲನಚಿತ್ರಗಳು ''ನಿರಾಕ್ಕೂಟ್ಟು'' (1985 ), ನಿವ್ ಡೆಲ್ಲಿ''(1987 ) ಮತ್ತು'' ತನಿವರತನಂ''(1987 ).''
=== 1980 ಮತ್ತು 1990ರ ದಶಕದ ಕೊನೆ ===
1988ರಲ್ಲಿ ಮಮ್ಮುಟ್ಟಿ ''ಒರು CBI ಡೈರಿ ಕುರಿಪ್ಪು'' ವಿನಲ್ಲಿ ಕಾಣಿಸಿಕೊಂಡರು. ಅದರ ಹಿಂದೆಯೇ ಇನ್ನೂ ಮೂರು ಹತ್ಯೆ ನಿಗೂಢತೆಯ ಉತ್ತರಭಾಗಗಳನ್ನು ಅದೇ ಪಾತ್ರಗಳೊಂದಿಗೆ ನಿರ್ಮಿಸಲಾಯಿತು: ''ಜಾಗೃತಾ'' (1989), ''ಸೇತುರಾಂ ಐಯರ್ CBI'' (2004) ಮತ್ತು ''ನೆರಾರಿಯನ್ C.B.I'' (2005). ಎಲ್ಲಾ ಚಿತ್ರಗಳನ್ನು ಕೆ.ಮಧು ನಿರ್ದೇಶಿಸಿದರು. ಎಸ್.ಎನ್.ಸ್ವಾಮಿ ಚಿತ್ರಕಥೆ ಬರೆದಿದ್ದು, ಮಮ್ಮುಟ್ಟಿ ಸೇತುರಾಂ ಐಯರ್ ಪಾತ್ರವನ್ನು ನಿರ್ವಹಿಸಿದರು. ಎಂ.ಟಿ.ವಾಸುದೇವನ್ ನಾಯರ್ ಅವರ ಎರಡು ಚಿತ್ರಗಳಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ಒಂದು ಚಿತ್ರ ''ಅಕ್ಷರಾಂಗಳ್'' ನ್ನು I. V. ಶಶಿನಿರ್ದೇಶಿಸಿದರು. ಇನ್ನೊಂದು ಚಿತ್ರವು ''ಸುಕೃತಂ'' ಹರಿಕುಮಾರ್ ನಿರ್ದೇಶಿಸಿದರು.
ಮಮ್ಮುಟ್ಟಿ ಚಿತ್ರ ''ಒರು ವಡಕ್ಕನ್ ವೀರಗಥಾ'' ದಲ್ಲಿ ಅಭಿನಯಿಸಿದರು. ಇದನ್ನು ಟಿ. ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ಚಿತ್ರಕಥೆ ಬರೆದಿದ್ದಾರೆ. ಅವರ ವಿಶಿಷ್ಟ ಪರಾಕ್ರಮದಿಂದ ಕೂಡಿರುವ, ಆದರೆ ಸಂದರ್ಭಗಳ ಸುಳಿಗೆ ಸಿಕ್ಕಿ ಹೆಸರು ಕೆಡಿಸಿಕೊಂಡ'' ಚೆಕಾವರ್'' (ಬಾಡಿಗೆ ಹೋರಾಟಗಾರ) ಚಿತ್ರಣವು ಅತ್ಯುತ್ತಮ ನಟನಿಗಿರುವ ರಾಷ್ಟ್ರೀಯ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು. ಅಡೂರ್ ಗೋಪಾಲಕೃಷ್ಣ ನಿರ್ದೇಶನದ ''ಮಥಿಲುಕಾಲ್'' ನಲ್ಲಿ ಮಮ್ಮುಟ್ಟಿ ಅಭಿನಯವನ್ನು ಕೂಡ ಪ್ರಶಸ್ತಿಗಾಗಿ ಪರಿಗಣಿಸಲಾಗಿತ್ತು. ಐ. ವಿ. ಶಶಿ ನಿರ್ದೇಶನದ ''ಮೃಗಯಾ'' ದಲ್ಲಿ ಬೇಟೆಗಾರ ವರುಣ್ಣಿ ಪಾತ್ರ ಮತ್ತು ಇನ್ನೊಂದು ಚಿತ್ರ ''ಮಹಾಯಾನಂ'' ಕೂಡ ರಾಜ್ಯ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಮಮ್ಮುಟ್ಟಿ ''ಅಮರಮ್'' ನ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿಯನ್ನು ಗೆದ್ದಿದ್ದು, ಇದನ್ನು ಭರತನ್ ನಿರ್ದೇಶಿಸಿದ್ದಾರೆ.<ref name="Awards and Recognitions">{{Cite web |url=http://www.manoramaonline.com/advt/movie/mammootty_birthday/awards_recognitions.htm |title=ಪ್ರಶಸ್ತಿಗಳು ಮತ್ತು ಮನ್ನಣೆಗಳು |access-date=2011-01-13 |archive-date=2010-08-12 |archive-url=https://web.archive.org/web/20100812024356/http://www.manoramaonline.com/advt/movie/mammootty_birthday/awards_recognitions.htm |url-status=dead }}</ref>
ಮಮ್ಮುಟ್ಟಿ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಅಡೂರ್ ಗೋಪಾಲಕೃಷ್ಣನ್ರವರ ''ವಿಧೇಯನ್'' ಮತ್ತು ಟಿವಿ ಚಂದ್ರನ್ಅವರ ''ಪೊಂಥನ್ ಮಾದಾ '' ಅಭಿನಯಗಳಿಗಾಗಿ ಸ್ವೀಕರಿಸಿದರು. ಎರಡೂ ಚಿತ್ರಗಳ ಪಾತ್ರಗಳಿಗಾಗಿ ಅವರು ರಾಜ್ಯ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದರು. ಕೊಚಿನ್ ಹನೀಫಾ ನಿರ್ದೇಶನದ ''ವಾತ್ಸಲ್ಯಂ'' ನಲ್ಲಿ ಅವರ ಅಭಿನಯವನ್ನು ಕೂಡ ರಾಜ್ಯ ಪ್ರಶಸ್ತಿಗಾಗಿ ಪರಿಗಣಿಸಲಾಗಿತ್ತು.<ref name="Awards and Recognitions" />
1999ರಲ್ಲಿ ಮಮ್ಮುಟ್ಟಿ ತಮ್ಮ ಮೂರನೇ ರಾಷ್ಟ್ರೀಯ ಪ್ರಶಸ್ತಿಯನ್ನು ''ಡಾ. ಬಾಬಾ ಸಾಹೇಬ್ ಅಂಬೇಡ್ಕರ್'' ಎಂಬ [[ಆಂಗ್ಲ|ಇಂಗ್ಲೀಷ್ ಭಾಷೆಯ]] ಚಲನಚಿತ್ರಕ್ಕಾಗಿ ಗೆದ್ದುಕೊಂಡರು. ಇದು [[ಬಿ.ಆರ್.ಅಂಬೇಡ್ಕರ್|ಅಂಬೇಡ್ಕರ್]], ಜೀವನಚರಿತ್ರೆಯನ್ನು ಒಳಗೊಂಡಿದ್ದು, ಜಬ್ಬಾರ್ ಪಟೇಲ್ನಿರ್ದೇಶಿಸಿದ್ದಾರೆ.<ref>[http://ambedkar.org/News/hl/moviepreview.htm ಡಾ. ಬಾಬಾಸಾಹೇಬ್ ಅಂಬೇಡ್ಕರ್-ಮೂವಿ ಪ್ರಿವಿವ್]. ''ambedkar.org''. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.</ref> ಚಲನಚಿತ್ರವನ್ನು ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಸಾಮಾಜಿಕ ನ್ಯಾಯ ಸಚಿವಾಲಯಯವು ಪ್ರಾಯೋಜಿಸಿದೆ.
=== ಪ್ರಸಕ್ತ ಯುಗ, 2000–ಇಂದಿನವರೆಗೆ ===
2000ದ ಪೂರ್ವದಲ್ಲಿ, ಮಮ್ಮುಟ್ಟಿ ಸಿದ್ಧಿಖಿಯವರ ''ಕ್ರೋನಿಕ್ ಬ್ಯಾಚೆಲರ್'', ಕೆ.ಮಧುರವರ ''ಸೇತುರಾಮ ಅಯ್ಯರ್ CBI'' ಮತ್ತು ಬ್ಲೆಸ್ಸಿಯವರ''ಕಾಜ್ಚಾ'' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2004ರಲ್ಲಿ ಅವರು ರಾಜ್ಯ ಪ್ರಶಸ್ತಿಯನ್ನು ''ಕಾಜ್ಚಾ'' ದಲ್ಲಿ ನಿರ್ವಾಹಕ ಮಾಧವನ್ ಚಿತ್ರಣಕ್ಕಾಗಿ ಗೆದ್ದಿದ್ದಾರೆ. ಎರಡು ಪ್ರಮುಖ ಗಲ್ಲಾಪೆಟ್ಟಿಗೆ ಯಶಸ್ವಿ ಚಿತ್ರಗಳಾದ ''ತೊಮ್ಮನುಂ ಮಕ್ಕಳುಂ'' ಮತ್ತು ''ರಾಜಾಮಾಣಿಕ್ಯಂ'' ನೊಂದಿಗೆ ವರ್ಷ 2005 ಅವರ ಪಾಲಿಗೆ ಅತ್ಯಂತ ಯಶಸ್ವಿಯೆಂದು ಸಾಬೀತಾಯಿತು. ಅನ್ವರ್ ರಷೀದ್ ಚೊಚ್ಚಲ ನಿರ್ದೇಶನದ ''ರಾಜಾ ಮಾಣಿಕ್ಯಂ'' ಆ ಕಾಲದ ಮಲಯಾಳಂ ಸಿನೆಮಾದ ಅತ್ಯಂತ ಯಶಸ್ವಿ ಚಿತ್ರವಾಯಿತು.<ref>[http://www.my-kerala.com/cgi-bin/n/viewnews.cgi?newsid1138360311,19240, ರಾಜಾಮಾಣಿಕ್ಯಂ ಲೀಪಿಂಗ್ ಟುವಾರ್ಡ್ಸ್ ದಿ 'ಬಿಗ್ಗೆಸ್ಟ್-ಎವರ್ ಗ್ರೋಸ್ಸೇರ್' ಸ್ಟೇಟಸ್] {{Webarchive|url=https://web.archive.org/web/20071113155331/http://www.my-kerala.com/cgi-bin/n/viewnews.cgi?newsid1138360311,19240, |date=2007-11-13 }}. ''My-Kerala.com News''. 14 ಏಪ್ರಿಲ್ 2007. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.</ref>
2000ಮಧ್ಯಾವಧಿಯ ಇತರೆ ಚಿತ್ರಗಳು ಜಾನಿ ಆಂಟೋನಿಯವರ ''ಥುರುಪ್ಪು ಗುಲಾನ್'' (2006), ಶಫಿಯವರ ''ಮಾಯಾವಿ'' (2007), ಅಮುಲ್ ನೀರದ್ರವರ ''ಬಿಗ್ B'' (2007), ಅನ್ವರ್ ರಷೀದ್ಅವರ ''ಅಣ್ಣನ್ ತಂಬಿ'' (2008)ಮತ್ತು ಜಯರಾಜ್ರವರ ''ಲೌಡ್ಸ್ಪೀಕರ್'' (2009).
2009 ಅಕ್ಟೋಬರ್ನಲ್ಲಿ ''ಪಜಸಿ ರಾಜಾ'', Tಹರಿಹರನ್ ನಿರ್ದೇಶನದಲ್ಲಿ ಮತ್ತು ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆಯೊಂದಿಗೆ ಬಿಡುಗಡೆಯಾಯಿತು. ಮಲೆಯಾಳಂ ಸಿನೆಮಾ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಗಳಿಕೆಯ ಚಲನಚಿತ್ರ ಎಂದು ಇದು ಹೆಸರಾಗಿದೆ.<ref>[http://sify.com/movies/malayalam/fullstory.php?id=14916133&cid=14625530 ಕೇರಳ ಬಾಕ್ಸ್ ಆಫೀಸ್ – ಸೆಪ್ 28 ಟು ಅಕ್ಟೊ 20]. ''ಸಿಫಿ''. 21 ಅಕ್ಟೋಬರ್ 2009 2009 ಜನವರಿ 4ರಂದು ಮರುಸಂಪಾದಿಸಲಾಗಿದೆ.</ref>
2009ರಲ್ಲಿ ಅವರು ತಮ್ಮ ಐದನೇ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿಯನ್ನು ''ಪಾಲೇರಿ ಮಾಣಿಕ್ಯಂ'' ಅಭಿನಯಕ್ಕಾಗಿ ಗೆದ್ದುಕೊಂಡರು.
ಮಮ್ಮುಟ್ಟಿಯವರನ್ನು 2009ರಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಆದರೆ ಅವರು ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಪ್ರಶಸ್ತಿಯನ್ನು ಕಳೆದುಕೊಂಡರು. ಬಚ್ಚನ್ ಅವರಿಗೆ ಪ್ರಶಸ್ತಿ ನೀಡುವ ತೀರ್ಪುಗಾರರ ನಿರ್ಧಾರವನ್ನು ''ಕುಟ್ಟಿ ಶ್ರಾಂಕ್'' (2009ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ವಿಜೇತ)ನ ನಿರ್ದೇಶಕ ಶಾಜಿ ಎನ್.ಕರುಣ್ ಮತ್ತು ''ಪಾಲೇರಿ ಮಾಣಿಕ್ಯಂ'' ನಿರ್ದೇಶಕ ರಂಜಿತ್ ಟೀಕಿಸಿದ್ದಾರೆ.<ref>{{Cite web |url=http://www.mathrubhumi.com/story.php?id=126143 |title='ನ್ಯಾಷನಲ್ ಅವಾರ್ಡ್ ಕ್ರಿಯೇಟ್ಸ್ ಕಂಟ್ರೋವರ್ಸಿ' |access-date=2011-01-13 |archive-date=2010-09-18 |archive-url=https://web.archive.org/web/20100918221930/http://www.mathrubhumi.com/story.php?id=126143 |url-status=dead }}</ref>
ಅವರ ಇತ್ತೀಚಿನ ಬಿಡುಗಡೆ ''ಪ್ರಾಂಚಿಯೇತನ್ ಎಂಡ್ ದಿ ಸೇಂಟ್'' ಚಿತ್ರವನ್ನು ರಂಜಿತ್ನಿರ್ದೇಶಿಸಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ವಿಯಾಯಿತು.<ref>{{cite web|url=http://www.topnews.in/pranchiyettan-and-saint-turns-out-safe-hit-2277767|title=Pranchiyettan And The Saint Turns Out A Safe Hit |date=29 September 2010|publisher=Topnews.in}}</ref>
== ಇತರ ಭಾಷೆಗಳ ಚಿತ್ರಗಳು ==
ಮಮ್ಮುಟ್ಟಿ ಅವರು ಕೆಲವು ಮಲೆಯಾಳಂಯೇತರ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ತಮಿಳು, ತೆಲುಗು, [[ಹಿಂದಿ]], ಕನ್ನಡ ಮತ್ತು[[ಆಂಗ್ಲ|ಇಂಗ್ಲೀಷ್]]ಚಿತ್ರಗಳು ಸೇರಿವೆ. 1989ರಲ್ಲಿ ''ಮೌನಮ್ ಸಮ್ಮತಂ'' ಮೂಲಕ ತಮಿಳಿಗೆ ಚೊಚ್ಚಲ ಪ್ರವೇಶ ಮಾಡಿದರು. ಇದನ್ನು ಕೆ. ಮಧು ನಿರ್ದೇಶಿಸಿದ್ದಾರೆ. ಅವರು ಕೆ. ಬಾಲಚಂದರ್ (''ಅಳಗನ್'' ), ಮಣಿ ರತ್ನಂ (''ತಲಪಥಿ'' ), ಮತ್ತು ರಾಜೀವ್ ಮೆನನ್ ('''' ಕಂಡುಕೊಂಡೈನ್ ಕಂಡುಕೊಂಡೈನ್/4}) ನಿರ್ದೇಶಕರು ಒಳಗೊಂಡ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ''ಕಿಲಿಪೇಚ್ಚು ಕೆಕ್ಕಾವ'' (1993),ಫಾಜಿಲ್ ನಿರ್ದೇಶಿಸಿದ್ದು, ಮಮ್ಮುಟ್ಟಿ ಸಾಹಸಪ್ರಣಯ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೆ. ವಿಶ್ವನಾಥ್ಅವರ ತೆಲುಗು ಚಿತ್ರ ''ಸ್ವಾತಿ ಕಿರಣಂ'' (1992)ನಲ್ಲಿ ಅನಂತ ಶರ್ಮಾ ಪಾತ್ರವನ್ನು ನಿರ್ವಹಿಸಿದ್ದಾರೆ.
ಅವರು 2012ರಲ್ಲಿ ಕನ್ನಡ ಚಿತ್ರ ''ಶಿಕಾರಿ'' ಯಲ್ಲಿ ಅಭಿನಯಿಸಿದ್ದಾರೆ
ಅವರು 1989ರಲ್ಲಿ ಬಿಡುಗಡೆಯಾದ ''ತ್ರಿಯಾತ್ರಿ'' ಮೂಲಕ ಹಿಂದಿ ಚಲನಚಿತ್ರಗಳಿಗೆ ಚೊಚ್ಚಲ ಪ್ರವೇಶ ಮಾಡಿದರು. ಆದರೆ ನಾಯಕನ ಪಾತ್ರದಲ್ಲಿ ಅವರ ಪ್ರಥಮ ಚಿತ್ರವು ''ದರ್ತಿಪುತ್ರ'' ಆಗಿತ್ತು. ಅವರು ಜೀವನಚರಿತ್ರೆಯ ಚಿತ್ರ ''ಡಾ. ಬಾಬಾ ಸಾಹೇಬ್ ಅಂಬೇಡ್ಕರ್'' ನಲ್ಲಿ ನಟಿಸಿದರು. [[ಆಂಗ್ಲ|ಇಂಗ್ಲೀಷ್ ಭಾಷೆ]]ಯಲ್ಲಿರುವ ಇದನ್ನು ಜಬ್ಬಾರ್ ಪಟೇಲ್ ನಿರ್ದೇಶಿಸಿದರು. ಅವರು ''ಸೌವ್ ಜೂಟ್ ಏಕ್ ಸಚ್'' (2004)
ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.
ದುಬೈನಲ್ಲಿ ನಡೆದ 2006ನೇ IIFA ಪ್ರಶಸ್ತಿಗಳ ಸಮಾರಂಭದಲ್ಲಿ,IIFA ಪ್ರಶಸ್ತಿಗಳ ಸಂಘಟಕರು ದಕ್ಷಿಣ ಭಾರತ ಚಲನಚಿತ್ರವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆಂದು ಬಹಿರಂಗವಾಗಿ ಟೀಕಿಸಿದರು.[[ಬಾಲಿವುಡ್]] ಚಿತ್ರೋದ್ಯಮವು ತನ್ನನ್ನು ಅಂತಾರಾಷ್ಟ್ರೀಯ ಮಟ್ಟದ್ದು ಎಂದು ಕರೆದುಕೊಳ್ಳುವುದಕ್ಕೆ ಮುಂಚಿತವಾಗಿ ದಕ್ಷಿಣ ಭಾರತ ಚಲನಚಿತ್ರೋದ್ಯಮದ ಸ್ಪರ್ಧೆಯನ್ನು ಎದುರಿಸಬೇಕು ಎಂದು ಅವರು ಹೇಳಿದರು.<ref>[http://www.hinduonnet.com/thehindu/fr/2006/07/07/stories/2006070703030300.htm ಸೌತ್-ಪಾವ್ಡ್!!] {{Webarchive|url=https://web.archive.org/web/20110120080704/http://www.hinduonnet.com/thehindu/fr/2006/07/07/stories/2006070703030300.htm |date=2011-01-20 }}. ''ದಿ ಹಿಂದು'' ಶುಕ್ರವಾರ, 7 ಜುಲೈ 2006 2009 ಜೂನ್ 19ರಂದು ಮರುಸಂಪಾದಿಸಲಾಗಿದೆ.</ref>
== ಮಾನವೀಯತೆಯ ಕಾರ್ಯಗಳು ==
ಮಮ್ಮುಟ್ಟಿ ಅವರು ಅರ್ಧ ಡಜನ್ಗೂ ಹೆಚ್ಚು ಜನೋಪಕಾರಿ ಯೋಜನೆಗಳಲ್ಲಿ ಒಳಗೊಂಡಿದ್ದು, ಅಗತ್ಯವಾದ ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿವೆ.<ref>[http://www.mammoottylive.com/socialworker/index.php ಮಮ್ಮುಟ್ಟಿ ಆಸ್ ಸೋಷಿಯಲ್ ಆಕ್ಟರ್] {{Webarchive|url=https://web.archive.org/web/20070307102851/http://www.mammoottylive.com/socialworker/index.php |date=2007-03-07 }}. ''Mammoottylive.com''. 25 ಫೆಬ್ರವರಿ ೨೦೦೭, 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.</ref>
=== ನೋವು ಮತ್ತು ಉಪಶಮನ ಕೇಂದ್ರ ===
ಮಮ್ಮುಟ್ಟಿ ನೋವು ಮತ್ತು ಉಪಶಮನ ಆರೈಕೆ ಸೊಸೈಟಿಯ ಆಶ್ರಯದಾತರಾಗಿದ್ದಾರೆ.<ref>[http://painandpalliativecare.org/report_2001.htm ಪೇನ್ ಎಂಡ್ ಪ್ಯಾಲಿಯೇಟಿವ್ ಕೇರ್ ಸೊಸೈಟಿ ಪ್ಯಾಟ್ರನ್ಸ್] {{Webarchive|url=https://web.archive.org/web/20160311185957/http://www.painandpalliativecare.org/report_2001.htm |date=2016-03-11 }}. ''painandpalliativecare.org ''. ಜುಲೈ 2007 2007ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.</ref> ಇದು [[ಕೇರಳ]]ದ ಧರ್ಮದತ್ತಿ ಸಂಸ್ಥೆ ಯಾಗಿದೆ. ವಿಷಮಾವಸ್ಥೆಯ [[ಕ್ಯಾನ್ಸರ್|ಕ್ಯಾನ್ಸರ್]]ಪೀಡಿತ ರೋಗಿಗಳ ಜೀವನ ಮಟ್ಟವನ್ನು ಸುಧಾರಿಸುವ ಗುರಿಯೊಂದಿಗೆ ಇದನ್ನು ಸ್ಥಾಪಿಸಲಾಗಿದೆ. [[ಭಾರತ]]ದ ಕೋಳಿಕೋಡ್ನಲ್ಲಿ ನೆಲೆಗೊಂಡಿರುವ ನೋವು ಮತ್ತು ಉಪಶಮನ ಆರೈಕೆ ಕೇಂದ್ರದ ಇಂಧನ ಮತ್ತು ಎಂಜಿನ್ ಅವರಾಗಿದ್ದಾರೆ.<ref>[http://painandpalliativecare.org/aboutus.htm ರೆಲೆವನ್ಸ್ ಆಫ್ ದಿ ಪೇನ್ ಎಂಡ್ ಪ್ಯಾಲಿಯೇಟಿವ್ ಕೇರ್ ಸೊಸೈಟಿ.] {{Webarchive|url=https://web.archive.org/web/20160309102108/http://painandpalliativecare.org/aboutus.htm |date=2016-03-09 }}. ''painandpalliativecare.org ''. ಅಕ್ಟೋಬರ್, 2006 ಮರುಸಂಪಾದನೆ 30 ಅಕ್ಟೋಬರ್ 2007.</ref> [[ಕೇರಳ]]ದಾದ್ಯಂತ [[ಕ್ಯಾನ್ಸರ್|ಕ್ಯಾನ್ಸರ್]]ನಿಂದ ನರಳುವ ಜನರಿಗೆ ನೋವು ಮತ್ತು ಉಪಶಮನದ ಆರೈಕೆ ನೀಡುವ ವಿನೂತನ ಯೋಜನೆಯನ್ನು ಮಮ್ಮುಟಿ ಮಂಡಿಸಿದ್ದಾರೆ.<ref>[http://keralas.s3.amazonaws.com/forms_of_kerala ಫಾರಂ ಆಫ್ ಕೇರಳ] {{Webarchive|url=https://web.archive.org/web/20200318033235/http://keralas.s3.amazonaws.com/forms_of_kerala |date=2020-03-18 }} ''amazon news''.</ref>
=== ಜೀವನ್ ಜ್ಯೋತಿ ===
ಮಮ್ಮುಟ್ಟಿ ಅವರು ಸಾಮಾಜಿಕ ಕಾರ್ಯದ ಯೋಜನೆ ಜೀವನ್ ಜ್ಯೋತಿಯ ರಾಯಭಾರಿಯಾಗಿದ್ದಾರೆ. ಯಾವುದೇ ನೇತ್ರ ರೋಗಗಳಿಗೆ ಹೃದಯಸಂಬಂಧಿ ರೋಗಗಳಿಗೆ, ಅಸ್ಥಿಚಿಕಿತ್ಸೆ ಸಂಬಂಧಿ ರೋಗಗಳಿಗೆ ಪಿತ್ತಜನಕಾಂಗ ರೋಗಗಳು, ಮೂತ್ರಪಿಂಡ ವೈಫಲ್ಯಗಳು, ಹೇಮೋಫಿಲಿಯ ರೋಗಗಳು ಅಥವಾ ENT ಸಮಸ್ಯೆ{{Citation needed|date=August 2008}}ಗಳಿಗೆ ಚಿಕಿತ್ಸೆ ಅರಸುವ ಜನರಿಗೆ ನೆರವಾಗುವ ಗುರಿಯನ್ನು ಹೊಂದಿದೆ.
=== ಸ್ಟ್ರೀಟ್ ಇಂಡಿಯ ಮೂವ್ಮೆಂಟ್ ===
ಮಮ್ಮುಟ್ಟಿ ಅವರು ಧರ್ಮದತ್ತಿ ಯೋಜನೆ "ಸ್ಟ್ರೀಟ್ ಇಂಡಿಯ ಮೂವ್ಮೆಂಟ್" ಸದ್ಭಾವನೆ ರಾಯಭಾರಿಯಾಗಿದ್ದು, ಮಕ್ಕಳ ಭಿಕ್ಷಾಟನೆ ಮತ್ತು ಮಕ್ಕಳ ದುಡಿಮೆಯ ನಿರ್ಮೂಲನದ ಗುರಿಯನ್ನು ಹೊಂದಿದೆ. ಅವರು ಈ ಅಭಿಯಾನದ ಚಟುವಟಿಕೆಗಳನ್ನು ಉತ್ತೇಜಿಸಿದ್ದು, ಇದು ಮಕ್ಕಳನ್ನು ನೋಡಿಕೊಳ್ಳುವ ಅನಾಥಾಲಯಗಳು ಮತ್ತು ಸಂಸ್ಥೆಗಳ ಜತೆ ಜಾಲಗಳನ್ನು ಹೊಂದಿದೆ.<ref>[http://www.hindu.com/2006/07/14/stories/2006071403590200.htm ಮಮ್ಮುಟ್ಟಿ ಫಾರ್ ಎ ಕಾಸ್] {{Webarchive|url=https://web.archive.org/web/20130927232558/http://www.hindu.com/2006/07/14/stories/2006071403590200.htm |date=2013-09-27 }} ''ದಿ ಹಿಂದು'' ಶುಕ್ರವಾರ, 14 ಜುಲೈ 2006 2009 ಜೂನ್ 19ರಂದು ಮರುಸಂಪಾದಿಸಲಾಗಿದೆ.</ref>
=== ಕಾಜ್ಚಾ- ಉಚಿತ ಕಣ್ಣಿನ ಆರೈಕೆ ಮತ್ತು ಚಿಕಿತ್ಸೆ ===
ಕಾಜ್ಚಾ ಉಚಿತ ಕಣ್ಣಿನ ಆರೈಕೆ ಮತ್ತು ಚಿಕಿತ್ಸೆ ನೀಡಲು ಮಮ್ಮುಟ್ಟಿ ಅಭಿಮಾನಿಗಳ ಕಲ್ಯಾಣ ಸಂಘ ಮತ್ತು ಮಮ್ಮುಟ್ಟಿ ಟೈಮ್ಸ್ ಸಂಘಟಿಸಿದ ಸಾಹಸವಾಗಿದೆ. ಲಿಟರ್ ಫ್ಲವರ್ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಮತ್ತು [[ಕೇರಳ]]ದ ಕಣ್ಣಿನ ಬ್ಯಾಂಕ್ ಅಸೋಸಿಯೇಷನ್ ಸಹಯೋಗದೊಂದಿಗೆ ಇದನ್ನು ಸಂಘಟಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ಚಟುವಟಿಕೆಯು ಮಕ್ಕಳಿಗೆ ಉಚಿತ ಕನ್ನಡಕಗಳ ವಿತರಣೆ ಮಾಡುವುದಾಗಿದೆ. ಈ ಉದ್ದೇಶಕ್ಕೆ [[ಭಾರತದ ಅಧ್ಯಕ್ಷರು|ಭಾರತದ ರಾಷ್ಟ್ರಪತಿ]] ಕಚೇರಿಯಿಂದ ಸ್ವೀಕರಿಸಿದ ವಿಶೇಷ ನಿಧಿಯನ್ನು ಬಳಸಲಾಗುವುದು. ಈ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಯಿತು.<ref>[http://www.mammootty.com/kazhcha.htm ಕಾಜಚಾ 06-07 –ಫ್ರೀ ಐ ಕೇರ್ ಎಂಡ್ ಟ್ರೀಟ್ಮೆಂಟ್] {{Webarchive|url=https://web.archive.org/web/20081217194054/http://www.mammootty.com/kazhcha.htm |date=2008-12-17 }}. Mammootty.com. 13 ಜುಲೈ 2006 ಮರುಸಂಪಾದಿಸಿದೆ 30ಅಕ್ಟೋಬರ್ 2007.</ref>
=== ಆಹಾರ ಮತ್ತು ಸಾಮಗ್ರಿಗಳ ದಾನ ===
2007ರ ಓಣಂ ಸಂದರ್ಭದಲ್ಲಿ, ಮಮ್ಮುಟ್ಟಿ ಕೊಟ್ಟಾಯಂ ಜಿಲ್ಲೆಯ ಕಾಂಜಿರಪಲ್ಲಿ ಬಳಿಯ ಪರತ್ತೋಡುನ ಸಾವಿರಾರು ಕುಟುಂಬಗಳಿಗೆ ಆಹಾರಪದಾರ್ಥಗಳನ್ನು ಉಚಿತವಾಗಿ ಹಂಚಿದರು. [[ಕೇರಳ]]ದ ಈ ಗ್ರಾಮವು [[ಚಿಕೂನ್ ಗುನ್ಯಾ|ಚಿಕನ್ಗುನ್ಯಾ]]ದಿಂದ ಪೀಡಿತವಾಗಿತ್ತು. ರಾಜ್ಯದಲ್ಲಿ ಹೆಚ್ಚಿನ ಜೀವಗಳನ್ನು ಬಲಿತೆಗೆದುಕೊಂಡ ಈ ಗ್ರಾಮವು ರೋಗದಿಂದ ತೀವ್ರ ಪೀಡಿತವಾಗಿತ್ತು.<ref>{{cite web |url=http://www.monstersandcritics.com/movies/indiancinema/news/article_1344287.php/Mammootty_to_donate_food_to_chikunguniya-hit_village |title=Mammootty to donate food to chikunguniya-hit village |publisher=Monstersandcritics.com |date=2007-08-17 |accessdate=2010-04-22 |archiveurl=https://archive.is/20121208211926/www.monstersandcritics.com/movies/indiancinema/news/article_1344287.php/Mammootty_to_donate_food_to_chikunguniya-hit_village |archivedate=2012-12-08 |url-status=dead }}</ref> ಪತ್ರಿಕಾಗೋಷ್ಠಿಯೊಂದರಲ್ಲಿ ಮಮ್ಮುಟ್ಟಿ ಅದಕ್ಕೆ ಪ್ರೇರಣೆಗಳನ್ನು ವಿವರಿಸಿದರು.{{cquote| I decided to do this because the village has lost the maximum number of people to chikunguniya in the state this year. And this is not a publicity event and I would not be going there to distribute it either. This is done to see that others also come to extend a helping hand to those who are suffering.}}
=== ಅಕ್ಷಯ: ಮಾಹಿತಿ ತಂತ್ರಜ್ಞಾನ ಪ್ರಸಾರ ===
ಕೇರಳ ಸರ್ಕಾರದ [[ಮಾಹಿತಿ ತಂತ್ರಜ್ಞಾನ]] ಪ್ರಸಾರ ಯೋಜನೆಯಾದ ಅಕ್ಷಯಕ್ಕೆ ಮಮ್ಮುಟ್ಟಿ ಸದ್ಭಾವನೆ ರಾಯಭಾರಿಯಾಗಿದ್ದರು.<ref>[http://www.keralaitmission.org/web/newsletter/feb-ii-2006.html ಸ್ಟಾರ್ ಶೈನ್ಸ್ ಆನ್ ಪ್ರಾಜೆಕ್ಟ್ ಅಕ್ಷಯ] {{Webarchive|url=https://web.archive.org/web/20120224194026/http://www.keralaitmission.org/web/newsletter/feb-ii-2006.html |date=2012-02-24 }} ''KeralaITmission.org'' 25 ಫೆಬ್ರವರಿ 2006. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.</ref><ref>[http://www.hindu.com/2006/11/03/stories/2006110318920500.htm ಮಮ್ಮುಟ್ಟಿ ಎಸ್ ಬ್ರಾಂಡ್ ಅಂಬಾಸಿಡರ್ ಹ್ಯಾಸ್ ಹೆಲ್ಪಡ್ ಅಕ್ಷಯ ಗೇನ್ ಪಬ್ಲಿಸಿಟಿ] {{Webarchive|url=https://web.archive.org/web/20140110222025/http://www.hindu.com/2006/11/03/stories/2006110318920500.htm |date=2014-01-10 }}. ''ದಿ ಹಿಂದು'' 3 ನವೆಂಬರ್ 2006. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.</ref> ಅವರು 2006ರ ಫೆಬ್ರವರಿ 26ರಂದು ವಿಡಿಯೊ ಜಾಲದ ಕಾರ್ಯಕ್ರಮದ ಮೂಲಕ ಔಪಚಾರಿಕವಾಗಿ ಈ ಪಾತ್ರ ವಹಿಸಿದರು. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲಾ ಮುಖ್ಯಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು.<ref name="thehindubusinessline2006" /> ಮಮ್ಮುಟ್ಟಿ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಜಾಹೀರಾತುಗಳಲ್ಲಿ ಮತ್ತು ಇತರೆ ಸಾರ್ವಜನಿಕ ವಸ್ತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಅಭಿಯಾನದ ನೇತೃತ್ವ ವಹಿಸಿದರು. ಅದು ಅಕ್ಷಯ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸಿತು. ಅವರು ವಿವರಿಸಿದ್ದು,
{{cquote|I am really happy to be associated with this unique project that promises to ring in wholesome change to the perceptions about Kerala as it seeks to make its presence felt in the digital era... If we manage to reach the benefits of information technology to the entire population, we would be able to raise ourselves to the levels of a developed society. I understand that the Akshaya project has been launched with this objective. I am sure this unique project will go to make the State a fully empowered knowledge society.<ref name="thehindubusinessline.com">[http://www.thehindubusinessline.com/2006/02/22/stories/2006022202131900.htm Mammootty is goodwill ambassador for Akshaya]. ''The Hindu Business Line''. 21 February 2006. Retrieved 30 October 2007.</ref>}}
== ದೂರದರ್ಶನದ ವೃತ್ತಿಜೀವನ ==
[[File:Mammootty 2007.jpg|thumb|2007ರಲ್ಲಿ ಮಮ್ಮುಟ್ಟಿ]]
2010ರಲ್ಲಿ ಮಮ್ಮುಟ್ಟಿ ಮಲಯಾಳಂ ಕಮ್ಯುನಿಕೇಷನ್ಸ್ ಅಧ್ಯಕ್ಷರಾಗಿದ್ದು,<ref name="kairalitv.in">[http://kairalitv.in/tv/aboutus.htm ಮಲಯಾಳಂ ಕಮ್ಯುನಿಕೇಷನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್] {{Webarchive|url=https://web.archive.org/web/20150926012304/http://kairalitv.in/tv/aboutus.htm |date=2015-09-26 }}. “kairalitv.in''. 1 ನವೆಂಬರ್ 2004. '' ''30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.''</ref> ಅದು ಕೈರಾಲಿ TV, ಪೀಪಲ್ TV ಮತ್ತು ಚಾನಲ್ ವಿಮುಂತಾದ ಮಲಯಾಳಂ TV ಚಾನಲ್ಗಳನ್ನು ನಡೆಸುತ್ತಿದೆ.
ಅವರು ಟೆಲಿವಿಷನ್ ನಿರ್ಮಾಣ ಕಂಪೆನಿ ಮೆಗಾಬೈಟ್ಸ್ನ್ನು ರಚಿಸಿದರು. ಅದು ಕೆಲವು [[ಧಾರಾವಾಹಿ|ಟೆಲಿವಿಷನ್ ಸರಣಿ]]ಗಳನ್ನು ನಿರ್ಮಿಸಿದೆ. ಅದರಲ್ಲಿ ಮೊದಲನೆಯದು 1990ರ ದಶಕದ ಕೊನೆಯ ''ಜ್ವಲಾಯಯ್''. ನಿರ್ಮಾಪಕರಾಗಿ ಇದು ಅವರ ಪ್ರಥಮ ಯೋಜನೆಯಾಗಿದೆ.<ref>[http://www.rediff.com/entertai/2001/jan/24mallu.htm "ವೈ ಶುಡ್ ದೆ? ][http://www.rediff.com/entertai/2001/jan/24mallu.htm ಎಸ್ಪೆಶಲಿ ವೆನ್ ಥೆಯ್ ಆರ್ ಬ್ಯುಸಿ ಪ್ರೋಡ್ಯುಸಿಂಗ್ ಎ ಸೂಪರ್ಹಿಟ್ ಟೆಲಿವಿಷನ್ ಸೋಪ್"]. rediff.com. 21 ಡಿಸೆಂಬರ್ 1998 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.</ref> ''ಜ್ವಲಾಯಯ್'' [[ಮಲಯಾಳಂ|ಮಲೆಯಾಳಂ]] ಟೆಲಿವಿಷನ್ನಲ್ಲಿ ಇತಿಹಾಸವನ್ನು ನಿರ್ಮಿಸಿತು.<ref>[http://www.ddktvm.gov.in/index.php?option=com_content&task=view&id=5&Itemid=26 ಮೇಗ ಸೀರಿಯಲ್ಸ್ ಮೇಗಾ ಹಿಟ್ಸ್] {{Webarchive|url=https://web.archive.org/web/20160305053037/http://ddktvm.gov.in/index.php?id=5&itemid=26&option=com_content&task=view |date=2016-03-05 }}. rediff.com. 28 ಅಕ್ಟೋಬರ್ 2006 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.</ref> ಅವರು ಮಮ್ಮುಟ್ಟಿ ಟೆಕ್ನೊಟೈನ್ಮೆಂಟ್ ಎಂಬ ಹೆಸರಿನ ಚಲನಚಿತ್ರ ಹಂಚಿಕೆ ಕಂಪೆನಿಯನ್ನು ಕೂಡ ಆರಂಭಿಸಿದರು.<ref>[http://movies.indiainfo.com/malayalam/movienews/morenews37.html ಮಮ್ಮುಟ್ಟಿ ಇನ್ ವೈಸ್ ಟೆಕ್ನೋಟೈನ್ಮೆಂಟ್ ಟ್ರಿಕ್] {{Webarchive|url=https://web.archive.org/web/20070825062501/http://movies.indiainfo.com/malayalam/movienews/morenews37.html |date=2007-08-25 }} ''Indiainfo.com'' ಮಾರ್ಚ್ 2002. 2009ರ ಜೂನ್ 19ರಂದು ಮರುಸಂಪಾದಿಸಲಾಯಿತು.</ref> ಅದು [[ಕೇರಳ]]ದಲ್ಲಿ ''ಕಾರ್ಮೆಘಮ್'' ತಮಿಳು [[ಸಿನಮಾ|ಚಿತ್ರ]]ವನ್ನು ಹಂಚಿಕೆ ಮಾಡಿದೆ. ಹಂಚಿಕೆ ಹಕ್ಕುಗಳಿಂದ ಅದು ತನ್ನ ಪ್ರಥಮ ಪಾಲನ್ನು ಪಡೆಯಿತು.
== ಇತರೆ ಚಟುವಟಿಕೆಗಳು ==
ಮಮ್ಮುಟ್ಟಿ 2006ರ ಅಕ್ಟೋಬರ್ 16ರಂದು [[ಕೇರಳ]] ಮೂಲದ ಸೌತ್ ಇಂಡಿಯನ್ ಬ್ಯಾಂಕ್ನ ಬ್ರಾಂಡ್ ರಾಯಭಾರಿಯಾದರು.<ref>[http://www.southindianbank.com/News/newsdetails.aspx?news_id=105 ಸೌತ್ ಇಂಡಿಯನ್ ಬ್ಯಾಂಕ್ ಅನೌನ್ಸಸ್ ಮಮ್ಮುಟ್ಟಿ ಆಸ್ ಬ್ರಾಂಡ್ ಅಂಬಾಸಿಡರ್]. ''SouthIndianBank.com''. 16 ಅಕ್ಟೋಬರ್ 2006 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.</ref><ref>[http://indiaearnings.moneycontrol.com/sub_india/corpannoun.php?sel_comp=SIB ಸೌತ್ ಇಂಡಿಯನ್ ಬ್ಯಾಂಕ್ ಹ್ಯಾಸ್ ಅಪಾಯಿಂಟೆಡ್ ಪದ್ಮಶ್ರೀ ಭಾರತ್ ಮಮ್ಮುಟ್ಟಿ ಆಸ್ ಬ್ರಾಂಡ್ ಅಂಬಾಸಿಡರ್] {{Webarchive|url=https://web.archive.org/web/20160122145403/http://indiaearnings.moneycontrol.com/sub_india/corpannoun.php?sel_comp=SIB |date=2016-01-22 }}. ''moneycontrol.com''. 16 ಅಕ್ಟೋಬರ್ 2006 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.</ref> ಅವರು ಕೇರಳ ವಾಲಿಬಾಲ್ ಲೀಗ್ನ ಬ್ರಾಂಡ್ ರಾಯಭಾರಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.<ref>[http://www.blonnet.com/2009/11/04/stories/2009110451451700.htm ಕೇರಳ ವಾಲಿಬಾಲ್ ಲೀಗ್ ಫಾರ್ಮಡ್ – ಮಮ್ಮುಟ್ಟಿ ಆಸ್ ಬ್ರಾಂಡ್ ಅಂಬಾಸಿಡರ್] {{Webarchive|url=https://web.archive.org/web/20110102161115/http://www.blonnet.com/2009/11/04/stories/2009110451451700.htm |date=2011-01-02 }}. ''ಹಿಂದು ಬಿಸಿನೆಸ್ ಲೈನ್''. ನವೆಂಬರ್ 04, 2009.</ref>
ಮಮ್ಮುಟ್ಟಿ ಮತ್ತು ದುಬೈ ಮೂಲದ ಉದ್ಯಮಿ MA ಯೂಸುಫ್ ಅಲಿ ದುಬೈ ಇಂಟರ್ನೆಟ್ ಸಿಟಿ (DIC) ಅಧಿಕಾರಿಗಳನ್ನು ಭೇಟಿ ಮಾಡಿ ಕೊಚ್ಚಿಯಲ್ಲಿ ಉದ್ದೇಶಿತ ಸ್ಮಾರ್ಟ್ ಸಿಟಿ ಯೋಜನೆಗೆ ಲಾಬಿ ಮಾಡಿದರು,.<ref>[http://www.ibnlive.com/news/business/04_2007/mammootty-brings-it-park-to-kerala-38529.html ಮಮ್ಮುಟ್ಟಿ ಬ್ರಿಂಗ್ಸ್ IT ಪಾರ್ಕ್ ಟು ಕೇರಳ] {{Webarchive|url=https://web.archive.org/web/20080512054012/http://www.ibnlive.com/news/business/04_2007/mammootty-brings-it-park-to-kerala-38529.html |date=2008-05-12 }}. ''ibnlive.com, IANS ''. 14 ಏಪ್ರಿಲ್ 2007, 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.</ref>
ಮಮ್ಮುಟ್ಟಿ ತಮ್ಮ ಪ್ರಥಮ ಪುಸ್ತಕ ಕಾಜ್ಚಾಪಾಡುನಲ್ಲಿ(ಬಹುಮಟ್ಟಿಗೆ ''"ದೃಷ್ಟಿಕೋನ"'' ಎಂದು ಅನುವಾದ),ವರ್ಷಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಅವರು ಬರೆದ ಸಣ್ಣ ಪ್ರಬಂಧಗಳ ಸಂಗ್ರಹವಾಗಿದೆ.<ref>[http://www.rediff.com/movies/2006/aug/16mam.htm ಮೀಟ್ ಮಮ್ಮುಟ್ಟಿ, ದಿ ರೈಟರ್]. “rediff.com''. '' ''16 ಆಗಸ್ಟ್ 2006. '' ''30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.''</ref><ref>{{cite web |author=rahees says: |url=http://winkerala.com/704/kerala-state-best-actor-award-2009-for-mammootty |title=Mammootty won the best actor award for Kerala State Film awards 2009 |publisher=Winkerala.com |date=2010-04-06 |accessdate=2010-04-22 |archive-date=2010-04-09 |archive-url=https://web.archive.org/web/20100409061242/http://winkerala.com/704/kerala-state-best-actor-award-2009-for-mammootty |url-status=dead }}</ref>
== ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು ==
{{Main|List of awards and nominations received by Mammootty}}
=== ನಾಗರಿಕ ಗೌರವಗಳು ===
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:180px"| ಪ್ರಶಸ್ತಿ
! style="width:120px"| ವಿಭಾಗ
! style="width:180px"| ಪ್ರಶಸ್ತಿ ನೀಡಿದವರು
! class="unsortable" style="width:130px"| ಟಿಪ್ಪಣಿಗಳು
|-
| style="text-align:center"| 001
| style="text-align:center"| 1998
| [[ಪದ್ಮಶ್ರೀ]]
| ಕಲೆ, [[ಸಿನಮಾ|ಸಿನೆಮಾ]]
| [[ಭಾರತ ಸರ್ಕಾರ]]
| {{hidden | headercss = text-align: left;
| header = More
| content = In January 1998, the [[ಭಾರತ ಸರ್ಕಾರ|Government of India]] honoured Mammootty with the civilian award, [[Padma Shri]], awarded for his national service, including his contributions to the Indian film industry.
|-
| style="text-align:center"| 002
| style="text-align:center"| 2026
| [[ಪದ್ಮ ಭೂಷಣ]]
| ಕಲೆ, [[ಸಿನಮಾ|ಸಿನೆಮಾ]]
| [[ಭಾರತ ಸರ್ಕಾರ]]
| {{hidden | headercss = text-align: left;
| header = More
| content = In January 2026, the [[ಭಾರತ ಸರ್ಕಾರ|Government of India]] honoured Mammootty with the civilian award, [[Padma Bhushan]], awarded for his national service, including his contributions to the Indian film industry.
}}
|}
=== ಗೌರವ ಪದವಿಗಳು ===
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:180px"| ಪ್ರಶಸ್ತಿ
! style="width:120px"| ವಿಭಾಗ
! style="width:180px"| ಪ್ರಶಸ್ತಿ ನೀಡಿದವರು
! class="unsortable" style="width:130px"| ಟಿಪ್ಪಣಿಗಳು
|-
| style="text-align:center"| 002
| style="text-align:center"| 2010
| D.ಲಿಟ್.
| ಕಲೆ, [[ಸಿನಮಾ|ಸಿನೆಮಾ]]
| ಕೇರಳ ವಿಶ್ವವಿದ್ಯಾನಿಲಯ
| {{hidden | headercss = text-align: left;
| header = More
| content = In January 2010, the [[University of Kerala]] honoured Mammootty with a Doctorate of Letters ([[D.Litt.]]), awarded for his national service, including his contributions to the Indian film industry.
}}
|-
| style="text-align:center"| 001
| style="text-align:center"| 2010
| D.ಲಿಟ್
| ಕಲೆ, ಸಿನೆಮಾ
| ಕಲ್ಲಿಕೋಟೆ ವಿಶ್ವವಿದ್ಯಾನಿಲಯ
| {{hidden | headercss = text-align: left;
| header = More
| content = In December 2010, the [[University of Calicut]] honoured Mammootty with a Doctorate of Letters ([[D.Litt.]]), awarded for his national service, including his contributions to the Indian film industry.
}}
|}
=== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ===
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:120px"| ವಿಭಾಗ
! style="width:100px"| ಭಾಷೆ
! style="width:180px"| ಚಿತ್ರ(ಗಳು)
! style="width:180px"| ಪಾತ್ರ (ಗಳು)
|-
| style="text-align:center"| 003
| style="text-align:center"| 1998
| ಅತ್ಯುತ್ತಮ ನಟ
| [[ಆಂಗ್ಲ|ಇಂಗ್ಲೀಷ್]]
| ''Dr. ಬಾಬಾಸಾಹೇಬ್ ಅಂಬೇಡ್ಕರ್''
| [[ಬಿ.ಆರ್.ಅಂಬೇಡ್ಕರ್|Dr. B. R. ಅಂಬೇಡ್ಕರ್]]
|-
| style="text-align:center"| 002
| style="text-align:center"| 1993
| ಅತ್ಯುತ್ತಮ ನಟ
| [[ಮಲಯಾಳಂ]]
| ''ವಿಧೇಯನ್'' <br>''ಪೊಂಥಾನ್ ಮಾದಾ''
| ಭಾಸ್ಕರ್ ಪಟೇಲಾರ್<br>ಮಾದಾ
|-
| style="text-align:center"| 001
| style="text-align:center"| 1989
| ಅತ್ಯುತ್ತಮ ನಟ
| ಮಲಯಾಳಂ
| ''ಒರು ವಡಕ್ಕನ್ ವೀರಗಥಾ'' <br>''ಮಥಿಲುಕಾಲ್''
| ಚಂತು ಚೆಕಾವರ್ ವೈಕೋಂ ಮೊಹಮ್ಮದ್ ಬಷೀರ್
|}
=== ಕೇರಳ ರಾಜ್ಯದ ಚಲನಚಿತ್ರ ಪ್ರಶಸ್ತಿಗಳು ===
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:180px"| ವಿಭಾಗ
! style="width:120px"| ಭಾಷೆ
! style="width:180px"| ಚಿತ್ರ(ಗಳು)
! style="width:130px"| ಪಾತ್ರ(ಗಳು)
|-
| style="text-align:center"| 007
| style="text-align:center"| 2009
| ಅತ್ಯುತ್ತಮ ನಟ
| [[ಮಲಯಾಳಂ]]
| ''ಪಾಲೇರಿ ಮಾಣಿಕ್ಯಂ''
| ಮುರಿಕ್ಕುಂ ಕುಣ್ಣಥು ಅಹ್ಮದ್ ಹಾಜಿ, ಹರಿದಾಸ್ ಮತ್ತು ಖಾಲಿದ್ ಅಹ್ಮದ್
|-
| style="text-align:center"| 006
| style="text-align:center"| 2004
| ಅತ್ಯುತ್ತಮ ನಟ
| ಮಲಯಾಳಂ
| ''ಕಾಜ್ಚಾ''
| ಮಾಧವನ್
|-
| style="text-align:center"| 005
| style="text-align:center"| 1993
| ಅತ್ಯುತ್ತಮ ನಟ
| ಮಲಯಾಳಂ
| ''ವಿಧೇಯನ್'' <br>''ಪೊಂಥಾನ್ ಮಾದಾ'' <br>''ವಾತ್ಸಲ್ಯಂ''
| ಭಾಸ್ಕರ್ ಪಟೇಲರ್<br>ಮಾದಾ<br>ರಾಘವನ್ ನಾಯರ್
|-
| style="text-align:center"| 004
| style="text-align:center"| 1989
| ಅತ್ಯುತ್ತಮ ನಟ
| ಮಲಯಾಳಂ
| ''ಒರು ವಡಕ್ಕನ್ ವೀರಗಥಾ'' <br>''ಮೃಗಯಾ'' <br>''ಮಹಾಯಾನಂ''
| ಚಾಂತು ಚೆಕಾವರ್ <br>ವಾರುಣ್ಣಿ<br>ಚಂದ್ರು
|-
| style="text-align:center"| 003
| style="text-align:center"| 1985
| ವಿಶೇಷ ತೀರ್ಪುಗಾರ ಪ್ರಶಸ್ತಿ
| ಮಲಯಾಳಂ
| ''ಯಾತ್ರಾ'' <br>''ನಿರಕ್ಕೂಟ್ಟು''
| ಉನ್ನಿಕೃಷ್ಣನ್<br>ರವಿ ವರ್ಮಾ
|-
| style="text-align:center"| 002
| style="text-align:center"| 1984
| ಅತ್ಯುತ್ತಮ ನಟ
| ಮಲಯಾಳಂ
| ''ಅದಿಯೋಜುಕ್ಕುಕಲ್''
| ಕರುಣನ್
|-
| style="text-align:center"| 001
| style="text-align:center"| 1981
| ಅತ್ಯುತ್ತಮ ಪೋಷಕ ನಟ
| ಮಲಯಾಳಂ
| ''ಅಹಿಂಸಾ''
| ವಾಸು
|}
=== ಫಿಲ್ಮ್ಫೇರ್ ಪ್ರಶಸ್ತಿಗಳು ===
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:180px"| ವಿಭಾಗ
! style="width:120px"| ಭಾಷೆ
! style="width:180px"| ಚಿತ್ರ(ಗಳು)
! style="width:130px"| ಪಾತ್ರ(ಗಳು)
|-
| style="text-align:center"| 009
| style="text-align:center"| 2009
| ಅತ್ಯುತ್ತಮ ನಟ
| [[ಮಲಯಾಳಂ]]
| ''ಪಾಲೇರಿ ಮಾಣಿಕ್ಯಂ''
| ಅಹ್ಮದ್ ಹಾಜಿ
|-
| style="text-align:center"| 008
| style="text-align:center"| 2006
| ಅತ್ಯುತ್ತಮ ನಟ
| [[ಮಲಯಾಳಂ]]
| ''ಕರುಥ ಪಕ್ಷಿಕಳ್''
| ಮುರುಗನ್
|-
| style="text-align:center"| 007
| style="text-align:center"| 2004
| ಅತ್ಯುತ್ತಮ ನಟ
| ಮಲಯಾಳಂ
| ''ಕಾಜ್ಚಾ''
| ಮಾಧವನ್
|-
| style="text-align:center"| 006
| style="text-align:center"| 2000
| ಅತ್ಯುತ್ತಮ ನಟ
| ಮಲಯಾಳಂ
| ''ಆರಯಂಗಲುಡೆ ವೀಡು''
| ರವೀಂದ್ರನಾಥ್
|-
| style="text-align:center"| 005
| style="text-align:center"| 1997
| ಅತ್ಯುತ್ತಮ ನಟ
| ಮಲಯಾಳಂ
| ''ಭೂತಕನ್ನಡಿ''
| ವಿದ್ಯಾದರನ್
|-
| style="text-align:center"| 004
| style="text-align:center"| 1991
| ಅತ್ಯುತ್ತಮ ನಟ
| ಮಲಯಾಳಂ
| ''ಅಮರಮ್''
| ಅಚ್ಚುತನ್ ಕುಟ್ಟಿ
|-
| style="text-align:center"| 003
| style="text-align:center"| 1989
| ಅತ್ಯುತ್ತಮ ನಟ
| ಮಲಯಾಳಂ
| ''ಮಥಿಲುಕಲ್''
| ವೈಕೋಂ ಬಷೀರ್
|-
| style="text-align:center"| 002
| style="text-align:center"| 1985
| ಅತ್ಯುತ್ತಮ ನಟ
| ಮಲಯಾಳಂ
| ''ಯಾತ್ರಾ''
| ಉನ್ನಿಕೃಷ್ಣನ್
|-
| style="text-align:center"| 001
| style="text-align:center"| 1984
| ಅತ್ಯುತ್ತಮ ನಟ
| ಮಲಯಾಳಂ
| ''ಅದಿಯೋಳುಕ್ಕುರಲ್''
| ಕರುಣನ್
|}
=== ಚಿತ್ರ ವಿಮರ್ಶಕರ ಪ್ರಶಸ್ತಿಗಳು ===
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:180px"| ವಿಭಾಗ
! style="width:120px"| ಭಾಷೆ
! style="width:180px"| ಚಿತ್ರ(ಗಳು)
! style="width:130px"| ಪಾತ್ರ(ಗಳು)
|-
| style="text-align:center"| 009
| style="text-align:center"| 2006
| ಅತ್ಯುತ್ತಮ ನಟ
| [[ಮಲಯಾಳಂ]]
| ''ಕರುಥ ಪಕ್ಷಿಕಳ್'' <br>''ಪಾಲಂಕು''
| ಮುರುಗನ್<br>ಮೋನಿಚನ್
|-
| style="text-align:center"| 008
| style="text-align:center"| 1997
| ವಿಶೇಷ ಪ್ರಶಸ್ತಿಗಳು
| ಮಲಯಾಳಂ
| ''ಭೂತಕನ್ನಡಿ''
| ವಿದ್ಯಾದರನ್
|-
| style="text-align:center"| 007
| style="text-align:center"| 1994
| ಅತ್ಯುತ್ತಮ ನಟ
| ಮಲಯಾಳಂ
| ''ಸುಕೃತಂ''
| ರವಿ ಶಂಕರ್
|-
| style="text-align:center"| 006
| style="text-align:center"| 1992
| ಅತ್ಯುತ್ತಮ ನಟ
| ಮಲಯಾಳಂ
| ''ಸೂರ್ಯಮಾನಸಂ'' <br>''ಆಯಿರಪ್ಪಾರಾ'' <br>''ಪಾಪಯುಡೆ ಸ್ವಾಂತಂ ಅಪ್ಪೂಸ್''
| ಪುಟ್ಟುರುಮೀಸ್<br>ಶೌರಿ<br>ಬಾಲಚಂದ್ರನ್
|-
| style="text-align:center"| 005
| style="text-align:center"| 1989
| ಅತ್ಯುತ್ತಮ ನಟ
| ಮಲಯಾಳಂ
| ''ಒರು ವಡಕ್ಕನ್ ವೀರಗಥಾ'' <br>''ಮಥಿಲುಕಲ್'' <br>''ಮೃಗಯಾ''
| ಚಂತು ಚೆಕಾವರ್<br>ವೈಕೋಂ ಬಷೀರ್<br>ವಾರುಣ್ಣಿ
|-
| style="text-align:center"| 004
| style="text-align:center"| 1987
| ಅತ್ಯುತ್ತಮ ನಟ
| ಮಲಯಾಳಂ
| ''ಥನಿಯವರ್ದನಂ'' <br>''ನವ ದೆಹಲಿ''
| ಬಾಲ ಗೋಪಾಲನ್<br>ಜಿ.ಕೃಷ್ಣಮೂರ್ತಿ
|-
| style="text-align:center"| 003
| style="text-align:center"| 1985
| ಅತ್ಯುತ್ತಮ ನಟ
| ಮಲಯಾಳಂ
| ''ಯಾತ್ರಾ'' <br>''ನಿರಾಕ್ಕೂಟ್ಟು''
| ಉನ್ನಿಕೃಷ್ಣನ್<br>ರವಿ ವರ್ಮಾ
|-
| style="text-align:center"| 002
| style="text-align:center"| 1984
| ಅತ್ಯುತ್ತಮ ನಟ
| ಮಲಯಾಳಂ
| ''ಅಕ್ಷರಾಂಗಳ್'' <br>''ಕಣಮರಾಯದು''
| ಜಯದೇವನ್<br>ರಾಯ್ ವರ್ಘೀಸ್
|-
| style="text-align:center"| 001
| style="text-align:center"| 1982
| ಅತ್ಯುತ್ತಮ ಪೋಷಕ ನಟ
| ಮಲಯಾಳಂ
| ''ಯವನಿಕಾ''
| ಜಾಕೋಬ್ ಎರಾಲಿ
|}
=== ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ===
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:180px"| ವಿಭಾಗ
! style="width:120px"| ಭಾಷೆ
! style="width:180px"| ಚಿತ್ರ(ಗಳು)
! style="width:130px"| ಪಾತ್ರ(ಗಳು)
|-
| style="text-align:center"| 005
| style="text-align:center"| 2009
| ಮಿಲ್ಲೆನಿಯಂ ಆಕ್ಟರ್ ಪ್ರಶಸ್ತಿ
| [[ಮಲಯಾಳಂ]]
| ''ಪಜಸಿ ರಾಜಾ'', ''ಪಾಲೇರಿ ಮಾಣಿಕ್ಯಂ'', ''ಲೌಡ್ಸ್ಪೀಕರ್''
| ಪಜಾಸಿ ರಾಜಾ, ಮುರಿಕ್ಕುಂ ಕುನ್ನತು ಅಹ್ಮದ್ ಹಾಜಿ/ಹರಿದಾಸ್ ಅಹ್ಮದ್/ಖಾಲಿದ್ ಅಹ್ಮದ್, ಮೈಕ್
|-
| style="text-align:center"| 004
| style="text-align:center"| 2007
|
ಅತ್ಯುತ್ತಮ ನಟ ಪ್ರಶಸ್ತಿ
| ಮಲಯಾಳಂ
| ''ಒರೆ ಕಡಲ್'', ''ಬಿಗ್ ಬಿ'', ''ಕಧ ಪರಯುಮ್ಬೋಲ್''
| ಡಾ. ಎಸ್.ಆರ್. ನಾಥನ್, ಬಿಲಾಲ್ ಜಾನ್ ಕುರಿಶಿನ್ಕಲ್, ಅಶೋಕ್ ರಾಜ್
|-
| style="text-align:center"| 003
| style="text-align:center"| 2006
| ಅತ್ಯುತ್ತಮ ನಟ ಪ್ರಶಸ್ತಿ
| ಮಲಯಾಳಂ
| ''ಕರುಥ ಪಕ್ಷಿಕಳ್''
| ಮುರುಕನ್
|-
| style="text-align:center"| 002
| style="text-align:center"| 2004
| ಅತ್ಯುತ್ತಮ ನಟ ಪ್ರಶಸ್ತಿ
| ಮಲಯಾಳಂ
| ''ಕಾಜ್ಚಾ'', ''ವೇಷಂ''
| ಮಾಧವನ್,ಅಪ್ಪು
|-
| style="text-align:center"| 001
| style="text-align:center"| 2000
| ಅತ್ಯುತ್ತಮ ನಟ ಪ್ರಶಸ್ತಿ
| ಮಲಯಾಳಂ
| ''ಅರಯಾಂಗಲುಡೆ ವೀಡು''
| ರವೀಂದ್ರನಾಥ್
|}
=== ವನಿತಾ ಪ್ರಶಸ್ತಿಗಳು ===
{| class="wikitable sortable"
|-
! width="50"| No.
! width="50"| ವರ್ಷ
! style="width:180px"| ವಿಭಾಗ
! style="width:120px"| ಭಾಷೆ
! style="width:180px"| ಚಿತ್ರ(ಗಳು)
! style="width:130px"| ಪಾತ್ರ(ಗಳು)
|-
| style="text-align:center"| 004
| style="text-align:center"| 2009
| ಅತ್ಯುತ್ತಮ ನಟ
| [[ಮಲಯಾಳಂ]]
| ''ಪಜಾಸಿ ರಾಜಾ'', ''ಲೌಡ್ಸ್ಪೀಕರ್'', ''ಪಾಲೇರಿ ಮಾಣಿಕ್ಯಂ''
| ಪಜಾಸಿ ರಾಜಾ, ಮೈಕ್, ಮುರಿಕ್ಕುಂ ಕುನ್ನತು ಅಹ್ಮದ್ ಹಾಜಿ & ಹರಿದಾಸ್ & ಖಾಲಿದ್ ಅಹ್ಮದ್
|-
| style="text-align:center"| 003
| style="text-align:center"| 2007
| ಅತ್ಯುತ್ತಮ ನಟ
| ಮಲಯಾಳಂ
| ''ಓರೆ ಕಡಲ್''
| Dr. S.R. ನಾಥನ್
|-
| style="text-align:center"| 002
| style="text-align:center"| 2006
| ಅತ್ಯುತ್ತಮ ನಟ
| ಮಲಯಾಳಂ
| ''ಕರುಥ ಪಕ್ಷಿಕಳ್'' <br>''ಕಾಯೋಪ್ಪು''
| ಮುರುಗನ್<br>ಬಾಲಚಂದ್ರನ್
|-
| style="text-align:center"| 001
| style="text-align:center"| 2004
| ಅತ್ಯುತ್ತಮ ನಟ
| ಮಲಯಾಳಂ
| ''ಕಾಜ್ಚಾ''
| ಮಾಧವನ್
|}
=== ಇತರ ಪ್ರಮುಖ ಗೌರವಗಳು ಮತ್ತು ಮನ್ನಣೆಗಳು ===
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:180px"| ಪ್ರಶಸ್ತಿ
! style="width:120px"| ಪ್ರಶಸ್ತಿ ನೀಡಿದವರು
! class="unsortable" style="width:310px"| ಟಿಪ್ಪಣಿಗಳು
|-
| style="text-align:center"| 001
| style="text-align:center"| 2010
| ಅತೀ ಪ್ರಖ್ಯಾತ ಕೇರಳಿಗ<ref>http://gulf.manoramaonline.com/cgi-bin/MMOnline.dll/portal/ep/gulfContentView.do?contentId=7154635</ref>
| ಏಷ್ಯಾವಿಷನ್ ಮತ್ತು ರೇಡಿಯೊ ಏಷ್ಯಾ
| {{hidden | headercss = text-align: left;
| header = More
| content = [[Asiavision]] TV and [[Radio Asia]] survey results. The awards ceremony will take place on May 14, 2010.
}}
|-
| style="text-align:center"| 002
| style="text-align:center"| 2010
| ಮಿಲೇನಿಯಂ ನಟ ಪ್ರಶಸ್ತಿ
| ಏಷ್ಯಾನೆಟ್
| {{hidden | headercss = text-align: left;
| header = More
| content = [[Kamal Hasan]] presented the [[Asianet]] ‘Millennium Actor’ award to Mammootty for his outstanding contributions to the Indian film industry.
}}
|-
| style="text-align:center"| 003
| style="text-align:center"| 2007
| ಪ್ರಸಿದ್ಧ ನಟ ಪ್ರಶಸ್ತಿ
| ಫಿಲ್ಮ್ಫೇರ್
| {{hidden | headercss = text-align: left;
| header = More
| content = [[Amitabh Bachchan]] presented the [[Filmfare]] ‘Legendary Actor’ award to Mammootty for his outstanding contributions to the Indian film industry.
}}
|-
| style="text-align:center"| 004
| style="text-align:center"| 2006
| ಅತ್ಯುತ್ತಮ ನಟ ಎವರೆಸ್ಟ್ ಪ್ರಶಸ್ತಿ
| ಎಟಿಸಲಾಟ್
| {{hidden | headercss = text-align: left;
| header = More
| content = He won the [[Etisalat]] Everest Award for Best Actor, selected through a poll. It was an award for all-time best actor in Malayalam cinema.
}}
|-
| style="text-align:center"| 005
| style="text-align:center"| 2005
| ದಿ ಬಾಕ್ ಬಾಕ್ಸ್ಆಫೀಸ್ ಹೀರೊ
| ವನಿತಾ
| {{hidden | headercss = text-align: left;
| header = More
| content = In 2005, Mammootty was awarded the "Box Office Hero of Malayalam" by ''[[Vanitha]]'', a leading Indian magazine. His ''[[Rajamanikyam]]'', released during Ramzan 2005, became an unprecedented hit. It broke all collection records and became the biggest hit of 2005. It was also touted as the biggest hit ever produced in the Malayalam movie industry.
}}
|-
| style="text-align:center"| 006
| style="text-align:center"| 2004
| ಚಲಚಿತ್ರ ರತ್ನಂ
| ಚಿತ್ರ ವಿಮರ್ಶೆಗಳು
| {{hidden | headercss = text-align: left;
| header = More
| content = In 2004, he was awarded the "Chalachitra Ratna" award by the Film Critics Association of Kerala.
}}
|-
| style="text-align:center"| 007
| style="text-align:center"| 2004
| ಕೇರಳದ ಪುರುಷ ಲೈಂಗಿಕ ಸಂಕೇತ
| ವನಿತಾ
| {{hidden | headercss = text-align: left;
| header = More
| content = After a survey among its readers, the magazine ''[[Vanitha]]'' selected Mammootty as the actor with the most sex appeal.
}}
|}
=== ಇತರೆ ಪ್ರಶಸ್ತಿಗಳು ===
{{Unreferenced section|date=June 2009}}
{| class="wikitable sortable"
|-
! width="50"| ಸಂಖ್ಯೆ
! width="50"| ವರ್ಷ
! style="width:180px"| ಪ್ರಶಸ್ತಿ
! style="width:120px"| ನೀಡಿದವರು
! class="unsortable" style="width:310px"| ಟಿಪ್ಪಣಿಗಳು
|-
| style="text-align:center"| 001
| style="text-align:center"| 2004
| ಏಷ್ಯ ಪೆಸಿಫಿಕ್ ಮೆರ್ಲಿಯನ್ ಪ್ರಶಸ್ತಿ
| ಸಿಂಗಪುರ್ ಮಲೆಯಾಳಿ ಸಂಘ (SMA)ಪುರಸ್ಕೃತ
| ಸಿಂಗಪುರದಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಮಲೆಯಾಳಿ ಸಮಾವೇಶದ ಜತೆಯಲ್ಲಿ
|-
| style="text-align:center"| 002
| style="text-align:center"| 2004
| FOCCANA ಪ್ರಶಸ್ತಿ
| FOCCANA (USA)
|
|-
| style="text-align:center"| 003
| style="text-align:center"| ವಿವಿಧ
| ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು
| ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್
| {{hidden | headercss = text-align: left;
| header = More
| content = He has won Cinema Express Awards for Best Actor several times.
}}
|-
| style="text-align:center"| 005
| style="text-align:center"| ವಿವಿಧ
| ಮಾತೃಭೂಮಿ ಪ್ರಶಸ್ತಿಗಳು
| ಮಾತೃಭೂಮಿ
|
|-
| style="text-align:center"| 006
| style="text-align:center"| ವಿವಿಧ
| ಕಲಾ ಕೇರಳಂ ಪ್ರಶಸ್ತಿ
| ಕಲಾ ಕೇರಳಂ
|
|-
| style="text-align:center"| 007
| style="text-align:center"| 2004
| ಅಮೃತ ಪ್ರಶಸ್ತಿ : ಅತ್ಯುತ್ತಮ ನಟ
| ಅಮೃತಾ
|
|-
| style="text-align:center"| 008
| style="text-align:center"| 1998
| ವಿ. ಶಾಂತಾರಾಮ್ ಪ್ರಶಸ್ತಿ
| V. ಶಾಂತಾರಾಂ ಪ್ರತಿಷ್ಠಾನ
| {{hidden | headercss = text-align: left;
| header = More
| content = He won the V. Shantaram Award for his performance in ''[[Dr. Babasaheb Ambedkar (film)|Dr. Ambedkar]]''.
}}
|-
| style="text-align:center"| 010
| | style="text-align:center;"|—
| ರಾಮು ಕಾರಿಯಟ್ ಪ್ರಶಸ್ತಿ
| ರಾಮು ಕಾರಿಯಟ್ ಪ್ರತಿಷ್ಠಾನ
|
|-
| style="text-align:center"| 011
| | style="text-align:center;"|—
| ಜಿಯಾಸ್ಸಿ ಪ್ರಶಸ್ತಿ
| ಜಿಯಾಸ್ಸಿ ಪ್ರತಿಷ್ಠಾನ
|
|-
| style="text-align:center"| 012
| | style="text-align:center;"|—
| ಚಲನಚಿತ್ರ ಪ್ರೇಕ್ಷಕರ ಪ್ರಶಸ್ತಿ
| ಚಲನಚಿತ್ರ ಪ್ರೇಕ್ಷಕರು
|
|-
| style="text-align:center"| 013
| | style="text-align:center;"|—
| ನಾನಾ ಪ್ರಶಸ್ತಿ : ಅತ್ಯುತ್ತಮ ನಟ
| ನಾನಾ ನಿಯತಕಾಲಿಕೆ
|
|}
== ಸಿನಿಮಾಗಳ ಪಟ್ಟಿ ==
{{Main|Mammootty filmography}}
== ಉಲ್ಲೇಖಗಳು ==
{{Reflist|colwidth=30em}}
== ಬಾಹ್ಯ ಕೊಂಡಿಗಳು ==
{{Commons category|Mammootty}}
* [http://www.mammootty.com/ ಮಮ್ಮುಟ್ಟಿಯ ಅಧಿಕೃತ ಜಾಲತಾಣ]
* {{imdb name|id=0007123|name=Mammootty}}
* [http://www.metromatinee.com/artist/Mammootty-26 ಮಮ್ಮುಟ್ಟಿಯ ವ್ಯಕ್ತಿಚಿತ್ರ]
* [http://malayalasangeetham.info/php/displayActorProfile.php?a=Mammootty MSIನಲ್ಲಿ ಮಮ್ಮುಟ್ಟಿ] {{Webarchive|url=https://web.archive.org/web/20110507043947/http://malayalasangeetham.info/php/displayActorProfile.php?a=Mammootty |date=2011-05-07 }}
{{Interwikineeded}}
[[ವರ್ಗ:ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು]]
[[ವರ್ಗ:ಹಿಂದಿ ಚಲನಚಿತ್ರ ನಟರು]]
[[ವರ್ಗ:ಭಾರತೀಯ ಅಮೆಚೂರ್ ರೇಡಿಯೋ ನಿರ್ವಾಹಕರು]]
[[ವರ್ಗ:ಭಾರತೀಯ ಮಾನವತಾವಾದಿಗಳು]]
[[ವರ್ಗ:ಭಾರತೀಯ ಮುಸ್ಲಿಮರು]]
[[ವರ್ಗ:ಭಾರತೀಯ ಟೆಲಿವಿಷನ್ ಚಿತ್ರ ನಿರ್ಮಾಪಕರು]]
[[ವರ್ಗ:ಕೇರಳ ರಾಜ್ಯದ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಬದುಕಿರುವ ಜನರು]]
[[ವರ್ಗ:ಮಲಯಾಳಿ ನಟರು]]
[[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳದ ವ್ಯಕ್ತಿಗಳು]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ತಮಿಳು ನಟರು]]
[[ವರ್ಗ:೧೯೫೩ ಜನನ]]
[[ವರ್ಗ:ಕೊಟ್ಟಾಯಂನಿಂದ ಬಂದ ಜನರು]]
[[ವರ್ಗ:ಚಲನಚಿತ್ರ ನಟರು]]
3xsc6wdv8lzgiojreojxnk9pzgh40z0
ಮ್ಯಾಕ್ ಬೆತ್
0
28140
1384205
1383507
2026-08-24T06:09:22Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1384205
wikitext
text/x-wiki
{{About|Shakespeare's play}}
{{Italic title}}
[[ಚಿತ್ರ:Thomas Keene in Macbeth 1884 Wikipedia crop.png|250px|thumb|c.ಗಾಗಿ ಒಂದು ಭಿತ್ತಪತ್ರ1884 ಮ್ಯಾಕ್ ಬೆತ್ ನ ಅಮೆರಿಕನ್ ನಿರ್ಮಾಣ, ಪ್ರಮುಖ ಪಾತ್ರದಲ್ಲಿ ಥಾಮಸ್ ಡಬ್ಲಯೂ ಕೀನ್. ಎಡದಿಂದ ಬಲಕ್ಕೆ ಮೇಲಿನ ಎಡತುದಿಯಿಂದ: ಮ್ಯಾಕ್ ಬೆತ್ ಮತ್ತು ಬಾಂಕೋ ಮಾಟಗಾತಿಯರನ್ನು ಭೇಟಿಯಾಗುತ್ತಾರೆ. ಡಂಕನ್ ರ ಕೊಲೆ ಮಾಡಿದ ಕೆಲವೇ ಸಮಯದ ನಂತರ, ಬಾಂಕೋರ ಬೂತ, ಮ್ಯಾಕ್ ಬೆತ್ ಮ್ಯಾಕ್ ಡಫ್ ರೊಡನೆ ಸೆಣಸಾಡುತ್ತಾರೆ, ಮ್ಯಾಕ್ ಬೆತ್.]]
'''''ಮ್ಯಾಕ್ ಬೆತ್ ನ ದುರಂತ'' ''' (ಸಾಮಾನ್ಯವಾಗಿ '''''ಮ್ಯಾಕ್ ಬೆತ್'' ''' ಎಂದೇ ಗುರುತಿಸಲ್ಪಡುತ್ತದೆ) [[ವಿಲಿಯಂ ಷೇಕ್ಸ್ಪಿಯರ್|ವಿಲಿಯನ್ ಷೇಕ್ಸ್ ಪಿಯರ್]] ಬರೆದ ರಾಜಹತ್ಯೆಮತ್ತು ನಂತರದ ಪರಿಣಾಮಗಳನ್ನು ಕುರಿತಾದ ನಾಟಕ. ಇದು ಷೇಕ್ಸ್ ಪಿಯರ್ ಬರೆದ ಅತಿ ಚಿಕ್ಕ ದುರಂತನಾಟಕವಾಗಿದೆ ಹಾಗೂ ಇದನ್ನು 1603ರಿಂದ 1607ರ ನಡುವೆ ಬರೆಯಲ್ಪಟ್ಟಿದೆಯೆಂದು ನಂಬಲಾಗಿದೆ. ಪ್ರಾಯಶಃ ಇದು ಷೇಕ್ಸ್ ಪಿಯರ್ ರ ನಾಟಕವಾಗಿದ್ದು, ಇದನ್ನು ರಂಗದ ಮೇಲೆ ಮೊದಲ ಬಾರಿಗೆ ಪ್ರದರ್ಶಿಸಿದುದರ ಉಲ್ಲೇಖವು ಏಪ್ರಿಲ್ 1611ರದ್ದಾಗಿದೆ; ಸೈಮನ್ ಫೋರ್ಮನ್ ತಾವು ಗ್ಲೋಬ್ ಥಿಯೇಟರ್ ನಲ್ಲಿ ಅಂತಹುದೊಂದು ನಾಟಕವನ್ನು ನೋಡಿದುದಾಗಿ ದಾಖಲಿಸಿದ್ದಾರೆ. ಇದನ್ನು ಮೊದಲ ಬಾರಿಗೆ 1623ರಲ್ಲಿ ಪುಟಗಳ ರೂಪದಲ್ಲಿ ಪ್ರಕಟಿಸಲಾಯಿತು, ಬಹುಶಃ ಯಾವುದೋ ಒಂದು ನಾಟಕ ಪ್ರದರ್ಶನಕ್ಕೆಂದು ಪ್ರಾಂಪ್ಟ್ ಬುಕ್ (ಪಾತ್ರಧಾರಿಗಳಿಗೆ ಮಾತನ್ನು ನೆನಪಿಸಿಕೊಡುವವರು ಮಾತುಗಳನ್ನು ಬರೆದಿಟ್ಟುಕೊಳ್ಳುವ ಪುಸ್ತಕ/ಪುಟಗಳು) ಗಾಗಿ ಪ್ರಟತಿವಾದದ್ದು.
ಷೇಕ್ಸ್ ಪಿಯರ್ ಈ ದುರಂತನಾಟಕಗಳನ್ನು ಬರೆಯಲು ಮೂಲ ವಿಷಯಗಳೆಂದರೆ ಸ್ಕಾಟ್ಲೆಂಡ್ ನ ರಾಜ ಮ್ಯಾಕ್ ಬೆತ್, ಮ್ಯಾಕ್ ಡಫ್,ಮತ್ತು ಡಂಕನ್ ರ ಬಗ್ಗೆ ''ಹಾಲಿನ್ಷೆಡ್ಸ್ ಕ್ರಾನಿಕಲ್ಸ್'' (1587)ನಲ್ಲಿ ದಾಖಲಾಗಿರುವ ವಿಷಯಗಳು, ಹಾಗೂ ಷೇಕ್ಸ್ ಪಿಯರ್ ಮತ್ತು ಅವರ ಸಮಕಾಲೀನರಿಗೆ ತಿಳಿದಂತಹ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಗಳ ಚರಿತ್ರೆ. ಆದಾಗ್ಯೂ, ಷೇಕ್ಸ್ ಪಿಯರ್ ಹೇಳಿದ ರೀತಿಯ ಮ್ಯಾಕ್ ಬೆತ್ ರ ಕಥೆಯು ಸ್ಕಾಟ್ ಲ್ಯಾಂಡ್ ನ ಯಾವುದೇ ನೈಜ ಐರಿಹಾಸಿಕ ಘಟನೆಯನ್ನು ಹೋಲುವಂತಹುದ್ದಾಗಿಲ್ಲ; ಏಕೆಂದರೆ ಮ್ಯಾಕ್ ಬೆತ್ ಬಹಳ ಮೆಚ್ಚುಗೆ ಗಳಿಸಿದ್ದ ಸಮರ್ಥ ರಾಜರಾಗಿದ್ದರು.
ರಂಗಮಂಚದ ವೇಪಥ್ಯದ ಪ್ರಪಂಚದಲ್ಲಿ ಕೆಲವರು ಈ ನಾಟಕವು ಶಾಪಗ್ರಸ್ತವಾಗಿದೆ ಎಂದು ನಂಬಿದ್ದಾರೆ, ಆದ್ದರಿಂದ ಈ ನಾಟಕದ ಹೆಸರನ್ನು ಗಟ್ಟಿಯಾಗಿ ಹೇಳದೆ, ಈ ನಾಟಕವನ್ನು "ಆ ಸ್ಕಾಟಿಷ್ ನಾಟಕ"ವೆಂದೇ ಗುರುತಿಸುತ್ತಾರೆ. ಶತಮಾನಗಳಿಂದಲೂ ಈ ನಾಟಕವು ಹಲವಾರು ಶ್ರೇಷ್ಠ ನಟನಟಿಯರನ್ನು ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಪಾತ್ರಗಳಿಗೆ ಸೆಳೆದಿದೆ. ಈ ನಾಟಕವನ್ನು ಚಲನಚಿತ್ರ, ಟೆಲಿವಿಷನ್, ಓಪ್ರಾ, ಕಾದಂಬರಿಗಳು, ಕಾಮಿಕ್ ಪುಸ್ತಕಗಳು, ಮತ್ತು ಇತರ ವಾಹಿನಿಗಳಿಗೆ ಅಶವಡಿಸಿಕೊಳ್ಳಲಾಗಿದೆ.
== ಪಾತ್ರಗಳು ==
{{col-begin}}
{{col-2}}
* '''ಡಂಕನ್''' – [[ಸ್ಕಾಟ್ಲಂಡ್|ಸ್ಕಾಟ್ಲೆಂಡ್]] ನ ರಾಜ
** '''ಮಾಲ್ಕಮ್''' – ಡಂಕನ್ ರ ದೊಡ್ಡ ಮಗ
** '''ಡೋನಾಲ್ಬೇಯ್ನ್''' – ಡಂಕನ್ ರ ಚಿಕ್ಕ ಮಗ
* '''ಮ್ಯಾಕ್ ಬೆತ್''' – ಡಂಕನ್ ರ ಸೇನೆಯ ಒಬ್ಬ ಸೇನಾಪತಿ, ಮೂಲತಃ ಗ್ಲಾಮಿಸ್ ನ ಜಾಗೀರುದಾರರು ನಂತರ ಕಾಡಾರ್ ನ ಜಾಗೀರುದಾರರು ಹಾಗೂ ತದನಂತರ [[ಸ್ಕಾಟ್ಲಂಡ್|ಸ್ಕಾಟ್ಲೆಂಡ್]] ನ ದೊರೆ.
* '''ಲೇಡಿ ಮ್ಯಾಕ್ ಬೆತ್''' – ಮ್ಯಾಕ್ ಬೆತ್ ರ ಪತ್ನಿ ಮತ್ತು ನಂತರ ಸ್ಕಾಂಟ್ಲೆಂಡ್ ನ ರಾಣಿ
* '''ಬಾಂಕೋ''' – ಮ್ಯಾಕ್ ಬೆತ್ ರ ಗೆಳೆಯ ಮತ್ತು ಡಂಕನ್ ದೊರೆಗಳ ಸೇನೆಯಲ್ಲಿ ಒಬ್ಬ ಸೇನಾಪತಿ
** '''ಫ್ಲಿಯನ್ಸ್''' – ಬಾಂಕೋರ ಮಗ
* '''ಮ್ಯಾಕ್ ಡಫ್''' – ಫೀಫ್ ನ ಜಾಗೀರುದಾರರು
** '''ಲೇಡಿ ಮ್ಯಾಕ್ ಡಫ್''' – ಮ್ಯಾಕ್ ಡಫ್ ರ ಪತ್ನಿ
** '''ಮ್ಯಾಕ್ ಡಫ್ ರ ಮಗ'''
{{col-2}}
* '''ರಾಸ್''', '''ಲೆನಾಕ್ಸ್''', '''ಆಂಗಸ್''', '''ಮೆಂಟಿಯತ್''', '''ಕೈಥ್ನೆಸ್''' – ಸ್ಕಾಟ್ ಲ್ಯಾಂಡ್ ನ ಜಾಗೀರುದಾರರು.
* '''ಸಿವಾರ್ಡ್''' – ನಾರ್ತಂಬರ್ಲ್ಯಾಂಡ್ ನ ಅರ್ಲ್, ಇಂಗ್ಲಿಷ್ ಸೇನೆಯ ಸೇನಾಧಿಕಾರಿ
** '''ಕಿರಿಯ ಸಿವಾರ್ಡ್''' – ಸಿವಾರ್ಡ್ ರ ಮಗ
* '''ಸೇಟನ್''' – ಮ್ಯಾಕ್ ಬೆತ್ ರ ಸೇವಕ ಮತ್ತು ಸಹಾಯಕ
* '''ಹೆಕಾಟೆ''' – ವಾಮಾಚಾರದ ದೇವತೆ
* '''ಮೂವರು ಮಾಟಗಾತಿಯರು''' – ಮ್ಯಾಕ್ ಬೆತ್ ದೊರೆಯಾಗುವರು ಮತ್ತು ಬಾಂಕೋರ ವಂಶಜರು ದೊರೆಗಳಾಗುವರು ಎಂದು ಕಣಿ ನುಡಿದವರು.
* '''ಮೂವರು ಕೊಲೆಗಾರರು'''
* '''ದ್ವಾರಪಾಲಕ (ಅಥವಾ ದೂತ)''' – ಮ್ಯಾಕ್ ಬೆತ್ ರ ಮನೆಯ ದ್ವಾರಪಾಲಕ
* '''ಸ್ಕಾಟಿಷ್ ವೈದ್ಯ''' – ಲೇಡಿ ಮ್ಯಾಕ್ ಬೆತ್ ರ ವೈದ್ಯ
* '''ಸಭ್ಯಮಹಿಳೆ''' – ಲೇಡಿ ಮ್ಯಾಕ್ ಬೆತ್ ರ ಸೇವಕಿ
{{col-end}}
== ಸಾರಾಂಶ ==
[[ಚಿತ್ರ:Three Witches (scene from Macbeth) by William Rimmer.jpg|thumb|ಮ್ಯಾಕ್ ಬೆತ್ ನಿಂದ ಒಂದು ದೃಶ್ಯ, ಅಂಕ IV, ದೃಶ್ಯ Iರಲ್ಲಿ ಮಾಟಗಾತಿಯರು ಒಂದು ಆತ್ಮವನ್ನು ಆವಾಹಿಸುತ್ತಿರುವುದು. ಚಿತ್ರಕಲೆ ವಿಲಿಯಮ್ ರಿಮ್ಮರ್.]]
ನಾಟಕದ ಮೊದಲ ಅಂಕವು ಮಿಂಚು ಗುಡುಗುಗಳ ಆರ್ಭಟದ ನಡುವೆ ಮೂವರು ಮಾಟಗಾತಿಯರು ತಮ್ಮ ಮುಂದಿನ ಭೇಟಿಯು ಮ್ಯಾಕ್ ಬೆತ್ ರೊಂದಿಗೆ ಎಂದು ನಿಶ್ಚಯಿಸುವುದರಿಂದ ಆರಂಭವಾಗುತ್ತದೆ. ಮುಂದಿನ ದೃಶ್ಯದಲ್ಲಿ, ಗಾಯಗೊಂಡ ಮಿಲಿಟರಿ ಅಧಿಕಾರಿಯೊಬ್ಬನು ರಾಜದ್ರೋಹಿ ಮ್ಯಾಕ್ ಡೊನಾಲ್ಡ್ ನೇತೃತ್ವದ [[ಐರ್ಲೆಂಡ್]] ಮತ್ತು [[ನಾರ್ವೇ|ನಾರ್ವೆ]]ಯ ಸಂಯುಕ್ತ ಸೇನೆಯನ್ನು ಗ್ಲಾಮಿಸ್ ನ ಜಾಗೀರುದಾರರಾದ ಸೇನಾಪತಿಗಳಾದ{{ndash}} ಮ್ಯಾಕ್ ಬೆತ್ ಮತ್ತು ಬಾಂಕೋ{{ndash}} ಸೇರಿ ಸೋಲಿಸಿದುದಾಗಿ [[ಸ್ಕಾಟ್ಲಂಡ್|ಸ್ಕಾಂಟ್ಲೆಂಡ್]] ನ ದೊರೆ ಡಂಕನ್ ರಿಗೆ ವರದಿ ಮಾಡುತ್ತಾನೆ. ದೊರೆಯ ಸಂಬಂಧಿಯಾದ ಮ್ಯಾಕ್ ಬೆತ್ ರ ಶೌರ್ಯ ಮತ್ತು ಸಮರಕೌಶಲಗಳನ್ನು ಹಾಡಿ ಹೊಗಳಲಾಗುತ್ತದೆ.
ದೃಶ್ಯ ಬದಲಾಗುತ್ತದೆ. ಮ್ಯಾಕ್ ಬೆತ್ ಮತ್ತು ಬಾಂಕೋ, ಹವೆ ಮತ್ತು ತಮ್ಮ ವಿಜಯದ ಬಗ್ಗೆ ಹರಟುತ್ತಾ, ಪ್ರವೇಶಿಸುತ್ತಾರೆ("ಇಷ್ಟು ಹಾಳು ಹವೆಯ ಮತ್ತು ಸುಂದರವಾದ ದಿನವನ್ನು ನಾನು ಎಂದೂ ಕಂಡಿರಲಿಲ್ಲ").<ref>{{cite web |url=http://www.shakespeare-navigators.com/macbeth/T13.html#37 |title=Macbeth, Act 1, Scene 3, Line 38. |publisher=shakespeare-navigators.com |access-date=2011-03-07 |archive-date=2010-12-20 |archive-url=https://web.archive.org/web/20101220042806/http://shakespeare-navigators.com/macbeth/T13.html#37 |url-status=dead }}</ref> ಅವರು ಬಂಜರುಭೂಮಿಯೊಂದನ್ನು ತಲುಪುತ್ತಿದ್ದಂತೆ, ಈ ಇಬ್ಬರನ್ನೂ ಭೇಟಿಯಾಗಿ ಭವಿಷ್ಯವನ್ನು ನುಡಿಯಲು ಕಾಯುತ್ತಿದ್ದಂತಹ ಆ ಮೂವರು ಮಾಟಗಾತಿಯರು ಪ್ರವೇಶಿಸುತ್ತಾರೆ. ಬಾಂಕೋ ಅವರ ಮಾತುಗಳನ್ನು ಮೊದಲು ವಿರೋಧಿಸಿದರೂ, ಅವರು ಮ್ಯಾಕ್ ಬೆತ್ ರನ್ನು ಕುರಿತು ಮಾತನಾಡುತ್ತಾರೆ. ಮೊದಲನೆಯ ಮಾಟಗಾತಿ ಮ್ಯಾಕ್ ಬೆತ್ ರನ್ನು "ಗ್ಲಾಮಿಸ್ ನ ಜಾಗೀರುದಾರ" ಎಂದು ಘೋಷಿಸುತ್ತಾಳೆ, ಎರಡನೆಯವಳು "ಕಾಡಾರ್ ನ ಜಾಗೀದುದಾರ" ಎನ್ನುತ್ತಾಳೆ ಮತ್ತು ಮೂರನೆಯವಳು ಮ್ಯಾಕ್ ಬೆತ್ "ನಂತರ ರಾಜನಾಗುತ್ತಾನೆ" ಎಂದು ಘೋಷಿಸುತ್ತಾಳೆ. ಮ್ಯಾಕ್ ಬೆತ್ ಸ್ಥಂಭೀಭೂತರಾದಂತೆನಿಸುತ್ತದೆ, ಆದ್ದರಿಂದ ಬಾಂಕೋ ಮತ್ತೆ ಅವರ ಮಾತನ್ನು ಅಲ್ಲಗಳೆಯುತ್ತಾರೆ. ಮಾಟಗಾತಿಯರು ಬಾಂಕೋ ದೊರೆಗಳ ಸಂತತಿಗೇ ತಂದೆಯಾಗುವರೆಂದೂ, ಆದರೆ ಸ್ವತಃ ತಾವು ದೊರೆಗಳಾಗುವುದಿಲ್ಲವೆಂದೂ ಸಾರುತ್ತಾರೆ. ಇಬ್ಬರೂ ತಾವು ಕೇಳಿದ ಭವಿಷ್ಯನುಡಿಗಳ ಬಗ್ಗೆ ಚಕಿತಗೊಂಡಿರುವಾಗ ಮಾಟಗಾತಿಯರು ಮಾಯವಾಗುತ್ತಾರೆ ಹಾಗೂ ಮತ್ತೊಬ್ಬ ಜಾಗೀರುದಾರರಾದ ಮತ್ತು ದೊರೆಗಳ ದೂತರಾಗಿ ಬಂದಂತಹ ರಾಸ್ ಪ್ರವೇಶಿಸಿ ಮ್ಯಾಕ್ ಬೆತ್ ಗೆ ನೀಡಲ್ಪಟ್ಟ ಹೊಸ ಬಿರುದನ್ನು ತಿಳಿಸುತ್ತಾರೆ: ಕಾಡಾರ್ ನ ಜಾಗೀರುದಾರ! ಹೀಗೆ ಮೊದಲನೆಯ ಭವಿಷ್ಯನುಡಿಯು ನಿಜವಾಗುತ್ತದೆ. ಆ ಕ್ಷಣದಿಂದ ಮ್ಯಾಕ್ ಬೆತ್ ರಾಜನಾಗುವ ಕನಸನ್ನು ಕಾಣಲಾರಂಭಿಸುತ್ತಾರೆ.
ಮ್ಯಾಕ್ ಬೆತ್ ಮಾಟಗಾತಿಯರು ಹೇಳಿದ ಭವಿಷ್ಯವಾಣಿಯ ಬಗ್ಗೆ ತನ್ನ ಪತ್ನಿಗೆ ಪತ್ರ ಬರೆಯುತ್ತಾರೆ. ಡಂಕನ್ ಮ್ಯಾಕ್ ಬೆತ್ ರ ಇನ್ವರ್ನೆಸ್ ನಲ್ಲಿರುವ ಕೋಟೆಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿದಾಗ ಲೇಡಿ ಮ್ಯಾಕ್ ಬೆತ್ ದೊರೆಯನ್ನು ಕೊಂದು ತನ್ನ ಪತಿಗೆ ಸಿಂಹಾಸನವನ್ನು ದಕ್ಕಿಸುವ ಹಂಚು ಹೂಡುತ್ತಾರೆ. ರಾಜಹತ್ಯೆಯ ಬಗ್ಗೆ ಮ್ಯಾಕ್ ಬೆತ್ ಆತಂಕವನ್ನು ವ್ಯಕ್ತಪಡಿಸಿದರೂ, ಲೇಡಿ ಮ್ಯಾಕ್ ಬೆತ್, ಅವನ ಪುರುಷತ್ವವನ್ನು ಕೆಣಕಿ, ಕ್ರಮೇಣ ಅವರನ್ನು ತನ್ನ ಹಂಚಿಕೆಗೆ ಒಡಂಬಡುವಂತೆ ಒಪ್ಪಿಸುತ್ತಾಳೆ
ದೊರೆಯು ಭೇಟಿಯಿತ್ತ ರಾತ್ರಿ ಮ್ಯಾಕ್ ಬೆತ್ ದೊರೆಯನ್ನು ಕೊಲ್ಲುತ್ತಾರೆ. ಈ ಕೃತ್ಯವು ಪ್ರೇಕ್ಷಕರಿಗೆ ಕಾಣಿಸುವುದಿಲ್ಲ, ಆದರೆ ಈ ಕೃತ್ಯವು ಮ್ಯಾಕ್ ಬೆತ್ ರನ್ನು ಎಷ್ಟು ಅಧೀರರನ್ನಾಗಿಸುವುದೆಂದರೆ ಲೇಡಿ ಮ್ಯಾಕ್ ಬೆತ್ ಸ್ವತಃ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿ ಬರುತ್ತದೆ. ತನ್ನ ಯೋಜನೆಗೆ ಅನುಗುಣವಾಗಿ, ನಿದ್ರಿಸುತ್ತಿದ್ದ ದಂಕನ್ ರ ಸೇವಕರ ಬಳಿ ರಕ್ತಸಿಕ್ತ ಚೂರಿಗಳನ್ನಿರಿಸಿ ಕೊಲೆಯ ಆರೋಪವನ್ನು ಅವರ ಮೇಲೆ ಹೊರಿಸಿಬಿಡುತ್ತಾರೆ. ಮರುದಿನ ಮುಂಜಾನೆ ಲೆನಾಕ್ಸ್ ಎಂಬ ಒಬ್ಬ ಸ್ಕಾಟಿಷ್ ಕುಲೀನ ಮನೆತನಸ್ಥರು ಮತ್ತು ಫೀಫ್ ನ ಜಾಗೀರುದಾರರಾದ ರಾಜನಿಷ್ಠರಾದ ಮ್ಯಾಕ್ ಡಫ್ ಬರುತ್ತಾರೆ.<ref>ನೋಡಿ ''ಮ್ಯಾಕ್ ಬೆತ್ ನಲ್ಲಿ ಆನ್ ದ ನಾಕಿಂಗ್ ಎಟ್ ದ ಗೇಟ್''.</ref>
ದ್ವಾರಪಾಲಕನೊಬ್ಬನು ಮಹಾದ್ವಾರವನ್ನು ತೆಗೆಯುತ್ತಾರೆ ಮತ್ತು ಮ್ಯಾಕ್ ಬೆತ್ ಅವರನ್ನು ದೊರೆಗಳ ಕೊಠಡಿಗೆ ಕರೆದೊಯ್ಯುತ್ತಾರೆ, ಅಲ್ಲಿ ಮ್ಯಾಕ್ ಡಫ್ ಡಂಕನ್ ರ ಕಳೇಬರವನ್ನು ಕಾಣುತ್ತಾರೆ. ಮ್ಯಾಕ್ ಬೆತ್ ಕೋಪವನ್ನು ನಟಿಸುತ್ತಾ ಅಲ್ಲಿದ್ದ ರಕ್ಷಣಾಭಟರನ್ನು, ಅವರು ತಮ್ಮದೇನೂ ಅಪರಾಧವಿಲ್ಲವೆಂದು ಹೇಳುತ್ತಿದ್ದರೂ, ಕೊಂದುಬಿಡುತ್ತಾರೆ. ಮ್ಯಾಕ್ ಡಫ್ ಗೆ ಮ್ಯಾಕ್ ಬೆತ್ ಮೇಲೆ ಆ ಕ್ಷಣದಲ್ಲೇ ಸಂಶಯ ಮೂಡುತ್ತದಾದರೂ ಅದನ್ನು ಅವರು ಬಹಿರಂಗಗೊಳಿಸುವುದಿಲ್ಲ. ಪ್ರಾಣಭಯದಿಂದ ಡಂಕನ್ ರ ಮಕ್ಕಳಾದ ಮಾಲ್ಕಮ್ ಇಂಗ್ಲೆಂಡ್ ಗೂ, ಡೋನಾಲ್ಬೇಯ್ನ್ ಐರ್ಲೆಂಡ್ ಗೂ ಓಡಿಹೋಗುತ್ತಾರೆ. ಅಧಿಕಾರದ ಹಕ್ಕುಳ್ಳ ವಂಶಸ್ಥರೇ ಓಡಿಹೋದುದು ಅವರ ಮೇಲೆಯೇ ಗುಮಾನಿ ಮೂಡುವಂತಾಗುತ್ತದೆ ಮತ್ತು ಮ್ಯಾಕ್ ಬೆತ್ ನೂತನ ಸ್ಕಾಂಟ್ಲೆಂಡ್ ದೊರೆಯಾಗಿ ಮೃತರಾಜನ ಸಂಬಂಧಿಯೆಣಬ ಕಾರಣದಿಂದ ಸಿಂಹಾಸನವನ್ನು ಏರುತ್ತಾರೆ.
[[ಚಿತ್ರ:Banquo.jpg|thumb|right|ಥಿಯೋಡೋರ್ ಚಾಸ್ಸೆರಿಯಾವ್ (1819–1856), ಮ್ಯಾಕ್ ಬೆತ್ ಬಾಂಕೋರ ಬೂತವನ್ನು ನೋಡುತ್ತಿರುವುದು, 1854.]]
ತನ್ನ ಯಶದ ನಡುವೆಯೂ ಬಾಂಕೋರ ಬಗ್ಗೆ ಮಾಟಗಾತಿಯರು ಹೇಳಿದ್ದ ಭವಿಷ್ಯನುಡಿಗಳು ಮ್ಯಾಕ್ ಬೆತ್ ರ ನೆಮ್ಮದಿ ಕೆಡಿಸುತ್ತವೆ; ಆದ್ದರಿಂದ ಮ್ಯಾಕ್ ಬೆತ್ ಬಾಂಕೋರನ್ನು ಒಂದು ಔತಣಕೂಟಕ್ಕೆ ಕರೆಯುತ್ತಾರೆ ಮತ್ತು ಅಲ್ಲಿ ಅವರಿಗೆ ಬಾಂಕೋ ಮತ್ತು ಅವರ ಚಿಕ್ಕ ಮಗ ಫ್ಲಿಯನ್ಸ್ ಆ ರಾತ್ರಿ ಹೊರಪ್ರಾಂತ್ಯಕ್ಕೆ ಸವಾರಿ ಹೋಗುತ್ತಿದ್ದಾರೆಂಬುದು ತಿಳಿಯುತ್ತದೆ. ಅವರಿಬ್ಬರನ್ನೂ ಕೊಲ್ಲಲು ಇಬ್ಬರನ್ನು ನಿಯಮಿಸುತ್ತಾರೆ ಮತ್ತು ಕೊಲೆ ಆಗುವ ಮುನ್ನ ಮೂರನೆಯ ಕೊಲೆಗಾರನೂ ಉದ್ಯಾನದಲ್ಲಿ ಕಾಣಿಸಿಕೊಳ್ಳುತ್ತಾನೆ. ಕೊಲೆಗಡುಕರು ಬಾಂಕೋರನ್ನು ಕೊಲ್ಲುವರಾದರೂ, ಫ್ಲಿಯನ್ಸ್ ತಪ್ಪಿಸಿಕೊಳ್ಳುತ್ತಾನೆ. ಔತಣಕೂಟದಲ್ಲಿ, ಬಾಂಕೋನ ಭೂತವು ಪ್ರವೇಶಿಸಿ ಮ್ಯಾಕ್ ಬೆತ್ ರ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಭೂತವು ಮ್ಯಾಕ್ ಬೆತ್ ಗೆ ಮಾತ್ರ ಕಾಣಿಸುತ್ತಿರುತ್ತದೆ; ಔತಣದಲ್ಲಿದ್ದ ಮಿಕ್ಕವರೆಲ್ಲರೂ ಖಾಲಿ ಕುರ್ಚಿಯತ್ತ ಕೂಗಾಡುತ್ತಿರುವ ಮ್ಯಾಕ್ ಬೆತ್ ರನ್ನು ನೋಡಿ ಕಂಗಾಲಾಗುತ್ತಾರೆ, ಅಸಹಾಯಕರಾದ ಲೇಡಿ ಮ್ಯಾಕ್ ಬೆತ್ ಆ ಜನರನ್ನು ಔತಣಕೂಟದಿಂದ ಹೊರನಡೆಯಲು ಕೋರುತ್ತಾರೆ.
ಬಹಳವೇ ವಿಚಲಿತರಾದ ಮ್ಯಾಕ್ ಬೆತ್ ಮತ್ತೊಮ್ಮೆ ಆ ಮೂವರು ಮಾಟಗಾತಿಯರನ್ನು ಭೇಟಿಯಾಗುತ್ತಾರೆ. ಮಾಟಗಾತಿಯರು ಮೂರು ಆತ್ಮಗಳನ್ನು ಆವಾಹಿಸಿ ಮತ್ತೆ ಮೂರು ಎಚ್ಚರಿಕೆಗಳನ್ನು ಮತ್ತು ಭವಿಷ್ಯವಾಣಿಗಳನ್ನು ನುಡಿಯುತ್ತಾರೆ: "ಮ್ಯಾಕ್ ಡಫ್ ನ ಬಗ್ಗೆ ಹುಷಾರ್,"<ref>{{Cite web |url=http://www.shakespeare-navigators.com/macbeth/T41.html#71 |title=''ಮ್ಯಾಕ್ ಬೆತ್'', ಅಂಕ 4, ದೃಶ್ಯ 1, ಸಾಲು 72. |access-date=2011-03-07 |archive-date=2010-12-20 |archive-url=https://web.archive.org/web/20101220042929/http://shakespeare-navigators.com/macbeth/T41.html#71 |url-status=dead }}</ref> "ಹೆಣ್ಣಿನಿಂದ ಹುಟ್ಟಿದ ಯಾರೂ ಮ್ಯಾಕ್ ಬೆತ್ ರನ್ನು ಘಾಸಿಗೊಳಿಸಲಾರರು" ಮತ್ತು "ಗ್ರೇಟ್ ಬರ್ಮಾಮ್ ವುಡ್ ಎತ್ತರದ ಡನ್ಸಿನೇನ್ ಬೆಟ್ಟಗಳು ಮ್ಯಾಕ್ ಬೆತ್ ರ ವಿರುದ್ಧ ಬರುವವರೆಗೆ ಸೋಲಿಲ್ಲ" ಎಂಬುವೇ ಆ ನುಡಿಗಳು. ಮ್ಯಾಕ್ ಡಫ್ ದೇಶಬಹಿಷ್ಕೃತರಾಗಿ ಇಂಗ್ಲೆಂಡ್ ನಲ್ಲಿದ್ದುದರಿಂದ ಅವರಿಂದ ತನಗೇನೂ ಹಾನಿಯಾಗಲಾರದೆಂದು ಮ್ಯಾಕ್ ಬೆತ್ ಭಾವಿಸುತ್ತಾರೆ; ಆದ್ದರಿಂದ ಮ್ಯಾಕ್ ಡಫ್ ರ ಕೋಟೆಯಲ್ಲಿದ್ದ ಎಲ್ಲರನ್ನೂ ಮ್ಯಾಕ್ ಬೆತ್ ಕೊಲ್ಲುತ್ತಾರೆ, ಮ್ಯಾಕ್ ಡಫ್ ರ ಹೆಂಡತಿ ಮತ್ತು ಅವರ ಚಿಕ್ಕ ಮಕ್ಕಳ ಸಮೇತ.
ಲೇಡಿ ಮ್ಯಾಕ್ ಬೆತ್ ಗೆ ತಾನು ಮತ್ತು ತನ್ನ ಪತಿ ಮಾಡಿದ ಅಪರಾಧಗಳ ಹೊರೆ ಕಾಡತೊಡಗುತ್ತದೆ. ಆಕೆ ನಿದ್ರೆಯಲ್ಲೇ ನಡೆಯುತ್ತಾ, ತನ್ನ ಕೈಗೆ ಅಂಟಿದೆಯೆಂದು ಕಲ್ಪಿಸಿಕೊಂಡ ರಕ್ತದ ಕಲೆಗಳನ್ನು ತೊಡೆದುಹಾಕಲು ಯತ್ನಿಸುತ್ತಾ, ತನಗೆ ತಿಳಿದಿರುವ ಆಘಾತಕೆ ಸಂಗತಿಗಳ ಬಗ್ಗೆ ಮಾತನಾಡುತ್ತಾ ಸಾಗುತ್ತಾರೆ.
[[ಚಿತ್ರ:Johann Heinrich Füssli - Lady Macbeth.jpg|thumb|right|ನಿದ್ರೆಯಲ್ಲಿ ನಡೆಯುತ್ತಿರುವ ಲೇಡಿ ಮ್ಯಾಕ್ ಬೆತ್; ಚಿತ್ರ ಹೆನ್ರಿ ಫುಸೆಲಿ.]]
ಇಂಗ್ಲೆಂಡ್ ನಲ್ಲಿ, "ನಿಮ್ಮ ಕೋಟೆಗೆ ಮುತ್ತಿಗೆ ಹಾಕಲಾಗಿದೆ; ನಿಮ್ಮ ಹೆಂಡತಿ ಮತ್ತು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ" ಎಂದು ಮ್ಯಾಕ್ ಡಫ್ ಗೆ ರಾಸ್ ಹೇಳುತ್ತಾರೆ."<ref>{{Cite web |url=http://www.shakespeare-navigators.com/macbeth/T43.html#204 |title=''ಮ್ಯಾಕ್ ಬೆತ್'', ಅಂಕ 4, ದೃಶ್ಯ 3, ಸಾಲು 204. |access-date=2011-03-07 |archive-date=2010-12-20 |archive-url=https://web.archive.org/web/20101220042911/http://shakespeare-navigators.com/macbeth/T43.html#204 |url-status=dead }}</ref>
ಈಗ ಮ್ಯಾಕ್ ಬೆತ್ ಎಲ್ಲರಿಗೂ ಕ್ರೂರಾಧಿಕಾರಿಯಾಗಿ ಗೋಚರಿಸತೊಡಗುತ್ತಾರೆ ಮತ್ತು ಅವರ ಹಲವಾರು ಜಾಗೀರುದಾರರು ಅವರ ವಿರೋಧಿ ಬಣಕ್ಕೆ ಸೇರತೊಡಗುತ್ತಾರೆ. ಮಾಲ್ಕಮ್ ಮ್ಯಾಕ್ ಡಫ್, ಮತ್ತು ಇಂಗ್ಲಿಷ್ ನವರಾದ ನಾರ್ತಂಬರ್ಲ್ಯಾಂಡ್ ನ ಅರ್ಲ್ (ಶ್ರೀಮಂತ ವರ್ಗದ ವ್ಯಕ್ತಿ) ಆದ ಸಿವಾರ್ಡ್ (ಹಿರಿಯ)ರೊಡಗೂಡಿದ ಸೇನೆಯ ಮುಖಂಡತ್ವ ವಹಿಸಿ, ಡನ್ಸಿನೇನ್ ಕೋಟೆಗೆ ಮುತ್ತಿಗೆ ಹಾಕುತ್ತಾರೆ. ಬರ್ನಾಮ್ ವುಡ್ ಎಂಬ ಅರಣ್ಯದಲ್ಲಿ ಬೀಡುಬಿಟ್ಟಿರುವಾಗ, ಸೈನಿಕರಿಗೆ ಮರದ ಕೊಂಬೆಗಳನ್ನು ಕತ್ತರಿಸಿ, ಅವುಗಳನ್ನು ಮುಂದೆ ಹಿಡಿದು, ಅದರ ಮರೆಯಲ್ಲಿ ಸಾಗುತ್ತಾ ತಮ್ಮ ಸಂಖ್ಯೆಗಳನ್ನು ಶತ್ತುಸೈನಿಕರಿಗೆ ತಿಳಿಯದಂತಾಗಿಸುವ ತಂತ್ರವನ್ನು ಆದೇಶಿಸಲಾಯಿತು; ಹೀಗಾಗಿ ಕಾಡೇ ಕೋಟೆಗೆ ಬರುವುದೆಂಬ ಮಾಟಗಾತಿಯರ ಎರಡನೆಯ ಭವಿಷ್ಯವಾಣಿಯೂ ನಿಜವಾಯಿತು. ಏತನ್ಮಧ್ಯೆ, ತನ್ನ ಪತ್ನಿ ಲೇಡಿ ಮ್ಯಾಕ್ ಬೆತ್ ರ ಸಾವಿನ ಬಗ್ಗೆ ತಿಳಿದ ಮ್ಯಾಕ್ ಬೆತ್ ಒಂದು ಸ್ವಗತವನ್ನು ಹೇಳಿಕೊಳ್ಳುತ್ತಿರುತ್ತಾರೆ ("ನಾಳೆ ಮತ್ತು ನಾಳೆ ಮತ್ತು ನಾಳೆ)"<ref>{{Cite web |url=http://www.shakespeare-navigators.com/macbeth/T55.html#17 |title=''ಮ್ಯಾಕ್ ಬೆತ್'', ಅಂಕ 5, ದೃಶ್ಯ 5, ಸಾಲುಗಳು 17-28. |access-date=2011-03-07 |archive-date=2010-12-20 |archive-url=https://web.archive.org/web/20101220043154/http://shakespeare-navigators.com/macbeth/T55.html#17 |url-status=dead }}</ref>(ಆ ಸಾವಿನ ಕಾರಣ ಬಹಿರಂಗಗೊಳಿಸಿಲ್ಲ, ಕೆಲವರು ಆಕೆ ಆತ್ಮಹತ್ಯೆ ಮಾಡಿಕೊಂಡರೆಂದು ಭಾವಿಸುತ್ತಾರೆ; ಮಾಲ್ಕಮ್ ಆಕೆಯ ಬಗ್ಗೆ ಆಡುವ ಕಡೆಯ ಮಾತು ಹೀಗಿದೆ "ತನ್ನ ಸ್ವಂತ ಕ್ರೂರ ಕೈಗಳಿಂದ ಆಕೆ ತನ್ನ ವಧೆ ಮಾಡಿಕೊಂಡರು").<ref>{{cite web |url=http://www.shakespeare-navigators.com/macbeth/T58.html#71 |title=Macbeth'', Act 5, Scene 8, Lines 71-72 |publisher=shakespeare-navigators.com |access-date=2011-03-07 |archive-date=2010-12-20 |archive-url=https://web.archive.org/web/20101220042637/http://shakespeare-navigators.com/macbeth/T58.html#71 |url-status=dead }}</ref>
ಕಾಳಗದಲ್ಲಿ ಕಿರಿಯ ಸಿವಾರ್ಡ್ ಸಾವನ್ನಪ್ಪುತ್ತಾರೆ ಮತ್ತು ಮ್ಯಾಕ್ ಡಫ್ ಮ್ಯಾಕ್ ಬೆತ್ ರನ್ನು ಎದುರಿಸುತ್ತಾರೆ. ಮ್ಯಾಕ್ ಬೆತ್ ತಾನು ಯಾವುದೆ ಹೆಣ್ಣಿಗೆ ಹುಟ್ಟಿದವನಿಂದ ಹತನಾಗುವುದಿಲ್ಲವಾದ್ದರಿಂದ ತನಗೆ ಯಾವುದೇ ಭಯಪಡುವ ಕಾರಣವಿಲ್ಲವೆಂದು ಕೊಚ್ಚಿಕೊಳ್ಳುತ್ತಾರೆ. ಮ್ಯಾಕ್ ಡಫ್ ತಾನು "ತನ್ನ ತಾಯಿಯ ಗರ್ಭದಿಂದ ಸಮಯಕ್ಕೆ ಮುಂಚೆಯೇ ಕಿತ್ತುತೆಗೆಯಲ್ಪಟ್ಟವ<ref>{{Cite web |url=http://www.shakespeare-navigators.com/macbeth/T58.html#15 |title=''ಮ್ಯಾಕ್ ಬೆತ್'', ಅಂಕ 5, ದೃಶ್ಯ 8, ಸಾಲುಗಳು 15-16. |access-date=2011-03-07 |archive-date=2010-12-20 |archive-url=https://web.archive.org/web/20101220042637/http://shakespeare-navigators.com/macbeth/T58.html#15 |url-status=dead }}</ref> ರೆಂದೂ(ಎಂದರೆ ಸಿಸೇರಿಯನ್ ರೀತ್ಯಾ ಜನನ) "ಹೆಣ್ಣಿನಿಂದ ಹೆರಲ್ಪಟ್ಟವನಲ್ಲ"ವೆಂದೂ ಸಾರುತ್ತಾರೆ(ಇದು ಸಾಹಿತ್ಯಿಕ ವಕ್ರೋಕ್ತಿಗೆ ಒಂದು ಉದಾಹರಣೆ) ಮ್ಯಾಕ್ ಬೆತ್ ತಾವು ಮಾಟಗಾತಿಯ ನುಡಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದಾಗಿ ಬಹಳ ತಡವಾಗಿ ಅರಿಯುತ್ತಾರೆ. ಮ್ಯಾಕ್ ಡಫ್ ವೇದಿಕೆಯ ಹೊರಗೆ (ವೀಕ್ಷಕರಿಗೆ ಕಾಣದಂತೆ) ಮ್ಯಾಕ್ ಬೆತ್ ರ ಶಿರಚ್ಛೇದ ಮಾಡುತ್ತಾರೆ ಮತ್ತು ಈ ರೀತ್ಯಾ ಕಡೆಯ ಭವಿಷ್ಯನುಡಿಯೂ ನಿಜವಾಗುತ್ತದೆ.
ತದನಂತರ ಸಿಂಹಾಸನದ ಮೇಲೆ ಫ್ಲಿಯನ್ಸ್ ರನ್ನು ಕೂರಿಸದೆ ಮಾಲ್ಕಮ್ ರನ್ನು ಕೂಡಿಸಿದರೂ, ಬಾಂಕೋ ಬಗ್ಗೆ ಮಾಟಗಾತಿಯರು ಹೇಳಿದಂತಹ "ನೀನು ರಾಜರ ಜನಕನಾಗುತ್ತೀಯೆ" ಎಂಬ ನುಡಿಯು ಷೇಕ್ಸ್ ಪಿಯರ್ ರ ಸಮಕಾಲೀನರಾದ ವೀಕ್ಷಕರಿಗೆ ನಿಜವೆಂದೆನ್ನಿಸಿತ್ತು, ಏಕೆಂದರೆ ಸ್ಕಾಂಟ್ಲೆಂಡ್ ನ ಜೇಮ್ಸ್ ವಿ (ನಂತರದ ದಿನಗಳಲ್ಲಿ ಇಂಗ್ಲೆಂಡ್ ನ ಜೇಮ್ಸ್ I) ಬಾಂಕೋರ ವಂಶಾವಳಿಯವರೆಂದೇ ನಂಬಲಾಗಿತ್ತು.{{Citation needed|date=April 2010}}
== ಮೂಲಗಳು ==
''ಮ್ಯಾಕ್ ಬೆತ್'' ಅನ್ನು ಷೇಕ್ಸ್ ಪಿಯರ್ ರ ''ಆಂಥೋನಿ ಮತ್ತು ಕ್ಲಿಯೋಪಾತ್ರಗೆ ಹೋಲಿಸಲಾಗಿದೆ.'' ಆಂಥೋನಿ ಮತ್ತು ಮ್ಯಾಕ್ ಬೆತ್ ಇಬ್ಬರೂ ಹೊಸ ಜಗತ್ತನ್ನು ಬಯಸುತ್ತಾ ಅದಕ್ಕಾಗಿ ಹಳೆಯದನ್ನು ಬಲಿಕೊಡಲೂ ಸಿದ್ಧರಿರುವುದನ್ನು ಬಿಂಬಿಸುವ ಪಾತ್ರಗಳು. ಇಬ್ಬರೂ ಸಿಂಹಾಸನಕ್ಕಾಗಿಯೇ ಕಾದಾಡುತ್ತಿರುತ್ತಾರೆ ಮತ್ತು ಇಬ್ಬರೂ 'ನೀತಿದೇವತೆ'ಗಳನ್ನು ಎದುರಿಸಿ ಸಿಂಹಾಸನವನ್ನು ಪಡೆಯಬೇಕಾಗುತ್ತದೆ. ಆಂಥೋನಿಗೆ ನೀತಿದೇವತೆ ಆಕ್ಟಾವಿಯಸ್, ಮ್ಯಾಕ್ ಬೆತ್ ಗೆ ಬಾಂಕೋ. ಒಮ್ಮೆ ಮ್ಯಾಕ್ ಬೆತ್ ತಮ್ಮನ್ನು ಆಂಥೋನಿಗೆ ಹೀಗೆ ಹೋಲಿಸಿಕೊಳ್ಳುತ್ತಾರೆ "ಬಾಂಕೋವಿನಡಿಯಲ್ಲಿ ನನ್ನ ಬುದ್ಧಿಮತ್ತೆಯು ದೂಷಿತವಾಗುತ್ತದೆ/ಸೀಸರ್ ರೆದುರು ಮಾರ್ಕ್ ಆಂಥೋನಿಗೆ ಆಗುತ್ತಿತ್ತೆಂದು ಹೇಳಲಾದಂತೆ." ಕಡೆಯದಾಗಿ ಎರಡೂ ನಾಟಕಗಳಲ್ಲಿ ಪ್ರಬಲವಾದ ಹಾಗೂ ಯುಕ್ತಿಯಿಂದ ಕಾರ್ಯನಿರ್ವಹಿಸುವ ಸ್ತ್ರೀ ಪಾತ್ರಗಳಿವೆ: ಕ್ಲಿಯೋಪಾತ್ರ ಮತ್ತು ಲೇಡಿ ಮ್ಯಾಕ್ ಬೆತ್.<ref>ಕೌರ್ಸೆನ್ (1997, 11–13)</ref>
ಷೇಕ್ಸ್ ಪಿಯರ್ ಈ ಕಥೆಯನ್ನು ''ಹಾಲಿನ್ಷೆಡ್ಸ್ ಕ್ರಾನಿಕಲ್ಸ್'' ಎಂಬ, ಷೇಕ್ಸ್ ಪಿಯರ್ ಮತ್ತು ಅವರ ಸಮಕಾಲೀನರಿಗೆ ತಿಳಿದಂತಹ ಬ್ರಿಟಿಷ್ ದ್ವೀಪಗಳಿಗೆ ಸಂಬಂಧಿಸಿದ ಜನಪ್ರಿಯ ಐತಿಹಾಸಿಕ ಕಥೆಗಳಿಂದ ಆಯ್ದುಕೊಂಡರು. ''ಕ್ರಾನಿಕಲ್ಸ್'' ನಲ್ಲಿ, ಮಾಟಗಾತಿಯರೊಡನೆ ವ್ಯವಹಾರ ಮಾಡಿದ ಕಾರಣಕ್ಕಾಗಿ ತನ್ನ ಕುಟುಂಬದ ಹಲವಾರು ಸದಸ್ಯರನ್ನು ದೊರೆ ಡಫ್ ಕೊಂದದ್ದನ್ನು ಡಾನ್ವಾಲ್ಡ್ ಎಂಬ ವ್ಯಕ್ತಿಯು ಕಂಡುಕೊಳ್ಳುತ್ತಾನೆ. ಹೆಂಡತಿಯ ಒತ್ತಾಯಕ್ಕೆ ಮಣಿದು, ತನ್ನ ನಾಲ್ಕು ಸೇವಕರ ಜೊತೆ ಸೇರಿ ಅವನು ದೊರೆಯನ್ನು ತನ್ನ ಮನೆಯಲ್ಲಿಯೇ ಕೊಲ್ಲುತ್ತಾನೆ. ''ಕ್ರಾನಿಕಲ್ಸ್'' ನಲ್ಲಿ, ದೊರೆ ಡಂಕನ್ ರ ಅಸಮರ್ಥತೆ ನಡುವೆಯೂ ರಾಜ್ಯವನ್ನು ಬೆಂಬಲಿಸಲು ಹೆಣಗುವ ಪಾತ್ರವಾಗಿ ಮ್ಯಾಕ್ ಬೆತ್ ರನ್ನು ಬಿಂಬಿಸಲಾಗಿದೆ. ಅವರು ಮತ್ತು ಬಾಂಕೋ ಮೂವರು ಮಾಟಗಾತಿಯರನ್ನು ಭೇಟಿಯಾಗುತ್ತಾರೆ, ಆ ಮಾಟಗಾತಿಯರೂ ಷೇಕ್ಸ್ ಪಿಯರ್ ನಾಟಕದಲ್ಲಿ ಬರೆದಂತೆಯೇ ಮೂರು ನುಡಿಗಳನ್ನು ನುಡಿಯುತ್ತಾರೆ. ಲೇಡಿ ಮ್ಯಾಕ್ ಬೆತ್ ರ ಪ್ರೇರಣೆಗೆ ಒಳಗಾಗಿ ಮ್ಯಾಕ್ ಬೆತ್ ಮತ್ತು ಬಾಂಕೋ ಒಡಗೂಡಿ ಡಂಕನ್ ರ ಕೊಲೆಗೆ ಸಂಚು ಹೂಡುತ್ತಾರೆ. ಮ್ಯಾಕ್ ಬೆತ್ ಹತ್ತು ದೀರ್ಘವರ್ಷಗಳಕಾಲ ರಾಜ್ಯವಾಳುತ್ತಾರೆ ಮತ್ತು ಕಡೆಗೆ ಮ್ಯಾಕ್ ಡಫ್ ಮತ್ತು ಮಾಲ್ಕಮ್ ರಿಂದ ಸೋಲಿಸಲ್ಪಡುತ್ತಾರೆ. ಈ ಎರಡೂ ಆವೃತ್ತಿಗಳಲ್ಲಿನ ಸಾಮ್ಯವು ಸ್ಪಷ್ಟವಾಗಿದೆ. ಆದರೆ, ಕೆಲವು ಪಂಡಿತರು ಜಾರ್ಜ್ ಬ್ಯುಕಾನನ್ ಬರೆದ ''ರಿರಮ್ ಸ್ಕಾಟಿಕಾರಮ್ ಹಿಸ್ಟೋರಿಯಾ'' ಷೇಕ್ಸ್ ಪಿಯರ್ ರ ಕೃತಿಯನ್ನು ಹೆಚ್ಚು ಹೋಲುತ್ತದೆಂದು ಅಭಿಪ್ರಾಯ ಪಡುತ್ತಾರೆ. ಷೇಕ್ಸ್ ಪಿಯರ್ ರ ಕಾಲದಲ್ಲಿ ಬ್ಯುಕಾನನ್ ರ ಕೃತಿಯು ಲ್ಯಾಟಿನ್ ಭಾಷೆಯಲ್ಲಿ ಲಭ್ಯವಿತ್ತು.<ref>ಕೌರ್ಸೆನ್ (1997, 15–21)</ref>
ಈ ಕಥೆಯ ಬೇರೆ ಯಾವುದೇ ರೂಪಾಂತರದಲ್ಲೂ ಮ್ಯಾಕ್ ಬೆತ್ ದೊರೆಯನ್ನು ಮ್ಯಾಕ್ ಬೆತ್ ರ ಸ್ವಂತ ಕೋಟೆಯಲ್ಲೇ ಕೊಂದದ್ದು ಎಂಬ ಉಲ್ಲೇಖವಿಲ್ಲ. ಷೇಕ್ಸ್ ಪಿಯರ್ ಈ ರೀತಿಯ ಬದಲಾವಣೆಯನ್ನು ಮಾಡಿದುದು ಮ್ಯಾಕ್ ಬೆತ್ ರ ಅಪರಾಧದ ಕರಾಳತೆಗೆ ಹೆಚ್ಚು ಒತ್ತುಕೊಟ್ಟು, ಅತಿಥಿಸತ್ಕಾರದ ಅತ್ಯಂತ ಕರಾಳಮುಖವನ್ನು ತೋರಿಸಲು ಎಂದು ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆ ಕಾಲದಲ್ಲಿ ಪ್ರಚಲಿತವಾಗಿದ್ದ ಈ ಕಥೆಯ ಬೇರೆ ರೂಪಗಳಲ್ಲಿ ಡಂಕನ್ ಇನ್ವರ್ನೆಸ್ ನಲ್ಲಿ ಹೊಂಚುಹಾಕಿ ನಡೆಸಿದ ಆಕ್ರಮಣಕ್ಕೆ ತುತ್ತಾಗುತ್ತಾರೆ, ಕೋಟೆಯಲ್ಲಲ್ಲ. ಷೇಕ್ಸ್ ಪಿಯರ್ ಡಾನ್ವಾಲ್ಡ್ ಮತ್ತು ದೊರೆ ಡಫ್ ರಿಬ್ಬರ ಕಥೆಗಳನ್ನೂ ಸೇರಿಸಿ ಕಥೆಗೆ ಮಹತ್ತರವಾದ ತಿರುವನ್ನಿತ್ತರು.<ref>ಕೌರ್ಸೆನ್ (1997, 17)</ref>
ಷೇಕ್ಸ್ ಪಿಯರ್ ಮತ್ತೊಂದು ಗಮನಾರ್ಹ ಬದಲಾವಣೆಯನ್ನು ಮಾಡಿದರು. ''ಕ್ರಾನಿಕಲ್ಸ್'' ನಲ್ಲಿ ಬಾಂಕೋ ಡಂಕನ್ ರನ್ನು ಮ್ಯಾಕ್ ಬೆತ್ ಕೊಲ್ಲುವುದಕ್ಕೆ ಸಹಾಯಕರಾಗಿರುತ್ತಾರೆ. ನಂತರ ಸಿಂಹಾಸವನ್ನು ಏರಬೇಕಾದ ಸಂದರ್ಭದಲ್ಲಿ, ಮಾಲ್ಕಮ್ ಬದಲಿಗೆ ಮ್ಯಾಕ್ ಬೆತ್ ಸಿಂಹಾಸನವನ್ನೇರುವುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಇವರು ಬಹಳ ಪ್ರಮುಖವಾದ ಪಾತ್ರ ವಹಿಸುತ್ತಾರೆ.<ref name="note"/> ಷೇಕ್ಸ್ ಪಿಯರ್ ರ ಕಾಲದಲ್ಲಿ, ಬಾಂಕೋ ಸ್ಟುವರ್ಟ್ ಕಿಂಗ್ ಜೇಮ್ಸ್ Iರವರ ಪೂರ್ವಜರೆಂದು ನಂಬಲಾಗಿತ್ತು.<ref>ಪಾಮರ್, ಜೆ. ಫೋಸ್ಟರ್ "ದ ಸೆಲ್ಟ್ ಇನ್ ಪವರ್: ಟ್ಯುಡೋರ್ ಅಂಡ್ ಕ್ರಾಮ್ವೆಲ್" ''ಟ್ರಾನ್ಸಾಕ್ಷನ್ಸ್ ಆಫ್ ದ ರಾಯಲ್ ಹಿಸ್ಟರಿಕಲ್ ಸೊಸೈಟಿ.'' 1886 ಸಂಪುಟ. 3 ಪುಟಗಳು. 343–370.</ref><ref>ಬಾಂಕೋರ ಸ್ಟುವರ್ಟ್ ವಂಶಾವಳಿಯು 19ನೆಯ ಶತಮಾನದಲ್ಲಿ ಅಲ್ಲಗಳೆಯಲಾಯಿತು; ಫಿಟ್ಝಲನ್ಸ್ ವಾಸ್ತವವಾಗಿ ಬ್ರೆಟನ್ ಕುಟುಂಬದ ವಂಶಸ್ಥರೆಂದು ಕಂಡುಹಿಡಿದ ನಂತರ ಈ ಅಂಶವು ಸಾಬೀತಾಯಿತು.</ref> ಇತಿಹಾಸದ ಮೂಲಗಳಲ್ಲಿ ಕಾಣಬರುವ ಬಾಂಕೋ ಷೇಕ್ಸ್ ಪಿಯರ್ ಸೃಷ್ಟಿತ ಬಾಂಕೋಗಿಂತಲೂ ಬಹಳವೇ ವಿಭಿನ್ನವಾಗಿದ್ದಾರೆ. ವಿಮರ್ಶಕರು ಈ ಬದಲಾವಣೆಗೆ ಹಲವಾರು ಕಾರಣಗಳನ್ನು ಪ್ರತಿಪಾದಿಸಿದ್ದಾರೆ. ಮೊದಲನೆಯದಾಗಿ, ರಾಜನ ಪೂರ್ವಜರು ಕೊಲೆಗಾರರಾಗಿದ್ದರೆಂದು ತೋರಿಸುವುದು ಅಪಾಯಕರವಾಗಿತ್ತು. ಆ ಕಾಲದಲ್ಲಿ ಬಾಂಕೋ ಬಗ್ಗೆ ಬರೆದಂತಹ ಇತರ ಬರಹಗಾರರೂ ಬಾಂಕೋರನ್ನು ಕೊಲೆಗಾರನಂತೆ ಬಿಂಬಿಸದೆ ಸಭ್ಯವ್ಯಕ್ತಿಯಾಗಿ ತೋರಿಸಿದ್ದಾರೆ; ಜೀನ್ ಡಿ ಸ್ಕೆಲಾಂಡ್ರೆಯವರ ಕೃತಿಯಾದ ''ಸ್ಟುವರ್ಟೈಡ್'' ನಲ್ಲಿಯೂ ಈ ರೀತಿಯ ಬರವಣಿಗೆ ಮೂಡಿದೆ.<ref>ಮಸ್ಕೆಲ್l, ಡಿ. ಡಬ್ಲ್ಯೂ. "ದ ಟ್ರಾನ್ಸ್ ಫಾರ್ಮೇಷನ್ ಆಫ್ ಹಿಸ್ಟರಿ ಇಂಟು ಎಪಿಕ್: ದ 'ಸ್ಟುವರ್ಟೈಡ್' (1611) ಆಫ್ ಜೀನ್ ಡಿ ಸ್ಖೆಲಾಂಡ್ರೆ." ''ಆಧುನಿಕ ಭಾಷಾ ಪುನರಧ್ಯಯನ.'' (ಜನವರಿ 1971) 66.1 ಪುಟಗಳು. 53–65.</ref> ಎರಡನೆಯದಾಗಿ, ನಾಟಕೀಯವಾಗಿ ಕೊಲೆಗೆ ಮತ್ತೊಬ್ಬ ಸಹಾಯಕನ ಪಾತ್ರವು ಅನಗತ್ಯವಾದ ಕಾರಣದಿಂದಲೂ ಷೇಕ್ಸ್ ಪಿಯರ್ ಬಾಂಕೋರ ಪಾತ್ರವನ್ನು ಬದಲಾಯಿಸಿರಬಹುದು; ಆದರೆ ಮ್ಯಾಕ್ ಬೆತ್ ರ ಪಾತ್ರಕ್ಕೆ ನಾಟಕೀಯವಾದ ವೈರುದ್ಧ್ಯವನ್ನು ನೀಡುವುದು ಅವಶ್ಯಕವಾಗಿತ್ತು— ಈ ಅವಶ್ಯಕತೆಯನ್ನು ಬಾಂಕೋರ ಪಾತರ್ರವು ಪೂರೈಸುತ್ತದೆ ಎಂದು ಹಲವಾರು ಪಂಡಿತರು ವಾದಿಸುತ್ತಾರೆ.<ref name="note">ನಾಗರಾಜನ್, ಎಸ್. "ಎ ನೋಟ್ ಆನ್ ಬಾಂಕೋ." ''ಷೇಕ್ಸ್ ಪಿಯರ್ ಕ್ವಾರ್ಟರ್ಲಿ.'' (ಅಕ್ಟೋಬರ್ 1956) 7.4 ಪುಟಗಳು. 371–376.</ref>
== ದಿನಾಂಕ ಮತ್ತು ವಸ್ತು ವಿಷಯ ==
[[ಚಿತ್ರ:FirstFolioMacbeth.jpg|thumb|ಮೊದಲನೆಯ ಫೋಲಿಯೋ(ಹಾಳೆ)ದ ಮ್ಯಾಕ್ ಬೆತ್ ನ ಮೊದಲ ಪುಟದ ನಕಲು ಪ್ರತಿ, ಪ್ರಕಟಣೆ 1623]]ನಂತರದ ಆವೃತ್ತಿಗಳಲ್ಲಿ ತೋರಿಸಿರುವ ಗಮನಾರ್ಹವಾದ ಪುರಾವೆಗಳು ''ಮ್ಯಾಕ್ ಬೆತ್'' ಅನ್ನು ಬರೆದ ಕಾಲವನ್ನು ನಿರ್ದಿಷ್ಟವಾಗಿ ಅರಿಯುವುದರಲ್ಲಿ ಗೊಂದಲವುಂಟುಮಾಡಿವೆ. ಈ ಕೃತಿಯು 1603ರಿಂದ 1606ರ ಅವಧಿಯಲ್ಲಿ ಬರೆಯಲ್ಪಟ್ಟಿತೆಂದು ಹಲವಾರು ಪಂಡಿತರು ಸೂಚಿಸುತ್ತಾರೆ.<ref>ಚಾರ್ಲ್ಸ್ ಬಾಯ್ಸ್, ''ಎಂಸೈಕ್ಲೋಪೀಡಿಯಾ ಆಫ್ ಷೇಕ್ಸ್ ಪಿಯರ್'', ನ್ಯೂ ಯಾರ್ಕ್, ರೌಂಡ್ ಟೇಬಲ್ ಪ್ರೆಸ್, 1990, ಪುಟ. 350.</ref><ref>ಎ.ಆರ್. ಬ್ರಾಮುಲ್ಲರ್, ಸಂಪಾದಕ. ''ಮ್ಯಾಕ್ ಬೆತ್'' (CUP, 1997), 5–8.</ref> ಈ ನಾಟಕವು ದೊರೆ ಜೇಮ್ಸ್ರ ಪೂರ್ವಜರನ್ನು ವೈಭವೀಕರಿಸುವಂತೆ ಕಾಣುವುದರಿಂದಲೂ ಹಾಗೂ 1603ರಲ್ಲಿ ಸ್ಟುವರ್ಟ್ ಗದ್ದುಗೆಗೇರಿದುದನ್ನು ವೈಭವೀಕರಿಸುವುದರಿಂದಲೂ (ಸ್ವತಃ ಜೇಮ್ಸ್ ತಾವು ಬಾಂಕೋರ ವಂಶದವರೆಂದು ನಂಬಿದ್ದರು),<ref>ಬ್ರಾಮುಲ್ಲರ್, ''ಮ್ಯಾಕ್ ಬೆತ್,'' ಪುಟಗಳು. 2–3.</ref> ಈ ನಾಟಕವನ್ನು 1603ಕ್ಕಿಂತಲೂ ಮುಂಚೆ ಬರೆದಿರುವುದು ಅಸಂಭವ ಎಂದು ಅವರು ವಾದಿಸುತ್ತಾರೆ; ಹಾಗೂ ನಾಲ್ಕನೆಯ ಅಂಕದಲ್ಲಿ ಮಾಟಗಾತಿಯರು ಮ್ಯಾಕ್ ಬೆತ್ ಗೆ ತೋರಿಸುವ ಎಂಟು ದೊರೆಗಳ ಮೆರವಣಿಗೆಯ ದೃಶ್ಯವು ದೊರೆ ಜೇಮ್ಸ್ ರಿಗೆ ಅರ್ಪಿಸಿದ ಶ್ಲಾಘನೆಯೆಂದು ಸೂಚಿಸುತ್ತಾರೆ. ಇತರ ಸಂಪಾದಕರು ಈ ಕೃತಿಯ ಅವಧಿಯು 1605-6 ಎಂದು ಅಭಿಪ್ರಾಯ ಪಡುತ್ತಾರೆ; ಇದಕ್ಕೆ ಪ್ರಮುಖವಾದ ಕಾರಣ ಗನ್ ಪೌಡರ್ ಸಂಚು ಮತ್ತು ನಂತರದ ತನಿಖೆಗಳಿಗೆ ಸಂಬಂಧಿತವಾದುದಿರಬೇಕು ವಿಶೇಷತಃ, ದ್ವಾರಪಾಲಕನ ನುಡಿಗಳು (ಅಂಕ II, ದೃಶ್ಯ III, ಸಾಲುಗಳು 1–21), 1606ರಲ್ಲಿ ಕ್ರೈಸ್ತಮತೀಯ ಹೆನ್ರಿ ಗಾರ್ನೆಟ್ ಪ್ರಕರಣದ ತನಿಖೆಗೆ ಸಂಬಂಧಿಸಿತವಾದುದನ್ನು ಸೂಚಿಸುವಂತಿವೆ; "ದ್ವಂದ್ವಾರ್ಥಭಾಷಿಗ" (ಸಾಲು 8) ಗಾರ್ನೆಟ್ "ದ್ವಂದ್ವಾರ್ಥ" [ನೋಡಿ: ಡಾಕ್ಟ್ರೈನ್ ಆಫ್ ಮೆಂಟಲ್ ರಿಸರ್ವೇಷನ್], ಮತ್ತು "ಫಾರ್ಮರ್" (4) ಎಂಬುದನ್ನು ತನ್ನ ಅಲಿಯಾಸ್ ಗಳಾಗಿ ಬಳಸಿರುವುದಕ್ಕೆ ಸೂಚಿತವಾಗಿರಬಹುದು.<ref>ಫ್ರ್ಯಾಂಕ್ ಕರ್ಮೋಡೆ, "ಮ್ಯಾಕ್ ಬೆತ್," ''ದ ರಿವರ್ ಸೈಡ್ ಷೇಕ್ಸ್ ಪಿಯರ್'' (ಬೋಸ್ಟನ್: ಹೌಟನ್, ಮಿಫಿನ್, 1974), ಪುಟ. 1308; ಗಾರ್ನೆಟ್ ಬಗ್ಗೆ ವಿವರಗಳಿಗಾಗಿ, ನೋಡಿ ಪೆರೆಝ್ ಝಾಗೋರಿನ್, "ದ ಹಿಸ್ಟಾರಿಕಲ್ ಸಿಗ್ನಿಫಿಕೆನ್ಸ್ ಆಫ್ ಲಯಿಂಗ್ ಅಂಡ್ ಡಿಸ್ಸಿಮುಲೇಷನ್-ಟ್ರೂತ್-ಟೆಲಿಂಗ್, ಲಯಿಂಗ್ ಅಂಡ್ ಸೆಲ್ಫ್-ಡಿಸೆಪ್ಷನ್" ''ಸೋಷಿಯಲ್ ರಿಸರ್ಚ್,'' ಶಿಶಿರ 1996.</ref> ಆದರೆ, "ಫಾರ್ಮರ್" ಎಂಬುದು ಸಾಮಾನ್ಯವಾಗಿ ಬಳಕೆಯಲ್ಲಿರುವ ಪದ ಮತ್ತು "ದ್ವಂದ್ವಾರ್ಥ"ವೂ ಸಹ 1583ರಲ್ಲಿ [[ಮೊದಲನೆಯ ಎಲಿಜಬೆಥ್|ರಾಣಿ ಎಲಿಝಬೆತ್]] ರ ಪ್ರಮುಖ ಸಲಹೆಗಾರರಾದ ಲಾರ್ಡ್ ಬರ್ಘ್ಲೀ ಬರೆದ ಚಿಕ್ಕಪುಸ್ತಕದ ವಸ್ತುವಾಗಿತ್ತು, ಹಾಗೂ 1584ರಲ್ಲಿ ಮಾರ್ಟಿನ್ ಆಝ್ಪಿಲ್ಕ್ಯುಯೆಟಾ ಬರೆದ ಡಾಕ್ಟ್ರೈನ್ ಆಫ್ ಈಕ್ವಿವೊಕೇಷನ್ ನಲ್ಲಿಯೂ ಪ್ರಸ್ತುತವಾಗಿತ್ತು ಹಾಗೂ ಯೂರೋಪ್ ನಲ್ಲೆಲ್ಲಾ ಪಸರಿಸಿ, 1590ರ ದಶಕದಲ್ಲಿ ಇಂಗ್ಲೆಂಡ್ ಗೂ ಹಬ್ಬಿತು.<ref>ಮಾರ್ಕ್ ಆಂಡರ್ಸನ್, ''ಷೇಕ್ಸ್ ಪಿಯರ್ ಬೈ ಅನದರ್ ನೇಮ್,'' 2005, ಪುಟಗಳು. 402–403.</ref>
ಪಂಡಿತರು ಮೂರು "ಸಿಬಿಲ್ ಗಳು" ವಿಚಿತ್ರವಾದ ಸಹೋದರಿಯರಂತೆ ಇದ್ದ ಪಾತ್ರಗಳನ್ನು ಹೊಂದಿದ್ದ ಮನೋರಂಜನೆಯನ್ನು ಆಕ್ಸ್ ಫರ್ಡ್ ನಲ್ಲಿ 1605ರಲ್ಲಿ ದೊರೆ ಜೇಮ್ಸ್ ಕಂಡುದನ್ನು ಉಲ್ಲೇಖಿಸುತ್ತಾರೆ; ಷೇಕ್ಸ್ ಪಿಯರ್ ಈ ಬಗ್ಗೆ ಕೇಳಿತಿಳಿದಿದ್ದು, ಆ ಮೂರು ಸಹೋದರಿಯರ ಪೂರ್ವೋದಾಹರಣೆಯನ್ನು ತಮ್ಮ ನಾಟಕದಲ್ಲಿ ಅಳವಡಿಸಿರಬಹುದೆಂದು ಕೆರ್ಮೋಡ್ ಅನುಮಾನಿಸುತ್ತಾರೆ.<ref name="Kermode, 1308">ಕರ್ಮೋಡೆ, ''ರಿವರ್ ಸೈಡ್ ಷೇಕ್ಸ್ ಪಿಯರ್,'' ಪುಟ. 1308.</ref>
ಆದರೆ, A. R. ಬ್ರಾನ್ಮುಲ್ಲರ್, ಜ್ಯೂ ಕೇಂಬ್ರಿಡ್ಜ್ ಆವೃತ್ತಿಯಲ್ಲಿ 1605–6ರ ಪ್ರತಿಪಾದನೆಗಳು ಸಮಗ್ರ ಚಿತ್ರಣ ನೀಡುವುದರಲ್ಲಿ ಅಸಮರ್ಥವಾಗಿವೆ ಎನ್ನುತ್ತಾ 1603ನೆಯ ಇಸವಿಯಲ್ಲೇ ಇದು ಬರೆಯಲ್ಪಟ್ಟುದೆಂದು ವಾದಿಸುತ್ತಾರೆ.<ref>ಬ್ರಾಮುಲ್ಲರ್, ''ಮ್ಯಾಕ್ ಬೆತ್,'' ಕೇಂಬ್ರಿಡ್ಜ್. ಕೇಂಬ್ರಿಡ್ಜ್ ಯೂನಿವರ್ಸಿಟಿ ಮುದ್ರಣಾಲಯ, 1997;
ಪುಟಗಳು. 5–8.</ref> 1607ರ ನಂತರವಂತೂ ಇದನ್ನು ಬರೆದಿಲ್ಲವೆಂದು ಸರ್ವಾನುಮತವಿದೆ, ಏಕೆಂದರೆ ಕರ್ಮೋಡೆ 1607ರಲ್ಲಿ ಈ ನಾಟಕದ ಬಗ್ಗೆ "ಸಾಕಷ್ಟು ಉಲ್ಲೇಖಗಳಿವೆ "ಎಂದು ಬರೆಯುತ್ತಾರೆ.<ref name="Kermode, 1308"/> ಈ ನಾಟಕವನ್ನು ಪ್ರದರ್ಶಿಸಿದ ಮೊದಲ ದಾಖಲೆಯು ಏಪ್ರಿಲ್ 1611ರದ್ದಾಗಿದ್ದು, ಸೈಮನ್ ಫೋರ್ಮನ್ ಈ ನಾಟಕವನ್ನು ಗ್ಲೋಬ್ ರಂಗಮಂದಿರದಲ್ಲಿ ನೋಡಿದುದಾಗಿ ದಾಖಲಿಸಿದ್ದಾರೆ.<ref>ಒಂದು ವೇಳೆ ಫೋರ್ಮನ್ ದಾಖಲೆಯು ನಿಜವಾದುದಾದರೆ; ಸೈಮನ್ ಫೋರ್ಮನ್ ರ ಬಗ್ಗೆ ಇರುವ ಉಲ್ಲೇಖವನ್ನು ''ಬುಕ್ ಆಫ್ ಪ್ಲೇಸ್'' ನ ಅಧಿಕೃತತೆಯ ಬಗ್ಗೆ ಅರಿಯಲು ನೋಡಿ.</ref>
''ಮ್ಯಾಕ್ ಬೆತ್'' ಮೊದಲ ಪುಟಗಳ ರೂಪದಲ್ಲಿ 1623ರಲ್ಲಿ ಮುದ್ರಣಗೊಂಡಿತು ಹಾಗೂ ಆ ಪುಟಗಳು ಮುಂದಿನ ಪಠ್ಯಕ್ಕೆ ದೊರೆತ ಏಕೈಕ ಆಧಾರವಾದವು. ಈಗ ಉಳಿದಿರುವ ಪಠ್ಯವು ಸರಳವಾಗಿ ನಂತರದ ಬರಹಗಾರರಿಂದ ಬದಲಿಸಲ್ಪಟ್ಟಿತು. ಗಮನಾರ್ಹವಾದ ಆಂಶವೆಂದರೆ ಥಾಮಸ್ ಮಿಡ್ಲ್ ಟನ್ ರ ನಾಟಕವಾದ ''ದ ವಿಚ್'' (1615) ನ ಎರಡು ಹಾಡುಗಳನ್ನು ಅಳವಡಿಸಲಾಯಿತು; ಮಿಡ್ಲ್ ಟನ್ ಮಾಟಗಾತಿಯರು ಮತ್ತು ಹೆಕಾಟೆಯನ್ನು ಹೊಂದಿದ ಮತ್ತೊಂದು ದೃಶ್ಯವನ್ನೂ ಸೇರಿಸಿರುವುದಾಗಿ ಊಹೆಯೂ ಇದೆ. ಏಕೆಂದರೆ ಈ ದೃಶ್ಯಗಳು ವೀಕ್ಷಕರ ಅಪಾರ ಮೆಚ್ಚಿಗೆ ಪಡೆದಿದ್ದವು. 1869ನೆಯ ಇಸವಿಯ ಕ್ಲಾರೆಂಡನ್ ಆವೃತ್ತಿಯಿಂದಲೂ ಸೇರಿಸಲ್ಪಟ್ಟ ಸಂಪೂರ್ಣ ಅಂಕ III, ದೃಶ್ಯ v, ಮತ್ತು ಅಂಕ IV, ದೃಶ್ಯ Iರ ಕೆಲವು ಭಾಗಗಳನ್ನು ಒಳಗೊಂಡ ಪುನರಾವೃತ್ತಿಗಳಾಗಿದ್ದು ಆಧುನಿಕ ಪಠ್ಯಗಳಲ್ಲಿ ಆಗಾಗ್ಗೆ ಸೂಚಿತವಾಗಿವೆ.<ref>ಬ್ರೂಕ್, ನಿಕೋಲಸ್, ಸಂಪಾದಕ. ''ದ ಟ್ರಾಜೆಡಿ ಆಫ್ ಮ್ಯಾಕ್ ಬೆತ್'' ಆಕ್ಸ್ ಫರ್ಡ್: ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, 1998:57.</ref> ಈ ಆಧಾರದ ಮೇಲೆ, ಹಲವಾರು ಪಂಡಿತರು ಹೆಕಾಟೆ ದೇವತೆಯೊಡನೆ ಇರುವ ಈ ಮೂರೂ ಅಂಕವಿರಾಮಗಳನ್ನು ಅನಧಿಕೃತವೆಂದು ಪರಿಗಣಿಸುತ್ತಾರೆ. ಹೆಕಾಟೆಯ ವಿಷಯವನ್ನೊಳಗೊಂಡೂ, ಈ ನಾಟಕವು ಸ್ಪಷ್ಟವಾಗಿ ಬಹಳ ಚಿಕ್ಕ ನಾಟಕವಾಗಿದೆ; ಆದ್ದರಿಂದ ಈ ಪುಟಪ್ರಕಟಿತ ಪಠ್ಯವು ಒಂದು ನಾಟಕವನ್ನು ವೇದಿಕೆಯಲ್ಲಿ ಆಡುವುದಕ್ಕಾಗಿ ಸಾಕಷ್ಟು ತುಂಡರಿಸಿ ಬರೆದಿದ್ದ ಪ್ರಾಂಪ್ಟ್ ಪುಸ್ತಕದಿಂದ ಹೆಕ್ಕಿದ ಪಠ್ಯವೋ, ಅಥವಾ ನಾಟಕಕ್ಕಾಗಿ ಅಳವಡಿಸಿದ ಒಬ್ಬ ನಾಟಕಕಾರನ ಪಠ್ಯವೋ ಆಗಿರಬೇಕೆಂಬ ಅಭಿಪ್ರಾಯವಿದೆ.
== ವಿಷಯಗಳು ಮತ್ತು ಪ್ರಮುಖ ಲಕ್ಷಣಗಳು ==
{{Original research|section|date=September 2007}}
''ಮ್ಯಾಕ್ ಬೆತ್'' ಷೇಕ್ಸ್ ಪಿಯರ್ ರ ದುರಂತನಾಟಕಗಳ ಪೈಕಿ ಕೆಲವು ಪ್ರಮುಖ ರೀತಿಗಳಲ್ಲಿ ವಿಧಿವಿರೋಧವಾಗಿದೆ. ಇದು ಬಹಳ ಚಿಕ್ಕದು: ''ಒಥೆಲೋ'' ಮತ್ತು ''ಕಿಂಗ್ ಲಿಯರ್'' ನಾಟಕಗಳಿಗಿಂತಲೂ ಒಂದು ಸಾವಿರ ಸಾಲುಗಳಷ್ಟು ಚಿಕ್ಕದು ಮತ್ತು ''ಹ್ಯಾಮ್ಲೆಟ್'' ನಾಟಕದ ಅರ್ಧಕ್ಕಿಂತ ಕೊಂಚ ಹೆಚ್ಚು ದೀರ್ಘವಾದುದು. ಈ ಚಿಕ್ಕ ರೂಪವು ಹಲವವಾರು ವಿಮರ್ಶಕರು "ಮೂಲವನ್ನು ಬಹಳವೇ ತುಂಡರಿಸಿದ ಆವೃತ್ತಿಯ ಮೇಲೆ ಆಧಾರವಾದುದು, ಪ್ರಾಯಶಃ ಯಾವುದೋ ಒಂದು ಪ್ರದರ್ಶನಕ್ಕಾಗಿ ಹೊಂದಿದ ಪ್ರಾಂಪ್ಟ್ ಬುಕ್ ನಿಂದ ಪಡೆದುದು ಎಂಬುದನ್ನು ಸೂಚಿಸುತ್ತದೆ" ಎನ್ನಲು ಕಾರಣವಾಗಿದೆ. ಈ ಚಿಕ್ಕದಾದ ಗಾತ್ರವನ್ನು ಇತರ ಅಸ್ವಾಭಾವಿಕ ಲಕ್ಷಣಗಳಿಗೂ ತಳುಕುಹಾಕಲಾಗಿದೆ: ಮೊದಲನೆಯ ಅಂಕದ ತೀವ್ರಗತಿ, ಈ ದೃಶ್ಯಾವಳಿಯಂತೂ "ಅಭಿನಯಕ್ಕೆಂದೇ ಕತ್ತರಿಸಲ್ಪಟ್ಟ ಹಾಗೆ" ಕಾಣಿಸುತ್ತದೆ; ಮ್ಯಾಕ್ ಬೆತ್ ಹೊರತಾಗಿ ಇತರ ಪಾತ್ರಗಳ ಸಾದೃಶ ರಸಹೀನತೆ; ಷೇಕ್ಸ್ ಪಿಯರ್ ರ ಇತರ ದುರಂತನಾಟಕಗಳ ನಾಯಕರಿಗೆ ಹೋಲಿಸಿದರೆ ಸ್ವತಃ ಮ್ಯಾಕ್ ಬೆತ್ ರ ವಿಲಕ್ಷಣತೆ.
=== ಪಾತ್ರದ ದುರಂತವಾಗಿ ===
ಅಲೆಕ್ಸಾಂಡರ್ ಪೋಪ್ ಮತ್ತು ಸ್ಯಾಮುಯಲ್ ಜಾನ್ಸನ್ ರ ಕಾಲದಿಂದಲಾದರೂ, ಈ ನಾಟಕದ ವಿಶ್ಲೇಷಣೆಯು ಮ್ಯಾಕ್ ಬೆತ್ ರ ಮಹದಾಸೆಯನ್ನು ಪ್ರಶ್ನಿಸುವ ವಿಷಯದ ಮೇಲೆಯೇ ಕೇಂದ್ರೀಕೃತವಾಗಿದ್ದು, ಈ ಗುಣವಿಶೇಷವು ಸಾಮಾನ್ಯವಾಗಿ ಎಷ್ಟು ಪ್ರಬಲವಾದುದೆಂದರೆ ಅದು ಇಡೀ ಪಾತ್ರವನ್ನೇ ನಿರೂಪಿಸುತ್ತದೆ ಎಂಬುದಾಗಿ ವಿಶ್ಲೇಷಿಸಲಾಗಿದೆ. ಮ್ಯಾಕ್ ಬೆತ್ ತನ್ನ ಸೇನಾ ಶೌರ್ಯಕ್ಕೆ ಹೆಸರುವಾಸಿಯಾದರೂ, ಸಂಪೂರ್ಣವಾಗಿ ದೂಷಿತನೆಂದು ಜಾನ್ಸನ್ ದೃಢೀಕರಿಸುತ್ತಾರೆ. ಈ ಅಭಿಪ್ರಾಯವು ವಿಮರ್ಶಾ ಸಾಹಿತ್ಯದಲ್ಲಿ ಮರುಕಳಿಸುತ್ತದೆ, ಹಾಗೂ, ಕ್ಯಾರೋಲಿನ್ ಸ್ಪರ್ಜಿಯೋನ್ ರ ಪ್ರಕಾರ ಈ ಅಭಿಪ್ರಾಯವನ್ನು ಸ್ವತಃ ಷೇಕ್ಸ್ ಪಿಯರ್ ರೇ ಬೆಂಬಲಿಸಿದ್ದಾರೆ; ತನ್ನ ದುರಂತ ನಾಟಕದ ನಾಯಕನನ್ನು ತುಚ್ಛೀಕರಿಸುವ ಸಲುವಾಗಿ ಅವರಿಗೆ ಧರಿಸಲು ಸೂಕ್ತವಲ್ಲದ ಉಡುಪುಗಳನ್ನು ಆರೋಪಿಸಿರುವಂತೆ ಹಾಗೂ ಅವರು ಬಳಸಿರುವ ಹಲವಾರು ನಿಮಿಸಂ ಗಳ ಮೂಲಕ ಮ್ಯಾಕ್ ಬೆತ್ ಹಾಸ್ಯಾಸ್ಪದವಾಗಿ ಕಾಣುವಂತೆ ಮಾಡಿರುವರೆನ್ನಿಸುತ್ತದೆ: ಮ್ಯಾಕ್ ಬೆತ್ ರ ವಸ್ತ್ರಗಳು ಅವರಿಗೆ ಬಹಳ ದೊಗಲೆ ಅಥವಾ ಅತಿ ಚಿಕ್ಕದೆಂದೆನಿಸುತ್ತವೆ - ಅವರ ಮಹದಾಸೆಯು ಬಹಳ ದೊಡ್ಡದಾಗಿದ್ದು, ನೂತನ ಹಾಗೂ ಅಕ್ರಮವಾದ ರಾಜನ ಪಾತ್ರಕ್ಕೆ ಅವರ ಅರ್ಹತೆಯು ಬಹಳ ಕಡಿಮೆಯಾದಂತೆ. ಮಾಟಗಾತಿಯರು ತಾನು ಕಾಡಾರ್ ನ ಜಾಗೀರುದಾರನಾಗುವನೆಂದು ಹೇಳಿದ ಮಾತುಗಳು ರಾಸ್ ರ ನುಡಿಗಳ ಮೂಲಕ ಧೃಡೀಕೃತವಾದಾಗ ಮ್ಯಾಕ್ ಬೆತ್ ಗೆ "ಎರವಲು ಪಡೆದ ದಿರಿಸುಗಳನ್ನು ಧರಿಸಿದಂತೆ" ಭಾವನೆ ಮೂಡಿದಾಗ(I, 3, ll. 108–109), ಬಾಂಕೋ ಹೀಗೆ ಹೇಳುತ್ತಾರೆ: "ನೂತನ ಗೌರವಗಳು ಅವರನ್ನು ಆವರಿಸುತ್ತವೆ/ನಮ್ಮ ವಿಚಿತ್ರವಾದ ವಸ್ತ್ರಗಳಂತೆ, ಆಕಾರಕ್ಕೆ ಹತ್ತಿಕೊಳ್ಳುವುದಿಲ್ಲ/ಕೇವಲ ಉಪಯೋಗಿಸುವ ಬಲದಿಂದ ಮಾತ್ರ (ಹೊಂದಿಕೊಂಡಂತಿರುತ್ತದೆ)" (I, 3, ll. 145–146).
ಹಾಗೂ, ಕೊನೆಗೆ, ಪ್ರಜಾಪೀಡಕನು ಡನ್ಸಿನೇನ್ ನಲ್ಲಿ ವಾಸವಿದ್ದಾಗ, ಕೈಥ್ನೆಸ್ ಗೆ ಮ್ಯಾಕ್ ಬೆತ್ ಬಹಳ ದೊಡ್ಡ ವಸ್ತ್ರವನ್ನು ಬಹಳ ಚಿಕ್ಕ ಬೆಲ್ಟ್ ಬಳಸಿ ಧರಿಸಲು ಯತ್ನಿಸುತ್ತಿರುವ ಮನುಷ್ಯನಂತೆ ಕಾಣುತ್ತಾರೆ: "ಅವರು ಅವರ ವ್ಯಾಧಿಗ್ರಸ್ತ ಗುರಿಗಳನ್ನು ಹತ್ತಿಕ್ಕಲಾಗುತ್ತಿಲ್ಲ / ನಿಯಮಗಳ ಚೌಕಟ್ಟಿನ ಒಳಗೆ" (V, 2, ll. 14–15); ಆಂಗಸ್, ಇದೇ ರೀತಿಯ ಸಾಮ್ಯತೆಯನ್ನು ನೀಡುತ್ತಾ, ಮ್ಯಾಕ್ ಬೆತ್ ಗದ್ದುಗೆಯನ್ನು ಏರಿದ ಸಮಯದಿಂದಲೂ ಎಲ್ಲರೂ ಆಲೋಚಿಸಿದ ಪರಿಯನ್ನು ಕ್ರೋಢೀಕರಿಸಿ ಹೀಗೆನ್ನುತ್ತಾರೆ: "ಈಗ ಅವರ ಪಟ್ಟವು ಹೇಗೆನ್ನಿಸುತ್ತಿದೆಯೆಂದರೆ/ ಅದು ಅವರ ಸುತ್ತಲೂ ಅಳ್ಳಕವಾಗಿ ಹರಡಿಕೊಂಡಿರುವಂತೆ, ರಕ್ಕಸನ ವಸ್ತ್ರವು/ ಕುಳ್ಳ ಕಳ್ಳನಿಗೆ ತೊಡಿಸಿದಂತೆ" (V, 2, ll. 18–20).<ref>ಕ್ಯಾರೋಲಿನ್ ಸ್ಪರ್ಜಿಯನ್, ''ಷೇಕ್ಸ್ ಪಿಯರ್ಸ್ ಇಮೇಜರಿ ಅಂಡ್ ವಾಟ್ ಇಟ್ ಟೆಲ್ಸ್ ಅಸ್''. ಇದರಲ್ಲಿ: ಜಾನ್ ವೇಯ್ನ್ (ಸಂಪಾದಕ.): ''ಷೇಕ್ಸ್ ಪಿಯರ್. '' ''ಮ್ಯಾಕ್ ಬೆತ್. '' ''ಎ ಕೇಸ್ ಬುಕ್''. ಬ್ರಿಸ್ಟಾಲ್: ವೆಸ್ಟ್ರನ್ ಪ್ರಿಂಟಿಂಗ್ ಸರ್ವೀಸಸ್ (1968), ಪುಟಗಳು. 168–177</ref>
ರಿಚರ್ಡ್ III ರ ರೀತಿಯೇ ಗುಣವಾದರೂ, ಆ ಪಾತ್ರದ ವಿಕಲ್ಪಿತಮತಿಯ ಮೂಲಕ ವಿಪುಲವಾದ ಆಕರ್ಷಣೆಯಿಲ್ಲ; ಮ್ಯಾಕ್ ಬೆತ್ ತನ್ನ ಅನಿವಾರ್ಯ ಪತನದವರೆಗೆ ರಕ್ತದ ಮಡುವಿನಲ್ಲಿ ಈಜುತ್ತಾ ಸಾಗುತ್ತಾರೆ. "ಮ್ಯಾಕ್ ಬೆತ್ ಕೊಲ್ಲುವ ಮನೋಭಾವದರೇನಲ್ಲ; ಅವರಿಗೆ ಕೇವಲ ಅಪರಿಮಿತವಾದ ಆಕಾಂಕ್ಷೆಯಿದ್ದಿತು, ಅದರ ಪ್ರಭಾವದಿಂದ ಸಿಂಹಾಸನವನ್ನು ಹೊಂದಲು ತಪ್ಪಿದರೆ ಒದಗುವ ಕೆಡುಕಿಗೆ ಹೋಲಿಸಿದರೆ ಕೊಲೆಯೇ ಕಡಿಮೆ ಮಟ್ಟದ ಅಪರಾಧವೆಂಬಂತೆ ಭಾಸವಾಗುತ್ತದೆ ಎನ್ನುವ ಮಟ್ಟಕ್ಕೆ ಅವರ ದುರಾಸೆ ಬಿಂಬಿತವಾಗಿದೆ" ಎಂದು ಬರೆಯುತ್ತಾರೆ ಕೆನೆತ್ ಮುಯಿರ್. ಇ.ಇ.ಸ್ಟಾಲ್ ರಂತಹ ಕೆಲವು ವಿಮರ್ಶಕರು ಈ ಪಾತ್ರಚಿತ್ರಣವು ಮಧ್ಯಕಾಲೀನ ಅಥವಾ ಸೆನೆಕನ್ ಸಂಪ್ರದಾಯದ ಯಥಾವತ್ ಚಿತ್ರಣವಾಗಿದೆ ಎಂದು ವಿವರಿಸುತ್ತಾರೆ. ಷೇಕ್ಸ್ ಪಿಯರ್ ರ ವೀಕ್ಷಕರು, ಈ ನಿಟ್ಟಿನಲ್ಲಿ, ಖಳನಾಯಕರು ಸಂಪೂರ್ಣ ಕೆಟ್ಟವರಾಗಿರಬೇಕೆಂಬ ನಿರೀಕ್ಷೆ ಹೊಂದಿದವರಾಗಿದ್ದರು, ಹಾಗೂ ಸೆನೆಕನ್ ಶೈಲಿಯು, ಖಳ ಗುಣಗಳನ್ನು ಪ್ರತಿಬಿಂಬಿಸುವ ವ್ಯಕ್ತಿಯನ್ನು ಉಚ್ಛಾಟಿಸುವ ಬದಲಿಗೆ, ಅದನ್ನು ಬೇಡುವ ಹಂತದಲ್ಲಿಯೇ ಇದ್ದರು.
ಆದರೂ, ಇತರ ವಿಮರ್ಶಕರಿಗೆ ಮ್ಯಾಕ್ ಬೆತ್ ರ ಹೇಗೆ ಪ್ರೇರಿತರಾದರು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ದೊರೆತಿಲ್ಲ. ಉದಾಹರಣೆಗೆ ರಾಬರ್ಟ್ ಬ್ರಿಡ್ಜಸ್, ಇಲ್ಲಿ ದ್ವಂದ್ವವನ್ನೇ ಗ್ರಹಿಸಿದರು:ಡಂಕನ್ ರ ಕೊಲೆಗೆ ಮೊದಲು ಮನೋಜ್ಞವಾಗಿ ಭೀತಿಯನ್ನು ವ್ಯಕ್ತಪಡಿಸಬಲ್ಲ ವ್ಯಕ್ತಿಯು ಕೊಲೆ ಮಾಡುವ ಸಾಮರ್ಥ್ಯ ಹೊಂದುವುದು ಅಸಾಧ್ಯವೆನಿಸುತ್ತದೆ. ಹಲವಾರು ವಿಮರ್ಶಕರಿಗೆ ಮೊದಲನೆಯ ಅಂಕದಲ್ಲಿ ಮ್ಯಾಕ್ ಬೆತ್ ಗೆ ದೊರಕುವ ಪ್ರೇರಣೆಯು ಅಸ್ಪಷ್ಟ ಮತ್ತು ಕಡಿಮೆ ಎಂದೆನಿಸುತ್ತದೆ. ಷೇಕ್ಸ್ ಪಿಯರ್ ರ ಮೂಲ ಕೃತಿಯಲ್ಲಿ ಪತಿ ಮತ್ತು ಪತ್ನಿ ಕುಳಿತು ತಮ್ಮ ಹಂಚಿಕೆಗಳನ್ನು ಚರ್ಚಿಸುವ ಒಂದು ದೃಶ್ಯ ಅಥವಾ ದೃಶ್ಯಗಳಿ ಇದ್ದವು ಎಂಬ ಕಲ್ಪನೆಯನ್ನು ಜಾನ್ ಡೋವರ್ ವಿಲ್ಸನ್ ಮುಂದಿಡುತ್ತಾರೆ. ಈ ಅರ್ಥೈಸುವಿಕೆಯು ಸಮಗ್ರವಾಗಿ ಪ್ರಮಾಣೀಕರಿಸಲಾಗುವುದಿಲ್ಲ; ಆದರೆ, ಮಹದಾಸೆಯು ಮ್ಯಾಕ್ ಬೆತ್ ರನ್ನು ಪ್ರೇರೇಪಿಸಿತು ಎಂಬ ಅಂಶವು ಜಾಗತಿಕವಾಗಿ ಅಂಗೀಕೃತವಾಗಿದೆ. ಅವರ ಮಹದಾಸೆಯಿಂದ ಪ್ರೇರೇಪಿತರಾಗಿ ಮಾಡಿದ ದುಷ್ಕೃತ್ಯಗಳು ಅವರನ್ನು ಮತ್ತಷ್ಟು ದುಷ್ಕೃತ್ಯಗಳನ್ನೆಸಗುವ ವರ್ತುಲದಲ್ಲಿ ಬಂಧಿಸಿದವು, ಮ್ಯಾಕ್ ಬೆತ್ ರೇ ಕಂಡಂತೆ: "ರಕ್ತದ ಮಡುವಿನಲ್ಲಿ ಸಿಲುಕಿದ್ದೇನೆ/ಎಷ್ಟು ಆಳಕ್ಕೆ ಮುಳುಗಿದ್ದೇನೆಂದರೆ, ನಾನು ಇನ್ನು ಹೀಗೆಯೇ ಈಜದಿದ್ದರೆ/ಹಿಂತಿರುಗುವುದೂ ಮುಂದೆಹೋಗುವಷ್ಟೇ ಕಷ್ಟವಾಗುತ್ತದೆ."
=== ನೈತಿಕ ಕ್ರಮದ ದುರಂತನಾಟಕವಾಗಿ ===
ಮ್ಯಾಕ್ ಬೆತ್ ರ ಮಹದಾಸೆಯಿಂದ ಉಂಟಾದ ಅನರ್ಥಕರ ಸನ್ನಿವೇಶಗಳು ಅವರಿಗೆ ಮಾತ್ರ ಸೀಮಿತವಾದುವಾಗಿರಲಿಲ್ಲ. ಕೊಲೆ ನಡೆದ ವೇಳೆಗೆ ಅನತಿಕಾಲದಿಂದಲೇ ಸ್ಕಾಟ್ಲೆಂಡ್ ಸ್ವಾಭಾವಿಕ ಕ್ರಮಗಳ ವೈರುದ್ಧ್ಯಗಳು ಸಂಭವಿಸಲಾರಂಭಿಸಿದುದರಿಂದ ತಲ್ಲಣಗೊಂಡ ಸ್ಥಳವಾಗಿತ್ತೆಂದು ನಾಟಕವು ಸ್ಪಷ್ಟವಾಗಿ ಬಿಂಬಿಸುತ್ತದೆ. ಷೇಕ್ಸ್ ಪಿಯರ್ ಅಸ್ಥಿತ್ವದ ಮಹಾನ್ ಸರಪಳಿಯ ಬಗ್ಗೆ ಉಲ್ಲೇಖವಿಸಿಕೊಂಡಿದ್ದಿರಬಹುದು ಎನಿಸಿದರೂ, ನಾಟಕದಲ್ಲಿನ ಪಾತ್ರದ ವ್ಯತಿಕ್ರಮಗಳ ಪ್ರತಿಮೆಯು ಸವಿವರ ಬೌದ್ಧಿಕ ಅಧ್ಯಯನಕ್ಕೆ ಬೆಂಬಲಿತವಾಗಿಲ್ಲ. ಅವರು ಜೇಮ್ಸ್ ರ ರಾಜರ ದೈವಿಕ ಹಕ್ಕುಗಳ ಬಗ್ಗೆ ಇದ್ದ ನಂಬಿಕೆಗೆ ವಿಸ್ತೃತವಾದ ಶ್ಲಾಘನೆಯನ್ನು ವ್ಯಕ್ತಪಡಿಸಲೂ ಬಯಸಿರಬಹುದು; ಆದರೆ, ಹೆನ್ರಿ ಎನ್. ಪಾಲ್ ರಿಂದ ಸುದೀರ್ಘವಾಗಿ ರೂಪಿಸಲ್ಪಟ್ಟ ಈ ಸಿದ್ಧಾಂತವೂ ಜಾಗತಿಕವಾಗಿ ಅಂಗೀಕೃತವಾಗಿಲ್ಲ. ಆದರೆ, ''ಜೂಲಿಯಸ್ ಸೀಸರ್'' ನಲ್ಲಿದ್ದಂತೆ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲಗಳು ಪ್ರತಿಧ್ವನಿತವಾಗುತ್ತವೆ ಹಾಗೂ ಈ ವಸ್ತುನಿಷ್ಠ ಜಗತ್ತಿನ ಘಟನೆಗಳಿಂದ ತೀವ್ರತರವಾಗಿ ಹೆಚ್ಚುತ್ತವೆ. ಈ ನಾಟಕದಲ್ಲಿ ನೈಸರ್ಗಿಕ ಘಟನೆಗಳು ತಲೆಮೇಲಾಗುವಂತಹ ಸನ್ನಿವೇಶಗಳನ್ನು ಬಿಂಬಿಸಿದ್ದು, ಅದರಲ್ಲಿ ನಿದ್ರೆಯೂ ಒಂದು. ತಾನು "ನಿದ್ರೆಯನ್ನು ಕೊಲೆಗೈದಿದ್ದೇನೆ" ಎಂಬ ಮ್ಯಾಕ್ ಬೆತ್ ರ ಘೋಷಣೆಯು ಲೇಡಿ ಮ್ಯಾಕ್ ಬೆತ್ ನಿದ್ರೆಯಲ್ಲಿ ನಡೆಯುವುದನ್ನು ಸಾಂಕೇತಿಕವಾಗಿ ಬಿಂಬಿಸುತ್ತದೆ.
ಮಧ್ಯಕಾಲೀನ ದುರಂತ ಘಟನೆಗಳಿಗೆ ತಾನು ಆಭಾರಿಯಾಗಿರುವುದನ್ನು ಮ್ಯಾಕ್ ಬೆತ್ ಸಾಮಾನ್ಯವಾಗಿ ಒಪ್ಪುವುದನ್ನು ಹಲವಾರು ವೇಳೆ ನಾಟಕದಲ್ಲಿ ನೈತಿಕ ಕ್ರಮವನ್ನು ನಡೆಸಿಕೊಳ್ಳುವುದರಲ್ಲಿ ಪ್ರಮುಖವಾದ ಅಂಶವಾಗಿ ಕಾಣಲಾಗಿದೆ. ಗ್ಲೈನ್ ವಿಕ್ ಹ್ಯಾಮ್ ಹ್ಯಾರೋಯಿಂಗ್ ಆಫ್ ಹೆಲ್ ಎಂಬ ನಿಗೂಢ ನಾಟಕಕ್ಕೆ, ಪೋರ್ಟರ್ ಮೂಲಕ. ಈ ನಾಟಕವನ್ನು ತಳುಕು ಹಾಕುತ್ತಾರೆ. ಈ ನಾಟಕವು, ಸಾಮಾನ್ಯವಾಗಿ ಒಪ್ಪತಕ್ಕುದಕ್ಕಿಂತಲೂ "ಸಾಂಪ್ರದಾಯಿಕ ಕ್ರಿಶ್ಚಿಯನ್ ದುರಂತನಾಟಕ"ಗಳತ್ತ ಹೆಚ್ಚು ಸಂಕೀರ್ಣವಾಗಿದೆಯೆಂದು ಹೊವಾರ್ಡ್ ಫೆಲ್ಪೆರಿನ್ ವಾದಿಸುತ್ತಾರೆ; ಮಧ್ಯಕಾಲೀನ ಕರ್ಮಕಾಂಡಕ್ಕೆ ಸಂಬಂಧಿಸಿದ ನಾಟಕಗಳಲ್ಲಿನ ಪ್ರಜಾಹಿಂಸಕ ನಾಟಕಗಳಿಗೂ ಈ ನಾಟಕಕ್ಕೂ ಸಂಬಂಧವಿದೆಯೆಂಬುದು ಅವರ ಅಭಿಪ್ರಾಯವಾಗಿದೆ.
ದ್ವಿಲಿಂಗತ್ವದ ಸಿದ್ಧಾಂತವನ್ನು ಹಲವಾರು ಬಾರಿ ವ್ಯತಿಕ್ರಮ ಸಿದ್ಧಾಂತದ ಒಂದು ವಿಶೇಷ ಅಂಶವಾಗಿ ಕಾಣಲಾಗುತ್ತದೆ. ಸಾಮಾನ್ಯವಾಗಿ ಲಿಂಗಗಳಿಗೆ ಆರೋಪಿಸಲ್ಪಡುವ ಪಾತ್ರಗಳು ವಿರುದ್ಧವಾಗಿರುವಂತಹುದು ಮಾಟಗಾತಿಯರಲ್ಲಿ ಮತ್ತು ಲೇಡಿ ಮ್ಯಾಕ್ ಬೆತ್ ರಲ್ಲಿ ಮೊದಲ ಅಂಕದಲ್ಲಿ ಕಾಣುವ ಗುಣಗಳಾಗಿವೆ. ಆ ವೈರುದ್ಧ್ಯಗಳ ಬಗ್ಗೆ ಷೇಕ್ಸ್ ಪಿಯರ್ ಗೆ ಇದ್ದ ಸಹಾನುಭೂತಿಯ ಮಟ್ಟವು ಎಷ್ಟೇ ಇದ್ದರೂ, ನಾಟಕ ಕೊನೆಗೊಳ್ಳುವ ವೇಳೆಗೆ ಪುರುಷನು ಪುರುಷನ ಗುಣಗಳನ್ನೇ, ಸ್ತ್ರೀ ಸ್ತ್ರೀಯ ಗುಣಗಳನ್ನೇ ಮತ್ತೆ ಪಡೆದಿರುತ್ತಾರೆ. ಕೆಲವು ಸ್ತ್ರೀವಾದಿ ಮಾನಸಿಕ ವಿಶ್ಲೇಷಣಾ ವಿಮರ್ಶಕರು, ಜ್ಯಾನೆಟ್ ಅಡೆಲ್ಮನ್ ರಂತಹವರು, ನಾಟಕದಲ್ಲಿನ ಪುರುಷ, ಸ್ತ್ರೀಯರ ಪಾತ್ರಗಳನ್ನು ನಡೆಸಿಕೊಂಡಿರುವ ರೀತಿಯನ್ನು ನೈಸರ್ಗಿಕ ಕ್ರಮಕ್ಕೆ ವಿರೋಧವಾಗಿರುವ ಹೆಚ್ಚಿನ ಸಿದ್ಧಾಂತಕ್ಕೆ ತಳುಕು ಹಾಕಿದ್ದಾರೆ. ಈ ದೃಷ್ಟಿಕೋನದಲ್ಲಿ ನೋಡಿದಾಗ, ಮ್ಯಾಕ್ ಬೆತ್ ತಾನು ನೈತಿಕ ಕ್ರಮದಿಂದ ಹೊರಹೋದುದಕ್ಕೆ ಪ್ರಕೃತಿಯ(ಇದನ್ನು ಸ್ತ್ರೀರೂಪವೆಂದು ಪರಿಗಣಿಸಲಾಗುತ್ತದೆ) ಆವರ್ತಗಳಿಂದ ಹೊರತಾಗಿಸುವಂತಹ ಶಿಕ್ಷೆಯನ್ನು ವಿಧಿಸಲಾಗುತ್ತದೆ; ಪ್ರಕೃತಿಯೇ (ಬರ್ನಾಮ್ ವುಡ್ ನ ಚಲನೆಯೇ ಮೂರ್ತಿವೆತ್ತಂತೆ ತೋರಿಸಿದ್ದು) ನೈತಿಕ ಕ್ರಮವನ್ನು ಮರುಸ್ಥಾಪಿಸುವುದರಲ್ಲಿ ಒಂದು ಭಾಗವಾಗಿದೆ.
=== ಕಾವ್ಯಾತ್ಮಕ ದುರಂತನಾಟಕವಾಗಿ ===
ಇಪ್ಪತ್ತನೆಯ ಶತಮಾನದ ಆದಿಯಲ್ಲಿ ನಾಟಕವನ್ನು ವಿಮರ್ಶಿಸುವಲ್ಲಿ ಪಾತ್ರದ ಅಧ್ಯಯನದ ಮೇಲೆ ಹೆಚ್ಚಾಗಿ ಅವಲಂಬಿಸುವುದರ ವಿರುದ್ಧ ವಿಮರ್ಶಕರು ದನಿಯೆತ್ತಿದರು. ಈ ಅವಲಂಬನೆಯು, ಆಂಡ್ರೂ ಸೆಸಿಲ್ ಬ್ರಾಡ್ಲೀಗೆ ಹೆಚ್ಚಾಗಿ ಆರೋಪಿಸಬಹುದಾದರೂ, ಮೇರಿ ಕೌಡೆನ್ ಕ್ಲಾರ್ಕ್ ರ ಕಾಲದಿಂದಲೂ ಸುಸ್ಪಷ್ಟವಾಗಿದ್ದಿತು; ಕ್ಲಾರ್ಕ್ ರೇ ಷೇಕ್ಸ್ ಪಿಯರ್ ರ ಸ್ತ್ರೀ ಪಾತ್ರಗಳ ನಾಟಕಪೂರ್ವ ಬದುಕಿನ ನಿಖರವಾದ, ಕೆಲವೊಮ್ಮೆ ಕಲ್ಪಿತವೆನಿಸಬಹುದಾದ, ವಿಚಾರಗಳನ್ನು ದಾಖಲಿಸಿದ್ದಾರೆ. ಉದಾಹರಣೆಗೆ, ಲೇಡಿ ಮ್ಯಾಕ್ ಬೆತ್ ಮೊದಲ ಅಂಕದಲ್ಲಿ ಉಲ್ಲೇಖಿಸುವ ಮಗುವು ಒಂದು ಮೂರ್ಖತೆಯಿಂದ ಕೂಡಿದ ಸೇನಾ ಚಟುವಟಿಕೆಯಲ್ಲಿ ಮರಣಹೊಂದಿತು ಎಂದು ಅವರು ಸೂಚಿಸುತ್ತಾರೆ.
=== ವಾಮಾಚಾರ ಮತ್ತು ಕೇಡು ===
[[ಚಿತ್ರ:Macbeth and Banquo with the witches JHF.jpg|thumb|ಮಾಟಗಾತಿಯರೊಡನೆ ಮ್ಯಾಕ್ ಬೆತ್ ಮತ್ತು ಬಾಂಕೋ - ರಚನೆ ಹೆನ್ರಿ ಫುಸೆಲಿ.]]
ಈ ನಾಟಕದಲ್ಲಿನ ಮೂವರು ಮಾಟಗಾತಿಯರು ಕತ್ತಲೆ, ದೊಂಬಿ ಮತ್ತು ಕದನವನ್ನು ಪ್ರತಿನಿಧಿಸುತ್ತಾರೆ ಹಾಗೂ ಅವರ ಪಾತ್ರಗಳು ಅವುಗಳ ದೂತರು ಮತ್ತು ಸಾಕ್ಷಿಗಳಾಗಿರುವಂತಹುದು.<ref name="Kliman14">ಕ್ಲೀಮನ್, 14.</ref> ಅವರ ಇರುವಿಕೆಯು ದ್ರೋಹ ಮತ್ತು ಬರಲಿರುವ ಕೇಡನ್ನು ಸಾರುತ್ತದೆ. ಷೇಕ್ಸ್ ಪಿಯರ್ ರ ದಿನಗಳಲ್ಲಿ, ಮಾಟಗಾತಿಯರನ್ನು ದಂಗೆಕೋರರಿಗಿಂತಲೂ ತುಚ್ಛವಾಗಿ ಕಾಣಲಾಗುತ್ತಿತ್ತು, "ಇರುವುವರಲ್ಲೆಲ್ಲಾ ಅತಿ ದೊಡ್ಡ ದ್ರೋಹಿ ಮತ್ತು ದಂಗೆಕೋರರೆಂದು ವಿಖ್ಯಾತರಾದವರು."<ref name="Perkins">{{Cite book|last=Perkins |first=William |title=A Discourse of the Damned Art of Witchcraft, So Farre forth as it is revealed in the Scriptures, and manifest by true experience |publisher=Cantrell Legge, Printer to the Universitie of Cambridge |location=London |year=1618 |page=53 |url=http://digital.library.cornell.edu/cgi/t/text/text-idx?c=witch;idno=wit075 |accessdate=2009-06-24}}</ref>
ಅವರು ರಾಜದ್ರೋಹಿಗಳಷ್ಟೇ ಅಲ್ಲದೆ, ಆಧ್ಯಾತ್ಮಿಕ ದ್ರೋಹಿಗಳೂ ಆಗಿದ್ದರು. ಅವರಿಂದ ಉಂಟಾಗುವ ಬಹುತೇಕ ಗೊಂದಲವು ಅವರು ನಾಟಕದ ಚೌಕಟ್ಟನ್ನು ನೈಜತೆ ಮತ್ತು ಅಲೌಕಿಕದ ಸೀಮೆಗಳಲ್ಲಿ ಸವಾರಿಗೊಳಿಸುವ ಸಾಮರ್ಥ್ಯದಿಂದ ಸಂಭವಿಸುತ್ತದೆ. ಅವರು ಎರಡೂ ಜಗತ್ತುಗಳಲ್ಲಿ ಎಷ್ಟರ ಮಟ್ಟಿಗೆ ಬೇರುಬಿಟ್ಟಿರುವರೆಂದರೆ ಅವರ ಹತೋಟಿಯಲ್ಲಿ ವಿಧಿಯಿದೆಯೋ ಅಧವಾ ಅವರು ಅದರ ಪ್ರತಿನಿಧಿಗಳು ಮಾತ್ರವೋ ಎನ್ನುವುದು ಅಸ್ಪಷ್ಟವಾಗಿಯೇ ಉಳಿದಿದೆ. ನೈಜ ಜಗತ್ತಿನ ನಿಯಮಗಳಿಗೆ ಒಳಪಡದ ಅವರು ತರ್ಕಕ್ಕೆ ನಿಲುಕದವರಾಗಿರುತ್ತಾರೆ.<ref>ಕಾಡ್ಡನ್, ಕರಿನ್ S. "'ಅನ್ ರಿಯಲ್ ಮಾಕರಿ': ಅನ್ ರೀಸನ್ ಅಂಡ್ ದ ಪ್ರಾಬ್ಲಮ್ ಆಫ್ ಸ್ಪೆಕ್ಟಕಲ್ ಇನ್ ಮ್ಯಾಕ್ ಬೆತ್." ''ELH''. (
ಅಕ್ಟೋಬರ್ 1989) 56.3 ಪುಟಗಳು 485–501.</ref>
ಮಾಟಗಾತಿಯರ ನುಡಿಗಳು ಮೊದಲ ಅಂಕದಲ್ಲಿ ಹೀಗಿವೆ: "ನ್ಯಾಯವೇ ಕೆಡುಕು, ಹಾಗೂ ಕೆಡುಕೇ ನ್ಯಾಯ: ಮಬ್ಬು ಬೆಳಕು ಮತ್ತು ಕೊಳಕಾದ ಗಾಳಿಯ ಮೂಲಕ ಸಾಗು"; ಈ ಮಾತುಗಳು, ಒಂದು ವಿಧವಾದ ಗೊಂದಲವನ್ನು ಉಂಟುಮಾಡುವುದರ ಮೂಲಕ, ಇಡೀ ನಾಟಕದ ಜಾಡನ್ನು ಸ್ಥಾಪಿಸುವಂತಹವಾಗಿರುತ್ತವೆ. ಹಾಗೆ ನೋಡಿದರೆ ಇಡೀ ನಾಟಕದಲ್ಲಿ ಕೆಡುಕು ಒಳಿತಿನ ರೀತಿಯಲ್ಲೂ, ಒಳಿತು ಕೆಡುಕಿನ ರೀತಿಯಲ್ಲೂ ಬಿಂಬಿತವಾಗುವ ಸಾಕಷ್ಟು ಸನ್ನಿವೇಶಗಳಿವೆ. "ದುಪ್ಪಟ್ಟು, ದುಪ್ಪಟ್ಟು ಶ್ರಮ, ಮತ್ತು ತೊಂದರೆ," ಎಂಬ ಸಾಲು (ಹಲವಾರು ಬಾರಿ ಅದರ ಅರ್ಥವೇ ಕಳೆದುಕೊಳ್ಳುವಷ್ಟರಮಟ್ಟಿಗೆ ವೈಭವೀಕರಿಸಲಾಗುತ್ತದೆ), ಮಾಟಗಾತಿಯರ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸುತ್ತದೆ: ಅವರು ತಮ್ಮ ಸುತ್ತಮುತ್ತಲಿನ ಮನುಷ್ಯರಿಗೆ ತೊಂದರೆಯನ್ನು ಮಾತ್ರ ಬಯಸುತ್ತಾರೆ.<ref name="tempt"/>
ಮಾಟಗಾತಿಯರು ಮ್ಯಾಕ್ ಬೆತ್ ಗೆ ದೊರೆ ಡಂಕನ್ ರನ್ನು ಕೊಲ್ಲಲು ನೇರವಾಗಿ ಹೇಳದಿದ್ದರೂ, ಅವರು ಮ್ಯಾಕ್ ಬೆತ್ ಗೆ ರಾಜಯೋಗವಿದೆಯೆಂದು ಹೇಳುವುದರ ಮೂಲಕ ಮ್ಯಾಕ್ ಬೆತ್ ರ ಮನದಲ್ಲಿ ಸೂಕ್ಷ್ಮವಾಗಿ ಬಯಕೆಯ ತೆರೆಯನ್ನು ಹೊಮ್ಮಿಸುತ್ತಾರೆ. ಈ ಆಲೋಚನೆಯನ್ನು ಮ್ಯಾಕ್ ಬೆತ್ ರ ಮನದಲ್ಲಿ ಮೂಡಿಸಿ, ಅವರು ಮ್ಯಾಕ್ ಬೆತ್ ಸ್ವಯಂ ನಾಶವಾಗುವ ಪಥಕ್ಕೆ ಪರಿಣಾಮಕಾರಿಯಾಗಿ ದಬ್ಬುತ್ತಾರೆ. ಈ ರೀತಿ ಆಸೆ ಹುಟ್ಟಿಸಿ ನಾಶಪಡಿಸುವ ಕ್ರಮವು ದೆವ್ವವು ಉಪಯೋಗಿಸುವ ಕ್ರಮವೆಂದು ಷೇಕ್ಸ್ ಪಿಯರ್ ರ ಕಾಲದಲ್ಲಿ ಬಹಳ ಜನ ನಂಬಿದ್ದರು. "ಮೊದಲು ದೆವ್ವವು ಮನಸ್ಸಿನಲ್ಲಿ ಆಲೋಚನೆಯನ್ನು ಹುಟ್ಟುಹಾಕುತ್ತದೆ, ನಂತರ ಆ ವ್ಯಕ್ತಿಯು ಆ ಆಲೋಚನೆಗಳನ್ನು ವೃದ್ಧಿಸಿ, ಅದರಲ್ಲಿ ಮುಳುಗಬಹುದು, ಅಥವಾ ಆ ಆಲೋಚನೆಗಳನ್ನು ತ್ಯಜಿಸಿಬಿಡಬಹುದು" ಎಂಬುದು ಅವರ ವಾದ. ಮ್ಯಾಕ್ ಬೆತ್ ಆ ಆಲೋಚನೆಗಳಲ್ಲಿ ತೊಡಗುತ್ತಾರೆ, ಬಾಂಕೋ ಆ ಆಲೋಚನೆಗಳನ್ನು ಹೊರತಳ್ಳುತ್ತಾರೆ.<ref name="tempt">ಫ್ರೈ, ರೋಲಾಂಡ್ ಮುಷತ್. "ಮ್ಯಾಕ್ ಬೆತ್ ನ ದುರಂತದ ಪ್ರಾರಂಭಿಸುವಿಕೆ: ಅಂಕ Iರಲ್ಲಿ ಉದ್ದೀಪನ, ಆಲೋಚನೆ, ಮತ್ತು ಒಪ್ಪಿಗೆ." ''ದ ಹಂಟಿಂಗ್ ಟನ್ ಲೈಬ್ರರಿ ಕ್ವಾರ್ಟರ್ಲಿ''. (ಜುಲೈ 1987) 50.3 ಪುಟಗಳು. 249–261.</ref>
=== ಸಾಮ್ಯತೆಯಂತೆ ===
{{Original research|section|date=May 2010}}
ಜೆ.ಎ. ಬ್ರಯಾಂಟ್ ಜೂನಿಯರ್ ರ ಪ್ರಕಾರ ಮ್ಯಾಕ್ ಬೆತ್ ಒಂದು ಸಾಮ್ಯತೆ ಎಂದೂ ತಿಳಿಯಬಹುದು{{ndash}}; ನಿರ್ದಿಷ್ಟವಾಗಿ ಬೈಬಲ್ ನ ಹಳೆಯ ಮತ್ತು ಹೊಸ ಒಡಂಬಡಿಕೆಯ ಕೆಲವು ವಿಭಾಗಗಳಿಗೆ ಸಾಮ್ಯತೆಯಂತೆ ತಿಳಿಯಬಹುದು. ''ಸಮ್ ಕ್ರಿಶ್ಚಿಯನ್ ಆಸ್ಪೆಕ್ಟ್ಸ್ ಆಫ್ ಷೇಕ್ಸ್ ಪಿಯರ್'' ನಿಂದ:
{{quote|No matter how one looks at it, whether as history or as tragedy, Macbeth is distinctively Christian. One may simply count the Biblical allusions as Richmond Noble has done; one may go further and study the parallels between Shakespeare's story and the Old Testament stories of Saul and Jezebel as Miss Jane H. Jack has done; or one may examine with W. C. Curry the progressive degeneration of Macbeth from the point of view of medieval theology.<ref>{{Cite web|url=https://archive.org/stream/hippolytasviewso012763mbp/hippolytasviewso012763mbp_djvu.txt |title=Full text of "Hippolyta S View Some Christian Aspects Of Shakespeare S Plays" |publisher=Archive.org |date=1960-08-28 |accessdate=2009-11-01}}</ref><ref>{{Cite web|url=https://archive.org/details/hippolytasviewso012763mbp |title=Internet Archive: Free Download: Hippolyta S View Some Christian Aspects Of Shakespeare S Plays |publisher=Archive.org |date= |accessdate=2009-11-01}}</ref>}}
ಬ್ರಯಾಂಟ್ ದೊರೆ ಡಂಕನ್ ರ ಕೊಲೆ ಮತ್ತು ಕ್ರಿಸ್ತನ ಕೊಲೆಯ ಬಗ್ಗೆ ಆಳವಾದ ಸಮಾನತೆಗಳನ್ನು ಅಧ್ಯಯನ ಮಾಡುತ್ತಾರೆ, ಆದರೆ ಸಾಮಾನ್ಯ ಪ್ರೇಕ್ಷಕನಿಗೆ ಈ ನಾಟಕದಲ್ಲಿನ ಇತರ ಬೈಬಲ್ ಸಂಬಂಧಿತ ಸಾಮ್ಯತೆಗಳು ಸುಲಭವಾಗಿ ಗೋಚರಿಸುತ್ತವೆ. ಮ್ಯಾಕ್ ಬೆತ್ ರ ಪತನವು ಜೆನೆಸಿಸ್ 3ರ ಪತನವನ್ನು ಬಹಳವೇ ಹೋಲುತ್ತದೆ, ಮತ್ತು ಮ್ಯಾಕ್ ಬೆತ್ ಸಲಹೆಗಾಗಿ ಮಾಟಗಾತಿಯರ ಬಳಿ ಮತ್ತೆ ತೆರಳುವುದು 1 ಸ್ಯಾಮುಯೆಲ್ 28ರಲ್ಲಿನ ದೊರೆ ಸಾವ್ಲ್ ರ ಕಥೆಗೆ ಸಾಮ್ಯತೆಯನ್ನು ಹೊಂದಿದೆ.<ref>{{cite web |url=http://www.biblegateway.com/passage/?search=Genesis%203&version=NIV |title=Genesis 3 (New International Version, ©2010) |publisher=biblegateway.com |accessdate=28 November 2010}}</ref><ref>{{cite web |url=http://www.biblegateway.com/passage/?search=1%20Samuel%2028&version=NIV |title=1 Samuel 28 (New International Version, ©2010)
|publisher=biblegateway.com |accessdate=28 November 2010}}</ref> ಈ ವಿಷಯಗಳನ್ನು ಷೇಕ್ಸ್ ಪಿಯರ್ ರ ವೀಕ್ಷಕರು ತಕ್ಷಣವೇ ಗ್ರಹಿಸಿಬಿಡುತ್ತಿದ್ದರು ಹಾಗೂ ಈ ನಾಟಕ ಮತ್ತು ಬೈಬಲ್ ನಲ್ಲಿ ಮತ್ತಷ್ಟು ಸಾಮ್ಯತೆಗಳಿಗಾಗಿ ಅಧ್ಯಯನ ನಡೆಸಿದರೆ ಈ ನಾಟಕವನ್ನು ಷೇಕ್ಸ್ ಪಿಯರ್ ಬರೆದಿರುವುದರ ಉದ್ದೇಶದ ಮೇಲೆ ಹೆಚ್ಚಿನ ಬೆಳಕು ಚೆಲ್ಲುತ್ತದೆ.
== ಮೂಢನಂಬಿಕೆಗಳು ಮತ್ತು "ಸ್ಕಾಟಿಷ್ ನಾಟಕ" ==
{{Main|The Scottish play}}
ಈಗಿನ ಕಾಲದಲ್ಲಿ ಯಾವುದೇ ನಾಟಕದ ನಿರ್ಮಾಣಕಾಲದಲ್ಲಿ ತೊಡಕುಗಳು ಅಥವಾ ಕೇಡು ಉಂಟದರೆ ಹಲವಾರು ಜನ ಅದನ್ನು ಕೇವಲ ಕಾಕತಾಳೀಯ ಎಂದುಬಿಡುತ್ತಾರೆ, ಆದರೆ ನಟರು ಮತ್ತು ನಾಟಕರಂಗದವರು ''ಮ್ಯಾಕ್ ಬೆತ್'' ಎಂಬ ಹೆಸರನ್ನು ರಂಗಮಂದಿರದ ಒಳಗೆ ಉಚ್ಚರಿಸುವುದು ದುರದೃಷ್ಟಕರ ಎಂದು ನಂಬುತ್ತಾರೆ, ಹಾಗೂ ಕೆಲವು ಬಾರಿ ಆ ಹೆಸರನ್ನು ನೇರವಾಗಿ ಹೇಳದೆ ಬೇರೆ ಮಾರ್ಗಗಳನ್ನು ಬಳಸುತ್ತಾರೆ; ಉದಾಹರಣೆಗೆ ಈ ನಾಟಕವನ್ನು "ಸ್ಕಾಟಿಷ್ ನಾಟಕ",<ref name="faires">ರಾಬರ್ಟ್ ಫೇಯ್ರೆಸ್, "[http://www.austinchronicle.com/gyrobase/Issue/story?oid=oid%3A78882 ದ ಕರ್ಸ್ ಆಫ್ ದ ಪ್ಲೇ]", ''ಆಸ್ಟಿನ್ ಕ್ರಾನಿಕಲ್,'' 13 ಅಕ್ಟೋಬರ್ 2000.</ref> ಅಥವಾ "ಮ್ಯಾಕ್ ಬೀ", ಎಂದು ಕರೆಯುತ್ತಾರೆ ಅಥವಾ ಪಾತ್ರದ ಹೆಸರಿನ ಉಲ್ಲೇಖ ಮಾಡುವಾಗ "ಮಿಸ್ಟರ್ ಮತ್ತು ಮಿಸೆಸ್ M" ಎಂದೋ, ಅಥವಾ "ಸ್ಕಾಟಿಷ್ ದೊರೆ" ಎಂದೋ ಹೇಳುತ್ತಾರೆ.
ಇದಕ್ಕೆ ಕಾರಣವೆಂದರೆ ಷೇಕ್ಸ್ ಪಿಯರ್ ನಿಜವಾದ ಮಾಟಗಾತಿಯರು ಬಳಸುವ ನಿಜವಾದ ವಶೀಕರಣ ಮಂತ್ರಗಳನ್ನೇ ತನ್ನ ಪಠ್ಯದಲ್ಲಿ ಬಳಸಿದ್ದರಂತೆ ಹಾಗೂ ಇದರಿಂದ ಕುಪಿತರಾದ ಮಾಟಗಾತಿಯರು ಈ ನಾಟಕಕ್ಕೆ ಶಾಪ ಹಾಕಿದರಂತೆ.<ref>{{cite web |url=http://pretallez.com/onstage/theatre/broadway/macbeth/macbeth_curse.html |title=The Curse of 'Macbeth'. Is there an evil spell on this ill-starred play? |first=Dina |last=Tritsch |date=April 1984 |publisher=pretallez.com |accessdate=28 November 2010}}</ref> ಆದ್ದರಿಂದ ಈ ನಾಟಕದ ಹೆಸರನ್ನು ರಂಗಮಂದಿರದಲ್ಲಿ ಉಚ್ಚರಿಸಿದರೆ ನಿರ್ಮಿತವಾದ ನಾಟಕವು ವಿನಾಶವಾಗುವುದಂತೆ ಮತ್ತು ವಿಫಲವಾಗುವುದಂತೆ ಹಾಗೂ ಪಾತ್ರವರ್ಗದವರಿಗೆ ಗಾಯ ಅಥವಾ ಸಾವು ಸಂಭವಿಸಬಹುದಂತೆ. ''ಮ್ಯಾಕ್ ಬೆತ್'' ನಾಟಕ ನಡೆಯುತ್ತಿರುವಾದ ಅಪಘಾತಗಳು, ಕೇಡುಗಳು ಮತ್ತು ಸಾವು ಸಹ ಸಂಭವಿಸಿರುವುದರ ಬಗ್ಗೆ ಸಾಕಷ್ಟು ಕಥೆಗಳಿಗವೆ(ಈ ಹೆಸರನ್ನು ಉಚ್ಚರಿಸಿದ ನಟರಿಗೂ ಹೀಗೆ ದುರದೃಷ್ಟ ಮೆಟ್ಟಿಕೊಂಡ ಕಥೆಗಳಿವೆ).<ref name="faires"/>
ಈ ಮೂಢನಂಬಿಕೆಗೆ ಇಂಬುಕೊಟ್ಟ ಮತ್ತೊಂದು ಪ್ರಸಂಗವೆಂದರೆ ಆಸ್ಟರ್ ಸ್ಥಳದ ಕೋಲಾಹಲ. ''ಮ್ಯಾಕ್ ಬೆತ್'' ನಾಟಕದ ಎರಡು ಪ್ರದರ್ಶನಗಳಿಗೆ ಸಂಬಂಧಿತವಾಗಿ ಈ ಕೋಲಾಹಲವು ನಡೆದುದರಿಂದ, ಆ ಶಾಪದಿಂದಲೇ ಈ ಪ್ರಸಂಗವು ನಡೆಯಿತೆಂದು ಹಲವಾರು ಬಾರಿ, ಹಲವಾರು ಜನರು ಅಭಿಪ್ರಾಯಪಟ್ಟಿದ್ದಾರೆ.<ref>{{cite web |url=http://skeptoid.com/episodes/4222 |title=Toil and Trouble: The Curse of Macbeth |author=Dunning, Brian|date=September 7, 2010 |publisher=skeptoid.com |accessdate=28 November 2010}}</ref>
ನಟನ ಮೇಲೆ ಅವಲಂಬಿತವಾಗಿ, ಈ ಶಾಪವನ್ನು ಪರಿಹರಿಸಲು ಹಲವಾರು ವಿಧಗಳಿವೆ. ಮೈಕಲ್ ಯಾರ್ಕ್ ಅನುಸರಿಸುತ್ತಿದ್ದ ವಿಧಾನವು ಹೀಗಿದೆ: ಯಾರು ಆ ಹೆಸರನ್ನು ಉಚ್ಚರಿಸುತ್ತಾರೋ ಅವರೊಡನೆ ಆ ವೇದಿಕೆಯ ಇರುವ ಕಟ್ಟಡದಿಂದ ಹೊರಕ್ಕೆ ಹೋಗುವುದು, ಕಟ್ಟಡಕ್ಕೆ ಮೂರು ಸುತ್ತು ಬರುವುದು, ಎಡಭುಜದ ಮೇಲಿನಿಂದ ಉಗುಳುವುದು, ಅಶ್ಲೀಲ ಪದನೊಂದನ್ನು ಹೇಳುವುದು, ನಂತರ ಕಟ್ಟಡಕ್ಕೆ ಮತ್ತೆ ಬರಲು ಆಮಂತ್ರಣಕ್ಕಾಗಿ ಕಾಯುವುದು.<ref>''ಬ್ಯಾಬಿಲಾನ್ 5 – ಜೆ. ಮೈಕಲ್ ಸ್ಟ್ರಾಸ್ ಝಿಂಸ್ಕಿಯವರ ಬರಹಗಳು, ಸಂಪುಟ 6'' ಲೇಖಕ ಜೆ. ಮೈಕಲ್ ಸ್ಟ್ರಾಸ್ ಝಿಂಸ್ಕಿ, ಸಿಂಥೆಟಿಕ್ ಲ್ಯಾಬ್ಸ್ ಪಬ್ಲಿಷಿಂಗ್ (2006).</ref> ಇದಕ್ಕೆ ಸಂಬಂಧಿತವಾದ ಮತ್ತೊಂದು ಆಚಾರವೆಂದರೆ ನಿಂತಲ್ಲಿಯೇ ಮೂರು ತಿರುಗು ಎಷ್ಟು ಜೋರಾಗಿ ಸಾಧ್ಯವೋ ಅಷ್ಟು ಜೋರಾಗಿ ತಿರುಗುವುದು, ಕೆಲವೊಮ್ಮೆ ಜೊತೆಜೊತೆಗೇ ಭುಜದ ಮೇಲಿನಿಂದ ಉಗುಳುವುದು ಮತ್ತು ಅಶ್ಲೀಲ ಪದವೊಂದನ್ನು ನುಡಿಯುವುದು. ಮತ್ತೊಂದು ಜನಪ್ರಿಯ "ಆಚರಣೆ"ಯೆಂದರೆ ಕೊಠಡಿಯಿಂದ ಹೊರಹೋಗುವುದು, ಮೂರು ಬಾರಿ ಬಾಗಿಲಿನ ಮೇಲೆ ಟಕಟಕಾಯಿಸುವುದು, ಒಳಕ್ಕೆ ಆಹ್ವಾನಿಸಲ್ಪಡುವುದು, ಮತ್ತು ''ಹ್ಯಾಮ್ಲೆಟ್'' ನಾಟಕದಿಂದ ಒಂದು ಸಾಲನ್ನು ಹೇಳುವುದು. ಮತ್ತೊಂದು ವಿಧವೆಂದರೆ ''ದ ಮರ್ಚೆಂಟ್ ಆಫ್ ವೆನಿಸ್'' ನಿಂದ ಕೆಲವು ಸಾಲುಗಳನ್ನು ಹೇಳುವುದು, ಈ ನಾಟಕವು ಅದೃಷ್ಟದ ನಾಟಕವೆಂದು ನಂಬಲಾಗಿತ್ತು.<ref name="Garber">{{Cite book|last=Garber|first=Marjorie B.|title=Profiling Shakespeare|publisher=Routledge|year=2008|page=77|isbn=9780415964463}}</ref>
== ಪ್ರದರ್ಶನದ ಇತಿಹಾಸ ==
=== ಷೇಕ್ಸ್ ಪಿಯರ್ ರ ಕಾಲದಲ್ಲಿ ===
ಫೋರ್ಮನ್ ರ ದಾಖಲೆಯೊಂದರ ಹೊರತಾಗಿ ಷೇಕ್ಸ್ ಪಿಯರ್ ರ ಕಾಲದಲ್ಲಿ ಈ ನಾಟಕವು ಪ್ರದರ್ಶನಗೊಂಡಿರುವುದರ ಖಚಿತ ಮಾಹಿತಿಯಿಲ್ಲ. ಈ ನಾಟಕವು ಸ್ಕಾಟಿಷ್ ವಿಷಯವನ್ನು ಹೊಂದಿರುವುದರಿಂದ ಈ ನಾಟಕವನ್ನು ದೊರೆ ಜೇಮ್ಸ್ ಗಾಗಿಯೇ ಬರೆದು, ಅವರ ಮುಂದೆಯೇ ಚೊಚ್ಚಲ ಪ್ರದರ್ಶನವನ್ನು ನೀಡಲಾಯಿತೆಂದು ಕೆಲವೊಮ್ಮೆ ಹೇಳಲಾಗುತ್ತದೆ; ಆದರೆ ಈ ಕಲ್ಪನೆಯು ನಿಜವೆಂದು ನಂಬಲು ಯಾವುದೇ ಬಾಹ್ಯ ಪುರಾವೆಗಳು ದೊರೆತಿಲ್ಲ. ಈ ನಾಟಕದ ಪುಟ್ಟದಾದ ಗಾತ್ರ ಮತ್ತು ವೇದಿಕೆಗೆ ಸಂಬಂಧಿತ ಕೆಲವು ಅಂಶಗಳನ್ನು (ಉದಾಹರಣೆಗೆ ರಾತ್ರಿಯ ದೃಶ್ಯಗಳೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದು ಹಾಗೂ ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವೇದಿಕೆಯ ಬಾಹ್ಯದಿಂದ ಬರುವ ಸದ್ದುಗಳು) ಈಗ ವಿಸ್ತೃತವಾಗಿರುವ ಪಠ್ಯವನ್ನು ಒಳಾಂಗಣದಲ್ಲಿ ನಾಟಕ ಆಡಲು ಅನುವಾಗುವಂತೆ ಪುನರಾವರ್ತಿಸಲಾಯಿತು ಎಂಬುದನ್ನು ಸೂಚಿಸುತ್ತದೆ, ಬಹುಶಃ 1608ರಲ್ಲಿ ದೊರೆಯ ಜನರು ವಶಪಡಿಸಿಕೊಂಡ ಬ್ಲ್ಯಾಕ್ ಫ್ರಿಯರ್ಸ್ ಥಿಯೇಟರ್ ನಲ್ಲಿ.<ref>ವಶಪಡಿಸಿಕೊಂಡ ದಿನಾಂಕವನ್ನು ಅರಿಯಲು ನೋಡಿ, ಉದಾಹರಣೆಗೆ, ಆಡಮ್ಸ್, J. Q., ''ಷೇಕ್ಸ್ ಪಿಯರಿಯನ್ ಪ್ಲೇಹೌಸಸ್'', ಬೋಸ್ಟನ್: Hಹೌಟನ್, ಮಿಫಿನ್, 1917: 224; ಬೆಂಟ್ಲೀ, G. E. ''ದ ಜಾಕೋಬಿಯನ್ ಅಂಡ್ ಕೆರೋಲಿನ್ ಸ್ಟೇಜ್'', ಆಕ್ಸ್ ಫರ್ಡ್: ಕ್ಲಾರೆಂಡನ್ ಪ್ರೆಸ್, 1941: 6.13–17; ಚೇಂಬರ್ಸ್, E. K., ''ದ ಎಲಿಝೆಬತಿಯನ್ ಸ್ಟೇಜ್'', ಆಕ್ಸ್ ಫರ್ಡ್: ಕ್ಲಾರೆಂಡನ್ ಪ್ರೆಸ್, 1923: 2.498. ''ಮ್ಯಾಕ್ ಬೆತ್'' ಒಳಾಂಗಣ ನಾಟಕವಾಗಿ ಎಂಬುದಕ್ಕೆ ನೋಡಿ, ಉದಾಹರಣೆಗೆ ಬಾಲ್ಡ್, R.C., "ಮ್ಯಾಕ್ ಬೆತ್ ಅಂಡ್ ದ ಷಾರ್ಟ್ ಪ್ಲೇಸ್," ''ರಿವ್ಯೂ ಆಫ್ ಇಂಗ್ಲಿಷ್ ಸ್ಟಡೀಸ್'' 4 (1928): 430; ಶಿರ್ಲೀ, ಫ್ರಾನ್ಸೆಸ್, ''ಷೇಕ್ಸ್ ಪಿಯರ್ಸ್ ಯೂಸ್ ಆಫ್ ಆಫ್-ಸ್ಟೇಜ್ ಸೌಂಡ್ಸ್'', ಲಿಂಕನ್: ಯೂನಿವರ್ಸಿಟಿ ಆಫ್ ನೆಬ್ರಾಸ್ಕಾ ಪ್ರೆಸ್, 1963: 168–89.</ref>
=== ರೆಸ್ಟೊರೇಷನ್ ಮತ್ತು 18ನೆಯ ಶತಮಾನ ===
ರೆಸ್ಟೊರೇಷನ್ ನಲ್ಲಿ ಸರ್ ವಿಲಿಯಮ್ ದೇವ್ ನಂತ್ ''ಮ್ಯಾಕ್ ಬೆತ್'' ನ ಚಮತ್ಕಾರಯುತವಾದ ಓಪ್ರಾ ಮಾದರಿಯ ಪ್ರದರ್ಶನವನ್ನಿತ್ತರು. ಅದು "ಎಲ್ಲಾ ಹಾಡುಗಾರಿಕೆ ಮತ್ತು ನೃತ್ಯಗಳಿಂದ ತುಂಬಿತ್ತು" ಮತ್ತು "ಮಾಟಗಾತಿಯರಿಗೆ ಹಾರಾಟಗಳು" ಮಾದರಿಯ ವಿಶೇಷ ಆಕರ್ಷಣೆಗಳು ವೇದಿಕೆಯಲ್ಲಿದ್ದವು(ಜಾನ್ ಡೌನೆಸ್, ''ರಾಸ್ಷಿಯಸ್ ಆಂಗ್ಲಿಕಾನಸ್,'' 1708).
ದೇವ್ ನಂತ್ ರ ಪುನರಾವೃತ್ತಿಯೂ ಲೇಡಿ ಮ್ಯಾಕ್ ಡಫ್ ರ ಪಾತ್ರವನ್ನು ವೃದ್ಧಿಸಿತು, ಆಕೆಯನ್ನು ಲೇಡಿ ಮ್ಯಾಕ್ ಬೆತ್ ರ ಸೈದ್ಧಾಂತಿಕ ವೈರುದ್ಧ್ಯವಾಗಿ ಚಿತ್ರಿಸಲಾಯಿತು.<ref name="Barnet">ಸಿಲ್ವನ್ ಬಾರ್ನೆಟ್, "ಮ್ಯಾಕ್ ಬೆತ್ ಆನ್ ಸ್ಟೇಜ್ ಅಂಡ್ ಸ್ಕ್ರೀನ್," ''ಮ್ಯಾಕ್ ಬೆತ್'' ನಲ್ಲಿ, ಸಂಪಾದಕ. ಸಿಲ್ವನ್ ಬಾರ್ನೆಟ್, ಸಿಗ್ನೆಟ್ ನ ಒಂದು ಕ್ಲ್ಯಾಸಿಕ್, 1998, ಪುಟ. 188.</ref>
ಏಪ್ರಿಲ್ 19, 1667ರಲ್ಲಿ ದೇವ್ ನಂತ್ ರ ''ಮ್ಯಾಕ್ ಬೆತ್'' ಅನ್ನು ತಮ್ಮ ದಿನಚರಿ ಪುಸ್ತಕದಲ್ಲಿ "ವೇದಿಕೆಗೆ ಅತ್ಯುತ್ತಮವಾದ ನಾಟಕಗಳಲ್ಲಿ ಒಂದು ಹಾಗೂ ನೃತ್ಯ ಮತ್ತು ಸಂಗೀತದ ವಿಭಿನ್ನತೆ ಮತ್ತು ಅನೇಕತೆ ನಾನು ಕಂಡದ್ದರಲ್ಲೇ ಅತಿ ಶ್ರೇಷ್ಠ" ಎಂದು ಸ್ಯಾಮುಯಲ್ ಪೆಪ್ಪಿಸ್ ಬರೆದಿದ್ದಾರೆ.<ref name="Barnet"/> ಮುಂದಿನ ಶತಮಾನದ ಮಧ್ಯಭಾಗದವರೆಗೆ ದೇವ್ ನಂತ್ ರ ಮ್ಯಾಕ್ ಬೆತ್ ಆವೃತ್ತಿಯು ವೇದಿಕೆಯಲ್ಲಿ ರಾರಾಜಿಸಿತು. ಜೇಮ್ಸ್ ಕ್ವಿನ್ ರಂತಹ 18ನೆಯ ಶತಮಾನದ ಖ್ಯಾತ ಮ್ಯಾಕ್ ಬೆತ್ ಗಳು ಈ ಆವೃತ್ತಿಯನ್ನೇ ಉಪಯೋಗಿಸುತ್ತಿದ್ದರು.
ಬೇರಾವುದೇ ಸಂದರ್ಭದಲ್ಲೂ ಶ್ರೇಷ್ಠ ಮ್ಯಾಕ್ ಬೆತ್ ಎಂದು ಪರಿಗಣಿಸಲ್ಪಟ್ಟಿಲ್ಲದ ಚಾರ್ಲ್ಸ್ ಮ್ಯಾಕ್ಲಿನ್, ಅವರು ಕೋವೆಂಟ್ ಗಾರ್ಡನ್ ನಲ್ಲಿ 1773ರಲ್ಲಿ ನೀಡಿದ ಪ್ರದರ್ಶನದಿಂದ ನೆನಪಿನಲ್ಲಿ ಉಳಿದಿದ್ದಾರೆ: ಆ ಪ್ರದರ್ಶನದಲ್ಲಿಯೇ ಕೋಲಾಹಲವು ಉಂಟಾಗಿತು - ಅದಕ್ಕೆ ಕಾರಣ ಗ್ಯಾರಿಕ್ ಮತ್ತು ವಿಲಿಯಮ್ ಸ್ಮಿತ್ ರೊಡನೆ ಮ್ಯಾಕ್ಲಿನ್ ಗಿದ್ದ ವೈಮನಸ್ಯ. ಮ್ಯಾಕ್ ಬೆತ್ ಪಾತ್ರಧಾರಿಗೆ ಇಂಗ್ಲಿಷ್ ಬ್ರಿಗೆಡಿಯರ್ ನ ದಿರಿಸನ್ನು ತೊಡಿಸುವ ಪದ್ಧತಿಯನ್ನು ಬುಡಮೇಲು ಮಾಡಿ ಮ್ಯಾಕ್ಲಿನ್ ಸ್ಕಾಟಿಷ್ ದಿರಿಸು ಧರಿಸಿ ಅಭಿನಯಿಸಿದರು; ಅವರು ಗ್ಯಾರಿಕ್ ರ ಮರಣಕಾಲದ ನುಡಿಗಳನ್ನು ತೆಗೆದುಹಾಕಿದರು ಮತ್ತು ಲೇಡಿ ಮ್ಯಾಕ್ ಡಫ್ ರ ಪಾತ್ರಕ್ಕೆ ಮತ್ತಷ್ಟು ಕತ್ತರಿಯಾಡಿಸಿದರು. ಈ ಅಭಿನಯವು ಸಾಮಾನ್ಯವಾಗಿ ಗೌರವಯುತ ವಿಮರ್ಶೆಗಳನ್ನು ಗಳಿಸಿತಾದರೂ, ಜಾರ್ಜ್ ಸ್ಟೀವನ್ಸ್ ಮ್ಯಾಕ್ಲಿನ್ (ಆಗ ಅವರಿಗೆ ಎಂಬತ್ತು ವಯಸ್ಸು) ಆ ಪಾತ್ರಕ್ಕೆ ಸೂಕ್ತರಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ಯಾರಿಕ್ ರ ನಂತರ 18ನೆಯ ಶತಮಾನದಲ್ಲಿ ಅತಿ ವೈಭವೀಕೃತ ಮ್ಯಾಕ್ ಬೆತ್ ಎಂದರೆ ಜಾನ್ ಫಿಲಿಪ್ ಕೆಂಬಲ್; ಅವರು ಈ ಪಾತ್ರವನ್ನು ಬಹಳ ಜನಪ್ರಿಯವಾಗುವಂತೆ ತನ್ನ ತಂಗಿಯೊಡನೆ ಅಭಿನಯಿಸಿದರು; ಸಹೋದರಿ ಸಾರಾ ಸಿಡ್ಡನ್ಸ್ ರ ಲೇಡಿ ಮ್ಯಾಕ್ ಬೆತ್ ಪಾತ್ರಾಭಿನಯವು ನ ಭೂತೋ ನ ಭವಿಷ್ಯತಿ ಎಂಬಂತಿದ್ದಿತು ಎನ್ನಲಾಗಿದೆ. ಕೆಂಬಲ್ ಮ್ಯಾಕ್ಲಿನ್ ನಿರ್ಮಿತ ನಾಟಕಗಳಲ್ಲಿನ ನೈಜ ಪೋಷಾಕುಗಳತ್ತ ಮತ್ತು ಷೇಕ್ಸ್ ಪಿಯರಿಯನ್ ಭಾಷೆಯತ್ತ ಒಲವು ತೋರಿ ಅದನ್ನು ಮುಂದುವರಿಸಿದರು; ಅವರು ಅಂದಿನ ಸ್ಕಾಟಿಷ್ ದಿರಿಸು ಧರಿಸಿ ನಾಟಕ ಪ್ರಯೋಗ ಕೈಗೊಳ್ಳುತ್ತಿದ್ದರು ಎಂದು ವಾಲ್ಟರ್ ಸ್ಕಾಟ್ ಹೇಳುತ್ತಾರೆ. ಕೆಂಬಲ್ ರ ಅರ್ಥೈಸುವಿಕೆಗೆ ಮಿಶ್ರ ಪ್ರತಿಕ್ರಿಯೆ ಇದ್ದಿತು; ಆದರೆ. ಸಿಡ್ಡನ್ಸ್ ರನ್ನು ಸರ್ವಾನುಮತದಿಂದ ಹೊಗಳುತ್ತಿದ್ದರು. ಆಕೆಯು ಐದನೆಯ ಅಂಕದ "ನಿದ್ರೆಯಲ್ಲಿ ನಡೆಯುವ" ದೃಶ್ಯದಲ್ಲಿ ನೀಡುತ್ತಿದ್ದ ಅಭಿನಯವು ವಿಶೇಷ ಮನ್ನಣೆ ಗಳಿಸಿತು; ಲೈ ಹಂಟ್ ಅದನ್ನು "ಮಹತ್ತರ ಅಭಿನಯ" ಎಂದು ಕರೆದರು. ಮ್ಯಾಕ್ ಬೆತ್ ಗಿಂತಲೂ ಲೇಡಿ ಮ್ಯಾಕ್ ಬೆತ್ ರ ಖಳತ್ವವು ಹೆಚ್ಚು ಆಳವಾಗಿ ಮತ್ತು ಸಮರ್ಥವಾಗಿರುವಂತೆ ಬಿಂಬಿಸಲ್ಪಟ್ಟ ಮೊದಲ ವ್ಯಾಪಕವಾದ ಪ್ರಭಾವಿ ನಿರ್ಮಾಣಕ್ಕೆ ಕೆಂಬಲ್-ಸಿಡ್ಡನ್ಸ್ ರ ಅಭಿನಯಕೌಶಲವೇ ಜೀವಾಳ. ಬಾಂಕೋರ ಭೂತವು ವೇದಿಕೆಯ ಮೇಲೆ ಕಾಣಿಸಿಕೊಳ್ಳದಿದ್ದ ಮೊದಲ ನಾಟಕವಿದು.
ಕೆಂಬಲ್ ರ ಮ್ಯಾಕ್ ಬೆತ್ ಕೆಲವರಿಗೆ ಬಹಳ ಮರ್ಯಾದಾಪರ ಮತ್ತು ಷೇಕ್ಸ್ ಪಿಯರ್ ರ ಕೃತಿಗೆ ಹೋಲಿಸಿದಾಗ ಬಹಳ ಸಭ್ಯವೆಂದು ಕೆಲವು ವಿಮರ್ಶಕರಿಗೆ ಭಾಸವಾಯಿತು. ಅವರ ನಂತರ ಲಂಡನ್ ನ ಪ್ರಮುಖ ನಟರಾಗಿ ಬಂದ ಎಡ್ಮಂಡ್ ಕೀನ್ ತಮ್ಮ ಭಾವಾತಿರೇಕಗಳಿಗೆ, ವಿಶೇಷತಃ 5ನೆಯ ಅಂಕದಲ್ಲಿನ ಅಭಿನಯಕ್ಕೆ, ಟೀಕೆಗೊಳಗಾಗುತ್ತಿದ್ದರು. ಕೀನ್ ರ ಮ್ಯಾಕ್ ಬೆತ್ ಜಾಗತಿಕ ಮನ್ನಣೆಯನ್ನೇನೂ ಪಡೆಯಲಿಲ್ಲ; ವಿಲಿಯಮ್ ಹಾಝ್ಲಿಟ್ ಕೀನ್ ರ ಮ್ಯಾಕ್ ಬೆತ್ ಅವರ ರಿಚರ್ಡ್ IIIಯ ರೀತಿಯಲ್ಲಿಯೇ ಇದೆ ಎಂದು ದೂರಿದರು. ಇತರ ಪಾತರಗಳಲ್ಲಿ ಮಾಡಿದಂತೆಯೇ, ಕೀನ್ ತಮ್ಮ ಅಂಗಸಾಧನೆಯನ್ನು ಮ್ಯಾಕ್ ಬೆತ್ ರ ಮಾನಸಿಕ ಪತನದ ಕುರುಹಾಗಿ ಬಿಂಬಿಸಲು ಪ್ರಮುಖ ಅಂಶವಾಗಿ ಬಳಸಿಕೊಳ್ಳಲು ಯತ್ನಿಸಿದರು.
ಮ್ಯಾಕ್ ಬೆತ್ ಕುಲೀನರೆಂಬ ಅಂಶದ ಮೇಲೆ ಒತ್ತು ನೀಡುತ್ತಿದ್ದ ಕೆಂಬಲ್ ರ ರೀತಿಯನ್ನು ಉಲ್ಟಾ ಮಾಡಿ, ಮ್ಯಾಕ್ ಬೆತ್ ರನ್ನು ಅಪರಾಧಿ ಮನೋಭಾವ ಮತ್ತು ಭಯದ ಭಾರಕ್ಕೆ ಕುಸಿಯುವಂತಹ ನಿರ್ದಯಿ ರಾಜಕಾರಣಿಯಂತೆ ಬಿಂಬಿಸಿದರು. ಆದರೆ ಕೀನ್ ದೃಶ್ಯ ಮತ್ತು ಉಡುಪುಗಳ ವೈಭವೀಕರಣದತ್ತ ಸಾಗಿದ್ದ ಕ್ರಮವನ್ನು ತಡೆಯಲು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ.
=== ಹತ್ತೊಂಬತ್ತನೆಯ ಶತಮಾನ ===
ನಂತರದ ಪ್ರಮುಖವಾದ ಲಂಡನ್ ನ ನಟ, ವಿಲಿಯಮ್ಸ್ ಚಾರ್ಲ್ಸ್ ಮ್ಯಾಕ್ರೆಡಿಯವರ ಮ್ಯಾಕ್ ಬೆತ್, ಕೀನ್ ರಿಗೆ ದೊರೆತಷ್ಟಾದರೂ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. 1820ರಕ್ಕು ಕೋವೆಂಟ್ ಗಾರ್ಡನ್ ನಲ್ಲಿ ಮ್ಯಾಕ್ರೆಡಿ ತಮ್ಮ ಚೊಚ್ಚಲ ಪ್ರದರ್ಶನವನ್ನಿತ್ತರು. ಹಾಝ್ಲಿಟ್ ಗಮನಿಸಿದಂತೆ, ಮ್ಯಾಕ್ರೆಡಿಯ ಪಾತ್ರಾಧ್ಯಯನವು ಕೇವಲ ಮಾನಸಿಕವಾದುದಾಗಿತ್ತು; ಮಾಟಗಾತಿಯರು ತಮ್ಮ ಎಲ್ಲಾ ಅಲೌಕಿಕ ಶಕ್ತಿಗಳನ್ನು ಕಳೆದುಕೊಂಡರು, ಹಾಗೂ ಮ್ಯಾಕ್ ಬೆತ್ ರ ಪತನವು ಕೇವಲ ಮ್ಯಾಕ್ ಬೆತ್ ರ ಪಾತ್ರದಲ್ಲಿನ ದ್ವಂದ್ವಗಳಿಂದಲೇ ಉಂಟಾದವು. ಮ್ಯಾಕ್ರೆಡಿಯ ಬಹಳ ಪ್ರಖ್ಯಾರ ಲೇಡಿ ಮ್ಯಾಕ್ ಬೆತ್ ಹೆಲೆನಾ ಫಾಸಿಟ್, ಇನ್ನೂ ತಮ್ಮ 20ರ ಹರೆಯದಲ್ಲಿರುವಾಗಲೇ ಚೊಚ್ಚಲ ಪಾತ್ರ ವಹಿಸಿ ಹೀನಾಯವಾದ ಸೋಲು ಕಂಡರು, ಆದರೆ ನಂತರದ ದಿನಗಳಲ್ಲಿ, ಸಿಡ್ಡನ್ ರಂತಲ್ಲದೆ. ಸಮಕಾಲೀನ ಸ್ತ್ರೀಯರ ಉಡುಗೆತೊಡುಗೆಗಳ ಚಿಂತನೆಗೆ ಹೊಂದುವಂತಹ ಪಾತ್ರದ ಅರ್ಥೈಸುವಿಕೆಯ ಮೂಲಕ ಖ್ಯಾತಿಯನ್ನು ಪಡೆದರು. ಮ್ಯಾಕ್ರೆಡಿ ಅಮೆರಿಕದಲ್ಲಿ "ವಿಶ್ರಮಿಸಿದ" ನಂತರ, ಅವರು ಈ ಪಾತ್ರದಲ್ಲಿ ಅಭಿನಯಿಸುವುದನ್ನು ಮುಂದುವರಿಸಿದರು; 1849ರಲ್ಲಿ ಅಮೆರಿಕದ ನಟ ಎಡ್ವಿನ್ ಫಾರೆಸ್ಟ್ ಅವರಿಗೆ ಪ್ರತಿಸ್ಪರ್ಧಿಯಾದರು, ಅವರ ಪಕ್ಷದವರು ಮ್ಯಾಕ್ರೆಡಿಯನ್ನು ಆಸ್ಟರ್ ಸ್ಥಳದಲ್ಲಿ ಕಂಡು ಬುಸುಗುಟ್ಟಿದರು, ಇದರಿಂದ ಸಾಮಾನ್ಯವಾಗಿ ಆಸ್ಟರ್ ಸ್ಥಳದ ಕೋಲಾಹಲ ಎಂದು ಕರೆಯಲ್ಪಡುವ ಕೋಲಾಹಲವು ಉಂಟಾಯಿತು.
[[ಚಿತ್ರ:Charles Kean as Macbeth 1858.jpg|thumb|ಚಾರ್ಲ್ಸ್ ಕೀನ್ ಮತ್ತು ಅವರ ಸರಿ ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಪಾತ್ರದಲ್ಲಿ, ಐತಿಹಾಸಿಕವಾಗಿ ನಿಖರವಾಗಿರಬೇಕೆಂದು ಆಶಿಸಿ ತೊಟ್ಟ ಪೋಷಾಕುಗಳಲ್ಲಿ(1858).]]
ಮಧ್ಯ-ಶತಮಾನದ ಇಬ್ಬರು ಪ್ರಮುಖ ಮ್ಯಾಕ್ ಬೆತ್ ಗಳು, ಸ್ಯಾಮುಯಲ್ ಫೆಲ್ಪ್ಸ್ ಮತ್ತು ಚಾರ್ಲ್ಸ್ ಕೀನ್ ಇಬ್ಬರೂ ವಿಮರ್ಶಾತ್ಮಕ ಉಭಯಭಾವಗಳನ್ನೂ ಮತ್ತು ಜನಪ್ರಿಯ ಯಶವನ್ನೂ ಪಡೆದರು. ಪಾತ್ರದ ಅರ್ಥೈಸುವಿಕೆಗಿಂತಲೂ ವೇದಿಕೆಗೆ ಅಳವಡಿಸಿಕೊಂಡಂತಹ ಅಂಶಗಳಿಂದ ಇಬ್ಬರೂ ಖ್ಯಾತಿ ಪಡೆದಿದ್ದಾರೆ. ಸ್ಯಾಡ್ಲರ್ಸ್ ವೆಲ್ಸ್ ಥಿಯೇಟರ್ ನಲ್ಲಿ ಫೆಲ್ಪ್ಸ್ ಷೇಕ್ಸ್ ಪಿಯರ್ ರ ಸರಿಸುಮಾರು ಸಕಲ ಮೂಲ ಪಠ್ಯಗಳನ್ನೂ ಮತ್ತೆ ಹೊರತಂದರು. ಅವರು ದ್ವಾರಪಾಲಕನ ದೃಶ್ಯದ ಮೊದಲರ್ಧ ಭಾಗವನ್ನು ಮತ್ತೆ ಪರಿಚಯಿಸಿದರು; ಈ ದೃಶ್ಯವನ್ನು ದೇವ್ ನಂತ್ ನಂತರ ಎಲ್ಲಾ ನಿರ್ದೇಶಕರು ಕಡೆಗಣಿಸಿದ್ದರು; ಎರಡನೆಯ ಭಾಗದಲ್ಲಿ ಅಶ್ಲೀಲತೆ ಹೆಚ್ಚಿದ್ದುದರಿಂದ ಅದನ್ನು ಕೈಗೆತ್ತಿಕೊಳ್ಳಲಿಲ್ಲ. ಅವರು ಸೇರಿಸಲ್ಪಟ್ಟಿದ್ದ ಸಂಗೀತವನ್ನು ತೆಗೆದುಹಾಕಿದರು, ಮತ್ತು ಮಾಟಗಾತಿಯರ ಪಾತ್ರವನ್ನು ಕಡತದಲ್ಲಿದ್ದ ಮಟ್ಟಕ್ಕೆ ಇಳಿಸಿದರು. ಅಷ್ಟೇ ಪ್ರಮುಖವಾಗಿ, ಆ ಪುಟಗಳಲ್ಲಿ ನೀಡಿದ್ದಂತಹ ಮ್ಯಾಕ್ ಬೆತ್ ರ ಮರಣದ ಸನ್ನಿವೇಶವನ್ನೂ ಕೈಗೆತ್ತಿಕೊಂಡರು.<ref>{{Cite book|last=Odell |first=George Clinton Densmore |title=Shakespeare from Betterton to Irving |publisher=C. Scribner's sons |year=1921 |series=274 |volume=2 |url=https://books.google.com/books?id=vDRaAAAAMAAJ |accessdate=2009-08-17}}</ref> ವಿಕ್ಟೋರಿಯನ್ ಸಂದರ್ಭದಲ್ಲಿ ಈ ನಿರ್ಧಾರಗಳೆಲ್ಲವೂ ಯಶಸ್ವಿಯಾದವೆಂದೇನಲ್ಲ ಮತ್ತು ಫೆಲ್ಪ್ಸ್ ಷೇಕ್ಸ್ ಪಿಯರ್ ಮತ್ತು 1844ರಿಂದ 1861ರ ವರೆಗೆ ಮಾಡಿದ ಡಝನ್ ಗಿಂಗಲೂ ಹೆಚ್ಚು ನಾಟಕ ನಿರ್ಮಾಣಗಳಲ್ಲಿ ದೇವ್ ನಂತ್ ರ ಪಠ್ಯಗಳ ಹಲವಾರು ಸಂಯುಕ್ತತೆಗಳೊಡನೆ ಪ್ರಯೋಗ ನಡೆಸಿದರು. ಅವರ ಅತಿ ಯಶಸ್ವಿ ಲೇಡಿ ಮ್ಯಾಕ್ ಬೆತ್ ಇಸಾಬೆಲಾ ಗ್ಲಿನ್ ಆಗಿದ್ದರು, ಅವರ ಅಧಿಕಾರಯುತ ನಿಲುವು ಕೆಲವು ವಿಮರ್ಶಕರಿಗೆ ಸಿಡ್ಡನ್ಸ್ ರನ್ನು ನೆನಪಿಸಿದವು.
1850ರ ನಂತರ ಪ್ರಿನ್ಸೆಸ್ಸ್ ಥಿಯೇಟರ್ ನಲ್ಲಿ ಕೀನ್ ರಚಿಸಿ ಆಡಿದ ನಾಟಕದ ಅಮೋಘ ಅಂಶವೆಂದರೆ ಪಾತ್ರಗಳು ತೊಡುತ್ತಿದ್ದ ಪೋಷಾಕುಗಳು ಸಮಂಜಸತೆ. ಆಧುನಿಕ ಸಂಗೀತಮಯ ಕೌತುಕಭರಿತ ನಾಟಕದಲ್ಲಿ ಕೀನ್ ತಮ್ಮ ಶ್ರೇಷ್ಠ ಯಶಸ್ಸನ್ನು ಸಾಧಿಸಿದರು ಹಾಗೂ ಅವರು ಶ್ರೇಷ್ಠವಾದ ಎಲಿಝಬೆತಿಯನ್ ಪಾತ್ರಗಳನ್ನು ನಟಿಸುವಷ್ಟು ಪೂರ್ವಾಗ್ರಹ ಹೊಂದಿಲ್ಲವೆಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು. ವೀಕ್ಷಕರಿಗೆ ಇದರ ಬಗ್ಗೆ ಯಾವುದೇ ತೊಂದರೆ ಕಾಣಲಿಲ್ಲ; 1853ರ ಒಂದು ನಿರ್ಮಾಣವು ಇಪ್ಪತ್ತು ವಾರಗಳ ಕಾಲ ನಡೆಯಿತು. ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಚಾರಿತ್ರಿಕ ನಿಖರತೆಗೆ ಕೀನ್ ನೀಡುತ್ತತಿದ್ದ ವಿಶೇಷ ಕಾಳಜಿಯೂ ಒಂದು ಎಂದುಕೊಳ್ಳಬಹುದು; ಅವರು ನಿರ್ಮಾಪಕರಾದ ನಾಟಕಗಳಲ್ಲಿ "ಸಸ್ಯಶಾಸ್ತ್ರವೂ ಸಹ ಐತಿಹಾಸಿಕವಾಗಿ ನಿಖರವಾಗಿರುತ್ತಿತ್ತು" ಎನ್ನುತ್ತಾರೆ ಅಲ್ಲಾರ್ಡೈಸ್ ನಿಕೋಲ್.
1875ರಲ್ಲಿ ಈ ಪಾತ್ರದಲ್ಲಿ ಲೈಸಿಯಮ್ ಥಿಯೇಟರ್ ನಲ್ಲಿ ನಟಿಸಲು ಯತ್ನಿಸಿದ ಹೆನ್ರಿ ಇರ್ವಿಂಗ್ ರ ಚೊಚ್ಚಲ ಪ್ರಯತ್ನವು ವಿಫಲವಾಯಿತು. ನಿರ್ಮಾಪಕ ಸಿಡ್ನಿ ಫ್ರಾನ್ಸಿಸ್ ಬೇಟ್ ಮನ್ ನಿರ್ಮಿಸಿದ ಮತ್ತು ತಾರೆ ಕೇಟ್ ಜೋಸೆಫೈನ್ ಬೇಟ್ ಮನ್ ಅಭಿನಯಿಸಿದ ಈ ನಾಟಕದಲ್ಲಿ ಇರ್ವಿಂಗ್ ತಮ್ಮ ವ್ಯವಸ್ಥಾಪಕರಾಗಿದ್ದ ಹೆಝೆಕಿಯಾ ಲಿಂಥಿಕಮ್ ಬೇಟ್ ಮನ್ ರ ಸಾವಿನಿಂದ ಜರ್ಝರಿತರಾಗಿದ್ದರೇನೋ. ಈ ನಾಟಕವು ಎಂಬತ್ತು ಪ್ರದರ್ಶನಗಳನ್ನು ಕಂಡರೂ ಅವರ ಮ್ಯಾಕ್ ಬೆತ್ ಪಾತ್ರವು ಅವರ ಹ್ಯಾಮ್ಲೆಟ್ ಪಾತ್ರಕ್ಕಿಂತಲೂ ಕಳಪೆಯದ್ದಾಗಿತ್ತೆಂದು ಪರಿಗಣಿಸಲಾಗಿತ್ತು. ಅವರು ಮತ್ತೆ ಈ ಪಾತ್ರವನ್ನು ಎಲೆನ್ ಟೆರಿಯವರ ಜೊತೆಯಲ್ಲಿ ಲೈಸಿಯಮ್ ನಲ್ಲಿ 1888ರಲ್ಲಿ ಕೈಗೊಂಡಾಗ ಅವರು ಸುಧಾರಿತ ಅಭಿನಯ ನೀಡಿದರು ಮತ್ತು ನಾಟಕವು 150 ಪ್ರದರ್ಶನಗಳನ್ನು ಕಂಡಿತು.<ref>[http://www.peopleplayuk.org.uk/collections/object.php?object_id=2008&back=%2Fguided_tours%2Fdrama_tour%2F19th_century%2Fmanagers_irving.php%3F "ಮ್ಯಾಕ್ ಬೆತ್ ಪಾತ್ರದಲ್ಲಿ ಹೆನ್ರಿ ಇರ್ವಿಂಗ್"] {{Webarchive|url=https://web.archive.org/web/20081206161408/http://www.peopleplayuk.org.uk/collections/object.php?object_id=2008&back=%2Fguided_tours%2Fdrama_tour%2F19th_century%2Fmanagers_irving.php%3F |date=2008-12-06 }}, ಪೀಪಲ್ ಪ್ಲೇ ಯುಕೆ ಜಾಲತಾಣ.</ref> ಹರ್ಮನ್ ಕ್ಲೀಯ್ನ್ ರ ಒತ್ತಾಯದ ಮೇರೆಗೆ ಅವರು ಆರ್ಥರ್ ಸುಲೀವಾನ್ ರನ್ನು ಕೆಲವು ಘಟನಾತ್ಮಕ ಸಂಗೀತದ ತುಣುಕುಗಳನ್ನು ಈ ನಾಟಕಕ್ಕಾಗಿ ಬರೆಯಲು ನಿಯಮಿಸಿಕೊಂಡರು.<ref>[http://math.boisestate.edu/gas/other_sullivan/macbeth/index.html ''ಮ್ಯಾಕ್ ಬೆತ್'' ಗೆ ಸುಲೀವಾನ್ ರ ಘಟನಾತ್ಮಕ ಸಂಗೀತವನ್ನು 1888ರಲ್ಲಿ ನೀಡಿದುದರ ಬಗ್ಗೆ ಮಾಹಿತಿI] {{Webarchive|url=https://web.archive.org/web/20091001003735/http://math.boisestate.edu/gas/other_sullivan/macbeth/index.html |date=2009-10-01 }}, ಗಿಲ್ಬರ್ಟ್ ಮತ್ತು ಸುಲೀವಾನ್ ಆರ್ಕೈವ್.</ref> ಬ್ರಾಮ್ ಸ್ಟೋಕರ್ ರಂತಹ ಗೆಳೆಯರು ಇವರ "ಮಾನಸಿಕ" ಅಧ್ಯಯನವನ್ನು ಸಮರ್ಥಿಸಿಕೊಳ್ಳುತ್ತಾ, ಮ್ಯಾಕ್ ಬೆತ್ ಡಂಕನ್ ರನ್ನು ಕೊಲ್ಲುವ ಕನಸನ್ನು ನಾಟಕದ ಆರಂಭಕ್ಕೆ ಮುಂಚೆಯೇ ಕನಸಿನಲ್ಲಿ ಕಂಡಿದ್ದರು ಎಂಬ ಕಲ್ಪನೆಯನ್ನು ಮೂಲವಾಗಿರಿಸಿಕೊಂಡಿದ್ದರು. ಅವರ ಟೀಕಾಕಾರರಲ್ಲಿ ಒಬ್ಬರಾದ ಹೆನ್ರಿ ಜೇಮ್ಸ್ ಅವರು ಮನಬಂದಂತೆ ನುಡಿಗಳನ್ನು ಬದಲಾಯಿಸಿದುದನ್ನು (ಲೇಡಿ ಮ್ಯಾಕ್ ಬೆತ್ ರ ಮರಣದ ಸನ್ನಿವೇಶದಲ್ಲಿ ಮಾತನಾಡುತ್ತಾ "ಷುಡ್ ಹ್ಯಾವ್" ಎನ್ನುವುದರ ಬದಲು "ವುಡ್ ಹ್ಯಾವ್" ಎಂದದ್ದು) ಮತ್ತು ಅವರು ಪಾತ್ರದತ್ತ ಹೊಂದಿದ್ದ "ವಿಕಲ್ಪಿತ" "ಅತಿ ಕೋಮಲ" ಭಾವನೆಗಳನ್ನು ಖಂಡಿಸಿದರು.<ref>{{Cite book|last=Odell |first=George Clinton Densmore |title=Shakespeare from Betterton to Irving|publisher=C. Scribner's sons |year=1921 |series=384|volume=2 |url=https://books.google.com/books?id=vDRaAAAAMAAJ |accessdate=2009-08-17}}</ref>
=== ಇಪ್ಪತ್ತನೆಯ ಶತಮಾನದಿಂದ ಇಂದಿನವರೆಗೆ ===
ಬ್ಯಾರಿ ವಿನ್ಸೆಂಟ್ ಜಾಕ್ಸನ್ ಪ್ರಭಾವಪೂರಿತ ಆಧುನಿಕ ಪೋಷಾಕು ಧರಿಸಲ್ಪಟ್ಟ ನಾಟಕದ ಆವೃತ್ತಿಯೊಂದನ್ನು 1928ರಲ್ಲಿ ಬರ್ಮಿಂಗ್ ಹ್ಯಾಂ ರಿಪೆರ್ಟರಿ ಯಲ್ಲಿ ರಚಿಸಿ ಆಡಿದರು; ಈ ನಾಟಕವು ಲಂಡನ್ ತಲುಪಿ ರಾಯಲ್ ಕೋರ್ಟ್ ಥಿಯೇಟರ್ ನಲ್ಲಿ ಪ್ರದರ್ಶನಗೊಂಡಿತು. ನಾಟಕವು ಜನರಿಂದ ಮಿಶ್ರ ಪ್ರತಿಕ್ರಿಯೆ ಗಳಿಸಿತು; ಎರಿಕ್ ಮಾಟ್ಯುರಿನ್ ರನ್ನು ಅಸಮರ್ಪಕ ಮ್ಯಾಕ್ ಬೆತ್ ಎಂದು ತೀರ್ಮಾನಿಸಲಾಯಿತಾದರೂ ಮೇರಿ ಮೆರಾಲ್ ರ ಖಳನಾಯಕಿಯ ಪಾತ್ರಕ್ಕೆ ಸಕಾರಾತ್ಮಕ ಟೀಕೆಗಳು ದೊರೆತವು. ದ ಟೈಮ್ಸ್ ಅದನ್ನು "ತಿರಸ್ಕರಣೀಯ ವಿಫಲತೆ" ಎಂದು ಕರೆಯಿತಾದರೂ ಈ ರಚನೆಯು ಚಾರ್ಲ್ಸ್ ಕೀನ್ ರ ಕಾಲದಲ್ಲಿ ನುಸುಳಿದ್ದ ದೃಶ್ಯ ಮತ್ತು ಪುರಾತತ್ವದ ವಿಪರೀತ ವೈಭವೀಕರಣದ ಒಲವನ್ನು ತಳ್ಳಿಹಾಕಿತು.
[[ಚಿತ್ರ:Negro unit Macbeth.jpg|left|thumb|1935ರ ಫೆಡರಲ್ ಥಿಯೇಟರ್ ಯೋಜನೆಯಲ್ಲಿ ನೀಗ್ರೋ ಘಟಕದವರು ನಿರ್ಮಿಸಿದ ಮ್ಯಾಕ್ ಬೆತ್.]]
ಬಹಳವೇ ಪ್ರಕಟಿತವಾದ ಮತ್ತು ಪ್ರಚಾರ ಗಳಿಸಿದ 20ನೆಯ ಶತಮಾನದ ಆವೃತ್ತಿಗಳನ್ನು ಫೆಡರಲ್ ಥಿಯೇಟರ್ ಯೋಜನೆಯ ಅಡಿಯಲ್ಲಿ, ಹಾರ್ಲೆಮ್ ನ ಲಫಾಯೆಟೆ ಥಿಯೇಟರ್ ನಲ್ಲಿ 1936ರ 14ನೆಯ ಏಪ್ರಿಲ್ ನಿಂದ 20ನೆಯ ಜೂನ್ ವರೆಗೆ ಆಡಲಾಯಿತು. ಆರ್ಸನ್ ವೆಲ್ಸ್ ತಮ್ಮ ಮೊದಲನೆಯ ರಂಗರಚನೆಯಲ್ಲಿ ಜ್ಯಾಕ್ ಕಾರ್ಟರ್ ಮತ್ತು ಎಡ್ನಾ ಥಾಮಸ್ ಹಾಗೂ ಬಾಂಕೋರ ಪಾತ್ರದಲ್ಲಿನ ಕೆನಡಾ ಲೀ ಯವರನ್ನು ಈ ಸರ್ವ ಆಫ್ರಿಕನ್ ಅಮೆರಿಕನ್ ನಿರ್ಮಾಣದಲ್ಲಿ ನಿರ್ದೇಶಿಸಿದರು. ಇದು ವೂಡೂ ಮ್ಯಾಕ್ ಬೆತ್ ಎಂದೇ ಖ್ಯಾತವಾಯಿತು, ಏಕೆಂದರೆ ವೆಲ್ಸ್ ಈ ನಾಟಕವನ್ನು ವಸಾಹತೋತ್ತರ ಹಾಯ್ತಿಯಲ್ಲಿ ಸ್ಥಾಪಿಸಿದರು. ಅವರ ನಿರ್ದೇಶನವು ಚಮತ್ಕಾರ ಮತ್ತು ನಿಗೂಢತೆಗಳಿಗೆ ಒತ್ತು ನೀಡಿತು; ಅವರು ಬಳಸಿದ ದಝನ್ ಗಟ್ಟಲೆ "ಆಫ್ರಿಕನ್" ಡ್ರಂಗಳು ದೇವ್ ನಂತ್ ರ ಮಾಟಗಾತಿಯರ ಸಮೂಹಗಾನವನ್ನು ನೆನಪಿಗೆ ತಂದವು. ವೆಲ್ಸ್ ನಂತರ 1948ರ ಚಿತ್ರಕ್ಕೆ ಅಳವಡಿಸಲ್ಪಟ್ಟ ಒಂದು ನಾಟಕದಲ್ಲಿ ಅಭಿನಯಿಸಿ, ಅದನ್ನು ನಿರ್ದೇಶಿಸಿದರು.
ಲಾರೆನ್ಸ್ ಒಲಿವಿಯರ್ 1929ರಲ್ಲಿ ನಿರ್ಮಿತವಾದ ನಾಟಕದಲ್ಲಿ ಮಾಲ್ಕಮ್ ಪಾತ್ರದಲ್ಲೂ 1937ರ ನಿರ್ಮಾಣದಲ್ಲಿ, ಓಲ್ಡ್ ವಿಕ್ ಥಿಯೇಟರ್ ನಲ್ಲಿ ನಡೆದ ನಾಟಕದಲ್ಲಿ ಮ್ಯಾಕ್ ಬೆತ್ ಪಾತ್ರದಲ್ಲೂ ಅಭಿನಯಿಸಿದರು. ಓಲ್ಡ್ ವಿಕ್ ನಲ್ಲಿ ನಡೆದ ನಾಟಕದ ಸಂದರ್ಭದಲ್ಲಿ ವಿಕ್ ನ ಕಲಾತ್ಮಕ ನಿರ್ದೇಶಕ ಲಿಲಿಯನ್ ಬೇಯ್ಲಿಸ್ ನಾಟಕ ಆರಂಭವಾಗುವ ಮುಂಚಿನ ರಾತ್ರಿ ವಿಧಿವಶರಾದರು. ಈ ನಾಟಕದಲ್ಲಿ ಒಲಿವರ್ ರ ಮೇಕಪ್ ಎಷ್ಟು ದಪ್ಪ ಮತ್ತು ಶೈಲೀಕೃತವಾಗಿತ್ತೆಂದರೆ ವಿವಿಯನ್ ಲೀ ಇದರ ಬಗ್ಗೆ ಹೀಗೆ ಹೇಳಿದುದು ಕೇಳಿಬಂದಿದೆ: "ಮೊದಲು ನಿಮಗೆ ಮ್ಯಾಕ್ ಬೆತ್ ರ ಮೊದಲ ಸಾಲು ಕೇಳಿಸುತ್ತದೆ, ನಂತರ ಲ್ಯಾರಿಯ ಮೇಕಪ್ ವೇದಿಕೆಗೆ ಬರುತ್ತದೆ, ನಂತರ ಬಾಂಕೋ ಬರುತ್ತಾರೆ, ತದನಂತರ ಲ್ಯಾರಿ ಬರುತ್ತಾರೆ".<ref>ರಾಬರ್ಟ್ ಟಾನಿಟ್ಚ್, ಒಲಿವಿಯರ್, ಅಬ್ಬೆವಿಲ್ಲಾ ಪ್ರೆಸ್ (1985).</ref> ಒಲಿವಿಯರ್ ನಂತರ 20ನೆಯ ಶತಮಾನದ ಬಹಳ ಪ್ರಸಿದ್ಧ ನಿರ್ಮಾಣಗಳಲ್ಲಿ ಒಂದಾದ, ಗ್ಲೆನ್ ಬ್ಯಾಮ್ ಷಾ ನಿರ್ಮಾಪಕರಾದ ಮತ್ತು 1955ರಲ್ಲಿ ಸ್ಟ್ರ್ಯಾಟ್ ಫೋರ್ಡ್-ಅಪಾನ್-ಎವಾನ್ ನಲ್ಲಿ ನಡೆದ ನಾಟಕದಲ್ಲಿ ಅಭಿನಯಿಸಿದರು. ವಿವಿಯನ್ ಲೀ ಲೇಡಿ ಮ್ಯಾಕ್ ಬೆತ್ ಪಾತ್ರ ವಹಿಸಿದರು. ಹೆರಾಲ್ಡ್ ಹಾಬ್ಸನ್ ಹೀಯಾಳಿಸಿದ ಈ ನಾಟಕದ ಪಾತ್ರವರ್ಗದಲ್ಲಿ ಷೇಕ್ಸ್ ಪಿಯರ್ ನಾಟಕಗಳ ಪಾತ್ರಗಳನ್ನು ಅಭಿನಯಿಸುವುದರಲ್ಲಿ ಮುಂದಿನ ದಿನಗಳಲ್ಲಿ ಅಪಾರ ಯಶಸ್ಸು ಗಳಿಸಿದ ಹಲವಾರು ನಟ ನಟಿಯರು ಇದ್ದರು:ಇಯಾನ್ ಹೋಮ್ ಡೋನಾಲ್ಬೇಯ್ನ್ ಪಾತ್ರದಲ್ಲಿ, ಕೀತ್ ಮಿಷೆಲ್ ಮ್ಯಾಕ್ ಡಫ್ ಆಗಿ, ಮತ್ತು ಪ್ಯಾಟ್ರಿಕ್ ವೈಮಾರ್ಕ್ ದ್ವಾರಪಾಲಕನ ಪಾತ್ರದಲ್ಲಿ ಅಭಿನಯಿಸಿದ್ದರು.
ಒಲಿವಿಯರ್ ಯಶಕ್ಕೆ ಪ್ರಮುಖ ಕಾರಣರಾಗಿದ್ದರು. ಅವರ ಅಭಿನಯದ ತೀವ್ರತೆ, ಅದರಲ್ಲೂ ಕೊಲೆಗಡುಕರೊಡನೆ ನಡೆಸುವ ಸಂಭಾಷಣೆಯ ಸನ್ನಿವೇಶ ಹಾಗೂ ಬಾಂಕೋರ ಭೂತವನ್ನು ಎದುರಿಸುವಾಗಿನ ಅಭಿನಯ, ಹಲವಾರು ವೀಕ್ಷಕರಿಗೆ ಎಡ್ಮಂಡ್ ಕೀನ್ ರ ಶ್ರೇಷ್ಠ ಅಭಿನಯವನ್ನು ನೆನಪಿಸುವಂತಿತ್ತು. ಒಲಿವಿಯರ್ ರ ''ರಿಚರ್ಡ್ III'' ಗಲ್ಲಾ ಪೆಟ್ಟಿಗೆಯಲ್ಲಿ ಸೋಲು ಕಂಡದ್ದರಿಂದ ಈ ನಾಟಕವನ್ನು ಚಲನಚಿತ್ರವಾಗಿಸುವ ಯೋಜನೆಯನ್ನು ಕೈಬಿಡಲಾಯಿತು. ಕೆನೆತ್ ಟೈನನ್ ಈ ಅಭಿನಯದ ಬಗ್ಗೆ ಘಂಟಾಘೋಷವಾಗಿ ಹೀಗೆ ನುಡಿದರು: "ಯಾರೂ ಮ್ಯಾಕ್ ಬೆತ್ ಪಾತ್ರದ ಅಭಿನಯದಲ್ಲಿ ಯಶವನ್ನು ಕಂಡಿಲ್ಲ"—ಒಲಿವಿಯರ್ ಹೊರತಾಗಿ.
1937ರಲ್ಲಿ ಓಲ್ಡ್ ವಿಕ್ ಥಿಯೇಟರ್ ನಲ್ಲಿ ಒಲಿವಿಯರ್ ರ ಸಹನಟಿಯಾಗಿ ನಟಿಸಿದ ಜ್ಯುಡಿತ್ ಆಂಡರ್ಸನ್ ಸಹ ಈ ನಾಟಕದ ಪಾತ್ರಾಭಿನಯದಲ್ಲಿ ಅಮೋಘ ಯಶ ಕಂಡರು. ಅವರು ಬ್ರಾಡ್ವೇಯಲ್ಲಿ ಮಾರಿಸ್ ಎವಾನ್ಸ್ ರ ಎದುರು ಲೇಡಿ ಮ್ಯಾಕ್ ಬೆತ್ ಪಾತ್ರದಲ್ಲಿ ನಟಿಸಿದರು; ಈ ನಾಟಕವನ್ನು ಮಾರ್ಗರೇಟ್ ವೆಬ್ಸ್ ಟರ್ ನಿರ್ದೇಶಿಸಿದ್ದರು ಹಾಗೂ ಈ ನಾಟಕವು 1941ರಲ್ಲಿ 131 ಪ್ರದರ್ಶನಗಳನ್ನು ಕಂಡಿತು, ಇದು ಬ್ರಾಡ್ವೇ ಯಲ್ಲಿ ಅತಿ ಹೆಚ್ಚು ಕಾಲ ನಡೆದ ಮ್ಯಾಕ್ ಬೆತ್ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆಂಡರ್ಸನ್ ಮತ್ತು ಎವಾನ್ಸ್ ಟೆಲಿವಿಷನ್ ನಲ್ಲಿ ಈ ನಾಟಕದಲ್ಲಿ ಎರಡು ಬಾರಿ ನಟಿಸಿದರು, 1954 ಮತ್ತು 1962ರಲ್ಲಿ; 1962ರಲ್ಲಿ ನಿರ್ಮಾಣಗೊಂಡ ನಾಟಕದಲ್ಲಿನ ನಟನೆಗೆ ಮಾರಿಸ್ ಎವಾನ್ಸ್ ಎಮ್ಮಿ ಅವಾರ್ಡ್ ಪಡೆದರು, ಆಂಡರ್ಸನ್ ಈ ಅವಾರ್ಡ್ ಅನ್ನು ಎರಡು ಬಾರಿಯೂ ಪಡೆದರು. 1971ರಲ್ಲಿ ಈ ನಾಟಕವು ಚಲನಚಿತ್ರವಾಗಿ ''ದ ಟ್ರಾಜೆಡಿ ಆಫ್ ಮ್ಯಾಕ್ ಬೆತ್'' ಹೆಸರಿನಲ್ಲಿ, ರೋಮನ್ ಪೋಲಾನ್ಸ್ಕಿಯವರ ನಿರ್ದೇಶನ ಮತ್ತು [[ಹಗ್ ಹೆಫ್ನರ್]] ರವರ ಕಾರ್ಯಕಾರಿ-ನಿರ್ಮಾಣದಲ್ಲಿ ತೆರೆ ಕಂಡಿತು.
ಈ ನಾಟಕವನ್ನು ಜಪಾನ್ ಚಲನಚಿತ್ರಕ್ಕೂ ಅಳವಡಿಸಲಾಯಿತು; ''ತ್ರೋನ್ ಆಫ್ ಬ್ಲಡ್'' (ಕುಮೋನೋಸು ಜೋ, 1957) ಚಿತ್ರದಲ್ಲಿ ತೋಶಿರೋ ಮಿಫೂನೇ ಮುಖ್ಯಪಾತ್ರದಲ್ಲಿ ಅಭಿನಯಿಸಿದರು ಮತ್ತು ಈ ಚಿತ್ರವನ್ನು ಜಹಗೀರಿ ಜಪಾನಿನ ಕಾಲಘಟ್ಟದಲ್ಲಿದ್ದಂತೆ ನಿರ್ಮಿಸಲಾಯಿತು. ನಾಟಕದ ಯಾವುದೇ ಬರವಣಿಗೆಯೂ ಇಲ್ಲದೆಯೇ ಇರುವಂತಿದ್ದ ಈ ಚಿತ್ರವು ಚೆನ್ನಾಗಿ ಸ್ವೀಕೃತವಾಯಿತು ಮತ್ತು ವಿಮರ್ಶಕ ಹೆರಾಲ್ಡ್ ಬ್ಲೂಮ್ ಇದನ್ನು "''ಮ್ಯಾಕ್ ಬೆತ್'' ನಾಟಕದ ಅತ್ಯಂತ ಯಶಸ್ವಿ ಸಿನಿಮೀಯ ಅವತರಣಿಕೆ" ಎಂದು ಕರೆದರು.<ref name="bloom">ಹೆರಾಲ್ಡ್ ಬ್ಲೂಮ್, ''ಷೇಕ್ಸ್ ಪಿಯರ್: ದ ಇನ್ವೆನ್ಷನ್ ಆಫ್ ದ ಹ್ಯೂಮನ್''. ನ್ಯೂ ಯಾರ್ಕ್: 1999. ISBN 1-57322-751-X, ಪುಟ. 388.</ref>
20ನೆಯ ಶತಮಾನದಲ್ಲಿ ಬಹಳ ಗಮನ ಸೆಳೆದ ರಚನೆಯೆಂದರೆ ಟ್ರೆವರ್ ನನ್ ರವರು ರಾಯಲ್ ಷೇಕ್ಸ್ ಪಿಯರ್ ಕಂಪನಿಗಾಗಿ 1976ರಲ್ಲಿ ನಿರ್ಮಿಸಿದ ನಾಟಕ. ನನ್ ನಿಕೋಲ್ ವಿಲಿಯಮ್ಸನ್ ಮತ್ತು ಹೆಲೆನ್ ಮಿರೆನ್ ರನ್ನು ಈ ನಾಟದಕಲ್ಲಿ ಎರಡು ವರ್ಷಗಳ ಹಿಂದೆ ನಿರ್ದೇಶಿಸಿದ್ದರು, ಆದರೆ ಆ ಪ್ರಯತ್ನವು ಹೆಚ್ಚು ಪ್ರಭಾವವನ್ನು ಬೀರಿರಲಿಲ್ಲ. 1976ರಲ್ಲಿ ನನ್ ಈ ನಾಟಕವನ್ನು ಕನಿಷ್ಠ ಸೆಟ್ ಬಳಸಿ ದ ಅದರ್ ಪ್ಲೇಸ್ ನಲ್ಲಿ ನಿರ್ಮಿಸಿದರು; ಈ ಚಿಕ್ಕ, ಸುಮಾರು ದುಂಡನೆಯ ವೇದಿಕೆಯು ನಟರ ಮಾನಸಿಕ ಭಾವಗಳ ಪ್ರದರ್ಶನದತ್ತ ಕೇಂದ್ರೀಕರಿಸಲು ಅನುಕೂಲಕರವಾಗಿತ್ತು. ಮುಖ್ಯಪಾತ್ರಲ್ಲಿ ನಟಿಸಿದ ಇಯಾನ್ ಮೆಕ್ಲೀನ್ ಮತ್ತು ಲೇಡಿ ಮ್ಯಾಕ್ ಬೆತ್ ಆಗಿ ನಟಿಸಿದ ಜೂಡಿ ಡೆನ್ಷ್ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದರು. ಡೆನ್ಷ್ ತಮ್ಮ ಅಭಿನಯಕ್ಕಾಗಿ 1977ರ SWET ಶ್ರೇಷ್ಠ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು ಮತ್ತು 2004ರಲ್ಲಿ RSCಯ ಸದಸ್ಯರು ಅವರ ಅಭಿನಯವು ಕಂಪನಿಯ ಇತಿಹಾಸದಲ್ಲೇ ಒಬ್ಬ ನಟಿ ನೀಡಿದ ಅತ್ಯದ್ಭುತ ನಟನೆ ಎಂದು ಸಾರಿದರು.
ನನ್ ರ ನಿರ್ಮಾಣವು ಲಂಡನ್ ಗೆ 1977ರಲ್ಲಿ ವರ್ಗವಾಯಿತು ಮತ್ತು ನಂತರ ಟೆಲಿವಿಷನ್ ಗಾಗಿ ಚಿತ್ರೀಕರಿಸಲ್ಪಟ್ಟಿತು. ಇದು ಪೀಟರ್ ಹಾಲ್ ರ 1978ರ, ಆಲ್ಬರ್ಟ್ ಫಿನ್ನೇ ಮ್ಯಾಕ್ ಬೆತ್ ಆಗಿ ಮತ್ತು ಡೊರೋತಿ ಟ್ಯುಟಿನ್ ಲೇಡಿ ಮ್ಯಾಕ್ ಬೆತ್ ಆಗಿ ನಟಿಸಿದ್ದ ನಿರ್ಮಾಣವನ್ನು ಹಿಂದಿಕ್ಕಿ ಯಶ ಪಡೆಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಬಹಳ ಅಪಖ್ಯಾತಿ ಗಳಿಸಿದ ''ಮ್ಯಾಕ್ ಬೆತ್'' 1980ರಲ್ಲಿ ಓಲ್ಡ್ ವಿಕ್ ನಲ್ಲಿ ಆಡಿದಂತಹುದಾಗಿದೆ. ಪೀಟರ್ ಒಟೂಲ್ ಮತ್ತು ಫ್ರಾನ್ಸಿಸ್ ಟೋಮೆಲ್ಟಿ ಅಭಿನಯಿಸಿದ ಈ ನಿರ್ಮಾಣ(ನಿರ್ಮಾಪಕರು ಬ್ರಿಯಾನ್ ಫೋರ್ಬ್ಸ್)ವನ್ನು ರಂಗದ ಕಲಾತ್ಮಕ ನಿರ್ದೇಶಕರಾದ ತಿಮೋತಿ ವೆಸ್ಟ್, ಆ ನಾಟಕದ ಪಾತ್ರದ ಕುಖ್ಯಾತಿಯನ್ನು ಭರಿಸಲು ಇಚ್ಛಿಸದೆ, ಇಡೀ ಟಿಕೆಟ್ ಗಳು ಮಾರಾಟವಾಗಿದ್ದರೂ, ನಾಟಕ ಆರಂಭವಾಗಬೇಕಿದ್ದ ಹಿಂದಿನ ದಿನ, ತನಗೂ ಅದಕ್ಕೂ ಸಂಬಂಧವಿಲ್ಲವೆನ್ನುತ್ತಾ, ತೊರೆದು ನಡೆದರು. ವಿಮರ್ಶಕ ಜ್ಯಾಕ್ ಟಿಂಕರ್ ಡೈಲಿ ಮೇಯ್ಲ್ ನಲ್ಲಿ ಹೀಗೆ ಬರೆದರು: "ಶೌರ್ಯವು ಹಾಸ್ಯಾಸ್ಪದವಾಗಿರುವುದಕ್ಕೆ ಹೋಲಿಸಿದರೆ ನಟನೆಯು ಅಷ್ಟೇನೂ ಕಳಪೆಯದಲ್ಲವೆನಿಸುತ್ತದೆ."<ref>''20ನೆಯ ಶತಮಾನದಲ್ಲಿ ಲಂಡನ್ ರಂಗಸ್ಥಳ'' ಲೇಖಕ ರಾಬರ್ಟ್ ತಾನಿಟ್ಚ್, ಹಾಸ್ ಪಬ್ಲಿಷಿಂಗ್ (2007) ISBN 978-1-904950-74-5.</ref>
ರಂಗದ ಮೇಲೆ ಲೇಡಿ ಮ್ಯಾಕ್ ಬೆತ್ ಷೇಕ್ಸ್ ಪಿಯರ್ ನಾಟಕಗಳ ಬೇರೆಲ್ಲಾ ಪಾತ್ರಗಳಿಗಿಂತಲೂ ಹೆಚ್ಚು "ಪ್ರಬಲ ಮತ್ತು ಕ್ಲಿಷ್ಟ"ವಾದ ಪಾತ್ರಗಳಲ್ಲಿ ಒಂದಾಗಿದೆ.<ref>ಬ್ರೌನ್, ಲ್ಯಾಂಗ್ಡನ್ ''ಷೇಕ್ಸ್ ಪಿಯರ್ ಅರಂಡ್ ದ ಗ್ಲೋಬ್: ಎ ಗೈಡ್ ಟು ನೋಟೆಬಲ್ ಪೋಸ್ಟ್ ವಾರ್ ರಿವೈವಲ್ಸ್''. ನ್ಯೂ ಯಾರ್ಕ್: ಗ್ರೀನ್ ವುಡ್ ಪ್ರೆಸ್, 1986: 355.</ref>
ಈ ಪಾತ್ರದಲ್ಲಿ ಅಭಿನಯಿಸಿದ ಇತರರ ಪೈಕಿ ಕೆಲವರೆಂದರೆ ಗ್ವೆನ್ ಫ್ಫ್ರಾಂಗ್ ಕನ್-ಡೇವೀಸ್, ಜಾನೆಟ್ ಸೂಝ್ಮನ್, ಗ್ಲೆಂಡಾ ಜಾಕ್ಸನ್, ಮತ್ತು ಜೇನ್ ಲಾಪೋಟಾಯ್ರ್.
2001ರಲ್ಲಿ ''ಸ್ಕಾಟ್ಲೆಂಡ್, PA'' ಚಿತ್ರವು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಪಾತ್ರಗಳ ಚಟುವಟಿಕೆಯು 1970ರ ದಶಕದಲ್ಲಿನ ಪೆನ್ಸಿಲ್ವೇನಿಯಾಗೆ ಸಂಬಂಧಿಸಿದಂತಿದ್ದು, ಚಿತ್ರವು ಜೋ ಮ್ಯಾಕ್ ಬೆತ್ ಮತ್ತು ಆತನ ಸತಿ ಪ್ಯಾಟ್ ನಾರ್ಮ್ ಡಂಕನ್ ರಿಂದ ಒಂದು ಹ್ಯಾಂಬರ್ಗರ್ ಕೆಫೆಯನ್ನು ಹತೋಟಿಗೆ ತೆಗೆದುಕೊಳ್ಳುವ ಕಥೆಯನ್ನು ಹೊಂದಿದೆ. ಈ ಚಿತ್ರದ ನಿರ್ದೇಶಕರು ಬಿಲ್ಲಿ ಮಾರಿಸೆಟ್ಟೆ ಮತ್ತು ಪಾತ್ರವರ್ಗದಲ್ಲಿ ಜೇಮ್ಸ್ ಲೆಗ್ರಾಸ್, ಮಾರಾ ಟಯೆರ್ನೀ ಮತ್ತು ಕ್ರಿಸ್ತೋಫರ್ ವಾಲ್ಕೆನ್ ಇದ್ದಾರೆ.
ನಿಜವಾದ ಮ್ಯಾಕ್ ಬೆತ್ ರ ಊರಾದ ಮೋರೇಯಲ್ಲಿ ಎಲ್ಜಿನ್ ಕ್ಯಾಥೆಡ್ರಲ್ ನಲ್ಲಿ ಆಡಬೇಕೆಂದು ನ್ಯಾಷನಲ್ ಥಿಯೇಟರ್ ಆಫ್ ಸ್ಕಾಟ್ಲೆಂಡ್ ನಿರ್ಮಿಸಿದ ನಾಟಕವನ್ನು ಆಡಲಾಯಿತು. ವೃತ್ತಿಪರ ನಟರು, ನೃತ್ಯಪಟುಗಳು, ಸಂಗೀತಗಾರರು, ಶಾಲಾಮಕ್ಕಳು, ಮತ್ತು ಮೋರೇ ಪ್ರಾಂತ್ಯದ ಸಾಮುದಾಯಿಕ ವರ್ಗವು ಹೈಲ್ಯಾಂಡ್ ಸಾಂಸ್ಕೃತಿಕ ವರ್ಷವೆಂದೇ ಕರೆಯಲಾದ ಈ ವರ್ಷದ(2007) ಪ್ರಮುಖ ಘಟನೆಯಲ್ಲಿ ಭಾಗವಹಿಸಿದರು.
ಅದೇ ವರ್ಷದಲ್ಲಿರೂಪರ್ಟ್ ಗೌಲ್ಡ್ಚಿಚೆಸ್ಟರ್ ಫೆಸ್ಟಿವಲ್ 2007ಕ್ಕಾಗಿ ನಿರ್ಮಸಿದ ಹಾಗೂ ತಾರೆಯರಾದ ಪ್ಯಾಟ್ರಿಕ್ ಸ್ಟುವರ್ಟ್ ಮತ್ತು ಕೇಟ್ ಫ್ಲೀಟ್ ವುಡ್ ಅಭಿನಯಿಸಿದ, ಚಿತ್ರವು ಟ್ರೆವರ್ ನನ್ ರ 1976ರ RSC ನಿರ್ಮಿತ ಚಿತ್ರಕ್ಕೆ ಸವಾಲಾಗುವಂತಿದ್ದಿತು ಎಂದು ಎಲ್ಲಾ ವಿಮರ್ಶಕರ ಸರ್ವಾನುಮತವಿದೆ. ಈ ನಾಟಕವು ಲಂಡನ್ ನ ಗೀಲ್ ಗುಡ್ ಥಿಯೇಟರ್ ಗೆ ವರ್ಗವಾದಾಗ ಡೈಲಿ ಟೆಲಿಗ್ರಾಫ್ ಗಾಗಿ ಚಾರ್ಲ್ಸ್ ಈ ನಾಟಕದ ವಿಮರ್ಶೆ ಬರೆಯುತ್ತಾ, ತಾವು ಇದುವರೆಗೆ ವೀಕ್ಷಿಸಿದ ಎಲ್ಲಾ ಮ್ಯಾಕ್ ಬೆತ್ ಗಳಲ್ಲಿ ಇದೇ ಸರ್ವಶ್ರೇಷ್ಠವೆಂದರು.<ref name="telegraph">{{Cite web|url=http://www.telegraph.co.uk/culture/3668183/The-best-Macbeth-I-have-seen.html |title=The best Macbeth I have seen |last=Spencer |first=Charles |date=September 27, 2007 |work=The Daily Telegraph |accessdate=2009-10-23}}</ref>
2007ರ ಈವನಿಂಗ್ ಸ್ಟ್ಯಾಂಡರ್ಡ್ ಥಿಯೇಟರ್ ಆವಾರ್ಡ್ಸ್ ಸಂದರ್ಭದಲ್ಲಿ ಈ ನಾಟಕವು ಸ್ಟುವರ್ಟ್ ಗೆ ಶ್ರೇಷ್ಠ ನಟ ಪ್ರಶಸ್ತಿ ಮತ್ತು ಗೌಲ್ಡ್ ಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗಳನ್ನು ತಂದುಕೊಟ್ಟಿತು.<ref>{{Cite web |url=http://www.thisislondon.co.uk/standard/article-23423447-details/Winning+performances+on+the+West+End+stage/article.do |title=Winning performances on the West End stage | News |publisher=Thisislondon.co.uk |date= |accessdate=2009-11-01 |archive-date=2007-12-30 |archive-url=https://web.archive.org/web/20071230225548/http://www.thisislondon.co.uk/standard/article-23423447-details/Winning+performances+on+the+West+End+stage/article.do |url-status=dead }}</ref> 2008ರಲ್ಲಿ ಇದೇ ಆವೃತ್ತಿಯು ಯುಎಸ್ ನ ಬ್ರೂಕ್ಲಿನ್ ಅಕಾಡೆಮಿ ಆಫ್ ಮ್ಯೂಸಿಕ್ ನಲ್ಲಿ ತುಂಬಿದ ಗೃಹಗಳಿಗೆ ಪ್ರದರ್ಶಿತವಾಗಿ, ನಂತರ ಬ್ರಾಡ್ವೇ(ಲೈಸಿಯಮ್ ಥಿಯೇಟರ್)ಗೆ ಮುಂದುವರಿಯಿತು. 2009ರಲ್ಲಿ ಗೌಲ್ಡ್ ಮತ್ತೆ ಸ್ಟುವರ್ಟ್ ಮತ್ತು ಫ್ಲೀಟ್ ವುಡ್ ರನ್ನು ನಿರ್ದೇಶಿಸಿ ಮೆಚ್ಚಿಗೆ ಗಳಿಸಿದ ನಾಟಕದ ಆವೃತ್ತಿಯನ್ನು ಚಿತ್ರವಾಗಿಸಿದರು; ಈ ಚಿತ್ರವು PBಯ ಶ್ರೇಷ್ಠ ಪ್ರದರ್ಶನಗಳು ಎಂಬ ಸರಣಿಯಲ್ಲಿ ಅಕ್ಡೋಬರ್ ಆರು, 2010ರಂದು ಬಿತ್ತರವಾಯಿತು.
2003ರಲ್ಲಿ ಬ್ರಿಟಿಷ್ ಥಿಯೇಟರ್ ಕಂಪನಿಯಾದ ಪಂಚ್ ಡ್ರಂಕ್ ಲಂಡನ್ ನ ಬ್ಯೂಫಾಯ್ ಬಿಲ್ಡಿಂಗ್ ಎಂಬ ವಿಕ್ಟೋರಿಯನ್ ಮಾದರಿಯ ಶಾಲೆಯನ್ನು "''ಸ್ಲೀಪ್ ನೋ ಮೋರ್'' " ಎಂಬ ನಾಟಕವನ್ನು ಆಡಲು ಬಳಸಿಕೊಂಡಿತು; ಈ ನಾಟಕದಲ್ಲಿ ಮ್ಯಾಕ್ ಬೆತ್ ಕಥೆಯನ್ನು ಹಿಚ್ ಕಾಕ್ ರ ಮೈ ನವಿರೇಳಿಸುವ ರೀತಿಯಲ್ಲಿ ನಿರ್ಮಿಸಲಾಗಿದ್ದು, ಉತ್ತಮ ಹಿಚ್ ಕಾಕ್ ಚಿತ್ರಗಳಿಂದ ಆಯ್ದು ಪುನರುದ್ಯೋಗಿಸಿದ ಸಂಗೀತವನ್ನು ಬಳಸಲಾಗಿತ್ತು.<ref>{{Cite web |url=http://www.punchdrunk.org.uk/past/sleep.htm |title=Punchdrunk website – Sleep No More |publisher=punchdrunk |date= |accessdate=2009-05-16 |archive-date=2010-07-04 |archive-url=https://web.archive.org/web/20100704194724/http://www.punchdrunk.org.uk/past/sleep.htm |url-status=dead }}</ref> ಅಮೆರಿಕನ್ ರೆಪೆರ್ಟರಿ ಥಿಯೇಟರ್ ನ ಜೊತೆಗೂಡಿ ಅಕ್ಟೋಬರ್ 2009ರಲ್ಲಿ ಮಸಾಚ್ಯುಸೆಟ್ಸ್, ಬ್ರೂಕ್ಲಿನ್ ನ ಒಂದು ಪಾಳುಬಿಟ್ಟ ಶಾಲೆಯಲ್ಲಿ ಹೊಸದಾಗಿ ವಿಸ್ತರಿಸಲ್ಪಟ್ಟ ಆವೃತ್ತಿಯೊಂದನ್ನು ಪಂಚ್ ಡ್ರಂಕ್ ನಿರ್ಮಿಸಲು ತೊಡಗಿತು.<ref>{{Cite web|url=http://www.americanrepertorytheater.org/events/show/sleep-no-more |title=ART website – Sleep No More|publisher=ART |date= | accessdate=2009-12-20}}</ref>
2004ಲ್ಲಿ ಭಾರತೀಯ ಚಲನಚಿತ್ರ ನಿರ್ದೇಶಕ ವಿಶಾಲ್ ಭಾರಧ್ವಾಜ್ ''ಮಕ್ಬೂಲ್'' ಎಂಬ ಹೆಸರಿನ ''ಮ್ಯಾಕ್ ಬೆತ್'' ನ ಅವತರಣಿಕೆಯೊಂದನ್ನು ನಿರ್ದೇಶಿಸಿದರು. ಸಮಕಾಲೀನ [[ಮುಂಬಯಿ]] ಭೂಗತ ಜಗತ್ತಿನ ವಿಷಯವನ್ನು ಮ್ಯಾಕ್ ಬೆತ್ ನಾಟಕಕ್ಕೆ ತಳುಕುಹಾಕಿದ್ದ ಈ ಚಿತ್ರದಲ್ಲಿ ತಾರೆಯರಾದ ಇರ್ಫಾನ್ ಖಾನ್, ತಬು, ಪಂಕಜ್ ಕಪೂರ್, ಓಂಪುರಿ, ನಾಸಿರುದ್ದೀನ್ ಷಾ ಮತ್ತು ಪೀಯೂಷ್ ಮಿಶ್ರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರವು ಅಪಾರ ಮೆಚ್ಚುಗೆ ಪಡೆಯಿತು ಮತ್ತು ನಿರ್ದೇಶಕ ಭಾರಧ್ವಾಜ್ ಮತ್ತು ಇರ್ಫಾನ್ ಖಾನ್ ಗೆ ಖ್ಯಾತಿಯನ್ನು ತಂದಿತ್ತಿತು.{{Citation needed|date=March 2010}}
== ಇತರ ಲೇಖಕರಿಂದ ರಚಿಲಲ್ಪಟ್ಟ ಮ್ಯಾಕ್ ಬೆತ್ ನ ಮುಂದುವರಿದ ಭಾಗಗಳು ==
2006ರಲ್ಲಿ ಹಾರ್ಪರ್ ಕಾಲಿನ್ಸ್ ''ಮ್ಯಾಕ್ ಬೆತ್ ಅಂಡ್ ಸನ್'' ಎಂಬ ಪುಸ್ತಕವನ್ನು ಪ್ರಕಟಣೆ ಮಾಡಿತು; ಇದನ್ನು ಬರೆದವರು ಆಸ್ಟ್ರೇಲಿಯಾದ ಲೇಖಕ ಜಾಕೀ ಫ್ರೆಂಚ್. 2008ರಲ್ಲಿ ಪಿಗಾಸಸ್ ಬುಕ್ಸ್ ''ದ ಟ್ರಾಜೆಡಿ ಆಫ್ ಮ್ಯಾಕ್ ಬೆತ್ ಪಾರ್ಟ್ II: ದ ಸೀಡ್ ಆಫ್ ಬಾಂಕೋ'', ಎಂಬ ಪುಸ್ತಕವನ್ನು ಹೊರತಂದಿತು; ಅಮೆರಿಕನ್ ಲೇಖಕರಾದ ನೋವಾ ಲ್ಯೂಕ್ ಮನ್ ಮೂಲ ''ಮ್ಯಾಕ್ ಬೆತ್'' ಎಲ್ಲಿ ಕೊನೆಗೊಂಡಿತೋ ಅಲ್ಲಿಂದ ಬರವಣಿಗೆಯನ್ನು ಮುಂದುವರಿಸಲು ಮತ್ತು ಕೆಲವು ಅಂತ್ಯ ನೀಡದಿದ್ದ ಪಾತ್ರಗಳಿಗೆ ತಾರ್ಕಿಕ ಅಂತ್ಯ ನೀಡಲು ಈ ಪುಸ್ತಕದಲ್ಲಿ ಯತ್ನಿಸಿದರು.
ಡೇವಿಡ್ ಗ್ರೆಗ್ ರ 2010ರ ನಾಟಕ ''ಡನ್ಸಿನೇನ್'' ಡನ್ಸಿನೇನ್ ನಲ್ಲಿ ಮ್ಯಾಕ್ ಬೆತ್ ಪತನಗೊಂಡದನ್ನು ಆರಂಭದ ಹಂತವಾಗಿ ಹೊಂದಿದ ಪುಸ್ತಕವಾಗಿದೆ; ಮ್ಯಾಕ್ ಬೆತ್ ರ ಆಗ ತಾನೇ ಕೊನೆಗೊಂಡ ಆಡಳಿತವು ಮಾಲ್ಕಮ್ ರ ಆಡಳಿತಕ್ಕಿಂತಲೂ ಹೆಚ್ಚು ದೀರ್ಘ ಮತ್ತು ಸ್ಥಿರವಾಗಿತ್ತು ಎಂಬುದನ್ನು ಈ ಪುಸ್ತಕ ಬಿಂಬಿಸುತ್ತದೆ.{{Citation needed|date=March 2010}}
== ಉಲ್ಲೇಖಗಳು ==
{{Refbegin}}
* {{Cite book| last=Coursen | first=Herbert | title=Macbeth | url=https://archive.org/details/macbethguidetopl0000cour_t0e0 | publisher=Greenwood Press | location=Westport |year=1997 | isbn=031330047X}}
* {{Cite book| last=Kliman | first=Bernice | coauthors=Rick Santos | title=Latin American Shakespeares | url=https://archive.org/details/isbn_0838640648 | publisher=Fairleigh Dickinson University Press | location=Madison | year=2005 | isbn= 0838640648}}
{{Refend}}
== ಟಿಪ್ಪಣಿಗಳು ==
{{Reflist|2}}
== ಬಾಹ್ಯ ಕೊಂಡಿಗಳು ==
{{wikibooks|Introduction to Shakespeare|The Tragedy of Macbeth|The Tragedy of Macbeth}}
{{Wikisource|The Tragedy of Macbeth}}
{{Wikiquote}}
{{Commons category|Macbeth}}
=== ಪ್ರದರ್ಶನಗಳು ===
* [http://ahds.ac.uk/ahdscoll/docroot/shakespeare/performanceslist.do?playId=11017/ ಲಂಡನ್ ನಿಂದ ಮತ್ತು ಸ್ಟ್ರಾಟ್ ಫೋರ್ಡ್ ನಿಂದ ಪ್ರದರ್ಶನಗಳು ಮತ್ತು ಛಾಯಾಚಿತ್ರಗಳು, ಮ್ಯಾಕ್ ಬೆತ್ ಪಾತ್ರದ ಅಭಿನಯಗಳು 1960–2000]{{Dead link|date=ಏಪ್ರಿಲ್ 2023 |bot=InternetArchiveBot |fix-attempted=yes }} – ದ ಡಿಸೈನಿಂಗ್ ಷೇಕ್ಸ್ ಪಿಯರ್ ರಿಸೋರ್ಸ್ ನಿಂದ.
* [http://video.google.com/videoplay?docid=883718043846080512&q=macbeth&total=4565&start=0&num=10&so=0&type=search&plindex=0 ದ ಷೇಕ್ಸ್ ಪಿಯರ್ ವಿಡಿಯೋ ಸೊಸೈಟಿ ಎಡಿಷನ್ (ಗೂಗಲ್ ವಿಡಿಯೋ – 2 ಗಂಟೆಗಳು 12 ನಿಮಿಷಗಳು)] {{Webarchive|url=https://web.archive.org/web/20090224093841/http://video.google.com/videoplay?docid=883718043846080512&q=macbeth&total=4565&start=0&num=10&so=0&type=search&plindex=0 |date=2009-02-24 }}
* [http://bardolatry.com/macbeth-on-film/ ಫಿಲ್ಮ್ ನಲ್ಲಿ ಮ್ಯಾಕ್ ಬೆತ್] {{Webarchive|url=https://web.archive.org/web/20080120211936/http://bardolatry.com/macbeth-on-film/ |date=2008-01-20 }}
* [http://thebardofavon.250free.com/macbeth.html ಸಕಲ ಸ್ತ್ರೀ ನಿರ್ಮಾಣ] ಷೇಕ್ಸ್ ಪಿಯರ್ ಇನ್ ದೆಲಾವೇರ್ ಪಾರ್ಕ್ ನಿಂದ
* [http://video.pbs.org/video/1604122998/ ಪಿಬಿಎಸ್ ವಿಡಿಯೋ] {{Webarchive|url=https://web.archive.org/web/20110212160503/http://video.pbs.org/video/1604122998/ |date=2011-02-12 }} ನಿರ್ದೇಶನ ರೂಪರ್ಟ್ ಗೋಲ್ಡ್ ತಾರೆ ಸರ್ ಪ್ಯಾಟ್ರಿಕ್ ಸ್ಟುವರ್ಟ್
=== ಶಬ್ದ ಗ್ರಹಣ(ಆಡಿಯೋ ರೆಕಾರ್ಡಿಂಗ್) ===
* [http://www.ejunto.com/macbeth.html ಮ್ಯಾಕ್ ಬೆತ್: ಉಚಿತ ಪೂರ್ಣಪ್ರಮಾನದ ರೆಕಾರ್ಡಿಂಗ್] {{Webarchive|url=https://web.archive.org/web/20110710174415/http://www.ejunto.com/macbeth.html |date=2011-07-10 }} ejunto.com ನಲ್ಲಿ
=== ನಾಟಕದ ಪಠ್ಯ ===
* [http://shakespeare-navigators.com/macbeth/SceneTextIndex.html ಮ್ಯಾಕ್ ಬೆತ್ ನ್ಯಾವಿಗೇಟರ್] {{Webarchive|url=https://web.archive.org/web/20101220042616/http://shakespeare-navigators.com/macbeth/SceneTextIndex.html |date=2010-12-20 }} – ಶೋಧನಾರ್ಹ, ''ಮ್ಯಾಕ್ ಬೆತ್'' ನ ವ್ಯಾಖ್ಯಾನ ಸಹಿತ HTML ವಿಧಗಳು.
* [http://shakespeare.mit.edu/macbeth/full.html ದ ಕಂಪ್ಲೀಟ್ ವರ್ಕ್ಸ್ ಆಫ್ ವಿಲಿಯನ್ ಷೇಕ್ಸ್ ಪಿಯರ್] {{Webarchive|url=https://web.archive.org/web/20110426072625/http://shakespeare.mit.edu/macbeth/full.html |date=2011-04-26 }} – ಇಡೀ ನಾಟಕ ಮೂಲ HTMLನಲ್ಲಿ.
* [http://william-shakespeare.classic-literature.co.uk/the-tragedie-of-macbeth/ ಕ್ಲಾಸಿಕ್ ಲಿಟರೇಚರ್ ಲೈಬ್ರರಿ] – HTML ಕ್ರಮದಲ್ಲಿರುವ ಮ್ಯಾಕ್ ಬೆತ್.
* [http://www.gutenberg.net/etext/2264 ಪ್ರಾಜೆಕ್ಟ್ ಗಟನ್ ಬೆರ್ಗ್: ಮ್ಯಾಕ್ ಬೆತ್] {{Webarchive|url=https://web.archive.org/web/20041009202722/http://www.gutenberg.net/etext/2264 |date=2004-10-09 }} – ASCII ಸರಳ-ಗದ್ಯ ಪ್ರಾಜೆಕ್ಟ್ ಗಟನ್ ಬೆರ್ಗ್ ನಿಂದ.
* [http://shakespearenet.net/macbeth/macbreak.htm ಷೇಕ್ಸ್ ಪಿಯರ್ ನೆಟ್] {{Webarchive|url=https://web.archive.org/web/20070808122902/http://www.shakespearenet.net/macbeth/macbreak.htm |date=2007-08-08 }} – ಮ್ಯಾಕ್ ಬೆತ್ ನ ಪ್ರತಿ ಅಂಕದ ಸಾರಾಂಶ.
* [http://nfs.sparknotes.com/macbeth/ ನೋ ಫಿಯರ್ ಷೇಕ್ಸ್ ಪಿಯರ್] {{Webarchive|url=https://web.archive.org/web/20110223104200/http://nfs.sparknotes.com/macbeth/ |date=2011-02-23 }} – ಸ್ಪಾರ್ಕ್ ನೋಟ್ಸ್ ನಿಂದ – ಮೂಲ ಪಠ್ಯ ಮತ್ತು ಆಧುನಿಕ ಅನುವಾದ ಪಕ್ಕ-ಪಕ್ಕದಲ್ಲಿ.
=== + ವೀಕ್ಷಕ ವಿವರಣೆ ; ===
* [http://www.shakespeare-navigators.com/macbeth/SelectedBiblio.html ''ಮ್ಯಾಕ್ ಬೆತ್'' ನ ವಿಮರ್ಶೆಗಳ ವ್ಯಾಖ್ಯಾನಸಹಿತ ಗ್ರಂಥವಿವರಣೆA] {{Webarchive|url=https://web.archive.org/web/20110114170648/http://www.shakespeare-navigators.com/macbeth/SelectedBiblio.html |date=2011-01-14 }}
* [http://www.nybooks.com/articles/20073 ಷೇಕ್ಸ್ ಪಿಯರ್ ಅಂಡ್ ದ ಯೂಸಸ್ ಆಫ್ ಪವರ್] ಲೇಖಕ ಸ್ಟೀವನ್ ಗ್ರೀನ್ ಬ್ಲಾಟ್ಟ್
{{Macbeth}}
{{Shakespeare}}
{{Interwikineeded}}
[[ವರ್ಗ:ಮ್ಯಾಕ್ ಬೆತ್]]
[[ವರ್ಗ:ಇಂಗಿಷ್ ಕ್ರಾಂತಿಕಾರಿ ನಾಟಕಗಳು]]
[[ವರ್ಗ:ಕಥೆಗಳಲ್ಲಿ ಸ್ಕಾಟ್ಲೆಂಡ್]]
[[ವರ್ಗ:ಷೇಕ್ಸ್ ಪಿಯರ್ ರ ದುರಂತ ನಾಟಕಗಳು]]
[[ವರ್ಗ:1603 ನಾಟಕಗಳು]]
[[ವರ್ಗ:ರಾಜಹತ್ಯೆಗಳು]]
[[ವರ್ಗ:ಭ್ರಮಾಪೂರ್ಣ ರಂಗಭೂಮಿ]]
[[ವರ್ಗ:ಜನಪ್ರಿಯ ಸಂಸ್ಕೃತಿಗಳಲ್ಲಿ ಸ್ಕಾಟ್ ಲ್ಯಾಂಡ್ ನ ದೊರೆಗಳು]]
[[ವರ್ಗ:ನಾಟಕ ಸಾಹಿತ್ಯ]]
t661q4ze63ispccs1pbmm4o8escdq57
ನಿಧಿ ಸುಬ್ಬಯ್ಯ
0
30340
1384090
1352019
2026-08-23T15:56:46Z
~2026-46039-56
101310
/* ಸಿನಿಮಾಗಳು */ ಸಿನಿಮಾಗಳು
1384090
wikitext
text/x-wiki
[[ಚಿತ್ರ:NidhiSubbaiah.jpg|thumb|ನಿಧಿ ಸುಬ್ಬಯ್ಯ ]]
'''ನಿಧಿ ಸುಬ್ಬಯ್ಯ''' (ಜನನ: ೧೬-೦೨-೧೯೮೭) ಕನ್ನಡ ಚಲನಚಿತ್ರಗಳ ನಾಯಕಿ ನಟಿ ಮತ್ತು ರೂಪದರ್ಶಿ. ಮೂಲತಃ ಕೊಡಗಿನವರಾಗಿದ್ದು, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ಬಿ ಇ ಮಾಡುತ್ತಿದ್ದಾಗ ಮಾಡೆಲ್ಲಿಂಗಿನಲ್ಲಿ ಆಸಕ್ತಿ ಬೆಳೆಸಿಕೊಂಡು ಬಳಿಕ ಚಿತ್ರರಂಗವನ್ನು ಪ್ರವೇಶಿಸಿದರು.
== ಜನನ ಮತ್ತು ಬಾಲ್ಯ ==
ಸುಬ್ಬಯ್ಯ ದಂಪತಿಗಳ ಏಕೈಕ ಪುತ್ರಿ ನಿಧಿ ಜನಿಸಿದ್ದು ೧೬ನೇ ಫೆಬ್ರವರಿ ೧೯೮೭ರಲ್ಲಿ ಕೊಡಗಿನಲ್ಲಿ. ಮೈಸೂರಿನ ಸೈಂಟ್ ಜೋಸೆಫ್'ಸ್ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢಶಾಲೆಯ ಬಳಿಕ ಶ್ರೀ ಜಯಚಾಮರಾಜೇಂದ್ರ ಕಾಲೆಜ್ ಆಫ್ ಇಂಜಿನಿಯರಿಂಗ್ (ಜೆ ಸಿ ಇ)ನಲ್ಲಿ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಲೇ ಮಾಡೆಲ್ಲಿಂಗ್ನಲ್ಲಿ ಅಭಿರುಚಿಯುಂಟಾಗಿ, ಫೇರ್ ಎಂಡ್ ಲವ್ಲಿ, ಮೊದಲಾದ ಹಲವಾರು ಟಿ ವಿ ಜಾಹೀರಾತುಗಳಲ್ಲಿ ಅಭಿನಯಿಸಿದರು.
== ಸಿನಿಮಾಗಳು ==
{| class="wikitable sortable"
! ಬಿಡುಗಡೆ
! ಚಲನಚಿತ್ರ
! ಪಾತ್ರ
! ಭಾಷೆ
! ನಿರ್ದೇಶಕ
! ಟಿಪ್ಪಣಿಗಳು
|-
| ೨೦೦೯
| [[ಅಭಿಮಾನಿ (ಚಲನಚಿತ್ರ)|ಅಭಿಮಾನಿ]]
| ಅಪರ್ಣಾ
| [[ಕನ್ನಡ]]
|
|
|-
| ೨೦೦೯
| [[ಚಮ್ಕಾಯ್ಸಿ ಚಿಂದಿ ಉಡಾಯ್ಸಿ]]
| ಕಮಲಾ
| ಕನ್ನಡ
|
|
|-
| ೨೦೦೯
| [[ಸ್ವೀಟ್ ಹಾರ್ಟ್ (ತೆಲುಗು ಚಲನಚಿತ್ರ)|ಸ್ವೀಟ್ ಹಾರ್ಟ್]]
|
| [[ತೆಲುಗು]]
|
|
|-
| ೨೦೧೦
| [[ಕೃಷ್ಣಾ ನೀ ಲೇಟ್ ಆಗಿ ಬಾರೋ]]
| ಲಕ್ಷ್ಮಿ
| ಕನ್ನಡ
|
|
|-
| ೨೦೧೦
| [[ಬೆಟ್ಟಿಂಗ್ ಬಂಗಾರರಾಜು]]
| ದಿವ್ಯಾ
| ತೆಲುಗು
|
|
|-
| ೨೦೧೦
| [[ಪಂಚರಂಗಿ]]
| ಅಂಬಿಕಾ
| ಕನ್ನಡ
| [[ಯೋಗರಾಜ್ ಭಟ್]]
|
|-
| ೨೦೧೧
| [[ವೀರಬಾಹು]]
| ದೇವಿ
| ಕನ್ನಡ
| [[ಎಸ್ ಮಹೇಂದರ್]]
|
|-
| ೨೦೧೧
| [[ಕೃಷ್ಣನ್ ಮ್ಯಾರೇಜ್ ಸ್ಟೋರಿ]]
| ಖುಶೀ
| ಕನ್ನಡ
| [[ನೂತನ್ ಉಮೇಶ್]]
|
|-
| ೨೦೧೨
| [[ಅಣ್ಣಾ ಬಾಂಡ್]]
| ದಿವ್ಯಾ
| ಕನ್ನಡ
| [[ದುನಿಯಾ ಸೂರಿ]]
|
|-
| ೨೦೧೨
| [[ಓಹ್ ಮೈ ಗಾಡ್]]
| ಶ್ವೇತಾ ತಿವಾರಿ
| [[ಹಿಂದಿ]]
| ಉಮೇಶ್ ಶುಕ್ಲ
|
|-
| ೨೦೧೨
| [[ಅಜಬ್ ಗಜಬ್ ಲವ್]]
| ಮಾಧುರೀ ಸಿಂಗ್ ಚೌಹಾಣ್
| ಹಿಂದಿ
| [[ಸಂಜಯ್ ಗಧ್ವಿ]]
|
|-
| ೨೦೧೨
| [[ಸ್ಕೂಲ್ ಡೇಸ್]]
|
| ಕನ್ನಡ
|
|
|-
| ೨೦೧೫(?)
| [[ವರ (ಚಲನಚಿತ್ರ)|ವರ]]
|
| ಕನ್ನಡ
| ಕೆ ಆರ್ ಚಂದ್ರಶೇಖರ್
|
|}
{{commons category|Nidhi Subbaiah|{{PAGENAME}}}}
{{ಕನ್ನಡ ಚಿತ್ರರಂಗದ ನಾಯಕಿಯರು}}
{{Unreferenced}}
{{Interwikineeded}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಕೊಡಗು ಜಿಲ್ಲೆ]]
[[ವರ್ಗ:೧೯೮೭ ಜನನ]]
[[ವರ್ಗ:ಕನ್ನಡ ಚಿತ್ರರಂಗ]]
jda2k0cg98op0ex7y699kzgail1y0pc
1384091
1384090
2026-08-23T15:57:23Z
~2026-46039-56
101310
/* ಸಿನಿಮಾಗಳು */ ಸಿನಿಮಾಗಳು
1384091
wikitext
text/x-wiki
[[ಚಿತ್ರ:NidhiSubbaiah.jpg|thumb|ನಿಧಿ ಸುಬ್ಬಯ್ಯ ]]
'''ನಿಧಿ ಸುಬ್ಬಯ್ಯ''' (ಜನನ: ೧೬-೦೨-೧೯೮೭) ಕನ್ನಡ ಚಲನಚಿತ್ರಗಳ ನಾಯಕಿ ನಟಿ ಮತ್ತು ರೂಪದರ್ಶಿ. ಮೂಲತಃ ಕೊಡಗಿನವರಾಗಿದ್ದು, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ಬಿ ಇ ಮಾಡುತ್ತಿದ್ದಾಗ ಮಾಡೆಲ್ಲಿಂಗಿನಲ್ಲಿ ಆಸಕ್ತಿ ಬೆಳೆಸಿಕೊಂಡು ಬಳಿಕ ಚಿತ್ರರಂಗವನ್ನು ಪ್ರವೇಶಿಸಿದರು.
== ಜನನ ಮತ್ತು ಬಾಲ್ಯ ==
ಸುಬ್ಬಯ್ಯ ದಂಪತಿಗಳ ಏಕೈಕ ಪುತ್ರಿ ನಿಧಿ ಜನಿಸಿದ್ದು ೧೬ನೇ ಫೆಬ್ರವರಿ ೧೯೮೭ರಲ್ಲಿ ಕೊಡಗಿನಲ್ಲಿ. ಮೈಸೂರಿನ ಸೈಂಟ್ ಜೋಸೆಫ್'ಸ್ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢಶಾಲೆಯ ಬಳಿಕ ಶ್ರೀ ಜಯಚಾಮರಾಜೇಂದ್ರ ಕಾಲೆಜ್ ಆಫ್ ಇಂಜಿನಿಯರಿಂಗ್ (ಜೆ ಸಿ ಇ)ನಲ್ಲಿ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಲೇ ಮಾಡೆಲ್ಲಿಂಗ್ನಲ್ಲಿ ಅಭಿರುಚಿಯುಂಟಾಗಿ, ಫೇರ್ ಎಂಡ್ ಲವ್ಲಿ, ಮೊದಲಾದ ಹಲವಾರು ಟಿ ವಿ ಜಾಹೀರಾತುಗಳಲ್ಲಿ ಅಭಿನಯಿಸಿದರು.
== ಸಿನಿಮಾಗಳು ==
{| class="wikitable sortable"
! ಬಿಡುಗಡೆ
! ಸಿನಿಮಾ
! ಪಾತ್ರ
! ಭಾಷೆ
! ನಿರ್ದೇಶಕ
! ಟಿಪ್ಪಣಿಗಳು
|-
| ೨೦೦೯
| [[ಅಭಿಮಾನಿ (ಚಲನಚಿತ್ರ)|ಅಭಿಮಾನಿ]]
| ಅಪರ್ಣಾ
| [[ಕನ್ನಡ]]
|
|
|-
| ೨೦೦೯
| [[ಚಮ್ಕಾಯ್ಸಿ ಚಿಂದಿ ಉಡಾಯ್ಸಿ]]
| ಕಮಲಾ
| ಕನ್ನಡ
|
|
|-
| ೨೦೦೯
| [[ಸ್ವೀಟ್ ಹಾರ್ಟ್ (ತೆಲುಗು ಚಲನಚಿತ್ರ)|ಸ್ವೀಟ್ ಹಾರ್ಟ್]]
|
| [[ತೆಲುಗು]]
|
|
|-
| ೨೦೧೦
| [[ಕೃಷ್ಣಾ ನೀ ಲೇಟ್ ಆಗಿ ಬಾರೋ]]
| ಲಕ್ಷ್ಮಿ
| ಕನ್ನಡ
|
|
|-
| ೨೦೧೦
| [[ಬೆಟ್ಟಿಂಗ್ ಬಂಗಾರರಾಜು]]
| ದಿವ್ಯಾ
| ತೆಲುಗು
|
|
|-
| ೨೦೧೦
| [[ಪಂಚರಂಗಿ]]
| ಅಂಬಿಕಾ
| ಕನ್ನಡ
| [[ಯೋಗರಾಜ್ ಭಟ್]]
|
|-
| ೨೦೧೧
| [[ವೀರಬಾಹು]]
| ದೇವಿ
| ಕನ್ನಡ
| [[ಎಸ್ ಮಹೇಂದರ್]]
|
|-
| ೨೦೧೧
| [[ಕೃಷ್ಣನ್ ಮ್ಯಾರೇಜ್ ಸ್ಟೋರಿ]]
| ಖುಶೀ
| ಕನ್ನಡ
| [[ನೂತನ್ ಉಮೇಶ್]]
|
|-
| ೨೦೧೨
| [[ಅಣ್ಣಾ ಬಾಂಡ್]]
| ದಿವ್ಯಾ
| ಕನ್ನಡ
| [[ದುನಿಯಾ ಸೂರಿ]]
|
|-
| ೨೦೧೨
| [[ಓಹ್ ಮೈ ಗಾಡ್]]
| ಶ್ವೇತಾ ತಿವಾರಿ
| [[ಹಿಂದಿ]]
| ಉಮೇಶ್ ಶುಕ್ಲ
|
|-
| ೨೦೧೨
| [[ಅಜಬ್ ಗಜಬ್ ಲವ್]]
| ಮಾಧುರೀ ಸಿಂಗ್ ಚೌಹಾಣ್
| ಹಿಂದಿ
| [[ಸಂಜಯ್ ಗಧ್ವಿ]]
|
|-
| ೨೦೧೨
| [[ಸ್ಕೂಲ್ ಡೇಸ್]]
|
| ಕನ್ನಡ
|
|
|-
| ೨೦೧೫(?)
| [[ವರ (ಚಲನಚಿತ್ರ)|ವರ]]
|
| ಕನ್ನಡ
| ಕೆ ಆರ್ ಚಂದ್ರಶೇಖರ್
|
|}
{{commons category|Nidhi Subbaiah|{{PAGENAME}}}}
{{ಕನ್ನಡ ಚಿತ್ರರಂಗದ ನಾಯಕಿಯರು}}
{{Unreferenced}}
{{Interwikineeded}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಕೊಡಗು ಜಿಲ್ಲೆ]]
[[ವರ್ಗ:೧೯೮೭ ಜನನ]]
[[ವರ್ಗ:ಕನ್ನಡ ಚಿತ್ರರಂಗ]]
f4xv9fiw8gxkosjlq9hjs73ayvlke7z
ಚೀಲನೂರು
0
30460
1384254
1346695
2026-08-24T11:27:29Z
~2026-46200-62
101319
ಚಿಲನೂರಿನ ಗುನ್ನೂರು ಮನೆ ಕುಟುಂಬವು ದೀವರ ಸಮುದಾಯದ ಒಂದು ವಿಶಿಷ್ಟ ವಂಶಪರಂಪರೆಯ ಅಂಗವಾಗಿದ್ದು, ಗುನ್ನೂರು ಗ್ರಾಮದ ಮೂಲಸಂಪರ್ಕ, ಪಂಕ್ತಿ ಆಧಾರಿತ ವಿವಾಹ ನಿಯಮಗಳು, ಹಾಗೂ ಚಂದ್ರಗುಟ್ಟಿ ಯಲ್ಲಮ್ಮ ಮತ್ತು ಗ್ರಾಮದೇವತೆಗಳ ಆರಾಧನೆಯೊಂದಿಗೆ ಆಳವಾದ ಸಾಂಸ್ಕೃತಿಕ ಬಾಂಧವ್ಯವನ್ನು ಹೊಂದಿದೆ.
1384254
wikitext
text/x-wiki
ಚೀಲನೂರು [[ಶಿವಮೊಗ್ಗ ಜಿಲ್ಲೆ]] ಯಲ್ಲಿನ [[ಸೊರಬ]] ತಾಲುಕಿನ ಒಂದು ಚಿಕ್ಕ ಹಳ್ಳಿ ಇದು ಸೊರಬದಿಂದ ಸಾಗರ ರಸ್ತೆಯಲ್ಲಿ ಬರುತ್ತದೆ.ದಂಡಾವತಿಯ ತೀರದಲ್ಲಿರುವ ಇದು ಸಮುದ್ರಮಟ್ಟದಿಂದ ಅಂದಾಜು ೫೮೦ ಮೀಟರ್ ಎತ್ತರದಲ್ಲಿದೆ.
ಈ ಊರಿನಲ್ಲಿ ಕಲ್ಲೆಶ್ವರ ದೇವಸ್ಥಾನವು ಪ್ರಸಿದ್ದ ವಾಗಿದೆ.ಹಾಗು ಇಲ್ಲಿ'''ಗುನ್ನೂರು''' ಮನೆತನವು ಅತೀ ಪ್ರಸಿದ್ದ ವಾಗಿದೆ.
ಇಲ್ಲಿನ ಜನರ ಮುಖ್ಯ ಕಸುಬು ವ್ಯವಸಾಯ.
'''ಚಿಲನೂರು ಗ್ರಾಮದ ಗುನ್ನೂರು ಮನೆ ಕುಟುಂಬಗಳ ಬಗ್ಗೆ'''
'''ಗುನ್ನೂರು ಮನೆ''' (ಅಥವಾ ''ಗುನ್ನೂರು'') ಎಂಬ ಮನೆ ಹೆಸರನ್ನು ಹೊಂದಿದ್ದು, '''ಸೊರಬ ತಾಲೂಕಿನ ಚಿಲನೂರು ಗ್ರಾಮದ''' ಮೂಲ ನಿವಾಸಿಗಳಾಗಿರುವ ಅಥವಾ ಅಲ್ಲಿಂದ ತಮ್ಮ ವಂಶಮೂಲವನ್ನು ಹೊಂದಿರುವ ಕುಟುಂಬಗಳು, '''ದೀವರ ಸಮುದಾಯದ''' ವಿಶಿಷ್ಟ ಭೌಗೋಳಿಕ ಮತ್ತು ಸಾಂಸ್ಕೃತಿಕ ವಂಶಪರಂಪರೆಯ ಒಂದು ಪ್ರಮುಖ ಭಾಗವಾಗಿವೆ.
== 1. ಭೌಗೋಳಿಕ ಗುರುತು: ಚಿಲನೂರು ಸಂಪರ್ಕ ==
=== • ಪೂರ್ವಜರ ವಲಸೆ ===
"ಗುನ್ನೂರು" ಎಂಬ ಹೆಸರು ಐತಿಹಾಸಿಕವಾಗಿ ನಿಮ್ಮ ಪೂರ್ವಜರು '''ಗುನ್ನೂರು ಗ್ರಾಮದಿಂದ''' (ಮಾಸೂರು, ಸಾಗರ ಮತ್ತು ಸೊರಬ ಗಡಿಭಾಗದ ಸಮೀಪದಲ್ಲಿರುವ ಪ್ರದೇಶ) ಬಂದವರಾಗಿದ್ದರು ಅಥವಾ ಅಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದರು ಎಂಬುದನ್ನು ಸೂಚಿಸುತ್ತದೆ. ನಂತರ ಅವರ ಒಂದು ಶಾಖೆ '''ಚಿಲನೂರು''' ಗ್ರಾಮದಲ್ಲಿ ಶಾಶ್ವತವಾಗಿ ನೆಲೆಸಿದಾಗ, ಮೂಲ ಸ್ಥಳದ ಹೆಸರನ್ನೇ ತಮ್ಮ ಕುಟುಂಬದ ಗುರುತಾಗಿ ಉಳಿಸಿಕೊಂಡರು. ಹೀಗಾಗಿ ಅವರು ''“ಚಿಲನೂರಿನ ಗುನ್ನೂರು ಮನೆವರು”'' ಎಂದು ಗುರುತಿಸಲ್ಪಟ್ಟರು.<ref>{{Cite web |last=Prakash |first=GU |date=Website |title=ಭೌಗೋಳಿಕ ಗುರುತು: ಚಿಲನೂರು ಸಂಪರ್ಕ: ಪೂರ್ವಜರ ವಲಸೆ |url=}}</ref>
=== • ಸಮುದಾಯದ ರಚನೆ ===
ಚಿಲನೂರಿನಂತಹ ಸಣ್ಣ ಹಾಗೂ ಸಾಂಪ್ರದಾಯಿಕ ಗ್ರಾಮಗಳಲ್ಲಿ, ಸೀಮಿತ ಸಂಖ್ಯೆಯ ಮೂಲ ಕುಟುಂಬ ಮನೆಗಳು ಇರುತ್ತವೆ. ಆ ಕುಟುಂಬಗಳಲ್ಲಿ '''ಗುನ್ನೂರು ಮನೆ''' ಒಂದು ಪ್ರಮುಖ ವಂಶಪಾರಂಪರಿಕ ಕುಟುಂಬವಾಗಿ ಪರಿಗಣಿಸಲ್ಪಡುತ್ತದೆ.<ref>{{Cite web |last=GU |first=Prakash |date=Social media |title=Navu deevaru |url=http://www.navudeevaru.com/ |access-date=2026-08-24 |website=www.navudeevaru.com}}</ref>
== 2. ವಂಶಪರಂಪರೆ, ವಿವಾಹ ನಿಯಮಗಳು ಮತ್ತು ಪಂಕ್ತಿ ==
=== • ಬಾಹ್ಯವಿವಾಹ (Exogamy) ನಿಯಮ ===
ನೀವು '''ಗುನ್ನೂರು ಮನೆ''' ಕುಟುಂಬಕ್ಕೆ ಸೇರಿದವರಾಗಿರುವುದರಿಂದ, ಶಿವಮೊಗ್ಗ ಮತ್ತು ಮಲೆನಾಡು ಪ್ರದೇಶದಲ್ಲಿರುವ ಇತರೆ ಎಲ್ಲಾ ಗುನ್ನೂರು ಕುಟುಂಬಗಳೊಂದಿಗೆ ಒಂದೇ ಮೂಲ ವಂಶದ ಸಂಬಂಧ ಹೊಂದಿದ್ದೀರಿ ಎಂದು ಪರಿಗಣಿಸಲಾಗುತ್ತದೆ.
=== • ವಿವಾಹ ನಿಷೇಧ ===
ಇಂದು ಬೇರೆ ಊರು ಅಥವಾ ನಗರದಲ್ಲಿ ವಾಸಿಸುತ್ತಿದ್ದರೂ, ಇತರೆ '''ಗುನ್ನೂರು ಮನೆ''' ಕುಟುಂಬದವರು ನಿಮ್ಮ '''ಸೋದರ ವಂಶದವರು (ಪಂಕ್ತಿ ಬಂಧುಗಳು)''' ಎಂದು ಪರಿಗಣಿಸಲ್ಪಡುತ್ತಾರೆ. ಆದ್ದರಿಂದ, ಚಿಲನೂರಿನ ಗುನ್ನೂರು ಮನೆ ಕುಟುಂಬ ಮತ್ತು ಬೇರೆ ಯಾವುದೇ ಗುನ್ನೂರು ಮನೆ ಕುಟುಂಬಗಳ ನಡುವೆ ವಿವಾಹವನ್ನು ಸಾಂಪ್ರದಾಯಿಕ ಕುಟುಂಬ ನಿಯಮಗಳ ಪ್ರಕಾರ ಅನುಮತಿಸಲಾಗುವುದಿಲ್ಲ. ವಿವಾಹವು ದೀವರ ಸಮುದಾಯದ ಇತರೆ ಮನೆ-ಹೆಸರಿನ ಕುಟುಂಬಗಳೊಂದಿಗೆ ನಡೆಯಬೇಕು.
== 3. ಆಧ್ಯಾತ್ಮಿಕ ಕೇಂದ್ರ (ಮನೆದೇವರು) ==
ಚಿಲನೂರು ಗ್ರಾಮವು ಸೊರಬ ತಾಲೂಕಿನ ಸಾಂಸ್ಕೃತಿಕ ಪರಂಪರೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವುದರಿಂದ, ಗುನ್ನೂರು ಕುಟುಂಬದ ಆಧ್ಯಾತ್ಮಿಕ ನಂಬಿಕೆಗಳೂ ಸ್ಥಳೀಯ ಭೌಗೋಳಿಕ ಮತ್ತು ಧಾರ್ಮಿಕ ಪರಂಪರೆಯೊಂದಿಗೆ ಸಂಬಂಧ ಹೊಂದಿವೆ.
=== • ಚಂದ್ರಗುಟ್ಟಿ ಯಲ್ಲಮ್ಮ ===
ಐತಿಹಾಸಿಕ '''ಚಂದ್ರಗುಟ್ಟಿ ಬೆಟ್ಟ''' ಸಮೀಪದಲ್ಲಿರುವುದರಿಂದ, '''ಚಂದ್ರಗುಟ್ಟಿ ಯಲ್ಲಮ್ಮ ದೇವಿ'''ಯನ್ನು ಅನೇಕರು ತಮ್ಮ ಕುಟುಂಬದ ರಕ್ಷಕ '''ಕುಲದೇವಿ'''ಯಾಗಿ ಆರಾಧಿಸುತ್ತಾರೆ.
=== • ಗ್ರಾಮದೇವತೆ ===
ಚಿಲನೂರಿನಲ್ಲಿ ನಡೆಯುವ ಸ್ಥಳೀಯ ಹಬ್ಬಗಳು ಮತ್ತು ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ, ಗುನ್ನೂರು ಮನೆ ಕುಟುಂಬದವರು ಪರಂಪರೆಯಿಂದ ಗ್ರಾಮದೇವತೆಗೆ ಪೂಜೆ ಸಲ್ಲಿಸುವ ಮತ್ತು ಗ್ರಾಮ, ಕೃಷಿಭೂಮಿ ಹಾಗೂ ಜಾನುವಾರುಗಳ ರಕ್ಷಣೆಗೆ ಪ್ರಾರ್ಥನೆ ಮಾಡುವ ಗೌರವಾನ್ವಿತ ಪಾತ್ರವನ್ನು ಹೊಂದಿರುತ್ತಾರೆ.{{ಶಿವಮೊಗ್ಗ ತಾಲ್ಲೂಕುಗಳು}}
{{Unreferenced}}
{{Interwikineeded}}
[[ವರ್ಗ:ಶಿವಮೊಗ್ಗ ಜಿಲ್ಲೆ]]
[[ವರ್ಗ:ಸೊರಬ ತಾಲೂಕು]]
55cqkppugxwr62n5ab05p81jix4nbxn
ಧೊಂಡೊ ಕೇಶವ ಕರ್ವೆ
0
50170
1384139
1351155
2026-08-24T02:37:00Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1384139
wikitext
text/x-wiki
{{Infobox person
| name = ಧೊಂಡೊ ಕೇಶವ ಕರ್ವೆ
| image = Dr Dhondo Keshav Karve.jpg
| caption =
| birth_date = {{Birth date|1858|4|18|df=y}}
| birth_place = [[ಮುರುಡ್]], [[ದಾಪೋಲಿ]], [[ರತ್ನಗಿರಿ]], [[ಮಹಾರಾಷ್ಟ್ರ]]
| death_date = {{death date and age|1962|11|9|1858|4|18|df=y}}
| death_place = [[ಪುಣೆ]], [[ಭಾರತ]]
}}
'''ಡಾ.ಧೊಂಡೊ ಕೇಶವ ಕರ್ವೆ''' (೧೮ ಎಪ್ರಿಲ್ ೧೮೫೮ –೯ ನವಂಬರ್ ೧೯೬೨) ಮಹರ್ಷಿ ಕರ್ವೆ ಎಂದು ಪ್ರಸಿದ್ಧರಾದ ಇವರು ಒಬ್ಬ ಸಮಾಜ ಸುಧಾರಕ. ಇವರು ಮಹಿಳೆಯರ ಅಭ್ಯುದಯಕ್ಕಾಗಿ ಬಹಳಷ್ಟು ಶ್ರಮಿಸಿದವರು. ಇವರಿಗೆ ೧೯೫೮ರಲ್ಲಿ [[ಭಾರತರತ್ನ]] ಪ್ರಶಸ್ತಿ ನೀಡಿ ಗೌರವಿಸಲಾಯಿತು. [[ಮಹಾರಾಷ್ಟ್ರ]]ದ ಅಗ್ರಗಣ್ಯ ಸಮಾಜ ಸುಧಾರಕ, ಸ್ತ್ರೀಶಿಕ್ಷಣತಜ್ಞ. ಅಣ್ಣಾಸಾಹೇಬ್ ಎಂಬುದು ಇವರ ಉಪನಾಮ.
==ಬಾಲ್ಯ ಮತ್ತು ಶಿಕ್ಷಣ==
[[ರತ್ನಗಿರಿ]] ಜಿಲ್ಲೆಯ ಶೇರವಲಿಯಲ್ಲಿ ೧೮೫೮ರ [[ಏಪ್ರಿಲ್ ]] ೧೮ರಂದು ಚಿತ್ಪಾವನ [[ಬ್ರಾಹ್ಮಣ ]] ಮನೆತನದಲ್ಲಿ ಜನಿಸಿದರು. [[ತಂದೆ ]] ಕೇಶವ ಕರ್ವೆಯ ವಾಸಸ್ಥಳ ಅದೇ ಜಿಲ್ಲೆಯ ಮುರೂಡ್ ಗ್ರಾಮ. ಈ ಮನೆತನದವರು ಪೇಶ್ವೆಗಳ ಕಾಲದಲ್ಲಿ [[ಪುಣೆ ]]ಯಲ್ಲಿ ಸಾಹುಗಾರಿಕೆ ಮಾಡುತ್ತಿದ್ದರಾದರೂ ಕೇಶವ ಕರ್ವೆ ಬಡತನದ ಜೀವನ ನಡೆಸುತ್ತಿದ್ದರು. ಧೋಂಡೊ ಕರ್ವೆಗೆ ಪ್ರಾಥಮಿಕ ಶಿಕ್ಷಣ ಮುರೂಡ್ನಲ್ಲೇ ದೊರಕಿತು. ಬಹಳ ಅಡಚಣೆಗಳನ್ನು ಎದುರಿಸಿ ವಿದ್ಯಾಭ್ಯಾಸವನ್ನು ಅವರು ಮುಂದುವರಿಸಿ ೧೮೮೧ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದೆ ಗಣಿತವನ್ನಾರಿಸಿಕೊಂಡು ಮುಂಬಯಿಯ [[ವಿಲ್ಸನ್ ]] ಕಾಲೇಜಿನಲ್ಲಿ ಅಭ್ಯಾಸಮಾಡಿ ಪದವಿ ದೊರಕಿಸಿಕೊಂಡರು (೧೮೮೫). ಮುಂದೆ ಅವರು ಎಂ.ಎ. ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರಾದರೂ ಸಮಯಾಭಾವದಿಂದ ಅಭ್ಯಾಸ ಕಡಿಮೆಯಾಗಿ ಸೋಲುಂಟಾಗಿ ಆ ಪದವಿಯ ಆಸೆ ಬಿಡಬೇಕಾಯಿತು.
==ಸಮಾಜ ಸೇವೆ==
ತಾರುಣ್ಯದಿಂದಲೂ [[ಶಾಲಾ ]] ಅಧ್ಯಾಪಕವೃತ್ತಿಯಲ್ಲಿ ದುಡಿದ ಕರ್ವೆಯವರಿಗೆ ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆ ಸ್ವೀಕರಿಸಬೇಕೆಂದು, ಸಹಪಾಠಿ ಗೋಪಾಲಕೃಷ್ಣ ಗೋಖಲೆಯವರಿಂದ ಆಮಂತ್ರಣ ಬಂತು. ೧೮೯೧ ರಿಂದ ೧೯೧೪ರ ವರೆಗೆ ಅಲ್ಲಿದ್ದ ಮೇಲೆ ಕರ್ವೆಯ ಬಾಳು ಸಮಾಜಸೇವೆಗೆ ಮುಡಿಪಾಯಿತು. ೧೪ನೆಯ ವರ್ಷದಲ್ಲೇ ವಿವಾಹವಾಗಿದ್ದ ಕರ್ವೆಯವರಿಗೆ ತಾರುಣ್ಯದಲ್ಲೇ ವಿಧುರತ್ವ ಸಂಭವಿಸಿತು. ಇದೇ ಕಾಲದಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಬಲವಾಗಿದ್ದ [[ಆರ್ಯಸಮಾಜ]], [[ಬ್ರಹ್ಮಸಮಾಜ]] ಮುಂತಾದ ಚಳವಳಿಗಳಿಂದ ಕರ್ವೆಯವರ ಮೇಲೆ ತುಂಬ ಪ್ರಭಾವ ಉಂಟಾಗಿತ್ತು. ಬಾಲ್ಯದಲ್ಲೆ ವಿಧವೆಯಾಗಿದ್ದ ಗೋದುಬಾಯಿಯನ್ನು ಅವರು ಮದುವೆಯಾದರು (೧೮೯೩). ಅದೇ ವರ್ಷ ಅವರು ವಿಧವಾಪುನರ್ವಿವಾಹ ಸಂಸ್ಥೆಯನ್ನು ಸ್ಥಾಪಿಸಿದರು. ಅನಾಥ ಬಾಲಿಕಾಶ್ರಮ ಸಂಘ (೧೮೯೬), ಪುಣೆಯ ಮಹಿಳಾ ವಿದ್ಯಾಲಯ (೧೯೦೭) ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿದವರೂ ಅವರೇ. ಈ ಮಹಿಳಾ ವಿದ್ಯಾಲಯ ಬೆಳೆದು ಮುಂದೆ ಮುಂಬಯಿಯಲ್ಲಿ ಶ್ರೀಮತಿ ಸಾಥಿಬಾಯಿ ದಾಮೋದರ ಥ್ಯಾಕರ್ಸಿ ಮಹಿಳಾ ವಿದ್ಯಾ ಪೀಠದ ಸ್ಥಾಪನೆಗೆ (೧೯೧೬) ಹಾದಿಮಾಡಿಕೊಟ್ಟಿತು. ಈ ವಿದ್ಯಾಪೀಠಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದಲೇ ಕರ್ವೆ ೧೯೨೭ರಲ್ಲಿ ಫ್ರಾನ್ಸ್, [[ಇಂಗ್ಲೆಂಡ್]], [[ಹಾಲೆಂಡ್]], [[ಅಮೆರಿಕ]], [[ಜಪಾನ್]], ಚೀನ, ಮಲಯ ಮುಂತಾದ ದೇಶಗಳನ್ನೂ ಮುಂದೆ [[ದಕ್ಷಿಣ ಆಫ್ರಿಕ]]ವನ್ನೂ ಸಂದರ್ಶಿಸಿದರು. ೧೯೧೫ರಲ್ಲಿ ಮುಂಬಯಿಯಲ್ಲಿ ನಡೆದ ಸಮಾಜಸುಧಾರಣ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಇವರು ಮಹಾರಾಷ್ಟ್ರ ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಸ್ಥಾಪನೆಮಾಡಿದ್ದು ೧೯೩೬ರಲ್ಲಿ. ಮಾನವರಲ್ಲಿ ಸಮಾನತೆ ಇರಬೇಕೆಂಬ ತತ್ತ್ವವನ್ನು ಎತ್ತಿಹಿಡಿಯಲು ೧೯೪೪ರಲ್ಲಿ ಸಮತಾಸಂಘದ ಸ್ಥಾಪನೆಯಾಯಿತು. ಫ್ರೆಡರಿಕ್ ಜೆ. ಗೌಲ್ಡ್ ೧೯೩೪ರಲ್ಲಿ ಲಂಡನಿನಲ್ಲಿ ಸ್ಥಾಪಿಸಿದ ಸೊಸೈಟಿ ಫಾರ್ ದಿ ಪ್ರಮೋಶನ್ ಆಫ್ ಹ್ಯೂಮನ್ ಈಕ್ವ್ಯಾಲಿಟಿ ಸಂಸ್ಥೆಯೇ ಇದಕ್ಕೆ ಪ್ರೇರಣೆ. ಜಾತಿ ನಿರ್ಮೂಲನ ಸಂಸ್ಥೆಯನ್ನು ೧೯೪೮ರಲ್ಲಿ ಅವರು ಪ್ರಾರಂಭಿಸಿದರು.
==ಪ್ರಶಸ್ತಿಗಳು==
೧೯೪೨ರಲ್ಲಿ [[ಬನಾರಸ್ ಹಿಂದೂ ವಿಶ್ವವಿದ್ಯಾಲಯ]]ದಿಂದ ಕರ್ವೆಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಾಪ್ತವಾಯಿತು. ಪುಣೆ (೧೯೫೩), ಮಹಿಳಾ ವಿದ್ಯಾಪೀಠ (೧೯೫೪) ಹಾಗೂ ಮುಂಬಯಿ (೧೯೫೮) ವಿಶ್ವವಿದ್ಯಾಲಯಗಳೂ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದುವು. ಸ್ತ್ರೀಶಿಕ್ಷಣ, ಸಮಾಜ ಸುಧಾರಣೆಗಳ ಕ್ಷೇತ್ರಗಳಿಗೆ ಸಲ್ಲಿಸಿದ ಅವಿಶ್ರಾಂತ ಸೇವೆಗಾಗಿ ೧೯೫೫ರಲ್ಲಿ ಇವರಿಗೆ [[ಪದ್ಮವಿಭೂಷಣ]] ಪ್ರಶಸ್ತಿಯೂ ೧೯೫೮ರಲ್ಲಿ (ಇವರಿಗೆ ೧೦೦ ವರ್ಷ ತುಂಬಿದಾಗ) [[ಭಾರತರತ್ನ]] ಪ್ರಶಸ್ತಿಯೂ ಸಂದವು.
==ನಿಧನ==
೧೯೬೨ರ ನವೆಂಬರ್ ೯ ರಂದು, ೧೦೫ನೆಯ ಮಯಸ್ಸಿನಲ್ಲಿ ಕರ್ವೆ ನಿಧನ ಹೊಂದಿದರು. ಕರ್ವೆಯವರು ಮರಾಠಿಯಲ್ಲಿ ಬರೆದ ಆತ್ಮಚರಿತ್ರೆ ಆತ್ಮವೃತ್ತ ಎಂಬ ಹೆಸರಿನಿಂದ ೧೯೧೫ರಲ್ಲಿ ಪ್ರಕಟವಾಯಿತು. ಲುಕಿಂಗ್ ಬ್ಯಾಕ್ ಎಂಬ ಹೆಸರಿನಿಂದ ಇಂಗ್ಲಿಷಿನಲ್ಲೂ (೧೯೩೬) ಸಿಂಹಾವಲೋಕನ ಎಂದು ಕನ್ನಡದಲ್ಲೂ (೧೯೪೪) ಈ ಕೃತಿ ಪ್ರಕಟವಾಗಿದೆ.
===ಬಾಹ್ಯ ಸಂಪರ್ಕಗಳು===
{{commonscat|Dhondo Keshav Karve}}
*[http://www.softpune.com/parentbody.htm MKSSS Education Trust]{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}
* http://karvediat.blogspot.com/2010/11/maharshi-karve.html
{{Unreferenced}}
{{Interwikineeded}}
[[ವರ್ಗ:ಸಮಾಜಸೇವಕರು]]
[[ವರ್ಗ:ಭಾರತ ರತ್ನ ಪುರಸ್ಕೃತರು]]
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
ov317rus7vx8prk7nkeh5ohdjeayk0y
ಅಜಿತ್ ಕುಮಾರ್
0
52505
1384085
1334288
2026-08-23T15:26:28Z
~2026-46039-56
101310
/* */ ಅಜಿತ್ ಕುಮಾರ್
1384085
wikitext
text/x-wiki
{{cleanup|reason=ಭಾಷೆ ಸರಿಪಡಿಸಬೇಕು. ವಿಕೀಕರಣ ಆಗಬೇಕು}}
{{Unref}}
{{Infobox person
| honorific_prefix =
| name = ಅಜಿತ್ ಕುಮಾರ್
| native_name =
| native_name_lang =
| image =Ajith Kumar at Irungattukottai Race Track.jpg| image_size =
| alt =
| birth_name = ಅಜಿತ್ ಕುಮಾರ್ ಸುಬ್ರಮಣಿ
| birth_date ={{Birth date and age|1971|5|1|df=yes}}<ref>{{cite news|title=Ajith celebrating his 41st birthday|url=http://articles.timesofindia.indiatimes.com/2012-05-01/news-interviews/31526182_1_billa-thala-ajith-chakri-toleti|accessdate=27 August 2012|newspaper=Times of India|date=1 May 2013|archive-date=18 ಮೇ 2013|archive-url=https://web.archive.org/web/20130518165318/http://articles.timesofindia.indiatimes.com/2012-05-01/news-interviews/31526182_1_billa-thala-ajith-chakri-toleti|url-status=dead}}</ref>
| birth_place = [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]], [[ಆಂಧ್ರ ಪ್ರದೇಶ]], India
| death_date = <!-- {{Death date and age|YYYY|MM|DD|YYYY|MM|DD}} (death date then birth date) -->
| death_place =
| residence = [[ಚೆನ್ನೈ]], [[ತಮಿಳುನಾಡು]], [[ಇಂಡಿಯಾ]]
| nationality = ಭಾರತೀಯ
| other_names = ಥಾಲಾ
| ethnicity = <!-- Ethnicity should be supported with a citation from a reliable source -->
| alma_mater =
| occupation = Film actor, [[promotional model]], [[cycle racing|auto racing driver]]
| years_active = 1992–present
| known_for =
| notable_works =
| home_town =
| salary =
| net_worth = <!-- Net worth should be supported with a citation from a reliable source -->
| height =
| weight = <!-- {{convert|weight in kg|kg|lb}} -->
| television =
| title =
| term =
| predecessor =
| successor =
| party =
| movement =
| opponents =
| boards =
| religion = [[Hindu]]
| denomination = <!-- Denomination should be supported with a citation from a reliable source -->
| spouse = [[ಶಾಲಿನಿ]] <small>(2000–present)</small>
| partner = <!-- unmarried life partner; use ''Name (1950–present)'' -->
| children = Anoushka
| parents =
| relatives =
}}
'''ಅಜಿತ್ ಕುಮಾರ್''' ( ಜನನ 1 ಮೇ 1971) ಭಾರತೀಯ ಸಿನಿಮಾ ನಟರಾಗಿದ್ದು ತಮಿಳು ಚಿತ್ರಗಳಲ್ಲಿ ನಟಿಸುತ್ತಾರೆ. ಕೆಲವು ತೆಲುಗು ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಅವರ ಅನೇಕ ಚಿತ್ರಗಳು ಪ್ರಸಿದ್ಧಿಯನ್ನು ತಂದುಕೊಟ್ಟವು. ಹಾಗೂ ತಮ್ಮ ಅಭಿನಯಕ್ಕಾಗಿ ಮೂರು ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಅವರು ಗೆದ್ದಿದ್ದಾರೆ. ಅವರ ಅಭಿನಯದ ಜೊತೆಗೆ ಅಜಿತ್ ಫಾರ್ಮುಲಾ ಒನ್ ರೇಸಿಂಗ್ ಚಾಲಕರೂ ಹೌದು. 2004ರಲ್ಲಿ ಬ್ರಿಟಿಷ್ ಫಾರ್ಮ್ಯುಲಾ ತ್ರೀ ಋತುವಿನ ಭಾಗವಹಿಸಿ ಭಾರತದ ಮೂರನೇ ಅತ್ಯುತ್ತಮ ಮೋಟಾರ್ ಕಾರು ಚಾಲಕ ಸ್ಥಾನವನ್ನು ಅವರು ಪಡೆದಿದ್ದಾರೆ.
ಅವರು ಕಾದಲ್ ಕೊಟ್ಟೈ ( 1996 ), ಅವಳ್ ವರುವಲಾ ( 1998 ) ಮತ್ತು ಕಾದಲ್ ಮನ್ನನ್ ಒಂದು ಪ್ರಣಯ ನಾಯಕ ತನ್ನನ್ನು ಮೇಲೆ ಹೋಗುವ ಮೊದಲು, ತಮಿಳು ರೋಮಾಂಚಕ ಆಸೈ ( 1995 ) ವಿಮರ್ಶಾತ್ಮಕ ಮನ್ನಣೆ ಪಡೆಯುತ್ತಿದೆ ಮೊದಲು ತೆಲುಗು ಚಿತ್ರ ಪೋಷಕ ನಟನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು ( 1998 ) ಅತ್ಯಂತ ಗಮನಾರ್ಹ ಎಂದು. ಅವರು ನಂತರ ವಾಲಿ ( 1999 ) ರಲ್ಲಿ ವಿಧಾನ ಪಾತ್ರಗಳನ್ನು ಕಾಣಿಸಿಕೊಂಡಿತ್ತು, ಮುಗವರಿ ( 2000 ), ಕಂಡುಕೊಂಡೈನ್ ಕಂಡುಕೊಂಡೈನ್ ( 2000 ) ಮತ್ತು ನಾಗರಿಕ ( 2001 ) ಅಮರ್ಕಲಮ್( 1999 ) ಸೇರಿದಂತೆ ಜನಪ್ರಿಯ ಚಲನಚಿತ್ರಗಳಲ್ಲಿ ನಾಯಕನ ಸ್ವತಃ ಸ್ಥಾಪಿಸುವ ಧೀನ ( 2001 ), ಖಳನಾಯಕ ( 2002 ), ಅಟ್ಟಹಾಸಮ್ ( 2004 ), ವರಲಾರು ( 2006 ), ಬಿಲ್ಲಾ ( 2007 ), ಮನ್ಕಥಾ ( 2011 ) ಮತ್ತು ಆರಂಭಮ್( 2013 ).
ಅಜಿತ್ ಮಾಜಿ ನಟಿ ಶಾಲಿನಿ ತನ್ನ ಮದುವೆಗೆ ಮುಂಚೆ ತನ್ನ ಸಂಬಂಧಗಳನ್ನು ಮುಖ್ಯಾಂಶಗಳು ಮಾಡುವ ತಮಿಳುನಾಡಿನ ಮಾಧ್ಯಮ ಬಹು ಜನಪ್ರಿಯ ವ್ಯಕ್ತಿ ಉಳಿದಿದೆ, ಮತ್ತು ಕೆಲವು ಸಂದರ್ಭಗಳಲ್ಲಿ ತನ್ನ ವಿವಾದಾತ್ಮಕ ಹೇಳಿಕೆಗಳನ್ನು. ಅವರ ಜನಪ್ರಿಯತೆ ಮತ್ತು ಸಾಂಸ್ಕೃತಿಕ ಪ್ರಭಾವ ಹಲವಾರು ಅನುಭವಿ ಪತ್ರಕರ್ತರು ಗತ ನಟ ಎಂ.ಜಿ. ರಾಮಚಂದ್ರನ್ ಗೆ ಹೋಲಿಕೆ ಮಾಡಲಾಗಿದೆ.ಅಜೀತ್ 2012 ವರ್ಷ ಫೋರ್ಬ್ಸ್ ಭಾರತದ ಟಾಪ್ 100 ಖ್ಯಾತನಾಮರು # 61 ಪಟ್ಟಿ..
'''ಬಾಲ್ಯ'''
ಅಜಿತ್ ಕುಮಾರ್ ಒಂದು ಪಾಲಕ್ಕಾಡ್ ಅಯ್ಯರ್ ತಂದೆ ಮತ್ತು ಸಿಂಧಿ ತಾಯಿ, ಸಿಕಂದರಾಬಾದ್, ಉತ್ತರ ಹೈದರಾಬಾದ್ ನಗರದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು ಮತ್ತು ಚೆನೈ, ತಮಿಳುನಾಡು ಬೆಳೆದರು. ತನ್ನ ಹೈಯರ್ ಸೆಕೆಂಡರಿ ಮುಗಿದ ಮೊದಲು 1986 ರಲ್ಲಿ ಅಸನ ಸ್ಮಾರಕ ಸೀನಿಯರ್ ಸೆಕೆಂಡರಿ ಸ್ಕೂಲ್ ಕೈಬಿಟ್ಟರು. ಅವರು ಒಂದು ದ್ವಿಚಕ್ರ ವಾಹನವನ್ನು ಆಟೋ ಮೆಕ್ಯಾನಿಕ್ ಕೆಲಸ ಕೈಗೆತ್ತಿಕೊಂಡು ತಮ್ಮ ಹಿತಾಸಕ್ತಿಗಳನ್ನು ಕಾರು / ಬೈಕ್ ರೇಸಿಂಗ್ ಎಂದು ಜೊತೆಜೊತೆಯಲ್ಲೇ ಚಾಲಕ ಪರವಾನಗಿ ದೊರೆತಿದೆ. ಬಾಲ್ಯದಲ್ಲಿ ಅವರು ಎಂ. ಜಿ. ರಾಮಚಂದ್ರನ್ ಮತ್ತು ರಾಜೇಶ್ ಖನ್ನಾ ಅವರ ಅಭಿಮಾನಿ. ತಮ್ಮ ಹದಿಹರೆಯದ ಸಮಯದಲ್ಲಿ ಅವರು ಕಮಲ್ ಹಸನ್ ಅಭಿಮಾನಿ ಆಯಿತು. 18 ನಲ್ಲಿ, ಅಜೀತ್ ರೇಸಿಂಗ್ ತನ್ನ ವೃತ್ತಿ ಬೆಂಬಲಿಸಲು ನೌಕರಿ ಹೊಂದಿತ್ತು. ಅಪ್ರೆಂಟಿಸ್ ಸೇರಿ ಆತ ಕೆಲವೊಮ್ಮೆ ಸಣ್ಣ ಸಮಯ ಪತ್ರಿಕಾ ಜಾಹೀರಾತುಗಳು ಮತ್ತು TV ಜಾಹಿರಾತುಗಳಲ್ಲಿ ಮಾಡುವ, ಉಡುಪಿನ ರಫ್ತು ಕಂಪನಿ ಒಂದು ವ್ಯಾಪಾರಸ್ಥ ಎಂದು ಗುಲಾಬಿ.
'''ಆರಂಭಿಕ ಸಿನಿಮಾ ವೃತ್ತಿ'''
20 ವಯಸ್ಸಿನ, ಅಜಿತ್ ರನ್ನು ತೆಲುಗು ಫಿಲ್ಮ್ ಪ್ರೊಡಕ್ಷನ್ ಕಂಪನಿ, ಲಕ್ಷ್ಮಿ ಪ್ರೊಡಕ್ಷನ್ಸ್ ರವರ ಚಿತ್ರದಲ್ಲಿ ನಟನಾಗಿ, ಆಯ್ಕೆ ಮಾಡಲಾಯಿತು. ಆದರೆ ಚಿತ್ರೀಕರಣ ಆರಂಭವಾದ ಸ್ವಲ್ಪ ಸಮಯದ ನಂತರ, ಚಿತ್ರದ ನಿರ್ದೇಶಕರ ಮರಣದಿಂದ ಸ್ಥಗಿತಗೊಂಡಿತು. ಅಜಿತ್ ನಂತರ ಇಲ್ಲಿಯವರೆಗೆ ತನ್ನ ಕೊನೆಯ ನೇರ ತೆಲುಗು ಚಿತ್ರ ಉಳಿದುಕೊಂಡಿದೆ, 1992 ರಲ್ಲಿ ಕಡಿಮೆ ಖರ್ಚಿನ ತೆಲುಗು ಚಿತ್ರ, ಪ್ರೇಮ ಪುಸ್ತಕಮ್ ಕಾಣಿಸಿಕೊಂಡ 21 ನೇ ವಯಸ್ಸಿನಲ್ಲಿ ತನ್ನ ಚಲನಚಿತ್ರ ವೃತ್ತಿಜೀವನವನ್ನು ಆರಂಭಿಸಿದ. ನಂತರ ಸೆಲ್ವ ನಿರ್ದೇಶಿಸಿದ ಇವರ ಮೊದಲ ತಮಿಳು ಚಿತ್ರ ಅಮರಾವತಿ, ಸಾಧಾರಣ ಯಶಸ್ಸು ಮತ್ತು ಅವರ ಧ್ವನಿ ಸಹ ನಟ, ವಿಕ್ರಮ್ ಮೂಲಕ ನಿರೂಪಿಸಲಾಗಿದೆ. ಬಿಡುಗಡೆಯ ನಂತರ, ಅಜೀತ್ ಹವ್ಯಾಸಿ ಮೋಟಾರ್ ರೇಸ್ ಅವಧಿಯ ತರಬೇತಿ, ಕುಸಿತ ಅನುಭವಿಸಿತು ಬೆನ್ನಿನಲ್ಲಿ ಗಾಯ ಮತ್ತು ಒಂದೂವರೆ ವರ್ಷಗಳ ಹಾಸಿಗೆಯ ಉಳಿದ ಪರಿಣಾಮವಾಗಿ ಮೂರು ಪ್ರಮುಖ ಶಸ್ತ್ರಚಿಕಿತ್ಸೆಗಳು ಒಳಪಟ್ಟಿತು. 1993 ರಲ್ಲಿ ಗಾಯದ ಕಾರಣ ಅಜಿತ್ Raadhika ತಾಯಿಯ ಪ್ರೀತಿ ತೋರಿಸಲಾಗಿದೆ ಕಾಯಿಲೆಯ ರೋಗಿಯ ಅವರನ್ನು ಒಳಗೊಂಡ ಕುಟುಂಬ ನಾಟಕ, ಪವಿತ್ರಾ ನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೊದಲು, ಅರವಿಂದ್ ಸ್ವಾಮಿ ಅಭಿನಯದ ಪಾಸಮಲರ್ಗಳ್ ಒಂದು ಸಣ್ಣ ಪಾತ್ರ.
1995 ರಲ್ಲಿ, ವಿಜಯ್ ಅಭಿನಯದ ರಾಜವಿನ್ ಪರವೈಯಿಲೆನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಅಜಿತ್ ಅವರ ಪ್ರಥಮ ಯಶಸ್ಸು ಆಸೈ. ಅವರು ನಂತರ ಕಲ್ಲೂರಿ ವಾಸಲ್ ನಲ್ಲಿ ನಾಯಕನ ಪಾತ್ರ ಮಾಡಿದರು. ಅವರು ನಂತರ ಎಸ್ ಜೆ ಸೂರ್ಯಾರ ರೋಮಾಂಚಕ ಚಿತ್ರ ವಾಲಿಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. 2001ರಲ್ಲಿ ಅಜಿತ್ 3 ಯಶಸ್ವಿ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡರು. ಧೀನ, ಎ. ಆರ್. ಮುರುಗದಾಸ್ ಅವರ ಪ್ರಥಮ ಚಿತ್ರ. ಅವರ ಮುಂದಿನ ಹೆಚ್ಚು ಪ್ರಚಾರಗೊಂಡ ಥ್ರಿಲ್ಲರ್ ಸಿಟಿಜನ್. During 2006 ಆಗಿತ್ತು, ಅಜಿತ್ ನಂತರ ಬಿಲ್ಲಾ ಚಿತ್ರದಲ್ಲಿ ನಟಿಸಿದರು. ಪಿ ವಾಸು ಅವರ ಪರಮಸಿವನ್. Ajith ಕಾಣಿಸಿಕೊಂಡ ವಿರಾಮ ಹಿಂದಿರುಗಿದ, ಅಜಿತ್ ಒಂದು ವರ್ಷದ ಮೌಲ್ಯದ Aegan. Following ಚಿತ್ರ Ayngaran ಅಂತರರಾಷ್ಟ್ರೀಯ ನಿರ್ಮಾಣ ಕಾಣಿಸಿಕೊಂಡರು ಉತ್ಪಾದನೆಯ, ಅಜಿತ್ ನ Aasal ಮೋಟಾರ್ ರೇಸಿಂಗ್ ಒಳಗೆ ಫೆಬ್ರವರಿ 2010.After ಎರಡನೇ ಶಾಖೆಗಳು ಬಿಡುಗಡೆ, ಅಜಿತ್ ತನ್ನ 50 ನೇ ಚಿತ್ರ. ನಂತರ ತನ್ನ ಗೆ ಬಿಲ್ಲಾ II, ಘಟನೆಗಳನ್ನೇ ನಟಿಸಿದರು ಇದು ಮನ್ಕಥಾಗೆ ಹೆಸರಿನ ವೆಂಕಟ್ ಪ್ರಭು ನಿರ್ದೇಶನದ ಚಿತ್ರ, ನಟಿಸಲು ಸಹಿ 2007 ಬ್ಲಾಕ್ಬಸ್ಟರ್ ಬಿಲ್ಲಾ.
ಅವರು ಆರ್ಯ ಜೊತೆಗೆ ವಿಷ್ಣುವರ್ಧನ್ ನ ಆರಂಭಮ್ನಲ್ಲಿ ಅಭಿನಯಿಸಿದ್ದಾರೆ, ನಯಂತಾರ ತಮ್ಮ ಮುಂದಿನ ಚಿತ್ರ ಪೋಸ್ಟ್ ಆರಂಭಮ್ ಪೊಂಗಲ್ 2014 ರಲ್ಲಿ ಬಿಡುಗಡೆ ನಿಗದಿಪಡಿಸಲ್ಪಟ್ಟ ನಿರ್ದೇಶಕ ಶಿವನ ವೀರಮ್ ಆಗಿದೆ.
==ಉಲ್ಲೇಖನ==
{{reflist}}
{{Refimprove}}
{{Interwikineeded}}
[[ವರ್ಗ:ಚಲನಚಿತ್ರ ನಟರು]]
[[ವರ್ಗ:ತಮಿಳು ಚಲನಚಿತ್ರ ನಟರು]]
e0p8z365e9hlhgas9p7lm3a2rxhfybc
ಅಮೂಲ್ಯ (ನಟಿ)
0
58941
1384079
1335166
2026-08-23T15:06:42Z
~2026-46039-56
101310
/* ಸಿನಿಮಾಗಳ ಪಟ್ಟಿ */ ಸಿನಿಮಾಗಳ ಪಟ್ಟಿ
1384079
wikitext
text/x-wiki
'''''ಅಮೂಲ್ಯ''''' [[ಕನ್ನಡ ಚಿತ್ರರಂಗ|ಕನ್ನಡ ಚಲನಚಿತ್ರ]]ಗಳಲ್ಲಿ ಕಾಣಿಸಿಕೊಳ್ಳುವ ಮಾಜಿ [[ಭಾರತೀಯ]] [[ನಟಿ]] ಆಗಿದ್ದಾರೆ. ಅವರು ೨೦೦೦ ರ ದಶಕದ ಆರಂಭದಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2007 ರಲ್ಲಿ ಬಿಡುಗಡೆಯಾದ ''ಚೆಲುವಿನ ಚಿತ್ತಾರ'' ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ವಾಣಿಜ್ಯಿಕವಾಗಿ ಯಶಸ್ವಿಯಾದ ''ಚೈತ್ರದ ಚಂದ್ರಮ'' (2008), ''ನಾನು ನನ್ನ ಕನಸು'' (2010) ಮತ್ತು ''ಶ್ರಾವಣಿ ಸುಬ್ರಮಣ್ಯ'' (2013) ಚಿತ್ರಗಳಲ್ಲಿನ ಪಾತ್ರಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ <ref>{{cite news |last=Khajane |first=Muralidhara |date=7 March 2017 |title=Amulya to tie knot in May |url=http://www.thehindu.com/todays-paper/tp-features/tp-metroplus/amulya-to-tie-knot-in-may/article17421013.ece |work=The Hindu}}</ref>.
{{Infobox person
| image =
| name = ಅಮೂಲ್ಯ
| birth_date = {{Birth date and age|೧೯೯೩|೦೯|೨೪|df=yes}}
| birth_place =
| birth_name = ಮೌಲ್ಯ
| height =
| occupation = [[ನಟಿ]]
| yearsactive = 2001 – 2017
| death_date =
| parents =
| othername =
| spouse = {{marriage|ಜಗದೀಶ್|2017}}
| children = 2
}}
== ಆರಂಭಿಕ ಜೀವನ==
ಅಮೂಲ್ಯ ಕರ್ನಾಟಕದ ಬೆಂಗಳೂರಿನಲ್ಲಿ 1992ರಲ್ಲಿ<ref>{{cite web |title=Kannada Actress Amulya's Diwali Pics With Her Twin Kids Is Pure Mother-son Goals |url=https://www.news18.com/movies/kannada-actress-amulyas-diwali-pics-with-her-twin-kids-is-pure-mother-son-goals-8661767.html |website=14 ನವೆಂಬರ್ 2023 |publisher=News18}}</ref> ಜನಿಸಿದರು. ಇವರ ಆರಂಭಿಕ ಹೆಸರು ಮೌಲ್ಯ ಆಗಿತ್ತು. ಇವರ ತಂದೆ ಶೇಷಾದ್ರಿಪುರಂ ಮುಖ್ಯ ಕಾಲೇಜಿನಲ್ಲಿ ಮುಖ್ಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು ಮತ್ತು ಇವರ ತಾಯಿ ಜಯಲಕ್ಷ್ಮಿ ಗೃಹಿಣಿ ಆಗಿದ್ದರು. ಇವರ ತಂದೆ 2009 ರಲ್ಲಿ ತೀರಿಕೊಂಡರು<ref>{{cite news |title=Amoolya shocked by her father's death |url=http://www.bharatstudent.com/cafebharat/view_news-Kannada-News_and_Gossips-5,56521.php |publisher=bharatstudent.com |date=9 November 2009 |access-date=21 August 2015 |archive-date=23 ಸೆಪ್ಟೆಂಬರ್ 2015 |archive-url=https://web.archive.org/web/20150923184526/http://www.bharatstudent.com/cafebharat/view_news-Kannada-News_and_Gossips-5,56521.php |url-status=dead }}</ref>. 2011ರಲ್ಲಿ ತೆರೆಕಂಡ 'ಮಾನಸಲಜಿ' ಚಿತ್ರವನ್ನು ಇವರ ಅಣ್ಣ ದೀಪಕ್ ಅರಸ್ ನಿರ್ದೇಶನ ಮಾಡಿದ್ದರು<ref>{{cite news |title=Amoolya's brother Deepak is a director |url=http://timesofindia.indiatimes.com/entertainment/kannada/movies/did-you-know-/Amoolyas-brother-Deepak-is-a-director/articleshow/33063067.cms |newspaper=The Times of India |date=1 April 2014 |access-date=6 June 2014}}</ref>.
===ಶಿಕ್ಷಣ ಮತ್ತು ವೃತ್ತಿ ಜೀವನ===
ಶಾಲೆಯಲ್ಲಿದ್ದಾಗ ಇವರು ಭರತನಾಟ್ಯ ನೃತ್ಯಕ್ಕೆ ತರಬೇತಿಯನ್ನು ಪಡೆದು ಕೊಂಡಿದ್ದಾರೆ ಮತ್ತು ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಪಡೆದಿದ್ದಾರೆ<ref>{{cite AV media |people=Amulya |date=13 May 2014 |title=NANU NANNA CINEMA WITH AMULYA SEG01 |language=kn |url=https://www.youtube.com/watch?v=mdQwKdborXA |location=India |publisher=[[Samaya TV|Samaya News]]}}</ref>. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿಪೂರ್ವ ಕೋರ್ಸ್ ಅನ್ನು ಪೂರ್ಣಗೊಳಿಸಿದರು. 2014 ರಲ್ಲಿ, ಇವರು ಇದೇ ಕಾಲೇಜಿನಿಂದ ಬ್ಯಾಚುಲರ್ ಆಫ್ ಕಾಮರ್ಸ್ (B.Com.) ಪದವಿಯನ್ನು ಪಡೆದುಕೊಂಡರು<ref>{{cite web |title=If fans want to see me in glamorous roles, I will do them |url=http://www.rediff.com/movies/interview/if-fans-want-to-see-me-in-glamorous-roles-i-will-do-them/20141231.htm |website=Rediff.com |date=31 December 2014 |access-date=21 August 2015}}</ref><ref>{{cite news |title=People in Sandalwood respect me for the work I have done: Amulya |url=http://timesofindia.indiatimes.com/entertainment/kannada/movies/news/People-in-Sandalwood-respect-me-for-the-work-I-have-done-Amulya/articleshow/26741605.cms |newspaper=The Times of India |date=3 December 2013 |access-date=21 August 2015}}</ref>.
ಇವರು ಮೊದಲ ಬಾರಿಗೆ ಕನ್ನಡ ಧಾರಾವಾಹಿ '''ಸುಪ್ತ ಮನಸಿನ ಸಪ್ತ ಸ್ವರಗಳು''' ಮೂಲಕ ಪರದೆಯ ಮೇಲೆ ಆರು ವರ್ಷದವರಾಗಿದ್ದಾಗ ಕಾಣಿಸಿಕೊಂಡರು. ಅವರು ತಮ್ಮ ಬಾಲ್ಯವನ್ನು "ಕಾರ್ಯನಿರತ" ವಿವರಿಸುತ್ತಾರೆ.
==ನಟನಾ ಜೀವನ==
2001ರಲ್ಲಿ ತೆರೆಕಂಡ [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]] ಅಭಿನಯದ 'ಪರ್ವ' ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2007ರಲ್ಲಿ ತೆರೆಕಂಡ ''ಚೆಲುವಿನ ಚಿತ್ತಾರ'' ಚಿತ್ರದಲ್ಲಿ [[ಗಣೇಶ್ (ನಟ)|ಗಣೇಶ್]] ಜೊತೆ ನಟಿಸಿ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಅವರು ''ಚೈತ್ರದ ಚಂದ್ರಮಾ'', ''ಪ್ರೇಮಿಸಂ'', ''ನಾನು ನನ್ನ ಕನಸುಗಳು'' ಮತ್ತು ''ಮನಸಾಲಜಿ'' ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವು ಮಧ್ಯಮ ವ್ಯವಹಾರವನ್ನು ಮಾಡಿದವು ಅಥವಾ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಆದರೆ, ಅಮೂಲ್ಯ ಅವರ ಅಭಿನಯವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು<ref>{{cite news |title=Amoolya steals the show in 'Premism' |url=http://www.sify.com/movies/amoolya-steals-the-show-in-premism-kannada-movie-review-news-national-kecsOcbgagb.html |archive-url=https://web.archive.org/web/20140407130501/http://www.sify.com/movies/amoolya-steals-the-show-in-premism-kannada-movie-review-news-national-kecsOcbgagb.html |url-status=dead |archive-date= 7 ಏಪ್ರಿಲ್ 2014 |website=[[Sify]] |date=2 ಏಪ್ರಿಲ್ 2010 |access-date=15 ಫೆಬ್ರವರಿ 2014}}</ref><ref>{{cite news |title=Yet another golden opportunity! |url=http://www.deccanchronicle.com/131204/entertainment-tollywood/article/yet-another-golden-opportunity |newspaper=Deccan Chronicle |date=4 December 2013 |access-date=15 February 2014}}</ref>. ಎರಡು ವರ್ಷಗಳ ವಿರಾಮದ ನಂತರ, ಅವರು 2013 ರ ಹಿಟ್ ಚಿತ್ರ ''ಶ್ರಾವಣಿ ಸುಬ್ರಮಣ್ಯ''ದಲ್ಲಿ [[ಗಣೇಶ್ (ನಟ)|ಗಣೇಶ್]] ಜೊತೆ ಎರಡನೇ ಬಾರಿ ಕಾಣಿಸಿಕೊಂಡರು. ಚಿತ್ರದಲ್ಲಿನ ಅಮೂಲ್ಯ ಅಭಿನಯವು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆಯಿತು. ಅದೇ ವರ್ಷ, ಶ್ರಾವಣಿ ಸುಬ್ರಮಣ್ಯ ಚಿತ್ರದ ಸಹನಟ ಗಣೇಶ್ ಅವರು ಇವರಿಗೆ 'ಗೋಲ್ಡನ್ ಕ್ವೀನ್' ಎಂಬ ಬಿರುದನ್ನು ನೀಡಿದರು<ref>{{cite news |title=Beauty of simple pleasures |url=http://www.deccanherald.com/content/377133/beauty-simple-pleasures.html |newspaper=Deccan Herald |date=27 December 2013 |access-date=15 February 2014}}</ref><ref>{{cite news |title=Shravani Subramanya review |url=http://timesofindia.indiatimes.com/entertainment/kannada/movie-reviews/Shravani-Subramanya/movie-review/28057525.cms |newspaper=The Times of India |date=28 December 2013 |access-date=15 February 2014}}</ref>. ಈ ಚಿತ್ರದಲ್ಲಿನ ಅವರ ಅಭಿನಯವು ಅವರಿಗೆ ಮೊದಲ ಫಿಲ್ಮ್ಫೇರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು<ref>{{cite news |title=Amulya is now Golden Queen Amulya |url=http://articles.timesofindia.indiatimes.com/2013-12-01/news-interviews/44618806_1_manju-swaraj-shravani-subramanya-cheluvina-chittara |archive-url=https://web.archive.org/web/20140106095555/http://articles.timesofindia.indiatimes.com/2013-12-01/news-interviews/44618806_1_manju-swaraj-shravani-subramanya-cheluvina-chittara |url-status=dead |archive-date=6 ಜನವರಿ 2014 |date=1 ಡಿಸೆಂಬರ್ 2013 |newspaper=The Times of India |access-date= 15 ಫೆಬ್ರವರಿ 2014}}</ref>.
2015 ರಲ್ಲಿ ಅಮೂಲ್ಯ ಅವರು ಮೂರನೇ ಬಾರಿಗೆ ಗಣೇಶ್ ಗೆ ''ಖುಷಿ ಖುಷಿಯಾಗಿ'' ಸಿನಿಮಾದಲ್ಲಿ ಜೋಡಿಯಾದರು. ನಂದಿನಿ ಪಾತ್ರದಲ್ಲಿ ಅವರ ಅಭಿನಯವನ್ನು ವಿಮರ್ಶಕರು ಶ್ಲಾಘಿಸಿದರು; ದಿ ಟೈಮ್ಸ್ ಆಫ್ ಇಂಡಿಯಾದ ಜಿ.ಎಸ್.ಕುಮಾರ್ ಹೀಗೆ ಬರೆದಿದ್ದಾರೆ, "ಅಮೂಲ್ಯ ಅವರ ಪಾತ್ರದಲ್ಲಿ 'ಶ್ರಾವಣಿ ಸುಬ್ರಮಣ್ಯ'ದ ಛಾಯೆಗಳು ಗೋಚರಿಸುತ್ತವೆ." ''ಮಳೆ''ಯಲ್ಲಿ ಅವರು ವರ್ಷಾ ಪಾತ್ರದಲ್ಲಿ ನಟಿಸಿದರು ಮತ್ತು ಪ್ರೇಮ್ ಕುಮಾರ್ ಅವರೊಂದಿಗೆ ಜೋಡಿಯಾದರು.
2015 ರಲ್ಲಿ ಎರಡನೇ ಬಿಡುಗಡೆಯಾದ ಪ್ರಣಯ-ನಾಟಕವಾದ ''ರಾಮ್ ಲೀಲಾ''ದಲ್ಲಿ, ಅವರು ಡಾನ್ ನ ಸಹೋದರಿ ಚಂದ್ರಕಲಾ ಮತ್ತು ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು.
2016 ರ ಇವರ ಮೊದಲ ಬಿಡುಗಡೆ, ''ಮದುವೆಯ ಮಮತೆಯಾ ಕರೆಯೋಲೆ''ಯಲ್ಲಿ, ಅವರು "ಬುಲೆಟ್ ಸವಾರಿ ಮಾಡಲು ಇಚ್ಛಿಸುವ ಪಾತ್ರವಮನ್ನು ಮಾಡಿದರು. ಇವರು ಕುಟುಂಬ ನಾಟಕ-ಪ್ರಣಯ ಚಿತ್ರದಲ್ಲಿ ನಟ ಸೂರಜ್ ಗೌಡ ಅವರೊಂದಿಗೆ ಜೋಡಿಯಾದರು. ಟೈಮ್ಸ್ ಆಫ್ ಇಂಡಿಯಾ ಅವರ ಅಭಿನಯವನ್ನು "ಬಹುಮುಖ" ಎಂದು ಕರೆದಿದೆ.
ಫೆಬ್ರವರಿ 2016 ರಲ್ಲಿ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದಂತೆ, ಮಾಸ್ ಲೀಡರ್ ನಿರ್ಮಾಪಕರು ಅಮೂಲ್ಯ ಅವರನ್ನು ಶಿವ ರಾಜ್ ಕುಮಾರ್ ಅವರ ಸಹೋದರಿಯ ಪಾತ್ರವನ್ನು ನಿರ್ವಹಿಸಲು ಸಂಪರ್ಕಿಸಿದರು. ಇದನ್ನು ಸಹನಾ ಮೂರ್ತಿ ನಿರ್ದೇಶಿಸಲಿದ್ದಾರೆ. ನಾಗಶೇಖರ್ ಅವರ ಮಾಸ್ತಿಗುಡಿ ಚಿತ್ರದಲ್ಲಿ ದುನಿಯಾ ವಿಜಯ್ ಎದುರು ನಾಯಕಿಯಾಗಿ ನಟಿಸುವುದನ್ನು ಅವರು ದೃಢಪಡಿಸಿದರು.
==ವೈಯಕ್ತಿಕ ಜೀವನ==
ಅಮೂಲ್ಯ 2017ರಲ್ಲಿ ಜಗದೀಶ್ ಎನ್ನುವವರನ್ನು ಮದುವೆಯಾದರು<ref>{{Cite sign |title=Amulya marries Jagadish |url=https://indianexpress.com/article/entertainment/regional/golden-girl-of-kannada-film-industry-amulya-weds-jagadish-r-chandra-see-photos-4652685/ |work=The Indian Express |date=12 ಮೇ 2017 |access-date=21 ಜುಲೈ 2018}}</ref>. ಇವರಿಗೆ ಇಬ್ಬರು ಅವಳಿ ಗಂಡು ಮಕ್ಕಳು ಇದ್ದಾರೆ.
==ಸಿನಿಮಾಗಳ ಪಟ್ಟಿ==
{|class="wikitable sortable sortable"
! ವರ್ಷ !! ಸಿನಿಮಾ !! ಪಾತ್ರ !! ಟಿಪ್ಪಣಿಗಳು
|-
| 2002 || ''ಪರ್ವ (2002)'' || || ಬಾಲಾ ಕಲಾವಿದೆ
|-
| 2003 || '' ಚಂದು(2002)'' || || ಬಾಲಾ ಕಲಾವಿದೆ
|-
| 2003 || ''ಲಾಲಿ ಹಾಡು'' || ಅಮೂಲ್ಯ ||ಬಾಲಾ ಕಲಾವಿದೆ
|-
| 2005 || ''ಮಹಾರಾಜ'' || || ಬಾಲಾ ಕಲಾವಿದೆ
|-
| 2006 || ''ಮಂಡ್ಯ'' || || ಬಾಲಾ ಕಲಾವಿದೆ
|-
| 2006 || ''ಸುಂಟರಗಾಳಿ'' || ರಾಜುಹುಲಿಯ ಮಗಳು || ಮನ್ನಣೆ ಪಡೆಯದ ಪಾತ್ರ
|-
| 2006 || ''ಸಜನಿ '' || ವಿಕ್ರಮ್ ನ ತಂಗಿ || ಬಾಲಾ ಕಲಾವಿದೆ
|-
| 2006 || ''ನಮ್ಮ ಬಸವ'' || ||ಬಾಲಾ ಕಲಾವಿದೆ
|-
| 2006 || '' ತನಂ ತನಂ'' || || ಮೌಲ್ಯ ಆಗಿ ಮನ್ನಣೆ as Maulya
|-
| 2006 || ''ಕಲ್ಲರಳಿ ಹೂವಾಗಿ'' || ಉಮ || ಮೌಲ್ಯ ಆಗಿ ಮನ್ನಣೆ
|-
| 2007 || ''ತಿಮ್ಮ'' || || ಬಾಲಾ ಕಲಾವಿದೆ
|-
| 2007 || ''ಚೆಲುವಿನ ಚಿತ್ತಾರ'' || ಐಶ್ಚರ್ಯ "ಐಶು" || ನಾಯಕಿಯಾಗಿ ಚೊಚ್ಚಲ ಸಿನಿಮಾ
|-
| 2008 || ''ಚೈತ್ರದ ಚಂದ್ರಮ'' || ಅಮ್ಮು ||
|-
| 2009 || ''ಮಳೆಯಲಿ ಜೊತೆಯಲಿ'' || ಐಶು || ಅತಿಥಿ ಫಾತ್ರ
|-
| 2010 || ''ಪ್ರೇಮಿಸಂ'' || ಅಮೂಲ್ಯ ಡಿಸೋಜಾ ||
|-
| 2010 || ''ನಾನು ನನ್ನ ಕನಸು'' || ಕನಸು ||
|-
| 2011 || ''ಮನಸಲಾಜಿ'' || ಸಿಹಿ ||
|-
| 2013 || ''ಶ್ರಾವಣಿ ಸುಬ್ರಮಣ್ಯ'' || ಶ್ರಾವಣಿ ||
|-
| 2014 || ''ಗಜಕೇಸರಿ'' || ಮೀರಾ||
|-
| 2015 || ''ಖುಷಿ ಖುಷಿಯಾಗಿ'' || ನಂದಿನಿ ||
|-
| 2015 || ''ಮಳೆ '' || ವರ್ಷ ||
|-
| 2015 || ''ರಾಮಲೀಲಾ'' || ಚಂದ್ರಕಲಾ ||
|-
| 2016 || ''ಮದುವೆಯ ಮಮತೆಯ ಕರೆಯೋಲೆ'' || ಖುಷಿ ||
|-
| 2016 || ''ಕೃಷ್ಣ-ರುಕ್ಕು'' || ರುಕ್ಮಿಣಿ ||
|-
| 2017 || ''ಮಾಸ್ತಿ ಗುಡಿ'' || ಭವ್ಯ ||
|-
| 2017 || ''ಮುಗುಳು ನಗೆ'' || ಪುಲಕೇಶಿಯ ಹೆಂಡತಿ || ಅತಿಥಿ ಪಾತ್ರದಲ್ಲಿ
|}
==ಪ್ರಶಸ್ತಿಗಳು ಮತ್ತು ಗೌರವಗಳು==
{| class="wikitable sortable sortable"
|-
! ವರ್ಷ !! ಪ್ರಶಸ್ತಿ !! ವರ್ಗ !! ಫಲಿತಾಂಶ !!ಇತರೆ ಟಿಪ್ಪಣಿಗಳು!!
|-
|2007 || ಉದಯ ಸಿನಿಮಾ ಅವಾರ್ಡ್ಸ|| ಉತ್ತಮ ನಟಿ|| ಗೆದ್ದಿದ್ದಾರೆ {{won}}|| ''ಚೆಲುವಿನ ಚಿತ್ತಾ''ರದ ''ಐಶು ಪಾತ್ರ''ಕ್ಕೆ ||<ref name="movie">{{cite web |title=Amoolya is back in action |url=https://gmmindhacks.blogspot.com/2020/02/amulyas-father-says-his-pro-pakistan.html |date=23 February 2020 |work=GM MIND HACKS |access-date=23 February 2020}}</ref>
|-
|2013 || ಫಿಲ್ಮಪೇರ್ ಅವಾರ್ಡ್ಸ || ಉತ್ತಮ ನಟಿ (ಕನ್ನಡ) || ಗೆದ್ದಿದ್ದಾರೆ {{won}}|| ಶ್ರಾವಣಿ ಸುಬ್ರಮಣ್ಯ ಚಿತ್ರದ ಶಾವ್ರಣಿ ಪಾತ್ರಕ್ಕೆ ||
|-
|2013 || ಸೈಮಾ ಅವಾರ್ಡ್ಸ್ || ಉತ್ತಮ ನಟಿ (ಕನ್ನಡ)|| {{nom}} ||
|-
|}
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
7uyc7gyzrnybd2g3pvrf9iliccb3bv9
1384080
1384079
2026-08-23T15:07:33Z
~2026-46039-56
101310
/* */ ಅಮೂಲ್ಯ
1384080
wikitext
text/x-wiki
'''''ಅಮೂಲ್ಯ''''' [[ಕನ್ನಡ ಚಿತ್ರರಂಗ|ಕನ್ನಡ ಸಿನಿಮಾ]]ಗಳಲ್ಲಿ ಕಾಣಿಸಿಕೊಳ್ಳುವ ಮಾಜಿ [[ಭಾರತೀಯ]] [[ನಟಿ]] ಆಗಿದ್ದಾರೆ. ಅವರು ೨೦೦೦ ರ ದಶಕದ ಆರಂಭದಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2007 ರಲ್ಲಿ ಬಿಡುಗಡೆಯಾದ ''ಚೆಲುವಿನ ಚಿತ್ತಾರ'' ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ವಾಣಿಜ್ಯಿಕವಾಗಿ ಯಶಸ್ವಿಯಾದ ''ಚೈತ್ರದ ಚಂದ್ರಮ'' (2008), ''ನಾನು ನನ್ನ ಕನಸು'' (2010) ಮತ್ತು ''ಶ್ರಾವಣಿ ಸುಬ್ರಮಣ್ಯ'' (2013) ಚಿತ್ರಗಳಲ್ಲಿನ ಪಾತ್ರಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ <ref>{{cite news |last=Khajane |first=Muralidhara |date=7 March 2017 |title=Amulya to tie knot in May |url=http://www.thehindu.com/todays-paper/tp-features/tp-metroplus/amulya-to-tie-knot-in-may/article17421013.ece |work=The Hindu}}</ref>.
{{Infobox person
| image =
| name = ಅಮೂಲ್ಯ
| birth_date = {{Birth date and age|೧೯೯೩|೦೯|೨೪|df=yes}}
| birth_place =
| birth_name = ಮೌಲ್ಯ
| height =
| occupation = [[ನಟಿ]]
| yearsactive = 2001 – 2017
| death_date =
| parents =
| othername =
| spouse = {{marriage|ಜಗದೀಶ್|2017}}
| children = 2
}}
== ಆರಂಭಿಕ ಜೀವನ==
ಅಮೂಲ್ಯ ಕರ್ನಾಟಕದ ಬೆಂಗಳೂರಿನಲ್ಲಿ 1992ರಲ್ಲಿ<ref>{{cite web |title=Kannada Actress Amulya's Diwali Pics With Her Twin Kids Is Pure Mother-son Goals |url=https://www.news18.com/movies/kannada-actress-amulyas-diwali-pics-with-her-twin-kids-is-pure-mother-son-goals-8661767.html |website=14 ನವೆಂಬರ್ 2023 |publisher=News18}}</ref> ಜನಿಸಿದರು. ಇವರ ಆರಂಭಿಕ ಹೆಸರು ಮೌಲ್ಯ ಆಗಿತ್ತು. ಇವರ ತಂದೆ ಶೇಷಾದ್ರಿಪುರಂ ಮುಖ್ಯ ಕಾಲೇಜಿನಲ್ಲಿ ಮುಖ್ಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು ಮತ್ತು ಇವರ ತಾಯಿ ಜಯಲಕ್ಷ್ಮಿ ಗೃಹಿಣಿ ಆಗಿದ್ದರು. ಇವರ ತಂದೆ 2009 ರಲ್ಲಿ ತೀರಿಕೊಂಡರು<ref>{{cite news |title=Amoolya shocked by her father's death |url=http://www.bharatstudent.com/cafebharat/view_news-Kannada-News_and_Gossips-5,56521.php |publisher=bharatstudent.com |date=9 November 2009 |access-date=21 August 2015 |archive-date=23 ಸೆಪ್ಟೆಂಬರ್ 2015 |archive-url=https://web.archive.org/web/20150923184526/http://www.bharatstudent.com/cafebharat/view_news-Kannada-News_and_Gossips-5,56521.php |url-status=dead }}</ref>. 2011ರಲ್ಲಿ ತೆರೆಕಂಡ 'ಮಾನಸಲಜಿ' ಚಿತ್ರವನ್ನು ಇವರ ಅಣ್ಣ ದೀಪಕ್ ಅರಸ್ ನಿರ್ದೇಶನ ಮಾಡಿದ್ದರು<ref>{{cite news |title=Amoolya's brother Deepak is a director |url=http://timesofindia.indiatimes.com/entertainment/kannada/movies/did-you-know-/Amoolyas-brother-Deepak-is-a-director/articleshow/33063067.cms |newspaper=The Times of India |date=1 April 2014 |access-date=6 June 2014}}</ref>.
===ಶಿಕ್ಷಣ ಮತ್ತು ವೃತ್ತಿ ಜೀವನ===
ಶಾಲೆಯಲ್ಲಿದ್ದಾಗ ಇವರು ಭರತನಾಟ್ಯ ನೃತ್ಯಕ್ಕೆ ತರಬೇತಿಯನ್ನು ಪಡೆದು ಕೊಂಡಿದ್ದಾರೆ ಮತ್ತು ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಪಡೆದಿದ್ದಾರೆ<ref>{{cite AV media |people=Amulya |date=13 May 2014 |title=NANU NANNA CINEMA WITH AMULYA SEG01 |language=kn |url=https://www.youtube.com/watch?v=mdQwKdborXA |location=India |publisher=[[Samaya TV|Samaya News]]}}</ref>. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿಪೂರ್ವ ಕೋರ್ಸ್ ಅನ್ನು ಪೂರ್ಣಗೊಳಿಸಿದರು. 2014 ರಲ್ಲಿ, ಇವರು ಇದೇ ಕಾಲೇಜಿನಿಂದ ಬ್ಯಾಚುಲರ್ ಆಫ್ ಕಾಮರ್ಸ್ (B.Com.) ಪದವಿಯನ್ನು ಪಡೆದುಕೊಂಡರು<ref>{{cite web |title=If fans want to see me in glamorous roles, I will do them |url=http://www.rediff.com/movies/interview/if-fans-want-to-see-me-in-glamorous-roles-i-will-do-them/20141231.htm |website=Rediff.com |date=31 December 2014 |access-date=21 August 2015}}</ref><ref>{{cite news |title=People in Sandalwood respect me for the work I have done: Amulya |url=http://timesofindia.indiatimes.com/entertainment/kannada/movies/news/People-in-Sandalwood-respect-me-for-the-work-I-have-done-Amulya/articleshow/26741605.cms |newspaper=The Times of India |date=3 December 2013 |access-date=21 August 2015}}</ref>.
ಇವರು ಮೊದಲ ಬಾರಿಗೆ ಕನ್ನಡ ಧಾರಾವಾಹಿ '''ಸುಪ್ತ ಮನಸಿನ ಸಪ್ತ ಸ್ವರಗಳು''' ಮೂಲಕ ಪರದೆಯ ಮೇಲೆ ಆರು ವರ್ಷದವರಾಗಿದ್ದಾಗ ಕಾಣಿಸಿಕೊಂಡರು. ಅವರು ತಮ್ಮ ಬಾಲ್ಯವನ್ನು "ಕಾರ್ಯನಿರತ" ವಿವರಿಸುತ್ತಾರೆ.
==ನಟನಾ ಜೀವನ==
2001ರಲ್ಲಿ ತೆರೆಕಂಡ [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]] ಅಭಿನಯದ 'ಪರ್ವ' ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2007ರಲ್ಲಿ ತೆರೆಕಂಡ ''ಚೆಲುವಿನ ಚಿತ್ತಾರ'' ಚಿತ್ರದಲ್ಲಿ [[ಗಣೇಶ್ (ನಟ)|ಗಣೇಶ್]] ಜೊತೆ ನಟಿಸಿ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಅವರು ''ಚೈತ್ರದ ಚಂದ್ರಮಾ'', ''ಪ್ರೇಮಿಸಂ'', ''ನಾನು ನನ್ನ ಕನಸುಗಳು'' ಮತ್ತು ''ಮನಸಾಲಜಿ'' ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವು ಮಧ್ಯಮ ವ್ಯವಹಾರವನ್ನು ಮಾಡಿದವು ಅಥವಾ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಆದರೆ, ಅಮೂಲ್ಯ ಅವರ ಅಭಿನಯವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು<ref>{{cite news |title=Amoolya steals the show in 'Premism' |url=http://www.sify.com/movies/amoolya-steals-the-show-in-premism-kannada-movie-review-news-national-kecsOcbgagb.html |archive-url=https://web.archive.org/web/20140407130501/http://www.sify.com/movies/amoolya-steals-the-show-in-premism-kannada-movie-review-news-national-kecsOcbgagb.html |url-status=dead |archive-date= 7 ಏಪ್ರಿಲ್ 2014 |website=[[Sify]] |date=2 ಏಪ್ರಿಲ್ 2010 |access-date=15 ಫೆಬ್ರವರಿ 2014}}</ref><ref>{{cite news |title=Yet another golden opportunity! |url=http://www.deccanchronicle.com/131204/entertainment-tollywood/article/yet-another-golden-opportunity |newspaper=Deccan Chronicle |date=4 December 2013 |access-date=15 February 2014}}</ref>. ಎರಡು ವರ್ಷಗಳ ವಿರಾಮದ ನಂತರ, ಅವರು 2013 ರ ಹಿಟ್ ಚಿತ್ರ ''ಶ್ರಾವಣಿ ಸುಬ್ರಮಣ್ಯ''ದಲ್ಲಿ [[ಗಣೇಶ್ (ನಟ)|ಗಣೇಶ್]] ಜೊತೆ ಎರಡನೇ ಬಾರಿ ಕಾಣಿಸಿಕೊಂಡರು. ಚಿತ್ರದಲ್ಲಿನ ಅಮೂಲ್ಯ ಅಭಿನಯವು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆಯಿತು. ಅದೇ ವರ್ಷ, ಶ್ರಾವಣಿ ಸುಬ್ರಮಣ್ಯ ಚಿತ್ರದ ಸಹನಟ ಗಣೇಶ್ ಅವರು ಇವರಿಗೆ 'ಗೋಲ್ಡನ್ ಕ್ವೀನ್' ಎಂಬ ಬಿರುದನ್ನು ನೀಡಿದರು<ref>{{cite news |title=Beauty of simple pleasures |url=http://www.deccanherald.com/content/377133/beauty-simple-pleasures.html |newspaper=Deccan Herald |date=27 December 2013 |access-date=15 February 2014}}</ref><ref>{{cite news |title=Shravani Subramanya review |url=http://timesofindia.indiatimes.com/entertainment/kannada/movie-reviews/Shravani-Subramanya/movie-review/28057525.cms |newspaper=The Times of India |date=28 December 2013 |access-date=15 February 2014}}</ref>. ಈ ಚಿತ್ರದಲ್ಲಿನ ಅವರ ಅಭಿನಯವು ಅವರಿಗೆ ಮೊದಲ ಫಿಲ್ಮ್ಫೇರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು<ref>{{cite news |title=Amulya is now Golden Queen Amulya |url=http://articles.timesofindia.indiatimes.com/2013-12-01/news-interviews/44618806_1_manju-swaraj-shravani-subramanya-cheluvina-chittara |archive-url=https://web.archive.org/web/20140106095555/http://articles.timesofindia.indiatimes.com/2013-12-01/news-interviews/44618806_1_manju-swaraj-shravani-subramanya-cheluvina-chittara |url-status=dead |archive-date=6 ಜನವರಿ 2014 |date=1 ಡಿಸೆಂಬರ್ 2013 |newspaper=The Times of India |access-date= 15 ಫೆಬ್ರವರಿ 2014}}</ref>.
2015 ರಲ್ಲಿ ಅಮೂಲ್ಯ ಅವರು ಮೂರನೇ ಬಾರಿಗೆ ಗಣೇಶ್ ಗೆ ''ಖುಷಿ ಖುಷಿಯಾಗಿ'' ಸಿನಿಮಾದಲ್ಲಿ ಜೋಡಿಯಾದರು. ನಂದಿನಿ ಪಾತ್ರದಲ್ಲಿ ಅವರ ಅಭಿನಯವನ್ನು ವಿಮರ್ಶಕರು ಶ್ಲಾಘಿಸಿದರು; ದಿ ಟೈಮ್ಸ್ ಆಫ್ ಇಂಡಿಯಾದ ಜಿ.ಎಸ್.ಕುಮಾರ್ ಹೀಗೆ ಬರೆದಿದ್ದಾರೆ, "ಅಮೂಲ್ಯ ಅವರ ಪಾತ್ರದಲ್ಲಿ 'ಶ್ರಾವಣಿ ಸುಬ್ರಮಣ್ಯ'ದ ಛಾಯೆಗಳು ಗೋಚರಿಸುತ್ತವೆ." ''ಮಳೆ''ಯಲ್ಲಿ ಅವರು ವರ್ಷಾ ಪಾತ್ರದಲ್ಲಿ ನಟಿಸಿದರು ಮತ್ತು ಪ್ರೇಮ್ ಕುಮಾರ್ ಅವರೊಂದಿಗೆ ಜೋಡಿಯಾದರು.
2015 ರಲ್ಲಿ ಎರಡನೇ ಬಿಡುಗಡೆಯಾದ ಪ್ರಣಯ-ನಾಟಕವಾದ ''ರಾಮ್ ಲೀಲಾ''ದಲ್ಲಿ, ಅವರು ಡಾನ್ ನ ಸಹೋದರಿ ಚಂದ್ರಕಲಾ ಮತ್ತು ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು.
2016 ರ ಇವರ ಮೊದಲ ಬಿಡುಗಡೆ, ''ಮದುವೆಯ ಮಮತೆಯಾ ಕರೆಯೋಲೆ''ಯಲ್ಲಿ, ಅವರು "ಬುಲೆಟ್ ಸವಾರಿ ಮಾಡಲು ಇಚ್ಛಿಸುವ ಪಾತ್ರವಮನ್ನು ಮಾಡಿದರು. ಇವರು ಕುಟುಂಬ ನಾಟಕ-ಪ್ರಣಯ ಚಿತ್ರದಲ್ಲಿ ನಟ ಸೂರಜ್ ಗೌಡ ಅವರೊಂದಿಗೆ ಜೋಡಿಯಾದರು. ಟೈಮ್ಸ್ ಆಫ್ ಇಂಡಿಯಾ ಅವರ ಅಭಿನಯವನ್ನು "ಬಹುಮುಖ" ಎಂದು ಕರೆದಿದೆ.
ಫೆಬ್ರವರಿ 2016 ರಲ್ಲಿ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದಂತೆ, ಮಾಸ್ ಲೀಡರ್ ನಿರ್ಮಾಪಕರು ಅಮೂಲ್ಯ ಅವರನ್ನು ಶಿವ ರಾಜ್ ಕುಮಾರ್ ಅವರ ಸಹೋದರಿಯ ಪಾತ್ರವನ್ನು ನಿರ್ವಹಿಸಲು ಸಂಪರ್ಕಿಸಿದರು. ಇದನ್ನು ಸಹನಾ ಮೂರ್ತಿ ನಿರ್ದೇಶಿಸಲಿದ್ದಾರೆ. ನಾಗಶೇಖರ್ ಅವರ ಮಾಸ್ತಿಗುಡಿ ಚಿತ್ರದಲ್ಲಿ ದುನಿಯಾ ವಿಜಯ್ ಎದುರು ನಾಯಕಿಯಾಗಿ ನಟಿಸುವುದನ್ನು ಅವರು ದೃಢಪಡಿಸಿದರು.
==ವೈಯಕ್ತಿಕ ಜೀವನ==
ಅಮೂಲ್ಯ 2017ರಲ್ಲಿ ಜಗದೀಶ್ ಎನ್ನುವವರನ್ನು ಮದುವೆಯಾದರು<ref>{{Cite sign |title=Amulya marries Jagadish |url=https://indianexpress.com/article/entertainment/regional/golden-girl-of-kannada-film-industry-amulya-weds-jagadish-r-chandra-see-photos-4652685/ |work=The Indian Express |date=12 ಮೇ 2017 |access-date=21 ಜುಲೈ 2018}}</ref>. ಇವರಿಗೆ ಇಬ್ಬರು ಅವಳಿ ಗಂಡು ಮಕ್ಕಳು ಇದ್ದಾರೆ.
==ಸಿನಿಮಾಗಳ ಪಟ್ಟಿ==
{|class="wikitable sortable sortable"
! ವರ್ಷ !! ಸಿನಿಮಾ !! ಪಾತ್ರ !! ಟಿಪ್ಪಣಿಗಳು
|-
| 2002 || ''ಪರ್ವ (2002)'' || || ಬಾಲಾ ಕಲಾವಿದೆ
|-
| 2003 || '' ಚಂದು(2002)'' || || ಬಾಲಾ ಕಲಾವಿದೆ
|-
| 2003 || ''ಲಾಲಿ ಹಾಡು'' || ಅಮೂಲ್ಯ ||ಬಾಲಾ ಕಲಾವಿದೆ
|-
| 2005 || ''ಮಹಾರಾಜ'' || || ಬಾಲಾ ಕಲಾವಿದೆ
|-
| 2006 || ''ಮಂಡ್ಯ'' || || ಬಾಲಾ ಕಲಾವಿದೆ
|-
| 2006 || ''ಸುಂಟರಗಾಳಿ'' || ರಾಜುಹುಲಿಯ ಮಗಳು || ಮನ್ನಣೆ ಪಡೆಯದ ಪಾತ್ರ
|-
| 2006 || ''ಸಜನಿ '' || ವಿಕ್ರಮ್ ನ ತಂಗಿ || ಬಾಲಾ ಕಲಾವಿದೆ
|-
| 2006 || ''ನಮ್ಮ ಬಸವ'' || ||ಬಾಲಾ ಕಲಾವಿದೆ
|-
| 2006 || '' ತನಂ ತನಂ'' || || ಮೌಲ್ಯ ಆಗಿ ಮನ್ನಣೆ as Maulya
|-
| 2006 || ''ಕಲ್ಲರಳಿ ಹೂವಾಗಿ'' || ಉಮ || ಮೌಲ್ಯ ಆಗಿ ಮನ್ನಣೆ
|-
| 2007 || ''ತಿಮ್ಮ'' || || ಬಾಲಾ ಕಲಾವಿದೆ
|-
| 2007 || ''ಚೆಲುವಿನ ಚಿತ್ತಾರ'' || ಐಶ್ಚರ್ಯ "ಐಶು" || ನಾಯಕಿಯಾಗಿ ಚೊಚ್ಚಲ ಸಿನಿಮಾ
|-
| 2008 || ''ಚೈತ್ರದ ಚಂದ್ರಮ'' || ಅಮ್ಮು ||
|-
| 2009 || ''ಮಳೆಯಲಿ ಜೊತೆಯಲಿ'' || ಐಶು || ಅತಿಥಿ ಫಾತ್ರ
|-
| 2010 || ''ಪ್ರೇಮಿಸಂ'' || ಅಮೂಲ್ಯ ಡಿಸೋಜಾ ||
|-
| 2010 || ''ನಾನು ನನ್ನ ಕನಸು'' || ಕನಸು ||
|-
| 2011 || ''ಮನಸಲಾಜಿ'' || ಸಿಹಿ ||
|-
| 2013 || ''ಶ್ರಾವಣಿ ಸುಬ್ರಮಣ್ಯ'' || ಶ್ರಾವಣಿ ||
|-
| 2014 || ''ಗಜಕೇಸರಿ'' || ಮೀರಾ||
|-
| 2015 || ''ಖುಷಿ ಖುಷಿಯಾಗಿ'' || ನಂದಿನಿ ||
|-
| 2015 || ''ಮಳೆ '' || ವರ್ಷ ||
|-
| 2015 || ''ರಾಮಲೀಲಾ'' || ಚಂದ್ರಕಲಾ ||
|-
| 2016 || ''ಮದುವೆಯ ಮಮತೆಯ ಕರೆಯೋಲೆ'' || ಖುಷಿ ||
|-
| 2016 || ''ಕೃಷ್ಣ-ರುಕ್ಕು'' || ರುಕ್ಮಿಣಿ ||
|-
| 2017 || ''ಮಾಸ್ತಿ ಗುಡಿ'' || ಭವ್ಯ ||
|-
| 2017 || ''ಮುಗುಳು ನಗೆ'' || ಪುಲಕೇಶಿಯ ಹೆಂಡತಿ || ಅತಿಥಿ ಪಾತ್ರದಲ್ಲಿ
|}
==ಪ್ರಶಸ್ತಿಗಳು ಮತ್ತು ಗೌರವಗಳು==
{| class="wikitable sortable sortable"
|-
! ವರ್ಷ !! ಪ್ರಶಸ್ತಿ !! ವರ್ಗ !! ಫಲಿತಾಂಶ !!ಇತರೆ ಟಿಪ್ಪಣಿಗಳು!!
|-
|2007 || ಉದಯ ಸಿನಿಮಾ ಅವಾರ್ಡ್ಸ|| ಉತ್ತಮ ನಟಿ|| ಗೆದ್ದಿದ್ದಾರೆ {{won}}|| ''ಚೆಲುವಿನ ಚಿತ್ತಾ''ರದ ''ಐಶು ಪಾತ್ರ''ಕ್ಕೆ ||<ref name="movie">{{cite web |title=Amoolya is back in action |url=https://gmmindhacks.blogspot.com/2020/02/amulyas-father-says-his-pro-pakistan.html |date=23 February 2020 |work=GM MIND HACKS |access-date=23 February 2020}}</ref>
|-
|2013 || ಫಿಲ್ಮಪೇರ್ ಅವಾರ್ಡ್ಸ || ಉತ್ತಮ ನಟಿ (ಕನ್ನಡ) || ಗೆದ್ದಿದ್ದಾರೆ {{won}}|| ಶ್ರಾವಣಿ ಸುಬ್ರಮಣ್ಯ ಚಿತ್ರದ ಶಾವ್ರಣಿ ಪಾತ್ರಕ್ಕೆ ||
|-
|2013 || ಸೈಮಾ ಅವಾರ್ಡ್ಸ್ || ಉತ್ತಮ ನಟಿ (ಕನ್ನಡ)|| {{nom}} ||
|-
|}
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
j2wovvsxj1sgyxlr1oajey2glhx4f38
ಸಾಧು ಕೋಕಿಲ
0
65019
1384083
1366610
2026-08-23T15:15:52Z
~2026-46039-56
101310
/* ಸಿನಿಮಾಗಳು */ ಸಿನಿಮಾಗಳು
1384083
wikitext
text/x-wiki
{{Infobox person
| name = ಸಾಧು ಕೋಕಿಲ
| image =
| image_size = 250px
| caption =
| birth_name = ಸಹಾಯ ಶೀಲನ್
ಶಾದ್ರಚ್ <ref name="AS"/>
| birth_date = {{Birth date and age|1966|3|24|df=yes}}
| birth_place = [[ಬೆಂಗಳೂರು]], [[ಮೈಸೂರು ರಾಜ್ಯ]] (ಈಗ [[ಕರ್ನಾಟಕ]]), ಭಾರತ
| occupation = ಸಂಗೀತಾಗಾರ, ನಟ,ನೀರ್ದೇಶಕ, ನಿರ್ಮಾಪಕ.
| nationality = ಭಾರತೀಯ
| othername = ಕೋಕಿಲ ಸಾಧು, ಸಾಧು ಮಹಾರಾಜ್
| years active = 1992–ಪ್ರಸ್ತುತ
| spouse = ಸಲೀನಾ
| children = 2
| relatives = ಕಿರಣ್ ಕರಗಿ
| website = [http://www.sadhukokila.yolasite.com/ Personal website]
}}
{{cn}}
ಸಾಧು ಕೋಕಿಲರವರು [[ಕರ್ನಾಟಕ]] ಚಿತ್ರೋದ್ಯಮದಲ್ಲಿ [[ನಟ]], [[ನಿರ್ದೇಶಕ]] ಮತ್ತು [[ಸಂಗೀತ ನಿರ್ದೇಶಕ]]ರೂ ಆಗಿರುವರು. ಇವರ ಮೂಲ ಹೆಸರು ಸಹಾಯ ಶೀಲನ್. ಇವರು ಹಾಸ್ಯ ಪಾತ್ರಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇವರು ಶ್!!! ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮತ್ತು ಓಂ, ರಕ್ತ ಕಣ್ಣೀರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದರೆ ಕೂಡ.
==ಜೀವನ==
ಸಾಧು ಕೋಕಿಲ ನತೇಶ್-ಮಂಗಲ ದಂಪತಿಗೆ ಕ್ರಿಶ್ಚಿಯನ್ ಸಮುದಾಯದಲ್ಲಿ ಹುಟ್ಟಿದರು. ಇವರ ತಂದೆ ಪೋಲಿಸ್ ಸಂಸ್ಥೆಯಲ್ಲಿ ಪಿಟೀಲು ವಾದಕರಾಗಿದ್ದರು. ಇವರ ತಾಯಿ ಮತ್ತು ಅಕ್ಕ ಹಿನ್ನಲೆ ಗಾಯಕರಗಿದ್ದರು. ಇವರ ಅಣ್ಣ ಲಯೇಂದ್ರ ಸಹ ನಟರಾಗಿದ್ದರು. ಇವರು ಬೆಂಗಳೂರಿನ ಸಂತ ಜೋಸೆಫ಼್ ಪ್ರೌಢ ಶಾಲೆಯಲ್ಲಿ ವ್ಯಾಸಾಂಗ ಮಾಡಿದರು.
ಇವರು ತಮ್ಮ ವ್ರತ್ತಿ ಜೀವನ ಸಂಗೀತಕಾರರಾಗಿ ಆರಂಭಿಸಿದರು. ಇವರು ಭಾರತದಲ್ಲಿ ಅತಿ ವೇಗವಾಗಿ ಕೀ ಬೋರ್ಡ್ ವಾದಿಸುವವರಲ್ಲೊಬ್ಬರಾಗಿದ್ದರೆ.
==ಸಿನಿಮಾಗಳು==
{{Unreferenced}}
{{Interwikineeded}}
jl9yoyb6lc89fcamd8liddba17vcwvt
ಲಿಯಾನ್ ವಾಲ್ರಾಸ್
0
69647
1384244
1378930
2026-08-24T08:42:37Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384244
wikitext
text/x-wiki
{{Infobox economist
| name = ಲಿಯಾನ್ ವಾಲ್ರಾಸ್
| image = Portrait of Léon Walras 1862 extract.png
| caption = ೧೮೬೨ ರಲ್ಲಿ ವಾಲ್ರಾಸ್ (ವಯಸ್ಸು ೨೭)
| birth_date = {{Birth date|1834|12|16|df=y}}
| birth_place = ಎವ್ರೆಕ್ಸ್, ಅಪ್ಪರ್ ನಾರ್ಮಂಡಿ, [[ಫ್ರಾನ್ಸ್]]
| death_date = {{Death date and age|1910|1|5|1834|12|16|df=y}}
| death_place = ಕ್ಲಾರೆನ್ಸ್, ಈಗ ಸ್ವಿಟ್ಜರ್ಲೆಂಡ್ನ ಮಾಂಟ್ರೆಕ್ಸ್ನ ಭಾಗವಾಗಿದೆ
| alma_mater = ಎಕೋಲ್ ಡೆಸ್ ಮೈನ್ಸ್ ಡಿ ಪ್ಯಾರಿಸ್
| school_tradition = ಲೌಸನ್ನೆ ಶಾಲೆ<br>ಮಾರ್ಜಿನಲಿಸಂ
| field = [[ಅರ್ಥಶಾಸ್ತ್ರ]]<br>ಸೂಕ್ಷ್ಮ ಅರ್ಥಶಾಸ್ತ್ರ
| influences = {{hlist|ಆಗಸ್ಟಿನ್ ಕರ್ನೋಟ್|ಎಟಿಯೆನ್ನೆ ವಚೆರೋಟ್<ref>{{cite book |last=Jaffé|first=William|author-link=William Jaffé|date=1965|title=Correspondence of Leon Walras and Related Papers|location=Amsterdam: North Holland|section=128|volume=1}}</ref>|ವೈಚಾರಿಕತೆ|[[ಆಡಮ್ ಸ್ಮಿತ್]]|[[ಜೀನ್ ಬ್ಯಾಪ್ಟಿಸ್ಟ್ ಸೇ]]}}
| contributions = ಮಾರ್ಜಿನಲ್ ಯುಟಿಲಿಟಿ<br>ಸಾಮಾನ್ಯ ಸಮತೋಲನ<br>ವಾಲ್ರಾಸ್ ಲಾ<br>ವಾಲ್ರಾಸಿಯನ್ ಹರಾಜು
}}
'''ಮೇರಿ-ಎಸ್ಪ್ರಿಟ್-ಲಿಯಾನ್ ವಾಲ್ರಾಸ್''' (ಫ್ರೆಂಚ್: [valʁas]; ೧೬ [[ಡಿಸೆಂಬರ್]] ೧೮೩೪ - ೫ [[ಜನವರಿ]] ೧೯೧೦) ಒಬ್ಬ [[ಫ್ರೆಂಚ್]] [[ಗಣಿತ]]ದ ಅರ್ಥಶಾಸ್ತ್ರಜ್ಞ ಮತ್ತು ಜಾರ್ಜಿಸ್ಟ್.<ref>{{Cite journal |jstor = 29793129|title = Marie Esprit Léon Walras|journal = Indian Economic Review|volume = 4|issue = 1|pages = 6–17|last1 = Singh|first1 = H. K. Manmohan|year = 1958}}</ref><ref>{{cite journal|last=Cirillo|first=Renato|title=Léon Walras and Social Justice|url=https://archive.org/details/sim_american-journal-of-economics-and-sociology_1984-01_43_1/page/53|journal=The American Journal of Economics and Sociology|date=Jan 1984|volume= 43|issue= 1|pages=53–60|doi=10.1111/j.1536-7150.1984.tb02222.x|jstor=3486394}}</ref> ಅವರು ಮೌಲ್ಯದ ಕನಿಷ್ಠ ಸಿದ್ಧಾಂತವನ್ನು ರೂಪಿಸಿದರು ಮತ್ತು ಸಾಮಾನ್ಯ ಸಮತೋಲನ ಸಿದ್ಧಾಂತದ ಅಭಿವೃದ್ಧಿಗೆ ಪ್ರವರ್ತಕರಾದರು.<ref>{{Cite journal |last=Hicks |first=J. R. |date=1934 |title=Léon Walras |url=https://www.jstor.org/stable/1907106 |journal=Econometrica |volume=2 |issue=4 |pages=338–348 |doi=10.2307/1907106 |issn=0012-9682}}</ref> ವಾಲ್ರಾಸ್ ತನ್ನ [[ಪುಸ್ತಕ]] ಎಲಿಮೆಂಟ್ಸ್ ಡಿ'ಇಕಾನಮಿ ಪಾಲಿಟಿಕ್ ಪ್ಯೂರ್ಗೆ ಹೆಸರುವಾಸಿಯಾಗಿದ್ದಾನೆ, ಇದು ಸಾಮಾನ್ಯ ಸಮತೋಲನದ ಪರಿಕಲ್ಪನೆಯ ಮೂಲಕ [[ಅರ್ಥಶಾಸ್ತ್ರ]]ದ ಗಣಿತೀಕರಣಕ್ಕೆ ಮಹತ್ತರವಾದ ಕೊಡುಗೆ ನೀಡಿದೆ.<ref>{{Cite journal |last=Friedman |first=Milton |date=1955 |title=Leon Walras and His Economic System |url=https://www.jstor.org/stable/1821386 |journal=The American Economic Review |volume=45 |issue=5 |pages=900–909 |issn=0002-8282}}</ref> ಅದರಲ್ಲಿ ಕಂಡುಬರುವ ಉದ್ಯಮಿ ಪಾತ್ರದ ವ್ಯಾಖ್ಯಾನವನ್ನು ಸಹ ಜೋಸೆಫ್ ಶುಂಪೀಟರ್ ಅವರಿಂದ ತೆಗೆದುಕೊಳ್ಳಲಾಗಿದೆ ಮತ್ತು ವರ್ಧಿಸಲಾಗಿದೆ.
ವಾಲ್ರಾಸ್ಗೆ, ಹರಾಜುದಾರರಿಂದ ಮಾರ್ಗದರ್ಶಿಸಲ್ಪಟ್ಟ ವಾಲ್ರಾಸಿಯನ್ ಟ್ಯಾಟೋನ್ಮೆಂಟ್ (ಫ್ರೆಂಚ್ನಲ್ಲಿ "ಟ್ರಯಲ್ ಮತ್ತು ಎರರ್") [[ಮಾರುಕಟ್ಟೆ]]ಯ ಸಮತೋಲನವನ್ನು ತಲುಪಲು ಸಾಧ್ಯವಾಗಿಸಿದ ನಂತರ ಮಾತ್ರ ವಿನಿಮಯ ನಡೆಯುತ್ತದೆ. ಒಂದೇ ಊಹೆಯಿಂದ ಪಡೆದ ಸಾಮಾನ್ಯ ಸಮತೋಲನ, ಅಪರೂಪ, ಇದು ಜೋಸೆಫ್ ಶುಂಪೀಟರ್ ಅವರನ್ನು "ಎಲ್ಲ ಅರ್ಥಶಾಸ್ತ್ರಜ್ಞರಲ್ಲಿ ಶ್ರೇಷ್ಠ" ಎಂದು ಪರಿಗಣಿಸಲು ಕಾರಣವಾಯಿತು. ಸಾಮಾನ್ಯ ಸಮತೋಲನದ ಕಲ್ಪನೆಯನ್ನು ವಿಲ್ಫ್ರೆಡೊ ಪ್ಯಾರೆಟೊ, ನಟ್ ವಿಕ್ಸೆಲ್ ಮತ್ತು ಗುಸ್ತಾವ್ ಕ್ಯಾಸೆಲ್ನಂತಹ ಪ್ರಮುಖ ಅರ್ಥಶಾಸ್ತ್ರಜ್ಞರು ಬಹಳ ಬೇಗನೆ ಅಳವಡಿಸಿಕೊಂಡರು. ಜಾನ್ ಹಿಕ್ಸ್ ಮತ್ತು ಪಾಲ್ ಸ್ಯಾಮ್ಯುಲ್ಸನ್ ಅವರು ನಿಯೋಕ್ಲಾಸಿಕಲ್ ಸಂಶ್ಲೇಷಣೆಯ ವಿಸ್ತರಣೆಯಲ್ಲಿ ವಾಲ್ರಾಸಿಯನ್ ಕೊಡುಗೆಯನ್ನು ಬಳಸಿದರು. ಅವರ ಪಾಲಿಗೆ, ಕೆನ್ನೆತ್ ಆರೋ ಮತ್ತು ಗೆರಾರ್ಡ್ ಡೆಬ್ರೂ, ಒಬ್ಬ ತರ್ಕಶಾಸ್ತ್ರಜ್ಞ ಮತ್ತು ಗಣಿತಜ್ಞನ ದೃಷ್ಟಿಕೋನದಿಂದ, ಸಮತೋಲನಕ್ಕೆ ಅಗತ್ಯವಾದ ಪರಿಸ್ಥಿತಿಗಳನ್ನು ನಿರ್ಧರಿಸಿದರು.
==ಜೀವನಚರಿತ್ರೆ==
ವಾಲ್ರಾಸ್ [[ಫ್ರೆಂಚ್]] ಶಾಲೆಯ ಆಡಳಿತಗಾರ ಆಗಸ್ಟೆ ವಾಲ್ರಾಸ್ ಅವರ ಮಗ. ಅವರ ತಂದೆ ವೃತ್ತಿಪರ ಅರ್ಥಶಾಸ್ತ್ರಜ್ಞರಲ್ಲ, ಆದರೂ ಅವರ ಆರ್ಥಿಕ ಚಿಂತನೆಯು ಅವರ ಮಗನ ಮೇಲೆ ಆಳವಾದ ಪರಿಣಾಮ ಬೀರಿತು. ಅವರು [[ಸರಕು]]ಗಳ ಮೌಲ್ಯವನ್ನು ಮಾನವನ ಅಗತ್ಯಗಳಿಗೆ ಹೋಲಿಸಿದರೆ ಅವುಗಳ ಕೊರತೆಯನ್ನು ಹೊಂದಿಸುವ ಮೂಲಕ ಕಂಡುಕೊಂಡರು.
ವಾಲ್ರಾಸ್ ಎಕೋಲ್ ಡೆಸ್ ಮೈನ್ಸ್ ಡಿ ಪ್ಯಾರಿಸ್ಗೆ ಸೇರಿಕೊಂಡರು, ಆದರೆ ಎಂಜಿನಿಯರಿಂಗ್ನಿಂದ ಬೇಸತ್ತಿದ್ದರು.<ref name="Economyths">''[[Economyths]]'' (2010) by [[David Orrell]], p. 54</ref> ಅವರು ಅರ್ಥಶಾಸ್ತ್ರಕ್ಕೆ ತಿರುಗುವ ಮೊದಲು [[ಬ್ಯಾಂಕ್]] ಮ್ಯಾನೇಜರ್, [[ಪತ್ರಕರ್ತ]], ರೋಮ್ಯಾಂಟಿಕ್ ಕಾದಂಬರಿಕಾರ ಮತ್ತು ರೈಲ್ವೆ ಗುಮಾಸ್ತರಾಗಿ ಕೆಲಸ ಮಾಡಿದರು. ವಾಲ್ರಾಸ್ ಅವರು ಲೌಸನ್ನೆ [[ವಿಶ್ವವಿದ್ಯಾಲಯ]]ದಲ್ಲಿ ರಾಜಕೀಯ [[ಅರ್ಥಶಾಸ್ತ್ರ]]ದ ಪ್ರಾಧ್ಯಾಪಕರಾಗಿ ನೇಮಕಾತಿಯನ್ನು ಪಡೆದರು.
ವಾಲ್ರಾಸ್ ತನ್ನ [[ತಂದೆ]]ಯ ಸಾಮಾಜಿಕ ಸುಧಾರಣೆಯಲ್ಲಿ ಆಸಕ್ತಿಯನ್ನು ಆನುವಂಶಿಕವಾಗಿ ಪಡೆದನು. ಫ್ಯಾಬಿಯನ್ನರಂತೆ, ವಾಲ್ರಾಸ್ [[ಭೂಮಿ]]ಯ ರಾಷ್ಟ್ರೀಕರಣಕ್ಕೆ ಕರೆ ನೀಡಿದರು, [[ಭೂಮಿ]]ಯ ಉತ್ಪಾದಕತೆ ಯಾವಾಗಲೂ ಹೆಚ್ಚಾಗುತ್ತದೆ ಮತ್ತು ಆ ಭೂಮಿಯಿಂದ ಬಾಡಿಗೆಗಳು ತೆರಿಗೆಯಿಲ್ಲದೆ [[ರಾಷ್ಟ್ರ]]ವನ್ನು ಬೆಂಬಲಿಸಲು ಸಾಕಾಗುತ್ತದೆ ಎಂದು ನಂಬಿದ್ದರು. ಎಲ್ಲಾ ಇತರ [[ತೆರಿಗೆ]]ಗಳು (ಅಂದರೆ ಸರಕುಗಳು, ಕಾರ್ಮಿಕರು, ಬಂಡವಾಳದ ಮೇಲೆ) ಅಂತಿಮವಾಗಿ ಬಳಕೆಯ ತೆರಿಗೆಗೆ ನಿಖರವಾಗಿ ಒಂದೇ ರೀತಿಯ ಪರಿಣಾಮಗಳನ್ನು ಅರಿತುಕೊಳ್ಳುತ್ತವೆ ಎಂದು ಅವರು ಪ್ರತಿಪಾದಿಸಿದರು, ಆದ್ದರಿಂದ ಅವರು ಆರ್ಥಿಕತೆಗೆ (ಭೂ [[ತೆರಿಗೆ]]ಗಿಂತ ಭಿನ್ನವಾಗಿ) ಹಾನಿ ಮಾಡಬಹುದು.<ref>{{cite book|last=Walras|first=Léon|title=Elements of Pure Economics; or, The Theory of Social Wealth. Translated by William Jaffé.|year=1969|publisher=A. M. Kelly|location=New York|page=457,458}}</ref>
ವಾಲ್ರಾಸ್ನ ಇನ್ನೊಂದು ಪ್ರಭಾವವೆಂದರೆ ಅವನ ತಂದೆಯ ಮಾಜಿ ಸಹಪಾಠಿ ಆಗಸ್ಟಿನ್ ಕರ್ನಾಟ್. ಕೌರ್ನೋಟ್ ಮೂಲಕ, ವಾಲ್ರಾಸ್ ವೈಚಾರಿಕತೆಯ ಪ್ರಭಾವಕ್ಕೆ ಒಳಗಾದರು ಮತ್ತು [[ಅರ್ಥಶಾಸ್ತ]]ದಲ್ಲಿ [[ಗಣಿತ]]ದ ಬಳಕೆಯನ್ನು ಪರಿಚಯಿಸಿದರು.
ಲೌಸನ್ನೆ [[ವಿಶ್ವವಿದ್ಯಾನಿಲಯ]]ದಲ್ಲಿ ರಾಜಕೀಯ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ವಾಲ್ರಾಸ್ ಅವರ ಉತ್ತರಾಧಿಕಾರಿ ವಿಲ್ಫ್ರೆಡೊ ಪ್ಯಾರೆಟೊ ಅವರೊಂದಿಗೆ ಲೌಸನ್ನೆ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.<ref>{{cite web|title=Marie-Ésprit Léon Walras, 1834–1910 |publisher=The New School, The History of Economic Thought Website |url=http://homepage.newschool.edu/het//profiles/walras.htm |access-date=2010-12-30 |url-status=dead |archive-url=https://web.archive.org/web/20110106050650/http://homepage.newschool.edu/het/profiles/walras.htm |archive-date=January 6, 2011 }}</ref>
ವಾಲ್ರಾಸ್ನ ಹೆಚ್ಚಿನ ಪ್ರಕಟಣೆಗಳು ಫ್ರೆಂಚ್ನಲ್ಲಿ ಮಾತ್ರ ಲಭ್ಯವಿದ್ದ ಕಾರಣ, ಅನೇಕ ಅರ್ಥಶಾಸ್ತ್ರಜ್ಞರು ಅವರ ಕೆಲಸದ ಬಗ್ಗೆ ತಿಳಿದಿಲ್ಲ. ಇದು ೨೯೫೪ ರಲ್ಲಿ ವಾಲ್ರಾಸ್ನ ಎಲಿಮೆಂಟ್ಸ್ ಡಿ'ಇಕಾನಮಿ ಪಾಲಿಟಿಕ್ ಪ್ಯೂರ್ನ [[ಇಂಗ್ಲಿಷ್]] ಅನುವಾದದ ವಿಲಿಯಂ ಜಾಫೆಯ ಪ್ರಕಟಣೆಯೊಂದಿಗೆ ಬದಲಾಯಿತು.<ref name="William Jaffé, Historian of Economic Thought, 1898-1980">{{cite journal | jstor= 1803482 | title= William Jaffé, Historian of Economic Thought, 1898–1980 | url= https://archive.org/details/sim_american-economic-review_1981-12_71_5/page/1012 |author= Walker, Donald A. |journal= The American Economic Review |date= December 1981 |volume=71 |issue=5 | pages= 1012–19}}</ref> ವಾಲ್ರಾಸ್ನ ಕೆಲಸವು ಅವನ ಕಾಲದ ಅನೇಕ ಸಮಕಾಲೀನ ಓದುಗರಿಗೆ ಗಣಿತಶಾಸ್ತ್ರೀಯವಾಗಿ ತುಂಬಾ ಸಂಕೀರ್ಣವಾಗಿತ್ತು. ಮತ್ತೊಂದೆಡೆ, ಇದು ಆದರ್ಶೀಕರಿಸಿದ ಪರಿಸ್ಥಿತಿಗಳಲ್ಲಿ [[ಮಾರುಕಟ್ಟೆ]] ಪ್ರಕ್ರಿಯೆಯ ಬಗ್ಗೆ ಉತ್ತಮ ಒಳನೋಟವನ್ನು ಹೊಂದಿದೆ ಆದ್ದರಿಂದ ಆಧುನಿಕ ಯುಗದಲ್ಲಿ ಇದನ್ನು ಹೆಚ್ಚು ಓದಲಾಗಿದೆ.
ವಾಲ್ರಾಸ್ ಅವರನ್ನು ಅಂಚಿನ ಕ್ರಾಂತಿಯ ಮೂವರು ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದ್ದರೂ, ಅವರು ಅಂಚಿನಲ್ಲಿರುವ ಇಬ್ಬರು ಪ್ರಮುಖ ವ್ಯಕ್ತಿಗಳಾದ ವಿಲಿಯಂ ಸ್ಟಾನ್ಲಿ ಜೆವೊನ್ಸ್ ಮತ್ತು ಕಾರ್ಲ್ ಮೆಂಗರ್ ಅವರೊಂದಿಗೆ ಪರಿಚಿತರಾಗಿರಲಿಲ್ಲ ಮತ್ತು ಅವರ ಸಿದ್ಧಾಂತಗಳನ್ನು ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದರು.<ref>Sandmo, Agnar (2011). ''Economics Evolving: A History of Economic Thought'', Princeton University Press: Princeton, p. 190</ref> ಎಲಿಮೆಂಟ್ಸ್ ವಾಲ್ರಾಸ್ ಅನ್ವಯಿಕತೆಯ ಬಗ್ಗೆ ಜೆವೊನ್ಸ್ ಜೊತೆ ಭಿನ್ನಾಭಿಪ್ರಾಯವನ್ನು ಹೊಂದಿದೆ, ಆದರೆ ಕಾರ್ಲ್ ಮೆಂಗರ್ ಅಳವಡಿಸಿಕೊಂಡ ಸಂಶೋಧನೆಗಳು [[ಪುಸ್ತಕ]]ದಲ್ಲಿರುವ ವಿಚಾರಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ (ಗಣಿತವಲ್ಲದ ರೀತಿಯಲ್ಲಿ ವ್ಯಕ್ತಪಡಿಸಿದರೂ ಸಹ).<ref>{{cite book|last=Walras|first=Léon|title=Elements of Pure Economics; or, The Theory of Social Wealth. Translated by William Jaffé.|year=1969|publisher=A. M. Kelly|location=New York|page=204}}</ref>
==ಪರಂಪರೆ==
[[File:GraveAlineAndLeonWalras-CimetiereClarensVD RomanDeckert29022024.jpg|thumb|ವಾಡ್ನ ಸ್ವಿಸ್ ಕ್ಯಾಂಟನ್ನಲ್ಲಿರುವ ಕ್ಲಾರೆನ್ಸ್ನ ಸ್ಮಶಾನದಲ್ಲಿ ವಾಲ್ರಾಸ್ ಮತ್ತು ಅವರ ಮಗಳು ಮೇರಿ ಅಲೈನ್ (೧೮೬೯-೧೯೪೨) ಸಮಾಧಿ.]]
೧೯೪೧ ರಲ್ಲಿ ಜಾರ್ಜ್ ಸ್ಟಿಗ್ಲರ್ ವಾಲ್ರಾಸ್ ಬಗ್ಗೆ ಬರೆದರು:
{{blockquote|ಇಂಗ್ಲಿಷ್ನಲ್ಲಿ ಆರ್ಥಿಕ ಚಿಂತನೆಯ ಸಾಮಾನ್ಯ [[ಇತಿಹಾಸ]]ವಿಲ್ಲ, ಇದು ಅವರ ಕೆಲಸದ ಉಲ್ಲೇಖಕ್ಕಿಂತ ಹೆಚ್ಚಿನದನ್ನು ವಿನಿಯೋಗಿಸುತ್ತದೆ.<ref>Stigler, George, 1994 [1941], ''Production and Distribution Theories'', New Brunswick, N.J.: Transaction Publishers, p. 222.</ref> ಇಂಗ್ಲಿಷ್-ಮಾತನಾಡುವ ದೇಶಗಳಲ್ಲಿ ಈ ರೀತಿಯ ಖಾಲಿ ಖ್ಯಾತಿಯು ವಾಲ್ರಾಸ್ ಅವರ ಮಾತೃಭಾಷೆ, [[ಫ್ರೆಂಚ್]] ಮತ್ತು [[ಗಣಿತ]]ದ ಸೂತ್ರಗಳ ಖಿನ್ನತೆಯ ಶ್ರೇಣಿಯ ಬಳಕೆಗೆ ಹೆಚ್ಚಿನ ಭಾಗದಲ್ಲಿ ಕಾರಣವಾಗಿದೆ.}} ಯುಎಸ್ನಲ್ಲಿ ವಾಲ್ರಾಸ್ನ ಪರಿಗಣನೆಯ ಮರು-ಮೌಲ್ಯಮಾಪನಕ್ಕೆ ಕಾರಣವಾದದ್ದು, ಜರ್ಮನ್-ಮಾತನಾಡುವ [[ವಿಜ್ಞಾನಿ]]ಗಳ ಒಳಹರಿವು - ಅವರ ಥಿಯೋರಿ ಮ್ಯಾಥೆಮ್ಯಾಟಿಕ್ ಡೆ ಲಾ ರಿಚೆಸ್ಸೆ ಸೋಶಿಯಲ್ನ ಜರ್ಮನ್ ಆವೃತ್ತಿಯನ್ನು ೧೮೮೧ ರಲ್ಲಿ ಪ್ರಕಟಿಸಲಾಯಿತು.<ref>{{cite book|first=Léon|last=Walras|language=de|title=Mathematische Theorie der Preisbestimmung der wirtschaftlichen Güter. Vier Denkschriften gelesen vor der Akademie der moralischen und politischen Wissenschaften zu Paris und vor der naturwissenschaftlichen Gesellschaft des Waadt-Landes zu Lausanne.|location=Stuttgart|publisher=Verlag von Ferdinand Enke|year=1881}}</ref>
ಶುಂಪೀಟರ್ ಪ್ರಕಾರ:<ref>Schumpeter, J. A., 1994 [1954], ''History of Economic Analysis'', Oxford University Press, p. 795</ref> {{blockquote|ವಾಲ್ರಾಸ್ ... ಎಲ್ಲಾ ಅರ್ಥಶಾಸ್ತ್ರಜ್ಞರಲ್ಲಿ ಶ್ರೇಷ್ಠ. ಅವರ ಆರ್ಥಿಕ ಸಮತೋಲನದ ವ್ಯವಸ್ಥೆ, ಅದು ಮಾಡುವಂತೆ, ಕ್ಲಾಸಿಕ್ ಸಂಶ್ಲೇಷಣೆಯ ಗುಣಮಟ್ಟದೊಂದಿಗೆ 'ಕ್ರಾಂತಿಕಾರಿ' ಸೃಜನಾತ್ಮಕತೆಯ ಗುಣಮಟ್ಟವನ್ನು ಏಕೀಕರಿಸುವುದು, ಸೈದ್ಧಾಂತಿಕ [[ಭೌತಶಾಸ್ತ್ರ]]ದ ಸಾಧನೆಗಳೊಂದಿಗೆ ಹೋಲಿಸಿ ನಿಲ್ಲುವ ಅರ್ಥಶಾಸ್ತ್ರಜ್ಞರ ಏಕೈಕ ಕೆಲಸವಾಗಿದೆ.}}
==ಪ್ರಮುಖ ಕೆಲಸಗಳು==
===ಎಲಿಮೆಂಟ್ಸ್ ಡಿ'ಇಕಾನಮಿ ಪಾಲಿಟಿಕ್ ಪ್ಯೂರ್===
[[File:Éléments d’Économie Politique Pure.gif|thumb|ಎಲಿಮೆಂಟ್ಸ್ ಡಿ'ಇಕಾನಮಿ ಪಾಲಿಟಿಕ್ ಪ್ಯೂರ್]]
೧೮೭೪/೧೮೭೭ ರ ಎಲಿಮೆಂಟ್ಸ್ ಲಿಯಾನ್ ವಾಲ್ರಾಸ್ ಹೆಚ್ಚು ಹೆಸರುವಾಸಿಯಾದ ಕೆಲಸವಾಗಿದೆ. ಪೂರ್ಣ ಶೀರ್ಷಿಕೆ
*ಎಲಿಮೆಂಟ್ಸ್ ಡಿ'ಇಕಾನಮಿ ಪಾಲಿಟಿಕ್ ಪ್ಯೂರ್, ಉ ಥಿಯೋರಿ ಡೆ ಲಾ ರಿಚೆಸ್ಸೆ ಸೋಶಿಯಲ್.
ಶೀರ್ಷಿಕೆಯ ಪುಟವು ಅರ್ಧ ಶೀರ್ಷಿಕೆಯನ್ನು ಮಾತ್ರ ಬಳಸುತ್ತದೆ ('ಎಲಿಮೆಂಟ್ಸ್ ಡಿ'ಇಕಾನಮಿ ಪಾಲಿಟಿಕ್ ಪ್ಯೂರ್') ಆದರೆ ದೇಹದ ಒಳಗೆ (ಉದಾ. ಪುಟ ೧ ಮತ್ತು ವಿಷಯಗಳ ಪುಟ) ಉಪಶೀರ್ಷಿಕೆ ('ಥಿಯೋರಿ ಡೆ ಲಾ ರಿಚೆಸ್ಸೆ ಸೋಶಿಯಲ್') ಶೀರ್ಷಿಕೆಯಂತೆ ಬಳಸಲ್ಪಡುತ್ತದೆ.
====ಕೆಲಸದ ಯೋಜನೆ====
ಕೆಲಸವನ್ನು ಪ್ರತ್ಯೇಕ ವರ್ಷಗಳಲ್ಲಿ ಎರಡು ಕಂತುಗಳಲ್ಲಿ (ಫ್ಯಾಸಿಕಲ್ಸ್) ನೀಡಲಾಯಿತು. ಈ ಕೆಳಗಿನಂತೆ ವ್ಯವಸ್ಥಿತ ಗ್ರಂಥದ ಮೂರು ಭಾಗಗಳಲ್ಲಿ ಮೊದಲನೆಯದು ಎಂದು ಉದ್ದೇಶಿಸಲಾಗಿದೆ:
*೧<sup>ರೆ</sup> ಪಾರ್ಟಿ:– ಎಲೆಮೆಂಟ್ಸ್ ಡಿ ಎಕಾನಮಿ ಪಾಲಿಟಿಕ್ ಪ್ಯೂರ್, ಓ ಥಿಯೋರಿ ಡೆ ಲಾ ರಿಚೆಸ್ಸೆ ಸೋಷಿಯಲ್.
**ವಿಭಾಗ I. ಆಬ್ಜೆಟ್ ಎಟ್ ಡಿವಿಷನ್ಸ್ ಡಿ ಎಲ್ ಎಕಾನಮಿ ಪಾಲಿಟಿಕ್ ಎಟ್ ಸೋಷಿಯಲ್.
**ವಿಭಾಗ II. ಥಿಯೋರಿ ಮ್ಯಾಥಮ್ಯಾಟಿಕ್ ಡಿ ಎಲ್'ಇಚೇಂಜ್.
**ವಿಭಾಗ III. ಡು ನ್ಯೂಮೆರೈರ್ ಎಟ್ ಡಿ ಲಾ ಮೊನ್ನೈ.
**ವಿಭಾಗ IV. ಥಿಯೊರಿ ನ್ಯಾಚುರಲ್ ಡೆ ಲಾ ಪ್ರೊಡಕ್ಷನ್ ಎಟ್ ಡಿ ಲಾ ಕಾನ್ಮೇಷನ್ ಡೆ ಲಾ ರಿಚೆಸ್ಸೆ.
**ವಿಭಾಗ V. ಪರಿಸ್ಥಿತಿಗಳು ಮತ್ತು ಪರಿಣಾಮಗಳು ಆರ್ಥಿಕತೆಯ ಪ್ರಗತಿ.
**ವಿಭಾಗ VI. ಎಫೆಟ್ಸ್ ನ್ಯಾಚುರಲ್ಸ್ ಮತ್ತು ನೆಸೆಸ್ಸಿರ್ಸ್ ಡೆಸ್ ಡೈವರ್ಸ್ ಮೋಡ್ಸ್ ಡಿ'ಆರ್ಗನೈಸೇಶನ್ ಎಕನಾಮಿಕ್ ಡಿ ಲಾ ಸೊಸೈಟಿ.
*೨<sup>ಇ</sup> ಪಾರ್ಟಿ:– ಅನ್ವಯಿಕ ರಾಜಕೀಯ ಆರ್ಥಿಕತೆಯ ಅಂಶಗಳು, ಅಥವಾ ಸಂಪತ್ತಿನ ಕೃಷಿ, ಕೈಗಾರಿಕಾ ಮತ್ತು ವಾಣಿಜ್ಯ ಉತ್ಪಾದನೆಯ ಸಿದ್ಧಾಂತ.
*೩<sup>ಇ</sup> ಪಾರ್ಟಿ:– ಸಾಮಾಜಿಕ ಆರ್ಥಿಕತೆಯ ಅಂಶಗಳು, ಅಥವಾ ಆಸ್ತಿ ಮತ್ತು ತೆರಿಗೆಗಳ ಮೂಲಕ ಸಂಪತ್ತಿನ ವಿತರಣೆಯ ಸಿದ್ಧಾಂತ.<ref>Walras, 'Éléments', first ed., p. vi.</ref>
ಭಾಗಗಳು II ಮತ್ತು III ಗಾಗಿ ಪ್ರಸ್ತಾಪಿಸಲಾದ ಶೀರ್ಷಿಕೆಗಳೊಂದಿಗೆ ಕೃತಿಗಳನ್ನು ೧೮೯೮ ಮತ್ತು ೧೮೯೬ ರಲ್ಲಿ ಪ್ರಕಟಿಸಲಾಯಿತು. ಅವುಗಳನ್ನು ಕೆಳಗಿನ ಇತರ ಕೃತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
====ಆವೃತ್ತಿಗಳು====
*ಮೊದಲು (೧೮೭೪/೧೮೭೭). ಅತ್ಯಂತ ಸುಲಭವಾಗಿ ಲಭ್ಯವಿದೆ. ವಾಕರ್ ಮತ್ತು ವ್ಯಾನ್ ದಾಲ್ ಅವರು 'ಶುದ್ಧ ಸ್ವಂತಿಕೆಯ ಅದ್ಭುತ ಅಭಿವ್ಯಕ್ತಿ, ಅನೇಕ ಸೈದ್ಧಾಂತಿಕ ಆವಿಷ್ಕಾರಗಳನ್ನು ಒಳಗೊಂಡಿರುವ' ಎಂದು ವಿವರಿಸಿದ್ದಾರೆ, ಇದು 'ವಿವಿಧ ಪ್ರಮುಖ ವಿಷಯಗಳಲ್ಲಿ ಬದಲಾವಣೆ ಮತ್ತು ಅಭಿವೃದ್ಧಿಯ ಅಗತ್ಯವಿದೆ'.<ref>Donald A. Walker and Jan van Daal, translators' introduction to the 2014 translation. Available in part online as https://assets.cambridge.org/97811070/64133/frontmatter/9781107064133_frontmatter.pdf {{Webarchive|url=https://web.archive.org/web/20240517074302/https://assets.cambridge.org/97811070/64133/frontmatter/9781107064133_frontmatter.pdf |date=2024-05-17 }}.</ref>
*ಎರಡನೆಯದು (೧೮೮೯). ಪರಿಷ್ಕರಿಸಲಾಗಿದೆ, ಸರಿಪಡಿಸಲಾಗಿದೆ ಮತ್ತು ವಿಸ್ತರಿಸಲಾಗಿದೆ.
*ಮೂರನಯದು (೧೮೯೬). ಹೊಸ ಅನುಬಂಧಗಳೊಂದಿಗೆ ಸಣ್ಣ ಪರಿಷ್ಕರಣೆ. ಇದು ವಾಕರ್ ಮತ್ತು ವ್ಯಾನ್ ದಾಲ್ ಅವರ ಅತ್ಯುತ್ತಮ ಆವೃತ್ತಿ ಎಂದು ಪರಿಗಣಿಸಲಾಗಿದೆ.
*ನಾಲ್ಕನಯದು (೧೯೦೦). ಪರಿಷ್ಕರಿಸಲಾಗಿದೆ ಮತ್ತು ವಿಸ್ತರಿಸಲಾಗಿದೆ. ವಾಕರ್ ಮತ್ತು ವ್ಯಾನ್ ದಾಲ್ ಪ್ರಕಾರ, 'ಈ ಬದಲಾವಣೆಗಳು ಅಪೂರ್ಣ, ಆಂತರಿಕವಾಗಿ ವಿರೋಧಾತ್ಮಕ ಮತ್ತು ಸಾಂದರ್ಭಿಕವಾಗಿ ಅಸಂಗತ ಪಠ್ಯಕ್ಕೆ ಕಾರಣವಾಯಿತು'.
*ಐದನಯದು (೧೯೨೬). ಮರಣೋತ್ತರ; ಅವರ ಮಗಳು ಅಲಿನ್ ಪ್ರಕಟಿಸಿದರು.<ref>W.Hildenbrand and A. P. Kirman, 'Equilibrium Analysis' (1988).</ref> 'ಎಡಿಷನ್ ಡೆಫಿನಿಟಿವ್, ರಿವ್ಯೂ ಮತ್ತು ಆಗ್ಮೆಂಟೀ'. ನಾಲ್ಕನೆಯದನ್ನು ಅನುಸರಿಸುತ್ತದೆ.
====ಪಡೆದ ಕೆಲಸ====
ಇತರ ಕೃತಿಗಳ ಪಟ್ಟಿಯಲ್ಲಿ (ಕೆಳಗೆ) ಸೇರಿಸಲಾದ 'ಥಿಯೋರಿ ಮ್ಯಾಥೆಮ್ಯಾಟಿಕ್ ಡೆ ಲಾ ರಿಚೆಸ್ಸೆ ಸೋಶಿಯಲ್' ಅನ್ನು [[ಆಸ್ಟ್ರೇಲಿಯಾ]]ದ ನ್ಯಾಷನಲ್ ಲೈಬ್ರರಿಯು 'ಲೇಖಕರ ಎಲಿಮೆಂಟ್ಗಳ ಗಣಿತದ ಅಂಶಗಳನ್ನು ಒಟ್ಟುಗೂಡಿಸುವ ಉಪನ್ಯಾಸಗಳು ಮತ್ತು ಲೇಖನಗಳ ಸರಣಿ' ಎಂದು ವಿವರಿಸಿದೆ.<ref>Catalogue record at https://catalogue.nla.gov.au/Record/2018624.</ref>
====ಇಂಗ್ಲೀಷ್ ಅನುವಾದಗಳು====
*ವಿಲಿಯಂ ಜಾಫೆ (೧೯೫೪) ಐದನೇ ಆವೃತ್ತಿಯ ಎಲಿಮೆಂಟ್ಸ್ ಆಫ್ ಪ್ಯೂರ್ ಎಕನಾಮಿಕ್ಸ್.
*ಡೊನಾಲ್ಡ್ ಎ. ವಾಕರ್ ಮತ್ತು ಜಾನ್ ವ್ಯಾನ್ ಡಾಲ್ (೨೦೧೪) ಮೂರನೇ ಆವೃತ್ತಿಯ ಸೈದ್ಧಾಂತಿಕ [[ಅರ್ಥಶಾಸ್ತ್ರ]]ದ ಅಂಶಗಳು.
ವಾಕರ್ ಮತ್ತು ವ್ಯಾನ್ ಡಾಲ್ ಅವರು ಕ್ರೈಯರ್ ಪದದ ಜಾಫೆಯ ಅನುವಾದವನ್ನು 'ತಲೆಮಾರುಗಳ ಓದುಗರನ್ನು ದಾರಿತಪ್ಪಿಸಿದ ಮಹತ್ವದ ದೋಷ' ಎಂದು ವಿವರಿಸುತ್ತಾರೆ.<ref>Catalogue record at https://catalogue.nla.gov.au/Record/2018624.</ref>
====ಆನ್ಲೈನ್ ಮತ್ತು ನಕಲು ಆವೃತ್ತಿಗಳು====
*ಆನ್ಲೈನ್: {{cite book |last1=ವಾಲ್ರಾಸ್ |first1=ಲಿಯಾನ್ |title=ಎಲಿಮೆಂಟ್ಸ್ ಡಿ'ಇಕಾನಮಿ ಪಾಲಿಟಿಕ್ ಪ್ಯೂರ್, ಉ ಥಿಯೋರಿ ಡೆ ಲಾ ರಿಚೆಸ್ಸೆ ಸೋಶಿಯಲ್ |date=೧೮೭೪ |publisher=ಎಲ್. ಕೊರ್ಬಾಜ್ ಮತ್ತು ಸಿ; [ಇತ್ಯಾದಿ, ಇತ್ಯಾದಿ] |url=https://archive.org/details/lmentsdconomiep01walrgoog |access-date=17 August 2018 |language=fr}}
*ನಕಲು: ಅಗ್ಗದ ಛಾಯಾಗ್ರಹಣದ ಮರುಮುದ್ರಣಗಳನ್ನು {{mono|facsimilepublisher.com}} ನಿಂದ ತಯಾರಿಸಲಾಗಿದೆ.
ಇವೆರಡೂ "ಮೊದಲ" ಆವೃತ್ತಿಯಿಂದ ಮಾಡಲ್ಪಟ್ಟಿವೆ ಮತ್ತು ವಿವರಣೆಗಳಿಗೆ ಸಂಬಂಧಿಸಿದಂತೆ ದೋಷಯುಕ್ತವಾಗಿವೆ. ಮೂಲ ಅಂಕಿಅಂಶಗಳನ್ನು ಮಡಿಸುವ ಫಲಕಗಳಾಗಿ ಸೇರಿಸಲಾಯಿತು (ಬಹುಶಃ ಪ್ರತಿ "ಫ್ಯಾಸಿಕ್ಯೂಲ್" ನ ಕೊನೆಯಲ್ಲಿ). ಆನ್ಲೈನ್ ಆವೃತ್ತಿಯು ಫಿಗ್ಸ್ ೩, ೪, ೧೦ ಮತ್ತು ೧೨ ಅನ್ನು ಮಾತ್ರ ಒಳಗೊಂಡಿದೆ ಆದರೆ ನಕಲು ಚಿತ್ರಗಳು ೫ ಮತ್ತು ೬ ಅನ್ನು ಮಾತ್ರ ಒಳಗೊಂಡಿದೆ.
===ಇತರ ಕೆಲಸಗಳು===
*ಫ್ರಾನ್ಸಿಸ್ ಸೇವರ್, ೧೮೫೮.
*"ಡೆ ಲಾ ಪ್ರಾಪ್ರಿಯೆಟ್ ಇಂಟೆಲೆಕ್ಯುಲ್ಲೆ", ೧೮೫೯, ಜರ್ನಲ್ ಡೆಸ್ ಎಕನಾಮಿಸ್ಟ್ಸ್.
*{{cite book |last1=ವಾಲ್ರಾಸ್ |first1=ಲಿಯಾನ್ |title=ರಾಜಕೀಯ ಆರ್ಥಿಕತೆ ಮತ್ತು ನ್ಯಾಯ: ವಿಮರ್ಶಾತ್ಮಕ ಪರೀಕ್ಷೆ ಮತ್ತು ಪಿಜೆ ನ ಆರ್ಥಿಕ ಸಿದ್ಧಾಂತಗಳ ನಿರಾಕರಣೆ. ಪ್ರೌಧೋನ್, ಸಾಮಾಜಿಕ ಪ್ರಶ್ನೆಯ ಅಧ್ಯಯನಕ್ಕೆ ಒಂದು ಪೀಠಿಕೆಗೆ ಮುಂಚಿತವಾಗಿ |date=೧೮೬೦ |publisher=ಗುಯಿಲಮಿನ್ |location=ಫ್ಯಾರಿಸ್ |url=https://archive.org/details/lconomiepolitiq00walrgoog |access-date=17 August 2018 |language=fr}}
*"ಪ್ಯಾರಾಡಾಕ್ಸ್ ಎಕನಾಮಿಕ್ಸ್ I", ೧೮೬೦, ಜರ್ನಲ್ ಡೆಸ್ ಎಕನಾಮಿಸ್ಟ್ಸ್.
*"ಥಿಯೋರಿ ಕ್ರಿಟಿಕ್ ಡಿ ಎಲ್ ಇಂಪಾಟ್", ೧೮೬೧.
*ಡೆ ಎಲ್ ಇಂಪಾಟ್ ಡಾನ್ಸ್ ಲೆ ಕ್ಯಾಂಟನ್ ಡಿ ವಾಡ್, ೧೮೬೧.
*{{cite book |last1=ವಾಲ್ರಾಸ್ |first1=ಲಿಯಾನ್ |title=ಲೆಸ್ ಅಸೋಸಿಯೇಷನ್ಸ್ ಪಾಪ್ಯುಲೇರ್ಸ್ ಡಿ ಕನ್ಸೋಮೇಶನ್, ಡಿ ಪ್ರೊಡಕ್ಷನ್ ಮತ್ತು ಡಿ ಕ್ರೆಡಿಟ್ |date=೧೮೬೫ |publisher=ಡೆಂಟು |location=ಫ್ಯಾರಿಸ್ |url=https://archive.org/details/lesassociations00walrgoog |access-date=17 August 2018 |language=fr}}
*"ಸ್ಟಾಕ್ ಮಾರ್ಕೆಟ್ ಅಂಡ್ ಕ್ರೆಡಿಟ್", ೧೮೬೭, ಪ್ಯಾರಿಸ್ ಗೈಡ್.
*{{cite book |last1=ವಾಲ್ರಾಸ್ |title=ಸಾಮಾಜಿಕ ಆದರ್ಶಕ್ಕಾಗಿ ಹುಡುಕಿ: ಪ್ಯಾರಿಸ್ನಲ್ಲಿ (ಫ್ರೆಂಚ್ನಲ್ಲಿ) ಸಾರ್ವಜನಿಕ ಪಾಠಗಳನ್ನು ಕಲಿಸಲಾಗುತ್ತದೆ |date=೧೮೬೮ |publisher=ಗುಯಿಲಮಿನ್ |location=ಪ್ಯಾರಿಸ್ |url=https://archive.org/details/recherchedelida00walrgoog |access-date=17 August 2018 |language=fr}}
*"ಮ್ಯಾಂಚೆಸ್ಟರ್ನಲ್ಲಿನ ಪ್ರೊಫೆಸರ್ ಶ್ರೀ ಜೆವೊನ್ಸ್ ಮತ್ತು ಲೌಸನ್ನೆಯಲ್ಲಿನ ಪ್ರೊಫೆಸರ್ ಶ್ರೀ ವಾಲ್ರಾಸ್ ನಡುವಿನ ಪತ್ರವ್ಯವಹಾರ", ೧೮೭೪, ಜರ್ನಲ್ ಆಫ್ ಎಕನಾಮಿಸ್ಟ್ಸ್.
*{{cite book |last1=ವಾಲ್ರಾಸ್ |first1=ಲಿಯಾನ್ |title=ವಿತ್ತೀಯ ಮಾನದಂಡದ ಸ್ಥಿರ ಮೌಲ್ಯದ ಮೇಲೆ |date=೧೮೮೨ |location=ಪ್ಯಾರಿಸ್ |url=https://archive.org/details/delafixitdevale00walrgoog |access-date=17 August 2018 |language=fr}}
*"ಅನ್ ನುವೊ ರಾಮೋ ಡೆಲ್ಲಾ ಮ್ಯಾಥೆಮ್ಯಾಟಿಕಾ. ಡೆಲ್ ಅಪ್ಲಿಕೇಶನ್ ಡೆಲ್ಲೆ ಮ್ಯಾಥಮ್ಯಾಟಿಕ್ ಆಲ್' ಎಕನಾಮಿಯಾ ಪೊಲಿಟಿಕಾ", ೧೮೭೬, ಜಿಯೋರ್ನೇಲ್ ಡೆಗ್ಲಿ ಎಕನಾಮಿಸ್ಟಿ.
*ಸಾಮಾಜಿಕ ಸಂಪತ್ತಿನ ಗಣಿತದ ಸಿದ್ಧಾಂತ, ೧೮೮೩.
*"ಲಿಯಾನ್ ವಾಲ್ರಾಸ್ ಅವರಿಂದ ಆತ್ಮಚರಿತ್ರೆಯ ಸೂಚನೆ", ೧೮೯೩.
*ಸಾಮಾಜಿಕ ಆರ್ಥಿಕ ಅಧ್ಯಯನಗಳು; ಸಾಮಾಜಿಕ ಸಂಪತ್ತಿನ ವಿತರಣೆಯ ಸಿದ್ಧಾಂತ, ೧೮೯೬.
*ಅನ್ವಯಿಕ ರಾಜಕೀಯ ಆರ್ಥಿಕತೆಯ ಅಧ್ಯಯನಗಳು; ಸಾಮಾಜಿಕ ಸಂಪತ್ತಿನ ಉತ್ಪಾದನೆಯ ಸಿದ್ಧಾಂತ, ೧೮೯೮.
*"ಥಿಯರಿ ಆಫ್ ಕ್ರೆಡಿಟ್", ೧೮೯೮, ರೆವ್ಯೂ ಡಿ'ಕೊನಾಮಿ ಪಾಲಿಟಿಕ್.
*"ಪರಿಚಲನೆಯ ಸಮೀಕರಣಗಳ ಮೇಲೆ", ೧೮೯೯, ಜಿಯೋರ್ನೇಲ್ ಡೆಗ್ಲಿ ಎಕನಾಮಿಸ್ಟಿ
*"ಕರ್ನೋಟ್ ಮತ್ತು ಗಣಿತದ ಅರ್ಥಶಾಸ್ತ್ರ", ೧೯೦೫, ಗೆಜೆಟ್ ಡಿ ಲೌಸನ್ನೆ.
*"ಸಾಮಾಜಿಕ ನ್ಯಾಯ ಮತ್ತು ಮುಕ್ತ ವ್ಯಾಪಾರದ ಮೂಲಕ ಶಾಂತಿ", ೧೯೦೭, ಕಾರ್ಮಿಕ ಶಾಸನದ ಪ್ರಾಯೋಗಿಕ ಪ್ರಶ್ನೆಗಳು.
*ರಾಜ್ಯ ಮತ್ತು ರೈಲ್ವೆ (೧೮೭೫).
*"ಲಿಯೋನ್ ವಾಲ್ರಾಸ್, ಆಟೋಬಯೋಗ್ರಫಿಯಾ", ೧೯೦೮, ಜಿಯೋರ್ನೇಲ್ ಡೆಗ್ಲಿ ಎಕನಾಮಿಸ್ಟಿ.
*"ರಾಜಕೀಯ ಆರ್ಥಿಕತೆಯ ಪ್ರಾರಂಭಿಕ, ಎ.ಎ. ವಾಲ್ರಾಸ್", ೧೯೦೮, ಲಾ ರೆವ್ಯೂ ಡು ಮೊಯಿಸ್.
*"ಎಕನಾಮಿಕ್ ಅಂಡ್ ಮೆಕ್ಯಾನಿಕಲ್", ೧೯೦೯, ವಾಡೋಯಿಸ್ ಸೊಸೈಟಿ ಆಫ್ ನ್ಯಾಚುರಲ್ ಸೈನ್ಸಸ್ ಬುಲೆಟಿನ್
*ಲಿಯೋನ್ ವಾಲ್ರಾಸ್ ಮತ್ತು ಸಂಬಂಧಿತ ಪತ್ರಿಕೆಗಳ ಪತ್ರವ್ಯವಹಾರ (ಸಂಪಾದಿತ ವಿಲಿಯಂ ಜಾಫೆ, ೩ ಸಂಪುಟಗಳು.), ೧೯೬೫.
==ಸಹ ನೋಡಿ==
*[[:fr:Léon Walras|ವಿಕಿಪೀಡಿಯಾ ಫ್ರಾನ್ಸ್ನಲ್ಲಿ ಲಿಯಾನ್ ವಾಲ್ರಾಸ್]]
*[[:en:Walras's law|ವಾಲ್ರಾಸ್ ಕಾನೂನು]]
*[[:en:Walrasian auction|ವಾಲ್ರಾಸಿಯನ್ ಹರಾಜು]]
*[[:en:General equilibrium|ಸಾಮಾನ್ಯ ಸಮತೋಲನ]]
*[[:en:Cost the limit of price|ಬೆಲೆಯ ಮಿತಿಯನ್ನು ವೆಚ್ಚ ಮಾಡಿ]]
*[[:en:Progressive theory of capital|ಬಂಡವಾಳದ ಪ್ರಗತಿಶೀಲ ಸಿದ್ಧಾಂತ]]
==ಉಲ್ಲೇಖಗಳು==
{{reflist}}
==ಹೆಚ್ಚಿನ ಓದುವಿಕೆ==
* ಜಾಫೆ, ವಿಲಿಯಂ, ಮತ್ತು ಡೊನಾಲ್ಡ್ ಎ. ವಾಕರ್ (ಇಡಿ.) (೧೯೮೩). ''ಎಸ್ಸೇಸ್ ಆನ್ ವಾಲ್ರಾಸ್''. ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.
* ಮೊರಿಶಿಮಾ, ಮಿಚಿಯೊ (೧೯೭೭). ''ವಾಲ್ರಾಸ್ ಅರ್ಥಶಾಸ್ತ್ರ: ಬಂಡವಾಳ ಮತ್ತು ಹಣದ ಶುದ್ಧ ಸಿದ್ಧಾಂತ''. ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.
* ಮೆಡೆಮಾ ಎಸ್.ಜಿ. ಮತ್ತು ಸ್ಯಾಮ್ಯುಯೆಲ್ಸ್ ಡಬ್ಲ್ಯು.ಜೆ. (೨೦೦೩). "ಆರ್ಥಿಕ ಚಿಂತನೆಯ ಇತಿಹಾಸ: ಓದುಗ" ರೂಟ್ಲೆಡ್ಜ್, ಲಂಡನ್ ಮತ್ತು ನ್ಯೂಯಾರ್ಕ್.
==ಬಾಹ್ಯ ಕೊಂಡಿಗಳು==
{{Wikiquote}}
* [https://web.archive.org/web/20051025052836/http://cepa.newschool.edu/het/profiles/walras.htm Biography and major works]
* {{Cite encyclopedia |title=Leon Walras (1834–1910) |url=http://www.econlib.org/library/Enc/bios/Walras.html |encyclopedia=The Concise Encyclopedia of Economics |edition=2nd |series=Library of Economics and Liberty |publisher=Liberty Fund |year=2008 }}
* {{Internet Archive author |sname= Léon Walras}}
{{Interwikineeded}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
hvrqu4skqn3mz34clpz9ghr3a1iq06s
ಭೋಪಾಲ್–ಬಿಲಾಸ್ಪುರ್ ಎಕ್ಸ್ಪ್ರೆಸ್
0
71388
1384176
1357490
2026-08-24T04:53:24Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384176
wikitext
text/x-wiki
[[ಚಿತ್ರ:BPL-BSP_Express.jpg|thumb|right]]
ಭೋಪಾಲ್-ಬಿಲಾಸ್ಪುರ ಎಕ್ಸ್ಪ್ರೆಸ್ / ಪ್ಯಾಸೆಂಜರ್, ಅಥವಾ 'ಬಿಲಾಸ್ಪುರ', ಒಂದು ಎಕ್ಸ್ಪ್ರೆಸ್ ರೈಲ್ ಆಗಿದ್ದು ಇದು ಭೋಪಾಲ್ ರೇಲ್ವೇ ಜಂಕ್ಶನ್ ಭೋಪಾಲ್ ನಗರ ಇಲ್ಲಿಂದ ಚತ್ತೀಸ್ಗಡದ ಬಿಲಾಸ್ಪುರದ ನಡುವೆ ಚಲಿಸುತ್ತದೆ.
==ಸಂಖ್ಯೆ ಮತ್ತು ನಾಮಕರಣ==
ಬಿಲಾಸ್ಪುರ ಛತ್ತೀಸ್ಗಢರಿಂದ, [[ಭೋಪಾಲ್]] ಗೆ -ರೈಲ್ ಸಂಕ್ಯೆ18236 ಮತ್ತು ಭೋಪಾಲ್ ರಿಂದ ಬಿಲಾಸ್ಪುರ, ಛತ್ತೀಸ್ಗಢ ಗೆ - ರೈಲು 18235 ಸಂಕ್ಯೆ.
ಎರಡೂ ರೈಲು ಸಾಮಾನ್ಯವಾಗಿ ಬಿಲಾಸ್ಪುರ ಎಂದು ಕರೆಯಲಾಗುತ್ತದೆ ಕಾರಣ ಎರೆಡೂ ರೈಲುಗಳ ಗುರಿ ಮೂಲದ ನಗರದ ಹೆಸರು ಒಂದೇ ಆಗಿರುವುದು.
==ಆಗಮನ ಮತ್ತು ನಿರ್ಗಮನ ಮಾಹಿತಿ.==
ರೈಲು ಎರಡೂ ಬದಿಗಳಿಂದ ದೈನಂದಿನ ಕಾರ್ಯನಿರ್ವಹಿಸುತ್ತದೆ. ರೈಲು ಸಂಖ್ಯೆ 18235, 08:00 ಗಂಟೆಗಳ ಪ್ರತಿದಿನ ಭೋಪಾಲ್ ಜಂಕ್ಷನ್ ಇಂದ ಹೊರಡುತ್ತದೆ ಅದೇ ಹೊರಡುವಾಗ ರೈಲು ಸಂಖ್ಯೆ 18236 17:30 ಗಂಟೆಗಳ ನಲ್ಲಿ ಭೋಪಾಲ್ ನಲ್ಲಿ [[ಭೋಪಾಲ್]] ನಿಶತ್ಪುರ ರೈಲು ನಿಲ್ದಾಣದ ಅಲ್ಲಿಗೆ ಬರುತ್ತ್ದೆ.<ref>{{cite web|url=http://indiarailinfo.com/train/arrdephistory/arrival-departure-history-bhopal-bilaspur-express-18235-bpl-to-bsp/215/12/182|title= Bhopal–Bilaspur Express Arrival Information |publisher= indiarailinfo.com|accessdate=2015-08-14}}</ref>
==ರೂಟ್ ಅಂಡ್ ಸ್ಟಾಪ್ಸ್==
(ಭೋಪಾಲ್ - ಬಿಲಾಸ್ಪುರ್) ಎಕ್ಸ್ಪ್ರೆಸ್ ರೂಟ್ ಮ್ಯಾಪ್
ರೈಲು ಹೆಚ್ಚು 63 ತಂಗುತ್ತಾ, ಬೀನಾ-ಕಟ್ನಿ ರೈಲು ಮಾರ್ಗದಲ್ಲಿ ಹರಿಯುತ್ತದೆ. ನಗರದ ರೈಲು ನಿಲ್ದಾಣಗಳು ಜೊತೆಗೆ ಉಪನಗರ ರೈಲ್ವೆ ನಿಲ್ದಾಣಗಳಲ್ಲಿ ನಿಲ್ಲಿಸುತ್ತದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಸೇರಿವೆ:<ref>{{cite web |url=http://www.cleartrip.com/trains/18235 |title=Bhopal–Bilaspur Express Halts |publisher=cleartrip.com |accessdate=2015-08-14 |archive-date=2013-12-30 |archive-url=https://web.archive.org/web/20131230233758/http://www.cleartrip.com/trains/18235 |url-status=dead }}</ref>
* [[ಭೋಪಾಲ್ ಜಂಕ್ಶನ್]]
* ಭೋಪಾಲ್ ನಿಶತ್ಪುರ
* ಭೋಪಾಲ್ ಸುಖ್ಸೇವಾಣಗರ್
* ಭೋಪಾಲ್ ದೇವಾಂಗಂಜ್
* ಸಲಮತ್ಪುರ್
* ಸಂಚಿ
* ವಿದಿಶಾ
* ಗುಲಬ್ಗಂಜ್
* ಗಂಜ್ ಬಾಸೋದ
* ಕಲ್ಹಾರ್
* ಮಂದಿ ಬಮೋರಾ
* ಬೀನ ಜಂಕ್ಶನ್
* ಮಾಲ್ಖೇದಿ
* ಖುರೈ ಬಘೋರ
* ಖುರೈ
* ಖುರೈ ಸುಮರೇರಿ
* ಜೇರುವಾಖೇಡ
* ಇಸರ್ವರ
* ಸ್ಯೂಮರ್
* ನಾರಿಯಾಲಿ
* ಸಾಗೋರ್ ರತೋನಾ
* ಸಾಗೋರ್
* ಸಾಗೋರ್ ಮಾಕ್ರೋನಿಯ
* ಸಾಗೋರ್ ಗಣೇಶ್ಗಂಜ್
* ಪಾತರಿಯ
* ಲಿಧೋರ ಖುರ್ಡ್
* ಗೀರ್ವರ್
* ಅಸ್ಲಾಣ
* ದಾಮೋ
* ದಾಮೋ ಬಂಡಕ್ಪೂರ್
* ಕುಂದಾಲ್ಪುರ್
* ಸಲೈಯ
* ಸಗೋಣಿ
* ಕತ್ನಿ
* ನೌರೋಜ಼ಾಬಾದ್
* ಬೀರ್ಸಿಂಘ್ಪುರ್
* ಉಮರಿಯ
* ಶಾಹ್ದೊಳ್
* ಅನುಪ್ಪೂರ್ ಜಂಕ್ಶನ್
* ಭನ್ವರ್ ಟಾಂಕ್
* ರೂಪಂಡ್
* ಬಿಲಾಸ್ಪುರ್ ಜಂಕ್ಶನ್
==ಕೋಚ್ ಕಾಂಪೋಸಿಟ್==
ರೈಲು ಪ್ರಯಾಣಿಕರ <ref>{{cite web|url=http://www.indianrail.gov.in |title=Welcome to Indian Railway Passenger reservation Enquiry |publisher=Indianrail.gov.in |date= |accessdate=2015-08-14}}</ref> ಒಂದಾಗಿದೆ ಮತ್ತು ಹವಾನಿಯಂತ್ರಣ ತರಬೇತುದಾರ ಹೊಂದಿಲ್ಲ.
ಸರಾಸರಿ ವೇಗ ಮತ್ತು ಕಂಪನ
ನೋ.18235 ರೈಲು [[ಭೋಪಾಲ್]]- ಬಿಲಾಸ್ಪುರ ಎಕ್ಸ್ಪ್ರೆಸ್ ಖುರೈ ರೈಲು ನಿಲ್ದಾಣ ತನಕ ಭೋಪಾಲ್ ಜಂಕ್ಷನ್ ಗೆ 54 ಕಿಮೀ / ಗಂ ಸರಾಸರಿ ವೇಗದಲ್ಲಿ ಮಾತ್ರ ಚಲಿಸುತ್ತದೆ. ನಂತರ ಬಿಲಾಸ್ಪುರ ತನಕ ಖುರೈ ಸುಮರೇರಿ (ಖುರೈ ಉಪನಗರ ರೈಲು ನಿಲ್ದಾಣ), ಛತ್ತೀಸ್ಗಢ, ಅದರ ಸರಾಸರಿ ವೇಗ 40 ಕಿಮೀ / ಗ ಗೆ ಕಡಿಮೆ.
ಬಿಲಾಸ್ಪುರ ನೋ.18236 ರೈಲು - ಭೋಪಾಲ್ ಪ್ಯಾಸೆಂಜರ್ ಕೇವಲ 34 ಕಿಮೀ / ಗಂ ಸರಾಸರಿ ವೇಗದಲ್ಲಿ ಭೋಪಾಲ್ ತನಕ ಪ್ರತಿಯೊಂದು ನಿಲ್ದಾಣದಲ್ಲಿ ನಿಲ್ಲಿಸುತ್ತದೆ ಒಂದು ಪ್ರಯಾಣಿಕರ ರೈಲು.
ರೈಲು 23 ಗಂಟೆಗಳಲ್ಲಿ 720 ಕಿ.ಮೀ. ಅದರ ಒಟ್ಟು ದೂರವನ್ನು ಆವರಿಸುವುದು ಎರಡೂ ನಗರಗಳಲ್ಲಿ ಪ್ರತಿದಿನ ಕಾರ್ಯನಿರ್ವಹಿಸುತ್ತದೆ.
==ಸ್ಲಿಪ್ ಸೇವೆ (ಲಿಂಕ್ ಎಕ್ಸ್ಪ್ರೆಸ್)==
* 18229/18230 [[ಭೋಪಾಲ್]] - ಚಿರ್ಮಿರಿ ಪ್ಯಾಸೆಂಜರ್
* ಬಿಲಾಸ್ಪುರ ಗೆ ಭೋಪಾಲ್ ಇತರ ರೈಲುಗಳು<ref>{{cite web |url=http://www.bhopal.com/ |title=Official site |publisher=bhopal.com |date= |accessdate=2015-08-14 |archive-date=2013-12-18 |archive-url=https://web.archive.org/web/20131218214224/http://www.bhopal.com/ |url-status=dead }}</ref>
* [[ಮಹಾನದಿ ಎಕ್ಸ್ಪ್ರೆಸ್]] (ರದ್ದುಗೊಳಿಸಲಾಗಿದೆ)
* [[ನರ್ಮದಾ ಎಕ್ಸ್ಪ್ರೆಸ್]]
* [[ಅಮರಕಾಂತಕ್ ಎಕ್ಸ್ಪ್ರೆಸ್]]
* [[ಗೊಂಡ್ವಾನ ಎಕ್ಸ್ಪ್ರೆಸ್]]
* [[ಚ್ಚಾಗ್ಗಿತ್ಸಾರ್ಹ್ ಎಕ್ಸ್ಪ್ರೆಸ್]]
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ರೈಲ್ವೆ ಇಲಾಖೆ]]
[[ವರ್ಗ:ರೈಲುಗಳು]]
6mp08yagwh2pxwha5weq1g1t8rzuon6
ವೃತ್ತಿಪರ ನೀತಿಶಾಸ್ತ್ರ
0
78951
1384253
1364231
2026-08-24T11:14:50Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384253
wikitext
text/x-wiki
[[File:HippocraticOath.jpg|thumb|ಹಿಪ್ಪೋಕ್ರಾಟಿಕ್ ಪ್ರಮಾಣವಚನ]]
[[ವೃತ್ತಿ|ವೃತ್ತಿಪರ]] ನೀತಿಶಾಸ್ತ್ರ ವೃತ್ತಿಪರರ ನಿರೀಕ್ಷಿತ ವರ್ತನೆಯ, ವೈಯಕ್ತಿಕ, ಸಾಂಸ್ಥಿಕ ಮತ್ತು ಕಾರ್ಪೊರೇಟ್ ಗುಣಮಟ್ಟವನ್ನು ಒಳಗೊಂಡಿರುತ್ತದೆ.<ref>[http://www.architecture.com/Files/RIBAProfessionalServices/ProfessionalConduct/Constitution/CodeOfConduct/2005RIBACodeOfProfessionalConduct.pdf Royal Institute of British Architects - Code of professional conduct]</ref>
ಪದ ವೃತ್ತಿಪರತೆ ಎಂಬುದು ಮೂಲತಃ ಧರ್ಮದ ಪದ್ಧತಿಯ ಪ್ರತಿಜ್ಞೆಗಳಿಗೆ ಅನ್ವಯಿಸಲಾಗುತ್ತಿತ್ತು. ಪದ ಜಾತ್ಯತೀತಗೊಳಿಕೆಗೆ ಮತ್ತು ಮೂರು ಕಲಿತ ವೃತ್ತಿಗಳಾದ ದೇವತಾಶಾಸ್ತ್ರ, ಕಾನೂನು, ಮತ್ತು ವೈದ್ಯಕೀಯ ಅನ್ವಯಿಸಲಾಯಿತು.<ref>{{Cite web|url = http://www.co.wise.tx.us/constable/Downloads/Professionalism%20and%20Ethics.pdf|title = Professionalism and Ethics|date = |access-date = |website = |publisher = |last = |first = |archive-date = 2016-07-05|archive-url = https://web.archive.org/web/20160705224436/http://www.co.wise.tx.us/constable/Downloads/Professionalism%20and%20Ethics.pdf|url-status = dead}}</ref>ಇದೇ ಸಮಯದಲ್ಲಿ ಪದ ವೃತ್ತಿಪರತೆ ಮಿಲಿಟರಿ ವೃತ್ತಿಗೆ ಕೂಡ ಬಳಸಲಾಯಿತು. ವೃತ್ತಿಪರರು ಮತ್ತು ಅಂಗೀಕರಿಸಲ್ಪಟ್ಟ ವೃತ್ತಿಗಳಲ್ಲಿ ಕೆಲಸ ಮಾಡುವವರಿಗೆ ವಿಶೇಷ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿರುತ್ತಾರೆ. ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವಾಗ ಹೇಗೆ ಈ ಜ್ಞಾನದ ಬಳಕೆಯನ್ನು ನಿರ್ಣಯಿಸಬೇಕು ಎಂಬುದು ಒಂದು ನೈತಿಕ ವಿಷಯವನ್ನಾಗಿ ಪರಿಗಣಿಸುವುದನ್ನು ವೃತ್ತಿಪರ ನೀತಿಶಾಸ್ತ್ರ ಎಂದು ಕರೆಯಲಾಗುತ್ತದೆ.<ref>Ruth Chadwick (1998). Professional Ethics. In E. Craig (Ed.), Routledge Encyclopedia of Philosophy. London: Routledge. Retrieved October 20, 2006, from http://www.rep.routledge.com/article/L077</ref>
ವೃತ್ತಿಪರರು ಸಾಮಾನ್ಯ ಸಾರ್ವಜನಿಕರು ಸೂಕ್ತ ತರಭೇತಿ ಪಡೆದಿಲ್ಲದಿರುವ ಕಾರಣ, ಅವರಿಗಾಗದಿರುವ ಸಂದರ್ಭಗಳಲ್ಲಿ ತಮ್ಮ ಕೌಶಲಗಳನ್ನು ಅನ್ವಯಿಸುತ್ತಾ ಮತ್ತು ತಿಳಿವಳಿಕೆಯುಳ್ಳ ತೀರ್ಮಾನ ತೆಗೆದುಕೊಳ್ಳುವತ್ತ ತೀರ್ಮಾನಗಳನ್ನು ಮಾಡುವುದರಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತಾರೆ.<ref>Caroline Whitbeck, "Ethics in Engineering Practice and Research" Cambridge University Press, 1998 page 40</ref> ವೈದ್ಯಕೀಯ ವೈದ್ಯರು ಇಲ್ಲಿಯವರೆಗೂ ಅಂಟಿಕೊಂಡಿರುವ ಹಿಪೊಕ್ರೆಟಿಕ್ ಪ್ರಮಾಣವು ವೃತ್ತಿಪರ ನೀತಿಶಾಸ್ತ್ರಕ್ಕೆ ಆರಂಭಿಕ ಉದಾಹರಣೆಗಳಲ್ಲಿ ಒಂದು.
==ಅ೦ಗಗಳು==
ಕೆಲವು ವೃತ್ತಿಪರ ಸಂಸ್ಥೆಗಳು ತಮ್ಮ ನೀತಿಸಂಹಿತೆಯ ಕ್ರಮಗಳನ್ನು ಅನೇಕ ವಿಭಿನ್ನ ಅಂಗಗಳ ಪ್ರಕಾರವಾಗಿ ನಿರೂಪಿಸುವವು.<ref>{{Cite web |url=http://www.rics.org/site/download_feed.aspx?fileID=6309&fileExtension=PDF |title=RICS- MAINTAINING PROFESSIONAL AND ETHICAL STANDARDS |access-date=2016-03-13 |archive-date=2011-12-16 |archive-url=https://web.archive.org/web/20111216090731/http://www.rics.org/site/download_feed.aspx?fileID=6309&fileExtension=PDF |url-status=dead }}</ref> ಸಾಮಾನ್ಯವಾಗಿ ಅವುಗಳೆಂದರೆ:
# ಪ್ರಾಮಾಣಿಕತೆ
# ಸಮಗ್ರತೆ
# ಪಾರದರ್ಶಕತೆ
# ಹೊಣೆಗಾರಿಕೆ
# ಗೋಪ್ಯತೆ
# ವಸ್ತುನಿಷ್ಠತೆ
# ಗೌರವಪೂರ್ಣತೆ
# ಕಾನೂನು ವಿಧೇಯತೆ
# ನಿಷ್ಠೆ
==ಅಳವಡಿಕೆ==
ಹೆಚ್ಚಿನ ವೃತ್ತಿಪರರು ತಮ್ಮ ಗ್ರಾಹಕರ ಶೋಷಣೆಯನ್ನು ತಪ್ಪಿಸಲು ಮತ್ತು ತಮ್ಮ ವೃತ್ತಿಯ ಸಮಗ್ರತೆಯನ್ನು ಉಳಿಸಿಕೊಳ್ಳಲು ವೃತ್ತಿಯ ಸದಸ್ಯರುಗಳು ಪಾಲಿಸುವಂತೆ ಮಾಡಲು ಆಂತರಿಕವಾಗಿ ಆಚರಣೆಯ ನಿಯಮಗಳನ್ನು ಜಾರಿಗೆ ತರುವರು. ಇದು ಕಕ್ಷಿದಾರರಿಗೆ ಅನುಕೂಲವಾಗುವುದಲ್ಲದೆ ವೃತ್ತಿಗೆ ಸೇರಿದ ಎಲ್ಲರಿಗೂ ಒಳಿತಾಗುವುದು. ಶಿಸ್ತಿನ ಕ್ರಮಗಳು ನಡವಳಿಕೆಯ ಒಂದು ಮಾನದಂಡವನ್ನು ನಿರೂಪಿಸಲು ವೃತ್ತಿಗೆ ಅನುಮತಿ ಕೊಡುವುದು, ಅಲ್ಲದೆ ಪ್ರತಿಯೊಬ್ಬ ವೃತ್ತಿಪರರಿಗೆ ಮಾನದಂಡವನ್ನು ತಲುಪಲು ಖಚಿತಪಡಿಸುವುದು. ಅದರಂತೆ ಆಚರಣೆಯಲ್ಲಿ ತರದಿದ್ದರೆ ವೃತ್ತಿಪರ ಸಂಸ್ಥೆಗಳಿಂದ ಶಿಸ್ತಿಗೆ ಒಳಪಡುವವು. ಇವುಗಳು ಸ್ವಲ್ಪವೇ ನೀತಿವಂತರಾಗಿ ಅಳಕಿರುವ ವ್ಯವಹಾರದಲ್ಲಿ ದುರ್ಬಲಗೊಳಿಸುವವರಿಂದ ವೃತ್ತಿಪರರು ಆತ್ಮಸಾಕ್ಷಿಯಿಂದ ಜ್ಞಾನದಲ್ಲಿ ಕೆಲಸ ಮಾಡಲು ಬಿಡುವವು. ಅಲ್ಲದೆ ಇದು ವೃತ್ತಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಿಕೊಳ್ಳುವುದು, ಸಾರ್ವಜನಿಕರನ್ನು ಪ್ರೋತ್ಸಾಹಿಸುತ್ತಾ ಅವರ ಸೇವೆಗಳನ್ನು ಪಡೆದುಕೊಳ್ಳುವುದು ಮುಂದುವರೆಯುವುದು.
==ಆಂತರಿಕ ನಿಯಂತ್ರಣ==
ಕೆಲವು ಪ್ರಕರಣಗಳಲ್ಲಿ ವೃತ್ತಿಪರ ಸಂಸ್ಥೆಗಳು ತಮ್ಮ ಸ್ವಂತ ನೀತಿ ಸಂಹಿತೆಗಳನ್ನು ನಿಯಂತ್ರಿಸುತ್ತವೆಯೋ ಆ ಸಂಸ್ಥೆಗಳು ಸ್ವಯಂ ಮಾಡಿಕೊಳ್ಳುವವರಂತಾಗಿ ಪಕ್ಷದ್ರೋಹಿ ಸದಸ್ಯರುಗಳ ಜೊತೆ ವ್ಯವಹಾರ ಮಾಡುವಾಗ ತಮ್ಮ ಸ್ವಂತ ನೀತಿ ಸಂಹಿತೆ ಕ್ರಮಗಳನ್ನು ಅನುಸರಿಸದೆ ವಿಫಲರಾಗುವರು. ಈ ವಿಷಯವು ಅವರು ಸಂಪೂರ್ಣವಾಗಿ ಒಂದು ಜ್ಞಾನದ ಕ್ಷೇತ್ರದಲ್ಲಿ ಹಿಡಿತವನ್ನು ಹೊಂದಿರುತ್ತಾರೋ ಆ ವೃತ್ತಿಯಲ್ಲಿ ಸಂಪೂರ್ಣವಾಗಿ ಸರಿಯಾಗಿರುವುದು. ಉದಾಹರಣೆಗೆ ಇತ್ತೀಚಿನವರೆಗೂ ತಮ್ಮ ಕಾನೂನಿನ ಪ್ರಕರಣ ಮತ್ತು ಶಾಸನದಿಂದ ಹೊರಗಿರುವ ತಮ್ಮ ವೃತ್ತಿಗೆ ಸಂಬಂಧಿತ ವಿಷಯಗಳ ಮೇಲೆ ವೃತ್ತಿಪರ ಒಮ್ಮತತೆಯನ್ನು ಇಂಗ್ಲೀಷ್ ನ್ಯಾಯಾಲಯಗಳು ತಡೆಹಿಡಿದಿದ್ದವು.<ref>Margaret Brazier, ‘’Medicine, Patients and the Law’’, Penguin, 1987 page 147</ref> ವೃತ್ತಿಪರ ಎಂದರೆ ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿರುವುದು.
==ಶಾಸನ ಬದ್ಧ ನಿಯಂತ್ರಣ==
ಬಹಳ ದೇಶಗಳಲ್ಲಿ ವೃತ್ತಿಪರ ನೀತಿಯ ಮಾನದಂಡಗಳ ಶಾಸನಬದ್ದ ನಿಯಂತ್ರಣವಿರುವುದು. ಇಂಗ್ಲೆಂಡ್ ಮತ್ತು ವೇಲ್ ನಲ್ಲಿ ನರ್ಸಿಂಗ್ ಮತ್ತು ಮಿಡ್ ವೈಫೈಯನ್ನು ನಿಯಂತ್ರಿಸುವ ಶಾಸನಬದ್ಧ ಸಂಸ್ಥೆಗಳು ಈ ಮಾನದಂಡಗಳನ್ನು ಅನುಸರಿಸಲು ವಿಫಲರಾಗುವುದೆಂದರೆ ನ್ಯಾಯಾಲಯಕ್ಕೆ ಒಂದು ವಿಷಯವಾದಂತೆ.<ref>{{Cite web |url=http://www.bristol-inquiry.org.uk/final_report/annex_a/chapter_4_15.htm |title=The Bristol Royal Infirmary inquiry-Professional regulation - nursing: the UKCC |access-date=2016-03-13 |archive-date=2012-07-29 |archive-url=https://archive.is/20120729062133/http://www.bristol-inquiry.org.uk/final_report/annex_a/chapter_4_15.htm |url-status=dead }}</ref>
==ಉದಾಹರಣೆಗಳು==
ಉದಾಹರಣೆಯೆಂದರೆ, ಕಾರಿನ ಅಪಘಾತದಲ್ಲಿ ನೊಂದವನಿಗೆ ಸಹಾಯ ಪಡೆಯಲು ಪ್ರಯತ್ನಿಸುವ ಹೊಣೆ ಓರ್ವ ಸಾಮಾನ್ಯನಾದ ನಾಗರಿಕನದ್ದಾದರೂ, ನೊಂದ ವ್ಯಕ್ತಿಗೆ ಸೂಕ್ತ ಚಿಕಿತ್ಸೆಕೊಡಿಸಲಾರದೆ ಹೋದನೆಂದು, ಆ ವ್ಯಕ್ತಿಯನ್ನು ಉಳಿಸಲು ವಿಫಲನಾದ ದಕ್ಕೆ ಹೊಣೆಗಾರನನ್ನು ಮಾಡಲು ಬರುವುದಿಲ್ಲ. ಅವರು ನಿರ್ದಿಷ್ಟ ಜ್ಞಾನದಲ್ಲಿ ಬಹುತೇಕ ಸಂಪೂರ್ಣ ಏಕಸ್ವಾಮ್ಯ ಹೊಂದಿರುವ ವೃತ್ತಿಗಳಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಇತ್ತೀಚಿನವರೆಗೂ, ಇಂಗ್ಲೀಷ್ ನ್ಯಾಯಾಲಯಗಳು ಕಾನೂನು ಮತ್ತು ಶಾಸನ ಹೊರಗೆ ಇರುವ ತಮ್ಮ ವೃತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ವೃತ್ತಿಪರ ಒಮ್ಮತದ ನಿರ್ಣಯವನ್ನು ಮುಂದೂಡುತ್ತಿದ್ದವು.<ref>Margaret Brazier, ‘’Medicine, Patients and the Law’’, Penguin, 1987 page 147</ref>
==ವಿದ್ಯಾರ್ಥಿ ನೀತಿಸಂಹಿತೆ==
ಯುವಜನರಲ್ಲಿ ಜೀವನದಲ್ಲಿ ಪ್ರೌಢ ಶಿಕ್ಷಣದ ನಂತರ ಕಾಲೇಜು ಶಿಕ್ಷಣವು ಒಂದು ಮಾನದಂಡವೆನಿಸಿದರೂ, ಕಾಲೇಜು-ವಿಶ್ವವಿದ್ಯಾಲಯಗಳು ವ್ಯಾಪಾರದಂತೆ ಆಗುತ್ತಿದೆಯೆಂದು, ವಿದ್ಯಾರ್ಥಿ ಸಮುದಾಯವು ನಿರೀಕ್ಷಿಸಿವುದು. ಇದು ಪರಿಣಾಮಕಾರಿಯಾದಲ್ಲಿ, ಜನರು ಇವುಗಳ ಬಗ್ಗೆ ಭಿನ್ನ ಅಭಿಪ್ರಾಯಗಳು ಹೊಂದಿದ್ದರೂ, ಸಮೀಕ್ಷೆಗಳು ಇದು ವಿಶ್ವವಿದ್ಯಾಲಯದ ಆಡಳಿತಗಾರರ ಗುರಿಯೆಂದು ಸೂಚಿಸುತ್ತವೆ.<ref>{{cite web|title=Are Colleges Preparing Students For The Workplace|url=http://www.thecollegesolution.com/are-colleges-preparing-students-for-the-workplace}}</ref> ಒಂದು ವ್ಯವಹಾರದ ರೀತಿಯ ವಾತಾವರಣವನ್ನು ನಿರ್ಮಿಸುವುದು ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಪದವಿ ಪಡೆದ ನಂತರ ಪ್ರೌಢಶಾಲೆಯದಂತೆ ಹೆಚ್ಚು ಅರಾಮಾಗಿರುವ ಪ್ರಕೃತಿಯಿಂದ ವ್ಯಾಪಾರ ಪ್ರಪಂಚದಲ್ಲಿ ಏನು ಬೇಕೋ ಅದರ ಕಡೆಗೆ ಸಾಗಲು ಸಹಾಯವಾಗುವುದು.
===ನೀತಿ ಸಂಹಿತೆ===
ಸೇಂಟ್ ಕ್ಸೇವಿಯರ್ ಕೋಡ್ ಮುಂತಾದ ನೀತಿ ಸಂಹಿತೆಯು, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಹೆಚ್ಚು ಮುಖ್ಯವಾಗುತ್ತಲಿದೆ.<ref>{{Cite web |url=http://www.sxu.edu/academics/resources/cie/conduct.asp |title=ಆರ್ಕೈವ್ ನಕಲು |access-date=2017-02-18 |archive-date=2016-03-04 |archive-url=https://web.archive.org/web/20160304044250/http://www.sxu.edu/academics/resources/cie/conduct.asp |url-status=dead }}</ref> ಇವುಗಳಲ್ಲಿ ಕೆಲವು ನಿಯಮಗಳು ಶೈಕ್ಷಣಿಕವನ್ನು ಆಧರಿಸಿ ಇದ್ದರೂ, ಸಿಬ್ಬಂದಿಯತ್ತ ನಿರೀಕ್ಷಿತ ಗೌರವ ಮಟ್ಟದ ವಿವರಿಸುವ ಮತ್ತು ಜೂಜಿನ ವಿಚಾರಗಳು ಮುಂತಾದ ಇನ್ನೂ ಉಳಿದವುಗಳು ಹಿಂದಿನ ವರ್ಷಗಳಿಗಿಂತ ಹೆಚ್ಚು ಆಳವಾಗಿರುವುದು.
ನೀತಿ ಸಂಹಿತೆಯು ಸ್ವದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವಾಗ ಮಾತ್ರವಲ್ಲದೇ, ವಿದೇಶದಲ್ಲಿ ಅಧ್ಯಯನ ಮಾಡುವಾಗ ಸಹ ಅನ್ವಯಿಸುವುದು, ವಿದ್ಯಾಲಯಗಳು ಬಹಳಷ್ಟು ವಿದ್ಯಾರ್ಥಿಯ ಕೈಪಿಡಿಯಲ್ಲಿ ಕಂಡುಬರುವಂತೆ ವಿದೇಶದ ಅಂತರಾಷ್ಟ್ರೀಯ ಅದ್ಯಯನ ಕಾರ್ಯಕ್ರಮಗಳಿಗೂ ಒಂದು ನೀತಿ ಸಂಹಿತೆಯನ್ನು ಕಾರ್ಯಗತಗೊಳಿಸುವವು.<ref>{{cite web|title=Student Conduct|url=http://handbook.sxu.edu/Student/Code_Conduct/student_conduct.html|access-date=2017-03-25|archive-date=2015-09-06|archive-url=https://web.archive.org/web/20150906163739/http://handbook.sxu.edu/Student/Code_Conduct/student_conduct.html|url-status=dead}}</ref>
==ಹೆಚ್ಚಿನ ಓದು==
{{Wikibooks|Professionalism}}
* [http://changingminds.org/explanations/values/values_morals_ethics.htm Values, morals, and ethics. Retrieved August 16, 2009,]
* [http://www.asaecenter.org/PublicationsResources/articledetail.cfm?ItemNumber=13073 Joseph, J. (2007). Ethics in the Workplace. Retrieved August 16, 2009] {{Webarchive|url=https://web.archive.org/web/20060716001602/http://www.asaecenter.org/PublicationsResources/articledetail.cfm?ItemNumber=13073 |date=ಜುಲೈ 16, 2006 }}
* Walker, Evelyn, and Perry Deane Young (1986). ''A Killing Cure''. New York: H. Holt and Co. xiv, 338 p. ''N.B''.: Explanatory subtitle on book's dust cover: ''One Woman's True Account of Sexual and Drug Abuse and Near Death at the Hands of Her Psychiatrist''. Without ISBN
== ಇವುಗಳನ್ನೂ ಓದಿ ==
[http://%5B:w:Business%20ethics%20Business%20ethics%5D Business ethics]{{Dead link|date=ಡಿಸೆಂಬರ್ 2025 |bot=InternetArchiveBot |fix-attempted=yes }}
==ಉಲ್ಲೇಖಗಳು==
<references/>
{{Interwikineeded}}
[[ವರ್ಗ:ಮೆಕ್ಯಾನಿಕಲ್ ಇಂಜಿನಿಯರಿಂಗ್]]
[[ವರ್ಗ:ಸಿವಿಲ್ ಇಂಜಿನಿಯರಿಂಗ್]]
4z83gy5m3az4odnh57g9lmboiuhkxm2
ರಚಿತಾ ರಾಮ್
0
82581
1384100
1361019
2026-08-23T16:38:52Z
~2026-46039-56
101310
/* ಸಿನಿಮಾಗಳ ಪಟ್ಟಿ */ ಸಿನಿಮಾಗಳ ಪಟ್ಟಿ
1384100
wikitext
text/x-wiki
{{ಉಲ್ಲೇಖ}}
{{Infobox person
| name = ರಚಿತಾ ರಾಮ್
| image =
| image_size =
| caption =
| birth_name = ಬಿಂದ್ಯ ರಾಮ್
| birth_date = {{Birth date and age|1992|10|3|df=yes}}
| birth_place = [[ಕರ್ನಾಟಕ]], ಭಾರತ
| nationality = ಭಾರತೀಯ
| other_names =
| occupation = ನಟಿ
| years_active = ೨೦೧೨
| notable_works =
| relatives = ನಿತ್ಯಾ ರಾಮ್ (ಸಹೋದರಿ)
}}
'''ಬಿಂದ್ಯಾ ರಾಮ್''' (ಹುಟ್ಟಿದ್ದು, ೩ ಅಕ್ಟೋಬರ್ ೧೯೯೨), ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಚಿತಾ ರಾಮ್, ಅವರು ಭಾರತದ ನಟಿ. ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಅವರು ಕನ್ನಡದ ಕಿರುತೆರೆಯ ದೈನಿಕ [[ಧಾರಾವಾಹಿ]] ಅರಸಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.
ದೂರದರ್ಶನ ವೃತ್ತಿಜೀವನದ ನಂತರ, ರಚಿತಾ ಅವರು, ಮೊದಲನೆಯ ಚಿತ್ರ "ಬುಲ್ ಬುಲ್"ನಲ್ಲಿ [[ದರ್ಶನ್ ತೂಗುದೀಪ್|ದರ್ಶನ್]] ಜೊತೆಗ ನಾಯಕಿಯಾಗಿ ನಟಿಸಿದರು. ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ [[ಬುಲ್ ಬುಲ್]]. ನಂತರ ಅವರು ದಿಲ್ ರಂಗೀಲಾ ಹಾಗು [[ಅಂಬರೀಶ್|ಅಂಬರೀಶಾ]] ಚಿತ್ರಗಳಲ್ಲಿ ನಟಿಸಿದರು.
== ಆರಂಭಿಕ ಜೀವನ ==
ರಚಿತಾ ಅವರು '''೩ ಅಕ್ಟೋಬರ್ ೧೯೯೨'''ರಂದು ಜನಿಸಿದರು. ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು ೪೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ''ಭಾರತೀಯ ಶಾಸ್ತ್ರೀಯ'' [[ಭರತನಾಟ್ಯ]] ನೃತ್ಯಗಾರ. ಅವರ ತಂದೆಯವರು ೫೦೦ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ.<ref>https://kannada.filmibeat.com/celebs/rachita-ram/biography.html</ref>
==ಸಿನಿಮಾಗಳ ಪಟ್ಟಿ==
{| class="wikitable sortable"
|+
|-
! Year
! Film
! Role
|-
| ೨೦೧೩ ||''[[ಬುಲ್ ಬುಲ್]]''|| ಕಾವೇರಿ
|-
| ೨೦೧೪ || [[ದಿಲ್ ರಂಗೀಲಾ (ಚಲನಚಿತ್ರ)|ದಿಲ್ ರಂಗೀಲಾ]]|| ಖುಷಿ
|-
| ೨೦೧೪ ||[[ಅಂಬರೀಶ್|ಅಂಬರೀಶಾ]]|| ಕಾರುಣ್ಯ
|-
| ೨೦೧೫ || ರನ್ನ || ರುಕ್ಮಿಣಿ
|-
| ೨೦೧೫ || [[ರಥಾವರ (ಚಲನಚಿತ್ರ)|ರಥಾವರ]]||ನವಮಿ
|-
| ೨೦೧೬ || [[ಚಕ್ರವ್ಯೂಹ (2016 ಚಲನಚಿತ್ರ)|ಚಕ್ರವ್ಯೂಹ]]|| ಅಂಜಲಿ
|-
| ೨೦೧೬ || style="background:#FFFFCC;" | [[ಭರ್ಜರಿ (ಚಲನಚಿತ್ರ)|ಭರ್ಜರಿ]]|| ಗೌರಿ
|-
| ೨೦೧೭||[[ಪುಷ್ಪಕ ವಿಮಾನ (2017ರ ಚಿತ್ರ)|ಪುಷ್ಪಕ ವಿಮಾನ]]||ಪುಟ್ಟಲಕ್ಷಿ
|-
|2019
|[[ಸೀತಾರಾಮ ಕಲ್ಯಾಣ (೨೦೧೯ರ ಚಲನಚಿತ್ರ)|ಸೀತಾರಾಮ ಕಲ್ಯಾಣ]]
|ಗೀತಾ
|-
|೨೦೧೯
|[[ನಟಸಾರ್ವಭೌಮ (೨೦೧೯ ಚಲನಚಿತ್ರ)|ನಟಸಾರ್ವಭೌಮ]]
|ಸಾಕ್ಷಿ
|-
|೨೦೧೯
|[[ಆಯುಷ್ಮಾನ್ ಭವ (ಚಲನಚಿತ್ರ)|ಆಯುಷ್ಮಾನ್ ಭಾವ]]
|ಲಕ್ಷ್ಮಿ
|-
|}
*
<ref>https://www.thenewsminute.com/article/kannada-actor-rachita-ram-debut-tollywood-75781</ref>
== ಉಲ್ಲೇಖಗಳು ==
{{reflist}}
{{DEFAULTSORT:Ram, Rachita}}
{{Interwikineeded}}
[[ವರ್ಗ:ನಟಿಯರು]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:೧೯೯೨ ಜನನ]]
9elkp9nzq9jaxu7ke18rgsqs7o1jva4
ರಂಗಾಯಣ ರಘು
0
105897
1384087
1360930
2026-08-23T15:47:09Z
~2026-46039-56
101310
/* (ಆಯ್ದ) ಸಿನಿಮಾಗಳ ಪಟ್ಟಿ */ (ಆಯ್ದ) ಸಿನಿಮಾಗಳ ಪಟ್ಟಿ
1384087
wikitext
text/x-wiki
[[ಚಿತ್ರ:Rangayana Raghu During the shoot of Ishtakamya.jpg|thumb|ರಂಗಾಯಣ ರಘು]]
ಕೊಟ್ಟುರು ಚಿಕರಂಗಪ್ಪ ರಘುನಾಥ್ (ಜನನ: ೧೭ ಏಪ್ರಿಲ್ ೧೯೬೫), ಅವರ ಹೆಸರು ರಂಗಾಯಣ ರಘು ಎಂದು ಪ್ರಸಿದ್ಧವಾಗಿದೆ, ಇವರು [[ಭಾರತೀಯ]] [[ಚಲನಚಿತ್ರ]] ಮತ್ತು ರಂಗಭೂಮಿ [[ನಟ]], ಸಿನಿಮಾದಲ್ಲಿ ಇವರು ಹೆಚ್ಚಾಗಿ ತಮಾಷೆ ಮತ್ತು ನಕಾರಾತ್ಮಕ ಪಾತ್ರಗಳಲ್ಲಿ ನಟಿಸಿರುವ ಇವರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ, ೧೯೮೮ ರಿಂದ ೧೯೯೯ ರವರೆಗೆ ಅವರು ಬಿ. ವಿ. ಕಾರಂತ್ ಅವರ ರಂಗಭೂಮಿ ಗುಂಪಿನಲ್ಲಿ ವೇದಿಕೆಯ ನಟನಾಗಿ ಕೆಲಸ ಮಾಡಿದರು.೧೯೯೫ ರಲ್ಲಿ ಸುಗ್ಗಿ ಚಿತ್ರದಲ್ಲಿ ಅಭಿನಯಿಸಿದರು.
೨೦೦೭ ರ ದುನಿಯಾ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಅವರ ಎರಡನೇ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಇತರ ಗಮನಾರ್ಹ ಪಾತ್ರಗಳು ಸೈನೈಡ್ (೨೦೦೬), ರಾಮ್ (೨೦೦೯), ಮತ್ತು ಜಯಮ್ಮಾನ ಮಗ (೨೦೧೩) .
===ಆರಂಭಿಕ ಜೀವನ ಮತ್ತು ವೃತ್ತಿಜೀವನ===
ಕರ್ನಾಟಕ ರಾಜ್ಯ ದ [[ತುಮಕೂರು]] ಜಿಲ್ಲೆಯ [[ಪಾವಗಡ]] ತಾಲ್ಲೂಕಿನ ಕೊಟ್ಟೂರು ಎಂಬ ಹಳ್ಳಿಯಲ್ಲಿರುವ ಚಿಕ್ಕರಂಗಯ್ಯ ಮತ್ತು ವೀರಮ್ಮರಿಗೆ ಒಂಬತ್ತನೆಯ ಮಗುವಾಗಿ "ಕೊಟ್ಟೂರು ಚಿಕರಂಗಪ್ಪ ರಘುನಾಥ್ " ಎಂಬ ಹೆಸರಿನಲ್ಲಿ ೧೯೬೫ ರ [[ಏಪ್ರಿಲ್]] ೧೭ ರಂದು ಜನಿಸಿದರು.
೧೯೮೮ ರಲ್ಲಿ ಮೈಸೂರಿನ ರಂಗಾಯಣ [[ರಂಗಭೂಮಿ]] ಗುಂಪಿನಲ್ಲಿ ಸೇರಿಕೊಂಡಾಗ ರಘು ರವರು ತಮ್ಮ ನಟನಾ ವೃತ್ತಿಯನ್ನು [[ರಂಗಭೂಮಿ]] ಕಲಾವಿದನಾಗಿ ಪ್ರಾರಂಭಿಸಿದರು, ಅಲ್ಲಿ ಅವರು ತಿಂಗಳಿಗೆ ಸಂಬಳವಾಗಿ ೮೦೦ ಪಡೆಯುತ್ತಿದ್ದರು. ನಂತರ ೧೯೯೫ ರ [[ಕನ್ನಡ]] ಚಲನಚಿತ್ರ ಸುಗ್ಗಿಯಲ್ಲಿ ಅಭಿನಯಿಸಿದರು, ಆ ಚಲನಚಿತ್ರವನ್ನು ಹಂಸಲೇಖ ರವರು ನಿರ್ದೇಶಿಸಿದರು. ನಂತರ ಅವರು ೨೦೦೨ ರ ಧಮ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು, ನಂತರ ಮೇಘ ಬಂತು ಮೇಘ ಮತ್ತಿತರ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.<ref>https://www.thehindu.com/todays-paper/tp-national/tp-karnataka/a-dialogue-with-greed/article4774246.ece</ref>
<ref>https://www.nowrunning.com/movie/3782/kannada/duniya/1072/review.htm</ref>
===(ಆಯ್ದ) ಸಿನಿಮಾಗಳ ಪಟ್ಟಿ===
*ಕೋತಿಗಳು ಸಾರ್ ಕೋತಿಗಳು (೨೦೦೧)
*ಧಮ್ (೨೦೦೨)
*ಶ್ರೀ ರಾಮ್ (೨೦೦೩)
*ಹೃದಯವಂತ (೨೦೦೩)
*[[ಧರ್ಮ]] (೨೦೦೪)
*ಸಾಹುಕಾರ (೨೦೦೪)
*ಭಗವಾನ್ (೨೦೦೪)
*ಓಂಕಾರ (೨೦೦೪)
*ರಾಕ್ಷಸ (೨೦೦೫)
*ವಾಲ್ಮೀಕಿ (೨೦೦೫)
*ಸ್ವಾಮಿ (೨೦೦೫)
*ತಂಗಿಗಾಗಿ (೨೦೦೬)
*ಪೂಜಾರಿ (೨೦೦೬)
*ಸುಂಟರಗಾಳಿ (೨೦೦೬)
*[[ತಿರುಪತಿ]] (೨೦೦೬)
*ಒಡಹುಟ್ಟಿದವಳು (೨೦೦೬)
*[[ಮಾತಾಡ್ ಮಾತಾಡು ಮಲ್ಲಿಗೆ]] (೨೦೦೭)
*ಗುಣವಂತ (೨೦೦೭)
*ಪರೋಡಿ (೨೦೦೭)
*ಸ್ನೇಹನಾ ಪ್ರೀತಿನಾ (೨೦೦೭)
*ಸಿಕ್ಸರ್ (೨೦೦೭)
*ಗೆಳೆಯ (೨೦೦೭)
*ದುನಿಯಾ (೨೦೦೭)
*ಹನಿ ಹನಿ (೨೦೦೮)
*ಗಾಳಿಪಟ (೨೦೦೮)
*[[ತಾಜ್ ಮಹಲ್]] (೨೦೦೮)
*ಸಂಗಮ (೨೦೦೫)
*ಪ್ರೇಮ್ ಕಹಾನಿ (೨೦೦೯)
*ಮಳೆಯಲಿ ಜೊತೆಯಲಿ (೨೦೦೯)
*ರಾಮ್ (೨೦೦೯)
*ಮಿಸ್ಟರ್ ಪೇಂಟರ್ (೨೦೦೯)
*ನಂದ (೨೦೦೯)
*ಕಳ್ಳರ ಸಂತೆ (೨೦೦೯)
*ರಜನಿ (೨೦೦೯)
*ಕನ್ನಡದ ಕಿರಣ್ ಬೇಡಿ (೨೦೦೯)
*ಜೋಕಾಲಿ (೨೦೧೦)
*ಅಪು ಮತ್ತು ಪಪ್ಪು (೨೦೧೦)
*ಮೈಲಾರಿ (೨೦೧೦)
*ಜಾಕಿ(೨೦೧೦)
*ಅಲೆಮಾರಿ (೨೦೧೧)
*ದೇವದಾಸ್ (೨೦೧೧)
*ತ್ಯಾಗು (೨೦೧೧)
*ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ (೨೦೧೧)
*ಸಂಜು ವೆಡ್ಸ್ ಗೀತಾ (೨೦೧೧)
*ಪ್ರಿನ್ಸ್ (೨೦೧೧)
*ಬಾಸ್ (೨೦೧೧)
*ಪರಮಾತ್ಮ (೨೦೧೧)
*ಜರಾಸಂಧ (೨೦೧೧)
*ಶೈಲೂ (೨೦೧೧)
*ಕೋ ಕೋ (೨೦೧೧)
*ಚಿಂಗಾರಿ (೨೦೧೨)
*ಅಣ್ಣಾ ಬಾಂಡ್ (೨೦೧೨)
*ಕಡ್ಡಿಪುಡಿ (೨೦೧೩)
*ಮಹಾನದಿ (೨೦೧೩)
*ಬ್ರಹ್ಮ (೨೦೧೪)
*ದಿಲ್ ರಂಗೀಲಾ (೨೦೧೪)
*ಗಜಕೇಸರಿ (೨೦೧೪)
*ಪವರ್ (೨೦೧೪)
*ಕೃಷ್ಣ-ಲೀಲಾ (೨೦೧೫)
*ಗಂಗಾ (೨೦೧೫)
*ರಾಮ್-ಲೀಲಾ (೨೦೧೫)
*ಚಕ್ರವ್ಯೂಹ (೨೦೧೬)
*ಅಕಿರಾ (೨೦೧೬)
*ಸ್ಟೈಲ್ ಕಿಂಗ್ (೨೦೧೬)
*ದೊಡ್ಮನೆ ಹುಡ್ಗ (೨೦೧೬)
*ದನ ಕಾಯೋನು (೨೦೧೬)
*ನಾಗರಹಾವು (೨೦೧೬)
*ಸುಂದರಾಂಗ ಜಾಣ (೨೦೧೬)
*ಮುಂಬೈ (೨೦೧೭)
*ರಾಜಕುಮಾರ (೨೦೧೭)
*ಗರುಡ (೨೦೧೮)
*ಮುಗುಳು ನಗೆ (೨೦೧೭)
*ಜಾನಿ ಜಾನಿ ಯೆಸ್ ಪಪ್ಪಾ (೨೦೧೮)
*ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮)
*ಅಯೋಗ್ಯ (೨೦೧೮)
*ಆದಿ ಪುರಾಣ (೨೦೧೮)
*ಪಂಚತಂತ್ರ (೨೦೧೯)<ref>https://www.filmibeat.com/kannada/movies/panchatantra.html</ref>
===ಪ್ರಶಸ್ತಿಗಳು===
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
*೨೦೦೩-೦೪: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಪೋಷಕ ನಟ: ಮಣಿ
*೨೦೦೬-೦೭: ಅತ್ಯುತ್ತಮ ಪೋಷಕ ನಟನಿಗಾಗಿರುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ: ದುನಿಯಾ
ದಕ್ಷಿಣದ ಫಿಲ್ಮ್ಫೇರ್ ಪ್ರಶಸ್ತಿಗಳು
*೨೦೦೬: ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ಸೈನೈಡ್
*೨೦೦೯: ನಾಮನಿರ್ದೇಶಿತ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ರಾಮ್
*೨೦೧೦: ನಾಮನಿರ್ದೇಶಿತ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ಮೊದಲಾಸಲ
*೨೦೧೧: ನಾಮನಿರ್ದೇಶಿತ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ಓಲವೆ ಮಂದಾರ
*೨೦೧೩: ನಾಮನಿರ್ದೇಶಿತ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ಜಯಮ್ಮನ ಮಗ
ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು(ಸೈಮಾ)
*೨೦೧೧: ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ (ಕನ್ನಡ): ಸಂಜು ವೆಡ್ಸ್ ಗೀತಾ
*೨೦೧೨: ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಕನ್ನಡ): [[ರೋಮಿಯೋ (ಚಲನಚಿತ್ರ)|ರೋಮಿಯೋ]]
*೨೦೧೨: ನಾಮನಿರ್ದೇಶಿತ, ಅತ್ಯುತ್ತಮ ಹಾಸ್ಯನಟ (ಕನ್ನಡ): ಶಿವ
*೨೦೧೩: ನಾಮನಿರ್ದೇಶಿತ, ಅತ್ಯುತ್ತಮ ಹಾಸ್ಯನಟ (ಕನ್ನಡ): ಜಯಮ್ಮನ ಮಗ
*೨೦೧೫: ನಾಮಕರಣಗೊಂಡ, ಅತ್ಯುತ್ತಮ ಹಾಸ್ಯನಟ (ಕನ್ನಡ): ಪವರ್
ಉದಯ ಚಲನಚಿತ್ರ ಪ್ರಶಸ್ತಿಗಳು
*೨೦೧೦: ಅತ್ಯುತ್ತಮ ಪೋಷಕ ನಟ
ಸುವರ್ಣ ಚಲನಚಿತ್ರ ಪ್ರಶಸ್ತಿಗಳು
*೨೦೦೭: ಅತ್ಯುತ್ತಮ ಪೋಷಕ ನಟ: ದುನಿಯಾ
ನವೀನ ಚಲನಚಿತ್ರ ಪ್ರಶಸ್ತಿಗಳು
೨೦೧೦: ಅತ್ಯುತ್ತಮ ಪೋಷಕ ನಟ<ref>https://web.archive.org/web/20131220193929/http://chitratara.com/show-content.php?id=1884&ptype=News&title=INNOVATIVE%20FILM%20AWARDS%20%3FSTAR%20STUDDED%20STAR%20ORIENTED%21</ref>
===ಉಲ್ಲೇಖಗಳು===
{{ಉಲ್ಲೇಖಗಳು}}
{{Interwikineeded}}
[[ವರ್ಗ:ಚಲನಚಿತ್ರ ನಟರು]]
dtuehalb2lq2mrrk40xeuqcciyzovf5
ನಿಕಿತಾ ತುಕ್ರಾಲ್
0
113677
1384104
1351854
2026-08-23T17:01:35Z
~2026-46039-56
101310
/* ಸಿನಿಮಾಗಳು */ ಸಿನಿಮಾಗಳು
1384104
wikitext
text/x-wiki
[[ಚಿತ್ರ:Nikita Thukral at SRM University Milan 2010.jpg|thumb|ನಿಕಿತಾ ತುಕ್ರಾಲ್]]
'''ನಿಕಿತಾ ತುಕ್ರಾಲ್''' ರವರು [[ಭಾರತೀಯ]] ನಟಿ.ಇವರು [[ಕನ್ನಡ]],[[ತೆಲುಗು]],ಮಲೆಯಾಳ೦, ಹಾಗೂ [[ತಮಿಳು]] ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
==ಆರ೦ಭಿಕ ಜೀವನ==
ನಿಕಿತಾ ರವರು [[ಪ೦ಜಾಬಿ]] ಕುಟು೦ಬದಲ್ಲಿ ಜನಿಸಿದರು. ಹಾಗೂ [[ಮುಂಬಯಿ]] ಅಲ್ಲಿ ಬೆಳೆದರು. 'ಕಿಷಿನ್ಚ೦ದ್ ಚೆಲ್ಲಾರಮ್' ಕಾಲೇಜಿನಲ್ಲಿ ಅವರು [[ಅರ್ಥಶಾಸ್ತ್ರ]]ದಲ್ಲಿ ಎ೦.ಎ ಅನ್ನು ಪೂರ್ಣಗೊಳಿಸಿದರು.<ref>https://web.archive.org/web/20110412095315/http://www.hindu.com/mp/2011/04/02/stories/2011040253450100.htm</ref><ref>https://www.rediff.com/movies/2009/feb/16slide1-chat-with-saroja-star-nikita.htm</ref>
==ವೃತ್ತಿ==
"ಆತಿ ರಾಹೆಹಿ ಬಹರೇನ್" ನಾಟಕದಲ್ಲಿ ನಿಕಿತಾ ರವರು ಭಾಗವಾಹಿಸಿದ್ದಾರೆ. ಇವರು ಮೊದಲು "ಹೈ" ತೆಲುಗು ಚಲನಚಿತ್ರದಲ್ಲಿ ಕಾಣಿಸಿಕೊ೦ಡಿದ್ದಾರೆ. ನ೦ತರ ಮಳೆಯಾಳ೦, [[ತಮಿಳು]] ಹಾಗೂ ತೆಲುಗು ಭಾಷೆಯಲ್ಲಿ ಅಭಿನಯಿಸಿದ್ದಾರೆ. ೨೦೦೫ ರಲ್ಲಿ ಮಹರಾಜ ಚಿತ್ರದಲ್ಲಿ '[[ಸುದೀಪ್]]' ಜೊತೆ ಮೊದಲ ಬಾರಿ ನಟಿಸಿದ್ದಾರೆ. ನ೦ತರ ೨೦೦೮ ರಲ್ಲಿ ಪ್ರಸಿದ್ದ ನಟರಾದ [[ಉಪೇಂದ್ರ]],[[ದರ್ಶನ್ ತೂಗುದೀಪ್]],[[ಪುನೀತ್ ರಾಜ್ಕುಮಾರ್]], ಹಾಗೂ ರವಿಚ೦ದ್ರನ್ ಜೊತೆ ನಟಿಸಿದ್ದಾರೆ. ೨೦೧೩ ರಲ್ಲಿ ತಮಿಳಿನಲ್ಲಿ" ಮಸಾಲ" ಚಿತ್ರ ಹಾಗೂ ೨೦೧೪ ರಲ್ಲಿ "ನಮೋ ಭುತಾತ್ಮ" ಹಾಗೂ "ನಮಸ್ತೆ ಮೇಡಮ್" ಚಿತ್ರಗಳಲ್ಲಿ ಕಾಣಿಸಿಕೊ೦ಡರು.<ref>https://timesofindia.indiatimes.com/entertainment/kannada/movies/news/Nikita-Thukral-does-cameo-in-Namaste-Madam/articleshow/33513265.cms?</ref><ref>https://timesofindia.indiatimes.com/entertainment/kannada/movies/news/Nikita-acts-in-Namoo-Bhoothaathma/articleshow/40575163.cms</ref> ಹಾಗೂ ಐತಿಹಾಸಿಕ ಚಿತ್ರ "ಕ್ರಾ೦ತಿವೀರಾ ಸ೦ಗೊಳ್ಳಿ ರಾಯಣ್ಣ" ದರ್ಶನ್ ರವರ ಜೊತೆ ಅಭಿನಯಿಸಿದರು. ಹಾಗೂ ಇದರ ಜೊತೆ ನಿಕಿತಾ ರವರು ವಿನ್ಯಾಸಕ 'ರೂಪ ವೊಹ್ರಾ' ಗೆ ಮಾಡೆಲಿ೦ಗ್ ಕೆಲಸವನ್ನು ಮಾಡಿದ್ದಾರೆ.<ref>https://www.dnaindia.com/lifestyle/report-jewellery-for-that-royal-touch-1479303</ref> ನ೦ತರ "ಬಿಗ್ ಬಾಸ್ - ೧ "ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ, ೯೯ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು.<ref>https://timesofindia.indiatimes.com/entertainment/kannada/movies/news/Nikita-Thukral-shoots-for-Software-Ganda/articleshow/28999910.cms?</ref><ref>http://www.newindianexpress.com/entertainment/2013/jul/04/Nikitas-bitter-Bigg-Boss-tale-493433.html</ref>
==ಸಿನಿಮಾಗಳು==
{| class="wikitable"
|-
! ವರ್ಷ !! ಸಿನಿಮಾ !! ಪಾತ್ರ !! ಭಾಷೆ
|-
| ೨೦೦೨ || ಹೈ || ಕೃಪ || ತೆಲುಗು
|-
| ೨೦೦೨ || ಕೈಯಾತುಮ್ ದೂರನ್ತ || ಸುಶ್ಮಾ ಬಾಬುನಾತ್ || ಮೆಲೆಯಾಳ೦
|-
| ೨೦೦೩||ಕುರುಮ್ಬು || ಅಪರ್ಣ || ತಮಿಳು
|-
| ೨೦೦೩ || ಸ೦ಭ್ರಮ್ ||ಗೀತಾ || ತೆಲುಗು
|-
| ೨೦೦೪ || ಛತ್ರಪತಿ || ಪ್ರೀಯಾ || ತೆಲುಗು
|-
| ೨೦೦೪ || ಖುಷಿ ಖುಷಿಗಾ || ಸ೦ಧ್ಯಾ || ತೆಲುಗು
|-
| ೨೦೦೫ || ಬಸ್ ಕ೦ಡಕ್ಟರ್ || ನೂರ್ಜಾನ್ || ಮಲೆಯಾಳ೦
|-
| ೨೦೦೫ || ಮಹಾರಾಜ || ಸಿತಾರ || ಕನ್ನಡ
|-
| ೨೦೦೬ || ನಿ ನವ್ವು ಚಾಲು || ಸುಕನ್ಯಾ || ತೆಲುಗು
|-
| ೨೦೦೬ || ಅಗ್ನತಾಕುಡು ||ಬಾನುಮತಿ || ತೆಲುಗು
|-
|೨೦೦೭ || ಡಾನ್ || ನ೦ದಿನಿ || ತೆಲುಗು
|-
| ೨೦೦೭ || ಅನ್ಸೂಯ || ಪೂಜ || ತೆಲುಗು
|-
| ೨೦೦೮ || ಬಾದ್ರಾದ್ರಿ || ಅನು || ತೆಲುಗು
|-
|೨೦೦೮ || ನೀ ಟಾಟಾ ನಾ ಬಿರ್ಲಾ || - || ಕನ್ನಡ
|-
| ೨೦೦೮ || ಸರೋಜ || ಕಲ್ಯಾಣಿ ||ತಮಿಳು
|-
| ೨೦೦೮ || ವ೦ಶಿ || ಶಾರದಾ || ಕನ್ನಡ
|-
|-೨೦೦೯|| ರಾಜಕುಮಾರಿ || ಬಬ್ಲಿ|| ಕನ್ನಡ
|-
| ೨೦೦೯ || ಯೋಧ || ಆಶಾ || ಕನ್ನಡ
|-
| ೨೦೧೦ || ನಾರಿಯ ಸಿರೆ ಕದ್ದ || ರಾಧ|| ಕನ್ನಡ
|-
| ೨೦೧೧ || ಗನ್ || ವ೦ದನ || ಕನ್ನಡ
|-
| ೨೦೧೧ || ಪ್ರಿನ್ಸ್ || ಅ೦ಜಲಿ || ಕನ್ನಡ
|-
| ೨೦೧೧ || ಮುರನ್|| ಇ೦ದು || ತಮಿಳು
|-
| ೨೦೧೨|| ಸ್ನೇಹಿತರು || ನರ್ತಕಿ || ಕನ್ನಡ
|-
| ೨೦೧೨|| [[ಸಂಗೊಳ್ಳಿ ರಾಯಣ್ಣ]] || ಮಲ್ಲಮ್ಮ || ಕನ್ನಡ
|-
| ೨೦೧೩ || ಅಲೆಕ್ಸ್ ಪಾ೦ಡಿಯನ್ || ಗಾಯಿತ್ರಿ || ತಮಿಳು
|-
| ೨೦೦೯ || ದುಬೈ ಬಾಬು|| ವಸು೦ಧರ ||ಕನ್ನಡ
|}
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ನಟಿಯರು]]
f09gkw3rr1g8ehbr8wi86s3vfzmqm0k
ವಿಜಯನಗರದ ರಾಣಿ ಗಂಗಾಂಬಿಕೆ
0
125129
1384247
1363552
2026-08-24T10:10:54Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384247
wikitext
text/x-wiki
==ಜೀವನಚರಿತ್ರೆ==
ಇವರು ಹದಿನಾಲ್ಕನೆಯ ಶತಮಾನದ ಕರ್ನಾಟಕದ ಚರಿತ್ರೆಯ ಪುಟಗಳಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಮಹಿಳೆ ವಿಜಯನಗರ ಸಮ್ರಾಜ್ಯವನ್ನು ಆಳಿದ ಸಂಗಮ ವಂಶದ ಸೊಸೆ 'ಗಂಗಾಂಬಿಕೆ'. ಬುಕ್ಕಣ್ಣೊಡೆಯನ ಮಗನಾದ ಕಂಪಣ್ಣನ ಮಡದಿ ಇವಳು. [[ಸಂಸ್ಕೃತ|ಸಂಸ್ಕತ]] ಭಾಷೆಯಲ್ಲಿ '''ಮಧುರಾ ವಿಜಯಂ''' ಅಥವಾ '''ವೀರಕಂಪರಾಯ ಚರಿತಂ''' ಎಂಬ ಚಾರಿತ್ರಿಕ ಕಾವ್ಯ ಬರೆದ ಇವಳ ವ್ಯೆಯಕ್ತಿಕ ಬದುಕಿನ ಕುರಿತಾದ ಚಾರಿತ್ರಿಕವೆನ್ನಬಹುದಾದ ಯಾವುದೇ ಸ್ಫಷ್ಟ ದಾಖಲೆಗಳು ಲಭ್ಯವಿಲ್ಲದಿರುವುದು ಭಾರತೀಯ ಚರಿತ್ರೆಯ ವ್ಯಂಗ್ಯವೆಂದೇ ಹೇಳಬೇಕು. ಅವಳು ರಚಿಸಿದ ಕಾವ್ಯವನ್ನು ಅಧರಿಸಿ ಅವಳ ಕುರಿತದ ಮಹತ್ವದ ಅಂಶಗಳನ್ನು ಹೀಗೆ ಪಟ್ಟ ಮಾಡಬಹುದು.
ಮೊದಲನೆಯದಾಗಿ,'ಮಧುರಾ ವಿಜಯಂ' ಕಾವ್ಯ ಸಂಸ್ಕತ ಭಾಷೆಯಲ್ಲಿ ರಚಿತವದುದನ್ನು ಗಮನಿಸಿದರೆ ಗಂಗಾಂಬಿಕೆಯ ವಿದ್ದತ್ತಿನ ಬಗೆಗೆಗ ನಮಗೆಲ್ಲ ಹೆಮ್ಮೆ ಎನಿಸದೆ ಇರಲಾರದು. ಬಹುಪಾಲು ಕುರುಬ ಸಮುದಾಯದ ಮಹಿಳೆಯರು ಪ್ರಾದೇಶಿಕ ಭಾಷೆಯ ಲೋಕದಿಂದಲೇ ವಂಚಿವಾಗಿರುವಾಗ ಗಂಗಾಂಬಿಕೆ ಸಂಸ್ಕತದಲ್ಲಿ ರಚಿಸಿರುವುದು ಚರಿತ್ರೆಯಲ್ಲಿ ದಾಖಲಾಗಬೇಕಾದ ಸಂಗತಿಯಾಗಿದೆ.
ಎರಡನೆಯದಾಗಿ ಅವಳಿಗಿರುವ ಚರಿತ್ರೆಯ ಅಗಾಧವಾದ ಜ್ಞಾನ. ಗಂಗಾಂಬಿಕೆ ತನ್ನ ಸಮಕಾಲೀನ ಸಂದರ್ಭದ ಇಡೀ ದಕ್ಶಿಣ ಭಾರತದ ರಾಜಕೀಯ ಚರಿತ್ರೆಯನ್ನು ಆಳವಾಗಿ ಬಲ್ಲವಳಾಗಿದ್ದಳು. ತನ್ನ ಪತಿಯಾದ ವೀರ ಕಂಪಣನು ತುರುಕರಿಂದ ಮಧುರೈನ್ನು ವಶಪಡಿಸಿಕೊಂಡ ಚಾರಿತ್ರಿಕ ಸಂಗತಿಯನ್ನು ಈ ಕಾವ್ಯ ವಿವರಿಸುತ್ತಿದೆಯಾದ್ದರಿಂದ ಆ ಕಾಲಘಟ್ಟದ ಚರಿತ್ರೆ ನಿರ್ಮಾಣ ಮಾಡುವವರಿಗೆ ಈ ಕಾವ್ಯ ಬಹುದೊಡ್ಡ ಅಕರವಾಗಿ ನಿಲ್ಲುತ್ತದೆ.ತುರುಕರ ಆಳ್ವಿಕೆಯಲ್ಲಿ ದಕ್ಶಿಣ ಭಾರತದ ಧರ್ಮಗಳು,ಅದರಲ್ಲೂ ವಿಶೇಷವಾಗಿ ವೈದಿಕ ಧರ್ಮ ಹಾಗೂ ಜನಸಾಮಾನ್ಯರ ದೈನಂದಿನ ಬದುಕು ಎಷ್ಟು ಹೀನಾಯಾಗಿದ್ದವೆಂಬುದನ್ನು ಈ ಕಾವ್ಯದಲ್ಲಿ ಕಾಣಬಹುದು.
ಮೂರನೆಯದಾಗಿ,'ಮಧುರಾ ವಿಜಯಂ'ಪಠ್ಯವನ್ನೇ ಆಧರಿಸಿ ಹೇಳುವುದಾದರೆ ಅವಳು ಚೆಲುವೆಯಾಗಿದ್ದಳೆಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ತಾನೇ ಬರೆದ ಕಾವ್ಯದಲ್ಲಿ ತಾನೇ ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾಳೆ. ಅಲ್ಲಿ ಅವಳಿಗೆ ಬಳಕೆಯಾದ ವಿಶೇಷಣಗಳು-ಲೋಚನಾ ನಂದಿನಿ,ಸರೋಜಮುಖಿ ಮತ್ತು ಕಮಲಮುಖಿ- ಅವಳ ಚಲುವಿಕೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.<ref>ಕುರುಬ ಮಹಿಳೆ,[https://www.bookbrahma.com/author/channappa-katti ಡಾ. ಚನ್ನಪ್ಪ ಕಟ್ಟಿ] {{Webarchive|url=https://web.archive.org/web/20200216043433/https://www.bookbrahma.com/author/channappa-katti |date=2020-02-16 }}</ref><ref>http://www.kannadauniversity.org/kannada/</ref>
==ಉಲ್ಲೇಖಗಳು==
{{reflist}}
{{Refimprove}}
{{Interwikineeded}}
[[ವರ್ಗ:ಕರ್ನಾಟಕದ ಇತಿಹಾಸ]]
4v2zh4hp5cx8vs7ncnm0bz63oo9z5c3
ಪ್ರಿಯಾ ಆನಂದ್
0
125999
1384088
1354219
2026-08-23T15:48:51Z
~2026-46039-56
101310
/* ಸಿನಿಮಾಗಳು */ ಸಿನಿಮಾಗಳು
1384088
wikitext
text/x-wiki
{{Infobox person
| name = ಪ್ರಿಯಾ ಆನಂದ್
| image = Priya Anand (cropped).jpg
| caption = ಕೂಟತಿಲ್ ಒರುಥಾನ್ ಚಲನಚಿತ್ರ ಪ್ರದರ್ಶನದಲ್ಲಿ ಪ್ರಿಯಾ ಆನಂದ್
| birth_date = {{birth date and age|df=yes|1986|09|17}}
| birth_place = [[ಚೆನ್ನೈ]], [[ತಮಿಳುನಾಡು]], ಭಾರತ
| yearsactive = ೨೦೦೯-ಇಂದಿನವರೆಗೆ
| birthname = ಪ್ರಿಯಾ ಭಾರದ್ವಾಜ್ ಆನಂದ್
| occupation = [[ನಟಿ]], [[Model (person)|ಮಾಡೆಲ್]]
| website =
}}
'''ಪ್ರಿಯಾ ಆನಂದ್''' (ಜನನ ೧೭ ಸೆಪ್ಟೆಂಬರ್ ೧೯೮೬)<ref>{{cite web |title=Priya Anand: Movies, Photos, Videos, News, Biography & Birthday {{!}} eTimes |url=https://m.timesofindia.com/topic/Priya-Anand |website=timesofindia.indiatimes.com |accessdate=24 March 2020}}</ref> ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ, ಅವರು ತಮಿಳು, ಮಲಯಾಳಂ, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯುಎಸ್ ನಲ್ಲಿ ಉನ್ನತ ವ್ಯಾಸಂಗ ಮಾಡಿದ ನಂತರ, ಅವರು ೨೦೦೮ ರಲ್ಲಿ ಮಾಡೆಲಿಂಗ್ ವೃತ್ತಿಯನ್ನು ಪ್ರಾರಂಭಿಸಿದರು, ತಮಿಳಿನ ವಾಮಾನನ್ (೨೦೦೯)<ref>{{cite web |last1=Shankar |first1=By : Settu |title=Priya Anand debuts through Vaamanan |url=https://www.filmibeat.com/tamil/news/2008/priya-anand-vaamanan-080908.html |website=https://www.filmibeat.com |accessdate=24 March 2020 |language=en |date=8 September 2008}}</ref> ನಲ್ಲಿ ನಟಿಸಲು ಪ್ರಾರಂಭಿಸಿದರು, ಒಂದು ವರ್ಷದ ನಂತರ ಲೀಡರ್ನಲ್ಲಿ ತೆಲುಗು ಚೊಚ್ಚಲ ಪ್ರವೇಶ ಮಾಡಿದರು.<ref>{{cite web |title=T-town's lucky debutants - Times of India |url=https://m.timesofindia.com/entertainment/regional/news-interviews/T-towns-lucky-debutants/articleshow/5828468.cms?referral=PM |website=The Times of India |accessdate=24 March 2020 |language=en}}</ref> ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ೨೦೧೨ ರಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು ಮತ್ತು ಫಕ್ರಿ (೨೦೧೩) ಚಿತ್ರಗಳಲ್ಲಿ ಪ್ರಿಯಾ ಮತ್ತು ರಂಗ್ರೆಜ್ (೨೦೧೩) ಪಾತ್ರಗಳಲ್ಲಿ ಕಾಣಿಸಿಕೊಂಡರು.
==ಆರಂಭಿಕ ಜೀವನ==
ಇವರ ತಂದೆ ಭರದ್ವಾಜ್ ಮತ್ತು ತಾಯಿ ರಾಧಾ. ಇವರು ಚೆನ್ನೈ ಮತ್ತು ಹೈದರಾಬಾದ್ಗಳಲ್ಲಿ ಬೆಳೆದಳು. ತಮಿಳು ಮತ್ತು ತೆಲುಗು ಭಾಷೆ ಮಾತಾಡುತಿಯಿದ್ದರು. ಸ್ಥಳೀಯ ಭಾಷೆಗಳಲ್ಲದೆ, ಪ್ರಿಯಾ [[ಇಂಗ್ಲಿಷ್]], [[ಬಂಗಾಳಿ]], [[ಹಿಂದಿ]], [[ಮರಾಠಿ]] ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲೂ ಪ್ರವೀಣರಾಗಿದ್ದರು.<ref>{{cite web |title=Priya Anand interview - Telugu Cinema interview - Telugu film actress |url=http://www.idlebrain.com/celeb/interview/priyaanand.html |website=www.idlebrain.com |accessdate=24 March 2020}}</ref>
ಪ್ರಿಯಾ ಬಾಲ್ಯದಿಂದಲೂ ಚಲನಚಿತ್ರಗಳ ಬಗ್ಗೆ ಆಕರ್ಷಿತರಾಗಿದ್ದರು, ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಮತ್ತು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸುವ ಮತ್ತು ಚಲನಚಿತ್ರ ತಯಾರಿಕೆಯ ತಾಂತ್ರಿಕ ಅಂಶಗಳ ಬಗ್ಗೆ ಕೆಲಸ ಮಾಡುವ ಕನಸು ಕಾಣುತ್ತಿದ್ದಾರೆಂದು ಗಮನಿಸಿದರು, ಆದರೆ ತಾನು ಎಂದಿಗೂ ನಟನಾಗಬೇಕೆಂದು ಯೋಚಿಸಲಿಲ್ಲ.<ref>{{cite web |title=Priya Anand on her Telugu debut |url=http://movies.rediff.com/slide-show/2010/feb/05/slide-show-1-south-priya-anand-on-leader.htm |website=Rediff |accessdate=24 March 2020 |language=en}}</ref> ಅವಳು ಯುಎಸ್ಗೆ ತೆರಳಿದಳು, ಅಲ್ಲಿ ಅವಳು ಉನ್ನತ ಶಿಕ್ಷಣವನ್ನು ಪಡೆದಳು. ತನ್ನ ನಂತರದ ವೃತ್ತಿಜೀವನವನ್ನು ಗಮನದಲ್ಲಿಟ್ಟುಕೊಂಡು, ಅವರು ಸುನಿ ಆಲ್ಬನಿ ಯಲ್ಲಿ ಸಂವಹನ ಮತ್ತು ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿದರು. ೨೦೦೮ ರಲ್ಲಿ, ಅವರು ಭಾರತಕ್ಕೆ ಮರಳಿದರು ಮತ್ತು ಮಾಡೆಲಿಂಗ್ಗೆ ತೊಡಗಿದರು, ನ್ಯೂಟ್ರಿನ್ ಮಹಾ ಲ್ಯಾಕ್ಟೋ, ಪ್ರಿನ್ಸ್ ಜ್ಯುವೆಲ್ಲರಿ ಮತ್ತು ಕ್ಯಾಡ್ಬರಿ ಡೈರಿ ಮಿಲ್ಕ್ನಂತಹ ವಿವಿಧ ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.
==ವಿದ್ಯಾಭ್ಯಾಸ==
ಪ್ರಿಯಾ ಆನಂದ್ ತನ್ನ ಚೆನ್ನೈನ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಅವರು ನ್ಯೂಯಾರ್ಕ್ನ ಆಲ್ಬನಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ತಮ್ಮನ್ನು ತಾವು ಸೇರಿಕೊಂಡರು, ಅಲ್ಲಿಂದ ಅವರು ಸಂವಹನ (ಪ್ರಮುಖ) ಮತ್ತು ಪತ್ರಿಕೋದ್ಯಮ, ವ್ಯವಹಾರ ಮತ್ತು ಆಫ್ರಿಕನ್ ಅಧ್ಯಯನಗಳಲ್ಲಿ (ಮೈನರ್) ಪದವಿ ಪಡೆದರು. ಅವಳು ಯಾವಾಗಲೂ ತನ್ನ ಅಧ್ಯಯನದ ಕಡೆಗೆ ಸಮರ್ಪಿತಳಾಗಿದ್ದಾಳೆ ಏಕೆಂದರೆ ಅವಳು ತನ್ನ ಜೀವನದಲ್ಲಿ ಸ್ವಾವಲಂಬಿ ಮಹಿಳೆಯಾಗಲು ಬಯಸುತ್ತಾಳೆ. ಇದಲ್ಲದೆ, ಪ್ರಿಯಾ ಆನಂದ್ ಅವರು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು ಏಕೆಂದರೆ ಅವರು ಚೆನ್ನೈನಲ್ಲಿ ಬೆಳೆದಿದ್ದಾರೆ. ಇವರು ಇಂಗ್ಲಿಷ್, ಹಿಂದಿ, ಮರಾಠಿ, ಸ್ಪ್ಯಾನಿಷ್ ಮತ್ತು ಬಂಗಾಳಿ ಭಾಷೆಗಳಲ್ಲೂ ಪ್ರವೀಣ.
==ವೃತ್ತಿ ಜೀವನ==
ಬಾಲ್ಯದಿಂದಲೂ ಅವರು ಚಲನಚಿತ್ರೋದ್ಯಮದ ಭಾಗವಾಗಬೇಕೆಂದು ಕನಸು ಕಂಡರು, ವಿಶೇಷವಾಗಿ ಚಲನಚಿತ್ರ ತಯಾರಿಕೆಯ ತಾಂತ್ರಿಕ ಅಂಶಗಳಲ್ಲಿ ಮತ್ತು ಅವರ ವೃತ್ತಿಜೀವನದತ್ತ ಹೆಚ್ಚು ಗಮನಹರಿಸಿದ್ದರು. ಆದರೆ ಯುಎಸ್ ನಿಂದ ಉನ್ನತ ವ್ಯಾಸಂಗ ಮುಗಿದ ನಂತರ ಅವಳು ಮರಳಿ ಬಂದಾಗ, 2008 ರಲ್ಲಿ ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ತನ್ನ ಮಾಡೆಲಿಂಗ್ ವೃತ್ತಿಜೀವನದಲ್ಲಿ ಪ್ರಿನ್ಸ್ ಜ್ಯುವೆಲ್ಲರಿ, ಕ್ಯಾಡ್ಬರಿ ಡೈರಿ ಮಿಲ್ಕ್ ಮತ್ತು ನ್ಯೂಟ್ರಿನ್ ಮಹಾ ಲ್ಯಾಕ್ಟೋ ಮುಂತಾದ ವಾಣಿಜ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಳು.
ಆರಂಭದಲ್ಲಿ ಅವರು ತಮ್ಮ ಮೊದಲ ತಮಿಳು ಚಿತ್ರ ಪುಗೈಪದಂಗೆ ಸಹಿ ಹಾಕಿದರು ಆದರೆ ದುರದೃಷ್ಟವಶಾತ್, ಬಿಡುಗಡೆಯ ದಿನಾಂಕ ವಿಳಂಬವಾಯಿತು, ಇದರಿಂದಾಗಿ ಅವರು ೨೦೦೯ ರಲ್ಲಿ ತಮಿಳು ಚಲನಚಿತ್ರ ವಾಮನನ್ ಚಿತ್ರಕ್ಕೆ ಪಾದಾರ್ಪಣೆ ಮಾಡಿದರು, ಅಲ್ಲಿ ಅವರು ದಿವ್ಯಾ ಪಾತ್ರದಲ್ಲಿ ಅಭಿನಯಿಸಿದರು. ವಾಮಾನನ್ ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿ ಮಾಡಿದರು ಆದರೆ ಅದರ ಸಂಗೀತವು ಬಹಳ ಜನಪ್ರಿಯವಾಯಿತು. ವಾಮಾನನ್ ಐ. ಅಹ್ಮದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಆಗಿದ್ದು, ಇದನ್ನು ಹಿಂದಿ ಭಾಷೆಯಲ್ಲಿಯೂ ಕರೆಯಲಾಯಿತು. ೨೦೧೦ ರಲ್ಲಿ ಎವಿಎಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲೀಡರ್ ಎಂಬ ಮತ್ತೊಂದು ತಮಿಳು ಚಿತ್ರದಲ್ಲಿ ಪ್ರಿಯಾ ನಟಿಸಿದ್ದರು. ಅವರು ರತ್ನ ಪ್ರಭಾ ಮುಖ್ಯ ಪಾತ್ರದಲ್ಲಿ ನಟಿಸಿದರು ಮತ್ತು ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿತು. ಅದರ ನಂತರ, ಅವರು ಅರಿಮಾ ನಂಬಿ, ಎತಿರ್ ನೀಚಲ್ ಮತ್ತು ವೈ ರಾಜಾ ವೈ ಅವರಂತಹ ಹಲವಾರು ಹಿಟ್ ಚಲನಚಿತ್ರಗಳನ್ನು ಮಾಡಿದರು ಮತ್ತು ತಮಿಳು ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧರಾದರು. ಅವರು ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
==ಇತರೆ ಚಟುವಟಿಕೆಗಳು==
೨೦ ಜೂನ್ ೨೦೧೧ ರಂದು, ಆನಂದ್ ಅವರನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದ "ಮಕ್ಕಳನ್ನು ಉಳಿಸಿ" ಅಭಿಯಾನದ ರಾಯಭಾರಿಯಾಗಿ ಆಯ್ಕೆ ಮಾಡಲಾಯಿತು.18
==ಸಿನಿಮಾಗಳು==
{| class="wikitable sortable"
|+ಕೀ
| style="background:#FFFFCC;"| {{dagger|alt=Films that have not yet been released}}
| ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable"
|-
! ವರ್ಷ !! ಸಿನಿಮಾ !! ಪಾತ್ರ !! ಭಾಷೆ !! ಟಿಪ್ಪಣಿಗಳು
|-
| ೨೦೦೯ || ''ವಾಮಾನನ್'' || ದಿವ್ಯ || [[Tamil language|ತಮಿಳು]] || ಚೊಚ್ಚಲ ತಮಿಳು ಚಿತ್ರ
|-
|rowspan="3"| ೨೦೧೦ || ''ಪುಗೈಪ್ಪದಂ'' || ಶೈನೀ ಜಾರ್ಜ್ ||[[Tamil language|ತಮಿಳು]]||
|-
| ''[[Leader (2010 film)|ಲೀಡರ್]]'' || ರತ್ನ ಪ್ರಭಾ || [[ತೆಲುಗು]] ||
|-
| ''ರಾಮ ರಾಮ ಕೃಷ್ಣ ಕೃಷ್ಣ'' || ಪ್ರಿಯಾ ||[[ತೆಲುಗು]]||
|-
|rowspan="2"| ೨೦೧೧ || ''[[180 (2011 Tamil film)|ನೂಟ್ರೆನ್ಬಾಡು]]'' || rowspan="2"|ರೇನುಖ ನಾರಾಯಣನ್ ||[[Tamil language|ತಮಿಳು]]||
|-
| ''[[180 (2011 Tamil film)|೧೮೦]]'' ||[[ತೆಲುಗು]]||
|-
|rowspan="2"| ೨೦೧೨ || ''ಇಂಗ್ಲಿಷ್ ವಿಂಗ್ಲಿಷ್'' || ರಾಧಾ || [[ಹಿಂದಿ]] || ನಾಮನಿರ್ದೇಶನ—ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ಝೀ ಸಿನಿ ಪ್ರಶಸ್ತಿ - ಸ್ತ್ರೀ <br> ನಾಮನಿರ್ದೇಶಿತ - ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಸ್ಟಾರ್ ಗಿಲ್ಡ್ ಪ್ರಶಸ್ತಿ
|-
| ''[[ಕೋ ಆಂಟೆ ಕೋಟಿ]]'' || ಸತ್ಯ ||[[ತೆಲುಗು]]||
|-
|rowspan="4"| ೨೦೧೩ || ''ರಂಗ್ರೆಜ್'' || ಮೇಘ ಜೋಶಿ ||[[ಹಿಂದಿ]]||
|-
| ''[[ಫಕ್ರೆ]]'' || ಪ್ರಿಯಾ ||[[ಹಿಂದಿ]]||
|-
| ''[[Ethir Neechal (2013 film)|ಎತಿರ್ ನೀಚಲ್]]'' || ಗೀತ ||[[Tamil language|ತಮಿಳು]]||
|-
| ''ವನಕ್ಕಂ ಚೆನ್ನೈ'' || ಅಂಜಲಿ ರಾಜಮೋಹನ್ ||[[Tamil language|ತಮಿಳು]]||
|-
|rowspan="3" | ೨೦೧೪ || ''ಅರಿಮಾ ನಂಬಿ'' || ಅನಾಮಿಕ ರಘುನಾಥ್ ||[[Tamil language|ತಮಿಳು]]||
|-
| ''ಇರುಂಬು ಕುತಿರೈ'' || ಸಂಯುಕ್ತ ರಾಧಾಕೃಷ್ಣನ್ ||[[Tamil language|ತಮಿಳು]]||
|-
| ''ಒರು ಒರ್ಲಾ ರೆಂಡು ರಾಜ'' || ಪ್ರಿಯಾ ||[[Tamil language|ತಮಿಳು]]||
|-
|rowspan="2" | ೨೦೧೫ || ''[[ವೈ ರಾಜಾ ವೈ]]'' || ಪ್ರಿಯಾ ||[[Tamil language|ತಮಿಳು]]||
|-
| ''ತ್ರಿಶಾ ಇಲ್ಲಾನಾ ನಯನತಾರಾ'' || ಟ್ರೈನ್ ಪಸ್ಸೆನ್ಜೆರ್ ||[[Tamil language|ತಮಿಳು]]|| ಅತಿಥಿ ನೋಟ
|-
|rowspan="5" | ೨೦೧೭ || ''[[Ezra (2017 film)|ಎಜ್ರಾ]]'' || ಪ್ರಿಯಾ || [[ಮಲಯಾಳಂ]] || ಚೊಚ್ಚಲ ಮಲಯಾಳಂ
|-
| ''ಮುತ್ತುರಾಮಲಿಂಗಂ'' || ವಿಜಿ ||[[Tamil language|ತಮಿಳು]]||
|-
|''[[ರಾಜಕುಮಾರ]]''|| ನಂದಿನಿ || [[Kannada language|ಕನ್ನಡ]] || ಚೊಚ್ಚಲ ಕನ್ನಡ
|-
|''[[ಕೂತಾತಿಲ್ ಒರುಥಾನ್]]''|| ಜನನಿ||[[Tamil language|ತಮಿಳು]]||
|-
|''ಫಕ್ರೆ ರಿಟರ್ನ್ಸ್'' || ಪ್ರಿಯಾ ||[[ಹಿಂದಿ]]||
|-
| rowspan="2" | ೨೦೧೮ || ''[[Kayamkulam Kochunni (2018 film)|ಕಾಯಂಕುಲಂ ಕೊಚುನ್ನಿ]]'' || ಜಾನಕಿ||[[ಮಲಯಾಳಂ]]||
|-
| ''[[Orange (2018 film)|ಆರೆಂಜ್]]''<ref name="orange">{{cite web|title=It’s Priya Anand for Orange|url=http://www.cinemaexpress.com/stories/news/2018/feb/14/its-priya-anand-for-orange-4547.html|website=The New Indian Express|accessdate=8 March 2018}}</ref>|| ರಾಧಾ ||[[ಕನ್ನಡ]]||
|-
| rowspan="3" | ೨೦೧೯ || ''[[ಕೊಡತಿ ಸಮಾಕ್ಷಂ ಬಾಲನ್ ವಕೀಲ್]]''<ref>{{cite web|url=https://timesofindia.indiatimes.com/entertainment/malayalam/movies/news/dileep-b-unnikrishnan-movie-titled-kodathi-samaksham-balan-vakeel/articleshow/66389099.cms|title=Dileep-B Unnikrishnan movie titled Kodathi Samaksham Balan Vakeel - Times of India|publisher=|accessdate=27 October 2018}}</ref>||ಟೀನಾ ಶಂಕರ್||[[ಮಲಯಾಳಂ]]||
|-
|[[LKG (film)|''ಎಲ್ ಕೆ ಜಿ'']] ||ಸರಲಾ ಮುನುಸಾಮಿ
|[[Tamil language|ತಮಿಳು]]||
|-
| ''[[ಆದಿತ್ಯ ವರ್ಮಾ]]'' || ಪ್ರಿಯಾ ಮೆನನ್||[[Tamil language|ತಮಿಳು]]||
|-
| rowspan="2" |೨೦೨೦||style="background:#ffc;"| ''[[Sumo (film)|ಸುಮೋ]]'' {{dagger}}||ಟಿಬಿಎ
|[[Tamil language|ತಮಿಳು]]||''ಚಿತ್ರೀಕರಣ<ref>{{Cite web|url=https://www.indiaglitz.com/agila-ulaga-superstar-mirchi-shiva-next-release-update-tamil-news-247268|title=Agila Ulaga Superstar returns after Thamizh Padam 2! - Tamil News|date=2019-11-06|website=IndiaGlitz.com|access-date=2019-11-11}}</ref>''
|-
|style="background:#ffc;"|''ಆರ್ ಡಿ ಎಕ್ಸ್''{{dagger}}
|ಟಿಬಿಎ
|[[ಕನ್ನಡ]]
|ಚಿತ್ರೀಕರಣ<ref>{{Cite web|url=https://timesofindia.indiatimes.com/entertainment/kannada/movies/news/priya-anand-to-pair-up-with-shivarajkumar-in-her-next/articleshow/72870515.cms|title=Priya Anand to pair up with Shivarajkumar in her next - Times of India|website=The Times of India|language=en|access-date=2019-12-18}}</ref><ref>{{Cite web|url=https://www.kannadaprabha.com/cinema/news/2019/dec/18/actress-priya-anand-to-star-opposite-shivarajkumar-407983.html|title=ಶಿವಣ್ಣನಿಗೆ ನಾಯಕಿಯಾಗಿ ಮಿಂಚಲಿದ್ದಾರೆ ಪ್ರಿಯಾ ಆನಂದ್|website=Kannadaprabha|language=kn|access-date=2019-12-18}}</ref><ref>{{Cite web|url=https://timesofindia.indiatimes.com/entertainment/kannada/movies/news/priya-anand-to-star-opposite-shivarajkumar-in-his-next/articleshow/72866807.cms|title=Priya Anand to star opposite Shivarajkumar in his next? - Times of India|website=The Times of India|language=en|access-date=2019-12-18}}</ref><ref>{{Cite web|url=https://www.newindianexpress.com/entertainment/kannada/2019/dec/18/priya-anand-to-star-opposite-shivarajkumar-2077727.html|title=Priya Anand to star opposite Shivarajkumar?|website=The New Indian Express|access-date=2019-12-18}}</ref><ref>{{Cite web|url=https://vijaykarnataka.com/entertainment/news/actress-priya-anand-will-be-act-in-shiva-rajkumars-next-movie/articleshow/72863992.cms|title=ಶಿವರಾಜ್ಕುಮಾರ್ಗೆ ನಾಯಕಿಯಾದ 'ರಾಜಕುಮಾರ'ನ ಬೆಡಗಿ|date=2019-12-18|website=Vijaya Karnataka|language=kn|access-date=2019-12-18}}</ref>
|}
==ಉಲ್ಲೇಖಗಳು==
{{reflist}}
{{Interwikineeded}}
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೮೬ ಜನನ]]
1cfexzsaprk8lmy3rls587ojefs7a53
ಪಂಜಾಬ್ ಕೊರೋನಾವೈರಸ್ ಸಾಂಕ್ರಾಮಿಕ
0
126502
1384140
1352633
2026-08-24T03:00:39Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384140
wikitext
text/x-wiki
'''ಪಂಜಾಬ್'''ನಲ್ಲಿ ೨೦೧೯-೨೦ [[ಕೊರೋನಾವೈರಸ್]] ಸಾಂಕ್ರಾಮಿಕ ರೋಗದ ಮೊದಲ ಪ್ರಕರಣವು ಮಾರ್ಚ್ ೯, ೨೦೨೦ ರಂದು ವರದಿಯಾಗಿದೆ. ೧೧ ಏಪ್ರಿಲ್ ೨೦೨೦ರ ವರದಿಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು<ref>{{cite news |title=MoHFW {{!}} Home |url=https://www.mohfw.gov.in/ |accessdate=5 April 2020 |work=www.mohfw.gov.in}}</ref> ಪಂಜಾಬ್ನಲ್ಲಿ ೧೨ ಸಾವುಗಳು ಮತ್ತು ೧೮ ಚೇತರಿಕೆ ಸೇರಿದಂತೆ ಒಟ್ಟು ೧೫೧ ಪ್ರಕರಣಗಳನ್ನು ದೃಢಪಡಿಸಿದೆ.<ref>{{cite news |last1=Nath |first1=Rajan |title=Punjab tally rises to 65 after fresh cases of coronavirus reported from Mohali, Jalandhar and Pathankot |url=https://www.ptcnews.tv/coronavirus-punjab-cases-mohali-faridkot-amritsar-jalandhar-en/ |accessdate=5 April 2020 |work=PTC NEWS |date=4 April 2020}}</ref>
==ಅಂಕಿಅಂಶಗಳು==
{| class="wikitable plainrowheaders sortable mw-collapsible citiwise-data" style="text-align:right; font-size:90%; width:100px; clear:right; margin:0px 0px 0.5em 1em;"
! colspan="6" |{{resize|95%|ಕೊರೋನಾವೈರಸ್ ಸಾಂಕ್ರಾಮಿಕ ಪಂಜಾಬ್}}
|-
!ಜಿಲ್ಲೆ
!ಸಕ್ರಿಯ ಪ್ರಕರಣಗಳು
!ಚೇತರಿಸಿಕೊಂಡವರು
!ಸಾವು
!ಒಟ್ಟು ದೃಢ ಪಡಿಸಿದ ಪ್ರಕರಣಗಳು
|-
! ಅಮೃತಸರ
|9
|0
|2
!11
|-
! ಬರ್ನಾಲಾ
|1
|0
|1
!2
|-
! ಫರೀದ್ಕೋಟ್
|2
|0
|0
!2
|-
! ಫತೇಘಡ್ ಸಾಹೇಬ್
|2
|0
|0
!2
|-
! ಹೋಶಿಯಾರ್ ಪುರ್
|5
|5
|1
!7
|-
! ಜಲಂಧರ್
|8
|3
|1
!12
|-
! ಕಪುರ್ಥಳ
|1
|0
|0
!1
|-
! ಲುಧಿಯಾನ
|7
|1
|2
!10
|-
! ಮಾನ್ಸಾ
|11
|0
|0
!11
|-
! ಮೋಗಾ
|4
|0
|0
!4
|-
! ಮೊಹಾಲಿ
|41
|5
|2
!48
|-
! ಮುಕ್ತಸರ್
|1
|0
|0
!1
|-
! ನವಾನ್ಶಹರ್
|8
|10
|1
!19
|-
! ಪಠಾಣ್ಕೋಟ್
|14
|0
|1
!15
|-
! ಪಟಿಯಾಲ
|1
|0
|0
!1
|-
! ರೂಪ್ ನಗರ
|2
|0
|1
!3
|-
! ಸಂಗ್ರೂರ್
|2
|0
|0
!2
|-
!ಒಟ್ಟು
!119
!20
!12
!151<ref>{{cite news |title=COVID-19 Tracker {{!}} India |url=https://www.covid19india.org/ |accessdate=5 April 2020 |work=www.covid19india.org |language=en}}</ref>
|}
==ಟೈಮ್ ಲೈನ್==
<big>'''ಮಾರ್ಚ್'''</big>
*'''ಮಾರ್ಚ್ ೯ ರಂದು,''' [[ಇಟಲಿ]]ಯಿಂದ ಪಂಜಾಬಿನ [[ಅಮೃತಸರ]]ಗೆ ಹಿಂದಿರುಗಿದ ವ್ಯಕ್ತಿಯಲ್ಲಿ ಮೊದಲ ಪ್ರಕರಣ ಪತ್ತೆಯಾಯಿತು.<ref>{{cite news |title=Coronavirus update: Two test positive in Punjab, Karnataka; count climbs to 45 |url=https://www.livemint.com/news/india/fresh-coronavirus-cases-emerge-from-punjab-bengaluru-takes-total-to-45-11583764470103.html |accessdate=5 April 2020 |work=Livemint |date=9 March 2020 |language=en}}</ref>
*'''ಮಾರ್ಚ್ ೧೯ ರಂದು,''' [[ಜರ್ಮನಿ]]ಯಿಂದ ಇಟಲಿಯ ಮೂಲಕ ಮರಳಿದ ೭೨ ವರ್ಷದ ಪಂಜಾಬಿನ ವ್ಯಕ್ತಿಯೊಬ್ಬರು ದೇಶದಲ್ಲಿ ನಾಲ್ಕನೇ ಕೊರೋನಾವೈರಸ್ ಸೋಂಕಿತ ವ್ಯಕ್ತಿ ಮತ್ತು ಪಂಜಾಬಿನಲ್ಲಿ ಕೊರೋನಾವೈರಸ್ ಕಾಯಿಲೆಯಿಂದಾಗಿ ಬಲಿಯಾದ ಮೊದಲ ವ್ಯಕ್ತಿ.<ref>{{cite news |last1=Ch |first1=Press Trust of India |title=Coronavirus claims 4th life in India, 72-yr-old Punjab man who died tests positive for Covid-19 |url=https://www.indiatoday.in/india/story/72-year-old-punjab-man-who-passed-away-tests-positive-for-coronavirus-he-had-returned-from-italy-1657432-2020-03-19 |accessdate=5 April 2020 |work=India Today |language=en}}</ref>
*'''ಮಾರ್ಚ್ ೨೦ ರಂದು,''' ಮೂರನೇ ಪ್ರಕರಣ ಪಂಜಾಬ್ನ [[ಮೊಹಾಲಿ|ಎಸ್.ಎ.ಎಸ್. ನಗರ]]ದಲ್ಲಿ, [[ಯುನೈಟೆಡ್ ಕಿಂಗ್ಡಂ]]ನಿಂದ ಹಿಂದಿರುಗಿದ ೬೮ ವರ್ಷದ ಮಹಿಳೆಯಲ್ಲಿ ವೈರಸ್ ಇರುವುದು ಪತ್ತೆಯಾಯಿತು.<ref>{{cite news |last1=Mehrotra |first1=Vani |title=Mohali woman tests positive for coronavirus; total cases in Punjab 3 {{!}} India News – India TV |url=https://www.indiatvnews.com/news/india/coronavirus-positive-case-punjab-mohali-covid-19-599835 |accessdate=5 April 2020 |work=www.indiatvnews.com |date=20 March 2020}}</ref>
*'''ಮಾರ್ಚ್ ೨೧ ರಂದು,''' ಹನ್ನೊಂದು ಕೊರೋನವೈರಸ್ ಪ್ರಕರಣಗಳು ದೃಢಪಟ್ಟವು. ನವಾನ್ಶಹರ್ನಲ್ಲಿ ೬, [[ಮೊಹಾಲಿ]]ಯಲ್ಲಿ ೩,<ref>{{cite news |last1=Mar 22 |first1=TNN | |title=Mohali gets 3 more coronavirus cases {{!}} Chandigarh News - Times of India |url=https://timesofindia.indiatimes.com/city/chandigarh/mohali-gets-3-more-coronavirus-cases/articleshow/74754746.cms |accessdate=5 April 2020 |work=The Times of India |language=en}}</ref> ಮತ್ತು ಹೋಶಿಯಾರ್ಪುರದಲ್ಲಿ ೨<ref>{{cite news |last1=Nath |first1=Rajan |title=New cases of coronavirus reported in Amritsar, Hoshiarpur; total cases in Punjab 13 |url=https://www.ptcnews.tv/coronavirus-punjab-cases-mohali-hoshiarpur-moranwali-village-amritsar-en/ |accessdate=5 April 2020 |work=PTC NEWS |date=21 March 2020}}</ref> ಪ್ರಕರಣಗಳು ದಾಖಾಲಾಗಿವೆ. ನವಾನ್ಶಹರ್ನಲ್ಲಿ ೬ ಮಂದಿ ಮತ್ತು ಹೋಶಿಯಾರ್ಪುರದ ಒಬ್ಬರು, ಕೊರೋನವೈರಸ್ನಿಂದಾಗಿ ಮಾರ್ಚ್ ೧೯ ರಂದು [[ನವಾನ್ಶಹರ್]]ನಲ್ಲಿ ನಿಧನರಾದ ೭೨ ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು.
*'''ಮಾರ್ಚ್ ೨೨ ರಂದು,''' ನವಾನ್ಶಹರ್ನಲ್ಲಿ ಇನ್ನೂ ೭ ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿತು. ಈ ಎಲ್ಲಾ ವ್ಯಕ್ತಿಗಳು ಮಾರ್ಚ್ ೧೯ ರಂದು ನಿಧನರಾದ ಅದೇ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು.<ref>{{cite news |title=Seven more test positive in Punjab, total coronavirus cases now 21 in state: Official |url=https://economictimes.indiatimes.com/news/politics-and-nation/seven-more-test-positive-in-punjab-total-coronavirus-cases-now-21-in-state-official/articleshow/74758915.cms |accessdate=5 April 2020 |work=The Economic Times |date=22 March 2020}}</ref>
*'''ಮಾರ್ಚ್ ೨೩ ರಂದು,''' ರಾಜ್ಯದಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿತು, ನವಾನ್ಶಹರ್ನಲ್ಲಿ ಒಂದು ಮತ್ತು ಮೊಹಾಲಿಯಲ್ಲಿ ಒಂದು.<ref>{{cite news |title=Two-year-old among two fresh coronavirus cases in Punjab |url=https://www.indiatoday.in/india/story/two-year-old-among-two-fresh-coronavirus-cases-in-punjab-1658857-2020-03-23 |accessdate=5 April 2020 |work=India Today |language=en}}</ref>
*'''ಮಾರ್ಚ್ ೨೪ ರಂದು,''' ೩ ಪ್ರಕರಣಗಳು ರಾಜ್ಯದಲ್ಲಿ ದೃಢಕರಿಸಲ್ಪಟ್ಟವು ಮತ್ತು ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು.<ref>{{cite news |last1=Nath |first1=Rajan |title=Coronavirus Punjab Confirmed Cases {{!}} Jalandhar {{!}} Phillaur {{!}} Mohali Curfew |url=https://www.ptcnews.tv/coronavirus-punjab-confirmed-cases-jalandhar-phillaur-mohali-curfew-en/ |accessdate=5 April 2020 |work=PTC NEWS |date=24 March 2020}}</ref> ಇವರು ಕೂಡ ಮಾರ್ಚ್ ೧೯ ರಂದು ಮೊಹಾಲಿಯಲ್ಲಿ ನಿಧನರಾದ ಅದೇ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು. ಇದರ ನಂತರ ನವಾನ್ಶಹರ್ನಲ್ಲಿ ಇನ್ನೂ ೩ ಪ್ರಕರಣಗಳು ದೃಢಪಟ್ಟಿದೆ.<ref>{{cite news |last1=Nath |first1=Rajan |title=Coronavirus: 3 positive cases reported in Nawanshahr; total number of cases in Punjab 29 |url=https://www.ptcnews.tv/coronavirus-punjab-confirmed-cases-nawanshahr-jalandhar-curfew-en/ |accessdate=5 April 2020 |work=PTC NEWS |date=24 March 2020}}</ref>
*'''ಮಾರ್ಚ್ ೨೫ ರಂದು,''' ಪಂಜಾಬ್ನಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿದೆ. [[ಲುಧಿಯಾನ]] ಜಿಲ್ಲೆಯ ೫೪ ವರ್ಷದ ಮಹಿಳೆ ಧನಾತ್ಮಕ ಫಲಿತಾಂಶ ನೀಡಿದರು ಮತ್ತು ಹೋಶಿಯಾರ್ಪುರದಲ್ಲಿ ೧ ಪ್ರಕರಣ ದೃಢಪಟ್ಟಿದೆ.<ref>{{cite news |last1=Service |first1=Tribune News |title=Panic in Ludhiana as first case of corona surfaces in industrial hub |url=https://www.tribuneindia.com/news/punjab/panic-in-ludhiana-as-first-case-of-corona-surfaces-in-industrial-hub-60928 |accessdate=5 April 2020 |work=Tribuneindia News Service |language=en}}</ref>
*'''ಮಾರ್ಚ್ ೨೬ ರಂದು,''' ಅಮೃತಸರದ ಏಕೈಕ ಕೊರೋನಾ ಪಾಸಿಟಿವ್ ರೋಗಿಯು ಸೋಂಕಿನಿಂದ ಚೇತರಿಸಿಕೊಂಡರು.<ref>{{cite news |last1=Service |first1=Tribune News |title=Punjab’s first coronavirus patient cured, to be discharged on Friday |url=https://www.tribuneindia.com/news/punjab/punjabs-first-coronavirus-patient-cured-to-be-discharged-on-friday-61413 |accessdate=5 April 2020 |work=Tribuneindia News Service |language=en}}</ref> [[ಜಲಂಧರ್]] ನಲ್ಲಿ ೭೦ ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆಯಾಯಿತು ಹಾಗೂ ನವಾನ್ಶಹರ್ನಲ್ಲಿ ೧ ಹೊಸ ಪ್ರಕರಣ ದಾಖಾಲಾಗಿವೆ.<ref>{{cite news |last1=Nath |first1=Rajan |title=Punjab tally rises to 33 after Nawanshahr reports new case of coronavirus |url=https://www.ptcnews.tv/coronavirus-punjab-confirmed-cases-nawanshahr-positive-case-jalandhar-en/ |accessdate=5 April 2020 |work=PTC NEWS |date=26 March 2020}}</ref>
*'''ಮಾರ್ಚ್ ೨೭ ರಂದು,''' ಹೋಶಿಯಾರ್ಪುರದಲ್ಲಿ ೩ ಪ್ರಕರಣಗಳು ಮತ್ತು ಜಲಂಧರ್ನಲ್ಲಿ ೧ ಪ್ರಕರಣ ದೃಢಪಟ್ಟಿದೆ.<ref>{{cite news |last1=Nath |first1=Rajan |title=Coronavirus cases in Punjab rise to 37 after Hoshiarpur and Jalandhar report new cases |url=https://www.ptcnews.tv/coronavirus-punjab-confirmed-cases-hoshiarpur-positive-case-jalandhar-en/ |accessdate=5 April 2020 |work=PTC NEWS |date=27 March 2020}}</ref> ಮೊಹಾಲಿಯಲ್ಲಿ ೩೮ ವರ್ಷದ ಮಹಿಳೆ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.<ref>{{cite news |last1=Nath |first1=Rajan |title=Punjab tally rises to 38 after new cases of coronavirus reported from Mohali, Jalandhar and Hoshiarpur |url=https://www.ptcnews.tv/coronavirus-punjab-hoshiarpur-positive-case-jalandhar-mohali-en/ |accessdate=5 April 2020 |work=PTC NEWS |date=27 March 2020}}</ref>
*'''ಮಾರ್ಚ್ ೨೯ ರಂದು,''' ಕೊರೋನವೈರಸ್ನಿಂದಾಗಿ ಪಂಜಾಬ್ನಲ್ಲಿ ೬೨ ವರ್ಷದ ವ್ಯಕ್ತಿ ನಿಧನ ಹೊಂದಿದರು. ಇದು ಪಂಜಾಬಿನ ಎರಡನೇ ಸಾವು ಎಂದು ದಾಖಾಲಾಗಿದೆ. ಮೂಲತಃ ಹೋಶಿಯಾರ್ಪುರದರಾದ ಇವರು ಅಮೃತಸರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.<ref>{{cite news |last1=Service |first1=Tribune News |title=Punjab reports second death due to coronavirus |url=https://www.tribuneindia.com/news/punjab/punjab-reports-second-coronavirus-death-62769 |accessdate=5 April 2020 |work=Tribuneindia News Service |language=en |archive-date=2 ಏಪ್ರಿಲ್ 2020 |archive-url=https://web.archive.org/web/20200402020057/https://www.tribuneindia.com/news/punjab/punjab-reports-second-coronavirus-death-62769 |url-status=dead }}</ref> ಇವರು ಮಾರ್ಚ್ ೧೯ ರಂದು ನಿಧನರಾದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು. ಪಟಿಯಾಲ ಜಿಲ್ಲೆಯ [[ನೇಪಾಳ]]ದಿಂದ ಹಿಂದಿರುಗಿದ ೨೧ ವರ್ಷದ ಬಾಲಕ ಹರಿಯಾಣದ ಅಂಬಾಲಾದಲ್ಲಿ ಕರೋನಾ ಪಾಸಿಟಿವ್ ಫಲಿತಾಂಶವನ್ನು ನೀಡಿದ್ದಾರೆ.<ref>{{cite news |last1=Service |first1=Tribune News |title=21-year-old man tests positive for coronavirus in Patiala; admitted to hospital in Ambala |url=https://www.tribuneindia.com/news/punjab/patiala-reports-its-first-coronavirus-case-two-villages-sealed-62768 |accessdate=5 April 2020 |work=Tribuneindia News Service |language=en |archive-date=27 ಮೇ 2020 |archive-url=https://web.archive.org/web/20200527034255/https://www.tribuneindia.com/news/punjab/patiala-reports-its-first-coronavirus-case-two-villages-sealed-62768 |url-status=dead }}</ref>
*'''ಮಾರ್ಚ್ ೩೦ ರಂದು,''' ೬೫ ವರ್ಷದ ವ್ಯಕ್ತಿಯೊಬ್ಬರು ಮೊಹಾಲಿಯಲ್ಲಿ ಧನಾತ್ಮಕ ಪರೀಕ್ಷೆ ನಡೆಸಿದರು.<ref>{{cite news |last1=Nath |first1=Rajan |title=Punjab tally rises to 39 after Mohali reports a fresh case of coronavirus |url=https://www.ptcnews.tv/mohali-positive-case-coronavirus-punjab-covid-19-en/ |accessdate=5 April 2020 |work=PTC NEWS |date=30 March 2020}}</ref> ಲುಧಿಯಾನದ ೪೨ ವರ್ಷದ ಮಹಿಳೆ [[ಪಟಿಯಾಲ]]ದ ಆಸ್ಪತ್ರೆಯಲ್ಲಿ ಧನಾತ್ಮಕ ಪರೀಕ್ಷೆ ನಡೆಸಿದರು ಮತ್ತು ಅದೇ ದಿನ ಸಾವನ್ನಪ್ಪಿದರು.<ref>{{cite news |last1=India |first1=Press Trust of |title=Third coronavirus death in Punjab, 42-year-old dies in Patiala hospital |url=https://www.business-standard.com/article/pti-stories/coronavirus-positive-woman-from-ludhiana-dies-at-hospital-punjab-s-death-toll-rises-to-3-120033001350_1.html |accessdate=5 April 2020 |work=Business Standard India |date=30 March 2020}}</ref>[[ದುಬೈ]]ನಿಂದ ಹಿಂದಿರುಗಿದ ೩೫ ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ಪತ್ತೆಯಾಯಿತು.<ref>{{cite news |last1=Service |first1=Tribune News |title=Ludhiana woman dies of coronavirus; Punjab toll 3 now |url=https://www.tribuneindia.com/news/punjab/mohali-resident-tests-positive-for-coronavirus-punjab-tally-reaches-39-63172 |accessdate=5 April 2020 |work=Tribuneindia News Service |language=en |archive-date=4 ಏಪ್ರಿಲ್ 2020 |archive-url=https://web.archive.org/web/20200404002721/https://www.tribuneindia.com/news/punjab/mohali-resident-tests-positive-for-coronavirus-punjab-tally-reaches-39-63172 |url-status=dead }}</ref>
*'''ಮಾರ್ಚ್ ೩೧ ರಂದು,''' ಕೊರೋನಾವೈರಸ್ನಿಂದಾಗಿ ಮೊಹಾಲಿಯ ಈ ಹಿಂದೆ ಸೋಂಕಿಗೆ ಒಳಗಾಗಿದ್ದ ೬೫ ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು.<ref>{{cite news |last1=Nath |first1=Rajan |title=Mohali reports first death due to coronavirus; death toll in Punjab 4 |url=https://www.ptcnews.tv/coronavirus-mohali-death-nayagaon-covid-19-punjab-death-toll-en/ |accessdate=5 April 2020 |work=PTC NEWS |date=31 March 2020}}</ref>
<big>'''ಏಪ್ರಿಲ್'''</big>
*'''ಏಪ್ರಿಲ್ ೧ ರಂದು,''' ಲುಧಿಯಾನದಲ್ಲಿ ೭೨ ವರ್ಷದ ಮಹಿಳೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಮಾರ್ಚ್ ೩೦ ರಂದು ನಿಧನರಾದ ೪೨ ವರ್ಷದ ಮಹಿಳೆಯೊಂದಿಗೆ ಅವರು ಸಂಪರ್ಕಕ್ಕೆ ಬಂದವರು.<ref>{{cite news |last1=Nath |first1=Rajan |title=Punjab tally rises to 42 after Ludhiana reports new case of coronavirus |url=https://www.ptcnews.tv/coronavirus-ludhiana-another-positive-case-punjab-covid-19-cases-en/ |accessdate=5 April 2020 |work=PTC NEWS |date=1 April 2020}}</ref> ಮೊಹಾಲಿಯಲ್ಲಿ ಇನ್ನೂ ಮೂರು ಪ್ರಕರಣಗಳನ್ನು ದೃಢಪಡಿಸಲಾಯಿತು. <ref>{{cite news |last1=Nath |first1=Rajan |title=Fresh cases of coronavirus reported in Mohali; total number of cases in Punjab 45 |url=https://www.ptcnews.tv/coronavirus-mohali-positive-cases-punjab-covid-19-cases-en/ |accessdate=5 April 2020 |work=PTC NEWS |date=1 April 2020}}</ref>೬೮ ವರ್ಷದ [[:en:Nirmal Singh Khalsa|ನಿರ್ಮಲ್ ಸಿಂಗ್ ಖಾಲ್ಸಾ]] ಅಮೃತಸರದಲ್ಲಿ ಧನಾತ್ಮಕ ಫಲಿತಾಂಶ ನೀಡಿದರು.<ref>{{cite news |last1=Nath |first1=Rajan |title=Bhai Nirmal Singh Khalsa tests positive; total number of cases in Punjab 46 |url=https://www.ptcnews.tv/bhai-nirmal-singh-khalsa-tests-positive-for-coronavirus-in-amritsar-punjab-cases-en/ |accessdate=5 April 2020 |work=PTC NEWS |date=1 April 2020}}</ref>
*'''ಏಪ್ರಿಲ್ ೨ ರಂದು,''' ಕೋವಿಡ್-೧೯ ನಿಂದ ಉಂಟಾದ ತೊಡಕುಗಳಿಂದ ನಿರ್ಮಲ್ ಸಿಂಗ್ ಖಾಲ್ಸಾ ಸಾವನ್ನಪ್ಪಿದರು.<ref>{{cite news |last1=Service |first1=Tribune News |title=Former Hazoori Ragi Nirmal Singh Khalsa dead, had tested positive for coronavirus |url=https://www.tribuneindia.com/news/punjab/former-hazoori-ragi-nirmal-singh-khalsa-dead-had-tested-positive-for-coronavirus-64557 |accessdate=5 April 2020 |work=Tribuneindia News Service |language=en |archive-date=4 ಏಪ್ರಿಲ್ 2020 |archive-url=https://web.archive.org/web/20200404144336/https://www.tribuneindia.com/news/punjab/former-hazoori-ragi-nirmal-singh-khalsa-dead-had-tested-positive-for-coronavirus-64557 |url-status=dead }}</ref> ಇದು ಪಂಜಾಬಿನ ಐದನೇ ಸಾವು. ಹೋಶಿಯಾರ್ಪುರ್<ref>{{cite news |last1=Nath |first1=Rajan |title=Coronavirus Hoshiarpur Positive Case {{!}} Punjab Death Toll and Confirmed Cases |url=https://www.ptcnews.tv/coronavirus-hoshiarpur-positive-case-punjab-death-toll-and-confirmed-cases-en/ |accessdate=5 April 2020 |work=PTC NEWS |date=2 April 2020}}</ref> ಮತ್ತು ಲುಧಿಯಾನ ಜಿಲ್ಲೆಯಲ್ಲಿ<ref>{{cite news |last1=Nath |first1=Rajan |title=Punjab tally rises to 48 after Ludhiana reports fresh case of coronavirus |url=https://www.ptcnews.tv/coronavirus-ludhana-positive-case-punjab-covid-19-cases-en/ |accessdate=5 April 2020 |work=PTC NEWS |date=3 April 2020}}</ref> ಎರಡು ಹೊಸ ಪ್ರಕರಣಗಳು ದೃಢಪಟ್ಟಿದೆ.
*'''ಏಪ್ರಿಲ್ ೩ ರಂದು,''' ಪಂಜಾಬ್ನಲ್ಲಿ ಇನ್ನೂ ಐದು ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ ಮೂವರು ಅಮೃತಸರದವರು ಮತ್ತು ಇವರು ನಿರ್ಮಲ್ ಸಿಂಗ್ ಖಲ್ಸಾ ಅವರೊಂದಿಗೆ ಸಂಪರ್ಕಕ್ಕೆ ಬಂದವರು.<ref>{{cite news |last1=Nath |first1=Rajan |title=Coronavirus Punjab Cases {{!}} Bhai Nirmal Singh Khalsa contacts test positive {{!}} Amritsar {{!}} Mohali |url=https://www.ptcnews.tv/coronavirus-punjab-cases-bhai-nirmal-singh-khalsa-contacts-test-positive-amritsar-mohali-en/ |accessdate=5 April 2020 |work=PTC NEWS |date=3 April 2020}}</ref> ಮಾರ್ಚ್ ೨ರಂದು ದೆಹಲಿಯ ನಿಜಾಮುದ್ದೀನ್ನಲ್ಲಿ ಸಭೆಗೆ ಹಾಜರಾದ ಮೊಹಾಲಿಯ ಇಬ್ಬರು ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ. ನಂತರ ಇನ್ನೂ ೪ ಪ್ರಕರಣಗಳು ದೃಢಪಟ್ಟವು, ೩ ಮಾನ್ಸಾ ಜಿಲ್ಲೆಯ ಬುಧ್ಲಾದಿಂದ ನಿಜಾಮುದ್ದೀನ್ನಲ್ಲಿ ಸಭೆಗೆ ಹಾಜರಾದವರು ಮತ್ತು ೧ ರುಪ್ನಗರದ ವ್ಯಕ್ತಿ.<ref>{{cite news |last1=Nath |first1=Rajan |title=Ropar, Mansa report new cases; total number of cases in Punjab 57 |url=https://www.ptcnews.tv/coronavirus-punjab-cases-amritsar-mansa-ropar-mohali-en/ |accessdate=5 April 2020 |work=PTC NEWS |date=3 April 2020}}</ref>
*'''ಏಪ್ರಿಲ್ ೪ ರಂದು,''' [[ಫರೀದ್ಕೋಟ್]] ಜಿಲ್ಲೆಯಲ್ಲಿ ಕೊರೋನಾವೈರಸ್ನ ಮೊದಲ ಪ್ರಕರಣ ವರದಿಯಾಗಿದೆ, ೩೫ ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ. <ref>{{cite news |last1=Nath |first1=Rajan |title=Faridkot reports its 1st positive case; total number of cases in Punjab 58 |url=https://www.ptcnews.tv/coronavirus-punjab-cases-faridkot-positive-case-mansa-ropar-en/ |accessdate=5 April 2020 |work=PTC NEWS |date=4 April 2020}}</ref>ನಿರ್ಮಲ್ ಸಿಂಗ್ ಖಲ್ಸಾ ರವರ ೩೫ ವರ್ಷದ ಮಗಳು ತನ್ನ ತಂದೆಯ ಮರಣದ ಎರಡು ದಿನಗಳ ನಂತರ ಜಲಂಧರ್ನಲ್ಲಿ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.<ref>{{cite news |title=2 days after Padma Shri awardee Bhai Nirmal Singh’s death, daughter tests positive for coronavirus |url=https://www.hindustantimes.com/india-news/bhai-nirmal-singh-s-daughter-tests-positive-for-covid-19-state-tally-touches-59/story-MNwx3AFvJOhjWzC1kBoUmN.html |accessdate=5 April 2020 |work=Hindustan Times |date=4 April 2020 |language=en}}</ref> ಇನ್ನೂ ೬ ಪ್ರಕರಣಗಳು ದೃಢಪಟ್ಟಿದೆ.<ref>{{cite news |last1=Nath |first1=Rajan |title=Punjab tally rises to 65 after fresh cases of coronavirus reported from Mohali, Jalandhar and Pathankot |url=https://www.ptcnews.tv/coronavirus-punjab-cases-mohali-faridkot-amritsar-jalandhar-en/ |accessdate=5 April 2020 |work=PTC NEWS |date=4 April 2020}}</ref>
*'''ಏಪ್ರಿಲ್ ೫ ರಂದು,''' ಮೊಹಾಲಿಯ ಡೇರಾ ಬಾಸ್ಸಿಯಲ್ಲಿ ೪೨ ವರ್ಷದ ವ್ಯಕ್ತಿಯಲ್ಲಿ ಕೊರೋನಾವೈರಸ್ ಇರುವುದು ಪತ್ತೆಯಾಗಿದೆ ಮತ್ತು ಲುಧಿಯಾನದಲ್ಲಿ ೨೮ ವರ್ಷದ ವ್ಯಕ್ತಿ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.<ref>{{cite news |last1=Nath |first1=Rajan |title=Coronavirus Punjab Cases {{!}} Mohali {{!}} Derabassi{{!}} Ludhiana |url=https://www.ptcnews.tv/coronavirus-punjab-cases-mohali-derabassi-ludhiana-en/ |accessdate=5 April 2020 |work=PTC NEWS |date=5 April 2020}}</ref>ಬರ್ನಾಲಾ ಜಿಲ್ಲೆಯಲ್ಲಿ ೪೨ ವರ್ಷದ ಮಹಿಳೆಗೆ ಕೊರೋನಾ ಇರುವುದು ಪತ್ತೆಯಾಯಿತು.<ref>{{cite news |last1=Nath |first1=Rajan |title=Barnala reports its first case of coronavirus; total number of cases in Punjab 68 |url=https://www.ptcnews.tv/coronavirus-punjab-cases-barnala-positive-case-ludhiana-e/ |accessdate=6 April 2020 |work=PTC NEWS |date=5 April 2020}}</ref>ಏಪ್ರಿಲ್ ೧ ರಂದು ಕೊರೋನಾ ಪಾಸಿಟಿವ್ ಪರೀಕ್ಷಿಸಿದ ೭೨ ವರ್ಷದ ಮಹಿಳೆ ಲುಧಿಯಾನದಲ್ಲಿ ಸಾವನ್ನಪ್ಪಿದರು ಮತ್ತು ಪಠಾಣ್ಕೋಟಿನ ಮಹಿಳೆ ಅಮೃತಸರದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.<ref>{{cite news |last1=Apr 5 |first1=PTI | |title=Two women die in Punjab, coronavirus death toll rises to 7 {{!}} Chandigarh News - Times of India |url=https://timesofindia.indiatimes.com/city/chandigarh/two-women-die-in-punjab-coronavirus-death-toll-rises-to-7/articleshow/74998061.cms |accessdate=6 April 2020 |work=The Times of India |language=en}}</ref>
*'''ಏಪ್ರಿಲ್ ೬ ರಂದು,''' ಪಂಜಾಬ್ನ ೫ ಜಿಲ್ಲೆಗಳಿಂದ ೭ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ.<ref>{{cite news |last1=Nath |first1=Rajan |title=Coronavirus: Death toll in Punjab rises to 7; confirmed cases 75 |url=https://www.ptcnews.tv/coronavirus-punjab-death-toll-confirmed-cases-amritsar-pathankot-en/ |accessdate=7 April 2020 |work=PTC NEWS |date=6 April 2020 |archive-date=6 ಏಪ್ರಿಲ್ 2020 |archive-url=https://web.archive.org/web/20200406160210/https://www.ptcnews.tv/coronavirus-punjab-death-toll-confirmed-cases-amritsar-pathankot-en/ |url-status=dead }}</ref>
==ಪ್ರತಿಕ್ರಿಯೆ==
*'''ಮಾರ್ಚ್ ೧೩ ರಂದು,''' ಪಂಜಾಬ್ [[ಸರ್ಕಾರ]] ಮಾರ್ಚ್ ೩೧ ರವರೆಗೆ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ.<ref>{{cite news |last1=Service |first1=Tribune News |title=Punjab schools, colleges, universities shut till March 31 to prevent coronavirus spread |url=https://www.tribuneindia.com/news/punjab/punjab-schools-shut-till-march-31-to-prevent-coronavirus-spread-54917 |accessdate=5 April 2020 |work=Tribuneindia News Service |language=en |archive-date=1 ಮೇ 2020 |archive-url=https://web.archive.org/web/20200501085753/https://www.tribuneindia.com/news/punjab/punjab-schools-shut-till-march-31-to-prevent-coronavirus-spread-54917 |url-status=dead }}</ref>
*'''ಮಾರ್ಚ್ ೧೬ ರಂದು,''' ಪಂಜಾಬ್ ಸರ್ಕಾರ [[ಜಿಮ್]], ರೆಸ್ಟೋರೆಂಟ್ಗಳನ್ನು ಮುಚ್ಚಲು ಸಲಹೆಯನ್ನು ನೀಡಿದೆ.<ref>{{cite news |title=Punjab malls, gyms, restaurants deserted after advisory on coronavirus |url=https://www.business-standard.com/multimedia/video-gallery/general/punjab-malls-gyms-restaurants-deserted-after-advisory-on-coronavirus-101227.htm |accessdate=5 April 2020 |work=Business Standard India |}}</ref>
*'''ಮಾರ್ಚ್ ೧೯ ರಂದು,''' ಪಂಜಾಬ್ ಶಾಲಾ ಶಿಕ್ಷಣ ಮಂಡಳಿ ೧೦ ಮತ್ತು ೧೨ನೇ ತರಗತಿಗಳ ಎಲ್ಲಾ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ. ಮಾರ್ಚ್ ೨೦ರ ಮಧ್ಯರಾತ್ರಿಯಿಂದ ಪಂಜಾಬ್ ಸರ್ಕಾರವು ರಾಜ್ಯದಲ್ಲಿ ಸಾರ್ವಜನಿಕ [[ಸಾರಿಗೆ]]ಯನ್ನು ಸ್ಥಗಿತಗೊಳಿಸಿದೆ<ref>{{cite news |title=public transport |url=https://www.ndtv.com/india-news/punjab-shuts-down-public-transport-to-stop-march-or-coronavirus-2197584 |accessdate=5 April 2020}}</ref> ಮತ್ತು ೨೦ರಿಂದ ಹೆಚ್ಚು ಜನರು ಗುಂಪುಗೂಡುವದನ್ನು ನಿಷೇಧಿಸಿದೆ.
*'''ಮಾರ್ಚ್ ೨೨ ರಂದು,''' ಪಂಜಾಬ್ ಸರ್ಕಾರವು ತುರ್ತು ಸೇವೆಗಳನ್ನು ಹೊರತುಪಡಿಸಿ ಮಾರ್ಚ್ ೩೧ ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿತು.<ref>{{cite news |title=Punjab announces lockdown across the state till March 31 |url=https://www.nationalheraldindia.com/india/punjab-announces-lockdown-across-the-state-till-march-31 |accessdate=5 April 2020 |work=National Herald |language=en}}</ref>
*'''ಮಾರ್ಚ್ ೨೩ ರಂದು,''' ಪಂಜಾಬ್ ಸರ್ಕಾರವು ರಾಜ್ಯಾದ್ಯಂತ ಸಂಪೂರ್ಣ ಕರ್ಫ್ಯೂ ವಿಧಿಸಿತು.<ref>{{cite news |last1=Service |first1=Tribune News |title=Curfew imposed across Punjab over coronavirus; only specific exemptions |url=https://www.tribuneindia.com/news/punjab/full-curfew-imposed-across-punjab-no-relaxation-60035 |accessdate=5 April 2020 |work=Tribuneindia News Service |language=en |archive-date=16 ಜೂನ್ 2020 |archive-url=https://web.archive.org/web/20200616105012/https://www.tribuneindia.com/news/punjab/full-curfew-imposed-across-punjab-no-relaxation-60035 |url-status=dead }}</ref> ಪಂಜಾಬ್ [[ಕರ್ಫ್ಯೂ]] ವಿಧಿಸಿದ ಮೊದಲ ರಾಜ್ಯವಾಗಿದೆ. ಪಂಜಾಬ್ ಸರ್ಕಾರ ಸಿಎಂ ರಿಲೀಫ್ ಫಂಡ್ನಿಂದ ಬಡವರಿಗೆ ಉಚಿತ [[ಆಹಾರ]] ಮತ್ತು [[ಔಷಧಿ]]ಗಾಗಿ ೨೦ ಕೋಟಿ ರೂಪಾಯಿ ಮಂಜೂರು ಮಾಡಿದೆ.<ref>{{cite news |title=Punjab sanctions Rs 20 crore for free food, medicines to poor from CM Relief Fund; ministers pledge month’s salary for efforts to control Covid-19 |url=https://www.hindustantimes.com/cities/punjab-minister-tript-bajwa-to-donate-month-s-salary-to-cm-s-relief-fund-for-efforts-to-control-covid-19/story-gz4vLBpDLSoiqmMLR2eqaP.html |accessdate=5 April 2020 |work=Hindustan Times |date=23 March 2020 |language=en}}</ref>
*'''ಮಾರ್ಚ್ ೨೪ ರಂದು,''' ಕೊರೋನಾವೈರಸ್ ಸೋಂಕಿನಿಂದ ಸಂಕಷ್ಟದಲ್ಲಿರುವ ಜನರ ಕಲ್ಯಾಣಕ್ಕಾಗಿ, ಪಂಜಾಬ್ ಮುಖ್ಯಮಂತ್ರಿ 'ಕೋವಿಡ್ ಪರಿಹಾರ ನಿಧಿ'ಯನ್ನು ಸ್ಥಾಪಿಸಿದರು.<ref>{{cite news |last1=India |first1=Press Trust of |title=Punjab CM sets up COVID relief fund |url=https://www.business-standard.com/article/pti-stories/punjab-cm-sets-up-covid-relief-fund-120032401718_1.html |accessdate=5 April 2020 |work=Business Standard India |date=24 March 2020}}</ref>
==ಉಲ್ಲೇಖಗಳು==
{{reflist}}
{{Interwikineeded}}
[[ವರ್ಗ:ಕೊರೋನಾವೈರಸ್ ಲೇಖನಗಳು]]
[[ವರ್ಗ:ರೋಗಗಳು]]
tgc61bi6padyfeadprofoodkez62f20
ರ್ಯಾಂಬೊ (೨೦೧೨ ಚಲನಚಿತ್ರ)
0
132685
1384241
1362294
2026-08-24T07:58:41Z
InternetArchiveBot
69876
Rescuing 3 sources and tagging 0 as dead.) #IABot (v2.0.9.5
1384241
wikitext
text/x-wiki
{{Infobox ಚಲನಚಿತ್ರ
|ಚಿತ್ರ =
|ಚಿತ್ರದ ಹೆಸರು = ರ್ಯಾಂಬೊ
|ನಿರ್ದೇಶನ = ಎಂ ಎಸ್ ಶ್ರೀನಾಥ್
|ನಿರ್ಮಾಪಕರು = ಅಟ್ಲಾಂಟ ನಾಗೇಂದ್ರ<br/>[[ಶರಣ್ (ನಟ)|ಶರಣ್]]
|ಕಥೆ = [[ತರುಣ್ ಸುಧೀರ್]]
|starring = [[ಶರಣ್ (ನಟ)|ಶರಣ್]]<br/>ಮಾಧುರಿ ಇಟಗಿ<br/>[[ಸಾಧು ಕೋಕಿಲ]]<br/>[[ರಂಗಾಯಣ ರಘು]]
|ಸಂಗೀತ ನಿರ್ದೇಶನ = [[ಅರ್ಜುನ್ ಜನ್ಯ]]
|ಛಾಯಾಗ್ರಹಣ = [[ಎಸ್. ಕೃಷ್ಣ]]
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೨೦೧೨ ಕನ್ನಡಚಿತ್ರಗಳು|೨೦೧೨]]
|ಚಿತ್ರ ನಿರ್ಮಾಣ ಸಂಸ್ಥೆ = ಲಡ್ಡು ಸಿನಿಮಾ ಹೌಸ್<br />ಡಿ ಆರ್ಟ್ ಸ್ಟುಡಿಯೋಸ್
|ಸಂಕಲನ = ಪ್ರಕಾಶ್ ಕೆ ಎಂ
| language = [[ಕನ್ನಡ]]
| country = [[ಭಾರತ]]
| budget = {{INR}}೨ ಕೋಟಿ<ref name="nie1"/>
| gross = {{INRConvert|5|c}}<ref name="nie1">{{cite web|url=http://www.newindianexpress.com/entertainment/kannada/article1385096.ece|title=Sandalwood: Hits and misses of 2012|publisher=newindianexpress.com|access-date=2020-10-17|archive-date=2012-12-24|archive-url=https://web.archive.org/web/20121224103935/http://newindianexpress.com/entertainment/kannada/article1385096.ece|url-status=dead}}</ref>
}}
'''ರ್ಯಾಂಬೊ''' ಎಂ.ಎಸ್.ಶ್ರೀನಾಥ್ ಬರೆದು ನಿರ್ದೇಶಿಸಿದ ೨೦೧೨ ರ ಕನ್ನಡ ಭಾಷೆಯ ಹಾಸ್ಯ ಚಿತ್ರ. ಇದನ್ನು ಅಟ್ಲಾಂಟಾ ನಾಗೇಂದ್ರ ಮತ್ತು [[ಶರಣ್ (ನಟ)|ಶರಣ್]] ನಿರ್ಮಿಸಿದ್ದಾರೆ. [[ ಶರಣ್ (ನಟ)|ಶರಣ್]] ಮತ್ತು ಮಾಧುರಿ ಇಟಗಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.<ref>{{cite web|url=http://www.dnaindia.com/entertainment/report_kannada-actor-sharans-rambo-to-feature-top-comedians_1629287|title=Kannada actor Sharan’s 'Rambo' to feature top comedians|date=23 December 2011|work=dna}}</ref><ref name="cinecircle.in">{{cite web|url=http://www.cinecircle.in/cinema_news/RAMBO_film.html|title=cinecircle - Kannada Movies News - Kannada Movies Gallery - TV News - Kannada Movie Reviews - cinecircle.in|work=cinecircle.in|access-date=2020-10-17|archive-date=2016-03-04|archive-url=https://web.archive.org/web/20160304064024/http://www.cinecircle.in/cinema_news/RAMBO_film.html|url-status=dead}}</ref><ref>{{cite web|url=http://chitratara.com/show-content.php?id=3706&ptype=News&title=%91RAMBO%92%20RAJA%20IS%20SHARAN!|title=Kannada Movie/Cinema News - ?RAMBO? RAJA IS SHARAN! - Chitratara.com|work=chitratara.com}}{{cite web|url=http://chitraloka.com/2012/04/25/rambo-shooting-completed/|title=chitraloka.com - Kannada Movie News, Reviews - Image - Home|work=chitraloka.com|access-date=2020-10-17|archive-date=2015-10-01|archive-url=https://web.archive.org/web/20151001191430/http://chitraloka.com/2012/04/25/rambo-shooting-completed/|url-status=dead}}</ref><ref>{{cite web|url=http://ibnlive.in.com/news/shruthi-to-play-dc-in-rambo/251990-71-176.html|title=Shruthi to play DC in 'Rambo'|work=IBNLive|access-date=2020-10-17|archive-date=2014-11-12|archive-url=https://web.archive.org/web/20141112095327/http://ibnlive.in.com/news/shruthi-to-play-dc-in-rambo/251990-71-176.html|url-status=dead}}</ref><ref>{{cite web|url=http://www.deccanherald.com/content/263248/i-havent-planned-my-next.html|title='I haven't planned my next movie'|work=Deccan Herald}}</ref><ref>{{cite web|url=http://www.sify.com/movies/Madhuri-in-Rambo-imagegallery-kannada-mghrTHdhjbb.html?html=5|title=Madhuri in Rambo|work=Sify|access-date=2020-10-17|archive-date=2012-06-24|archive-url=https://web.archive.org/web/20120624071112/http://www.sify.com/movies/Madhuri-in-Rambo-imagegallery-kannada-mghrTHdhjbb.html?html=5|url-status=dead}}</ref> ಇದು ನಟ ಶರಣ್ ಅವರ ನೂರನೇ ಚಿತ್ರವಾಗಿದ್ದು, ಸೆಪ್ಟೆಂಬರ್ ೨೦೧೨ ರಲ್ಲಿ ಬಿಡುಗಡೆಯಾಯಿತು.{{refn|<ref name="cinecircle.in"/><ref>{{cite web|url=http://www.bharatstudent.com/cafebharat/view_news-Kannada-News_and_Gossips-5,108763.php|title='Rambo' gets the release date - Sandalwood News & Gossips|work=Bharatstudent|access-date=2020-10-17|archive-date=2018-10-28|archive-url=https://web.archive.org/web/20181028033818/http://www.bharatstudent.com/cafebharat/view_news-Kannada-News_and_Gossips-5,108763.php|url-status=dead}}</ref><ref>{{cite web|url=http://chitraloka.com/news/1244-rambo-releasing-on-september-7th.html|title=Rambo Releasing on September 7th - chitraloka.com - Kannada Movie News, Reviews - Image|author=Super User|work=chitraloka.com|access-date=2020-10-17|archive-date=2013-12-03|archive-url=https://web.archive.org/web/20131203021610/http://chitraloka.com/news/1244-rambo-releasing-on-september-7th.html|url-status=dead}}</ref><ref>{{cite web|url=http://www.chitratara.com/show-content.php?id=4032&ptype=News&title=THEATRE%20TANAKA%20BANNI%20THEATRE%20TANAKA%20-%20THORISTENE%20RAMBO%20NA!%20RELEASING%207th%20SEPTEMBER|title=Kannada Movie/Cinema News - THEATRE TANAKA BANNI THEATRE TANAKA - THORISTENE RAMBO NA! RELEASING 7th SEPTEMBER - Chitratara.com|work=chitratara.com}}</ref><ref>{{cite web|url=http://www.chitratara.com/show-content.php?id=4046&ptype=News&title=%60RAMBO%60%20LADDU%20FROM%20SHARAN-NAGENDRA%20ON%207|title=Kannada Movie/Cinema News - `RAMBO` LADDU FROM SHARAN-NAGENDRA ON 7 - Chitratara.com|work=chitratara.com|access-date=2020-10-17|archive-date=2018-10-28|archive-url=https://web.archive.org/web/20181028073756/http://www.chitratara.com/show-content.php?id=4046&ptype=News&title=%60RAMBO%60%20LADDU%20FROM%20SHARAN-NAGENDRA%20ON%207|url-status=dead}}</ref>}} [[ಅರ್ಜುನ್ ಜನ್ಯ]] ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.<ref name="cinecircle.in"/>
== ಕಥಾವಸ್ತು ==
'ರ್ಯಾಂಬೊ' ಚಿತ್ರವು ಮುಖ್ಯವಾಗಿ ಕಿಟ್ಟಿ (ಶರಣ್) ಎಂಬ ಚೇಷ್ಟನ ಕುರಿತ ಚಿತ್ರ. ಅವನಿಗೆ ಮನೆಯಲ್ಲಿ ತಾಯಿ ಇದ್ದಾರೆ. ಕಿಟ್ಟಿಯ ಸೋದರ ಮಾವನಾದ ಪ್ರೇಮ್ಕುಮಾರ್ (ತಬಲಾ ನಾಣಿ) ಅವನೊಂದಿಗೆ ಇದ್ದಾರೆ. ಕಿಟ್ಟಿಯ ಕಾರ್ ಬ್ರೋಕರ್ ವ್ಯವಹಾರವು ಒಂದು ರೀತಿಯಲ್ಲಿ ''ವರಹಾವತಾರ'' ಇದ್ದಂತೆ . ಯಾವುದೇ ವಾಹನವು ಹಂದಿಗೆ ಡಿಕ್ಕಿ ಹೊಡೆಯಬಾರದು, ಇದು ಮುಂದಿನ ಜೀವನವನ್ನು ಒಡೆಯುತ್ತದೆ ಎಂಬುದು ಮೂಢನಂಬಿಕೆ. ಜೀವನದಲ್ಲಿ ಈ ಅಪಾಯವನ್ನು ಎದುರಿಸಲು ಯಾರೂ ಸಿದ್ಧರಿಲ್ಲ.
ಹಂದಿಯನ್ನು ಬಳಸಿ ಕಿಟ್ಟಿ ತನ್ನ ವ್ಯವಹಾರಕ್ಕಾಗಿ ಕಾರುಗಳು ಸಿಗುವಂತೆ ಮಾಡುತ್ತಿದ್ದನು. ಒಂದು ಪ್ರಕರಣದಲ್ಲಿ ಉಮೇಶ್ ಒಡೆತನದ ಕಪ್ಪು ಬಣ್ಣದ ಕಾರಿಗಾಗಿ ಒಬ್ಬ ಸ್ವಾಮೀಜಿ ಬೇಡಿಕೆ ಇಟ್ಟಿದ್ದರು. ಈ ಒಪ್ಪಂದವು ಕಿಟ್ಟಿ ಮತ್ತು ಪ್ರೇಮ್ಕುಮಾರ್ಗೆ ಬರುತ್ತದೆ. ಇದರೊಂದಿಗೆ ಮತ್ತಷ್ಟು ಅಪಾಯವೂ ಇಬ್ಬರಿಗೆ ಬರುತ್ತದೆ. ಅವರು ಕಾರಿನ ಬಾನೆಟ್ ತೆರೆದಾಗ ಅಲ್ಲೊಂದು ಹೆಣ ಸಿಗುತ್ತದೆ. ಒಂದು ಭಯೋತ್ಪಾದಕ ಗುಂಪು ಈ ಹೆಣದ ಹಿಂದೆ ಬಿದ್ದಿದ್ದು, ಆ ಕಾರಿನಲ್ಲಿ ಮಾಜಿ ಸಚಿವ ಅಣ್ಣಪ್ಪ ([[ರಂಗಾಯಣ ರಘು]]) ಅವರ ₹ ೨೫ ಕೋಟಿ ಇರುವುದರಿಂದ ಅವರೂ ಕೂಡ ಕಾರನ್ನು ಹುಡುಕುತ್ತಿರುವರು.
ಹೆಣವನ್ನು ನೋಡಿದ ಕಿಟ್ಟಿಯು ಕಾರಿನ ಬೇಡಿಕೆಯಿಟ್ಟ ಸ್ವಾಮೀಜಿಗೆ ಒಪ್ಪಿಸಲು ಬಯಸುತ್ತಾನೆ. ನಂತರ ಅದು ಮಂತ್ರಿಯೊಬ್ಬರಿಗೆ ಸೇರಿದ್ದು ಎಂದು ತಿಳಿದು, ಒಳಗೆ ಇರುವ ಹಣದ ಬಗ್ಗೆ ಅವರಿಗೆ ದುರಾಸೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಯೋತ್ಪಾದಕರು ಕಾರಿನ ಟ್ರಂಕ್ನಲ್ಲಿದ್ದ ಹೆಣದ ಹಿಂದೆ ಯಾಕೆ ಬಿದ್ದಿದ್ದಾರೆ ಎಂದು ತಿಳಿಯಲು ಕಿಟ್ಟಿ ಬಯಸುತ್ತಾನೆ. ಅವನು ದೇಹವನ್ನು ಸ್ಕ್ಯಾನ್ ಮಾಡಿ, ಅದರೊಳಗೆ ಪೆನ್ ಡ್ರೈವ್ ಕೂಡಿಟ್ಟಿದ್ದನ್ನು ಕಂಡುಕೊಳ್ಳುತ್ತಾನೆ. ಭಯೋತ್ಪಾದಕ ಗುಂಪು ದೊಡ್ಡ ದಾಳಿ ಎಸಗಲು ನಡೆಸಿದ ಯೋಜನೆ ಅದರಿಂದ ಗೊತ್ತಾಗುತ್ತದೆ.
ಕಿಟ್ಟಿ ನೇರವಾಗಿ ಡಿಸಿ ವಿಜಯಲಕ್ಷ್ಮಿ ([[ಶ್ರುತಿ (ನಟಿ)|ಶ್ರುತಿ]]) ಬಳಿ ಬಂದು ಎಲ್ಲವನ್ನೂ ಸರ್ಕಾರಕ್ಕೆ ಒಪ್ಪಿಸುವ ಮೂಲಕ ಒಳ್ಳೆಯ ಪ್ರಜೆಯಾಗುತ್ತಾನೆ.
== ನಿರ್ಮಾಣ ==
ರ್ಯಾಂಬೊ ಚಿತ್ರವು ಅಟ್ಲಾಂಟಾ ನಾಗೇಂದ್ರ ಮತ್ತು ಶರಣ್ ಅವರ ಜಂಟಿ ನಿರ್ಮಾಣವಾಗಿದೆ.<ref>{{cite web|url=http://www.rediff.com/movies/slide-show/slide-show-1-south-sharan-and-tabla-nani-team-up-for-rambo/20120709.htm|title=Sharan and Tabla Nani team up for Rambo|date=9 July 2012|work=Rediff}}</ref> ಚಿತ್ರವನ್ನು ಸೂಪರ್ ೩೫ ಎಂ.ಎಂ ಕ್ಯಾಮರಾ ಬಳಸಿ ೪೭ ಜಾಗಗಳಲ್ಲಿ ೫೫ ದಿನಗಳ ಕಾಲ ಚಿತ್ರಿಸಲಾಯಿತು.
== ಪಾತ್ರವರ್ಗ ==
* [[ಶರಣ್ (ನಟ)|ಶರಣ್]]- ಕೃಷ್ಣ ಮೂರ್ತಿ ಅಲಿಯಾಸ್ ಕಿಟ್ಟಿಯಾಗಿ
* ಮಾಧುರಿ ಇಟಗಿ-ರೇವತಿಯಾಗಿ
* [[ತಬಲಾ ನಾಣಿ]]- ಪ್ರೇಮ್ ಕುಮಾರ್ ಅಲಿಯಾಸ್ ಬೆಲ್ಟ್ ಕುಮಾರನಾಗಿ
* [[ಸಾಧು ಕೋಕಿಲ|ಸಾಧು ಕೋಕಿಲಾ]]- ದುಮಿಲ್ ಕೃಷ್ಣನಾಗಿ
* [[ರಂಗಾಯಣ ರಘು]]- ಮಂಗಳೂರು ಅಣ್ಣಪ್ಪನಾಗಿ
* [[ಉಮಾಶ್ರೀ]]
* [[ಸಂಕೇತ್ ಕಾಶಿ]]
* [[ಶ್ರುತಿ (ನಟಿ)|ಶ್ರುತಿ]]
* [[ಎಂ. ಎಸ್. ಉಮೇಶ್|ಎಂ.ಎಸ್.ಉಮೇಶ್]]
* ಧರ್ಮ
* ರಿಷಿ
* ವೆಂಕಟೇಶ್ ಪ್ರಸಾದ್
* ಚಂದನ್ ಆಚಾರ್
* ಶಿವ ಮಂಜು
* [[ನವೀನ್ ಕೃಷ್ಣ]] (ಅತಿಥಿ ಪಾತ್ರ)
* [[ಕುರಿ ಪ್ರತಾಪ್]]
* [[ನವೀನ ಶಂಕರ್]]
== ಧ್ವನಿಪಥ ==
ಕನ್ನಡ ಚಿತ್ರೋದ್ಯಮದ ಪ್ರಮುಖರ ಉಪಸ್ಥಿತಿಯಲ್ಲಿ ರ್ಯಾಂಬೊ ಆಡಿಯೋ ಬಿಡುಗಡೆಯಾಯಿತು. ಕ್ರೇಜಿ ಸ್ಟಾರ್ [[ರವಿಚಂದ್ರನ್]], ಗೋಲ್ಡನ್ ಸ್ಟಾರ್ [[ಗಣೇಶ್ (ನಟ)|ಗಣೇಶ್]] ಮತ್ತು ಬಾಲಾಜಿ ವೀರಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಆಡಿಯೊ ಸಿಡಿ ಕವರ್ ಕಾರಿನ ಆಕಾರದಲ್ಲಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಯಿತು.{{refn|<ref name="cinecircle.in"/><ref>{{cite web|url=http://www.sify.com/movies/rambo-audio-released-news-kannada-mg1luzidjde.html|title=Rambo audio released|work=Sify|access-date=2020-10-17|archive-date=2012-06-30|archive-url=https://web.archive.org/web/20120630135817/http://www.sify.com/movies/rambo-audio-released-news-kannada-mg1luzidjde.html|url-status=dead}}</ref><ref>{{cite web|url=http://chitraloka.com/2012/06/27/rambo-audio-released/|title=chitraloka.com - Kannada Movie News, Reviews - Image - Home|work=chitraloka.com|access-date=2020-10-17|archive-date=2012-06-30|archive-url=https://web.archive.org/web/20120630131001/http://chitraloka.com/2012/06/27/rambo-audio-released/|url-status=dead}}</ref><ref>{{cite web|url=http://chitratara.com/show-content.php?id=3856&ptype=News&title=BANDHANO%20BANDHANU%20%60RAMBHO%60%20BANDHANU|title=Kannada Movie/Cinema News - BANDHANO BANDHANU `RAMBHO` BANDHANU - Chitratara.com|work=chitratara.com|access-date=2020-10-17|archive-date=2025-07-09|archive-url=https://web.archive.org/web/20250709000630/http://chitratara.com/show-content.php?id=3856&ptype=News&title=BANDHANO%20BANDHANU%20%60RAMBHO%60%20BANDHANU|url-status=dead}}</ref><ref>[https://archive.is/20130118042449/http://www.bangaloremirror.com/printarticle.aspx?page=comments&action=translate§id=25&contentid=2012070620120706092112643465457d2&subsite= All for Rambo's sake]</ref><ref>{{Cite web |url=http://www.filmglitz.com/kannada/arjun-janya-fumbles-at-rambo-audio-launch/ |title=Arjun Janya fumbles at Rambo Audio launch |access-date=2020-10-17 |archive-date=2018-10-28 |archive-url=https://web.archive.org/web/20181028033805/http://www.filmglitz.com/kannada/arjun-janya-fumbles-at-rambo-audio-launch/ |url-status=dead }}</ref><ref>{{cite web|url=http://www.deccanherald.com/content/260592/gandhinagar-grapevine.html|title=Gandhinagar Grapevine|work=Deccan Herald}}</ref>
<ref>[http://www.cinegallata.com/2012/06/rambo-audio-released-events/ Rambo audio released]{{dead link|date=April 2018 |bot=InternetArchiveBot |fix-attempted=yes }}</ref><ref>{{cite web|url=http://www.supergoodmovies.com/47765/sandalwood/rambo-laddu-from-laddu-cinemas-news-details|title='Rambo' Laddu from Laddu cinemas!|work=supergoodmovies.com|access-date=2020-10-17|archive-date=2016-03-04|archive-url=https://web.archive.org/web/20160304065119/http://www.supergoodmovies.com/47765/sandalwood/rambo-laddu-from-laddu-cinemas-news-details|url-status=dead}}</ref>}}
ಆಕರ್ಷಕ ರಾಗಗಳು ಮತ್ತು ಸೊಗಸಾದ ಪ್ರಸ್ತುತಿಗಾಗಿ ರ್ಯಾಂಬೊ ಆಡಿಯೊ ಬಹಳ ಮೆಚ್ಚುಗೆ ಪಡೆದಿದೆ. "ಮನೆ ತನಕ ಬಾರೆ" ಹಾಡು ೨೦೧೨ರ ಅತ್ಯುತ್ತಮ ಕನ್ನಡ ಹಾಡುಗಳಲ್ಲಿ ಒಂದು. ಸಿಡಿ ಮಾರಾಟ ಮತ್ತು ಡಿಜಿಟಲ್ ಡೌನ್ಲೋಡ್ಗಳಲ್ಲಿ ರ್ಯಾಂಬೊ ೨೦೧೨ ರ ಟಾಪ್ ಕನ್ನಡ ಆಲ್ಬಮ್ಗಳಲ್ಲಿ ಸ್ಥಾನ ಪಡೆದಿದೆ.<ref>{{cite web|url=http://www.bharatstudent.com/cafebharat/view_news-Kannada-News_and_Gossips-5,105358.php|title='Rambo' audio response - Sandalwood News & Gossips|work=Bharatstudent|access-date=2020-10-17|archive-date=2018-06-16|archive-url=https://web.archive.org/web/20180616153701/http://www.bharatstudent.com/cafebharat/view_news-Kannada-News_and_Gossips-5,105358.php|url-status=dead}}</ref>
== ಪ್ರತಿಕ್ರಿಯೆ ==
ರ್ಯಾಂಬೊ ಕರ್ನಾಟಕದಾದ್ಯಂತ ಒಳ್ಳೆಯ ಆರಂಭ ಪಡೆಯಿತು.<ref>{{cite web|url=http://www.sify.com/movies/boxoffice.php?id=15007523&cid=14635444/|title=Bengaluru Box office (September 7 to 9)|work=sify.com|access-date=2021-08-10|archive-date=2014-01-24|archive-url=https://web.archive.org/web/20140124231645/http://www.sify.com/movies/boxoffice.php?id=15007523&cid=14635444%2F|url-status=dead}}</ref> ರ್ಯಾಂಬೊ ಕರ್ನಾಟಕದ ೪೦ ಕಡೆಯಲ್ಲಿ ೨೫ ದಿನ ಓಡಿದೆ.<ref>{{cite web|url=http://www.supergoodmovies.com/49981/sandalwood/laddoo-rambo-25-days-news-details|title=Laddoo 'Rambo' 25 days|work=supergoodmovies.com|access-date=2020-10-17|archive-date=2016-03-04|archive-url=https://web.archive.org/web/20160304083222/http://www.supergoodmovies.com/49981/sandalwood/laddoo-rambo-25-days-news-details|url-status=dead}}</ref><ref>{{cite web|url=http://www.chitratara.com/show-content.php?id=4143&ptype=News&title=%60RAMBO%6025%20DAYS%20SUCCESS%20AND%20SHARAN|title=Kannada Movie/Cinema News - `RAMBO`25 DAYS SUCCESS AND SHARAN - Chitratara.com|work=chitratara.com}}</ref><ref>{{cite web|url=http://www.chitratara.com/show-content.php?id=4144&ptype=News&title=LADDOO%20CREATIONS%20REAL%20LADDOO%20RAMBO%2025%20DAYS|title=Kannada Movie/Cinema News - LADDOO CREATIONS REAL LADDOO RAMBO 25 DAYS - Chitratara.com|work=chitratara.com}}</ref><ref>{{cite web|url=http://www.chitraloka.com/news/1800-rambo-turning-out-to-be-a-surprise-hit.html|title=Rambo Turning Out To Be a Surprise Hit - chitraloka.com - Kannada Movie News, Reviews - Image|author=Super User|work=chitraloka.com|access-date=2020-10-17|archive-date=2019-03-27|archive-url=https://web.archive.org/web/20190327085700/https://www.chitraloka.com/news/1800-rambo-turning-out-to-be-a-surprise-hit.html|url-status=dead}}</ref><ref name="ReferenceA">{{cite web|url=http://cinecircle.in/cinema_news/RAMBO_film.html|title=cinecircle - Kannada Movies News - Kannada Movies Gallery - TV News - Kannada Movie Reviews - cinecircle.in|work=cinecircle.in|access-date=2020-10-17|archive-date=2013-01-21|archive-url=https://web.archive.org/web/20130121044525/http://cinecircle.in/cinema_news/RAMBO_film.html|url-status=dead}}</ref>
<ref>{{cite web|url=http://www.bharatstudent.com/cafebharat/view_news-Kannada-News_and_Gossips-5,111224.php|title='Rambo' scores a hit!! - Sandalwood News & Gossips|work=Bharatstudent|access-date=2020-10-17|archive-date=2015-10-03|archive-url=https://web.archive.org/web/20151003192650/http://www.bharatstudent.com/cafebharat/view_news-Kannada-News_and_Gossips-5,111224.php|url-status=dead}}</ref> ರ್ಯಾಂಬೊ ಪ್ರಮುಖ ಕೇಂದ್ರಗಳಲ್ಲಿ ೫೦ ದಿನ ಓಡಿದೆ.<ref name="ReferenceA"/><ref>{{cite web|url=http://www.supergoodmovies.com/50758/sandalwood/rambo-50-going-strong-news-details|title='Rambo' 50 Going Strong|work=supergoodmovies.com|access-date=2020-10-17|archive-date=2016-03-04|archive-url=https://web.archive.org/web/20160304121545/http://www.supergoodmovies.com/50758/sandalwood/rambo-50-going-strong-news-details|url-status=dead}}</ref><ref>{{cite web|url=http://www.chitraloka.com/news/1920-rambo-50-days-celebration.html|title=Rambo 50 Days Celebration - chitraloka.com - Kannada Movie News, Reviews - Image|author=Super User|work=chitraloka.com|access-date=2020-10-17|archive-date=2019-03-27|archive-url=https://web.archive.org/web/20190327085704/https://www.chitraloka.com/news/1920-rambo-50-days-celebration.html|url-status=dead}}</ref><ref>{{cite web|url=http://www.bharatstudent.com/news/5-113107/rambo-completes-half-century|title='Rambo' completes half century - Kannada Movie News|work=Bharatstudent|access-date=2020-10-17|archive-date=2019-03-08|archive-url=https://web.archive.org/web/20190308081749/http://www.bharatstudent.com/news/5-113107/rambo-completes-half-century|url-status=dead}}</ref> ರಾಂಬೊ ೨೦೧೨ ರ ಅಗ್ರ ೫ ಹಿಟ್ಗಳಲ್ಲಿ ಒಂದಾಗಿದೆ.<ref>{{cite web|url=http://www.supergoodmovies.com/52840/sandalwood/ten-tops-ten-avg-five-ok-and-dozen-super-flops-of-2012-news-details|title=Ten Tops, Ten Avg, Five Ok and Dozen Super Flops of 2012|work=supergoodmovies.com|url-status=dead|archiveurl=https://web.archive.org/web/20130202104836/http://www.supergoodmovies.com/52840/sandalwood/ten-tops-ten-avg-five-ok-and-dozen-super-flops-of-2012-news-details|archivedate=2 February 2013|df=dmy-all}}</ref>
<ref>{{Cite web |url=http://www.deccanchronicle.com/121205/entertainment-sandalwood/gallery/hits-2012-kannada-cinema |title=HITS of 2012 KANNADA CINEMA - RAMBO |access-date=2020-10-17 |archive-date=2013-03-23 |archive-url=https://web.archive.org/web/20130323182857/http://www.deccanchronicle.com/121205/entertainment-sandalwood/gallery/hits-2012-kannada-cinema |url-status=dead }}</ref>
<ref>{{cite web|url=http://newindianexpress.com/entertainment/kannada/article1385096.ece|title=Sandalwood: Hits and misses of 2012|work=The New Indian Express|access-date=2020-10-17|archive-date=2012-12-24|archive-url=https://web.archive.org/web/20121224103935/http://newindianexpress.com/entertainment/kannada/article1385096.ece|url-status=dead}}</ref>
<ref>{{cite web|url=http://chitratara.com/show-content.php?id=4402&ptype=News&title=30%20PERCENT%20SUCCESS%20IN%202012%20%96%20TAKE%20A%20LOOK%20AT%20FILMS%20OF%20THE%20YEAR!|title=Kannada Movie/Cinema News - 30 PERCENT SUCCESS IN 2012 ? TAKE A LOOK AT FILMS OF THE YEAR! - Chitratara.com|work=chitratara.com}}</ref>
<ref>{{cite web|url=http://m.rediff.com/movies/slide-show/slide-show-1-south-top-kannada-grossers-of-2012/20130117.htm|title=The Top Kannada grossers of 2012|date=17 January 2013|work=Rediff}}</ref>
<ref>{{cite web|url=http://cinecircle.in/cinema_news/2012_PROGRESSIVE_YEAR_271212.html|title=cinecircle - Kannada Movies News - Kannada Movies Gallery - TV News - Kannada Movie Reviews - cinecircle.in|work=cinecircle.in|access-date=2020-10-17|archive-date=2013-01-21|archive-url=https://web.archive.org/web/20130121044423/http://cinecircle.in/cinema_news/2012_PROGRESSIVE_YEAR_271212.html|url-status=dead}}</ref>
<ref>{{cite web|url=http://www.deccanherald.com/content/301727/a-few-hits-many-misses.html|title=A few hits, many misses|work=Deccan Herald}}</ref>
== ವಿಮರ್ಶೆಗಳು ==
[[ಟೈಮ್ಸ್ ಆಫ್ ಇಂಡಿಯ]] ಮೂರೂವರೆ ನಕ್ಷತ್ರಗಳನ್ನು ನೀಡಿತು.<ref>{{cite web|url=http://timesofindia.indiatimes.com/entertainment/regional/kannada/movie-reviews/Rambo/movie-review/16295934.cms|title=Rambo Movie Review|work=The Times of India}}</ref> ಬೆಂಗಳೂರು ಮಿರರ್ ೩ ನಕ್ಷತ್ರಗಳ ರೇಟಿಂಗ್ ಕೊಟ್ಟಿದೆ.<ref>[http://bangaloremirror.com/article/76/20120907201209072027505042dd0cd60/iRambo-iSteals-the-heart-.html Rambo steals the heart] {{webarchive|url=https://web.archive.org/web/20120915055200/http://www.bangaloremirror.com/article/76/20120907201209072027505042dd0cd60/iRambo-iSteals-the-heart-.html |date=15 September 2012 }}</ref> ಇಂಡಿಯಾಗ್ಲಿಟ್ಜ್ ರ್ಯಾಂಬೊ ಒಳ್ಳೆಯ ಚಿತ್ರ ಎಂದಿದೆ.<ref>{{cite web|url=http://www.indiaglitz.com/channels/kannada/review/15642.html|title=Rambo review. Rambo Kannada movie review, story, rating - IndiaGlitz.com|work=IndiaGlitz|access-date=2020-10-17|archive-date=2013-01-26|archive-url=https://archive.ph/20130126060416/http://www.indiaglitz.com/channels/kannada/review/15642.html|url-status=dead}}</ref> ಸಿಎನ್ಎನ್ ಐಬಿಎನ್ ಲೈವ್ ರ್ಯಾಂಬೊವನ್ನು ಒಳ್ಳೆಯ ಮನರಂಜನೆ ಎಂದು ಹೇಳಿದೆ.<ref>{{cite web|url=http://ibnlive.in.com/news/kannada-review-rambo-a-complete-entertainer/289923-71-203.html|title=Kannada Review: 'Rambo' is a complete entertainer|work=IBNLive|access-date=2020-10-17|archive-date=2012-09-23|archive-url=https://web.archive.org/web/20120923010218/http://ibnlive.in.com/news/kannada-review-rambo-a-complete-entertainer/289923-71-203.html|url-status=dead}}</ref> ಎನ್ಡಿಟಿವಿಯು ಚಲನಚಿತ್ರ ಪ್ರಾರಂಭದಿಂದ ಮುಗಿಸುವವರೆಗೆ ಉತ್ತಮ ಮನರಂಜನೆ ಕೊಡುತ್ತದೆ ಎಂದು ಹೇಳಿದೆ.<ref>{{cite web|url=http://movies.ndtv.com/movie_story.aspx?section=Movies&Id=264985&keyword=regional&subcatg=MOVIESINDIA&nid=264985|title=NDTVMovies.com : Bollywood News, Reviews, Celebrity News, Hollywood news, Entertainment News, Videos & Photos|work=ndtv.com|access-date=20 September 2012|archive-url=https://archive.is/20130129165420/http://movies.ndtv.com/movie_story.aspx?section=Movies&Id=264985&keyword=regional&subcatg=MOVIESINDIA&nid=264985|archive-date=29 January 2013|url-status=dead}}</ref> ಡಿಎನ್ಎ ಇಂಡಿಯಾ ೭೦% ರೇಟಿಂಗ್ ನೀಡಿದೆ.<ref>{{cite web|url=http://www.dnaindia.com/entertainment/review_review-rambo-kannada_1738376|title=Review: 'Rambo' (Kannada)|date=8 September 2012|work=dna}}</ref> ಚಿತ್ರತಾರ ಇದನ್ನು ನೋಡಲು ಯೋಗ್ಯ ಎಂದಿದೆ.<ref>{{cite web|url=http://www.chitratara.com/show-content.php?id=4073&ptype=Reviews&title=%60RAMBO%60+WORTH+WATCHING+CINEMA|title=Kannada Movie/Cinema News - `RAMBO` WORTH WATCHING CINEMA - Chitratara.com|work=chitratara.com|access-date=2020-10-17|archive-date=2024-12-02|archive-url=https://web.archive.org/web/20241202102009/http://www.chitratara.com/show-content.php?id=4073&ptype=Reviews&title=%60RAMBO%60+WORTH+WATCHING+CINEMA|url-status=dead}}</ref> ಚಿತ್ರಲೋಕವು ತರ್ಕ ಮರೆತು ಜಾದೂ ಆನಂದಿಸಿ ಎಂದಿದೆ.<ref>{{cite web|url=http://chitraloka.com/movie-reviews/1722-rambo-review.html|title=Rambo Movie Review - chitraloka.com - Kannada Movie News, Reviews - Image|author=Super User|work=chitraloka.com|access-date=2020-10-17|archive-date=2012-09-21|archive-url=https://web.archive.org/web/20120921162540/http://chitraloka.com/movie-reviews/1722-rambo-review.html|url-status=dead}}</ref> ಸೂಪರ್ ಗುಡ್ ಮೂವೀಸ್ ಇದನ್ನು ಒಳ್ಳೆಯ ಮನರಂಜನೆ ನೀಡುವ ಚಿತ್ರ ಎಂದು, ಮೂರೂವರೆ ನಕ್ಷತ್ರಗಳನ್ನು ನೀಡಿದೆ.<ref>{{cite web|url=http://www.supergoodmovies.com/49190/sandalwood/rambo-movie-review-movie-review-details|title=Rambo Movie Review|work=supergoodmovies.com|access-date=2020-10-17|archive-date=2016-05-30|archive-url=https://web.archive.org/web/20160530013425/http://www.supergoodmovies.com/49190/sandalwood/rambo-movie-review-movie-review-details/|url-status=dead}}</ref> ಒನ್ ಇಂಡಿಯಾ ಎಂಟರ್ಟೇನ್ಮೆಂಟ್ ರ್ಯಾಂಬೊವನ್ನು ಮನೋರಂಜಕ ಎಂದು ಹೇಳಿದೆ.<ref>{{cite web|url=http://entertainment.oneindia.in/kannada/reviews/2012/rambo-movie-review-099220.html|title=Rambo Movie Review|work=www.filmibeat.com|access-date=2020-10-17|archive-date=2013-10-12|archive-url=https://web.archive.org/web/20131012014708/http://entertainment.oneindia.in/kannada/reviews/2012/rambo-movie-review-099220.html|url-status=dead}}</ref> "ಸಿನಿ ಲೋಕ" ವು ರ್ಯಾಂಬೊ ಒಂದು ತಪ್ಪಿಸಿಕೊಳ್ಳಲಾಗದ ಕಾಮಿಡಿ ಚಿತ್ರ ಎಂದು ಹೇಳಿದೆ.<ref>[http://www.cineloka.co.in/index.php/reviews/movie-reviews/item/312-rambo-an-unmissable-laugh-riot Rambo - An Unmissable Laugh Riot] {{webarchive|url=https://web.archive.org/web/20130420215053/http://cineloka.co.in/index.php/reviews/movie-reviews/item/312-rambo-an-unmissable-laugh-riot |date=20 April 2013 }}</ref> ಇಂಡಿಯನ್ ಎಕ್ಸ್ಪ್ರೆಸ್ ರ್ಯಾಂಬೊವನ್ನು ಒಳ್ಳೆಯ ಕಾಮಿಡಿ ಎಂದು ರೇಟ್ ಮಾಡಿದೆ.<ref>{{cite web|url=http://newindianexpress.com/entertainment/reviews/article602671.ece|title='Rambo' (Kannada)|work=The New Indian Express|access-date=2020-10-17|archive-date=2016-03-15|archive-url=https://web.archive.org/web/20160315161150/http://www.newindianexpress.com/entertainment/reviews/article602671.ece|url-status=dead}}</ref> "ಭರತ್ಸ್ಟೂಡೆಂಟ್" ಇದನ್ನು ವಿಭಿನ್ನ ಪರಿಕಲ್ಪನೆ, ಮನರಂಜನೆಯ ನಿರೂಪಣೆಯಾಗಿದ್ದು, ಚಿತ್ರವನ್ನು ನೋಡಿ ಎಂದು ಹೇಳಿದೆ.<ref>{{cite web|url=http://www.bharatstudent.com/cafebharat/movie_reviews_2-Kannada-Rambo_-Movie-Review-5,2061.php|title=Rambo Kannada Movie Reviews,Rambo Sandalwood Movie Review,Movie Review Rating, Kannada Film Review Rating|work=Bharatstudent|access-date=2020-10-17|archive-date=2016-03-03|archive-url=https://web.archive.org/web/20160303225900/http://www.bharatstudent.com/cafebharat/movie_reviews_2-Kannada-Rambo_-Movie-Review-5,2061.php|url-status=dead}}</ref>
== ಸಾಗರೋತ್ತರ ಬಿಡುಗಡೆ ==
ರ್ಯಾಂಬೊವನ್ನು ಅಮೆರಿಕಾದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡಲಾಯಿತು.<ref>{{cite web|url=http://www.chitraloka.com/news/1780-rambo-releasing-in-usa.html|title=Rambo Releasing In USA - chitraloka.com - Kannada Movie News, Reviews - Image|author=Super User|work=chitraloka.com|access-date=2020-10-17|archive-date=2022-09-26|archive-url=https://web.archive.org/web/20220926132556/https://www.chitraloka.com/news/1780-rambo-releasing-in-usa.html|url-status=dead}}</ref>
<ref>{{cite web|url=http://www.bharatstudent.com/cafebharat/view_news-Kannada-News_and_Gossips-5,110921.php|title='Rambo' going to USA - Sandalwood News & Gossips|work=Bharatstudent|access-date=2020-10-17|archive-date=2019-03-27|archive-url=https://web.archive.org/web/20190327085720/http://www.bharatstudent.com/cafebharat/view_news-Kannada-News_and_Gossips-5,110921.php|url-status=dead}}</ref> ರ್ಯಾಂಬೊವನ್ನು ಆಸ್ಟ್ರೇಲಿಯಾದಲ್ಲಿ ಪ್ರದರ್ಶಿಸಲಾಯಿತು.<ref>{{cite web|url=http://chitraloka.com/news/2472-rambo-releasing-in-australia.html|title=Rambo Releasing in Australia - chitraloka.com - Kannada Movie News, Reviews - Image|author=Super User|work=chitraloka.com|access-date=2020-10-17|archive-date=2013-02-13|archive-url=https://web.archive.org/web/20130213011127/http://chitraloka.com/news/2472-rambo-releasing-in-australia.html|url-status=dead}}</ref><ref>{{cite web|url=http://chitratara.com/show-content.php?id=4496&ptype=News&title=RAMBO%20%96Releasing%20in%20AUSTRALIA|title=Kannada Movie/Cinema News - RAMBO ?Releasing in AUSTRALIA - Chitratara.com|work=chitratara.com}}</ref><ref>{{cite web|url=http://articles.timesofindia.indiatimes.com/2013-02-07/news-interviews/36971991_1_100th-film-rambo-solo-hero-sharan|title=Rambo on the road to Australia|work=The Times of India|access-date=2020-10-17|archive-date=2013-04-11|archive-url=https://archive.today/20130411040326/http://articles.timesofindia.indiatimes.com/2013-02-07/news-interviews/36971991_1_100th-film-rambo-solo-hero-sharan|url-status=dead}}</ref>
== ಪ್ರಶಸ್ತಿಗಳು ==
ರ್ಯಾಂಬೊ ಉದಯ ಚಲನಚಿತ್ರ ಪ್ರಶಸ್ತಿ ೨೦೧೩ ರಲ್ಲಿ ೪ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು.<ref>{{cite web|url=http://entertainment.oneindia.in/kannada/news/2013/udaya-film-awards-pics-upendra-radhika-winners-list-104563.html|title=Udaya Film Awards Pics: Upendra, Radhika Pandit won Best Actor Awards|work=www.filmibeat.com|access-date=2020-10-17|archive-date=2013-10-21|archive-url=https://web.archive.org/web/20131021035309/http://entertainment.oneindia.in/kannada/news/2013/udaya-film-awards-pics-upendra-radhika-winners-list-104563.html|url-status=dead}}</ref>
ರ್ಯಾಂಬೊ ೨೦೧೨ ರ ಬೆಂಗಳೂರು ಟೈಮ್ಸ್ ಚಲನಚಿತ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.<ref>{{cite web|url=http://ww.itimes.com/times-polls/category/kannada-film-awards-2012|title=Miss Diva 2015|work=itimes.com}}</ref><ref>{{cite web|url=http://timesofindia.indiatimes.com/entertainment/regional/kannada/news-interviews/Bangalore-Times-Film-Awards-2012-goes-to--/articleshow/21893862.cms|title=Bangalore Times Film Awards 2012 goes to...|work=The Times of India}}</ref><ref>{{cite web|url=http://photogallery.indiatimes.com/awards/awards-and-honours/top-honours-for-sandalwoods-best/articleshow/21894578.cms|title=Best Actor in a comic role— Sharan (Rambo): It took Sharan a good 100 films to turn hero with his home production Rambo, staying true to the kind of actor he is — one who entertains with comedy - Photogallery|work=indiatimes.com}}</ref>
ರ್ಯಾಂಬೊ ಚಿತ್ರವು ೬೦ ನೇ ಐಡಿಯಾ ಫಿಲ್ಮ್ಫೇರ್ ಪ್ರಶಸ್ತಿ ೨೦೧೩ ಕ್ಕೆ ನಾಮನಿರ್ದೇಶನ ಮಾಡಲಾಯಿತು.<ref>{{cite web|url=http://www.filmfare.com/features/60th-idea-filmfare-awards-2013-south-nominations-3603.html|title=60th Idea Filmfare Awards 2013 (South) Nominations|work=filmfare.com|url-status=dead|archiveurl=https://web.archive.org/web/20160406095119/http://www.filmfare.com/features/60th-idea-filmfare-awards-2013-south-nominations-3603.html|archivedate=6 April 2016|df=dmy-all}}</ref>
ರ್ಯಾಂಬೊ ಚಿತ್ರವನ್ನು ಸಂತೋಷಮ್ ಫಿಲ್ಮ್ ಅವಾರ್ಡ್ಸ್ ೨೦೧೩ಗೆ ನಾಮನಿರ್ದೇಶನ ಮಾಡಲಾಯಿತು.<ref>{{cite web|url=http://idlebrain.com/news/functions1/santoshamawrds2013.html|title=Santosham 11th anniversary awards 2013 presentation - Telugu cinema news|work=idlebrain.com}}</ref>
ರ್ಯಾಂಬೊ ಚಿತ್ರವು ಈ ಟಿವಿ ಕನ್ನಡ ಸಂಗೀತ ಸಮ್ಮಾನ್ ೨೦೧೩ ಪ್ರಶಸ್ತಿಗಳಿಗೆ ೪ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು.<ref>[http://www.etvsangeetsamman.com/kannada-online-voting.html Rambo nominated for ETV kannada sangeet samman 2013 awards] {{webarchive|url=https://web.archive.org/web/20130712012637/http://etvsangeetsamman.com/kannada-online-voting.html |date=12 July 2013 }}</ref>
==ಉಲ್ಲೇಖಗಳು==
{{Reflist}}
{{Interwikineeded}}
[[ವರ್ಗ:ವರ್ಷ-೨೦೧೨ ಕನ್ನಡಚಿತ್ರಗಳು]]
mhazda87ws0yfn2abw2ehnsv5sfo10r
ಪೃಥ್ವಿ (ಚಲನಚಿತ್ರ)
0
142560
1384096
1353678
2026-08-23T16:27:19Z
~2026-46039-56
101310
/* */ ಪೃಥ್ವಿ
1384096
wikitext
text/x-wiki
{{Infobox film
| name = ಪೃಥ್ವಿ
| image = Prithvi (2009).jpg
| director = ಜಾಕೋಬ್ ವರ್ಗೀಸ್
| producer = ರಾಜಕುಮಾರ್ ಎನ್. ಎಸ್., ಸೂರಪ್ಪ ಬಾಬು
| writers =
| screenplay =
| starring = [[ಪುನೀತ್ ರಾಜ್ಕುಮಾರ್]], ಪಾರ್ವತಿ, [[ಅವಿನಾಶ್]]
| music = [[ಮಣಿಕಾಂತ್ ಕದ್ರಿ]]
| cinematography = ಸತ್ಯ. ಪಿ
| editing = ಕಿಶೋರ್
| released = ೨೦೦೯ ರ ಡಿಸೆಂಬರ್ ೧೮
| runtime = ೧೩೪ ನಿಮಿಷಗಳು
| language = ಕನ್ನಡ
| country = ಭಾರತ
| budget =
}}
'''''ಪೃಥ್ವಿ''''' ೨೦೧೦ ರ [[ಕನ್ನಡ|ಕನ್ನಡ ಭಾಷೆಯ]] ಆಕ್ಷನ್ ನಾಟಕ ಚಲನಚಿತ್ರವಾಗಿದ್ದು, ಜಾಕೋಬ್ ವರ್ಗೀಸ್ ನಿರ್ದೇಶಿಸಿ, ಎನ್ ಎಸ್ ರಾಜ್ಕುಮಾರ್ ನಿರ್ಮಿಸಿದ್ದಾರೆ, [[ಪುನೀತ್ ರಾಜ್ಕುಮಾರ್|ಪುನೀತ್ ರಾಜ್ಕುಮಾರ್]] ಮತ್ತು ಪಾರ್ವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ [[ಮಣಿಕಾಂತ್ ಕದ್ರಿ]] ಸಂಗೀತ ಸಂಯೋಜಿಸಿದ್ದಾರೆ. ಅದೇ ಶೀರ್ಷಿಕೆಯೊಂದಿಗೆ ಚಿತ್ರವು ಮಲಯಾಳಂನಲ್ಲಿ ಡಬ್ ಆಗಿತ್ತು.<ref>{{Cite web|url=https://www.indiaglitz.com/prithvi-to-malayalam-kannada-news-54785.html|title=Prithvi to Malayalam - Kannada News|date=26 February 2010|website=IndiaGlitz.com|access-date=1 December 2021|archive-date=30 ನವೆಂಬರ್ 2021|archive-url=https://web.archive.org/web/20211130214816/https://www.indiaglitz.com/prithvi-to-malayalam-kannada-news-54785.html|url-status=dead}}</ref>
== ಕಥಾವಸ್ತು ==
ಪೃಥ್ವಿ ಕುಮಾರ್ ಯುವ [[ಭಾರತೀಯ ಆಡಳಿತಾತ್ಮಕ ಸೇವೆಗಳು|ಐಎಎಸ್ ಅಧಿಕಾರಿಯಾಗಿದ್ದು]], ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಮತ್ತು ಅವರ ತತ್ವಗಳಿಗೆ ಅಂಟಿಕೊಳ್ಳುವುದು ಅವರ ಮುಖ್ಯ ಗುರಿಯಾಗಿದೆ: ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ.
ಬಳ್ಳಾರಿ ಗಣಿಧನಿಗಳ ಸಂಚಿಗೆ ಪೃಥ್ವಿ ಹೇಗೆ ಪ್ರತಿಕ್ರಿಯಿಸುತ್ತಾರೆ, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ಧೈರ್ಯ ತೋರುತ್ತಾನೆ ಮತ್ತು ಅಕ್ರಮ ಗಣಿಗಾರಿಕೆ ಕಂಪನಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗುತ್ತಾನೆ ಎಂಬುದು ಚಿತ್ರದ ಕಥೆ.
== ಪಾತ್ರವರ್ಗ ==
* ಪೃಥ್ವಿ ಕುಮಾರ್ ಪಾತ್ರದಲ್ಲಿ [[ಪುನೀತ್ ರಾಜ್ಕುಮಾರ್|ಪುನೀತ್ ರಾಜ್]] ಕುಮಾರ್
* ಪೃಥ್ವಿ ಕುಮಾರ್ ಪತ್ನಿ ಪ್ರಿಯಾ ಪಾತ್ರದಲ್ಲಿ ಪಾರ್ವತಿ
* ಪೃಥ್ವಿ ಕುಮಾರ್ ತಂದೆಯಾಗಿ ಶ್ರೀನಿವಾಸ ಮೂರ್ತಿ
* ಪೃಥ್ವಿ ಕುಮಾರ್ ಅವರ ತಾಯಿ ಗೌರಿಯಾಗಿ ಸತ್ಯಪ್ರಿಯಾ
* ಪ್ರಿಯಾ ತಂದೆಯಾಗಿ [[ರಮೇಶ್ ಭಟ್]]
* ಪ್ರಿಯಾ ಅವರ ತಾಯಿಯಾಗಿ ಪದ್ಮಜಾ ರಾವ್
* [[ಕರ್ನಾಟಕ|ಕರ್ನಾಟಕದ]] ಗೃಹ ಸಚಿವರಾಗಿ [[ಸಿ. ಆರ್. ಸಿಂಹ|ಸಿಆರ್ ಸಿಂಹ]]
* ನರಸಿಂಹ ನಾಯಕ್ ಪಾತ್ರದಲ್ಲಿ [[ಅವಿನಾಶ್ (ನಟ)|ಅವಿನಾಶ್]]
* ನಾಗೇಂದ್ರ ನಾಯಕ್ ಪಾತ್ರದಲ್ಲಿ ಜಾನ್ ಕೊಕ್ಕಿನ್
* ತಿರುಪತಿಯಾಗಿ [[ಸಾಧು ಕೋಕಿಲ|ಸಾಧು ಕೋಕಿಲಾ]]
* ಪ್ರಕಾಶ್ ಅರಸ್
* ಜಾನ್ ವಿಜಯ್ ಇನ್ಸ್ ಪೆಕ್ಟರ್ ಸೂರ್ಯಪ್ರಕಾಶ್ ಪಾತ್ರದಲ್ಲಿ
* ಶರಣಪ್ಪ ಪಾತ್ರದಲ್ಲಿ [[ಅಚ್ಯುತ್ ಕುಮಾರ್]]
* ನಾರಾಯಣಪ್ಪ ಪಾತ್ರದಲ್ಲಿ ಶಿವಾಜಿ ಜಾಧವ್
* ಬಸವರಾಜ್ ಅವರ ಪತ್ನಿಯಾಗಿ ಪದ್ಮಾ ವಾಸಂತಿ
* ಮೈಕೋ ಶಿವು
* ಅನಿಲ್
* ಆರತಿಯಾಗಿ ಸ್ಪೂರ್ತಿ, ಪೃಥ್ವಿ ಕುಮಾರ್ ಸಹೋದರಿ
== ಧ್ವನಿಮುದ್ರಿಕೆ ==
[[ಮಣಿಕಾಂತ್ ಕದ್ರಿ]] ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ ಚಿತ್ರಗೀತೆಗಳ ಸಾಹಿತ್ಯವನ್ನು [[ಜಯಂತ ಕಾಯ್ಕಿಣಿ|ಜಯಂತ್ ಕಾಯ್ಕಿಣಿ]], [[ಕೆ. ಕಲ್ಯಾಣ್]] ಮತ್ತು [[ಕವಿರಾಜ್]] ಬರೆದಿದ್ದಾರೆ. ಧ್ವನಿಮುದ್ರಿಕೆಯು ಆರು ಹಾಡುಗಳನ್ನು ಒಳಗೊಂಡಿದೆ.<ref>{{Cite web|url=https://itunes.apple.com/in/album/prithvi-original-motion-picture-soundtrack-ep/1046324042|title=Prithvi (Original Motion Picture Soundtrack) – EP by Manikanth Kadri|website=iTunes|archive-url=https://archive.today/20180728074144/https://itunes.apple.com/in/album/prithvi-original-motion-picture-soundtrack-ep/1046324042|archive-date=28 July 2018|access-date=28 July 2018}}</ref> ನಟಿ ಮತ್ತು ಗಾಯಕಿ ಶ್ರುತಿ ಹಾಸನ್ ಅವರು "ನೆನಪಿಡು ನೆನಪಿಡು" ಮೂಲಕ ಕನ್ನಡ ಚಿತ್ರರಂಗಕ್ಕೆ ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು. ಸಂಯೋಜಕ ಮಣಿಕಾಂತ್ ಕದ್ರಿಯವರ ತಂದೆಯೂ ಆದ ಸ್ಯಾಕ್ಸೋಫೋನ್ ವಾದಕ [[ಕದ್ರಿ ಗೋಪಾಲನಾಥ್]] ಅವರು "ಕುಕ್ಕೂ ಕೋಗಿಲೆಯಿಂದ" ಟ್ರ್ಯಾಕ್ಗೆ ಬಿಟ್ಗಳನ್ನು ನೀಡಿದರು. ಈ ಆಲ್ಬಂ ಅನ್ನು 11 ಏಪ್ರಿಲ್ 2010 ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]] ಬಿಡುಗಡೆ ಮಾಡಲಾಯಿತು. ಆನಂದ್ ಆಡಿಯೋ ಆಲ್ಬಮ್ ಅನ್ನು ಮಾರುಕಟ್ಟೆಗೆ ವಿತರಿಸಿತು.<ref>{{Cite news|url=https://southscope.in/puneeth%E2%80%99s-%E2%80%99prithvi%E2%80%99-audio-launched/|title=Puneeth's 'Prithvi' audio launched|last=Pyarilal|first=Vasanth|date=12 April 2010|work=southscope.in|access-date=28 July 2018|archive-url=https://web.archive.org/web/20180728075455/https://southscope.in/puneeth%E2%80%99s-%E2%80%99prithvi%E2%80%99-audio-launched/|archive-date=28 July 2018}}</ref><ref>{{Cite news|url=https://www.chitraloka.com/news/2170-prithvi-audio-released.html|title=Prithvi Audio Released|date=12 April 2010|work=chitraloka.com|access-date=28 July 2018|archive-url=https://web.archive.org/web/20180728075326/https://www.chitraloka.com/news/2170-prithvi-audio-released.html|archive-date=28 July 2018}}</ref>
{{Track listing
| all_writing =
| headline = ಹಾಡುಗಳ ಪಟ್ಟಿ
| extra_column = ಹಾಡುಗಾರರು
| total_length = ೨೭:೦೫
| title1 = ಹೆಜ್ಜೆಗೊಂದು ಹೆಜ್ಜೆ
| lyrics1 = [[ಕವಿರಾಜ್]]
| extra1 = [[Clinton Cerejo]], [[ಬೆನ್ನಿ ದಯಾಳ್]], [[ಶ್ವೇತಾ ಮೋಹನ್]]
| length1 = ೪:೩೯
| title2 = ನೆನಪಿದು ನೆನಪಿದು
| lyrics2 = [[ಕೆ. ಕಲ್ಯಾಣ್]]
| extra2 = [[ಕಾರ್ತಿಕ್ (ಗಾಯಕ)|ಕಾರ್ತಿಕ್]], [[ಶ್ರುತಿ ಹಾಸನ್]]
| length2 = ೪:೨೬
| title3 = ಕುಕ್ಕೂ ಕೋಗಿಲೆಯಿಂದ
| lyrics3 = ಕೆ. ಕಲ್ಯಾಣ್
| extra3 = [[ರಾಜೇಶ್ ಕೃಷ್ಣನ್]], [[ಸುನಿಧಿ ಚೌಹಾಣ್]]
| length3 = ೪:೪೬
| title4 = ನಿನಗೆಂದೇ ವಿಶೇಷವಾದ
| lyrics4 = [[ಜಯಂತ ಕಾಯ್ಕಿಣಿ]]
| extra4 = [[ಕುಣಾಲ್ ಗಾಂಜಾವಾಲಾ]], [[ಹಂಸಿಕಾ ಅಯ್ಯರ್]]
| length4 = ೪:೨೬
| title5 = ಹಾಗೆಲ್ಲ ನೀ ನೋಡಬೇಡ
| lyrics5 = ಜಯಂತ ಕಾಯ್ಕಿಣಿ
| extra5 = [[ಹರಿಚರಣ್]], ಅನಿತಾ ಕಾರ್ತಿಕೇಯನ್
| length5 = ೪:೪೨
| title6 = ಜಗವೇ ನಿನದು
| lyrics6 = ಕೆ. ಕಲ್ಯಾಣ್
| extra6 = ಮಣಿಕಾಂತ್ ಕದ್ರಿ, ಬೆನ್ನಿ ದಯಾಳ್
| length6 = ೪:೦೬
}}
== ಬಿಡುಗಡೆ ==
ಚಲನಚಿತ್ರವು ಮುಖ್ಯ ಚಿತ್ರಮಂದಿರವಾದ ಸಾಗರ್ನಲ್ಲಿ ೮ ವಾರಗಳು ಮತ್ತು ಮೇನಕಾ ಚಿತ್ರಮಂದಿರದಲ್ಲಿ ಹೆಚ್ಚುವರಿ ಎರಡು ವಾರಗಳು (೧೦ ವಾರಗಳು) ಓಡಿತು. ಚಿತ್ರವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು ಮತ್ತು ಎ ಸೆಂಟರ್ಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಯಶಸ್ವಿಯಾಯಿತು. ಆದರೆ, ಬಿ ಮತ್ತು ಸಿ ಸೆಂಟರ್ಗಳಲ್ಲಿ ಸೋತಿದೆ. ಟಿವಿಯಲ್ಲಿ ಪ್ರಸಾರವಾದ ನಂತರ ಚಲನಚಿತ್ರವು ಆರಾಧನಾ ಸ್ಥಾನಮಾನವನ್ನು ಪಡೆಯಿತು.
ಈ ಚಿತ್ರವನ್ನು ಮಲಯಾಳಂ ಮತ್ತು ತೆಲುಗಿನಲ್ಲಿ ''ಪೃಥ್ವಿ ಐಎಎಸ್'' ಎಂದು ಡಬ್ ಮಾಡಲಾಗಿದೆ.
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{IMDb title|4561448}}
{{Interwikineeded}}
[[ವರ್ಗ:ಕನ್ನಡ ಚಲನಚಿತ್ರಗಳು]]
[[ವರ್ಗ:ವರ್ಷ-೨೦೧೦ ಕನ್ನಡಚಿತ್ರಗಳು]]
rncnfe718wsnzkxg9nsjutm4l49igjo
1384098
1384096
2026-08-23T16:28:11Z
~2026-46039-56
101310
ಪೃಥ್ವಿ
1384098
wikitext
text/x-wiki
{{Infobox film
| name = ಪೃಥ್ವಿ
| image = Prithvi (2009).jpg
| director = ಜಾಕೋಬ್ ವರ್ಗೀಸ್
| producer = ರಾಜಕುಮಾರ್ ಎನ್. ಎಸ್., ಸೂರಪ್ಪ ಬಾಬು
| writers =
| screenplay =
| starring = [[ಪುನೀತ್ ರಾಜ್ಕುಮಾರ್]], ಪಾರ್ವತಿ, [[ಅವಿನಾಶ್]]
| music = [[ಮಣಿಕಾಂತ್ ಕದ್ರಿ]]
| cinematography = ಸತ್ಯ. ಪಿ
| editing = ಕಿಶೋರ್
| released = ೨೦೦೯ ರ ಡಿಸೆಂಬರ್ ೧೮
| runtime = ೧೩೪ ನಿಮಿಷಗಳು
| language = ಕನ್ನಡ
| country = ಭಾರತ
| budget =
}}
'''''ಪೃಥ್ವಿ''''' ೨೦೦೯ ರ [[ಕನ್ನಡ|ಕನ್ನಡ ಭಾಷೆಯ]] ಆಕ್ಷನ್ ನಾಟಕ ಚಲನಚಿತ್ರವಾಗಿದ್ದು, ಜಾಕೋಬ್ ವರ್ಗೀಸ್ ನಿರ್ದೇಶಿಸಿ, ಎನ್ ಎಸ್ ರಾಜ್ಕುಮಾರ್ ನಿರ್ಮಿಸಿದ್ದಾರೆ, [[ಪುನೀತ್ ರಾಜ್ಕುಮಾರ್|ಪುನೀತ್ ರಾಜ್ಕುಮಾರ್]] ಮತ್ತು ಪಾರ್ವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ [[ಮಣಿಕಾಂತ್ ಕದ್ರಿ]] ಸಂಗೀತ ಸಂಯೋಜಿಸಿದ್ದಾರೆ. ಅದೇ ಶೀರ್ಷಿಕೆಯೊಂದಿಗೆ ಚಿತ್ರವು ಮಲಯಾಳಂನಲ್ಲಿ ಡಬ್ ಆಗಿತ್ತು.<ref>{{Cite web|url=https://www.indiaglitz.com/prithvi-to-malayalam-kannada-news-54785.html|title=Prithvi to Malayalam - Kannada News|date=26 February 2010|website=IndiaGlitz.com|access-date=1 December 2021|archive-date=30 ನವೆಂಬರ್ 2021|archive-url=https://web.archive.org/web/20211130214816/https://www.indiaglitz.com/prithvi-to-malayalam-kannada-news-54785.html|url-status=dead}}</ref>
== ಕಥಾವಸ್ತು ==
ಪೃಥ್ವಿ ಕುಮಾರ್ ಯುವ [[ಭಾರತೀಯ ಆಡಳಿತಾತ್ಮಕ ಸೇವೆಗಳು|ಐಎಎಸ್ ಅಧಿಕಾರಿಯಾಗಿದ್ದು]], ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಮತ್ತು ಅವರ ತತ್ವಗಳಿಗೆ ಅಂಟಿಕೊಳ್ಳುವುದು ಅವರ ಮುಖ್ಯ ಗುರಿಯಾಗಿದೆ: ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ.
ಬಳ್ಳಾರಿ ಗಣಿಧನಿಗಳ ಸಂಚಿಗೆ ಪೃಥ್ವಿ ಹೇಗೆ ಪ್ರತಿಕ್ರಿಯಿಸುತ್ತಾರೆ, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ಧೈರ್ಯ ತೋರುತ್ತಾನೆ ಮತ್ತು ಅಕ್ರಮ ಗಣಿಗಾರಿಕೆ ಕಂಪನಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗುತ್ತಾನೆ ಎಂಬುದು ಚಿತ್ರದ ಕಥೆ.
== ಪಾತ್ರವರ್ಗ ==
* ಪೃಥ್ವಿ ಕುಮಾರ್ ಪಾತ್ರದಲ್ಲಿ [[ಪುನೀತ್ ರಾಜ್ಕುಮಾರ್|ಪುನೀತ್ ರಾಜ್]] ಕುಮಾರ್
* ಪೃಥ್ವಿ ಕುಮಾರ್ ಪತ್ನಿ ಪ್ರಿಯಾ ಪಾತ್ರದಲ್ಲಿ ಪಾರ್ವತಿ
* ಪೃಥ್ವಿ ಕುಮಾರ್ ತಂದೆಯಾಗಿ ಶ್ರೀನಿವಾಸ ಮೂರ್ತಿ
* ಪೃಥ್ವಿ ಕುಮಾರ್ ಅವರ ತಾಯಿ ಗೌರಿಯಾಗಿ ಸತ್ಯಪ್ರಿಯಾ
* ಪ್ರಿಯಾ ತಂದೆಯಾಗಿ [[ರಮೇಶ್ ಭಟ್]]
* ಪ್ರಿಯಾ ಅವರ ತಾಯಿಯಾಗಿ ಪದ್ಮಜಾ ರಾವ್
* [[ಕರ್ನಾಟಕ|ಕರ್ನಾಟಕದ]] ಗೃಹ ಸಚಿವರಾಗಿ [[ಸಿ. ಆರ್. ಸಿಂಹ|ಸಿಆರ್ ಸಿಂಹ]]
* ನರಸಿಂಹ ನಾಯಕ್ ಪಾತ್ರದಲ್ಲಿ [[ಅವಿನಾಶ್ (ನಟ)|ಅವಿನಾಶ್]]
* ನಾಗೇಂದ್ರ ನಾಯಕ್ ಪಾತ್ರದಲ್ಲಿ ಜಾನ್ ಕೊಕ್ಕಿನ್
* ತಿರುಪತಿಯಾಗಿ [[ಸಾಧು ಕೋಕಿಲ|ಸಾಧು ಕೋಕಿಲಾ]]
* ಪ್ರಕಾಶ್ ಅರಸ್
* ಜಾನ್ ವಿಜಯ್ ಇನ್ಸ್ ಪೆಕ್ಟರ್ ಸೂರ್ಯಪ್ರಕಾಶ್ ಪಾತ್ರದಲ್ಲಿ
* ಶರಣಪ್ಪ ಪಾತ್ರದಲ್ಲಿ [[ಅಚ್ಯುತ್ ಕುಮಾರ್]]
* ನಾರಾಯಣಪ್ಪ ಪಾತ್ರದಲ್ಲಿ ಶಿವಾಜಿ ಜಾಧವ್
* ಬಸವರಾಜ್ ಅವರ ಪತ್ನಿಯಾಗಿ ಪದ್ಮಾ ವಾಸಂತಿ
* ಮೈಕೋ ಶಿವು
* ಅನಿಲ್
* ಆರತಿಯಾಗಿ ಸ್ಪೂರ್ತಿ, ಪೃಥ್ವಿ ಕುಮಾರ್ ಸಹೋದರಿ
== ಧ್ವನಿಮುದ್ರಿಕೆ ==
[[ಮಣಿಕಾಂತ್ ಕದ್ರಿ]] ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ ಚಿತ್ರಗೀತೆಗಳ ಸಾಹಿತ್ಯವನ್ನು [[ಜಯಂತ ಕಾಯ್ಕಿಣಿ|ಜಯಂತ್ ಕಾಯ್ಕಿಣಿ]], [[ಕೆ. ಕಲ್ಯಾಣ್]] ಮತ್ತು [[ಕವಿರಾಜ್]] ಬರೆದಿದ್ದಾರೆ. ಧ್ವನಿಮುದ್ರಿಕೆಯು ಆರು ಹಾಡುಗಳನ್ನು ಒಳಗೊಂಡಿದೆ.<ref>{{Cite web|url=https://itunes.apple.com/in/album/prithvi-original-motion-picture-soundtrack-ep/1046324042|title=Prithvi (Original Motion Picture Soundtrack) – EP by Manikanth Kadri|website=iTunes|archive-url=https://archive.today/20180728074144/https://itunes.apple.com/in/album/prithvi-original-motion-picture-soundtrack-ep/1046324042|archive-date=28 July 2018|access-date=28 July 2018}}</ref> ನಟಿ ಮತ್ತು ಗಾಯಕಿ ಶ್ರುತಿ ಹಾಸನ್ ಅವರು "ನೆನಪಿಡು ನೆನಪಿಡು" ಮೂಲಕ ಕನ್ನಡ ಚಿತ್ರರಂಗಕ್ಕೆ ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು. ಸಂಯೋಜಕ ಮಣಿಕಾಂತ್ ಕದ್ರಿಯವರ ತಂದೆಯೂ ಆದ ಸ್ಯಾಕ್ಸೋಫೋನ್ ವಾದಕ [[ಕದ್ರಿ ಗೋಪಾಲನಾಥ್]] ಅವರು "ಕುಕ್ಕೂ ಕೋಗಿಲೆಯಿಂದ" ಟ್ರ್ಯಾಕ್ಗೆ ಬಿಟ್ಗಳನ್ನು ನೀಡಿದರು. ಈ ಆಲ್ಬಂ ಅನ್ನು 11 ಏಪ್ರಿಲ್ 2010 ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]] ಬಿಡುಗಡೆ ಮಾಡಲಾಯಿತು. ಆನಂದ್ ಆಡಿಯೋ ಆಲ್ಬಮ್ ಅನ್ನು ಮಾರುಕಟ್ಟೆಗೆ ವಿತರಿಸಿತು.<ref>{{Cite news|url=https://southscope.in/puneeth%E2%80%99s-%E2%80%99prithvi%E2%80%99-audio-launched/|title=Puneeth's 'Prithvi' audio launched|last=Pyarilal|first=Vasanth|date=12 April 2010|work=southscope.in|access-date=28 July 2018|archive-url=https://web.archive.org/web/20180728075455/https://southscope.in/puneeth%E2%80%99s-%E2%80%99prithvi%E2%80%99-audio-launched/|archive-date=28 July 2018}}</ref><ref>{{Cite news|url=https://www.chitraloka.com/news/2170-prithvi-audio-released.html|title=Prithvi Audio Released|date=12 April 2010|work=chitraloka.com|access-date=28 July 2018|archive-url=https://web.archive.org/web/20180728075326/https://www.chitraloka.com/news/2170-prithvi-audio-released.html|archive-date=28 July 2018}}</ref>
{{Track listing
| all_writing =
| headline = ಹಾಡುಗಳ ಪಟ್ಟಿ
| extra_column = ಹಾಡುಗಾರರು
| total_length = ೨೭:೦೫
| title1 = ಹೆಜ್ಜೆಗೊಂದು ಹೆಜ್ಜೆ
| lyrics1 = [[ಕವಿರಾಜ್]]
| extra1 = [[Clinton Cerejo]], [[ಬೆನ್ನಿ ದಯಾಳ್]], [[ಶ್ವೇತಾ ಮೋಹನ್]]
| length1 = ೪:೩೯
| title2 = ನೆನಪಿದು ನೆನಪಿದು
| lyrics2 = [[ಕೆ. ಕಲ್ಯಾಣ್]]
| extra2 = [[ಕಾರ್ತಿಕ್ (ಗಾಯಕ)|ಕಾರ್ತಿಕ್]], [[ಶ್ರುತಿ ಹಾಸನ್]]
| length2 = ೪:೨೬
| title3 = ಕುಕ್ಕೂ ಕೋಗಿಲೆಯಿಂದ
| lyrics3 = ಕೆ. ಕಲ್ಯಾಣ್
| extra3 = [[ರಾಜೇಶ್ ಕೃಷ್ಣನ್]], [[ಸುನಿಧಿ ಚೌಹಾಣ್]]
| length3 = ೪:೪೬
| title4 = ನಿನಗೆಂದೇ ವಿಶೇಷವಾದ
| lyrics4 = [[ಜಯಂತ ಕಾಯ್ಕಿಣಿ]]
| extra4 = [[ಕುಣಾಲ್ ಗಾಂಜಾವಾಲಾ]], [[ಹಂಸಿಕಾ ಅಯ್ಯರ್]]
| length4 = ೪:೨೬
| title5 = ಹಾಗೆಲ್ಲ ನೀ ನೋಡಬೇಡ
| lyrics5 = ಜಯಂತ ಕಾಯ್ಕಿಣಿ
| extra5 = [[ಹರಿಚರಣ್]], ಅನಿತಾ ಕಾರ್ತಿಕೇಯನ್
| length5 = ೪:೪೨
| title6 = ಜಗವೇ ನಿನದು
| lyrics6 = ಕೆ. ಕಲ್ಯಾಣ್
| extra6 = ಮಣಿಕಾಂತ್ ಕದ್ರಿ, ಬೆನ್ನಿ ದಯಾಳ್
| length6 = ೪:೦೬
}}
== ಬಿಡುಗಡೆ ==
ಚಲನಚಿತ್ರವು ಮುಖ್ಯ ಚಿತ್ರಮಂದಿರವಾದ ಸಾಗರ್ನಲ್ಲಿ ೮ ವಾರಗಳು ಮತ್ತು ಮೇನಕಾ ಚಿತ್ರಮಂದಿರದಲ್ಲಿ ಹೆಚ್ಚುವರಿ ಎರಡು ವಾರಗಳು (೧೦ ವಾರಗಳು) ಓಡಿತು. ಚಿತ್ರವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು ಮತ್ತು ಎ ಸೆಂಟರ್ಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಯಶಸ್ವಿಯಾಯಿತು. ಆದರೆ, ಬಿ ಮತ್ತು ಸಿ ಸೆಂಟರ್ಗಳಲ್ಲಿ ಸೋತಿದೆ. ಟಿವಿಯಲ್ಲಿ ಪ್ರಸಾರವಾದ ನಂತರ ಚಲನಚಿತ್ರವು ಆರಾಧನಾ ಸ್ಥಾನಮಾನವನ್ನು ಪಡೆಯಿತು.
ಈ ಚಿತ್ರವನ್ನು ಮಲಯಾಳಂ ಮತ್ತು ತೆಲುಗಿನಲ್ಲಿ ''ಪೃಥ್ವಿ ಐಎಎಸ್'' ಎಂದು ಡಬ್ ಮಾಡಲಾಗಿದೆ.
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{IMDb title|4561448}}
{{Interwikineeded}}
[[ವರ್ಗ:ಕನ್ನಡ ಚಲನಚಿತ್ರಗಳು]]
[[ವರ್ಗ:ವರ್ಷ-೨೦೧೦ ಕನ್ನಡಚಿತ್ರಗಳು]]
cy09nkb1w26h1zb1yxa0m1v7ho244or
ರೋಮನ್ ಆಂಫಿಥಿಯೇಟರ್
0
144655
1384238
1379269
2026-08-24T07:47:01Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384238
wikitext
text/x-wiki
[[ಚಿತ್ರ:Colosseo 2020.jpg|link=//upload.wikimedia.org/wikipedia/commons/thumb/7/74/Colosseo_2008.jpg/260px-Colosseo_2008.jpg|thumb| ಕೊಲೋಸಿಯಮ್, ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ರೋಮನ್ ಆಂಫಿಥಿಯೇಟರ್ ಮತ್ತು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ]]
'''ರೋಮನ್ ಆಂಫಿಥಿಯೇಟರ್ಗಳು''' ಚಿತ್ರಮಂದಿರಗಳಾಗಿವೆ - ದೊಡ್ಡದಾದ, ವೃತ್ತಾಕಾರದ ಅಥವಾ ಅಂಡಾಕಾರದ ಎತ್ತರದ ಆಸನಗಳೊಂದಿಗೆ ತೆರೆದ ಗಾಳಿಯ ಸ್ಥಳಗಳು - ಪ್ರಾಚೀನ ರೋಮನ್ನರು ನಿರ್ಮಿಸಿದ್ದಾರೆ. ಅವುಗಳನ್ನು ಗ್ಲಾಡಿಯೇಟರ್ ಕಾಳಗಗಳು, ''ವೆನೇಶನ್ಸ್'' (ಪ್ರಾಣಿ ಹತ್ಯೆಗಳು) ಮತ್ತು ಮರಣದಂಡನೆಗಳಂತಹ ಘಟನೆಗಳಿಗೆ ಬಳಸಲಾಗುತ್ತಿತ್ತು. [[ರೋಮನ್ ಸಾಮ್ರಾಜ್ಯ|ರೋಮನ್ ಸಾಮ್ರಾಜ್ಯದ]] ಪ್ರದೇಶದಾದ್ಯಂತ ಸುಮಾರು ೨೩೦ ರೋಮನ್ ಆಂಫಿಥಿಯೇಟರ್ಗಳು ಕಂಡುಬಂದಿವೆ. ಆರಂಭಿಕ ಆಂಫಿಥಿಯೇಟರ್ಗಳು ರಿಪಬ್ಲಿಕನ್ ಅವಧಿಗೆ ಸೇರಿದವು, <ref>{{Cite book|url=https://books.google.com/books?id=zqphhOuZfBYC&pg=PA285|title=The Roman amphitheatre: from its origins to the Colosseum|last=Welch|first=Katherine E.|publisher=Cambridge University Press|year=2007|isbn=978-0-521-80944-3|pages=9}}</ref> ಆದರೂ ಅವು [[ರೋಮನ್ ಸಾಮ್ರಾಜ್ಯ|ಸಾಮ್ರಾಜ್ಯಶಾಹಿ ಯುಗದಲ್ಲಿ]] ಸ್ಮಾರಕವಾದವು. <ref name="Bomgardner 61">Bomgardner, 61.</ref>
ಆಂಫಿಥಿಯೇಟರ್ಗಳನ್ನು ಸರ್ಕಸ್ಗಳು ಮತ್ತು ಹಿಪ್ಪೊಡ್ರೋಮ್ಗಳಿಂದ ಪ್ರತ್ಯೇಕಿಸಲಾಗಿದೆ. ಇವು ಸಾಮಾನ್ಯವಾಗಿ ಆಯತಾಕಾರದ ಮತ್ತು ಮುಖ್ಯವಾಗಿ ರೇಸಿಂಗ್ ಈವೆಂಟ್ಗಳಿಗಾಗಿ ನಿರ್ಮಿಸಲ್ಪಟ್ಟವು ಮತ್ತು [[ಕ್ರೀಡಾಂಗಣ|ಸ್ಟೇಡಿಯಾವನ್ನು]] [[ಕ್ರೀಡೆಗಳು|ಅಥ್ಲೆಟಿಕ್ಸ್ಗಾಗಿ]] ನಿರ್ಮಿಸಲಾಗಿದೆ. ಆದರೆ ಈ ಹಲವಾರು ಪದಗಳನ್ನು ಕೆಲವೊಮ್ಮೆ ಒಂದೇ ಸ್ಥಳಕ್ಕೆ ಬಳಸಲಾಗುತ್ತದೆ. ''ಆಂಫಿಥಿಯೇಟ್ರಮ್'' ಪದದ ಅರ್ಥ "ಸುತ್ತಮುತ್ತಲಿನ ರಂಗಭೂಮಿ". ಹೀಗಾಗಿ, ಆಂಫಿಥಿಯೇಟರ್ ಅನ್ನು ಸಾಂಪ್ರದಾಯಿಕ ಅರ್ಧವೃತ್ತಾಕಾರದ ರೋಮನ್ ಥಿಯೇಟರ್ಗಳಿಂದ ವೃತ್ತಾಕಾರ ಅಥವಾ ಅಂಡಾಕಾರದ ಆಕಾರದಲ್ಲಿ ಪ್ರತ್ಯೇಕಿಸಲಾಗಿದೆ. <ref name="Bomgardner 37">Bomgardner, 37.</ref>
== ಘಟಕಗಳು ==
[[ಚಿತ್ರ:Łuk_w_El_Jem.jpg|link=//upload.wikimedia.org/wikipedia/commons/thumb/5/59/%C5%81uk_w_El_Jem.jpg/220px-%C5%81uk_w_El_Jem.jpg|thumb| ಟುನೀಶಿಯಾದ ಎಲ್ ಜೆಮ್ನ ಆಂಫಿಥಿಯೇಟರ್ನ ''ವಾಮಿಟೋರಿಯಮ್'']]
ರೋಮನ್ ಆಂಫಿಥಿಯೇಟರ್ ಮೂರು ಮುಖ್ಯ ಭಾಗಗಳನ್ನು ಒಳಗೊಂಡಿದೆ: ''ಕೇವಿಯಾ'', ಅರೆನಾ ಮತ್ತು ''ವಾಮಿಟೋರಿಯಮ್'' . ಕುಳಿತುಕೊಳ್ಳುವ ಪ್ರದೇಶವನ್ನು ''ಕೇವಿಯಾ'' ಎಂದು ಕರೆಯಲಾಗುತ್ತದೆ ( [[ಲ್ಯಾಟಿನ್|ಲ್ಯಾಟಿನ್ ಭಾಷೆಯಲ್ಲಿ]] "ಆವರಣ"). ''ಕೇವಿಯಾವು'' ಕಟ್ಟಡದ ಚೌಕಟ್ಟಿನೊಳಗೆ ನಿರ್ಮಿಸಲಾದ ಕಮಾನುಗಳಿಂದ ಬೆಂಬಲಿತವಾಗಿರುವ ಸ್ಟ್ಯಾಂಡ್ಗಳ ಏಕಕೇಂದ್ರಕ ಸಾಲುಗಳಿಂದ ರೂಪುಗೊಂಡಿದೆ ಅಥವಾ ಬೆಟ್ಟದಿಂದ ಸರಳವಾಗಿ ಅಗೆದು ಅಥವಾ ಹೋರಾಟದ ಪ್ರದೇಶದ (ಅರೇನಾ) ಉತ್ಖನನದ ಸಮಯದಲ್ಲಿ ಹೊರತೆಗೆಯಲಾದ ಉತ್ಖನನದ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ.
''ಗುಹೆಯನ್ನು'' ಸಾಂಪ್ರದಾಯಿಕವಾಗಿ ಮೂರು ಸಮತಲ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಇದು ಪ್ರೇಕ್ಷಕರ ಸಾಮಾಜಿಕ ವರ್ಗಕ್ಕೆ ಅನುಗುಣವಾಗಿರುತ್ತದೆ. <ref>{{Cite web |url=http://www.spanisharts.com/arquitectura/i_roma_espectaculos.html |title=Roman Architecture |access-date=2022-08-20 |archive-date=2019-06-24 |archive-url=https://web.archive.org/web/20190624055004/http://www.spanisharts.com/arquitectura/i_roma_espectaculos.html |url-status=dead }}</ref>
* ''ಇಮಾ ಕೇವಿಯಾವು ಕೇವಿಯಾದ'' ''ಅತ್ಯಂತ'' ಕೆಳಗಿನ ಭಾಗವಾಗಿದೆ ಮತ್ತು ನೇರವಾಗಿ ಅರೆನಾವನ್ನು ಸುತ್ತುವರಿಯುತ್ತದೆ. ಇದು ಸಾಮಾನ್ಯವಾಗಿ ಸಮಾಜದ ಮೇಲ್ವರ್ಗದವರಿಗೆ ಮೀಸಲಾಗಿತ್ತು.
* ''ಮಾಧ್ಯಮ ಕೇವಿಯಾ'' ನೇರವಾಗಿ ''ಇಮಾ ಕೇವಿಯಾವನ್ನು'' ಅನುಸರಿಸುತ್ತದೆ ಮತ್ತು ಸಾಮಾನ್ಯವಾಗಿ ಪುರುಷರಿಗೆ ಕಾಯ್ದಿರಿಸಿದರೂ ಸಾರ್ವಜನಿಕರಿಗೆ ತೆರೆದಿರುತ್ತದೆ.
* ''ಸುಮ್ಮಾ ಕೇವಿಯಾ'' ಅತ್ಯುನ್ನತ ವಿಭಾಗವಾಗಿದೆ ಮತ್ತು ಸಾಮಾನ್ಯವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ತೆರೆದಿರುತ್ತದೆ.
ಅಂತೆಯೇ, ಮುಂದಿನ ಸಾಲನ್ನು ''ಪ್ರೈಮಾ ಕೇವಿಯಾ'' ಎಂದು ಕರೆಯಲಾಗುತ್ತದೆ ಮತ್ತು ಕೊನೆಯ ಸಾಲನ್ನು ''ಕೇವಿಯಾ ಅಲ್ಟಿಮಾ'' ಎಂದು ಕರೆಯಲಾಯಿತು. ''ಕೇವಿಯಾವನ್ನು'' ಲಂಬವಾಗಿ ''ಕ್ಯೂನಿಯಾಗಿ'' ವಿಂಗಡಿಸಲಾಗಿದೆ. ''ಕ್ಯೂನಿಯಸ್'' (ಲ್ಯಾಟಿನ್ ಭಾಷೆಯಲ್ಲಿ "ವೆಡ್ಜ್"; ಬಹುವಚನ, ''ಕ್ಯೂನಿ'' ) ಒಂದು ಬೆಣೆಯಾಕಾರದ ವಿಭಾಗವಾಗಿದ್ದು, ''ಸ್ಕೇಲ್'' ಅಥವಾ ಮೆಟ್ಟಿಲುಗಳಿಂದ ಬೇರ್ಪಟ್ಟಿದೆ.
== ಇತಿಹಾಸ ==
=== ಆರಂಭಿಕ ಆಂಫಿಥಿಯೇಟರ್ಗಳು ===
[[ಚಿತ್ರ:Brogi,_Giacomo_(1822-1881)_-_n._5076_-_Pompei_-_Anfiteatro.jpg|link=//upload.wikimedia.org/wikipedia/commons/thumb/e/eb/Brogi%2C_Giacomo_%281822-1881%29_-_n._5076_-_Pompei_-_Anfiteatro.jpg/220px-Brogi%2C_Giacomo_%281822-1881%29_-_n._5076_-_Pompei_-_Anfiteatro.jpg|left|thumb| ೧೮೦೦ ರ ದಶಕದಲ್ಲಿ ಪೊಂಪೆಯ ಆಂಫಿಥಿಯೇಟರ್, ಇದು ಆರಂಭಿಕ ರೋಮನ್ ಆಂಫಿಥಿಯೇಟರ್ಗಳಲ್ಲಿ ಒಂದಾಗಿದೆ]]
ಮೊದಲ ಆಂಫಿಥಿಯೇಟರ್ಗಳನ್ನು ಯಾವಾಗ ಮತ್ತು ಎಲ್ಲಿ ನಿರ್ಮಿಸಲಾಯಿತು ಎಂಬುದು ಅನಿಶ್ಚಿತವಾಗಿದೆ. ಕ್ರಿ.ಪೂ. ಎರಡನೇ ಶತಮಾನದಿಂದ ಗ್ಲಾಡಿಯೇಟೋರಿಯಲ್ ಆಟಗಳಿಗಾಗಿ ಫೋರಂ ರೊಮಾನಮ್ನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮರದ ಆಂಫಿಥಿಯೇಟರ್ಗಳನ್ನು ದೃಢೀಕರಿಸುವ ದಾಖಲೆಗಳಿವೆ ಮತ್ತು ಇವುಗಳು ನಂತರ ಕಲ್ಲಿನಲ್ಲಿ ವ್ಯಕ್ತಪಡಿಸಿದ ವಾಸ್ತುಶಿಲ್ಪದ ಮೂಲವಾಗಿರಬಹುದು. <ref name="Bomgardner 59">Bomgardner, 59.</ref> ಅವನ ''ಹಿಸ್ಟೋರಿಯಾ ನ್ಯಾಚುರಲಿಸ್ನಲ್ಲಿ'', ಪ್ಲಿನಿ ದಿ ಎಲ್ಡರ್ನಲ್ಲಿ ಆಂಫಿಥಿಯೇಟರ್ ಅನ್ನು ೫೩ ಬಿಸಿ ಯಲ್ಲಿ ಗೈಯಸ್ ಸ್ಕ್ರೈಬೋನಿಯಸ್ ಕ್ಯೂರಿಯೊ ಅವರ ಕನ್ನಡಕಗಳ ಸಮಯದಲ್ಲಿ ಕಂಡುಹಿಡಿಯಲಾಯಿತು ಎಂದು ಹೇಳಿಕೊಳ್ಳುತ್ತಾರೆ. ಅಲ್ಲಿ ಎರಡು ಮರದ ಅರ್ಧವೃತ್ತಾಕಾರದ ಥಿಯೇಟರ್ಗಳನ್ನು ಒಂದು ವೃತ್ತಾಕಾರದ ಆಂಫಿಥಿಯೇಟರ್ ಅನ್ನು ರೂಪಿಸಲು ಪರಸ್ಪರ ತಿರುಗಿಸಲಾಯಿತು, ಆದರೆ ಪ್ರೇಕ್ಷಕರು ಇನ್ನೂ ಎರಡು ಭಾಗಗಳಲ್ಲಿ ಕುಳಿತಿದ್ದರು. . <ref name="Bomgardner 37">Bomgardner, 37.</ref> ಆದರೆ ಇದು ವಾಸ್ತುಶೈಲಿಯ ಪದವಾದ ''ಆಂಫಿಥಿಯೇಟ್ರಮ್ನ'' ಮೂಲವಾಗಿದ್ದರೂ, ಇದು ವಾಸ್ತುಶಿಲ್ಪದ ಪರಿಕಲ್ಪನೆಯ ಮೂಲವಾಗಿರಲು ಸಾಧ್ಯವಿಲ್ಲ ಏಕೆಂದರೆ ಹಿಂದಿನ ಕಲ್ಲಿನ ಆಂಫಿಥಿಯೇಟರ್ಗಳನ್ನು ''ಸ್ಪೆಕ್ಟಾಕುಲಾ'' ಅಥವಾ ''ಆಂಫಿಥಿಯೇಟರ್'' ಎಂದು ಕರೆಯಲಾಗುತ್ತದೆ. <ref name="Bomgardner 37" />
ಜೀನ್-ಕ್ಲೌಡ್ ಗೊಲ್ವಿನ್ ಪ್ರಕಾರ, ಕ್ಯಾಂಪನಿಯಾದಲ್ಲಿ, ಕ್ಯಾಪುವಾ, ಕ್ಯುಮೆ ಮತ್ತು ಲಿಟರ್ನಮ್ನಲ್ಲಿ ಆರಂಭಿಕ ಕಲ್ಲಿನ ಆಂಫಿಥಿಯೇಟರ್ಗಳು ಕಂಡುಬರುತ್ತವೆ. ಅಲ್ಲಿ ಅಂತಹ ಸ್ಥಳಗಳನ್ನು ಎರಡನೇ ಶತಮಾನದ ಅಂತ್ಯದಲ್ಲಿ ನಿರ್ಮಿಸಲಾಯಿತು. <ref name="Bomgardner 59">Bomgardner, 59.</ref> ನಂತರದ-ಹಳೆಯ ಪೊಂಪೆಯ ಆಂಫಿಥಿಯೇಟರ್ ಪ್ರಸಿದ್ಧವಾಗಿದೆ ಹಾಗೆಯೇ ಅತ್ಯುತ್ತಮ-ಸಂಶೋಧನೆಗಳಲ್ಲಿ ಒಂದಾಗಿದೆ. ಇದನ್ನು ೭೦ ಬಿಸಿ ಯ ನಂತರ ನಿರ್ಮಿಸಲಾಗಿದೆ ಎಂದು ದಿನಾಂಕವನ್ನು ನಿಗದಿಪಡಿಸಲಾಗಿದೆ. <ref name="Bomgardner 39">Bomgardner, 39.</ref> ಕೆಲವು ತಿಳಿದಿರುವ ಆರಂಭಿಕ ಆಂಫಿಥಿಯೇಟರ್ಗಳಿವೆ: ಅಬೆಲ್ಲಾ, ಟೀನಮ್ ಮತ್ತು ಕೇಲ್ಸ್ನಲ್ಲಿರುವವುಗಳು ಸುಲ್ಲನ್ ಯುಗಕ್ಕೆ (ಕ್ರಿ.ಪೂ. ೭೮ ರವರೆಗೆ), ಪುಟಿಯೋಲಿ ಮತ್ತು ಟೆಲಿಸಿಯಾದಲ್ಲಿ ಆಗಸ್ಟನ್ನ ವರೆಗೆ ಇವೆ. ಸುಟ್ರಿಯಮ್, ಕಾರ್ಮೋ ಮತ್ತು ಯುಕುಬಿಯಲ್ಲಿನ ಆಂಫಿಥಿಯೇಟರ್ಗಳನ್ನು, ಸುಮಾರು ೪೦-೩೦ ಬಿಸಿ ಯಲ್ಲಿ ಆಂಟಿಯೋಕ್ ಮತ್ತು ಫೆಸ್ಟಮ್ನಲ್ಲಿ (ಹಂತ ೧) ಮೊದಲ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸಲಾಯಿತು. <ref name="Bomgardner 59" />
=== ಸಾಮ್ರಾಜ್ಯಶಾಹಿ ಯುಗ ===
[[ರೋಮನ್ ಸಾಮ್ರಾಜ್ಯ|ಸಾಮ್ರಾಜ್ಯಶಾಹಿ ಯುಗದಲ್ಲಿ]], ಆಂಫಿಥಿಯೇಟರ್ಗಳು ರೋಮನ್ ನಗರ ಭೂದೃಶ್ಯದ ಅವಿಭಾಜ್ಯ ಅಂಗವಾಯಿತು. ನಾಗರಿಕ ಕಟ್ಟಡಗಳಲ್ಲಿ ಪ್ರಾಧಾನ್ಯತೆಗಾಗಿ ನಗರಗಳು ಪರಸ್ಪರ ಪೈಪೋಟಿ ನಡೆಸಿದಂತೆ, ಆಂಫಿಥಿಯೇಟರ್ಗಳ ಪ್ರಮಾಣ ಮತ್ತು ಅಲಂಕರಣ ಹೆಚ್ಚಾದವು. <ref name="Bomgardner 61">Bomgardner, 61.</ref> ಇಂಪೀರಿಯಲ್ ಆಂಫಿಥಿಯೇಟರ್ಗಳು ೪೦೦೦೦-೬೦೦೦೦ ವೀಕ್ಷಕರಿಗೆ ಅಥವಾ ೧೦೦೦೦೦ ವರೆಗೆ ದೊಡ್ಡ ಸ್ಥಳಗಳಲ್ಲಿ ಆರಾಮವಾಗಿ ಅವಕಾಶ ಕಲ್ಪಿಸಿದವು ಮತ್ತು ಆಸನ ಸಾಮರ್ಥ್ಯದಲ್ಲಿ ಹಿಪ್ಪೊಡ್ರೋಮ್ಗಳಿಂದ ಮಾತ್ರ ಮೀರಿದೆ. ಅವು ಬಹು-ಮಹಡಿಗಳ, ಆರ್ಕೇಡ್ ಮುಂಭಾಗಗಳನ್ನು ಒಳಗೊಂಡಿದ್ದವು ಮತ್ತು [[ಅಮೃತಶಿಲೆ]] ಮತ್ತು ಗಾರೆ ಹೊದಿಕೆಗಳು, ಪ್ರತಿಮೆಗಳು ಮತ್ತು ಉಬ್ಬುಶಿಲ್ಪಗಳಿಂದ ವಿಸ್ತೃತವಾಗಿ ಅಲಂಕರಿಸಲ್ಪಟ್ಟವು ಅಥವಾ ಭಾಗಶಃ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. <ref name="Bomgardner 62">Bomgardner, 62.</ref>
ಸಾಮ್ರಾಜ್ಯವು ಬೆಳೆದಂತೆ, ಹೆಚ್ಚಿನ ಆಂಫಿಥಿಯೇಟರ್ಗಳು ಲ್ಯಾಟಿನ್-ಮಾತನಾಡುವ ಪಾಶ್ಚಿಮಾತ್ಯ ಅರ್ಧಭಾಗದಲ್ಲಿ ಕೇಂದ್ರೀಕೃತವಾಗಿ ಉಳಿದಿವೆ, ಆದರೆ ಪೂರ್ವದಲ್ಲಿ ಹೆಚ್ಚಾಗಿ ಥಿಯೇಟರ್ಗಳು ಅಥವಾ ಸ್ಟೇಡಿಯಂಗಳಂತಹ ಇತರ ಸ್ಥಳಗಳಲ್ಲಿ ಪ್ರದರ್ಶಿಸಲಾಯಿತು. <ref name="Bomgardner 192">Bomgardner, 192.</ref> ಪಶ್ಚಿಮದಲ್ಲಿ ಆಂಫಿಥಿಯೇಟರ್ಗಳನ್ನು ರೋಮನೀಕರಣದ ಪ್ರಯತ್ನಗಳ ಭಾಗವಾಗಿ ಇಂಪೀರಿಯಲ್ ಕಲ್ಟ್ಗೆ ಕೇಂದ್ರೀಕರಿಸುವ ಮೂಲಕ ನಿರ್ಮಿಸಲಾಯಿತು. ಖಾಸಗಿ ಫಲಾನುಭವಿಗಳು ಅಥವಾ ಸ್ಥಳೀಯ ಸರ್ಕಾರದಿಂದ ವಸಾಹತುಗಳು ಅಥವಾ ಪ್ರಾಂತೀಯ ರಾಜಧಾನಿಗಳು ರೋಮನ್ ಪುರಸಭೆಯ ಸ್ಥಾನಮಾನದ ಗುಣಲಕ್ಷಣವಾಗಿದೆ. ರೋಮನ್ ಉತ್ತರ ಆಫ್ರಿಕಾದಲ್ಲಿ ಹೆಚ್ಚಿನ ಸಂಖ್ಯೆಯ ಸಾಧಾರಣ ರಂಗಗಳನ್ನು ನಿರ್ಮಿಸಲಾಯಿತು, <ref name="Bomgardner 192" /> ಅಲ್ಲಿ ಹೆಚ್ಚಿನ ವಾಸ್ತುಶಿಲ್ಪದ ಪರಿಣತಿಯನ್ನು ರೋಮನ್ ಮಿಲಿಟರಿ ಒದಗಿಸಿದೆ. <ref name="Bomgardner 195">Bomgardner, 195.</ref>
=== ಕೊನೆಯ ಸಾಮ್ರಾಜ್ಯ ಮತ್ತು ಆಂಫಿಥಿಯೇಟರ್ ಸಂಪ್ರದಾಯದ ಅವನತಿ ===
[[ಚಿತ್ರ:ArlesGuibert.JPG|link=//upload.wikimedia.org/wikipedia/commons/thumb/0/08/ArlesGuibert.JPG/220px-ArlesGuibert.JPG|thumb| ಆರ್ಲೆಸ್ ಆಂಫಿಥಿಯೇಟರ್ ಕೋಟೆಯ ವಸಾಹತು, ೧೮ನೇ ಶತಮಾನದ ಕೆತ್ತನೆ]]
[[ಚಿತ್ರ:El_Djem_Amphitheater_aerial_view.jpg|link=//upload.wikimedia.org/wikipedia/commons/thumb/3/38/El_Djem_Amphitheater_aerial_view.jpg/220px-El_Djem_Amphitheater_aerial_view.jpg|thumb| ಅರಬ್ ಆಕ್ರಮಣಗಳ ಸಮಯದಲ್ಲಿ [[ಟುನೀಶಿಯ|ಟುನೀಶಿಯಾದ]] ಎಲ್ ಜೆಮ್ನ ಆಂಫಿಥಿಯೇಟರ್ ಅನ್ನು ಕೋಟೆಯಾಗಿ ಪರಿವರ್ತಿಸಲಾಯಿತು]]
ಹಲವಾರು ಅಂಶಗಳು ಅಂತಿಮವಾಗಿ ಆಂಫಿಥಿಯೇಟರ್ ನಿರ್ಮಾಣ ಸಂಪ್ರದಾಯದ ಅಳಿವಿಗೆ ಕಾರಣವಾಯಿತು. ೩ ನೇ ಶತಮಾನದಲ್ಲಿ ಆರ್ಥಿಕ ಒತ್ತಡ, ತಾತ್ವಿಕ ಅಸಮ್ಮತಿ ಮತ್ತು [[ಕ್ರೈಸ್ತ ಧರ್ಮ|ಕ್ರಿಶ್ಚಿಯನ್]] ಧರ್ಮದ ಹೆಚ್ಚುತ್ತಿರುವ ಹೊಸ ಧರ್ಮದ ವಿರೋಧದಿಂದಾಗಿ, ಅವರ ಅನುಯಾಯಿಗಳು ಅಂತಹ ಆಟಗಳನ್ನು ಅಸಹ್ಯ ಮತ್ತು ಹಣದ ವ್ಯರ್ಥವೆಂದು ಪರಿಗಣಿಸಿದ್ದರಿಂದ ಗ್ಲಾಡಿಯೇಟೋರಿಯಲ್ ''ಮುನೇರಾ'' ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಲು ಪ್ರಾರಂಭಿಸಿತು,. <ref name="Bomgardner 201-202">Bomgardner, 201–202.</ref> ಪ್ರಾಣಿಗಳನ್ನು ಒಳಗೊಂಡ ಕನ್ನಡಕಗಳು, ''ವೆನೇಶನ್ಸ್'', ಆರನೇ ಶತಮಾನದವರೆಗೂ ಉಳಿದುಕೊಂಡಿತು, ಆದರೆ ದುಬಾರಿ ಮತ್ತು ಅಪರೂಪವಾಯಿತು. ಕ್ರಿಶ್ಚಿಯನ್ ಧರ್ಮದ ಹರಡುವಿಕೆಯು ಸಾರ್ವಜನಿಕ ಉಪಕಾರದ ಮಾದರಿಗಳನ್ನು ಸಹ ಬದಲಾಯಿಸಿತು: ಅಲ್ಲಿ ಪೇಗನ್ ರೋಮನ್ ತನ್ನನ್ನು ನಾಗರಿಕ ಮನುಷ್ಯ ಆಗಿ ನೋಡುತ್ತಿದ್ದನು, ಅವನು ಸಾರ್ವಜನಿಕರಿಗೆ ಸ್ಥಾನಮಾನ ಮತ್ತು ಗೌರವಕ್ಕೆ ಬದಲಾಗಿ ಪ್ರಯೋಜನಗಳನ್ನು ನೀಡುತ್ತಾನೆ, ಕ್ರಿಶ್ಚಿಯನ್ ಹೆಚ್ಚಾಗಿ ಹೊಸ ರೀತಿಯ ನಾಗರಿಕನಾಗುತ್ತಾನೆ., ಒಂದು ''ಹೋಮೋ ಇಂಟೀರಿಯರ್'', ಅವರು ಸ್ವರ್ಗದಲ್ಲಿ ದೈವಿಕ ಪ್ರತಿಫಲವನ್ನು ಪಡೆಯಲು ಪ್ರಯತ್ನಿಸಿದರು ಮತ್ತು ಸಾರ್ವಜನಿಕ ಕೆಲಸಗಳು ಮತ್ತು ಆಟಗಳಿಗಿಂತ ಹೆಚ್ಚಾಗಿ ಭಿಕ್ಷೆ ಮತ್ತು ದಾನಕ್ಕೆ ತಮ್ಮನ್ನು ತೊಡಗಿಸಿಕೊಂಡರು. <ref name="Bomgardner 207">Bomgardner, 207.</ref>
ಈ ಬದಲಾವಣೆಗಳಿಂದ ಆಂಫಿಥಿಯೇಟರ್ಗಳಿಗೆ ಕಡಿಮೆ ಬಳಕೆಗಳು ಮತ್ತು ಅವುಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಕಡಿಮೆ ನಿಧಿಗಳು ಇದ್ದವು. ಥಿಯೋಡೆರಿಕ್ ಅಡಿಯಲ್ಲಿ ಪಾವಿಯಾದಲ್ಲಿ ೫೨೩ ರಲ್ಲಿ ಆಂಫಿಥಿಯೇಟರ್ನ ಕೊನೆಯ ನಿರ್ಮಾಣವನ್ನು ದಾಖಲಿಸಲಾಗಿದೆ. <ref name="Bomgardner 221">Bomgardner, 221.</ref> ಅಂತ್ಯದ ನಂತರ, ಆಂಫಿಥಿಯೇಟರ್ಗಳು ಸಾರ್ವಜನಿಕ ಮರಣದಂಡನೆ ಮತ್ತು ಶಿಕ್ಷೆಯ ಸ್ಥಳವಾಗಿತ್ತು. ಈ ಉದ್ದೇಶವೂ ಕ್ಷೀಣಿಸಿದ ನಂತರ, ಅನೇಕ ಆಂಫಿಥಿಯೇಟರ್ಗಳು ಶಿಥಿಲಗೊಂಡವು ಮತ್ತು ಕಟ್ಟಡ ಸಾಮಗ್ರಿಗಳಿಗಾಗಿ ಕ್ರಮೇಣ ಕಿತ್ತುಹಾಕಲಾಯಿತು, ಹೊಸ ಕಟ್ಟಡಗಳಿಗೆ ದಾರಿ ಮಾಡಿಕೊಡಲು ನೆಲಸಮಗೊಳಿಸಲಾಯಿತು ಅಥವಾ ಧ್ವಂಸಗೊಳಿಸಲಾಯಿತು. <ref name="Bomgardner 223">Bomgardner, 223.</ref> ಲೆಪ್ಟಿಸ್ ಮ್ಯಾಗ್ನಾ, ಸಬ್ರತಾ, ಆರ್ಲೆಸ್ ಮತ್ತು ಪೋಲಾದಲ್ಲಿ ಕೋಟೆಗಳು ಅಥವಾ ಕೋಟೆಯ ವಸಾಹತುಗಳಾಗಿ ಮಾರ್ಪಡಿಸಲ್ಪಟ್ಟವು ಮತ್ತು ೧೨ ನೇ ಶತಮಾನದಲ್ಲಿ ಫ್ರಾಂಗಿಪಾನಿಯು ರೋಮನ್ ಅಧಿಕಾರದ ಹೋರಾಟದಲ್ಲಿ ಅವರಿಗೆ ಸಹಾಯ ಮಾಡಲು ಕೊಲೋಸಿಯಮ್ ಅನ್ನು ಸಹ ಬಲಪಡಿಸಿದನು. <ref name="Bomgardner 222">Bomgardner, 222.</ref> ಆರ್ಲೆಸ್, ನಿಮ್ಸ್, ಟ್ಯಾರಗೋನಾ ಮತ್ತು ಸಲೋನಾದಲ್ಲಿನ ಅರೆನಾಗಳನ್ನು ಒಳಗೊಂಡಂತೆ ಇತರವುಗಳನ್ನು ಕ್ರಿಶ್ಚಿಯನ್ ಚರ್ಚ್ಗಳಾಗಿ ಮರುರೂಪಿಸಲಾಯಿತು; ಕೊಲೊಸಿಯಮ್ ೧೮ ನೇ ಶತಮಾನದಲ್ಲಿ ಕ್ರಿಶ್ಚಿಯನ್ ದೇವಾಲಯವಾಯಿತು. <ref name="Bomgardner 222" />
ಉಳಿದಿರುವ ಆಂಫಿಥಿಯೇಟರ್ಗಳಲ್ಲಿ ಅನೇಕವು ಈಗ ಐತಿಹಾಸಿಕ [[ಸ್ಮಾರಕ|ಸ್ಮಾರಕಗಳಾಗಿ]] ಸಂರಕ್ಷಿಸಲ್ಪಟ್ಟಿವೆ, ಹಲವಾರು ಪ್ರವಾಸಿ ಆಕರ್ಷಣೆಗಳಾಗಿವೆ.
== ಪ್ರಮುಖ ರೋಮನ್ ಆಂಫಿಥಿಯೇಟರ್ಗಳು ==
=== ಕೊಲೋಸಿಯಮ್ ===
ರೋಮ್ನಲ್ಲಿರುವ ಫ್ಲೇವಿಯನ್ ಆಂಫಿಥಿಯೇಟರ್ ಅನ್ನು ಸಾಮಾನ್ಯವಾಗಿ ಕೊಲೋಸಿಯಮ್ ಎಂದು ಕರೆಯಲಾಗುತ್ತದೆ, ಇದು ಆರ್ಕಿಟೈಪಾಲ್ ಮತ್ತು ಅತಿದೊಡ್ಡ ಆಂಫಿಥಿಯೇಟರ್ ಆಗಿದೆ. ೭೨ ರಿಂದ ೮೦ ಎಡಿ ವರೆಗೆ ನಿರ್ಮಿಸಲಾಗಿದೆ, ಇದು ಪ್ರಾಚೀನ ರೋಮ್ನ ಐಕಾನ್ ಆಗಿ ಉಳಿದಿದೆ. ಇದರ ಕಟ್ಟಡ ಮತ್ತು ರಂಗದ ಆಯಾಮಗಳು ಕ್ರಮವಾಗಿ ೧೮೮ × ೧೫೬ ಮತ್ತು ೮೬ × ೫೪ ಮೀಟರ್ಗಳು. ಇದನ್ನು ಪ್ರಾಚೀನ [[ರೋಮನ್ ಸಾಮ್ರಾಜ್ಯ|ರೋಮನ್ ಸಾಮ್ರಾಜ್ಯದ]] ರಾಜಧಾನಿಗಾಗಿ ೭೦-೮೦ ಎಡಿ ಯಿಂದ ಚಕ್ರವರ್ತಿ ವೆಸ್ಪಾಸಿಯನ್ ನಿರ್ಮಿಸಿದನು ಆದರೆ ಇದು ಪೂರ್ಣಗೊಳ್ಳಲಿಲ್ಲ. ೮೦ ಎಡಿಯಲ್ಲಿ ರೋಮ್ ಜನರಿಗೆ ಉಡುಗೊರೆಯಾಗಿ ಅವನ ಮಗ ಟೈಟಸ್ ಇದನ್ನು ತೆರೆಸಿದನು. <ref name=":2">{{Cite web|url=http://www.history.com/topics/ancient-history/colosseum|title=Deconstructing History: Colosseum|website=HISTORY.com|access-date=2017-05-08}}</ref>
=== ಪೊಂಪೈ ===
[[ಚಿತ್ರ:Ancient_Roman_Pompeii_-_Pompeji_-_Campania_-_Italy_-_July_10th_2013_-_06.jpg|link=//upload.wikimedia.org/wikipedia/commons/thumb/0/0c/Ancient_Roman_Pompeii_-_Pompeji_-_Campania_-_Italy_-_July_10th_2013_-_06.jpg/220px-Ancient_Roman_Pompeii_-_Pompeji_-_Campania_-_Italy_-_July_10th_2013_-_06.jpg|thumb| ''ಪೊಂಪೆಯ'' ಆಂಫಿಥಿಯೇಟರ್ನ ಕೇವಿಯಾ]]
ಪಾಂಪೆಯ ಆಂಫಿಥಿಯೇಟರ್ ಉಳಿದಿರುವ ಅತ್ಯಂತ ಹಳೆಯ ರೋಮನ್ ಆಂಫಿಥಿಯೇಟರ್ಗಳಲ್ಲಿ ಒಂದಾಗಿದೆ. ಇದು ರೋಮನ್ ನಗರವಾದ ಪೊಂಪೈನಲ್ಲಿದೆ ಮತ್ತು ೭೯ ಎಡಿ ನಲ್ಲಿ ವೆಸುವಿಯಸ್ ಸ್ಫೋಟದಿಂದ ಸಮಾಧಿ ಮಾಡಲಾಯಿತು, ಅದು ಪೊಂಪೈ ಮತ್ತು ನೆರೆಯ ಪಟ್ಟಣವಾದ ಹರ್ಕ್ಯುಲೇನಿಯಮ್ ಅನ್ನು ಸಹ ಸಮಾಧಿ ಮಾಡಿತು. ಇದು ಕಲ್ಲಿನಿಂದ ನಿರ್ಮಿಸಲಾದ ಅತ್ಯಂತ ಹಳೆಯ ಉಳಿದಿರುವ ರೋಮನ್ ಆಂಫಿಥಿಯೇಟರ್ ಆಗಿದೆ.
=== ಫಲೇರಿಯಾ ===
ಎರಡನೇ ಅತಿ ದೊಡ್ಡ ರೋಮನ್ ಆಂಫಿಥಿಯೇಟರ್ ಫಲೇರಿಯಾ, ಇದನ್ನು ೪೩ಎಡಿ <ref>{{Cite web|url=https://www.perseus.tufts.edu/hopper/text?doc=Perseus:text:1999.04.0006:entry=falerio|title=The Princeton Encyclopedia of Classical Sites, FALERIO Marche, Italy.|website=www.perseus.tufts.edu|access-date=2017-05-08}}</ref> ನಲ್ಲಿ ನಿರ್ಮಿಸಲಾಯಿತು, ಇದು ಇಟಲಿಯ ಪಿಸೆನಮ್ (ಈಗ ಫಾಲೆರೋನ್ ) ನಲ್ಲಿದೆ. ಇದರ ಕಟ್ಟಡದ ಆಯಾಮಗಳು ೧೭೮.೮ × ೧೦೬.೨ ಮೀಟರ್, ಮತ್ತು ಇದು ದೀರ್ಘವೃತ್ತದ ಆಕಾರದ ಅರೆನಾವನ್ನು ಹೊಂದಿತ್ತು. ಇದು ಹನ್ನೆರಡು ಪ್ರವೇಶಗಳನ್ನು ಹೊಂದಿತ್ತು, ಅದರಲ್ಲಿ ನಾಲ್ಕು ಅಖಾಡಕ್ಕೆ ಕಾರಣವಾಯಿತು ಮತ್ತು ಎಂಟು ಸಾಲುಗಳ ಆಸನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. <ref name=":3">{{Cite book|url=https://books.google.com/books?id=TTMXMhBLw0AC&q=Faleria+amphitheatre&pg=PA711|title=Roman Life and Manners Under the Early Empire|last=Friedlaender|first=Ludwig|last2=Gough|first2=Alfred Bradly|date=1913-01-01|publisher=G. Routledge|language=en}}</ref> ಆಂಫಿಥಿಯೇಟರ್ನ ಹೊರಗಿನ ಗೋಡೆ ಮಾತ್ರ ಉಳಿದಿದೆ ಮತ್ತು ವೇದಿಕೆಯವರೆಗೂ ಅಖಾಡವು ಹುಲ್ಲಿನಿಂದ ಮುಚ್ಚಲ್ಪಟ್ಟಿದೆ. <ref name=":3" />
=== ಕ್ಯಾಪುವಾ ===
೧೬೯.೯ × ೧೩೯.೬ ಮೀಟರ್ಗಳ ಕಟ್ಟಡದ ಆಯಾಮಗಳೊಂದಿಗೆ ಕ್ಯಾಪುವಾದ ಆಂಫಿಥಿಯೇಟರ್ ಮೂರನೇ ಅತಿದೊಡ್ಡ ರೋಮನ್ ಆಂಫಿಥಿಯೇಟರ್ ಆಗಿದೆ . ಇದು ಇಟಲಿಯ ಕ್ಯಾಪುವಾ (ಆಧುನಿಕ ಸಾಂಟಾ ಮಾರಿಯಾ ಕ್ಯಾಪುವಾ ವೆಟೆರೆ ) ನಗರದಲ್ಲಿದೆ. ಇದನ್ನು ಮೊದಲ ಶತಮಾನ ಬಿಸಿ ಯಲ್ಲಿ [[ಅಗಸ್ಟಸ್|ಅಗಸ್ಟಸ್ನಿಂದ]] ನಿರ್ಮಿಸಲಾಯಿತು ಮತ್ತು ೬೦೦೦೦ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು. <ref name=":1">{{Cite news|url=http://www.ancientcapua.com/campania-felix/amphitheater_of_capua/|title=Amphitheater of Capua - Ancient Capua|work=Ancient Capua|access-date=2017-05-07|language=en-US|archive-date=2017-03-31|archive-url=https://web.archive.org/web/20170331033253/http://www.ancientcapua.com/campania-felix/amphitheater_of_capua/|url-status=dead}}</ref> ೭೩ ಬಿಸಿ ಯಲ್ಲಿ [[ಸ್ಪಾರ್ಟಕಸ್]] ಹೋರಾಡಿದ ಅಖಾಡ ಎಂದು ಕರೆಯಲಾಗುತ್ತದೆ <ref name=":1" /> ೪೫೬ ಎಡಿ ನಲ್ಲಿ ರೋಮ್ನ ಆಕ್ರಮಣದಲ್ಲಿ ವಿಧ್ವಂಸಕರಿಂದ ರಂಗಮಂದಿರವು ಅಂತಿಮವಾಗಿ ನಾಶವಾಯಿತು. <ref name=":1" />
=== ಜೂಲಿಯಾ ಸಿಸೇರಿಯಾ ===
ನಾಲ್ಕನೇ ಅತಿದೊಡ್ಡ ರೋಮನ್ ಆಂಫಿಥಿಯೇಟರ್, ಜೂಲಿಯಾ ಸೀಸರಿಯಾ, [[ಜೂಲಿಯಸ್ ಸೀಜರ್|ಜೂಲಿಯಸ್ ಸೀಸರ್]] ಕಾಲದ ನಂತರ ನಿರ್ಮಿಸಲಾಯಿತು. ಇದನ್ನು ಮೌರೆಟಾನಿಯಾದಲ್ಲಿ ೨೫ ಬಿಸಿ ಮತ್ತು ೨೩ಎಡಿ ಯ ನಡುವೆ ರೋಮನ್-ನೇಮಿತ ಆಡಳಿತಗಾರ [[ಎರಡನೆಯ ಜೂಬ|ಜುಬಾ II]] ಮತ್ತು ಅವನ ಮಗ ಟಾಲೆಮಿ ನಿರ್ಮಿಸಿದರು, <ref>{{Cite book|last=Leveau|first=Philippe|date=October 26, 2012|work=The Encyclopedia of Ancient History|isbn=9781444338386|chapter=Caesarea (Cherchel)|doi=10.1002/9781444338386.wbeah16033}}</ref> ಇದನ್ನು ಈಗ ಆಧುನಿಕ ದಿನದ ಚೆರ್ಚೆಲ್, ಅಲ್ಜೀರಿಯಾ ಎಂದು ಪರಿಗಣಿಸಲಾಗಿದೆ. ಅದರ ಕಟ್ಟಡದ ಆಯಾಮಗಳು ೧೬೮ × ೮೮ ಮೀಟರ್ಗಳಾಗಿದ್ದು, ೭೨.೧ ×೪೫.೮ ಮೀಟರ್ನ ಅರೇನಾ ಆಯಾಮದೊಂದಿಗೆ ತಿಳಿದುಬಂದಿದೆ. <ref name=":0">{{Cite journal|last=Benario|first=Herbert W.|date=February–March 1981|title=Amphitheatres of the Roman World|url=https://archive.org/details/sim_classical-journal_february-march-1981_76_3/page/255|jstor=3297328|journal=The Classical Journal|volume=76|issue=3|pages=255–258}}<cite class="citation journal cs1" data-ve-ignore="true" id="CITEREFBenario1981">Benario, Herbert W. (February–March 1981). "Amphitheatres of the Roman World". ''The Classical Journal''. '''76''' (3): 255–258. [[JSTOR (ಗುರುತಿಸುವಿಕೆ)|JSTOR]] [//www.jstor.org/stable/3297328 3297328].</cite></ref>
[[ಚಿತ್ರ:Anfiteatro_de_Itálica_(49561257668).jpg|link=//upload.wikimedia.org/wikipedia/commons/thumb/8/8a/Anfiteatro_de_It%C3%A1lica_%2849561257668%29.jpg/220px-Anfiteatro_de_It%C3%A1lica_%2849561257668%29.jpg|thumb| ಇಟಾಲಿಕಾದ ರೋಮನ್ ಆಂಫಿಥಿಯೇಟರ್]]
=== ಇಟಾಲಿಕಾ ===
ಐದನೇ ಅತಿದೊಡ್ಡ ರೋಮನ್ ಆಂಫಿಥಿಯೇಟರ್ ಸ್ಪೇನ್ನ ಸೆವಿಲ್ಲಾ ಪ್ರಾಂತ್ಯದಲ್ಲಿ ಕಂಡುಬರುತ್ತದೆ. ಇದರ ಕಟ್ಟಡದ ಆಯಾಮಗಳು ೧೫೬.೫ ×೧೩೪ಮೀಟರ್ ಮತ್ತು ಅದರ ಅರೇನಾ ಆಯಾಮಗಳು ೭೧.೨ ×೪೬.೨ ಮೀಟರ್. ಕ್ರಿ.ಶ. ೧೧೭-೧೩೮ ರ ಚಕ್ರವರ್ತಿ ಹ್ಯಾಡ್ರಿಯನ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಇಟಾಲಿಕಾ ಆಂಫಿಥಿಯೇಟರ್ ೨೫೦೦೦ ಜನರನ್ನು ಹಿಡಿದಿಟ್ಟುಕೊಳ್ಳಬಲ್ಲದು ಮತ್ತು ಇಂದಿಗೂ ಇದೆ. <ref>{{Cite web|url=http://www.spanisharts.com/arquitectura/imagenes/roma/i_italica_anfiteatro.html|title=Amphitheater of Italica|website=www.spanisharts.com|access-date=2017-05-08|archive-date=2017-04-08|archive-url=https://web.archive.org/web/20170408231126/http://www.spanisharts.com/arquitectura/imagenes/roma/i_italica_anfiteatro.html|url-status=dead}}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
<nowiki>
{{Interwikineeded}}
[[ವರ್ಗ:Pages with unreviewed translations]]</nowiki>
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
jf1aetik8aklxt54r5dkwqbnq4dn0b8
ಕಲರ್ಸ್ ಕನ್ನಡ ಸಿನಿಮಾ
0
144832
1384101
1341433
2026-08-23T16:45:46Z
~2026-46039-56
101310
/* */ ಕಲರ್ಸ್ ಕನ್ನಡ ಸಿನಿಮಾ
1384101
wikitext
text/x-wiki
{{Infobox ದೂರದರ್ಶನ ವಾಹಿನಿ|name=ಕಲರ್ಸ್ ಕನ್ನಡ ಸಿನಿಮಾ|logo=|logo_size=|logo_alt=|launch_date=|owner=[[ವಿಯಾಕಾಂ 18]]|network=|key_people=|headquarters=[[ಬೆಂಗಳೂರು]], [[ಕರ್ಣಾಟಕ]], [[ಭಾರತ]]|country=[[ಭಾರತ]]|picture_format=|sister_channels=|website=|launch={{Start date|df=yes|2018|9|24}}|logofile=|picture format=576i (16:9 ಮತ್ತು 4:3)|sister names={{Collapsible list
| list_style = text-align:left;
| 1 =[[ಕಲರ್ಸ್ ಕನ್ನಡ]]<br />[[ಕಲರ್ಸ್ ಸೂಪರ್]]<br />[[ನ್ಯೂಸ್18 ಕನ್ನಡ]] <br/>ಕಲರ್ಸ್ ಟಿವಿ <br/> ಕಲರ್ಸ್ ಸಿನೆಪ್ಲೆಕ್ಸ್ <br />ಕಲರ್ಸ್ ಸಿನೆಪ್ಲೆಕ್ಸ್ ಬಾಲಿವುಡ್ <br /> ಕಲರ್ಸ್ ಸಿನೆಪ್ಲೆಕ್ಸ್ ಸೂಪರ್ಹಿಟ್ಸ್ <br />ಎಂ ಟಿವಿ <br/> ಎಂಟಿವಿ ಇಂಡೀಸ್<br /> ವಿಹೆಚ್ 1<br />ಕಾಮಿಡಿ ಸೆಂಟ್ರಲ್<br /> ಕಲರ್ಸ್ ಮರಾಠಿ<br />ಕಲರ್ಸ್ ಗುಜರಾತಿ<br />ಕಲರ್ಸ್ ಗುಜರಾತಿ ಸಿನಿಮಾ<br />ಕಲರ್ಸ್ ಬಾಂಗ್ಲಾ<br /> ಕಲರ್ಸ್ ಬಾಂಗ್ಲಾ ಸಿನಿಮಾ<br />ಕಲರ್ಸ್ ರಿಷ್ಟೆ<br /> ಕಲರ್ಸ್ ಒಡಿಯಾ<br />ನ್ಯೂಸ್ 18 ಉರ್ದು<br />ನ್ಯೂಸ್ 18 ಇಂಡಿಯಾ<br />ನ್ಯೂಸ್ 18 ಬಿಹಾರ-ಜಾರ್ಖಂಡ್<br />ನ್ಯೂಸ್ 18 ಬಾಂಗ್ಲಾ<br />ನಿಕ್ <br /> ನಿಕ್ ಜೂನಿಯರ್<br />ಟೀನ್ ನಿಕ್<br />ಸೋನಿಕ್-ನಿಕಲೋಡಿಯನ್<br />ಸಿಎನ್ಎನ್-ನ್ಯೂಸ್18<br />ಕಲರ್ಸ್ ಇನ್ಫಿನಿಟಿ <br />ಕಲರ್ಸ್ ತಮಿಳು
}}}}
'''ಕಲರ್ಸ್ ಕನ್ನಡ ಸಿನಿಮಾ''' ಭಾರತೀಯ ದೂರದರ್ಶನ ಸಿನಿಮಾ ವಾಹಿನಿಯಾಗಿದ್ದು, [[ವಿಯಾಕಾಂ 18]] ಒಡೆತನದಲ್ಲಿದೆ, ಇದು ಪ್ರಾಥಮಿಕವಾಗಿ [[ಕನ್ನಡ|ಕನ್ನಡ ಭಾಷೆಯ]] [[ಸಿನಿಮಾ|ಸಿನಿಮಾಗಳನ್ನು]] ಪ್ರಸಾರ ಮಾಡುತ್ತದೆ. ಚಾನಲ್ ಅನ್ನು 24 ಸೆಪ್ಟೆಂಬರ್ 2018 ರಂದು ಪ್ರಾರಂಭಿಸಲಾಯಿತು, ಇದು [[ವಿಯಾಕಾಂ 18]] ನಿಂದ ಮೊದಲ ಪ್ರಾದೇಶಿಕ ಚಲನಚಿತ್ರ ಚಾನಲ್ ಆಗಿದೆ. <ref>{{Cite web |url=http://www.newindianexpress.com/business/2018/sep/11/viacom18-ups-regional-play-launches-new-channel-colors-kannada-cinema-1870444.amp |title=Viacom18 ups regional play, launches new channel Colors Kannada Cinema |access-date=2022-08-23 |archive-date=2022-08-23 |archive-url=https://web.archive.org/web/20220823113247/https://www.newindianexpress.com/business/2018/sep/11/viacom18-ups-regional-play-launches-new-channel-colors-kannada-cinema-1870444.amp |url-status=dead }}</ref>
== ಉಲ್ಲೇಖಗಳು ==
{{Reflist}}
{{Refimprove}}
{{Interwikineeded}}
[[ವರ್ಗ:ವಿಯಾಕಾಂ 18 ಒಡೆತನದ ಟಿವಿ ವಾಹಿನಿ]]
[[ವರ್ಗ:ಕನ್ನಡ ಟಿವಿ ವಾಹಿನಿ]]
[[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]]
[[ವರ್ಗ:ಕನ್ನಡದ ಸಿನೆಮಾ ವಾಹಿನಿ]]
[[ವರ್ಗ:ಕಿರುತೆರೆ ವಾಹಿನಿಗಳು]]
lhseuyrcoudu39c8997zvwuj76u9s9e
ಕಲರ್ಸ್ ಸೂಪರ್
0
144849
1384102
1341434
2026-08-23T16:47:57Z
~2026-46039-56
101310
/* */ ಕಲರ್ಸ್ ಸೂಪರ್
1384102
wikitext
text/x-wiki
'''ಕಲರ್ಸ್ ಸೂಪರ್''' ಭಾರತೀಯ ಸಾಮಾನ್ಯ ಮನರಂಜನಾ ಚಾನೆಲ್ ಆಗಿದ್ದು, ವಿಯಾಕಾಂ 18 ಒಡೆತನದಲ್ಲಿದೆ, ಇದು ಪ್ರಾಥಮಿಕವಾಗಿ [[ಕನ್ನಡ]] ಭಾಷೆಯ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. [[ವಿಯಾಕಾಂ 18]] <ref>{{Cite web|url=http://bestmediainfo.com/2016/07/viacom18-launches-second-channel-in-kannada-market-colors-super/|title=Viacom18 launches second channel in Kannada market - Colors Super|website=www.bestmediaifo.com|access-date=2017-10-18}}</ref> ಪ್ರಾಥಮಿಕ ಕನ್ನಡ ಮನರಂಜನಾ ಚಾನೆಲ್ [[ಕಲರ್ಸ್ ಕನ್ನಡ|ಕಲರ್ಸ್ ಕನ್ನಡದ]] ಯಶಸ್ಸಿನ ನಂತರ ಈ ಚಾನಲ್ ಅನ್ನು 24 ಜುಲೈ 2016 ರಂದು ಪ್ರಾರಂಭಿಸಲಾಯಿತು.
[[ಚಿತ್ರ:Colors Super (No Background).png|thumb|ಕಲರ್ಸ್ ಸೂಪರ್ ]]
{{Infobox ದೂರದರ್ಶನ ವಾಹಿನಿ
| name = ಕಲರ್ಸ್ ಸೂಪರ್
| logo =
| logo_size =
| logo_alt =
| owner = [[Jiostar]]
| logo_caption =
| picture_format =
| headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]]
| country = [[ಭಾರತ]]
| language = [[ಕನ್ನಡ]]
| area =
| sister_channels =
| launch_date =
| website =
|broadcast area=ಭಾರತ|launch=24 ಜುಲೈ 2016|slogan="ಹೊಸ ಚಾನೆಲ್; ಸೂಪರ್ ಚಾನೆಲ್"|logofile=|picture format=576ಐ (ಎಸ್ಡಿ ಟಿವಿ)|web={{Official website|http://colorssuper.co.in/}}|sister names=[[ಕಲರ್ಸ್ ಕನ್ನಡ]]<br />[[ಕಲರ್ಸ್ ಕನ್ನಡ ಸಿನಿಮಾ]]<br />[[ನ್ಯೂಸ್18 ಕನ್ನಡ]] <br/>ಕಲರ್ಸ್ ಟಿವಿ <br/> ಕಲರ್ಸ್ ಸಿನೆಪ್ಲೆಕ್ಸ್ <br />ಕಲರ್ಸ್ ಸಿನೆಪ್ಲೆಕ್ಸ್ ಬಾಲಿವುಡ್ <br /> ಕಲರ್ಸ್ ಸಿನೆಪ್ಲೆಕ್ಸ್ ಸೂಪರ್ಹಿಟ್ಸ್ <br />ಎಂ ಟಿವಿ <br/> ಎಂಟಿವಿ ಇಂಡೀಸ್<br /> ವಿಹೆಚ್ 1<br />ಕಾಮಿಡಿ ಸೆಂಟ್ರಲ್<br /> ಕಲರ್ಸ್ ಮರಾಠಿ<br />ಕಲರ್ಸ್ ಗುಜರಾತಿ<br />ಕಲರ್ಸ್ ಗುಜರಾತಿ ಸಿನಿಮಾ<br />ಕಲರ್ಸ್ ಬಾಂಗ್ಲಾ<br /> ಕಲರ್ಸ್ ಬಾಂಗ್ಲಾ ಸಿನಿಮಾ<br />ಕಲರ್ಸ್ ರಿಷ್ಟೆ<br /> ಕಲರ್ಸ್ ಒಡಿಯಾ<br />ನ್ಯೂಸ್ 18 ಉರ್ದು<br />ನ್ಯೂಸ್ 18 ಇಂಡಿಯಾ<br />ನ್ಯೂಸ್ 18 ಬಿಹಾರ-ಜಾರ್ಖಂಡ್<br />ನ್ಯೂಸ್ 18 ಬಾಂಗ್ಲಾ<br />ನಿಕ್ <br /> ನಿಕ್ ಜೂನಿಯರ್<br />ಟೀನ್ ನಿಕ್<br />ಸೋನಿಕ್-ನಿಕಲೋಡಿಯನ್<br />ಸಿಎನ್ಎನ್-ನ್ಯೂಸ್18<br />ಕಲರ್ಸ್ ಇನ್ಫಿನಿಟಿ <br />ಕಲರ್ಸ್ ತಮಿಳು
<nowiki>}}}}</nowiki>}}
== ಬಾಹ್ಯ ಕೊಂಡಿಗಳು ==
{{Facebook|ColorsSuper}}
== ಉಲ್ಲೇಖಗಳು ==
{{Reflist}}
{{Refimprove}}
{{Interwikineeded}}
[[ವರ್ಗ:ವಿಯಾಕಾಂ 18 ಒಡೆತನದ ಟಿವಿ ವಾಹಿನಿ]]
[[ವರ್ಗ:ಕನ್ನಡ ಟಿವಿ ವಾಹಿನಿ]]
[[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]]
[[ವರ್ಗ:ಕಿರುತೆರೆ ವಾಹಿನಿಗಳು]]
tifv68uqijo7843wfv0a3brsmr2np7u
ಅರ್ಬಈನ್
0
148985
1384122
1375221
2026-08-23T20:25:36Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1384122
wikitext
text/x-wiki
{{Infobox holiday
| holiday_name = ಅರ್ಬಈನ್
| image = Kerbela Hussein Moschee.jpg
| caption = ಅರ್ಬೈನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ ಮಾಡಿದ ನಂತರ [[ಕರ್ಬಲಾ]] [[ಇಮಾಮ್ ಹುಸೇನ್ ದೇಗುಲ|ಹುಸೇನ್ ಮಸೀದಿ]] ಸುತ್ತಲೂ ಲಕ್ಷಾಂತರ ಮುಸ್ಲಿಮರು ಸೇರುತ್ತಾರೆ.
| official_name = {{lang|ar|الأربعين}} ''{{transl|ar|ALA|ಅಲ್-ಅರ್ಬೈನ್}}'' (ಅರೇಬಿಕ್ ಭಾಷೆಯಲ್ಲಿ)
| nickname =
| duration = 1 day
| frequency = ಪ್ರತಿ [[ಇಸ್ಲಾಮಿಕ್ ವರ್ಷ]]
| observedby = [[ಶಿಯಾ]]
| date = 20 [[Safar]]
| date2018 = 30 October
| date2019 = 19 October<ref>{{cite web|url=https://www.al-monitor.com/pulse/originals/2019/10/iraq-protests-arbaeen.html|title=Will Arbaein observance bring peace or protests in Iraq?|last1=Saadoun|first1=Mustafa|website=Al Monitor|date=17 October 2019}}</ref>
| date2020 = 8 October<ref>{{cite web |url=https://www.tehrantimes.com/news/452337/Iran-Iraq-mulling-to-hold-Arbaeen-rituals-online |work=[[Tehran Times]] |access-date=5 October 2020 |date=12 September 2020 |title=Iran, Iraq mulling to hold Arbaein rituals online}}</ref>
| date2021 = 28 September
| date2022 = 17 September
| observances = [[ಇಮಾಮ್ ಹುಸೇನ್ ದೇಗುಲ]], [[ಕರ್ಬಲಾ]] ಭೇಟಿ
| type = [[ಶಿಯಾ]], [[ಅಲೆವಿ]], [[ಸೂಫಿ]]
| significance = 40 ದಿನಗಳ ನಂತರ [[ಅಶುರಾ]]
| alt =
| litcolor =
| celebrations =
| begins =
| ends =
| weekday =
| month =
| scheduling =
| firsttime =
| startedby =
| relatedto =
}}
'''ಅರ್ಬೈನ್''' ( {{Lang-ar|الأربعين|al-Arba‘īn}} ), '''ಚೆಹೆಲೋಮ್''' ( ಪರ್ಷಿಯನ್, "ನಲವತ್ತನೇ ದಿನ") ಅಶುರಾ ದಿನದ ನಲವತ್ತು ದಿನಗಳ ನಂತರ ಸಂಭವಿಸುವ ಶಿಯಾ ಧಾರ್ಮಿಕ ಆಚರಣೆಯಾಗಿದೆ. ಇದು [[ಮುಹರ್ರಮ್|ಮುಹರಮ್]] ತಿಂಗಳ 10 ನೇ ದಿನದಂದು ಹುತಾತ್ಮರಾದ [[ಮುಹಮ್ಮದ್]] ಅವರ ಮೊಮ್ಮಗ ಅಲ್-ಹುಸೇನ್ ಇಬ್ನ್ ಅಲಿ ಅವರ [[ಆಹುತಾತ್ಮರು|ಹುತಾತ್ಮತೆಯನ್ನು]] ಸ್ಮರಿಸುತ್ತದೆ. ಇಮಾಮ್ ಹುಸೇನ್ ಇಬ್ನ್ ಅಲಿ ಮತ್ತು ಅವರ 71 ಸಹಚರರು 61 ರಲ್ಲಿ ಮೊದಲನೇ ಕರ್ಬಲಾ ಕದನದಲ್ಲಿ ಯಾಜಿದ್ ರ ಆಡಳಿತದಲ್ಲಿ ಉಬೈದ್ ಅಲ್ಲಾ ಇಬ್ನ್ ಜಿಯಾದ್ ಸೈನ್ಯದಿಂದ ಹುತಾತ್ಮರಾದರು.
ಅರ್ಬೈನ್ ಅಥವಾ ನಲವತ್ತು ದಿನಗಳು ಅನೇಕ ಮುಸ್ಲಿಂ ಸಂಪ್ರದಾಯಗಳಲ್ಲಿ ಕುಟುಂಬದ ಸದಸ್ಯ ಅಥವಾ ಪ್ರೀತಿಪಾತ್ರರ ಮರಣದ ನಂತರ ಸಾಮಾನ್ಯ ಶೋಕವಾಗಿದೆ. ಅರ್ಬೈನ್ ವಿಶ್ವದ ಅತಿದೊಡ್ಡ ವಾರ್ಷಿಕ ತೀರ್ಥಯಾತ್ರೆಯಾಗಿದೆ, ಇದರಲ್ಲಿ ಲಕ್ಷಾಂತರ ಜನರು [[ಇರಾಕ್|ಇರಾಕ್ನ]] ಕರ್ಬಲಾ ನಗರಕ್ಕೆ ಹೋಗುತ್ತಾರೆ.<ref>{{Cite web|url=http://original.antiwar.com/updates/2010/02/05/friday-46-iraqis-1-syrian-killed-168-iraqis-wounded/|title=Friday: 46 Iraqis, 1 Syrian Killed; 169 Iraqis Wounded - Antiwar.com|last=uberVU – social comments|date=5 February 2010|publisher=Original.antiwar.com|access-date=30 June 2010}}</ref><ref>{{Cite web|url=http://www1.voanews.com/english/news/middle-east/Blast-Kills-27-in-Iraqi-Shiite-City-of-Karbala-83628687.html|title=Powerful Explosions Kill More Than 40 Shi'ite Pilgrims in Karbala | Middle East | English|date=5 February 2010|publisher=.voanews.com|access-date=30 June 2010|archive-date=4 ಮೇ 2010|archive-url=https://web.archive.org/web/20100504180339/http://www1.voanews.com/english/news/middle-east/Blast-Kills-27-in-Iraqi-Shiite-City-of-Karbala-83628687.html|url-status=dead}}</ref><ref>{{Cite news|url=http://news.smh.com.au/breaking-news-world/blast-in-crowd-kills-41-shiite-pilgrims-in-iraq-20100205-nivg.html|title=Blast in crowd kills 41 Shiite pilgrims in Iraq|last=Hanun|first=Abdelamir|date=5 February 2010|access-date=30 June 2010|publisher=News.smh.com.au}}</ref>
== ಹಿನ್ನೆಲೆ ==
ಸಂಪ್ರದಾಯದ ಪ್ರಕಾರ, ಇಸ್ಲಾಮಿಕ್ ಕ್ಯಾಲೆಂಡರ್ನ 61 AH ವರ್ಷದಿಂದ (10 ಅಕ್ಟೋಬರ್ 680) ಕರ್ಬಲಾ ಕದನದ ನಂತರ ಅಥವಾ ಮುಂದಿನ ವರ್ಷ ಅರ್ಬೀನ್ ತೀರ್ಥಯಾತ್ರೆಯನ್ನು ಆಚರಿಸಲಾಗುತ್ತದೆ. ಸಂಪ್ರದಾಯದ ಪ್ರಕಾರ, ಜಬೀರ್ ಇಬ್ನ್ ಅಬ್ದಲ್ಲಾ, ಸಹಬಾಹ್ ಮತ್ತು ಮೊದಲ ಅರ್ಬೈನ್ ಯಾತ್ರಿಕ ಹುಸೇನ್ ಅವರ ಸಮಾಧಿ ಸ್ಥಳಕ್ಕೆ ತೀರ್ಥಯಾತ್ರೆ ಮಾಡಿದಾಗ ಅಂತಹ ಮೊದಲ ಸಭೆ ನಡೆಯಿತು.<ref>{{Cite web|url=http://rch.ac.ir/article/Details/10164|title=جابربن عبدالله انصاری|archive-url=https://web.archive.org/web/20160406000243/http://rch.ac.ir/article/Details/10164|archive-date=6 April 2016}}</ref> ಅವರ ದುರ್ಬಲತೆ ಮತ್ತು ಸಂಭವನೀಯ ಕುರುಡುತನದ ಕಾರಣದಿಂದ ಅವರು ಅತಿಯಾ ಇಬ್ನ್ ಸಾದ್ ಜೊತೆಗಿದ್ದರು. ಸಂಪ್ರದಾಯದ ಪ್ರಕಾರ, ಅವರ ಭೇಟಿಯು ಮುಹಮ್ಮದ್ ಅವರ ಕುಟುಂಬದ ಉಳಿದಿರುವ ಮಹಿಳಾ ಸದಸ್ಯರು ಮತ್ತು ಹುಸೇನ್ ಅವರ ಮಗ ಮತ್ತು ಉತ್ತರಾಧಿಕಾರಿ, ಇಮಾಮ್ ಅಲಿ ಇಬ್ನ್ ಹುಸೇನ್ ಝೈನ್ ಅಲ್-ಅಬಿದಿನ್ (ಜೈನ್-ಉಲ್-ಅಬಿದೀನ್ ಎಂದು ಸಹ ಉಚ್ಚರಿಸಲಾಗುತ್ತದೆ), ಅವರು [[ಡಮಾಸ್ಕಸ್|ಡಮಾಸ್ಕಸ್ನಲ್ಲಿ]] ಬಂಧಿತರಾಗಿದ್ದರು. ಪ್ರಥಮ ಯಾಜಿದ್, ಉಮಯ್ಯದ್ ಖಲೀಫ್.<ref>{{Cite book|title=[[Reflection on the Ashura movement]]|last=Jafarian|first=Rasul}}</ref>
ಜೈನ್ ಅಲ್-ಅಬಿದಿನ್ ಕರ್ಬಲಾ ಕದನದಿಂದ ಬದುಕುಳಿದಿದ್ದರು ಮತ್ತು ಆಳವಾದ ಆರಾಧನೆಯಲ್ಲಿ ಏಕಾಂತ ಜೀವನವನ್ನು ನಡೆಸಿದರು. ಅವರು ಉಮಯ್ಯದ್ ಕ್ಯಾಲಿಫೇಟ್ ಸೆಟ್ ಮಾಡಿದ ಒತ್ತಡ ಮತ್ತು ಬಿಗಿಯಾದ ಕಣ್ಗಾವಲಿನಲ್ಲಿ ವಾಸಿಸುತ್ತಿದ್ದರು.<ref>{{Cite book|url=http://ghbook.ir/index.php?option=com_mtree&task=viewlink&link_id=11952&lang=fa|last=جعفریان|first=رسول|publisher=موسسه انصاریان|year=2008|edition=11th|location=قم|page=273|language=fa|script-title=fa:حیات فکری و سیاسی امامان شیعه علیهم السلام|trans-title=Hayat fekri va siysi aemeh}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> ದಂತಕಥೆಯ ಪ್ರಕಾರ, ಇಪ್ಪತ್ತು ವರ್ಷಗಳ ಕಾಲ ಅವನ ಮುಂದೆ ನೀರು ಹಾಕಿದಾಗ ಅವನು ಅಳುತ್ತಾನೆ. ಒಂದು ದಿನ ಒಬ್ಬ ಸೇವಕ ಅವನಿಗೆ, 'ಓ ಅಲ್ಲಾಹನ ಸಂದೇಶವಾಹಕರ ಪುತ್ರನೇ! ನಿನ್ನ ದುಃಖವು ಕೊನೆಗೊಳ್ಳುವ ಸಮಯವಲ್ಲವೇ?' ಅವರು ಉತ್ತರಿಸಿದರು, 'ಅಯ್ಯೋ! ಪ್ರವಾದಿ ಯಾಕೋಬನಿಗೆ ಹನ್ನೆರಡು ಗಂಡು ಮಕ್ಕಳಿದ್ದರು, ಮತ್ತು ಅಲ್ಲಾಹನು ಅವರಲ್ಲಿ ಒಬ್ಬನನ್ನು ಕಣ್ಮರೆಯಾಗುವಂತೆ ಮಾಡಿದನು. ನಿರಂತರ ಅಳುವುದರಿಂದ ಅವನ ಕಣ್ಣುಗಳು ಬೆಳ್ಳಗಾಯಿತು, ದುಃಖದಿಂದ ಅವನ ತಲೆ ಬೂದು ಬಣ್ಣಕ್ಕೆ ತಿರುಗಿತು ಮತ್ತು ಅವನ ಬೆನ್ನು ಕತ್ತಲೆಯಲ್ಲಿ ಬಾಗುತ್ತದೆ,{{Efn|[http://tanzil.net/#12:84 Quran, 12:84]}} ಅವನ ಮಗ ಈ ಜಗತ್ತಿನಲ್ಲಿ ಜೀವಂತವಾಗಿದ್ದರೂ. ಆದರೆ ನನ್ನ ತಂದೆ, ನನ್ನ ಸಹೋದರ, ನನ್ನ ಚಿಕ್ಕಪ್ಪ ಮತ್ತು ನನ್ನ ಕುಟುಂಬದ ಹದಿನೇಳು ಸದಸ್ಯರನ್ನು ನನ್ನ ಸುತ್ತಲೂ ಕೊಲ್ಲುತ್ತಿರುವಾಗ ನಾನು ನೋಡಿದೆ. ನನ್ನ ದುಃಖ ಹೇಗೆ ಕೊನೆಗೊಳ್ಳಬೇಕು?'{{Efn|From Shaykh as-Sadooq, al-Khisal; quoted in al-Ameen, A’yan, IV, 195. The same is quoted from Bin Shahraashoob’s Manaqib in Bih’ar al-Anwar, XLVI, 108; Cf. similar accounts, Ibid, pp. 108–10}}<ref name="sharif al-qarashi">{{Cite book|title=The Life of Imām Zayn al-Abidin (as)|last=Sharif al-Qarashi|first=Bāqir|publisher=Ansariyan Publications, n.d. Print|year=2000|location=Iraq|translator-last=Jāsim al-Rasheed}}</ref><ref>{{Cite book|title=Al-Saheefah Al-Sajjadiyyah Al-Kaamelah|last=Imam Ali ibn al-Hussain|publisher=Ansariyan Publications|others=Translated with an Introduction and annotation by Willian C. Chittick With a foreword by S. H. M. Jafri|year=2009|location=Qum, The Islamic Republic of Iran}}</ref>
ಅರ್ಬಈನ್ ನ ಪ್ರದರ್ಶನವನ್ನು ಕೆಲವು ಅವಧಿಗಳಲ್ಲಿ ನಿಷೇಧಿಸಲಾಗಿದೆ, ಅದರಲ್ಲಿ ಕೊನೆಯದು [[ಸದ್ದಾಮ್ ಹುಸೇನ್|ಸದ್ದಾಂ ಹುಸೇನ್]], (ಇಸ್ಲಾಮಿಕ್ ಪುನರುಜ್ಜೀವನದೊಂದಿಗೆ ಘರ್ಷಣೆಯಲ್ಲಿ ಅರಬ್ ರಾಷ್ಟ್ರೀಯತಾವಾದಿಯಾಗಿ ಆಳಿದ ಸುನ್ನಿ) ಇರಾಕ್ ಅಧ್ಯಕ್ಷರಾಗಿದ್ದಾಗ. ಸದ್ದಾಂ ಆಳ್ವಿಕೆಯಲ್ಲಿ ಸುಮಾರು 30 ವರ್ಷಗಳ ಕಾಲ, ಇರಾಕ್ನಲ್ಲಿ ಅರ್ಬೀನ್ ಅನ್ನು ಸಾರ್ವಜನಿಕವಾಗಿ ಗುರುತಿಸುವುದನ್ನು ನಿಷೇಧಿಸಲಾಗಿದೆ. 2003 ರ ಇರಾಕ್ ಆಕ್ರಮಣದ ನಂತರ, ಏಪ್ರಿಲ್ 2003 ರಲ್ಲಿ ಆಚರಣೆಯನ್ನು ವಿಶ್ವದಾದ್ಯಂತ ಪ್ರಸಾರ ಮಾಡಲಾಯಿತು.<ref>Vali Nasr, ''The Shia Revival''. New York: Norton, 2006; pp 18–19.</ref>
== ವಾರ್ಷಿಕ ತೀರ್ಥಯಾತ್ರೆ ==
ಇರಾಕ್ನ ಕರ್ಬಲಾ ನಗರವು ಹಲವಾರು ಯಾತ್ರಾರ್ಥಿಗಳು ಕಾಲ್ನಡಿಗೆಯಲ್ಲಿ ಮೈಲುಗಳಷ್ಟು ಪ್ರಯಾಣಿಸುವ ಪ್ರಕ್ರಿಯೆಯ ಕೇಂದ್ರವಾಗಿದೆ. 2016 ರ ಹೊತ್ತಿಗೆ "17 ಮಿಲಿಯನ್ ಮತ್ತು 20 ಮಿಲಿಯನ್ ನಡುವೆ" ಯಾತ್ರಿಕರು ಸಾಮಾನ್ಯವಾಗಿ ಅರ್ಬೈನ್ಗೆ ಹಾಜರಾಗುತ್ತಾರೆ, ಇದರಲ್ಲಿ ಸುಮಾರು ಮೂರು ಮಿಲಿಯನ್ ವಿದೇಶಿಯರು ಸೇರಿದ್ದಾರೆ, ಅವರಲ್ಲಿ ಹೆಚ್ಚಿನವರು ಇರಾನಿಯನ್ನರು.<ref name="Sims-2016">{{Cite news|url=https://www.independent.co.uk/news/world/middle-east/20-million-muslims-march-against-isis-arbaeen-pilgrimage-iraq-karbala-a7436561.html|title=Millions of Muslims take part in mass pilgrimage of Arbaeen – in spite of Isis|last=Sims|first=Alexandra|date=24 November 2016|access-date=21 December 2017|agency=The Independent}}</ref>
ಅರ್ಬಈನ್ ಸತತವಾಗಿ ಇತಿಹಾಸದಲ್ಲಿ ಅತಿದೊಡ್ಡ ಶಾಂತಿಯುತ ಕೂಟಗಳಲ್ಲಿ ಒಂದಾಗಿದೆ.<ref>{{Cite web|url=https://www.irna.ir/news/83083843/بزرگ-ترين-راهپيمايي-براي-صلح|title=The biggest march for peace|date=2018-10-31|website=irna|language=fa|access-date=2021-09-18}}</ref><ref>{{Cite web|url=https://www.magiran.com/article/3968142|title=Magiran {{!}} The world's largest peaceful community|website=www.magiran.com|access-date=2021-09-18}}</ref> ಪ್ರತಿ ವರ್ಷ, ಅರ್ಬಾಯಿನ್ ದಿನದಂದು ಕರ್ಬಲಾದ ಇಮಾಮ್ ಹೊಸೈನ್ ಪವಿತ್ರ ದೇಗುಲಕ್ಕೆ ತೀರ್ಥಯಾತ್ರೆಗಾಗಿ ಕರ್ಬಲಾ ನಗರಕ್ಕೆ ಅಪಾರ ಸಂಖ್ಯೆಯ ಯಾತ್ರಿಕರು ಪ್ರಯಾಣಿಸುತ್ತಾರೆ. (ಉದಾಹರಣೆಗೆ, ಇದು 500 ಕ್ಕಿಂತ ಹೆಚ್ಚು ಶಿಯಾ ಪ್ರಾಬಲ್ಯವಿರುವ ದಕ್ಷಿಣ ಇರಾಕ್ನ ಅತಿದೊಡ್ಡ ನಗರವಾದ ಬಾಸ್ರಾದಿಂದ ಕರ್ಬಲಾವರೆಗೆ ಕಿಮೀ. )<ref>{{Cite web|url=http://www.distancefromto.net/between/Basra/Karbala|title=Distance Between Basra and Karbala}}</ref> ಇದನ್ನು ಇರಾಕಿ ಯಾತ್ರಿಕರು ವಾರ್ಷಿಕವಾಗಿ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರೆ, ಇದು ಅವರಿಗೆ ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ ಅಥವಾ [[ಇರಾನ್|ಇರಾನ್ನಂತಹ]] ಇತರ ದೇಶಗಳಿಂದ ಬರಲು ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಜನಸಂದಣಿಯು ಎಷ್ಟು ದೊಡ್ಡದಾಗಿದೆ ಎಂದರೆ ನೂರಾರು ಮೈಲುಗಳವರೆಗೆ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.
2008 ರಲ್ಲಿ, ಸರಿಸುಮಾರು ಒಂಬತ್ತು ಮಿಲಿಯನ್ ಧಾರ್ಮಿಕ ವೀಕ್ಷಕರು ಅರ್ಬೈನ್ ಸ್ಮರಣಾರ್ಥ ಕರ್ಬಲಾದಲ್ಲಿ ಒಮ್ಮುಖವಾಗಿದ್ದರು.<ref>{{Cite web|url=http://www.mnf-iraq.com/index.php?option=com_content&task=view&id=17397&Itemid=128|title=mnf-iraq.com|archive-url=https://web.archive.org/web/20090905185304/http://www.mnf-iraq.com/index.php?option=com_content&task=view&id=17397&Itemid=128|archive-date=5 September 2009|access-date=11 January 2009}}</ref> 2009 ರಲ್ಲಿ, ಬಿಬಿಸಿ ನ್ಯೂಸ್ ಮತ್ತು ಪ್ರೆಸ್ ಟಿವಿ ಪ್ರಕಾರ, ಹತ್ತು ಮಿಲಿಯನ್ ಜನರು ಕರ್ಬಾಲಾವನ್ನು ತಲುಪಿದ್ದಾರೆಂದು ಅಂದಾಜಿಸಲಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ 2013 ರಲ್ಲಿ, 40 ದೇಶಗಳಿಂದ 20 ಮಿಲಿಯನ್ ಯಾತ್ರಾರ್ಥಿಗಳು ಅರ್ಬೈನ್ಗೆ ಬಂದರು.<ref>{{Cite web|url=http://www.alalam.ir/news/1433534|title=زيارة الاربعين: 18 مليون زائر ونجاح امني كبير|publisher=Al-Alam|access-date=4 January 2013}}</ref><ref>{{Cite web|url=http://z313.ir/132//%D9%85%D9%82%D8%A7%D9%84%D8%A7%D8%AA/%D8%A7%D8%B1%D8%A8%D8%B9%D9%8A%D9%86-%D8%8C%D9%85%D9%8A%D8%B9%D8%A7%D8%AF%DA%AF%D8%A7%D9%87-%D8%B3%D9%BE%D8%A7%D9%87-%D8%A7%D9%85%D8%A7%D9%85-%D8%B9%D8%B5%D8%B1(%D8%B9%D8%AC)-%D8%AF%D8%B1-%D9%87%D9%86%DA%AF%D8%A7%D9%85-%D8%B8%D9%87%D9%88%D8%B1/|title=Arba'een, an appointment for army of Imam Mahdi (a.s) on the rise|date=December 2014}}</ref><ref name="independent.co.uk">{{Cite web|url=https://www.independent.co.uk/news/world/middle-east/one-of-the-worlds-biggest-and-most-dangerous-pilgrimages-is-underway-9882702.html|title=One of the world's biggest and most dangerous pilgrimages is underway|last=Dearden|first=Lizzie|date=25 November 2014|website=The Independent}}</ref> 2013ರ ಜನವರಿಯಲ್ಲಿ ಕರ್ಬಲಾದಿಂದ ಹಿಂದಿರುಗುತ್ತಿದ್ದ ಆರಾಧಕರನ್ನು ಗುರಿಯಾಗಿಸಿಕೊಂಡು ಕಾರ್ ಬಾಂಬ್ನಲ್ಲಿ ಕನಿಷ್ಠ 20 ಶಿಯಾ ಯಾತ್ರಿಗಳು ಸಾವನ್ನಪ್ಪಿದರು<ref>{{Cite news|url=https://www.independent.co.uk/news/world/middle-east/car-bomb-in-iraq-kills-at-least-20-shiite-pilgrims-8437360.html|title=Car bomb in Iraq kills at least 20 Shiite pilgrims|date=3 January 2013|work=independent}}</ref> 2014 ರಲ್ಲಿ, ಸುಮಾರು 17 ಮಿಲಿಯನ್ ಜನರು ತೀರ್ಥಯಾತ್ರೆ ಮಾಡಿದರು ಮತ್ತು ಷಿಯಾ ಮುಸ್ಲಿಮರನ್ನು ಧರ್ಮಭ್ರಷ್ಟರು ಎಂದು ಘೋಷಿಸಿದ ಉಗ್ರಗಾಮಿ [[ಇಸ್ಲಾಮಿಕ್ ಸ್ಟೇಟ್|ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್]] (ಐಎಸ್ಐಎಲ್) ನಿಯಂತ್ರಿಸುವ ಪ್ರದೇಶಗಳ ಸಮೀಪವಿರುವ ನಜಾಫ್ನಿಂದ ಕಾಲ್ನಡಿಗೆಯಲ್ಲಿ 55 ಮೈಲಿ ಪ್ರಯಾಣವನ್ನು ಮಾಡಲು ಅನೇಕರು ಆಯ್ಕೆ ಮಾಡಿದರು.<ref name="independent">{{Cite news|url=https://www.independent.co.uk/news/world/middle-east/one-of-the-worlds-biggest-and-most-dangerous-pilgrimages-is-underway-9882702.html|title=One of the world's biggest and most dangerous pilgrimages is underway|date=25 November 2014|work=independent}}</ref><ref name="SBS">{{Cite news|url=http://www.sbs.com.au/news/article/2014/12/14/arbaeen-pilgrimage-iraq-175-million-defy-threat|title=Arbaeen pilgrimage in Iraq: 17.5 million defy threat|date=14 December 2014|work=SBS}}</ref><ref name="BBC News">{{Cite news|url=https://www.bbc.com/news/world-middle-east-30462820|title=Shia pilgrims flock to Karbala for Arbaeen climax|date=14 December 2014|access-date=21 December 2017|agency=BBC News}}</ref> 2015 <ref name="BBC News" /> ಮತ್ತು 2016 ರಲ್ಲಿ 17 ಮಿಲಿಯನ್ ಯಾತ್ರಿಕರು ಬಂದಿದ್ದಾರೆ.
== ಛಾಯಾಚಿತ್ರಗಳು ==
<gallery>
ಚಿತ್ರ:پیاده روی اربعین.jpg|ಅರ್ಬಾಯಿನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ
ಚಿತ್ರ:پیاده روی اربعین 11.jpg|ಅರ್ಬಾಯಿನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ
ಚಿತ್ರ:پیاده روی اربعین 32.jpg|ಅರ್ಬಾಯಿನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ
ಚಿತ್ರ:پیاده روی اربعین 46.jpg|ಅರ್ಬಾಯಿನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ
ಚಿತ್ರ:پیاده روی اربعین حسینی.jpg|ಅರ್ಬಾಯಿನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ
ಚಿತ್ರ:The clergymen on the arbane hike روحانیت در پیاده روی اربعین 13.jpg|ಅರ್ಬಾಯಿನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ
</gallery>
== ಉಲ್ಲೇಖಗಳು ==
{{Reflist|30em}}
{{Interwikineeded}}
[[ವರ್ಗ:ಹಬ್ಬಗಳು]]
[[ವರ್ಗ:ಇಸ್ಲಾಂ ಧರ್ಮ]]
oysvorgz20ypbcwpp91an5qsf6ciog2
ಪೆಂಗೊ ಭಾಷೆ
0
155232
1384142
1353686
2026-08-24T03:27:16Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384142
wikitext
text/x-wiki
{{Infobox language|name=ಪೆಂಗೊ|region=Iಭಾರತ|speakers=೧,೩೦೦|date=೨೦೦೩|familycolor=ದ್ರಾವಿಡ|fam2=ದಕ್ಷಿಣ-ಮಧ್ಯ|fam3=ಗೊಂಡಿ-ಕುಯಿ|fam4=ಮಂಡ-ಪೆಂಗೊ|iso3=peg}}
'''ಪೆಂಗೋ''' <ref>also Pengu; Hengo; Hengo Poraja; Jani; Muddali; Paraja; Pango; Pengua</ref> ದಕ್ಷಿಣ-ಮಧ್ಯ [[ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆ.]] [[ಒರಿಸ್ಸಾ|ಒಡಿಶಾದ]] ನಬರಂಗ್ಪುರ ಜಿಲ್ಲೆಯಲ್ಲಿ ಪೆಂಗೋ ಪೊರಾಜ ಜನರು ಮಾತನಾಡುತ್ತಾರೆ. ಹೆಚ್ಚಿನ ಭಾಷಿಕರು [[ಒಡಿಯಾ]] ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.<ref>https://www.diva-portal.org/smash/get/diva2:772967/FULLTEXT01.pdf</ref>
== ಧ್ವನಿಶಾಸ್ತ್ರ ==
=== ಸ್ವರಗಳು<ref>{{cite book|last=Krishnamurti|first=Bhadriraju|title=The Dravidian languages|year=2003|publisher=Cambridge University Press|location=Cambridge|isbn=9780511060373|pages=56|edition=null}}</ref> ===
{| class="wikitable" style="text-align:center"
|+ಸ್ವರಗಳು
! rowspan="2" |
! colspan="2" | ನಾಲಗೆ ಮುಂಭಾಗ
! colspan="2" | ನಾಲಗೆ ಮಧ್ಯೆ
! colspan="2" | ನಾಲಗೆ ಹಿಂಭಾಗ
|-
! ಹ್ರಸ್ವ
! <small>ದೀರ್ಘ</small>
! ಹ್ರಸ್ವ
! <small>ದೀರ್ಘ</small>
! ಹ್ರಸ್ವ
! <small>ದೀರ್ಘ</small>
|- align="center"
! ಉನ್ನತ
| i
| iː
|
|
| u
| uː
|- align="center"
! ನಡು
| e
| eː
|
|
| o
| oː
|- align="center"
! ಅವನತ
|
|
| a
| aː
|
|
|}
=== ವ್ಯಂಜನಗಳು<ref>{{Cite web |url=https://profilpelajar.com/article/Pengo_language |title=ಆರ್ಕೈವ್ ನಕಲು |access-date=2024-02-18 |archive-date=2024-12-04 |archive-url=https://web.archive.org/web/20241204114547/https://profilpelajar.com/article/Pengo_language |url-status=dead }}</ref> ===
{| class="wikitable" style="text-align:center"
|+[[ವ್ಯಂಜನ|ವ್ಯಂಜನಗಳು]]
! colspan="2" |
! ಓಷ್ಠ್ಯ
! ದಂತ್ಯ
! ಮೂರ್ಧನ್ಯ
! ತಾಲವ್ಯ
! ಕಂಠ್ಯ
! ಗಲಕುಹರ
|-
! colspan="2" | ಅನುನಾಸಿಕ
| m
| n
| ɳ
|
| ŋ
|
|-
! rowspan="2" | ಸ್ಪರ್ಷ
! ಅಘೋಷ
| p
| t
| ʈ
| c
| k
|
|-
! ಘೋಷ
| b
| d
| ɖ
| ɟ
| ɡ
|
|-
! rowspan="2" | ಅನುಘರ್ಷ
! ಅಘೋಷ
|
| s
|
|
|
| h
|-
! ಘೋಷ
|
| z
|
|
|
|
|-
! rowspan="2" | ಅಂದಾಜು
!ಕೇಂದ್ರ
| ʋ
|
|
| j
|
|
|-
!ಪಾರ್ಶ್ವ
|
| l
|
|
|
|
|-
! colspan="2" | ಕಂಪಿತ
|
| ɾ
| ɽ
|
|
|
|}
== ಉಲ್ಲೇಖಗಳು ==
{{reflist|30em}}
== ಬಾಹ್ಯ ಕೊಂಡಿಗಳು ==
* [http://starling.rinet.ru/cgi-bin/response.cgi?root=new100&morpho=0&basename=new100\drv\gku&limit=-1 ಗ್ಲೋಬಲ್ ಲೆಕ್ಸಿಕೋಸ್ಟಾಟಿಸ್ಟಿಕಲ್ ಡೇಟಾಬೇಸ್ನಲ್ಲಿ ಪೆಂಗೊ ಮೂಲ ನಿಘಂಟು]
{{ದ್ರಾವಿಡ ಭಾಷೆಗಳು}}
{{Interwikineeded}}
[[ವರ್ಗ:ದ್ರಾವಿಡ ಭಾಷೆಗಳು]]
[[ವರ್ಗ:ಭಾಷೆಗಳು]]
[[ವರ್ಗ:ಕರಾವಳಿ ವಿಕಿಮೀಡಿಯನ್ಸ್]]
hulmqym8odm5saczv8utuhd8fhs0wx8
ಖಾರ್ಕಾಫ್
0
159743
1384062
1384050
2026-08-23T13:28:22Z
A826
72368
removed [[Category:ಉಕ್ರೇನ್]]; added [[Category:ಉಕ್ರೇನ್]] using [[Help:Gadget-HotCat|HotCat]]
1384062
wikitext
text/x-wiki
[[ಚಿತ್ರ:Успенський собор взимку, аерофото.jpg|thumb|ಅಸಂಪ್ಷನ್ ಕಥೆಡ್ರಲ್, ಖಾರ್ಕಾಫ್]]
'''ಖಾರ್ಕಾಫ್''' [[ಉಕ್ರೇನ್|ಉಕ್ರೇನ್ನ]] ಎರಡನೇ ಅತಿ ದೊಡ್ಡ [[ನಗರ|ನಗರವಾಗಿದೆ]].<ref name="Kharkiv: #2 + situation October 2014">[http://www.euronews.com/2014/10/23/kharkiv-never-had-eastern-western-conflicts/ Kharkiv "never had eastern-western conflicts"] {{Webarchive|url=https://web.archive.org/web/20220320011859/https://www.euronews.com/2014/10/23/kharkiv-never-had-eastern-western-conflicts|date=20 March 2022}}, ''[[Euronews]]'' (23 October 2014)</ref> ಹಿಂದೆ [[ಸೊವಿಯೆಟ್ ಒಕ್ಕೂಟ|ಸೋವಿಯೆತ್ ದೇಶದ]] [[:en:Ukrainian_Soviet_Socialist_Republic|ಉಕ್ರೇನಿಯನ್ ಸೋವಿಯೆತ್ ಸಮಾಜವಾದಿ ಗಣರಾಜ್ಯದಲ್ಲಿಯ]] ಒಂದು ನಗರವಾಗಿತ್ತು. ಅಬ್ಲಾಸ್ಟ್ (oblast) (ಆಡಳಿತವಿಭಾಗ) ಕೇಂದ್ರ. [[ಮಾಸ್ಕೋ|ಮಾಸ್ಕೋಗೆ]] ದಕ್ಷಿಣ-ನೈಋತ್ಯದಲ್ಲಿ 400 ಮೈ. ದೂರದಲ್ಲಿ, [[:en:Lopan|ಲೋಪಾನ್]] ಮತ್ತು [[:en:Kharkiv_(river)|ಖಾರ್ಕಾಫ್ ನದಿಗಳ]] ಸಂಗಮದ ಬಳಿ ಸುಮಾರು ಇಪ್ಪತ್ತು ಉಪನಗರಗಳಿಂದ ಕೂಡಿರುವ ಇದರ ಜನಸಂಖ್ಯೆ 1,421,125 (2022).
== ಇತಿಹಾಸ ==
[[ರಷ್ಯಾ|ರಷ್ಯದ]] ದಕ್ಷಿಣದ ಗಡಿನೆಲದ ರಕ್ಷಣೆಯ ಉದ್ದೇಶದಿಂದ 1654ರಲ್ಲಿ ಈ ನಗರವನ್ನು ನಿರ್ಮಿಸಲಾಯಿತು.<ref name="KUW231114">[http://ukrainianweek.com/History/123906 What Makes Kharkiv Ukrainian] {{Webarchive|url=https://web.archive.org/web/20141208235345/http://ukrainianweek.com/History/123906|date=8 December 2014}}, ''[[The Ukrainian Week]]'' (23 November 2014)</ref> 18ನೆಯ ಶತಮಾನದಲ್ಲಿ ಇದು ವ್ಯಾಪಾರ ಕೈಗಾರಿಕಾ ಕೇಂದ್ರವಾಗಿ ಬೆಳೆಯಿತು. 1732ರಲ್ಲಿ ಪ್ರಾಂತೀಯ ಕೇಂದ್ರವಾಯಿತು. 19ನೆಯ ಶತಮಾನದಲ್ಲಿ ಇಲ್ಲಿ [[ಕೈಗಾರಿಕೆಗಳು]] ಶೀಘ್ರವಾಗಿ ಅಭಿವೃದ್ಧಿ ಹೊಂದಿದುವು. [[ರಷ್ಯಾದ ಕ್ರಾಂತಿ|ರಷ್ಯನ್ ಕ್ರಾಂತಿಯ]] ವೇಳೆಗೆ ಇದು ರಷ್ಯದ ಐದನೆಯ ದೊಡ್ಡ ನಗರವಾಗಿ ಪರಿಣಮಿಸಿತ್ತು. ಉಕ್ರೇನಿಯನ್ ಗಣರಾಜ್ಯ ಸ್ಥಾಪನೆಯಾದಾಗಿನಿಂದ (1917) 1934ರವರೆಗೆ ಆ ರಾಜ್ಯದ [[ರಾಜಧಾನಿ|ರಾಜಧಾನಿಯಾಗಿತ್ತು]]. ಕ್ರಾಂತಿಯ ಅನಂತರವೂ ಖಾರ್ಕಾಫಿನ ಬೆಳವಣಿಗೆ ನಿಲ್ಲಲಿಲ್ಲ. [[ಎರಡನೇ ಮಹಾಯುದ್ಧ|ಎರಡನೆಯ ಮಹಾಯುದ್ಧದ]] ಕಾಲದಲ್ಲಿ ಇದಕ್ಕೆ ಅಗಾಧ ನಷ್ಟ ಸಂಭವಿಸಿದರೂ ಯುದ್ಧಾನಂತರದಲ್ಲಿ ಚೇತರಿಸಿಕೊಂಡಿತು.
== ವಿಶೇಷತೆಗಳು ==
ಈ ನಗರದಲ್ಲಿ [[ಅದಿರು|ಅದುರು]] ಕರಗಿಸುವುದು, ಎಂಜಿನ್, ಟ್ರಾಕ್ಟರ್,<ref>{{Cite journal|last=Stalin|first=Joseph|date=1931|title=To the Workers and the Administrative and Technical personnel of Kharkov Tractor Works Project|url=https://www.marxists.org/reference/archive/stalin/works/1931/10/x01.htm|journal=Stalin Collected Works|volume=13|access-date=12 August 2022|archive-date=10 July 2022|archive-url=https://web.archive.org/web/20220710125822/https://www.marxists.org/reference/archive/stalin/works/1931/10/x01.htm|url-status=live}}</ref> [[ಸೈಕಲ್|ಬೈಸಿಕಲ್]], [[ಕೃಷಿ ಉಪಕರಣಗಳು|ಕೃಷಿ ಉಪಕರಣ]], ವಿದ್ಯುತ್ ಸಲಕರಣೆ ಹಾಗೂ ಜಲವಿದ್ಯುತ್ ಉತ್ಪಾದಕ ಯಂತ್ರ ತಯಾರಿಕೆ ಮುಂತಾದ ಬಣ್ಣ, ಬಿಸ್ಕತ್, ಹಿಟ್ಟು, ಜವಳಿ-ಇವು ಇಲ್ಲಿಯ ಇತರ ಕೆಲವು ಮುಖ್ಯ ಕೈಗಾರಿಕೆಗಳು.
ಖಾರ್ಕಾಫ್ ಹಿಂದಿನ ಸೋವಿಯೆತ್ ದೇಶದ ಮೂರನೆಯ ದೊಡ್ಡ ರೈಲ್ವೆ ಜಂಕ್ಷನ್ (ಮೊದಲಿನ ಎರಡು ಮಾಸ್ಕೋ ಮತ್ತು [[ಲೆನಿನ್ಗ್ರಾಡ್|ಲೆನಿನ್ಗ್ರಾಡ್]]) ಆಗಿತ್ತು. ಮಾಸ್ಕೋ, [[ಕೀವ್|ಕೀಯೆಫ್]], [[ಒಡೆಸ್ಸ]], [[ಬಾಕು|ಬಾಕೂ]] ಇವುಗಳೊಂದಿಗೂ ಇತರ ಮುಖ್ಯ ನಗರಗಳೊಂದಿಗೂ ಸಂಬಂಧ ಕಲ್ಪಿಸುವ ಅನೇಕ [[ಹೆದ್ದಾರಿ|ಹೆದ್ದಾರಿಗಳು]] ಇದರ ಮೂಲಕ ಹಾಯ್ದುಹೋಗುತ್ತವೆ. [[ವಿಮಾನ]] ಸಂಪರ್ಕವೂ ಉಂಟು.
ಖಾರ್ಕಾಫ್ ಒಂದು ಮುಖ್ಯ ಸಾಂಸ್ಕೃತಿಕ ಮತ್ತು ಶಿಕ್ಷಣ ಕೇಂದ್ರ. ಇಲ್ಲಿಯ [[:en:National_University_of_Kharkiv|ಎ.ಎಂ. ಗಾರ್ಕಿ ವಿಶ್ವವಿದ್ಯಾಲಯ]] 1805ರಲ್ಲಿ ಸ್ಥಾಪಿತವಾದದ್ದು. ಇಲ್ಲಿ ಉನ್ನತ ಶಿಕ್ಷಣ ಸಂಶೋಧನ ಕೇಂದ್ರಗಳೂ ಇವೆ. ಸಂಗೀತ ಭವನ, ನಾಟ್ಯಶಾಲೆಗಳು, ವಸ್ತು ಸಂಗ್ರಹಾಲಯಗಳು-ಇವು ಇತರ ಆಕರ್ಷಣೆಗಳು.
== ಉಲ್ಲೇಖಗಳು ==
{{ಉಲ್ಲೇಖಗಳು}}<references />{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಾರ್ಕಾಫ್}}
{{Interwikineeded}}
[[ವರ್ಗ:ಉಕ್ರೇನ್]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
867fbitanejtasqke8v91ty2q9ul7c2
ಗುಣಗ ಜಾತಿ
0
174339
1384109
1383994
2026-08-23T18:15:02Z
~2026-46156-49
101313
/* */
1384109
wikitext
text/x-wiki
'''ಗುನಗ''' (Gunaga) ಎಂಬುದು [[ಕರ್ನಾಟಕ]]ದ [[ಉತ್ತರ ಕನ್ನಡ]] ಜಿಲ್ಲೆಯ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಕಂಡುಬರುವ ಒಂದು ವಿಶಿಷ್ಟ ಸಮುದಾಯ. ಇವರು ಕರಾವಳಿಯ ಬಹುತೇಕ ಗ್ರಾಮದೇವತೆಗಳ ಸಾಂಪ್ರದಾಯಿಕ ಆರಾಧಕರು (ಅರ್ಚಕರು) ಮತ್ತು ಐತಿಹಾಸಿಕ '[[ಬಂಡಿಹಬ್ಬ]]'ದ ಪ್ರಧಾನ ರೂವಾರಿಗಳಾಗಿದ್ದಾರೆ. ಮೂಲತಃ [[ಹಿಂದೂ]]-[[ಕುಂಬಾರ]] ಜಾತಿಗೆ ಸೇರಿದ್ದ, ಈಗ ಗುನಗಾ ಜಾತಿಯವರಾದ ಇವರನ್ನು, ಕರಾವಳಿ ಭಾಗದಲ್ಲಿ ಇವರು ನಿರ್ವಹಿಸುವ ಪೌರೋಹಿತ್ಯ, ಧಾರ್ಮಿಕ ಆಚರಣೆಗಳು ಮತ್ತು ತಾಂತ್ರಿಕತೆಯ ಹಿನ್ನೆಲೆಯಲ್ಲಿ ಒಂದು ಪ್ರತ್ಯೇಕ ಜನಾಂಗವಾಗಿ ಗುರುತಿಸಲಾಗುತ್ತದೆ.<ref>ಗುನಗ, ವಿಘ್ನೇಶ್ವರ (೨೦೨೬). ''ಬಂಡಿ ಹಬ್ಬ: ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ''.</ref>
== ಭೌಗೋಳಿಕ ಹರಡುವಿಕೆ ==
ಗುನಗರು ಪ್ರಧಾನವಾಗಿ [[ಕಾರವಾರ]]ದಿಂದ [[ಹೊನ್ನಾವರ]]ದವರೆಗಿನ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಾರೆ. [[ಬಂಡಿಹಬ್ಬ]]ವೂ ಇದೇ ಭಾಗದಲ್ಲಿ ಕಂಡುಬರುತ್ತದೆ. ಗ್ರಾಮದೇವತೆಯ ಅರ್ಚಕರಾಗಿರುವ [[ಹಾಲಕ್ಕಿ ಒಕ್ಕಲಿಗ]], [[ನಾಮಧಾರಿ]], [[ಕೋಮಾರಪಂಥ]] ಮತ್ತು [[ಜೈನ]] ಮನೆತನಗಳೂ ಸಹ ತಮ್ಮನ್ನು "ಗುನಗರು" ಎಂದೇ ಕರೆದುಕೊಳ್ಳುತ್ತವೆ.
== ಪದದ ನಿಷ್ಪತ್ತಿ ==
'ಗುನಗ' ಪದದ ಮೂಲದ ಬಗ್ಗೆ ವಿವಿಧ ಅಭಿಪ್ರಾಯಗಳಿವೆ:
* '''ಗೌರೀಶ ಕಾಯ್ಕಿಣಿಯವರ ವಾದ:''' 'ಗುನಿ' ಎಂದರೆ ಗುಂಗು ಅಥವಾ ಅಮಲು. ಅಮ್ಮನವರ ಪೂಜಾರಿ ಕಳಸ ಹೊತ್ತಾಗ ಆವೇಶದಲ್ಲಿ 'ಗುನಗುತ್ತಾ-ಗೊಣಗುತ್ತಾ' ಇರುವುದರಿಂದ 'ಗುನಗ'ನಾದ.<ref>ಕಾಯ್ಕಿಣಿ, ಗೌರೀಶ. ''ಗೋಕರ್ಣ ಮಂಡಲದ ಹಿರಿ-ಕಿರಿ ದೇವತೆಗಳು''.</ref>
* '''ಗುಂ-ಗುಂಗಾ ವಾದ:''' 'ಗುಂ' ಎಂಬ ಧ್ವನಿಯು [[ಅನಿಮಿಸಮ್|ಸರ್ವಾತ್ಮವಾದ]], [[ಶಮನಿಸಮ್|ಮಾಂತ್ರಿಕತೆ]] ಹಿನ್ನೆಲೆಯ ಆದಿಮ ಧ್ವನಿ. ಡಾ. ಕೆ.ಎಂ. ಮೇತ್ರಿ ಅವರ ಅಭಿಪ್ರಾಯ.<ref>ಮೇತ್ರಿ, ಡಾ. ಕೆ.ಎಂ. (ಬಂಡಿಹಬ್ಬ: ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ ಕೃತಿಗೆ ನೀಡಿದ ಅಭಿಪ್ರಾಯ).</ref>
* '''ಗುಣಗಾನ:''' ದೇವರ ಗುಣಗಾನದಲ್ಲಿ ಮಗ್ನರಾಗಿರುವುದರಿಂದ- ನೀಲಪ್ಪ ಗುನಗ ಅವರ ಅಭಿಪ್ರಾಯ.
ಜೈನ ಧರ್ಮದ 'ಗುಣಕರ್ಮ', 'ಗುಣವರ್ಮ' ಹೆಸರುಗಳ ಪ್ರಭಾವ ಎಂಬ ವಾದವನ್ನು ಡಾ. ದತ್ತಾತ್ರೇಯ ಗಾಂವಕಾರರು 'ಆಧಾರರಹಿತ'ವೆಂದು ತಿರಸ್ಕರಿಸಿದ್ದಾರೆ.<ref>ಗಾಂವಕಾರ, ಡಾ. ದತ್ತಾತ್ರೇಯ. ''ಬಂಡಿಹಬ್ಬ: ಒಂದು ಜಾನಪದ ಅಧ್ಯಯನ''.</ref>
== ಇತಿಹಾಸ ಮತ್ತು ಮೂಲ ==
೧೮೮೩ರ ''ಗೆಜೆಟಿಯರ್ ಆಫ್ ಬಾಂಬೆ ಪ್ರೆಸಿಡೆನ್ಸಿ''ಯಲ್ಲಿ "ಗುನಗರು" ಮತ್ತು "ಬಂಡಿಹಬ್ಬ" ಶಬ್ದಗಳು ಮೊದಲ ಬಾರಿಗೆ ದಾಖಲಾಗಿವೆ.<ref>Gazetteer of Bombay Presidency (Vol. 15, Part 1). (1883).</ref> [[ವೇಂಗಿ ಚಾಲುಕ್ಯ]] ವಂಶದ 'ವಿಕ್ರಮಾದಿತ್ಯ'ನಿಗೂ "ಗುನಗ" ಬಿರುದಿತ್ತು. [[ಬ್ರಾಹ್ಮಣ]]ರ ಆಗಮನಕ್ಕಿಂತ ಪೂರ್ವದಲ್ಲಿ ಈ ಭಾಗದ 'ಅಧಿಕೃತ ಪುರೋಹಿತ ವರ್ಗ'ವಾಗಿದ್ದ ಗುನಗರು, ಮಾಂತ್ರಿಕರು, ಜ್ಯೋತಿಷಿಗಳು ಮತ್ತು ಶೂದ್ರರ ಮರಣೋತ್ತರ 'ಶ್ರಾದ್ಧ ಕ್ರಿಯೆ'ಯನ್ನೂ ನೆರವೇರಿಸುತ್ತಿದ್ದರು.<ref>Gazetteer of Bombay Presidency (Vol. 15, Part 1). (1883). pp 271.</ref>
== ಶಕ್ತಿ ದೇವತೆ 'ಕುಂಬಾರಕುಂಠಿ' ==
[[ಕಾರವಾರ]]-[[ಅಂಕೋಲಾ]] ಭಾಗದಲ್ಲಿ ಗುನಗರು 'ಕುಂಬಾರಕುಂಠಿ'ಯನ್ನು ಮನೆತನದ ಶಕ್ತಿ ದೇವತೆಯಾಗಿ ಆರಾಧಿಸುತ್ತಾರೆ.<ref>Gazetteer of Bombay Presidency (Vol. 15, Part 1). (1883, p 146).</ref> ಪ್ರಖ್ಯಾತ ಇತಿಹಾಸಕಾರ ಸತೀಶ ಧುಮೆಯವರ ಪ್ರಕಾರ, [[ಛೋಟಾ ನಾಗ್ಪುರ]]ದಿಂದ ವಲಸೆ ಬಂದ '[[ಮುಂಡಾ]]' ಬುಡಕಟ್ಟು ಪೂಜಿಸುತ್ತಿದ್ದ 'ಕುಂಠಿ' ದೇವತೆಯೇ ಇದಾಗಿರಬಹುದು.<ref>Dhume, Anant Ramkrishna. ''The Cultural History of Goa from 10,000 BC - 1352 AD''.</ref>
== ಬಂಡಿಹಬ್ಬದಲ್ಲಿ ಗುನಗನ ಪಾತ್ರ ==
[[ಬಂಡಿಹಬ್ಬ]]ದಲ್ಲಿ ಕಳಸ ಹೊರುವ ಗುನಗನ ಆಯ್ಕೆ ಕಟ್ಟುನಿಟ್ಟಿನ ನಿಯಮಗಳನ್ನೊಳಗೊಂಡಿದೆ:
* '''ವೈವಾಹಿಕ ನಿಯಮ:''' ಕಳಸ ಹೊರುವವನು ವಿವಾಹಿತನಾಗಿರಲೇಬೇಕು.
* '''ಆಯ್ಕೆ:''' ಕುಟುಂಬ, ಸಮಾಜ, ಮತ್ತು ದೇವಿಯ ಸಮ್ಮತಿ ಪಡೆದ ನಂತರವೇ ಆಯ್ಕೆ.
* '''ಪನ್ನೆ:''' ಕ್ಷೌರಿಕನಿಂದ ಗಡ್ಡ-ಕೂದಲು ತೆಗೆಸುವುದು. ನಂತರ ಶ್ರೀಗಂಧ ಲೇಪನ ಮತ್ತು 'ಅಂಗಾರಾರತಿ' (ಸಾಂಬ್ರಾಣಿ ಧೂಪ).
== ವೇಷಭೂಷಣ ಮತ್ತು ವ್ರತಗಳು ==
* '''ವೇಷ:''' ಪಟ್ಟೆ ಪೀತಾಂಬರ, ಸೊಂಟಕ್ಕೆ ೨೦ ಅಡಿ ಬಟ್ಟೆಯ ಪಟ್ಟಿ, ಖಂಜೂರ್ (ಚೂರಿ) ಮತ್ತು ಕಿರುಕಟ್ಟಿಗೆ.
* '''ಮುಖಸುತ್ತ:''' ೧೮ ಮೊಳದ ೨-೩ ಪೀತಾಂಬರಗಳ ಬೃಹತ್ ಪೇಟ. ಧರಿಸಿರುವಾಗ ಮೌನವ್ರತ (ದೈವದ ನುಡಿ ಹೊರತುಪಡಿಸಿ).
* '''ಕಠಿಣ ವ್ರತಗಳು:''' ೧೨ ದಿನ ಬರಿಗಾಲು, ಹೊಲಿದ ಬಟ್ಟೆ ನಿಷೇಧ, ತಲೆ ಮುಚ್ಚಿಕೊಳ್ಳಲು ಅವಕಾಶವಿಲ್ಲ (ಮುಖಸುತ್ತ ಹೊರತುಪಡಿಸಿ). ದೇವಾಲಯದಲ್ಲೇ ಉಳಿದು ಸ್ವಯಂ ಅಡುಗೆ, ಪತ್ನಿಯ ಮುಖ ನೋಡಲು ನಿಷೇಧ, ಶುಭ ಕಾರ್ಯಗಳಿಗೆ ಹೋಗಲು ನಿಷೇಧ.
* '''ಜಾಗತಿಕ ಸಾಮ್ಯತೆ:''' ಈ ಆಚರಣೆಯು [[ಆಸ್ಟ್ರೇಲಿಯಾ]]ದ "ಇಂಟಿಚಿಯಮಾ" (Intichiuma) ಪದ್ಧತಿಯನ್ನು ಹೋಲುತ್ತದೆ.<ref>Eliade, Mircea. (1959). ''The Sacred and the Profane''. pp 85-86.</ref>
== ಪ್ರಾಣಾಪಾಯ ಮತ್ತು ಆತ್ಮಹತ್ಯೆಯ ಕಠೋರ ಪದ್ಧತಿ ==
ಹಬ್ಬದಲ್ಲಿ ಕಳಸ ಕೆಳಗೆ ಬಿದ್ದರೆ, ಗುನಗನು ತನ್ನ 'ಖಂಜೂರು' (ಚೂರಿ)ಯಿಂದ ತನ್ನನ್ನು ತಾನೇ ತಿವಿದುಕೊಂಡು ಪ್ರಾಣಬಿಡಬೇಕು. ಈ ಆತಂಕದಲ್ಲಿ ಗುನಗನ ಹೆಂಡತಿ ತನ್ನ 'ಮೂಗುತಿ'ಯನ್ನು ತೆಗೆದು ದೇವಿಯ ಪೀಠದ ಮೇಲಿರಿಸಿ "ನನ್ನ ಮಾಂಗಲ್ಯ ಕಾಪಾಡು" ಎಂದು ಬೇಡಿಕೊಳ್ಳುವ ಪದ್ಧತಿ ಅಂಕೋಲಾ ಭಾಗದಲ್ಲಿದೆ.
== ಸಾಂಸ್ಕೃತಿಕ ಮಹತ್ವ ==
ಗುನಗರು 'ಜೀವಂತ ಕೊಂಡಿಗಳು' (Living Links)- ಕರಾವಳಿ ಮಣ್ಣಿನ ಆದಿಮ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವವರು. ಅವೈದಿಕ ಪದ್ಧತಿಯಲ್ಲಿ 'ನಿಂತುಕೊಂಡೇ' ಪೂಜೆ, ಹಾಲಿಗಿಂತ 'ಎಣ್ಣೆಯ ಸ್ನಾನ'ಕ್ಕೆ ಆದ್ಯತೆ, ಸಂಸ್ಕೃತ ಬದಲು ಗ್ರಾಮ್ಯ ಕನ್ನಡದಲ್ಲಿ ದೇವರೊಂದಿಗೆ ಸಂವಹನ ('ಹೇಳಿಕೆ ಮಾಡಿಕೊಳ್ಳುವುದು'). ಇವರು ಮಿಶ್ರಾಹಾರಿಗಳು.
== ಗುನಗಾ ವರ್ಗೀಕರಣ ==
ಉತ್ತರ ಕನ್ನಡದಲ್ಲಿ '''ಗುಣಗಾ/ಗುನಗಾ''' ಎಂಬುದು:
# '''ಜೈನ ಗುನಗರು:''' ಕುಮಟಾ ತಾಲೂಕಿನ ಹೆಗಡೆಯಲ್ಲಿ ಕೆಲವೇ ಕುಟುಂಬಗಳು. ಸಂಪೂರ್ಣ ಸಸ್ಯಾಹಾರಿಗಳು. ಅರ್ಚಕರು.
# '''ಗುನಗ ಜಾತಿಯ ಹಿಂದೂ ಗುನಗರು:''' ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರಗಳಲ್ಲಿ ವ್ಯಾಪಿಸಿದ್ದಾರೆ. ಅರ್ಚಕತನ + ಕುಂಬಾರಿಕೆ. ಮಿಶ್ರಾಹಾರಿಗಳು. ೫೦+ ಗ್ರಾಮಗಳ ಅಧಿಕೃತ ಅರ್ಚಕರು.
# '''ಉಪನಾಮ ಮಾತ್ರ ಗುನಗಾ:''' ಬೇರೆ ಜಾತಿಗೆ ಸೇರಿದವರು. ಆಕಸ್ಮಿಕವಾಗಿ ಅರ್ಚಕತನ ಪಡೆದವರು. ಜನಪದ ದೇವತೆಗಳ ಪೂಜೆ.
ಸರ್ಕಾರವು ೧೯೯೪ರ ಸೆಪ್ಟೆಂಬರ್ ೧೭ರಂದು ಗುನಗಾ ಜಾತಿಯನ್ನು ಪ್ರತ್ಯೇಕವಾಗಿ ಅಧಿಸೂಚಿಸಿದೆ.
== ಆಧಾರ ಗ್ರಂಥಗಳು ==
* Gazetteer of Bombay Presidency (Vol. 15, Part 1). (1883).
* ಕಾಯ್ಕಿಣಿ, ಗೌರೀಶ. ''ಗೋಕರ್ಣ ಮಂಡಲದ ಹಿರಿ-ಕಿರಿ ದೇವತೆಗಳು''.
* ಗಾಂವಕಾರ, ಡಾ. ದತ್ತಾತ್ರೇಯ. ''ಬಂಡಿಹಬ್ಬ: ಒಂದು ಜಾನಪದ ಅಧ್ಯಯನ''.
* Eliade, Mircea. (1959). ''The Sacred and the Profane''.
* Dhume, Anant Ramkrishna. ''The Cultural History of Goa from 10,000 BC - 1352 AD''.
{{reflist}}
[[ವರ್ಗ:ಕರ್ನಾಟಕದ ಜನಾಂಗಗಳು]]
[[ವರ್ಗ:ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿ]]
[[ವರ್ಗ:ಕರ್ನಾಟಕದ ಜಾನಪದ]]
on9lcw7ha6muf4qo4nt3jnp4kxgbk6j
ಡಯಾನಾ, ವೇಲ್ಸ್ನ ರಾಜಕುಮಾರಿ
0
180024
1384240
1383466
2026-08-24T07:56:49Z
Mona Mendonca
95880
1384240
wikitext
text/x-wiki
'''ಡಯಾನಾ, ವೇಲ್ಸ್ನ ರಾಜಕುಮಾರಿ''' (ಜನನ ಹೆಸರು ಡಯಾನಾ ಫ್ರಾನ್ಸಿಸ್ ಸ್ಪೆನ್ಸರ್; 1 ಜುಲೈ 1961 – 31 ಆಗಸ್ಟ್ 1997), ಬ್ರಿಟಿಷ್ ರಾಜಮನೆತನದ ಸದಸ್ಯೆಯಾಗಿದ್ದರು. ಅವರು ಮೂರನೇ ಚಾರ್ಲ್ಸ್ (ಆಗ ವೇಲ್ಸ್ನ ರಾಜಕುಮಾರ) ಅವರ ಮೊದಲ ಪತ್ನಿಯಾಗಿದ್ದು, ರಾಜಕುಮಾರರಾದ ವಿಲಿಯಂ ಮತ್ತು ಹ್ಯಾರಿ ಅವರ ತಾಯಿಯಾಗಿದ್ದರು. ಅವರ ಸಮಾಜಸೇವೆ ಮತ್ತು ಆಕರ್ಷಕ ವ್ಯಕ್ತಿತ್ವವು ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ವ್ಯಕ್ತಿಯನ್ನಾಗಿ ಮಾಡಿತು ಹಾಗೂ ಅವರಿಗೆ ದೀರ್ಘಕಾಲದ ಜನಪ್ರಿಯತೆಯನ್ನು ತಂದುಕೊಟ್ಟಿತು.
ಡಯಾನಾ ಅವರು ಬ್ರಿಟಿಷ್ ಶ್ರೀಮಂತ ಕುಲೀನ ಕುಟುಂಬದಲ್ಲಿ ಜನಿಸಿದರು ಮತ್ತು ರಾಜಮನೆತನದೊಂದಿಗೆ ಆಪ್ತ ಸಂಬಂಧ ಹೊಂದಿದ ವಾತಾವರಣದಲ್ಲಿ ಬೆಳೆದರು. ಅವರು ಸ್ಯಾಂಡ್ರಿಂಗ್ಹ್ಯಾಮ್ ಎಸ್ಟೇಟ್ನಲ್ಲಿರುವ ಪಾರ್ಕ್ ಹೌಸ್ನಲ್ಲಿ ವಾಸಿಸುತ್ತಿದ್ದರು. 1981ರಲ್ಲಿ, ನರ್ಸರಿ ಶಾಲೆಯ ಶಿಕ್ಷಕಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ವೇಳೆ, ಅವರು ರಾಣಿ ಎಲಿಜಬೆತ್ ದ್ವಿತೀಯರ ಹಿರಿಯ ಪುತ್ರ ಚಾರ್ಲ್ಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷದ ಜುಲೈನಲ್ಲಿ ಲಂಡನ್ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ನಲ್ಲಿ ಅವರ ವಿವಾಹ ನಡೆಯಿತು. ಈ ವಿವಾಹದ ನಂತರ ಅವರು ವೇಲ್ಸ್ನ ರಾಜಕುಮಾರಿಯಾದರು ಮತ್ತು ಆ ಪಾತ್ರದಲ್ಲಿ ಸಾರ್ವಜನಿಕರಿಂದ ಅಪಾರ ಮೆಚ್ಚುಗೆಯನ್ನು ಪಡೆದರು.
ದಂಪತಿಗೆ ಇಬ್ಬರು ಪುತ್ರರು ಜನಿಸಿದರು: 1982ರಲ್ಲಿ ವಿಲಿಯಂ ಮತ್ತು 1984ರಲ್ಲಿ ಹ್ಯಾರಿ. ಆ ಸಮಯದಲ್ಲಿ ಅವರು ಕ್ರಮವಾಗಿ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರದ ಸಾಲಿನಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದರು. ಡಯಾನಾ ಮತ್ತು ಚಾರ್ಲ್ಸ್ ಅವರ ವೈವಾಹಿಕ ಜೀವನವು ಪರಸ್ಪರ ಹೊಂದಾಣಿಕೆಯ ಕೊರತೆ ಹಾಗೂ ವಿವಾಹೇತರ ಸಂಬಂಧಗಳಿಂದ ತೊಂದರೆಗೆ ಒಳಗಾಯಿತು. 1992ರಲ್ಲಿ ಅವರು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ಅವರ ಸಂಬಂಧದ ಭಂಗವು ಸಾರ್ವಜನಿಕವಾಗಿ ತಿಳಿದ ನಂತರ ಈ ಪ್ರತ್ಯೇಕತೆ ನಡೆಯಿತು. ಅವರ ವೈವಾಹಿಕ ಸಮಸ್ಯೆಗಳು ವ್ಯಾಪಕವಾಗಿ ಮಾಧ್ಯಮಗಳಲ್ಲಿ ಸುದ್ದಿಯಾದವು ಮತ್ತು ಅಂತಿಮವಾಗಿ 1996ರಲ್ಲಿ ಅವರ ವಿಚ್ಛೇದನ ನಡೆಯಿತು.
ವೇಲ್ಸ್ನ ರಾಜಕುಮಾರಿಯಾಗಿ, ಡಯಾನಾ ಅವರು ರಾಣಿಯ ಪರವಾಗಿ ವಿವಿಧ ರಾಜಮನೆತನದ ಕರ್ತವ್ಯಗಳನ್ನು ನಿರ್ವಹಿಸಿದರು ಮತ್ತು ಕಾಮನ್ವೆಲ್ತ್ ರಾಷ್ಟ್ರಗಳಾದ್ಯಂತ ನಡೆದ ಅನೇಕ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಣಿಯನ್ನು ಪ್ರತಿನಿಧಿಸಿದರು. ತಮ್ಮ ಸೌಂದರ್ಯ, ಉಡುಗೆ ಶೈಲಿ, ಆಕರ್ಷಕ ವ್ಯಕ್ತಿತ್ವ ಹಾಗೂ ನಂತರದಲ್ಲಿ ದತ್ತಿ ಕಾರ್ಯಗಳ ಬಗ್ಗೆ ಅನುಸರಿಸಿದ ಸಾಂಪ್ರದಾಯಿಕವಲ್ಲದ ದೃಷ್ಟಿಕೋನಕ್ಕಾಗಿ ಅವರು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟರು.
ಆರಂಭದಲ್ಲಿ ಅವರ ದತ್ತಿ ಕಾರ್ಯಗಳು ಮುಖ್ಯವಾಗಿ ಮಕ್ಕಳು ಮತ್ತು ವಯೋವೃದ್ಧರ ಕಲ್ಯಾಣದ ಮೇಲೆ ಕೇಂದ್ರೀಕೃತವಾಗಿದ್ದವು. ನಂತರ ಅವರು ಎರಡು ಪ್ರಮುಖ ಸಾಮಾಜಿಕ ಅಭಿಯಾನಗಳ ಮೂಲಕ ವಿಶೇಷವಾಗಿ ಗುರುತಿಸಿಕೊಂಡರು. ಮೊದಲನೆಯದು, ಏಡ್ಸ್ (AIDS) ರೋಗಿಗಳ ಬಗ್ಗೆ ಸಮಾಜದಲ್ಲಿದ್ದ ಪೂರ್ವಾಗ್ರಹಗಳನ್ನು ನಿವಾರಿಸುವುದು ಮತ್ತು ಅವರನ್ನು ಸಮಾಜದಲ್ಲಿ ಗೌರವದಿಂದ ಸ್ವೀಕರಿಸುವಂತೆ ಉತ್ತೇಜಿಸುವುದು. ಎರಡನೆಯದು, ಅಂತರರಾಷ್ಟ್ರೀಯ ರೆಡ್ ಕ್ರಾಸ್ನ ಸಹಯೋಗದೊಂದಿಗೆ ನೆಲಬಾಂಬ್ಗಳನ್ನು (Landmines) ವಿಶ್ವದಾದ್ಯಂತ ನಿರ್ಮೂಲನೆ ಮಾಡುವ ಅಭಿಯಾನವನ್ನು ಬೆಂಬಲಿಸುವುದು. ಇದಲ್ಲದೆ, ಕ್ಯಾನ್ಸರ್ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅವರಿಗೆ ನೆರವು ಒದಗಿಸುವ ಪ್ರಯತ್ನಗಳಿಗೆ ಅವರು ಸಕ್ರಿಯವಾಗಿ ಬೆಂಬಲ ನೀಡಿದರು.
ಡಯಾನಾ ಅವರು ಆರಂಭದಲ್ಲಿ ಸಂಕೋಚ ಸ್ವಭಾವದವರಾಗಿ ಗುರುತಿಸಲ್ಪಟ್ಟಿದ್ದರೂ, ಅವರ ಆತ್ಮೀಯತೆ, ಸ್ನೇಹಪರತೆ ಮತ್ತು ಸಹಜ ವ್ಯಕ್ತಿತ್ವವು ಸಾರ್ವಜನಿಕರ ಪ್ರೀತಿಯನ್ನು ಗಳಿಸಿತು. ಅವರ ವೈವಾಹಿಕ ಜೀವನ ಸಾರ್ವಜನಿಕವಾಗಿ ವಿಫಲವಾದ ನಂತರವೂ ಇದೇ ಗುಣಗಳು ಅವರ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ನೆರವಾದವು. ಛಾಯಾಚಿತ್ರಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುತ್ತಿದ್ದ ಅವರು ಜಾಗತಿಕ ಫ್ಯಾಷನ್ ಕ್ಷೇತ್ರದ ಪ್ರತೀಕವಾಗಿ ಪರಿಗಣಿಸಲ್ಪಟ್ಟರು.
1997ರ ಆಗಸ್ಟ್ನಲ್ಲಿ, ಪ್ಯಾರಿಸ್ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಡಯಾನಾ ಅವರು ಮೃತಪಟ್ಟರು. ಈ ದುರ್ಘಟನೆಯು ವಿಶ್ವದಾದ್ಯಂತ ವ್ಯಾಪಕ ಶೋಕವನ್ನು ಉಂಟುಮಾಡಿತು ಮತ್ತು ಜಾಗತಿಕ ಮಾಧ್ಯಮಗಳ ಅಪಾರ ಗಮನ ಸೆಳೆಯಿತು. ನಂತರ ನಡೆದ ತನಿಖೆಯಲ್ಲಿ, ಚಾಲಕನ ತೀವ್ರ ನಿರ್ಲಕ್ಷ್ಯ ಮತ್ತು ಅವರನ್ನು ಹಿಂಬಾಲಿಸುತ್ತಿದ್ದ ಪಾಪರಾಜಿ ಛಾಯಾಗ್ರಾಹಕರ ಕ್ರಮಗಳೇ ಈ ಸಾವಿಗೆ ಕಾರಣವೆಂದು ತೀರ್ಮಾನಿಸಲಾಯಿತು. ಈ ನಿರ್ಣಯವು ಮೆಟ್ರೋಪಾಲಿಟನ್ ಪೊಲೀಸ್ ನಡೆಸಿದ ಆಪರೇಷನ್ ಪಾಗೆಟ್ ತನಿಖೆಯಲ್ಲಿಯೂ ದೃಢಪಟ್ಟಿತು. ಡಯಾನಾ ಅವರ ಪರಂಪರೆ ಬ್ರಿಟಿಷ್ ರಾಜಮನೆತನ ಮತ್ತು ಬ್ರಿಟಿಷ್ ಸಮಾಜದ ಮೇಲೆ ಗಮನಾರ್ಹ ಮತ್ತು ದೀರ್ಘಕಾಲೀನ ಪ್ರಭಾವ ಬೀರಿದೆ.
=ಆರಂಭಿಕ ಜೀವನ=
ಡಯಾನಾ ಫ್ರಾನ್ಸಿಸ್ ಸ್ಪೆನ್ಸರ್ ಅವರು 1961ರ ಜುಲೈ 1ರಂದು ಇಂಗ್ಲೆಂಡ್ನ ನಾರ್ಫೋಕ್ ಕೌಂಟಿಯ ಸ್ಯಾಂಡ್ರಿಂಗ್ಹ್ಯಾಮ್ನಲ್ಲಿರುವ ಪಾರ್ಕ್ ಹೌಸ್ನಲ್ಲಿ ಜನಿಸಿದರು.<ref>Morton, Andrew (1997) [1992]. Diana: Her True Story – In Her Own Words. New York: Simon & Schuster. ISBN 978-0-68-485080-1.</ref> ಅವರು ಜಾನ್ ಸ್ಪೆನ್ಸರ್, ವಿಸ್ಕೌಂಟ್ ಆಲ್ತೋರ್ಪ್ (1924–1992),<ref>Morton, Andrew (1997) [1992]. Diana: Her True Story – In Her Own Words. New York: Simon & Schuster. ISBN 978-0-68-485080-1</ref> ಮತ್ತು ಫ್ರಾನ್ಸಿಸ್ ಸ್ಪೆನ್ಸರ್, ವಿಸ್ಕೌಂಟೆಸ್ ಆಲ್ತೋರ್ಪ್ (ಜನ್ಮನಾಮ ರೋಚ್; 1936–2004) ದಂಪತಿಯ ಐದು ಮಕ್ಕಳಲ್ಲಿ ನಾಲ್ಕನೆಯವರಾಗಿದ್ದರು.<ref>Barcelona, Ainhoa (3 September 2018). "Princess Diana's sweet childhood nickname revealed in resurfaced letter – see photo". Hello!. Archived from the original on 3 May 2023. Retrieved 17 November 2020.</ref>
ಸ್ಪೆನ್ಸರ್ ಕುಟುಂಬವು ಹಲವು ತಲೆಮಾರುಗಳಿಂದ ಬ್ರಿಟಿಷ್ ರಾಜಮನೆತನದೊಂದಿಗೆ ಆಪ್ತ ಸಂಬಂಧ ಹೊಂದಿತ್ತು.<ref>Chua-Eoan, Howard (16 August 2007). "The Saddest Fairy Tale". Time. Archived from the original on 3 February 2017. Retrieved 3 February 2017. she died, suddenly, the day after the 36th anniversary of her christening</ref> ಡಯಾನಾ ಅವರ ಅಜ್ಜಿಯರಾದ ಸಿಂಥಿಯಾ ಸ್ಪೆನ್ಸರ್, ಕೌಂಟೆಸ್ ಸ್ಪೆನ್ಸರ್ ಮತ್ತು ರೂತ್ ರೋಚ್, ಬ್ಯಾರನೆಸ್ ಫರ್ಮಾಯ್ ಅವರು ರಾಣಿ ಎಲಿಜಬೆತ್, ದಿ ಕ್ವೀನ್ ಮದರ್ ಅವರ ಪರಿಚಾರಕಿಯರಾಗಿ (Ladies-in-waiting) ಸೇವೆ ಸಲ್ಲಿಸಿದ್ದರು.<ref>Bradford, Sarah (2006). Diana. New York; Toronto; London: Viking. ISBN 978-0-670-03807-7.</ref>
ಕುಟುಂಬದ ವಂಶವನ್ನು ಮುಂದುವರಿಸಲು ಗಂಡು ಮಗು ಜನಿಸಬೇಕೆಂದು ಅವರ ಪೋಷಕರು ಆಶಿಸಿದ್ದರು. ಆದ್ದರಿಂದ, ಡಯಾನಾ ಜನಿಸಿದ ನಂತರ ಸುಮಾರು ಒಂದು ವಾರದವರೆಗೆ ಅವರಿಗೆ ಹೆಸರನ್ನು ನಿಗದಿಪಡಿಸಲಿಲ್ಲ. ನಂತರ ಅವರ ತಾಯಿ ಫ್ರಾನ್ಸಿಸ್ ಅವರ ಹೆಸರಿನ ನೆನಪಿಗಾಗಿ ಹಾಗೂ ಅನೇಕ ತಲೆಮಾರುಗಳ ಹಿಂದಿನ ಸಂಬಂಧಿಯಾಗಿದ್ದ ಲೇಡಿ ಡಯಾನಾ ಸ್ಪೆನ್ಸರ್ ಅವರ ಗೌರವಾರ್ಥವಾಗಿ ಡಯಾನಾ ಫ್ರಾನ್ಸಿಸ್ ಎಂದು ಹೆಸರಿಡಲಾಯಿತು. ಆ ಲೇಡಿ ಡಯಾನಾ ಸ್ಪೆನ್ಸರ್ ಅವರು ಒಂದು ಕಾಲದಲ್ಲಿ ವೇಲ್ಸ್ನ ರಾಜಕುಮಾರ ಫ್ರೆಡರಿಕ್ ಅವರೊಂದಿಗೆ ವಿವಾಹವಾಗುವ ಸಾಧ್ಯತೆಯಿದ್ದ ಕಾರಣ, ಭವಿಷ್ಯದ ವೇಲ್ಸ್ನ ರಾಜಕುಮಾರಿಯಾಗಬಹುದೆಂದು ಪರಿಗಣಿಸಲಾಗಿತ್ತು.<ref>Brown, Tina (2007). The Diana Chronicles. London; New York: Doubleday. ISBN 978-0-385-51708-9.</ref>
ಕುಟುಂಬದ ಸದಸ್ಯರು ಡಯಾನಾ ಅವರನ್ನು ಪ್ರೀತಿಯಿಂದ "ಡಚ್" (Duch) ಎಂದು ಕರೆಯುತ್ತಿದ್ದರು. ಬಾಲ್ಯದಲ್ಲಿಯೇ ಅವರು ರಾಜಮನೆತನದ ಡಚೆಸ್ನಂತಿರುವ ಗಂಭೀರ ಮತ್ತು ಸೊಗಸಾದ ವರ್ತನೆಯನ್ನು ಹೊಂದಿದ್ದರು ಎಂಬ ಕಾರಣಕ್ಕೆ ಈ ಅಡ್ಡಹೆಸರು ಬಂದಿತ್ತು.<ref>Bradford, Sarah (2006). Diana. New York; Toronto; London: Viking. ISBN 978-0-670-03807-7</ref>
ಡಯಾನಾ ಅವರಿಗೆ 1961ರ ಆಗಸ್ಟ್ 30ರಂದು ಸ್ಯಾಂಡ್ರಿಂಗ್ಹ್ಯಾಮ್ನ ಸೇಂಟ್ ಮೇರಿ ಮ್ಯಾಗ್ಡಲೆನ್ ಚರ್ಚ್ನಲ್ಲಿ ದೀಕ್ಷಾಸ್ನಾನ (ಬ್ಯಾಪ್ಟಿಸಮ್) ಮಾಡಿಸಲಾಯಿತು. ಅವರು ತಮ್ಮ ಮೂವರು ಸಹೋದರ-ಸಹೋದರಿಯರಾದ ಸಾರಾ, ಜೇನ್ ಮತ್ತು ಚಾರ್ಲ್ಸ್ ಅವರೊಂದಿಗೆ ಬೆಳೆದರು. ಡಯಾನಾ ಜನಿಸುವ ಒಂದು ವರ್ಷದ ಮೊದಲು ಜನಿಸಿದ್ದ ಅವರ ಶಿಶು ಸಹೋದರ ಜಾನ್ ಜನನವಾದ ಕೆಲವೇ ಸಮಯದಲ್ಲಿ ಮೃತಪಟ್ಟಿದ್ದರು.<ref>"Diana 'I thought of running off with lover'". The Telegraph. 7 December 2004. Archived from the original on 23 April 2018. Retrieved 23 April 2018</ref>
ಕುಟುಂಬಕ್ಕೆ ಪುರುಷ ಉತ್ತರಾಧಿಕಾರಿ ಬೇಕೆಂಬ ಬಯಕೆಯು ಅವರ ಪೋಷಕರ ವೈವಾಹಿಕ ಜೀವನದಲ್ಲಿ ಒತ್ತಡವನ್ನು ಉಂಟುಮಾಡಿತು. ಈ ಕಾರಣದಿಂದ, "ಸಮಸ್ಯೆಯ" ಕಾರಣವನ್ನು ಪತ್ತೆಹಚ್ಚಲು ಲೇಡಿ ಆಲ್ತೋರ್ಪ್ ಅವರನ್ನು ಲಂಡನ್ನ ಹಾರ್ಲಿ ಸ್ಟ್ರೀಟ್ನಲ್ಲಿದ್ದ ವೈದ್ಯಕೀಯ ಕ್ಲಿನಿಕ್ಗಳಿಗೆ ಕಳುಹಿಸಲಾಯಿತು. ಈ ಅನುಭವವನ್ನು ಡಯಾನಾ ಅವರ ಕಿರಿಯ ಸಹೋದರ ಚಾರ್ಲ್ಸ್ ಅವರು "ಅತ್ಯಂತ ಅವಮಾನಕರ" ಎಂದು ವರ್ಣಿಸಿದ್ದಾರೆ.<ref>Morton, Andrew (2017). Diana: Her True Story – In Her Own Words: The Sunday Times Number-One Bestseller. Michael O'Mara Books. ISBN 978-1782436935. Retrieved 25 April 2018</ref> ಅವರು, "ಅದು ನಮ್ಮ ತಂದೆ-ತಾಯಿಗೆ ಅತ್ಯಂತ ಕಷ್ಟಕರ ಕಾಲವಾಗಿತ್ತು. ಬಹುಶಃ ಅವರ ವಿಚ್ಛೇದನದ ಮೂಲ ಕಾರಣವೂ ಅದೇ ಇರಬಹುದು, ಏಕೆಂದರೆ ಅವರು ಆ ನೋವಿನಿಂದ ಎಂದಿಗೂ ಸಂಪೂರ್ಣವಾಗಿ ಹೊರಬರಲಿಲ್ಲ" ಎಂದು ಹೇಳಿದ್ದಾರೆ.
ಡಯಾನಾ ಅವರು ಸ್ಯಾಂಡ್ರಿಂಗ್ಹ್ಯಾಮ್ ಎಸ್ಟೇಟ್ನಲ್ಲಿರುವ ಪಾರ್ಕ್ ಹೌಸ್ನಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಆ ಮನೆಯನ್ನು ಅದರ ಮಾಲೀಕರಾದ ರಾಣಿ ಎಲಿಜಬೆತ್ ದ್ವಿತೀಯರಿಂದ ಅವರ ಕುಟುಂಬ ಬಾಡಿಗೆಗೆ ಪಡೆದಿತ್ತು. ಬಾಲ್ಯದಿಂದಲೇ ಡಯಾನಾ ಅವರು ರಾಣಿ ಎಲಿಜಬೆತ್ ಅವರನ್ನು ಪ್ರೀತಿಯಿಂದ "ಆಂಟ್ ಲಿಲಿಬೆಟ್" ಎಂದು ಕರೆಯುತ್ತಿದ್ದರು. ರಾಜಮನೆತನದ ಸದಸ್ಯರು ಆಗಾಗ ಪಕ್ಕದಲ್ಲಿದ್ದ ಸ್ಯಾಂಡ್ರಿಂಗ್ಹ್ಯಾಮ್ ಹೌಸ್ನಲ್ಲಿ ರಜೆ ಕಳೆಯುತ್ತಿದ್ದರು. ಆ ಸಮಯದಲ್ಲಿ ಡಯಾನಾ ಅವರು ರಾಜಕುಮಾರರಾದ ಆಂಡ್ರೂ ಮತ್ತು ಎಡ್ವರ್ಡ್ ಅವರೊಂದಿಗೆ ಆಟವಾಡುತ್ತಿದ್ದರು.
ಡಯಾನಾ ಅವರಿಗೆ ಏಳು ವರ್ಷ ವಯಸ್ಸಾಗಿದ್ದಾಗ ಅವರ ತಂದೆ-ತಾಯಿ ವಿಚ್ಛೇದನ ಪಡೆದರು. ನಂತರ ಅವರ ತಾಯಿ ಪೀಟರ್ ಶ್ಯಾಂಡ್ ಕಿಡ್ ಅವರೊಂದಿಗೆ ಸಂಬಂಧ ಬೆಳೆಸಿ, 1969ರಲ್ಲಿ ಅವರನ್ನು ವಿವಾಹವಾದರು.
1967ರಲ್ಲಿ ತಮ್ಮ ತಂದೆ-ತಾಯಿಯ ಪ್ರತ್ಯೇಕ ವಾಸದ ಅವಧಿಯಲ್ಲಿ ಡಯಾನಾ ಅವರು ತಮ್ಮ ತಾಯಿಯೊಂದಿಗೆ ಲಂಡನ್ನಲ್ಲಿ ವಾಸಿಸುತ್ತಿದ್ದರು. ಆದರೆ ಅದೇ ವರ್ಷದ ಕ್ರಿಸ್ಮಸ್ ರಜೆಯ ಸಮಯದಲ್ಲಿ, ಲಾರ್ಡ್ ಆಲ್ತೋರ್ಪ್ ಅವರು ಡಯಾನಾ ಅವರನ್ನು ತಮ್ಮ ತಾಯಿಯೊಂದಿಗೆ ಲಂಡನ್ಗೆ ಹಿಂದಿರುಗಲು ಅನುಮತಿಸಲಿಲ್ಲ. ಕೆಲವೇ ದಿನಗಳಲ್ಲಿ, ತಮ್ಮ ಮಾಜಿ ಅತ್ತೆಯಾದ ಲೇಡಿ ಫರ್ಮಾಯ್ ಅವರ ಬೆಂಬಲದೊಂದಿಗೆ ಅವರು ಡಯಾನಾ ಅವರ ಪಾಲನಾ ಹಕ್ಕನ್ನು (custody) ನ್ಯಾಯಾಲಯದ ಮೂಲಕ ಪಡೆದರು.
1976ರಲ್ಲಿ ಲಾರ್ಡ್ ಆಲ್ತೋರ್ಪ್ ಅವರು ಡಾರ್ಟ್ಮೌತ್ನ ಕೌಂಟೆಸ್ ರೈನ್ ಅವರನ್ನು ವಿವಾಹವಾದರು. ಡಯಾನಾ ಮತ್ತು ಅವರ ಮಲತಾಯಿ ರೈನ್ ಅವರ ನಡುವಿನ ಸಂಬಂಧವು ಅತ್ಯಂತ ಕಹಿಯಾಗಿತ್ತು. ಡಯಾನಾ ಅವರು ರೈನ್ ಅವರನ್ನು "ಬೆದರಿಸುವ ವ್ಯಕ್ತಿ" (bully) ಎಂದು ಕರೆಯುತ್ತಿದ್ದರು ಮತ್ತು ಅವರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು. ಒಂದು ಸಂದರ್ಭದಲ್ಲಿ ಡಯಾನಾ ಅವರು ಕೋಪದಿಂದ ರೈನ್ ಅವರನ್ನು ಮೆಟ್ಟಿಲುಗಳಿಂದ ತಳ್ಳಿಬಿಟ್ಟಿದ್ದರು.
ನಂತರ ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ ಡಯಾನಾ, ಅದನ್ನು "ತುಂಬಾ ದುಃಖಕರ" ಹಾಗೂ "ಅತ್ಯಂತ ಅಸ್ಥಿರವಾದ ಜೀವನ" ಎಂದು ವರ್ಣಿಸಿದ್ದರು.
1975ರಲ್ಲಿ ಅವರ ತಂದೆಗೆ ಅರ್ಲ್ ಸ್ಪೆನ್ಸರ್ (Earl Spencer) ಎಂಬ ವಂಶಪಾರಂಪರಿಕ ಬಿರುದು ದೊರೆತ ನಂತರ, ಡಯಾನಾ ಅವರು ಲೇಡಿ ಡಯಾನಾ ಎಂದು ಕರೆಯಲ್ಪಡಲಾರಂಭಿಸಿದರು. ಅದೇ ಸಮಯದಲ್ಲಿ ಅವರ ತಂದೆ ಕುಟುಂಬದ ಎಲ್ಲ ಸದಸ್ಯರನ್ನು ಸ್ಯಾಂಡ್ರಿಂಗ್ಹ್ಯಾಮ್ನ ಪಾರ್ಕ್ ಹೌಸ್ನಿಂದ ನಾರ್ಥ್ಯಾಂಪ್ಟನ್ಶೈರ್ನಲ್ಲಿರುವ ಸ್ಪೆನ್ಸರ್ ಕುಟುಂಬದ ಪಾರಂಪರಿಕ ನಿವಾಸವಾದ ಆಲ್ತೋರ್ಪ್ಗೆ ಸ್ಥಳಾಂತರಿಸಿದರು.
=ಶಿಕ್ಷಣ ಮತ್ತು ವೃತ್ತಿಜೀವನ=
ಡಯಾನಾ ಅವರು ಆರಂಭದಲ್ಲಿ ತಮ್ಮ ಗವರ್ನೆಸ್ (ಶಿಕ್ಷಕಿ) ಗೆರ್ಟ್ರೂಡ್ ಅಲೆನ್<ref>"International Special Report: Princess Diana, 1961–1997". The Washington Post. 30 January 1999. Archived from the original on 19 August 2000. Retrieved 13 October 2008.</ref> ಅವರ ಮೇಲ್ವಿಚಾರಣೆಯಲ್ಲಿ ಮನೆಯಲ್ಲಿಯೇ ಶಿಕ್ಷಣ ಪಡೆದರು. ನಂತರ ಅವರು ನಾರ್ಫೋಕ್ನ ಕಿಂಗ್ಸ್ ಲಿನ್ನಲ್ಲಿರುವ ಸಿಲ್ಫೀಲ್ಡ್ ಖಾಸಗಿ ಶಾಲೆಯಲ್ಲಿ ತಮ್ಮ ಔಪಚಾರಿಕ ಶಿಕ್ಷಣವನ್ನು ಪ್ರಾರಂಭಿಸಿದರು. ಒಂಬತ್ತು ವರ್ಷದ ವಯಸ್ಸಿನಲ್ಲಿ, ಥೆಟ್ಫೋರ್ಡ್ ಸಮೀಪದಲ್ಲಿರುವ ಬಾಲಕಿಯರ ವಸತಿ ಶಾಲೆಯಾದ ರಿಡಲ್ಸ್ವರ್ತ್ ಹಾಲ್ ಶಾಲೆಗೆ ಸೇರಿದರು.<ref>"Diana, Princess of Wales". The Royal Family. 21 December 2015. Archived from the original on 24 January 2017. Retrieved 17 February 2017.</ref>
1973ರಲ್ಲಿ, ಅವರು ಕೆಂಟ್ನ ಸೆವೆನೋಕ್ಸ್ನಲ್ಲಿರುವ ವೆಸ್ಟ್ ಹೀತ್ ಬಾಲಕಿಯರ ಶಾಲೆಯಲ್ಲಿ ತಮ್ಮ ಸಹೋದರಿಯರೊಂದಿಗೆ ಶಿಕ್ಷಣ ಮುಂದುವರಿಸಿದರು.<ref>The Life of Diana, Princess of Wales: Childhood And Teenage Years". BBC News. Archived from the original on 3 November 2023. Retrieved 16 October 2023</ref> ಶೈಕ್ಷಣಿಕವಾಗಿ ಅವರು ಹೆಚ್ಚು ಉತ್ತಮ ಸಾಧನೆ ಮಾಡಲಿಲ್ಲ; ಅವರು O-level ಪರೀಕ್ಷೆಯಲ್ಲಿ ಎರಡು ಬಾರಿ ಅನುತ್ತೀರ್ಣರಾದರು. ಆದಾಗ್ಯೂ, ಶಾಲೆಯಲ್ಲಿನ ಅವರ ಅತ್ಯುತ್ತಮ ಸಾಮಾಜಿಕ ಸೇವಾ ಮನೋಭಾವವನ್ನು ಗುರುತಿಸಿ ಅವರಿಗೆ ಶಾಲಾ ಪ್ರಶಸ್ತಿ ನೀಡಲಾಯಿತು.<ref>Deedes, W. F. (25 August 2007). "Princess Diana: An injured angel". The Telegraph. Archived from the original on 31 July 2017. Retrieved 16 October 2023.</ref>
ಡಯಾನಾ ಅವರು ಹದಿನಾರು ವರ್ಷದ ವಯಸ್ಸಿನಲ್ಲಿ ಶಾಲೆಯನ್ನು ತೊರೆದರು. ಅವರ ಸಹೋದರ ಚಾರ್ಲ್ಸ್ ಅವರ ನೆನಪಿನ ಪ್ರಕಾರ,<ref>Coward, Rosalind (2007). Diana: The Portrait. Andrews McMeel Publishing. p. 64. ISBN 978-0740769559.</ref> ಆ ಸಮಯದವರೆಗೆ ಡಯಾನಾ ಅವರು ಸಾಕಷ್ಟು ಸಂಕೋಚ ಸ್ವಭಾವದವರಾಗಿದ್ದರು. ಆದರೆ ಅವರು ಸಂಗೀತದಲ್ಲಿ ಉತ್ತಮ ಪ್ರತಿಭೆಯನ್ನು ಹೊಂದಿದ್ದು, ನಿಪುಣ ಪಿಯಾನೋ ವಾದಕಿಯಾಗಿದ್ದರು. ಅವರು ಈಜು ಮತ್ತು ಡೈವಿಂಗ್ನಲ್ಲಿ ಉತ್ತಮ ಸಾಮರ್ಥ್ಯ ತೋರಿಸಿದ್ದರು ಹಾಗೂ ಬ್ಯಾಲೆ ಮತ್ತು ಟ್ಯಾಪ್ ನೃತ್ಯವನ್ನೂ ಕಲಿತಿದ್ದರು.<ref>Major Jeremy Whitaker, eccentric soldier who served as ADC in Nigeria and Malaysia before establishing himself as an in-demand photographer – obituary". The Telegraph. 5 December 2019. Archived from the original on 6 July 2022. Retrieved 6 July 2022.</ref>
1970ರ ದಶಕದ ಮಧ್ಯಭಾಗದಲ್ಲಿ, ಡಯಾನಾ ಅವರು ಕೆಂಟ್ನ ಡಾರ್ಟ್ಫೋರ್ಡ್ ಸಮೀಪದಲ್ಲಿರುವ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರವಾದ ಡಾರೆಂಥ್ ಪಾರ್ಕ್ ಆಸ್ಪತ್ರೆಯಲ್ಲಿ ಸ್ವಯಂಸೇವಾ ಕಾರ್ಯವನ್ನು ನಿರ್ವಹಿಸಿದರು.
1978ರಲ್ಲಿ, ಹ್ಯಾಂಪ್ಶೈರ್ನಲ್ಲಿ ಫಿಲಿಪ್ಪಾ ಮತ್ತು ಜೆರೆಮಿ ವಿಟೇಕರ್ ಅವರ ಕುಟುಂಬದಲ್ಲಿ ಅವರು ಮೂರು ತಿಂಗಳುಗಳ ಕಾಲ ಶಿಶುಪಾಲಕಿಯಾಗಿ (nanny) ಕೆಲಸ ಮಾಡಿದರು. ನಂತರ ಸ್ವಿಟ್ಜರ್ಲೆಂಡ್ನ ರೂಮಾಂಟ್ನಲ್ಲಿರುವ ಇನ್ಸ್ಟಿಟ್ಯೂಟ್ ಆಲ್ಪಿನ್ ವಿಡೆಮಾನೆಟ್ ಎಂಬ ಉನ್ನತ ತರಬೇತಿ ನೀಡುವ ಅಂತಿಮ ಶಿಕ್ಷಣ ಸಂಸ್ಥೆಯಲ್ಲಿ ಒಂದು ಅವಧಿಗೆ ಅಧ್ಯಯನ ಮಾಡಿದರು. 1978ರ ಈಸ್ಟರ್ ಅವಧಿಯ ನಂತರ ಆ ಶಿಕ್ಷಣವನ್ನು ಮುಗಿಸಿ ಅವರು ಅಲ್ಲಿಂದ ಹೊರಬಂದರು.
ಆ ಬಳಿಕ ಡಯಾನಾ ಅವರು ಲಂಡನ್ಗೆ ಮರಳಿದರು. ಅಲ್ಲಿ ತಮ್ಮ ತಾಯಿಯ ಫ್ಲ್ಯಾಟ್ನಲ್ಲಿ ಶಾಲೆಯ ಇಬ್ಬರು ಸ್ನೇಹಿತರೊಂದಿಗೆ ವಾಸಿಸುತ್ತಿದ್ದರು. ಲಂಡನ್ನಲ್ಲಿ ಅವರು ಉನ್ನತ ಮಟ್ಟದ ಅಡುಗೆ ತರಬೇತಿ ಕೋರ್ಸ್ಗೆ ಹಾಜರಾದರು ಮತ್ತು ಕಡಿಮೆ ವೇತನದ ಹಲವು ಕೆಲಸಗಳನ್ನು ಮಾಡಿದರು. ಯುವಕರಿಗೆ ನೃತ್ಯ ಕಲಿಸುವ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಸ್ಕೀಯಿಂಗ್ ಅಪಘಾತಕ್ಕೊಳಗಾಗಿ ಮೂರು ತಿಂಗಳು ಕೆಲಸದಿಂದ ದೂರವಿರಬೇಕಾಯಿತು.<ref>Meet The Woman Who Hired Princess Diana As A Nanny Before She Married Charles. Inside Edition. 19 May 2017. Archived from the original on 13 May 2025. Retrieved 16 June 2024 – via YouTube</ref>
ನಂತರ ಅವರು ಪ್ರೀ-ಸ್ಕೂಲ್ ಮಕ್ಕಳ ಆಟದ ಗುಂಪಿನಲ್ಲಿ ಸಹಾಯಕಿಯಾಗಿ ಕೆಲಸ ಪಡೆದರು. ತಮ್ಮ ಸಹೋದರಿ ಸಾರಾ ಮತ್ತು ಅವರ ಕೆಲವು ಸ್ನೇಹಿತರ ಮನೆಗಳಲ್ಲಿ ಸ್ವಚ್ಛತಾ ಕೆಲಸವನ್ನೂ ಮಾಡಿದರು. ಅಲ್ಲದೆ, ವಿವಿಧ ಸಮಾರಂಭಗಳಲ್ಲಿ ಆತಿಥ್ಯ ವಹಿಸುವ ಕೆಲಸವನ್ನೂ ನಿರ್ವಹಿಸಿದರು.
ಡಯಾನಾ ಅವರು ಲಂಡನ್ನಲ್ಲಿ ವಾಸಿಸುತ್ತಿದ್ದ ಅಮೆರಿಕನ್ ಕುಟುಂಬವಾದ ರಾಬರ್ಟ್ಸನ್ ಕುಟುಂಬದ ಬಳಿ ಶಿಶುಪಾಲಕಿಯಾಗಿ ಕೆಲವು ಕಾಲ ಕೆಲಸ ಮಾಡಿದರು. ನಂತರ ಪಿಮ್ಲಿಕೋದಲ್ಲಿರುವ ಯಂಗ್ ಇಂಗ್ಲೆಂಡ್ ಶಾಲೆಯಲ್ಲಿ ನರ್ಸರಿ ಶಿಕ್ಷಕಿಯ ಸಹಾಯಕಿಯಾಗಿ ಕೆಲಸ ಮಾಡಿದರು.
1979ರ ಜುಲೈನಲ್ಲಿ, ಡಯಾನಾ ಅವರ 18ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಅವರ ತಾಯಿ ಅರ್ಲ್ಸ್ ಕೋರ್ಟ್ನ ಕೋಲ್ಹೆರ್ನ್ ಕೋರ್ಟ್ ಎಂಬ ಸ್ಥಳದಲ್ಲಿ ಅವರಿಗೆ ಒಂದು ಫ್ಲ್ಯಾಟ್ ಖರೀದಿಸಿದರು. ಡಯಾನಾ ಅವರು ಮೂವರು ಫ್ಲ್ಯಾಟ್ ಸಹವಾಸಿಗಳೊಂದಿಗೆ 1981ರ ಫೆಬ್ರವರಿ 25ರವರೆಗೆ ಅಲ್ಲಿ ವಾಸಿಸಿದರು.
=ವೈಯಕ್ತಿಕ ಜೀವನ=
ಡಯಾನಾ ಅವರು ಮೊದಲ ಬಾರಿಗೆ ವೇಲ್ಸ್ನ ರಾಜಕುಮಾರ ಚಾರ್ಲ್ಸ್ ಅವರನ್ನು 1977ರ ನವೆಂಬರ್ನಲ್ಲಿ ಭೇಟಿಯಾದರು. ಆ ಸಮಯದಲ್ಲಿ ಡಯಾನಾ ಅವರಿಗೆ 16 ವರ್ಷ ವಯಸ್ಸಾಗಿತ್ತು. ಚಾರ್ಲ್ಸ್ ಅವರು ರಾಣಿ ಎಲಿಜಬೆತ್ ದ್ವಿತೀಯರ ಹಿರಿಯ ಪುತ್ರ ಮತ್ತು ಸಿಂಹಾಸನದ ಉತ್ತರಾಧಿಕಾರಿಯಾಗಿದ್ದರು. ಆಗ ಅವರಿಗೆ 29 ವರ್ಷ ವಯಸ್ಸಾಗಿದ್ದು, ಅವರು ಡಯಾನಾ ಅವರ ಹಿರಿಯ ಸಹೋದರಿ ಸಾರಾ ಅವರೊಂದಿಗೆ ಪ್ರಣಯ ಸಂಬಂಧದಲ್ಲಿದ್ದರು.
1980ರ ಬೇಸಿಗೆಯಲ್ಲಿ ನಡೆದ ಒಂದು ಗ್ರಾಮೀಣ ವಾರಾಂತ್ಯದ ಸಮಾರಂಭದಲ್ಲಿ ಚಾರ್ಲ್ಸ್ ಮತ್ತು ಡಯಾನಾ ಅತಿಥಿಗಳಾಗಿ ಭಾಗವಹಿಸಿದರು. ಆ ಸಂದರ್ಭದಲ್ಲಿ ಚಾರ್ಲ್ಸ್ ಅವರು ಭವಿಷ್ಯದ ವಧುವಾಗಿ ಡಯಾನಾ ಅವರ ಬಗ್ಗೆ ಗಂಭೀರ ಆಸಕ್ತಿ ತೋರಿಸಲು ಪ್ರಾರಂಭಿಸಿದರು.
ನಂತರ ಚಾರ್ಲ್ಸ್ ಅವರು ಡಯಾನಾ ಅವರನ್ನು **ರಾಯಲ್ ಯಾಟ್ ಬ್ರಿಟಾನಿಯಾ** ಹಡಗಿನಲ್ಲಿ ಕೋವ್ಸ್ಗೆ ನಡೆದ ನೌಕಾಯಾನ ವಾರಾಂತ್ಯಕ್ಕೆ ಆಹ್ವಾನಿಸಿದರು. ಇದರ ನಂತರ, ತಮ್ಮ ಕುಟುಂಬವನ್ನು ಭೇಟಿ ಮಾಡಲು ಸ್ಕಾಟ್ಲೆಂಡ್ನ ರಾಜಮನೆತನದ ನಿವಾಸವಾದ **ಬಾಲ್ಮೊರಲ್ ಕೋಟೆಗೆ** ಅವರನ್ನು ಆಹ್ವಾನಿಸಿದರು.
ಡಯಾನಾ ಅವರನ್ನು ರಾಣಿ ಎಲಿಜಬೆತ್ ದ್ವಿತೀಯರು, ಕ್ವೀನ್ ಮದರ್ ಮತ್ತು ಎಡಿನ್ಬರ್ಗ್ನ ಡ್ಯೂಕ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಚಾರ್ಲ್ಸ್ ಅವರು ಲಂಡನ್ನಲ್ಲಿ ಡಯಾನಾ ಅವರೊಂದಿಗೆ ಪ್ರಣಯ ಸಂಬಂಧವನ್ನು ಮುಂದುವರಿಸಿದರು.
1981ರ ಫೆಬ್ರವರಿ 6ರಂದು ವಿಂಡ್ಸರ್ ಕೋಟೆಯಲ್ಲಿ ಚಾರ್ಲ್ಸ್ ಅವರು ಡಯಾನಾ ಅವರಿಗೆ ವಿವಾಹ ಪ್ರಸ್ತಾಪ ಮಾಡಿದರು. ಡಯಾನಾ ಅವರು ಅದನ್ನು ಒಪ್ಪಿಕೊಂಡರು. ಆದರೆ ಅವರ ನಿಶ್ಚಿತಾರ್ಥದ ವಿಷಯವನ್ನು ಸುಮಾರು ಎರಡೂವರೆ ವಾರಗಳ ಕಾಲ ರಹಸ್ಯವಾಗಿಡಲಾಯಿತು.
=ನಿಶ್ಚಿತಾರ್ಥ ಮತ್ತು ವಿವಾಹ=
ಅವರ ನಿಶ್ಚಿತಾರ್ಥವು 1981ರ ಫೆಬ್ರವರಿ 24ರಂದು ಅಧಿಕೃತವಾಗಿ ಘೋಷಿಸಲಾಯಿತು. ಡಯಾನಾ ಅವರು ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಸ್ವತಃ ಆಯ್ಕೆ ಮಾಡಿಕೊಂಡರು.<ref>"International Special Report: Princess Diana, 1961–1997". The Washington Post. 30 January 1999. Archived from the original on 19 August 2000. Retrieved 13 October 2008.</ref>
ನಿಶ್ಚಿತಾರ್ಥದ ನಂತರ, ಅವರು ನರ್ಸರಿ ಶಿಕ್ಷಕಿಯ ಸಹಾಯಕಿಯಾಗಿ ಮಾಡುತ್ತಿದ್ದ ಕೆಲಸವನ್ನು ತೊರೆದರು ಮತ್ತು ತಾತ್ಕಾಲಿಕವಾಗಿ ರಾಣಿ ಮದರ್ ಅವರ ನಿವಾಸವಾದ ಕ್ಲಾರೆನ್ಸ್ ಹೌಸ್ ನಲ್ಲಿ ವಾಸಿಸಿದರು. ನಂತರ ವಿವಾಹದವರೆಗೆ ಅವರು ಬಕಿಂಗ್ಹ್ಯಾಮ್ ಅರಮನೆ ಯಲ್ಲಿ ನೆಲೆಸಿದರು. ಜೀವನಚರಿತ್ರೆಗಾರ್ತಿ ಇಂಗ್ರಿಡ್ ಸೀವರ್ಡ್ ಅವರ ಪ್ರಕಾರ, ಅಲ್ಲಿ ಡಯಾನಾ ಅವರ ಜೀವನವು "ಅತ್ಯಂತ ಏಕಾಂಗಿ"ಯಾಗಿತ್ತು.<ref>It was love at first sight between British people and Lady Diana". The Leader Post. London. AP. 15 July 1981. Archived from the original on 17 April 2021. Retrieved 23 July 2013</ref>
300 ವರ್ಷಗಳಿಗಿಂತಲೂ ಹೆಚ್ಚು ಸಮಯದ ನಂತರ, ಡಯಾನಾ ಅವರು ಸಿಂಹಾಸನದ ನೇರ ಉತ್ತರಾಧಿಕಾರಿಯನ್ನು ವಿವಾಹವಾದ ಮೊದಲ ಇಂಗ್ಲಿಷ್ ಮಹಿಳೆಯಾಗಿದ್ದರು. ಇದಕ್ಕೂ ಮೊದಲು ಇಂತಹ ವಿವಾಹ ನಡೆದಿದ್ದು ಆನ್ ಹೈಡ್ ಅವರು ಯಾರ್ಕ್ ಮತ್ತು ಆಲ್ಬನಿ ಡ್ಯೂಕ್ ಜೇಮ್ಸ್ ಅವರನ್ನು (ನಂತರದಲ್ಲಿ ಜೇಮ್ಸ್ ಏಳನೇ ಮತ್ತು ಎರಡನೇ ರಾಜರಾದರು) ವಿವಾಹವಾದಾಗಿತ್ತು.<ref>Dockterman, Eliana; Haynes, Suyin (15 November 2020). "The True Story Behind The Crown's Prince Charles, Princess Diana and Camilla Parker Bowles Love Triangle". Time. Archived from the original on 3 June 2023. Retrieved 17 November 2020.</ref>
ಡಯಾನಾ ಅವರು ನಿಶ್ಚಿತಾರ್ಥಕ್ಕೂ ಮೊದಲು ವೇತನ ಪಡೆಯುವ ಉದ್ಯೋಗದಲ್ಲಿದ್ದ ಮೊದಲ ರಾಜಮನೆತನದ ವಧುವಾಗಿಯೂ ಗುರುತಿಸಲ್ಪಟ್ಟರು.<ref>Burchfield, Rachel (17 April 2024). "Diana Spencer, then 19, started sobbing in the ladies' room as she asked Princess Grace of Monaco for advice about marrying royalty". Marie Claire. Archived from the original on 23 May 2026.</ref>
ಚಾರ್ಲ್ಸ್ ಅವರೊಂದಿಗೆ ಡಯಾನಾ ಅವರ ಮೊದಲ ಸಾರ್ವಜನಿಕ ಕಾಣಿಕೆ 1981ರ ಮಾರ್ಚ್ನಲ್ಲಿ ಗೋಲ್ಡ್ಸ್ಮಿತ್ಸ್ ಹಾಲ್ ನಲ್ಲಿ ನಡೆದ ಒಂದು ದತ್ತಿ ಸಮಾರಂಭದಲ್ಲಿ ನಡೆಯಿತು. ಅಲ್ಲಿ ಅವರನ್ನು ಮೊನಾಕೊದ ರಾಜಕುಮಾರಿ ಗ್ರೇಸ್ ಅವರಿಗೆ ಪರಿಚಯಿಸಲಾಯಿತು.<ref>Vickers, Hugo (1994). Royal Orders. Boxtree. p. 147. ISBN 9781852835101.</ref>
ಡಯಾನಾ ಅವರು 20ನೇ ವಯಸ್ಸಿನಲ್ಲಿ, 32 ವರ್ಷದ ಚಾರ್ಲ್ಸ್ ಅವರನ್ನು 1981ರ ಜುಲೈ 29ರಂದು ವಿವಾಹವಾದಾಗ ವೇಲ್ಸ್ನ ರಾಜಕುಮಾರಿ (Princess of Wales) ಆದರು. ಈ ವಿವಾಹವು ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ನಲ್ಲಿ ನಡೆಯಿತು. ಸಾಮಾನ್ಯವಾಗಿ ರಾಜಮನೆತನದ ವಿವಾಹಗಳಿಗೆ ಬಳಸಲಾಗುತ್ತಿದ್ದ ವೆಸ್ಟ್ಮಿನಿಸ್ಟರ್ ಅಬ್ಬಿಗಿಂತ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ನಲ್ಲಿ ಹೆಚ್ಚು ಆಸನ ವ್ಯವಸ್ಥೆ ಇದ್ದ ಕಾರಣ ಅದನ್ನು ಆಯ್ಕೆ ಮಾಡಲಾಗಿತ್ತು.
ಈ ವಿವಾಹವನ್ನು ವ್ಯಾಪಕವಾಗಿ "ಕಾಲ್ಪನಿಕ ಕಥೆಯಂತಿರುವ ವಿವಾಹ" (fairytale wedding) ಎಂದು ವರ್ಣಿಸಲಾಯಿತು. ವಿಶ್ವದಾದ್ಯಂತ ಸುಮಾರು 75 ಕೋಟಿ ಜನರು ದೂರದರ್ಶನದಲ್ಲಿ ಈ ಸಮಾರಂಭವನ್ನು ವೀಕ್ಷಿಸಿದರು. ಅಲ್ಲದೆ, ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ದಂಪತಿಯನ್ನು ಕಣ್ತುಂಬಿಕೊಳ್ಳಲು ಸುಮಾರು 6 ಲಕ್ಷ ಜನರು ಬೀದಿಗಳಲ್ಲಿ ಸೇರಿದ್ದರು.
ವಿವಾಹದ ಸಂದರ್ಭದಲ್ಲಿ, ಬಲಿಪೀಠದ ಬಳಿ ಡಯಾನಾ ಅವರು ಚಾರ್ಲ್ಸ್ ಅವರ ಮೊದಲ ಎರಡು ಹೆಸರುಗಳ ಕ್ರಮವನ್ನು ತಪ್ಪಾಗಿ ಬದಲಾಯಿಸಿ, "ಫಿಲಿಪ್ ಚಾರ್ಲ್ಸ್ ಆರ್ಥರ್ ಜಾರ್ಜ್" ಎಂದು ಉಚ್ಚರಿಸಿದರು. ಇದಲ್ಲದೆ, ಸಾಂಪ್ರದಾಯಿಕ ವಿವಾಹ ಪ್ರತಿಜ್ಞೆಯಲ್ಲಿದ್ದ "ನಾನು ನಿಮ್ಮ ಮಾತನ್ನು ಪಾಲಿಸುತ್ತೇನೆ ಎಂಬ ವಾಕ್ಯವನ್ನು ಅವರು ಹೇಳಲಿಲ್ಲ. ಈ ಸಾಂಪ್ರದಾಯಿಕ ಪ್ರತಿಜ್ಞೆಯನ್ನು ದಂಪತಿಯ ಮನವಿಯ ಮೇರೆಗೆ ತೆಗೆದುಹಾಕಲಾಗಿತ್ತು ಮತ್ತು ಆ ಸಮಯದಲ್ಲಿ ಇದು ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಡಯಾನಾ ಅವರು ಸುಮಾರು 9,000 ಪೌಂಡ್ ಮೌಲ್ಯದ ವಿವಾಹದ ಉಡುಪನ್ನು ಧರಿಸಿದ್ದರು (2025ರ ಮೌಲ್ಯಕ್ಕೆ ಸಮಾನವಾಗಿ ಸುಮಾರು 34,696 ಪೌಂಡ್ಗಳು). ಆ ಉಡುಪಿಗೆ ಸುಮಾರು 25 ಅಡಿ (7.62 ಮೀಟರ್) ಉದ್ದದ ಹಿಂಬದಿ ಬಟ್ಟೆಯ ಅಂಚು (train) ಇತ್ತು.
ವಿವಾಹದ ಕೆಲವೇ ವರ್ಷಗಳ ನಂತರ, ರಾಣಿ ಎಲಿಜಬೆತ್ ದ್ವಿತೀಯರು ಡಯಾನಾ ಅವರಿಗೆ ರಾಜಮನೆತನದ ಸದಸ್ಯತ್ವದ ಸಂಕೇತವಾಗಿ ಹಲವು ಗೌರವಗಳನ್ನು ನೀಡಿದರು. ಅವುಗಳಲ್ಲಿ ರಾಣಿ ಮೇರಿಯ ಲವರ್ಸ್ ನಾಟ್ ಟಿಯಾರಾ ವನ್ನು ಧರಿಸಲು ನೀಡಿದ್ದು ಹಾಗೂ ರಾಯಲ್ ಫ್ಯಾಮಿಲಿ ಆರ್ಡರ್ ಆಫ್ ಎಲಿಜಬೆತ್ II ಗೌರವದ ಬ್ಯಾಡ್ಜ್ ನೀಡಿದ್ದು ಸೇರಿವೆ.
=ಮಕ್ಕಳು=
ಈ ದಂಪತಿಯು ಕೆನ್ಸಿಂಗ್ಟನ್ ಅರಮನೆ ಮತ್ತು ಟೆಟ್ಬರಿ ಬಳಿಯ ಹೈಗ್ರೋವ್ ಹೌಸ್ನಲ್ಲಿ ನಿವಾಸಗಳನ್ನು ಹೊಂದಿದ್ದರು. 1981 ರ ನವೆಂಬರ್ 5 ರಂದು, ಡಯಾನಾ ಅವರ ಗರ್ಭಧಾರಣೆಯ ಸುದ್ದಿಯನ್ನು ಪ್ರಕಟಿಸಲಾಯಿತು. ಜನವರಿ 1982 ರಲ್ಲಿ—ಗರ್ಭಧಾರಣೆಯ 12 ನೇ ವಾರದಲ್ಲಿ—ಡಯಾನಾ ಸ್ಯಾಂಡ್ರಿಂಗ್ಹ್ಯಾಮ್ನಲ್ಲಿ ಮೆಟ್ಟಿಲುಗಳಿಂದ ಕೆಳಗೆ ಬಿದ್ದರು, ಇದರಿಂದ ಅವರಿಗೆ ಕೆಲವು ರಕ್ತಗಾಯಗಳಾದವು. ಲಂಡನ್ನಿಂದ ರಾಜಮನೆತನದ ಸ್ತ್ರೀರೋಗ ತಜ್ಞ ಜಾರ್ಜ್ ಪಿಂಕರ್ ಅವರನ್ನು ಕರೆಸಲಾಯಿತು; ಭ್ರೂಣಕ್ಕೆ ಯಾವುದೇ ಗಾಯವಾಗಿರಲಿಲ್ಲ. ತಾನು "ಬಹಳ ಅಸಮರ್ಥಳು" ಎಂದು ಭಾವಿಸಿದ್ದರಿಂದ ಉದ್ದೇಶಪೂರ್ವಕವಾಗಿಯೇ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾಗಿ ಡಯಾನಾ ನಂತರ ಒಪ್ಪಿಕೊಂಡರು. 21 ಜೂನ್ 1982 ರಂದು, ಅವರು ದಂಪತಿಯ ಮೊದಲ ಮಗ ಪ್ರಿನ್ಸ್ ವಿಲಿಯಂಗೆ ಜನ್ಮ ನೀಡಿದರು. ತರುವಾಯ ಅವರು ತಮ್ಮ ಮೊದಲ ಗರ್ಭಧಾರಣೆಯ ನಂತರ ಹೆರಿಗೆಯ ನಂತರದ ಖಿನ್ನತೆಯಿಂದ (postpartum depression) ಬಳಲುತ್ತಿದ್ದರು. ಮಾಧ್ಯಮಗಳ ಕೆಲವು ಟೀಕೆಗಳ ನಡುವೆಯೂ, ಅವರು ಇನ್ನೂ ಮಗುವಾಗಿದ್ದ ವಿಲಿಯಂನನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನ ತಮ್ಮ ಮೊದಲ ಪ್ರಮುಖ ಪ್ರವಾಸಗಳಿಗೆ ಕರೆದೊಯ್ಯಲು ನಿರ್ಧರಿಸಿದರು, ಮತ್ತು ಈ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಶಂಸಿಸಲಾಯಿತು. ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಮ್ ಫ್ರೇಸರ್ ಸಲಹೆ ನೀಡುವವರೆಗೆ ತಮಗೆ ಪ್ರಾರಂಭದಲ್ಲಿ ವಿಲಿಯಂನನ್ನು ಕರೆದೊಯ್ಯುವ ಉದ್ದೇಶವಿರಲಿಲ್ಲ ಎಂದು ಡಯಾನಾ ಸ್ವತಃ ಒಪ್ಪಿಕೊಂಡಿದ್ದರು.
ಎರಡನೇ ಮಗ ಹ್ಯಾರಿ, 15 ಸೆಪ್ಟೆಂಬರ್ 1984 ರಂದು ಜನಿಸಿದನು. ಹ್ಯಾರಿಯ ಗರ್ಭಧಾರಣೆಯ ಸಮಯದಲ್ಲಿ ತಾವು ಮತ್ತು ಚಾರ್ಲ್ಸ್ ಅತ್ಯಂತ ನಿಕಟವಾಗಿದ್ದೆವು ಎಂದು ಡಯಾನಾ ಹೇಳಿದರು. ತಮ್ಮ ಎರಡನೇ ಮಗು ಗಂಡು ಮಗು ಎಂಬುದು ಅವರಿಗೆ ತಿಳಿದಿತ್ತು, ಆದರೆ ಅವರು ಈ ವಿಷಯವನ್ನು ಹೆಣ್ಣು ಮಗುವನ್ನು ಬಯಸಿದ್ದ ಚಾರ್ಲ್ಸ್ ಸೇರಿದಂತೆ ಬೇ ಯಾರೊಂದಿಗೂ ಹಂಚಿಕೊಳ್ಳಲಿಲ್ಲ.
ಡಯಾನಾ ತಮ್ಮ ಗಂಡುಮಕ್ಕಳಿಗೆ ರಾಜಮನೆತನದ ಮಕ್ಕಳಿಗೆ ಸಾಮಾನ್ಯವಾಗಿ ಸಿಗುವುದಕ್ಕಿಂತ ವಿಶಾಲವಾದ ಅನುಭವಗಳನ್ನು ನೀಡಿದರು. ಅವರು ಚಾರ್ಲ್ಸ್ ಅಥವಾ ರಾಜಮನೆತನಕ್ಕೆ ಅಪರೂಪವಾಗಿ ತಲೆಬಾಗುತ್ತಿದ್ದರು, ಮತ್ತು ಮಕ್ಕಳ ವಿಷಯಕ್ಕೆ ಬಂದಾಗ ಆಗಾಗ್ಗೆ ಪಟ್ಟುಹಿಡಿಯುತ್ತಿದ್ದರು. ಅವರು ಮಕ್ಕಳ ಮೊದಲ ಹೆಸರುಗಳನ್ನು ಆಯ್ಕೆ ಮಾಡಿದರು, ರಾಜಮನೆತನದ ದಾದಿಯನ್ನು (nanny) ವಜಾಗೊಳಿಸಿ ತಮ್ಮದೇ ಆಯ್ಕೆಯ ದಾದಿಯನ್ನು ನೇಮಿಸಿಕೊಂಡರು, ಅವರ ಶಾಲೆಗಳು ಮತ್ತು ಉಡುಪುಗಳನ್ನು ಆಯ್ಕೆ ಮಾಡಿದರು, ಅವರ ವಿಹಾರಗಳನ್ನು ಯೋಜಿಸಿದರು, ಮತ್ತು ತಮ್ಮ ವೇಳಾಪಟ್ಟಿ ಅನುಮತಿಸಿದಾಗಲೆಲ್ಲಾ ಸ್ವತಃ ಶಾಲೆಗೆ ಕರೆದೊಯ್ಯುತ್ತಿದ್ದರು. ಅವರು ಮಕ್ಕಳ ವೇಳಾಪಟ್ಟಿಗೆ ಅನುಗುಣವಾಗಿ ತಮ್ಮ ಸಾರ್ವಜನಿಕ ಕರ್ತವ್ಯಗಳನ್ನು ಸಂಘಟಿಸುತ್ತಿದ್ದರು. ಡಯಾನಾ ಅವರು ಹ್ಯಾರಿಯನ್ನು "ನನ್ನಂತೆಯೇ ಕಿಡಿಗೇಡಿ" ಎಂದು ಬಣ್ಣಿಸಿದ್ದರು, ಮತ್ತು ವಿಲಿಯಂನನ್ನು "ನನ್ನ ಚಿಕ್ಕ ಜಾಣ ಮುದುಕ" ಎಂದು ಕರೆದಿದ್ದರು, ಹಾಗೂ ವಿಲಿಯಂನ ಹದಿಹರೆಯದ ಆರಂಭದಲ್ಲೇ ಆತನನ್ನು ತಮ್ಮ ಆಪ್ತ ಸಲಹೆಗಾರನಾಗಿ ನಂಬಲು ಪ್ರಾರಂಭಿಸಿದರು ಎಂದು ವರದಿಯಾಗಿದೆ.
=ಸಮಸ್ಯೆಗಳು ಮತ್ತು ವಿಚ್ಛೇದನ=
ಮದುವೆಯಾಗಿ ಐದು ವರ್ಷಗಳ ನಂತರ, ದಂಪತಿಗಳ ನಡುವಿನ ಹೊಂದಾಣಿಕೆಯಿಲ್ಲದಿರುವುದು ಮತ್ತು ವಯಸ್ಸಿನ ವ್ಯತ್ಯಾಸವು ಎದ್ದು ಕಾಣತೊಡಗಿತು ಹಾಗೂ ದಾಂಪತ್ಯಕ್ಕೆ ಹಾನಿ ಉಂಟುಮಾಡಿತು. 1986 ರಲ್ಲಿ, ಡಯಾನಾ ಅವರು ಕುಟುಂಬದ ಮಾಜಿ ಕುದುರೆ ಸವಾರಿ ತರಬೇತುದಾರ ಜೇಮ್ಸ್ ಹೆವಿಟ್ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರು. ಅದೇ ವರ್ಷದಲ್ಲಿ, ಚಾರ್ಲ್ಸ್ ತಮ್ಮ ಮಾಜಿ ಗೆಳತಿ ಕೆಮಿಲ್ಲಾ ಪಾರ್ಕರ್ ಬೌಲ್ಸ್ ಅವರೊಂದಿಗಿನ ಸಂಬಂಧವನ್ನು ಮತ್ತೆ ಮುಂದುವರಿಸಿದರು. ಹೆವಿಟ್ ಮತ್ತು ಹ್ಯಾರಿ ನಡುವಿನ ದೈಹಿಕ ಹೋಲಿಕೆಯನ್ನು ಆಧರಿಸಿ, ಹ್ಯಾರಿಯ ತಂದೆ ಚಾರ್ಲ್ಸ್ ಅಲ್ಲ, ಬದಲಿಗೆ ಹೆವಿಟ್ ಇರಬಹುದು ಎಂದು ಮಾಧ್ಯಮಗಳು ಊಹಾಪೋಹ ಹರಡಿದವು. ಆದರೆ ಹೆವಿಟ್ ಮತ್ತು ಇತರರು ಇದನ್ನು ನಿರಾಕರಿಸಿದ್ದಾರೆ. ಡಯಾನಾ ಮತ್ತು ಹೆವಿಟ್ ಭೇಟಿಯಾಗಿ ಪ್ರೇಮ ಸಂಬಂಧ ಪ್ರಾರಂಭಿಸುವ ಎರಡು ವರ್ಷಗಳ ಮುಂಚೆಯೇ ಹ್ಯಾರಿ ಜನಿಸಿದ್ದರು.
1987 ರ ವೇಳೆಗೆ, ದಾಂಪತ್ಯದಲ್ಲಿದ್ದ ಬಿರುಕುಗಳು ಸ್ಪಷ್ಟವಾಗಿ ಕಾಣತೊಡಗಿದವು. ದಂಪತಿಯ ಅಸಮಾಧಾನ ಮತ್ತು ಒಬ್ಬರನ್ನೊಬ್ಬರು ನಿರ್ಲಕ್ಷಿಸುವ ತಂಪಾದ ನಡವಳಿಕೆಯನ್ನು ಮಾಧ್ಯಮಗಳು ವರದಿ ಮಾಡಲು ಪ್ರಾರಂಭಿಸಿದವು. ಇಬ್ಬರೂ ಜೊತೆಯಲ್ಲಿದ್ದಾಗ ವ್ಯಕ್ತವಾಗುತ್ತಿದ್ದ ಅಸಮಾಧಾನವನ್ನು ಕಂಡು ಮಾಧ್ಯಮಗಳು ಅವರಿಗೆ "ದಿ ಗ್ಲಮ್ಸ್" (ವಿಷಾದಗ್ರಸ್ತರು) ಎಂದು ಹೆಸರಿಟ್ಟವು. 1989 ರಲ್ಲಿ, ಪಾರ್ಕರ್ ಬೌಲ್ಸ್ ಅವರ ಸಹೋದರಿ ಅನ್ನಾಬೆಲ್ ಎಲಿಯಟ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡಯಾನಾ ಭಾಗವಹಿಸಿದ್ದಾಗ, ಕೆಮಿಲ್ಲಾ ಮತ್ತು ಚಾರ್ಲ್ಸ್ ನಡುವಿನ ವೈವಾಹಿಕೇತರ ಸಂಬಂಧದ ಬಗ್ಗೆ ಕೆಮಿಲ್ಲಾ ಅವರನ್ನು ನೇರವಾಗಿ ಪ್ರಶ್ನಿಸಿದರು. ಈ ಅನೈತಿಕ ಸಂಬಂಧಗಳು ನಂತರ 1992 ರಲ್ಲಿ ಆಂಡ್ರ್ಯೂ ಮಾರ್ಟನ್ ಅವರ "ಡಯಾನಾ: ಹರ್ ಟ್ರೂ ಸ್ಟೋರಿ" ಎಂಬ ಪುಸ್ತಕದ ಪ್ರಕಟಣೆಯೊಂದಿಗೆ ಬಹಿರಂಗಗೊಂಡವು. ಡಯಾನಾ ಅವರ ಆತ್ಮಹತ್ಯೆಯ ಆಲೋಚನೆಗಳು ಮತ್ತು ತೀವ್ರ ಅಸಮಾಧಾನವನ್ನು ಬಹಿರಂಗಪಡಿಸಿದ ಈ ಪುಸ್ತಕವು ಮಾಧ್ಯಮಗಳಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. 1991 ರಲ್ಲಿ, ಜೇಮ್ಸ್ ಕೋಲ್ಟ್ಹರ್ಸ್ಟ್ ಅವರು ಡಯಾನಾ ಅವರೊಂದಿಗೆ ರಹಸ್ಯ ಸಂದರ್ಶನಗಳನ್ನು ನಡೆಸಿದ್ದರು, ಅದರಲ್ಲಿ ಅವರು ತಮ್ಮ ವೈವಾಹಿಕ ಸಮಸ್ಯೆಗಳು ಮತ್ತು ತೊಂದರೆಗಳ ಬಗ್ಗೆ ಮಾತನಾಡಿದ್ದರು. ಈ ರೆಕಾರ್ಡಿಂಗ್ಗಳನ್ನು ನಂತರ ಮಾರ್ಟನ್ ಅವರ ಪುಸ್ತಕಕ್ಕೆ ಮೂಲವಾಗಿ ಬಳಸಿಕೊಳ್ಳಲಾಯಿತು. ಡಯಾನಾ ಅವರ ಜೀವಿತಾವಧಿಯಲ್ಲಿ, ಡಯಾನಾ ಮತ್ತು ಮಾರ್ಟನ್ ಇಬ್ಬರೂ ಪುಸ್ತಕ ಬರೆಯುವ ಪ್ರಕ್ರಿಯೆಯಲ್ಲಿ ಅವರ ನೇರ ಭಾಗವಹಿಸುವಿಕೆಯನ್ನು ನಿರಾಕರಿಸಿದ್ದರು ಹಾಗೂ ಕುಟುಂಬ ಮತ್ತು ಸ್ನೇಹಿತರೇ ಪುಸ್ತಕದ ಮುಖ್ಯ ಮೂಲ ಎಂದು ಪ್ರತಿಪಾದಿಸಿದ್ದರು; ಆದರೆ, ಆಕೆಯ ಮರಣದ ನಂತರ, ಮಾರ್ಟನ್ ಪುಸ್ತಕದ ನವೀಕರಿಸಿದ ಆವೃತ್ತಿಯಾದ "ಡಯಾನಾ: ಹರ್ ಟ್ರೂ ಸ್ಟೋರಿ ಇನ್ ಹರ್ ಓನ್ ವರ್ಡ್ಸ್" ನಲ್ಲಿ ಈ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸುವಲ್ಲಿ ಡಯಾನಾ ಅವರ ಪಾತ್ರವಿತ್ತು ಎಂಬುದನ್ನು ಒಪ್ಪಿಕೊಂಡರು.
ಮಹಾರಾಣಿ (ಕ್ವೀನ್) ಮತ್ತು ಪ್ರಿನ್ಸ್ ಫಿಲಿಪ್ ಅವರು ಚಾರ್ಲ್ಸ್ ಮತ್ತು ಡಯಾನಾ ನಡುವೆ ಸಭೆಯನ್ನು ಏರ್ಪಡಿಸಿ, ದಂಪತಿಗಳನ್ನು ಒಂದಾಗಿಸಲು ಪ್ರಯತ್ನಿಸಿದರಾದರೂ ಅದು ಯಶಸ್ವಿಯಾಗಲಿಲ್ಲ. ಫಿಲಿಪ್ ಅವರು ಡಯಾನಾಗೆ ಪತ್ರ ಬರೆದು, ಆಕೆ ಮತ್ತು ಚಾರ್ಲ್ಸ್ ಇಬ್ಬರ ವೈವಾಹಿಕೇತರ ಸಂಬಂಧಗಳ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು; ಪರಸ್ಪರರ ನಡವಳಿಕೆಯನ್ನು ಎದುರಾಳಿಯ ಕೋನದಿಂದ ಪರಿಶೀಲಿಸುವಂತೆ ಅವರು ಕೇಳಿಕೊಂಡರು. ಡಯಾನಾಗೆ ಈ ಪತ್ರಗಳನ್ನು ಎದುರಿಸುವುದು ಕಷ್ಟಕರವಾಗಿತ್ತು, ಆದರೆ ಅವರು ಒಳ್ಳೆಯ ಉದ್ದೇಶದಿಂದಲೇ ಮಾತನಾಡುತ್ತಿದ್ದಾರೆ ಎಂಬುದನ್ನು ಆಕೆ ಗೌರವಿಸಿದರು. ಡಯಾನಾ ಅವರ ಆಪ್ತ ಸ್ನೇಹಿತೆ ಸಿಮೋನ್ ಸಿಮನ್ಸ್ ಸೇರಿದಂತೆ ಕೆಲವು ವ್ಯಕ್ತಿಗಳು ಡಯಾನಾ ಮತ್ತು ಫಿಲಿಪ್ ನಡುವೆ ಉದ್ವಿಗ್ನ ಸಂಬಂಧವಿತ್ತು ಎಂದು ಆರೋಪಿಸಿದರು; ಆದರೆ ಇತರ ವೀಕ್ಷಕರು ಅವರ ಪತ್ರಗಳು ಇಬ್ಬರ ನಡುವೆ ಯಾವುದೇ ಘರ್ಷಣೆಯ ಕುರುಹುಗಳನ್ನು ತೋರಿಸಿಲ್ಲ ಎಂದು ಹೇಳಿದರು. ಫಿಲಿಪ್ ನಂತರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ತಾವು ಡಯಾನಾರನ್ನು ಅಪಮಾನಿಸಿದ್ದೇನೆ ಎಂಬ ಆರೋಪಗಳನ್ನು ಸಾರ್ವಜನಿಕವಾಗಿ ನಿರಾಕರಿಸಿದರು.
1992 ಮತ್ತು 1993 ರ ಅವಧಿಯಲ್ಲಿ, ಸೋರಿಕೆಯಾದ ದೂರವಾಣಿ ಸಂಭಾಷಣೆಗಳ ಟೇಪ್ಗಳು ಚಾರ್ಲ್ಸ್ ಮತ್ತು ಡಯಾನಾ ಇಬ್ಬರ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಿದವು. ಡಯಾನಾ ಮತ್ತು ಜೇಮ್ಸ್ ಗಿಲ್ಬೆ ಅವರ ಟೇಪ್ ರೆಕಾರ್ಡಿಂಗ್ಗಳು ಆಗಸ್ಟ್ 1992 ರಲ್ಲಿ ಸಾರ್ವಜನಿಕಗೊಂಡವು, ಮತ್ತು ಅದರ ಸಂಭಾಷಣೆಗಳ ಬರಹ ರೂಪವನ್ನು ಅದೇ ತಿಂಗಳು ಪ್ರಕಟಿಸಲಾಯಿತು, ಇದನ್ನು "ಸ್ಕ್ವಿಡ್ಜಿಗೇಟ್" ಎಂದು ಕರೆಯಲಾಯಿತು. ಡಿಸೆಂಬರ್ 1992 ರಲ್ಲಿ, ಪ್ರಧಾನಿ ಜಾನ್ ಮೇಜರ್ ಅವರು 'ಹೌಸ್ ಆಫ್ ಕಾಮನ್ಸ್'ನಲ್ಲಿ ಈ ದಂಪತಿಗಳು "ಸೌಹಾರ್ದಯುತವಾಗಿ" ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು, ಮತ್ತು "ಮುಂದಿನ ದಿನಗಳಲ್ಲಿ ಪ್ರಿನ್ಸೆಸ್ ಆಫ್ ವೇಲ್ಸ್ ರಾಣಿಯಾಗಿ ಕಿರೀಟ ಧರಿಸಲು ಯಾವುದೇ ಅಭ್ಯಂತರವಿಲ್ಲ" ಎಂದು ಗಮನಿಸಿದರು. ಮರುವರ್ಷದ ಆರಂಭದಲ್ಲಿ, ಸೋರಿಕೆಯಾದ "ಟ್ಯಾಂಪೋನ್ಗೇಟ್" ಟೇಪ್ಗಳು—ಅದರಲ್ಲಿ ಚಾರ್ಲ್ಸ್ ಮತ್ತು ಪಾರ್ಕರ್ ಬೌಲ್ಸ್ ನಡುವಿನ ಆಪ್ತ ಸಂಭಾಷಣೆಗಳಿದ್ದವು—ಟ್ಯಾಬ್ಲಾಯ್ಡ್ಗಳಲ್ಲಿ ಪ್ರಕಟಗೊಂಡವು.
1992 ಮತ್ತು 1993 ರ ನಡುವೆ, ಡಯಾನಾ ತಮ್ಮ ಸಾರ್ವಜನಿಕ ಭಾಷಣದ ಧ್ವನಿಯನ್ನು ಸುಧಾರಿಸಿಕೊಳ್ಳಲು ಪೀಟರ್ ಸೆಟೆಲನ್ ಎಂಬ ವಾಯ್ಸ್ ಕೋಚ್ (ಧ್ವನಿ ತರಬೇತುದಾರ) ಅವರನ್ನು ನೇಮಿಸಿಕೊಂಡರು. 1992 ರಲ್ಲಿ ಸೆಟೆಲನ್ ರೆಕಾರ್ಡ್ ಮಾಡಿದ ವೀಡಿಯೊ ಟೇಪ್ನಲ್ಲಿ, ಡಯಾನಾ ಅವರು 1984 ರಿಂದ 1986 ರವರೆಗೆ "ಈ ಪರಿಸರದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ತೀವ್ರವಾಗಿ ಪ್ರೀತಿಸುತ್ತಿದ್ದೆ" ಎಂದು ಹೇಳಿದ್ದರು. ಅವರು ಬ್ಯಾರಿ ಮನ್ನಾಕೀ ಅವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂದು ಭಾವಿಸಲಾಗಿದೆ. ಡಯಾನಾ ಅವರೊಂದಿಗಿನ ಅವರ ಸಂಬಂಧವು ಅನುಚಿತವಾಗಿದೆ ಎಂದು ಮ್ಯಾನೇಜರ್ಗಳು ನಿರ್ಧರಿಸಿದ ನಂತರ, 1986 ರಲ್ಲಿ ಮನ್ನಾಕೀ ಅವರನ್ನು ಡಿಪ್ಲೊಮ್ಯಾಟಿಕ್ ಪ್ರೊಟೆಕ್ಷನ್ ಸ್ಕ್ವಾಡ್ಗೆ ವರ್ಗಾಯಿಸಲಾಗಿತ್ತು. ತಮ್ಮಿಬ್ಬರ ನಡುವೆ ಪ್ರೇಮಸಂಬಂಧವಿದೆ ಎಂಬ ಶಂಕೆಯ ಮೇರೆಗೆ ಮನ್ನಾಕೀ ಅವರನ್ನು ತಮ್ಮ ಅಂಗರಕ್ಷಕ ಹುದ್ದೆಯಿಂದ "ಹೊರಹಾಕಲಾಯಿತು" ಎಂದು ಡಯಾನಾ ಆ ಟೇಪ್ನಲ್ಲಿ ಹೇಳಿದ್ದರು. ಪೆನ್ನಿ ಜೂನರ್ ತಮ್ಮ 1998 ರ ಪುಸ್ತಕದಲ್ಲಿ ಡಯಾನಾ ಅವರು ಮನ್ನಾಕೀ ಅವರೊಂದಿಗೆ ಪ್ರಣಯ ಸಂಬಂಧದಲ್ಲಿದ್ದರು ಎಂದು ಸಲಹೆ ನೀಡಿದ್ದರು. ಡಯಾನಾ ಅವರ ಸ್ನೇಹಿತರು ಈ ಪ್ರತಿಪಾದನೆಯನ್ನು ಹಾಸ್ಯಾಸ್ಪದ ಎಂದು ತಳ್ಳಿಹಾಕಿದರು. ನಂತರ ಬಿಡುಗಡೆಯಾದ ಟೇಪ್ಗಳಲ್ಲಿ, ಡಯಾನಾ ಆ "ವ್ಯಕ್ತಿ"ಯ ಬಗ್ಗೆ ತಮಗಿದ್ದ ಭಾವನೆಗಳ ಬಗ್ಗೆ ಮಾತನಾಡುತ್ತಾ, "ಇವೆಲ್ಲವನ್ನೂ ತೊರೆದು ಆತನೊಂದಿಗೆ ಹೊರಟು ಹೋಗಿ ಬದುಕಲು ನಾನು ಸಿದ್ಧಳಿದ್ದೆ" ಎಂದು ಹೇಳಿದ್ದರು. ಆತನೊಂದಿಗೆ ಯಾವುದೇ ಶಾರೀರಿಕ ಸಂಬಂಧವಿರಲಿಲ್ಲ ಎಂದು ನಿರಾಕರಿಸಿದರೂ, ಆತನನ್ನು "ತಮಗೆ ಸಿಕ್ಕ ಅತ್ಯಂತ ಶ್ರೇಷ್ಠ ಗೆಳೆಯ" ಎಂದು ಬಣ್ಣಿಸಿದ್ದರು. ಅವರು ತಮ್ಮ ಪತಿಯ ಬಗ್ಗೆಯೂ ಕಟುವಾಗಿ ಮಾತನಾಡುತ್ತಾ, "[ಅವರು] ಪ್ರತಿಯೊಂದು ಸಾಧ್ಯವಿರುವ ರೀತಿಯಲ್ಲೂ ನಾನು ಅಸಮರ್ಥಳು ಎಂದು ಭಾವಿಸುವಂತೆ ಮಾಡಿದರು, ನಾನು ಉಸಿರಾಡಲು ಮೇಲೆ ಬಂದಾಗಲೆಲ್ಲಾ ಅವರು ನನ್ನನ್ನು ಮತ್ತೆ ಕೆಳಗೆ ತಳ್ಳುತ್ತಿದ್ದರು" ಎಂದು ಹೇಳಿದ್ದರು.
ತಮ್ಮ ವೈವಾಹಿಕ ತೊಂದರೆಗಳಿಗೆ ಪಾರ್ಕರ್ ಬೌಲ್ಸ್ ಅವರೇ ಕಾರಣ ಎಂದು ಆರೋಪಿಸಿದರೂ, ಡಯಾನಾ ತಮ್ಮ ಪತಿ ಇತರ ಸಂಬಂಧಗಳಲ್ಲೂ ಭಾಗಿಯಾಗಿದ್ದಾರೆ ಎಂದು ನಂಬಲು ಪ್ರಾರಂಭಿಸಿದರು. ಅಕ್ಟೋಬರ್ 1993 ರಲ್ಲಿ ಡಯಾನಾ ತಮ್ಮ ಬಟ್ಲರ್ ಪೌಲ್ ಬರೆಲ್ ಅವರಿಗೆ ಪತ್ರ ಬರೆದು, ತಮ್ಮ ಪತಿ ಈಗ ತಮ್ಮ ವೈಯಕ್ತಿಕ ಸಹಾಯಕ ಟಿಗ್ಗಿ ಲೆಗ್ಗೆ-ಬೌರ್ಕೆ—ಅವರು ತಮ್ಮ ಗಂಡುಮಕ್ಕಳ ಮಾಜಿ ದಾದಿಯೂ ಆಗಿದ್ದರು—ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು "ಟಿಗ್ಗಿಯವರನ್ನು ಮದುವೆಯಾಗಲು ಹಾದಿ ಸುಗಮಗೊಳಿಸಲು" ತಮ್ಮನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ ಎಂದು ನಂಬಿರುವುದಾಗಿ ತಿಳಿಸಿದರು. ಮಕ್ಕಳು ಚಾರ್ಲ್ಸ್ ಅವರ ಆರೈಕೆಯಲ್ಲಿದ್ದಾಗ ಅವರಿಗಾಗಿ ಒಬ್ಬ ಯುವ ಒಡನಾಡಿಯಾಗಿ ಲೆಗ್ಗೆ-ಬೌರ್ಕೆ ಅವರನ್ನು ಚಾರ್ಲ್ಸ್ ನೇಮಿಸಿಕೊಂಡಿದ್ದರು, ಮತ್ತು ಡಯಾನಾಗೆ ಲೆಗ್ಗೆ-ಬೌರ್ಕೆ ಹಾಗೂ ಯುವ ರಾಜಕುಮಾರರೊಂದಿಗಿನ ಆಕೆಯ ಬಾಂಧವ್ಯದ ಬಗ್ಗೆ ಅಸಮಾಧಾನವಿತ್ತು. 29 ಜೂನ್ 1994 ರಂದು ಜೊನಾಥನ್ ಡಿಂಬ್ಲೆಬಿ ಅವರೊಂದಿಗಿನ ದೂರದರ್ಶನ ಸಂದರ್ಶನದ ಮೂಲಕ ಚಾರ್ಲ್ಸ್ ಸಾರ್ವಜನಿಕರ ಸಹಾನುಭೂತಿ ಪಡೆಯಲು ಯತ್ನಿಸಿದರು. ಆ ಸಂದರ್ಶನದಲ್ಲಿ, ಡಯಾನಾ ಅವರೊಂದಿಗಿನ ತಮ್ಮ ಮದುವೆ "ಸರಿಪಡಿಸಲಾಗದಂತೆ ಮುರಿದುಬಿದ್ದ ನಂತರ" ಮಾತ್ರವೇ 1986 ರಲ್ಲಿ ಕೆಮಿಲ್ಲಾ ಪಾರ್ಕರ್ ಬೌಲ್ಸ್ ಅವರೊಂದಿಗಿನ ಸಂಬಂಧವನ್ನು ಮತ್ತೆ ಪ್ರಾರಂಭಿಸಿದ್ದಾಗಿ ಅವರು ಹೇಳಿದರು. ಅದೇ ವರ್ಷದಲ್ಲಿ, ಹೆವಿಟ್ ಅವರನ್ನು ಮುಖ್ಯ ಮೂಲವನ್ನಾಗಿ ಇಟ್ಟುಕೊಂಡು ಅನ್ನಾ ಪಾಸ್ಟರ್ನಾಕ್ ಬರೆದ 'ಪ್ರಿನ್ಸಸ್ ಇನ್ ಲವ್' ಪುಸ್ತಕದಲ್ಲಿ ಡಯಾನಾ ಮತ್ತು ಹೆವಿಟ್ ಅವರ ಸಂಬಂಧವನ್ನು ವಿವರವಾಗಿ ಬಹಿರಂಗಪಡಿಸಲಾಯಿತು. ಪುಸ್ತಕ ಬಿಡುಗಡೆಯಾದಾಗ ಡಯಾನಾ ತೀವ್ರವಾಗಿ ಚಲಿತರಾಗಿದ್ದರು ಮತ್ತು ಆಕ್ರೋಶಗೊಂಡಿದ್ದರು, ಆದಾಗ್ಯೂ ಆಂಡ್ರ್ಯೂ ಮಾರ್ಟನ್ ಅವರ ಎರಡನೇ ಪುಸ್ತಕದಲ್ಲಿ ಈ ವಿಷಯ ಬರುವುದನ್ನು ತಪ್ಪಿಸಲು ಡಯಾನಾ ಅವರ ಬೆಂಬಲದೊಂದಿಗೇ ಹೆವಿಟ್ ಈ ರೀತಿ ಮಾಡಿದ್ದಾರೆ ಎಂದು ಪಾಸ್ಟರ್ನಾಕ್ ಪ್ರತಿಪಾದಿಸಿದರು. ಅದೇ ವರ್ಷದಲ್ಲಿ, ಡಯಾನಾ ಅವರು ವಿವಾಹಿತ ಕಲಾ ವ್ಯಾಪಾರಿ ಆಲಿವರ್ ಹೋರೆ ಅವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂದು 'ನ್ಯೂಸ್ ಆಫ್ ದಿ ವರ್ಲ್ಡ್' ಪತ್ರಿಕೆ ಹೇಳಿಕೊಂಡಿದೆ. ಹೋರೆ ಅವರ ಶ್ರದ್ಧಾಂಜಲಿ ಬರಹದ ಪ್ರಕಾರ, ಆಕೆಯು ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಆದಾಗ್ಯೂ, ಡಯಾನಾ ಅವರು ಹೋರೆ ಅವರೊಂದಿಗೆ ಯಾವುದೇ ಪ್ರಣಯ ಸಂಬಂಧವನ್ನು ನಿರಾಕರಿಸಿದರು, ಅವರನ್ನು ಒಬ್ಬ ಸ್ನೇಹಿತ ಎಂದು ಬಣ್ಣಿಸಿದರು. ಮಾಧ್ಯಮಗಳು ಆಕೆಯನ್ನು ರಗ್ಬಿ ಯುನಿಯನ್ ಆಟಗಾರ ವಿಲ್ ಕಾರ್ಲಿಂಗ್ ಮತ್ತು ಪ್ರೈವೇಟ್ ಈಕ್ವಿಟಿ ಹೂಡಿಕೆದಾರ ಥಿಯೋಡೋರ್ ಜೆ. ಫೋರ್ಸ್ಟ್ಮನ್ ಅವರೊಂದಿಗೂ ಬೆಸೆದು ಸುದ್ದಿ ಮಾಡಿದವು, ಆದರೆ ಈ ಪ್ರತಿಪಾದನೆಗಳು ದೃಢೀಕರಿಸಲ್ಪಡಲಿಲ್ಲ ಅಥವಾ ಸಾಬೀತಾಗಲಿಲ್ಲ.
ಈ ಅವಧಿಯಲ್ಲಿ ಡಯಾನಾ ತಮ್ಮ ಮಕ್ಕಳು, ಆಪ್ತ ಸ್ನೇಹಿತರು, ಪತ್ರಕರ್ತರು ಮತ್ತು ಅವರ ಜೀವನಚರಿತ್ರೆಕಾರ ಟಿನಾ ಬ್ರೌನ್ ಅವರು "ಗಮನ ಬೇರೆಡೆಗೆ ಸೆಳೆಯುವ ಸರಸಪರಾಯಣರ ಪ್ರಿಟೋರಿಯನ್ ಗಾರ್ಡ್" ಎಂದು ಬಣ್ಣಿಸಿದವರೊಂದಿಗೆ ನೈಟ್ಸ್ಬ್ರಿಡ್ಜ್ನಲ್ಲಿರುವ ಸ್ಯಾನ್ ಲೊರೆಂಜೊ ಎಂಬ ಇಟಾಲಿಯನ್ ರೆಸ್ಟೋರೆಂಟ್ನಲ್ಲಿ ಆಗಾಗ್ಗೆ ರಾತ್ರಿ ಭೋಜನ ಮಾಡುತ್ತಿದ್ದರು. ಈ ರೆಸ್ಟೋರೆಂಟ್ ಆಕೆಯನ್ನು ಹಿಂಬಾಲಿಸುತ್ತಿದ್ದ ಪಪಾರಾಜಿ ಛಾಯಾಗ್ರಾಹಕರ ಮುಖ್ಯ ಕೇಂದ್ರವಾಯಿತು.
=ವಿಚ್ಛೇದನ=
ಪತ್ರಕರ್ತ ಮಾರ್ಟಿನ್ ಬಶೀರ್ ಅವರು ಬಿಬಿಸಿಯ ಪ್ರಚಲಿತ ವಿದ್ಯಮಾನಗಳ 'ಪ್ಯಾನೋರಮಾ' ಪ್ರದರ್ಶನಕ್ಕಾಗಿ ಡಯಾನಾ ಅವರನ್ನು ಸಂದರ್ಶಿಸಿದರು. ಈ ಸಂದರ್ಶನವನ್ನು 20 ನವೆಂಬರ್ 1995 ರಂದು ಪ್ರಸಾರ ಮಾಡಲಾಯಿತು. ಡಯಾನಾ ತಮ್ಮ ಮತ್ತು ತಮ್ಮ ಪತಿಯ ವೈವಾಹಿಕೇತರ ಸಂಬಂಧಗಳ ಬಗ್ಗೆ ಇದರಲ್ಲಿ ಚರ್ಚಿಸಿದರು. ಪಾರ್ಕರ್ ಬೌಲ್ಸ್ ಅವರೊಂದಿಗಿನ ಚಾರ್ಲ್ಸ್ ಅವರ ಸಂಬಂಧವನ್ನು ಉಲ್ಲೇಖಿಸುತ್ತಾ, "ನಮ್ಮ ಈ ಮದುವೆಯಲ್ಲಿ ಮೂವರಿದ್ದೆವು, ಆದ್ದರಿಂದ ಇದು ಸ್ವಲ್ಪ ಕಿಕ್ಕಿರಿದಂತಿತ್ತು" ಎಂದು ಹೇಳಿದರು. ತಮ್ಮ ಪತಿಯು ರಾಜನಾಗಲು ಸೂಕ್ತನೇ ಎಂಬುದರ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದರು. ಡಯಾನಾ ಅವರು ಖಿನ್ನತೆ, ಬುಲಿಮಿಯಾ (ಆಹಾರ ಕ್ರಮದ ಅಸ್ವಸ್ಥತೆ) ಯಿಂದ ಬಳಲುತ್ತಿದ್ದರು ಮತ್ತು ಹಲವು ಬಾರಿ ಸ್ವಯಂ-ಹಾನಿ ಮಾಡಿಕೊಳ್ಳುವ ಕೃತ್ಯಗಳಲ್ಲಿ ತೊಡಗಿದ್ದರು ಎಂಬುದನ್ನು ಸಂದರ್ಶನದಲ್ಲಿ ಒಪ್ಪಿಕೊಂಡಿರುವುದನ್ನು ಟಿನಾ ಬ್ರೌನ್, ಸ್ಯಾಲಿ ಬೆಡೆಲ್ ಸ್ಮಿತ್ ಮತ್ತು ಸಾರಾ ಬ್ರಾಡ್ಫೋರ್ಡ್ ಬೆಂಬಲಿಸುತ್ತಾರೆ; ಈ ಕಾರ್ಯಕ್ರಮದ ಬರಹ ರೂಪವು ಡಯಾನಾ ತಮ್ಮ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ದೃಢೀಕರಿಸಿದ್ದನ್ನು ದಾಖಲಿಸುತ್ತದೆ. ಡಯಾನಾ ತಮ್ಮ ಅನಾರೋಗ್ಯದ ಬಗ್ಗೆ ಸ್ವತಃ ಹೇಳಿಕೊಂಡ ಈ ಸಮಸ್ಯೆಗಳ ಸಂಯೋಜನೆಯಿಂದಾಗಿ, ಅವರ ಕೆಲವು ಜೀವನಚರಿತ್ರೆಕಾರರು ಆಕೆಗೆ ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್ (ಗಡಿರೇಖೆಯ ವ್ಯಕ್ತಿತ್ವ ಅಸ್ವಸ್ಥತೆ) ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. 1990 ರ ದಶಕದ ಆರಂಭದ ಡಯಾನಾ ಬರೆದ ವೈಯಕ್ತಿಕ ಪತ್ರವೊಂದು, ಅವರು ತಮ್ಮ ಮಾನಸಿಕ ಆರೋಗ್ಯವನ್ನು ನಿರ್ವಹಿಸಲು 'ಪ್ರೊಜಾಕ್' (Prozac) ಮಾತ್ರೆಗಳನ್ನು ಬಳಸುತ್ತಿದ್ದರೆಂದು ಬಹಿರಂಗಪಡಿಸಿತು. ಈ ಸಂದರ್ಶನವನ್ನು ಗಿಟ್ಟಿಸಿಕೊಳ್ಳಲು, ಡಯಾನಾಗೆ ಹತ್ತಿರವಿರುವ ಜನರಿಗೆ ಗೂಢಚರ್ಯೆಗಾಗಿ ಹಣ ನೀಡಲಾಗಿದೆ ಎಂದು ಸುಳ್ಳು ತೋರಿಸುವ ನಕಲಿ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಬಳಸಿ ಬಶೀರ್, ಡಯಾನಾ ಮತ್ತು ಆಕೆಯ ಸಹೋದರನ ನಂಬಿಕೆಯನ್ನು ಗಳಿಸಿದ್ದರು ಎಂಬುದು ನಂತರ ಬಹಿರಂಗವಾಯಿತು. ಲಾರ್ಡ್ ಡೈಸನ್ ಈ ವಿಷಯದ ಬಗ್ಗೆ ಸ್ವತಂತ್ರ ತನಿಖೆ ನಡೆಸಿ, ಬಶೀರ್ಗೆ "ಡಯಾನಾ ಅವರ ಭಯ ಮತ್ತು ಮಾನಸಿಕ ಆತಂಕವನ್ನು ದುರುಪಯೋಗಪಡಿಸಿಕೊಳ್ಳುವುದು ಸುಲಭವಾಗಿತ್ತು" ಎಂದು ತೀರ್ಮಾನಿಸಿದರು. ಡಯಾನಾ ಅವರ ಮಗ ವಿಲಿಯಂ ಕೂಡ ಇದೇ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಶನವು ಇಡೀ ಪ್ರಕರಣಕ್ಕೆ ಒಂದು ನಿರ್ಣಾಯಕ ತಿರುವು ನೀಡಿತು. ಡಿಸೆಂಬರ್ 20 ರಂದು, ಬಕಿಂಗ್ಹ್ಯಾಮ್ ಅರಮನೆಯು ಮಹಾರಾಣಿಯವರು (ಕ್ವೀನ್) ಚಾರ್ಲ್ಸ್ ಮತ್ತು ಡಯಾನಾಗೆ ಪತ್ರಗಳನ್ನು ಕಳುಹಿಸಿ, ವಿಚ್ಛೇದನ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ಘೋಷಿಸಿತು. ಮಹಾರಾಣಿಯವರ ಈ ನಡೆಯನ್ನು ಪ್ರಧಾನಿ ಜಾನ್ ಮೇಜರ್ ಮತ್ತು ಹಿರಿಯ ರಾಯಲ್ ಕೌನ್ಸಿಲರ್ಗಳು ಬೆಂಬಲಿಸಿದರು, ಮತ್ತು ಬಿಬಿಸಿ ಪ್ರಕಾರ, ಎರಡು ವಾರಗಳ ಮಾತುಕತೆಯ ನಂತರ ಈ ನಿರ್ಧಾರಕ್ಕೆ ಬರಲಾಯಿತು. ಚಾರ್ಲ್ಸ್ ಶೀಘ್ರದಲ್ಲೇ ಲಿಖಿತ ಹೇಳಿಕೆಯಲ್ಲಿ ವಿಚ್ಛೇದನಕ್ಕೆ ಅಧಿಕೃತವಾಗಿ ಒಪ್ಪಿಕೊಂಡರು. ಫೆಬ್ರವರಿ 1996 ರಲ್ಲಿ, ಚಾರ್ಲ್ಸ್ ಮತ್ತು ಮಹಾರಾಣಿಯವರ ಪ್ರತಿನಿಧಿಗಳೊಂದಿಗಿನ ಮಾತುಕತೆಯ ನಂತರ ಡಯಾನಾ ತಮ್ಮ ಒಪ್ಪಂದವನ್ನು ಪ್ರಕಟಿಸಿದರು, ಹಾಗೂ ವಿಚ್ಛೇದನದ ಒಪ್ಪಂದ ಮತ್ತು ಅದರ ನಿಯಮಗಳ ಕುರಿತು ತಮ್ಮದೇ ಆದ ಪ್ರಕಟಣೆಯನ್ನು ಹೊರಡಿಸುವ ಮೂಲಕ ಬಕಿಂಗ್ಹ್ಯಾಮ್ ಅರಮನೆಗೆ ಕಿರಿಕಿರಿ ಉಂಟುಮಾಡಿದರು. ಜುಲೈ 1996 ರಲ್ಲಿ, ದಂಪತಿಗಳು ತಮ್ಮ ವಿಚ್ಛೇದನದ ನಿಯಮಗಳಿಗೆ ಒಪ್ಪಿಕೊಂಡರು. ಚಾರ್ಲ್ಸ್ ಅವರ ವೈಯಕ್ತಿಕ ಸಹಾಯಕಿ ಟಿಗ್ಗಿ ಲೆಗ್ಗೆ-ಬೌರ್ಕೆ ಚಾರ್ಲ್ಸ್ ಅವರ ಮಗುವನ್ನು ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಡಯಾನಾ ಆರೋಪಿಸಿದ ತಕ್ಷಣವೇ ಈ ಒಪ್ಪಂದ ನಡೆಯಿತು. ಈ ಆರೋಪದ ನಂತರ ಲೆಗ್ಗೆ-ಬೌರ್ಕೆ ತಮ್ಮ ವಕೀಲ ಪೀಟರ್ ಕಾರ್ಟರ್-ರಕ್ ಅವರಿಗೆ ಕ್ಷಮೆಯಾಚನೆಗೆ ಆಗ್ರಹಿಸುವಂತೆ ಸೂಚನೆ ನೀಡಿದರು. ಈ ಸುದ್ದಿ ಬಹಿರಂಗಗೊಳ್ಳುವ ಕೆಲವೇ ದಿನಗಳ ಮೊದಲು ಡಯಾನಾ ಅವರ ಖಾಸಗಿ ಕಾರ್ಯದರ್ಶಿ ಪ್ಯಾಟ್ರಿಕ್ ಜೆಫ್ಸನ್ ರಾಜೀನಾಮೆ ನೀಡಿದರು. ನಂತರ ಅವರು "ಲೆಗ್ಗೆ-ಬೌರ್ಕೆ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸುವುದರಲ್ಲಿ ಡಯಾನಾ ಉಲ್ಲಾಸ ಹೊಂದಿದ್ದರು" ಎಂದು ಬರೆದರು. ಲೆಗ್ಗೆ-ಬೌರ್ಕೆ ಅವರ ಗರ್ಭಪಾತದ ವದಂತಿಗಳನ್ನು ಮಾರ್ಟಿನ್ ಬಶೀರ್ ಅವರು ಡಯಾನಾ ಅವರ 'ಪ್ಯಾನೋರಮಾ' ಸಂದರ್ಶನವನ್ನು ಪಡೆಯುವ ಸಾಧನವಾಗಿ ಹರಡಿದ್ದರು ಎಂಬುದು ಸ್ಪಷ್ಟವಾಯಿತು.
ತಾತ್ಕಾಲಿಕ ವಿಚ್ಛೇದನ ಆದೇಶವನ್ನು (decree nisi) 15 ಜುಲೈ 1996 ರಂದು ನೀಡಲಾಯಿತು ಮತ್ತು 28 ಆಗಸ್ಟ್ 1996 ರಂದು ವಿಚ್ಛೇದನವು ಅಂತಿಮಗೊಂಡಿತು. ಈ ಪ್ರಕರಣದಲ್ಲಿ ಡಯಾನಾ ಪರವಾಗಿ ಆಂಥೋನಿ ಜೂಲಿಯಸ್ ವಾದ ಮಂಡಿಸಿದರು. ದಂಪತಿಗಳು ತಮ್ಮ ಮಕ್ಕಳ ಜಂಟಿ ಪಾಲಕತ್ವವನ್ನು ಹಂಚಿಕೊಂಡರು. ಡಯಾನಾ ಅವರಿಗೆ ಒಟ್ಟು 1.7 ಕೋಟಿ ಪೌಂಡ್ (17 million pounds) ಪರಿಹಾರ ಧನ ಹಾಗೂ ವರ್ಷಕ್ಕೆ 4 ಲಕ್ಷ ಪೌಂಡ್ (400,000 pounds) ಲಭಿಸಿತು. ದಂಪತಿಗಳು ವಿಚ್ಛೇದನದ ಅಥವಾ ತಮ್ಮ ವೈವಾಹಿಕ ಜೀವನದ ವಿವರಗಳನ್ನು ಚರ್ಚಿಸುವುದನ್ನು ನಿಷೇಧಿಸುವ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದರು. ಕೆಲವು ದಿನಗಳ ಮೊದಲು, ವಿಚ್ಛೇದನದ ನಂತರದ ರಾಜಮನೆತನದ ಪದವಿಗಳನ್ನು ನಿಯಂತ್ರಿಸಲು ಸಾಮಾನ್ಯ ನಿಯಮಗಳೊಂದಿಗೆ 'ಲೆಟರ್ಸ್ ಪೇಟೆಂಟ್' ಅನ್ನು ಬಿಡುಗಡೆ ಮಾಡಲಾಯಿತು. ಡಯಾನಾ "ಹೆರ್ ರಾಯಲ್ ಹೈನೆಸ್" (Her Royal Highness) ಎಂಬ ಗೌರವ ಶೀರ್ಷಿಕೆಯನ್ನು ಕಳೆದುಕೊಂಡರು ಮತ್ತು ಬದಲಿಗೆ 'ಡಯಾನಾ, ಪ್ರಿನ್ಸೆಸ್ ಆಫ್ ವೇಲ್ಸ್' ಎಂದು ಕರೆಯಲ್ಪಟ್ಟರು. ಎಂದಿಗೂ ಸಿಂಹಾಸನಕ್ಕೇರುವ ನಿರೀಕ್ಷೆಯಿರುವ ರಾಜಕುಮಾರನ ತಾಯಿಯಾಗಿ, ಅವರನ್ನು ಇಂದಿಗೂ ರಾಜಮನೆತನದ ಸದಸ್ಯರೆಂದೇ ಪರಿಗಣಿಸಲಾಯಿತು ಮತ್ತು ತಮ್ಮ ಮದುವೆಯ ಸಮಯದಲ್ಲಿ ಅವರು ಅನುಭವಿಸಿದ ಆದ್ಯತೆಯನ್ನೇ ನೀಡಲಾಯಿತು. ವಿಚ್ಛೇದನದ ನಂತರವೂ ಡಯಾನಾಗೆ 'ರಾಯಲ್ ಹೈನೆಸ್' ಪದವಿಯನ್ನು ಮುಂದುವರಿಸಲು ಮಹಾರಾಣಿಗೆ ಇಷ್ಟವಿತ್ತು, ಆದರೆ ಚಾರ್ಲ್ಸ್ ಅದನ್ನು ತೆಗೆದುಹಾಕಲು ಪಟ್ಟುಹಿಡಿದರು ಎಂದು ವರದಿಯಾಗಿದೆ. ಪ್ರಿನ್ಸ್ ವಿಲಿಯಂ ತಮ್ಮ ತಾಯಿಗೆ, "ಚಿಂತಿಸಬೇಡ ಅಮ್ಮ, ನಾನು ರಾಜನಾದಾಗ ಅದನ್ನು ಒಂದು ದಿನ ನಿನಗೆ ಹಿಂತಿರುಗಿಸುತ್ತೇನೆ" ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ. ಬಕಿಂಗ್ಹ್ಯಾಮ್ ಮೂಲಗಳ ಪ್ರಕಾರ, ಇದಕ್ಕೂ ಒಂದು ವರ್ಷದ ಮೊದಲು ಫಿಲಿಪ್ ಡಯಾನಾಗೆ, "ನೀನು ಸರಿಯಾಗಿ ನಡೆದುಕೊಳ್ಳದಿದ್ದರೆ, ನನ್ನ ಹುಡುಗಿ, ನಾವು ನಿನ್ನ ಪದವಿಯನ್ನು ಕಿತ್ತುಕೊಳ್ಳುತ್ತೇವೆ" ಎಂದು ಎಚ್ಚರಿಸಿದ್ದರು. ಅದಕ್ಕೆ ಡಯಾನಾ, "ನನ್ನ ಪದವಿ ನಿಮ್ಮದಕ್ಕಿಂತ ಬಹಳ ಹಳೆಯದು, ಫಿಲಿಪ್" ಎಂದು ಉತ್ತರಿಸಿದ್ದರೆನ್ನಲಾಗಿದೆ.
=ವಿಚ್ಛೇದನದ ನಂತರ=
ವಿಚ್ಛೇದನದ ನಂತರ, ಡಯಾನಾ ಅವರು ಕೆನ್ಸಿಂಗ್ಟನ್ ಅರಮನೆಯ ಉತ್ತರ ಭಾಗದಲ್ಲಿದ್ದ ಡಬಲ್ ಅಪಾರ್ಟ್ಮೆಂಟ್ ಅನ್ನು ಉಳಿಸಿಕೊಂಡರು. ಅದನ್ನು ಅವರು ತಮ್ಮ ಮದುವೆಯ ಮೊದಲ ವರ್ಷದಿಂದ ಚಾರ್ಲ್ಸ್ ಅವರೊಂದಿಗೆ ಹಂಚಿಕೊಂಡಿದ್ದರು; ಈ ಅಪಾರ್ಟ್ಮೆಂಟ್ ಮರುವರ್ಷ ಅವರ ಮರಣದವರೆಗೂ ಅವರ ಮನೆಯಾಗಿಯೇ ಉಳಿಯಿತು. ಅವರು ತಮ್ಮ ಕಚೇರಿಗಳನ್ನೂ ಕೆನ್ಸಿಂಗ್ಟನ್ ಅರಮನೆಗೆ ಸ್ಥಳಾಂತರಿಸಿದರು, ಆದರೆ ಅವರಿಗೆ "ಸೆಂಟ್ ಜೇಮ್ಸ್ ಅರಮನೆಯ ಸ್ಟೇಟ್ ಅಪಾರ್ಟ್ಮೆಂಟ್ಗಳನ್ನು ಬಳಸಲು" ಅನುಮತಿ ನೀಡಲಾಯಿತು. 2003 ರಲ್ಲಿ ಪ್ರಕಟವಾದ ಪುಸ್ತಕವೊಂದರಲ್ಲಿ ಪೌಲ್ ಬರೆಲ್, ಡಯಾನಾ ಅವರ ಖಾಸಗಿ ಪತ್ರಗಳು—ಅವರ ವಿನಂತಿಯ ಹೊರತಾಗಿಯೂ ಅವರ ಸಹೋದರ ಲಾರ್ಡ್ ಸ್ಪೆನ್ಸರ್ ಅವರು ಆಲ್ಥೋರ್ಪ್ನಲ್ಲಿ ವಾಸಿಸಲು ಅನುಮತಿ ನೀಡಲು ನಿರಾಕರಿಸಿದ್ದರು ಎಂಬುದನ್ನು ಬಹಿರಂಗಪಡಿಸಿವೆ ಎಂದು ಹೇಳಿಕೊಂಡಿದ್ದರು. ಆದರೆ ಈ ಆರೋಪಗಳು ಸುಳ್ಳು ಎಂದು ಸಾಬೀತಾದವು; ಸ್ಪೆನ್ಸರ್ ಅವರು ವಿವಿಧ ಪತ್ರಿಕೆಗಳಿಂದ ಕಾನೂನಾತ್ಮಕ ಕ್ಷಮೆಯಾಚನೆಗಳನ್ನು ಪಡೆದರು, ಇದರಲ್ಲಿ 2021 ರ 'ದಿ ಟೈಮ್ಸ್' ಪತ್ರಿಕೆಯೂ ಸೇರಿತ್ತು. "ತಮ್ಮ ಸಹೋದರಿಯ ಸುರಕ್ಷತೆಯನ್ನು ಪರಿಗಣಿಸಿ ಮತ್ತು ಪೊಲೀಸರ ಸಲಹೆಗೆ ಅನುಗುಣವಾಗಿ, ಅರ್ಥ್ ಅವರು ಸ್ಪೆನ್ಸರ್ ಕುಟುಂಬದ ಮೂಲ ಮನೆತನದ ಆಸ್ತಿಯಾದ ವರ್ಮ್ಲೇಟನ್ ಮ್ಯಾನರ್ ಸೇರಿದಂತೆ ಹಲವು ಆಸ್ತಿಗಳನ್ನು ಪ್ರಿನ್ಸೆಸ್ ಆಫ್ ವೇಲ್ಸ್ಗೆ ನೀಡಲು ಮುಂದಾಗಿದ್ದರು" ಎಂದು ಪತ್ರಿಕೆ ಒಪ್ಪಿಕೊಂಡಿತು. ಆದಾಗ್ಯೂ, ಆಲ್ಥೋರ್ಪ್ ಎಸ್ಟೇಟ್ನಲ್ಲಿರುವ ಗಾರ್ಡನ್ ಹೌಸ್ ಕಾಟೇಜ್ ಅನ್ನು ಸಿಬ್ಬಂದಿಯೊಬ್ಬರಿಗೆ ನೀಡಲು ಕಾಯ್ದಿರಿಸಲಾಗಿದ್ದರಿಂದ ಅದನ್ನು ಡಯಾನಾಗೆ ನೀಡಲು ಅವರಿಗೆ ಸಾಧ್ಯವಾಗಲಿಲ್ಲ.
ಡಯಾನಾಗೆ ಅವರ ಧರ್ಮಾರ್ಥ ಕೆಲಸಗಳು ಮತ್ತು ರಾಜಮನೆತನದ ಕರ್ತವ್ಯಗಳ ಉಸ್ತುವಾರಿ ವಹಿಸಿದ್ದ ಖಾಸಗಿ ಕಚೇರಿಯನ್ನು ನಡೆಸಲು ಭತ್ಯೆಯನ್ನು ನೀಡಲಾಗಿತ್ತು, ಆದರೆ ಸೆಪ್ಟೆಂಬರ್ 1996 ರಿಂದ ಅವರು ತಮ್ಮ ಬಿಲ್ಗಳನ್ನು ಮತ್ತು ತಮ್ಮಿಂದ ಅಥವಾ ತಮ್ಮ ಪರವಾಗಿ ತಗಲುವ "ಯಾವುದೇ ವೆಚ್ಚಗಳನ್ನು" ಸ್ವತಃ ಪಾವತಿಸಬೇಕಾಗಿತ್ತು. ಇದಲ್ಲದೆ, ತಮ್ಮ ಮದುವೆಯ ಸಮಯದಲ್ಲಿ ಪಡೆದ ಆಭರಣಗಳನ್ನು ಬಳಸುವ ಹಕ್ಕನ್ನು ಅವರು ಮುಂದುವರಿಸಿದರು, ಮತ್ತು ಬ್ರಿಟಿಷ್ ರಾಜಮನೆತನ ಹಾಗೂ ಸರ್ಕಾರದ ವಿಮಾನ ಸಾರಿಗೆಯನ್ನು ಬಳಸಲು ಅನುಮತಿಸಲಾಯಿತು. ಡಯಾನಾಗೆ ಮೆಟ್ರೋಪಾಲಿಟನ್ ಪೊಲೀಸರ 'ರಾಯಲ್ಟಿ ಪ್ರೊಟೆಕ್ಷನ್ ಗ್ರೂಪ್' ಭದ್ರತೆಯನ್ನು ಸಹ ನೀಡಲಾಗಿತ್ತು, ತಮ್ಮ ಮಕ್ಕಳೊಂದಿಗೆ ಪ್ರಯಾಣಿಸುವಾಗ ಅವರು ಇದರ ಪ್ರಯೋಜನ ಪಡೆದರು; ಆದರೆ ರಾಜಮನೆತನದಿಂದ ದೂರವಿರಲು ಯತ್ನಿಸಿದ ಅವರು, ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ಈ ಭದ್ರತೆಯನ್ನು ನಿರಾಕರಿಸಿದರು. ಅವರ ಮರಣದ ನಂತರ, ಬ್ರಿಟನ್ನ ಹಿತಾಸಕ್ತಿಗಳನ್ನು ವಿದೇಶಗಳಲ್ಲಿ ಬೆಂಬಲಿಸಲು ತಮ್ಮ ಅಭಿಯಾನಗಳು ಮತ್ತು ಧರ್ಮಾರ್ಥ ಸಂಸ್ಥೆಗಳಿಗೆ ಸರ್ಕಾರಿ ವೇದಿಕೆಯನ್ನು ಒದಗಿಸುವ ವಿಶೇಷ ಪಾತ್ರದ ಬಗ್ಗೆ ಡಯಾನಾ ಅವರು ಜಾನ್ ಮೇಜರ್ ಅವರ ಉತ್ತರಾಧಿಕಾರಿ ಟೋನಿ ಬ್ಲೇರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂಬುದು ಬಹಿರಂಗವಾಯಿತು.
ಡಯಾನಾ ಅವರು ಎಲ್ಟನ್ ಜಾನ್, ಲಿಜಾ ಮಿನ್ನೆಲ್ಲಿ, ಜಾರ್ಜ್ ಮೈಕೆಲ್, ಮೈಕೆಲ್ ಜಾಕ್ಸನ್ ಮತ್ತು ಗಿಯಾನಿ ವರ್ಸೇಸ್ ಸೇರಿದಂತೆ ಹಲವು ಪ್ರಸಿದ್ಧ ವ್ಯಕ್ತಿಗಳೊಂದಿಗೆ ನಿಕಟ ಸ್ನೇಹವನ್ನು ಕಾಯ್ದುಕೊಂಡಿದ್ದರು (ಅವರು 1997 ರಲ್ಲಿ ವರ್ಸೇಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು). ಅವರು ಬ್ರಿಟಿಷ್-ಪಾಕಿಸ್ತಾನಿ ಹೃದಯ ಶಸ್ತ್ರಚಿಕಿತ್ಸಕ ಹಸ್ನಾತ್ ಖಾನ್ ಅವರೊಂದಿಗೆ ಡೇಟಿಂಗ್ ಮಾಡಿದರು, ಅವರನ್ನು ಡಯಾನಾ ಅವರ ಮರಣದ ನಂತರ ಅವರ ಅನೇಕ ಆಪ್ತ ಸ್ನೇಹಿತರು "ಅವರ ಜೀವನದ ನಿಜವಾದ ಪ್ರೀತಿ" ಎಂದು ಕರೆದಿದ್ದಾರೆ, ಮತ್ತು ಡಯಾನಾ ಅವರನ್ನು "ಮಿಸ್ಟರ್ ವಂಡರ್ಫುಲ್" ಎಂದು ಬಣ್ಣಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಮೇ 1996 ರಲ್ಲಿ, ಹಸ್ನಾತ್ ಖಾನ್ ಅವರ ಸಂಬಂಧಿಯಾದ ಇಮ್ರಾನ್ ಖಾನ್ ಅವರ ಆಹ್ವಾನದ ಮೇರೆಗೆ ಡಯಾನಾ ಲಾಹೋರ್ಗೆ ಭೇಟಿ ನೀಡಿದರು, ಮತ್ತು ಖಾನ್ ಅವರ ಕುಟುಂಬವನ್ನು ರಹಸ್ಯವಾಗಿ ಭೇಟಿಯಾದರು. ಖಾನ್ ಅವರು ತಮ್ಮ ಖಾಸಗಿ ಜೀವನಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರಿಂದ ಈ ಸಂಬಂಧವನ್ನು ರಹಸ್ಯವಾಗಿಡಲಾಗಿತ್ತು; ಈ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಡಯಾನಾ ಸುಳ್ಳು ಹೇಳುತ್ತಿದ್ದರು. ಇದನ್ನು ಕೊನೆಗೊಳಿಸಿದವರು ಯಾರು ಎಂಬುದರ ಕುರಿತು ವಿಭಿನ್ನ ಅಭಿಪ್ರಾಯಗಳಿದ್ದು, ಅವರ ಸಂಬಂಧವು ಸುಮಾರು ಎರಡು ವರ್ಷಗಳ ಕಾಲ ನಡೆಯಿತು. ಖಾನ್ ಅವರು ಈ ಸಂಬಂಧವನ್ನು ಕೊನೆಗೊಳಿಸಿದಾಗ ಡಯಾನಾ ತಮ್ಮ ಸಂಕಟವನ್ನು ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತದೆ. ಆದಾಗ್ಯೂ, ಡಯಾನಾರ ಮರಣದ ವಿಚಾರಣೆಯಲ್ಲಿ ಖಾನ್ ನೀಡಿದ ಸಾಕ್ಷ್ಯದ ಪ್ರಕಾರ, 1997 ರ ಬೇಸಿಗೆಯಲ್ಲಿ ಸಂಬಂಧವನ್ನು ಕೊನೆಗೊಳಿಸಿದ್ದು ಸ್ವತಃ ಡಯಾನಾ. ಜುಲೈ 1997 ರಲ್ಲಿ ಡಯಾನಾ ಅವರೇ ಈ ಸಂಬಂಧವನ್ನು ಕೊನೆಗೊಳಿಸಿದರು ಎಂದು ಬರೆಲ್ ಕೂಡ ಹೇಳಿದ್ದಾರೆ. ಡಯಾನಾ ಅವರ ತಾಯಿ ಫ್ರಾನ್ಸಿಸ್ ಶಾಂಡ್ ಕಿಡ್ ಅವರು, ತಮ್ಮ ಮಗಳು ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧ ಹೊಂದುವುದನ್ನು ವಿರೋಧಿಸುತ್ತಿದ್ದರು ಎಂದು ಬರೆಲ್ ಹೇಳಿಕೊಂಡಿದ್ದಾರೆ. 1997 ರಲ್ಲಿ ಡಯಾನಾ ಸಾಯುವ ವೇಳೆಗೆ, ಅವರು ನಾಲ್ಕು ತಿಂಗಳುಗಳಿಂದ ತಮ್ಮ ತಾಯಿಯೊಂದಿಗೆ ಮಾತನಾಡಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವರ ಮಲತಾಯಿಯೊಂದಿಗಿನ ಅವರ ಸಂಬಂಧವು ಸುಧಾರಿಸಿತ್ತು ಎಂದು ವರದಿಯಾಗಿದೆ.
ಒಂದು ತಿಂಗಳೊಳಗೆ, ಡಯಾನಾ ತಮ್ಮ ಬೇಸಿಗೆಯ ಆತಿಥೇಯರಾದ ಮೊಹಮ್ಮದ್ ಅಲ್-ಫಾಯೆದ್ ಅವರ ಮಗ ಡೋಡಿ ಫಾಯೆದ್ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರು. ಆ ಬೇಸಿಗೆಯಲ್ಲಿ, ಡಯಾನಾ ತಮ್ಮ ಮಕ್ಕಳನ್ನು ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿರುವ ಹ್ಯಾಂಪ್ಟನ್ಸ್ಗೆ ರಜಾದಿನಗಳಿಗೆ ಕರೆದೊಯ್ಯಲು ಪರಿಗಣಿಸಿದ್ದರು, ಆದರೆ ಭದ್ರತಾ ಅಧಿಕಾರಿಗಳು ಅದನ್ನು ತಡೆದರು. ಥೈಲ್ಯಾಂಡ್ಗೆ ಪ್ರಯಾಣಿಸದಿರಲು ನಿರ್ಧರಿಸಿದ ನಂತರ, ಅವರು ದಕ್ಷಿಣ ಫ್ರಾನ್ಸ್ನಲ್ಲಿರುವ ಫಾಯೆದ್ ಕುಟುಂಬವನ್ನು ಸೇರಲು ಬಂದ ಆಹ್ವಾನವನ್ನು ಸ್ವೀಕರಿಸಿದರು, ಅಲ್ಲಿನ ಫಾಯೆದ್ರ ನಿವಾಸ ಮತ್ತು ದೊಡ್ಡ ಭದ್ರತಾ ವ್ಯವಸ್ಥೆಯು ರಾಯಲ್ ಪ್ರೊಟೆಕ್ಷನ್ ಸ್ಕ್ವಾಡ್ಗೆ ಯಾವುದೇ ಆತಂಕವನ್ನು ಉಂಟುಮಾಡುತ್ತಿರಲಿಲ್ಲ. ಮೊಹಮ್ಮದ್ ಅಲ್-ಫಾಯೆದ್ ಅವರು ಡಯಾನಾ ಮತ್ತು ಅವರ ಮಕ್ಕಳನ್ನು ಮನರಂಜಿಸಲು 'ಜೋನಿಕಲ್' ಎಂಬ 60 ಮೀಟರ್ ಉದ್ದದ, ಲಕ್ಷಾಂತರ ಪೌಂಡ್ ಮೌಲ್ಯದ ವಿಹಾರ ನೌಕೆಯನ್ನು (yacht) ಖರೀದಿಸಿದರು. ಡಯಾನಾ ಅವರ ನಿಜವಾದ ಪ್ರೀತಿಯಾಗಿದ್ದ ಹಸ್ನಾತ್ ಖಾನ್ ಅವರಲ್ಲಿ ಅಸೂಯೆ ಮತ್ತು ಕೋಪವನ್ನು ಹುಟ್ಟಿಸಲು, ಡೋಡಿ ಫಾಯೆದ್ ಅವರೊಂದಿಗಿನ ಪ್ರೇಮ ಸಂಬಂಧ ಮತ್ತು ಗುಲು ಲಲ್ವಾನಿ ಅವರೊಂದಿಗಿನ ನಾಲ್ಕು ತಿಂಗಳ ಬಾಂಧವ್ಯ ಡಯಾನಾ ಅವರ ಒಂದು ತಂತ್ರವಾಗಿತ್ತು ಎಂದು ಟಿನಾ ಬ್ರೌನ್ ನಂತರ ಪ್ರತಿಪಾದಿಸಿದರು. ಅವರ ಮರಣದ ನಂತರದ ವರ್ಷಗಳಲ್ಲಿ ಬರೆಲ್, ಪತ್ರಕರ್ತ ರಿಚರ್ಡ್ ಕೇ ಮತ್ತು ವಾಯ್ಸ್ ಕೋಚ್ ಸ್ಟೀವರ್ಟ್ ಪಿಯರ್ಸ್ ಅವರು ಡಯಾನಾ ಅಮೆರಿಕದಲ್ಲಿ ಆಸ್ತಿಯನ್ನು ಖರೀದಿಸುವ ಬಗ್ಗೆಯೂ ಯೋಚಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
=ವೇಲ್ಸ್ನ ರಾಜಕುಮಾರಿ=
ಚಾರ್ಲ್ಸ್ ಅವರೊಂದಿಗಿನ ನಿಶ್ಚಿತಾರ್ಥದ ನಂತರ, ಡಯಾನಾ ಅವರು ಮಾರ್ಚ್ 1981 ರಲ್ಲಿ ಗೋಲ್ಡ್ಸ್ಮಿತ್ಸ್ ಹಾಲ್ನಲ್ಲಿ ನಡೆದ ಧರ್ಮಾರ್ಥ ಸಮಾರಂಭವೊಂದರಲ್ಲಿ ಭಾಗವಹಿಸುವ ಮೂಲಕ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರು ಜೂನ್ 1981 ರಲ್ಲಿ ಮೊದಲ ಬಾರಿಗೆ 'ಟ್ರೂಪಿಂಗ್ ದಿ ಕಲರ್' ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಮತ್ತು ನಂತರ ಬಕಿಂಗ್ಹ್ಯಾಮ್ ಅರಮನೆಯ ಬಾಲ್ಕನಿಯಲ್ಲಿ ಕಾಣಿಸಿಕೊಂಡರು. ಅಕ್ಟೋಬರ್ 1981 ರಲ್ಲಿ, ಚಾರ್ಲ್ಸ್ ಮತ್ತು ಡಯಾನಾ ವೇಲ್ಸ್ಗೆ ಭೇಟಿ ನೀಡಿದರು. ಅವರು 4 ನವೆಂಬರ್ 1981 ರಂದು ಪ್ರಥಮ ಬಾರಿಗೆ ಸಂಸತ್ತಿನ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ (State Opening of Parliament) ಭಾಗವಹಿಸಿದರು. 18 ನವೆಂಬರ್ 1981 ರಂದು ಕ್ರಿಸ್ಮಸ್ ದೀಪಗಳನ್ನು ಬೆಳಗಿಸಲು ರೀಜೆಂಟ್ ಸ್ಟ್ರೀಟ್ಗೆ ಭೇಟಿ ನೀಡಿದ್ದು ಅವರ ಮೊದಲ ಏಕವ್ಯಕ್ತಿ (ಸೊಲೊ) ಕಾರ್ಯಕ್ರಮವಾಗಿತ್ತು. ಸೆಪ್ಟೆಂಬರ್ 1982 ರಲ್ಲಿ ಮೊನಾಕೋ ದ ರಾಜಕುಮಾರಿ ಗ್ರೇಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಡಯಾನಾ ತಮ್ಮ ಮೊದಲ ವಿದೇಶಿ ಪ್ರವಾಸ ಮಾಡಿದರು. 1982 ರಲ್ಲಿ ನೆದರ್ಲ್ಯಾಂಡ್ಸ್ನ ರಾಣಿ ಬೀಟ್ರಿಕ್ಸ್ ಅವರು ಡಯಾನಾ ಅವರಿಗೆ 'ಗ್ರಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ದಿ ಕ್ರೌನ್' ಗೌರವವನ್ನು ನೀಡಿದರು. 1983 ರಲ್ಲಿ, ಡಯಾನಾ ಅವರು ಚಾರ್ಲ್ಸ್ ಮತ್ತು ವಿಲಿಯಂ ಅವರೊಂದಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಂಡರು. ಈ ಪ್ರವಾಸವು ಯಶಸ್ವಿಯಾಯಿತು ಮತ್ತು ಈ ದಂಪತಿಯನ್ನು ನೋಡಲು ಅಪಾರ ಜನಸ್ತೋಮ ಹರಿದುಬಂದಿತು; ಆದರೆ ಮಾಧ್ಯಮಗಳು ಚಾರ್ಲ್ಸ್ ಗಿಂತ ಹೆಚ್ಚಾಗಿ ಡಯಾನಾ ಅವರ ಮೇಲೆಯೇ ಗಮನ ನೆಟ್ಟವು, ಮತ್ತು ಡಯಾನಾ ಅವರ ಮೇಲಿನ ಜನರ ಅತಿಯಾದ ಅಭಿಮಾನವನ್ನು 'ಡಯಾನಾಮೇನಿಯಾ' (Dianamania) ಎಂದು ಕರೆದವು. ಸಿಡ್ನಿ ಒಪೇರಾ ಹೌಸ್ ಬಳಿ ಚಾರ್ಲ್ಸ್ ಅವರೊಂದಿಗೆ ಕಾರಿನಲ್ಲಿ ಕುಳಿತಿದ್ದಾಗ ಡಯಾನಾ ಕೆಲವು ನಿಮಿಷಗಳ ಕಾಲ ಕಣ್ಣೀರಿಟ್ಟರು, ಇದು ಪ್ರಯಾಣದ ಆಯಾಸ (jet lag) ಮತ್ತು ಬಿಸಿಲಿನಿಂದಾಗಿ ಸಂಭವಿಸಿದೆ ಎಂದು ಅವರ ಕಚೇರಿ ತಿಳಿಸಿತು. ನ್ಯೂಜಿಲೆಂಡ್ನಲ್ಲಿ, ಈ ದಂಪತಿ ಮಾವೋರಿ ಮೂಲನಿವಾಸಿಗಳ ಪ್ರತಿನಿಧಿಗಳನ್ನು ಭೇಟಿಯಾದರು. ಜೂನ್ ಮತ್ತು ಜುಲೈ 1983 ರ ಕೆನಡಾ ಪ್ರವಾಸದಲ್ಲಿ, 1983 ರ ಸಮ್ಮರ್ ಯೂನಿವರ್ಸಿಯಾಡ್ ಉದ್ಘಾಟಿಸಲು ಎಡ್ಮಂಟನ್ಗೆ ಭೇಟಿ ನೀಡಿದ್ದು ಮತ್ತು ಬ್ರಿಟಿಷ್ ಸಾಮ್ರಾಜ್ಯಕ್ಕೆ ನ್ಯೂಫೌಂಡ್ಲ್ಯಾಂಡ್ ಸೇರ್ಪಡೆಯಾಗಿ 400 ವರ್ಷಗಳು ಪೂರೈಸಿದ ನೆನಪಿಗಾಗಿ ಅಲ್ಲಿಗೆ ಭೇಟಿ ನೀಡಿದ್ದು ಸೇರಿತ್ತು. 1983 ರಲ್ಲಿ, ಸ್ಕಾಟಿಷ್ ನ್ಯಾಷನಲ್ ಲಿಬರೇಶನ್ ಆರ್ಮಿ ಆಕೆಗೆ ಲೆಟರ್ ಬಾಂಬ್ ಕಳುಹಿಸಲು ಯತ್ನಿಸಿ ಆಕೆಯನ್ನು ಗುರಿಯಾಗಿಸಿಕೊಂಡಿತ್ತು. ಫೆಬ್ರವರಿ 1984 ರಲ್ಲಿ, ಲಂಡನ್ ಸಿಟಿ ಬ್ಯಾಲೆಯ ಪೋಷಕಿಯಾಗಿದ್ದ ಡಯಾನಾ, ಸಂಸ್ಥೆಯು ಆಯೋಜಿಸಿದ್ದ ಪ್ರದರ್ಶನದಲ್ಲಿ ಭಾಗವಹಿಸಲು ಸ್ವತಃ ನಾರ್ವೇಗೆ ಪ್ರಯಾಣ ಬೆಳೆಸಿದರು. ಏಪ್ರಿಲ್ 1985 ರಲ್ಲಿ, ಚಾರ್ಲ್ಸ್ ಮತ್ತು ಡಯಾನಾ ಇಟಲಿಗೆ ಭೇಟಿ ನೀಡಿದರು, ನಂತರ ಅವರ ಗಂಡುಮಕ್ಕಳು ಅವರೊಂದಿಗೆ ಸೇರಿಕೊಂಡರು. ಅವರು ಅಧ್ಯಕ್ಷ ಅಲೆಸಾಂಡ್ರೊ ಪರ್ತಿನಿ ಅವರನ್ನು ಭೇಟಿಯಾದರು. ವ್ಯಾಟಿಕನ್ಗೆ ಅವರ ಭೇಟಿಯ ಸಂದರ್ಭದಲ್ಲಿ ಪೋಪ್ ಜಾನ್ ಪಾಲ್ II ಅವರೊಂದಿಗೆ ಖಾಸಗಿ ಸಭೆಯೂ ಸೇರಿತ್ತು. 1985 ರ ಶರತ್ಕಾಲದಲ್ಲಿ, ಅವರು ಆಸ್ಟ್ರೇಲಿಯಾಕ್ಕೆ ಮರಳಿದರು; ಅವರ ಈ ಪ್ರವಾಸಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು, ಮಾಧ್ಯಮಗಳು ಡಯಾನಾರನ್ನು "ಡೈ-ಮಂಡ್ ಪ್ರಿನ್ಸೆಸ್" (Di-amond Princess) ಮತ್ತು "ರಾಜಮನೆತನದ ರತ್ನ" (Jewel in the Crown) ಎಂದು ಕರೆದವು. ನವೆಂಬರ್ 1985 ರಲ್ಲಿ, ಈ ದಂಪತಿ ಅಮೆರಿಕಕ್ಕೆ ಭೇಟಿ ನೀಡಿ, ವೈಟ್ ಹೌಸ್ನಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್ ಮತ್ತು ಪ್ರಥಮ ಮಹಿಳೆ ನ್ಯಾನ್ಸಿ ರೇಗನ್ ಅವರನ್ನು ಭೇಟಿಯಾದರು. 1986 ರಲ್ಲಿ ಡಯಾನಾ ಅತ್ಯಂತ ಬ್ಯುಸಿಯಾಗಿದ್ದರು, ಏಕೆಂದರೆ ಅವರು ಮತ್ತು ಚಾರ್ಲ್ಸ್ ಜಪಾನ್, ಸ್ಪೇನ್ ಮತ್ತು ಕೆನಡಾ ದೇಶಗಳಲ್ಲಿ ಪ್ರವಾಸ ಮಾಡಿದರು. ಕೆನಡಾದಲ್ಲಿ, ಅವರು ಎಕ್ಸ್ಪೋ 86 ಗೆ ಭೇಟಿ ನೀಡಿದರು, ಅಲ್ಲಿ ಡಯಾನಾ ಕ್ಯಾಲಿಫೋರ್ನಿಯಾ ಪೆವಿಲಿಯನ್ನಲ್ಲಿ ಮೂರ್ಛೆ ಬಿದ್ದರು. ನವೆಂಬರ್ 1986 ರಲ್ಲಿ, ಅವರು ಒಮಾನ್, ಕತಾರ್, ಬಹ್ರೇನ್ ಮತ್ತು ಸೌದಿ ಅರೇಬಿಯಾಗೆ ಆರು ದಿನಗಳ ಪ್ರವಾಸ ಕೈಗೊಂಡರು, ಅಲ್ಲಿ ಅವರು ಸೌದಿ ಅರೇಬಿಯಾದ ಫಹದ್ ರಾಜ ಮತ್ತು ಒಮಾನ್ನ ಸುಲ್ತಾನ್ ಖಾಬೂಸ್ ಅವರನ್ನು ಭೇಟಿಯಾದರು.
1988 ರಲ್ಲಿ, ಚಾರ್ಲ್ಸ್ ಮತ್ತು ಡಯಾನಾ ಥೈಲ್ಯಾಂಡ್ಗೆ ಭೇಟಿ ನೀಡಿದರು ಮತ್ತು ಆಸ್ಟ್ರೇಲಿಯಾದ ದ್ವಿಶತಮಾನೋತ್ಸವದ ಆಚರಣೆಗಾಗಿ ಅಲ್ಲಿ ಪ್ರವಾಸ ಮಾಡಿದರು. ಫೆಬ್ರವರಿ 1989 ರಲ್ಲಿ, ಅವರು ತಮ್ಮ ಪೋಷಕತ್ವದಲ್ಲಿದ್ದ 'ವೇಲ್ಸ್ ನ್ಯಾಷನಲ್ ಒಪೇರಾ'ದ ಕೆಲಸಗಳನ್ನು ಉತ್ತೇಜಿಸಲು ಮುಖ್ಯವಾಗಿ ನ್ಯೂಯಾರ್ಕ್ಗೆ ಏಕವ್ಯಕ್ತಿ ಭೇಟಿ ನೀಡಿದರು. ಹಾರ್ಲೆಮ್ ಹಾಸ್ಪಿಟಲ್ ಸೆಂಟರ್ ಪ್ರವಾಸದ ಸಮಯದಲ್ಲಿ, ಅವರು ಏಡ್ಸ್ನಿಂದ ಬಳಲುತ್ತಿದ್ದ ಏಳು ವರ್ಷದ ಮಗುವನ್ನು ತಾವಾಗಿಯೇ ಪ್ರೀತಿಯಿಂದ ಅಪ್ಪಿಕೊಂಡರು. ಮಾರ್ಚ್ 1989 ರಲ್ಲಿ, ಅವರು ಪರ್ಷಿಯನ್ ಕೊಲ್ಲಿಯ ಅರಬ್ ರಾಷ್ಟ್ರಗಳಿಗೆ ತಮ್ಮ ಎರಡನೇ ಪ್ರವಾಸ ಕೈಗೊಂಡರು, ಅದರಲ್ಲಿ ಅವರು ಕುವೈತ್ ಮತ್ತು ಯುಎಇಗೆ ಭೇಟಿ ನೀಡಿದರು. ಮಾರ್ಚ್ 1990 ರಲ್ಲಿ, ಡಯಾನಾ ಮತ್ತು ಚಾರ್ಲ್ಸ್ ನೈಜೀರಿಯಾ ಮತ್ತು ಕ್ಯಾಮರೂನ್ಗೆ ಭೇಟಿ ನೀಡಿದರು. ಕ್ಯಾಮರೂನ್ ಅಧ್ಯಕ್ಷ ಪೋಲ್ ಬಿಯಾ ಅವರು ಯಾವುಂಡೆಯಲ್ಲಿ ಅವರನ್ನು ಸ್ವಾಗತಿಸಲು ಅಧಿಕೃತ ರಾತ್ರಿ ಭೋಜನವನ್ನು ಆಯೋಜಿಸಿದ್ದರು. ಈ ಪ್ರವಾಸದ ಪ್ರಮುಖ ವಿಷಯವೆಂದರೆ ಡಯಾನಾ ಅವರು ಆಸ್ಪತ್ರೆಗಳಿಗೆ ಮತ್ತು ಮಹಿಳಾ ಅಭಿವೃದ್ಧಿಯ ಯೋಜನೆಗಳಿಗೆ ಭೇಟಿ ನೀಡಿದ್ದು. ಮೇ 1990 ರಲ್ಲಿ, ಅವರು ನಾಲ್ಕು ದಿನಗಳ ಕಾಲ ಹಂಗೇರಿಗೆ ಭೇಟಿ ನೀಡಿದರು. ರಾಜಮನೆತನದ ಸದಸ್ಯರು "ಮಾಜಿ ವಾರ್ಸಾ ಒಪ್ಪಂದದ ದೇಶವೊಂದಕ್ಕೆ" ನೀಡಿದ ಮೊದಲ ಭೇಟಿ ಇದಾಗಿತ್ತು. ಅವರು ಅಧ್ಯಕ್ಷ ಆರ್ಪ್ಯಾಡ್ ಗೊಂಜ್ ಆಯೋಜಿಸಿದ್ದ ರಾತ್ರಿ ಭೋಜನದಲ್ಲಿ ಭಾಗವಹಿಸಿದರು ಮತ್ತು ಬುಡಾಪೆಸ್ಟ್ನ ಮ್ಯೂಸಿಯಂ ಆಫ್ ಅಪ್ಲೈಡ್ ಆರ್ಟ್ಸ್ನಲ್ಲಿ ಫ್ಯಾಷನ್ ಪ್ರದರ್ಶನವನ್ನು ವೀಕ್ಷಿಸಿದರು. ಡಯಾನಾ ಭೇಟಿ ನೀಡಿದ ಸ್ಥಳಗಳಲ್ಲಿ ಪೆಟೋ ಇನ್ಸ್ಟಿಟ್ಯೂಟ್ ಕೂಡ ಒಂದಾಗಿತ್ತು, ಮತ್ತು ಅವರು ಅದರ ನಿರ್ದೇಶಕರಿಗೆ ಗೌರವ 'ಒಬಿಇ' (OBE) ಪ್ರಶಸ್ತಿಯನ್ನು ಪ್ರಸ್ತುತಪಡಿಸಿದರು. ನವೆಂಬರ್ 1990 ರಲ್ಲಿ, ಅವರು ಮತ್ತು ಚಾರ್ಲ್ಸ್ ಜಪಾನ್ನ ಚಕ್ರವರ್ತಿ ಅಕಿಹಿಟೊ ಅವರ ಪಟ್ಟಾಭಿಷೇಕದಲ್ಲಿ ಭಾಗವಹಿಸಲು ಜಪಾನ್ಗೆ ಹೋದರು.
ಕೊಲ್ಲಿ ಯುದ್ಧದ ಸಮಯದಲ್ಲಿ ಪ್ರೋತ್ಸಾಹದಾಯಕ ಪಾತ್ರವನ್ನು ವಹಿಸುವ ಆಸೆಯಿಂದ, ಡಯಾನಾ ಡಿಸೆಂಬರ್ 1990 ರಲ್ಲಿ ಸೈನಿಕರ ಕುಟುಂಬಗಳನ್ನು ಭೇಟಿಯಾಗಲು ಜರ್ಮನಿಗೆ ಭೇಟಿ ನೀಡಿದರು. ನಂತರ ಅವರು ಜನವರಿ 1991 ರಲ್ಲಿ ಆರ್ಎಎಫ್ ಬ್ರುಗೆನ್ (RAF Bruggen) ಗೆ ಭೇಟಿ ನೀಡಲು ಜರ್ಮನಿಗೆ ಪ್ರಯಾಣ ಬೆಳೆಸಿದರು, ಮತ್ತು ನಂತರ 'ಸೋಲ್ಜರ್', 'ನೇವಿ ನ್ಯೂಸ್' ಮತ್ತು 'ಆರ್ಎಎಫ್ ನ್ಯೂಸ್'ನಲ್ಲಿ ಪ್ರಕಟವಾದ ಪ್ರೋತ್ಸಾಹದಾಯಕ ಪತ್ರವನ್ನು ಬರೆದರು. 1991 ರಲ್ಲಿ, ಚಾರ್ಲ್ಸ್ ಮತ್ತು ಡಯಾನಾ ಒಂಟಾರಿಯೋದ ಕಿಂಗ್ಸ್ಟನ್ನಲ್ಲಿರುವ ಕ್ವೀನ್ಸ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ವಿಶ್ವವಿದ್ಯಾನಿಲಯಕ್ಕೆ ತಮ್ಮ ರಾಜಮನೆತನದ ಸನ್ನದಿನ (royal charter) ನಕಲನ್ನು ನೀಡಿದರು. ಸೆಪ್ಟೆಂಬರ್ 1991 ರಲ್ಲಿ, ಡಯಾನಾ ಏಕಾಂಗಿಯಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದರು, ಮತ್ತು ಚಾರ್ಲ್ಸ್ ಅವರೊಂದಿಗೆ ಬ್ರೆಜಿಲ್ಗೆ ಹೋದರು. ಬ್ರೆಜಿಲ್ ಪ್ರವಾಸದ ಸಮಯದಲ್ಲಿ, ಡಯಾನಾ ಬೀದಿ ಮಕ್ಕಳ ವಸತಿರಹಿತ ಸಮಸ್ಯೆಯ ವಿರುದ್ಧ ಹೋರಾಡುವ ಸಂಸ್ಥೆಗಳಿಗೆ ಭೇಟಿ ನೀಡಿದರು. ಚಾರ್ಲ್ಸ್ ಅವರೊಂದಿಗಿನ ಅವರ ಕೊನೆಯ ಪ್ರವಾಸಗಳು 1992 ರಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾಕ್ಕೆ ಆಗಿದ್ದವು. ಅವರು ಭಾರತದ ಕೋಲ್ಕತ್ತಾದಲ್ಲಿರುವ ಮದರ್ ತೆರೇಸಾ ಅವರ ಆಶ್ರಮಕ್ಕೆ (hospice) ಭೇಟಿ ನೀಡಿದರು. ಇಬ್ಬರು ಮಹಿಳೆಯರು ಅದೇ ತಿಂಗಳ ಕೊನೆಯಲ್ಲಿ ರೋಮ್ನಲ್ಲಿ ಭೇಟಿಯಾದರು ಮತ್ತು ವೈಯಕ್ತಿಕ ಬಾಂಧವ್ಯವನ್ನು ಬೆಳೆಸಿಕೊಂಡರು. ಭಾರತದ ಪ್ರವಾಸದ ಸಮಯದಲ್ಲಿ ತಾಜ್ ಮಹಲ್ ಮುಂದೆ ಡಯಾನಾ ಏಕಾಂಗಿಯಾಗಿ ಕುಳಿತಿದ್ದ ಚಿತ್ರಗಳು ಪ್ರಮುಖ ಸುದ್ದಿಯಾದವು. ಮೇ 1992 ರಲ್ಲಿ, ಅವರು ಈಜಿಪ್ಟ್ಗೆ ಏಕವ್ಯಕ್ತಿ ಪ್ರವಾಸ ಕೈಗೊಂಡರು, ಗಿಜಾ ಪಿರಮಿಡ್ಗೆ ಭೇಟಿ ನೀಡಿದರು ಮತ್ತು ಈಜಿಪ್ಟ್ ಅಧ್ಯಕ್ಷ ಹೊಸೈ ಮುಬಾರಕ್ ಅವರೊಂದಿಗೆ ಸಭೆಯಲ್ಲಿ ಭಾಗವಹಿಸಿದರು. ನವೆಂಬರ್ 1992 ರಲ್ಲಿ, ಅವರು ಫ್ರಾನ್ಸ್ಗೆ ಅಧಿಕೃತ ಏಕವ್ಯಕ್ತಿ ಪ್ರವಾಸ ಕೈಗೊಂಡರು ಮತ್ತು ಅಧ್ಯಕ್ಷ ಫ್ರಾಂಕೋಯಿಸ್ ಮಿತ್ತರಂಡ್ ಅವರನ್ನು ಭೇಟಿಯಾದರು. ಮಾರ್ಚ್ 1993 ರಲ್ಲಿ, ಚಾರ್ಲ್ಸ್ ಅವರಿಂದ ಬೇರ್ಪಟ್ಟ ನಂತರ ಅವರು ತಮ್ಮ ಮೊದಲ ಏಕವ್ಯಕ್ತಿ ಪ್ರವಾಸವನ್ನು ಕೈಗೊಂಡರು, ನೇಪಾಳದ ಕುಷ್ಠರೋಗ ಆಸ್ಪತ್ರೆಗೆ ಭೇಟಿ ನೀಡಿ ಕೆಲವು ರೋಗಿಗಳನ್ನು ಭೇಟಿಯಾದರು ಮತ್ತು ಸ್ಪರ್ಶಿಸಿದರು; ಭೇಟಿ ನೀಡಿದ ಪ್ರಮುಖ ಗಣ್ಯ ವ್ಯಕ್ತಿಯೊಬ್ಬರು ಅವರನ್ನು ಮುಟ್ಟುವುದು ಅದೇ ಮೊದಲ ಬಾರಿಯಾಗಿತ್ತು. ಡಿಸೆಂಬರ್ 1993 ರಲ್ಲಿ, ಅವರು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು, ಆದರೆ ನವೆಂಬರ್ 1994 ರಲ್ಲಿ ಅವರು "ಭಾಗಶಃ ಹಿಂತಿರುಗಲು" ಬಯಸುವುದಾಗಿ ಹೇಳಿದರು. ಬ್ರಿಟಿಷ್ ರೆಡ್ ಕ್ರಾಸ್ನ ಉಪಾಧ್ಯಕ್ಷೆಯಾಗಿ, ಅದರ 125 ನೇ ವರ್ಷದ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ಅವರು ಆಸಕ್ತಿ ಹೊಂದಿದ್ದರು. ನಂತರ, ರಾಣಿ ಎಲಿಜಬೆತ್ II ಅವರು ಡಿ-ಡೇ (D-Day) ಯ ವರ್ಷಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಕೆಗೆ ಅಧಿಕೃತವಾಗಿ ಆಹ್ವಾನ ನೀಡಿದರು. ಫೆಬ್ರವರಿ 1995 ರಲ್ಲಿ, ಡಯಾನಾ ಜಪಾನ್ಗೆ ಭೇಟಿ ನೀಡಿದರು. ಅವರು ಚಕ್ರವರ್ತಿ ಅಕಿಹಿಟೊ ಮತ್ತು ಚಕ್ರವರ್ತಿನಿ ಮಿಚಿಕೊ ಅವರಿಗೆ ಅಧಿಕೃತ ಭೇಟಿ ನೀಡಿದರು, ಮತ್ತು ಟೋಕಿಯೊದ ರಾಷ್ಟ್ರೀಯ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದರು. ಜೂನ್ 1995 ರಲ್ಲಿ, ಡಯಾನಾ ವೆನಿಸ್ ಬಿಎನ್ನಾಲೆ ಕಲಾ ಉತ್ಸವಕ್ಕೆ ಹೋದರು, ಮತ್ತು ಮಾಸ್ಕೋಗೆ ಭೇಟಿ ನೀಡಿ ಅಲ್ಲಿ ಇಂಟರ್ನ್ಯಾಷನಲ್ ಲಿಯೋನಾರ್ಡೋ ಪ್ರಶಸ್ತಿಯನ್ನು ಪಡೆದರು. ನವೆಂಬರ್ 1995 ರಲ್ಲಿ, ಡಯಾನಾ ಧರ್ಮಾರ್ಥ ಸಮಾರಂಭದಲ್ಲಿ ಭಾಗವಹಿಸಲು ಅರ್ಜೆಂಟೀನಾಗೆ ನಾಲ್ಕು ದಿನಗಳ ಪ್ರವಾಸ ಮಾಡಿದರು. ಅವರು ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್ ಮತ್ತು ಜಿಂಬಾಬ್ವೆ ಸೇರಿದಂತೆ ಇತರ ಅನೇಕ ದೇಶಗಳಿಗೆ ಭೇಟಿ ನೀಡಿದರು. ಚಾರ್ಲ್ಸ್ ಅವರಿಂದ ಬೇರ್ಪಟ್ಟಿದ್ದ ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ, ಡಯಾನಾ ರಾಜಮನೆತನದ ಹಿರಿಯ ಸದಸ್ಯೆಯಾಗಿ ಪ್ರಮುಖ ರಾಷ್ಟ್ರೀಯ ಸಮಾರಂಭಗಳಲ್ಲಿ ಭಾಗವಹಿಸಿದರು; ವಿಶೇಷವಾಗಿ 1995 ರ "ಯುರೋಪ್ ವಿಜಯ ದಿನ ಮತ್ತು ಜಪಾನ್ ಮೇಲಿನ ವಿಜಯ ದಿನದ 50 ನೇ ವರ್ಷಾಚರಣೆಯ ಸ್ಮರಣಾರ್ಥ ಕಾರ್ಯಕ್ರಮಗಳಲ್ಲಿ" ಭಾಗವಹಿಸಿದರು.
=ಸಾಮಾಜಿಕ ಸೇವೆ ಮತ್ತು ಪೋಷಣೆ=
1983 ರಲ್ಲಿ ಡಯಾನಾ ಅವರು ನ್ಯೂಫೌಂಡ್ಲ್ಯಾಂಡ್ನ ಪ್ರಧಾನಿ ಬ್ರಯಾನ್ ಪೆಕ್ಫೋರ್ಡ್ ಅವರ ಬಳಿ, "ಪ್ರಿನ್ಸೆಸ್ ಆಫ್ ವೇಲ್ಸ್ ಆಗಿ ಒತ್ತಡಗಳನ್ನು ಎದುರಿಸುವುದು ನನಗೆ ತುಂಬಾ ಕಷ್ಟಕರವೆನಿಸುತ್ತಿದೆ, ಆದರೆ ನಾನು ಅದನ್ನು ನಿಭಾಯಿಸುವುದನ್ನು ಕಲಿಯುತ್ತಿದ್ದೇನೆ" ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದರು. ರಾಜಮನೆತನದ ಸಾಂಪ್ರದಾಯಿಕ ಪೋಷಕತ್ವದ ಮಾದರಿಯಂತೆ ಅವರು ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕೆಂದು ನಿರೀಕ್ಷಿಸಲಾಗಿತ್ತು. 1981 ರಲ್ಲಿ, ಡಯಾನಾ ಅವರು 'ಪ್ರಿನ್ಸೆಸ್ ಆಫ್ ವೇಲ್ಸ್ ಚಾರಿಟೀಸ್ ಟ್ರಸ್ಟ್' ಅನ್ನು ಸ್ಥಾಪಿಸಿದರು. ಅವರು ಭಾಗವಹಿಸುತ್ತಿದ್ದ ವಿವಿಧ ಸಂಸ್ಥೆಗಳಿಂದ ಈ ಟ್ರಸ್ಟ್ಗೆ ದೇಣಿಗೆಗಳು ಹರಿದುಬರುತ್ತಿದ್ದವು. ಅವರ ಮರಣದ ಎರಡು ವರ್ಷಗಳ ನಂತರ, ಈ ಟ್ರಸ್ಟ್ನ ನಿಧಿಯನ್ನು ಅವರ ಗಂಡುಮಕ್ಕಳಿಗಾಗಿ ಎರಡು ಧರ್ಮಾರ್ಥ ಸಂಸ್ಥೆಗಳನ್ನು ಸ್ಥಾಪಿಸಲು ಬಳಸಲಾಯಿತು, ಅದರಲ್ಲಿ 'ಗ್ಲೆನ್ ಬೆಗ್ ಫೌಂಡೇಶನ್' ಒಂದಾಗಿತ್ತು. 1980 ರ ದಶಕದ ಮಧ್ಯಭಾಗದಿಂದ, ಅವರು ಹೆಚ್ಚಿನ ಸಂಖ್ಯೆಯ ಧರ್ಮಾರ್ಥ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡರು. ಅವರು 1988 ರಲ್ಲಿ 191 ಮತ್ತು 1991 ರಲ್ಲಿ 397 ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಡಯಾನಾ ಅವರು ರಾಜಮನೆತನದ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ಏಡ್ಸ್ ಮತ್ತು ಕುಷ್ಠರೋಗದಂತಹ ಗಂಭೀರ ಕಾಯಿಲೆಗಳು ಹಾಗೂ ಆರೋಗ್ಯ ಸಂಬಂಧಿತ ವಿಷಯಗಳಲ್ಲಿ ತೀವ್ರ ಆಸಕ್ತಿಯನ್ನು ಬೆಳೆಸಿಕೊಂಡರು. ಸಾಮಾಜಿಕ ಸೇವಕಿಯಾಗಿ ಅವರ ಪ್ರಭಾವವನ್ನು ಗುರುತಿಸಿ, ಯುಕೆ ಇನ್ಸ್ಟಿಟ್ಯೂಟ್ ಆಫ್ ಚಾರಿಟಿ ಫಂಡ್ರೈಸಿಂಗ್ ಮ್ಯಾನೇಜರ್ಸ್ನ ನಿರ್ದೇಶಕ ಸ್ಟೀಫನ್ ലീ, "ಧರ್ಮಾರ್ಥ ಕ್ಷೇತ್ರಕ್ಕೆ ಅವರ ಒಟ್ಟಾರೆ ಕೊಡುಗೆಯು 20 ನೇ ಶತಮಾನದ ಬೇರೆ ಯಾವುದೇ ವ್ಯಕ್ತಿಗಿಂತ ಬಹುಶಃ ಅತ್ಯಂತ ಗಮನಾರ್ಹವಾದದ್ದು" ಎಂದು ಹೇಳಿದರು.
ಡಯಾನಾ ಅವರು ವಸತಿರಹಿತರು, ಯುವಕರು, ಮಾದಕ ವ್ಯಸನಿಗಳು ಮತ್ತು ಹಿರಿಯ ನಾಗರಿಕರಿಗಾಗಿ ಕೆಲಸ ಮಾಡುವ ಧರ್ಮಾರ್ಥ ಸಂಸ್ಥೆಗಳ ಪೋಷಕಿಯಾಗಿದ್ದರು. 1989 ರಿಂದ, ಅವರು 'ಗ್ರೇಟ್ ಆರ್ಮಂಡ್ ಸ್ಟ್ರೀಟ್ ಹಾಸ್ಪಿಟಲ್ ಫಾರ್ ಚಿಲ್ಡ್ರನ್' ಸಂಸ್ಥೆಯ ಅಧ್ಯಕ್ಷೆಯಾಗಿದ್ದರು. ಅವರು 'ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ'ನ ಪೋಷಕಿಯಾಗಿದ್ದರು ಹಾಗೂ 'ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್' ಮತ್ತು 'ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್' ಸಂಸ್ಥೆಗಳ ಅಧ್ಯಕ್ಷೆಯಾಗಿದ್ದರು. 1866 ರಲ್ಲಿ ಡಾ. ಥಾಮಸ್ ಜಾನ್ ಬರ್ನಾರ್ಡೊ ಅವರು ಅನಾಥ ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಆರೈಕೆಗಾಗಿ ಸ್ಥಾಪಿಸಿದ್ದ 'ಬರ್ನಾರ್ಡೊಸ್' ಸಂಸ್ಥೆಯ ಅಧ್ಯಕ್ಷೆಯಾಗಿ ಡಯಾನಾ 1984 ರಿಂದ 1996 ರವರೆಗೆ ಸೇವೆ ಸಲ್ಲಿಸಿದರು. 1988 ರಲ್ಲಿ, ಅವರು 'ಬ್ರಿಟಿಷ್ ರೆಡ್ ಕ್ರಾಸ್'ನ ಪೋಷಕಿಯಾದರು ಮತ್ತು ಆಸ್ಟ್ರೇಲಿಯಾ ಹಾಗೂ ಕೆನಡಾದಂತಹ ಇತರ ದೇಶಗಳಲ್ಲಿನ ಅದರ ಸಂಸ್ಥೆಗಳನ್ನು ಬೆಂಬಲಿಸಿದರು. ಅವರು ಪ್ರತಿ ವಾರ 'ರಾಯಲ್ ಬ್ರಾಂಪ್ಟನ್ ಆಸ್ಪತ್ರೆ'ಗೆ ಸುದೀರ್ಘ ಭೇಟಿಗಳನ್ನು ನೀಡಿ, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಸಾವಿನಂಚಿನಲ್ಲಿರುವ ರೋಗಿಗಳಿಗೆ ಸಮಾಧಾನ ಹೇಳುತ್ತಿದ್ದರು. 1991 ರಿಂದ 1996 ರವರೆಗೆ, ಅವರು ಮಿದುಳಿನ ಗಾಯಗಳ ಒಕ್ಕೂಟವಾದ 'ಹೆಡ್ವೇ' ಸಂಸ್ಥೆಯ ಪೋಷಕಿಯಾಗಿದ್ದರು. 1992 ರಲ್ಲಿ, ಅವರು 'ಚೆಸ್ಟರ್ ಚೈಲ್ಡ್ಬರ್ತ್ ಅಪೀಲ್' ಎಂಬ ಧರ್ಮಾರ್ಥ ಸಂಸ್ಥೆಯ ಮೊದಲ ಪೋಷಕಿಯಾದರು (ಈ ಸಂಸ್ಥೆಯನ್ನು ಅವರು 1984 ರಿಂದಲೇ ಬೆಂಬಲಿಸುತ್ತಿದ್ದರು). ಡಯಾನಾ ಅವರ ರಾಜಮನೆತನದ ಶೀರ್ಷಿಕೆಯೊಂದರ ಹೆಸರನ್ನು ಹೊಂದಿರುವ ಈ ಸಂಸ್ಥೆಯು, ಅವರ ನೆರವಿನಿಂದ 10 ಲಕ್ಷಕ್ಕೂ ಹೆಚ್ಚು ಪೌಂಡ್ಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. 1994 ರಲ್ಲಿ, ಅವರು ತಮ್ಮ ಸ್ನೇಹಿತೆ ಜೂಲಿಯಾ ಸ್ಯಾಮ್ಯುಯೆಲ್ ಅವರಿಗೆ 'ಚೈಲ್ಡ್ ಬಿರೀವ್ಮೆಂಟ್ ಯುಕೆ' ಸಂಸ್ಥೆಯನ್ನು ಪ್ರಾರಂಭಿಸಲು ಸಹಾಯ ಮಾಡಿದರು ಮತ್ತು ಅದರ ಪೋಷಕಿಯಾದರು; ಈ ಸಂಸ್ಥೆಯು "ಸೈನಿಕ ಕುಟುಂಬಗಳ, ಆತ್ಮಹತ್ಯೆಗೆ ಶರಣಾದವರ ಮತ್ತು ಕಠಿಣ ಕಾಯಿಲೆಯಿಂದ ಬಳಲುತ್ತಿರುವ ಪೋಷಕರ ಮಕ್ಕಳಿಗೆ" ಬೆಂಬಲ ನೀಡುತ್ತದೆ. ನಂತರ ಅವರ ಮಗ ವಿಲಿಯಂ ಈ ಸಂಸ್ಥೆಯ ರಾಜಮನೆತನದ ಪೋಷಕರಾದರು.
1987 ರಲ್ಲಿ ಡಯಾನಾಗೆ 'ಆನರರಿ ಫ್ರೀಡಂ ಆಫ್ ದಿ ಸಿಟಿ ಆಫ್ ಲಂಡನ್' ಗೌರವವನ್ನು ನೀಡಲಾಯಿತು, ಇದು ಲಂಡನ್ ನಗರವು ಒಬ್ಬ ವ್ಯಕ್ತಿಗೆ ನೀಡಬಹುದಾದ ಅತ್ಯುನ್ನತ ಗೌರವವಾಗಿದೆ. ಜೂನ್ 1995 ರಲ್ಲಿ, ಅವರು ಮಾಸ್ಕೋಗೆ ಪ್ರಯಾಣಿಸಿದರು. ತ ತಾವು ವೈದ್ಯಕೀಯ ಉಪಕರಣಗಳನ್ನು ನೀಡುವ ಮೂಲಕ ಹಿಂದೆ ಬೆಂಬಲಿಸಿದ್ದ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದರು. ಡಿಸೆಂಬರ್ 1995 ರಲ್ಲಿ, ಡಯಾನಾ ತಮ್ಮ ಸಾಮಾಜಿಕ ಕಾರ್ಯಗಳಿಗಾಗಿ ನ್ಯೂಯಾರ್ಕ್ ನಗರದಲ್ಲಿ 'ಯುನೈಟೆಡ್ ಸೆರೆಬ್ರಲ್ ಪಾಲ್ಸಿ ಹ್ಯೂಮ್ಯಾನಿಟೇರಿಯನ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಪಡೆದರು. ಅಕ್ಟೋಬರ್ 1996 ರಲ್ಲಿ, ಹಿರಿಯ ನಾಗರಿಕರಿಗಾಗಿ ಮಾಡಿದ ಕೆಲಸಕ್ಕಾಗಿ, ಇಟಲಿಯ ರಿಮಿನಿಯಲ್ಲಿರುವ 'ಪಿಯೋ ಮಾಂಜು ಸೆಂಟರ್' ಆಯೋಜಿಸಿದ್ದ ಆರೋಗ್ಯ ರಕ್ಷಣಾ ಸಮಾವೇಶದಲ್ಲಿ ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.
ತಮ್ಮ ವಿಚ್ಛೇದನದ ಮರುದಿನವೇ, ಅವರು 100 ಕ್ಕೂ ಹೆಚ್ಚು ಧರ್ಮಾರ್ಥ ಸಂಸ್ಥೆಗಳಿಂದ ರಾಜೀನಾಮೆ ನೀಡುವುದಾಗಿ ಘೋಷಿಸಿದರು ಮತ್ತು ಕೇವಲ ಆರರ ಪೋಷಕತ್ವವನ್ನು ಮಾತ್ರ ಉಳಿಸಿಕೊಂಡರು: ಸೆಂಟರ್ಪಾಯಿಂಟ್, ಇಂಗ್ಲಿಷ್ ನ್ಯಾಷನಲ್ ಬ್ಯಾಲೆ, ಗ್ರೇಟ್ ಆರ್ಮಂಡ್ ಸ್ಟ್ರೀಟ್ ಹಾಸ್ಪಿಟಲ್, ದಿ ಲೆಪ್ರಸಿ ಮಿಷನ್, ನ್ಯಾಷನಲ್ ಏಡ್ಸ್ ಟ್ರಸ್ಟ್ ಮತ್ತು ರಾಯಲ್ ಮಾರ್ಸ್ಡೆನ್ ಹಾಸ್ಪಿಟಲ್. ಅವರು ಬ್ರಿಟಿಷ್ ರೆಡ್ ಕ್ರಾಸ್ನ 'ಲ್ಯಾಂಡ್ಮೈನ್ ವಿರೋಧಿ ಅಭಿಯಾನ'ದೊಂದಿಗೆ ತಮ್ಮ ಕೆಲಸವನ್ನು ಮುಂದುವರಿಸಿದರು, ಆದರೆ ಅಧಿಕೃತವಾಗಿ ಪೋಷಕಿಯಾಗಿ ಪಟ್ಟಿಮಾಡಲ್ಪಡಲಿಲ್ಲ.
ಮೇ 1997 ರಲ್ಲಿ, ಡಯಾನಾ ತಮ್ಮ ಸ್ನೇಹಿತ ರಿಚರ್ಡ್ ಅಟೆನ್ಬರೋ ಅವರ ವಿನಂತಿಯ ಮೇರೆಗೆ ಲೈಸೆಸ್ಟರ್ನಲ್ಲಿ 'ರಿಚರ್ಡ್ ಅಟೆನ್ಬರೋ ಸೆಂಟರ್ ಫಾರ್ ಡಿಸೆಬಿಲಿಟಿ ಅಂಡ್ ದಿ ಆರ್ಟ್ಸ್' ಅನ್ನು ಉದ್ಘಾಟಿಸಿದರು. ಜೂನ್ 1997 ರಲ್ಲಿ, ಅವರ ಮಗ ವಿಲಿಯಂ ಅವರ ಸಲಹೆಯಂತೆ, ಅವರ ಕೆಲವು ಉಡುಪುಗಳು ಮತ್ತು ಸೂಟ್ಗಳನ್ನು ಲಂಡನ್ ಮತ್ತು ನ್ಯೂಯಾರ್ಕ್ನ 'ಕ್ರಿಸ್ಟೀಸ್' ಹರಾಜು ಸಂಸ್ಥೆಗಳಲ್ಲಿ ಮಾರಾಟ ಮಾಡಲಾಯಿತು, ಮತ್ತು ಈ ಹರಾಜಿನಿಂದ ಬಂದ ಹಣವನ್ನು ಧರ್ಮಾರ್ಥ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಲಾಯಿತು. 21 ಜೂನ್ 1997 ರಂದು ಲಂಡನ್ನ 'ನಾರ್ತ್ವಿಕ್ ಪಾರ್ಕ್ ಹಾಸ್ಪಿಟಲ್'ಗೆ ಭೇಟಿ ನೀಡಿದ್ದು ಅವರ ಕೊನೆಯ ಅಧಿಕೃತ ಕಾರ್ಯಕ್ರಮವಾಗಿತ್ತು. ಅವರ 36 ನೇ ಹಾಗೂ ಕೊನೆಯ ಹುಟ್ಟುಹಬ್ಬದ ಆಚರಣೆಯು 'ಟೇಟ್ ಗ್ಯಾಲರಿ'ಯಲ್ಲಿ ನಡೆಯಿತು, ಇದು ಆ ಗ್ಯಾಲರಿಯ 100 ನೇ ವರ್ಷಾಚರಣೆಯ ಸ್ಮರಣಾರ್ಥ ಕಾರ್ಯಕ್ರಮವೂ ಆಗಿತ್ತು. ಪ್ಯಾರಿಸ್ನಿಂದ ಮರಳಿದ ನಂತರ, ಸೆಪ್ಟೆಂಬರ್ 4, 1997 ರಂದು 'ಆಸ್ಟಿಯೋಪಥಿಕ್ ಸೆಂಟರ್ ಫಾರ್ ಚಿಲ್ಡ್ರನ್'ನಲ್ಲಿ ನಿಧಿ ಸಂಗ್ರಹಣೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ನಿರ್ಧರಿಸಿದ್ದರು.
=ಎಚ್ಐವಿ/ಏಡ್ಸ್ ರೋಗಿಗಳಿಗೆ ಸಹಾಯ=
ಡಯಾನಾ ಅವರು 1980 ರ ದಶಕದಲ್ಲಿ ಏಡ್ಸ್ ರೋಗಿಗಳೊಂದಿಗೆ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಏಡ್ಸ್ ರೋಗಿಗಳ ಬಗ್ಗೆ ಆಗಿನ ಕಾಲದಲ್ಲಿದ್ದ ಸಾಮಾಜಿಕ ಕಳಂಕಕ್ಕೆ (stigma) ವ್ಯತಿರಿಕ್ತವಾಗಿ, ಅವರು ರೋಗಿಗಳೊಂದಿಗೆ ಶಾರೀರಿಕ ಸಂಪರ್ಕವನ್ನು (ಮುಟ್ಟುವುದು/ಕೈ ಕುಲುಕುವುದು) ಬೆಳೆಸಿಕೊಳ್ಳಲು ಹಿಂಜರಿಯಲಿಲ್ಲ, ಮತ್ತು ಈ ರೀತಿ ಮಾಡಿದ ಮೊದಲ ಬ್ರಿಟಿಷ್ ರಾಜಮನೆತನದ ವ್ಯಕ್ತಿಯಾಗಿದ್ದರು. 1987 ರಲ್ಲಿ, ಈ ರೋಗದ ಮೇಲಿದ್ದ ಕಳಂಕವನ್ನು ತೊಡೆದುಹಾಕುವ ತಮ್ಮ ಆರಂಭಿಕ ಪ್ರಯತ್ನಗಳ ಭಾಗವಾಗಿ, ಅವರು ಏಡ್ಸ್ ರೋಗಿಯೊಬ್ಬರ ಕೈಗಳನ್ನು ಹಿಡಿದುಕೊಂಡರು. ಡಯಾನಾ ಅವರು ಹೀಗೆ ಉಲ್ಲೇಖಿಸಿದ್ದರು: "ಎಚ್ಐವಿ (HIV) ಜನರನ್ನು ಅಪಾಯಕಾರಿಯಾಗಿಸುವುದಿಲ್ಲ. ನೀವು ಅವರೊಂದಿಗೆ ಕೈ ಕುಲುಕಬಹುದು ಮತ್ತು ಅವರನ್ನು ಅಪ್ಪಿಕೊಳ್ಳಬಹುದು. ದೇವರಿಗಷ್ಟೇ ಗೊತ್ತು ಅವರಿಗೆ ಆ ಪ್ರೀತಿಯ ಅಗತ್ಯವೆಷ್ಟಿದೆಯೆಂದು. ಅಷ್ಟೇ ಅಲ್ಲ, ನೀವು ಅವರ ಮನೆಗಳನ್ನು, ಅವರ ಉದ್ಯೋಗಸ್ಥಳಗಳನ್ನು ಮತ್ತು ಅವರ ಆಟದ ಮೈದಾನಗಳು ಹಾಗೂ ಆಟಿಕೆಗಳನ್ನು ಹಂಚಿಕೊಳ್ಳಬಹುದು". ಡಯಾನಾಗೆ ನಿರಾಶೆಯಾಗುವಂತೆ, ಮಹಾರಾಣಿಯವರು (ಕ್ವೀನ್) ಈ ರೀತಿಯ ಧರ್ಮಾರ್ಥ ಕೆಲಸವನ್ನು ಬೆಂಬಲಿಸಲಿಲ್ಲ, ಬದಲಿಗೆ "ಹೆಚ್ಚು ಆಹ್ಲಾದಕರವಾದ ಯಾವುದಾದರೂ ಕೆಲಸದಲ್ಲಿ" ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಜುಲೈ 1989 ರಲ್ಲಿ, ಅವರು ದಕ್ಷಿಣ ಲಂಡನ್ನಲ್ಲಿ 'ಲ್ಯಾಂಡ್ಮಾರ್ಕ್ ಏಡ್ಸ್ ಸೆಂಟರ್' ಅನ್ನು ಉದ್ಘಾಟಿಸಿದರು. ಅಕ್ಟೋಬರ್ 1990 ರಲ್ಲಿ, ಡಯಾನಾ ವಾಷಿಂಗ್ಟನ್ ಡಿಸಿಯಲ್ಲಿ ಯುವ ಏಡ್ಸ್ ರೋಗಿಗಳಿಗಾಗಿ 'ಗ್ರಾಂಡ್ಮಾಸ್ ಹೌಸ್' ಎಂಬ ವಸತಿ ನಿವಾಸವನ್ನು ಉದ್ಘಾಟಿಸಿದರು. ಅವರು 'ನ್ಯಾಷನಲ್ ಏಡ್ಸ್ ಟ್ರಸ್ಟ್'ನ ಪೋಷಕಿಯಾಗಿದ್ದರು ಮತ್ತು ಎಚ್ಐವಿ ರೋಗಿಗಳಿಗೆ ವಸತಿ ಆರೈಕೆಯನ್ನು ಒದಗಿಸುತ್ತಿದ್ದ 'ಲಂಡನ್ ಲೈಟ್ಹೌಸ್'ಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು (ಇದು ನಂತರ ಟೆರೆನ್ಸ್ ಹಿಗ್ಗಿನ್ಸ್ ಟ್ರಸ್ಟ್ನೊಂದಿಗೆ ವಿಲೀನಗೊಂಡಿತು). 1991 ರಲ್ಲಿ, ಅವರು ಮಿಡಲ್ಸೆಕ್ಸ್ ಆಸ್ಪತ್ರೆಯ ಏಡ್ಸ್ ವಾರ್ಡ್ಗೆ ಭೇಟಿ ನೀಡಿದ್ದಾಗ ಒಬ್ಬ ರೋಗಿಯನ್ನು ಅಪ್ಪಿಕೊಂಡರು; ಈ ವಾರ್ಡ್ ಅನ್ನು ಯುಕೆ ಯಲ್ಲಿ ಈ ಉದ್ದೇಶಕ್ಕಾಗಿ ಮೀಸಲಿಟ್ಟ ಮೊದಲ ಆಸ್ಪತ್ರೆ ಘಟಕವಾಗಿ 1987 ರಲ್ಲಿ ಅವರೇ ಉದ್ಘಾಟಿಸಿದ್ದರು. ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಸಂಸ್ಥೆಯಾದ 'ಟರ್ನಿಂಗ್ ಪಾಯಿಂಟ್'ನ ಪೋಷಕಿಯಾಗಿ, ಡಯಾನಾ 1992 ರಲ್ಲಿ ಎಚ್ಐವಿ/ಏಡ್ಸ್ ಪೀಡಿತರಿಗಾಗಿ ಲಂಡನ್ನಲ್ಲಿ ನಡೆಯುತ್ತಿದ್ದ ಅದರ ಯೋಜನೆಗೆ ಭೇಟಿ ನೀಡಿದರು. ನಂತರ ಅವರು ಏಡ್ಸ್ ಸಂಶೋಧನೆಗಾಗಿ ನಿಧಿ ಸಂಗ್ರಹಣೆ ಅಭಿಯಾನಗಳನ್ನು ಸ್ಥಾಪಿಸಿದರು ಮತ್ತು ಮುನ್ನಡೆಸಿದರು.
ಮಾರ್ಚ್ 1997 ರಲ್ಲಿ, ಡಯಾನಾ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿ, ಅಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಭೇಟಿಯಾದರು. 2 ನವೆಂಬರ್ 2002 ರಂದು, ಮಂಡೇಲಾ ಅವರು ಏಡ್ಸ್ ಪೀಡಿತ ಜನರಿಗೆ ಸಹಾಯ ಮಾಡಲು 'ನೆಲ್ಸನ್ ಮಂಡೇಲಾ ಚಿಲ್ಡ್ರನ್ಸ್ ಫಂಡ್' ಮತ್ತು 'ಡಯಾನಾ, ಪ್ರಿನ್ಸೆಸ್ ಆಫ್ ವೇಲ್ಸ್ ಮೆಮೋರಿಯಲ್ ಫಂಡ್' ಜೊತೆಗೂಡಿ ಕೆಲಸ ಮಾಡಲಿವೆ ಎಂದು ಘೋಷಿಸಿದರು. ಡಯಾನಾ ಅವರ ಮರಣಕ್ಕೆ ಕೆಲವು ತಿಂಗಳುಗಳ ಮೊದಲು ಅವರು ಈ ಎರಡು ಧರ್ಮಾರ್ಥ ಸಂಸ್ಥೆಗಳನ್ನು ಸಂಯೋಜಿಸಲು ಯೋಜಿಸಿದ್ದರು. ಎಚ್ಐವಿ/ಏಡ್ಸ್ ಸಮಸ್ಯೆಯ ಸುತ್ತ ಡಯಾನಾ ಮಾಡಿದ ಪ್ರಯತ್ನಗಳಿಗಾಗಿ ಮಂಡೇಲಾ ನಂತರ ಅವರನ್ನು ಶ್ಲಾಘಿಸಿದರು: "ಅವರು ಕುಷ್ಠರೋಗವಿರುವ ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ಸ್ಪರ್ಶಿಸಿದಾಗ ಅಥವಾ ಎಚ್ಐವಿ/ಏಡ್ಸ್ ಇರುವ ವ್ಯಕ್ತಿಯ ಹಾಸಿಗೆಯ ಮೇಲೆ ಕುಳಿತು ಅವರ ಕೈ ಹಿಡಿದಾಗ, ಅವರು ಸಾರ್ವಜನಿಕರ ಮನೋಭಾವವನ್ನು ಬದಲಾಯಿಸಿದರು ಮತ್ತು ಅಂತಹ ಜನರ ಜೀವನದ ಭರವಸೆಯನ್ನು ಹೆಚ್ಚಿಸಿದರು". ಡಯಾನಾ ತಮ್ಮ ಪ್ರಸಿದ್ಧ ವ್ಯಕ್ತಿಯ ಸ್ಥಾನಮಾನವನ್ನು (celebrity status) "ಎಚ್ಐವಿ/ಏಡ್ಸ್ನೊಂದಿಗೆ ಬದುಕುತ್ತಿರುವ ಜನರ ಮೇಲಿದ್ದ ಸಾಮಾಜಿಕ ಕಳಂಕದ ವಿರುದ್ಧ ಹೋರಾಡಲು" ಬಳಸಿಕೊಂಡರು ಎಂದು ಮಂಡೇಲಾ ಹೇಳಿದರು.
=ಭೂಸುರಂಗಗಳು=
ಡಯಾನಾ ಅವರು ಯುದ್ಧದ ನಂತರ ಉಳಿದುಕೊಳ್ಳುವ ಅವಶೇಷಗಳನ್ನು—ವಿಶೇಷವಾಗಿ ಭೂಸುರಂಗಗಳನ್ನು (landmines)—ತೆರವುಗೊಳಿಸುವ ಸಂಸ್ಥೆಯಾದ 'ಹ್ಯಾಲೋ ಟ್ರಸ್ಟ್' (HALO Trust) ನ ಪೋಷಕಿಯಾಗಿದ್ದರು. ಜನವರಿ 1997 ರಲ್ಲಿ, ಡಯಾನಾ ಅವರು ಬ್ಯಾಲಿಸ್ಟಿಕ್ ಹೆಲ್ಮೆಟ್ ಮತ್ತು ಫ್ಲಾಕ್ ಜಾಕೆಟ್ ಧರಿಸಿ ಅಂಗೋಲಾದ ಭೂಸುರಂಗ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿರುವ ಚಿತ್ರಗಳು ಪ್ರಪಂಚದಾದ್ಯಂತ ಕಣ್ಣಿಗೆ ಬಿದ್ದವು. ಈ ಅಭಿಯಾನದ ಸಮಯದಲ್ಲಿ, ಬ್ರಿಟಿಷ್ ರಕ್ಷಣಾ ಸಚಿವಾಲಯದ ಅಧಿಕಾರಿಯಾಗಿದ್ದ ಲಾರ್ಡ್ ಹೋವ್ ಅವರು ಡಯಾನಾ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಮತ್ತು ಅವರನ್ನು "ನಿಯಂತ್ರಣವಿಲ್ಲದ ವ್ಯಕ್ತಿ" (loose cannon) ಎಂದು ಕರೆದರು. ಈ ಟೀಕೆಗಳ ಹೊರತಾಗಿಯೂ, ಡಯಾನಾ ಅವರ ಪ್ರಯತ್ನಗಳು ಭೂಸುರಂಗಗಳ ಬಗ್ಗೆ ಮತ್ತು ಅವುಗಳಿಂದ ಉಂಟಾಗುವ ತರಹೇವಾರಿ ಸಂಕಟಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕಾರಣವಾಯಿತು ಎಂದು 'ಹ್ಯಾಲೋ' ಸಂಸ್ಥೆ ಹೇಳುತ್ತದೆ. ಜೂನ್ 1997 ರಲ್ಲಿ, ಅವರು ರಾಯಲ್ ಜಿಯೋಗ್ರಾಫಿಕಲ್ ಸೊಸೈಟಿಯಲ್ಲಿ ನಡೆದ ಭೂಸುರಂಗಗಳ ಸಮ್ಮೇಳನದಲ್ಲಿ ಭಾಷಣ ಮಾಡಿದರು, ಮತ್ತು ಅಮೇರಿಕನ್ ರೆಡ್ ಕ್ರಾಸ್ನ 'ಲ್ಯಾಂಡ್ಮೈನ್ ವಿರೋಧಿ ಉಪಕ್ರಮ'ವನ್ನು ಬೆಂಬಲಿಸಲು ವಾಷಿಂಗ್ಟನ್ ಡಿಸಿಗೆ ಹೋದರು. 7 ರಿಂದ 10 ಆಗಸ್ಟ್ 1997 ರವರೆಗೆ, ಅವರು ಲ್ಯಾಂಡ್ಮೈನ್ ಸರ್ವೈವರ್ಸ್ ನೆಟ್ವರ್ಕ್ನ ಜೆರ್ರಿ ವೈಟ್ ಮತ್ತು ಕೆನ್ ರುದರ್ಫೋರ್ಡ್ ಅವರೊಂದಿಗೆ ಬೋಸ್ನಿಯಾ ಮತ್ತು ಹರ್ಜೆಗೋವಿನಾಗೆ ಭೇಟಿ ನೀಡಿದರು.
ಮಾನವ-ವಿರೋಧಿ ಭೂಸುರಂಗಗಳ (anti-personnel landmines) ಬಳಕೆಯ ಮೇಲೆ ಅಂತರರಾಷ್ಟ್ರೀಯ ನಿಷೇಧವನ್ನು ಹೇರಿದ 'ಒಟ್ಟಾವಾ ಒಪ್ಪಂದ'ಕ್ಕೆ (Ottawa Treaty) ಸಹಿ ಹಾಕುವಲ್ಲಿ ಡಯಾನಾ ಅವರು ಭೂಸುರಂಗಗಳ ವಿಷಯದಲ್ಲಿ ಮಾಡಿದ ಕೆಲಸವು ಪ್ರಭಾವಶಾಲಿಯಾಗಿದೆ ಎಂದು ಬಣ್ಣಿಸಲಾಗಿದೆ. ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ಗೆ 1998 ರ ಲ್ಯಾಂಡ್ಮೈನ್ಸ್ ಮಸೂದೆಯ ಎರಡನೇ ವಾಚನವನ್ನು ಪರಿಚಯಿಸುತ್ತಾ, ವಿದೇಶಾಂಗ ಕಾರ್ಯದರ್ಶಿ ರಾಬಿನ್ ಕುಕ್ ಅವರು ಭೂಸುರಂಗಗಳ ಕುರಿತು ಡಯಾನಾ ಅವರ ಕೆಲಸಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು:
> "ಭೂಸುರಂಗಗಳಿಂದಾಗುವ ಮಾನವೀಯ ನಷ್ಟಗಳನ್ನು ನಮ್ಮ ಅನೇಕ ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ವೇಲ್ಸ್ನ ರಾಜಕುಮಾರಿ ಡಯಾನಾ ಮಾಡಿದ ಅಪಾರ ಕೊಡುಗೆಯ ಬಗ್ಗೆ ಎಲ್ಲಾ ಗೌರವಾನ್ವಿತ ಸದಸ್ಯರಿಗೂ ಅವರ ಪತ್ರಗಳಿಂದ ತಿಳಿದಿರುತ್ತದೆ. ಅವರ ಕೆಲಸಕ್ಕೆ ಹಾಗೂ ಭೂಸುರಂಗಗಳ ವಿರುದ್ಧ ಪ್ರಚಾರ ಮಾಡಿದ ಎನ್ಜಿಒಗಳ ಕೆಲಸಕ್ಕೆ ನಮ್ಮ ಮೆಚ್ಚುಗೆಯನ್ನು ದಾಖಲಿಸುವ ಅತ್ಯುತ್ತಮ ಮಾರ್ಗವೆಂದರೆ ಈ ಮಸೂದೆಯನ್ನು ಅಂಗೀಕರಿಸುವುದು, ಮತ್ತು ಭೂಸುರಂಗಗಳ ಮೇಲಿನ ಜಾಗತಿಕ ನಿಷೇಧಕ್ಕೆ ದಾರಿ ಮಾಡಿಕೊಡುವುದು."
1997 ರಲ್ಲಿ ಡಯಾನಾ ಅವರ ಮರಣದ ಕೆಲವು ತಿಂಗಳುಗಳ ನಂತರ, 'ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಬ್ಯಾನ್ ಲ್ಯಾಂಡ್ಮೈನ್ಸ್' (ICBL) ಸಂಸ್ಥೆಯು ನೋಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
=ಕ್ಯಾನ್ಸರ್=
ತಮ್ಮ ಮೊದಲ ಅಧಿಕೃತ ಏಕವ್ಯಕ್ತಿ ಪ್ರವಾಸಕ್ಕಾಗಿ, ಡಯಾನಾ ಅವರು ಲಂಡನ್ನಲ್ಲಿರುವ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾದ 'ದಿ ರಾಯಲ್ ಮಾರ್ಸ್ಡೆನ್ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್'ಗೆ ಭೇಟಿ ನೀಡಿದರು. ನ್ಯೂಯಾರ್ಕ್ನಲ್ಲಿ ನಡೆದ ತಮ್ಮ ಉಡುಪುಗಳ ಹರಾಜಿನಿಂದ ಬಂದ ಹಣದ ಪ್ರಯೋಜನ ಪಡೆದ ಸಂಸ್ಥೆಗಳಲ್ಲಿ ಒಂದಾಗಿ ಅವರು ನಂತರ ಈ ಧರ್ಮಾರ್ಥ ಸಂಸ್ಥೆಯನ್ನು ಆಯ್ಕೆ ಮಾಡಿದರು. ಈ ಟ್ರಸ್ಟ್ನ ಸಂವಹನ ವ್ಯವಸ್ಥಾಪಕರು, ಡಯಾನಾ ಅವರು "ಕ್ಯಾನ್ಸರ್, ಏಡ್ಸ್, ಎಚ್ಐವಿ ಮತ್ತು ಕುಷ್ಠರೋಗದಂತಹ ಕಾಯಿಲೆಗಳಿಗೆ ಸಂಬಂಧಿಸಿದ ಸಾಮಾಜಿಕ ಕಳಂಕ ಮತ್ತು ನಿಷೇಧಗಳನ್ನು (taboo) ತೊಡೆದುಹಾಕಲು ಅಪಾರವಾಗಿ ಶ್ರಮಿಸಿದರು" ಎಂದು ಹೇಳಿದರು. ಡಯಾನಾ ಅವರು 27 ಜೂನ್ 1989 ರಂದು ಈ ಆಸ್ಪತ್ರೆಯ ಅಧ್ಯಕ್ಷರಾದರು. 'ವೂಲ್ಫ್ಸನ್ ಚಿಲ್ಡ್ರನ್ಸ್ ಕ್ಯಾನ್ಸರ್ ಯುನಿಟ್' ಅನ್ನು ಡಯಾನಾ ಅವರು 25 ಫೆಬ್ರವರಿ 1993 ರಂದು ಉದ್ಘಾಟಿಸಿದರು. ಫೆಬ್ರವರಿ 1996 ರಲ್ಲಿ, ಇಮ್ರಾನ್ ಖಾನ್ ಅವರು ನಿರ್ಮಿಸಿದ ಹೊಸದಾಗಿ ಉದ್ಘಾಟನೆಗೊಂಡ ಕ್ಯಾನ್ಸರ್ ಆಸ್ಪತ್ರೆಯ ಬಗ್ಗೆ ತಿಳಿದುಕೊಂಡ ಡಯಾನಾ, ಅದರ ಮಕ್ಕಳ ಕ್ಯಾನ್ಸರ್ ವಾರ್ಡ್ಗಳಿಗೆ ಭೇಟಿ ನೀಡಲು ಮತ್ತು ಲಾಹೋರ್ನಲ್ಲಿ ಧರ್ಮಾರ್ಥ ನಿಧಿ ಸಂಗ್ರಹಣೆಯ ರಾತ್ರಿ ಭೋಜನದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದರು. ನಂತರ ಅವರು ಮೇ 1997 ರಲ್ಲಿ ಮತ್ತೊಮ್ಮೆ ಈ ಆಸ್ಪತ್ರೆಗೆ ಭೇಟಿ ನೀಡಿದರು. ಜೂನ್ 1996 ರಲ್ಲಿ, ರಾಯಲ್ ಮಾರ್ಸ್ಡೆನ್ ಆಸ್ಪತ್ರೆಯ ಅಧ್ಯಕ್ಷೆಯಾಗಿ ಫೀಲ್ಡ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ನಡೆದ ನಿಧಿ ಸಂಗ್ರಹಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಚಿಕಾಗೋಗೆ ತೆರಳಿದರು ಮತ್ತು ಕ್ಯಾನ್ಸರ್ ಸಂಶೋಧನೆಗಾಗಿ 10 ಲಕ್ಷಕ್ಕೂ ಹೆಚ್ಚು ಪೌಂಡ್ಗಳನ್ನು ಸಂಗ್ರಹಿಸಿದರು. ಹೆಚ್ಚುವರಿಯಾಗಿ, ಅವರು ಕುಕ್ ಕೌಂಟಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಭೇಟಿಯಾದರು ಮತ್ತು ನೋರ್ತ್ವೆಸ್ಟರ್ನ್ ಯೂನಿವರ್ಸಿಟಿಯ ಚಿಕಾಗೋ ಕ್ಯಾಂಪಸ್ನಲ್ಲಿ ಕ್ಯಾನ್ಸರ್ ಸಂಶೋಧಕರ ಗುಂಪನ್ನು ಭೇಟಿಯಾದ ನಂತರ ಸ್ತನ ಕ್ಯಾನ್ಸರ್ ಕುರಿತ ಸಮ್ಮೇಳನದಲ್ಲಿ ಮಾತನಾಡಿದರು. ಸೆಪ್ಟೆಂಬರ್ 1996 ರಲ್ಲಿ, ಕ್ಯಾಥರೀನ್ ಗ್ರಾಹಮ್ ಅವರ ವಿನಂತಿಯ ಮೇರೆಗೆ, ಡಯಾನಾ ವಾಷಿಂಗ್ಟನ್ಗೆ ತೆರಳಿ 'ನೀನಾ ಹೈಡ್ ಸೆಂಟರ್ ಫಾರ್ ಬ್ರೆಸ್ಟ್ ಕ್ಯಾನ್ಸರ್ ರಿಸರ್ಚ್'ಗೆ ಸಂಬಂಧಿಸಿದಂತೆ ವೈಟ್ ಹೌಸ್ ಪ್ರಾತರಾಶಿಯಲ್ಲಿ (breakfast) ಭಾಗವಹಿಸಿದರು. ಅವರು ಅದೇ ಕೇಂದ್ರದಲ್ಲಿ 'ದಿ ವಾಷಿಂಗ್ಟನ್ ಪೋಸ್ಟ್' ಆಯೋಜಿಸಿದ್ದ ಸ್ತನ ಕ್ಯಾನ್ಸರ್ ಸಂಶೋಧನೆಯ ವಾರ್ಷಿಕ ನಿಧಿ ಸಂಗ್ರಹಣಾ ಕಾರ್ಯಕ್ರಮದಲ್ಲೂ ಭಾಗವಹಿಸಿದರು.
1988 ರಲ್ಲಿ, ಡಯಾನಾ ಅವರು ಕ್ಯಾನ್ಸರ್ನಿಂದ ಮೃತಪಟ್ಟ ಇಬ್ಬರು ಯುವಕರ ನೆನಪಿಗಾಗಿ 'ಚಿಲ್ಡ್ರನ್ ವಿತ್ ಲ್ಯುಕೇಮಿಯಾ' (ನಂತರ ಇದನ್ನು 'ಚಿಲ್ಡ್ರನ್ ವಿತ್ ಕ್ಯಾನ್ಸರ್ ಯುಕೆ' ಎಂದು ಮರುನಾಮಕರಣ ಮಾಡಲಾಯಿತು) ಸಂಸ್ಥೆಯನ್ನು ಉದ್ಘಾಟಿಸಿದರು. ನವೆಂಬರ್ 1987 ರಲ್ಲಿ, ಜೀನ್ ಓ'ಗೋರ್ಮನ್ ಕ್ಯಾನ್ಸರ್ನಿಂದ ಮೃತಪಟ್ಟ ಕೆಲವೇ ದಿನಗಳಲ್ಲಿ, ಡಯಾನಾ ಅವರ ಕುಟುಂಬವನ್ನು ಭೇಟಿಯಾದರು. ಜೀನ್ ಮತ್ತು ಆಕೆಯ ಸಹೋದರನ ಸಾವು ಡಯಾನಾ ಅವರ ಮೇಲೆ ತೀವ್ರ ಪರಿಣಾಮ ಬೀರಿತು, ಮತ್ತು ಈ ಧರ್ಮಾರ್ಥ ಸಂಸ್ಥೆಯನ್ನು ಸ್ಥಾಪಿಸಲು ಅವರು ಆ ಕುಟುಂಬಕ್ಕೆ ಸಹಾಯ ಮಾಡಿದರು. ಇದನ್ನು 12 ಜನವರಿ 1988 ರಂದು ಮಿಲ್ ಹಿಲ್ ಸೆಕೆಂಡರಿ ಶಾಲೆಯಲ್ಲಿ ಅವರು ಉದ್ಘಾಟಿಸಿದರು, ಮತ್ತು 1997 ರಲ್ಲಿ ತಮ್ಮ ಮರಣದವರೆಗೆ ಇದನ್ನು ಬೆಂಬಲಿಸಿದರು.
=ಇತರ ಕ್ಷೇತ್ರಗಳು=
ನವೆಂಬರ್ 1989 ರಲ್ಲಿ, ಡಯಾನಾ ಅವರು ಇಂಡೋನೇಷ್ಯಾದ ಕುಷ್ಠರೋಗ ಆಸ್ಪತ್ರೆಗೆ ಭೇಟಿ ನೀಡಿದರು. ಅವರ ಭೇಟಿಯ ನಂತರ, ಅವರು ಈ ರೋಗದಿಂದ ಬಳಲುತ್ತಿರುವವರಿಗೆ ಔಷಧ, ಚಿಕಿತ್ಸೆ ಮತ್ತು ಇತರ ಬೆಂಬಲ ಸೇವೆಗಳನ್ನು ಒದಗಿಸಲು ಮೀಸಲಾಗಿರುವ ಸಂಸ್ಥೆಯಾದ 'ದಿ ಲೆಪ್ರಸಿ ಮಿಷನ್'ನ ಪೋಷಕಿಯಾದರು. ಅವರು 1997 ರಲ್ಲಿ ತಮ್ಮ ಮರಣದವರೆಗೂ ಈ ಧರ್ಮಾರ್ಥ ಸಂಸ್ಥೆಯ ಪೋಷಕಿಯಾಗಿ ಉಳಿದರು, ಮತ್ತು ಪ್ರಪಂಚದಾದ್ಯಂತ ಅದರ ಕೆಲವು ಆಸ್ಪತ್ರೆಗಳಿಗೆ, ವಿಶೇಷವಾಗಿ ಭಾರತ, ನೇಪಾಳ, ಜಿಂಬಾಬ್ವೆ ಮತ್ತು ನೈಜೀರಿಯಾಗಳಲ್ಲಿ ಭೇಟಿ ನೀಡಿದರು. ಸಾಮಾನ್ಯ ಸಂಪರ್ಕದಿಂದಲೇ ಈ ರೋಗ ಹರಡುತ್ತದೆ ಎಂದು ಅನೇಕ ಜನರು ನಂಬಿದ್ದ ಸಮಯದಲ್ಲಿ, ಅವರು ಈ ರೋಗದಿಂದ ಬಾಧಿತರಾದವರನ್ನು ಮುಟ್ಟಿದರು. "ಕುಷ್ಠರೋಗವಿರುವ ಜನರನ್ನು ಸ್ಪರ್ಶಿಸುವುದು, ಅವರು ತಿರಸ್ಕರಿಸಲ್ಪಟ್ಟವರಲ್ಲ ಅಥವಾ ನಾವೇನೂ ಅವರಿಂದ ದೂರ ಓಡುತ್ತಿಲ್ಲ ಎಂಬುದನ್ನು ಒಂದು ಸರಳ ಕ್ರಿಯೆಯ ಮೂಲಕ ತೋರಿಸಲು ಯತ್ನಿಸುವುದು ಯಾವಾಗಲೂ ನನ್ನ ಆದ್ಯತೆಯಾಗಿತ್ತು" ಎಂದು ಅವರು ವ್ಯಾಖ್ಯಾನಿಸಿದ್ದರು. ಭಾರತದ ನೋಯ್ಡಾದಲ್ಲಿರುವ 'ಡಯಾನಾ ಪ್ರಿನ್ಸೆಸ್ ಆಫ್ ವೇಲ್ಸ್ ಹೆಲ್ತ್ ಎಜುಕೇಶನ್ ಅಂಡ್ ಮೀಡಿಯಾ ಸೆಂಟರ್' ಅನ್ನು ನವೆಂಬರ್ 1999 ರಲ್ಲಿ ಅವರ ಗೌರವಾರ್ಥವಾಗಿ ಉದ್ಘಾಟಿಸಲಾಯಿತು. ಕುಷ್ಠರೋಗ ಮತ್ತು ಅಂಗವಿಕಲತೆಯಿಂದ ಬಾಧಿತರಾದ ಜನರಿಗೆ ಸಾಮಾಜಿಕ ಬೆಂಬಲ ನೀಡಲು 'ಡಯಾನಾ ಪ್ರಿನ್ಸೆಸ್ ಆಫ್ ವೇಲ್ಸ್ ಮೆಮೋರಿಯಲ್ ಫಂಡ್'ನಿಂದ ಇದಕ್ಕೆ ಧನಸಹಾಯ ನೀಡಲಾಯಿತು.
ಡಯಾನಾ ಅವರು ವಸತಿರಹಿತ ಜನರಿಗೆ ವಸತಿ ಮತ್ತು ಬೆಂಬಲವನ್ನು ಒದಗಿಸುವ 'ಸೆಂಟರ್ಪಾಯಿಂಟ್' ಎಂಬ ಧರ್ಮಾರ್ಥ ಸಂಸ್ಥೆಯ ಸುದೀರ್ಘ ಹಾಗೂ ಸಕ್ರಿಯ ಬೆಂಬಲಿಗರಾಗಿದ್ದರು, ಮತ್ತು 1992 ರಲ್ಲಿ ಅದರ ಪೋಷಕಿಯಾದರು. ಅವರು 'ದಿ ಪ್ಯಾಸೇಜ್' ಸೇರಿದಂತೆ ಬಡತನ ಮತ್ತು ವಸತಿರಹಿತ ಸಮಸ್ಯೆಯ ವಿರುದ್ಧ ಹೋರಾಡುವ ಸಂಸ್ಥೆಗಳನ್ನು ಬೆಂಬಲಿಸಿದರು. ಡಯಾನಾ ಅವರು ವಸತಿರಹಿತ ಯುವಕರ ಬೆಂಬಲಿಗರಾಗಿದ್ದರು ಮತ್ತು "ಅವರು ಜೀವನದಲ್ಲಿ ಗೌರವಾನ್ವಿತ ಆರಂಭಕ್ಕೆ ಅರ್ಹರು" ಎಂದು ಅವರ ಪರವಾಗಿ ಧ್ವನಿ ಎತ್ತಿದರು. "ಸಮಾಜದ ಒಂದು ಭಾಗವಾಗಿ ನಾವು, ಯುವಜನರಿಗೆ—ನಮ್ಮ ಭವಿಷ್ಯವಾಗಿರುವವರಿಗೆ—ಅವರು ಅರ್ಹವಾದ ಅವಕಾಶವನ್ನು ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು. ಡಯಾನಾ ಅವರು ತಮ್ಮ ಯುವ ಮಕ್ಕಳಾದ ವಿಲಿಯಂ ಮತ್ತು ಹಾರಿಯವರನ್ನು ಸೆಂಟರ್ಪಾಯಿಂಟ್ನ ಸೇವಾ ಕೇಂದ್ರಗಳಿಗೆ ಮತ್ತು ವಸತಿರಹಿತರ ಆಶ್ರಯತಾಣಗಳಿಗೆ ಖಾಸಗಿ ಭೇಟಿಗಾಗಿ ಕರೆದೊಯ್ಯುತ್ತಿದ್ದರು. "ಸೆಂಟರ್ಪಾಯಿಂಟ್ನಲ್ಲಿರುವ ಯುವಕರು ಯಾವಾಗಲೂ ಅವರ ಭೇಟಿಗಳಿಂದ ಮತ್ತು ಅವರ ಮೇಲಿದ್ದ ನಿಜವಾದ ಕಾಳಜಿಯಿಂದ ನಿಜವಾಗಿಯೂ ಪ್ರಭಾವಿತರಾಗುತ್ತಿದ್ದರು" ಎಂದು ಆ ಧರ್ಮಾರ್ಥ ಸಂಸ್ಥೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ವಿಲಿಯಂ ನಂತರ ಸೆಂಟರ್ಪಾಯಿಂಟ್ನ ಪೋಷಕರಾದರು. ಡಯಾನಾ ಅವರು 'ರಿಲೇಟ್' ಮತ್ತು 'ಟರ್ನಿಂಗ್ ಪಾಯಿಂಟ್' ಸೇರಿದಂತೆ ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳ ಮೇಲೆ ಗಮನ ಹರಿಸುವ ಧರ್ಮಾರ್ಥ ಸಂಸ್ಥೆಗಳ ದೃಢ ಮತ್ತು ಸುದೀರ್ಘ ಬೆಂಬಲಿಗರಾಗಿದ್ದರು. 'ನ್ಯಾಷನಲ್ ಮ್ಯಾರೇಜ್ ಗೈಡೆನ್ಸ್ ಕೌನ್ಸಿಲ್'ನ ನವೀಕೃತ ರೂಪವಾಗಿ 1987 ರಲ್ಲಿ 'ರಿಲೇಟ್' ಮರುಪ್ರಾರಂಭವಾಯಿತು. ಡಯಾನಾ 1989 ರಲ್ಲಿ ಅದರ ಪೋಷಕಿಯಾದರು. ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಸಂಸ್ಥೆಯಾದ 'ಟರ್ನಿಂಗ್ ಪಾಯಿಂಟ್' ಅನ್ನು ಮಾದಕದ್ರವ್ಯ, ಮದ್ಯಪಾನ ದುರುಪಯೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಾಧಿತರಾದವರಿಗೆ ಸಹಾಯ ಮಾಡಲು 1964 ರಲ್ಲಿ ಸ್ಥಾಪಿಸಲಾಯಿತು. ಅವರು 1987 ರಲ್ಲಿ ಈ ಸಂಸ್ಥೆಯ ಪೋಷಕಿಯಾದರು ಮತ್ತು ರಾಂಪ್ಟನ್ ಹಾಗೂ ಬ್ರಾಡ್ಮೂರ್ ಸೇರಿದಂತೆ ಅದರ ಕೇಂದ್ರಗಳು ಅಥವಾ ಸಂಸ್ಥೆಗಳಲ್ಲಿ ಪೀಡಿತರನ್ನು ಭೇಟಿಯಾಗುವ ಮೂಲಕ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. 1990 ರಲ್ಲಿ 'ಟರ್ನಿಂಗ್ ಪಾಯಿಂಟ್' ಭಾಷಣದ ಸಮಯದಲ್ಲಿ ಅವರು, "ವಿಕ್ಟೋರಿಯನ್ ಸಮುದಾಯಗಳು ಮಾನಸಿಕ ಸಂಸ್ಥೆಗಳ ಸುರಕ್ಷತೆಯಲ್ಲಿ ದೃಷ್ಟಿಯಿಂದ ದೂರವಿಡಬೇಕೆಂದು ನಿರ್ಧರಿಸಿದ ಸೈಕೋಟಿಕ್ಸ್, ನ್ಯೂರೋಟಿಕ್ಸ್ ಮತ್ತು ಇತರ ಪೀಡಿತರಾಗಿ ರೋಗನಿರ್ಣಯಗೊಂಡ ಹಲವರನ್ನು ಮತ್ತೆ ತನ್ನ ಮಧ್ಯಕ್ಕೆ ಸ್ವೀಕರಿಸಬೇಕೆಂದು ಅನುಮಾನಿಸುವ ಸಾರ್ವಜನಿಕರಿಗೆ ಮನವರಿಕೆ ಮಾಡಲು ವೃತ್ತಿಪರತೆಯ ಅಗತ್ಯವಿದೆ" ಎಂದು ಹೇಳಿದರು. ಮುಸ್ಲಿಂ ದೇಶಕ್ಕೆ ಪ್ರಯಾಣಿಸುವ ಶಿಷ್ಟಾಚಾರದ (protocol) ಸಮಸ್ಯೆಗಳ ಹೊರತಾಗಿಯೂ, "ಮಾದಕದ್ರವ್ಯ ದುರುಪಯೋಗದ ವಿರುದ್ಧ ಕೆಲಸ ಮಾಡುವ ತಮ್ಮ ಬದ್ಧತೆಯ" ಸಂಕೇತವಾಗಿ ಲಾಹೋರ್ನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಲು ಅವರು 1991 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದರು.
=ಖಾಸಗಿತನ ಮತ್ತು ಕಾನೂನು ಸಮಸ್ಯೆಗಳು=
ನವೆಂಬರ್ 1980 ರಲ್ಲಿ, 'ಸಂಡೇ ಮಿರರ್' ಪತ್ರಿಕೆಯು ಚಾರ್ಲ್ಸ್ ಅವರು ಡಯಾನಾ ಅವರೊಂದಿಗೆ ರಹಸ್ಯ ಪ್ರೇಮ ಭೇಟಿಗಾಗಿ ಎರಡು ಬಾರಿ 'ರಾಯಲ್ ಟ್ರೈನ್' (ರಾಜಮನೆತನದ ರೈಲು) ಅನ್ನು ಬಳಸಿದ್ದರು ಎಂದು ಪ್ರತಿಪಾದಿಸುವ ಲೇಖನವನ್ನು ಪ್ರಕಟಿಸಿತು. ಇದು ಅರಮನೆಯು ಈ ಲೇಖನವನ್ನು "ಸಂಪೂರ್ಣ ಕಾಲ್ಪನಿಕ" ಎಂದು ಕರೆದು ಕ್ಷಮೆಯಾಚನೆಗೆ ಆಗ್ರಹಿಸುವ ಹೇಳಿಕೆಯನ್ನು ನೀಡುವಂತೆ ಮಾಡಿತು. ಆದಾಗ್ಯೂ, ರೈಲನ್ನು ಹತ್ತಿದ ಮಹಿಳೆ ಡಯಾನಾ ಅವರೇ ಎಂದು ಪತ್ರಿಕೆಯ ಸಂಪಾದಕರು ಪಟ್ಟು ಹಿಡಿದರು ಮತ್ತು ಕ್ಷಮೆಯಾಚಿಸಲು ನಿರಾಕರಿಸಿದರು. ಫೆಬ್ರವರಿ 1982 ರಲ್ಲಿ, ರಜಾದಿನಗಳನ್ನು ಕಳೆಯುತ್ತಿದ್ದಾಗ ಬಿಕಿನಿ ಧರಿಸಿದ್ದ ಗರ್ಭಿಣಿ ಡಯಾನಾ ಅವರ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾದವು. ಮಹಾರಾಣಿಯವರು (ಕ್ವೀನ್) ತರುವಾಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಅದನ್ನು "ಬ್ರಿಟಿಷ್ ಪತ್ರಿಕೋದ್ಯಮದ ಇತಿಹಾಸದಲ್ಲೇ ಅತ್ಯಂತ ಕಪ್ಪು ದಿನ" ಎಂದು ಕರೆದರು.
1993 ರಲ್ಲಿ 'ಮಿರರ್ ಗ್ರೂಪ್ ನ್ಯೂಸ್ಪೇಪರ್ಸ್' (MGN), ಜಿಮ್ ಮಾಲೀಕ ಬ್ರೈಸ್ ಟೇಲರ್ ತೆಗೆದ ಡಯಾನಾ ಅವರ ಛಾಯಾಚಿತ್ರಗಳನ್ನು ಪ್ರಕಟಿಸಿತು. ಈ ಫೋಟೋಗಳು ಅವರು 'ಎಲ್ಎ ಫಿಟ್ನೆಸ್' ಜಿಮ್ನಲ್ಲಿ "ಲಿಯೋಟಾರ್ಡ್ ಮತ್ತು ಸೈಕ್ಲಿಂಗ್ ಶಾರ್ಟ್ಸ್" ಧರಿಸಿ ವ್ಯಾಯಾಮ ಮಾಡುತ್ತಿರುವುದನ್ನು ತೋರಿಸುತ್ತಿದ್ದವು. ಡಯಾನಾ ಅವರ ವಕೀಲರು ತಕ್ಷಣವೇ ಪ್ರಪಂಚದಾದ್ಯಂತ "ಈ ಛಾಯಾಚಿತ್ರಗಳ ಮಾರಾಟ ಮತ್ತು ಪ್ರಕಟಣೆಯ ಮೇಲೆ ಶಾಶ್ವತ ನಿಷೇಧ" ಕೋರಿ ಕ್ರಿಮಿನಲ್ ದೂರು ದಾಖಲಿಸಿದರು. ಆದಾಗ್ಯೂ, ಯುಕೆ ಹೊರಗಿನ ಕೆಲವು ಪತ್ರಿಕೆಗಳು ಈ ಚಿತ್ರಗಳನ್ನು ಪ್ರಕಟಿಸಿದವು. ನ್ಯಾಯಾಲಯಗಳು ಟೇಲರ್ ಮತ್ತು ಎಂಜಿಎನ್ ವಿರುದ್ಧ "ಚಿತ್ರಗಳ ಹೆಚ್ಚಿನ ಪ್ರಕಟಣೆಯನ್ನು ನಿಷೇಧಿಸುವ" ತಡೆಯಾಜ್ಞೆಯನ್ನು ನೀಡಿದವು. ಎಂಜಿಎನ್ ನಂತರ ಸಾರ್ವಜನಿಕರಿಂದ ತೀವ್ರ ಟೀಕೆಗಳನ್ನು ಎದುರಿಸಿದ ನಂತರ ಕ್ಷಮೆಯಾಚಿಸಿತು ಮತ್ತು ಡಯಾನಾ ಅವರಿಗೆ ಅವರ ಕಾನೂನು ವೆಚ್ಚಕ್ಕಾಗಿ 10 ಲಕ್ಷ ಪೌಂಡ್ಗಳನ್ನು ನೀಡಿತು, ಹಾಗೂ ಅವರ ಧರ್ಮಾರ್ಥ ಸಂಸ್ಥೆಗಳಿಗೆ 2 ಲಕ್ಷ ಪೌಂಡ್ಗಳನ್ನು ದೇಣಿಗೆಯಾಗಿ ನೀಡಿತು. ಎಲ್ಎ ಫಿಟ್ನೆಸ್ ಜೂನ್ 1994 ರಲ್ಲಿ ತನ್ನದೇ ಆದ ಕ್ಷಮೆಯಾಚನೆಯನ್ನು ಬಿಡುಗಡೆ ಮಾಡಿತು, ನಂತರ ಟೇಲರ್ ಫೆಬ್ರವರಿ 1995 ರಲ್ಲಿ ಕ್ಷಮೆಯಾಚಿಸಿದರು. ಪ್ರಕರಣವು ಪ್ರಾರಂಭವಾಗಲು ಸುಮಾರು ಒಂದು ವಾರ ಮುಂಚಿತವಾಗಿ ಕೋರ್ಟ್ನ ಹೊರಗಿನ ಒಪ್ಪಂದದಲ್ಲಿ (out-of-court settlement) ಚಿತ್ರಗಳ ಮಾರಾಟದಿಂದ ಅವರು ಗಳಿಸಿದ್ದ 3 ಲಕ್ಷ ಪೌಂಡ್ಗಳನ್ನು ಬಿಟ್ಟುಕೊಟ್ಟರು. ನ್ಯಾಯಾಲಯದ ಹೊರಗೆ ಪ್ರಕರಣವನ್ನು ಇತ್ಯರ್ಥಪಡಿಸಲು ರಾಜಮನೆತನದ ಸದಸ್ಯರೊಬ್ಬರು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
1994 ರಲ್ಲಿ ಕಾಸ್ಟಾ ಡೆಲ್ ಸೋಲ್ ಹೋಟೆಲ್ನಲ್ಲಿ ಡಯಾನಾ ಟಾಪ್ಲೆಸ್ ಆಗಿ ಬಿಸಿಲಿಗೆ ಮೈಯೊಡ್ಡಿ (sunbathing) ಕುಳಿತಿದ್ದ ಚಿತ್ರಗಳನ್ನು ಸ್ಪ್ಯಾನಿಷ್ ಛಾಯಾಗ್ರಹಣ ಸಂಸ್ಥೆಯೊಂದು 10 ಲಕ್ಷ ಪೌಂಡ್ ಬೆಲೆಗೆ ಮಾರಾಟಕ್ಕಿಟ್ಟಿತು. 1996 ರಲ್ಲಿ, ಡಯಾನಾ ಬಿಸಿಲಿಗೆ ಮೈಯೊಡ್ಡಿದ್ದಾಗ ತೆಗೆದ ಟಾಪ್ಲೆಸ್ ಚಿತ್ರಗಳ ಗುಂಪೊಂದು 'ಮಿರರ್' ಪತ್ರಿಕೆಯಲ್ಲಿ ಕಾಣಿಸಿಕೊಂಡಿತು, ಇದು "ಖಾಸಗಿತನದ ಉಲ್ಲಂಘನೆಯ ಬಗ್ಗೆ ತೀವ್ರ ಆಕ್ರೋಶಕ್ಕೆ" ಕಾರಣವಾಯಿತು. ಅದೇ ವರ್ಷದಲ್ಲಿ, ಸ್ಟೀಫನ್ ಹಾಕಿಂಗ್ ಎಂದು ನಟಿಸಿದ ವಿಕ್ಟರ್ ಲೂಯಿಸ್-ಸ್ಮಿತ್ ಅವರಿಂದ ಅವರು ವಂಚನೆಯ ಕರೆಗೆ (hoax call) ಒಳಗಾದರು, ಆದಾಗ್ಯೂ ಪೂರ್ಣವಾಗಿ ಧ್ವನಿಮುದ್ರಿತವಾದ ಸಂಭಾಷಣೆಯನ್ನು ಎಂದಿಗೂ ಬಿಡುಗಡೆ ಮಾಡಲಾಗಿಲ್ಲ. 1996 ರಲ್ಲಿ, 'ದಿ ಸನ್' ಪತ್ರಿಕೆಯ ಸ್ಟುವರ್ಟ್ ಹಿಗ್ಗಿನ್ಸ್, ಡಯಾನಾ ಅವರು ಜೇಮ್ಸ್ ಹೆವಿಟ್ ಅವರೊಂದಿಗೆ ಇದ್ದಾರೆನ್ನಲಾದ ಆಪ್ತ ವೀಡಿಯೊದ ಕುರಿತು ಮುಖಪುಟದ ಲೇಖನವನ್ನು ಬರೆದರು. ಆ ವೀಡಿಯೊ ಸುಳ್ಳು (hoax) ಎಂದು ತಿಳಿದುಬಂತು, ಇದು ಹಿಗ್ಗಿನ್ಸ್ ಕ್ಷಮೆಯಾಚಿಸುವಂತೆ ಮಾಡಿತು.
=ಮರಣ=
ಡಯಾನಾ ಅವರು 31 ಆಗಸ್ಟ್ 1997 ರಂದು, 36 ನೇ ವಯಸ್ಸಿನಲ್ಲಿ, ಪ್ಯಾರಿಸ್ನ ಪಾಂಟ್ ಡೆ ಎಲ್'ಆಲ್ಮಾ ಟನಲ್ನಲ್ಲಿ (ಸುರಂಗದಲ್ಲಿ) ಚಾಲಕನು ಪಾಪರಾಜಿಗಳಿಂದ (ಛಾಯಾಗ್ರಾಹಕರಿಂದ) ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟರು. ಅವರನ್ನು ಬೆಳಗಿನ ಜಾವ ಸುಮಾರು 2:00 ಗಂಟೆಗೆ ಪಿಟಿ-ಸಾಲ್ಪೆಟ್ರಿಯರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಬೆಳಗಿನ ಜಾವ ಸುಮಾರು 4:00 ಗಂಟೆಗೆ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು. ಈ ಭೀಕರ ಅಪಘಾತದಲ್ಲಿ ಅವರ ಸಂಗಾತಿ ದೊಡಿ ಫಾಯೆದ್ ಮತ್ತು ಹೊಟೇಲ್ ರಿಟ್ಜ್ ಪ್ಯಾರಿಸ್ನ ಭದ್ರತಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚಾಲಕ ಹೆನ್ರಿ ಪಾಲ್ ಕೂಡ ಪ್ರಾಣ ಕಳೆದುಕೊಂಡರು. ದೊಡಿ ಅವರ ತಂದೆಯಿಂದ ನೇಮಕಗೊಂಡಿದ್ದ ಅಂಗರಕ್ಷಕ ಟ್ರೆವರ್ ರೀಸ್-ಜೋನ್ಸ್ ಗಂಭೀರ ತಲೆಪೆಟ್ಟಿನೊಂದಿಗೆ ಬದುಕುಳಿದರು. ಸೆಪ್ಟೆಂಬರ್ 6 ರಂದು ನಡೆದ ಅವರ ಅಂತ್ಯಕ್ರಿಯೆಯ ನೇರ ಪ್ರಸಾರವನ್ನು ಯುಕೆಯಲ್ಲಿ ಗರಿಷ್ಠ 3.21 ಕೋಟಿ (32.1 ಮಿಲಿಯನ್) ಜನರು ವೀಕ್ಷಿಸಿದರು, ಇದು ಯುನೈಟೆಡ್ ಕಿಂಗ್ಡಮ್ನಲ್ಲಿ ದಾಖಲಾದ ಅತ್ಯಧಿಕ ವೀಕ್ಷಣೆಗಳಲ್ಲಿ ಒಂದಾಗಿದೆ; ಹಾಗೆಯೇ ಯುನೈಟೆಡ್ ಸ್ಟೇಟ್ಸ್ನಲ್ಲಿ ಗರಿಷ್ಠ 5 ಕೋಟಿ ಜನರು ವೀಕ್ಷಿಸಿದರು. ಈ ಕಾರ್ಯಕ್ರಮವು 200 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರವಾಯಿತು ಮತ್ತು ಪ್ರಪಂಚದಾದ್ಯಂತ ಅಂದಾಜು 250 ಕೋಟಿ (2.5 ಬಿಲಿಯನ್) ಜನರು ಇದನ್ನು ವೀಕ್ಷಿಸಿದರು.
=ಶ್ರದ್ಧಾಂಜಲಿ, ಅಂತ್ಯಕ್ರಿಯೆ, ಮತ್ತು ದಫನ=
ಅಸಾಧಾರಣ ಜನಪ್ರಿಯತೆ ಹೊಂದಿದ್ದ ರಾಜಮನೆತನದ ವ್ಯಕ್ತಿಯೊಬ್ಬರ ಹಠಾತ್ ಮತ್ತು ನಿರೀಕ್ಷಿಸದ ಮರಣವು ಪ್ರಪಂಚದಾದ್ಯಂತದ ಹಿರಿಯ ನಾಯಕರಿಂದ ಸಂತಾಪದ ಹೇಳಿಕೆಗಳಿಗೆ ಮತ್ತು ಸಾರ್ವಜನಿಕರಿಂದ ಅಪಾರ ಶ್ರದ್ಧಾಂಜಲಿಗಳಿಗೆ ಕಾರಣವಾಯಿತು. ಜನರು ಅನೇಕ ತಿಂಗಳುಗಳ ಕಾಲ ಕೆನ್ಸಿಂಗ್ಟನ್ ಅರಮನೆಯ ಹೊರಗೆ ಹೂವುಗಳು, ಮೇಣದಬತ್ತಿಗಳು, ಕಾರ್ಡ್ಗಳು ಮತ್ತು ವೈಯಕ್ತಿಕ ಸಂದೇಶಗಳನ್ನು ಇರಿಸಿದರು. ರಾಜಮನೆತನದ ಧ್ವಜದಿಂದ ಹೊದಿಸಲಾದ ಡಯಾನಾ ಅವರ ಶವಪೆಟ್ಟಿಗೆಯನ್ನು 31 ಆಗಸ್ಟ್ 1997 ರಂದು ಚಾರ್ಲ್ಸ್ ಮತ್ತು ಅವರ ಇಬ್ಬರು ಸಹೋದರಿಯರು ಪ್ಯಾರಿಸ್ನಿಂದ ಲಂಡನ್ಗೆ ತಂದರು. ಶವಪೆಟ್ಟಿಗೆಯನ್ನು ಖಾಸಗಿ ಶವಾಗಾರಕ್ಕೆ ಒಯ್ದು, ನಂತರ ಸೇಂಟ್ ಜೇಮ್ಸ್ ಅರಮನೆಯ 'ಚಾಪೆಲ್ ರಾಯಲ್'ನಲ್ಲಿ ಇರಿಸಲಾಯಿತು. ಸೆಪ್ಟೆಂಬರ್ 5 ರಂದು, ಎರಡನೇ ಎಲಿಜಬೆತ್ ಮಹಾರಾಣಿಯವರು ನೇರ ಪ್ರಸಾರದ ಮೂಲಕ ಡಯಾನಾಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸೆಪ್ಟೆಂಬರ್ 6 ರಂದು ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ಅಂತ್ಯಕ್ರಿಯೆ ನಡೆಯಿತು. ಅವರ ಗಂಡುಮಕ್ಕಳು, ಪ್ರಿನ್ಸ್ ಆಫ್ ವೇಲ್ಸ್, ಡ್ಯೂಕ್ ಆಫ್ ಎಡಿನ್ಬರ್ಗ್, ಡಯಾನಾ ಅವರ ಸಹೋದರ ಲಾರ್ಡ್ ಸ್ಪೆನ್ಸರ್ ಮತ್ತು ಅವರ ಕೆಲವು ಧರ್ಮಾರ್ಥ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಶವಪೆಟ್ಟಿಗೆಯ ಹಿಂಭಾಗದ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ನಡೆದರು. ಲಾರ್ಡ್ ಸ್ಪೆನ್ಸರ್ ತಮ್ಮ ಸಹೋದರಿಯ ಬಗ್ಗೆ ಮಾತನಾಡುತ್ತಾ, "ತಮ್ಮ ವಿಶೇಷ ರೀತಿಯ ಜಾದೂವನ್ನು ಮುಂದುವರಿಸಲು ತಮಗೆ ಯಾವುದೇ ರಾಜಮನೆತನದ ಶೀರ್ಷಿಕೆಯ ಅಗತ್ಯವಿಲ್ಲ ಎಂಬುದನ್ನು ಅವರು ಕಳೆದ ವರ್ಷದಲ್ಲಿ ನಿರೂಪಿಸಿದರು" ಎಂದು ಹೇಳಿದರು. ಡಯಾನಾಗೆ ಗೌರವ ಸಲ್ಲಿಸಲು ಮರು-ಬರೆಯಲಾದ "ಕ್ಯಾಂಡಲ್ ಇನ್ ದಿ ವಿಂಡ್ 1997" ಹಾಡನ್ನು ಎಲ್ಟನ್ ಜಾನ್ ಅಂತ್ಯಕ್ರಿಯೆಯ ಸೇವೆಯಲ್ಲಿ ಪ್ರದರ್ಶಿಸಿದರು (ಈ ಹಾಡನ್ನು ನೇರವಾಗಿ ಪ್ರದರ್ಶಿಸಲಾದ ಏಕೈಕ ಸಂದರ್ಭ ಇದಾಗಿದೆ). 1997 ರಲ್ಲಿ ಸಿಂಗಲ್ ಆಗಿ ಬಿಡುಗಡೆಯಾದ ಈ ಹಾಡಿನ ಜಾಗತಿಕ ಆದಾಯವನ್ನು ಡಯಾನಾ ಅವರ ಧರ್ಮಾರ್ಥ ಸಂಸ್ಥೆಗಳಿಗೆ ನೀಡಲಾಗಿದೆ.
ಅದೇ ದಿನ ತಡವಾಗಿ ಖಾಸಗಿಯಾಗಿ ದಫನ ಕಾರ್ಯ ನಡೆಯಿತು. ಡಯಾನಾ ಅವರ ಮಾಜಿ ಪತಿ, ಗಂಡುಮಕ್ಕಳು, ತಾಯಿ, ಸಹೋದರ-ಸಹೋದರಿಯರು, ನಿಕಟ ಸ್ನೇಹಿತ ಮತ್ತು ಧರ್ಮಗುರುಗಳು ಉಪಸ್ಥಿತರಿದ್ದರು. ಡಯಾನಾ ಅವರ ದೇಹಕ್ಕೆ ಕ್ಯಾಥರೀನ್ ವಾಕರ್ ವಿನ್ಯಾಸಗೊಳಿಸಿದ ಕಪ್ಪು ಬಣ್ಣದ ಉದ್ದನೆಯ ತೋಳಿನ ಉಡುಪನ್ನು ತೊಡಿಸಲಾಗಿತ್ತು, ಇದನ್ನು ಅವರು ಕೆಲವು ವಾರಗಳ ಮೊದಲು ಆಯ್ಕೆ ಮಾಡಿದ್ದರು. ಮದರ್ ತೆರೇಸಾ ಅವರಿಂದ ಅವರು ಪಡೆದಿದ್ದ ಜಪಮಾಲೆಯನ್ನು (rosary beads) ಅವರ ಕೈಗಳಲ್ಲಿ ಇರಿಸಲಾಗಿತ್ತು. ಡಯಾನಾ ಅವರ ಸಮಾಧಿಯು ಶತಮಾನಗಳಿಂದ ಸ್ಪೆನ್ಸರ್ ಕುಟುಂಬದ ಮನೆಯಾಗಿರುವ ಆಲ್ಥೋರ್ಪ್ ಪಾರ್ಕ್ ಆವರಣದ ಒಳಗಿನ ದ್ವೀಪದಲ್ಲಿದೆ.
'2 ನೇ ಬೆಟಾಲಿಯನ್ ದಿ ಪ್ರಿನ್ಸೆಸ್ ಆಫ್ ವೇಲ್ಸ್ ರಾಯಲ್ ರೆಜಿಮೆಂಟ್'ನಿಂದ ದಫನ ತಂಡವನ್ನು ನಿಯೋಜಿಸಲಾಗಿತ್ತು, ಅವರು ಡಯಾನಾ ಅವರ ಶವಪೆಟ್ಟಿಗೆಯನ್ನು ದ್ವೀಪಕ್ಕೆ ಹೊತ್ತೊಯ್ದು ಅಂತಿಮ ವಿಶ್ರಾಂತಿಗೆ ಇರಿಸಿದರು. ಡಯಾನಾ ಅವರು 1992 ರಿಂದ 1996 ರವರೆಗೆ ಈ ರೆಜಿಮೆಂಟ್ನ 'ಕರ್ನಲ್-ಇನ್-ಚೀಫ್' ಆಗಿದ್ದರು. ಡಯಾನಾ ಅವರನ್ನು ಹತ್ತಿರದ ಗ್ರೇಟ್ ಬ್ರಿಂಗ್ಟನ್ನಲ್ಲಿರುವ ಸ್ಥಳೀಯ ಚರ್ಚ್ನಲ್ಲಿರುವ ಸ್ಪೆನ್ಸರ್ ಕುಟುಂಬದ ತಾಣದಲ್ಲೇ ದಫನ ಮಾಡಲು ಮೂಲ ಯೋಜನೆ ರೂಪಿಸಲಾಗಿತ್ತು, ಆದರೆ ಲಾರ್ಡ್ ಸ್ಪೆನ್ಸರ್ ಅವರು ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆ ಹಾಗೂ ಗ್ರೇಟ್ ಬ್ರಿಂಗ್ಟನ್ ಅನ್ನು ಸಂಕಷ್ಟಕ್ಕೆ ಸಿಲುಕಿಸಬಹುದಾದ ಸಂದರ್ಶಕರ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಿಲಿಯಂ, ಹಾರ್ರಿ ಮತ್ತು ಇತರ ಸಂಬಂಧಿಕರು ಸುಲಭವಾಗಿ ಆರೈಕೆ ಮಾಡಲು ಮತ್ತು ಖಾಸಗಿಯಾಗಿ ಭೇಟಿ ನೀಡಲು ಸಾಧ್ಯವಾಗುವ ಸ್ಥಳದಲ್ಲೇ ಡಯಾನಾ ಅವರನ್ನು ದಫನ ಮಾಡಲು ಅವರು ನಿರ್ಧರಿಸಿದರು.
=ಗೂಢಾಲೋಚನಾ ಸಿದ್ಧಾಂತಗಳು, ವಿಚಾರಣೆ ಮತ್ತು ತೀರ್ಪು=
ಫ್ರೆಂಚ್ ನ್ಯಾಯಾಂಗದ ಆರಂಭಿಕ ತನಿಖೆಯು, ಚಾಲಕ ಹೆನ್ರಿ ಪಾಲ್ ಅವರ ಮದ್ಯಪಾನ, ಬೇಜವಾಬ್ದಾರಿಯ ಚಾಲನೆ, ಅತಿಯಾದ ವೇಗ ಮತ್ತು ಅವರು ಸೇವಿಸಿದ್ದ ಔಷಧಗಳ ಪ್ರಭಾವವೇ ಅಪಘಾತಕ್ಕೆ ಕಾರಣ ಎಂದು ತೀರ್ಮಾನಿಸಿತು. ಫೆಬ್ರವರಿ 1998 ರಲ್ಲಿ, ದೊಡಿ ಫಾಯೆದ್ ಅವರ ತಂದೆ ಮೊಹಮ್ಮದ್ ಅಲ್-ಫಾಯೆದ್ ಅವರು ತಮ್ಮ ಮಗನನ್ನು ಬಲಿ ಪಡೆದ ಈ ಅಪಘಾತವನ್ನು ಯೋಜಿತವಾಗಿ ನಡೆಸಲಾಗಿದೆ ಎಂದು ಸಾರ್ವಜನಿಕವಾಗಿ ಹೇಳಿದರು, ಹಾಗೂ ಇದರ ಹಿಂದೆ 'ಎಮ್ಐ6' (MI6) ಮತ್ತು ಡ್ಯೂಕ್ ಆಫ್ ಎಡಿನ್ಬರ್ಗ್ ಕೈವಾಡವಿದೆ ಎಂದು ಆರೋಪಿಸಿದರು. 2004 ರಲ್ಲಿ ಲಂಡನ್ನಲ್ಲಿ ಪ್ರಾರಂಭವಾಗಿ 2007 ಮತ್ತು 2008 ರಲ್ಲೂ ಮುಂದುವರಿದ ನ್ಯಾಯಾಂಗ ವಿಚಾರಣೆಯು (inquest), ಹೆನ್ರಿ ಪಾಲ್ ಅವರ ಅತ್ಯಂತ ನಿರ್ಲಕ್ಷ್ಯದ ಚಾಲನೆ ಮತ್ತು ಅವರನ್ನು ಬೆನ್ನಟ್ಟುತ್ತಿದ್ದ ಪಾಪರಾಜಿಗಳು (ಛಾಯಾಗ್ರಾಹಕರು) ಪಾಲ್ ಅವರನ್ನು ಸುರಂಗದೊಳಗೆ ವೇಗವಾಗಿ ವಾಹನ ಚಲಾಯಿಸುವಂತೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿತು.
2003 ರಲ್ಲಿ ಡಯಾನಾ ಅವರ ಬಟ್ಲರ್ (ಸೇವಕ) ಪಾಲ್ ಬರೆಲ್, 1995 ರಲ್ಲಿ ಡಯಾನಾ ಬರೆದಿದ್ದರೆನ್ನಲಾದ ಪತ್ರವೊಂದನ್ನು ಪ್ರಕಟಿಸಿದರು. ಅದರಲ್ಲಿ ಚಾರ್ಲ್ಸ್ ತಮಗೆ ಮರುಮದುವೆಯಾಗಲು ಅನುಕೂಲವಾಗುವಂತೆ "ಡಯಾನಾ ಅವರ ಕಾರಿನಲ್ಲಿ 'ಅಪಘಾತ', ಬ್ರೇಕ್ ಫೇಲ್ಯೂರ್ ಮತ್ತು ತೀವ್ರ ತಲೆಪೆಟ್ಟು ಸಂಭವಿಸುವಂತೆ ಯೋಜನೆ ರೂಪಿಸುತ್ತಿದ್ದಾರೆ" ಎಂಬ ಆರೋಪಗಳಿದ್ದವು. ಅಕ್ಟೋಬರ್ 1995 ರಲ್ಲಿ ಡಯಾನಾ ಅವರು ತಮ್ಮ ವಕೀಲರಾದ ಲಾರ್ಡ್ ಮಿಶ್ಕಾನ್ ಅವರ ಬಳಿ ಇದೇ ರೀತಿಯ ಕಳವಳವನ್ನು ವ್ಯಕ್ತಪಡಿಸಿ, "ನಂಬಿಕಾರ್ಹ ಮೂಲಗಳು" ತಮಗೆ ತಿಳಿಸಿರುವಂತೆ "ಚಾರ್ಲ್ಸ್ ಟಿಗ್ಗಿ ಲೆಗ್-ಬರ್ಕ್ ಅವರನ್ನು ಮದುವೆಯಾಗಲು, ತಮ್ಮನ್ನು ಮತ್ತು ಕೆಮಿಲ್ಲಾ ಅವರನ್ನು ಪಕ್ಕಕ್ಕೆ ಸರಿಸಲಾಗುತ್ತದೆ" ಎಂದು ಹೇಳಿದ್ದರೆನ್ನಲಾಗಿದೆ. 'ಆಪರೇಷನ್ ಪೇಜೆಟ್'ನ ಭಾಗವಾಗಿ ಮೆಟ್ರೋಪಾಲಿಟನ್ ಪೋಲಿಸ್ ತನಿಖಾ ತಂಡವು ವಿಚಾರಣೆ ನಡೆಸಿದಾಗ, ಚಾರ್ಲ್ಸ್ ಅವರು 1995 ರ ತಮ್ಮ ಮಾಜಿ ಪತ್ನಿಯ ಪತ್ರದ ಬಗ್ಗೆ ತಮಗೆ ತಿಳಿದಿರಲಿಲ್ಲ ಮತ್ತು ಅವರಿಗೆ ಅಂತಹ ಭಾವನೆಗಳು ಏಕೆ ಬಂದಿದ್ದವು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.
7 ಏಪ್ರಿಲ್ 2008 ರಂದು, ನ್ಯಾಯಪೀಠವು (Jury) ಇದು "ಅಕ್ರಮ ಹತ್ಯೆ" (unlawful killing) ಎಂಬ ತೀರ್ಪನ್ನು ನೀಡಿತು. ವಿಚಾರಣೆಯ ಅಂತಿಮ ತೀರ್ಪು ಬಂದ ಮಾರನೆಯ ದಿನ, ಅಲ್-ಫಾಯೆದ್ ಅವರು ಈ ದುರಂತವು ಕೊಲೆ ಎಂದು ಸಾಬೀತುಪಡಿಸಲು ನಡೆಸುತ್ತಿದ್ದ ತಮ್ಮ 10 ವರ್ಷಗಳ ಅಭಿಯಾನವನ್ನು ಕೊನೆಗೊಳಿಸುವುದಾಗಿ ಘೋಷಿಸಿದರು; ಡಯಾನಾ ಅವರ ಮಕ್ಕಳ ಹಿತದೃಷ್ಟಿಯಿಂದ ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದರು.
=ನಂತರದ ಘಟನೆಗಳು=
=ಹಣಕಾಸು=
ಅವರ ಮರಣದ ನಂತರ, ಡಯಾನಾ ಅವರು £21 ಮಿಲಿಯನ್ (2.1 ಕೋಟಿ ಪೌಂಡ್) ಆಸ್ತಿಯನ್ನು ಬಿಟ್ಟುಹೋದರು, "ಎಸ್ಟೇಟ್ ತೆರಿಗೆಗಳ ನಂತರ ನಿವ್ವಳ £17 ಮಿಲಿಯನ್ ಉಳಿಯಿತು". ಇದನ್ನು ಟ್ರಸ್ಟಿಗಳು, ಅವರ ತಾಯಿ ಮತ್ತು ಸಹೋದರಿ ಸಾರಾ ಅವರ ಉಸ್ತುವಾರಿಗೆ ವಹಿಸಲಾಯಿತು. ಉಯಿಲಿಗೆ ಜೂನ್ 1993 ರಲ್ಲಿ ಸಹಿ ಹಾಕಲಾಗಿತ್ತು, ಆದರೆ ಡಯಾನಾ ಅವರು ಫೆಬ್ರವರಿ 1996 ರಲ್ಲಿ ಟ್ರಸ್ಟಿಗಳ ಪಟ್ಟಿಯಿಂದ ತಮ್ಮ ವೈಯಕ್ತಿಕ ಕಾರ್ಯದರ್ಶಿಯ ಹೆಸರನ್ನು ತೆಗೆದುಹಾಕಿ, ಅವರ ಬದಲಿಗೆ ಸಾರಾ ಅವರನ್ನು ಸೇರಿಸಲು ಅದನ್ನು ಮಾರ್ಪಡಿಸಿದರು. ವೈಯಕ್ತಿಕ ಮತ್ತು ಪರಂಪರಾಗತ ತೆರಿಗೆಗಳನ್ನು ಅನ್ವಯಿಸಿದ ನಂತರ, ಫಲಾನುಭವಿಗಳಿಗೆ ಹಂಚಲು £12.9 ಮಿಲಿಯನ್ ನಿವ್ವಳ ಆಸ್ತಿ ಉಳಿಯಿತು. ಅವರ ಇಬ್ಬರು ಗಂಡುಮಕ್ಕಳು ತರುವಾಯ ಅವರ ಹೆಚ್ಚಿನ ಆಸ್ತಿಯನ್ನು ಪರಂಪರಾಗತವಾಗಿ ಪಡೆದರು. ಪ್ರತಿಯೊಬ್ಬರಿಗೂ £6.5 ಮಿಲಿಯನ್ ನೀಡಲಾಯಿತು, ಇದನ್ನು ಹೂಡಿಕೆ ಮಾಡಲಾಗಿ ಗಮನಾರ್ಹ ಬಡ್ಡಿಯನ್ನು ಗಳಿಸಿತು. ಮತ್ತು 2012 ಹಾಗೂ 2014 ರಲ್ಲಿ ಅನುಕ್ರಮವಾಗಿ 30 ವರ್ಷ ತುಂಬಿದಾಗ ಪ್ರತಿಯೊಬ್ಬ ಮಗನಿಗೆ ಅಂದಾಜು £10 ಮಿಲಿಯನ್ ನೀಡಲಾಯಿತು. ಡಯಾನಾ ಅವರ ಅನೇಕ ವಸ್ತುಗಳನ್ನು ಪ್ರಾರಂಭದಲ್ಲಿ ಅವರ ಸಹೋದರನ ಪಾಲನೆಯಲ್ಲಿ ಬಿಡಲಾಗಿತ್ತು, ಅವರು ಡಯಾನಾ ಅವರ ಗಂಡುಮಕ್ಕಳಿಗೆ ಹಿಂತಿರುಗಿಸುವವರೆಗೆ ವರ್ಷಕ್ಕೆ ორ ಬಾರಿ ಆಲ್ಥೋರ್ಪ್ನಲ್ಲಿ ಪ್ರದರ್ಶನಕ್ಕೆ ಇಡುತ್ತಿದ್ದರು. ಅವುಗಳನ್ನು ಅಮೇರಿಕನ್ ವಸ್ತುಸಂಗ್ರಹಾಲಯಗಳಲ್ಲೂ ಪ್ರದರ್ಶಿಸಲಾಯಿತು ಮತ್ತು 2011 ರ ಹೊತ್ತಿಗೆ ಧರ್ಮಾರ್ಥ ಸಂಸ್ಥೆಗಳಿಗಾಗಿ ಎರಡು ಮಿಲಿಯನ್ ಡಾಲರ್ಗಳನ್ನು ಸಂಗ್ರಹಿಸಲಾಯಿತು. ಈ ವಸ್ತುಗಳಲ್ಲಿ ಅವರ ಉಡುಪುಗಳು ಮತ್ತು ಸೂಟ್ಗಳು ಹಾಗೂ ಅಪಾರ ಸಂಖ್ಯೆಯ ಕುಟುಂಬ ವರ್ಣಚಿತ್ರಗಳು ಮತ್ತು ಆಭರಣಗಳು ಸೇರಿದ್ದವು. ಡಯಾನಾ ಅವರ ನಿಶ್ಚಿತಾರ್ಥದ ಉಂಗುರ ಮತ್ತು ಹಳದಿ ಚಿನ್ನದ ಗಡಿಯಾರವನ್ನು ಅನುಕ್ರಮವಾಗಿ ವಿಲಿಯಂ ಮತ್ತು ಹಾರಿಗೆ ನೀಡಲಾಯಿತು. ವಿಲಿಯಂ ನಂತರ ಉಂಗುರವನ್ನು ತಮ್ಮ ಪತ್ನಿ ಕ್ಯಾಥರೀನ್ ಮಿಡಲ್ಟನ್ ಅವರಿಗೆ ನೀಡಿದರು. ಅವರ ಮದುವೆಯ ಉಡುಪನ್ನು ಸಹ ಅವರ ಗಂಡುಮಕ್ಕಳಿಗೆ ನೀಡಲಾಯಿತು.
ತಮ್ಮ ಉಯಿಲಿನ ಜೊತೆಗೆ, ಡಯಾನಾ ಅವರು ಇಚ್ಛಾಪತ್ರವನ್ನು (letter of wishes) ಬರೆದಿದ್ದರು, ಅದರಲ್ಲಿ ತಮ್ಮ ವೈಯಕ್ತಿಕ ಆಸ್ತಿಯ ಮುಕ್ಕಾಲು ಭಾಗವನ್ನು ತಮ್ಮ ಗಂಡುಮಕ್ಕಳಿಗೆ ನೀಡಲು ಮತ್ತು ಉಳಿದ ಕಾಲು ಭಾಗವನ್ನು (ಆಭರಣಗಳನ್ನು ಹೊರತುಪಡಿಸಿ) ತಮ್ಮ 17 ಧರ್ಮಪುತ್ರ/ಧರ್ಮಪುತ್ರಿಯರ (godchildren) ನಡುವೆ ಹಂಚಲು ಕೋರಿದ್ದರು. ಡಯಾನಾ ಅವರ ಇಚ್ಛೆಯ ಹೊರತಾಗಿಯೂ, ಕಾರ್ಯನಿರ್ವಾಹಕರು (ಅವರ ತಾಯಿ ಮತ್ತು ಸಹೋದರಿ) "ಉಯಿಲಿನ ಮಾರ್ಪಾಡಿಗೆ ಪ್ರೊಬೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು", ಮತ್ತು "ಬ್ರಿಟಿಷ್ ಕಾನೂನಿಗೆ ಅಗತ್ಯವಿರುವ ಕೆಲವು ಪದಗಳನ್ನು ಹೊಂದಿರದ ಕಾರಣ" ಇಚ್ಛಾಪತ್ರವನ್ನು ನಿರ್ಲಕ್ಷಿಸಲಾಯಿತು. ಅಂತಿಮವಾಗಿ, ಡಯಾನಾ ಅವರ ಆಸ್ತಿಯಿಂದ ತಲಾ ಒಂದು ವಸ್ತುವನ್ನು ಅವರ ಪ್ರತಿಯೊಬ್ಬ ಧರ್ಮಪುತ್ರ/ಧರ್ಮಪುತ್ರಿಯರಿಗೆ ನೀಡಲಾಯಿತು, ಅದೇ ಅವರ ಆಸ್ತಿಯ ಕಾಲು ಭಾಗವನ್ನು ಅವರ ನಡುವೆ ವಿಂಗಡಿಸಿದ್ದರೆ ಪ್ರತಿಯೊಬ್ಬರಿಗೂ £100,000 ಸಿಗುತ್ತಿತ್ತು. ಈ ಮಾರ್ಪಾಡು ಅವರ ಗಂಡುಮಕ್ಕಳಿಗೆ 30 ವರ್ಷ ವಯಸ್ಸಾಗುವವರೆಗೆ ಆಸ್ತಿಯ ಹಂಚಿಕೆಯನ್ನು ವಿಳಂಬಗೊಳಿಸಿತು (ಇದನ್ನು ಮೂಲತಃ 25 ವರ್ಷಕ್ಕೆ ನಿಗದಿಪಡಿಸಲಾಗಿತ್ತು). ಡಯಾನಾ ಅವರು ತಮ್ಮ ಬಟ್ಲರ್ (ಸೇವಕ) ಪಾಲ್ ಬರೆಲ್ ಅವರಿಗೆ ಸುಮಾರು £50,000 ನಗದನ್ನು ಬಿಟ್ಟುಹೋದರು.
=ಯುಎಸ್ ಸರ್ಕಾರದ ಕಣ್ಗಾವಲಿನ ವಿಷಯ=
1999 ರಲ್ಲಿ, ಇಂಟರ್ನೆಟ್ ಸುದ್ದಿ ಸೇವೆ apbonline.com ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಯ ನಂತರ, ಡಯಾನಾ ಅವರು ಮರಣ ಹೊಂದುವವರೆಗೂ 'ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ' (NSA) ಯಿಂದ ಕಣ್ಗಾವಲಿಗೆ ಒಳಗಾಗಿದ್ದರು ಮತ್ತು ಆ ಸಂಸ್ಥೆಯು ಅವರ ಬಗ್ಗೆ 1,000 ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಅತ್ಯಂತ ರಹಸ್ಯ ಫೈಲ್ ಅನ್ನು ಕಾಯ್ದುಕೊಂಡಿದೆ ಎಂಬುದು ಬಹಿರಂಗವಾಯಿತು. ರಾಷ್ಟ್ರೀಯ ಭದ್ರತಾ ಕಳವಳಗಳಿಂದಾಗಿ ಡಯಾನಾ ಅವರ ಎನ್ಎಸ್ಎ ಫೈಲ್ನ ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಡಯಾನಾ ಅವರು ತಮ್ಮ "ಬೃಹತ್, ಜಾಗತಿಕ ಎಲೆಕ್ಟ್ರಾನಿಕ್ ಕದ್ದು ಆಲಿಸುವ ಮೂಲಸೌಕರ್ಯದ ಗುರಿಯಾಗಿರಲಿಲ್ಲ" ಎಂದು ಎನ್ಎಸ್ಎ ಅಧಿಕಾರಿಗಳು ಪಟ್ಟು ಹಿಡಿದರು. ಫೈಲ್ಗಳನ್ನು ಸಾರ್ವಜನಿಕಗೊಳಿಸಲು ನಮೂದಿಸಿದ ಹಲವಾರು ವಿಚಾರಣೆಗಳ ಹೊರತಾಗಿಯೂ—ಇದರಲ್ಲಿ ಮೊಹಮ್ಮದ್ ಅಲ್-ಫಾಯೆದ್ ಸಲ್ಲಿಸಿದ ಪ್ರಮುಖ ಅರ್ಜಿಯೂ ಸೇರಿದೆ—ಎನ್ಎಸ್ಎ ದಾಖಲೆಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದೆ.
2008 ರಲ್ಲಿ, ಡಯಾನಾ ಅವರ ಮಾಜಿ ಅಂಗರಕ್ಷಕ ಕೆನ್ ವಾರ್ಫ್, ಜೇಮ್ಸ್ ಗಿಲ್ಬೆ ಅವರೊಂದಿಗಿನ ಡಯಾನಾ ಅವರ ಚರ್ಚಾಸ್ಪದ ಸಂಭಾಷಣೆಗಳನ್ನು (ಸಾಮಾನ್ಯವಾಗಿ Squidgygate ಎಂದು ಕರೆಯಲ್ಪಡುವ) ಜಿ ಸಿ ಎಚ್ ಕ್ಯೂ (GCHQ) ವಾಸ್ತವವಾಗಿ ಧ್ವನಿಮುದ್ರಿಸಿಕೊಂಡಿದೆ ಮತ್ತು ಉದ್ದೇಶಪೂರ್ವಕವಾಗಿ 'ಲೂಪ್'ನಲ್ಲಿ ಬಿಡುಗಡೆ ಮಾಡಿದೆ ಎಂದು ಪ್ರತಿಪಾದಿಸಿದರು. ಡಯಾನಾ ಅವರ ನಿಕಟವರ್ತಿಗಳು ಈ ಕೃತ್ಯವು ಅವರ ತೇಜೋವಧೆ ಮಾಡುವ ಉದ್ದೇಶವನ್ನು ಹೊಂದಿತ್ತು ಎಂದು ನಂಬಿದ್ದರು. ರಾಜಮನೆತನದ ಸದಸ್ಯರೆಲ್ಲರನ್ನೂ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸ್ವತಃ ಡಯಾನಾ ಅವರೇ ನಂಬಿದ್ದರು ಎಂದು ವಾರ್ಫ್ ಹೇಳಿದರು, ಆದಾಗ್ಯೂ ಐಆರ್ಎ (IRA) ಯ ಸಂಭಾವ್ಯ ಬೆದರಿಕೆಗಳು ಇದಕ್ಕೆ ಮುಖ್ಯ ಕಾರಣವಾಗಿರಬಹುದು ಎಂದೂ ಅವರು ಹೇಳಿದ್ದಾರೆ.
=ವಾರ್ಷಿಕೋತ್ಸವಗಳು, ಸ್ಮರಣಾರ್ಥ ಕಾರ್ಯಕ್ರಮಗಳು ಮತ್ತು ಹರಾಜುಗಳು=
ಡಯಾನಾ ಅವರ ಮೊದಲ ಚರಮವಾರ್ಷಿಕೋತ್ಸವದಂದು, ಜನರು ಕೆನ್ಸಿಂಗ್ಟನ್ ಅರಮನೆಯ ಗೇಟ್ಗಳ ಹೊರಗೆ ಹೂವುಗಳನ್ನು ಇರಿಸಿದರು ಮತ್ತು ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ಸ್ಮರಣಾರ್ಥ ಪ್ರಾರ್ಥನಾ ಸಭೆಯನ್ನು ನಡೆಸಲಾಯಿತು. ರಾಜಮನೆತನದವರು, ಟೋನಿ ಬ್ಲೇರ್ ಮತ್ತು ಅವರ ಕುಟುಂಬವು ಖಾಸಗಿ ಪ್ರಾರ್ಥನೆಗಾಗಿ ಕ್ರಾಥಿ ಕಿರ್ಕ್ (Crathie Kirk) ಚರ್ಚ್ಗೆ ತೆರಳಿದರು, ಆದರೆ ಡಯಾನಾ ಅವರ ಕುಟುಂಬವು ಆಲ್ಥೋರ್ಪ್ನಲ್ಲಿ ಖಾಸಗಿ ಸ್ಮರಣಾರ್ಥ ಸಭೆಯನ್ನು ನಡೆಸಿತು. ಮಹಾರಾಣಿಯವರ ಆದೇಶದಂತೆ ಬಕಿಂಗ್ಹ್ಯಾಮ್ ಅರಮನೆ ಮತ್ತು ಇತರ ರಾಜಮನೆತನದ ನಿವಾಸಗಳಲ್ಲಿನ ಎಲ್ಲಾ ಧ್ವಜಗಳನ್ನು ಅರ್ಧಮಟ್ಟಕ್ಕೆ ಹಾರಿಸಲಾಯಿತು. ಡಯಾನಾ ಅವರ ಅಂತ್ಯಕ್ರಿಯೆಯ ದಿನದಂದು ಯೂನಿಯನ್ ಜ್ಯಾಕ್ (ಬ್ರಿಟನ್ ರಾಷ್ಟ್ರಧ್ವಜ) ಅನ್ನು ಮೊದಲ ಬಾರಿಗೆ ಅರ್ಧಮಟ್ಟಕ್ಕೆ ಇಳಿಸಲಾಯಿತು, ಇದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಏಕೆಂದರೆ ಹಿಂದಿನ ಶಿಷ್ಟಾಚಾರದ ಪ್ರಕಾರ "ರಾಜನ ಅಥವಾ ರಾಣಿಯ ಮರಣದ ಸಂದರ್ಭದಲ್ಲೂ" ಅರಮನೆಯ ಮೇಲೆ ಯಾವುದೇ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸುವಂತಿರಲಿಲ್ಲ. ಆದರೆ 1997 ರಿಂದ, ರಾಜಮನೆತನದ ಸದಸ್ಯರ ಮರಣದ ಸಂದರ್ಭದಲ್ಲಿ ಮತ್ತು ಇತರ ರಾಷ್ಟ್ರೀಯ ಶೋಕದ ಸಮಯದಲ್ಲಿ ಯೂನಿಯನ್ ಧ್ವಜವನ್ನು (ಆದರೆ ರಾಯಲ್ ಸ್ಟ್ಯಾಂಡರ್ಡ್ ಧ್ವಜವನ್ನಲ್ಲ) ಅರ್ಧಮಟ್ಟಕ್ಕೆ ಹಾರಿಸಲಾಗುತ್ತಿದೆ.
1 ಜುಲೈ 2007 ರಂದು ವೆಂಬ್ಲಿ ಕ್ರೀಡಾಂಗಣದಲ್ಲಿ 'ಕನ್ಸರ್ಟ್ ಫಾರ್ ಡಯಾನಾ' (ಸಂಗೀತ ಕಾರ್ಯಕ್ರಮ) ನಡೆಯಿತು. ರಾಜಕುಮಾರರಾದ ವಿಲಿಯಂ ಮತ್ತು ಹಾರ್ರಿ ಆಯೋಜಿಸಿದ್ದ ಈ ಕಾರ್ಯಕ್ರಮವು, ತಮ್ಮ ತಾಯಿಯ 46 ನೇ ಜನ್ಮದಿನವನ್ನು ಆಚರಿಸಿತು ಮತ್ತು ಆಗಸ್ಟ್ 31 ರಂದು ಅವರ ಮರಣದ 10 ನೇ ವಾರ್ಷಿಕೋತ್ಸವಕ್ಕೆ ಕೆಲವು ವಾರಗಳ ಮೊದಲು ನಡೆಯಿತು. ಈ ಕಾರ್ಯಕ್ರಮದಿಂದ ಬಂದ ಆದಾಯವನ್ನು ಡಯಾನಾ ಅವರ ಧರ್ಮಾರ್ಥ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಲಾಯಿತು. 31 ಆಗಸ್ಟ್ 2007 ರಂದು, ಗಾರ್ಡ್ಸ್ ಚಾಪೆಲ್ನಲ್ಲಿ ಡಯಾನಾಗಾಗಿ ಕೃತಜ್ಞತಾ ಸಲ್ಲಿಸುವ ಪ್ರಾರ್ಥನಾ ಸಭೆ ನಡೆಯಿತು. 500 ಅತಿಥಿಗಳಲ್ಲಿ ರಾಜಮನೆತನದ ಸದಸ್ಯರು ಮತ್ತು ಅವರ ಸಂಬಂಧಿಕರು, ಸ್ಪೆನ್ಸರ್ ಕುಟುಂಬದ ಸದಸ್ಯರು, ಅವರ ಧರ್ಮಮಾತೃ ಮತ್ತು ಧರ್ಮಪುತ್ರರು, ಅವರ ಮದುವೆಯ ತಂಡದ ಸದಸ್ಯರು, ನಿಕಟ ಸ್ನೇಹಿತರು ಮತ್ತು ಸಹಾಯಾಗಾರರು, ಅವರ ಅನೇಕ ಧರ್ಮಾರ್ಥ ಸಂಸ್ಥೆಗಳ ಪ್ರತಿನಿಧಿಗಳು, ಗಾರ್ಡನ್ ಬ್ರೌನ್, ಟೋನಿ ಬ್ಲೇರ್ ಮತ್ತು ಜಾನ್ ಮೇಜರ್, ಹಾಗೂ ಮನರಂಜನಾ ಕ್ಷೇತ್ರದ ಸ್ನೇಹಿತರಾದ ಡೇವಿಡ್ ಫ್ರಾಸ್ಟ್, ಎಲ್ಟನ್ ಜಾನ್ ಮತ್ತು ಕ್ಲಿಫ್ ರಿಚರ್ಡ್ ಉಪಸ್ಥಿತರಿದ್ದರು.
ಜನವರಿ 2017 ರಲ್ಲಿ, ಡಯಾನಾ ಮತ್ತು ರಾಜಮನೆತನದ ಇತರ ಸದಸ್ಯರು ಬಕಿಂಗ್ಹ್ಯಾಮ್ ಅರಮನೆಯ ಸಿಬ್ಬಂದಿಯೊಬ್ಬರಿಗೆ ಬರೆದಿದ್ದ ಸರಣಿ ಪತ್ರಗಳನ್ನು ಸಂಗ್ರಹದ ಭಾಗವಾಗಿ ಮಾರಾಟ ಮಾಡಲಾಯಿತು. ಡಯಾನಾ ಬರೆದ ಆರು ಪತ್ರಗಳಿಂದ £15,100 ಹಣ ಸಂಗ್ರಹವಾಯಿತು. 1990 ಮತ್ತು 1997 ರ ನಡುವೆ ಡಯಾನಾ ಬರೆದ ಮತ್ತೊಂದು 40 ಪತ್ರಗಳ ಸಂಗ್ರಹವು 2021 ರಲ್ಲಿ ನಡೆದ ಹರಾಜಿನಲ್ಲಿ £67,900 ಗೆ ಮಾರಾಟವಾಯಿತು. 2023 ರಲ್ಲಿ, ಡಯಾನಾ ಅವರ ಇಬ್ಬರು ಸ್ನೇಹಿತರು ತಮ್ಮ ವಿಚ್ಛೇದನದ ಸಮಯದಲ್ಲಿ ಡಯಾನಾ ಬರೆದಿದ್ದ 32 ಅತ್ಯಂತ ವೈಯಕ್ತಿಕ ಪತ್ರಗಳು ಮತ್ತು ಕಾರ್ಡ್ಗಳನ್ನು ಹರಾಜಿಗೆ ಇಟ್ಟರು, ಹಾಗೂ ಮಾರಾಟದ ಆದಾಯವನ್ನು ತಮಗೆ ಅಥವಾ ಡಯಾನಾಗೆ ಸಂಬಂಧಿಸಿದ ಧರ್ಮಾರ್ಥ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದರು.
ಡಯಾನಾ ಅವರ 20 ನೇ ಪುಣ್ಯಸ್ಮರಣೆಯ ಗೌರವಾರ್ಥವಾಗಿ ಫೆಬ್ರವರಿ 2017 ರಲ್ಲಿ ಕೆನ್ಸಿಂಗ್ಟನ್ ಅರಮನೆಯಲ್ಲಿ ಡಯಾನಾ ಧರಿಸಿದ್ದ ಗೌನ್ಗಳು ಮತ್ತು ಸೂಟ್ಗಳ ಪ್ರದರ್ಶನವಾದ "ಡಯಾನಾ: ಹರ್ ಫ್ಯಾಷನ್ ಸ್ಟೋರಿ" ಅನ್ನು ಉದ್ಘಾಟಿಸುವುದಾಗಿ ಘೋಷಿಸಲಾಯಿತು, ಇದರಲ್ಲಿ ಹಲವಾರು ಫ್ಯಾಷನ್ ಡಿಸೈನರ್ಗಳು ವಿನ್ಯಾಸಗೊಳಿಸಿದ ಅವರ ನೆಚ್ಚಿನ ಉಡುಪುಗಳನ್ನು ಮುಂದಿನ ವರ್ಷದವರೆಗೆ ಪ್ರದರ್ಶಿಸಲಾಯಿತು. ಈ ವಾರ್ಷಿಕೋತ್ಸವಕ್ಕಾಗಿ ಯೋಜಿಸಲಾದ ಇತರ ಸ್ಮರಣಾರ್ಥ ಕಾರ್ಯಕ್ರಮಗಳಲ್ಲಿ ಡಯಾನಾ ಅವರ ಸಹೋದರ ಅರ್ಲ್ ಸ್ಪೆನ್ಸರ್ ಅವರು ಆಲ್ಥೋರ್ಪ್ನಲ್ಲಿ ಆಯೋಜಿಸಿದ ಪ್ರದರ್ಶನಗಳು, 'ಡಯಾನಾ ಅವಾರ್ಡ್' ಆಯೋಜಿಸಿದ ಸ್ಮರಣಾರ್ಥ ಕಾರ್ಯಕ್ರಮಗಳ ಸರಣಿ, ಹಾಗೂ ಕೆನ್ಸಿಂಗ್ಟನ್ ಗಾರ್ಡನ್ಸ್ ಅನ್ನು ಮರು-ವಿನ್ಯಾಸಗೊಳಿಸಿ "ದಿ ವೈಟ್ ಗಾರ್ಡನ್" ಎಂಬ ಹೊಸ ವಿಭಾಗವನ್ನು ರಚಿಸುವುದು ಸೇರಿದ್ದವು.
=ಡಯಾನಾ ಅವರ ಚಿರಸ್ಥಾಯಿ ಪ್ರಭಾವ=
=ಸಾರ್ವಜನಿಕ ಬಿಂಬ=
ಡಯಾನಾ ಅವರು ಇತಿಹಾಸದಲ್ಲೇ ರಾಜಮನೆತನದ ಅತ್ಯಂತ ಜನಪ್ರಿಯ ಸದಸ್ಯರಲ್ಲಿ ಒಬ್ಬರಾಗಿ ಉಳಿದಿದ್ದಾರೆ, ಮತ್ತು ಅವರು ರಾಜಮನೆತನದ ಕಿರಿಯ ಪೀಳಿಗೆಯ ಮೇಲೆ ಪ್ರಭಾವ ಬೀರುವುದನ್ನು ಮುಂದುವರಿಸಿದ್ದಾರೆ. ಚಾರ್ಲ್ಸ್ ಅವರೊಂದಿಗಿನ ನಿಶ್ಚಿತಾರ್ಥದಿಂದ ಹಿಡಿದು ತಮ್ಮ ಮರಣದವರೆಗೆ ಅವರು ವಿಶ್ವ ರಂಗದಲ್ಲಿ ಪ್ರಮುಖ ಉಪಸ್ಥಿತಿಯಾಗಿದ್ದರು, ಮತ್ತು ಅವರನ್ನು اکثر "ವಿಶ್ವದ ಅತ್ಯಂತ ಹೆಚ್ಚು ಛಾಯಾಗ್ರಹಣಕ್ಕೆ ಒಳಗಾದ ಮಹಿಳೆ" ಎಂದು ಬಣ್ಣಿಸಲಾಗುತ್ತಿತ್ತು. ಅವರು ತಮ್ಮ ಕರುಣೆ, ಶೈಲಿ, ಆಕರ್ಷಕ ವ್ಯಕ್ತಿತ್ವ ( charisma) ಮತ್ತು ಉನ್ನತ ಮಟ್ಟದ ಸಾಮಾಜಿಕ ಸೇವೆಗಳ ಜೊತೆಗೆ, ತಮ್ಮ ದುರದೃಷ್ಟಕರ ವಿವಾಹ ಜೀವನಕ್ಕೂ ಹೆಸರುವಾಸಿಯಾಗಿದ್ದರು. ಜೀವನಚರಿತ್ರೆಗಾರ್ತಿ ಸಾರಾ ಬ್ರಾಡ್ಫೋರ್ಡ್, "ಅವರ ಸಂಕಟಕ್ಕೆ ಏಕೈಕ ಪರಿಹಾರವೆಂದರೆ ಪ್ರಿನ್ಸ್ ಆಫ್ ವೇಲ್ಸ್ ಅವರ ಪ್ರೀತಿಯಾಗಿತ್ತು... ಆದರೆ ಅವರು ಡಯಾನಾ ಅವರನ್ನು ನಿರಂತರವಾಗಿ ಕೀಳಾಗಿ ಕಂಡ ರೀತಿ ಅವರನ್ನು ಹತಾಶೆಗೆ ದೂಡಿತು" ಎಂದು ವ್ಯಾಖ್ಯಾನಿಸಿದ್ದಾರೆ. ಎಲ್ಲಾ ವೈವಾಹಿಕ ಸಮಸ್ಯೆಗಳು ಮತ್ತು ಹಗರಣಗಳ ಹೊರತಾಗಿಯೂ, ಡಯಾನಾ ಅವರು ಸಮೀಕ್ಷೆಗಳಲ್ಲಿ ಉನ್ನತ ಮಟ್ಟದ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದರು; ಆದರೆ ಅವರ ಪತಿ ಸಾರ್ವಜನಿಕರ ಕಡಿಮೆ ಮೆಚ್ಚುಗೆಯಿಂದ ಬಳಲುತ್ತಿದ್ದರು. ಡಯಾನಾ ಅವರ ಮಾಜಿ ವೈಯಕ್ತಿಕ ಕಾರ್ಯದರ್ಶಿ ಪ್ಯಾಟ್ರಿಕ್ ಜೆಪ್ಸನ್ ಅವರನ್ನು ಸಂಘಟಿತ ಮತ್ತು ಕಠಿಣ ಪರಿಶ್ರಮಿ ವ್ಯಕ್ತಿ ಎಂದು ವರ್ಣಿಸಿದರು, ಮತ್ತು ಚಾರ್ಲ್ಸ್ ತಮ್ಮ "ಪತ್ನಿಯ ಅಸಾಧಾರಣ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಬೆಟ್ಟು ಮಾಡಿದರು; ಈ ದೃಷ್ಟಿಕೋನವನ್ನು ಜೀವನಚರಿತ್ರೆಗಾರ್ತಿ ಟೀನಾ ಬ್ರೌನ್ ಕೂಡ ಬೆಂಬಲಿಸಿದ್ದಾರೆ. ಡಯಾನಾ ಅವರು "ಕಠಿಣ ಪರಿಶ್ರಮವನ್ನು ತಕ್ಷಣವೇ ಮೆಚ್ಚುವ" ಮೇಲಾಧಿಕಾರಿಯಾಗಿದ್ದರು, ಆದರೆ "ತಮಗೆ ಅನ್ಯಾಯವಾಗಿದೆ ಎಂದು ಅನಿಸಿದರೆ" ಎದುರಿಸಿ ನಿಲ್ಲುತ್ತಿದ್ದರು ಎಂದೂ ಅವರು ಹೇಳಿದರು. ಡಯಾನಾ ಅವರ ತಾಯಿಯೂ ಸಹ ಅವರನ್ನು ಕರುಣಾಮಯಿ ಹಾಗೂ ಕೆಲವೊಮ್ಮೆ "ಉದ್ವೇಗಕ್ಕೊಳಗಾಗುವ" ವ್ಯಕ್ತಿ ಎಂದು ಕರೆದರು. ಅವರನ್ನು ತಮ್ಮ ಮಕ್ಕಳಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡ ತಾಯಿ ಎಂದು ಬಣ್ಣಿಸಲಾಗುತ್ತಿತ್ತು, ಅವರ ವ್ಯಕ್ತಿತ್ವ ಮತ್ತು ಜೀವನಶೈಲಿ ಮಕ್ಕಳ ಮೇಲೆಯೂ ಪ್ರಭಾವ ಬೀರಿದೆ ಎಂದು ನಂಬಲಾಗಿದೆ.
ತಮ್ಮ ಮದುವೆಯ ಆರಂಭಿಕ ವರ್ಷಗಳಲ್ಲಿ, ಡಯಾನಾ ಅವರು ತಮ್ಮ ನಾಚಿಕೆ ಸ್ವಭಾವಕ್ಕೆ ಹೆಸರಾಗಿದ್ದರು. ಪತ್ರಕರ್ತ ಮೈಕೆಲ್ ವೈಟ್ ಅವರನ್ನು "ಬುದ್ಧಿವಂತೆ", "ಚತುರ ಮತ್ತು ಹಾಸ್ಯಪ್ರಜ್ಞೆ ಉಳ್ಳವರು" ಎಂದು ಗ್ರಹಿಸಿದರು. ಅವರೊಂದಿಗೆ ನಿಕಟವಾಗಿ ಸಂವಹನ ನಡೆಸಿದವರು ಅವರನ್ನು "ಹೃದಯವಂತಿಕೆಯ" ವ್ಯಕ್ತಿ ಎಂದು ಬಣ್ಣಿಸಿದರು. 'ದಿ ಗಾರ್ಡಿಯನ್' ಪತ್ರಿಕೆಯ ಲೇಖನವೊಂದರಲ್ಲಿ, ಮೋನಿಕಾ ಅಲಿ ಅವರು, ಅನುಭವ ಮತ್ತು ಶಿಕ್ಷಣದ ಕೊರತೆಯಿದ್ದರೂ ಡಯಾನಾ ರಾಜಮನೆತನದ ನಿರೀಕ್ಷೆಗಳನ್ನು ನಿಭಾಯಿಸಲು ಮತ್ತು ತಮ್ಮ ವೈವಾಹಿಕ ಜೀವನದ ತೊಂದರೆ ಹಾಗೂ ಸಂಕಟಗಳನ್ನು ಜಯಿಸಲು ಶಕ್ತರಾಗಿದ್ದರು ಎಂದು ನಂಬಿದ್ದರು. ತಮ್ಮ ಆಹಾರ ಸೇವನೆಯ ಅಸ್ವಸ್ಥತೆಯ (eating disorder) ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವ ಮೂಲಕ ಡಯಾನಾ ಅವರು "ವಿಶೇಷವಾಗಿ ಮಾನಸಿಕ ಆರೋಗ್ಯದ ವಿಷಯಗಳಲ್ಲಿ ಸಾರ್ವಜನಿಕ ಚರ್ಚೆಯ ಮೇಲೆ ಚಿರಸ್ಥಾಯಿ ಪ್ರಭಾವ ಬೀರಿದರು" ಎಂದು ಅಲಿ ನಂಬಿದ್ದರು. ಟೀನಾ ಬ್ರೌನ್ ಅವರ ಪ್ರಕಾರ, ಆರಂಭಿಕ ವರ್ಷಗಳಲ್ಲಿ ಡಯಾನಾ ಅವರಲ್ಲಿ ಒಂದು "ನಿಷ್ಕ್ರಿಯ ಶಕ್ತಿ" ಇತ್ತು, ಇದು ತಮ್ಮ ಗುರಿಗಳನ್ನು ತಲುಪಲು ತಮ್ಮ ಆಕರ್ಷಣೆಯನ್ನು ಸಹಜವಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತಿತ್ತು.
ಡಯಾನಾ ಅವರು ಕಾಯಿಲೆಯಿಂದ ಬಳಲುತ್ತಿರುವ ಮತ್ತು ಸಾಯುತ್ತಿರುವ ರೋಗಿಗಳನ್ನು, ಹಾಗೂ ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ಬಡವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಹೆಸರುವಾಸಿಯಾಗಿದ್ದರು, ಈ ಕ್ರಿಯೆಯು ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟಿತು. ತಮ್ಮ ಆಂತರಿಕ ಬಳಗದಲ್ಲಿ ಶಿಷ್ಟಾಚಾರಗಳನ್ನು ದ್ವೇಷಿಸುತ್ತಿದ್ದ ಅವರು, "ತಾವು ಕೊಠಡಿಯನ್ನು ಪ್ರವೇಶಿಸಿದಾಗ ಪ್ರತಿಯೊಬ್ಬರೂ ಎದ್ದು ನಿಲ್ಲಬಾರದು" ಎಂದು ಕೋರುತ್ತಿದ್ದರು. ರಾಜಮನೆತನವು ನಿರ್ವಹಿಸುವ ಧರ್ಮಾರ್ಥ ಕೆಲಸಗಳ ವ್ಯಾಪ್ತಿಯನ್ನು ಹೆಚ್ಚು ಆಧುನಿಕ ಶೈಲಿಯಲ್ಲಿ ವಿಸ್ತರಿಸಿದ ಕೀರ್ತಿ ಡಯಾನಾಗೆ ಸಲ್ಲುತ್ತದೆ. 'ದಿ ವಾಷಿಂಗ್ಟನ್ ಪೋಸ್ಟ್'ನ ಯುಜೀನ್ ರಾಬಿನ್ಸನ್, "ಡಯಾನಾ ರಾಜಕುಮಾರಿಯ ಪಾತ್ರಕ್ಕೆ ಚೈತನ್ಯ, ಕ್ರಿಯಾಶೀಲತೆ ಮತ್ತು ಮುಖ್ಯವಾಗಿ ಸೌಂದರ್ಯವನ್ನು ತುಂಬಿದರು" ಎಂದು ಬರೆದಿದ್ದಾರೆ. 'ದಿ ನ್ಯೂಯಾರ್ಕ್ ಟೈಮ್ಸ್'ನ ಅಲಿಸಿಯಾ ಕ್ಯಾರೋಲ್ ಡಯಾನಾ ಅವರನ್ನು "ತಾಜಾ ಗಾಳಿಯ ಸ್ಪರ್ಶ" ಎಂದು ಬಣ್ಣಿಸಿದರು, ಮತ್ತು ರಾಜಮನೆತನವು ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರಸಿದ್ಧಿಯಾಗಲು ಅವರೇ ಮುಖ್ಯ ಕಾರಣ ಎಂದರು. ಆಂಥೋನಿ ಹೋಲ್ಡನ್ ಅವರ ಅಭಿಪ್ರಾಯದಲ್ಲಿ, ಚಾರ್ಲ್ಸ್ ಅವರಿಂದ ಬೇರ್ಪಟ್ಟ ನಂತರ ಡಯಾನಾ "ಮರುಜನ್ಮ ಪಡೆದಂತೆ" ಕಂಡರು, ಇದು ಅವರನ್ನು ಯಶಸ್ಸಿನ ಸ್ವತಂತ್ರ ಹಾದಿಯಲ್ಲಿ ನಡೆಸಿತು.
ಅವರ ಮರಣವು ಅಭೂತಪೂರ್ವ ದುಃಖ ಮತ್ತು ಶೋಕವನ್ನು ತಂದಿತು, ಮತ್ತು ತರುವಾಯ ರಾಜಮನೆತನದಲ್ಲಿ ಬಿಕ್ಕಟ್ಟು ಉಂಟಾಯಿತು. ಆಂಡ್ರ್ಯೂ ಮಾರ್, ಅವರ ಮರಣವು "ಸಾರ್ವಜನಿಕ ಭಾವನೆಗಳ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿತು" ಎಂದು ಹೇಳಿದರು. ಅವರ ಮರಣದ ನಂತರ ಸಾರ್ವಜನಿಕ ದುಃಖದ ಮಹಾಪೂರವು "ಬ್ರಿಟಿಷ್ ಮಾನಸಿಕತೆಯನ್ನು ಒಳಿತಿಗಾಗಿ ಬದಲಾಯಿಸಿತು" ಎಂದು ಅವರ ಮಗ ವಿಲಿಯಂ ಹೇಳಿದ್ದಾರೆ. 1981 ಮತ್ತು 1997 ರಲ್ಲಿ ಡಯಾನಾ 'ಟೈಮ್' ನಿಯತಕಾಲಿಕೆಯ 'ಪರ್ಸನ್ ಆಫ್ ದಿ ಇಯರ್' ರನ್ನರ್-ಅಪ್ಗಳಲ್ಲಿ ಒಬ್ಬರಾಗಿದ್ದರು, ಮತ್ತು 2020 ರಲ್ಲಿ ನಿಯತಕಾಲಿಕೆಯು 100 ವರ್ಷದ ಮಹಿಳೆಯರ ಪಟ್ಟಿಯಲ್ಲಿ ಡಯಾನಾ ಅವರ ಹೆಸರನ್ನು ಸೇರಿಸಿತು. ಎಚ್ಐವಿ/ಏಡ್ಸ್ ರೋಗಿಗಳ ಸುತ್ತಲಿನ ಸಾಮಾಜಿಕ ಕಳಂಕವನ್ನು ಹೋಗಲಾಡಿಸುವ ಪ್ರಯತ್ನಗಳಿಗಾಗಿ ಅವರನ್ನು '1987 ರ ವರ್ಷದ ಮಹಿಳೆ'ಯಾಗಿ ಆಯ್ಕೆ ಮಾಡಲಾಯಿತು. 2002 ರಲ್ಲಿ ಬಿಬಿಸಿಯ 100 ಶ್ರೇಷ್ಠ ಬ್ರಿಟನ್ನರ ಸಮೀಕ್ಷೆಯಲ್ಲಿ ಡಯಾನಾ ಅವರು ಮಹಾರಾಣಿಗಿಂತಲೂ ಮೇಲಿನ ಸ್ಥಾನದಲ್ಲಿ, ಅಂದರೆ ಮೂರನೇ ಸ್ಥಾನದಲ್ಲಿದ್ದರು.
ರಾಜಮನೆತನದ ಜನಪ್ರಿಯ ಸದಸ್ಯರಾಗಿದ್ದರೂ, ಡಯಾನಾ ತಮ್ಮ ಜೀವಿತಾವಧಿಯಲ್ಲಿ ಟೀಕೆಗೂ ಒಳಗಾಗಿದ್ದರು. ತತ್ವಶಾಸ್ತ್ರದ ಪ್ರಾಧ್ಯಾಪಕ ಆಂಥೋನಿ ಓ'ಹಿಯರ್ ಅವರು ಡಯಾನಾ ತಮ್ಮ ಕರ್ತವ್ಯಗಳನ್ನು ಪೂರೈಸಲು ವಿಫಲರಾಗಿದ್ದಾರೆ, ಅವರ ಬೇಜವಾಬ್ದಾರಿಯ ನಡವಳಿಕೆಯು ರಾಜಪ್ರಭುತ್ವಕ್ಕೆ ಹಾನಿ ಮಾಡುತ್ತಿದೆ ಎಂದು ವಾದಿಸಿ ಟೀಕಿಸಿದರು. ಅವರ ಈ ಹೇಳಿಕೆಗಳ ನಂತರ, ಡಯಾನಾ ಬೆಂಬಲಿಸಿದ ಧರ್ಮಾರ್ಥ ಸಂಸ್ಥೆಗಳು ಅವರನ್ನು ಸಮರ್ಥಿಸಿಕೊಂಡವು. ತಮ್ಮ ಸಾರ್ವಜನಿಕ ಬಿಂಬವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಅವರ ಮೇಲಿತ್ತು. ತೀವ್ರ ಕಾಯಿಲೆಗಳಿಂದ ಬಳಲುತ್ತಿರುವ ಜನರೊಂದಿಗೆ ಶಾರೀರಿಕ ಸಂಪರ್ಕವನ್ನು ಹೊಂದುವಂತಹ ಅವರ ವಿಶಿಷ್ಟ ಶೈಲಿಯ ಸಮಾಜಸೇವೆಯು ಕೆಲವೊಮ್ಮೆ ಮಾಧ್ಯಮಗಳಲ್ಲಿ ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿತ್ತು.
ಪತ್ರಕರ್ತರು ಮತ್ತು ಪಾಪರಾಜಿಗಳೊಂದಿಗೆ ಡಯಾನಾ ಅವರ ಸಂಬಂಧವು ದ್ವಂದ್ವದಿಂದ ಕೂಡಿತ್ತು. ಹಲವು ಸಂದರ್ಭಗಳಲ್ಲಿ ಅವರು ಮಾಧ್ಯಮಗಳು ತಮ್ಮನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ದೂರುತ್ತಿದ್ದರು, ಆದರೆ ಇತರ ಸಮಯಗಳಲ್ಲಿ ಅವರೇ ಮಾಧ್ಯಮಗಳ ಗಮನವನ್ನು ಸೆಳೆಯಲು ವರದಿಗಾರರಿಗೆ ಮಾಹಿತಿ ನೀಡುತ್ತಿದ್ದರು. 'ದಿ ಗಾರ್ಡಿಯನ್'ಗೆ ಬರೆಯುತ್ತಾ, ಪೀಟರ್ ಕಾನ್ರಾಡ್ ಅವರು ಮಾಧ್ಯಮಗಳೇ ತಮ್ಮ ಶಕ್ತಿಯ ಮೂಲ ಎಂದು ತಿಳಿದಿದ್ದರಿಂದ ಡಯಾನಾ ಸ್ವತಃ ಪತ್ರಕರ್ತರನ್ನು ತಮ್ಮ ಜೀವನಕ್ಕೆ ಆಹ್ವಾನಿಸಿದರು ಎಂದು ಸಲಹೆ ನೀಡಿದರು. ಟೀನಾ ಬ್ರೌನ್ ಅವರು ಡಯಾನಾ ಯಾವುದೇ ರೀತಿಯಲ್ಲೂ "ಮಾಧ್ಯಮಗಳ ದುರ್ಬಳಕೆಗೆ ಒಳಗಾದ ಬಲಿಪಶುವಲ್ಲ" ಎಂದು ವಾದಿಸಿದರು. ಆದಾಗ್ಯೂ, ಡಯಾನಾ ತಮ್ಮ ಧರ್ಮಾರ್ಥ ಸಂಸ್ಥೆಗಳ ಕೆಲಸಗಳ ಮೇಲೆ ಬೆಳಕು ಚೆಲ್ಲಲು ಮಾಧ್ಯಮಗಳ ಆಸಕ್ತಿಯನ್ನು ಬಳಸಿಕೊಂಡರು.
ಸ್ಯಾಲಿ ಬೆಡೆಲ್ ಸ್ಮಿತ್ ಅವರು ಡಯಾನಾ ಅವರನ್ನು ಊಹಿಸಲಾಗದ, ಅಹಂಭಾವದ ಮತ್ತು ಸ್ವಾಮ್ಯಸೂಚಕ ಸ್ವಭಾವದವರೆಂದು ನಿರೂಪಿಸಿದರು. ಆದರೆ ಯುಜೀನ್ ರಾಬಿನ್ಸನ್, "ಡಯಾನಾ ತಾವು ಬೆಂಬಲಿಸಿದ ವಿಷಯಗಳ ಬಗ್ಗೆ ಗಂಭೀರವಾಗಿದ್ದರು" ಎಂದು ಹೇಳಿದರು. ಟೋನಿ ಬ್ಲೇರ್ ಡಯಾನಾ ಅವರನ್ನು ಚಾಣಾಕ್ಷ ಮತ್ತು "ಅಸಾಧಾರಣವಾಗಿ ಆಕರ್ಷಕ" ವ್ಯಕ್ತಿ ಎಂದು ಬಣ್ಣಿಸಿದರು.
1998 ರಲ್ಲಿ 'ದಿ ಇಂಡಿಪೆಂಡೆಂಟ್' ಲೇಖನದಲ್ಲಿ, ಪತ್ರಕರ್ತೆ ವೈವೊನ್ನೆ ರಾಬರ್ಟ್ಸ್ ಡಯಾನಾ ಅವರ ಮರಣದ ನಂತರ ಅವರ ಮೇಲಿದ್ದ ಸಾರ್ವಜನಿಕ ಅಭಿಪ್ರಾಯವು ವಿಮರ್ಶಾತ್ಮಕತೆಯಿಂದ ಪ್ರಶಂಸೆಗೆ ಇದ್ದಕ್ಕಿದ್ದಂತೆ ಬದಲಾದುದನ್ನು ಗಮನಿಸಿದರು. ಡಯಾನಾ "ಸಂತೆಯೂ ಅಲ್ಲ" ಅಥವಾ "ಕ್ರಾಂತಿಕಾರಿಯೂ ಅಲ್ಲ", ಆದರೆ ಭೂಮಿಯೊಳಗಿನ ಬಾಂಬ್ಗಳು (landmines), ಏಡ್ಸ್ ಮತ್ತು ಕುಷ್ಠರೋಗದಂತಹ ಸಮಸ್ಯೆಗಳನ್ನು ಎದುರಿಸಲು "ಕೆಲವು ಜನರನ್ನು ಪ್ರೇರೇಪಿಸಿರಬಹುದು" ಎಂದು ರಾಬರ್ಟ್ಸ್ ಸೇರಿಸಿದರು. ಬ್ರಿಟಿಷ್ ಇತಿಹಾಸಕಾರ ಲುಡ್ಮಿಲ್ಲಾ ಜೋರ್ಡಾನೋವಾ, "ಆಕರ್ಷಕ ಮಹಿಳೆಯರ ಮೇಲೆ ಪ್ರಭಾವ ಬೀರುವ ಸಂಕೀರ್ಣ ಶಕ್ತಿಗಳನ್ನು ಯಾವುದೇ ಮಾನವ ಬದುಕುಳಿಯಲು ಸಾಧ್ಯವಿಲ್ಲ" ಎಂದರು. 'ದಿ ಗಾರ್ಡಿಯನ್'ಗೆ ಬರೆಯುತ್ತಾ, ಮೋನಿಕಾ ಅಲಿ ಡಯಾನಾ ಅವರನ್ನು "ಆಕರ್ಷಕ ಮತ್ತು ದೋಷಪೂರಿತ" ಎಂದು ಬಣ್ಣಿಸಿದರು. "ಅವರ ಪರಂಪರೆಯು ಮಿಶ್ರವಾಗಿರಬಹುದು, ಆದರೆ ಅದು ಶೂನ್ಯವಲ್ಲ. ಅವರ ಜೀವನವು ಚಿಕ್ಕದಾಗಿತ್ತು, ಆದರೆ ಅವರು ತಮ್ಮ ಛಾಪನ್ನು ಬಿಟ್ಟು ಹೋಗಿದ್ದಾರೆ" ಎಂದು ಅವರು ಮುಕ್ತಾಯಗೊಳಿಸಿದರು.
=ಫ್ಯಾಷನ್ ಮತ್ತು ಶೈಲಿ=
**ಫ್ಯಾಷನ್ ಮತ್ತು ಶೈಲಿ (Fashion and style)**
ಡಯಾನಾ ಅವರು ಜಗತ್ತಿನಾದ್ಯಂತ ಮಹಿಳೆಯರು ಅನುಕರಿಸುತ್ತಿದ್ದ ಫ್ಯಾಷನ್ ಶೈಲಿಯ ಸಾಟಿಯಿಲ್ಲದ ಸಂಕೇತವಾಗಿದ್ದರು (fashion icon). 2012 ರಲ್ಲಿ, 'ಟೈಮ್' ನಿಯತಕಾಲಿಕೆಯು ಡಯಾನಾ ಅವರನ್ನು 'ಆಲ್-ಟೈಮ್ 100 ಫ್ಯಾಷನ್ ಐಕಾನ್ಗಳ' ಪಟ್ಟಿಯಲ್ಲಿ ಸೇರಿಸಿತು. 'ದಿ ಟೆಲಿಗ್ರಾಫ್'ನ ಇಯಾನ್ ಹಾಲಿಂಗ್ಸ್ಹೆಡ್, "[ಡಯಾನಾಗೆ] ಉಡುಪುಗಳನ್ನು ಒಮ್ಮೆ ನೋಡುವುದರ ಮೂಲಕವೇ ಅವು ಮಾರಾಟವಾಗುವಂತೆ ಮಾಡುವ ಸಾಮರ್ಥ್ಯವಿತ್ತು" ಎಂದು ಬರೆದಿದ್ದಾರೆ. ಈ ಪ್ರಭಾವಕ್ಕೊಂದು ಆರಂಭಿಕ ಉದಾಹರಣೆಯೆಂದರೆ, 1980 ರಲ್ಲಿ ಚಾರ್ಲ್ಸ್ ಅವರೊಂದಿಗಿನ ಪ್ರೇಮದ ಅವಧಿಯಲ್ಲಿ, ಅವರು ಬಾಲ್ಮೋರಲ್ ಎಸ್ಟೇಟ್ನಲ್ಲಿ 'ಹಂಟರ್ ವೆಲ್ಲಿಂಗ್ಟನ್' ಶೂಗಳನ್ನು (boots) ಧರಿಸಿದ್ದ ಚಿತ್ರ ಪ್ರಕಟವಾದ ನಂತರ ಆ ಬೂಟುಗಳ ಮಾರಾಟವು ಗಗನಕ್ಕೇರಿತು. ಡಯಾನಾ ಅವರೊಂದಿಗೆ ಕೆಲಸ ಮಾಡಿದ ವಿನ್ಯಾಸಕರು ಮತ್ತು ನಿಕಟವರ್ತಿಗಳ ಪ್ರಕಾರ, ಅವರು ತಮ್ಮ ಧರ್ಮಾರ್ಥ ಕಾರ್ಯಗಳನ್ನು ಬೆಂಬಲಿಸಲು, ತಮ್ಮನ್ನು ತಾವು ವ್ಯಕ್ತಪಡಿಸಲು ಮತ್ತು ಜನರೊಂದಿಗೆ ಸಂವಹನ ನಡೆಸಲು ಫ್ಯಾಷನ್ ಮತ್ತು ಶೈಲಿಯನ್ನು ಬಳಸಿಕೊಂಡರು. ಇತ್ತೀಚಿನ ಸಾಂಸ್ಕೃತಿಕ ಮತ್ತು ಶೈಲಿಯ ಟ್ರೆಂಡ್ಗಳ ಮೇಲೆ ಪ್ರಭಾವ ಬೀರುತ್ತಾ, ಡಯಾನಾ ತಮ್ಮ ಫ್ಯಾಷನ್ ಶೈಲಿಗಾಗಿ ಇಂದಿಗೂ ಪ್ರಮುಖ ವ್ಯಕ್ತಿಯಾಗಿ ಉಳಿದಿದ್ದಾರೆ.
ಡಯಾನಾ ಅವರ ಫ್ಯಾಷನ್ ಬ್ರಿಟನ್ನ ಸಾಂಪ್ರದಾಯಿಕ ರಾಜಮನೆತನದ ನಿರೀಕ್ಷೆಗಳನ್ನು ಹಾಗೂ ಸಮಕಾಲೀನ ಫ್ಯಾಷನ್ ಟ್ರೆಂಡ್ಗಳನ್ನು ಸಮ್ಮಿಳಿತಗೊಳಿಸಿತ್ತು. ರಾಜತಾಂತ್ರಿಕ ಪ್ರವಾಸಗಳಲ್ಲಿದ್ದಾಗ, ಅವರು ಭೇಟಿ ನೀಡುವ ದೇಶಗಳ ಉಡುಪುಗಳಿಗೆ ಹೊಂದುವಂತೆ ಬಟ್ಟೆಗಳನ್ನು ಆಯ್ಕೆ ಮಾಡಲಾಗುತ್ತಿತ್ತು, ಮತ್ತು ವೈಯಕ್ತಿಕ ಸಮಯದಲ್ಲಿದ್ದಾಗ (off-duty) ಅವರು ಸಡಿಲವಾದ ಜಾಕೆಟ್ಗಳು ಮತ್ತು ಜಂಪರ್ಗಳನ್ನು ಧರಿಸುತ್ತಿದ್ದರು. ಬ್ರಿಟಿಷ್ 'ವೋಗ್'ನ ಮಾಜಿ ಸಂಪಾದಕಿ ಹಾಗೂ ಡಯಾನಾ ಅವರ ಫ್ಯಾಷನ್ ಮಾರ್ಗದರ್ಶಿ ಅನ್ನಾ ಹಾರ್ವೆ ಅವರ ಪ್ರಕಾರ, "ತಮ್ಮ ಉಡುಪುಗಳನ್ನು ಜನರು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದರ ಕುರಿತು ಅವರು ಯಾವಾಗಲೂ ತುಂಬಾ ಚಿಂತಿಸುತ್ತಿದ್ದರು, ಅದು ಅವರಿಗೆ ನಿಜವಾಗಿಯೂ ಮುಖ್ಯವಾದ ವಿಷಯವಾಗಿತ್ತು". ಅವರ ಆರಂಭಿಕ ಫ್ಯಾಷನ್ ಶೈಲಿಯು ಸೌಮ್ಯ ಹಾಗೂ ರೋಮ್ಯಾಂಟಿಕ್ ಅಂಶಗಳನ್ನು ಹೊಂದಿದ್ದು, ಪೇಸ್ಟಲ್ ಬಣ್ಣಗಳು ಮತ್ತು ಆಕರ್ಷಕ ಗೌನ್ಗಳನ್ನು ಒಳಗೊಂಡಿತ್ತು. ಅವರ ಫ್ಯಾಷನ್ ಶೈಲಿಯು ಶೀಘ್ರದಲ್ಲೇ ಹೊಸ ಟ್ರೆಂಡ್ಗಳಾಗಿ ಬದಲಾಗುತ್ತಿದ್ದವು. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೈಗವಸುಗಳನ್ನು (gloves) ಧರಿಸದಿರುವಂತಹ ಕೆಲವು ಹಳೆಯ ಸಂಪ್ರದಾಯಗಳನ್ನು ಬದಿಗೊತ್ತಿದರು, ಹಾಗೂ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಸಾಧಿಸಲು ಸಹಾಯ ಮಾಡುವಂತಹ ಉಡುಪುಗಳನ್ನು ಆಯ್ಕೆ ಮಾಡಿದರು. ಡಯಾನಾ ಅವರ ಸಹೋದರನ ಜೊತೆ ನಿಕಟವಾಗಿ ಕೆಲಸ ಮಾಡಿದ ಡೊನಾಟೆಲ್ಲಾ ವರ್ಸೇಸ್ ಪ್ರಕಾರ, ವಿಚ್ಛೇದನದ ನಂತರ ಫ್ಯಾಷನ್ ಬಗ್ಗೆ ಡಯಾನಾ ಅವರ ಆಸಕ್ತಿ ಮತ್ತು ಕುತೂಹಲವು ಗಣನೀಯವಾಗಿ ಹೆಚ್ಚಾಯಿತು. ಅವರ ಶೈಲಿಯು ತರುವಾಯ ಹೆಚ್ಚು ಧೈರ್ಯಶಾಲಿ ಮತ್ತು ವೃತ್ತಿಪರ (businesslike) ರೂಪಕ್ಕೆ ಬದಲಾಯಿತು. ತಮ್ಮ ಧರ್ಮಾರ್ಥ ಕಾರ್ಯಗಳತ್ತ ಜನರ ಗಮನ ಸೆಳೆಯುವಂತೆ ವಿನ್ಯಾಸಗೊಳಿಸಲಾದ ಸೂಟ್ಗಳು ಮತ್ತು ಶಿಲ್ಪಕಲೆಯಂತಿರುವ ಗೌನ್ಗಳನ್ನು ಅವರು ಧರಿಸತೊಡಗಿದರು.
ಕ್ಯಾಥರೀನ್ ವಾಕರ್ ಡಯಾನಾ ಅವರ ನೆಚ್ಚಿನ ವಿನ್ಯಾಸಕರಲ್ಲಿ ಒಬ್ಬರಾಗಿದ್ದು, ಅವರೊಂದಿಗೆ ಸೇರಿ ಡಯಾನಾ ತಮ್ಮ "ರಾಜಮನೆತನದ ಸಮವಸ್ತ್ರ"ವನ್ನು (royal uniform) ರೂಪಿಸಿಕೊಂಡರು. ಡೇವಿಡ್ ಸಾಸೂನ್ ಅವರು 1981 ರಿಂದ 1997 ರವರೆಗೆ ಡಯಾನಾಗಾಗಿ ಸುಮಾರು 70 ಉಡುಪುಗಳನ್ನು ವಿನ್ಯಾಸಗೊಳಿಸಿದರು. ವರ್ಸೇಸ್, ಅರ್ಮಾನಿ, ಶನೆಲ್, ಡಿಯೋರ್, ಗಸ್ಸಿ ಮತ್ತು ಕ್ಲಾರ್ಕ್ಸ್ ಅವರ ನೆಚ್ಚಿನ ಬ್ರ್ಯಾಂಡ್ಗಳಾಗಿದ್ದವು. ಅವರ ಪ್ರಸಿದ್ಧ ಉಡುಪುಗಳಲ್ಲಿ "ಬ್ಲ್ಯಾಕ್ ಶೀಪ್ ಸ್ವೆಟರ್", ಚಾರ್ಲ್ಸ್ ತಮಗೆ ಮಾಡಿದ ನಂಬಿಕೆದ್ರೋಹವನ್ನು ಒಪ್ಪಿಕೊಂಡ ನಂತರ ಅವರು ಧರಿಸಿದ "ರಿವೇಂಜ್ ಡ್ರೆಸ್" (ಹೇಟ್ ಡ್ರೆಸ್) ಮತ್ತು "ಟ್ರಾವೊಲ್ಟಾ ಡ್ರೆಸ್" ಸೇರಿವೆ. ಡಯಾನಾ ಅವರ ನಿಶ್ಚಿತಾರ್ಥದ ದಿನದಂದು 'ವೋಗ್' ನಿಯತಕಾಲಿಕೆಯಲ್ಲಿ ಪ್ರಕಟವಾದ, ಡೇವಿಡ್ ಮತ್ತು ಎಲಿಜಬೆತ್ ಇಮ್ಯಾನುಯೆಲ್ ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಶಿಫಾನ್ ಬ್ಲೌಸ್ನ ಲಕ್ಷಾಂತರ ಪ್ರತಿಗಳು ಮಾರಾಟವಾದವು. ಅವರು ತಮ್ಮ ಜೀವಿತಾವಧಿಯಲ್ಲಿ ಮೂರು ಬಾರಿಗೆ ಬ್ರಿಟಿಷ್ ವೋಗ್ ಮುಖಪುಟದಲ್ಲಿ ಕಾಣಿಸಿಕೊಂಡರು ಮತ್ತು ಅವರ ಮರಣೋತ್ತರವಾಗಿ ಅಕ್ಟೋಬರ್ 1997 ರ ಸಂಚಿಕೆಯಲ್ಲಿ ಪ್ರಕಟವಾದರು. ಡಯಾನಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ವತಃ ತಾವೇ ಮೇಕಪ್ ಮಾಡಿಕೊಳ್ಳುತ್ತಿದ್ದರು ಮತ್ತು ಕೇಶವಿನ್ಯಾಸಕರು ಅವರ ಜೊತೆಗಿರುತ್ತಿದ್ದರು. 1990 ರ ದಶಕದಲ್ಲಿ, ಗಸ್ಸಿ ಮತ್ತು ಡಿಯೋರ್ ತಯಾರಿಸಿದ ವಿಶಿಷ್ಟ ಹ್ಯಾಂಡ್ಬ್ಯಾಗ್ಗಳನ್ನು ಹಿಡಿದಿರುವ ಅವರ ಚಿತ್ರಗಳು ವ್ಯಾಪಕವಾಗಿ ಪ್ರಕಟವಾದವು, ಇವು ಮುಂದೆ 'ಗಸ್ಸಿ ಡಯಾನಾ' (Gucci Diana) ಮತ್ತು 'ಲೇಡಿ ಡಿಯೋರ್' (Lady Dior) ಎಂದೇ ಪ್ರಸಿದ್ಧಿಯಾದವು.
2017 ರಲ್ಲಿ ಕೆನ್ಸಿಂಗ್ಟನ್ ಅರಮನೆಯಲ್ಲಿ ಡಯಾನಾ ಅವರ ಉಡುಪುಗಳ ಪ್ರದರ್ಶನವನ್ನು ಉದ್ಘಾಟಿಸಿದ ನಂತರ, 'ದಿ ಗಾರ್ಡಿಯನ್'ನ ಕ್ಯಾಥರೀನ್ ಬೆನೆಟ್, ಫ್ಯಾಷನ್ ಶೈಲಿಯಿಂದ ಗಮನ ಸೆಳೆದ ಪ್ರಸಿದ್ಧ ವ್ಯಕ್ತಿಗಳನ್ನು ಸ್ಮರಿಸಲು ಇಂತಹ ಪ್ರದರ್ಶನಗಳು ಸೂಕ್ತ ಮಾರ್ಗ ಎಂದರು. ವರ್ಸೇಸ್ ಕೂಡ, "ಡಯಾನಾ ಅವರು ಫ್ಯಾಷನ್ ಕ್ಷೇತ್ರಕ್ಕೆ ಮಾಡಿದ ಸೇವೆಯನ್ನು ಅವರ ಮುಂಚೆಯಾಗಲಿ ಅಥವಾ ನಂತರವಾಗಲಿ ಯಾರೂ ಮಾಡಲು ಸಾಧ್ಯವಿಲ್ಲ" ಎಂದು ಬೆಟ್ಟು ಮಾಡಿದರು. ಡಯಾನಾ ಅವರ ನೆಚ್ಚಿನ ಹ್ಯಾಟ್ ವಿನ್ಯಾಸಕ ಜಾನ್ ಬಾಯ್ಡ್, "ಡಯಾನಾ ಟೋಪಿಗಳಿಗೆ (hats) ನಮ್ಮ ಅತ್ಯುತ್ತಮ ರಾಯಭಾರಿಯಾಗಿದ್ದರು, ಮತ್ತು ಇಡೀ ಹ್ಯಾಟ್ ಉದ್ಯಮವು ಅವರಿಗೆ ಋಣಿಯಾಗಿದೆ" ಎಂದು ಹೇಳಿದರು. ಡಯಾನಾ ತಮ್ಮ ಮಧುಚಂದ್ರದ ಸಮಯದಲ್ಲಿ ಧರಿಸಿದ್ದ ಬಾಯ್ಡ್ ಅವರ ಗುಲಾಬಿ ಬಣ್ಣದ ಟ್ರೈಕಾರ್ನ್ ಟೋಪಿಯನ್ನು ನಂತರ ಪ್ರಪಂಚದಾದ್ಯಂತದ ವಿನ್ಯಾಸಕರು ಅನುಕರಿಸಿದರು, ಇದು ದಶಕಗಳಿಂದ ಕ್ಷೀಣಿಸುತ್ತಿದ್ದ ಉದ್ಯಮಕ್ಕೆ ಹೊಸ ಜೀವ ನೀಡಿತು.
=ಸ್ಮಾರಕಗಳು=
ಡಯಾನಾ ಅವರ ನೆನಪಿಗಾಗಿ ನಿರ್ಮಿಸಲಾದ ಖಾಯಂ ಸ್ಮಾರಕಗಳಲ್ಲಿ ಲಂಡನ್ನ ಹೈಡ್ ಪಾರ್ಕ್ನಲ್ಲಿರುವ 'ಡಯಾನಾ, ಪ್ರಿನ್ಸೆಸ್ ಆಫ್ ವೇಲ್ಸ್ ಮೆಮೋರಿಯಲ್ ಫೌಂಟೇನ್' (ಸ್ಮರಣಾರ್ಥ ಜಲಪಾತ); ಕೆನ್ಸಿಂಗ್ಟನ್ ಗಾರ್ಡನ್ಸ್ನಲ್ಲಿರುವ 'ಡಯಾನಾ, ಪ್ರಿನ್ಸೆಸ್ ಆಫ್ ವೇಲ್ಸ್ ಮೆಮೋರಿಯಲ್ ಪ್ಲೇಗ್ರೌಂಡ್' (ಆಟದ ಮೈದಾನ); ಕೆನ್ಸಿಂಗ್ಟನ್ ಗಾರ್ಡನ್ಸ್, ಗ್ರೀನ್ ಪಾರ್ಕ್, ಹೈಡ್ ಪಾರ್ಕ್ ಮತ್ತು ಸೇಂಟ್ ಜೇಮ್ಸ್ ಪಾರ್ಕ್ ನಡುವಿನ ವೃತ್ತಾಕಾರದ ಹಾದಿಯಾದ 'ಡಯಾನಾ, ಪ್ರಿನ್ಸೆಸ್ ಆಫ್ ವೇಲ್ಸ್ ಮೆಮೋರಿಯಲ್ ವಾಕ್'; 1999 ರಲ್ಲಿ ಸ್ಥಾಪನೆಯಾಗಿ ನಂತರ 2007 ರಲ್ಲಿ ಗಾರ್ಡನ್ ಬ್ರೌನ್ ಅವರಿಂದ ಮರು-ಪ್ರಾರಂಭಗೊಂಡ 'ಡಯಾನಾ ಮೆಮೋರಿಯಲ್ ಅವಾರ್ಡ್'; ಕೆನ್ಸಿಂಗ್ಟನ್ ಅರಮನೆಯ ಸನ್ಕನ್ ಗಾರ್ಡನ್ನಲ್ಲಿರುವ 'ಪ್ರಿನ್ಸೆಸ್ ಆಫ್ ವೇಲ್ಸ್ ಡಯಾನಾ ಅವರ ಪ್ರತಿಮೆ'; ಮತ್ತು ವಿಯೆನ್ನಾದ ಶ್ಲೋಸ್ ಕೊಬೆಂಜ್ಲ್ ಉದ್ಯಾನವನದಲ್ಲಿರುವ ಪ್ರಿನ್ಸೆಸ್ ಡಯಾನಾ ಸ್ಮಾರಕ ಸೇರಿವೆ, ಇದು ಜರ್ಮನ್ ಭಾಷೆ ಮಾತನಾಡುವ ದೇಶದಲ್ಲಿ ಡಯಾನಾಗೆ ಸಮರ್ಪಿತವಾದ ಮೊದಲ ಸ್ಮಾರಕವಾಗಿದೆ. ಪ್ಯಾರಿಸ್ನ ಪ್ಲೇಸ್ ಡಿ ಎಲ್ ಆಲ್ಮಾದಲ್ಲಿ, ನಂತರದ ದಿನಗಳಲ್ಲಿ ಪ್ರಾಣಾಂತಿಕ ಅಪಘಾತ ಸಂಭವಿಸಿದ ಸುರಂಗದ ಪ್ರವೇಶ ದ್ವಾರದ ಮೇಲೆ 1989 ರಲ್ಲಿ 'ಫ್ಲೇಮ್ ಆಫ್ ಲಿಬರ್ಟಿ' (ಸ್ವಾತಂತ್ರ್ಯದ ಜ್ವಾಲೆ) ಯನ್ನು ಸ್ಥಾಪಿಸಲಾಗಿತ್ತು. ಇದು ಡಯಾನಾ ಅವರ ಅನಧಿಕೃತ ಸ್ಮಾರಕವಾಯಿತು. ಪ್ಲೇಸ್ ಡಿ ಎಲ್ ಆಲ್ಮಾವನ್ನು 2019 ರಲ್ಲಿ 'ಪ್ಲೇಸ್ ಡಯಾನಾ ಪ್ರಿನ್ಸೆಸ್ ಡಿ ಗ್ಯಾಲಿಸ್' ಎಂದು ಮರುನಾಮಕರಣ गरಲಾಯಿತು. ಅವರ ಮರಣದ ನಂತರ, ಅರ್ಮೇನಿಯಾ, ಅಜರ್ಬೈಜಾನ್, ಸೊಮಾಲಿಯಾ ಮತ್ತು ಕಾಂಗೋ ಸೇರಿದಂತೆ ಹಲವು ದೇಶಗಳು ಡಯಾನಾ ಅವರ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದವು. 2002 ರಲ್ಲಿ ನಾರ್ಥಾಂಪ್ಟನ್ ಗಿಲ್ಡ್ಹಾಲ್ನಲ್ಲಿ ಅರ್ಲ್ ಸ್ಪೆನ್ಸರ್ ಅವರು ತಮ್ಮ ಸಹೋದರಿಯ ಸ್ಮಾರಕವಾಗಿ ಕಾಂಸ್ಯ ಫಲಕವನ್ನು ಅನಾವರಣಗೊಳಿಸಿದರು.
1985 ರಿಂದ 2010 ರವರೆಗೆ ಈ ಮಳಿಗೆಯ ಮಾಲೀಕರಾಗಿದ್ದ ದೊಡಿ ಫಾಯೆದ್ ಅವರ ತಂದೆ, ಹ್ಯಾರಾಡ್ಸ್ (Harrods) ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಎರಡು ಸ್ಮಾರಕಗಳನ್ನು ನಿರ್ಮಿಸಿದ್ದರು. ಮೊದಲ ಸ್ಮಾರಕವು ಡಯಾನಾ ಮತ್ತು ಅಲ್-ಫಾಯೆದ್ ಅವರ ಮಗನ ರೇಖಾಚಿತ್ರಗಳು, ಅವರ ಕೊನೆಯ ಭೋಜನಕ್ಕೆ ಬಳಸಿದ್ದರೆನ್ನಲಾದ ವೈನ್ ಗ್ಲಾಸ್ ಮತ್ತು ಅಪಘಾತದ ಹಿಂದಿನ ದಿನ ದೊಡಿ ಖರೀದಿಸಿದ್ದ ಉಂಗುರವನ್ನು ಹೊಂದಿರುವ ಪಿರಮಿಡ್ ಆಕಾರದ ಪ್ರದರ್ಶನವಾಗಿತ್ತು. 2005 ರಲ್ಲಿ ಅನಾವರಣಗೊಂಡ 'ಇನ್ನೋಸೆಂಟ್ ವಿಕ್ಟಿಮ್ಸ್' ಎಂಬ ಎರಡನೇ ಸ್ಮಾರಕವು, ಆಲ್ಬಟ್ರಾಸ್ ಪಕ್ಷಿಯ ರೆಕ್ಕೆಗಳ ಕೆಳಗೆ ಸಮುದ್ರದ ದಂಡೆಯಲ್ಲಿ ಡಯಾನಾ ಅವರೊಂದಿಗೆ ಫಾಯೆದ್ ನರ್ತಿಸುತ್ತಿರುವ ಕಾಂಸ್ಯ ಪ್ರತಿಮೆಯಾಗಿತ್ತು. ಜನವರಿ 2018 ರಲ್ಲಿ, ಈ ಪ್ರತಿಮೆಯನ್ನು ಅಲ್-ಫಾಯೆದ್ ಕುಟುಂಬಕ್ಕೆ ಹಿಂತಿರುಗಿಸಲಾಗುವುದು ಎಂದು ಘೋಷಿಸಲಾಯಿತು. ಡಯಾನಾ ಅವರ ಮೊಮ್ಮಕ್ಕಳಾದ ಶಾರ್ಲೊಟ್ ಎಲಿಜಬೆತ್ ಡಯಾನಾ (ಜನನ 2015) ಮತ್ತು ಲಿಲಿಬೆಟ್ ಡಯಾನಾ (ಜನನ 2021), ಹಾಗೂ ಅವರ ಸೊಸೆ ಶಾರ್ಲೊಟ್ ಡಯಾನಾ ಸ್ಪೆನ್ಸರ್ (ಜನನ 2012) ಅವರಿಗೆ ಡಯಾನಾ ಅವರ ಹೆಸರನ್ನೇ ಇಡಲಾಗಿದೆ.
=ಜನಪ್ರಿಯ ಸಂಸ್ಕೃತಿ ಮತ್ತು ಕಲೆಯಲ್ಲಿ=
ತಮ್ಮ ಮರಣದ ಮುಂಚೆ ಮತ್ತು ನಂತರವೂ, ಡಯಾನಾ ಅವರು ಚಲನಚಿತ್ರಗಳು, ಕಿರುತೆರೆ ಸರಣಿಗಳು ಹಾಗೂ ಸಮಕಾಲೀನ ಕಲಾಕೃತಿಗಳ ವಿಷಯವಾಗಿದ್ದಾರೆ. ಡಯಾನಾ ಮತ್ತು ಚಾರ್ಲ್ಸ್ ಅವರ ಕುರಿತಾದ ಮೊದಲ ಜೀವನಾಧಾರಿತ ಚಲನಚಿತ್ರಗಳು (biopics) 'ಚಾರ್ಲ್ಸ್ & ಡಯಾನಾ: ಎ ರಾಯಲ್ ಲವ್ ಸ್ಟೋರಿ' ಮತ್ತು 'ದಿ ರಾಯಲ್ ರೊಮ್ಯಾನ್ಸ್ ಆಫ್ ಚಾರ್ಲ್ಸ್ ಅಂಡ್ ಡಯಾನಾ', ಇವು ಅನುಕ್ರಮವಾಗಿ 17 ಮತ್ತು 20 ಸೆಪ್ಟೆಂಬರ್ 1981 ರಂದು ಅಮೆರಿಕನ್ ಟಿವಿ ಚಾನೆಲ್ಗಳಲ್ಲಿ ಪ್ರಸಾರವಾದವು. ಡಿಸೆಂಬರ್ 1992 ರಲ್ಲಿ, ಎಬಿಸಿ (ABC) ಚಾನೆಲ್ ಡಯಾನಾ ಮತ್ತು ಚಾರ್ಲ್ಸ್ ನಡುವಿನ ವೈವಾಹಿಕ ಭಿನ್ನಾಭಿಪ್ರಾಯಗಳ ಕುರಿತ 'ಚಾರ್ಲ್ಸ್ ಅಂಡ್ ಡಯಾನಾ: ಅನ್ಹ್ಯಾಪಿಲಿ ಎವರ್ ಆಫ್ಟರ್' ಎಂಬ ಟಿವಿ ಸಿನಿಮಾವನ್ನು ಪ್ರಸಾರ ಮಾಡಿತು. ಡಯಾನಾ ಅವರ ಪಾತ್ರವನ್ನು ಅಭಿನಯಿಸಿದ ನಟಿಯರಲ್ಲಿ ಸೆರೆನಾ ಸ್ಕಾಟ್ ಥಾಮಸ್ (ಡಯಾನಾ: ಹರ್ ಟ್ರೂ ಸ್ಟೋರಿ, 1993), ಜೂಲಿ ಕಾಕ್ಸ್ (ಪ್ರಿನ್ಸೆಸ್ ಇನ್ ಲವ್, 1996), ಆಮಿ ಸೆಕಾಂಬ್ (ಡಯಾನಾ: ಎ ಟ್ರಿಬ್ಯೂಟ್ ಟು ದಿ ಪೀಪಲ್ಸ್ ಪ್ರಿನ್ಸೆಸ್, 1998), ಮಿಚೆಲ್ ಡಂಕನ್ (ವಾಟ್ ಎವರ್ ಲವ್ ಮೀನ್ಸ್, 2005), ಜೆನೆವೀವ್ ಒ'ರೈಲಿ (ಡಯಾನಾ: ಲಾಸ್ಟ್ ಡೇಸ್ ಆಫ್ ಎ ಪ್ರಿನ್ಸೆಸ್, 2007), ನಾಥಲಿ ಬ್ರೋಕರ್ (ದಿ ಮರ್ಡರ್ ಆಫ್ ಪ್ರಿನ್ಸೆಸ್ ಡಯಾನಾ, 2007), ನವೋಮಿ ವಾಟ್ಸ್ (ಡಯಾನಾ, 2013), ಜೆನ್ನಾ ಡಿ ವಾಲ್ (ಡಯಾನಾ: ದಿ ಮ್ಯೂಸಿಕಲ್, 2019–2021), ಎಮ್ಮಾ ಕೊರಿನ್ (2020) ಮತ್ತು ಎಲಿಜಬೆತ್ ಡಬಿಕಿ ('ದಿ ಕ್ರೌನ್' ಸರಣಿಯಲ್ಲಿ, 2022–2023), ಹಾಗೂ ಕ್ರಿಸ್ಟನ್ ಸ್ಟೀವರ್ಟ್ ('ಸ್ಪೆನ್ಸರ್' ಚಿತ್ರದಲ್ಲಿ, 2021) ಸೇರಿದ್ದಾರೆ.
2017 ರಲ್ಲಿ, ವಿಲಿಯಂ ಮತ್ತು ಹಾರ್ರಿ ತಮ್ಮ ತಾಯಿಯ 20 ನೇ ಪುಣ್ಯಸ್ಮರಣೆಯ ಅಂಗವಾಗಿ ಎರಡು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಕೋರಿದರು. ಅವುಗಳಲ್ಲಿ ಮೊದಲನೆಯದು, 'ಡಯಾನಾ, ಅವರ್ ಮದರ್: ಹರ್ ಲೈಫ್ ಅಂಡ್ ಲೆಗಸಿ', 24 ಜುಲೈ 2017 ರಂದು ಐಟಿವಿ (ITV) ಮತ್ತು ಹೆಚ್ಬಿಒ (HBO) ಚಾನೆಲ್ಗಳಲ್ಲಿ ಪ್ರಸಾರವಾಯಿತು. ಈ ಚಿತ್ರವು ಡಯಾನಾ ಅವರ ಪರಂಪರೆ ಹಾಗೂ ಏಡ್ಸ್, ಭೂಮಿಯೊಳಗಿನ ಬಾಂಬ್ಗಳು (landmines), ವಸತಿರಹಿತ ಸಮಸ್ಯೆ ಮತ್ತು ಕ್ಯಾನ್ಸರ್ನಂತಹ ವಿಷಯಗಳಿಗಾಗಿ ಅವರು ಮಾಡಿದ ಮಾನವೀಯ ಪ್ರಯತ್ನಗಳ ಮೇಲೆ ಗಮನ ಹರಿಸುತ್ತದೆ. ಎರಡನೇ ಸಾಕ್ಷ್ಯಚಿತ್ರ 'ಡಯಾನಾ, 7 ಡೇಸ್', ಆಗಸ್ಟ್ 27 ರಂದು ಬಿಬಿಸಿಯಲ್ಲಿ ಪ್ರಸಾರವಾಯಿತು ಮತ್ತು ಡಯಾನಾ ಅವರ ಮರಣ ಹಾಗೂ ತರುವಾಯ ಉಂಟಾದ ಸಾರ್ವಜನಿಕ ದುಃಖದ ಮಹಾಪೂರದ ಮೇಲೆ ಬೆಳಕು ಚೆಲ್ಲಿತು.
ಡಯಾನಾ ಅವರ ಮೇಣದ ಪ್ರತಿಮೆಗಳಲ್ಲಿ ಲಂಡನ್ನ ಮೆಡಮ್ ಟುಸ್ಸಾಡ್ಸ್ ಮತ್ತು ಪ್ಯಾರಿಸ್ನ ಮ್ಯೂಸಿ ಗ್ರೆವಿನ್ನಲ್ಲಿರುವ ಪ್ರತಿಮೆಗಳು ಪ್ರಮುಖವಾಗಿವೆ.
=ಪದವಿಗಳು, ಸಂಬೋಧನೆಗಳು, ಗೌರವಗಳು ಮತ್ತು ಲಾಂಛನಗಳು=
ಡಯಾನಾ ಅವರು "ದಿ ಆನರಬಲ್ ಡಯಾನಾ ಫ್ರಾನ್ಸಿಸ್ ಸ್ಪೆನ್ಸರ್" (The Honourable Diana Frances Spencer) ಎಂಬ ಸಂಬೋಧನೆಯೊಂದಿಗೆ ಜನ್ಮತಾಳಿದರು. 1975 ರಲ್ಲಿ ಅವರ ತಂದೆಗೆ 'ಸ್ಪೆನ್ಸರ್ ಅರ್ಲ್ಡಮ್' (ಅರ್ಲ್ ಪದವಿ) ಪರಂಪರಾಗತವಾಗಿ ಬಂದಾಗ, ಅವರು "ಲೇಡಿ ಡಯಾನಾ ಸ್ಪೆನ್ಸರ್" (Lady Diana Spencer) ಎಂಬ ಸಂಬೋಧನೆಗೆ ಅರ್ಹರಾದರು. ತಮ್ಮ ವಿವಾಹದ ಸಮಯದಲ್ಲಿ, ಡಯಾನಾ ಅವರನ್ನು "ಹರ್ ರಾಯಲ್ ಹೈನೆಸ್ ದಿ ಪ್ರಿನ್ಸೆಸ್ ಆಫ್ ವೇಲ್ಸ್" (Her Royal Highness the Princess of Wales) ಎಂದು ಕರೆಯಲಾಗುತ್ತಿತ್ತು. ಇದರ ಜೊತೆಗೆ ಅವರು ಡಚೆಸ್ ಆಫ್ ರೋಥೆಸೆ (Duchess of Rothesay), ಡಚೆಸ್ ಆಫ್ ಕಾರ್ನ್ವಾಲ್ (Duchess of Cornwall), ಕೌಂಟೆಸ್ ಆಫ್ ಚೆಸ್ಟರ್ (Countess of Chester) ಮತ್ತು ಬ್ಯಾರನೆಸ್ ಆಫ್ ರೆನ್ಫ್ರೂ (Baroness of Renfrew) ಎಂಬ ಪದವಿಗಳನ್ನು ಹೊಂದಿದ್ದರು. 1996 ರಲ್ಲಿ ಅವರ ವಿಚ್ಛೇದನದ ನಂತರ ಮತ್ತು ಅವರ ಮರಣದವರೆಗೆ, ಅವರನ್ನು "ಹರ್ ರಾಯಲ್ ಹೈನೆಸ್" ಎಂಬ ಸಂಬೋಧನೆಯಿಲ್ಲದೆ "ಡಯಾನಾ, ಪ್ರಿನ್ಸೆಸ್ ಆಫ್ ವೇಲ್ಸ್" (Diana, Princess of Wales) ಎಂದು ಕರೆಯಲಾಗುತ್ತಿತ್ತು. ಸಾರ್ವಜನಿಕವಾಗಿ ಅವರನ್ನು "ಪ್ರಿನ್ಸೆಸ್ ಡಯಾನಾ" ಎಂದು ಕರೆಯಲಾಗುತ್ತಿದ್ದರೂ, ಆ ಸಂಬೋಧನೆಯು ತಾಂತ್ರಿಕವಾಗಿ ತಪ್ಪಾಗಿತ್ತು ಮತ್ತು ಅದನ್ನು ಅವರು ಅಧಿಕೃತವಾಗಿ ಎಂದಿಗೂ ಹೊಂದಿರಲಿಲ್ಲ. ಅವರನ್ನು ಮಾಧ್ಯಮಗಳಲ್ಲಿ ಇಂದಿಗೂ ಕೆಲವೊಮ್ಮೆ "ಲೇಡಿ ಡಯಾನಾ ಸ್ಪೆನ್ಸರ್" ಅಥವಾ ಆಡಳಿತಾತ್ಮಕವಾಗಿ / ಸಾಮಾನ್ಯ ಬಳಕೆಯಲ್ಲಿ "ಲೇಡಿ ಡಿ" (Lady Di) ಎಂದು ಕರೆಯಲಾಗುತ್ತದೆ. ಅವರ ಮರಣದ ನಂತರದ ಭಾಷಣದಲ್ಲಿ, ಟೋನಿ ಬ್ಲೇರ್ ಅವರು ಡಯಾನಾ ಅವರನ್ನು "ಜನರ ರಾಜಕುಮಾರಿ" (the people's princess) ಎಂದು ಬಣ್ಣಿಸಿದರು. ಡಯಾನಾ ಅವರ ಮರಣೋತ್ತರವಾಗಿ 'ಎಚ್ಆರ್ಎಚ್' (HRH - Her Royal Highness) ಸಂಬೋಧನೆಯನ್ನು ಮರುಸ್ಥಾಪಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಸ್ಪೆನ್ಸರ್ ಕುಟುಂಬ ಮತ್ತು ಬ್ರಿಟಿಷ್ ರಾಜಮನೆತನದ ನಡುವೆ ಚರ್ಚೆಗಳು ನಡೆದವು, ಆದರೆ ಇದು ಡಯಾನಾ ಅವರ ಇಚ್ಛೆಗೆ ವಿರುದ್ಧವಾಗಿರುತ್ತದೆ ಎಂದು ಅವರ ಕುಟುಂಬವು ತೀರ್ಮಾನಿಸಿತು, ಹೀಗಾಗಿ ಯಾವುದೇ ಅಧಿಕೃತ ಪ್ರಸ್ತಾಪವನ್ನು ಮಾಡಲಾಗಲಿಲ್ಲ.
=ಗೌರವಗಳು=
=ಆರ್ಡರ್ಗಳು (ಸಮ್ಮಾನಗಳು)=
* 1981: ಎಲಿಜಬೆತ್ II ಅವರ ರಾಯಲ್ ಫ್ಯಾಮಿಲಿ ಆರ್ಡರ್
=ವಿದೇಶಿ ಗೌರವಗಳು=
1982: ಆರ್ಡರ್ ಆಫ್ ದಿ ವರ್ಚ್ಯೂಸ್ (ಅಥವಾ ಆರ್ಡರ್ ಆಫ್ ಅಲ್-ಕಮಾಲ್) - ಅತ್ಯುನ್ನತ ಶ್ರೇಣಿ (ಈಜಿಪ್ಟ್)
18 ನವೆಂಬರ್ 1982: ನೆದರ್ಲ್ಯಾಂಡ್ಸ್ನ ರಾಣಿ ಬೀಟ್ರಿಕ್ಸ್ ಅವರಿಂದ ನೀಡಲ್ಪಟ್ಟ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ದಿ ಕ್ರೌನ್'
=ನೇಮಕಾತಿಗಳು=
1988: 'ಆನರಬಲ್ ಸೊಸೈಟಿ ಆಫ್ ದಿ ಮಿಡಲ್ ಟೆಂಪಲ್'ನ ರಾಯಲ್ ಬೆಂಚರ್
=ಫೆಲೋಶಿಪ್ಗಳು=
1988: ದಿ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಇಂಗ್ಲೆಂಡ್ – ದಂತ ಶಸ್ತ್ರಚಿಕಿತ್ಸೆಯಲ್ಲಿ ಗೌರವ ಫೆಲೋ (Honorary Fellow in Dental Surgery)
=ನಗರದ ಗೌರವ ಪೌರತ್ವ=
* 29 ಅಕ್ಟೋಬರ್ 1981: ಕಾರ್ಡಿಫ್
* 29 ಜನವರಿ 1986: ಕಾರ್ಲಿಸ್ಲ್
* 1987: ಲಂಡನ್
* 8 ಜೂನ್ 1989: ನಾರ್ಥಾಂಪ್ಟನ್ ಬರೋ
* 16 ಅಕ್ಟೋಬರ್ 1992: ಪೋರ್ಟ್ಸ್ಮೌತ್
=ಗೌರವ ಸೈನಿಕ ನೇಮಕಾತಿಗಳು=
ಪ್ರಿನ್ಸೆಸ್ ಆಫ್ ವೇಲ್ಸ್ ಆಗಿ, ಡಯಾನಾ ಅವರು ಈ ಕೆಳಗಿನ ಸೈನಿಕ ಗೌರವ ಪದವಿಗಳನ್ನು ಹೊಂದಿದ್ದರು:
=ಆಸ್ಟ್ರೇಲಿಯಾ:=
* ಕರ್ನಲ್-ಇನ್-ಚೀಫ್ – ರಾಯಲ್ ಆಸ್ಟ್ರೇಲಿಯನ್ ಸರ್ವೇ ಕಾರ್ಪ್ಸ್
=ಕೆನಡಾ=
* ಕರ್ನಲ್-ಇನ್-ಚೀಫ್ – ಪ್ರಿನ್ಸೆಸ್ ಆಫ್ ವೇಲ್ಸ್ ಕಸ್ಟಮ್ ರೆಜಿಮೆಂಟ್ (17 ಆಗಸ್ಟ್ 1985 ರಿಂದ 16 ಜುಲೈ 1996)
* ಕರ್ನಲ್-ಇನ್-ಚೀಫ್ – ವೆಸ್ಟ್ ನೋವಾ ಸ್ಕಾಟಿಯಾ ರೆಜಿಮೆಂಟ್
=ಯುನೈಟೆಡ್ ಕಿಂಗ್ಡಮ್ (ಬ್ರಿಟನ್)=
* ಕರ್ನಲ್-ಇನ್-ಚೀಫ್ – ಪ್ರಿನ್ಸೆಸ್ ಆಫ್ ವೇಲ್ಸ್ ರಾಯಲ್ ರೆಜಿಮೆಂಟ್
* ಕರ್ನಲ್-ಇನ್-ಚೀಫ್ – ಲೈಟ್ ಡ್ರಾಗೂನ್ಸ್
* ಕರ್ನಲ್-ಇನ್-ಚೀಫ್ – ರಾಯಲ್ ಹ್ಯಾಂಪ್ಶೈರ್ ರೆಜಿಮೆಂಟ್
* ಕರ್ನಲ್-ಇನ್-ಚೀಫ್ – 13 ನೇ/18 ನೇ ರಾಯಲ್ ಹುಸಾರ್ಸ್ (ಕ್ವೀನ್ ಮೇರಿಸ್ ಓನ್)
* ಗೌರವ ಏರ್ ಕಮೊಡೋರ್ – ಆರ್ಎಎಫ್ (RAF) ವಿಟರಿಂಗ್
* ಲೇಡಿ ಸ್ಪಾನ್ಸರ್ – ಎಚ್ಎಮ್ಎಸ್ ಕಾರ್ನ್ವಾಲ್ (F99)
* ಲೇಡಿ ಸ್ಪಾನ್ಸರ್ – ಎಚ್ಎಮ್ಎಸ್ ವ್ಯಾನ್ಗಾರ್ಡ್ (S28)
=ವಿಚ್ಛೇದನದ ನಂತರ ಅವರು ಈ ಸೈನಿಕ ಗೌರವ ಪದವಿಗಳನ್ನು ತೊರೆದರು=
=ಇತರ ನೇಮಕಾತಿಗಳು=
* 15 ನವೆಂಬರ್ 1984: 'ರಾಯಲ್ ಪ್ರಿನ್ಸೆಸ್' ನೌಕೆಯ ಲೇಡಿ ಸ್ಪಾನ್ಸರ್
=ಪ್ರಶಸ್ತಿಗಳು=
* ಜೂನ್ 1995: ಇಂಟರ್ನ್ಯಾಷನಲ್ ಲಿಯೋನಾರ್ಡೋ ಪ್ರಶಸ್ತಿ
* ಡಿಸೆಂಬರ್ 1995: ಯುನೈಟೆಡ್ ಸೆರೆಬ್ರಲ್ ಪಾಲ್ಸಿ 'ಹ್ಯೂಮಾನಿಟೇರಿಯನ್ ಆಫ್ ದಿ ಇಯರ್' ಪ್ರಶಸ್ತಿ
* ಅಕ್ಟೋಬರ್ 1996: ಪಿಯೋ ಮಂಜೂ ಸೆಂಟರ್ನ ಚಿನ್ನದ ಪದಕ
=ವಂಶಾವಳಿ=
ಡಯಾನಾ ಅವರು ಬ್ರಿಟಿಷ್ ಸ್ಪೆನ್ಸರ್ ಕುಟುಂಬದಲ್ಲಿ ಜನ್ಮತಾಳಿದರು, ಈ ಕುಟುಂಬದ ವಿವಿಧ ಶಾಖೆಗಳು ಡುಕ್ ಆಫ್ ಮಾರ್ಲ್ಬರೊ, ಅರ್ಲ್ ಸ್ಪೆನ್ಸರ್, ಅರ್ಲ್ ಆಫ್ ಸಂಡರ್ಲ್ಯಾಂಡ್ ಮತ್ತು ಬ್ಯಾರನ್ ಚರ್ಚಿಲ್ ಎಂಬ ಪದವಿಗಳನ್ನು ಹೊಂದಿವೆ. ಸ್ಪೆನ್ಸರ್ ಕುಟುಂಬದವರು ತಾವು ಪ್ರಭಾವಿ ಮಧ್ಯಕಾಲೀನ ಡೆಸ್ಪೆನ್ಸರ್ ಕುಟುಂಬದ ಕಿರಿಯ ಶಾಖೆಯ ವಂಶಜರು ಎಂದು ಹೇಳಿಕೊಳ್ಳುತ್ತಾರೆ, ಆದರೆ ಇದರ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳಿವೆ. ಅವರ ಮುತ್ತಜ್ಜಿ ಮಾರ್ಗರೆಟ್ ಬೇರಿಂಗ್, ಜರ್ಮನ್-ಬ್ರಿಟಿಷ್ ಬೇರಿಂಗ್ ಬ್ಯಾಂಕರ್ಸ್ ಕುಟುಂಬದ ಸದಸ್ಯರಾಗಿದ್ದರು ಮತ್ತು ಎಡ್ವರ್ಡ್ ಬೇರಿಂಗ್, 1 ನೇ ಬ್ಯಾರನ್ ರೆವೆಲ್ಸ್ಟೋಕ್ ಅವರ ಮಗಳಾಗಿದ್ದರು. ಡಯಾನಾ ಅವರ ದೂರದ ಉದಾತ್ತ ವಂಶಜರಲ್ಲಿ ಮಾರ್ಲ್ಬರೊನ ಮೊದಲ ಡ್ಯೂಕ್ ಮತ್ತು ಡಚೆಸ್ ಸೇರಿದ್ದರು. ಡಯಾನಾ ಮತ್ತು ಚಾರ್ಲ್ಸ್ ದೂರದ ಸಂಬಂಧಿಗಳಾಗಿದ್ದರು, ಏಕೆಂದರೆ ಅವರಿಬ್ಬರೂ ಇಂಗ್ಲೆಂಡಿನ ಹೆನ್ರಿ VII ರ ಮೂಲಕ ಟ್ಯೂಡರ್ ರಾಜವಂಶದ ವಂಶಜರಾಗಿದ್ದರು. ಅವರು ಇಂಗ್ಲೆಂಡಿನ ಚಾರ್ಲ್ಸ್ II (ಚಾರ್ಲ್ಸ್ ಲೆನ್ನಾಕ್ಸ್, 1 ನೇ ಡ್ಯೂಕ್ ಆಫ್ ರಿಚ್ಮಂಡ್ ಮತ್ತು ಹೆನ್ರಿ ಫಿಟ್ಜ್ರಾಯ್, 1 ನೇ ಡ್ಯೂಕ್ ಆಫ್ ಗ್ರಾಫ್ಟನ್ ಮೂಲಕ) ಮತ್ತು ಅವರ ಸಹೋದರ ಜೇಮ್ಸ್ II (ಹೆನ್ರಿಯೆಟ್ಟಾ ಫಿಟ್ಜ ಜೇಮ್ಸ್ ಮೂಲಕ) ರ ಮೂಲಕ ಸ್ಟುವರ್ಟ್ ರಾಜವಂಶದ ವಂಶಜರೂ ಆಗಿದ್ದರು. ಅವರ ಇತರ ಉದಾತ್ತ ವಂಶಜರಲ್ಲಿ ಮೈಕೆಲ್ ಡಿ ಲಾ ಪೋಲ್ (2 ನೇ ಅರ್ಲ್ ಆಫ್ ಸುಫೊಲ್ಕ್) ಅವರ ಮೊಮ್ಮಗಳು ಮಾರ್ಗರೆಟ್ ಕೆರ್ಡೆಸ್ಟನ್; ಇಂಗ್ಲೆಂಡಿನ ಎಲಿಜಬೆತ್ I ರ ನೆಚ್ಚಿನ ಆಪ್ತ ಹಾಗೂ ಇಂಗ್ಲಿಷ್ ಉದಾತ್ತ ವ್ಯಕ್ತಿಯಾಗಿದ್ದ ರಾಬರ್ಟ್ ಡೆವೆರೆಕ್ಸ್ (2 ನೇ ಅರ್ಲ್ ಆಫ್ ಎಸೆಕ್ಸ್); ಮತ್ತು ಎಡ್ವರ್ಡ್ III ರ ಮಗ ಲಿಯೋನೆಲ್ ಆಫ್ ಆಂಟ್ವರ್ಪ್ (1 ನೇ ಡ್ಯೂಕ್ ಆಫ್ ಕ್ಲಾರೆನ್ಸ್) ಮೂಲಕ ವಂಶಜರಾಗಿದ್ದ ಎಡ್ವರ್ಡ್ ಸೇಮೌರ್ (1 ನೇ ಡ್ಯೂಕ್ ಆಫ್ ಸೋಮರ್ಸೆಟ್) ಸೇರಿದ್ದಾರೆ. ಡಯಾನಾ ಅವರ ಸ್ಕಾಟಿಷ್ ವಂಶಾವಳಿಯು ಅವರ ತಾಯಿಯ ಕಡೆಯ ಅಜ್ಜಿ ಲೇಡಿ ಫರ್ಮೋಯ್ ಅವರಿಂದ ಬಂದಿದೆ. ಅವರ ಸ್ಕಾಟಿಷ್ ವಂಶಜರಲ್ಲಿ ಅಲೆಕ್ಸಾಂಡರ್ ಗಾರ್ಡನ್ (4 ನೇ ಡ್ಯೂಕ್ ಆಫ್ ಗಾರ್ಡನ್) ಮತ್ತು ಅವರ ಪತ್ನಿ ಜೇನ್, ಹಾಗೂ ಆರ್ಚಿಬಾಲ್ಡ್ ಕ್ಯಾಂಪ್ಬೆಲ್ (9 ನೇ ಅರ್ಲ್ ಆಫ್ ಅರ್ಗಿಲ್) ಸೇರಿದ್ದಾರೆ.
ಡಯಾನಾ ಅವರ ಅಮೇರಿಕನ್ ವಂಶಾವಳಿಯು ಅವರ ಮುತ್ತಜ್ಜಿ ಫ್ರಾನ್ಸಿಸ್ ಎಲೆನ್ ವರ್ಕ್ ಅವರಿಂದ ಬಂದಿದೆ, ಇವರು ಓಹಿಯೋದ ಶ್ರೀಮಂತ ಅಮೇರಿಕನ್ ಸ್ಟಾಕ್ಬ್ರೋಕರ್ ಫ್ರಾಂಕ್ಲಿನ್ ಹೆಚ್. ವರ್ಕ್ ಅವರ ಮಗಳಾಗಿದ್ದರು ಮತ್ತು ಐರಿಶ್ ಪ್ರಭುವಾಗಿದ್ದ ಡಯಾನಾ ಅವರ ಮುತ್ತಜ್ಜ ಜೇಮ್ಸ್ ರೋಚ್ (3 ನೇ ಬ್ಯಾರನ್ ಫರ್ಮೋಯ್) ಅವರನ್ನು ವಿವಾಹವಾಗಿದ್ದರು. ಡಯಾನಾ ಅವರ ತಾಯಿಯ ನೇರ ವಂಶಾವಳಿಯ ನಾಲ್ಕನೇ ಮುತ್ತಜ್ಜಿ ಎಲಿಜಾ ಕೇವಾರ್ಕ್, ತಾಯಿಯ ಕಡೆಯಿಂದ ಭಾರತೀಯ ಮೂಲದವರಾಗಿದ್ದರು. ಆ ಕಾಲದ ದಾಖಲೆಗಳಲ್ಲಿ ಅವರನ್ನು "ಕಪ್ಪು ಮೈಬಣ್ಣದ ಸ್ಥಳೀಯ ಮಹಿಳೆ" ಮತ್ತು "ಬೊಂಬಾಯಿಯ ಅರ್ಮೇನಿಯನ್ ಮಹಿಳೆ" ಎಂದು ವಿಭಿನ್ನವಾಗಿ ಬಣ್ಣಿಸಲಾಗಿದೆ.
=ಉಲ್ಲೇಖಗಳು=
nm3wir1qq8aqyphjjds8cro7boaxv9x
ವಿಕಿಪೀಡಿಯ:ಗಡಿಯಾಚೆಯ ಪರಂಪರೆ - ಭಾರತದ ಮತ್ತು ಉಕ್ರೇನ್ನ ವಿಕಿಪೀಡಿಯ ಸಂಪಾದನಾ ಅಭಿಯಾನ
4
180187
1384213
1383692
2026-08-24T06:39:13Z
Mona Mendonca
95880
/* ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) */
1384213
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<hr />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />'''ಭಾಷೆಗಳು'''<hr />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<hr />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<hr />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<hr />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
#* 1ನೇ ಸ್ಥಾನ — $100 / ₹10,000
#* 2ನೇ ಸ್ಥಾನ — $50 / ₹5,000
#* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
[[meta:Event:Heritage_Across_Borders]]
== ಆಯೋಜಕರು ==
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಉಕ್ರೇನ್ ಕುರಿತ ಲೇಖನಗಳ ಪಟ್ಟಿ ==
https://meta.wikimedia.org/wiki/Event:Heritage_Across_Borders/Article_List
== ನಿಮ್ಮ ಲೇಖನಗಳನ್ನು ಇಲ್ಲಿ ಸೇರಿಸಿ ==
https://wikieval.toolforge.org/contests/3
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
# [[User:Mallikarjunasj|Mallikarjunasj]] ([[User talk:Mallikarjunasj|talk]]) ೦೮:೩೮, ೧೫ ಆಗಸ್ಟ್ ೨೦೨೬ (IST)
#--[[ಸದಸ್ಯ:Ashwini Rai K|Ashwini Rai K]] ([[ಸದಸ್ಯರ ಚರ್ಚೆಪುಟ:Ashwini Rai K|ಚರ್ಚೆ]]) ೧೪:೪೮, ೧೬ ಆಗಸ್ಟ್ ೨೦೨೬ (IST)
# [[ಸದಸ್ಯ:Joyce Muriel|Joyce Muriel]] ([[ಸದಸ್ಯರ ಚರ್ಚೆಪುಟ:Joyce Muriel|ಚರ್ಚೆ]]) ೧೨:೦೬, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Prath20|Prath20]] ([[ಸದಸ್ಯರ ಚರ್ಚೆಪುಟ:Prath20|ಚರ್ಚೆ]]) ೨೨:೨೧, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Pragathi. BH|Pragathi. BH]] ([[ಸದಸ್ಯರ ಚರ್ಚೆಪುಟ:Pragathi. BH|ಚರ್ಚೆ]]) ೨೩:೦೯, ೧೭ ಆಗಸ್ಟ್ ೨೦೨೬ (IST)
#--[[ಸದಸ್ಯ:Mouna Changappa|Mouna Changappa]] ([[ಸದಸ್ಯರ ಚರ್ಚೆಪುಟ:Mouna Changappa|ಚರ್ಚೆ]]) ೦೦:೦೫, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|ಚರ್ಚೆ]]) ೧೮:೦೦, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೨೧:೨೬, ೧೮ ಆಗಸ್ಟ್ ೨೦೨೬ (IST)
#--[[ಸದಸ್ಯ:Shreelatha.Halemane|Shreelatha.Halemane]] ([[ಸದಸ್ಯರ ಚರ್ಚೆಪುಟ:Shreelatha.Halemane|ಚರ್ಚೆ]]) ೧೧:೦೫, ೧೯ ಆಗಸ್ಟ್ ೨೦೨೬ (IST)
#--[[ಸದಸ್ಯ:Sannidhishetty|Sannidhishetty]] ([[ಸದಸ್ಯರ ಚರ್ಚೆಪುಟ:Sannidhishetty|ಚರ್ಚೆ]]) ೨೨:೨೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:Sathyaprasad Pai|Sathyaprasad Pai]] ([[ಸದಸ್ಯರ ಚರ್ಚೆಪುಟ:Sathyaprasad Pai|ಚರ್ಚೆ]]) ೨೨:೩೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:PrathikRamesh11|PrathikRamesh11]] ([[ಸದಸ್ಯರ ಚರ್ಚೆಪುಟ:PrathikRamesh11|ಚರ್ಚೆ]]) ೧೫:೧೦, ೨೧ ಆಗಸ್ಟ್ ೨೦೨೬ (IST)
#--[[ಸದಸ್ಯ:Mona Mendonca|Mona Mendonca]] ([[ಸದಸ್ಯರ ಚರ್ಚೆಪುಟ:Mona Mendonca|ಚರ್ಚೆ]]) ೧೨:೦೯, ೨೪ ಆಗಸ್ಟ್ ೨೦೨೬ (IST)
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
f8i5m30f8u09r4qdhqfzyh2vw90axpk
ವೀಟ್ಟಿಲೆಕ್ಕುಳ್ಳ ವಳಿ (ಚಲನಚಿತ್ರ)
0
180244
1384251
1382077
2026-08-24T11:05:47Z
InternetArchiveBot
69876
Rescuing 2 sources and tagging 1 as dead.) #IABot (v2.0.9.5
1384251
wikitext
text/x-wiki
{{Infobox film
| name = ವೀಟ್ಟಿಲೆಕ್ಕುಳ್ಳ ವಳಿ
| image =
| caption =
| director = ಡಾ. ಬಿಜು
| writer = ಡಾ. ಬಿಜು
| producer = ಬಿ. ಸಿ. ಜೋಶಿ
| starring = ಪೃಥ್ವಿರಾಜ್ ಸುಕುಮಾರನ್<br />ಇಂದ್ರಜಿತ್ ಸುಕುಮಾರನ್<br />ಮಾಲವಿಕಾ<br />ಮಾಸ್ಟರ್ ಗೋವರ್ಧನ್<br />ಧನ್ಯ ಮೇರಿ ವರ್ಗೀಸ್<br />ಕಿರಣ್ ರಾಜ್<br />ವಿನಯ್ ಫೋರ್ಟ್<br />ಅಸಿಮ್ ಜಮಾಲ್
| cinematography = ಎಂ. ಜೆ. ರಾಧಾಕೃಷ್ಣನ್
| editing = ಮನೋಜ್ ಕಣ್ಣೋತ್
| music = ರಮೇಶ್ ನಾರಾಯಣ್
| production_company = ಸೂರ್ಯ ಸಿನಿಮಾ
| released = {{Film date|2010|10|22|Mumbai Film Festival|2011|08|05|Kerala}}
| runtime = 95 ನಿಮಿಷಗಳು
| country = ಭಾರತ
| language = ಮಲಯಾಳಂ
}}
'''ವೀಟ್ಟಿಲೆಕ್ಕುಳ್ಳ ವಳಿ''' ({{lang-ml|വീട്ടിലേക്കുള്ള വഴി}}; ಅರ್ಥ: ''ಮನೆಗೆ ಹೋಗುವ ದಾರಿ'') 2010ರಲ್ಲಿ ಬಿಡುಗಡೆಯಾದ ಭಾರತೀಯ ಮಲಯಾಳಂ ಭಾಷೆಯ ಸಾಹಸ-ನಾಟಕ ಚಲನಚಿತ್ರವಾಗಿದೆ. ಡಾ. ಬಿಜು ಅವರು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಇಂದ್ರಜಿತ್ ಸುಕುಮಾರನ್ ಮತ್ತು ಮಾಸ್ಟರ್ ಗೋವರ್ಧನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಭಾರತದಲ್ಲಿ ಕಾರ್ಯನಿರ್ವಹಿಸುವ ಭಯೋತ್ಪಾದಕ ಸಂಘಟನೆಗಳು ಯುವ ಕೇರಳೀಯರನ್ನು ತಮ್ಮ ಸಂಘಟನೆಗಳಿಗೆ ಹೇಗೆ ನೇಮಕ ಮಾಡಿಕೊಳ್ಳುತ್ತವೆ ಎಂಬ ವಿಷಯವನ್ನು ಒಳಗೊಂಡಿದೆ.
ಚಿತ್ರದ ವಿಶ್ವ ಪ್ರದರ್ಶನವು 22 ಅಕ್ಟೋಬರ್ 2010ರಂದು ನಡೆದ 12ನೇ ಮುಂಬೈ ಚಲನಚಿತ್ರೋತ್ಸವದಲ್ಲಿ ಭಾರತೀಯ ಫ್ರೇಮ್ಸ್ ವಿಭಾಗದ ಉದ್ಘಾಟನಾ ಚಿತ್ರವಾಗಿ ನಡೆಯಿತು.<ref name="mff">{{cite web
|title=List of Films to be screened at the 12th Mumbai Film Festival
|url=https://www.mumbaifilmfest.com/
|publisher=Mumbai Film Festival
|access-date=10 July 2011
|archive-date=13 ಜುಲೈ 2011
|archive-url=https://web.archive.org/web/20110713112917/http://www.mumbaifilmfest.com/
|url-status=dead
}}</ref>
ಚಿತ್ರವು 28 ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತವಾಗಿ ಆಯ್ಕೆಯಾಯಿತು. ಇದು 58ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮಲಯಾಳಂ ಭಾಷೆಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳದಲ್ಲಿ ನೆಟ್ಪ್ಯಾಕ್ ಪ್ರಶಸ್ತಿಯನ್ನು ಗೆದ್ದಿತು. ಜಾಂಜಿಬಾರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಇಮ್ಯಾಜಿನ್ ಇಂಡಿಯಾ ಚಲನಚಿತ್ರೋತ್ಸವದಲ್ಲಿಯೂ ಚಿತ್ರವು ಪ್ರಶಸ್ತಿಗಳನ್ನು ಪಡೆದುಕೊಂಡಿತು.<ref name="mff"/>
ಚಿತ್ರವು ಕೇರಳದ ಚಿತ್ರಮಂದಿರಗಳಲ್ಲಿ 5 ಆಗಸ್ಟ್ 2011ರಂದು ಬಿಡುಗಡೆಯಾಯಿತು.
== ತಾರಾಗಣ ==
* '''ಪೃಥ್ವಿರಾಜ್ ಸುಕುಮಾರನ್''' — ವೈದ್ಯ
* '''ಮಾಸ್ಟರ್ ಗೋವರ್ಧನ್''' — ಬಾಲಕ
* '''ಮಾಲವಿಕಾ''' — ವೈದ್ಯರ ಪತ್ನಿ
* '''ಇಂದ್ರಜಿತ್ ಸುಕುಮಾರನ್''' — ರಸ್ಸಾಕ್, ತಮಿಳು ಭಯೋತ್ಪಾದಕ
* '''ಇರ್ಷಾದ್''' — ಅಬ್ದುಲ್ಲಾ
* '''ವಿನಯ್ ಫೋರ್ಟ್''' — ಅಜ್ಮೀರ್ನ ಭಯೋತ್ಪಾದಕ ಸಂಘಟನೆಯ ನಾಯಕ
* '''ಎಸ್. ಸಾಜಿ''' — ಮಲಯಾಳಿ ಭಯೋತ್ಪಾದಕ
* '''ಮೆಲ್ವಿನ್''' — ಸಿಖ್ ಟ್ರಕ್ ಚಾಲಕ
* '''ಕಿರಣ್ ರಾಜ್''' — ನಜೀಮ್
* '''ಅಸಿಮ್ ಜಮಾಲ್''' — ಕಾಶ್ಮೀರದಲ್ಲಿರುವ ಭಯೋತ್ಪಾದಕ ಸಂಘಟನೆಯ ನಾಯಕ
* '''ಲಕ್ಷ್ಮಿಪ್ರಿಯಾ''' — ರಶೀದಾ, ಬಾಲಕನ ತಾಯಿ
* '''ಧನ್ಯ ಮೇರಿ ವರ್ಗೀಸ್''' — ಶಿಕ್ಷಕಿ
== ನಿರ್ಮಾಣ ==
''ವೀಟ್ಟಿಲೆಕ್ಕುಳ್ಳ ವಳಿ'' ಡಾ. ಬಿಜು ಅವರ ಮೂರನೇ ನಿರ್ದೇಶನದ ಚಿತ್ರವಾಗಿದೆ. ಅವರ ಹಿಂದಿನ ನಿರ್ದೇಶನದ ಚಿತ್ರಗಳು ''ಸೈರಾ'' ಮತ್ತು ''ರಮನ್'' ಆಗಿವೆ. ಚಿತ್ರವು ಸಮಕಾಲೀನ ಭಯೋತ್ಪಾದನೆಯ ಹಿಂಸಾತ್ಮಕ ಮುಖಗಳನ್ನು ಅನ್ವೇಷಿಸುವ ಸಾಹಸ-ನಾಟಕವಾಗಿದೆ.
ಚಿತ್ರವನ್ನು ಬಿ. ಸಿ. ಜೋಶಿ ಅವರು ಸೂರ್ಯ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದರು. ಚಿತ್ರದ ಚಿತ್ರೀಕರಣವು ಮುಖ್ಯವಾಗಿ [[ಲಡಾಖ್]], [[ಕಾಶ್ಮೀರ]], [[ಜೈಸಲ್ಮೇರ್]], ಜೋಧ್ಪುರ, ಬಿಕಾನೇರ್, ಅಜ್ಮೀರ್, [[ಪುಷ್ಕರ್]], [[ದೆಹಲಿ]] ಮತ್ತು [[ಕೇರಳ]]ದಲ್ಲಿ ನಡೆಯಿತು.<ref name="shooting">{{cite web
|title=Veettilekkulla Vazhi shooting almost over
|url=https://www.oneindia.com/entertainment/malayalam/news/2010/09/21-veettilekkulla-vazhi-shooting-almost-over.html
|publisher=Oneindia
|access-date=6 September 2010
}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
== ಚಲನಚಿತ್ರೋತ್ಸವ ಪ್ರದರ್ಶನಗಳು ==
ಚಿತ್ರವು 28 ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು. ಅವುಗಳಲ್ಲಿ ಪ್ರಮುಖವಾದವು:
* 12ನೇ ಮುಂಬೈ ಚಲನಚಿತ್ರೋತ್ಸವ, ಮುಂಬೈ — 2010; ಭಾರತೀಯ ಫ್ರೇಮ್ಸ್ ವಿಭಾಗದ ಉದ್ಘಾಟನಾ ಚಿತ್ರ
* 34ನೇ ಕೈರೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಈಜಿಪ್ಟ್ — 2010; ಸ್ಪರ್ಧೇತರ ವಿಭಾಗ
* 15ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳ, ತಿರುವನಂತಪುರಂ — 2010
* 3ನೇ ಜೈಪುರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಜೈಪುರ — 2011
* 5ನೇ ಚೆನ್ನೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೆನ್ನೈ — 2011
* 10ನೇ ಇಮ್ಯಾಜಿನ್ ಇಂಡಿಯಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಮ್ಯಾಡ್ರಿಡ್ — 2011; ಸ್ಪರ್ಧಾ ವಿಭಾಗ
* 11ನೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್, ನ್ಯೂಯಾರ್ಕ್ — 2011; ಸ್ಪರ್ಧಾ ವಿಭಾಗ
* ಜಾಂಜಿಬಾರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಜಾಂಜಿಬಾರ್ — 2011
* ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್, ಲಂಡನ್ — 2011
* ಬಾಲಿವುಡ್ ಅಂಡ್ ಬಿಯಾಂಡ್ ಫಿಲ್ಮ್ ಫೆಸ್ಟಿವಲ್, ಜರ್ಮನಿ — 2011
* 38ನೇ ಟೆಲ್ಲುರೈಡ್ ಫಿಲ್ಮ್ ಫೆಸ್ಟಿವಲ್, ಟೆಲ್ಲುರೈಡ್ — 2011
* ನ್ಯೂ ಜನರೇಷನ್ ಫಿಲ್ಮ್ ಫೆಸ್ಟಿವಲ್, ಫ್ರಾಂಕ್ಫರ್ಟ್ — 2011
* ಥರ್ಡ್ ಐ ಏಷ್ಯನ್ ಫಿಲ್ಮ್ ಫೆಸ್ಟಿವಲ್, ಮುಂಬೈ — 2011
* ಸಿಯಾಟಲ್ ಫಿಲ್ಮ್ ಫೆಸ್ಟಿವಲ್, ಸಿಯಾಟಲ್ — 2011
== ಪ್ರಶಸ್ತಿಗಳು ಮತ್ತು ಗೌರವಗಳು ==
{| class="wikitable"
! ಪ್ರಶಸ್ತಿ
! ಸಮಾರಂಭ
! ವಿಭಾಗ
! ಪುರಸ್ಕೃತರು
! ಫಲಿತಾಂಶ
|-
| rowspan="3" | ಇಮ್ಯಾಜಿನ್ ಇಂಡಿಯಾ ಚಲನಚಿತ್ರೋತ್ಸವ
| rowspan="3" | 10ನೇ ಇಮ್ಯಾಜಿನ್ ಇಂಡಿಯಾ ಚಲನಚಿತ್ರೋತ್ಸವ<br />2011, ಸ್ಪೇನ್
| ಅತ್ಯುತ್ತಮ ಚಲನಚಿತ್ರ
| ''ವೀಟ್ಟಿಲೆಕ್ಕುಳ್ಳ ವಳಿ''
| ಗೆಲುವು
|-
| ಅತ್ಯುತ್ತಮ ನಿರ್ದೇಶಕ
| ಡಾ. ಬಿಜು
| ಗೆಲುವು
|-
| ಅತ್ಯುತ್ತಮ ಸಂಗೀತ ನಿರ್ದೇಶಕ
| ರಮೇಶ್ ನಾರಾಯಣ್
| ಗೆಲುವು
|-
| ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳ
| 15ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇರಳ<br />2010, ಭಾರತ
| ಅತ್ಯುತ್ತಮ ಮಲಯಾಳಂ ಚಲನಚಿತ್ರಕ್ಕಾಗಿ ನೆಟ್ಪ್ಯಾಕ್ ಪ್ರಶಸ್ತಿ
| ''ವೀಟ್ಟಿಲೆಕ್ಕುಳ್ಳ ವಳಿ''
| ಗೆಲುವು
|-
| rowspan="2" | ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
| rowspan="2" | ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು<br />2011, ಭಾರತ
| ಅತ್ಯುತ್ತಮ ಛಾಯಾಗ್ರಹಣ
| ಎಂ. ಜೆ. ರಾಧಾಕೃಷ್ಣನ್
| ಗೆಲುವು
|-
| ಅತ್ಯುತ್ತಮ ಪ್ರೊಸೆಸಿಂಗ್ ಲ್ಯಾಬ್
| —
| ಗೆಲುವು
|-
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
| 58ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು<br />2011, ಭಾರತ
| ಮಲಯಾಳಂ ಭಾಷೆಯ ಅತ್ಯುತ್ತಮ ಚಲನಚಿತ್ರ
| ''ವೀಟ್ಟಿಲೆಕ್ಕುಳ್ಳ ವಳಿ''
| ಗೆಲುವು
|-
| rowspan="2" | ಜಾಂಜಿಬಾರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
| rowspan="2" | 14ನೇ ಜಾಂಜಿಬಾರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ<br />2011, ಟಾಂಜಾನಿಯಾ
| ಸಿಗ್ನಿಸ್ ಪ್ರಶಸ್ತಿ — ಪ್ರಶಂಸಾ ಗೌರವ
| ಡಾ. ಬಿಜು
| ಗೆಲುವು
|-
| ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಇಂಡಸ್ಟ್ರಿ ಪ್ರಶಸ್ತಿ
| ಎಂ. ಜೆ. ರಾಧಾಕೃಷ್ಣನ್
| ಗೆಲುವು
|}
== ಉಲ್ಲೇಖಗಳು ==
{{reflist}}
== ಬಾಹ್ಯ ಸಂಪರ್ಕಗಳು ==
* [https://www.thewayhomecinema.com/ ಅಧಿಕೃತ ಜಾಲತಾಣ] {{Webarchive|url=https://web.archive.org/web/20201031225541/http://thewayhomecinema.com/ |date=2020-10-31 }}
* [https://www.imdb.com/title/tt1753531/ ''ವೀಟ್ಟಿಲೆಕ್ಕುಳ್ಳ ವಳಿ''] — IMDb
[[ವರ್ಗ:2010ರ ಮಲಯಾಳಂ ಚಲನಚಿತ್ರಗಳು]]
[[ವರ್ಗ:2010ರ ಭಾರತೀಯ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಚಲನಚಿತ್ರಗಳು]]
[[ವರ್ಗ:ಭಾರತೀಯ ನಾಟಕ ಚಲನಚಿತ್ರಗಳು]]
[[ವರ್ಗ:ಭಾರತೀಯ ಸಾಹಸ ಚಲನಚಿತ್ರಗಳು]]
[[ವರ್ಗ:ಡಾ. ಬಿಜು ನಿರ್ದೇಶಿಸಿದ ಚಲನಚಿತ್ರಗಳು]]
[[ವರ್ಗ:ಲಡಾಖ್ನಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
[[ವರ್ಗ:ಕೇರಳದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳು]]
[[ವರ್ಗ:ಮಲಯಾಳಂ ಭಾಷೆಯ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಚಲನಚಿತ್ರಗಳು]]
ap665uqcxym0htkcq4wshfdfdcql8t4
ಜಸ್ಸಿ ಗಿಫ್ಟ್
0
180349
1384137
1382662
2026-08-24T01:12:58Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1384137
wikitext
text/x-wiki
{{Infobox musical artist
| name = ಜಸ್ಸಿ ಗಿಫ್ಟ್
| image = Singer Jassie Gift 3.jpg
| image_size =
| landscape = <!-- yes, if wide image, otherwise leave blank -->
| alt =
| caption = [[ಕಾಲೇಜ್ ಆಫ್ ಎಂಜಿನಿಯರಿಂಗ್ ಚೆಂಗನ್ನೂರು]]ನಲ್ಲಿ ಪ್ರದರ್ಶನ ನೀಡುತ್ತಿರುವ ಜಸ್ಸಿ ಗಿಫ್ಟ್
| background = solo_singer
| birth_name =
| birth_date = {{Birth date and age|1975|11|27}}
| birth_place = [[ವಿತುರ]], [[ತಿರುವನಂತಪುರಂ ಜಿಲ್ಲೆ|ತಿರುವನಂತಪುರಂ]], ಕೇರಳ, ಭಾರತ
| origin =
| occupation = {{hlist|ಸಂಗೀತ ಸಂಯೋಜಕ|ಹಿನ್ನೆಲೆ ಗಾಯಕ|ಸಂಗೀತ ನಿರ್ಮಾಪಕ}}
| years_active = 2002–ಪ್ರಸ್ತುತ
| label =
| spouse = {{marriage|ಅಥುಲ್ಯ ಜಯಕುಮಾರ್|2012}}
| website =
}}
'''ಜಸ್ಸಿ ಗಿಫ್ಟ್''' ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ ಮತ್ತು ಹಿನ್ನೆಲೆ ಗಾಯಕ.<ref name="background"/> ಅವರು [[ಮಲಯಾಳಂ]], [[ಕನ್ನಡ]], [[ತಮಿಳು ಭಾಷೆ|ತಮಿಳು]] ಮತ್ತು [[ತೆಲುಗು ಭಾಷೆ|ತೆಲುಗು]] ಚಲನಚಿತ್ರಗಳಿಗೆ ಹಾಡುಗಳನ್ನು ಸಂಯೋಜಿಸುತ್ತಾರೆ ಮತ್ತು ಹಾಡುತ್ತಾರೆ. ''[[4 ದಿ ಪೀಪಲ್]]'' ಚಿತ್ರದ "ಲಜ್ಜಾವತಿಯೇ" ಹಾಡಿನ ಬಿಡುಗಡೆಯ ನಂತರ ಅವರು ಪ್ರಸಿದ್ಧರಾದರು.<ref name="hindu_aug05">{{cite news |url=http://www.hindu.com/fr/2005/08/05/stories/2005080501140100.htm |archive-url=https://web.archive.org/web/20081019122640/http://www.hindu.com/fr/2005/08/05/stories/2005080501140100.htm |url-status=dead |archive-date=19 October 2008 |title=Gift of music |date=5 August 2005 |work=[[The Hindu]] |access-date=6 February 2010}}</ref>
ಅವರು 2011 ರ ಬೆಂಗಳೂರು ಟೈಮ್ಸ್ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು.<ref>{{cite news| url= http://articles.timesofindia.indiatimes.com/2012-06-21/news-interviews/32336976_1_ramya-kiccha-sudeep-kannada-film-industry| archive-url= https://archive.today/20121210140027/http://articles.timesofindia.indiatimes.com/2012-06-21/news-interviews/32336976_1_ramya-kiccha-sudeep-kannada-film-industry| url-status= dead| archive-date= 10 December 2012| work= [[The Times of India]]| title= The Bangalore Times Film Awards 2011
| date=21 June 2012}}</ref> ಕೇರಳದಲ್ಲಿ [[ರಾಪಿಂಗ್]] ಮತ್ತು [[ಹಿಪ್ ಹಾಪ್ ಸಂಗೀತ|ಹಿಪ್-ಹಾಪ್]] ಅನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.<ref>{{Cite web |title= Rapper’s delight|date=3 April 2019 |url=https://www.deccanchronicle.com/entertainment/music/030419/rappers-delight.html}}</ref> ಅವರು ಸಂಜು ವೆಡ್ಸ್ ಗೀತಾ (2011), ಅನ್ನಿಯನ್ (2005) ಮತ್ತು ಮೈನಾ (2013) ಚಿತ್ರಗಳಿಗೂ ಹೆಸರುವಾಸಿಯಾಗಿದ್ದಾರೆ.
==ಜೀವನ ಚರಿತ್ರೆ==
[[ವಿತುರ]] ಮೂಲದ ಜಾಸ್ಸಿ, ಐಸಾಕ್ ಗಿಫ್ಟ್ ಇಸ್ರೇಲ್ ಮತ್ತು ರಾಜಮ್ಮ ಅವರಿಗೆ ಜನಿಸಿದರು.<ref>{{Cite web |date=2021-04-10 |title=Jassie Gift bereaved |url=https://www.newindianexpress.com/cities/thiruvananthapuram/2021/Apr/10/jassie-gift-bereaved-2288152.html |access-date=2025-08-13 |website=[[The New Indian Express]]}}</ref><ref name="background">{{cite news |url=http://www.hindu.com/thehindu/mp/2004/02/09/stories/2004020901700100.htm |archive-url=https://web.archive.org/web/20040414004850/http://www.hindu.com/thehindu/mp/2004/02/09/stories/2004020901700100.htm |url-status=dead |archive-date=14 April 2004 |title=A real gift |date=9 February 2004 |work=[[The Hindu]] |access-date=6 February 2010}}</ref> ಅವರು ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಪಾಶ್ಚಾತ್ಯ ಸಂಗೀತದಿಂದ ಹೆಚ್ಚು ಪ್ರಭಾವಿತರಾಗಿದ್ದರು. ಅವರು [[ಇಳಯರಾಜ]] ಅವರನ್ನು ಮೆಚ್ಚಿದ್ದರು ಮತ್ತು [[ಫ್ರೆಡ್ಡಿ ಮರ್ಕ್ಯುರಿ]] ಅವರ ಅಭಿಮಾನಿಯಾಗಿದ್ದರು. ಅವರು ಚಿಕ್ಕ ವಯಸ್ಸಿನಲ್ಲೇ ಪಾಶ್ಚಾತ್ಯ ಪಿಯಾನೋದಲ್ಲಿ ಪಾಠಗಳನ್ನು ಕಲಿತರು ಮತ್ತು ಸ್ಥಳೀಯ ಬ್ಯಾಂಡ್ಗಳಲ್ಲಿ ಹಾಡಲು ಮತ್ತು ಕೀಬೋರ್ಡ್ ನುಡಿಸಲು ಪ್ರಾರಂಭಿಸಿದರು. ಅವರು ಮೊಬಿ ಡಿಕ್ ಬ್ಯಾಂಡ್ನ ಗಾಯಕ ಮತ್ತು ಕೀಬೋರ್ಡ್ ವಾದಕರಾಗಿದ್ದಾರೆ.
ಅವರು ನಿರ್ದೇಶಕ [[ಜಯರಾಜ್]] ಅವರ ಮಾರ್ಗದರ್ಶನದಲ್ಲಿ ಚಲನಚಿತ್ರ ಸಂಗೀತ ಉದ್ಯಮವನ್ನು ಪ್ರವೇಶಿಸಿದರು. ಚಲನಚಿತ್ರಗಳನ್ನು ಪ್ರವೇಶಿಸುವ ಮೊದಲು ಅವರು [[ಮಲಯಾಳಂ]]ನಲ್ಲಿ ಒಂದೆರಡು ಆಲ್ಬಂಗಳಿಗೆ ಹಾಡುಗಳನ್ನು ಸಂಯೋಜಿಸಿದರು, ಹಿಟ್ ಆಲ್ಬಂ ''ಸೂನಾ ಸೂನಾ'' ಸೇರಿದಂತೆ, ಮತ್ತು ಏಕಗೀತೆಗಳನ್ನು ಸಹ ಸಂಯೋಜಿಸಿದರು. ಅವರು ಭಾರತೀಯ ರಾಗಗಳ ಬೇರುಗಳೊಂದಿಗೆ ಮಲಯಾಳಂ ಸಂಗೀತ ಉದ್ಯಮದಲ್ಲಿ ರೆಗ್ಗೇ ಫ್ಯೂಷನ್ ಸಂಗೀತದ ಬಳಕೆಯನ್ನು ಪ್ರವರ್ತಕಗೊಳಿಸಿದರು. ಜಾಸ್ಸಿಯ ಮೊದಲ ಚಲನಚಿತ್ರ ಸಂಯೋಜನೆಯು ''ಸಫಲಂ'' ಚಿತ್ರಕ್ಕಾಗಿತ್ತು. ''[[4 ದಿ ಪೀಪಲ್]]'' ಚಿತ್ರಕ್ಕಾಗಿ ಅವರು ಬರೆದ ಹಾಡುಗಳು [[ಕೇರಳ]]ದಲ್ಲಿ ಹಿಟ್ಗಳಾದವು, ವಿಶೇಷವಾಗಿ "ಲಜ್ಜಾವತಿಯೇ",<ref name="hindu_aug05" /> ಮತ್ತು ಅವರ ಸಂಗೀತವು ಚಿತ್ರದ ಯಶಸ್ಸಿಗೆ ಕೊಡುಗೆ ನೀಡಿತು, ಇದು 2004 ರ ಅತಿದೊಡ್ಡ ಮಲಯಾಳಂ ಚಿತ್ರವಾಯಿತು.<ref name="hindu_aug05" /> ಈ ಚಿತ್ರವನ್ನು ನಂತರ [[ತಮಿಳು ಭಾಷೆ|ತಮಿಳಿನಲ್ಲಿ]] ಮತ್ತು [[ತೆಲುಗು ಭಾಷೆ|ತೆಲುಗಿನಲ್ಲಿ]] ''ಮಲ್ಲೀಶ್ವರಿವೆ'' ಎಂದು ಮರುನಿರ್ಮಾಣ ಮಾಡಲಾಯಿತು.<ref>{{cite news |url=http://sify.com/movies/telugu/fullstory.php?id=14529971 |archive-url=https://web.archive.org/web/20150102202002/http://www.sify.com/movies/telugu/fullstory.php?id=14529971 |url-status=dead |archive-date=2 January 2015 |title=Jassie in Tollywood! |date=20 September 2007 |website=[[Sify]] |access-date=6 February 2010}}</ref> ಈ ಹಾಡು ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಯಿತು.<ref name="ie_mar09">{{cite news|url=http://www.expressbuzz.com/edition/story.aspx?Title=Jassie+Gift+reveals+secrets&artid=Fur1vDZM1vk=&SectionID=9R67TMeNb/w=&MainSectionID=9R67TMeNb/w=&SEO=N+A+Isaac,+Jassie&SectionName=gUhH3Holuas= |title=Jassie Gift reveals secrets |date=14 March 2009 |work=[[The Indian Express]] |access-date=6 February 2010 |url-status=dead |archive-url=https://web.archive.org/web/20090316102038/http://www.expressbuzz.com/edition/story.aspx?Title=Jassie+Gift+reveals+secrets&artid=Fur1vDZM1vk%3D&SectionID=9R67TMeNb%2Fw%3D&MainSectionID=9R67TMeNb%2Fw%3D&SEO=N+A+Isaac%2C+Jassie&SectionName=gUhH3Holuas%3D |archive-date=16 March 2009 }}</ref>
ಜಾಸ್ಸಿ ''[[ರೈನ್ ರೈನ್ ಕಮ್ ಅಗೇನ್]]'' ಆಲ್ಬಂನಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತವನ್ನು ಮಿಶ್ರಣ ಮಾಡಿದರು,<ref name="ie_mar09" /> ಹಾಗೆಯೇ ಕನ್ನಡ ಚಿತ್ರ ''[[ಹುಡುಗಾಟ]]'' ಗೆ ಸಂಗೀತ ಮತ್ತು "ಏನೋ ಒಂಥರಾ", "ಮಂದಾಕಿನಿಯೇ" ಮತ್ತು "ಒಮ್ಮೊಮ್ಮೆ ಹೀಗು" ಹಾಡುಗಳನ್ನು ಸಂಯೋಜಿಸಿದರು. ಅವರು [[ಹ್ಯಾರಿಸ್ ಜಯರಾಜ್]], [[ದೇವಿಶ್ರೀ ಪ್ರಸಾದ್]], [[ಯುವನ್ ಶಂಕರ್ ರಾಜಾ]], ಮತ್ತು [[ಎಂ ಎಂ ಕೀರವಾಣಿ]], ಮತ್ತು [[ಅನಿರುದ್ ರವಿಚಂದರ್]] ಸೇರಿದಂತೆ ಅನೇಕ ದಕ್ಷಿಣ ಭಾರತೀಯ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ದಕ್ಷಿಣ ಭಾರತದ ಅನೇಕ ಸಂಗೀತ ನಿರ್ದೇಶಕರೊಂದಿಗೆ ಸಹಕರಿಸಿದ್ದಾರೆ. ಅವರು [[ಶ್ರೇಯಾ ಘೋಷಾಲ್]] ಮತ್ತು [[ಸೋನು ನಿಗಮ್]] ಅವರು ಹಾಡಿರುವ ''[[ಸಂಜು ವೆಡ್ಸ್ ಗೀತಾ]]'' ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಿದರು.
ಜಸ್ಸಿ ಗಿಫ್ಟ್ ಅವರು [[ಯೂನಿವರ್ಸಿಟಿ ಕಾಲೇಜ್ ತಿರುವನಂತಪುರಂ]]ನಿಂದ ತತ್ತ್ವಶಾಸ್ತ್ರದಲ್ಲಿ [[ಮಾಸ್ಟರ್ ಆಫ್ ಫಿಲಾಸಫಿ|ಸ್ನಾತಕೋತ್ತರ ಪದವಿ]] ಮತ್ತು [[ಕಣ್ಣೂರು ವಿಶ್ವವಿದ್ಯಾಲಯ]]ದಿಂದ "ಅದ್ವೈತ ಮತ್ತು ಬೌದ್ಧಧರ್ಮದ ಉಲ್ಲೇಖದೊಂದಿಗೆ ಸಾಮರಸ್ಯ ಮತ್ತು ಆನಂದದ ತತ್ತ್ವಶಾಸ್ತ್ರ" ಎಂಬ ವಿಷಯದ ಕುರಿತು ತತ್ತ್ವಶಾಸ್ತ್ರದಲ್ಲಿ [[ಡಾಕ್ಟರ್ ಆಫ್ ಫಿಲಾಸಫಿ|ಪಿಎಚ್ಡಿ]] ಪಡೆದಿದ್ದಾರೆ.<ref>{{Cite web |date=2011-05-16 |title=Jassie Gift, singer and music composer |url=https://www.newindianexpress.com/entertainment/2011/May/16/jassie-gift-singer-and-music-composer-253629.html |access-date=2025-08-13 |website=[[The New Indian Express]]}}</ref>
==ವೈಯಕ್ತಿಕ ಜೀವನ==
11 ಸೆಪ್ಟೆಂಬರ್ 2012 ರಂದು, ಜಾಸ್ಸಿ ಅವರು ಕಣ್ಣೂರು ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನ/ಭೌತಶಾಸ್ತ್ರದಲ್ಲಿ ಪಿಎಚ್ಡಿ ಪೂರ್ಣಗೊಳಿಸಿದ ಅಥುಲ್ಯ ಜಯಕುಮಾರ್ ಅವರನ್ನು ವಿವಾಹವಾದರು.<ref>{{Cite web |last=Kandukuri |first=Divya |date=2013-09-09 |title=Singing the same song |url=https://www.newindianexpress.com/cities/thiruvananthapuram/2013/Sep/09/singing-the-same-song-515018.html |access-date=2025-08-13 |website=[[The New Indian Express]]}}</ref>
24 ಡಿಸೆಂಬರ್ 2021 ರಂದು, ಜಸ್ಸಿ ಗಿಫ್ಟ್ ಅವರು [[ಪರಿವರ್ತಿತ ಕ್ರೈಸ್ತರ ಅಭಿವೃದ್ಧಿಗಾಗಿ ಕೇರಳ ರಾಜ್ಯ ನಿಗಮ]]ದ ಅಧ್ಯಕ್ಷರಾಗಿ ನೇಮಕಗೊಂಡರು.<ref>{{Cite web|title=ജാസി ഗിഫ്റ്റ് പരിവര്ത്തിത ക്രൈസ്തവ വികസന കോര്പറേഷന് ചെയര്മാന്|url=https://www.deshabhimani.com/news/kerala/jassie-gift-appointed-as-kerala-state-development-corporation-for-christian-converts/990810|access-date=2022-01-21|website=Deshabhimani|language=ml}}</ref>
==ಪ್ರಶಸ್ತಿಗಳು==
{|class="wikitable sortable"
!ವರ್ಷ
!ಪ್ರಶಸ್ತಿ
!ವರ್ಗ
!ಕೃತಿ
!ಫಲಿತಾಂಶ
!ಟಿಪ್ಪಣಿಗಳು
!{{refh}}
|-
|rowspan="2"|2004
|[[ವನಿತಾ ಚಲನಚಿತ್ರ ಪ್ರಶಸ್ತಿಗಳು]]
|ಅತ್ಯುತ್ತಮ ಸಂಗೀತ ನಿರ್ದೇಶಕ
|rowspan="2"|''[[4 ದಿ ಪೀಪಲ್]]''
|{{Won}}
|
|
|-
|[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]]
|ಜನಪ್ರಿಯ ಹಾಡು
|{{Won}}
|
|
|-
|rowspan="3"|2011
|[[59ನೇ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ|ಫಿಲ್ಮ್ಫೇರ್ ಪ್ರಶಸ್ತಿಗಳು – ದಕ್ಷಿಣ]]
|[[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಸಂಗೀತ ನಿರ್ದೇಶಕ – ಕನ್ನಡ|ಅತ್ಯುತ್ತಮ ಸಂಗೀತ ನಿರ್ದೇಶಕ – ಕನ್ನಡ]]
|rowspan="3"|''[[ಸಂಜು ವೆಡ್ಸ್ ಗೀತಾ]]''
|{{Won}}
|
|
|-
|[[ಸುವರ್ಣ ಚಲನಚಿತ್ರ ಪ್ರಶಸ್ತಿಗಳು]]
|rowspan="2"|ಅತ್ಯುತ್ತಮ ಸಂಗೀತ ನಿರ್ದೇಶಕ
|{{Won}}
|
|
|-
|ದ ಬೆಂಗಳೂರು ಟೈಮ್ಸ್
|{{Won}}
|
|
|-
|}
==ಡಿಸ್ಕೋಗ್ರಫಿ==
===ಸಂಯೋಜಕರಾಗಿ===
{|class="wikitable sortable"
!ವರ್ಷ
!ಶೀರ್ಷಿಕೆ
!ಭಾಷೆ
!ಟಿಪ್ಪಣಿಗಳು
!{{refh}}
|-
|2002
|''ಭಿಭತ್ಸಾ''
|ಹಿಂದಿ
|
|
|-
|rowspan="2"|2003
|''[[ಸಫಲಂ]]''
|rowspan="4"|ಮಲಯಾಳಂ
|
|
|-
|''ದಿ ಕಿಂಗ್ ಮೇಕರ್ ಲೀಡರ್''
|
|
|-
|rowspan="3"|2004
|''[[4 ದಿ ಪೀಪಲ್]]''
|ಜನಪ್ರಿಯ ಹಾಡಿಗಾಗಿ [[ವನಿತಾ ಚಲನಚಿತ್ರ ಪ್ರಶಸ್ತಿಗಳು]] (ಅತ್ಯುತ್ತಮ ಸಂಗೀತ ನಿರ್ದೇಶಕ), ಜನಪ್ರಿಯ ಹಾಡಿಗಾಗಿ [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]] ಗೆದ್ದರು
|
|-
|''[[ರೈನ್ ರೈನ್ ಕಮ್ ಅಗೇನ್]]''
|ನಟನಾಗಿಯೂ
|
|-
|''[[ಯುವಸೇನ]]''
|ತೆಲುಗು
|''[[4 ದಿ ಪೀಪಲ್]]''ನ ರಿಮೇಕ್, ಹಾಡುಗಳನ್ನು ಮರುಬಳಕೆ ಮಾಡಲಾಗಿದೆ
|
|-
|2005
|''ಡಿಸೆಂಬರ್''
|rowspan="4"|ಮಲಯಾಳಂ
|
|
|-
|rowspan="3"|2006
|''[[ಅಶ್ವರೂಡನ್]]''
|
|
|-
|''[[ಎನ್ನಿಟ್ಟುಂ]]''
|
|
|-
|''[[ಬಲ್ರಾಮ್ ವಿ.ಎಸ್. ತರದಾಸ್]]''
|
|
|-
|rowspan="3"|2007
|''[[ಹುಡುಗಾಟ]]''
|ಕನ್ನಡ
|''[[4 ದಿ ಪೀಪಲ್]]'' ಮತ್ತು ''ಶಂಭು'' ನಿಂದ ಹಾಡುಗಳನ್ನು ಮರುಬಳಕೆ ಮಾಡಲಾಗಿದೆ
|
|-
|''[[ಥೀ ನಗರ್]]''
|ತಮಿಳು
|
|
|-
|''ಸವಾಲ್''
|ತೆಲುಗು
|
|
|-
|2008
|''ವಿಲಯಟ್ಟು''
|rowspan="2"|ತಮಿಳು
|
|
|-
|rowspan="3"|2009
|''[[ಪಟ್ಟಾಳಂ (2009 ಚಿತ್ರ)|ಪಟ್ಟಾಳಂ]]''
|
|
|-
|''[[ಹ್ಯಾಟ್ರಿಕ್ ಹೋಡಿ ಮಗ]]''
|rowspan="2"|ಕನ್ನಡ
|
|
|-
|''[[ಪರಿಚಯ]]''
|
|
|-
|rowspan="2"|2010
|''[[ಪೊಕ್ಕಿರಿ ರಾಜ (2010 ಚಿತ್ರ)|ಪೊಕ್ಕಿರಿ ರಾಜ]]''
|rowspan="2"|ಮಲಯಾಳಂ
|
|
|-
|''[[3 ಚಾರ್ ಸೌ ಬೀಸ್]]''
|
|
|-
|rowspan="5"|2011
|''[[ಸಂಜು ವೆಡ್ಸ್ ಗೀತಾ]]''
|ಕನ್ನಡ
|ಅತ್ಯುತ್ತಮ ಸಂಗೀತ ನಿರ್ದೇಶಕ (ಕನ್ನಡ) ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಸಂಗೀತ ನಿರ್ದೇಶಕ – ಕನ್ನಡ|ಫಿಲ್ಮ್ ಫೇರ್ ಪ್ರಶಸ್ತಿ]] ಗೆದ್ದರು, ಅತ್ಯುತ್ತಮ ಸಂಗೀತ ನಿರ್ದೇಶಕಕ್ಕಾಗಿ [[ಸುವರ್ಣ ಚಲನಚಿತ್ರ ಪ್ರಶಸ್ತಿಗಳು]] ಗೆದ್ದರು, ಬೆಂಗಳೂರು ಟೈಮ್ಸ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಗೆದ್ದರು
|
|-
|''[[ಚೈನಾ ಟೌನ್ (2011 ಚಿತ್ರ)|ಚೈನಾ ಟೌನ್]]''
|ಮಲಯಾಳಂ
|
|
|-
|''[[ಶೈಲೂ]]''
|ಕನ್ನಡ
|ಅತ್ಯುತ್ತಮ ಪುರುಷ ಗಾಯಕ ([[ಈಶಾನ್ ದೇವ್]]) ಗಾಗಿ ಮಿರ್ಚಿ ಸಂಗೀತ ಪ್ರಶಸ್ತಿಗಳು ಗೆದ್ದರು
|
|-
|''[[ಆಲ ಮೋದಲೈಂದಿ#ಮಲಯಾಳಂ ಡಬ್ ಮಾಡಿದ ಧ್ವನಿಪಥ|ಅಂಗನೇ ಥುಡಂಗಿ]]''
|ತೆಲುಗು
|ಈ ಚಿತ್ರದ ಧ್ವನಿಪಥವನ್ನು ಆಧರಿಸಿ ಜಾಸ್ಸಿ ಸಂಯೋಜಿಸಿದ ಮಲಯಾಳಂ ಆವೃತ್ತಿ
|
|-
|''[[ಸೀನಿಯರ್ಸ್ (ಚಿತ್ರ)|ಸೀನಿಯರ್ಸ್]]''
|ಮಲಯಾಳಂ
|
|
|-
|rowspan="7"|2012
|''[[ದೇವ್ ಸನ್ ಆಫ್ ಮುದ್ದೆ ಗೌಡ]]''
|ಕನ್ನಡ
|
|
|-
|''[[ನಿದ್ರ (2012 ಚಿತ್ರ)|ನಿದ್ರ]]''
|ಮಲಯಾಳಂ
|
|
|-
|''[[ಕಿಲಾಡಿ ಕಿಟ್ಟಿ]]''
|ಕನ್ನಡ
|
|
|-
|''[[ನಾಟಿ ಪ್ರೊಫೆಸರ್]]''
|rowspan="2"|ಮಲಯಾಳಂ
|
|
|-
|''[[ಅಚಂತೆ ಆಣ್ಮಕ್ಕಳ್]]''
|
|
|-
|''[[ಗಲಾಟೆ]]''
|rowspan="2"|ಕನ್ನಡ
|
|
|-
|''[[ಮೈನಾ (ಚಿತ್ರ)|ಮೈನಾ]]''
|
|
|-
|rowspan="3"|2013
|''[[ಡಿ ಕಂಪನಿ (2013 ಚಿತ್ರ)|ಡಿ ಕಂಪನಿ]]''
|ಮಲಯಾಳಂ
|ಅತಿಥಿ ಸಂಯೋಜಕ
|
|-
|''[[ಶತ್ರು (2013 ಚಿತ್ರ)|ಶತ್ರು]]''
|rowspan="3"|ಕನ್ನಡ
|
|
|-
|''[[ಸಿಲ್ಕ್ ಸಕ್ಕತ್ ಹಾಟ್]]''
|
|
|-
|rowspan="4"|2014
|''[[ಆರ್ಯನ್ (2014 ಚಿತ್ರ)|ಆರ್ಯನ್]]''
|
|
|-
|''[[ಮಸಾಲಾ ರಿಪಬ್ಲಿಕ್]]''
|ಮಲಯಾಳಂ
|
|
|-
|''[[ಹರ (ಚಿತ್ರ)|ಹರ]]''
|rowspan="5"|ಕನ್ನಡ
|
|
|-
|''ಶಿವಾಜಿನಗರ''
|
|
|-
|rowspan="4"|2015
|''[[ರೆಬೆಲ್ (2015 ಚಿತ್ರ)|ರೆಬೆಲ್]]''
|
|
|-
|''[[ಮೇಲ್ (ಚಿತ್ರ)|ಮೇಲ್]]''
|
|
|-
|''[[ಲವ್ ಯು ಆಲಿಯಾ]]''
|
|
|-
|''[[ಸ್ಟೈಲ್ (2016 ಚಿತ್ರ)|ಸ್ಟೈಲ್]]''
|rowspan="2"|ಮಲಯಾಳಂ
|
|
|-
|rowspan="7"|2016
|''[[ಅಪ್ಪುರಂ ಬೆಂಗಳ್ ಇಪ್ಪುರಂ ತಿರುವಿಥಾಂಕೂರ್]]''
|
|
|-
|''[[ಟೈಸನ್ (2016 ಚಿತ್ರ)|ಟೈಸನ್]]''
|rowspan="3"|ಕನ್ನಡ
|ಕೇವಲ 2 ಹಾಡುಗಳು
|
|-
|''ಕಾಲ ಭೈರವ''
|
|
|-
|''[[ಕ್ರೇಜಿ ಬಾಯ್ (ಚಿತ್ರ)|ಕ್ರೇಜಿ ಬಾಯ್]]''
|
|
|-
|''[[ಈರ ವೆಯ್ಯಿಲ್]]''
|ತಮಿಳು
|
|
|-
|''[[ಡಮ್ (2016 ಚಿತ್ರ)|ಡಮ್]]''
|rowspan="2"|ಮಲಯಾಳಂ
|ಹಿನ್ನೆಲೆ ಸಂಗೀತ ಕೂಡ
|
|-
|''ಜೂಮ್''
|ಅತಿಥಿ ಸಂಯೋಜಕ
|
|-
|rowspan="3"|2017
|''ಹೈ''
|ಕನ್ನಡ
|
|
|-
|''ಚಿಕನ್ ಕೊಕ್ಕಾಚಿ''
|ಮಲಯಾಳಂ
|ಹಿನ್ನೆಲೆ ಸಂಗೀತ ಕೂಡ
|
|-
|''[[ಜಾನಿ (ಚಿತ್ರ)|ಜಾನಿ]]''
|rowspan="2"|ಕನ್ನಡ
|25ನೇ ಚಿತ್ರ ಸಂಯೋಜಕರಾಗಿ
|
|-
|rowspan="4"|2018
|''[[ರಾಜಸಿಂಹ (ಚಿತ್ರ)|ರಾಜಸಿಂಹ]]''
|
|
|-
|''[[ಪ್ರೇಮ ಬರಹ]]''
|ಕನ್ನಡ/ತಮಿಳು
|ತಮಿಳು ಆವೃತ್ತಿ ''ಸೊಲ್ಲಿವಿದವ''
|
|-
|''ಇವಿಡೆ ಈ ನಗರತಿಲ್''
|rowspan="4"|ಮಲಯಾಳಂ
|
|
|-
|''ಜೀವಿತಂ ಒರು ಮುಖಮ್ಮೂಡಿ''
|
|
|-
|rowspan="2"|2019
|''ಮಾಫಿ ಡೋನಾ''
|
|
|-
|''ಟ್ರಿಪ್''
|
|
|-
|2020
|''[[3ನೇ ತರಗತಿ]]''
|ಕನ್ನಡ
|
|
|-
|2021
|''ಚಿರಿ''
|rowspan="4"|ಮಲಯಾಳಂ
|
|
|-
|rowspan="2"|2022
|''ಲೂಯಿಸ್''
|
|
|-
|''ಖಾಕಿ ಪಡ''
|
|
|-
|rowspan="3"|2023
|''[[ಮೊಮೊ ಇನ್ ದುಬೈ]]''
|
|
|-
|''ಒ ಮನಸೆ''
|ಕನ್ನಡ
|
|
|-
|''ಲಾಕ್ಡೌನ್ ಡೈರೀಸ್''
|rowspan="2"|ತಮಿಳು
|
|
|-
|rowspan="3"|2024
|''ಪಡಿಕ್ಕಾಧ ಪಕ್ಕಂಗಳ್''
|
|
|-
|''[[ಗೌರಿ (2024 ಚಿತ್ರ)|ಗೌರಿ]]''
|rowspan="2"|ಕನ್ನಡ
|
|
|-
|''ತಾಜ್''
|
|
|-
|rowspan="3"|2025
|''ಶಾಂತಮೀ ರಾತ್ರಿಯಿಲ್''
|rowspan="1" |ಮಲಯಾಳಂ
|
|
|-
|''[[ಫ್ಲರ್ಟ್ (2025 ಚಿತ್ರ)|ಫ್ಲರ್ಟ್]]''
|rowspan="2"|ಕನ್ನಡ
|ಕೇವಲ ಹಾಡುಗಳು
|
|-
|''[[ಮಾರುಥ (2025 ಚಿತ್ರ)|ಮಾರುಥ]]''
| ಕೇವಲ ಒಂದು ಹಾಡು
|
|-
|rowspan="2"|2026
|''ರೋಲೆಕ್ಸ್''
|ಕನ್ನಡ
|
|
|-
|''[[ಆಳಿ (2026 ಚಿತ್ರ)|ಆಳಿ]]''
|ತಮಿಳು
|
|
|}
===ಗಾಯಕರಾಗಿ===
==== ಕನ್ನಡ ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಸಹ-ಗಾಯಕರು
!ಸಂಯೋಜಕ
|-
|rowspan="1"|2006
|"ಕೋಡೆ ಕೋಡೆ ಕೋಬ್ರಿ ಮಿತಾಯಿ"
|''[[ಸುಂತರಾಗಾಳಿ]]''
|[[ಅನುರಾಧಾ ಶ್ರೀರಾಮ್]]
|[[ಸಾಧು ಕೋಕಿಲ]]
|-
|rowspan="2"|2007
|"ಮಂದಾಕಿನಿಯೇ ನೀ ಸೀದಿಲಿನ ಕಿಲಿಯೇ"
|rowspan="2" |''[[ಹುಡುಗಾಟ]]''
| ವಸುಂಧರಾ ದಾಸ್
|rowspan="2"|ಜಸ್ಸಿ ಗಿಫ್ಟ್
|-
|"ಸ್ಟೈಲೋ ಸ್ಟೈಲೋ"
| ಜಾರ್ಜ್ ಪೀಟರ್, ಎಮಿಲ್, ಪ್ರಸನ್ನ
|-
|rowspan="1"|2008
|"ಬಂಗಾರಿ ಯಾರೆ ನೀ"
|''ಗಜ''
|[[ಚೈತ್ರ ಎಚ್. ಜಿ.|ಚೈತ್ರ ಎಚ್. ಜಿ]].
|[[ವಿ. ಹರಿಕೃಷ್ಣ]]
|-
|rowspan="4"|2009
|"ದುನಿಯಾ ನಿಂದೆ ನೀ ಹೋಡಿಮಗ"
|''[[ಹ್ಯಾಟ್ರಿಕ್ ಹೋಡಿ ಮಗ]]''
| ಚೇತನ್ ಸೋಸ್ಕಾ
| ಜಸ್ಸಿ ಗಿಫ್ಟ್
|-
|ಹೆಲ್ಬಿಡೆ ಹೆಲ್ಬಿಡೆ
|''[[ಬಿರುಗಾಳಿ]]''
|ಏಕಾಂಗಿ
|[[ಅರ್ಜುನ್ ಜನ್ಯ]]
|-
|"ಜಿಯೋ ಜೀನೆಡೋ"
|rowspan="2"|''[[ಪರಿಚಯ]]''
| [[ಬಾಬಾ ಸೆಹಗಲ್]]
|ಜಸ್ಸಿ ಗಿಫ್ಟ್
|-
|"ಜಿಗಿ ಜಿಗಿ ಜಿಗಿಡು"
| [[ಅಲಿಶಾ ಚಿನೋಯ್]], [[ಬ್ಲೇಜ್]]
|ಜಸ್ಸಿ ಗಿಫ್ಟ್
|-
|rowspan="1"|2010
|"ರಾವಣ ಸೀತೆ ಕಡ್ಡ"
|''[[ಸಂಜು ವೆಡ್ಸ್ ಗೀತಾ]]''
|ಏಕಾಂಗಿ
|ಜಸ್ಸಿ ಗಿಫ್ಟ್
|-
|rowspan="2"|2011
|"ಈ ಮನಸಿನಾಲಿ"
|''[[ಶೈಲೂ]]''
| [[ಚೈತ್ರ ಎಚ್. ಜಿ.|ಚೈತ್ರ ಎಚ್. ಜಿ]].
| ಜಸ್ಸಿ ಗಿಫ್ಟ್
|-
|"ತುಪ್ಪ ಬೇಕ ತುಪ್ಪ"
|[[ಕಲ್ಲ ಮಲ್ಲ ಸುಲ್ಲ]]
|ಸುನಿತಾ
|[[ಅಲೆಕ್ಸ್ ಪಾಲ್]]
|-
|2012
|"ನಾವು ಹಿಂಗೆನೆ"
|''[[ಮುಂಜಾನೆ]]''
|ಆಸ್ಕರ್
|[[ಎಸ್. ನಾರಾಯಣ್]]
|-
| rowspan="1" |2014
|"ಕಾರಿಯ ಕಾರಿಯ
|''[[ಶಿವಾಜಿನಗರ (ಚಿತ್ರ)|ಶಿವಾಜಿನಗರ]]''
|[[ಚೈತ್ರ ಎಚ್. ಜಿ.|ಚೈತ್ರ ಎಚ್. ಜಿ]].
|ಜಸ್ಸಿ ಗಿಫ್ಟ್
|-
| rowspan="3" |2015
|"ನನ್ನೇದೆಯ ಪುಸ್ತಕ"
| rowspan="3" |''[[ಮೇಲ್ (ಚಿತ್ರ)|ಮೇಲ್]]''
| ಅಕಾಂಕ್ಷಾ ಬದಾಮಿ
| rowspan="3" |ಜಸ್ಸಿ ಗಿಫ್ಟ್
|-
|"ಮರೆತು ಬಿಡು"
| ಶರಣ್ಯ
|-
|"ಬುಲ್ಬುಲ್ ಮಥಡಕಿಲ್ವ"
| ಸುಪ್ರಿಯಾ ಲೋಹಿತ್
|}
==== ತುಳು ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಸಹ-ಗಾಯಕರು
!ಸಂಯೋಜಕ
|-
|rowspan="1"|2026
|"ಪುನ್ನಮೆ ಕಣ್ಣ್"
|''[[ಪಿಕ್ಚರ್ (2026 ಚಿತ್ರ)]]''
|
|[[ಸ್ಯಾಮುಯೆಲ್ ಅಬಿ]]
|-
|}
==== ಮಲಯಾಳಂ ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಗಾಯಕರು
!ಸಂಯೋಜಕ
|-
|rowspan="10"|2004
|"ಅನ್ನಕ್ಕಿಲಿ"
| rowspan="3" |''[[4 ದಿ ಪೀಪಲ್]]''
|ಜಸ್ಸಿ ಗಿಫ್ಟ್
|rowspan="10 | ಜಸ್ಸಿ ಗಿಫ್ಟ್
|-
|"ಲಜ್ಜಾವತಿಯೇ ನಿಂತೆ"
|ಜಸ್ಸಿ ಗಿಫ್ಟ್, [[ಈಶಾನ್ ದೇವ್]]
|-
|"ನಿಂತೆ ಮಿಝಿಮುನ"
|ಜಸ್ಸಿ ಗಿಫ್ಟ್, ಜ್ಯೋತ್ಸ್ನಾ
|-
|"ಕಣ್ಣಾಂಪೊತಿ"
| rowspan="7" |''[[ರೈನ್ ರೈನ್ ಕಮ್ ಅಗೇನ್]]''
|ಜಸ್ಸಿ ಗಿಫ್ಟ್, ಥಾರಾ ಥಾಮಸ್
|-
|"ಕಿಸ್ ಆಫ್ ಡೆತ್"
|ಜಸ್ಸಿ ಗಿಫ್ಟ್, ಥಾರಾ ಥಾಮಸ್
|-
|"ಕೃಷ್ಣ"
|ಜಸ್ಸಿ ಗಿಫ್ಟ್
|-
|"ಮಾಯ ಮಳಯೇ"
|ಜಸ್ಸಿ ಗಿಫ್ಟ್
|-
|"ನಿಲ್ಲು ನಿಲ್ಲು"
|ಜಸ್ಸಿ ಗಿಫ್ಟ್
|-
|"ಪೂವಿನ್ನುಲ್ಲಿಲ್"
|ಜಸ್ಸಿ ಗಿಫ್ಟ್
|-
|"ಥೆನ್ಮ್ಮಡಿಕಾಟೆ"
|ಜಸ್ಸಿ ಗಿಫ್ಟ್
|-
|rowspan="3"|2005
|"ಪಾವಕಳಿ"
|''[[ಮಕಳ್ಕ್ಕು]]''
|ಜಸ್ಸಿ ಗಿಫ್ಟ್
|[[ರಮೇಶ್ ನಾರಾಯಣ್]]
|-
|"ಕಡುಂತುಡಿ"
| rowspan="2" |''ಡಿಸೆಂಬರ್''
|ಜಸ್ಸಿ ಗಿಫ್ಟ್, [[ಚಿತ್ರ ಅಯ್ಯರ್|ಚಿತ್ರಾ ಅಯ್ಯರ್]]
|rowspan="2 |ಜಸ್ಸಿ ಗಿಫ್ಟ್
|-
|"ನಿರಮಣಂ"
|ಜಸ್ಸಿ ಗಿಫ್ಟ್
|-
|rowspan="11"|2006
|-
| "ಥಕಾಧಿಮಿಥೋಮ್"
|''[[ಆರ್ಯ (2004 ಚಿತ್ರ)|ಆರ್ಯ]]''
|ಜಸ್ಸಿ ಗಿಫ್ಟ್
|[[ದೇವಿ ಶ್ರೀ ಪ್ರಸಾದ್]]
|-
|"ಮತ್ತಾಪೂ"
|''[[ಬಲ್ರಾಮ್ ವಿ.ಎಸ್. ತರದಾಸ್]]''
| ಜಸ್ಸಿ ಗಿಫ್ಟ್, ಅನ್ವರ್ ಸದಾತ್, [[ಅಫ್ಸಲ್]], [[ರಿಮಿ ಟೋಮಿ]]
|ಜಸ್ಸಿ ಗಿಫ್ಟ್
|-
|"ಪಡ ಪೆಡಿಚು"
|''[[ಎನ್ನಿಟ್ಟುಂ]]''
|ಜಸ್ಸಿ ಗಿಫ್ಟ್, [[ಜ್ಯೋತ್ಸ್ನಾ ರಾಧಾಕೃಷ್ಣನ್|ಜ್ಯೋತ್ಸನಾ]]
|ಜಸ್ಸಿ ಗಿಫ್ಟ್
|-
|"ಕುನ್ನಿಂತೆ ಮೀಥೆ"
|''[[ಅಚನುರಂಗಾತ ವೀಡು]]''
|ಜಸ್ಸಿ ಗಿಫ್ಟ್
|[[ಅಲೆಕ್ಸ್ ಪಾಲ್]]
|-
|"ಪೊಟ್ಟು ತೊಟ್ಟ"
|''[[ಪಾಲುಂಕು]]''
|ಜಸ್ಸಿ ಗಿಫ್ಟ್, [[ಪಿ. ಜಯಚಂದ್ರನ್|ಪಿ.ಜಯಚಂದ್ರನ್]], ಶೀಲಾ ಮಣಿ
|rowspan="2" |[[ಮೋಹನ್ ಸಿತಾರ]]
|-
|"ಎಂತೆ ಸಘಿಯೇ"
|''[[ನನ್ಮ]]''
|ಜಸ್ಸಿ ಗಿಫ್ಟ್, ಶೀಲಾ ಮಣಿ
|-
|"ಅಂತಿವರುಂ"
| rowspan="2" |[[ಅಶ್ವರೂಡನ್|''ಅಶ್ವರೂಡನ್'']]
|[[ಪುಷ್ಪವನಂ ಕುಪ್ಪುಸ್ವಾಮಿ]], [[ಜೋಸ್ ಸಾಗರ್]], [[ಅನು ಪ್ರವೀಣ್]], ರೋಷ್ನಿ, ಜಸ್ಸಿ ಗಿಫ್ಟ್, [[ಡೆಲ್ಸಿ ನಿನನ್]]
|rowspan="2" |ಜಸ್ಸಿ ಗಿಫ್ಟ್
|-
|"ಅಳಕಾಲಿಲ"
|ಜಸ್ಸಿ ಗಿಫ್ಟ್, [[ಅಖಿಲಾ ಆನಂದ್]]
|-
|"ಒರು ಪೆಂಕಿಡಾವು"
|''[[ಪ್ರಜಾಪತ್ಯ]]''
|ಜಸ್ಸಿ ಗಿಫ್ಟ್, [[ಸುಜಾತಾ ಮೋಹನ್|ಸುಜಾತಾ]]
|ಥೆಜ್ ಮೆರ್ವಿನ್
|-
|"ಹೇ ಸತ್ಯಭಾಮ"
|''ಲಕ್ಷ್ಮಿ''
|ಜಸ್ಸಿ ಗಿಫ್ಟ್, [[ಶಂಕರ್ ಮಹಾದೇವನ್]], [[ಮಂಜರಿ (ಭಾರತೀಯ ಗಾಯಕಿ)|ಮಂಜರಿ]]
| [[ರಮಣ ಗೋಗುಲ]]
|-
|rowspan="1"|2007
|"ನೆರಾತೆ ಕಳತೇತಿ"
|''[[ಸ್ಪೀಡ್ ಟ್ರ್ಯಾಕ್]]''
|ಜಸ್ಸಿ ಗಿಫ್ಟ್, ಜಾರ್ಜ್ ಪೀಟರ್, [[ದೀಪಕ್ ದೇವ್]]
|[[ದೀಪಕ್ ದೇವ್]]
|-
|rowspan="3"|2008
|"ಚೆಂಬನ್ ಕಾಳೆ"
|''[[ಅನ್ನನ್ ತಂಬಿ|ಅನ್ನನ್ ತಂಪಿ]]''
|ಜಸ್ಸಿ ಗಿಫ್ಟ್
|rowspan="2"|[[ರಾಹುಲ್ ರಾಜ್]]
|-
|"ಅಟ್ಟಂ ಬೊಂಬುಮಾಯಿ"
|[[ವನ್ ವೇ ಟಿಕೆಟ್ (2008 ಚಿತ್ರ)|''ವನ್ ವೇ
ಟಿಕೆಟ್'']]
|ಜಸ್ಸಿ ಗಿಫ್ಟ್
|-
|"ಗೋಕುಲ ಪಾಲ"
|''[[ಪಾರ್ಥನ್ ಕಂಡ ಪರಲೋಕಂ]]''
| ಜಸ್ಸಿ ಗಿಫ್ಟ್
| [[ಎಂ. ಜಯಚಂದ್ರನ್|ಎಂ.ಜಯಚಂದ್ರನ್]]
|-
|rowspan="5"|2009
|"ತಟ್ಟುಂ ಮುಟ್ಟುಂ ತಳಂ"
|''[[ಪುಥಿಯ ಮುಖಂ]]''
|ಜಸ್ಸಿ ಗಿಫ್ಟ್, ಸಿಂಧು ರಾಜರಾಮ್, [[ದೀಪಕ್ ದೇವ್]]
| [[ದೀಪಕ್ ದೇವ್]]
|-
|"ಪೊನಲ್ಲೆ ಮಿನ್ನಲ್ಲೆ"
|[[ರಾಬಿನ್ ಹುಡ್ (2009 ಚಿತ್ರ)|''ರಾಬಿನ್ ಹುಡ್'']]
|ಜಸ್ಸಿ ಗಿಫ್ಟ್
|ಎಂ.ಜಯಚಂದ್ರನ್
|-
| "ಬೊಮ್ಮ ಬೊಮ್ಮ"
|rowspan="2" |''ಶಂಭು''
| ಜಾರ್ಜ್ ಪೀಟರ್, ಜಸ್ಸಿ ಗಿಫ್ಟ್, ವಿಪಿನ್, [[ಈಶಾನ್ ದೇವ್]]
|rowspan="2" | ಜಸ್ಸಿ ಗಿಫ್ಟ್
|-
|"ಪೊನ್ನಾಂಬಿಲಿಯೇ"
|ಜಸ್ಸಿ ಗಿಫ್ಟ್
|-
|"ಸಾಂಬ ಸಾಲ್ಸಾ"
|''[[ಡ್ಯಾಡಿ ಕೂಲ್ (2009 ಮಲಯಾಳಂ ಚಿತ್ರ)|ಡ್ಯಾಡಿ ಕೂಲ್]]''
| [[ಅನುರಾಧಾ ಶ್ರೀರಾಮ್]], ಜಸ್ಸಿ ಗಿಫ್ಟ್
|[[ಬಿಜಿಬಾಲ್]]
|-
|rowspan="4"|2010
|-
|"ಪಥಲ್ಲೆ"
|''[[ರಿಂಗ್ ಟೋನ್ ಚಿತ್ರ|ರಿಂಗ್ ಟೋನ್]]''
|ಜಸ್ಸಿ ಗಿಫ್ಟ್, [[ಅನಿತಾ ಶೈಕ್|ಅನಿತಾ]], [[ಈಶಾನ್ ದೇವ್]]
|[[ಈಶಾನ್ ದೇವ್]]
|-
|"ಓಲೆ ಓಲೆ"
|''[[ಇನ್ ಘೋಸ್ಟ್ ಹೌಸ್ ಇನ್]]''
|ಜಸ್ಸಿ ಗಿಫ್ಟ್, ಅನಿತಾ
| [[ಅಲೆಕ್ಸ್ ಪಾಲ್]]
|-
|"ಮಾಣಿಕ್ಯ ಕಲ್ಲಿನ್"
|[[ಪೊಕ್ಕಿರಿ ರಾಜ (2010 ಚಿತ್ರ)|''ಪೊಕ್ಕಿರಿ ರಾಜ'']]
|ಜಸ್ಸಿ ಗಿಫ್ಟ್, ಮಾಲತಿ, ಅನಂತು
|ಜಸ್ಸಿ ಗಿಫ್ಟ್
|-
|rowspan="6"|2011
|"ಇನ್ನು ಪೆನ್ನಿನ್ನು"
|rowspan="3" |''[[ಚೈನಾ ಟೌನ್ (2011 ಚಿತ್ರ)|ಚೈನಾ ಟೌನ್]]''
|ಜಸ್ಸಿ ಗಿಫ್ಟ್, [[ಮಂಜರಿ (ಭಾರತೀಯ ಗಾಯಕಿ)|ಮಂಜರಿ]], ರಾಜಲಕ್ಷ್ಮಿ
|rowspan="4 |ಜಸ್ಸಿ ಗಿಫ್ಟ್
|-
|"ಆರಾಣು ಕೂಟ್ಟು"
|[[ಅಫ್ಸಲ್]], [[ಪ್ರದೀಪ್ ಪಳ್ಳೂರುತಿ]], ಜಸ್ಸಿ ಗಿಫ್ಟ್
|-
|"ಮೋಹಪಟ್ಟಂ"
|ಅಫ್ಸಲ್, ಜಸ್ಸಿ ಗಿಫ್ಟ್, ರಂಜಿತ್, ರಿಜಿಯಾ
|-
| "ಇತಿರಿ ಚಕ್ಕರ ನುಳ್ಳಿ"
|[[ಸೀನಿಯರ್ಸ್ (ಚಿತ್ರ)|ಸೀನಿಯರ್ಸ್]]
|ಜಸ್ಸಿ ಗಿಫ್ಟ್, ಇಮ್ರಾನ್, ಅನುರಾಧಾ ಶ್ರೀರಾಮ್
|-
| "ಕಣ್ಣದಾಚು"
|''[[ಉಳಕಂ ಚುಟ್ಟುಂ ವಾಳಿಬನ್]]''
| ಜಸ್ಸಿ ಗಿಫ್ಟ್
| ಮೋಹನ್ ಸಿತಾರ
|-
|"ಅಶ್ವರೂಡನಾಯ"
|''[[ಮನುಶ್ಯಮೃಗಂ|ಮನುಶ್ಯ ಮೃಗಂ]]''
| ಜಸ್ಸಿ ಗಿಫ್ಟ್
|ಸಯನ್ ಅನ್ವರ್
|-
|rowspan="2"|2012
|" ಪಚ ಪನಂಕಿಲಿ"
| ''[[ಮುಳ್ಳಮೊಟ್ಟುಂ ಮುಂತಿರಿಚಾರುಂ]]''
| ಜಸ್ಸಿ ಗಿಫ್ಟ್
| ಮೋಹನ್ ಸಿತಾರ
|-
| "ತಳಂ ತಿರುತಳಂ"
| ''[[ನಾಟಿ ಪ್ರೊಫೆಸರ್]]''
| ಜಸ್ಸಿ ಗಿಫ್ಟ್. ಮಂಜರಿ
| ಜಸ್ಸಿ ಗಿಫ್ಟ್
|-
|rowspan="2"|2013
|"ಅನ್ನೊರುನ್ನಾಲ್"
|''ಟೀನ್ಸ್''
| ಜಸ್ಸಿ ಗಿಫ್ಟ್, ಪಿ.ಕೆ ಸುನಿಲ್ ಕುಮಾರ್, ಸುಜೇಶ್, ಹರಿ, ಅಭಿಲಾಷ್
|ವಿಶ್ವಜಿತ್
|-
|"ವಿರುಥನಾನು"
| ''ಬ್ಲ್ಯಾಕ್ಬೆರಿ''
| ಜಸ್ಸಿ ಗಿಫ್ಟ್, ಸಿತಾರ
| ಬಿಜಿಬಾಲ್
|-
|rowspan="2"|2014
|"ಮುತ್ತು ಪೆನ್ನೆ"
|[[ನ್ಜಾನ್ ಸ್ಟೀವ್ ಲೋಪೆಜ್|''ನ್ಜಾನ್ ಸ್ಟೀವ್ ಲೋಪೆಜ್'']]
| ಜಸ್ಸಿ ಗಿಫ್ಟ್
| ಶಹಬಾಜ್ ಅಮನ್
|-
| "ಕಂಜಿ ಮಸ್ಸಂ"
| ರಿಂಗ್ ಮಾಸ್ಟರ್
| ವಿಜಯ್ ಯೇಸುದಾಸ್, ಜಸ್ಸಿ ಗಿಫ್ಟ್, ನಾದಿರ್ಷಾ, ಗೋಪಿ ಸುಂದರ್, ಸಯನೋರಾ ಫಿಲಿಪ್
| ಗೋಪಿ ಸುಂದರ್
|-
|rowspan="2"|2015
|"ಉಪ್ಪಿನು ಪೊಕನ"
|[[ಉಟೋಪಿಯಾಯಿಲೆ ರಾಜಾವು|''ಉಟೋಪಿಯಾಯಿಲೆ ರಾಜಾವು'']]
|ವೈಕಂ ವಿಜಯಲಕ್ಷ್ಮಿ, ಜಸ್ಸಿ ಗಿಫ್ಟ್, ರಾಹುಲ್ ಆರ್. ನಾಥ್
|ಔಸೇಪ್ಪಚನ್
|-
|"ಕವಳಂ ಕಯಿಲಿಲ್"
|''ಎಟಿಎಮ್''
| ಜಸ್ಸಿ ಗಿಫ್ಟ್. ಅರುಣ್ ಅಲಾತ್
|ಆಂಟೋನಿ ಜಾನ್
|-
|rowspan="2"|2016
|"ಕಳ್ಳ ಕಣ್ಣಾಲ್ ಕರಳಿನಕಥ್"
|[[ಅನ್ಯಾರ್ಕು ಪ್ರವೇಶನಮಿಲ್ಲ|''ಅನ್ಯಾರ್ಕ್ಕು ಪ್ರವೇಶನಮಿಲ್ಲ'']]
| ಜಸ್ಸಿ ಗಿಫ್ಟ್. ಅಂಜಲಿ ಸುಗುನನ್
|ವರುಣ್ ರಾಘವ್
|-
|"ಒನ್ನು ರಂಡು ಮೂನು"
|''ಗೋಲ್ಡ್ ಕಾಯಿನ್ಸ್''
| ಜಸ್ಸಿ ಗಿಫ್ಟ್, ಕೋರಸ್
|ಔಸೇಪ್ಪಚನ್
|-
|rowspan="3"|2017
|"ಥೆಯ್ಯಂಥರ"
|''ಕಡಂ ಕಥ''
|ಜಸ್ಸಿ ಗಿಫ್ಟ್
|ದೀಪಾಂಕುರನ್
|-
|"ಕಳಂ ಪೊಯಲುನ್"
| rowspan="2" |[[ಮಾಸ್ಟರ್ಪೀಸ್ (2017 ಚಿತ್ರ)|''ಮಾಸ್ಟರ್ಪೀಸ್'']]
| rowspan="2" |ಜಸ್ಸಿ ಗಿಫ್ಟ್
|rowspan="2" | [[ದೀಪಕ್ ದೇವ್]]
|-
|"ಮೈಲಾಂಚಿ"
|-
|rowspan="4"|2018
|"ಮುಟ್ಟ ಸಾಂಗ್"
| [[ರೋಸಾಪೂ]]
| ಜಸ್ಸಿ ಗಿಫ್ಟ್, [[ಆಂಥೋನಿ ದಾಸನ್|ಆಂಟೋನಿ ದಾಸನ್]]
| ಸುಶಿನ್ ಶ್ಯಾಮ್
|-
|"ತಮರಾಪೂ"
|''[[ಕುಟ್ಟನಾಡನ್ ಮಾರ್ಪಪ್ಪ]]''
| ಜಸ್ಸಿ ಗಿಫ್ಟ್
| [[ರಾಹುಲ್ ರಾಜ್]]
|-
|"ಪೆಡ ಗ್ಲಾಸ್ಸು"
|[[ಬಿ.ಟೆಕ್ (ಚಿತ್ರ)|''ಬಿಟೆಕ್'']]
| ಜಸ್ಸಿ ಗಿಫ್ಟ್, ಜ್ಯೋತ್ಸನಾ
| [[ರಾಹುಲ್ ರಾಜ್]]
|-
|"ಕೊಕ್ಕ ಬೊಂಗ"
|''ಇವಿಡೆ ಈ ನಗರತಿಲ್''
| ಜಸ್ಸಿ ಗಿಫ್ಟ್
| ಜಸ್ಸಿ ಗಿಫ್ಟ್
|-
|rowspan="7"|2019
|"ಲೋನಪ್ಪ"
|''[[ಲೋನಪ್ಪಂತೆ ಮಾಮೂಡೀಸ]]''
|ಜಸ್ಸಿ ಗಿಫ್ಟ್
|[[ಆಲ್ಫೋನ್ಸ್ ಜೋಸೆಫ್]]
|-
|"ಕಿಲಿ ಪೆನ್ನೆ"
|[[ಝಮ್ ಝಮ್ (ಚಿತ್ರ)|''ಝಮ್ ಝಮ್'']]
| ಜಸ್ಸಿ ಗಿಫ್ಟ್, [[ಸಿತಾರ (ಗಾಯಕಿ)|ಸಿತಾರ]]
| [[ಅಮಿತ್ ತ್ರಿವೇದಿ]]
|-
|"ಮೇರಾ ನಾಮ್ ಶಾಜಿ"
|''[[ಮೇರಾ ನಾಮ್ ಶಾಜಿ]]''
| ಜಸ್ಸಿ ಗಿಫ್ಟ್, [[ನಾದಿರ್ಷಾ]], ಸುರಾಜ್ ಎಸ್ ವಾಸುದೇವ್
|[[ಎಮಿಲ್ ಮೊಹಮ್ಮದ್]]
|-
|"ಮುಟ್ಟತೆ ಕೊಂಬಿಲೆ"
|''[[ಒರು ಯಮಂಡನ್ ಪ್ರೇಮಕಧ]]''
| ಜಸ್ಸಿ ಗಿಫ್ಟ್, [[ಬೆನ್ನಿ ದಯಾಲ್]]
| [[ನಾದಿರ್ಷಾ]]
|-
|"ಎಂತ ಮೂರ್ಯೆ"
|''ಒರು ದೇಶ ವಿಶೇಶಂ''
|ಜಸ್ಸಿ ಗಿಫ್ಟ್
|ಸರೋಜ್ ಉನ್ನಿಕೃಷ್ಣನ್
|-
|"ಕಾವುಂಪುರಂ"
|''ಉಪಮ''
| ಜಸ್ಸಿ ಗಿಫ್ಟ್, ಸುಬಿನ್ ಕುಮಾರ್
|-
|"ಕುಂಬಳಂಗ ಕಟ್ಟತಾರು"
|''[[ಮೈ ಗ್ರೇಟ್ ಗ್ರಾಂಡ್ ಫಾದರ್]]''
|
ಜಸ್ಸಿ ಗಿಫ್ಟ್, ಶಂಕರ್, ವಿಷ್ಣು ಮೋಹನ್ ಸಿತಾರ, ಮಿಥುನ್
|ವಿಷ್ಣು ಮೋಹನ್ ಸಿತಾರ
|-
|rowspan="3"|2020
|"ಎದನ್ ತೊಟ್ಟತಿನ್ ಉದಯೋನೆ"
|''[[ಆಲ್ ಮಲ್ಲು]]''
|ಜಸ್ಸಿ ಗಿಫ್ಟ್, ಅಖಿಲಾ ಆನಂದ್, ರಂಜಿನ್ ರಾಜ್
| [[ರಂಜಿನ್ ರಾಜ್]]
|-
|"ಪರಕ್ಕಟ್ಟೆ ವೆಳಿಚಮೆಂಗುಂ"
|[[ಉರಿಯಡಿ (2020 ಚಿತ್ರ)|''ಉರಿಯಡಿ'']]
|ವೈಕಂ ವಿಜಯಲಕ್ಷ್ಮಿ, ಜಸ್ಸಿ ಗಿಫ್ಟ್
|[[ಈಶಾನ್ ದೇವ್]]
|-
| "ಪೊನ್ನಿನ್ ನಿರಮುಳ್ಳ"
|ಕುಮ್ಮಟಿಕಧ
|ಜಸ್ಸಿ ಗಿಫ್ಟ್
|ಅರ್ಜುನ್ ವಿ ಅಕ್ಷಯ
|-
|rowspan="3"|2021
|"ಪೊಯ್ ಮರಂಜ ಕಾಲತಿನ್"
|[[ಬ್ಲ್ಯಾಕ್ ಕಾಫಿ (2021 ಚಿತ್ರ)|''ಬ್ಲ್ಯಾಕ್ ಕಾಫಿ'']]
|ಜಸ್ಸಿ ಗಿಫ್ಟ್
|[[ಬಿಜಿಬಾಲ್]]
|-
|"ನೇರಮಾಯೀ"
|''ಮೆಂಬರ್ ರಮೇಶನ್ ಒನ್ಪತಾಂ ವಾರ್ಡ್''
|ಜಸ್ಸಿ ಗಿಫ್ಟ್
|[[ಕೈಲಾಸ್ ಮೆನನ್]]
|-
|"ಕಣಕಂ"
|''[[ಕಣಕಂ ಕಾಮಿನಿ ಕಳಹಂ]]''
|ಜಸ್ಸಿ ಗಿಫ್ಟ್
| ಯಕ್ಜನ್ ಪೆರೇರಾ,
[[ನೇಹಾ ನಾಯರ್]]
|-
|rowspan="3"|2022
|"ಕಣ್ಣು ಕೊಂಡು ನುಳ್ಳಿ"
|''[[ಪ್ರಕಾಶನ್ ಪರಕ್ಕಟ್ಟೆ]]''
|ಜಸ್ಸಿ ಗಿಫ್ಟ್
|[[ಶಾನ್ ರೆಹಮಾನ್|ಶಾನ್ ರಹಮಾನ್]]
|-
|"ಒಟ್ಟಮುಂಡು"
|''[[ವಿಶುದ್ಧ ಮೇಜೋ]]''
|ಜಸ್ಸಿ ಗಿಫ್ಟ್, [[ವೈಕಂ ವಿಜಯಲಕ್ಷ್ಮಿ|ವೈಕಂ ವಿಜಯಲಕ್ಷ್ಮಿ]]
|[[ಜಸ್ಟಿನ್ ವರ್ಗೀಸ್|ಜಸ್ಟಿನ್ ವರ್ಘೀಸ್]]
|-
|"ರಾಮನ್ ಥೇದುಂ"
|''[[ಓ ಮೇರಿ ಲೈಲಾ]]''
| |ಜಸ್ಸಿ ಗಿಫ್ಟ್, [[ಅಂಕಿತ್ ಮೆನನ್]], [[ಶಬರೀಶ್ ವರ್ಮ]]
|[[ಅಂಕಿತ್ ಮೆನನ್]]
|-
|rowspan="3"|2023
|"ಅಂಗು ಧೂರೆ"
|''ಲೂಯಿಸ್''
|ಜಸ್ಸಿ ಗಿಫ್ಟ್.
|ಜಸ್ಸಿ ಗಿಫ್ಟ್
|-
|"ದಾಸ"
|[[ಒ.ಬೇಬಿ (ಚಿತ್ರ)|''ಒ.ಬೇಬಿ'']]
|ಜಸ್ಸಿ ಗಿಫ್ಟ್
||ವರುಣ್ ಕೃಷ್ಣ, ಪ್ರಣವ್ ದ
|-
|"ಪರಕ್ಕುಂ ಪರವ ಪೊಲೆ"
||[[ಒಟ್ಟ (ಚಿತ್ರ)|''ಒಟ್ಟ'']]
|ಜಸ್ಸಿ ಗಿಫ್ಟ್, [[ಆಲ್ಫೋನ್ಸ್ ಜೋಸೆಫ್]], ಯಾಜಿನ್ ನಿಝಾರ್ ಮಾಲತಿ, [[ಶ್ವೇತಾ ಅಶೋಕ್]]
| ಎಂ. ಜಯಚಂದ್ರನ್
|-
|rowspan="5"|2024
| "ಪಂಚವರ್ಣ್ಣ ಕಿಲಿಯೇ ಕಿಲಿಯೇ"
|''ಪಟ್ಟಪಕಲ್''
| ಜಸ್ಸಿ ಗಿಫ್ಟ್
| [[ಶಾನ್ ರೆಹಮಾನ್]]
|-
|"ಅಪ್ಪಿ ಅಪ್ಪಿ"
|[[''ಥೆಕ್ಕು ವಡಕ್ಕು''|''ಥೆಕ್ಕು ವಡಕ್ಕು'']]
|ಜಸ್ಸಿ ಗಿಫ್ಟ್, [[ಸ್ಯಾಮ್ ಸಿ. ಎಸ್.|ಸ್ಯಾಮ್ ಸಿ.ಎಸ್]]
| [[ಸ್ಯಾಮ್ ಸಿ. ಎಸ್.|ಸ್ಯಾಮ್ ಸಿ.ಎಸ್]]
|-
| "ಕಣ್ಣು ರಂಡು ಚಿಮ್ಮತೆ"
|rowspan="2"|1 ''ಪ್ರಿನ್ಸೆಸ್ ಸ್ಟ್ರೀಟ್''
|rowspan="2"|ಜಸ್ಸಿ ಗಿಫ್ಟ್
|rowspan="2" |ಪ್ರಿನ್ಸ್ ಜಾರ್ಜ್
|-
|"ವ್ಯಾಲೆಂಟೈನ್ ಸಾಂಗ್"
|-
|"ವಾಡಾ ವಾಡಾ ನೆರೆ"
|''ಸ್ಥಾನಾರ್ಥಿ ಶ್ರೀಕುಟ್ಟನ್''
| ಜಸ್ಸಿ ಗಿಫ್ಟ್,[[ಪಿ ಎಸ್ ಜಯಹರಿ|ಪಿ ಎಸ್ ಜಯಹರಿ]], ಟಿ.ಎಸ್. ಸೂರ್ಯಕಿರಣ್
| [[ಪಿ ಎಸ್ ಜಯಹರಿ|ಪಿ ಎಸ್ ಜಯಹರಿ]]
|-
|rowspan="10"|2025
| ನಝ್ರಾನಿ ಪೆಂಕುಟ್ಟಿ
| ''[[ಎನ್ನು ಸ್ವಂತಂ ಪುಣ್ಯಾಳನ್]]''
| ಜಸ್ಸಿ ಗಿಫ್ಟ್, [[ಸಿತಾರ (ಗಾಯಕಿ)|ಸಿತಾರ]]
| rowspan="2"ಸ್ಯಾಮ್ | [[ಸ್ಯಾಮ್ ಸಿ. ಎಸ್.|ಸ್ಯಾಮ್ ಸಿ.ಎಸ್]]
|-
|"ರಾಕೆಟ್ ಸೈನ್ಸ್"
|[[ಗೆಟ್-ಸೆಟ್ ಬೇಬಿ|''ಗೆಟ್ ಸೆಟ್ ಬೇಬಿ'']]
|ಜಸ್ಸಿ ಗಿಫ್ಟ್
|-
|"ಮೂನ್ನಿಲು ಮೂತೋನ್ ಪ್ರಿನ್ಸ್"
|''[[ಪ್ರಿನ್ಸ್ ಅಂಡ್ ಫ್ಯಾಮಿಲಿ]]''
|ಜಸ್ಸಿ ಗಿಫ್ಟ್, ಸನಲ್ ದೇವ್, ಶ್ರುತಿ ಶಿವದಾಸ್, ದಕ್ಷಿಣಾ ಇಂದು ಮಿಥುನ್, ಚಿನ್ಮಯಿ ಕಿರಣ್ಲಾಲ್, ಶ್ರೇಯಸ್ ರೂಪೇಶ್, ಆಕಾಶ್ ಅಜಯ್
| ಸನಲ್ ದೇವ್
|-
|"ಮಾರ್ಘಳಿಯೇ"
|rowspan="3" | ''ಶಾಂತಮೀ ರಾತ್ರಿಯಿಲ್''
|ವರ್ಷಾ ರೆಂಜಿತ್, ಜಸ್ಸಿ ಗಿಫ್ಟ್
|rowspan="3" |ಜಸ್ಸಿ ಗಿಫ್ಟ್
|-
|"ಪಬ್ ಕ್ರಾಲಿಂಗ್"
|ಜಸ್ಸಿ ಗಿಫ್ಟ್, [[ಅಖಿಲಾ ಆನಂದ್]], ಸುರಾಜ್ ಎಸ್ ವಾಸುದೇವ್, ಬೀನು ಎಂ ಬಾಲಕೃಷ್ಣನ್, ರಾಝಿ, ಸರಣ್ಯ ನಾಯರ್, ಸತೀಶ್ ಕಾರ್ತಿಕ್, ಸುರೇಶ್ ಕಲ್ಯಾಣಿ, ಸಜ್ಜಿನ್ ಜಯರಾಜ್
|-
|"ತಝೆಕಟ್ಟುತಳ"
|ಜಸ್ಸಿ ಗಿಫ್ಟ್, ವಿಜೀಶ್ ಲಾಲ್, ರಾಮ್ಯತ್ ರಾಮನ್
|-
|"ಅಂಥಂ ವಿಟ್ಟೊರು ಪಾಚಿಲು ಕಂಡ"
|''[[ಮಚಾಂತೆ ಮಾಲಾಕ]]''
| ಜಸ್ಸಿ ಗಿಫ್ಟ್, ಕೋರಸ್
|[[ಔಸೇಪ್ಪಚನ್]]
|-
|"ಹಸ್ಥಸೂತ್ರಂ"
|''[[ವಲ: ಸ್ಟೋರಿ ಆಫ್ ಎ ಬ್ಯಾಂಗಲ್|ವಲ]]''
|ಜಸ್ಸಿ ಗಿಫ್ಟ್
|[[ಗೋವಿಂದ್ ವಸಂತ]]
|-
|"ಸುಮ್ಮವ"
| ''[[ಇನ್ನೋಸೆಂಟ್ (2025 ಚಿತ್ರ)|ಇನ್ನೋಸೆಂಟ್]]''
|ಜಸ್ಸಿ ಗಿಫ್ಟ್, [[ಅನಾರ್ಕಲಿ ಮರಿಕರ್]], ಕಿಲಿ ಪಾಲ್
|ಜೇ ಸ್ಟೆಲ್ಲರ್
|-
|"ಶಾಂತಿ ಸಮಾಧಾನ್"
| ''[[ದ ಪೆಟ್ ಡಿಟೆಕ್ಟಿವ್]]''
|ಜಸ್ಸಿ ಗಿಫ್ಟ್
|ಪ್ರಣವ್ ಪ್ರಕಾಶ್
|-
|2026
|"ತಿಥಾರಾಂ ಮಾರಿಪ್ಪೆನ್ನೆ"
|''[[ಮ್ಯಾಜಿಕ್ ಮಶ್ರೂಮ್ಸ್ (ಚಿತ್ರ)|ಮ್ಯಾಜಿಕ್ ಮಶ್ರೂಮ್ಸ್]]''
|ಜಸ್ಸಿ ಗಿಫ್ಟ್, [[ನಾದಿರ್ಷಾ]], [[ರಂಜಿನಿ ಜೋಸ್]]
|[[ನಾದಿರ್ಷಾ]]
|}
==== ತಮಿಳು ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಗಾಯಕರು
!ಸಂಯೋಜಕ
|-
|rowspan="4"|2004
|"ಉಂದನ್ ವಿಝಿಮುನೈ"
|rowspan="4"|''[[4 ಸ್ಟೂಡೆಂಟ್ಸ್]]''
|ಜಸ್ಸಿ ಗಿಫ್ಟ್, ಗಂಗಾ
|ಜಸ್ಸಿ ಗಿಫ್ಟ್
|-
|"ಲಜ್ಜಾವತಿಯೇ"
|ಜಸ್ಸಿ ಗಿಫ್ಟ್
|ಜಸ್ಸಿ ಗಿಫ್ಟ್
|-
|"ಅನ್ನಕಿಲ್ಲಿ"
|ಜಸ್ಸಿ ಗಿಫ್ಟ್
|ಜಸ್ಸಿ ಗಿಫ್ಟ್
|-
|"ಲಜ್ಜಾವತಿಯೇ" (ಇಂಗ್ಲಿಷ್ ಆವೃತ್ತಿ)
|ಜಸ್ಸಿ ಗಿಫ್ಟ್
|ಜಸ್ಸಿ ಗಿಫ್ಟ್
|-
|rowspan="4"|2005
|"ಕೆಟ್ಟ ಕೊಡುಕ್ಕಿರ ಬೂಮಿ"
|''[[ಸಂಡಕೋಳಿ]]''
|ಚಿನ್ಮಯಿ, ಗಂಗಾ, ಜಸ್ಸಿ ಗಿಫ್ಟ್, [[ಸುಜಾತಾ ಮೋಹನ್|ಸುಜಾತಾ]]
|[[ಯುವನ್ ಶಂಕರ್ ರಾಜಾ]]
|-
|"ಇಸ್ತಾನ್ಬುಲ್ ರಾಜಕುಮಾರಿ"
|''[[ಮಳೈ]]''
|ಕಲ್ಪನಾ
|ದೇವಿ ಶ್ರೀ ಪ್ರಸಾದ್
|-
|"ಅಂದಾಂಗ್ ಕಾಕ"
|''[[ಅನ್ನಿಯನ್]]''
|[[ಕೃಷ್ಣಕುಮಾರ್ ಕುನ್ನತ್|ಕೆಕೆ]], [[ಶ್ರೇಯಾ ಘೋಷಾಲ್]], ಸೈಂಧವಿ
|[[ಹ್ಯಾರಿಸ್ ಜಯರಾಜ್]]
|-
|"ಗುಂಡು ಮಂಗ ತೊಪ್ಪುಕ್ಕುಳ್ಳೆ"
|''[[ಸಚೀನ್]]''
|ಜಸ್ಸಿ ಗಿಫ್ಟ್, ಮಾಲತಿ ಲಕ್ಷ್ಮಣ್
|[[ದೇವಿ ಶ್ರೀ ಪ್ರಸಾದ್]]
|-
|rowspan="4"|2006
|"ಫ್ರೀಯ ವುಡು"
|''[[ಆರು (ಚಿತ್ರ)|ಆರು]]''
|ವಡಿವೇಲು, ಗ್ರೇಸ್ ಕರುಣಾಸ್
|ದೇವಿ ಶ್ರೀ ಪ್ರಸಾದ್
|-
|"ಉನ್ನ ಪೇಥ ಆತ"
|''[[ಕೇಡಿ (2006 ಚಿತ್ರ)|ಕೇಡಿ]]''
|ಜಸ್ಸಿ ಗಿಫ್ಟ್, ಸುಚಿತ್ರಾ
|[[ಯುವನ್ ಶಂಕರ್ ರಾಜಾ]]
|-
|"ವೆಯಿಲೋಡು ವಿಳೈಯಾಡಿ"
|''[[ವೆಯಿಲ್ (2006 ಚಿತ್ರ)|ವೆಯಿಲ್]]''
|[[ಕೈಲಾಶ್ ಖೇರ್]], ಜಸ್ಸಿ ಗಿಫ್ಟ್, ಟಿಪ್ಪು, ಪ್ರಸನ್ನ ರಾಘವೇಂದರ್
|[[ಜಿ ವಿ ಪ್ರಕಾಶ್ ಕುಮಾರ್]]
|-
|"ಕಿಲಿಯೇ ಕಿಲಿಯೇ"
|''[[ಉನಕ್ಕುಂ ಎನಕ್ಕುಂ|ಸಮ್ಥಿಂಗ್ ಸಮ್ಥಿಂಗ್ ಉನಕ್ಕುಂ ಯೆನಕ್ಕುಂ]]''
|ಜಸ್ಸಿ ಗಿಫ್ಟ್, [[ದೇವಿ ಶ್ರೀ ಪ್ರಸಾದ್]]
|[[ದೇವಿ ಶ್ರೀ ಪ್ರಸಾದ್]]
|-
|2007
|"ಸೆವ್ವನಂ ಸೆಲೈಕಟ್ಟಿ"
|''[[ಮೊಳಿ (ಚಿತ್ರ)|ಮೊಳಿ]]''
|ಜಸ್ಸಿ ಗಿಫ್ಟ್
|[[ವಿದ್ಯಾಸಾಗರ್ (ಸಂಯೋಜಕ)|ವಿದ್ಯಾಸಾಗರ್]]
|-
|rowspan="3"|2008
|"ರಮಣ ಪೊರಂದಾಳುಂ"
|''[[ಸಾಧು ಮಿರಾಂಡ]]''
|ಜಸ್ಸಿ ಗಿಫ್ಟ್, ವಿನೀತಾ
|[[ದೀಪಕ್ ದೇವ್]]
|-
|"ಅರೆ ಅರೆ ಶಂಬೋ"
|''[[ಆಲಿಬಾಭಾ]]''
|ಜಸ್ಸಿ ಗಿಫ್ಟ್
|[[ವಿದ್ಯಾಸಾಗರ್ (ಸಂಯೋಜಕ)|ವಿದ್ಯಾಸಾಗರ್]]
|-
|"ಕಾಂಚಿ ಪಾಣೈ"
|''[[ವೆಲ್ಲಿಥಿರೈ]]''
|ಚಿತ್ರ
|ಜಿ. ವಿ. ಪ್ರಕಾಶ್ ಕುಮಾರ್
|-
|rowspan="3"|2009
|"ಕಾಟು ಪುಳಿ ಅಡಿಚಿ"
|''[[ಪೆರಾಂಮೈ]]''
|ಜಸ್ಸಿ ಗಿಫ್ಟ್, [[ಕೆಕೆ]]
|[[ವಿದ್ಯಾಸಾಗರ್ (ಸಂಯೋಜಕ)|ವಿದ್ಯಾಸಾಗರ್]]
|-
|"ಇಶ್ಕ್ಬರಾರ"
|''[[ಪಟ್ಟಾಳಂ (2009 ಚಿತ್ರ)|ಪಟ್ಟಾಳಂ]]''
|
|ಜಸ್ಸಿ ಗಿಫ್ಟ್
|-
|"ಓ ಸೆಕ್ಸಿ ಮಾಮ"
|''[[ಯಾವರುಂ ನಳಂ]]''
|ಅನುರಾಧಾ ಶ್ರೀರಾಮ್
|ಶಂಕರ್-ಎಹ್ಸಾನ್-ಲಾಯ್
|-
|2010
|"ಅನ್ಬಿಲ್ಲಾಮ ಕರಂಚಧು"
|''[[ಮಂಧಿರ ಪುನ್ನಗೈ (2010 ಚಿತ್ರ)|ಮಂಧಿರ ಪುನ್ನಗೈ]]''
|ಜಸ್ಸಿ ಗಿಫ್ಟ್
|[[ವಿದ್ಯಾಸಾಗರ್ (ಸಂಯೋಜಕ)|ವಿದ್ಯಾಸಾಗರ್]]
|-
|2011
|"ಬಾಧಂ ಪಳಂ ಪೊಂದ್ರ"
|''[[ಆಯುಧ ಪೊರಟ್ಟಂ]]''
|ಜಸ್ಸಿ ಗಿಫ್ಟ್, ಮಧುಮಿತಾ
|ನಂದನ್ ರಾಜ್
|-
|2012
|"ಅನ್ನಕ್ಕಿಲಿಯೇ"
|''[[ಕೈ (ಚಿತ್ರ)|ಕೈ ಥುನಿಂದವನ್]]''
|ಜಸ್ಸಿ ಗಿಫ್ಟ್, [[ಅನಿತಾ ಶೈಕ್]]
|[[ಈಶಾನ್ ದೇವ್]]
|-
|2014
|"ಕೇರಳ ಪೊಲೋರು"
|''[[ಕೇರಳ ನಟ್ಟಿಲಂ ಪೆಂಗಳುದಾನೆ]]''
|ಜಸ್ಸಿ ಗಿಫ್ಟ್, [[ಎಸ್. ಎಸ್. ಕುಮಾರನ್]], [[ಕಲ್ಯಾಣಿ ಮೆನನ್]]
|ಎಸ್. ಎಸ್. ಕುಮಾರನ್
|-
|rowspan="2"|2018
|"ಪೀಲ ಪೀಲ"
|''[[ಥಾನಾ ಸೇಂದ ಕೂಟ್ಟಂ]]''
|ನಕಾಶ್ ಅಜೀಜ್, ಜಸ್ಸಿ ಗಿಫ್ಟ್, [[ಮಾಲಿ (ಗಾಯಕ)|ಮಾಲಿ]]
|[[ಅನಿರುದ್ ರವಿಚಂದರ್]]
|-
|"ಕರಕುಡಿ ಇಳವರಸಿ ಎನ್ ನೆಂಜ"
|''[[ಕಳಕಳಪ್ಪು 2]]''
|ಜಸ್ಸಿ ಗಿಫ್ಟ್, ಸುಧರ್ಶನ್ ಅಶೋಕ್
|[[ಹಿಪ್ ಹಾಪ್ ತಮಿಳಾ]]
|-
|}
==== ತೆಲುಗು ಹಾಡುಗಳು ====
{| class="wikitable"
|+
!ವರ್ಷ
!ಹಾಡು
!ಆಲ್ಬಂ
!ಗಾಯಕರು
!ಸಂಯೋಜಕ
|-
|rowspan="4"|2004
|"ಮಲ್ಲೇಶ್ವರಿವೆ"
|''[[ಯುವಸೇನ]]''
|ಜಸ್ಸಿ ಗಿಫ್ಟ್ |[[ಈಶಾನ್ ದೇವ್]]
|rowspan="3" | ಜಸ್ಸಿ ಗಿಫ್ಟ್
|-
|"ವೋನೀ ವೇಸುಕುನ್ನ"
|''[[ಯುವಸೇನ]]''
| ಜಸ್ಸಿ ಗಿಫ್ಟ್, ಸ್ಮಿತಾ
|-
|"ಯೇ ದಿಕ್ಕುನ ನುವ್ವುನ್ನ"
|''[[ಯುವಸೇನ]]''
| ಜಸ್ಸಿ ಗಿಫ್ಟ್
|-
|"ಟೆನ್ಷನ್ ಒಧು ಮಾಮ"
|''ಆರು''
| ಜಸ್ಸಿ ಗಿಫ್ಟ್, [[ಗ್ರೇಸ್ ಕರುಣಾಸ್]], ಎಂ. ಎಲ್. ಆರ್.
|[[ದೇವಿ ಶ್ರೀ ಪ್ರಸಾದ್]]
|-
|rowspan="6"|2005
|"ಕೋಡಿಕೂರ ಸಿಲುಗನಿ"
|''[[ಅಂದರಿವಾಡು]]''
| ಜಸ್ಸಿ ಗಿಫ್ಟ್, ಮಾಲತಿ ಲಕ್ಷ್ಮಣ್
| rowspan="3"|[[ದೇವಿ ಶ್ರೀ ಪ್ರಸಾದ್]]
|-
|"ಅದಿರೆ ಅದಿರೆ"
|''[[ನುವ್ವೊಸ್ತಾನಂತೆ ನೆನ್ನೊದ್ದಂತನ]]''
| ಜಸ್ಸಿ ಗಿಫ್ಟ್, ಕಲ್ಪನಾ
|-
|"ಕಂದಿ ಚೇನುಕಡ"
|''[[ನಾ ಅಲ್ಲುಡು]]''
|ಕಂದಿ ಚೇನು ಕಡ
|-
|"ಕೊಂಡಕಾಕಿ"
|''[[ಅನ್ನಿಯನ್|ಅಪರಿಚಿತುಡು]]''
|ಜಸ್ಸಿ ಗಿಫ್ಟ್, ಕೆ ಕೆ, ಸುಜಾತಾ ಮೋಹನ್
|[[ಹ್ಯಾರಿಸ್ ಜಯರಾಜ್]]
|-
|"ಗಲ ಗಲ"
|''[[ಚತ್ರಪತಿ (2005 ಚಿತ್ರ)|ಚತ್ರಪತಿ]]''
| ಕೆ. ಎಸ್. ಚಿತ್ರ, ಜಸ್ಸಿ ಗಿಫ್ಟ್, ನೀರಿಪ್ಪಾಲ್
| ಎಂ. ಎಂ. ಕೀರವಾಣಿ
|-
|"ಪಥ್ಮವತಿ"
|''[[ಅದಿರಿಂದಯ್ಯ ಚಂದ್ರಂ]]''
|ಜಸ್ಸಿ ಗಿಫ್ಟ್
| [[ಎಂ. ಎಂ. ಶ್ರೀಲೇಖ]]
|-
|rowspan="8" |2006
|"ನುವ್ವಾಸಾಲು ನಚಲೆ"
|''[[ಅಶೋಕ್ (ಚಿತ್ರ)|ಅಶೋಕ್]]''
|ಜಸ್ಸಿ ಗಿಫ್ಟ್, ಕೆ. ಎಸ್. ಚಿತ್ರ
|ಮಣಿ ಶರ್ಮಾ
|-
|"ಬುಲ್ಲಿಗೌನು"
|''[[ರಣಂ (2006 ಚಿತ್ರ)|ರಣಂ]]''
| ಜಸ್ಸಿ ಗಿಫ್ಟ್
|-
|"ಅಮ್ಮದಿ ಅಲ್ಲದಿ"
|''[[ವಳ್ಳವನ್|ವಳ್ಳಭ]]''
|ಜಸ್ಸಿ ಗಿಫ್ಟ್
|rowspan="2"| ಯುವನ್ ಶಂಕರ್ ರಾಜಾ
|-
|"ಒಸ್ಸ ರೇ"
|''[[ಹ್ಯಾಪಿ (2006 ಚಿತ್ರ)|ಹ್ಯಾಪಿ]]''
|ಜಸ್ಸಿ ಗಿಫ್ಟ್, ಸುಚಿತ್ರಾ, ಯುವನ್ ಶಂಕರ್ ರಾಜಾ (ರ್ಯಾಪ್ ಗಾಯನ)
|-
|"ಕಾಲೇಜ್ ಪಪಾಲ"
|''[[ವಿಕ್ರಮಾರ್ಕುಡು]]''
|ಕೆ.ಎಸ್.ಚಿತ್ರ, ಜಸ್ಸಿ ಗಿಫ್ಟ್
|ಎಂ. ಎಂ. ಕೀರವಾಣಿ
|-
|"ರಬಸ ರಬಸ"
|rowspan="2"|''ಯುವಕುಲು''
|
ಜಸ್ಸಿ ಗಿಫ್ಟ್, ಮಾಲತಿ
|rowspan="2" |ಜೆ.ಎ ಸುಂದರ್
|-
|ಸೀಮ ಚಿಂತಕಾಯಲು
|ಜಸ್ಸಿ ಗಿಫ್ಟ್, ವಿದ್ಯಾ
|-
|"ವಸ್ತವ ವಸ್ತವ"
|''[[ರಾಖಿ (2006 ಚಿತ್ರ)|ರಾಖಿ]]''
|ಜಸ್ಸಿ ಗಿಫ್ಟ್, ಎಂ. ಎಂ. ಶ್ರೀಲೇಖ
|ದೇವಿ ಶ್ರೀ ಪ್ರಸಾದ್
|-
|rowspan="1" |2007
|"ಕೊರಮೀನು"
|''[[ರಾಜು ಭಾಯ್]]''
|ಜಸ್ಸಿ ಗಿಫ್ಟ್
|[[ಸುಂದರ್ ಸಿ. ಬಾಬು]]
|-
|rowspan="1" |2008
|ಪಾವು ತಕ್ಕುವ ಟೊಮ್ಮಿದಿ
|''[[ನಚಾವುಲೆ]]''
|ಜಸ್ಸಿ ಗಿಫ್ಟ್
|[[ಶೇಖರ್ ಚಂದ್ರ]]
|-
|rowspan="1" |2009
|"ಅನಗನಗಗ"
|''[[ಮಗಧೀರ]]''
| ಜಸ್ಸಿ ಗಿಫ್ಟ್, ಸುನಿಧಿ ಚೌಹಾಣ್
|[[ಎಂ. ಎಂ. ಕೀರವಾಣಿ]]
|-
|rowspan="1" |2011
|"ನಾಥ್ ನಾಥ್ ಬದ್ರಿನಾಥ್"
|''[[ಬದ್ರಿನಾಥ್ (ಚಿತ್ರ)|ಬದ್ರಿನಾಥ್]]''
|ಜಸ್ಸಿ ಗಿಫ್ಟ್, ಸುನಿಧಿ ಚೌಹಾಣ್
|[[ಎಂ. ಎಂ. ಕೀರವಾಣಿ]]
|-
|rowspan="1" |2012
|"ಒಸೇ ಒಸೇ"
|''[[ಜುಲಾಯಿ]]''
|ಜಸ್ಸಿ ಗಿಫ್ಟ್
| [[ದೇವಿ ಶ್ರೀ ಪ್ರಸಾದ್]]
|-
|rowspan="2" |2014
|"ನುವ್ವಂತೆ ನಾಕು ಚಾಲ ಇಷ್ಟಮೇ"
|''[[ಹಾರ್ಟ್ ಅಟ್ಯಾಕ್ (2014 ಚಿತ್ರ)|ಹಾರ್ಟ್ ಅಟ್ಯಾಕ್]]''
|ಜಸ್ಸಿ ಗಿಫ್ಟ್
|[[ಅನುಪ್ ರೂಬೆನ್ಸ್]]
|-
|"ಯೆರ್ರ ಯೆರ್ರ ಚೀರ"
|''[[ಕರೆಂಟ್ ಥೀಗ]]''
|ಜಸ್ಸಿ ಗಿಫ್ಟ್, ಕಮಲಾಜ
|ಅಚು
|-
|rowspan="1" |2019
|"ಫಲಕ್ನುಮಾ ಮಾಮ"
|''[[ಫಲಕ್ನುಮಾ ದಾಸ್]]''
|ಜಸ್ಸಿ ಗಿಫ್ಟ್
| [[ವಿವೇಕ್ ಸಾಗರ್]]
|-
|rowspan="2" |2022
|"ರಾಮ ರಾಮ"
|''[[ಸೆಹರಿ]]''
|ಜಸ್ಸಿ ಗಿಫ್ಟ್
| [[ಪ್ರಶಾಂತ್ ಆರ್ ವಿಹಾರಿ]]
|-
|"ಚಿಗುರಾಕು ಚಿಲಕಲ"
|ನಿನ್ನೆ ಚುಸ್ತು
|ಜಸ್ಸಿ ಗಿಫ್ಟ್
|ರಮನ್ ರಥೋಡ್
|-
|rowspan="3" |2023
|"ವಾಟ್ ಟು ಡು"
|''[[ಸಮಾಜವರಗಮನ (ಚಿತ್ರ)|ಸಮಾಜವರಗಮನ]]''
|ಜಸ್ಸಿ ಗಿಫ್ಟ್
|[[ಗೋಪಿ ಸುಂದರ್]]
|-
|"ಸ್ವಾಸ ಮೀಧ ದ್ಯಾಸ"
|''[[ಕೀಡಾ ಕೋಲಾ]]''
|ಜಸ್ಸಿ ಗಿಫ್ಟ್
| [[ವಿವೇಕ್ ಸಾಗರ್]]
|-
|"ಮನಿ ಮನಿ"
|''[[ಸೌಂಡ್ ಪಾರ್ಟಿ (2023 ಚಿತ್ರ)|ಸೌಂಡ್ ಪಾರ್ಟಿ]]''
|ಜಸ್ಸಿ ಗಿಫ್ಟ್
| ಮದೀನ್
|-
| rowspan="3" |2025
|"ಸೂರಿ ಓರಿ ಸೂರಿ "
| ''[[ಕೃಷ್ಣ ಲೀಲ (2025 ಚಿತ್ರ)|ಕೃಷ್ಣ ಲೀಲ]]''
|ಜಸ್ಸಿ ಗಿಫ್ಟ್
|[[ಭೀಮ್ಸ್ ಸೆಸಿರೋಲಿಯೋ]]
|-
|"ಚಡುವು ಲೇಡು "
| ''[[ಲಿಟಲ್ ಹಾರ್ಟ್ಸ್ (2025 ಚಿತ್ರ)|ಲಿಟಲ್ ಹಾರ್ಟ್ಸ್]]''
|ಜಸ್ಸಿ ಗಿಫ್ಟ್
|ಸಿಂಜಿತ್ ಯೆರ್ರಾಮಿಲ್ಲಿ<ref name="‘Chaduvu Ledu’ from Little Hearts captures the shenanigans of carefree student life">{{cite news |last1= |first1= |title='Chaduvu Ledu' from Little Hearts captures the shenanigans of carefree student life |url=https://www.cinemaexpress.com/telugu/news/2025/Aug/27/chaduvu-ledu-from-little-hearts-captures-the-shenanigans-of-carefree-student-life |access-date=9 September 2025 |publisher=Cinema Express |date=27 August 2025 |archive-url=https://web.archive.org/web/20250909115101/https://www.cinemaexpress.com/telugu/news/2025/Aug/27/chaduvu-ledu-from-little-hearts-captures-the-shenanigans-of-carefree-student-life |archive-date=9 September 2025 |language=en}}</ref>
|-
|"ಅಂದಲ ತಾರಕಸಿ"
|''[[ಪತಂಗ್ (2025 ಚಿತ್ರ)|ಪತಂಗ್]]''
|ಜಸ್ಸಿ ಗಿಫ್ಟ್
|ಜೋಸ್ ಜಿಮ್ಮಿ
|-
|rowspan="3" |2026
| "ಬ್ಲೂ ಯೆಲ್ಲೋ"
|rowspan="2"| ''ಸೈಕ್ ಸಿದ್ಧಾರ್ಥ''
|rowspan="2" |ಜಸ್ಸಿ ಗಿಫ್ಟ್
|rowspan="2" |ಸ್ಮರಣ್ ಸಾಯಿ
|-
|"ಧುಮ್ ತಕುಮ್"
|}
== ಚಲನಚಿತ್ರಗಳ ಪಟ್ಟಿ ==
{| class="wikitable"
|+
!ವರ್ಷ
! ಶೀರ್ಷಿಕೆ !! ಪಾತ್ರ
|-
| 2004 || ''[[ರೈನ್ ರೈನ್ ಕಮ್ ಅಗೇನ್]]'' || ಜೆರ್ರಿ
|-
| 2019 || ''[[ಒರು ಕೆರಿಬಿಯನ್ ಉಡಾಯಿಪ್ಪು]]''<ref>{{Cite web|date=31 December 2018|title=ഒരു കരീബിയന് ഉഡായിപ്പ്' പുതിയ പോസ്റ്ററെത്തി|url=https://malayalam.samayam.com/malayalam-cinema/movie-news/samuel-robinson-starrer-oru-caribbean-udayippu-new-poster/articleshow/67327579.cms|website=Samayam|access-date=3 March 2021}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> ||
|}
==ವಿವಾದ==
ಮಾರ್ಚ್ 2024 ರಲ್ಲಿ, ಗಿಫ್ಟ್ ಮತ್ತು ಅವರ ಬ್ಯಾಂಡ್ ಸಿಬ್ಬಂದಿ ಸೇಂಟ್ ಪೀಟರ್ಸ್ ಕಾಲೇಜ್, [[ಕೊಲೆಂಚೇರಿ]]ಯಲ್ಲಿ ಪ್ರದರ್ಶನ ನೀಡುತ್ತಿದ್ದಾಗ, ಪ್ರಾಂಶುಪಾಲರು ಮೈಕ್ ಅನ್ನು ಕಸಿದುಕೊಂಡು "ಕಾರ್ಯಕ್ರಮದಲ್ಲಿ ತಾಂತ್ರಿಕ ದೋಷವಿದೆ" ಎಂದು ಘೋಷಿಸಿದರು.<ref>{{Cite news |title=Jassie Gift's performance interrupted by college principal; sparks controversy |url=https://timesofindia.indiatimes.com/entertainment/malayalam/movies/news/jassie-gifts-performance-interrupted-by-college-principal-sparks-controversy/articleshow/108524700.cms |access-date=2025-06-09 |work=The Times of India |issn=0971-8257}}</ref> ಗಿಫ್ಟ್ ಮಾತ್ರ ಹಾಡುತ್ತಾರೆ ಮತ್ತು ಅವರೊಂದಿಗೆ ಕೋರಸ್ ಹಾಡುತ್ತಿದೆ ಎಂದು ಭರವಸೆ ನೀಡಿದ ಕಾರಣ ಮಾತ್ರ ಬ್ಯಾಂಡ್ಗೆ ಪ್ರದರ್ಶನ ನೀಡಲು ಅನುಮತಿ ನೀಡಲಾಗಿತ್ತು ಎಂದು ಅವರು ನಂತರ ಹೇಳಿದರು. ಇದರ ನಂತರ, ಗಿಫ್ಟ್ ವೇದಿಕೆಯಿಂದ ನಿರ್ಗಮಿಸಿದರು ಮತ್ತು ಮರುದಿನ, ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಕ್ಯಾಬಿನ್ ಮುಂದೆ ಪ್ರತಿಭಟಿಸುತ್ತಿದ್ದರು.<ref>{{Cite web |title='Do not insult an artist like this': Musician Jassie Gift leaves show after college principal takes away mic |url=https://www.onmanorama.com/news/kerala/2024/03/15/jassie-gift-kolenchery-college-controversy.html |access-date=2025-06-09 |website=www.onmanorama.com}}</ref><ref>{{Cite web |title=Principal snatches mic from Jassie Gift's hand during college event, singer storms off stage |url=https://english.mathrubhumi.com/news/kerala/jassie-gift-stormed-off-college-event-stage-700fb17a |access-date=2025-06-09 |website=english.mathrubhumi.com |date=16 March 2024 }}</ref>
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* {{IMDb name|name=ಜಸ್ಸಿ ಗಿಫ್ಟ್|1561070}}
* [http://www.devaragam.com/vbscript/MusicNew.aspx?ArtistID=44 ಜಾಸ್ಸಿಯ ಹಿಟ್ಗಳು] {{Webarchive|url=https://web.archive.org/web/20100208165235/http://www.devaragam.com/vbscript/MusicNew.aspx?ArtistID=44 |date=8 February 2010 }}
{{Authority control}}
{{DEFAULTSORT:ಗಿಫ್ಟ್, ಜಸ್ಸಿ}}
[[ವರ್ಗ:ಭಾರತೀಯ ಪುರುಷ ಹಿನ್ನೆಲೆ ಗಾಯಕರು]]
[[ವರ್ಗ:ಮಲಯಾಳಂ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ಕನ್ನಡ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ತಮಿಳು ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ತೆಲುಗು ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:ಕನ್ನಡ-ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಮಲಯಾಳಂ-ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ದಕ್ಷಿಣ ಚಲನಚಿತ್ರೋತ್ಸವ ಪ್ರಶಸ್ತಿ ವಿಜೇತರು]]
[[ವರ್ಗ:ತಿರುವನಂತಪುರದ ಗಾಯಕರು]]
[[ವರ್ಗ:ಜೀವಂತ ಜನರು]]
[[ವರ್ಗ:ತಮಿಳು-ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ತೆಲುಗು-ಭಾಷೆಯ ಹಿನ್ನೆಲೆ ಗಾಯಕರು]]
[[ವರ್ಗ:ಕೇರಳದ ಚಲನಚಿತ್ರ ಸಂಗೀತಗಾರರು]]
[[ವರ್ಗ:ಭಾರತೀಯ ಪುರುಷ ಚಲನಚಿತ್ರ ಸಂಗೀತ ಸಂಯೋಜಕರು]]
[[ವರ್ಗ:21 ನೇ ಶತಮಾನದ ಭಾರತೀಯ ಪುರುಷ ಗಾಯಕರು]]
[[ವರ್ಗ:1975 ಜನನಗಳು]]
d1whf1m82krlzl4kve6tcbfc3he227y
ಉಕ್ರೇನ್ನ ಧ್ವಜ
0
180521
1384124
1383628
2026-08-23T21:27:52Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384124
wikitext
text/x-wiki
{{short description|ಯಾವುದೂ ಇಲ್ಲ}}
{{For|ಉಕ್ರೇನ್ನ ಧ್ವಜಗಳಿಗಾಗಿ|ಉಕ್ರೇನ್ನ ಧ್ವಜಗಳ ಪಟ್ಟಿ}}
{{Use dmy dates|date=August 2016}}
{{Use British English|date=November 2022}}
{{Infobox flag
| Name = ಉಕ್ರೇನ್
| Article =
| Image = File:Flag of Ukraine.svg
| Use = 111110
| Symbol = {{FIAV|111110}} {{FIAV|normal}} {{FIAV|Vertical normal}} {{FIAV|Equal}}
| Proportion = 2:3
| Adoption = {{start date and age|1918|03|22|df=y}} (ಅಧಿಕೃತವಾಗಿ ಅಳವಡಿಸಲಾಯಿತು)<br />{{start date and age|1991|08|24|df=y}} (''ವಾಸ್ತವಿಕವಾಗಿ'' ಪುನಃಸ್ಥಾಪಿಸಲಾಯಿತು)<br />{{start date and age|1992|01|28|df=y}} (ಅಧಿಕೃತವಾಗಿ ಪುನಃಸ್ಥಾಪಿಸಲಾಯಿತು, ಪ್ರಸ್ತುತ ವಿನ್ಯಾಸ)
| Design = ನೀಲಿ ಮತ್ತು ಹಳದಿ ಬಣ್ಣಗಳ ಸಮತಲ ದ್ವಿವರ್ಣ ಧ್ವಜ
| Nickname2 = ಆಕಾಶ-ನೀಲಿ ಆವೃತ್ತಿ
| Image2 = File:Flag of Ukraine (1917–1921).svg
| Imagetext2 = {{FIAV|variant}} 1917ರಿಂದ 1921ರವರೆಗೆ ಬಳಸಲಾಗಿದ್ದ ಮತ್ತು ನಂತರ 1992ರಲ್ಲಿ ಪುನಃ ಪರಿಚಯಿಸಲಾದ ಆಕಾಶ-ನೀಲಿ ಆವೃತ್ತಿ; 2006ರಲ್ಲಿ ಪರಿಚಯಿಸಲಾದ ಪ್ರಸ್ತುತ ಗಾಢ ಆವೃತ್ತಿಯ ಜೊತೆಗೆ ಇದು ಇನ್ನೂ ವ್ಯಾಪಕವಾಗಿ ಬಳಕೆಯಲ್ಲಿದೆ.<ref name="Commonwealth">{{cite AV media
| title = ಸೋವಿಯತ್ ಒಕ್ಕೂಟವನ್ನು ವಿಸರ್ಜಿಸಿ ಸ್ವತಂತ್ರ ರಾಷ್ಟ್ರಗಳ ಒಕ್ಕೂಟವನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕುವಿಕೆ
| url = https://commons.wikimedia.org/wiki/File:RIAN_archive_848095_Signing_the_Agreement_to_eliminate_the_USSR_and_establish_the_Commonwealth_of_Independent_States.jpg
}}</ref><ref name="Olympics">{{cite web
| url = https://www.youtube.com/watch?v=gct_B5aNITY&t=1310s
| title = ಫಿಗರ್ ಸ್ಕೇಟಿಂಗ್ ಡ್ರಾಮಾ – ಭಾಗ 2 – ಲಿಲ್ಲೆಹಾಮರ್ 1994 ಒಲಿಂಪಿಕ್ ಚಲನಚಿತ್ರ
| website = youtube.com
| date = 19 November 2014
| language = en
}}</ref><ref name="flag-day-2016">{{cite web
| url = https://www.youtube.com/watch?v=7qZT3GweoWc&t=180
| title = ಲ್ವಿವ್ ನಗರದಲ್ಲಿ ಉಕ್ರೇನ್ನ ಧ್ವಜಾರೋಹಣ ಸಮಾರಂಭ
| website = youtube.com
| language = uk
| date = 2016-08-23
}}</ref><ref name="flag-day-2017">{{cite web
| url = https://www.youtube.com/watch?v=Vpd-9RN52-k
| title = 23.08.17ರಂದು ಉಕ್ರೇನ್ನ ರಾಜ್ಯ ಧ್ವಜಾರೋಹಣದ ಅಧಿಕೃತ ಸಮಾರಂಭ
| website = youtube.com
| language = uk
| date = 2017-08-23
}}</ref><ref name="flag-day-2019">{{cite web
| url = https://www.youtube.com/watch?v=uN61XkqastM
| title = ಲ್ವಿವ್ನಲ್ಲಿ ಉಕ್ರೇನ್ನ ರಾಜ್ಯ ಧ್ವಜಾರೋಹಣ
| website = youtube.com
| language = uk
| date = 2019-08-23
}}</ref><ref name="flag-day-2021">{{cite web
| url = https://www.youtube.com/watch?v=b_HVYHu7qkU&t=18
| title = ವಿನ್ನಿತ್ಸಿಯಾದಲ್ಲಿ ಪ್ರಾಂತ್ಯದ ಅತಿದೊಡ್ಡ ಉಕ್ರೇನ್ನ ರಾಜ್ಯ ಧ್ವಜಾರೋಹಣ
| website = youtube.com
| language = uk
| date = 2021-08-23
}}</ref>
| Image3 = File:Naval Ensign of Ukraine.svg
| Nickname3 = ನೌಕಾ ಧ್ವಜ
| Use3 = 000001
| Symbol3 = {{FIAV|000001}} {{FIAV|normal}} {{FIAV|Mirror}}
| Adoption3 = 20 ಜೂನ್ 2006
| Proportion3 = 2:3
| Design3 = ಧ್ವಜದ ಅಂಚುಗಳವರೆಗೆ ವಿಸ್ತರಿಸುವ ನೀಲಿ ಸೇಂಟ್ ಜಾರ್ಜ್ ಕ್ರಾಸ್ ಹೊಂದಿರುವ ಬಿಳಿ ಹಿನ್ನೆಲೆ, ಮತ್ತು ಮೇಲಿನ ಮೂಲೆಯಲ್ಲಿ ರಾಷ್ಟ್ರೀಯ ದ್ವಿವರ್ಣ ಧ್ವಜ
}}
ಉಕ್ರೇನ್ನ ರಾಷ್ಟ್ರೀಯ ಧ್ವಜ (ಉಕ್ರೇನಿಯನ್: Державний прапор України, ರೋಮನೀಕರಿಸಲಾಗಿದೆ: Derzhavnyi prapor Ukrayiny, ಉಚ್ಚರಿಸಲಾಗುತ್ತದೆ [derˈʒɑu̯nɪj ˈprɑpor ʊkrɐˈjinɪ]) ನೀಲಿ ಮತ್ತು ಹಳದಿ ಬಣ್ಣದ ಸಮಾನ ಗಾತ್ರದ ಸಮತಲ ಪಟ್ಟಿಗಳನ್ನು ಒಳಗೊಂಡಿದೆ.
ನೀಲಿ ಮತ್ತು ಹಳದಿ ದ್ವಿವರ್ಣ ಧ್ವಜವನ್ನು ಮೊದಲು 1848 ರ ಸ್ಪ್ರಿಂಗ್ ಆಫ್ ನೇಷನ್ಸ್ ಸಮಯದಲ್ಲಿ ಆಸ್ಟ್ರಿಯನ್ ಸಾಮ್ರಾಜ್ಯದೊಳಗಿನ ಗಲಿಷಿಯಾ ಮತ್ತು ಲೋಡೋಮೆರಿಯಾ ಸಾಮ್ರಾಜ್ಯದ ರಾಜಧಾನಿಯಾದ ಲೆಂಬರ್ಗ್ (ಎಲ್ವಿವ್) ನಲ್ಲಿ ನೋಡಲಾಯಿತು. ನಂತರ ಇದನ್ನು ಅಲ್ಪಾವಧಿಯ ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್, ಪಶ್ಚಿಮ ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ ಮತ್ತು ರಷ್ಯಾದ ಕ್ರಾಂತಿಯ ನಂತರ ಉಕ್ರೇನಿಯನ್ ರಾಜ್ಯವು ರಾಜ್ಯ ಧ್ವಜವಾಗಿ ಸ್ವೀಕರಿಸಿತು.
ಮಾರ್ಚ್ 1939 ರಲ್ಲಿ, ಇದನ್ನು ಕಾರ್ಪಾಥೋ-ಉಕ್ರೇನ್ ಕೂಡ ಅಳವಡಿಸಿಕೊಂಡಿತು. ಆದಾಗ್ಯೂ, ಉಕ್ರೇನ್ ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗ, ದ್ವಿವರ್ಣ ಧ್ವಜದ ಬಳಕೆಯನ್ನು ನಿಷೇಧಿಸಲಾಯಿತು ಮತ್ತು ಅದನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಧ್ವಜದಿಂದ ಬದಲಾಯಿಸಲಾಯಿತು. ಈ ಧ್ವಜವು ಕೆಂಪು ಹಿನ್ನೆಲೆಯನ್ನು ಹೊಂದಿದ್ದು, ನೀಲಿ ಬಣ್ಣದ ತಳಭಾಗ, ಚಿನ್ನದ ಸುತ್ತಿಗೆ ಮತ್ತು ಕುಡಗೋಲು, ಮೇಲ್ಭಾಗದಲ್ಲಿ ಚಿನ್ನದ ಗಡಿಯ ಕೆಂಪು ನಕ್ಷತ್ರವನ್ನು ಹೊಂದಿತ್ತು. 1991 ರಲ್ಲಿ ಸೋವಿಯತ್ ಒಕ್ಕೂಟವು ವಿಸರ್ಜಿಸಿದಾಗ, ದ್ವಿವರ್ಣ ಧ್ವಜವು ಕ್ರಮೇಣ ಬಳಕೆಗೆ ಮರಳಿತು, ನಂತರ ಜನವರಿ 28, 1992 ರಂದು ಉಕ್ರೇನಿಯನ್ ಸಂಸತ್ತು ಅಧಿಕೃತವಾಗಿ ಅಂಗೀಕರಿಸಿತು.
2004 ರಿಂದ ಉಕ್ರೇನ್ ಆಗಸ್ಟ್ 23 ರಂದು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸುತ್ತಿದೆ.
=ವಿನ್ಯಾಸ=
ಉಕ್ರೇನಿಯನ್ ಕಾನೂನು ಉಕ್ರೇನಿಯನ್ ಧ್ವಜದ ಬಣ್ಣಗಳು "ನೀಲಿ ಮತ್ತು ಹಳದಿ" ಎಂದು ಹೇಳುತ್ತದೆ, ಆದರೆ ಇತರ ರಾಜ್ಯ ಸಂಸ್ಥೆಗಳು ಬಣ್ಣಗಳನ್ನು ನಿರ್ಧರಿಸಿವೆ. ಕೆಳಗಿನ ಕೋಷ್ಟಕದಲ್ಲಿ, ಬಣ್ಣಗಳನ್ನು DSTU 4512:2006 ತಾಂತ್ರಿಕ ವಿಶೇಷಣಗಳ ಪ್ರಕಾರ ಪ್ರಸ್ತುತಪಡಿಸಲಾಗಿದೆ:<ref>https://uk.wikisource.org/wiki/%D0%94%D0%A1%D0%A2%D0%A3_4512:2006</ref> (ಉಕ್ರೇನ್ನ ಮಂತ್ರಿಗಳ ಸಂಪುಟವು 2021 ರಲ್ಲಿ ಮಿಲಿಟರಿ ಅಂತ್ಯಕ್ರಿಯೆಯ ಧ್ವಜಗಳಿಗೆ ಈ ಮಾನದಂಡವನ್ನು ಕಡ್ಡಾಯಗೊಳಿಸಿತು.)<ref>https://zakon.rada.gov.ua/laws/show/1081-2021-%D0%BF#Text</ref>
[[File:Flag of Ukraine (construction sheet).svg|250px|center]]
{| class="wikitable" style="width:60%; white-space:nowrap; text-align:left;"
! ಬಣ್ಣದ ಯೋಜನೆ
!style="background:#0057B7;color:white"| ಗಾಢ ಆಕಾಶ ನೀಲಿ
! style="background:#FFD700;"| ಹಳದಿ
|-
| ಪ್ಯಾಂಟೋನ್
|Pantone Coated 2935 C]
|Pantone Coated Yellow 012 C
|-
| RAL ಬಣ್ಣ ಮಾನದಂಡ
| 5019 ಆಕಾಶ ನೀಲಿ
| 1023 ಚಿನ್ನದ ಬಣ್ಣ (ಸುವರ್ಣ)
|-
| RGB ಬಣ್ಣ ಮಾದರಿ
| 0, 87, 183<ref name="pantone2935">{{Cite web|url=https://www.pantone.com/color-finder/2935-C|title=PANTONE® 2935 C – Find a Pantone Color | Quick Online Color Tool | Pantone|website=www.pantone.com|access-date=4 June 2020|archive-date=15 July 2021|archive-url=https://web.archive.org/web/20210715225224/https://www.pantone.com/color-finder/2935-C|url-status=dead}}</ref>
| 255, 215, 0<ref name="pantone012">{{Cite web|url=https://www.pantone.com/color-finder/Yellow-012-C|title=PANTONE® Yellow 012 C – Find a Pantone Color | Quick Online Color Tool | Pantone|website=www.pantone.com|access-date=4 June 2020|archive-date=26 May 2019|archive-url=https://web.archive.org/web/20190526233543/https://www.pantone.com/color-finder/Yellow-012-C|url-status=dead}}</ref>
|-
| CMYK
| 100, 63, 0, 2<ref name="pantone2935" />
| 0, 2, <!--100-->98, 0<ref name="pantone012" />
|-
| HEX
| #<!--0056B9-->0057B7<ref name="pantone2935" />
| #<!--FFD800-->FFD700<ref name="pantone012" />
|-
| ವೆಬ್ಸೇಫ್ ಬಣ್ಣಗಳು
| #0066CC{{citation needed|date=March 2025}}
| #FFCC00{{citation needed|date=March 2025}}
|}
ಧ್ವಜದಲ್ಲಿ ಬಳಸಲಾದ ನೀಲಿ ಬಣ್ಣದ ಛಾಯೆಯ ಬಗ್ಗೆ ಭಿನ್ನಾಭಿಪ್ರಾಯವಿದೆ. ಕಡು ನೀಲಿ (ಉಕ್ರೇನಿಯನ್: синій) ಮತ್ತು ಆಕಾಶ ನೀಲಿ (ಉಕ್ರೇನಿಯನ್: блакитний) ಎರಡನ್ನೂ ಐತಿಹಾಸಿಕವಾಗಿ ಬಳಸಲಾಗುತ್ತಿತ್ತು. 1992 ರಲ್ಲಿ ಧ್ವಜವನ್ನು ಅನುಮೋದಿಸಿದಾಗ, ಪ್ರಾಯೋಗಿಕ ಕಾರಣಗಳಿಗಾಗಿ ಗಾಢ ನೀಲಿ ಬಣ್ಣವನ್ನು ಆಕಾಶ ನೀಲಿ ಬಣ್ಣಕ್ಕಿಂತ ಆಯ್ಕೆ ಮಾಡಲಾಯಿತು: ಆಕಾಶ ನೀಲಿ ಧ್ವಜಗಳು ಸೂರ್ಯನಲ್ಲಿ ಬಹಳ ಬೇಗನೆ ಮಸುಕಾಗುತ್ತವೆ. ಅಧಿಕೃತ ಮಾನದಂಡವನ್ನು 2006 ರಲ್ಲಿ ಪರಿಚಯಿಸಲಾಗಿದ್ದರೂ, ಕೆಲವು ತಯಾರಕರು ಮಾನದಂಡಕ್ಕೆ ಹೊಂದಿಕೆಯಾಗದ ಧ್ವಜಗಳನ್ನು ಉತ್ಪಾದಿಸುತ್ತಲೇ ಇದ್ದಾರೆ. <ref>https://web.archive.org/web/20240303232525/https://expres.online/spetstema-2/yak-komunisti-led-ne-zipsuvali-nash-sino-zhovtiy-styag</ref>
ಈ ಧ್ವಜವು ಆಸ್ಟ್ರಿಯಾದ ಲೋವರ್ ಆಸ್ಟ್ರಿಯಾ ರಾಜ್ಯ, ಜರ್ಮನ್ ನಗರವಾದ ಕೆಮ್ನಿಟ್ಜ್, ಐತಿಹಾಸಿಕ ಡಾಲ್ಮೇಷಿಯಾ ಸಾಮ್ರಾಜ್ಯ (ಈಗ ಕ್ರೊಯೇಷಿಯಾ) ಮತ್ತು ಹಂಗೇರಿಯನ್ ನಗರವಾದ ಪೆಕ್ಸ್ಗಳನ್ನು ಹೋಲುತ್ತದೆ, ಆದರೆ ಆ ಎಲ್ಲಾ ಧ್ವಜಗಳು ಗಾಢವಾದ ನೀಲಿ ಛಾಯೆಯನ್ನು ಹೊಂದಿವೆ. ಧ್ವಜವು ಮಲೇಷಿಯಾದ ರಾಜ್ಯವಾದ ಪರ್ಲಿಸ್ ಮತ್ತು ಇಂಗ್ಲಿಷ್ ಕೌಂಟಿಯಾದ ಡರ್ಹ್ಯಾಮ್ (ಶಿಲುಬೆಯಿಲ್ಲದೆ) ನಂತೆ ಸ್ವಲ್ಪಮಟ್ಟಿಗೆ ಹೋಲುತ್ತದೆ, ಆದರೆ ಹಿಮ್ಮುಖ ಬಣ್ಣ ಜೋಡಣೆ, ನೀಲಿ ಮತ್ತು ಹಳದಿ ಬಣ್ಣದ ಹಗುರವಾದ ಛಾಯೆಗಳು ಮತ್ತು ವಿಭಿನ್ನ ಆಕಾರ ಅನುಪಾತವನ್ನು ಹೊಂದಿದೆ.
=ಶಿಷ್ಟಾಚಾರ ಮತ್ತು ಬಳಕೆ=
ಉಕ್ರೇನ್ನ ಸಂವಿಧಾನದ 20ನೇ ವಿಧಿಯು "ಉಕ್ರೇನ್ನ ರಾಜ್ಯ ಧ್ವಜವು ನೀಲಿ ಮತ್ತು ಹಳದಿ ಬಣ್ಣದ ಎರಡು ಸಮಾನ ಗಾತ್ರದ ಸಮತಲ ಬ್ಯಾಂಡ್ಗಳ ಬ್ಯಾನರ್ ಆಗಿದೆ" ಎಂದು ಹೇಳುತ್ತದೆ. (ಉಕ್ರೇನಿಯನ್: "ಡೇರ್ಜಾವ್ನಿ ಪ್ರಾಪೋರ್ ಉಕ್ರಾನಿ - ಸ್ಟ್ಯಾಗ್ ಇಸ್ ಡಿವೋಹ್ ರಿವ್ನೋವೆಲಿಕ್ ಗೊರಿಸೊಂಟಾಲ್ನಿಹ್ ಸ್ಮುಗ್ ಸಿಂಗೊಗೋವಿ ಕೊಲೊರಿವ್.").<ref>https://en.wikisource.org/wiki/Constitution_of_Ukraine</ref><ref>http://zakon4.rada.gov.ua/laws/show/254%D0%BA/96-%D0%B2%D1%80</ref>
'''ಉಕ್ರೇನಿಯನ್ ಧ್ವಜದ ನೇತಾಡುವ ಆವೃತ್ತಿ'''
ಸಾಮಾನ್ಯ ಸಮತಲ ಸ್ವರೂಪದ ಜೊತೆಗೆ, ವರ್ಕೋವ್ನಾ ರಾಡಾದಂತಹ ಅನೇಕ ಸಾರ್ವಜನಿಕ ಕಟ್ಟಡಗಳು ಲಂಬ ಧ್ವಜಗಳನ್ನು ಬಳಸುತ್ತವೆ. ಹೆಚ್ಚಿನ ಟೌನ್ ಹಾಲ್ಗಳು ತಮ್ಮ ಪಟ್ಟಣದ ಧ್ವಜವನ್ನು ರಾಷ್ಟ್ರಧ್ವಜದೊಂದಿಗೆ ಈ ರೀತಿಯಲ್ಲಿ ಹಾರಿಸುತ್ತವೆ; ಉಕ್ರೇನ್ನಲ್ಲಿ ಕೆಲವು ಪಟ್ಟಣ ಧ್ವಜಗಳು ಲಂಬ ರೂಪದಲ್ಲಿ ಮಾತ್ರ ಅಸ್ತಿತ್ವದಲ್ಲಿವೆ. ಈ ಲಂಬ ಧ್ವಜಗಳ ಅನುಪಾತವನ್ನು ನಿರ್ದಿಷ್ಟಪಡಿಸಲಾಗಿಲ್ಲ. ಬ್ಯಾನರ್ನಂತೆ ನೇತುಹಾಕಿದಾಗ ಅಥವಾ ಹೊದಿಸಿದಾಗ, ನೀಲಿ ಪಟ್ಟಿಯನ್ನು ಎಡಭಾಗದಲ್ಲಿ ಇಡಬೇಕು. ಲಂಬವಾದ ಧ್ವಜಸ್ತಂಭದಿಂದ ಹಾರಿಸಿದಾಗ, ನೀಲಿ ಪಟ್ಟಿಯನ್ನು ಧ್ವಜಸ್ತಂಭದ ಕಡೆಗೆ ತಿರುಗಿಸಬೇಕು.
1992 ರವರೆಗೆ ಉಕ್ರೇನಿಯನ್ ಅಂಚೆ ಚೀಟಿಗಳಲ್ಲಿ ಧ್ವಜವು ಕಾಣಿಸಿಕೊಂಡಿರಲಿಲ್ಲ, ಅಲ್ಲಿ ಧ್ವಜವು ರಾಜ್ಯ ಲಾಂಛನದೊಂದಿಗೆ ಚಿತ್ರಿಸಲ್ಪಟ್ಟಿತು. ಅಂದಿನಿಂದ, ಧ್ವಜವು ಆಗಾಗ್ಗೆ ಅಂಚೆಚೀಟಿಗಳ ಮೇಲೆ ಕಾಣಿಸಿಕೊಳ್ಳುತ್ತಿದೆ. ಉಕ್ರೇನಿಯನ್ ರಾಷ್ಟ್ರೀಯತಾವಾದಿಗಳ ಸಂಘಟನೆಯ ಸಿಂಡರೆಲ್ಲಾ ಅಂಚೆಚೀಟಿಗಳನ್ನು ಸೋವಿಯತ್ ಅವಧಿಯಲ್ಲಿ ದೇಶಭಕ್ತಿಯ ಉದ್ದೇಶಗಳಿಗಾಗಿ ಉಕ್ರೇನ್ನ ಹೊರಗೆ ಮುದ್ರಿಸಲಾಯಿತು.
'''ಅಲಂಕಾರ'''
ಸಾಂಪ್ರದಾಯಿಕವಾಗಿ, ಧ್ವಜದ ಪರಿಧಿಯ ಸುತ್ತಲೂ ಚಿನ್ನದ ಅಂಚಿನಿಂದ ಅಲಂಕರಿಸಬಹುದು, ಅದು ಧ್ವಜವನ್ನು ಸರಿಯಾಗಿ ವಿರೂಪಗೊಳಿಸದ ಹೊರತು. ಈ ಸಂಪ್ರದಾಯವು ಉಕ್ರೇನಿಯನ್ SSR ನ ಧ್ವಜದೊಂದಿಗೆ ಪ್ರಾರಂಭವಾಯಿತು. ಇದರ ಜೊತೆಗೆ, ಗ್ರೇಟ್ ಸೋವಿಯತ್ ಎನ್ಸೈಕ್ಲೋಪೀಡಿಯಾವು ಚಿನ್ನದ ನಕ್ಷತ್ರದಿಂದ ಅಲಂಕರಿಸಲ್ಪಟ್ಟ ಧ್ವಜವನ್ನು ತೋರಿಸುತ್ತದೆ. ಮೆರವಣಿಗೆಗಳಲ್ಲಿ ಅಥವಾ ಒಳಾಂಗಣ ಕಂಬಗಳಂತಹ ಧ್ವಜದ ವಿಧ್ಯುಕ್ತ ಪ್ರದರ್ಶನಗಳು ಧ್ವಜದ ಆಕರ್ಷಣೆಯನ್ನು ಹೆಚ್ಚಿಸಲು ಹೆಚ್ಚಾಗಿ ಅಂಚಿನನ್ನು ಬಳಸುತ್ತವೆ. ಅಂಚಿನ ಬಳಕೆಯನ್ನು ಯಾವುದೇ ನಿರ್ದಿಷ್ಟ ಕಾನೂನು ನಿಯಂತ್ರಿಸುವುದಿಲ್ಲ. ಸಾಂಪ್ರದಾಯಿಕವಾಗಿ, ಸೈನ್ಯ, ಗಾರ್ಡ್, ನೌಕಾಪಡೆ ಮತ್ತು ವಾಯುಪಡೆಯು ಮೆರವಣಿಗೆಗಳು, ಬಣ್ಣದ ಗಾರ್ಡ್ಗಳು ಮತ್ತು ಒಳಾಂಗಣ ಪ್ರದರ್ಶನಗಳಿಗಾಗಿ ಅಂಚಿನ ಧ್ವಜವನ್ನು ಬಳಸುತ್ತದೆ, ಆದರೆ ಅಧ್ಯಕ್ಷರ ಕಚೇರಿ ಮತ್ತು ಸ್ಥಳೀಯ ಅಧಿಕಾರಿಗಳು ಎಲ್ಲಾ ಸಂದರ್ಭಗಳಲ್ಲಿ ಅಂಚಿನ ಧ್ವಜವನ್ನು ಬಳಸುತ್ತಾರೆ.
=ರಾಷ್ಟ್ರೀಯ ದಿನ=
ಉಕ್ರೇನ್ನಲ್ಲಿ ರಾಷ್ಟ್ರೀಯ ಧ್ವಜ ದಿನವನ್ನು ಆಗಸ್ಟ್ 23 ರಂದು ಆಚರಿಸಲಾಗುತ್ತದೆ; ಇದು 2004 ರಲ್ಲಿ ಪ್ರಾರಂಭವಾಯಿತು.<ref>http://news.xinhuanet.com/english/world/2012-08/23/c_131803737.htm</ref> ಇದಕ್ಕೂ ಮೊದಲು, ಜುಲೈ 24 ಅನ್ನು ಕೈವ್ನಲ್ಲಿ ರಾಷ್ಟ್ರೀಯ ಧ್ವಜ ದಿನವಾಗಿತ್ತು. ಆಧುನಿಕ ಕಾಲದಲ್ಲಿ ಹಳದಿ-ನೀಲಿ ಉಕ್ರೇನಿಯನ್ ಧ್ವಜವನ್ನು ಮೊದಲ ಬಾರಿಗೆ ಜುಲೈ 24, 1990 ರಂದು ಕೈವ್ ನಗರ ಮಂಡಳಿಯ ಧ್ವಜಸ್ತಂಭದಲ್ಲಿ ಹಾರಿಸಲಾಯಿತು, ಧ್ವಜವನ್ನು ಅಧಿಕೃತವಾಗಿ ರಾಷ್ಟ್ರೀಯ ಧ್ವಜವಾಗಿ ಅಂಗೀಕರಿಸುವ ಎರಡು ವರ್ಷಗಳ ಮೊದಲು. 1992 ರಿಂದ, ಉಕ್ರೇನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 24 ರಂದು ಆಚರಿಸಲಾಗುತ್ತಿದೆ. ಸರ್ಕಾರಿ ತೀರ್ಪಿನ ನಂತರ, ಈ ದಿನಾಂಕ ಮತ್ತು ಇತರ ಕೆಲವು ರಜಾದಿನಗಳಲ್ಲಿ ಸಾರ್ವಜನಿಕ ಕಟ್ಟಡಗಳಿಂದ ಧ್ವಜವನ್ನು ಹಾರಿಸಬೇಕು; ಎಲ್ಲವೂ ಸಾರ್ವಜನಿಕ ರಜಾದಿನಗಳಲ್ಲ. ಸಂಸತ್ತಿನ ಚುನಾವಣಾ ದಿನಗಳು ಮತ್ತು ಪ್ರಾದೇಶಿಕ-ನಿರ್ದಿಷ್ಟ ಧ್ವಜ ದಿನಗಳಲ್ಲಿ ಧ್ವಜಗಳನ್ನು ಸಹ ಹಾರಿಸಬೇಕು. ಅಧ್ಯಕ್ಷರ ಚುನಾವಣೆ ಅಥವಾ ಪ್ರಮುಖ ರಾಜಕಾರಣಿಯ ಮರಣದಂತಹ ಇತರ ಘಟನೆಗಳನ್ನು ಗುರುತಿಸಲು ಧ್ವಜಗಳ ಸಾರ್ವಜನಿಕ ಪ್ರದರ್ಶನವನ್ನು (ನಂತರ ಧ್ವಜಗಳನ್ನು ಅರ್ಧ-ಮಟ್ಟದಲ್ಲಿ ಹಾರಿಸಲಾಗುತ್ತದೆ) ಮಂತ್ರಿಮಂಡಲದ ವಿವೇಚನೆಯಿಂದ ಘೋಷಿಸಬಹುದು. ಧ್ವಜಗಳನ್ನು ಅರ್ಧ-ಮಟ್ಟದಲ್ಲಿ ಹಾರಿಸಿದಾಗ, ಲಂಬ ಧ್ವಜಗಳನ್ನು ಕೆಳಕ್ಕೆ ಇಳಿಸಲಾಗುವುದಿಲ್ಲ. ಬದಲಾಗಿ ಕಪ್ಪು ಶೋಕಾಚರಣೆಯ ರಿಬ್ಬನ್ ಅನ್ನು ಜೋಡಿಸಲಾಗುತ್ತದೆ, ಕಂಬದಿಂದ ನೇತುಹಾಕಿದರೆ ಸ್ತಂಭದ ಮೇಲೆ ಅಥವಾ ಬ್ಯಾನರ್ನಂತೆ ಹಾರಿಸಿದರೆ ಧ್ವಜದ ಪೋಷಕ ಅಡ್ಡ-ತೊಲೆಗಳ ಪ್ರತಿಯೊಂದು ತುದಿಗೆ ಜೋಡಿಸಲಾಗುತ್ತದೆ.
=ಇತಿಹಾಸ=
'''ಸಾಮ್ರಾಜ್ಯಶಾಹಿ ಯುಗ'''
ಉಕ್ರೇನ್ನ ಪ್ರಸ್ತುತ ರಾಷ್ಟ್ರೀಯ ಧ್ವಜದ ಅಳವಡಿಕೆಯ ಪ್ರಾರಂಭದ ಹಂತವನ್ನು ಕೆಲವರು 1848 ರ ಏಪ್ರಿಲ್ 22 ರಂದು ರಾಷ್ಟ್ರಗಳ ವಸಂತಕಾಲದಲ್ಲಿ, ಗ್ಯಾಲಿಷಿಯಾ ಮತ್ತು ಲೋಡೋಮೆರಿಯಾ (ಆಸ್ಟ್ರಿಯನ್ ಸಾಮ್ರಾಜ್ಯದ ಕಿರೀಟಭೂಮಿ) ಸಾಮ್ರಾಜ್ಯದ ರಾಜಧಾನಿಯಾದ ಲೆಂಬರ್ಗ್ (ಲ್ವಿವ್) ನಲ್ಲಿ ಸುಪ್ರೀಂ ರುಥೇನಿಯನ್ ಕೌನ್ಸಿಲ್ <ref>https://www.istpravda.com.ua/articles/2014/01/14/140850/</ref> ನೀಲಿ ಮತ್ತು ಹಳದಿ ಬಣ್ಣದ ಬ್ಯಾನರ್ ಅನ್ನು ಅಳವಡಿಸಿಕೊಂಡರು ಎಂದು ಹೇಳುತ್ತಾರೆ. 1848 ರ ಜೂನ್ 25 ರಂದು ಎರಡು ನೀಲಿ ಮತ್ತು ಹಳದಿ ಬ್ಯಾನರ್ಗಳು ಮೊದಲ ಬಾರಿಗೆ ನಗರದ ಮ್ಯಾಜಿಸ್ಟ್ರೇಟ್ (ರಾಥೌಸ್) ಮೇಲೆ ಹಾರಿದವು.<ref>https://www.radiosvoboda.org/a/prapor-symvolika-ratusha-nacija/32474039.html</ref> ಬ್ಯಾನರ್ಗಳನ್ನು ಯಾರು ನೇತುಹಾಕಿದ್ದಾರೆಂದು ತಿಳಿದಿಲ್ಲ ಮತ್ತು ಆಸ್ಟ್ರಿಯನ್ ಅಧಿಕಾರಿಗಳು ಈ ಕ್ರಮದಿಂದ ತಮ್ಮನ್ನು ತಾವು ಬೇರ್ಪಡಿಸಿಕೊಂಡರು, ಸುಪ್ರೀಂ ರುಥೇನಿಯನ್ ಕೌನ್ಸಿಲ್ ಕೂಡ ಹಾಗೆ.<ref>https://www.radiosvoboda.org/a/prapor-symvolika-ratusha-nacija/32474039.html</ref> ಬ್ಯಾನರ್ಗಳು ಸುಮಾರು ಒಂದು ವಾರದವರೆಗೆ ನೇತಾಡುತ್ತಿದ್ದವು.<ref>https://www.radiosvoboda.org/a/prapor-symvolika-ratusha-nacija/32474039.html</ref> ಸುಪ್ರೀಂ ರುಥೇನಿಯನ್ ಕೌನ್ಸಿಲ್ನ ಕೋರಿಕೆಯ ಮೇರೆಗೆ, ಮೇ 15, 1849 ರಂದು ಹಳದಿ ಮತ್ತು ನೀಲಿ ಧ್ವಜವು ರಾಥೌಸ್ನಲ್ಲಿ ಮತ್ತೆ ನೇತಾಡುತ್ತಿತ್ತು, ಈ ಬಾರಿ ಒಂದು ದಿನ.<ref>https://www.radiosvoboda.org/a/prapor-symvolika-ratusha-nacija/32474039.html</ref>ಈ ಕ್ರಮವು ಗಮನಾರ್ಹ ಪರಿಣಾಮಗಳನ್ನು ಬೀರದಿದ್ದರೂ, ಆಸ್ಟ್ರೋ-ಹಂಗೇರಿಯನ್ ಸೈನ್ಯದ ಇಂಪೀರಿಯಲ್-ರಾಯಲ್ ಲ್ಯಾಂಡ್ವೆಹ್ರ್ನಲ್ಲಿ ಹೊಸದಾಗಿ ರೂಪುಗೊಂಡ ಉಕ್ರೇನಿಯನ್ ವಿಭಾಗಗಳು ತಮ್ಮ ಚಿಹ್ನೆಗಳಲ್ಲಿ ನೀಲಿ-ಮತ್ತು-ಹಳದಿ ಬ್ಯಾನರ್ಗಳನ್ನು ಬಳಸಿದವು.
1905 ರ ರಷ್ಯಾದ ಕ್ರಾಂತಿಯ ಸಮಯದಲ್ಲಿ, ಈ ಧ್ವಜವನ್ನು ಡ್ನೀಪರ್ ಉಕ್ರೇನ್ನ ಉಕ್ರೇನಿಯನ್ನರು ಬಳಸುತ್ತಿದ್ದರು.
'''ಆರಂಭಿಕ ಸ್ವಾತಂತ್ರ್ಯ: 1917–1921'''
೧೯೧೭ ರಲ್ಲಿ ಉಕ್ರೇನಿಯನ್ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೀಲಿ-ಹಳದಿ ಮತ್ತು ಹಳದಿ-ನೀಲಿ ಧ್ವಜಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ರಷ್ಯಾದ ಸಾಮ್ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ, ನೀಲಿ-ಹಳದಿ ಧ್ವಜವನ್ನು ಮಾರ್ಚ್ ೨೫, ೧೯೧೭ ರಂದು ಪೆಟ್ರೋಗ್ರಾಡ್ನಲ್ಲಿ ೨೦,೦೦೦-ಬಲವಾದ ಸಾಮೂಹಿಕ ಪ್ರದರ್ಶನದ ಸಮಯದಲ್ಲಿ ಹಾರಿಸಲಾಯಿತು.ಉಕ್ರೇನ್ ಭೂಪ್ರದೇಶದಲ್ಲಿ ಸೈನಿಕರು ಮೊದಲ ಬಾರಿಗೆ ಕೈವ್ನಲ್ಲಿ ೨೯ ಮಾರ್ಚ್ ೧೯೧೭ ರಂದು ರಾಷ್ಟ್ರೀಯ ಧ್ವಜವನ್ನು ಹಾರಿಸಿದರು.ಏಪ್ರಿಲ್ ೧, ೧೯೧೭ ರಂದು, ಕೈವ್ ೧೦೦,೦೦೦-ಬಲವಾದ ಪ್ರದರ್ಶನವನ್ನು ಕಂಡಿತು, ಅಲ್ಲಿ ೩೨೦ ಕ್ಕೂ ಹೆಚ್ಚು ರಾಷ್ಟ್ರೀಯ ಧ್ವಜಗಳನ್ನು ಹಾರಿಸಲಾಯಿತು.ನಂತರ, ಉಕ್ರೇನಿಯನ್ ಧ್ವಜಗಳೊಂದಿಗೆ ಇದೇ ರೀತಿಯ ಪ್ರದರ್ಶನಗಳು ಇಡೀ ರಷ್ಯಾದ ಸಾಮ್ರಾಜ್ಯದಾದ್ಯಂತ, ಜನಾಂಗೀಯ ಉಕ್ರೇನಿಯನ್ ಭೂಮಿಯನ್ನು ಮೀರಿ ನಡೆದವು.ಮೈಖೈಲೊ ಹ್ರುಶೆವ್ಸ್ಕಿ ಮತ್ತು ಸೆರ್ಹಿ ಯೆಫ್ರೆಮೊವ್ ಸೇರಿದಂತೆ ಹಲವಾರು ಪ್ರಸಿದ್ಧ ಉಕ್ರೇನಿಯನ್ ರಾಜಕಾರಣಿಗಳು ಏಪ್ರಿಲ್ ೧ ರ ಪ್ರದರ್ಶನದ ಬಗ್ಗೆ ಬರೆದರು, ನೀಲಿ-ಹಳದಿ ಧ್ವಜಗಳಿವೆ ಎಂದು ಗಮನಿಸಿದರು, ಆದರೆ ಡಿಮಿಟ್ರೋ ಡೊರೊಶೆಂಕೊ ಅವು ಹಳದಿ ಮತ್ತು ನೀಲಿ ಎಂದು ಹೇಳಿಕೊಂಡರು. ನೀಲಿ-ಹಳದಿ ಧ್ವಜವನ್ನು ಮೇ 18, 1917 ರಂದು ನಡೆದ ಮೊದಲ ಉಕ್ರೇನಿಯನ್ ಮಿಲಿಟರಿ ಕಾಂಗ್ರೆಸ್ನಲ್ಲಿ ಹಾರಿಸಲಾಯಿತು.<ref>https://www.istpravda.com.ua/articles/2014/01/14/140850/</ref>
1918 ರಲ್ಲಿ ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ ಸ್ಥಾಪಿಸಿದ ಅಧಿಕೃತ ಧ್ವಜವು ನೀಲಿ-ಹಳದಿ ಬಣ್ಣದ್ದಾಗಿತ್ತು. ಬದಲಾಗಿ, ಅವರು ಫ್ಲೀಟ್ ಧ್ವಜದ ನಿರ್ಧಾರವನ್ನು ಉಲ್ಲೇಖಿಸುತ್ತಾರೆ, ಅದು ತಿಳಿ ನೀಲಿ-ಹಳದಿ ಬಣ್ಣದ್ದಾಗಿತ್ತು, <ref>https://web.archive.org/web/20070705084455/http://www.history.org.ua/journal/1999/4/10.pdf</ref> ಅಧಿಕೃತ ಧ್ವಜವು ತಿಳಿ ನೀಲಿ-ಹಳದಿ ಬಣ್ಣದ್ದಾಗಿತ್ತು ಎಂಬುದರ ಸೂಚನೆಯಾಗಿ. <ref>https://web.archive.org/web/20070704081622/http://vijsko.milua.org/Khoruhvy_HA.htm</ref> ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ನ ಹಲವಾರು ಇತರ ಸೇವಾ ಧ್ವಜಗಳನ್ನು ಸಹ ಅಳವಡಿಸಿಕೊಳ್ಳಲಾಯಿತು.<ref>https://en.wikipedia.org/wiki/Special:BookSources/978-966-02-5259-2</ref>
ಪಾವ್ಲೊ ಸ್ಕೋರೊಪಾಡ್ಸ್ಕಿಯ ಹೆಟ್ಮನೇಟ್ನ ಅಧಿಕೃತ ಧ್ವಜವು ತಿಳಿ ನೀಲಿ-ಹಳದಿ ಬಣ್ಣದ್ದಾಗಿತ್ತು ಮತ್ತು ಸೈಮನ್ ಪೆಟ್ಲುರಾ ನಿರ್ದೇಶನಾಲಯದ ಅಡಿಯಲ್ಲಿ ಹಾಗೆಯೇ ಉಳಿಯಿತು. ಪಶ್ಚಿಮ ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ನ ಧ್ವಜವು ನೀಲಿ-ಹಳದಿ ಬಣ್ಣದ್ದಾಗಿತ್ತು.[ಉಲ್ಲೇಖದ ಅಗತ್ಯವಿದೆ] ಉಕ್ರೇನಿಯನ್ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಸ್ಥಿತಿಯಿಲ್ಲದ ಮಖ್ನೋವ್ಶಿನಾ ಕಪ್ಪು ಧ್ವಜವನ್ನು ಬಳಸಿತು.<ref>https://en.wikipedia.org/wiki/Pluto_Press</ref>
ಉಕ್ರೇನಿಯನ್ ವಲಸೆ ಸಂಸ್ಥೆಗಳಲ್ಲಿ, ನೀಲಿ-ಹಳದಿ ಮತ್ತು ಹಳದಿ-ನೀಲಿ ಧ್ವಜಗಳ ಪ್ರತಿಪಾದಕರು ಇದ್ದರು. ಅಂತಿಮವಾಗಿ, ಸ್ವತಂತ್ರ ಉಕ್ರೇನ್ನಿಂದ ಸಮಸ್ಯೆ ಬಗೆಹರಿಯುವವರೆಗೆ ನೀಲಿ-ಹಳದಿ ಧ್ವಜವನ್ನು ಬಳಸಲು ಒಪ್ಪಂದಕ್ಕೆ ಬರಲಾಯಿತು.
<gallery>
File:Державні прапори М. Битинський.jpg|ಮೈಕೋಲಾ ಬಿಟಿನ್ಸ್ಕಿ ಅವರ ರಾಷ್ಟ್ರೀಯ ಧ್ವಜದ ವಿನ್ಯಾಸಗಳು
File:Державні Корогви і Штандарти Миколи Битинського.jpg|ಮೈಕೋಲಾ ಬಿಟಿನ್ಸ್ಕಿ ಅವರ ರಾಜ್ಯ ಧ್ವಜಗಳು ಮತ್ತು ಸ್ಟ್ಯಾಂಡರ್ಡ್ಗಳ ವಿನ್ಯಾಸಗಳು
Flag of the Ukrainian People's Republic.svg|ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ನ ಧ್ವಜ (1917–1920)
File:Flag of Ukraine.svg|ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ನ ಧ್ವಜ (1920–1922)
Flag of the Ukrainian State.svg|ಉಕ್ರೇನಿಯನ್ ರಾಜ್ಯದ ಧ್ವಜ (1918)
File:Flag of Crimean People's Republic 1917.svg|ಕ್ರಿಮಿಯನ್ ಡೆಮಾಕ್ರಟಿಕ್ ರಿಪಬ್ಲಿಕ್ನ ಧ್ವಜ (1917–1918)
Flag of Green Ukraine.svg|ಸೈಬೀರಿಯಾದಲ್ಲಿದ್ದ ಗ್ರೀನ್ ಉಕ್ರೇನ್ (ಉಕ್ರೇನಿಯನ್ ಫಾರ್ ಈಸ್ಟರ್ನ್ ರಿಪಬ್ಲಿಕ್) ಧ್ವಜದ ಒಂದು ರೂಪ (1917–1922)
Flag of the Far Eastern Ukraine.svg|ಸೈಬೀರಿಯಾದಲ್ಲಿದ್ದ ಗ್ರೀನ್ ಉಕ್ರೇನ್ (ಉಕ್ರೇನಿಯನ್ ಫಾರ್ ಈಸ್ಟರ್ನ್ ರಿಪಬ್ಲಿಕ್) ಧ್ವಜದ ಒಂದು ರೂಪ (1917–1922)
Flag of the Far Eastern Ukrainians.svg|ಸೈಬೀರಿಯಾದಲ್ಲಿದ್ದ ಗ್ರೀನ್ ಉಕ್ರೇನ್ (ಉಕ್ರೇನಿಯನ್ ಫಾರ್ ಈಸ್ಟರ್ನ್ ರಿಪಬ್ಲಿಕ್) ಧ್ವಜದ ಒಂದು ರೂಪ (1917–1922)
File:Dnipro Division flag.svg|ಉಕ್ರೇನ್ನ ಕ್ರಾಂತಿಕಾರಿ ಬಂಡಾಯ ಸೇನೆಯ ಧ್ವಜ (1917–1921)
Black_flag.svg|ಮಖ್ನೋವ್ಶ್ಚಿನಾದ ಧ್ವಜ
File:Dnipro Division banner, Reverse.svg|ಮಖ್ನೋವ್ಶ್ಚಿನಾದ ಧ್ವಜ (1)
File:Махновское знамя.svg|ಮಖ್ನೋವ್ಶ್ಚಿನಾದ ಧ್ವಜ (2)
File:Flag of the Crimean Tatar people.svg|ಕ್ರಿಮಿಯನ್ ಟಾಟರ್ ಜನರ ಧ್ವಜ
Flag of the West Ukrainian People's Republic.svg|ಪಶ್ಚಿಮ ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ನ ಧ್ವಜ (1918–1919)
Flag of Ukraine (1917–1921).svg|ಕೊಮಾಂಚಾ ರಿಪಬ್ಲಿಕ್ನ ಧ್ವಜ (1918–1919)
Flag of Kuban People's Republic.svg|ಕುಬಾನ್ ಪೀಪಲ್ಸ್ ರಿಪಬ್ಲಿಕ್ನ ಧ್ವಜ (1918–1920)
Прапор Лемко-Русинської Республіки.svg|ಲೆಮ್ಕೊ ರಿಪಬ್ಲಿಕ್ನ ಧ್ವಜ (1918–1920)
Flag of Ukraine (1917–1921).svg|ಹುತ್ಸುಲ್ ರಿಪಬ್ಲಿಕ್ನ ಧ್ವಜ (1919)
ХолоднийЯр прапор.svg|ಖೊಲೊಡ್ನಿ ಯಾರ್ ರಿಪಬ್ಲಿಕ್ನ ಧ್ವಜ (1919–1922)
Flag of Ukraine (1917–1921).svg|ಮೆಡ್ವಿನ್ ಬಂಡಾಯದ ಧ್ವಜ
</gallery>
'''ರಾಷ್ಟ್ರಧ್ವಜದ ಮರಳುವಿಕೆ'''
ಮಿಖಾಯಿಲ್ ಗೋರ್ಬಚೇವ್ ಅವರ ಪೆರೆಸ್ಟ್ರೊಯಿಕಾ ಮತ್ತು ಗ್ಲಾಸ್ನೋಸ್ಟ್ ನೀತಿಗಳ ಪ್ರಭಾವದ ಅಡಿಯಲ್ಲಿ, ಪ್ರತ್ಯೇಕ ಸೋವಿಯತ್ ಗಣರಾಜ್ಯಗಳು ರಾಷ್ಟ್ರೀಯ ಗುರುತಿನ ಬಲವನ್ನು ಪಡೆದುಕೊಂಡವು, ಇದು 1991 ರಲ್ಲಿ ಸೋವಿಯತ್ ಒಕ್ಕೂಟದ ಪತನಕ್ಕೆ ಕಾರಣವಾಯಿತು. ಇದು ಮೂರು ಬಾಲ್ಟಿಕ್ ರಾಜ್ಯಗಳು ಮತ್ತು ಪಶ್ಚಿಮ ಉಕ್ರೇನ್ಗೆ ವಿಶೇಷವಾಗಿ ಸತ್ಯವಾಗಿತ್ತು, ಇವು ಸೋವಿಯತ್ ಒಕ್ಕೂಟಕ್ಕೆ ಸೇರಿಸಲಾದ ಕೊನೆಯ ಪ್ರದೇಶಗಳಾಗಿವೆ. ಐತಿಹಾಸಿಕ ರಾಷ್ಟ್ರೀಯ ಚಿಹ್ನೆಗಳನ್ನು ಪುನಃಸ್ಥಾಪಿಸುವ ಪ್ರಯತ್ನಗಳೊಂದಿಗೆ ರಾಷ್ಟ್ರೀಯ ಜಾಗೃತಿ ನಡೆಯಿತು. 1988 ರಲ್ಲಿ, ಲಿಥುವೇನಿಯನ್ SSR ನ ಸುಪ್ರೀಂ ಸೋವಿಯತ್ ಲಿಥುವೇನಿಯಾದ ರಾಷ್ಟ್ರೀಯ ಧ್ವಜ ಮತ್ತು ಲಾಂಛನವನ್ನು ರಾಜ್ಯದ ಸಂಕೇತವಾಗಿ ಮರುಸ್ಥಾಪಿಸಿತು. ಲಾಟ್ವಿಯಾ ಮತ್ತು ಎಸ್ಟೋನಿಯಾದ ಸಂಸತ್ತುಗಳು ಶೀಘ್ರದಲ್ಲೇ ಇದನ್ನು ಅನುಸರಿಸಿದವು.
ಬಾಲ್ಟಿಕ್ ದೇಶಗಳಲ್ಲಿನ ಘಟನೆಗಳು ಶೀಘ್ರದಲ್ಲೇ ಉಕ್ರೇನ್ನಲ್ಲಿ ಇದೇ ರೀತಿಯ ಮಾದರಿಗಳಿಗೆ ಕಾರಣವಾಯಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಪಶ್ಚಿಮ ಉಕ್ರೇನ್ ಮತ್ತು ಉಕ್ರೇನಿಯನ್ SSR ನ ರಾಜಧಾನಿ ಕೈವ್ ಬಹುತೇಕ ನಿರಂತರ ರಾಜಕೀಯ ಪ್ರದರ್ಶನಗಳ ದೃಶ್ಯಗಳಾಗಿದ್ದವು, ಇದರಲ್ಲಿ ಪ್ರತಿಭಟನಾಕಾರರು ಹಳದಿ ಮತ್ತು ನೀಲಿ ಧ್ವಜಗಳನ್ನು ಬೀಸಿದರು.
ಮಾರ್ಚ್ 14, 1990 ರಂದು, ಸೋವಿಯತ್ ಒಕ್ಕೂಟದ ಸ್ಥಾಪನೆಯ ನಂತರ ಮೊದಲ ಬಾರಿಗೆ ಉಕ್ರೇನಿಯನ್ ಧ್ವಜವನ್ನು ಹಾರಿಸಲಾಯಿತು, ಇದರಲ್ಲಿ ಸ್ಟ್ರೈ ಎಂಬ ಸಣ್ಣ ನಗರದಲ್ಲಿ.[25]
ಮಾರ್ಚ್ 20, 1990 ರಂದು, ಟೆರ್ನೋಪಿಲ್ ಪಟ್ಟಣ ಮಂಡಳಿಯು ಹಳದಿ-ನೀಲಿ ಧ್ವಜ ಮತ್ತು ಟ್ರೈಜುಬ್ ಮತ್ತು ಶ್ಚೆ ನೆ ವ್ಮೆರ್ಲಾ ಉಕ್ರೇನಿ ರಾಷ್ಟ್ರಗೀತೆಯ ಬಳಕೆ ಮತ್ತು ಪುನಃಸ್ಥಾಪನೆಯ ಕುರಿತು ಮತ ಚಲಾಯಿಸಿತು. ಅದೇ ದಿನ, 80 ವರ್ಷಗಳಲ್ಲಿ ಮೊದಲ ಬಾರಿಗೆ ಹಳದಿ-ನೀಲಿ ರಾಷ್ಟ್ರೀಯ ಧ್ವಜವನ್ನು ಕೈವ್ನಲ್ಲಿರುವ ಸರ್ಕಾರಿ ಕಟ್ಟಡದ ಮೇಲೆ ಹಾರಿಸಲಾಯಿತು, ಇದು ಉಕ್ರೇನಿಯನ್ SSR ನ ಆಗಿನ ಅಧಿಕೃತ ಕೆಂಪು-ನೀಲಿ ಧ್ವಜವನ್ನು ಬದಲಾಯಿಸಿತು.
ಏಪ್ರಿಲ್ 28, 1990 ರಂದು, ಎಲ್ವಿವ್ ಒಬ್ಲಾಸ್ಟ್ ಕೌನ್ಸಿಲ್ (ಒಬ್ಲಾಸ್ನಾ ರಾಡಾ) ಸಹ ಒಬ್ಲಾಸ್ಟ್ನೊಳಗೆ ಉಕ್ರೇನ್ನ ರಾಷ್ಟ್ರೀಯ ಚಿಹ್ನೆಗಳನ್ನು ಬಳಸಲು ಅನುಮತಿ ನೀಡಿತು.
ಏಪ್ರಿಲ್ 29, 1990 ರಂದು, ಹಳದಿ-ನೀಲಿ ಧ್ವಜವನ್ನು ಟೆರ್ನೋಪಿಲ್ ನಗರ ರಂಗಮಂದಿರದ ಧ್ವಜಸ್ತಂಭದಿಂದ ಅದರ ಮೇಲೆ ಸೋವಿಯತ್ ಒಕ್ಕೂಟದ ಧ್ವಜವನ್ನು ನೇತುಹಾಕದೆ ಹಾರಿಸಲಾಯಿತು.
ಜುಲೈ 24, 1990 ರ ನಂತರ, ಹಳದಿ-ನೀಲಿ ಧ್ವಜವನ್ನು ಮೊದಲ ಬಾರಿಗೆ ಕ್ರೆಶ್ಚಾಟಿಕ್ ಬೀದಿಯ ಮೈದಾನ್ ನೆಜಲೆಜ್ನೋಸ್ಟಿ ಚೌಕದಲ್ಲಿರುವ ಅಧಿಕೃತ ಸರ್ಕಾರಿ ಕಟ್ಟಡವಾದ ಕೈವ್ ಸಿಟಿ ಕೌನ್ಸಿಲ್ ಮೇಲೆ ಹಾರಿಸಲಾಯಿತು.<ref>https://www.bbc.com/ukrainian/politics/2012/07/120724_flag_ukraine_history_kyiv_as</ref>
ಆಗಸ್ಟ್ 24, 1991 ರಂದು ಉಕ್ರೇನ್ನ ಸ್ವಾತಂತ್ರ್ಯ ಘೋಷಣೆಯ ನಂತರ, ಸೆಪ್ಟೆಂಬರ್ 4, 1991 ರಂದು ರಾಷ್ಟ್ರೀಯ ಹಳದಿ-ನೀಲಿ ಧ್ವಜವು ಉಕ್ರೇನಿಯನ್ ಸಂಸತ್ತಿನ (ವರ್ಖೋವ್ನಾ ರಾಡಾ) ಕಟ್ಟಡದ ಮೇಲೆ ಮೊದಲ ಬಾರಿಗೆ ಹಾರಿಸಿತು.
ಸೋವಿಯತ್ ಕೆಂಪು ಮತ್ತು ಆಕಾಶ ನೀಲಿ ಧ್ವಜವು ಹೊಸದಾಗಿ ಸ್ವತಂತ್ರವಾದ ಉಕ್ರೇನ್ನ ಕಾನೂನುಬದ್ಧ ಧ್ವಜವಾಗಿ ಉಳಿದಿದ್ದರಿಂದ, ಉಕ್ರೇನಿಯನ್ ಸ್ವಾತಂತ್ರ್ಯದ ನಂತರ ಆಗಸ್ಟ್ 1991 ರಲ್ಲಿ ಅಧಿಕೃತ ಸಮಾರಂಭಗಳಿಗೆ ನೀಲಿ ಮತ್ತು ಹಳದಿ ಧ್ವಜವನ್ನು ತಾತ್ಕಾಲಿಕವಾಗಿ ಅಳವಡಿಸಿಕೊಳ್ಳಲಾಯಿತು, ನಂತರ ಉಕ್ರೇನಿಯನ್ ಸಂಸತ್ತು 28 ಜನವರಿ 1992 ರಂದು ಅಧಿಕೃತವಾಗಿ ಪುನಃಸ್ಥಾಪಿಸಿತು.<ref>https://www.unian.info/society/1747301-ukraines-national-flag-celebrating-25th-anniversary-today.html</ref><ref>https://www.kyivpost.com/article/content/ukraine-politics/the-story-behind-2-top-ukrainian-symbols-national-flag-and-trident-421675.html</ref> ಸ್ಟೆಪನ್ ಖ್ಮಾರಾ ಅವರ ಪ್ರಕಾರ, ಆ ಸಮಯದಲ್ಲಿ, ನೀಲಿ ಮತ್ತು ಹಳದಿ ಧ್ವಜವನ್ನು ಉಕ್ರೇನ್ನ ರಾಷ್ಟ್ರೀಯ ಧ್ವಜವಾಗಿ ಮರು ಆಯ್ಕೆ ಮಾಡಲು ಬೆಂಬಲವು ಉಕ್ರೇನಿಯನ್ನರಲ್ಲಿ ಬಹುತೇಕ ಸಾರ್ವತ್ರಿಕವಾಗಿತ್ತು, ಯಾವುದೇ ವಾಸ್ತವಿಕ ಪರ್ಯಾಯಗಳನ್ನು ನೀಡಲಾಗುತ್ತಿರಲಿಲ್ಲ.<ref>https://web.archive.org/web/20240303232525/https://expres.online/spetstema-2/yak-komunisti-led-ne-zipsuvali-nash-sino-zhovtiy-styag</ref>
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಆರಂಭದಲ್ಲಿ, ಪ್ರಪಂಚದಾದ್ಯಂತದ ಹೆಗ್ಗುರುತುಗಳು ಉಕ್ರೇನಿಯನ್ ಧ್ವಜದ ಬಣ್ಣಗಳಿಂದ ಬೆಳಗಿದವು, ಆದರೆ ಹಲವಾರು ನಗರಗಳು ಒಗ್ಗಟ್ಟಿನಿಂದ ಉಕ್ರೇನಿಯನ್ ಧ್ವಜವನ್ನು ಹಾರಿಸಿದವು.<ref>https://web.archive.org/web/20220411032940/https://www.collingwoodtoday.ca/town-of-blue-mountains/town-raises-ukrainian-flag-in-support-and-solidarity-for-the-people-of-ukraine-5167910</ref><ref>https://www.euronews.com/2022/02/25/in-many-capital-cities-official-buildings-turned-blue-and-yellow-in-solidarity-with-ukrain</ref> ಸ್ವತಂತ್ರ ಬೆಲರೂಸಿಯನ್ ಸ್ವಯಂಸೇವಕ ರೆಜಿಮೆಂಟ್ ಆದ ಕಸ್ತುಸ್ ಕಲಿನೋಸ್ಕಿ ರೆಜಿಮೆಂಟ್ ಕೂಡ ಉಕ್ರೇನಿಯನ್ ಧ್ವಜದ ಬಣ್ಣಗಳನ್ನು ತನ್ನ ಚಿಹ್ನೆಯಲ್ಲಿ ಅಳವಡಿಸಿಕೊಂಡಿತು.
{{gallery
| align = center
| mode = nolines
| whitebg = y
| height = 100
| File:Flag of the Ukrainian Soviet Socialist Republic.svg
| {{FIAV|historical}} 24 ಆಗಸ್ಟ್ 1991ರಿಂದ 28 ಜನವರಿ 1992ರವರೆಗೆ ಬಳಸಲಾದ ಸೋವಿಯತ್ ನಂತರದ ಉಕ್ರೇನ್ನ ಧ್ವಜ, ''ಕಾನೂನುಬದ್ಧವಾಗಿ''
| File:Flag of Ukraine (1991–1992).svg
| {{FIAV|historical}} 8 ಸೆಪ್ಟೆಂಬರ್ 1991ರಿಂದ 28 ಜನವರಿ 1992ರವರೆಗೆ ಬಳಸಲಾದ ಸೋವಿಯತ್ ನಂತರದ ಉಕ್ರೇನ್ನ ಧ್ವಜ (ನೀಲಿ-ಹಳದಿ, ತಿಳಿ ಛಾಯೆಗಳು), ''ವಾಸ್ತವಿಕವಾಗಿ''
| File:Flag_of_Ukraine_(Soviet_shades).svg
| {{FIAV|historical}} 8 ಸೆಪ್ಟೆಂಬರ್ 1991ರಿಂದ 28 ಜನವರಿ 1992ರವರೆಗೆ ಬಳಸಲಾದ ಸೋವಿಯತ್ ನಂತರದ ಉಕ್ರೇನ್ನ ಧ್ವಜ (ಹಿಂದಿನ SSR ಧ್ವಜದ ಸೋವಿಯತ್ ಛಾಯೆಗಳು), ''ವಾಸ್ತವಿಕವಾಗಿ''
| File:Flag of Ukraine (1991–1992, dark blue).svg
| {{FIAV|historical}} 8 ಸೆಪ್ಟೆಂಬರ್ 1991ರಿಂದ 28 ಜನವರಿ 1992ರವರೆಗೆ ಬಳಸಲಾದ ಸೋವಿಯತ್ ನಂತರದ ಉಕ್ರೇನ್ನ ಧ್ವಜ (ನೀಲಿ-ಹಳದಿ, ಗಾಢ ಛಾಯೆಗಳು), ''ವಾಸ್ತವಿಕವಾಗಿ''
}}
{{gallery
| align = center
| mode = nolines
| whitebg = y
| height = 100
| File:Flag of Ukraine (1917–1921).svg
| {{FIAV|variant}} 2006ರವರೆಗೆ ಬಳಕೆಯಲ್ಲಿದ್ದ ಆಕಾಶ-ನೀಲಿ ಆವೃತ್ತಿ; ಪ್ರಸ್ತುತ ಗಾಢ ಆವೃತ್ತಿಯ ಜೊತೆಗೆ ಇದು ಇನ್ನೂ ಅನಧಿಕೃತವಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ.<ref name="Commonwealth"/><ref name="Olympics" /><ref name="flag-day-2016" /><ref name="flag-day-2017" /><ref name="flag-day-2019" /><ref name="flag-day-2021" />
| File:Flag of Ukraine (fair blue).svg
| {{FIAV|variant}} ತಿಳಿ ಛಾಯೆಗಳನ್ನು ಹೊಂದಿರುವ ಉಕ್ರೇನ್ನ ಧ್ವಜವು ಪ್ರಮಾಣಿತ ರೂಪವಲ್ಲ, ಆದರೆ ಇದನ್ನು ಆಗಾಗ್ಗೆ ಬಳಸಲಾಗಿದೆ<ref name="Commonwealth"/><ref name="Olympics" /><ref name="flag-day-2016" /><ref name="flag-day-2017" /><ref name="flag-day-2019" /><ref name="flag-day-2021" />
| File:Flag of Ukraine.svg
| {{FIAV|normal}} 2006ರಲ್ಲಿ ಪರಿಚಯಿಸಲಾದ ಛಾಯೆಗಳನ್ನು ಹೊಂದಿರುವ ಉಕ್ರೇನ್ನ ಧ್ವಜ
}}
=ವಿವಾದಗಳು ಮತ್ತು ಟೀಕೆಗಳು=
ಮೂಲ
ಕೈವ್ನ ಲಾಂಛನದ ಮೊದಲ ಬಣ್ಣದ ಚಿತ್ರಣಗಳಲ್ಲಿ ಒಂದು ಮುಖ್ಯವಾಗಿ ಹಳದಿ-ನೀಲಿ ಬಣ್ಣಗಳಲ್ಲಿದ್ದರಿಂದ, ಈ ಸಂಪ್ರದಾಯವು ಕೈವ್ನ ನಾರ್ಡಿಕ್-ಸ್ಲಾವಿಕ್ ಗ್ರ್ಯಾಂಡ್ ಪ್ರಿನ್ಸ್ ವೊಲೊಡಿಮಿರ್ ದಿ ಗ್ರೇಟ್ನ ಕಾಲದಿಂದಲೂ ಅಸ್ತಿತ್ವದಲ್ಲಿರಬಹುದು ಎಂದು ಒಂದು ಹಕ್ಕು ಆವೃತ್ತಿ ಹೇಳುತ್ತದೆ. ಆದಾಗ್ಯೂ, ನೀಲಿ-ಹಳದಿ ಬಣ್ಣವು ಕೀವನ್ ರುಸ್ನ ಹಿಂದಿನದು, ಉಕ್ರೇನ್ನ ರಾಷ್ಟ್ರೀಯ ಲಾಂಛನವಾದ ಟ್ರೈಜುಬ್ನ ಆರಂಭಿಕ ಆವೃತ್ತಿಯಾಗಿ, ಕೈವ್ನ ಸ್ವಿಯಾಟೋಸ್ಲಾವ್ I ರ ಮುದ್ರೆಯಂತೆಯೇ ಅದೇ ಬಣ್ಣವನ್ನು ಹೊಂದಿತ್ತು (ಸುಮಾರು AD 945). 1709 ರ ಪೋಲ್ಟವಾ ಕದನದ ಸಮಯದಲ್ಲಿ, ಮಜೆಪಾವನ್ನು ಅನುಸರಿಸಿದ ಕೊಸಾಕ್ಗಳು ಹಳದಿ-ನೀಲಿ ಬ್ಯಾನರ್ಗಳ ಅಡಿಯಲ್ಲಿ ಹೋರಾಡಿದರು, ಆದರೆ ಅವರ ಸ್ವೀಡಿಷ್ ಮಿತ್ರರಾಷ್ಟ್ರಗಳು ಹಳದಿ ಬಣ್ಣದ ಬ್ಯಾನರ್ಗಳ ಅಡಿಯಲ್ಲಿ ಹೋರಾಡಿದರು. ಕೆಲವು ಕೊಸಾಕ್ಗಳು ಮತ್ತು ಕುಲೀನರು ಹಳದಿ ಮತ್ತು ನೀಲಿ ಬಣ್ಣದ ಲಾಂಛನಗಳನ್ನು ಹೊಂದಿದ್ದರು.
ಹಳದಿ-ನೀಲಿ ವಿರುದ್ಧ ನೀಲಿ-ಹಳದಿ
ಉಕ್ರೇನಿಯನ್ನರು ಸಾಮಾನ್ಯವಾಗಿ ಧ್ವಜವನ್ನು "ಹಳದಿ ಮತ್ತು ತಿಳಿ ನೀಲಿ" (ಉಕ್ರೇನಿಯನ್: жовто-блакитний, zhovto-blakytnyi)[33] ಎಂದು ಕರೆಯುತ್ತಾರೆ—UNR (ಉಕ್ರೇನಿಯನ್ ರಾಷ್ಟ್ರೀಯ ಗಣರಾಜ್ಯ) ವರ್ಷಗಳಲ್ಲಿ (1917–1921) ಮೇಲ್ಭಾಗದಲ್ಲಿ ಹಳದಿ ಮತ್ತು ಕೆಳಭಾಗದಲ್ಲಿ ನೀಲಿ ಬಣ್ಣವನ್ನು ಹೊಂದಿರುವ ಧ್ವಜದ ವಿಭಿನ್ನ ಆವೃತ್ತಿಯಾಗಿದೆ. ಮೇಲ್ಭಾಗದಲ್ಲಿರುವ ಹಳದಿ ಬಣ್ಣವು ಕ್ರಿಶ್ಚಿಯನ್ ಚರ್ಚುಗಳ ಚಿನ್ನದ ಗುಮ್ಮಟಗಳನ್ನು (ಕ್ಯುಪೋಲಾಗಳು) ಮತ್ತು ನೀಲಿ ಬಣ್ಣವನ್ನು ಡ್ನೀಪರ್ ನದಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.
ಉಕ್ರೇನಿಯನ್ ಹೆರಾಲ್ಡ್ರಿ ಸೊಸೈಟಿಯ ಮುಖ್ಯಸ್ಥ ಆಂಡ್ರಿ ಗ್ರೆಚಿಲೊ, ಬಣ್ಣಗಳ ಕ್ರಮದ ಬಗ್ಗೆ ಚರ್ಚೆ 1918 ರ ಹಿಂದೆಯೇ ನಡೆಯುತ್ತಿತ್ತು ಎಂಬ ಅಂಶವನ್ನು ಸೂಚಿಸುತ್ತಾರೆ.<ref>https://gazeta.ua/articles/history/_hruschov-i-kaganovich-boyalisya-slova-zhovtoblakitnij-/512859</ref>ಅದೇನೇ ಇದ್ದರೂ, ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ ಮತ್ತು ಉಕ್ರೇನಿಯನ್ ರಾಜ್ಯದ ಎರಡೂ ಸರ್ಕಾರಗಳು ಮೇಲಿನ ಅರ್ಧವು ತಿಳಿ-ನೀಲಿ ಬಣ್ಣದ್ದಾಗಿರುತ್ತದೆ ಮತ್ತು ಕೆಳಭಾಗವು ಹಳದಿ ಬಣ್ಣದ್ದಾಗಿರುತ್ತದೆ ಎಂದು ವ್ಯಾಖ್ಯಾನಿಸಿವೆ.<ref>https://gazeta.ua/articles/history/_hruschov-i-kaganovich-boyalisya-slova-zhovtoblakitnij-/512859</ref> ೧೯೧೮ ರಲ್ಲಿ, ತಿಳಿ ನೀಲಿ ಬಣ್ಣವು ಸೂರ್ಯನ ಬೆಳಕಿನಲ್ಲಿ ತನ್ನ ನೆರಳು ಕಳೆದುಕೊಳ್ಳುತ್ತದೆ ಎಂದು ಪರಿಗಣಿಸಲಾಗಿತ್ತು, ಆದ್ದರಿಂದ ಬಣ್ಣವನ್ನು ಗಾಢವಾಗಿಸಲು ನಿರ್ಧರಿಸಲಾಯಿತು.<ref>https://gazeta.ua/articles/history/_hruschov-i-kaganovich-boyalisya-slova-zhovtoblakitnij-/512859</ref>
ಈಗಾಗಲೇ ೧೯೧೮ ರ ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ ಸಂವಿಧಾನದ ಕರಡಿನಲ್ಲಿ, ಬಣ್ಣಗಳ ಕ್ರಮವನ್ನು ನೀಲಿ ಮತ್ತು ಹಳದಿ ಎಂದು ವ್ಯಾಖ್ಯಾನಿಸಲಾಗಿದೆ.<ref>https://gazeta.ua/articles/history/_hruschov-i-kaganovich-boyalisya-slova-zhovtoblakitnij-/512859</ref> ನವೆಂಬರ್ ೧೯೧೮ ಮತ್ತು ಕಾರ್ಪಾಥಿಯನ್ ಉಕ್ರೇನ್ ಗಣರಾಜ್ಯದ ನವೆಂಬರ್ ೧೯೧೮ ರ ಶಾಸಕಾಂಗ ಕಾಯಿದೆಗಳಲ್ಲಿ ಇದೇ ಕ್ರಮವನ್ನು ಕಾಣಬಹುದು.<ref>https://gazeta.ua/articles/history/_hruschov-i-kaganovich-boyalisya-slova-zhovtoblakitnij-/512859</ref> ಉಕ್ರೇನಿಯನ್ ಡಯಾಸ್ಪೊರಾದಲ್ಲಿಯೂ ಬಣ್ಣಗಳ ಕ್ರಮದ ಕುರಿತು ವಾದ ನಡೆಯುತ್ತಿತ್ತು.<ref>https://gazeta.ua/articles/history/_hruschov-i-kaganovich-boyalisya-slova-zhovtoblakitnij-/512859</ref> ೧೯೪೯ ರಲ್ಲಿ, ಉಕ್ರೇನ್ ಒಂದೇ ರಾಜ್ಯ ಧ್ವಜವನ್ನು ವ್ಯಾಖ್ಯಾನಿಸುವವರೆಗೆ, ಡಯಾಸ್ಪೊರಾ ನೀಲಿ ಮತ್ತು ಹಳದಿ ಬ್ಯಾನರ್ ಅನ್ನು ಬಳಸುತ್ತದೆ ಎಂದು ನಿರ್ಧರಿಸಲಾಯಿತು.<ref>https://gazeta.ua/articles/history/_hruschov-i-kaganovich-boyalisya-slova-zhovtoblakitnij-/512859</ref>
ಸೋವಿಯತ್ ಧ್ವಜಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು
೨೧ ಏಪ್ರಿಲ್ ೨೦೧೧ ರಂದು, ವರ್ಖೋವ್ನಾ ರಾಡಾ ವಿಜಯ ದಿನದಂದು ವಿಜಯ ಬ್ಯಾನರ್ ಅನ್ನು ಎತ್ತಲು ಅನುಮತಿಸುವ ಕಾನೂನನ್ನು ಅಂಗೀಕರಿಸಿತು.[34] ಪ್ರಸ್ತುತ ವಿಕ್ಟರಿ ಬ್ಯಾನರ್ ಅನ್ನು ರಷ್ಯಾದಲ್ಲಿ 2007 ರಲ್ಲಿ ಅಂಗೀಕರಿಸಲಾಯಿತು. ಮೇ 20, 2011 ರಂದು, ಈ ಕಾನೂನಿಗೆ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಸಹಿ ಹಾಕಿದರು.<ref>https://www.istpravda.com.ua/short/2011/05/21/39383/</ref> ಜೂನ್ 17, 2011 ರಂದು, ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯವು ಕಾನೂನನ್ನು ಅಸಂವಿಧಾನಿಕ ಎಂದು ಗುರುತಿಸಿತು ಮತ್ತು ಸಂಸತ್ತು ಉಕ್ರೇನ್ನ ಸಂವಿಧಾನಕ್ಕೆ ಅಗತ್ಯವಾದ ತಿದ್ದುಪಡಿಗಳನ್ನು ಜಾರಿಗೆ ತರಲು ಪ್ರಸ್ತಾಪಿಸಿತು.<ref>https://rg.ru/2011/06/17/znamya-anons.html</ref>
ಏಪ್ರಿಲ್ 9, 2015 ರಂದು, ಉಕ್ರೇನಿಯನ್ ಸಂಸತ್ತು "ಕಮ್ಯುನಿಸ್ಟ್ ಮತ್ತು ರಾಷ್ಟ್ರೀಯ ಸಮಾಜವಾದಿ ನಿರಂಕುಶ ಪ್ರಭುತ್ವಗಳ" ಚಿಹ್ನೆಗಳ ಪ್ರಚಾರವನ್ನು ನಿಷೇಧಿಸುವ ಮೂಲಕ ನಿರ್ಮೂಲನದ ಕುರಿತು ಶಾಸನವನ್ನು ಅಂಗೀಕರಿಸಿತು.<ref>https://www.newsweek.com/ukraine-purges-symbols-its-communist-past-321663</ref> ಅಂದಿನಿಂದ, ವಿಕ್ಟರಿ ಬ್ಯಾನರ್ನಂತಹ ಸೋವಿಯತ್ ಚಿಹ್ನೆಗಳನ್ನು ಸ್ಮಶಾನಗಳಲ್ಲಿ ಮಾತ್ರ ಅನುಮತಿಸಲಾಗಿದೆ.<ref>https://www.bbc.com/news/world-europe-32267075</ref><ref>{{Cite web |url=https://www.dw.de/ukraine-lawmakers-ban-communist-and-nazi-propaganda/a-18372853 |title=ಆರ್ಕೈವ್ ನಕಲು |access-date=21 ಆಗಸ್ಟ್ 2026 |archive-date=1 ಅಕ್ಟೋಬರ್ 2015 |archive-url=https://web.archive.org/web/20151001180213/https://www.dw.com/en/ukraine-lawmakers-ban-communist-and-nazi-propaganda/a-18372853 |url-status=dead }}</ref>
2022 ರಲ್ಲಿ ರಷ್ಯಾ ದೇಶವನ್ನು ಆಕ್ರಮಿಸಿದ ನಂತರ ಸರ್ಕಾರದ ನಿಯಂತ್ರಣದ ಹೊರಗಿನ ಪ್ರದೇಶಗಳಲ್ಲಿ ಸೋವಿಯತ್ ಧ್ವಜಗಳನ್ನು ಹಾರಿಸಲಾಗಿದೆ.<ref>https://observers.france24.com/en/europe/20220311-ukraine-ussr-soviet-flag-russia-troops</ref>
=ಉಲ್ಲೇಖಗಳು=
rhpwqh7lruwzkdrz3m8gzeeoaftkirv
ಉಕ್ರೇನಿಯನ್ ರಾಷ್ಟ್ರೀಯ ಸಭೆ - ಉಕ್ರೇನಿಯನ್ ಜನರ ಸ್ವರಕ್ಷಣೆ
0
180528
1384123
1383641
2026-08-23T21:27:24Z
InternetArchiveBot
69876
Rescuing 3 sources and tagging 0 as dead.) #IABot (v2.0.9.5
1384123
wikitext
text/x-wiki
{{Infobox political party
| country = ಉಕ್ರೇನ್
| name = ಉಕ್ರೇನಿಯನ್ ನ್ಯಾಷನಲ್ ಅಸೆಂಬ್ಲಿ
| native_name = {{Nobold|{{Lang|uk|Українська Національна Асамблея}}}}
| logo = UNSO-emblem.svg
| logo_size = 150px
| leader =
| foundation = 30 ಜೂನ್ 1990
| dissolution = 22 ಮೇ 2014 {{small|(ರಾಜಕೀಯ ವಿಭಾಗ ಮಾತ್ರ)}}
| membership_year = 2006
| membership = 8,000
| merged = ರೈಟ್ ಸೆಕ್ಟರ್ {{small|(ರಾಜಕೀಯ ವಿಭಾಗ ಮಾತ್ರ)}}
| ideology = {{ubl|
* ಉಕ್ರೇನಿಯನ್ ರಾಷ್ಟ್ರೀಯತಾವಾದ
* ಉಕ್ರೇನಿಯನ್ ಪ್ರಾದೇಶಿಕ ವಿಸ್ತರಣಾವಾದ
* ಯೆಹೂದ್ಯವಿರೋಧಿತ್ವ
* ಕಮ್ಯುನಿಸಂ ವಿರೋಧ
}}
| position = ಅತಿದಕ್ಷಿಣಪಂಥೀಯ
| wing1_title = ಅರೆಸೈನಿಕ ವಿಭಾಗ
| wing1 = ಉಕ್ರೇನಿಯನ್ ನ್ಯಾಷನಲ್ ಅಸೆಂಬ್ಲಿ – ಉಕ್ರೇನಿಯನ್ ಪೀಪಲ್ಸ್ ಸೆಲ್ಫ್-ಡಿಫೆನ್ಸ್
| international =
| colours = ಕೆಂಪು<br>ಕಪ್ಪು
| headquarters = ಕೀವ್
| slogan = "ರಾಷ್ಟ್ರಕ್ಕೆ ಜಯ, ಶತ್ರುಗಳಿಗೆ ಮರಣ!"
| anthem = "ನನ್ನ ಪ್ರೀತಿಯೇ, ಇರು, ಅಳಬೇಡ, ಜೇನು"
| website = {{URL|https://unso.org.ua}}
| colorcode =
| flag = UNA flag.svg
}}
ಉಕ್ರೇನಿಯನ್ ನ್ಯಾಶನಲ್ ಅಸೆಂಬ್ಲಿ – ಉಕ್ರೇನಿಯನ್ ಪೀಪಲ್ಸ್ ಸೆಲ್ಫ್ ಡಿಫೆನ್ಸ್ (ಉಕ್ರೇನಿಯನ್: ಉಕ್ರೇನಿಯನ್ ಅಸಾಂಬ್ಲಿಯಾ-ಉಕ್ರೇನ್ಸ್ಕಾ ನರೋಡ್ನಾ ಸಮೋಬೊರೋನಾ, УНА-УНСО, UNA-UNSO) ಉಕ್ರೇನಿಯನ್ ರಾಷ್ಟ್ರೀಯತಾವಾದಿ ಸಂಘಟನೆಯಾಗಿದೆ.[7][8] ಇದನ್ನು ರಾಜಕೀಯ ವಿಭಾಗ (ಉಕ್ರೇನಿಯನ್ ನ್ಯಾಷನಲ್ ಅಸೆಂಬ್ಲಿ - ಯುಎನ್ಎ) ಮತ್ತು ಅರೆಸೈನಿಕ ವಿಭಾಗ (ಉಕ್ರೇನಿಯನ್ ಪೀಪಲ್ಸ್ ಸೆಲ್ಫ್ ಡಿಫೆನ್ಸ್ - UNSO) ಸಂಯೋಜಿಸಿದೆ.<ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref>
ಆಂಡ್ರಿಯಾಸ್ ಉಮ್ಲ್ಯಾಂಡ್ ಮತ್ತು ಆಂಟನ್ ಶೆಖೋವ್ಟ್ಸೊವ್ ಅವರ ಪ್ರಕಾರ, UNA-UNSO ಅನ್ನು 1991 ರಲ್ಲಿ "ತುರ್ತು ಪರಿಸ್ಥಿತಿಯ ಕುರಿತಾದ ರಾಜ್ಯ ಸಮಿತಿಯನ್ನು ಎದುರಿಸಲು ಸೋವಿಯತ್ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದ UNA ಸದಸ್ಯರಿಂದ ನಿರ್ವಹಿಸಲ್ಪಟ್ಟ ರಚನೆಯಾಗಿ" ರಚಿಸಲಾಯಿತು. [9] ಅಂತರರಾಷ್ಟ್ರೀಯ ಭದ್ರತಾ ತಜ್ಞ ಆಂಡ್ರ್ಯೂ ಮೆಕ್ಗ್ರೆಗರ್ ಅವರು UNA-UNSO ಅನ್ನು "ಪ್ರಭಾವಿ ಆದರೆ ಅಂಚಿನಲ್ಲಿರುವ ಚಳುವಳಿ" ಎಂದು ಬಣ್ಣಿಸಿದ್ದಾರೆ, ಇದು ಉಕ್ರೇನ್ನಲ್ಲಿ ಅದರ ಗೋಚರತೆ ಮತ್ತು ಉಗ್ರಗಾಮಿತ್ವದಿಂದಾಗಿ ಬಲಪಂಥೀಯ ರಾಜಕೀಯವನ್ನು ಆಳವಾಗಿ ಪ್ರಭಾವಿಸಿತು, ಆದರೂ ಅದು ಇನ್ನೂ ಕಡಿಮೆ ಸಂಖ್ಯೆಯನ್ನು ಹೊಂದಿತ್ತು.<ref>http://www.jamestown.org/single/?no_cache=1&tx_ttnews=31539</ref> ಉಕ್ರೇನಿಯನ್ ರಾಷ್ಟ್ರೀಯ ಸಭೆ (ಉಕ್ರೇನಿಯನ್: УНА, UNA) ಸಂಘಟನೆಯ ರಾಜಕೀಯ ವಿಭಾಗವಾಗಿದ್ದರೂ, 22 ಮೇ 2014 ರಂದು ಅದು ರೈಟ್ ಸೆಕ್ಟರ್ನೊಂದಿಗೆ ವಿಲೀನಗೊಂಡಿತು;<ref>http://en.interfax.com.ua/news/general/206070.html</ref> UNSO ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ.
ವಿವಿಧ ಯುದ್ಧಕೋರರನ್ನು ಬೆಂಬಲಿಸಲು ಸ್ವಯಂಸೇವಕರನ್ನು ಕಳುಹಿಸುವ ಮೂಲಕ UNSO ಬಹು ಅಂತರರಾಷ್ಟ್ರೀಯ ಸಂಘರ್ಷಗಳಲ್ಲಿ ಭಾಗವಹಿಸಿದೆ. ಮೊದಲ ನಾಗೋರ್ನೊ-ಕರಬಖ್ ಯುದ್ಧ,<ref>https://www.panorama.am/ru/news/2010/09/17/mikola-karpyuk/1056213</ref> ಟ್ರಾನ್ಸ್ನಿಸ್ಟ್ರಿಯಾ ಯುದ್ಧ,<ref>https://web.archive.org/web/20120129234419/http://www.ukraine.ru/catalog/parties/una.html</ref> ಅಬ್ಖಾಜಿಯಾದಲ್ಲಿನ ಯುದ್ಧ,<ref>https://web.archive.org/web/20220416011016/https://www.rosbalt.ru/ukraina/2009/08/07/661653.html</ref> ಮೊದಲ ಚೆಚೆನ್ ಯುದ್ಧ,<ref>{{Cite web |url=https://regnum.ru/news/588687.html |title=ಆರ್ಕೈವ್ ನಕಲು |access-date=2026-08-21 |archive-date=2022-07-03 |archive-url=https://web.archive.org/web/20220703233549/https://regnum.ru/news/588687.html |url-status=dead }}</ref> ಯುಗೊಸ್ಲಾವ್ ಯುದ್ಧಗಳು ಮತ್ತು ರುಸ್ಸೋ-ಉಕ್ರೇನಿಯನ್ ಯುದ್ಧ ಸೇರಿದಂತೆ.
=ಇತಿಹಾಸ=
'''ಆರಂಭಿಕ ವರ್ಷಗಳು'''
UNA ಅನ್ನು ಜೂನ್ 30, 1990 ರಂದು ಎಲ್ವಿವ್ನಲ್ಲಿ ಉಕ್ರೇನಿಯನ್ ಇಂಟರ್ಪಾರ್ಟಿ ಅಸೆಂಬ್ಲಿ (UMA) ಆಗಿ ರಚಿಸಲಾಯಿತು.<ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref> ನವೆಂಬರ್ 3–4, 1990 ರಂದು, ಕೈವ್ನಲ್ಲಿ ಉಕ್ರೇನಿಯನ್ ರಾಷ್ಟ್ರೀಯ ಸಂಘದ (UNS) ಕಾಂಗ್ರೆಸ್ ನಡೆಯಿತು. ಜನವರಿ 11, 1991 ರಂದು, ಲಿಥುವೇನಿಯಾದಲ್ಲಿ ಜನವರಿಯಲ್ಲಿ ನಡೆದ ಕಾರ್ಯಕ್ರಮಗಳ ಸಂದರ್ಭದಲ್ಲಿ ಯೂರಿ ಟೈಮಾ ನೇತೃತ್ವದ UNS ಸ್ಕ್ವಾಡ್ಗಳು ಸೀಮಾಸ್ ಅರಮನೆಯನ್ನು ಕಾವಲು ಕಾಯುತ್ತಿದ್ದವು. ಜೂನ್ 30, 1991 ರಂದು, ಸುಮಾರು 200 UNS ಸದಸ್ಯರು 1941 ರ ಉಕ್ರೇನಿಯನ್ ಸ್ವಾತಂತ್ರ್ಯ ಘೋಷಣೆಯ ಸ್ಮರಣಾರ್ಥ ಎಲ್ವಿವ್ನಲ್ಲಿ ಟಾರ್ಚ್ಲೈಟ್ ಮೆರವಣಿಗೆ ನಡೆಸಿದರು.
1991 ರ ಸೋವಿಯತ್ ದಂಗೆ ಪ್ರಯತ್ನದ ಮೊದಲ ದಿನಗಳಲ್ಲಿ, ವಿಯೆಟ್ನಾಂ ಯುದ್ಧದ ಅನುಭವಿ ವ್ಯಾಲೆರಿ ಬೊಬ್ರೊವಿಚ್ ನೇತೃತ್ವದ UNS ಸ್ಕ್ವಾಡ್ ಮಾಸ್ಕೋಗೆ ತೆರಳಿತು; ನಂತರ ಈ ತಂಡವು ಅರ್ಗೋ ಬೆಟಾಲಿಯನ್ಗೆ ಅಡಿಪಾಯ ಹಾಕಿತು. ಆಗಸ್ಟ್ 19, 1991 ರಂದು, ತುರ್ತು ಪರಿಸ್ಥಿತಿಯ ಕುರಿತಾದ ರಾಜ್ಯ ಸಮಿತಿಯ ವಿರುದ್ಧದ ಹೋರಾಟದ ಸಮಯದಲ್ಲಿ, UNS ಕೈವ್ನಲ್ಲಿ ಉಕ್ರೇನಿಯನ್ ಜನರ ಸ್ವರಕ್ಷಣಾ (UNSO) ಪಡೆಗಳನ್ನು ರಚಿಸಿತು. ಅಫ್ಘಾನಿಸ್ತಾನದಲ್ಲಿ ಯುದ್ಧದ ಜನಾಂಗೀಯ-ಉಕ್ರೇನಿಯನ್ ಸೋವಿಯತ್ ಸೈನ್ಯದ ಅನುಭವಿಗಳ ಒಂದು ಸಣ್ಣ ಗುಂಪಿನ ಸುತ್ತಲೂ ಈ ತಂಡಗಳನ್ನು ರಚಿಸಲಾಯಿತು. ಡಿಸೆಂಬರ್ 1990 ರಲ್ಲಿ ರೋಮನ್ ಶುಖೆವಿಚ್ ಅವರ ಮಗ ಯೂರಿ ಶುಖೆವಿಚ್ ಅವರನ್ನು UNS ನ ಮೊದಲ ನಾಯಕರಾಗಿ ಆಯ್ಕೆ ಮಾಡಲಾಯಿತು.<ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref> ಸೆಪ್ಟೆಂಬರ್ 8, 1991 ರಂದು ಉಕ್ರೇನ್ನ ಸ್ವಾತಂತ್ರ್ಯ ಘೋಷಣೆಯ ಕಾರಣ, UMA ಯ ಆರನೇ ಅಧಿವೇಶನವನ್ನು ಉಕ್ರೇನಿಯನ್ ರಾಷ್ಟ್ರೀಯ ಅಸೆಂಬ್ಲಿ ಎಂದು ಮರುನಾಮಕರಣ ಮಾಡಲಾಯಿತು; UNSO ಯುಎನ್ಎ ಜೊತೆ ನಿಕಟ ಸಂಬಂಧ ಹೊಂದಿದ್ದರಿಂದ ಇದನ್ನು UNA-UNSO ಎಂದು ಕರೆಯಲಾಯಿತು.<ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref>
1991 ರ ಸ್ವಾತಂತ್ರ್ಯದ ನಂತರ, ಉಕ್ರೇನ್ ಉಕ್ರೇನ್ನ ಕೆಲವು ಭಾಗಗಳನ್ನು ರಷ್ಯಾ ಮತ್ತು ಇತರ ನೆರೆಯ ರಾಷ್ಟ್ರಗಳೊಂದಿಗೆ ಮತ್ತೆ ಒಂದುಗೂಡಿಸುವ ಗುರಿಯನ್ನು ಹೊಂದಿರುವ ಪ್ರತ್ಯೇಕತಾವಾದಿ ಚಳುವಳಿಗಳನ್ನು ನಡೆಸುತ್ತಿದೆ. ಸೋವಿಯತ್ ಒಕ್ಕೂಟದ ಸುಪ್ರೀಂ ಸೋವಿಯತ್ನ ಪೀಪಲ್ಸ್ ಡೆಪ್ಯೂಟಿ ಗೊಂಚರೋವ್ ಅವರು ಡೊನೆಟ್ಸ್ಕ್-ಕ್ರಿವೊಯ್ ರೋಗ್ ಸೋವಿಯತ್ ಗಣರಾಜ್ಯ ಮತ್ತು ಡಾನ್ಬಾಸ್ನಲ್ಲಿ ಡೊನೆಟ್ಸ್ಕ್ ರಾಷ್ಟ್ರೀಯ ಗಾರ್ಡ್ ಅನ್ನು ಮರುಸ್ಥಾಪಿಸುವುದನ್ನು UNA-UNSO ತಡೆದಿತು. ಕೈವ್ನಲ್ಲಿ, ಪೇಟ್ರಿಯಾಟಿಕ್ ಫೋರಮ್ (ಒಟಿಯೆಚೆಸ್ಟ್ವಿಯೆನ್ನಿ ವೇದಿಕೆ) ಅನ್ನು ರದ್ದುಪಡಿಸಲಾಯಿತು. ನವೆಂಬರ್ 1991 ರಲ್ಲಿ, UNSO ಒಂದು ರ್ಯಾಲಿಯನ್ನು ನಡೆಸಿತು, ಮತ್ತು UNSO ಹೋರಾಟಗಾರರನ್ನು ಒಳಗೊಂಡ ಕಾದಾಟದಿಂದಾಗಿ ಸರ್ಕಾರವು UNSO ಕಾರ್ಯಕರ್ತರ ಮೊದಲ ಸಾಮೂಹಿಕ ಬಂಧನಗಳನ್ನು ಮಾಡಿತು. ಒಡೆಸಾದಲ್ಲಿ UNSO ನೊವೊರೊಸ್ಸಿಸ್ಕ್ ಗಣರಾಜ್ಯವನ್ನು ರಚಿಸುವ ಉಪಕ್ರಮವನ್ನು ನಿಲ್ಲಿಸಿತು, ಇದು ಬುಕೊವಿನಾ ಮತ್ತು ಜಕಾರ್ಪಟ್ಟಿಯಾದಲ್ಲಿ ಪ್ರತ್ಯೇಕತಾವಾದಿ ಚಳುವಳಿಗಳ ಮೇಲೆ ಪ್ರಭಾವ ಬೀರಿತು. ಜೂನ್ 7, 1992 ರಂದು, ಎಲ್ವಿವ್ನ UNSO ಗುಂಪು ಚೆರ್ನಿವ್ಟ್ಸಿಯಲ್ಲಿ ರೊಮೇನಿಯನ್ ಕಾಂಗ್ರೆಸ್ ಅನ್ನು ಮುರಿದು, ಅದು ಉತ್ತರ ಬುಕೊವಿನಾ ಮತ್ತು ರೊಮೇನಿಯಾದ ಏಕೀಕರಣವನ್ನು ಪ್ರತಿಪಾದಿಸಿತು. 1993 ರ ಆರಂಭದಲ್ಲಿ, UNSO 4,000 ಸದಸ್ಯರನ್ನು ಹೊಂದಿತ್ತು ಎಂದು ವರದಿಯಾಗಿದೆ.<ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref>
'''1994 ರಿಂದ'''
ಡಿಸೆಂಬರ್ 1994 ರಲ್ಲಿ ಯುಎನ್ಎ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟಿತು, <ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref> ಮತ್ತು 1994 ರ ಉಕ್ರೇನಿಯನ್ ಸಂಸತ್ತಿನ ಚುನಾವಣೆಯಲ್ಲಿ ಮೂವರು ಯುಎನ್ಎ-ಯುಎನ್ಎಸ್ಒ ಸದಸ್ಯರನ್ನು ವರ್ಕೋವ್ನಾ ರಾಡಾ (ಉಕ್ರೇನಿಯನ್ ಸಂಸತ್ತು) ಗೆ ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಯಿತು. ಸೆಪ್ಟೆಂಬರ್ 1995 ರಲ್ಲಿ, ಅದರ ನೋಂದಣಿಯನ್ನು 1997 ರವರೆಗೆ ಸ್ಥಗಿತಗೊಳಿಸಲಾಯಿತು.<ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref>
{| class="infobox" style="width:300px; border:1px solid #aaa; float:right; margin:0 0 1em 1em;"
! colspan="2" style="text-align:center; font-size:125%;" | ಉಕ್ರೇನಿಯನ್ ಪೀಪಲ್ಸ್ ಸೆಲ್ಫ್-ಡಿಫೆನ್ಸ್ (UNSO)
|-
| colspan="2" style="text-align:center;" | [[File:Flag_of_UNA-UNSO.svg|200px]]
|-
! ಮೂಲ ಹೆಸರು
| Українська Народна самооборона (УНСО)
|-
! ಸಕ್ರಿಯ ಅವಧಿ
| 1994–ಪ್ರಸ್ತುತ
|-
! ಸಕ್ರಿಯ ಪ್ರದೇಶ
| ಉಕ್ರೇನ್
|-
! ಸಿದ್ಧಾಂತ
| ಉಕ್ರೇನಿಯನ್ ರಾಷ್ಟ್ರವಾದ<br />
ಉಕ್ರೇನಿಯನ್ ಇರ್ರೆಡೆಂಟಿಸಂ<br />
ಕಮ್ಯುನಿಸಂ ವಿರೋಧ
|-
! ಘಟಕದ ಭಾಗ
| UNA-UNSO (1994–2014)<br />
ಉಕ್ರೇನಿಯನ್ ಪ್ರಾದೇಶಿಕ ರಕ್ಷಣಾ ಬೆಟಾಲಿಯನ್ಗಳು (2022–ಪ್ರಸ್ತುತ)
|-
! ಕುಲಗಳು
| "Argo"<br />
"Viking"
|-
! ಯುದ್ಧಗಳು
| 1991ರ ಸೋವಿಯತ್ ದಂಗೆ ಪ್ರಯತ್ನ<br />
ಟ್ರಾನ್ಸ್ನಿಸ್ಟ್ರಿಯಾ ಯುದ್ಧ<br />
ಅಬ್ಖಾಜಿಯಾ ಯುದ್ಧ (1992–1993)<br />
ಮೊದಲ ಚೆಚೆನ್ ಯುದ್ಧ<br />
ಯುರೊಮೈದಾನ್<br />
ಕೊಸೊವೊ ಯುದ್ಧ<br />
ರಷ್ಯಾ–ಉಕ್ರೇನ್ ಯುದ್ಧ
|-
! ಪ್ರಮುಖ ಗುರಿ
| ಸೋವಿಯತ್ ನಂತರದ ಸಂಘರ್ಷಗಳು
|}
ಯುಎನ್ಎಸ್ಒ ಅನ್ನು ಎಲ್ವಿವ್, ಟೆರ್ನೋಪಿಲ್, ರಿವ್ನೆ ಮತ್ತು ಪೋಲ್ಟವಾ ಒಬ್ಲಾಸ್ಟ್ಗಳಲ್ಲಿ ಮಾತ್ರ ಸಾರ್ವಜನಿಕ ಸಂಸ್ಥೆಯಾಗಿ ನೋಂದಾಯಿಸಲಾಯಿತು.[3] ಆದಾಗ್ಯೂ, ಪ್ರಾಯೋಗಿಕವಾಗಿ, ಎರಡೂ ಸಂಸ್ಥೆಗಳ ಸದಸ್ಯತ್ವದ ನಡುವೆ ಯಾವುದೇ ವ್ಯತ್ಯಾಸವಿರಲಿಲ್ಲ.<ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref>
1997 ರಲ್ಲಿ ಎಲ್ವಿವ್ನಲ್ಲಿ ನಡೆದ ಯುಎನ್ಎ-ಯುಎನ್ಎಸ್ಒ ಸಭೆ
1994 ರಿಂದ 1997 ರವರೆಗೆ, ಯುಎನ್ಎ-ಯುಎನ್ಎಸ್ಒ ಸದಸ್ಯರು ಹಲವಾರು ರಷ್ಯನ್ ವಿರೋಧಿ ಚಟುವಟಿಕೆಗಳ ಮೂಲಕ ಉಕ್ರೇನ್ನಲ್ಲಿ ಪ್ರಮುಖರಾದರು. ಯುಎನ್ಎ-ಯುಎನ್ಎಸ್ಒ ನಿಯೋಗಿಗಳು ವರ್ಕೋವ್ನಾ ರಾಡಾದಲ್ಲಿ ರಷ್ಯಾದ ಧ್ವಜವನ್ನು ನಾಶಪಡಿಸಿದರು, ಯುಎನ್ಎ-ಯುಎನ್ಎಸ್ಒ ಹೋರಾಟಗಾರರು ಮೊದಲ ಚೆಚೆನ್ ಯುದ್ಧದಲ್ಲಿ ಚೆಚೆನ್ ಬಂಡುಕೋರರೊಂದಿಗೆ ಸೇರಿಕೊಂಡರು ಮತ್ತು ಕಾರ್ಯಕರ್ತರು ಉಕ್ರೇನ್ಗೆ ಭೇಟಿ ನೀಡುವ ರಷ್ಯಾದ ಪಾಪ್ ಗಾಯಕರ ವಿರುದ್ಧ ಪ್ರದರ್ಶನಗಳನ್ನು ಆಯೋಜಿಸಿದರು. UNA-UNSO ಉಕ್ರೇನಿಯನ್ ಚರ್ಚ್ ವ್ಯವಹಾರಗಳಲ್ಲಿ ಪಕ್ಷಪಾತ ವಹಿಸಿತು ಮತ್ತು ಜುಲೈ 1995 ರಲ್ಲಿ ಕೀವನ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ನ ಮುಖ್ಯಸ್ಥ ಪಿತೃಪ್ರಧಾನ ವೊಲೊಡೊಮಿರ್ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿತು. ಈ ಸಂಘಟನೆಗಳು ರಷ್ಯಾದ ಆರ್ಥೊಡಾಕ್ಸ್ ಚರ್ಚ್ನಿಂದ ಬಹಿಷ್ಕರಿಸಲ್ಪಟ್ಟ ಪಿತೃಪ್ರಧಾನ ಫಿಲರೆಟ್ ಡೆನಿಸೆಂಕೊ ಅವರನ್ನು ಬೆಂಬಲಿಸಿದವು ಮತ್ತು ಹೊಸ ಚರ್ಚ್ಗಾಗಿ (ವಿಶೇಷವಾಗಿ ರಿವ್ನೆ ಮತ್ತು ವೊಲಿನ್ ಒಬ್ಲಾಸ್ಟ್ಗಳಲ್ಲಿ) ಆಸ್ತಿಯನ್ನು ವಶಪಡಿಸಿಕೊಳ್ಳುವ ಹಿಂಸಾತ್ಮಕ ಪ್ರಯತ್ನಗಳಲ್ಲಿ ಭಾಗವಹಿಸಿದವು . ಸದಸ್ಯತ್ವವು ಸುಮಾರು 10,000 ಸದಸ್ಯರನ್ನು ತಲುಪಿತು, ಅವರಲ್ಲಿ ಸುಮಾರು 90 ಪ್ರತಿಶತ 18 ರಿಂದ 35 ವರ್ಷ ವಯಸ್ಸಿನವರಾಗಿದ್ದರು. ಈ ಸಂಘಟನೆಯನ್ನು ಜಾರ್ಜಿ ಗೊಂಗಾಡ್ಜೆ ಅವರ 1994 ರ ಸಾಕ್ಷ್ಯಚಿತ್ರ, ಶಾಡೋಸ್ ಆಫ್ ವಾರ್ನಲ್ಲಿ ಚಿತ್ರಿಸಲಾಗಿದೆ.
1997 ರಲ್ಲಿ, ಲಿಯೊನಿಡ್ ಕುಚ್ಮಾ ಸರ್ಕಾರವು ಉಕ್ರೇನಿಯನ್ ರಾಷ್ಟ್ರೀಯ ಅಸೆಂಬ್ಲಿ - ಉಕ್ರೇನಿಯನ್ ರಾಷ್ಟ್ರೀಯ ಸ್ವಯಂ ರಕ್ಷಣೆಯನ್ನು ನಿಷೇಧಿಸಿತು. UNA-UNSO ಸದಸ್ಯರು ಹಿಂಸಾತ್ಮಕ ಬೀದಿ ಪ್ರತಿಭಟನೆಗಳೊಂದಿಗೆ ಪ್ರತಿಕ್ರಿಯಿಸಿದರು, ಇದರ ಪರಿಣಾಮವಾಗಿ 250 ಕ್ಕೂ ಹೆಚ್ಚು ಬಂಧನಗಳು ಸಂಭವಿಸಿದವು. ಬಂಧಿಸಲ್ಪಟ್ಟವರಲ್ಲಿ ಒಬ್ಬರಾದ ಡಿಮಿಟ್ರೋ ಕೊರ್ಚಿನ್ಸ್ಕಿ ಶೀಘ್ರದಲ್ಲೇ ಸಂಸ್ಥೆಯನ್ನು ತೊರೆದರು.
1998 ರಲ್ಲಿ, UNA-UNSO ನ ಹೊಸ ನಾಯಕರು ಆಂಡ್ರಿ ಶ್ಕಿಲ್ ಮತ್ತು ಉಕ್ರೇನಿಯನ್ ರಾಷ್ಟ್ರೀಯವಾದಿ ರೋಮನ್ ಶುಖೆವಿಚ್ ಅವರ ಮಗ ಯೂರಿ ಶುಖೆವಿಚ್. 1998 ರ ಉಕ್ರೇನಿಯನ್ ಸಂಸತ್ತಿನ ಚುನಾವಣೆಯಲ್ಲಿ, ಸಂಸ್ಥೆಯು ಶೇಕಡಾ 0.39 ರಷ್ಟು ಮತಗಳನ್ನು ಪಡೆಯಿತು.<ref>http://www.da-ta.com.ua/mon_mainnews/838.htm</ref>
2001 ರಲ್ಲಿ ಕುಚ್ಮಾ ಪ್ರತಿಭಟನೆಗಳಿಲ್ಲದೆ ಉಕ್ರೇನ್ನಲ್ಲಿ UNA-UNSO ಸದಸ್ಯರು
ಉಕ್ರೇನಿಯನ್ ರಾಷ್ಟ್ರೀಯ ಅಸೆಂಬ್ಲಿ - ಉಕ್ರೇನಿಯನ್ ರಾಷ್ಟ್ರೀಯತಾವಾದಿ ಸ್ವರಕ್ಷಣಾ ಸದಸ್ಯರು 2000–01 ಉಕ್ರೇನ್ನಲ್ಲಿ ಕುಚ್ಮಾ ಪ್ರತಿಭಟನಾ ಅಭಿಯಾನವಿಲ್ಲದೆ ಭಾಗವಹಿಸಿದರು. 2002 ರ ಸಂಸತ್ತಿನ ಚುನಾವಣೆಯಲ್ಲಿ ಆಂಡ್ರಿ ಶ್ಕಿಲ್ ಎಲ್ವಿವ್ ಒಬ್ಲಾಸ್ಟ್ನಲ್ಲಿ ಚುನಾವಣಾ ಜಿಲ್ಲೆಯನ್ನು ಮತ್ತು ವರ್ಖೋವ್ನಾ ರಾಡಾದಲ್ಲಿ ಒಂದು ಸ್ಥಾನವನ್ನು ಗೆದ್ದರು, <ref>http://www.cvk.gov.ua/pls/vd2002/webproc0e</ref> <ref>http://www.cvk.gov.ua/pls/vd2002/webproc0e</ref>ಪಕ್ಷವು ಸ್ವತಃ 0.04% ಮತಗಳನ್ನು ಗಳಿಸಿತು.<ref>http://www.da-ta.com.ua/mon_mainnews/838.htm</ref> 2003 ರಲ್ಲಿ ಶ್ಕಿಲ್ ಪಕ್ಷವನ್ನು ತೊರೆದರು, <ref>{{Cite web |url=http://www.unaunso.org/article.php?id=1&subid=1&artid=74&lang=eng |title=ಆರ್ಕೈವ್ ನಕಲು |access-date=2026-08-21 |archive-date=2022-09-11 |archive-url=https://web.archive.org/web/20220911203030/http://www.unaunso.org/article.php?id=1&subid=1&artid=74&lang=eng |url-status=dead }}</ref> ಮತ್ತು ಅವರು ಯೂಲಿಯಾ ಟಿಮೊಶೆಂಕೊ ಅವರ ಸಹಾಯಕರಾಗಿದ್ದಾರೆ.<ref>https://web.archive.org/web/20150924125842/http://www.pravda.com.ua/en/news/2006/4/3/5083.htm</ref><ref>https://web.archive.org/web/20080317182108/http://www.pravda.com.ua/en/news/2007/11/5/9329.htm</ref> ಕಿತ್ತಳೆ ಕ್ರಾಂತಿಯ ಸಮಯದಲ್ಲಿ UNA-UNSO ಸದಸ್ಯರು ವಿಕ್ಟರ್ ಯುಶ್ಚೆಂಕೊ ಅವರನ್ನು ಅವರ ರಷ್ಯನ್ ಪರ ವಿರೋಧಿಗಳ ವಿರುದ್ಧ ಬೆಂಬಲಿಸಿದರು, ಕೈವ್ನ ಸ್ವಾತಂತ್ರ್ಯ ಚೌಕದಲ್ಲಿ ಯುಷ್ಚೆಂಕೊ ಬೆಂಬಲಿಗರು ಮತ್ತು ಯೂಲಿಯಾ ಟಿಮೊಶೆಂಕೊ ಅವರಂತಹ ಕಿತ್ತಳೆ ನಾಯಕರಿಗೆ ಭದ್ರತೆಯನ್ನು ಒದಗಿಸಿದರು.<ref>{{Cite web |url=http://www.ncsj.org/auxpages/010105AP_Ukraine.shtml |title=ಆರ್ಕೈವ್ ನಕಲು |access-date=2026-08-21 |archive-date=2011-07-06 |archive-url=https://web.archive.org/web/20110706154809/http://www.ncsj.org/AuxPages/010105AP_Ukraine.shtml |url-status=dead }}</ref>
ಕೊಶಾರೆ ಕದನದಲ್ಲಿ ಆರು ಉಕ್ರೇನಿಯನ್ನರು ಯುಗೊಸ್ಲಾವಿಯದ ಪರವಾಗಿ ಹೋರಾಡಿದರು. ಸ್ವಯಂಸೇವಕರ ಕಮಾಂಡರ್ ಆಂಡ್ರಿ ಬಿಲೆಟ್ಸ್ಕಿ, ಮತ್ತು ಅವರು ಸ್ವಯಂಸೇವಕರನ್ನು ಯುದ್ಧಕ್ಕೆ ಕರೆದೊಯ್ದವರೂ ಆಗಿದ್ದರು.<ref>https://n1info.rs/vesti/ukrajinci-se-na-kosarama-borili-na-srpskoj-strani-i-komandant-azova-se-prijavio/</ref>
ಧ್ವಜಗಳನ್ನು ಬೀಸುವ ದೊಡ್ಡ ಪ್ರತಿಭಟನಾಕಾರರ ಗುಂಪು
26 ಜನವರಿ 2014 ರಂದು ಮಿಖಾಯಿಲ್ ಜಿಜ್ನೆವ್ಸ್ಕಿಯ ಅಂತ್ಯಕ್ರಿಯೆಯ ಸಮಯದಲ್ಲಿ ಕೈವ್ನಲ್ಲಿ UNA-UNSO ಸದಸ್ಯರು
2005 ರಲ್ಲಿ, ಯೂರಿ ಶುಖೆವಿಚ್ ಮತ್ತೆ ಪಕ್ಷದ ನಾಯಕರಾದರು. 2006 ರ ಸಂಸತ್ತಿನ ಚುನಾವಣೆಯಲ್ಲಿ, ಅದು 0.06 ಪ್ರತಿಶತ ಮತಗಳೊಂದಿಗೆ ಸಂಸತ್ತಿನ ಪ್ರಾತಿನಿಧ್ಯವನ್ನು ಗೆಲ್ಲುವಲ್ಲಿ ವಿಫಲವಾಯಿತು <ref>http://www.da-ta.com.ua/mon_mainnews/838.htm</ref> ಮತ್ತು 2007 ರ ಚುನಾವಣೆಯಲ್ಲಿ ಭಾಗವಹಿಸಲಿಲ್ಲ.<ref>http://www.da-ta.com.ua/mon_mainnews/838.htm</ref>
2008 ರಲ್ಲಿ, ದಕ್ಷಿಣ ಒಸ್ಸೆಟಿಯನ್ ಅಟಾರ್ನಿ ಜನರಲ್ ಟೀಮುರಾಜ್ ಖುಗೇವ್ ಅವರು ಆಗಸ್ಟ್ ಯುದ್ಧದ ಸಮಯದಲ್ಲಿ UNA-UNSO ಜಾರ್ಜಿಯನ್ ಘಟಕಕ್ಕೆ ಸೇರಿದೆ ಎಂದು ಆರೋಪಿಸಿದರು, ಆದರೆ ಯಾವುದೇ ಪುರಾವೆಗಳನ್ನು ಒದಗಿಸಲಾಗಿಲ್ಲ.<ref>https://web.archive.org/web/20160304030945/http://www.kommersant.com/p1080698/r_530/Russia_claims_Georgia_hired_mercenaries/</ref> ಆಗಸ್ಟ್ 2009 ರ ರಷ್ಯಾದ ತನಿಖಾ ಸಮಿತಿಯ ವರದಿಯ ಪ್ರಕಾರ, ಉಕ್ರೇನಿಯನ್ ನೆಲದ ಪಡೆಗಳ 200 UNA-UNSO ಸದಸ್ಯರು ಮತ್ತು ಸೈನಿಕರು ಹೋರಾಟದ ಸಮಯದಲ್ಲಿ ಜಾರ್ಜಿಯಾಕ್ಕೆ ಸಹಾಯ ಮಾಡಿದರು. ಉಕ್ರೇನ್ ಆರೋಪವನ್ನು ನಿರಾಕರಿಸಿತು. UNA-UNSO ಉಪ ಮುಖ್ಯಸ್ಥೆ ಮೈಕೋಲಾ ಕಾರ್ಪ್ಯುಕ್ "ದುರದೃಷ್ಟವಶಾತ್", ಯಾವುದೇ ಸಂಸ್ಥೆಯ ಸದಸ್ಯರು ಜಾರ್ಜಿಯನ್ ಸಂಘರ್ಷದಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದರು.
UNA-UNSO 2012 ರ ಉಕ್ರೇನಿಯನ್ ಸಂಸತ್ತಿನ ಚುನಾವಣೆಯಲ್ಲಿ ಭಾಗವಹಿಸಿತು, <ref>http://www.cvk.gov.ua/pls/vnd2012/wp400?PT001F01=900</ref> ರಾಷ್ಟ್ರೀಯ ಮತಗಳಲ್ಲಿ 0.08 ಪ್ರತಿಶತವನ್ನು ಪಡೆಯಿತು ಮತ್ತು ಅವರು ಅಭ್ಯರ್ಥಿಗಳನ್ನು ನಿಲ್ಲಿಸಿದ ಐದು ಚುನಾವಣಾ ಜಿಲ್ಲೆಗಳಲ್ಲಿ ಯಾವುದನ್ನೂ ಗೆಲ್ಲಲಿಲ್ಲ.<ref>http://apk.rbc.ua/ukr/vyboru2012/party/p11/okrug</ref> ಮತ್ತು ಆದ್ದರಿಂದ ಸಂಸತ್ತಿನ ಪ್ರಾತಿನಿಧ್ಯವನ್ನು ಗೆಲ್ಲಲು ವಿಫಲವಾಯಿತು.<ref>http://www.cvk.gov.ua/vnd2012/wp300pt001f01=900.html</ref> ಮಾರ್ಚ್ 2014 ರಲ್ಲಿ, ರಷ್ಯಾ ಪಕ್ಷ ಮತ್ತು ಅದರ ಕೆಲವು ಸದಸ್ಯರ ವಿರುದ್ಧ, ಸ್ವೊಬೊಡಾದ ಪಕ್ಷದ ನಾಯಕಿ ಓಲೆಹ್ ತ್ಯಾನಿಬಾಕ್ ಸೇರಿದಂತೆ, ಮೊದಲ ಚೆಚೆನ್ ಯುದ್ಧದ ಸಮಯದಲ್ಲಿ ರಷ್ಯಾದ 76 ನೇ ಗಾರ್ಡ್ಸ್ ವಾಯು ಆಕ್ರಮಣ ವಿಭಾಗದ ವಿರುದ್ಧ ಹೋರಾಡಿದ "ಸಶಸ್ತ್ರ ಗ್ಯಾಂಗ್ ಅನ್ನು ಸಂಘಟಿಸಿದ್ದಕ್ಕಾಗಿ" ಕ್ರಿಮಿನಲ್ ಮೊಕದ್ದಮೆ ಹೂಡಿತು. <ref>http://en.interfax.com.ua/news/general/195991.html</ref> ಸಂಘಟನೆಯ ಉಕ್ರೇನಿಯನ್ ರಾಷ್ಟ್ರೀಯ ಅಸೆಂಬ್ಲಿಯ ರಾಜಕೀಯ ವಿಭಾಗವು ಮೇ 22, 2014 ರಂದು ರೈಟ್ ಸೆಕ್ಟರ್ನೊಂದಿಗೆ ವಿಲೀನಗೊಂಡಿತು. <ref>http://en.interfax.com.ua/news/general/206070.html</ref>
=ಅಂತರರಾಷ್ಟ್ರೀಯ ಸಂಘರ್ಷಗಳು=
ಟ್ರಾನ್ಸ್ನಿಸ್ಟ್ರಿಯಾ
ಮಿಲಿಟರಿ ಪದಕ
ವಖ್ತಾಂಗ್ ಗೋರ್ಗಸಲ್ ಆದೇಶ, ಪ್ರಥಮ ದರ್ಜೆ
ಟ್ರಾನ್ಸ್ನಿಸ್ಟ್ರಿಯಾ ಯುದ್ಧದ ಸಮಯದಲ್ಲಿ, UNA-UNSO ಸದಸ್ಯರು ಮೊಲ್ಡೊವನ್ ಸರ್ಕಾರಿ ಪಡೆಗಳ ವಿರುದ್ಧ ಟ್ರಾನ್ಸ್ನಿಸ್ಟ್ರಿಯಾ ಪ್ರತ್ಯೇಕತಾವಾದಿಗಳೊಂದಿಗೆ ಹೋರಾಡಿದರು, [33] ಟ್ರಾನ್ಸ್ನಿಸ್ಟ್ರಿಯಾದ ದೊಡ್ಡ ಜನಾಂಗೀಯ ಉಕ್ರೇನಿಯನ್ ಅಲ್ಪಸಂಖ್ಯಾತರ ರಕ್ಷಣೆಗಾಗಿ ಎಂದು ಹೇಳಲಾಗಿದೆ.[3] 50 ಕ್ಕೂ ಹೆಚ್ಚು UNSO ಸದಸ್ಯರಿಗೆ ಟ್ರಾನ್ಸ್ನಿಸ್ಟ್ರಿಯಾ ಆದೇಶದ ರಕ್ಷಕ ಪ್ರಶಸ್ತಿಯನ್ನು ನೀಡಲಾಯಿತು.
ಅಬ್ಖಾಜಿಯಾದಲ್ಲಿ ಯುದ್ಧ
1993 ರಲ್ಲಿ, UNA-UNSO ಅಬ್ಖಾಜಿಯಾದಲ್ಲಿ ಅಬ್ಖಾಜಿಯಾ ಪ್ರತ್ಯೇಕತಾವಾದಿಗಳ ವಿರುದ್ಧ ಜಾರ್ಜಿಯಾವನ್ನು ಬೆಂಬಲಿಸಲು ಸ್ವಯಂಸೇವಕರನ್ನು ಕಳುಹಿಸಿತು.[34][35] UNA-UNSO ಅರ್ಗೋ ಘಟಕವು ರಷ್ಯಾ ಬೆಂಬಲಿತ ಅಬ್ಖಾಜಿಯನ್ ಪಡೆಗಳ ವಿರುದ್ಧ ಜಾರ್ಜಿಯನ್ ಪರವಾಗಿ ಸೇರಿಕೊಂಡಿತು ಮತ್ತು ಕೆಲವು ಸ್ವಯಂಸೇವಕರು ಜಾರ್ಜಿಯಾದ ಮೆರೈನ್ ಇನ್ಫ್ಯಾಂಟ್ರಿ ಫೋರ್ಸಸ್ನ ಸೋಖುಮಿ ಬೆಟಾಲಿಯನ್ಗೆ ಸೇರಿದರು. CPT ಉಸ್ಟಿಮ್ ಸ್ಕ್ವಾಡ್ ಸೋಖುಮಿ ಬಳಿ ರಷ್ಯಾದ ಪಡೆಗಳ ಉಭಯಚರ ದಾಳಿಯನ್ನು ತಡೆಯಿತು, ರಷ್ಯಾದ ಮಿಲಿಟರಿ ಮೋಟಾರ್ ದೋಣಿಯನ್ನು ಮುಳುಗಿಸಿತು. ಸೊಖುಮಿ ಬಳಿ ಏಳು UNSO ಸದಸ್ಯರು ಸಾವನ್ನಪ್ಪಿದರು, ಮತ್ತು 30 ಸದಸ್ಯರು ಆರ್ಡರ್ ಆಫ್ ವಖ್ತಾಂಗ್ ಗೋರ್ಗಸಾಲಿ ಪದಕವನ್ನು ಪಡೆದರು. UNA-UNSO ಘಟಕಗಳು ಯುದ್ಧದಲ್ಲಿ ಒಂದು ಯುದ್ಧವನ್ನೂ ಸೋತಿಲ್ಲ.
ಸೊಖುಮಿ ದಾಳಿ (ಜೂನ್ 1993)
ಸ್ಟಾರುಶ್ಕಿನೋ ಗ್ರಾಮದ ಹೊಂಚುದಾಳಿ (15 ಜುಲೈ 1993)
ಶ್ರೋಮಿ ಗ್ರಾಮದ ದಾಳಿ (17 ಜುಲೈ 1993)
ರುಸ್ಸೋ-ಉಕ್ರೇನಿಯನ್ ಯುದ್ಧ
131 ನೇ ಪ್ರತ್ಯೇಕ ವಿಚಕ್ಷಣ ಬೆಟಾಲಿಯನ್ "UNSO" ನ ಲಾಂಛನ
UNSO ಉಕ್ರೇನಿಯನ್ ಸ್ವಯಂಸೇವಕ ದಳದ ಭಾಗವಾಗಿ ರುಸ್ಸೋ-ಉಕ್ರೇನಿಯನ್ ಯುದ್ಧದಲ್ಲಿಯೂ ಹೋರಾಡಿತ್ತು<ref>https://www.rferl.org/a/in-poland-ukrainian-donbas-war-veteran-faces-extradition-to-russia/30263595.html</ref> ಮತ್ತು ಪ್ರಾದೇಶಿಕ ರಕ್ಷಣಾ ಬೆಟಾಲಿಯನ್ಗಳು 131 ನೇ ಪ್ರತ್ಯೇಕ ವಿಚಕ್ಷಣ ಬೆಟಾಲಿಯನ್ "UNSO",<ref>https://web.archive.org/web/20221207094306/https://unso.in.ua/articles/131-y-rozvidbat-kurin-unso-narodzhenyy-viynoyu.html</ref><ref>https://uacrisis.org/20026-volunteer-battalions-eastern-ukraine</ref> 1 ನೇ ರೆಕಾನ್ ಕಂಪನಿ UNSO ಮತ್ತು 55 ನೇ UNSO ಬೆಟಾಲಿಯನ್. 2022 ರ ಆಕ್ರಮಣದ ನಂತರ ರಷ್ಯಾ ಮತ್ತು ಉಕ್ರೇನ್ ನಡುವಿನ ಪೂರ್ಣ ಪ್ರಮಾಣದ ಯುದ್ಧದಲ್ಲಿ ಬ್ರಿಗೇಡ್ನ ಸದಸ್ಯರು ಭಾಗವಹಿಸಿದ್ದಾರೆ.<ref>https://kyivindependent.com/national/explainer-what-to-expect-from-the-battle-of-donbas-russias-new-offensive/</ref>
=ಸಿದ್ಧಾಂತ ಮತ್ತು ಚಿತ್ರಣ=
ಉಕ್ರೇನಿಯನ್ ರಾಷ್ಟ್ರೀಯ ಸಭೆ - ಉಕ್ರೇನಿಯನ್ ಪೀಪಲ್ಸ್ ಸೆಲ್ಫ್-ಡಿಫೆನ್ಸ್ 1994 ರ ಪಕ್ಷದ ವೇದಿಕೆಯು ಕೈವ್ ಅನ್ನು ಹೊಸ, ಪ್ಯಾನ್-ಸ್ಲಾವಿಕ್, ಪೂರ್ವ ಮಿಲಿಟರಿ ಬಣದ ಕೇಂದ್ರವಾಗಿ ಕಲ್ಪಿಸಿಕೊಂಡಿತು.<ref>https://books.google.com/books?id=QZr1vsDIvlUC&dq=Shukhevych%27s+son&pg=PA290</ref> ಅಂತರರಾಷ್ಟ್ರೀಯ ಭದ್ರತಾ ತಜ್ಞ ಆಂಡ್ರ್ಯೂ ಮೆಕ್ಗ್ರೆಗರ್ 2006 ರಲ್ಲಿ UNA-UNSO ಅನ್ನು "ಪ್ರಭಾವಿ ಫ್ರಿಂಜ್ ಚಳುವಳಿ ಎಂದು ಉತ್ತಮವಾಗಿ ನಿರೂಪಿಸಬಹುದು" ಮತ್ತು "ಅದರ ಹೆಚ್ಚಿನ ಗೋಚರತೆಯು ಅದರ ಸೀಮಿತ ಸಂಖ್ಯೆಗಳನ್ನು ನಿರಾಕರಿಸುತ್ತದೆ" ಎಂದು ಹೇಳಿದರು.<ref>http://www.jamestown.org/single/?no_cache=1&tx_ttnews=31539</ref> ಇದರ ಗೀತೆ "ಸ್ಟೇ, ಮೈ ಲವ್, ಡೋಂಟ್ ಕ್ರೈ, ಹನಿ", ಇದು "ಬೆಲ್ಲಾ ಸಿಯಾವೊ" ನ ಪುನರಾವರ್ತನೆಯಾಗಿದೆ.<ref>https://en.wikipedia.org/wiki/YouTube</ref>
=ಉಲ್ಲೇಖಗಳು=
99cytu7vpekk05e5xdsiiimncgudtwa
ಕ್ರೆಮೆನೆಟ್ಸ್ ಕೋಟೆ
0
180551
1384136
1383722
2026-08-24T00:12:52Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384136
wikitext
text/x-wiki
{{Short description|Castle in Kremenets, Ternopil Oblast, Ukraine}}
{{Infobox military installation
| name = ಕ್ರೆಮೆನೆಟ್ಸ್ ಕೋಟೆ
| part_of =
| location = ಜಮ್ಕೋವಾ ಸ್ಟ್ರೀಟ್, ಕ್ರೆಮೆನೆಟ್ಸ್, ಟೆರ್ನೋಪಿಲ್ ಒಬ್ಲಾಸ್ಟ್
| pushpin_map =
| map_alt =
| coordinates = {{Coord|50|05|42|N|25|43|51|E|type:landmark_region:UA_scale:30000|display=inline,title}}
| module = {{Infobox historic site
| embed = yes
| designation1 = UKRAINE NATIONAL
| designation1_offname = {{Lang|uk|Замок, руїни}} (''Castle ruins'')
| designation1_number = 190023
| designation1_type = ವಾಸ್ತುಶಿಲ್ಪ
}}
| image = [[File:Руїни Кременецького замку 1.jpg|image_alt=Photo of Kremenets Castle.|270px]]
| caption =
| type = Castle
| built = 13ನೇ ಶತಮಾನ
| builder =
| materials = ಸುಣ್ಣದ ಕಲ್ಲು
| height =
| in_use =
| demolished =
| condition = ruins
| owner =
| controlled_by =
| garrison =
| past_commanders =
| occupants =
| battles =
| events =
}}
'''ಕ್ರೆಮೆನೆಟ್ಸ್ ಕೋಟೆ''' (ಉಕ್ರೇನಿಯನ್: Кременецький замок, ರೋಮನೀಕೃತ: Kremenetskyi zamok; ಲಿಥುವೇನಿಯನ್: Kremenecio pilis; ಪೋಲಿಷ್: zamek w Krzemieńcu) ಉಕ್ರೇನ್ನ ಟೆರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ನಗರದಲ್ಲಿರುವ ಒಂದು ಕೋಟೆಯಾಗಿದೆ. ಈ ಕೋಟೆಯನ್ನು ಕಡಿದಾದ ಬೆಟ್ಟದ ಮೇಲೆ ಸುಣ್ಣದ ಕಲ್ಲಿನಿಂದ ನಿರ್ಮಿಸಲಾಗಿತ್ತು. ಕೋಟೆಯ ಪಶ್ಚಿಮ ಭಾಗದಲ್ಲಿ ಮುಖ್ಯ ಗೋಪುರ ಅಥವಾ ಕೀಪ್ ಇತ್ತು. ಕೋಟೆಯ ಅಗಲ ಸುಮಾರು 65 ಮೀಟರ್ ಮತ್ತು ಉದ್ದ 135 ಮೀಟರ್ ಆಗಿತ್ತು. ಸಂಪೂರ್ಣ ಬೆಟ್ಟದ ಮೇಲ್ಭಾಗವನ್ನು ಎತ್ತರವಾದ ಕಲ್ಲಿನ ಗೋಡೆಯಿಂದ ಸುತ್ತುವರಿಯಲಾಗಿತ್ತು. 13ನೇ ಶತಮಾನದ ಆರಂಭದ ಅವಧಿಯಲ್ಲಿ ಇಲ್ಲಿ ಮರವನ್ನು ಪ್ರಮುಖ ನಿರ್ಮಾಣ ಸಾಮಗ್ರಿಯಾಗಿ ಬಳಸಲಾಗುತ್ತಿತ್ತು.<ref>https://en.wikipedia.org/wiki/Kremenets_Castle</ref>
ಹಂಗೇರಿ, ಮಂಗೋಲರು, ಕೊಸಾಕ್ಗಳು ಸೇರಿದಂತೆ ಹಲವು ಸೇನೆಗಳು ದಾಳಿ ನಡೆಸಿದರೂ ಸುಲಭವಾಗಿ ವಶಪಡಿಸಿಕೊಳ್ಳಲಾಗದ ಅಜೇಯ ಕೋಟೆಯಾಗಿ ಕ್ರೆಮೆನೆಟ್ಸ್ ಕೋಟೆ ಪ್ರಸಿದ್ಧವಾಗಿತ್ತು.
== ಇತಿಹಾಸ ==
'''ಕೋಟೆಯ ಪರಿವರ್ತನೆಯ ಕಾಲಕ್ರಮ'''<br>
ಸಾವಿರ ವರ್ಷಗಳಷ್ಟು ದೀರ್ಘವಾದ ಇತಿಹಾಸದಲ್ಲಿ ನಡೆದ ಘಟನೆಗಳು, ವ್ಯಕ್ತಿಗಳು ಮತ್ತು ರಾಜಕೀಯ ಬದಲಾವಣೆಗಳನ್ನು ಒಟ್ಟುಗೂಡಿಸಿದಾಗ ಕ್ರೆಮೆನೆಟ್ಸ್ ಕೋಟೆಯ ಇತಿಹಾಸವು ಅತ್ಯಂತ ಸಂಕೀರ್ಣವಾಗಿ ಕಾಣುತ್ತದೆ. ಕೆಲವು ಪೋಲಿಷ್ ಮೂಲಗಳ ಪ್ರಕಾರ, 1064ರ ವೇಳೆಗೆ ಕ್ರೆಮೆನೆಟ್ಸ್ ಒಂದು ಕೋಟೆಬದ್ಧ ಪಟ್ಟಣವಾಗಿ ಅಸ್ತಿತ್ವದಲ್ಲಿತ್ತು. ಆ ಸಮಯದಲ್ಲಿ ಬೋಲೆಸ್ಲಾವ್ II ದಿ ಜೆನರಸ್ ಅವರ ಕೀವ್ ದಂಡಯಾತ್ರೆಯ ಸಂದರ್ಭದಲ್ಲಿ ಈ ಕೋಟೆ ಪ್ರಮುಖ ಅಡೆತಡೆಯಾಗಿ ಕಾಣಿಸಿಕೊಂಡಿತ್ತು.
ಕೆಲವು ದಶಕಗಳ ನಂತರ, ಅದೇ ಬೋಲೆಸ್ಲಾವ್ II ಅವರ ಪಡೆಗಳು ಇಕ್ವಾ ಪಟ್ಟಣದ ಮೇಲೆ ನಡೆಸಿದ ವಿಫಲ ದಾಳಿಯ ಸಂದರ್ಭದಲ್ಲಿ, ಕೋಟೆಯ ಮಾಲೀಕ ಡೆನಿಸ್ಕೊ ಮೊಕಾಸಿಯೆವ್ ಅವರ ಆದೇಶದ ಮೇರೆಗೆ ಕೋಟೆಯ ಬಾಗಿಲುಗಳನ್ನು ಸ್ವಯಂ ತೆರೆಯಲಾಯಿತು. ಇದಕ್ಕೆ ಪ್ರತಿಫಲವಾಗಿ ಡೆನಿಸ್ಕೊ ಮತ್ತು ಅವರ ಕುಟುಂಬಕ್ಕೆ ಕ್ರೆಮೆನೆಟ್ಸ್ ಪಟ್ಟಣದ ಜೀವಮಾನಾವಧಿಯ ಸ್ವಾಮ್ಯ ಹಕ್ಕು ನೀಡಲಾಯಿತು.<ref>https://zabytki.in.ua/uk/667/kremenetskii-zamok-ua</ref>
ಗ್ಯಾಲಿಷಿಯಾ ಪ್ರದೇಶದ ಇತಿಹಾಸದ ದಾಖಲೆಗಳನ್ನು ಆಧರಿಸಿದ ರಷ್ಯನ್ ಮೂಲಗಳಲ್ಲಿ, ಕ್ರೆಮೆನೆಟ್ಸ್ ಸುತ್ತಮುತ್ತ ಮಿಸ್ಟಿಸ್ಲಾವ್ ದಿ ಲಕ್ಕಿ ಮತ್ತು ಹಂಗೇರಿಯ ರಾಜ ಆಂಡ್ರ್ಯೂ II ಅವರ ಸೇನೆಗಳ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಈ ಕೋಟೆಯ ಉಲ್ಲೇಖ ಕಂಡುಬರುತ್ತದೆ. ಹಂಗೇರಿಯನ್ ಪಡೆಗಳು ಆರಂಭದಲ್ಲಿ ಮುನ್ನಡೆ ಸಾಧಿಸಿದರೂ, ಅವರಿಗೆ ಭಾರೀ ನಷ್ಟ ಉಂಟಾಯಿತು ಮತ್ತು ಅವರ ವಿಜಯದ ಸರಣಿ ಅಲ್ಲಿಯೇ ಅಂತ್ಯಗೊಂಡಿತು.
1241ರಿಂದ 1255ರ ಅವಧಿಯಲ್ಲಿ ಗ್ಯಾಲಿಷಿಯಾ ಮತ್ತು ವೊಲಿನ್ ಪ್ರದೇಶಗಳ ಮೇಲೆ ನಡೆದ ಗೋಲ್ಡನ್ ಹೋರ್ಡ್ ದಾಳಿಗಳ ನಡುವೆಯೂ ಕ್ರೆಮೆನೆಟ್ಸ್ ನಗರವು ಉಳಿದುಕೊಂಡ ಕೆಲವೇ ನಗರಗಳಲ್ಲಿ ಒಂದಾಗಿತ್ತು. ಅಧಿಕಾರದಲ್ಲಿ ಉಳಿಯಲು ದ್ರೋಹಕ್ಕೆ ಮುಂದಾದ ಸ್ಥಳೀಯ ಆಡಳಿತಾಧಿಕಾರಿಯನ್ನು ಕಳೆದುಕೊಂಡರೂ, ನಗರವು ತನ್ನ ಅಸ್ತಿತ್ವವನ್ನು ಮುಂದುವರಿಸಿತು. ಆದರೆ 1261ರಲ್ಲಿ ಖಾನ್ ಬೊರೊಲ್ದೈ ಅವರ ತುಮೆನ್ ಪಡೆಗಳ ಆದೇಶದ ಮೇರೆಗೆ ವೊಲಿನ್ ಆಡಳಿತಗಾರ ವಾಸಿಲ್ಕೊ ರೊಮಾನೊವಿಚ್ ಕೋಟೆಯನ್ನು ಧ್ವಂಸಗೊಳಿಸಿದರು.
ಸುಮಾರು 20 ವರ್ಷಗಳ ನಂತರ, 1290ರ ದಶಕದಲ್ಲಿ ವೊಲಿನ್ನ ಆಡಳಿತಗಾರ ಮಿಸ್ಟಿಸ್ಲಾವ್ ದಾನಿಲೊವಿಚ್ ಅವರ ಮುಂದಾಳತ್ವದಲ್ಲಿ ಕೋಟೆಯ ಬೆಟ್ಟದಲ್ಲಿ ಮತ್ತೆ ವಸತಿ ಮತ್ತು ನಿರ್ಮಾಣ ಚಟುವಟಿಕೆಗಳು ಆರಂಭವಾದವು.
14ನೇ ಶತಮಾನದಲ್ಲಿ ಗ್ಯಾಲಿಷಿಯಾ–ವೊಲಿನ್ ರಾಜ್ಯದ ಪತನದ ನಂತರ ಪೋಲಂಡ್, ಹಂಗೇರಿ ಮತ್ತು ಲಿಥುವೇನಿಯಾ ರಾಜ್ಯಗಳು ಈ ಪ್ರದೇಶದ ಮೇಲೆ ಪ್ರಭುತ್ವ ಸಾಧಿಸಲು ಪರಸ್ಪರ ಪೈಪೋಟಿ ನಡೆಸಿದವು. ಇದರ ಪರಿಣಾಮವಾಗಿ ಕ್ರೆಮೆನೆಟ್ಸ್ ಕೋಟೆಯ ಸ್ಥಿತಿ ಹದಗೆಡತೊಡಗಿತು ಮತ್ತು ಶತಮಾನದ ಅಂತ್ಯದ ವೇಳೆಗೆ ಕೋಟೆ ಬಹುತೇಕ ಶಿಥಿಲಗೊಂಡಿತ್ತು.<ref>{{Cite web |url=http://kremenec.blox.ua/2009/11/Kozhnij-vidkrivaye-dlya-sebe-Kremenets-i-goru.html |title=ಆರ್ಕೈವ್ ನಕಲು |access-date=2026-08-21 |archive-date=2010-07-17 |archive-url=https://web.archive.org/web/20100717064146/http://kremenec.blox.ua/2009/11/Kozhnij-vidkrivaye-dlya-sebe-Kremenets-i-goru.html |url-status=dead }}</ref>
1396ರಲ್ಲಿ ಕೋಟೆ ಲಿಥುವೇನಿಯಾದ ಮಹಾರಾಜ ವ್ಯಾಟೌಟಾಸ್ ಅವರ ವಶಕ್ಕೆ ಬಂದ ನಂತರ ಅದರ ಸ್ಥಿತಿಯಲ್ಲಿ ಬದಲಾವಣೆ ಉಂಟಾಯಿತು. ಕೋಟೆಯನ್ನು ದುರಸ್ತಿ ಮಾಡಿ ಅದರ ರಕ್ಷಣಾ ಸಾಮರ್ಥ್ಯವನ್ನು ಪುನಃಸ್ಥಾಪಿಸಲಾಯಿತು. ಕೋಟೆಯೊಳಗೆ ಸೇನಾ ಪಡೆಯೊಂದನ್ನು ನಿಯೋಜಿಸಲಾಯಿತು. ನಂತರ ಲಿಥುವೇನಿಯಾದ ಮಹಾರಾಜ ಮತ್ತು ವೊಲಿನ್ನ ರಾಜಕುಮಾರ ಸ್ವಿತ್ರಿಗೈಲಾ ಅವರೊಂದಿಗೆ ಕೋಟೆಯ ಇತಿಹಾಸ ನಿಕಟವಾಗಿ ಸಂಪರ್ಕ ಹೊಂದಿತು. ಸ್ವಿತ್ರಿಗೈಲಾ ಅವರನ್ನು ಇಲ್ಲಿ ಬಂಧಿಸಲಾಗಿತ್ತು ಎಂಬ ಕಾರಣದಿಂದ ಕೋಟೆಯ ರಾಜಕೀಯ ಮತ್ತು ಸೈನಿಕ ಮಹತ್ವ ಮತ್ತಷ್ಟು ಹೆಚ್ಚಾಯಿತು.
15ನೇ ಶತಮಾನದ ಆರಂಭದಲ್ಲಿ ಕ್ರೆಮೆನೆಟ್ಸ್ ಕೋಟೆಯು ಸ್ವಿತ್ರಿಗೈಲಾ ಅವರ ಬಂಧನ ಸ್ಥಳವಾಗಿಯೂ, ನಂತರ ಲಿಥುವೇನಿಯಾದ ಆಡಳಿತದ ವಿರುದ್ಧ ಅವರ ರಾಜಕೀಯ ಚಟುವಟಿಕೆಗಳಿಗೆ ಪ್ರಮುಖ ನೆಲೆಯಾಗಿಯೂ ಪರಿಣಮಿಸಿತು. ಈ ಅವಧಿಯಲ್ಲಿ ಕ್ರೆಮೆನೆಟ್ಸ್ ಪಟ್ಟಣಕ್ಕೆ ಲುಟ್ಸ್ಕ್ ಮತ್ತು ವ್ಲಾಡಿಮಿರ್ ನಗರಗಳಿಗೆ ಸಮಾನವಾದ ಸ್ವ-ಆಡಳಿತದ ಹಕ್ಕುಗಳನ್ನು ನೀಡಲಾಯಿತು.
== ಟಾಟರ್ ದಾಳಿಗಳು ಮತ್ತು ಕೋಟೆಯ ಬಲಪಡಿಸುವಿಕೆ ==
ಸುಮಾರು ಅರ್ಧ ಶತಮಾನದ ಕಾಲ ಟಾಟರ್ಗಳ ದಾಳಿಗಳನ್ನು ಎದುರಿಸುತ್ತಿದ್ದ ಕ್ರೆಮೆನೆಟ್ಸ್ ಕೋಟೆಯು ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಗಡಿಭಾಗದಲ್ಲಿದ್ದ ಪ್ರಮುಖ ರಕ್ಷಣಾ ಕೇಂದ್ರವಾಗಿತ್ತು. ಅದರ ಗಡಿಭಾಗದ ಸ್ಥಾನಮಾನದಿಂದಾಗಿ ಕೋಟೆಯು ನಿರಂತರವಾಗಿ ಯುದ್ಧಗಳ ಕೇಂದ್ರವಾಗಿದ್ದರೂ, ಇದರಿಂದ ಪಟ್ಟಣಕ್ಕೆ ಕೆಲವು ಪ್ರಯೋಜನಗಳೂ ದೊರೆತವು. ಕೋಟೆಯ ರಕ್ಷಣೆಗೆ ಹೆಚ್ಚಿನ ಹಣಕಾಸು ನೆರವು, ದುರಸ್ತಿ ಕಾರ್ಯಗಳು ಮತ್ತು ಭದ್ರತಾ ವ್ಯವಸ್ಥೆಗಳ ಸುಧಾರಣೆಗಳು ನಡೆದವು. ಇದರಿಂದ ಕ್ರೆಮೆನೆಟ್ಸ್ ನಗರದ ಅಭಿವೃದ್ಧಿಗೂ ಉತ್ತೇಜನ ದೊರೆಯಿತು.
== ಬೋನಾ ಸ್ಫೋರ್ಜಾ ಕಾಲ ==
ಕ್ರೆಮೆನೆಟ್ಸ್ ಕೋಟೆಯ ಮಹತ್ವವನ್ನು ಪೋಲಿಷ್ ರಾಜ ಮತ್ತು ಲಿಥುವೇನಿಯಾದ ಮಹಾರಾಜ ಮತ್ತೊಮ್ಮೆ ದೃಢಪಡಿಸಿದರು. ಅವರು ಕೋಟೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ತಮ್ಮ ಪತ್ನಿ ಬೋನಾ ಸ್ಫೋರ್ಜಾ ಅವರಿಗೆ ನೀಡಿದರು. ಅವರ ಹೆಸರಿನಿಂದಾಗಿ ಕೋಟೆ ಇರುವ ಬೆಟ್ಟವು ನಂತರ ಬೋನಾ ಬೆಟ್ಟ ಎಂದು ಕರೆಯಲ್ಪಟ್ಟಿತು.<ref>https://www.vytautasbelt.eu/castles/kremenets-castle/</ref>
ಬೋನಾ ಸ್ಫೋರ್ಜಾ ಅವರ ಕಾಲದಲ್ಲಿ ಕೋಟೆಯ ರಕ್ಷಣಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಯಿತು. ಎತ್ತರವಾದ ಕೋಟೆಗೋಡೆಗಳು, ಮೂರು ಗೋಪುರಗಳು, ಸೈನಿಕರ ಬ್ಯಾರಕ್ಗಳು, ವಿವಿಧ ಉಪಯೋಗದ ಕಟ್ಟಡಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಾಲಯಗಳನ್ನು ನಿರ್ಮಿಸಲಾಯಿತು. ದೀರ್ಘಕಾಲದ ಮುತ್ತಿಗೆಯ ಸಂದರ್ಭದಲ್ಲಿ ಸೈನಿಕರಿಗೆ ನೀರು ಒದಗಿಸಲು ಆಳವಾದ ಬಾವಿಯನ್ನೂ ತೋಡಲಾಯಿತು. ಕೋಟೆಯ ಆಡಳಿತದ ಮೂಲಕ ಬೋನಾ ಸ್ಫೋರ್ಜಾ ಹಣ ಮತ್ತು ಕೃಷಿ ಉತ್ಪನ್ನಗಳ ರೂಪದಲ್ಲಿ ತೆರಿಗೆಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದರು.
== ಕೋಟೆಯ ಪತನ ==
1648ರ ಸೆಪ್ಟೆಂಬರ್ನಲ್ಲಿ ಮಾಕ್ಸಿಮ್ ಕ್ರಿವೊನಿಸ್ ನೇತೃತ್ವದ ಕೊಸಾಕ್ ಪಡೆಗಳು ಕ್ರೆಮೆನೆಟ್ಸ್ ಕೋಟೆಗೆ ಸುಮಾರು ಒಂದೂವರೆ ತಿಂಗಳ ಕಾಲ ಮುತ್ತಿಗೆ ಹಾಕಿದವು. ಕೊಸಾಕ್ ಪಡೆಗಳು ಮತ್ತು ಪೋಲಿಷ್ ಶ್ಲಾಖ್ತಾ ಪಡೆಗಳ ನಡುವೆ ತೀವ್ರ ಯುದ್ಧ ನಡೆಯಿತು. ಅಂತಿಮವಾಗಿ ಕೋಟೆ ಕೊಸಾಕ್ಗಳ ವಶಕ್ಕೆ ಬಿದ್ದಿತು. ಈ ದಾಳಿಯ ನಂತರ ಕೋಟೆಯನ್ನು ಮತ್ತೆ ನಿರ್ಮಿಸಲಾಗಲಿಲ್ಲ ಮತ್ತು ಅದು ಶಾಶ್ವತವಾಗಿ ಅವಶೇಷವಾಗಿ ಉಳಿಯಿತು.
ಕೋಟೆಯ ಸಮೀಪದಲ್ಲಿರುವ ಪ್ಯಾತ್ನಿಟ್ಸ್ಕಿ ಸಮಾಧಿ ಪ್ರದೇಶದಲ್ಲಿ ಯುದ್ಧದಲ್ಲಿ ಮೃತಪಟ್ಟ ಸೈನಿಕರ ಸಮಾಧಿಗಳು ನಿರ್ಮಿಸಲ್ಪಟ್ಟವು. 1970ರ ದಶಕದಲ್ಲಿ ಕೋಟೆಯ ಪ್ರದೇಶದಲ್ಲಿ ಪುರಾತತ್ವ ಉತ್ಖನನಗಳನ್ನು ನಡೆಸಲಾಯಿತು. ಕೋಟೆಯನ್ನು ಪುನಃಸ್ಥಾಪಿಸುವ ಕುರಿತು ಹಲವು ಆಲೋಚನೆಗಳು ವ್ಯಕ್ತವಾದರೂ, ಅಗತ್ಯ ಹಣಕಾಸು ಮತ್ತು ಸಂಪನ್ಮೂಲಗಳ ಕೊರತೆಯಿಂದ ಅವು ಕಾರ್ಯರೂಪಕ್ಕೆ ಬರಲಿಲ್ಲ.
== ಜನಪದ ಕಥೆಗಳು ==
ಕ್ರೆಮೆನೆಟ್ಸ್ ಕೋಟೆಯು ಪೋಲಿಷ್ ರಾಜ ಸಿಗಿಸ್ಮಂಡ್ ಪ್ರಥಮ ಅವರ ಪತ್ನಿ ಬೋನಾ ಸ್ಫೋರ್ಜಾ ಅವರ ಕಾಲಕ್ಕಿಂತ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂದು ಕೆಲವು ಜನಪದ ಪರಂಪರೆಗಳು ಹೇಳುತ್ತವೆ. ಕೆಲವು ಸಿದ್ಧಾಂತಗಳ ಪ್ರಕಾರ, ಕೋಟೆಯ ಮೂಲ ನಿರ್ಮಾಣವು 8ನೇ ಅಥವಾ 9ನೇ ಶತಮಾನದಲ್ಲಿಯೇ ನಡೆದಿರಬಹುದು. 1064ರ ಪೋಲಿಷ್ ದಾಖಲೆಗಳಲ್ಲಿ ಕ್ರೆಮೆನೆಟ್ಸ್ ಕುರಿತು ಮೊದಲ ಲಿಖಿತ ಉಲ್ಲೇಖಗಳು ಕಂಡುಬರುತ್ತವೆ.
1240–1241ರ ಚಳಿಗಾಲದಲ್ಲಿ ಬಾತು ಖಾನ್ ನೇತೃತ್ವದ ಮಂಗೋಲ್ ಪಡೆಗಳು ಕೋಟೆಯ ಮೇಲೆ ನಡೆಸಿದ ದಾಳಿ ವಿಫಲವಾದ ನಂತರ ಕ್ರೆಮೆನೆಟ್ಸ್ ಕೋಟೆಯ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಬೋನಾ ಸ್ಫೋರ್ಜಾ ಅವರೊಂದಿಗೆ ಕೋಟೆಗೆ ಸಂಬಂಧಿಸಿದ ಅನೇಕ ಜನಪದ ಕಥೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಕೆಲವು ಕಥೆಗಳು ಬೋನಾ ಶಾಶ್ವತ ಯೌವನವನ್ನು ಪಡೆಯಲು ಬಯಸಿದ್ದರು ಮತ್ತು ಅದಕ್ಕಾಗಿ ನಿರಪರಾಧ ಯುವತಿಯರ ರಕ್ತವನ್ನು ಬಳಸುತ್ತಿದ್ದರು ಎಂದು ಹೇಳುತ್ತವೆ. ಮತ್ತೊಂದು ಕಥೆಯ ಪ್ರಕಾರ, ಕೋಟೆಗೆ ಪ್ರವೇಶಿಸಲು ಮಹಿಳೆಯರ ಕೂದಲಿನಿಂದ ನಿರ್ಮಿಸಿದ ಹಗ್ಗದ ಸೇತುವೆಯನ್ನು ಅವರು ಬಳಸುತ್ತಿದ್ದರು.
ಮತ್ತೊಂದು ಪ್ರಸಿದ್ಧ ದಂತಕಥೆಯ ಪ್ರಕಾರ, ಬೋನಾ ಸ್ಫೋರ್ಜಾ ಕೋಟೆಯ ಭೂಗತ ಅರಮನೆಯಲ್ಲಿರುವ ಬಾವಿಯಲ್ಲಿ ಅಡಗಿ ವಾಸಿಸುತ್ತಿದ್ದರು. ಪ್ರತಿ ಈಸ್ಟರ್ ಸಂದರ್ಭದಲ್ಲಿ ಅವರು ಚಿನ್ನದ ಕೀಲಿಯನ್ನು ಹಿಡಿದು ಹೊರಬಂದು, ಭೂಗತ ರಹಸ್ಯ ಕೋಣೆಯಲ್ಲಿ ಇರಿಸಲಾಗಿದ್ದ ಅಪಾರ ಚಿನ್ನದ ನಿಧಿಯನ್ನು ಕಾಯುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಇತಿಹಾಸಕಾರರ ಪ್ರಕಾರ, ಬೋನಾ ಸ್ಫೋರ್ಜಾ ಸುಮಾರು 20 ವರ್ಷಗಳ ಕಾಲ ಕೋಟೆಯ ಮಾಲೀಕರಾಗಿದ್ದರೂ, ಅವರು ಕೋಟೆಗೆ ಒಮ್ಮೆಯೂ ಭೇಟಿ ನೀಡಿರಲಿಲ್ಲ.
ಆದಾಗ್ಯೂ, ಕೋಟೆಯ ಅಭಿವೃದ್ಧಿಯಲ್ಲಿ ಬೋನಾ ಸ್ಫೋರ್ಜಾ ಅವರ ಪಾತ್ರ ಮಹತ್ವದ್ದಾಗಿತ್ತು. 1536ರಲ್ಲಿ ಸಿಗಿಸ್ಮಂಡ್ ಪ್ರಥಮರು ಕೋಟೆಯ ಜೊತೆಗೆ ಅದರ ಸುತ್ತಮುತ್ತಲಿನ ಪ್ರದೇಶವನ್ನೂ ಅವರಿಗೆ ನೀಡಿದರು. ಅವರ ಆಡಳಿತದಲ್ಲಿ ಕೋಟೆಯ ರಕ್ಷಣಾ ಗೋಡೆಗಳನ್ನು ಬಲಪಡಿಸಲಾಯಿತು ಮತ್ತು ಮೂರು ಗೋಪುರಗಳು, ಬ್ಯಾರಕ್ಗಳು, ಉಗ್ರಾಣಗಳು ಹಾಗೂ ಇತರ ಸೌಲಭ್ಯಗಳನ್ನು ನಿರ್ಮಿಸಲಾಯಿತು. ಪತಿ ನಿಧನರಾದ ನಂತರ ಬೋನಾ ಇಟಲಿಗೆ ಮರಳುವಾಗ ಸುಮಾರು 70 ಕುದುರೆ ಎಳೆಯುವ ಬಂಡಿಗಳಲ್ಲಿ ಅಮೂಲ್ಯ ವಸ್ತುಗಳನ್ನು ಕೊಂಡೊಯ್ದರು ಎಂಬ ಉಲ್ಲೇಖಗಳಿವೆ.
1648ರಲ್ಲಿ ಮಾಕ್ಸಿಮ್ ಕ್ರಿವೊನಿಸ್ ನೇತೃತ್ವದ ಕೊಸಾಕ್ ಪಡೆಗಳು ಒಂದೂವರೆ ತಿಂಗಳ ಕಾಲ ಕೋಟೆಗೆ ಮುತ್ತಿಗೆ ಹಾಕಿದವು. ಕೊಸಾಕ್ಗಳು ಮತ್ತು ಪೋಲಿಷ್ ಶ್ಲಾಖ್ತಾ ಪಡೆಗಳ ನಡುವೆ ನಡೆದ ಭೀಕರ ಯುದ್ಧದ ಅಂತ್ಯದಲ್ಲಿ ಕೋಟೆ ಪತನಗೊಂಡಿತು. ನಂತರ ಅದನ್ನು ಪುನರ್ನಿರ್ಮಿಸಲಾಗಲಿಲ್ಲ.
ಇಂದು ಕೋಟೆ ಇರುವ ಬೆಟ್ಟವು ಕ್ರೆಮೆನೆಟ್ಸ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶದ ಪ್ರಮುಖ ಪ್ರವಾಸಿ ತಾಣವಾಗಿದೆ. ಕೋಟೆಯ ಅವಶೇಷಗಳು ಮತ್ತು ಬೆಟ್ಟದ ಮೇಲಿನಿಂದ ಕಾಣುವ ಕ್ರೆಮೆನೆಟ್ಸ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದ ದೃಶ್ಯಗಳನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕೋಟೆಯ ಪ್ರವೇಶದ್ವಾರದ ಗೋಥಿಕ್ ಕಮಾನು ಪ್ರವಾಸಿಗರನ್ನು ಕೋಟೆಯ ಒಳಾಂಗಣಕ್ಕೆ ಕರೆದೊಯ್ಯುತ್ತದೆ. ಇಂದಿಗೂ ಉಳಿದಿರುವ ಕೋಟೆಗೋಡೆಯ ಅವಶೇಷಗಳು ಅದರ ವೈಭವಮಯ ಮತ್ತು ಸಂಘರ್ಷಪೂರ್ಣ ಭೂತಕಾಲವನ್ನು ನೆನಪಿಸುತ್ತವೆ.
== ವಾಸ್ತುಶಿಲ್ಪದ ವೈಶಿಷ್ಟ್ಯಗಳು ==
ಕ್ರೆಮೆನೆಟ್ಸ್ ಕೋಟೆಯ ಮೂಲ ನಿರ್ಮಾಣವು 11ನೇ ಅಥವಾ 12ನೇ ಶತಮಾನದಲ್ಲಿ ಪಶ್ಚಿಮ ಭಾಗದಲ್ಲಿರುವ ಸ್ಲಾವಿಕ್ ಕೋಟೆಬದ್ಧ ವಸತಿಯಾಗಿ ಆರಂಭವಾಗಿರಬಹುದು. ಇದು ಸುಮಾರು 400 ಮೀಟರ್ ಎತ್ತರದ ಕ್ಯಾಸಲ್ ಹಿಲ್ ಎಂಬ ಬೆಟ್ಟದ ತುದಿಯಲ್ಲಿ ನಿರ್ಮಿಸಲ್ಪಟ್ಟಿತ್ತು. ಆರಂಭಿಕ ಕೋಟೆಯ ಗಾತ್ರವು ಇಂದಿನ ಕೋಟೆಯ ವಿಸ್ತಾರಕ್ಕಿಂತ ಬಹಳ ಚಿಕ್ಕದಾಗಿತ್ತು. ಮುಂಭಾಗದಲ್ಲಿ ಕಲ್ಲಿನ ರಕ್ಷಣಾ ಗೋಡೆಯಿದ್ದು, ಅದರ ಕೆಳಭಾಗವು ಬೆಟ್ಟದ ಕಡಿದಾದ ಬಂಡೆಗಳಿಗೆ ಸಂಪರ್ಕ ಹೊಂದಿತ್ತು.
ಇಂದಿನ ಕೋಟೆಯ ಮೂಲ ವಿನ್ಯಾಸವು 1290ರ ದಶಕದಲ್ಲಿ ರೂಪುಗೊಂಡಿತು. ಕೋಟೆಯ ವ್ಯಾಪ್ತಿ ಹಿಂದಿನದಕ್ಕಿಂತ ಸುಮಾರು ನಾಲ್ಕು ಪಟ್ಟು ವಿಸ್ತರಿಸಲಾಯಿತು. ಚೆರ್ವ್ಲೆನಾ ಗೇಟ್ಹೌಸ್ಗೆ ಸಂಪರ್ಕ ಹೊಂದಿದ ಹೊರಗಿನ ರಕ್ಷಣಾ ಗೋಡೆ ನಿರ್ಮಿಸಲಾಯಿತು. ಆರಂಭದಲ್ಲಿ ಈ ಪ್ರವೇಶದ್ವಾರಕ್ಕೆ ಮರದ ಎತ್ತಬಹುದಾದ ಸೇತುವೆಯಿತ್ತು. ಬೆಟ್ಟದ ತುದಿಯ ಸುತ್ತಲೂ ಸುಮಾರು 8 ಮೀಟರ್ ಎತ್ತರ ಮತ್ತು 2 ಮೀಟರ್ ದಪ್ಪದ ಬಲಿಷ್ಠ ರಕ್ಷಣಾ ಗೋಡೆಗಳನ್ನು ನಿರ್ಮಿಸಲಾಯಿತು.
ನಂತರ ಕೋಟೆಯ ಉತ್ತರ ಭಾಗದಲ್ಲಿ ಎರಡು ಅಂತಸ್ತಿನ ಪ್ರವೇಶ ಗೋಪುರವನ್ನು ನಿರ್ಮಿಸಲಾಯಿತು. ಇದು ಚೆರ್ಚಾ ಪರ್ವತದ ಕಡೆಯಿಂದ ಕೋಟೆಗೆ ಪ್ರವೇಶಿಸುವ ಪ್ರಮುಖ ದ್ವಾರವಾಗಿತ್ತು. ಪಶ್ಚಿಮ ಭಾಗದಲ್ಲಿ ಮೂರು ಅಂತಸ್ತಿನ ಗೋಪುರವನ್ನು ನಿರ್ಮಿಸಲಾಗಿದ್ದು, ಅಲ್ಲಿಂದ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮೇಲಿನಿಂದ ವೀಕ್ಷಿಸಲು ಸಾಧ್ಯವಾಗುತ್ತಿತ್ತು. ಮೊದಲ ಅಂತಸ್ತನ್ನು ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಸಂಗ್ರಹಕ್ಕೆ, ಎರಡನೇ ಅಂತಸ್ತನ್ನು ವಾಸಸ್ಥಳ ಮತ್ತು ಉಪಯೋಗದ ಕೊಠಡಿಗಳಿಗೆ ಹಾಗೂ ಮೂರನೇ ಅಂತಸ್ತನ್ನು ಫಿರಂಗಿಗಳನ್ನು ಇರಿಸಲು ಬಳಸಲಾಗುತ್ತಿತ್ತು.
ಚೆರ್ಚೆ ಪರ್ವತದ ಕಡೆಯಿಂದ ಕೋಟೆಯ ಭದ್ರತೆಯನ್ನು ಹೆಚ್ಚಿಸಲು ಆಳವಾದ ಕಂದಕವನ್ನು ತೋಡಿ, ಎರಡು ಕಲ್ಲಿನ ಬುರುಜುಗಳನ್ನು ನಿರ್ಮಿಸಲಾಯಿತು. ಕೋಟೆಯ ಒಳಭಾಗದಲ್ಲಿ ಶ್ರೀಮಂತ ಪಟ್ಟಣವಾಸಿಗಳ ಸುಮಾರು 34 ಮರದ ಕಟ್ಟಡಗಳಿದ್ದವು. ದೀರ್ಘಕಾಲದ ಮುತ್ತಿಗೆಯನ್ನು ಎದುರಿಸಲು ಅಗತ್ಯವಾದ ಆಹಾರ ಮತ್ತು ಇತರ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ಕಲ್ಲಿನ ಜಲಸಂಗ್ರಹ ವ್ಯವಸ್ಥೆ, ಒಂಬತ್ತು ಉಗ್ರಾಣಗಳು, ಬಲಿಷ್ಠ ಮರದಿಂದ ನಿರ್ಮಿಸಿದ ಆಡಳಿತ ಕೇಂದ್ರ, ಸೇಂಟ್ ಮೈಕೆಲ್ ಚಾಪೆಲ್, ಭೂಗತ ಕೋಣೆ, ಬೇಕರಿ ಮತ್ತು ಕಾವಲುಗಾರರ ಕೊಠಡಿ ಸೇರಿದಂತೆ ಹಲವು ಕಟ್ಟಡಗಳು ಕೋಟೆಯೊಳಗಿದ್ದವು.
ಕ್ರೆಮೆನೆಟ್ಸ್ ಕೋಟೆಯ ವಾಸ್ತುಶಿಲ್ಪವು ಆರಂಭಿಕ ಗೋಥಿಕ್ ರಕ್ಷಣಾ ವಾಸ್ತುಶಿಲ್ಪದ ತತ್ವಗಳನ್ನು ಆಧರಿಸಿತ್ತು. ಇದರ ಪ್ರಮುಖ ಲಕ್ಷಣಗಳಲ್ಲಿ ಕೆಳಭಾಗದ ಮುಚ್ಚಿದ ರಕ್ಷಣಾ ಹಂತಗಳು, ಅಲಂಕಾರಗಳ ಕನಿಷ್ಠ ಬಳಕೆ, ಸರಳ ಜ್ಯಾಮಿತೀಯ ವಿನ್ಯಾಸಗಳು ಮತ್ತು ಕೋಟೆಯ ಗೋಡೆಗಳ ಮೇಲಿನ ಕಂಗುರೆಯುಳ್ಳ ರಕ್ಷಣಾ ವ್ಯವಸ್ಥೆಗಳು ಸೇರಿದ್ದವು. ಸುಮಾರು 2 ಮೀಟರ್ ಎತ್ತರದ ಮರದ ರಕ್ಷಣಾ ರಚನೆಗಳು ಕೋಟೆಯ ಗೋಡೆಗಳ ಮೇಲ್ಭಾಗವನ್ನು ಆವರಿಸಿದ್ದವು.
ಪ್ರಸ್ತುತ ಕೋಟೆಯ ಈಶಾನ್ಯ ಭಾಗದಲ್ಲಿರುವ ಪ್ರವೇಶ ಗೋಪುರ, ಅದಕ್ಕೆ ಹೊಂದಿಕೊಂಡಿರುವ ಕೋಟೆಗೋಡೆಯ ಒಂದು ಮೂಲೆಯ ಭಾಗ, ಪಶ್ಚಿಮ ಭಾಗದಲ್ಲಿರುವ ಗೋಪುರ ಮತ್ತು ಪಶ್ಚಿಮ ಹಾಗೂ ಪೂರ್ವ ರಕ್ಷಣಾ ಗೋಡೆಗಳ ಕೆಲವು ಅವಶೇಷಗಳು ಮಾತ್ರ ಉಳಿದುಕೊಂಡಿವೆ.
=ಉಲ್ಲೇಖಗಳು=
lwxz4f7hxcg4f1bocz9hci0m8p8z4o5
ಉಕ್ರೇನ್ನಲ್ಲಿ ಕಡ್ಡಾಯ ಸೈನ್ಯ ಸೇರ್ಪಡೆ
0
180569
1384129
1383777
2026-08-23T21:30:04Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384129
wikitext
text/x-wiki
{{Short description|ಯಾವುದೂ ಇಲ್ಲ}}
[[File:Відправка_призовників_з_обласного_збірного_пункту_м.Одеса_до_лав_ЗС_України_(27313124922).jpg|thumb|2009ರಲ್ಲಿ ಉಕ್ರೇನ್ನ ಸೇನೆಗೆ ಸೇರ್ಪಡೆಗೊಳ್ಳುತ್ತಿರುವ ಕಡ್ಡಾಯ ಸೈನಿಕರು]]
ತಮ್ಮ ಸೇವಾ ಅವಧಿಯನ್ನು ಪೂರೈಸಿದ ನಂತರ, ಉಕ್ರೇನ್ನ ಬಲವಂತದ ಸೈನಿಕರು ನಿಷ್ಕ್ರಿಯ ಮೀಸಲು ಪ್ರದೇಶದ ಭಾಗವಾಗುತ್ತಾರೆ ಮತ್ತು ಅವರು 55 ವರ್ಷ ವಯಸ್ಸನ್ನು ತಲುಪುವವರೆಗೆ, ಅಧಿಕಾರಿಗಳಿಗೆ 60 ವರ್ಷ ವಯಸ್ಸನ್ನು ತಲುಪುವವರೆಗೆ ಉಕ್ರೇನ್ನಲ್ಲಿ ಸಜ್ಜುಗೊಳಿಸುವಿಕೆಗೆ ಮರುಪಡೆಯಲು ಅರ್ಹರಾಗಿರುತ್ತಾರೆ. ಡಾನ್ಬಾಸ್ನಲ್ಲಿ ಯುದ್ಧದ ಸಮಯದಲ್ಲಿ, ಉಕ್ರೇನ್ ತನ್ನ ಸಶಸ್ತ್ರ ಪಡೆಗಳಲ್ಲಿ ಅಗತ್ಯವಿರುವ ಸ್ಥಾನಗಳನ್ನು ತುಂಬಲು ಭಾಗಶಃ ಸಜ್ಜುಗೊಳಿಸುವಿಕೆಯನ್ನು ಸ್ಥಾಪಿಸಿತು, ಮೊದಲು ಸೇವೆ ಸಲ್ಲಿಸಿದ ಬಲವಂತದ ಸೈನಿಕರನ್ನು ಮರುಪಡೆಯಿತು. ಯುದ್ಧದ ಕಾರಣದಿಂದಾಗಿ, ಅನೇಕ ಬಲವಂತದ ಸೈನಿಕರು ತಮ್ಮ ಮೂಲ 18 ತಿಂಗಳ ಸೇವಾ ಅವಧಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಲು ಒತ್ತಾಯಿಸಲ್ಪಟ್ಟಿದ್ದಾರೆ.<ref>https://web.archive.org/web/20141223010652/http://kiev1.org/en/zakonoproekt-pro-chastichnuyu-mobilizatsiyu-4320.html</ref> 2015 ರಲ್ಲಿ, ಉಕ್ರೇನ್ ಮೂರು ಹಂತದ ಭಾಗಶಃ ಸಜ್ಜುಗೊಳಿಸುವಿಕೆಗೆ ಒಳಗಾಗಬೇಕೆಂದು ಯೋಜಿಸಲಾಗಿತ್ತು, ಇದರಿಂದಾಗಿ ಹೊಸ ಪಡೆಗಳು ತಮ್ಮ ಮೂಲ ಸೇವಾ ಅವಧಿಯನ್ನು ಮೀರಿ ಸೇವೆ ಸಲ್ಲಿಸುತ್ತಿರುವವರನ್ನು ಬದಲಾಯಿಸಲು ಅವಕಾಶ ನೀಡುತ್ತದೆ.<ref>https://www.kyivpost.com/content/ukraine/turchynov-ukraine-to-see-three-waves-of-mobilization-in-2015-375869.html</ref>
ಮಹಿಳೆಯರಿಗೆ ಬಲವಂತದಿಂದ ವಿನಾಯಿತಿ ನೀಡಲಾಗಿದೆ, <ref>https://www.newsweek.com/ukraine-mobilizing-women-troop-shortages-1996180</ref> <ref>https://www.ukrinform.net/rubric-society/3957150-issue-of-compulsory-military-draft-for-women-off-table-mp.html</ref>ಕೆಲವರು ಪುರುಷರ ವಿರುದ್ಧದ ತಾರತಮ್ಯ ಎಂದು ವಿವರಿಸುತ್ತಾರೆ.<ref>https://www.tandfonline.com/doi/full/10.1080/21624887.2024.2398848</ref> ಲಿಂಗವನ್ನು ಲೆಕ್ಕಿಸದೆ, ಉಕ್ರೇನ್ನಲ್ಲಿರುವ ಎಲ್ಲಾ ವೈದ್ಯಕೀಯ ಕಾರ್ಯಕರ್ತರನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೇವೆಗೆ ಕರೆಯಲಾಗುವುದು. ಮಧ್ಯಮ ಸ್ವಲೀನತೆಯ ಸ್ಪೆಕ್ಟ್ರಮ್ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಗಳನ್ನು ಬಲವಂತಕ್ಕೆ ಅರ್ಹರೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಅವರನ್ನು ಮುಂಚೂಣಿಯಲ್ಲಿ ಸೇವೆ ಸಲ್ಲಿಸುವ ಬದಲು ಯುದ್ಧೇತರ ಪಾತ್ರಗಳಿಗೆ ನಿಯೋಜಿಸಲಾಗಿದೆ.<ref>https://cwf.com.ua/mobilizacziya-ta-mentalni-porushennya-vse-shho-treba-znaty-pro-vyklyuchennya-z-obliku-ta-vidstrochku-vid-mobilizacziyi/</ref>
ಹೆಚ್ಚಿನ ರಾಷ್ಟ್ರಗಳು ಕರಡನ್ನು ಬಳಸುವಂತೆ ಉಕ್ರೇನ್ನಲ್ಲಿ ಕರಡನ್ನು ತಪ್ಪಿಸಿಕೊಳ್ಳುವುದು ಇದೆ. ಏಪ್ರಿಲ್ ಮತ್ತು ಆಗಸ್ಟ್ 2014 ರ ನಡುವೆ, ಉಕ್ರೇನ್ನಲ್ಲಿ ಕರಡನ್ನು ತಪ್ಪಿಸಿಕೊಳ್ಳುವುದರ ಕುರಿತು 1,000 ಕ್ಕೂ ಹೆಚ್ಚು ಕ್ರಿಮಿನಲ್ ವಿಚಾರಣೆಗಳನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ.<ref>{{Cite web |url=http://www.interfax.com/newsinf.asp?id=529597 |title=ಆರ್ಕೈವ್ ನಕಲು |access-date=2026-08-21 |archive-date=2014-12-23 |archive-url=https://web.archive.org/web/20141223084548/http://www.interfax.com/newsinf.asp?id=529597 |url-status=dead }}</ref> ಕರಡನ್ನು ತಪ್ಪಿಸಿಕೊಳ್ಳುವುದು ಸಮಸ್ಯಾತ್ಮಕವಾಗಬಹುದು ಏಕೆಂದರೆ, ಪುರುಷ ನಾಗರಿಕನು ವೈದ್ಯಕೀಯ ಕಾರಣಗಳಿಗಾಗಿ ಸೇವೆ ಸಲ್ಲಿಸಲು ಸಾಧ್ಯವಾಗದ ಹೊರತು, ಉಕ್ರೇನ್ನ ಅಂತರರಾಷ್ಟ್ರೀಯ ಪಾಸ್ಪೋರ್ಟ್ ಪಡೆಯುವ ಅರ್ಜಿಯನ್ನು ಮಿಲಿಟರಿ ಸೇವೆಯ ಕೊರತೆಯಿಂದಾಗಿ ನಿರಾಕರಿಸಬಹುದು, ಹೀಗಾಗಿ ವ್ಯಕ್ತಿಯು ವಿದೇಶಕ್ಕೆ ಪ್ರಯಾಣಿಸುವುದನ್ನು ತಡೆಯಬಹುದು.<ref>https://web.archive.org/web/20150409022437/http://zagranpasport.cn.ua/poluchenie-zagranpasporta-v-ukraine</ref>
ಏಪ್ರಿಲ್ 2024 ರಲ್ಲಿ, ಅಧ್ಯಕ್ಷ ಝೆಲೆನ್ಸ್ಕಿ ರಾಷ್ಟ್ರೀಯ ಶಾಸಕಾಂಗವು ಅಂಗೀಕರಿಸಿದ ಹೊಸ ಬಲವಂತ ಕಾನೂನುಗಳಿಗೆ ಸಹಿ ಹಾಕಿದರು, ಇದು ಬಲವಂತದ ವಯಸ್ಸನ್ನು ಎರಡು ವರ್ಷಗಳವರೆಗೆ, 27 ರಿಂದ 25 ಕ್ಕೆ ಇಳಿಸಿತು ಮತ್ತು ಸರ್ಕಾರವು ಅರ್ಹ ವ್ಯಕ್ತಿಗಳನ್ನು ಬಲವಂತವಾಗಿ ಸೇರಿಸಲು ಸುಲಭಗೊಳಿಸಿದ ಮತ್ತು ಡ್ರಾಫ್ಟ್ ಡಾಡ್ಜರ್ಗಳು ಬಲವಂತದಿಂದ ತಪ್ಪಿಸಿಕೊಳ್ಳಲು ಕಷ್ಟಕರವಾಗಿಸುವ ಇತರ ನಿಬಂಧನೆಗಳನ್ನು ಒಳಗೊಂಡಿತ್ತು. <ref>https://www.cnn.com/2024/05/25/europe/ukraine-draft-law-conscription-intl/index.html</ref> ಕಾನೂನುಗಳು ವಿವಾದಾತ್ಮಕವಾಗಿದ್ದವು ಮತ್ತು ಹೆಚ್ಚಾಗಿ ಜನಪ್ರಿಯವಾಗಲಿಲ್ಲ. <ref>https://foreignpolicy.com/2024/10/28/conscription-ukraine-military-men-russia-war/</ref><ref>https://apnews.com/article/russia-ukraine-war-conscription-mobilization-251058a942a253f3eaec2c53373adf03</ref> 36 ತಿಂಗಳುಗಳ ಕಾಲ ಯುದ್ಧದಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ಬಿಡುಗಡೆ ಮಾಡಲು ಮತ್ತು ಮನೆಗೆ ಮರಳಲು ಅನುಮತಿಸುವ ಆರಂಭದಲ್ಲಿ ಪರಿಗಣಿಸಲಾದ ನಿಬಂಧನೆಯನ್ನು ಕಾನೂನುಗಳು ಅಂತಿಮವಾಗಿ ಒಳಗೊಂಡಿಲ್ಲ ಎಂದು ಅಸಮಾಧಾನಗೊಂಡ ಸಕ್ರಿಯ ಸೇವಾ ಸಿಬ್ಬಂದಿಯ ಕುಟುಂಬಗಳಿಂದ ಬಂದ ದೂರುಗಳು ಆಕ್ಷೇಪಣೆಗಳಲ್ಲಿ ಸೇರಿವೆ. ಆದಾಗ್ಯೂ, ಯುದ್ಧದ ಪರಿಸ್ಥಿತಿಗಳು - ರಷ್ಯಾ ಅಗಾಧ ಬಲದೊಂದಿಗೆ ಮುನ್ನಡೆಯುತ್ತಿದ್ದಂತೆ - ಉಕ್ರೇನ್ನ ನಾಯಕರ ದೃಷ್ಟಿಯಲ್ಲಿ, ಯಾವುದೇ ಅನುಭವಿ, ಸಕ್ರಿಯ ಪಡೆಗಳನ್ನು ಸೇವೆಯಿಂದ ತೆಗೆದುಹಾಕುವುದನ್ನು ಅಪ್ರಾಯೋಗಿಕವಾಗಿಸಿತು. ಪರಿಹಾರ ನಿಬಂಧನೆಯನ್ನು ಭವಿಷ್ಯದ ಶಾಸನದಲ್ಲಿ ಯಾವಾಗ ಎಂದು ಹೇಳದೆ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಪ್ರತಿಜ್ಞೆ ಮಾಡಿದರು.<ref>https://apnews.com/article/russia-ukraine-war-conscription-law-a8ccc48e6c15276c5b5035288ed016ee</ref><ref>https://time.com/6965892/ukraine-military-mobilization-conscription-law/</ref>
=ಬಿಕ್ಕಟ್ಟು=
ಉಕ್ರೇನ್ನ ಮೇಲಿನ ರಷ್ಯಾದ ಆಕ್ರಮಣವನ್ನು ಎದುರಿಸಲು ಉಕ್ರೇನ್ನ ಸಶಸ್ತ್ರ ಪಡೆಗಳಿಗೆ ಸಜ್ಜುಗೊಳಿಸುವಿಕೆಯು ದೇಶದಲ್ಲಿ ಮಿಲಿಟರಿ, ರಾಜಕೀಯ ಮತ್ತು ಸಾರ್ವಜನಿಕ ವಿವಾದಗಳಿಗೆ ಕಾರಣವಾಗಿದೆ.<ref>https://cepa.org/article/ukraines-wartime-democrats-battle-conscription-crisis/</ref><ref>https://www.bbc.co.uk/sounds/play/m0020h6w</ref><ref>https://www.osw.waw.pl/en/publikacje/osw-commentary/2024-02-09/threshold-a-third-year-war-ukraines-mobilisation-crisis</ref><ref>https://www.thedailybeast.com/ukraine-fears-military-recruitment-crisis-in-the-war-against-russias-army</ref> ಇವುಗಳಲ್ಲಿ ಉಕ್ರೇನಿಯನ್ ನಾಗರಿಕರು ಕರಡು ಆದೇಶಗಳನ್ನು ತಪ್ಪಿಸಲು ಮತ್ತು ದೇಶವನ್ನು ಮರೆಮಾಡಲು ಅಥವಾ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನಗಳು, ಕರಡು ತಪ್ಪಿಸುವವರಿಗೆ ದಂಡ ವಿಧಿಸುವ ಕಾನೂನು ಮತ್ತು ಕರಡು ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಉಕ್ರೇನಿಯನ್ ನಾಗರಿಕರು ಮಾಹಿತಿಯನ್ನು ನೋಂದಾಯಿಸಿಕೊಳ್ಳುವಂತೆ ಒತ್ತಾಯಿಸುವುದು ಮತ್ತು ನಾಗರಿಕರು ವಿರೋಧಿಸುವ ಪ್ರಯತ್ನಗಳೊಂದಿಗೆ ಉಕ್ರೇನಿಯನ್ನರನ್ನು ತರಬೇತಿಗೆ ಸೇರಿಸಲು ಪ್ರಾದೇಶಿಕ ನೇಮಕಾತಿ ಕಚೇರಿ (TCC) ಸೈನಿಕರನ್ನು ನೇಮಿಸಿಕೊಳ್ಳುವುದು ಸೇರಿವೆ.<ref>https://www.ukrinform.ua/rubric-ato/3857901-andrij-demcenko-recnik-derzavnoi-prikordonnoi-sluzbi.html</ref> ರಷ್ಯಾದ ಸರ್ವಾಧಿಕಾರತ್ವದ ಚಿತ್ರಣವನ್ನು ವಿರೋಧಿಸಲು ಪ್ರಜಾಪ್ರಭುತ್ವ ತತ್ವಗಳು ಮತ್ತು ಮಾನವ ಹಕ್ಕುಗಳಿಗೆ ಬದ್ಧವಾಗಿ ಉಕ್ರೇನಿಯನ್ ಸಾರ್ವಭೌಮತ್ವವನ್ನು ಮುನ್ನಡೆಸುವುದನ್ನು ಮತ್ತು ಅಪಾಯಕ್ಕೆ ಸಿಲುಕಿಸುವುದನ್ನು ತಡೆಯಲು ಉಕ್ರೇನ್ನಲ್ಲಿ ಮುಂಚೂಣಿಯಲ್ಲಿ ಹೋರಾಡಲು ಸಾಕಷ್ಟು ಪಡೆಗಳನ್ನು ನಿರ್ವಹಿಸುವ ಅಗತ್ಯವು ಕಠಿಣ ನೀತಿ ಸಮತೋಲನವನ್ನು ಸೃಷ್ಟಿಸಿತು, ಇದು ಬಲವಾದ ಆಂತರಿಕ ರಾಜಕೀಯೀಕರಣ ಮತ್ತು ವಿವಾದಕ್ಕೆ ಕಾರಣವಾಯಿತು.<ref>https://cepa.org/article/ukraines-wartime-democrats-battle-conscription-crisis/</ref>
=ಇತಿಹಾಸ=
ಡಾನ್ಬಾಸ್ನಲ್ಲಿ ಯುದ್ಧ
ಅಕ್ಟೋಬರ್ 2013 ರಲ್ಲಿ, ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಉಕ್ರೇನ್ನಲ್ಲಿ ಬಲವಂತದ ಸೈನ್ಯವನ್ನು ಕೊನೆಗೊಳಿಸಿದರು. ಆ ಸಮಯದಲ್ಲಿ ಉಕ್ರೇನ್ನ ಪಡೆಗಳಲ್ಲಿ 60% ವೃತ್ತಿಪರ ಸೈನಿಕರಿಂದ ಕೂಡಿತ್ತು.<ref>http://www.upi.com/Top_News/Special/2013/10/03/Ukraine-to-end-military-conscription-after-autumn-call-ups/95521380772920/</ref> ಆದಾಗ್ಯೂ, ಡಾನ್ಬಾಸ್ನಲ್ಲಿ ನಡೆದ ಯುದ್ಧದಿಂದಾಗಿ, 2014 ರಲ್ಲಿ ಬಲವಂತದ ಸೈನ್ಯ ಮತ್ತು ಭಾಗಶಃ ಸಜ್ಜುಗೊಳಿಸುವಿಕೆಯನ್ನು ಮರುಸ್ಥಾಪಿಸಲಾಯಿತು.<ref>https://www.rferl.org/a/ukrainian-parliament-recommends-resumption-of-mandatory-conscription/25352661.html</ref> ಉಕ್ರೇನ್ 2015 ಕ್ಕೆ ಬಲವಂತದ ಸೈನ್ಯಕ್ಕೆ ಅರ್ಹರಾಗಿರುವ ಪುರುಷರ ವಯಸ್ಸಿನ ಗುಂಪನ್ನು 18–25 ರಿಂದ 20–27 ವಯಸ್ಸಿನ ಗುಂಪಿಗೆ ಮಾರ್ಪಡಿಸಿತು.<ref>https://www.reuters.com/article/us-ukraine-crisis-military-idUSKBN0JY0K620141220</ref> 2016 ರ ಶರತ್ಕಾಲದಲ್ಲಿ, ಉಕ್ರೇನ್ನ ಪೂರ್ವದಲ್ಲಿ ಯುದ್ಧ ಪ್ರದೇಶಕ್ಕೆ ಸಜ್ಜುಗೊಂಡ ಸೈನಿಕರ ದೀರ್ಘಾವಧಿಯ ನಿಯೋಜನೆಯನ್ನು ನಿಲ್ಲಿಸಲಾಯಿತು.<ref>https://www.unian.info/society/1540546-poroshenko-signs-decree-on-demobilization-of-sixth-wave-of-ukraine-troops.html</ref>
ಫೆಬ್ರವರಿ 1, 2022 ರಂದು, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಿಲಿಟರಿ ತರಬೇತಿ ವ್ಯವಸ್ಥೆಯನ್ನು ಬದಲಾಯಿಸುವುದಾಗಿ ಘೋಷಿಸಿದರು, ಇದು ಜನವರಿ 1, 2024 ರ ವೇಳೆಗೆ ಬಲವಂತದ ಸೈನ್ಯವನ್ನು ಕೊನೆಗೊಳಿಸಲು ಕಾರಣವಾಯಿತು.<ref>https://interfax.com.ua/news/general/795386.html</ref> ಅದೇ ದಿನಾಂಕದ ವೇಳೆಗೆ, ವೃತ್ತಿಪರ ಸೈನಿಕರ ಸಂಖ್ಯೆಯಲ್ಲಿ 100,000 ರಷ್ಟು ಹೆಚ್ಚಳವಾಗಲಿದೆ, ಉತ್ತಮ ವೇತನ, ಎಲ್ಲಾ ಮಿಲಿಟರಿ ಸಿಬ್ಬಂದಿಗೆ ಕನಿಷ್ಠ ವೇತನದ ಕನಿಷ್ಠ ಮೂರು ಪಟ್ಟು ಖಾತರಿ ಮತ್ತು ಉತ್ತಮ ವಸತಿ ಸೌಲಭ್ಯದ ಮೂಲಕ ಇದನ್ನು ಸಾಧಿಸಬಹುದು.<ref>https://www.ukrinform.net/rubric-polytics/3395399-zelensky-signs-decree-to-increase-number-of-ukrainian-military-servicemen-by-100000.html</ref> ಆದಾಗ್ಯೂ, 2022 ರ ಉಕ್ರೇನ್ನ ರಷ್ಯಾದ ಆಕ್ರಮಣವು ಪ್ರಾದೇಶಿಕ ರಕ್ಷಣಾ ಪಡೆಗಳಲ್ಲಿ ಬೃಹತ್ ಜನಪ್ರಿಯ ಸಜ್ಜುಗೊಳಿಸುವಿಕೆಯೊಂದಿಗೆ ಆ ಯೋಜನೆಗಳನ್ನು ರದ್ದುಗೊಳಿಸಿತು.
ಉಕ್ರೇನ್ನ ರಷ್ಯಾದ ಆಕ್ರಮಣ
ಫೆಬ್ರವರಿ 28, 2022 ರಂದು, ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾದ ವಿರುದ್ಧದ ಹೋರಾಟದಲ್ಲಿ ಸೇರಿದರೆ ಯುದ್ಧ ಅನುಭವ ಹೊಂದಿರುವ ಕೈದಿಗಳಿಗೆ ಬಿಡುಗಡೆ ನೀಡುವ ಪ್ರಸ್ತಾಪವನ್ನು ನೀಡಿದರು.<ref>https://www.aljazeera.com/news/2022/2/28/ukraine-leader-frees-convicts-with-combat-skills-to-fight-russia</ref> 2024 ರ ಆರಂಭದಲ್ಲಿ, ನೋಂದಾಯಿತ ಕರಡು ಕಾನೂನು ಸಂಖ್ಯೆ 11079 ಅನ್ನು ಅಂಗೀಕರಿಸಲಾಯಿತು, ಇದು ಅಪರಾಧಿಗಳನ್ನು ಉಕ್ರೇನಿಯನ್ ಸಶಸ್ತ್ರ ಪಡೆಗಳಿಗೆ ಸೇರಿಸಲು ಅವಕಾಶ ಮಾಡಿಕೊಟ್ಟಿತು.<ref>https://www.reuters.com/world/europe/ukraine-lawmakers-back-bill-allowing-some-convicts-enlist-army-2024-05-08/</ref><ref>https://www.politico.eu/article/ukrainian-parliament-approves-voluntary-mobilization-of-convicts-for-war-ukraine-russia/</ref> ಕೆಲವು ಅಪರಾಧಿಗಳು ಮುಂಚೂಣಿಗೆ ಕಳುಹಿಸುವ ಮೊದಲು ಕೇವಲ 20 ದಿನಗಳ ತರಬೇತಿಯನ್ನು ಹೊಂದಿದ್ದರು ಎಂದು ಹೇಳಿದರು.<ref>https://www.hurriyetdailynews.com/ukrainian-convicts-take-up-arms-in-bid-for-redemption-198392</ref><ref>https://www.dailysabah.com/world/europe/ukrainian-convicts-seize-2nd-chance-on-frontlines-amid-russian-war</ref>
ಯುದ್ಧದ ಅವಧಿಯಲ್ಲಿ, ಹಲವಾರು ಅಂಗವಿಕಲ ಪುರುಷರನ್ನು ಸೇರಿಸಿಕೊಳ್ಳಲಾಗಿದೆ.<ref>https://112.ua/en/mobilizacia-v-ukraini-koli-prizivaut-ludej-z-invalidnistu-69240</ref>
ಡಿಸೆಂಬರ್ 2023 ರಲ್ಲಿ, ನ್ಯೂಯಾರ್ಕ್ ಟೈಮ್ಸ್ನ ವರದಿಯ ಪ್ರಕಾರ, ಉಕ್ರೇನಿಯನ್ ನೇಮಕಾತಿ ಅಧಿಕಾರಿಗಳು ಉಕ್ರೇನಿಯನ್ ಪುರುಷರ ಪಾಸ್ಪೋರ್ಟ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.<ref>https://www.businessinsider.com/ukraine-needs-troops-aggressive-military-recruiting-tactics-russia-war-2023-12</ref>
ಜೂನ್ 2024 ರಲ್ಲಿ, ಉಕ್ರೇನಿಯನ್ ರಕ್ಷಣಾ ಸಚಿವಾಲಯವು ಸ್ವಯಂಸೇವಕ ಸೈನಿಕರ ಅನುಪಾತ ಮತ್ತು ಕಡ್ಡಾಯ ಸೈನಿಕರ ಅನುಪಾತವು 1 ರಿಂದ 3 ಎಂದು ವರದಿ ಮಾಡಿದೆ.<ref>https://www.pravda.com.ua/eng/news/2024/06/12/7460404/</ref>
ಆಗಸ್ಟ್ 2024 ರ ಅಂತ್ಯದ ವೇಳೆಗೆ, ಉಕ್ರೇನಿಯನ್ ಕಮಾಂಡರ್ಗಳು ಡೊನೆಟ್ಸ್ಕ್ನಲ್ಲಿ ಇತ್ತೀಚಿನ ರಷ್ಯಾದ ಪ್ರಗತಿಗೆ ಹೊಸದಾಗಿ ಸಜ್ಜುಗೊಂಡ ಉಕ್ರೇನಿಯನ್ ಸೈನಿಕರನ್ನು ದೂಷಿಸಿದರು. ಅವರು ಕಡ್ಡಾಯ ಸೈನಿಕರನ್ನು ಕಳಪೆ ತರಬೇತಿಯನ್ನು ಹೊಂದಿದ್ದರು, ತುಂಬಾ ಸುಲಭವಾಗಿ ಹಿಮ್ಮೆಟ್ಟಿದರು, ಶತ್ರುಗಳ ಮೇಲೆ ಗುಂಡು ಹಾರಿಸಲಿಲ್ಲ ಅಥವಾ ಯುದ್ಧದಿಂದ ದೂರ ಸರಿದಿದ್ದಾರೆ ಎಂದು ದೂಷಿಸಿದರು.<ref>https://apnews.com/article/russia-ukraine-war-new-recruits-pokrovsk-ed2d06ad529e3b7e47ecd32f79911b83</ref>
47 ನೇ ಯಾಂತ್ರಿಕೃತ ಬ್ರಿಗೇಡ್ನ ಕಮಾಂಡರ್ "ಕೆಲವು ಜನರು ಗುಂಡು ಹಾರಿಸಲು ಬಯಸುವುದಿಲ್ಲ. ಅವರು ಶತ್ರುವನ್ನು ಕಂದಕಗಳಲ್ಲಿ ಗುಂಡಿನ ಸ್ಥಾನದಲ್ಲಿ ನೋಡುತ್ತಾರೆ ಆದರೆ ಗುಂಡು ಹಾರಿಸುವುದಿಲ್ಲ. ಅದಕ್ಕಾಗಿಯೇ ನಮ್ಮ ಪುರುಷರು ಸಾಯುತ್ತಿದ್ದಾರೆ... ಅವರು ಆಯುಧವನ್ನು ಬಳಸದಿದ್ದಾಗ, ಅವರು ನಿಷ್ಪರಿಣಾಮಕಾರಿಯಾಗಿರುತ್ತಾರೆ."<ref>https://apnews.com/article/russia-ukraine-war-new-recruits-pokrovsk-ed2d06ad529e3b7e47ecd32f79911b83</ref>
ಕೆಲವು ಉಕ್ರೇನಿಯನ್ ಕಡ್ಡಾಯ ಸೈನಿಕರನ್ನು ಮುಂಭಾಗಕ್ಕೆ ಕಳುಹಿಸುವ ಮೊದಲು ಕೇವಲ 45 ದಿನಗಳ ಮೂಲಭೂತ ತರಬೇತಿಯನ್ನು ಹೊಂದಿದ್ದರು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.<ref>https://www.theguardian.com/world/article/2024/jun/06/mobilisation-squads-face-hostility-ukraine-army</ref> "ಚಿರ್ವಾ" ಎಂಬ ಕಾಲ್ಸೈನ್ ಮೂಲಕ ಹೋಗುವ 42 ನೇ ಯಾಂತ್ರಿಕೃತ ಬ್ರಿಗೇಡ್ನ ಸೈನಿಕನೊಬ್ಬ ವಾಷಿಂಗ್ಟನ್ ಪೋಸ್ಟ್ಗೆ ತನ್ನ ಘಟಕದಲ್ಲಿನ ಅನೇಕ ಸ್ಕೌಟ್ಗಳಿಗೆ ಖಾರ್ಕಿವ್ ಒಬ್ಲಾಸ್ಟ್ನಲ್ಲಿ ಯುದ್ಧಕ್ಕೆ ಕಳುಹಿಸುವ ಮೊದಲು ಕೇವಲ 14 ದಿನಗಳ ತರಬೇತಿಯನ್ನು ನೀಡಲಾಗಿತ್ತು ಎಂದು ಹೇಳಿದರು.<ref>https://www.washingtonpost.com/world/2024/06/02/ukraine-training-soldiers-mobilization-war/</ref>
ಹೊಸದಾಗಿ ನೇಮಕಗೊಂಡ ಉಕ್ರೇನಿಯನ್ ಸೈನಿಕರ ಪರಿಣಾಮಕಾರಿತ್ವದ ಬಗ್ಗೆ ಪದೇ ಪದೇ ದೂರುಗಳು ಬಂದ ನಂತರ, ಸೆಪ್ಟೆಂಬರ್ 15, 2024 ರ ಹೊತ್ತಿಗೆ, ಉಕ್ರೇನ್ ತನ್ನ ಬಲವಂತದ ಸೈನಿಕರ ಮೂಲಭೂತ ತರಬೇತಿಯನ್ನು ಮೂರು ತಿಂಗಳುಗಳಿಂದ ದೀರ್ಘ, ಆದರೆ ಅನಿರ್ದಿಷ್ಟ ಅವಧಿಗೆ ವಿಸ್ತರಿಸುವುದಾಗಿ ಘೋಷಿಸಿತು. ಉಕ್ರೇನಿಯನ್ ಮಿಲಿಟರಿ ಕಮಾಂಡರ್ ಕರ್ನಲ್-ಜನರಲ್ ಒಲೆಕ್ಸಾಂಡರ್ ಸಿರ್ಸ್ಕಿ ಪ್ರಕಾರ, ಹೊಸ ಮೂಲಭೂತ ತರಬೇತಿ ಕಾರ್ಯಕ್ರಮವನ್ನು ಅಕ್ಟೋಬರ್-ನವೆಂಬರ್ನಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು.<ref>https://www.businessinsider.com/ukraine-extends-soldier-training-after-reports-of-recruits-dying-fast-2024-9</ref>
ಅಕ್ಟೋಬರ್ 29, 2024 ರಂದು, ಉಕ್ರೇನಿಯನ್ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ಒಲೆಕ್ಸಾಂಡರ್ ಲಿಟ್ವಿನೆಂಕೊ ವರದಿ ಮಾಡಿದಂತೆ, ಫೆಬ್ರವರಿ 24, 2022 ರಿಂದ 1,000,050 ಉಕ್ರೇನಿಯನ್ ಪುರುಷರನ್ನು ಸಶಸ್ತ್ರ ಪಡೆಗಳಿಗೆ ಸೇರಿಸಿಕೊಳ್ಳಲಾಗಿದೆ ಮತ್ತು ಇನ್ನೂ 160,000 ಜನರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ.<ref>https://kyivindependent.com/160-000-people-planned-to-be-drafted-into-ukrainian-forces-nsdc-secretary-says/</ref> ಹೋಲಿಸಿದರೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಕಾರ, 24 ಫೆಬ್ರವರಿ 2022 ಮತ್ತು 25 ಏಪ್ರಿಲ್ 2025 ರ ನಡುವೆ 600,000 ರಿಂದ 800,000 ಉಕ್ರೇನಿಯನ್ನರು ಸ್ವಯಂಪ್ರೇರಣೆಯಿಂದ ಉಕ್ರೇನಿಯನ್ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ.<ref>https://news.liga.net/ua/politics/news/do-zsu-z-pochatku-viyny-pryiednalysia-ponad-pivmilyona-dobrovoltsiv-zelenskyy</ref>
ಜುಲೈ 8, 2025 ರಂದು, ಯುರೋಪ್ ಕೌನ್ಸಿಲ್ನ ಮಾನವ ಹಕ್ಕುಗಳ ಆಯುಕ್ತರು ವರದಿಯನ್ನು ಪ್ರಕಟಿಸಿದರು, ಇದು ಸಜ್ಜುಗೊಳಿಸುವಿಕೆಯ ಸಮಯದಲ್ಲಿ ವ್ಯವಸ್ಥಿತ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ, ಇದರಲ್ಲಿ ಹೊಡೆತಗಳು, ಆಯ್ದ ನೇಮಕಾತಿ ಮತ್ತು ಅಂಗವಿಕಲ ಪುರುಷರನ್ನು ಬಲವಂತವಾಗಿ ಸೇರಿಸಿಕೊಳ್ಳಲಾಗಿದೆ.<ref>https://unn.ua/en/news/european-commissioner-for-human-rights-reported-selective-mobilization-in-ukraine-and-other-violations-memorandum</ref><ref>https://en.wikipedia.org/wiki/Michael_O'Flaherty</ref>ಉಕ್ರೇನಿಯನ್ ಸಂಸತ್ತಿನ ಮಾನವ ಹಕ್ಕುಗಳ ಆಯುಕ್ತ ಡಿಮಿಟ್ರೋ ಲುಬಿನೆಟ್ಸ್ ಪ್ರಕಾರ, 2024 ರಲ್ಲಿ ಸಜ್ಜುಗೊಳಿಸುವಿಕೆಯ ಸಮಯದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ 3,500 ದೂರುಗಳು ಮತ್ತು ಜನವರಿ ಮತ್ತು ಜುಲೈ 2025 ರ ನಡುವೆ 2,000 ಕ್ಕೂ ಹೆಚ್ಚು ದೂರುಗಳು ಬಂದಿವೆ.<ref>https://www.dw.com/en/why-are-mentally-ill-soldiers-being-drafted-in-ukraine/a-73330497</ref>
ಸಿಎನ್ಎನ್ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ವಲಸೆ ಮತ್ತು ಕಸ್ಟಮ್ಸ್ ಜಾರಿಯಿಂದ ಗಡೀಪಾರು ಮಾಡಲ್ಪಟ್ಟ ಕೆಲವು ಉಕ್ರೇನಿಯನ್ ಪುರುಷರನ್ನು ಉಕ್ರೇನ್ಗೆ ಬಂದ ನಂತರ ನೇರವಾಗಿ ತರಬೇತಿ ಕೇಂದ್ರಕ್ಕೆ ಕಳುಹಿಸಲಾಯಿತು.<ref>https://www.cnn.com/2026/03/27/europe/ukrainians-deported-ice-military-draft-intl-cmd</ref>
ಏಪ್ರಿಲ್ 17, 2026 ರಂದು, ಕೈವ್ ಒಬ್ಲಾಸ್ಟ್ ಡ್ರಾಫ್ಟ್ ಸೆಂಟರ್, ಉಕ್ರೇನಿಯನ್ ರಾಷ್ಟ್ರೀಯ ಪೊಲೀಸರ ಮಾಹಿತಿಯನ್ನು ಉಲ್ಲೇಖಿಸಿ, ಫೆಬ್ರವರಿ 24, 2022 ಮತ್ತು ಏಪ್ರಿಲ್ 12, 2026 ರ ನಡುವೆ ಕನಿಷ್ಠ 620 ಸೇರ್ಪಡೆ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿದೆ.<ref>https://kyivindependent.com/enlistment-officers-targeted-in-more-than-600-attacks-since-start-of-full-scale-invasion-officials-say/</ref>
ಸೆಪ್ಟೆಂಬರ್ 2024 ರಲ್ಲಿ ಉಕ್ರೇನಿಯನ್ ಕಮಾಂಡರ್ಗಳು ಮಾಡಿದ ಅಂದಾಜಿನ ಪ್ರಕಾರ, ಕೆಲವು ಸಂಘರ್ಷ ಪ್ರದೇಶಗಳಲ್ಲಿ 50% ರಿಂದ 70% ರಷ್ಟು ಉಕ್ರೇನಿಯನ್ ಬಲವಂತದ ಸೈನಿಕರು ಯುದ್ಧದ ಮೊದಲ ಕೆಲವು ದಿನಗಳಲ್ಲಿ ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡರು.<ref>https://www.businessinsider.com/ukraine-extends-soldier-training-after-reports-of-recruits-dying-fast-2024-9</ref><ref>https://kyivindependent.com/160-000-people-planned-to-be-drafted-into-ukrainian-forces-nsdc-secretary-says/</ref><ref>https://news.liga.net/ua/politics/news/do-zsu-z-pochatku-viyny-pryiednalysia-ponad-pivmilyona-dobrovoltsiv-zelenskyy</ref><ref>https://unn.ua/en/news/european-commissioner-for-human-rights-reported-selective-mobilization-in-ukraine-and-other-violations-memorandum</ref>
=ಉಲ್ಲೇಖಗಳು=
oypjmhvs53lk9ap9mxqxkkr6y6bq7rw
ಕೈವ್ ಪೆಚೆರ್ಸ್ಕ್ ಲಾವ್ರಾ
0
180582
1384131
1383838
2026-08-23T23:46:33Z
InternetArchiveBot
69876
Rescuing 8 sources and tagging 0 as dead.) #IABot (v2.0.9.5
1384131
wikitext
text/x-wiki
'''ಕೈವ್ ಪೆಚೆರ್ಸ್ಕ್ ಲಾವ್ರಾ''' <ref>{{Cite web |title=Kyiv: Saint-Sophia Cathedral and Related Monastic Buildings, Kyiv-Pechersk Lavra |url=https://whc.unesco.org/en/list/527/ |access-date=2019-07-26 |website=UNESCO World Heritage Centre |language=en}}</ref> <ref>{{Cite web |date=2019-07-09 |title=Правильне написання столиці України англійською мовою закріплено в документі ЮНЕСКО – МЗС України |trans-title=The correct spelling of the capital of Ukraine in English is enshrined in a UNESCO document - MFA of Ukraine |url=https://gordonua.com/ukr/news/worldnews/-pravilne-napisannja-stolitsi-ukrajini-anglijskoju-movoju-zakripleno-v-dokumenti-junesko-mzs-ukrajini-1102775.html |access-date=2019-07-26 |website=gordonua.com |language=uk}}</ref> ( {{Langx|uk|Києво-Печерська лавра|Kyievo-Pecherska Lavra}} ), ಇದನ್ನು '''ಕೈವ್ ಆಫ್ ದಿ ಗುಹೆಸ್ ಮಠ''' ಎಂದೂ ಕರೆಯುತ್ತಾರೆ, ಇದು ಪೂರ್ವ ಕ್ರಿಶ್ಚಿಯನ್ ಧರ್ಮದ ಐತಿಹಾಸಿಕ ಲಾವ್ರಾ ಅಥವಾ ದೊಡ್ಡ ಮಠವಾಗಿದ್ದು, ಇದು [[ಕೀವ್|ಕೈವ್ನಲ್ಲಿರುವ]] ಪೆಚೆರ್ಸ್ಕಿ ಜಿಲ್ಲೆಗೆ ತನ್ನ ಹೆಸರನ್ನು ನೀಡಿತು.
11 ನೇ ಶತಮಾನದಲ್ಲಿ ಗುಹಾ ಮಠವಾಗಿ ಸ್ಥಾಪನೆಯಾದಾಗಿನಿಂದ, ಲಾವ್ರಾ ಪೂರ್ವ ಯುರೋಪಿನಲ್ಲಿ ಪೂರ್ವ ಕ್ರಿಶ್ಚಿಯನ್ ಧರ್ಮದ ಪ್ರಮುಖ ಕೇಂದ್ರವಾಗಿದೆ. ಇದರ ಮುದ್ರಣಾಲಯವು ಉಕ್ರೇನ್ನಲ್ಲಿ ಮುದ್ರಣ ಅಭಿವೃದ್ಧಿಯ ಆರಂಭಿಕ ಭಾಗವಾಗಿತ್ತು.
== ಇತರ ಹೆಸರುಗಳು ==
{{Langx|uk|печера|pechera}} ಅಂದರೆ lit. ''ಗುಹೆ'', ಇದು ಅದೇ ಅರ್ಥದೊಂದಿಗೆ [[Proto-Slavic|ಪ್ರೊಟೊ-ಸ್ಲಾವಿಕ್]] ''*реktera'' ನಿಂದ ಬಂದಿದೆ. {{Langx|uk|лавра|[[lavra]]|links=no}} [[ಆರ್ಥೋಡಾಕ್ಸ್ ಈಸ್ಟರ್ನ್ ಚರ್ಚ್|ಪೂರ್ವ ಆರ್ಥೊಡಾಕ್ಸ್ ಚರ್ಚ್ನ]] ಸನ್ಯಾಸಿಗಳಿಗೆ ಉನ್ನತ ಶ್ರೇಣಿಯ ಪುರುಷ ಮಠಗಳನ್ನು ವಿವರಿಸಲು ಬಳಸಲಾಗುತ್ತದೆ. ಆದ್ದರಿಂದ, ಮಠದ ಹೆಸರನ್ನು ಕೈವ್ ಗುಹೆ ಮಠ, ಕೈವ್ ಗುಹೆಗಳ ಮಠ ಅಥವಾ ಕೈವ್ ಗುಹೆಗಳ ಮಠ ( ''{{Langx|uk|на печерах|links=no}}'' ಎಂದೂ ಅನುವಾದಿಸಲಾಗಿದೆ. ).
== ಇತಿಹಾಸ ==
=== ಸ್ಥಾಪನೆ ಮತ್ತು ಆರಂಭಿಕ ಇತಿಹಾಸ ===
[[ಚಿತ್ರ:Sviati_Feodosiy_ta_Antoniy_Pecherski.jpg|left|thumb| ಕೀವ್ ಪೆಚೆರ್ಸ್ಕ್ ಲಾವ್ರಾದ ಸ್ಥಾಪಕರಾದ ಸಂತರು ಆಂಥೋನಿ ಮತ್ತು ಥಿಯೋಡೋಸಿಯಸ್ ಅವರ ಐಕಾನ್.]]
''ಪ್ರಾಥಮಿಕ ವೃತ್ತಾಂತವು'' ಮಠವನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದರ ಕುರಿತು ವಿರೋಧಾತ್ಮಕ ಮಾಹಿತಿಯನ್ನು ಒಳಗೊಂಡಿದೆ: 1051 ರಲ್ಲಿ, ಅಥವಾ 1074 ರಲ್ಲಿ. {{Sfn|Cross|Sherbowitz-Wetzor|1953|p=7}} ಚೆರ್ನಿಗೋವ್ ಪ್ರಿನ್ಸಿಪಾಲಿಟಿಯ ಲಿಯುಬೆಕ್ನಿಂದ ಮೂಲತಃ ಅಥೋಸ್ ಪರ್ವತದ ಸನ್ಯಾಸಿಯಾಗಿದ್ದ ಆಂಥೋನಿ, ರಷ್ಯಾಕ್ಕೆ ಮರಳಿದರು ಮತ್ತು ಕೀವನ್ ರುಸ್ಗೆ ಸನ್ಯಾಸಿ ಸಂಪ್ರದಾಯದ ಮಿಷನರಿಯಾಗಿ ಕೈವ್ನಲ್ಲಿ ನೆಲೆಸಿದರು. ಅವರು ಡ್ನಿಪ್ರೊ ನದಿಯನ್ನು ಎದುರಿಸುವ ಬೆರೆಸ್ಟೋವ್ ಪರ್ವತದ ಗುಹೆಯನ್ನು ಆರಿಸಿಕೊಂಡರು, ಅಲ್ಲಿ ಮೆಟ್ರೋಪಾಲಿಟನ್ ಹಿಲೇರಿಯನ್ ತನ್ನ ಯೌವನದಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ, <ref name="ency" /> ಮತ್ತು ಶಿಷ್ಯರ ಸಮುದಾಯವು ಶೀಘ್ರದಲ್ಲೇ ಬೆಳೆಯಿತು. ಕೀವ್ನ ರಾಜಕುಮಾರ ಇಜಿಯಾಸ್ಲಾವ್ I (1024–1078) ಇಡೀ ಪರ್ವತವನ್ನು ಆಂಥೋನೈಟ್ ಸನ್ಯಾಸಿಗಳಿಗೆ ಬಿಟ್ಟುಕೊಟ್ಟನು, ಅವರು [[ಕಾನ್ಸ್ಟಾಂಟಿನೋಪಲ್|ಕಾನ್ಸ್ಟಾಂಟಿನೋಪಲ್ನ]] ವಾಸ್ತುಶಿಲ್ಪಿಗಳು ನಿರ್ಮಿಸಿದ ಮಠವನ್ನು ಸ್ಥಾಪಿಸಿದರು. <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
ಹಲವಾರು ರಾಜಕುಮಾರರು ಮತ್ತು ಬೊಯಾರ್ಗಳಿಂದ ಬೆಂಬಲಿತವಾದ ಈ ಮಠವು ರಷ್ಯಾದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಇದರ ಸನ್ಯಾಸಿಗಳು ''ಪ್ರೈಮರಿ ಕ್ರಾನಿಕಲ್'' ಮತ್ತು ''ಕೈವ್ ಗುಹೆಗಳು ಪ್ಯಾಟರಿಕಾನ್'' ಸೇರಿದಂತೆ ಪ್ರಮುಖ ಸಾಹಿತ್ಯ ಕೃತಿಗಳನ್ನು ರಚಿಸಿದರು. ಇದು ಪ್ರಸಿದ್ಧ ನಿರ್ಮಾಣಕಾರರು ಮತ್ತು ಕಲಾವಿದರಿಗೆ ನೆಲೆಯಾಗಿತ್ತು, ಮತ್ತು ಮಠದ ಜೀವನವು ಹಲವಾರು ಕಥೆಗಳು ಮತ್ತು ದಂತಕಥೆಗಳಿಗೆ ಸ್ಫೂರ್ತಿ ನೀಡಿತು. ಅದೇ ಸಮಯದಲ್ಲಿ, ಇದು ಹಲವಾರು ದಾಳಿಗಳಿಂದ ಬಳಲಿತು: 1096 ರಲ್ಲಿ ಮಠವನ್ನು ಕುಮನ್ನರು ಲೂಟಿ ಮಾಡಿದರು ಮತ್ತು 1169 ರಲ್ಲಿ ಪ್ರಿನ್ಸ್ ಆಂಡ್ರೇ ಬೊಗೊಲ್ಯುಬ್ಸ್ಕಿ ಅದನ್ನು ವಜಾ ಮಾಡಿದರು. 1203 ರಲ್ಲಿ, ರಾಜಕುಮಾರ ರುರಿಕ್ ರೋಸ್ಟಿಸ್ಲಾವಿಚ್ ಮತ್ತು ಅವನ ಮಿತ್ರರಾಷ್ಟ್ರಗಳ ಪಡೆಗಳು ಇದನ್ನು ಮತ್ತೊಮ್ಮೆ ಲೂಟಿ ಮಾಡಿದವು. 1240 ರಲ್ಲಿ, ಬಟು ಖಾನ್ ನೇತೃತ್ವದಲ್ಲಿ ಮಂಗೋಲ್ ಆಕ್ರಮಣಕಾರರಿಗೆ ಮಠವು ಬಲಿಯಾಯಿತು, ಮತ್ತು 1416 ರಲ್ಲಿ ಗೋಲ್ಡನ್ ಹಾರ್ಡ್ ಆಡಳಿತಗಾರ ಎಡಿಗೇಯ ಪಡೆಗಳಿಂದ ಸುಟ್ಟುಹೋಯಿತು. ೧೪೭೦ ರಲ್ಲಿ ರಾಜಕುಮಾರ ಸಿಮಿಯೋನ್ ಒಲೆಲ್ಕೊವಿಚ್ ಪುನರ್ನಿರ್ಮಿಸಿದ ನಂತರ, ೧೪೮೨ ರಲ್ಲಿ ಮತ್ತೊಮ್ಮೆ ಟಾಟರ್ಗಳಿಂದ ಸುಟ್ಟುಹಾಕಲ್ಪಟ್ಟಿತು. <ref name="meta" /> <ref name="ency" />
ಕೈವ್ ಪೆಚೆರ್ಸ್ಕ್ ಲಾವ್ರಾದಲ್ಲಿ, ಕೈವ್ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿದ್ದ ಅವಧಿಯ ಕೆಲವು ಪ್ರಮುಖ ವ್ಯಕ್ತಿಗಳನ್ನು ಸಮಾಧಿ ಮಾಡಲಾಯಿತು: ಕೈವ್ ರಾಜಕುಮಾರ ವ್ಲಾಡಿಮಿರ್ ಓಲ್ಗೆರ್ಡೋವಿಚ್ ಮತ್ತು ಅವರ ಮಗ ಅಲೆಕ್ಸಾಂಡ್ರಾಸ್ ಒಲೆಲ್ಕಾ, ಲಿಥುವೇನಿಯನ್ ಮತ್ತು ರುಥೇನಿಯನ್ ಗ್ರ್ಯಾಂಡ್ ಡ್ಯೂಕ್ ಸ್ವಿಟ್ರಿಗೈಲಾ, ಫಿಯೋಡರ್ ಒಸ್ಟ್ರೋಗ್ಸ್ಕಿ, ಉಲಿಯಾನಾ ಓಲ್ಶಾನ್ಸ್ಕಾ (ಲಿಥುವೇನಿಯನ್ ಗ್ರ್ಯಾಂಡ್ ಡ್ಯೂಕ್ ವೈಟೌಟಾಸ್ ದಿ ಗ್ರೇಟ್ ಅವರ ಎರಡನೇ ಪತ್ನಿ), ಮತ್ತು ಮಾಸ್ಕೋ ಸೈನ್ಯದ ಗ್ರ್ಯಾಂಡ್ ಪ್ರಿನ್ಸಿಪಾಲಿಟಿ ವಿರುದ್ಧ ಓರ್ಶಾ ಕದನದಲ್ಲಿ (1514) ವಿಜಯಶಾಲಿಯಾದ ಲಿಥುವೇನಿಯನ್ ಗ್ರ್ಯಾಂಡ್ ಡ್ಯೂಕಲ್ ಲಿಥುವೇನಿಯನ್ ಸೈನ್ಯವನ್ನು ಕಮಾಂಡ್ ಮಾಡಿದ್ದಕ್ಕಾಗಿ ಹೆಸರುವಾಸಿಯಾದ ಲಿಥುವೇನಿಯನ್ ಗ್ರ್ಯಾಂಡ್ ಹೆಟ್ಮನ್ ಕಾನ್ಸ್ಟಾಂಟಿ ಒಸ್ಟ್ರೋಗ್ಸ್ಕಿ . <ref name="Vkpk">{{Cite web |title=Kijevo Pečorų lauros vienuolyno kompleksas |url=https://vkpk.lt/u-zemelapis/kijevo-pecoru-lauros-vienuolyno-kompleksas/ |access-date=25 January 2025 |website=Valstybinė kultūros paveldo komisija |language=lt}}</ref> ಕೈವ್ನ ಮೇಯರ್ಗಳು, ಸ್ಜ್ಲಾಚ್ಟಾ ಮತ್ತು ಕೊಸಾಕ್ ಸ್ಟಾರ್ಶಿನಾ ಸದಸ್ಯರು ಮತ್ತು ಚರ್ಚ್ ಶ್ರೇಣಿಗಳು ಸಹ ಮಠದಲ್ಲಿ ತಮ್ಮ ಸಮಾಧಿ ಸ್ಥಳವನ್ನು ಕಂಡುಕೊಂಡರು. <ref name="meta" />
=== ಬರೊಕ್ ಯುಗ ಮತ್ತು ರಷ್ಯಾದ ಆಳ್ವಿಕೆ ===
[[ಚಿತ್ರ:Near_Caves.jpg|left|thumb| ಕೈವ್ ಪೆಚೆರ್ಸ್ಕ್ ಲಾವ್ರಾದ ಹತ್ತಿರದ ಗುಹೆಗಳು . 1651 ರಲ್ಲಿ ಡಚ್ ಕಲಾವಿದ ಅಬ್ರಹಾಂ ವ್ಯಾನ್ ವೆಸ್ಟರ್ವೆಲ್ಡ್ ಅವರ ರೇಖಾಚಿತ್ರ]]
ಪುನರ್ನಿರ್ಮಾಣದ ನಂತರ, 16 ನೇ ಶತಮಾನದ ದ್ವಿತೀಯಾರ್ಧದಲ್ಲಿ, ಮಠವು ಕಾನ್ಸ್ಟಾಂಟಿನೋಪಲ್ನ ಕುಲಸಚಿವರಿಂದ ಸ್ಟೌರೋಪೆಜಿಯನ್ ಹಕ್ಕುಗಳನ್ನು ಪಡೆದುಕೊಂಡಿತು ಮತ್ತು ಲಾವ್ರಾ ಎಂಬ ಹೆಸರನ್ನು ಹೊಂದಲು ಪ್ರಾರಂಭಿಸಿತು. ಆ ಅವಧಿಯಲ್ಲಿ, ಆರು ಪ್ರತ್ಯೇಕ ಮಠಗಳು ಅದರ ನೇತೃತ್ವದಲ್ಲಿ ಒಂದಾಗಿದ್ದವು. ಬ್ರೆಸ್ಟ್ ಒಕ್ಕೂಟದ ನಂತರ, ಮಠವು ಆರ್ಥೊಡಾಕ್ಸ್ ಮತ್ತು [[ಕ್ಯಾಥೋಲಿಕ್ ಚರ್ಚ್|ಕ್ಯಾಥೊಲಿಕ್]] ಸಮುದಾಯಗಳ ನಡುವಿನ ವಿವಾದದ ವಸ್ತುವಾಯಿತು. ೧೬೧೩ ರಲ್ಲಿ, ರಾಜಪ್ರಭುತ್ವದ ಓಸ್ಟ್ರೋಗ್ಸ್ಕಿ ಕುಟುಂಬದ ಬೆಂಬಲವನ್ನು ಪಡೆದ ನಂತರ ಆರ್ಥೊಡಾಕ್ಸ್ ತಮ್ಮ ನಿಯಂತ್ರಣವನ್ನು ಸ್ಥಾಪಿಸಿದರು. <ref name="ency" />
17 ನೇ ಶತಮಾನದಲ್ಲಿ, ಆರ್ಕಿಮಂಡ್ರೈಟ್ಗಳಾದ ಎಲಿಸಿಯಸ್ ಪ್ಲೆಟೆನೆಟ್ಸ್ಕಿ, ಜಕಾರಿಯಾಸ್ ಕೊಪಿಸ್ಟೆನ್ಸ್ಕಿ ಮತ್ತು ಪೀಟರ್ ಮೊಹಿಲಾ ಅವರ ನೇತೃತ್ವದಲ್ಲಿ, ಈ ಮಠವು ಉಕ್ರೇನಿಯನ್ ರಾಷ್ಟ್ರೀಯ ಗುರುತಿನ ಹೃದಯಭಾಗದಲ್ಲಿ ನಿಂತಿತು. ಲಾವ್ರಾದ ಸನ್ಯಾಸಿಗಳು ರಚಿಸಿದ ಕೈವ್ ಗುಹೆಗಳು ಪ್ಯಾಟರಿಕಾನ್, ಶೀಘ್ರದಲ್ಲೇ ಇಡೀ [[ಪೂರ್ವ ಯುರೋಪ್|ಪೂರ್ವ ಯುರೋಪಿನಾದ್ಯಂತ]] ಜನಪ್ರಿಯ ಓದುವಿಕೆಯಾಯಿತು, ಇದು ಪೂರ್ವ ಸಾಂಪ್ರದಾಯಿಕತೆಯ ರಾಜಧಾನಿಯಾಗಿ ಕೈವ್ನ ಸಾಂಕೇತಿಕ ಚಿತ್ರಣದ ಹೊರಹೊಮ್ಮುವಿಕೆಗೆ ಕಾರಣವಾಯಿತು. 1620 ರ ದಶಕದಲ್ಲಿ ಪ್ಲೆಟೆನೆಟ್ಸ್ಕಿ ಸ್ಥಾಪಿಸಿದ ಲಾವ್ರಾದ ಮುದ್ರಣಾಲಯವು ಕೈವ್ನ ಸಾಂಸ್ಕೃತಿಕ ಪುನರುಜ್ಜೀವನದ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಮತ್ತು ಮೊಹಿಲಾ ಸ್ಥಾಪಿಸಿದ ಮಠದ ಶಾಲೆಯು ಆ ಕಾಲದ ಯುರೋಪಿಯನ್ ಶೈಕ್ಷಣಿಕ ಪ್ರವೃತ್ತಿಗಳನ್ನು ಪರಿಚಯಿಸಿತು, ಇದು ಶಿಕ್ಷಣದ ಆಮೂಲಾಗ್ರ ಸುಧಾರಣೆಗೆ ಕಾರಣವಾಯಿತು. [[ಬರೊಕ್]] ಯುಗದಲ್ಲಿ ಕೈವ್ ಪೆಚೆರ್ಸ್ಕ್ ಲಾವ್ರ ಕಲೆ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬಂದಿತು, ಮತ್ತು ಕೈವ್ಗೆ ತೀರ್ಥಯಾತ್ರೆ ಮಾಡುವುದು [[ಜೆರುಸಲೆಂ|ಜೆರುಸಲೆಮ್ಗೆ]] ಭೇಟಿ ನೀಡುವುದಕ್ಕಿಂತ ಹೆಚ್ಚು ಯೋಗ್ಯವೆಂದು ಕೆಲವರು ನೋಡಿದರು. <ref name="meta" />
ವಾದವಿವಾದವಾದಿ ಮತ್ತು ಧರ್ಮೋಪದೇಶಕ ಜೋನಿಸಿಯಸ್ ಗ್ಯಾಲಿಯಾಟೊವ್ಸ್ಕಿ ಪ್ರಕಟಿಸಿದ ದಂತಕಥೆಯ ಪ್ರಕಾರ, 1630 ರಲ್ಲಿ ಮಠವನ್ನು ಪೋಲಿಷ್ ಸೈನ್ಯವು ಮುತ್ತಿಗೆ ಹಾಕಿತು, ಆದರೆ [[ಸಂತ ಮೇರಿ|ದೇವರ ಪವಿತ್ರ ತಾಯಿ]] ಆಕ್ರಮಣಕಾರರ ವಿರುದ್ಧ "ಉರಿಯುತ್ತಿರುವ ಮಳೆ" ಯನ್ನು ತಿರುಗಿಸುವ ಮೂಲಕ ಅದರ ಸನ್ಯಾಸಿಗಳನ್ನು ರಕ್ಷಿಸಿದರು. ೧೬೩೧ ರಲ್ಲಿ ಪಾಶ್ಚಿಮಾತ್ಯ ಶಿಕ್ಷಣ ಸಂಸ್ಥೆಗಳ ಆಧಾರದ ಮೇಲೆ ಮಠದಲ್ಲಿ ಒಂದು ಶಾಲೆಯನ್ನು ಸ್ಥಾಪಿಸಲಾಯಿತು; ಇದು ಅಂತಿಮವಾಗಿ ಬ್ರದರ್ಹುಡ್ ಮಠದ ಶಾಲೆಯೊಂದಿಗೆ ರೂಪುಗೊಂಡು ಕೈವ್ ಮೊಹಿಲಾ ಅಕಾಡೆಮಿಯನ್ನು ರಚಿಸಿತು. <ref name="ency" />
[[ಚಿತ್ರ:Perchersk_Lavra,_Kyiv_Lithograph.jpg|thumb| ಕೈವ್ನ ಪೆಚೆರ್ಸ್ಕ್ ಲಾವ್ರಾದ ಲಿಥೋಗ್ರಾಫ್, ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್ ಲೈಬ್ರರಿ, ವಾಷಿಂಗ್ಟನ್, ಡಿಸಿ.]]
ಇವಾನ್ ಮಜೆಪಾ ಮತ್ತು ರಾಫೆಲ್ ಜಬೊರೊವ್ಸ್ಕಿ ಸೇರಿದಂತೆ ಪ್ರಬಲ ವ್ಯಕ್ತಿಗಳ ಪ್ರೋತ್ಸಾಹದ ಹೊರತಾಗಿಯೂ, 1685 ರಲ್ಲಿ ಮಾಸ್ಕೋ ಪಿತೃಪ್ರಧಾನರು ಕೈವ್ ಮಹಾನಗರವನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಮಠವನ್ನು ರಷ್ಯಾದ ಸಾಮ್ರಾಜ್ಯಶಾಹಿ ಅಧಿಕಾರಕ್ಕೆ ಅಧೀನಗೊಳಿಸುವ ಪ್ರಕ್ರಿಯೆಯು ಪ್ರಾರಂಭವಾಯಿತು. <ref name="moly">{{Cite web |date=2025-07-25 |title=Українська молитва в лаврських печерах |url=https://tyzhden.ua/ukrainska-molytva-v-lavrskykh-pecherakh/ |access-date=2025-08-14 |website=[[The Ukrainian Week|Український Тиждень]]}}</ref> 1688 ರಲ್ಲಿ ಲಾವ್ರಾ ಮಾಸ್ಕೋದ ಕುಲಸಚಿವರ ಸ್ಟಾರೊಪೆಜಿಯನ್ ಆದರು. ೧೭೧೮ ರಲ್ಲಿ, ಒಂದು ದೊಡ್ಡ ಬೆಂಕಿಯು ಮಠದ ಅನೇಕ ಕಟ್ಟಡಗಳನ್ನು ಹಾನಿಗೊಳಿಸಿತು, ಅದರ [[ಗ್ರಂಥಾಲಯಗಳು|ಗ್ರಂಥಾಲಯ]] ಮತ್ತು [[ಪತ್ರಾಗಾರ|ಆರ್ಕೈವ್ ಅನ್ನು]] ನಾಶಮಾಡಿತು, ಮತ್ತು ೧೭೨೦ ರಲ್ಲಿ ಅದರ ಮುದ್ರಣಾಲಯವನ್ನು ಸರ್ಕಾರದ ಕಠಿಣ ಸೆನ್ಸಾರ್ಶಿಪ್ಗೆ ಒಳಪಡಿಸಲಾಯಿತು. <ref name="ency">{{ಉಲ್ಲೇಖ ಪುಸ್ತಕ |title=Енциклопедія українознавства. Словникова частина (ЕУ-II) |date=1994 |volume=3 |pages=998-999}}</ref> 1722 ರಲ್ಲಿ, ರಷ್ಯಾದ ಪೀಟರ್ I ರ ಆದೇಶದ ಪ್ರಕಾರ, ಕೈವ್ ಮಹಾನಗರವನ್ನು [[ಆರ್ಚ್ ಬಿಷಪ್|ಆರ್ಚ್ಬಿಷಪ್ರಿಕ್]] ಆಗಿ ಇಳಿಸಲಾಯಿತು, ಇದು ರಷ್ಯಾದ ಸಿನೊಡಲ್ ಚರ್ಚ್ನ ಇತರ ಉಪವಿಭಾಗಗಳಿಗೆ ಸಮಾನವಾಗಿತ್ತು. ಮುಂದಿನ ವರ್ಷಗಳಲ್ಲಿ, ರಷ್ಯಾದ ಧಾರ್ಮಿಕ ಸಂಪ್ರದಾಯಗಳು, ಆಧಾರಶಾಸ್ತ್ರ ಮತ್ತು ಭಾಷೆಯನ್ನು ಉಕ್ರೇನ್ನ ಆರ್ಥೊಡಾಕ್ಸ್ ಚರ್ಚ್ ಮೇಲೆ ಹೇರಲಾಯಿತು. <ref name="moly" /> ೧೭೮೬ ರಲ್ಲಿ ಮಠದ ಭೂಮಿಯನ್ನು ಜಾತ್ಯತೀತಗೊಳಿಸಲಾಯಿತು, ಮತ್ತು ಅದರ ಚುನಾಯಿತ ನಾಯಕತ್ವವನ್ನು ಮಹಾನಗರದ ನೇಮಕಗೊಂಡವರಿಂದ ಬದಲಾಯಿಸಲಾಯಿತು. <ref name="ency" />
ರಷ್ಯಾದ ಆಳ್ವಿಕೆಯಲ್ಲಿ, ಪೆಚೆರ್ಸ್ಕ್ ಲಾವ್ರಾ ಸಾಮಾನ್ಯ ಜನರಿಗೆ ಮತ್ತು ರಾಜಮನೆತನ ಸೇರಿದಂತೆ ಅಧಿಕಾರದ ವ್ಯಕ್ತಿಗಳಿಗೆ ಸಾಮೂಹಿಕ ತೀರ್ಥಯಾತ್ರೆಯ ಜನಪ್ರಿಯ ಸ್ಥಳವಾಯಿತು. 19 ನೇ ಶತಮಾನದ ಉತ್ತರಾರ್ಧದಲ್ಲಿ, ಮಠಕ್ಕೆ ಭೇಟಿ ನೀಡುವ ಯಾತ್ರಿಕರಿಗೆ ಹಲವಾರು ಮಾರ್ಗದರ್ಶಿಗಳನ್ನು ತ್ಸಾರಿಸ್ಟ್ ರಷ್ಯಾದಲ್ಲಿ ಪ್ರಕಟಿಸಲಾಯಿತು, ಇದು ಸಾಮ್ರಾಜ್ಯದ ಸಾಂಕೇತಿಕ ಜಾಗದಲ್ಲಿ ಅದರ ಸೇರ್ಪಡೆಗೆ ಕೊಡುಗೆ ನೀಡಿತು. ರಷ್ಯಾದ ಆಳ್ವಿಕೆಯಲ್ಲಿ ಲಾವ್ರಾದ ಗೋಡೆಗಳಲ್ಲಿ ಸಮಾಧಿ ಮಾಡಲಾದ ಪ್ರಮುಖ ವ್ಯಕ್ತಿಗಳಲ್ಲಿ ನಟಾಲಿಯಾ ಡೊಲ್ಗೊರುಕೋವಾ, ಪಯೋಟರ್ ರುಮಿಯಾಂಟ್ಸೆವ್ ಮತ್ತು ಪಯೋಟರ್ ಸ್ಟೋಲಿಪಿನ್ ಸೇರಿದ್ದಾರೆ. <ref name="moly" /> <ref name="meta">{{Cite web |date=2024-08-05 |title=Метаморфози Києво-Печерської лаври |url=https://tyzhden.ua/metamorfozy-kyievo-pecherskoi-lavry/ |access-date=2025-08-14 |website=[[The Ukrainian Week|Український Тиждень]]}}</ref> 19 ನೇ ಮತ್ತು 20 ನೇ ಶತಮಾನದ ಆರಂಭದಲ್ಲಿ, ಈ ಮಠವು ಕೈವ್ನ ಮಹಾನಗರಗಳ ನಿವಾಸವಾಗಿಯೂ ಕಾರ್ಯನಿರ್ವಹಿಸಿತು ಮತ್ತು ಇಡೀ ರಷ್ಯಾದ ಸಾಮ್ರಾಜ್ಯಕ್ಕೆ ಮಿರ್ ಉತ್ಪಾದಿಸಲು ಹೆಸರುವಾಸಿಯಾಗಿತ್ತು. [[ರಷ್ಯಾದ ಕ್ರಾಂತಿ|ಕ್ರಾಂತಿಯ]] ಹೊತ್ತಿಗೆ, ಲಾವ್ರವು 1200 ಕ್ಕೂ ಹೆಚ್ಚು ಸನ್ಯಾಸಿಗಳನ್ನು ಹೊಂದಿತ್ತು. <ref name="ency" />
[[ಚಿತ್ರ:Hammond_Slides_Russia_51.jpg|thumb|302x302px| 1958 ರಲ್ಲಿ ಡಾರ್ಮಿಷನ್ ಕ್ಯಾಥೆಡ್ರಲ್ನ ಅವಶೇಷಗಳು]]
20 ನೇ ಶತಮಾನದ ಆರಂಭದಲ್ಲಿ ಉಕ್ರೇನಿಯನ್ ಕ್ರಾಂತಿಯ ಸಮಯದಲ್ಲಿ ಲಾವ್ರಾವನ್ನು ಉಕ್ರೇನೀಕರಿಸುವ ಪ್ರಯತ್ನಗಳು ರಾಜಕೀಯ ಅಸ್ಥಿರತೆಯಿಂದಾಗಿ ವಿಫಲವಾದವು. <ref name="moly" /> ಜನವರಿ 25, 1918 ರಂದು ಕೀವ್ನ ಮೆಟ್ರೋಪಾಲಿಟನ್ ವ್ಲಾಡಿಮಿರ್ ಅವರನ್ನು ಬೋಲ್ಶೆವಿಕ್ ಪಡೆಗಳು ಮಠದಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲ್ಪಟ್ಟರು. ೧೯೨೧-೧೯೨೨ ರಲ್ಲಿ ಸೋವಿಯತ್ ಅಧಿಕಾರಿಗಳು ಮಠದಿಂದ ಅನೇಕ ಬೆಲೆಬಾಳುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡರು. <ref name="ency" /> ಕೊನೆಗೆ, ಆ ಮಠವನ್ನು ವಿಸರ್ಜಿಸಲಾಯಿತು, ಮತ್ತು 1926 ರಲ್ಲಿ ಅದರ ಪ್ರದೇಶದಲ್ಲಿ ಒಂದು ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. <ref name="meta" /> ೧೯೩೪ ರಲ್ಲಿ, ವಸ್ತುಸಂಗ್ರಹಾಲಯ ಸಂಕೀರ್ಣವನ್ನು ವಿಸರ್ಜಿಸಲಾಯಿತು ಮತ್ತು ಅದರ ಕಲಾಕೃತಿಗಳನ್ನು ವಿವಿಧ ಸಂಸ್ಥೆಗಳ ನಡುವೆ ವಿತರಿಸಲಾಯಿತು. <ref name="ency" /> ಜರ್ಮನ್ ಆಕ್ರಮಣದ ಸಮಯದಲ್ಲಿ ಮಠದಲ್ಲಿ ಧಾರ್ಮಿಕ ಸೇವೆಗಳನ್ನು ಪುನರಾರಂಭಿಸಲಾಯಿತು. <ref name="moly" />
ನವೆಂಬರ್ 3, 1941 ರಂದು ಸೋವಿಯತ್ NKVD ಯಿಂದ ಮುಖ್ಯ ಡಾರ್ಮಿಷನ್ ಕ್ಯಾಥೆಡ್ರಲ್ ಅನ್ನು ಸ್ಫೋಟಿಸಲಾಯಿತು; <ref name="ki-2026">{{Cite web |last=Basmat |first=Dmytro |last2=Fenbert |first2=Abbey |date=2026-06-15 |title=Kyiv's historic Pechersk Lavra burns as large-scale Russian strikes kill 5, injure 29 in capital |url=https://kyivindependent.com/russian-attack-june-14-2026/ |access-date=2026-06-15 |website=The Kyiv Independent}}</ref> ಸೋವಿಯತ್ ಪತ್ರಿಕೆಗಳು ಜರ್ಮನ್ನರು ಆ ಕೃತ್ಯವನ್ನು ಎಸಗಿದ್ದಾರೆಂದು ಸುಳ್ಳು ಆರೋಪ ಮಾಡುತ್ತಿತ್ತು. ಕ್ಯಾಥೆಡ್ರಲ್ನ ಅವಶೇಷಗಳ ಧ್ವಂಸವು 1960 ರ ದಶಕದಲ್ಲಿಯೂ ಮುಂದುವರೆಯಿತು. ದೀರ್ಘಾವಧಿಯ ಪುನರ್ನಿರ್ಮಾಣದ ನಂತರ, ಆಗಸ್ಟ್ 24, 2000 ರಂದು ಪುನರ್ನಿರ್ಮಿಸಲಾದ ಡಾರ್ಮಿಷನ್ ಕ್ಯಾಥೆಡ್ರಲ್ ಅನ್ನು ಶ್ರದ್ಧಾಪೂರ್ವಕವಾಗಿ ಪುನಃ ತೆರೆಯಲಾಯಿತು. <ref name="meta" />
[[ಎರಡನೇ ಮಹಾಯುದ್ಧ|ಎರಡನೆಯ ಮಹಾಯುದ್ಧದ]] ಅಂತ್ಯದಿಂದ, ಮಠವು ರಷ್ಯಾದ ಆರ್ಥೊಡಾಕ್ಸ್ ಚರ್ಚ್ನ ಭಾಗವಾಗಿ ತನ್ನ ಚಟುವಟಿಕೆಗಳನ್ನು ಪುನರಾರಂಭಿಸಿತು. 1961 ರಲ್ಲಿ ಅಧಿಕಾರಿಗಳು ಲಾವ್ರಾದ ಮುಂದಿನ ಮುಚ್ಚುವಿಕೆಯವರೆಗೂ ಅದರ ಆವರಣದಲ್ಲಿ 100 ಕ್ಕೂ ಹೆಚ್ಚು ಸನ್ಯಾಸಿಗಳು ವಾಸಿಸುತ್ತಿದ್ದರು <ref name="mon">{{Cite web |title=Kyivan Cave Monastery |url=https://www.encyclopediaofukraine.com/display.asp?linkpath=pages%5CK%5CY%5CKyivanCaveMonastery.htm |access-date=2025-08-15}}</ref>
1988 ರಲ್ಲಿ , ಕೀವನ್ ರುಸ್ನ ಕ್ರೈಸ್ತೀಕರಣದ 1000 ನೇ ವಾರ್ಷಿಕೋತ್ಸವಕ್ಕೆ ಮೀಸಲಾದ ಆಚರಣೆಗಳ ಭಾಗವಾಗಿ ಕೈವ್ ಪೆಚೆರ್ಸ್ಕ್ ಲಾವ್ರಾದ ಚಟುವಟಿಕೆಗಳನ್ನು ನವೀಕರಿಸಲಾಯಿತು. 1990 ರ ದಶಕದ ಆರಂಭದಲ್ಲಿ, ಈ ಮಠವನ್ನು ಕೈವ್ನ ಮೆಟ್ರೋಪಾಲಿಟನ್ ಫಿಲರೆಟ್ ನೇತೃತ್ವ ವಹಿಸಿದ್ದರು, ಅವರ ನಿವಾಸವು ಅದರ ಆವರಣದಲ್ಲಿತ್ತು. ಆದಾಗ್ಯೂ, 1992 ರಲ್ಲಿ ಲಾವ್ರಾದ ಮಾಲೀಕತ್ವವನ್ನು ಕೈವ್ನ ರಾಜಕೀಯ ನಾಯಕತ್ವದ ಬೆಂಬಲದೊಂದಿಗೆ ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗೆ ವರ್ಗಾಯಿಸಲಾಯಿತು. <ref name="moly" /> ಮಾಸ್ಕೋ ಪಿತೃಪ್ರಧಾನ ಆಡಳಿತದಡಿಯಲ್ಲಿ ಲಾವ್ರಾ, ಅದರ ನಾಯಕತ್ವದ ದುಬಾರಿ ಕಾರುಗಳು ಮತ್ತು ಇತರ ಸಂಪತ್ತಿನ ಮೇಲಿನ ಪ್ರೀತಿ, ಹಾಗೆಯೇ ರಷ್ಯಾದ ಎಫ್ಎಸ್ಬಿಯೊಂದಿಗಿನ ಅದರ ಸನ್ಯಾಸಿಗಳ ಸಂಪರ್ಕ, ತ್ಸಾರ್ ನಿಕೋಲಸ್ II ರ ಪೂಜೆ ಮತ್ತು ಉಕ್ರೇನಿಯನ್ ವಿರೋಧಿ ಪ್ರಚಾರದ ಹರಡುವಿಕೆಗೆ ಸಂಬಂಧಿಸಿದ ಹಲವಾರು ಹಗರಣಗಳ ಕೇಂದ್ರಬಿಂದುವಾಯಿತು. <ref name="meta" />
[[ಚಿತ್ರ:Lavra_Kyiv.JPG|thumb| ಮಠದ ಪನೋರಮಾ, ದಕ್ಷಿಣದ ನೋಟ]]
ಸೇಂಟ್ ಸೋಫಿಯಾ ಕ್ಯಾಥೆಡ್ರಲ್ ಜೊತೆಗೆ, ಕೈವ್ ಪೆಚೆರ್ಸ್ಕ್ ಲಾವ್ರಾವನ್ನು 1990 ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] [[ವಿಶ್ವ ಪರಂಪರೆಯ ತಾಣ|ವಿಶ್ವ ಪರಂಪರೆಯ ತಾಣವಾಗಿ]] ಕೆತ್ತಲಾಗಿದೆ. [ ಸಂಖ್ಯೆ 1 ] ಈ ಮಠ ಸಂಕೀರ್ಣವನ್ನು ಪ್ರತ್ಯೇಕ ರಾಷ್ಟ್ರೀಯ ಐತಿಹಾಸಿಕ-ಸಾಂಸ್ಕೃತಿಕ ಮೀಸಲು (ಅಭಯಾರಣ್ಯ) ಎಂದು ಪರಿಗಣಿಸಲಾಗಿದೆ, ಇದಕ್ಕೆ ರಾಷ್ಟ್ರೀಯ ಸ್ಥಾನಮಾನವನ್ನು 13 ಮಾರ್ಚ್ 1996 ರಂದು ನೀಡಲಾಯಿತು. <ref>{{Cite web |title=Про надання статусу національного Києво-Печерському держав... - від 13.03.1996 № 181/96 |trans-title=On granting the status of national Kyiv-Pechersk State... - dated 03.13.1996 No. 181/96 |url=http://zakon1.rada.gov.ua/cgi-bin/laws/main.cgi?nreg=181/96&p=1260343170231885 |access-date=23 June 2017 |website=zakon1.rada.gov.ua}}</ref> ಲಾವ್ರಾ ನಗರದ ಇನ್ನೊಂದು ಭಾಗದಲ್ಲಿ ಮಾತ್ರವಲ್ಲ, ಸೇಂಟ್ ಸೋಫಿಯಾ ಕ್ಯಾಥೆಡ್ರಲ್ಗಿಂತ ಭಿನ್ನವಾದ ರಾಷ್ಟ್ರೀಯ ಅಭಯಾರಣ್ಯದ ಭಾಗವಾಗಿದೆ. ಸಾಂಸ್ಕೃತಿಕ ಆಕರ್ಷಣೆಯಾಗಿದ್ದರೂ, ಈ ಮಠವು ಮತ್ತೊಮ್ಮೆ ಸಕ್ರಿಯವಾಗಿದೆ, 100 ಕ್ಕೂ ಹೆಚ್ಚು ಸನ್ಯಾಸಿಗಳು ಇಲ್ಲಿ ವಾಸಿಸುತ್ತಿದ್ದಾರೆ.{{Fact|date=May 2017}}<sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (May 2017)">ಉಲ್ಲೇಖದ ಅಗತ್ಯವಿದೆ</span>]]'' ]</sup> ಇದನ್ನು ಆಗಸ್ಟ್ 21, 2007 ರಂದು ಉಕ್ರೇನ್ನ ಏಳು ಅದ್ಭುತಗಳಲ್ಲಿ ಒಂದೆಂದು ಹೆಸರಿಸಲಾಯಿತು.
2022 ರ ಅಂತ್ಯದವರೆಗೆ, ಈ ಸ್ಥಳದ ಮೇಲಿನ ನ್ಯಾಯವ್ಯಾಪ್ತಿಯನ್ನು ರಾಜ್ಯ ವಸ್ತುಸಂಗ್ರಹಾಲಯ, ರಾಷ್ಟ್ರೀಯ ಕೈವ್-ಪೆಚೆರ್ಸ್ಕ್ ಐತಿಹಾಸಿಕ-ಸಾಂಸ್ಕೃತಿಕ ಸಂರಕ್ಷಣೆ, <ref>{{Cite web |title=Сайт Національного Києво-Печерського історико-культурного заповідника |trans-title=Site of the National Kyiv-Pechersk Historical and Cultural Reserve |url=http://www.kplavra.kyiv.ua/# |access-date=23 June 2017 |website=www.kplavra.kyiv.ua}}</ref> ಮತ್ತು ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) (UOC-MP) ನಡುವೆ ವಿಂಗಡಿಸಲಾಗಿದೆ, ಇದು ಆ ಚರ್ಚ್ನ ಮುಖ್ಯ ಮಠ ಮತ್ತು ಅದರ ನಾಯಕ, ಕೈವ್ ಮತ್ತು ಆಲ್ ಉಕ್ರೇನ್ನ ಮೆಟ್ರೋಪಾಲಿಟನ್ ಒನುಫ್ರಿಯಸ್ ಅವರ ನಿವಾಸವಾಗಿದೆ. <ref>{{Cite web |date=14 November 2016 |title=General information — Kyiv Holy Dormition Caves Lavra |url=https://lavra.ua/en/general-information/ |access-date=9 December 2019}}</ref> <ref>{{ಉಲ್ಲೇಖ ಸುದ್ದಿ |date=11 October 2019 |title=Head of UOC led solemnities on Synaxis of Near Caves' Venerable Fathers |url=https://lavra.ua/en/head-of-uoc-led-solemnities-on-synaxis-of-near-caves-venerable-fathers/ |access-date=12 December 2019 |agency=Kyiv Holy Dormition Caves Lavra}}</ref> ಜನವರಿ 2023 ರಲ್ಲಿ, ಉಕ್ರೇನಿಯನ್ ಸರ್ಕಾರವು ಡಾರ್ಮಿಷನ್ ಕ್ಯಾಥೆಡ್ರಲ್ ಮತ್ತು ರೆಫೆಕ್ಟರಿ ಚರ್ಚ್ (ಟ್ರೆಪೆಜ್ನಾ ಚರ್ಚ್ ಎಂದೂ ಕರೆಯಲ್ಪಡುವ) ದ UOC-MP ಗುತ್ತಿಗೆಯನ್ನು ರದ್ದುಗೊಳಿಸಿತು, ಆ ಆಸ್ತಿಗಳನ್ನು ನೇರ ರಾಜ್ಯ ನಿಯಂತ್ರಣಕ್ಕೆ ಹಿಂದಿರುಗಿಸಿತು. <ref>{{Cite journal|date=2023-01-05|title=Historical churches of the Kyiv-Pechersk Lavra returned to Ukrainian state from Russia-affiliated church|url=https://euromaidanpress.com/2023/01/05/historical-churches-of-the-kyiv-pechersk-lavra-returned-to-the-ukrainian-state-from-russia-affiliated-church/|journal=Euromaidan Press}}</ref> <ref name=":0">{{Cite web |date=January 7, 2023 |title=Ukraine reclaims Kyiv cathedral amid church dispute |url=https://abcnews.go.com/International/wireStory/ukraine-reclaims-kyiv-cathedral-amid-church-dispute-96263044 |access-date=2023-01-07 |website=ABC News |language=en}}</ref> ಉಕ್ರೇನ್ನ ಆರ್ಥೊಡಾಕ್ಸ್ ಚರ್ಚ್ (OCU) ಗೆ ಜನವರಿ 7, 2023 ರಂದು ಡಾರ್ಮಿಷನ್ ಕ್ಯಾಥೆಡ್ರಲ್ನಲ್ಲಿ ಕ್ರಿಸ್ಮಸ್ ಸೇವೆಯನ್ನು ಆಚರಿಸಲು ಅನುಮತಿ ನೀಡಲಾಗಿದೆ ಎಂದು ಅದು ಘೋಷಿಸಿತು, ಹಳೆಯ ಕ್ಯಾಲೆಂಡರ್ ಪ್ರಕಾರ ಆರ್ಥೊಡಾಕ್ಸ್ ಕ್ರಿಸ್ಮಸ್, <ref name=":0" /> ಆ ದಿನ ಬೆಳಿಗ್ಗೆ 9 ಗಂಟೆಗೆ ಕೈವ್ನ ಮೆಟ್ರೋಪಾಲಿಟನ್ ಎಪಿಫೇನಿಯಸ್ ಆಚರಿಸಿದ ಸೇವೆ. <ref>{{Cite web |date=7 January 2023 |title=Epiphanius for the first time conducts Christmas service in Holy Dormition Cathedral |url=https://www.ukrinform.net/rubric-society/3648115-epiphanius-for-the-first-time-conducts-christmas-service-in-holy-dormition-cathedral.html |access-date=2023-01-07 |website=www.ukrinform.net |language=en}}</ref>
[[ಚಿತ್ರ:Uspensky_Sobor.jpg|thumb| 2005 ರಲ್ಲಿ ಪುನಃಸ್ಥಾಪಿಸಲಾದ ಡಾರ್ಮಿಷನ್ ಕ್ಯಾಥೆಡ್ರಲ್]]
ಮಾರ್ಚ್ 10, 2023 ರಂದು, ರಾಷ್ಟ್ರೀಯ ಕೈವ್-ಪೆಚೆರ್ಸ್ಕ್ ಐತಿಹಾಸಿಕ-ಸಾಂಸ್ಕೃತಿಕ ಸಂರಕ್ಷಣೆಯು, UOC-MP ಯಿಂದ ಚರ್ಚ್ಗಳ ಮುಕ್ತ ಬಳಕೆಯ ಕುರಿತಾದ 2013 ರ ಒಪ್ಪಂದವನ್ನು ಚರ್ಚ್ ಐತಿಹಾಸಿಕ ಸ್ಥಳದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ತಮ್ಮ ಗುತ್ತಿಗೆಯನ್ನು ಉಲ್ಲಂಘಿಸಿದೆ ಮತ್ತು ಇತರ ತಾಂತ್ರಿಕ ಉಲ್ಲಂಘನೆಗಳ ಆಧಾರದ ಮೇಲೆ ರದ್ದುಗೊಳಿಸಲಾಗುವುದು ಎಂದು ಘೋಷಿಸಿತು. <ref name="PBSNewsHourOrthodox leader">{{Cite web |date=1 April 2023 |title=Orthodox leader in Kyiv ordered under house arrest by Ukrainian court |url=https://www.pbs.org/newshour/world/orthodox-leader-in-kyiv-ordered-under-house-arrest-by-ukrainian-court |access-date=6 April 2023 |website=[[PBS NewsHour]] |language=English}}</ref> <ref name="7393889PavloLebid" /> ಮಾರ್ಚ್ 29 ರೊಳಗೆ UOC-MP ಪ್ರದೇಶವನ್ನು ತೊರೆಯುವಂತೆ ಆದೇಶಿಸಲಾಯಿತು. <ref name="7393889PavloLebid" /> ಇದಕ್ಕೆ ಉತ್ತರಿಸಿದ ಯುಒಸಿ-ಎಂಪಿ, ಹೊರಹಾಕುವಿಕೆಗೆ ಯಾವುದೇ ಕಾನೂನು ಆಧಾರಗಳಿಲ್ಲ ಮತ್ತು ಇದನ್ನು " ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳ ಹುಚ್ಚಾಟಿಕೆ" ಎಂದು ಕರೆದರು. <ref name="7393889PavloLebid" /> ಮಾರ್ಚ್ 17, 2023 ರಂದು ರಷ್ಯಾದ ಅಧ್ಯಕ್ಷ [[ವ್ಲಾಡಿಮಿರ್ ಪುಟಿನ್|ವ್ಲಾಡಿಮಿರ್ ಪುಟಿನ್]] ಅವರ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್, UOC-MP ಪ್ರತಿನಿಧಿಗಳಿಗೆ ಈ ಗುತ್ತಿಗೆಯನ್ನು ವಿಸ್ತರಿಸದಿರಲು ಉಕ್ರೇನಿಯನ್ ಅಧಿಕಾರಿಗಳ ನಿರ್ಧಾರವು (ಫೆಬ್ರವರಿ 24, 2022) ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ "ಸರಿಯಾದತೆಯನ್ನು ದೃಢಪಡಿಸುತ್ತದೆ" ಎಂದು ಹೇಳಿದ್ದಾರೆ. <ref name="7393889PavloLebid">{{Cite web |date=17 March 2023 |title=Kremlin says Ukrainian authorities' decision on Ukrainian Orthodox Church of Moscow Patriarchate justifies "special operation" |url=https://www.pravda.com.ua/eng/news/2023/03/17/7393889/ |access-date=17 March 2023 |website=[[Ukrainska Pravda]] |language=English}}</ref> 29 ಮಾರ್ಚ್ 2023 ರ ನಂತರ UOC-MP ಕೈವ್ ಪೆಚೆರ್ಸ್ಕ್ ಲಾವ್ರಾವನ್ನು ಸಂಪೂರ್ಣವಾಗಿ ಬಿಡಲಿಲ್ಲ. <ref name="epiphany-urges-calm">{{Cite web |date=6 April 2023 |title=Metropolitan Epiphany urges calm after arrest of abbot |url=https://www.churchtimes.co.uk/articles/2023/6-april/news/world/metropolitan-epiphany-urges-calm-after-arrest-of-abbot |access-date=6 April 2023 |website=[[Church Times]] |language=English}}</ref> <ref name="550462lavra_shcho_dali">{{Cite web |date=31 March 2023 |title=Lavra. What's next? |url=https://lb.ua/blog/sonya_koshkina/550462_lavra_shcho_dali_.html |access-date=31 March 2023 |website=[[Lb.ua]] |language=Ukrainian}}</ref>
ಜುಲೈ 23, 2025 ರಂದು, ಹಲವು ವರ್ಷಗಳಲ್ಲಿ ಈ ರೀತಿಯ ಮೊದಲನೆಯದಾದ ಉಕ್ರೇನಿಯನ್ ಭಾಷೆಯಲ್ಲಿ ಧಾರ್ಮಿಕ ಸೇವೆಯನ್ನು ಕೈವ್ನ ಪೆಚೆರ್ಸ್ಕ್ ಲಾವ್ರಾದ ದೂರದ ಗುಹೆಗಳಲ್ಲಿ ಕೈವ್ನ ಮೆಟ್ರೋಪಾಲಿಟನ್ ಎಪಿಫಾನಿಯಸ್ ನಿರ್ವಹಿಸಿದರು. <ref name="moly" />
==== 2026 ರ ಡ್ರೋನ್ ದಾಳಿಗಳು ====
[[ಚಿತ್ರ:Dormition_Cathedral,_Kyiv_Pechersk_Lavra_on_fire_3.jpg|thumb| ಕ್ಯಾಥೆಡ್ರಲ್ ಬೆಂಕಿಯಲ್ಲಿ, 15 ಜೂನ್ 2026]]
[[ಚಿತ್ರ:Dormition_Cathedral,_Kyiv_Pechersk_Lavra_following_attack_10.jpg|thumb| ದಾಳಿಯ ನಂತರ ಕ್ಯಾಥೆಡ್ರಲ್ ಛಾವಣಿ]]
ಜೂನ್ 14, 2026 ರಂದು, ರಷ್ಯಾದ ಡ್ರೋನ್ ದಾಳಿಯು ಸಂಕೀರ್ಣಕ್ಕೆ ಗಮನಾರ್ಹ ಹಾನಿಯನ್ನುಂಟುಮಾಡಿತು, ಇದು ಉದ್ದೇಶಿತ ದಾಳಿಯ ಭಾಗವಾಗಿ ಕೈವ್ನಲ್ಲಿರುವ ಇತರ ಸಾಂಸ್ಕೃತಿಕ ಅಂಶಗಳನ್ನು ಸಹ ಹಾನಿಗೊಳಿಸಿತು. <ref name="Guardian video">{{ಉಲ್ಲೇಖ ಸುದ್ದಿ |date=15 June 2026 |title=Cathedral burns at Unesco-listed Kyiv Pechersk Lavra after Russian attack |url=https://www.theguardian.com/world/video/2026/jun/15/dormiton-cathedral-burns-unesco-kyiv-pechersk-lavra-russian-attack |access-date=15 June 2026 |work=The Guardian}}</ref> <ref name="Beaumont">{{ಉಲ್ಲೇಖ ಸುದ್ದಿ |last=Beaumont |first=Peter |date=15 June 2026 |title=Kyiv monastery set on fire in night of Russian attacks across Ukraine |url=https://www.theguardian.com/world/2026/jun/15/kyiv-pechersk-lavra-monastery-on-fire-russian-attacks-ukraine |access-date=15 June 2026 |work=The Guardian}}</ref> ಗೆರಾನ್-2 ಡ್ರೋನ್ಗಳಿಂದ ("ಇರಾನಿನ ಶಾಹೆದ್-ಮಾದರಿಯ ಕಾಮಿಕೇಜ್ ಡ್ರೋನ್ನ ರಷ್ಯಾದ ಆವೃತ್ತಿ" <ref name="WaPoKyivMonastery2026" /> ) ಸಂಭವಿಸಿದ ಹಾನಿಯಲ್ಲಿ, ಛಾವಣಿಯ ಗಮನಾರ್ಹ ಭಾಗದ ನಾಶ, ಮುಖ್ಯ ಗುಮ್ಮಟ ಮತ್ತು ಕುಪೋಲಾಗೆ ಹಾನಿ ಮತ್ತು ಡಾರ್ಮಿಷನ್ ಕ್ಯಾಥೆಡ್ರಲ್ನ ರಚನೆಯೊಳಗೆ ಗಮನಾರ್ಹ ಬೆಂಕಿ ಕಾಣಿಸಿಕೊಂಡಿದೆ. <ref name="ki-2026" /> ಎರಡನೇ ಮಹಾಯುದ್ಧದ ನಂತರ ಸಶಸ್ತ್ರ ಸಂಘರ್ಷದಲ್ಲಿ ಈ ರಚನೆಯನ್ನು ಗುರಿಯಾಗಿಸಿಕೊಂಡಿದ್ದು ಇದೇ ಮೊದಲು. ಉಕ್ರೇನ್ನ ಭದ್ರತಾ ಸೇವೆಯು ಗೆರಾನ್-2 ಡ್ರೋನ್ನ ಅವಶೇಷಗಳ ಫೋಟೋಗಳನ್ನು ಪ್ರಕಟಿಸಿದೆ. <ref name="WaPoKyivMonastery2026">{{ಉಲ್ಲೇಖ ಸುದ್ದಿ |last=Stern |first=David L. |last2=Galouchka |first2=Anastacia |date=15 June 2026 |title=Russian attack kills at least five and damages historic monastery in Kyiv |url=https://www.washingtonpost.com/world/2026/06/15/russian-attack-kyiv-damages-historic-monastery-kills-least-5/ |access-date=15 June 2026 |work=The Washington Post}}</ref> ಜೂನ್ 15 ರ ಹೊತ್ತಿಗೆ, ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಎರಡು ಶಹೆದ್ ಮಾದರಿಯ ಡ್ರೋನ್ಗಳ ಅವಶೇಷಗಳನ್ನು ರಾಜ್ಯ ಭದ್ರತಾ ಅಧಿಕಾರಿಗಳು ಪತ್ತೆಹಚ್ಚಿದರು, ಇದು ಕೈವ್ ಸಮಯ ಬೆಳಿಗ್ಗೆ 04:55 ರ ಸುಮಾರಿಗೆ ಕೈವ್ ಪೆಚೆರ್ಸ್ಕ್ ಲಾವ್ರಾ ಸಂಕೀರ್ಣವನ್ನು ಗುರಿಯಾಗಿಸಿಕೊಂಡು ಕನಿಷ್ಠ ಎರಡು ಡ್ರೋನ್ಗಳು ಹಾರಿಸಲ್ಪಟ್ಟಿವೆ ಎಂದು ಸೂಚಿಸುತ್ತದೆ. <ref name="Beaumont" /> ರಷ್ಯಾ ಜವಾಬ್ದಾರಿಯನ್ನು ನಿರಾಕರಿಸಿತು ಮತ್ತು ಯುಎಸ್ ನಿರ್ಮಿತ ಪೇಟ್ರಿಯಾಟ್ ವಾಯು-ರಕ್ಷಣಾ ಕ್ಷಿಪಣಿಯನ್ನು ದೂಷಿಸಿತು, <ref name="Beaumont" /> <ref name="NOS">{{Cite web |date=15 June 2026 |title=Europa spreekt schande van Russische aanval op historisch klooster in Kyiv |trans-title=Europe condemns Russia’s attack on a historic monastery in Kyiv |url=https://nos.nl/artikel/2618687-europa-spreekt-schande-van-russische-aanval-op-historisch-klooster-in-kyiv |access-date=15 June 2026 |website=[[Nederlandse Omroep Stichting|NOS]] |language=nl}}</ref> ಆದರೆ ಕ್ರೆಮ್ಲಿನ್ ವಕ್ತಾರರು ಈ ಹೇಳಿಕೆಗೆ ಯಾವುದೇ ಪುರಾವೆಗಳನ್ನು ನೀಡಲಿಲ್ಲ, <ref name="NOS" /> ಮತ್ತು ರಷ್ಯಾ ನಿರ್ಮಿತ ಶಹೀದ್ ಮಾದರಿಯ ಗೆರಾನ್-೨ ಡ್ರೋನ್ಗಳ ಅವಶೇಷಗಳು ಸ್ಥಳದಲ್ಲಿ ಏಕೆ ಕಂಡುಬಂದವು ಎಂಬುದಕ್ಕೆ ಯಾವುದೇ ವಿವರಣೆಯನ್ನು ನೀಡಲಿಲ್ಲ. <ref name="Beaumont" />
ಉಕ್ರೇನ್ನ ಪ್ರಧಾನ ಮಂತ್ರಿ ಯೂಲಿಯಾ ಸ್ವೈರಿಡೆಂಕೊ ಅವರು ಉರಿಯುತ್ತಿರುವ ಮಠದ ಫೋಟೋವನ್ನು ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ: "ನಮ್ಮ ಜನರು ಮತ್ತು ನಮ್ಮ ಪರಂಪರೆಯ ಮೇಲೆ ಕ್ರೂರ ದಾಳಿ. ಇದು ರಷ್ಯಾದ ಸಾಂಪ್ರದಾಯಿಕ ಮೌಲ್ಯಗಳ ನಿಜವಾದ ಮುಖ. ದೇವಾಲಯವನ್ನು ವಿನಾಶದಿಂದ ರಕ್ಷಿಸಬೇಕೆಂದು ನಾವು ಪ್ರಾರ್ಥನೆಗಳನ್ನು ಕೇಳುತ್ತೇವೆ. ಮಾನವೀಯತೆಯ ವಿರುದ್ಧ, ಇತಿಹಾಸದ ವಿರುದ್ಧ, ಕ್ರಿಶ್ಚಿಯನ್ ಧರ್ಮದ ವಿರುದ್ಧ ಮತ್ತೊಂದು ರಷ್ಯಾದ ಅಪರಾಧ." <ref name="Beaumont" /> ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದನ್ನು "ಇಲ್ಲಿಯವರೆಗೆ ಕ್ರಿಶ್ಚಿಯನ್ ಸಂಸ್ಕೃತಿಯ ವಿರುದ್ಧ ರಷ್ಯಾ ನಡೆಸಿದ ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ" ಎಂದು ಕರೆದರು, <ref name="Beaumont" /> <ref name="NOS" /> "ರಷ್ಯಾದ ಅನಾಗರಿಕತೆಯ ಈ ಇತ್ತೀಚಿನ ಕೃತ್ಯದ ಮುಂದೆ ಜಗತ್ತು ಮೌನವಾಗಿರದಿರುವುದು ಅತ್ಯಗತ್ಯ" ಎಂದು ಹೇಳಿದರು. <ref name="NOS" /> ಲಾವ್ರಾ ಮೇಲಿನ ದಾಳಿಯನ್ನು ಯುರೋಪಿಯನ್ ನಾಯಕರು ವ್ಯಾಪಕವಾಗಿ ಖಂಡಿಸಿದರು, ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಇದನ್ನು "ಅರ್ಥಹೀನ ಹಿಂಸೆ" ಎಂದು ಕರೆದರು: 'ರಷ್ಯಾ ಮತ್ತೊಮ್ಮೆ ಹಿಂಸೆ ಮತ್ತು ವಿನಾಶದಲ್ಲಿ ಮಾತ್ರ ಆಸಕ್ತಿ ಹೊಂದಿದೆ ಎಂದು ತೋರಿಸಿದೆ.' <ref name="NOS" /> "ನಮ್ಮ ಸಾರ್ವತ್ರಿಕ ಪರಂಪರೆಯ ಮೇಲಿನ ಈ ದಾಳಿಯನ್ನು ಯಾವುದೂ ಸಮರ್ಥಿಸುವುದಿಲ್ಲ" ಎಂದು ಫ್ರೆಂಚ್ ಅಧ್ಯಕ್ಷ [[ಇಮ್ಮಾನ್ಯುವೆಲ್ ಮಾಕ್ರೋನ್|ಎಮ್ಯಾನುಯೆಲ್ ಮ್ಯಾಕ್ರನ್]] ಹೇಳಿದ್ದಾರೆ, <ref name="NOS" /> ಫ್ರಾನ್ಸ್ನ ಯುರೋಪಿಯನ್ ಮತ್ತು ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರಟ್ ಹೀಗೆ ಹೇಳಿದರು: " ನೊಟ್ರೆ-ಡೇಮ್ ಅಥವಾ ಸೇಂಟ್-ಡೆನಿಸ್ ಕ್ಯಾಥೆಡ್ರಲ್ ಅನ್ನು ಫ್ರಾನ್ಸ್ನಲ್ಲಿ ಬಾಂಬ್ ಸ್ಫೋಟಿಸಬೇಕಾದಂತಿದೆ." <ref name="NOS" /> <ref name="Beaumont" /> ಉಕ್ರೇನಿಯನ್ ನಾಗರಿಕರ ಮೇಲಿನ ದಾಳಿಯಂತೆಯೇ, ಮಠದ ಮೇಲಿನ ದಾಳಿಗಳನ್ನು ಯುದ್ಧ ಅಪರಾಧಗಳೆಂದು ಪರಿಗಣಿಸಿ, ರಷ್ಯಾದ ವಿರುದ್ಧ ಮತ್ತೊಂದು ಸುತ್ತಿನ ನಿರ್ಬಂಧಗಳನ್ನು ಘೋಷಿಸುವ ಹೇಳಿಕೆಯನ್ನು EU ವಿದೇಶಾಂಗ ಮುಖ್ಯಸ್ಥ ಕಾಜಾ ಕಲ್ಲಾಸ್ ಬಿಡುಗಡೆ ಮಾಡಿದರು. <ref name="NOS" /> ರೊಮೇನಿಯನ್ ಪಿತೃಪ್ರಧಾನರು ಈ ದಾಳಿಯ ಬಗ್ಗೆ "ತೀವ್ರ ಕಳವಳ ಮತ್ತು ದುಃಖ" ವ್ಯಕ್ತಪಡಿಸಿದರು, ಇದು "ಎಲ್ಲಾ ಕ್ರಿಶ್ಚಿಯನ್ ಧರ್ಮ ಮತ್ತು ಮಾನವೀಯತೆಯ ಸಾರ್ವತ್ರಿಕ ಪರಂಪರೆಗೆ ನಷ್ಟವನ್ನು ಪ್ರತಿನಿಧಿಸುತ್ತದೆ". <ref>{{Cite web |date=15 June 2026 |title=Patriarhia Română deplânge atacul asupra Lavrei Pecerska din Kiev |url=https://agerpres.ro/2026/06/15/patriarhia-romana-deplange-atacul-asupra-lavrei-pecerska-din-kiev--1566331 |publisher=Agerpres |language=ro}}</ref>
ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪಿತೃಪ್ರಧಾನವು ದಾಳಿಯನ್ನು ಬಲವಾಗಿ ಖಂಡಿಸಿ ಅಧಿಕೃತ ಹೇಳಿಕೆಯನ್ನು ನೀಡಿತು, ಇದನ್ನು ಕ್ರಿಶ್ಚಿಯನ್ ಧರ್ಮದ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯ ಪವಿತ್ರ ಸ್ಮಾರಕದ ಮೇಲೆ "ಸ್ವೀಕಾರಾರ್ಹವಲ್ಲ ಮತ್ತು ಅಪವಿತ್ರ" ದಾಳಿ ಎಂದು ನಿರೂಪಿಸಿತು, "ಯಾವುದೇ ತರ್ಕಬದ್ಧ ವ್ಯಕ್ತಿ ಮತ್ತು ಯಾವುದೇ ವಾದವು ಈ ಅನಾಗರಿಕ ವಿನಾಶಕಾರಿ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ" ಎಂದು ಗಮನಿಸಿತು. <ref>{{Cite web |date=2026-06-15 |title=Το Οικουμενικό Πατριαρχείο καταδικάζει την επίθεση στη Λαύρα του Κιέβου - Οικουμενικό Πατριαρχείο |url=https://ec-patr.org/15/06/17/13/to-oikoymeniko-patriarcheio-katadika/ |access-date=2026-06-16 |language=el}}</ref> <ref>{{Cite web |date=2026-06-15 |title=Patriarch Bartholomew condemns attack on Kyiv religious landmark {{!}} eKathimerini.com |url=https://www.ekathimerini.com/politics/foreign-policy/1306751/patriarch-bartholomew-condemns-attack-on-kyiv-religious-landmark/ |access-date=2026-06-16 |website=www.ekathimerini.com |language=English}}</ref> ಜೂನ್ 15, 2026 ರಂದು, ಎಕ್ಯುಮೆನಿಕಲ್ ಪಿತೃಪ್ರಧಾನ ಬಾರ್ತಲೋಮೆವ್ Ι ಅವರು ಕೈವ್ ಮತ್ತು ಆಲ್ ಉಕ್ರೇನ್ನ ಮೆಟ್ರೋಪಾಲಿಟನ್ ಎಪಿಫಾನಿಯಸ್ ಮತ್ತು ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಸಂವಹನ ನಡೆಸಿದರು. ಈ ಕರೆಗಳ ಸಮಯದಲ್ಲಿ, ಎಕ್ಯುಮೆನಿಕಲ್ ಪಿತೃಪ್ರಧಾನರು "ಅನಾಗರಿಕತೆ ಮತ್ತು ಅಗೌರವದ ಕೃತ್ಯ"ದ ಬಗ್ಗೆ ತಮ್ಮ ಅಸಹ್ಯವನ್ನು ವ್ಯಕ್ತಪಡಿಸಿದರು, ಯುದ್ಧದಿಂದ ಹಾನಿಗೊಳಗಾದ ಉಕ್ರೇನಿಯನ್ ಜನರಿಗೆ ಕಾನ್ಸ್ಟಾಂಟಿನೋಪಲ್ನ ಮಾತೃ ಚರ್ಚ್ನ ಸಂಪೂರ್ಣ ಬೆಂಬಲ ಮತ್ತು ಒಗ್ಗಟ್ಟನ್ನು ತಿಳಿಸಿದರು ಮತ್ತು ಬಲಿಪಶುಗಳು ಮತ್ತು ಗಾಯಗೊಂಡವರ ಕುಟುಂಬಗಳಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು. <ref>{{Cite web |date=2026-06-15 |title=Τηλεφωνική επικοινωνία του Οικουμενικού Πατριάρχου με τον Πρόεδρο της Ουκρανίας - Οικουμενικό Πατριαρχείο |url=https://ec-patr.org/15/06/20/14/tilefoniki-epikoinonia-toy-oikoymen/ |access-date=2026-06-16 |language=el}}</ref>
== ಪ್ರಿಯರ್ಸ್ ==
{| class="wikitable collapsible autocollapse"
!ವರ್ಷಗಳು
!ಹೆಸರುಗಳು
!ಟಿಪ್ಪಣಿಗಳು
|- bgcolor="#e5e5e5"
| colspan="3" align="center" |'''ಹೆಗುಮೆನ್ಗಳು'''
|-
|೧೦೫೧–೧೦೬೨
|ಅಂಟೋನಿಯ್
|ಪೆಚೆರ್ಸ್ಕ್ ಲಾವ್ರಾದ ಸ್ಥಾಪಕ ಮತ್ತು ಉಕ್ರೇನ್ನಲ್ಲಿ ಸನ್ಯಾಸಿತ್ವದ ಪ್ರವರ್ತಕ<ref>{{Cite web |date=1993 |title=Saint Anthony of the Caves |url=https://www.encyclopediaofukraine.com/display.asp?linkpath=pages%5CS%5CA%5CSaintAnthonyoftheCaves.htm |access-date=2025-08-15}}</ref>
|-
|೧೦೬೨–೧೦೬೩
|ವರ್ಲಾಮ್
|ಮಠದ ಮೊದಲ ಹೆಗುಮೆನ್, ನಂತರ ಸೇಂಟ್ ಮೈಕೆಲ್ಸ್ ಗೋಲ್ಡನ್-ಡೋಮ್ಡ್ ಮಠದ ಮುಖ್ಯಸ್ಥರಾಗಿದ್ದರು<ref>{{Cite web |title=Varlaam |url=https://www.encyclopediaofukraine.com/display.asp?linkpath=pages%5CV%5CA%5CVarlaam.htm |access-date=2025-08-15}}</ref>
|-
|೧೦೬೩–೧೦೭೪
|ಥಿಯೋಡೋಸಿಯಸ್ I
|ಸ್ಟುಡೈಟ್ ಸಹೋದರರನ್ನು ಸೇರಿದರು, ಡಾರ್ಮಿಶನ್ ಕ್ಯಾಥೆಡ್ರಲ್ ನಿರ್ಮಾಣವನ್ನು ಪ್ರಾರಂಭಿಸಿದರು<ref>{{Cite web |date=1993 |title=Saint Theodosius of the Caves |url=https://www.encyclopediaofukraine.com/display.asp?linkpath=pages%5CS%5CA%5CSaintTheodosiusoftheCaves.htm |access-date=2025-08-15}}</ref>
|-
|೧೦೭೪–೧೦೭೭
|ಸ್ಟೆಫಾನ್ I ಬೊಲ್ಹರಿನ್
|ರಸ್ನ ಮೊದಲ ಗಾಯಕರಲ್ಲಿ ಒಬ್ಬರು, ವೊಲೊಡಿಮಿರ್ನ ಬಿಷಪ್ ಆಗಿ ಸೇವೆ ಸಲ್ಲಿಸಿದರು, ಸಂತರಾಗಿ ಅಂಗೀಕರಿಸಲ್ಪಟ್ಟರು<ref>{{Cite web |date=1993 |title=Stefan of Kyiv |url=https://www.encyclopediaofukraine.com/display.asp?linkpath=pages%5CS%5CT%5CStefanofKyiv.htm |access-date=2025-08-15}}</ref>
|-
|೧೦೭೭–೧೦೮೮
|ನಿಕಾನ್ ದಿ ಗ್ರೇಟ್
|ಸ್ಕೀಮಾಗೂ ಮೊದಲು ಹಿಲೇರಿಯನ್ ಎಂದು ಕರೆಯಲ್ಪಡುತ್ತಿದ್ದರು
|-
|೧೦೮೮–೧೧೦೩
|ಜಾನ್ I
|೧೦೯೬ರಲ್ಲಿ ಖಾನ್ ಬೋನಿಯಾಕ್ ನೇತೃತ್ವದ ಕ್ಯುಮನ್ಗಳು ಕೀವ್ ಮತ್ತು ಗುಹೆ ಮಠದ ಮೇಲೆ ದಾಳಿ ಮಾಡಿದರು<ref>{{Cite web |date=1984 |title=Boniak |url=https://www.encyclopediaofukraine.com/display.asp?linkpath=pages%5CB%5CO%5CBoniak.htm |access-date=2025-08-15}}</ref>
|-
|೧೧೦೮–೧೧೧೨
|ಥಿಯೋಕ್ಟಿಸ್ಟೋಸ್
|ಚೆರ್ನಿಗಿವ್ನ ಬಿಷಪ್ ಆದರು
|-
|೧೧೧೨–೧೧೨೫
|ಪ್ರೊಖೋರ್
|ನೆಸ್ಟರ್ ದಿ ಕ್ರಾನಿಕ್ಲರ್ ಅವರಿಂದ ''ಟೇಲ್ ಆಫ್ ಬೈಗೋನ್ ಇಯರ್ಸ್'' ಪೂರ್ಣಗೊಳಿಸುವಿಕೆ<ref>{{Cite web |date=1993 |title=Povist’ vremennykh lit |url=https://www.encyclopediaofukraine.com/display.asp?linkpath=pages%5CP%5CO%5CPovisthDAvremennykhlitIT.htm |access-date=2025-08-15}}</ref>
|-
|೧೧೨೫–೧೧೩೧
|ಟಿಮೊತಿ / ಅಕಿಂಡಿನ್
|
|-
|೧೧೩೨–೧೧೪೧
|ಪಿಮೆನ್ ದಿ ಸಿಂಗರ್
|
|-
|೧೧೪೨–೧೧೫೬
|ಥಿಯೋಡೋಸಿಯಸ್ II
|
|-
|೧೧೫೬–೧೧೬೪
|ಅಕಿಂಡಿನ್ I
|೧೧೫೯ರಲ್ಲಿ ಮಠವು ಸ್ಟಾರೊಪೆಜಿಕ್ ಸ್ಥಾನಮಾನವನ್ನು ಪಡೆಯಿತು ಮತ್ತು ನಂತರ ಲಾವ್ರಾ ಎಂದು ಕರೆಯಲ್ಪಟ್ಟಿತು
|- bgcolor="#e5e5e5"
| colspan="3" align="center" |'''ಆರ್ಕಿಮಂಡ್ರೈಟ್ಗಳು'''
|-
|೧೧೬೫–೧೧೮೨
|ಪಾಲಿಕಾರ್ಪ್ I ಆಫ್ ಪೆಚೆರ್ಸ್ಕ್
|ಮೊದಲ ಆರ್ಕಿಮಂಡ್ರೈಟ್; ಆಂಡ್ರೇ ಬೊಗೊಲ್ಯುಬ್ಸ್ಕಿಯಿಂದ ಮಠವು ಸುಲಿಗೆಗೊಳಗಾಯಿತು (೧೧೬೯)<ref name="mon" />
|-
|೧೧೮೨–೧೧೯೭
|ಬೆಸಿಲ್
|
|-
|೧೧೯೭-೧೨೦೩
|ಥಿಯೋಡೋಸಿಯಸ್ III
|ರೂರಿಕ್ ರೋಸ್ಟಿಸ್ಲಾವಿಚ್ ಅವರಿಂದ ಮಠವು ಸುಲಿಗೆಗೊಳಗಾಯಿತು (೧೨೦೩)<ref name="mon" />
|-
|೧೨೦೩-೧೨೩೨
|ಅಕಿಂಡಿನ್ II
|''ಕೀವ್ ಗುಹೆ ಪ್ಯಾಟರಿಕಾನ್'' ರಚನೆ<ref>{{Cite web |title=Kyivan Cave Patericon |url=https://www.encyclopediaofukraine.com/display.asp?linkpath=pages%5CK%5CY%5CKyivanCavePatericon.htm |access-date=2025-08-15}}</ref>
|-
|೧೨೩೨-೧೨೩೮
|ಪಾಲಿಕಾರ್ಪ್ II
|''ಕೀವ್ ಗುಹೆ ಪ್ಯಾಟರಿಕಾನ್ನ'' ಲೇಖಕರಲ್ಲಿ ಒಬ್ಬರು<ref>{{Cite web |title=Polikarp, monk |url=https://www.encyclopediaofukraine.com/display.asp?linkpath=pages%5CP%5CO%5CPolikarpmonk.htm |access-date=2025-08-15}}</ref>
|-
|೧೨೩೮-೧೨೪೯
|ಅಗಾಪಿಟ್ I
|ಬಟು ಖಾನ್ ಅವರಿಂದ ಮಠವು ಸುಲಿಗೆಗೊಳಗಾಯಿತು (೧೨೪೦)<ref name="mon" />
|-
|೧೨೪೯-೧೨೭೪
|ಸೆರಾಪಿಯನ್
|ನಂತರ ವ್ಲಾಡಿಮಿರ್ಗೆ ಸ್ಥಳಾಂತರಗೊಂಡರು
|-
|೧೨೭೪-೧೨೮೯
|ಅಗಾಪಿಟ್ II
|
|-
|೧೨೮೯-೧೨೯೨
|ಡೋಸಿಥಿಯಸ್
|
|-
|೧೨೯೨-೧೨೯೯
|ಜಾನ್ II
|
|-
|೧೩೦೦-?
|ಅಜರಿಯಾ
|
|-
|~೧೩೨೧
|ಬಾರ್ಸೊನೋಫಿಯಸ್
|
|-
|~೧೩೩೫
|ಮ್ಯಾಕ್ಸಿಮ್
|
|-
|೧೩೭೦/೧೩೭೭-೧೩೯೫
|ಡೇವಿಡ್
|
|-
|೧೩೯೫-೧೩೯೭
|ಅಬ್ರಹಾಮಿಯಸ್
|
|-
|೧೩೯೭-೧೩೯೮
|ಥಿಯೋಡೋಸಿಯಸ್ IV
|
|-
|೧೩೯೮-೧೪೧೬
|ನಿಸೆಟಾಸ್
|ಗೋಲ್ಡನ್ ಹಾರ್ಡ್ನ ಖಾನ್ ಎಡಿಗೆಯಿಂದ ಮಠವು ಸುಲಿಗೆಗೊಳಗಾಯಿತು
|-
|೧೪೧೭-೧೪೩೪
|ಇಗ್ನೇಷಿಯಸ್
|
|-
|೧೪೩೪-೧೪೪೬
|ನೈಸ್ಫೋರಸ್ I
|
|-
|೧೪೪೬-೧೪೬೨
|ನಿಕೋಲಸ್
|
|-
|೧೪೬೨-೧೪೬೬
|ಮಕಾರಿಯಸ್
|
|-
|೧೪೬೬-೧೪೭೭
|ಜಾನ್ III
|ಸಿಮಿಯಾನ್ ಒಲೆಲ್ಕೋವಿಚ್ ಅವರಿಂದ ಮಠವನ್ನು ಪುನರ್ನಿರ್ಮಿಸಲಾಯಿತು<ref name="mon" />
|-
|೧೪೭೭-೧೪೮೨
|ಜೊಸಾಫ್
|ಟಾಟರ್ಗಳಿಂದ ಮಠವು ಸುಟ್ಟುಹೋಯಿತು<ref name="mon" />
|-
|೧೪೮೨-೧೪೯೩
|ಥಿಯೋಡೋಸಿಯಸ್ V ವೊಯ್ನಿಲ್ಲೋವಿಚ್
|
|-
|೧೪೯೪-೧೫೦೧/೧೫೦೩
|ಫಿಲಾರೆಟ್
|
|-
|೧೫೦೧/೧೫೦೩-?
|ಥಿಯೋಡೋಸಿಯಸ್ VI
|
|-
|?-?
|ಸಿಲ್ವೆಸ್ಟರ್
|
|-
|೧೫೦೬–೧೫೦೮
|ವಾಸಿಯನ್ I ಶಿಶ್ಕಾ
|
|-
|೧೫೦೮-೧೫೦೯
|ಜೋನಾಸ್ I
|
|-
|೧೫೦೯-೧೫೧೪
|ಪ್ರೋಟಾಸಿಯಸ್ I
|
|-
|೧೫೧೪-೧೫೨೪
|ಇಗ್ನೇಷಿಯಸ್ II
|
|-
|೧೫೨೪–೧೫೨೫
|ಆಂಥೋನಿ I
|
|-
|೧೫೨೫-೧೫೨೮
|ಇಗ್ನೇಷಿಯಸ್ II
|
|-
|೧೫೨೮–೧೫೩೫
|ಆಂಥೋನಿ I
|
|-
|೧೫೩೫-೧೫೩೬
|ಜೆನ್ನಡಿಯಸ್
|
|-
|೧೫೩೬
|ಜೊಕಿಮ್
|
|-
|೧೫೩೬-೧೫೩೮
|ಪ್ರೋಟಾಸಿಯಸ್ II
|
|-
|೧೫೩೯-೧೫೪೦
|ಸೋಫ್ರೋನಿಯಸ್
|
|-
|೧೫೪೦
|ಜೋಸೆಫ್ I ರೆವಟ್
|
|-
|೧೫೪೦-೧೫೪೧
|ಸೋಫ್ರೋನಿಯಸ್
|
|-
|೧೫೪೧-೧೫೪೬
|ವಾಸಿಯನ್ II
|
|-
|೧೫೪೬-೧೫೫೦
|ಜೊಕಿಮ್ II
|
|-
|೧೫೫೧-೧೫೫೪
|ಹಿಲೇರಿಯನ್ I
|
|-
|೧೫೫೪-೧೫೫೫
|ಜೋಸೆಫ್ II
|
|-
|೧೫೫೬–೧೫೭೨
|ಹಿಲೇರಿಯನ್ ಪೆಸೊಸಿನ್ಸ್ಕಿ
|
|-
|೧೫೭೨-೧೫೭೪
|ಜೋನಾಸ್ ಡೆಸ್ಪೊಟೊವಿಚ್
|
|-
|೧೫೭೪-೧೫೭೬
|ಜೆರುಸಲೆಮ್ನ ಸಿಲ್ವೆಸ್ಟರ್
|
|-
|೧೫೭೬–೧೫೯೦
|ಮೆಲೆಟಿಯಸ್ ಕ್ರೆಬ್ಟೊವಿಚ್-ಬೊಹುರಿನ್ಸ್ಕಿ
|ಸ್ಟಾರೊಪೆಜಿಯನ್ ಎಂಬ ಬಿರುದನ್ನು ಪಡೆದರು (೧೫೮೬)<ref name="mon" />
|-
|೧೫೯೩–೧೫೯೯
|ನೈಸ್ಫೋರಸ್ ಟರ್
|ಬ್ರೆಸ್ಟ್ ಒಕ್ಕೂಟದ ನಂತರ ಆರ್ಥೊಡಾಕ್ಸ್ ಮತ್ತು ಯುನಿಯೇಟ್ ಪಕ್ಷಗಳ ನಡುವಿನ ಸಂಘರ್ಷದ ಪ್ರಾರಂಭ<ref name="mon" />
|-
|೧೫೯೯–೧೬೦೫
|ಹಿಪಾಟಿಯಸ್ ಪೊಸೆಜ್
|ರುಥೇನಿಯನ್ ಯುನಿಯೇಟ್ ಚರ್ಚ್ನ ಸದಸ್ಯ
|-
|೧೬೦೫–೧೬೨೪
|ಯೆಲಿಸೀ ಪ್ಲೆಟೆನೆಟ್ಸ್ಕಿ
|ಕೀವ್ನಲ್ಲಿ ಮೊದಲ ಮುದ್ರಣ ಯಂತ್ರವನ್ನು ಸ್ಥಾಪಿಸಿದರು (೧೬೧೫)<ref name="mon" />
|-
|೧೬೨೪–೧೬೨೭
|ಝಕಾರಿಯ್ ಕೊಪಿಸ್ಟೆನ್ಸ್ಕಿ
|ಪ್ರಸಿದ್ಧ ವಿವಾದಾತ್ಮಕ ಮತ್ತು ದೇವತಾಶಾಸ್ತ್ರಜ್ಞ<ref>{{Cite web |date=1989 |title=Kopystensky, Zakhariia |url=https://www.encyclopediaofukraine.com/display.asp?linkpath=pages%5CK%5CO%5CKopystenskyZakhariia.htm |access-date=2025-08-15}}</ref>
|-
|೧೬೨೭–೧೬೪೬
|ಪೀಟರ್ ಮೊಗಿಲಾ
|ಮಠದ ಶಾಲೆಯನ್ನು ತೆರೆದರು (೧೬೩೧), ೧೬೩೨ರಲ್ಲಿ ಕೀವ್ ಕಾಲೇಜಿಯಂ ಆಗಿ ವಿಲೀನಗೊಂಡಿತು<ref name="mon" />
|-
|೧೬೪೭-೧೬೫೫
|ಜೋಸೆಫ್ ಟ್ರಿಜ್ನಾ
|
|-
|೧೬೫೬–೧೬೮೩
|ಇನ್ನೋಸೆಂಟ್ (ಗೀಸೆಲ್)
|ಮಠದ ಮುದ್ರಣಾಲಯದ ನಿರ್ದೇಶಕ, ''ಕೀವನ್ ಸಿನಾಪ್ಸಿಸ್'' (೧೬೭೪) ಪ್ರಕಾಶಕ<ref>{{Cite web |date=1988 |title=Gizel, Innokentii |url=https://www.encyclopediaofukraine.com/display.asp?linkpath=pages%5CG%5CI%5CGizelInnokentii.htm |access-date=2025-08-15}}</ref>
|-
|೧೬೮೪–೧೬೯೦
|ವರ್ಲಾಮ್ ಯಸಿನ್ಸ್ಕಿ
|ಮಠವನ್ನು ಮಾಸ್ಕೋದ ಪಿತೃಪ್ರಧಾನರಿಗೆ ಅಧೀನಗೊಳಿಸಿದರು (೧೬೮೮), ಅದರ ಸ್ವಾಯತ್ತತೆಯನ್ನು ಉಳಿಸಿಕೊಂಡರು<ref name="mon" />
|-
|೧೬೯೧–೧೬೯೭
|ಮೆಲೆಟಿಯಸ್ ವುಜಾಚೆವಿಚ್-ವೈಸೊಸಿನ್ಸ್ಕಿ
|
|-
|೧೬೯೭–೧೭೦೮
|ಜೊಸಾಫ್ ಕ್ರೊಕೊವ್ಸ್ಕಿ
|ದೇವತಾಶಾಸ್ತ್ರಜ್ಞ ಮತ್ತು ಇವಾನ್ ಮಜೆಪಾ ಅವರ ಮಿತ್ರ<ref>{{Cite web |date=1988 |title=Krokovsky, Yoasaf |url=https://www.encyclopediaofukraine.com/display.asp?linkpath=pages%5CK%5CR%5CKrokovskyYoasaf.htm |access-date=2025-08-15}}</ref>
|-
|೧೭೦೯
|ಹಿಲೇರಿಯನ್
|
|-
|೧೭೧೦–೧೭೧೪
|ಅಥಾನೇಷಿಯಸ್ ಮೈಸ್ಲಾವ್ಸ್ಕಿ
|
|-
|೧೭೧೫–೧೭೨೯
|ಜೊನಿಸಿಯಸ್ ಸೆನ್ಯುಟೊವಿಚ್
|೧೭೧೮ರ ಬೆಂಕಿಯು ಗ್ರಂಥಾಲಯ ಮತ್ತು ಆರ್ಕೈವ್ ಜೊತೆಗೆ ಮಠದ ಹೆಚ್ಚಿನ ಕಟ್ಟಡಗಳನ್ನು ನಾಶಪಡಿಸಿತು<ref name="mon" />
|-
|೧೭೩೦–೧೭೩೬
|ರೋಮನ್ ಕೋಪಾ
|
|-
|೧೭೩೭–೧೭೪೦
|ಹಿಲೇರಿಯನ್ ನೆಹ್ರೆಬೆಕ್ಕಿ
|
|-
|೧೭೪೦–೧೭೪೮
|ಟಿಮೊತಿ ಶ್ಚೆರ್ಬಟ್ಸ್ಕಿ
|ರಷ್ಯಾದ ಎಲಿಜಬೆತ್ I ರ ನೆಚ್ಚಿನ, ಹ್ರಿಹೋರಿ ಸ್ಕೊವೊರೊಡಾ ಅವರ ಬೆಂಬಲಿಗ<ref>{{Cite web |title=Shcherbatsky, Tymofii |url=https://www.encyclopediaofukraine.com/display.asp?linkpath=pages%5CS%5CH%5CShcherbatskyTymofii.htm |access-date=2025-08-15}}</ref>
|-
|೧೭೪೮–೧೭೫೧
|ಜೋಸೆಫ್ ಒರಾನ್ಸ್ಕಿ
|
|-
|೧೭೫೨–೧೭೬೧
|ಲುಕಾ ಬಿಲೌಸೊವಿಚ್
|
|-
|೧೭೬೨–೧೭೮೬
|ಜೋಸಿಮಾ ವಾಲ್ಕೆವಿಚ್
|೧೭೮೬ರಲ್ಲಿ ಮಠದ ಆಸ್ತಿಯನ್ನು ರಷ್ಯಾದ ಸರ್ಕಾರವು ವಶಪಡಿಸಿಕೊಂಡಿತು ಮತ್ತು ಚುನಾಯಿತ ನಾಯಕತ್ವದ ಸಂಪ್ರದಾಯವನ್ನು ರದ್ದುಗೊಳಿಸಲಾಯಿತು<ref name="mon" />
|- bgcolor="#e5e5e5"
| colspan="3" align="center" |'''ಕೀವ್ನ ಮೆಟ್ರೊಪಾಲಿಟನ್ ಬಿಷಪ್ಗಳ ಪ್ರತಿನಿಧಿಗಳು'''
|-
|೧೭೮೭-೧೭೯೨
|ಕ್ಯಾಲಿಸ್ಟ್ ಸ್ಟೆಫಾನೊವ್
|ಕೀವ್ನ ಮೆಟ್ರೊಪಾಲಿಟನ್ ಅವರಿಂದ ನೇರವಾಗಿ ನೇಮಕಗೊಂಡ ಮೊದಲ ಪ್ರಿಯರ್, ಅವರು ಅಧಿಕೃತವಾಗಿ ಆರ್ಕಿಮಂಡ್ರೈಟ್ ಎಂಬ ಬಿರುದನ್ನು ಪಡೆದರು<ref name="mon" />
|-
|೧೭೯೨–೧೭೯೫
|ಥಿಯೋಫಿಲ್ಯಾಕ್ಟ್ ಸ್ಲೋನೆಟ್ಸ್ಕಿ
|
|-
|೧೭೯೫-೧೭೯೯
|ಹೈರೋನಿಮ್ ಯಾನೊವ್ಸ್ಕಿ
|
|-
|೧೮೦೦-೧೮೧೫
|ಜೋಯೆಲ್ ವೊಸ್ಕೊಬೊಯಿನಿಕೊವ್
|
|-
|೧೮೧೫–೧೮೨೬
|ಅಂಟೋನಿಯಸ್ ಸ್ಮಿರ್ನಿಟ್ಸ್ಕಿ
|
|-
|೧೮೨೬–೧೮೩೪
|ಆಕ್ಸೆಂಟಿಯಸ್ ಹಾಲಿನ್ಸ್ಕಿ
|
|-
|೧೮೪೪–೧೮೫೨
|ಲಾರೆಂಟಿಯಸ್ ಮಕಾರೊವ್
|
|-
|೧೮೫೨–೧೮೬೨
|ಜಾನ್ ಪೆಟಿನ್
|
|-
|೧೮೭೮–೧೮೮೪
|ಹಿಲೇರಿಯನ್ ಯುಷೆನೊವ್
|
|-
|೧೮೮೪–೧೮೯೨
|ಜುವೆನಾಲಿಯಸ್ ಪೊಲೊವ್ಟ್ಸೆವ್
|
|-
|೧೮೯೩–೧೮೯೬
|ಸೆರ್ಗಿಯಸ್ ಲ್ಯಾನಿನ್
|
|-
|೧೮೯೬-೧೯೦೯
|ಅಂಟೋನಿಯಸ್ ಪೆಟ್ರುಶೆವ್ಸ್ಕಿ
|
|-
|೧೯೦೯–೧೯೧೮
|ಅಂಬ್ರೋಸಿಯಸ್ ಬುಲ್ಗಾಕೊವ್
|
|- bgcolor="#e5e5e5"
| colspan="3" align="center" |'''೧೯೧೭ರ ಕ್ರಾಂತಿಯ ನಂತರದ ಪ್ರಿಯರ್ಗಳು'''
|-
|೧೯೧೮-೧೯೨೦
|ಆಂಥೋನಿ ಖ್ರಾಪೊವಿಟ್ಸ್ಕಿ
|ಉಕ್ರೇನಿಯನ್ ಚರ್ಚ್ನ ಸ್ವಯಂ-ಪ್ರಮುಖತೆಯನ್ನು ವಿರೋಧಿಸಿದರು; ಹುದ್ದೆಯಿಂದ ತೆಗೆಯಲಾಯಿತು, ನಂತರ ವಲಸೆ ಹೋದರು<ref>{{Cite web |date=1989 |title=Khrapovitsky, Antonii |url=https://www.encyclopediaofukraine.com/display.asp?linkpath=pages%5CK%5CH%5CKhrapovitskyAntonii.htm |access-date=2025-08-15}}</ref>
|-
|೧೯೨೧-೧೯೨೪
|ಮೈಕೆಲ್ ಮಿಟ್ರೊಫಾನೊವ್
|ಉಕ್ರೇನಿಯನ್ ಸಿನೊಡಲ್ ಚರ್ಚ್ನ ಸದಸ್ಯ; ಸೋವಿಯತ್ ಅಧಿಕಾರಿಗಳಿಂದ ಅನೇಕ ಅವಶೇಷಗಳನ್ನು ವಶಪಡಿಸಿಕೊಳ್ಳುವುದು (೧೯೨೧-೨೨)<ref name="mon" />
|-
|೧೯೨೪-೧೯೨೬
|ಕ್ಲಿಮೆಂಟ್ ಜೆರೆಟಿಯೆಂಕೊ
|
|-
|೧೯೨೫-೧೯೨೯
|ಇನ್ನೋಸೆಂಟ್ ಪುಸ್ಟಿನ್ಸ್ಕಿ
|ಉಕ್ರೇನಿಯನ್ ಸಿನೊಡಲ್ ಚರ್ಚ್ನ ಸದಸ್ಯ; ಅಧಿಕಾರಿಗಳಿಂದ ಮಠವನ್ನು ಮುಚ್ಚುವುದು (೧೯೨೬)<ref name="mon" />
|-
|೧೯೨೬–೧೯೨೯
|ಹೆರ್ಮೊಜೆನ್ ಗೊಲುಬೆವ್
|
|- bgcolor="grey"
| colspan="3" align="center" |''ಮಠವು ವಿಸರ್ಜನೆಗೊಂಡಿತು (೧೯೨೯-೧೯೪೨)''
|- bgcolor="#e5e5e5"
| colspan="3" align="center" |'''ಕೀವ್ನ ಮೆಟ್ರೊಪಾಲಿಟನ್ ಬಿಷಪ್ಗಳ ಪ್ರತಿನಿಧಿಗಳು'''
|-
|೧೯೪೨-೧೯೪೭
|ವಲೇರಿಯಸ್ ಉಸ್ಟಿಮೆಂಕೊ
|
|-
|೧೯೪೭-೧೯೫೩
|ಕ್ರೋನಿಡಿಸ್ ಸಾಕುನ್
|
|-
|೧೯೫೩-೧೯೬೧
|ನೆಸ್ಟರ್ ತುಹೇ
|
|- bgcolor="grey"
| colspan="3" align="center" |''ಮಠವು ವಿಸರ್ಜನೆಗೊಂಡಿತು (೧೯೬೧-೧೯೮೮)''
|- bgcolor="#e5e5e5"
| colspan="3" align="center" |'''ಕೀವ್ನ ಮೆಟ್ರೊಪಾಲಿಟನ್ ಬಿಷಪ್ಗಳ ಪ್ರತಿನಿಧಿಗಳು'''
|-
|೧೯೮೮-೧೯೮೯
|ಜೊನಾಥನ್ ಯೆಲೆಟ್ಸ್ಕಿಖ್
|
|-
|೧೯೮೯-೧೯೯೨
|ಎಲ್ಯೂಥೆರಿಯಸ್ ಡಿಡೆಂಕೊ
|
|-
|೧೯೯೨
|ಪಿಟಿರಿಮ್ ಸ್ಟಾರಿನ್ಸ್ಕಿ
|ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ - ಮಾಸ್ಕೋ ಪಿತೃಪ್ರಧಾನ (UOC) ನ ಸದಸ್ಯ
|-
|೧೯೯೨
|ಹಿಪ್ಪೊಲಿಟ್ ಖಿಲ್ಕೊ
|UOC ನ ಸದಸ್ಯ
|-
|೧೯೯೪-೨೦೨೩
|ಪಾಲ್ ಲೆಬಿಡ್
|UOC ನ ಸದಸ್ಯ; ಡಾರ್ಮಿಶನ್ ಕ್ಯಾಥೆಡ್ರಲ್ ಪುನರ್ನಿರ್ಮಿಸಲಾಯಿತು (೧೯೯೮-೨೦೦೦)<ref name="mon" />
|-
|೨೦೨೩ ರಿಂದ
|ಅಬ್ರಹಾಮಿಯಸ್ ಲೊಟಿಶ್
|ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ನ ಸದಸ್ಯ
|}
== ಕಟ್ಟಡಗಳು ಮತ್ತು ರಚನೆಗಳು ==
[[ಚಿತ್ರ:Perchersk_Lavra,_Kyiv_Panorama.jpg|thumb| 1889 ರಲ್ಲಿ ಕೈವ್ನ ಪೆಚೆರ್ಸ್ಕ್ ಲಾವ್ರಾ, [https://www.nga.gov/research/library/imagecollections/features/watsons_russia.html ಚಿತ್ರ ಸಂಗ್ರಹಗಳ ವಿಭಾಗ], ರಾಷ್ಟ್ರೀಯ ಕಲಾ ಗ್ರಂಥಾಲಯದ ಗ್ಯಾಲರಿ, ವಾಷಿಂಗ್ಟನ್, ಡಿಸಿ.]]
ಕೈವ್ ಪೆಚೆರ್ಸ್ಕ್ ಲಾವ್ರಾವು ಬೆಲ್ ಟವರ್ಗಳಿಂದ ಹಿಡಿದು ಕ್ಯಾಥೆಡ್ರಲ್ಗಳವರೆಗೆ ಗುಹೆ ವ್ಯವಸ್ಥೆಗಳವರೆಗೆ ಮತ್ತು ಬಲವಾದ ಕಲ್ಲಿನ ಕೋಟೆ ಗೋಡೆಗಳವರೆಗೆ ಹಲವಾರು ವಾಸ್ತುಶಿಲ್ಪದ ಸ್ಮಾರಕಗಳನ್ನು ಒಳಗೊಂಡಿದೆ. ಲಾವ್ರಾದ ಪ್ರಮುಖ ಆಕರ್ಷಣೆಗಳಲ್ಲಿ ಗ್ರೇಟ್ ಲಾವ್ರಾ ಬೆಲ್ಟವರ್ ಮತ್ತು ಡಾರ್ಮಿಷನ್ ಕ್ಯಾಥೆಡ್ರಲ್ ಸೇರಿವೆ, ಇದನ್ನು ಜರ್ಮನ್ನರು [[ಎರಡನೇ ಮಹಾಯುದ್ಧ|ಎರಡನೇ ಮಹಾಯುದ್ಧದ]] ಸಮಯದಲ್ಲಿ ನಾಶಪಡಿಸಲಾಯಿತು ಮತ್ತು 1990 ರ ದಶಕದಲ್ಲಿ ಉಕ್ರೇನ್ ಸೋವಿಯತ್ ಒಕ್ಕೂಟದ ಪತನದ ನಂತರ ಸಂಪೂರ್ಣವಾಗಿ ಪುನರ್ನಿರ್ಮಿಸಲಾಯಿತು.
ಲಾವ್ರಾದ ಇತರ ಚರ್ಚುಗಳು ಮತ್ತು ಕ್ಯಾಥೆಡ್ರಲ್ಗಳಲ್ಲಿ ಇವು ಸೇರಿವೆ: ರೆಫೆಕ್ಟರಿ ಚರ್ಚ್, ಚರ್ಚ್ ಆಫ್ ಆಲ್ ಸೇಂಟ್ಸ್, ಚರ್ಚ್ ಆಫ್ ದಿ ಸೇವಿಯರ್ ಅಟ್ ಬೆರೆಸ್ಟೋವ್, ಚರ್ಚ್ ಆಫ್ ದಿ ಎಕ್ಸಲ್ಟೇಶನ್ ಆಫ್ ಕ್ರಾಸ್, ಚರ್ಚ್ ಆಫ್ ದಿ ಟ್ರಿನಿಟಿ, ಚರ್ಚ್ ಆಫ್ ದಿ ನೇಟಿವಿಟಿ ಆಫ್ ದಿ ವರ್ಜಿನ್, ಚರ್ಚ್ ಆಫ್ ದಿ ಕಾನ್ಸೆಪ್ಷನ್ ಆಫ್ ಸೇಂಟ್ ಅನ್ನಿ ಮತ್ತು ಚರ್ಚ್ ಆಫ್ ದಿ ಲೈಫ್-ಗಿವಿಂಗ್ ಸ್ಪ್ರಿಂಗ್. ಲಾವ್ರಾವು ಸೇಂಟ್ ನಿಕೋಲಸ್ ಮಠ, ಕೈವ್ ಥಿಯೋಲಾಜಿಕಲ್ ಅಕಾಡೆಮಿ ಮತ್ತು ಸೆಮಿನರಿ, ಮತ್ತು ಡೆಬೊಸ್ಕ್ವೆಟ್ ಗೋಡೆ ಸೇರಿದಂತೆ ಹಲವು ಇತರ ನಿರ್ಮಾಣಗಳನ್ನು ಒಳಗೊಂಡಿದೆ. <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
ಕೈವ್ ಪೆಚೆರ್ಸ್ಕ್ ಲಾವ್ರಾಗೆ ಏಕೆ ಭೇಟಿ ನೀಡಬೇಕು
ಕೈವ್ನ ಅತ್ಯಂತ ಸಾಂಪ್ರದಾಯಿಕ ಚಿಹ್ನೆಗಳಲ್ಲಿ ಒಂದಾದ 96.5 ಮೀಟರ್ ಎತ್ತರದ ಗ್ರೇಟ್ ಲಾವ್ರಾ ಬೆಲ್ ಟವರ್ ಸೇರಿದಂತೆ ಈ ಸಂಕೀರ್ಣವು ಐತಿಹಾಸಿಕ ಹೆಗ್ಗುರುತುಗಳಿಗೆ ಹೆಸರುವಾಸಿಯಾಗಿದೆ.
ಕೈವ್ ಪೆಚೆರ್ಸ್ಕ್ ಲಾವ್ರಾ ಅನೇಕ ಗಮನಾರ್ಹ ಕಟ್ಟಡಗಳನ್ನು ಒಳಗೊಂಡಿದೆ: ಟ್ರಿನಿಟಿ ಗೇಟ್ ಚರ್ಚ್, ಡಾರ್ಮಿಷನ್ ಕ್ಯಾಥೆಡ್ರಲ್, ಉಕ್ರೇನ್ನ ಐತಿಹಾಸಿಕ ನಿಧಿಗಳ ವಸ್ತುಸಂಗ್ರಹಾಲಯ, ಮಿನಿಯೇಚರ್ಗಳ ವಸ್ತುಸಂಗ್ರಹಾಲಯ, ಲಾವ್ರಾ ಗ್ರಂಥಾಲಯ, ಮೆಟ್ರೋಪಾಲಿಟನ್ ನಿವಾಸ ಮತ್ತು ಉಕ್ರೇನ್ನ ರಂಗಭೂಮಿ, ಸಂಗೀತ ಮತ್ತು ಸಿನಿಮಾ ಕಲೆಗಳ ವಸ್ತುಸಂಗ್ರಹಾಲಯ.
ಲಾವ್ರಾದ ಅತ್ಯಂತ ವಿಶಿಷ್ಟ ಭಾಗಗಳಲ್ಲಿ ಒಂದು ಅದರ ಗುಹೆ ವ್ಯವಸ್ಥೆಯಾಗಿದ್ದು, ಇದು ಭೂಗತದಲ್ಲಿ ಹಲವಾರು ನೂರು ಮೀಟರ್ ವಿಸ್ತರಿಸಿದೆ. 11-12 ನೇ ಶತಮಾನಗಳಲ್ಲಿ, ಸನ್ಯಾಸಿಗಳು ಈ ಗುಹೆಗಳಲ್ಲಿ ವಾಸಿಸುತ್ತಿದ್ದರು. ಇಂದು, ನೀವು ಕಿರಿದಾದ ಸುರಂಗಗಳ ಮೂಲಕ ನಡೆಯಬಹುದು, ಸನ್ಯಾಸಿಗಳ ವಿನಮ್ರ ಕೋಶಗಳಿಗೆ ಭೇಟಿ ನೀಡಬಹುದು ಮತ್ತು ಅಲ್ಲಿ ಸಂರಕ್ಷಿಸಲ್ಪಟ್ಟ ಪವಿತ್ರ ಅವಶೇಷಗಳನ್ನು ನೋಡಬಹುದು - ಇದು ನಿಜವಾಗಿಯೂ ಒಂದು ರೀತಿಯ ಅನುಭವ.
ಯುನೆಸ್ಕೊ ಸ್ಥಿತಿ: ಈ ಸ್ಥಳವು 1990 ರಿಂದ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ.
ಎತ್ತರ: ಗ್ರೇಟ್ ಲಾವ್ರಾ ಬೆಲ್ ಟವರ್ 96.5 ಮೀಟರ್ ಎತ್ತರದಲ್ಲಿದೆ, ಇದು ನಗರದ ಸ್ಕೈಲೈನ್ನ ಪ್ರಮುಖ ಲಕ್ಷಣವಾಗಿದೆ.
ವಯಸ್ಸು: 1051 ರಲ್ಲಿ ಸನ್ಯಾಸಿ ಆಂಥೋನಿ ಸ್ಥಾಪಿಸಿದ ಇದು ಪೂರ್ವ ಯುರೋಪಿನ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ.
ಗುಪ್ತ ನಿಧಿ: ಈ ಸಂಕೀರ್ಣವು ಪ್ರಸಿದ್ಧ ಸಿಥಿಯನ್ ಪೆಕ್ಟೋರಲ್ ಅನ್ನು ಒಳಗೊಂಡಿರುವ "ರಾಷ್ಟ್ರೀಯ ಖಜಾನೆಯ ಸ್ಕಾರಬ್" ಅನ್ನು ಹೊಂದಿದೆ.
=== ಗ್ರೇಟ್ ಲಾವ್ರಾ ಬೆಲ್ ಟವರ್ ===
[[ಚಿತ್ರ:Kievo-Pecherska_Lavra_Belltower.jpg|thumb|200x200px| 2005 ರಲ್ಲಿ ನಾಲ್ಕು ಹಂತಗಳನ್ನು ಹೊಂದಿರುವ ಗ್ರೇಟ್ ಲಾವ್ರಾ ಬೆಲ್ಟವರ್ನ ಹತ್ತಿರದ ನೋಟ.]]
ಗ್ರೇಟ್ ಲಾವ್ರಾ ಬೆಲ್ಟವರ್ ಕೈವ್ ಸ್ಕೈಲೈನ್ನ ಅತ್ಯಂತ ಗಮನಾರ್ಹ ಲಕ್ಷಣಗಳಲ್ಲಿ ಒಂದಾಗಿದೆ ಮತ್ತು ಲಾವ್ರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. 96.5 ಮೀಟರ್ ಎತ್ತರವಿರುವ ಇದು 1731–1745ರಲ್ಲಿ ನಿರ್ಮಾಣದ ಸಮಯದಲ್ಲಿ ಅತಿ ಎತ್ತರದ ಸ್ವತಂತ್ರ ಗಂಟೆ ಗೋಪುರವಾಗಿತ್ತು ಮತ್ತು ಇದನ್ನು ವಾಸ್ತುಶಿಲ್ಪಿ ಜೋಹಾನ್ ಗಾಟ್ಫ್ರೈಡ್ ಶಾಡೆಲ್ ವಿನ್ಯಾಸಗೊಳಿಸಿದರು. ಇದು ಶಾಸ್ತ್ರೀಯ ಶೈಲಿಯ ನಿರ್ಮಾಣವಾಗಿದ್ದು, [[ಮಹಡಿ|ಶ್ರೇಣಿಗಳನ್ನು]] ಹೊಂದಿದ್ದು, ಅದರ ಮೇಲೆ ಚಿನ್ನದ ಲೇಪಿತ [[ಗುಮ್ಮಟ|ಗುಮ್ಮಟವಿದೆ]] . <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
=== ಡಾರ್ಮಿಷನ್ ಕ್ಯಾಥೆಡ್ರಲ್ ===
[[ಚಿತ್ರ:Собор_Успенський2.jpg|thumb| ಪುನಃಸ್ಥಾಪಿಸಲಾದ ಡಾರ್ಮಿಷನ್ ಕ್ಯಾಥೆಡ್ರಲ್]]
11 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಮಠದ ಮುಖ್ಯ ಚರ್ಚ್ [[ಎರಡನೇ ಮಹಾಯುದ್ಧ|ಎರಡನೇ ಮಹಾಯುದ್ಧದ]] ಸಮಯದಲ್ಲಿ ನಾಶವಾಯಿತು, ನಾಜಿ ಜರ್ಮನಿಯ ಪಡೆಗಳು [[ಕೀವ್|ಕೈವ್]] ನಗರವನ್ನು ಆಕ್ರಮಿಸಿಕೊಂಡ ಒಂದೆರಡು ತಿಂಗಳ ನಂತರ, ಸೋವಿಯತ್ ಒಕ್ಕೂಟವು 1941 ರ ವಿವಾದಾತ್ಮಕ ಖ್ರೆಶ್ಚಾಟಿಕ್ ಸ್ಫೋಟಗಳನ್ನು ನಡೆಸಿತು. ಸೋವಿಯತ್ ಪಡೆಗಳನ್ನು ಹಿಂತೆಗೆದುಕೊಂಡಾಗ, ಅವರು ಸುಟ್ಟ ಭೂಮಿಯ ತಂತ್ರಗಳನ್ನು ಅಭ್ಯಾಸ ಮಾಡಿದರು ಮತ್ತು ಡ್ನೀಪರ್ನ ಎಲ್ಲಾ ಕೀವ್ ಸೇತುವೆಗಳನ್ನು ಹಾಗೂ ಮುಖ್ಯ ಖ್ರೆಶ್ಚಾಟಿಕ್ ಬೀದಿ ಮತ್ತು ಕೀವ್ ಪೆಚೆರ್ಸ್ಕ್ ಲಾವ್ರಾವನ್ನು ಸ್ಫೋಟಿಸಿದರು. <ref name=":1" /> 1930 ರ ದಶಕದಲ್ಲಿ ಹತ್ತಿರದ ಪ್ರಾಚೀನ ಸೇಂಟ್ ಮೈಕೆಲ್ನ ಗೋಲ್ಡನ್-ಡೋಮ್ಡ್ ಮಠವನ್ನು ಸ್ಫೋಟಿಸಿದ ನಂತರ, ಕ್ಯಾಥೆಡ್ರಲ್ನ ನಾಶವು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಸೋವಿಯತ್ ನಿರ್ಲಕ್ಷ್ಯದ ಮಾದರಿಯನ್ನು ಅನುಸರಿಸಿತು. <ref>{{ಉಲ್ಲೇಖ ಸುದ್ದಿ |last=Гогун |first=Александр |date=2021-09-20 |title=Вандалы-орденоносцы. Как Красная армия взрывала Киев |url=https://www.svoboda.org/a/kak-krasnaya-armiya-vzryvala-kiev/31467844.html |access-date=2023-06-02 |work=Радио Свобода |language=ru}}</ref>
1928 ರಲ್ಲಿ, ಸೋವಿಯತ್ ಅಧಿಕಾರಿಗಳು ಮಠವನ್ನು ಧಾರ್ಮಿಕ ವಿರೋಧಿ ವಸ್ತುಸಂಗ್ರಹಾಲಯ ಉದ್ಯಾನವನವನ್ನಾಗಿ ಪರಿವರ್ತಿಸಿದರು ಮತ್ತು ಅವರು ಹಿಂದಿರುಗಿದ ನಂತರ ಚರ್ಚ್ ಅನ್ನು ಪುನಃಸ್ಥಾಪಿಸಲು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ. ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರ 1995 ರಲ್ಲಿ ದೇವಾಲಯವನ್ನು ಅಂತಿಮವಾಗಿ ಪುನಃಸ್ಥಾಪಿಸಲಾಯಿತು ಮತ್ತು ನಿರ್ಮಾಣವು ಎರಡು ವರ್ಷಗಳಲ್ಲಿ ಪೂರ್ಣಗೊಂಡಿತು. ಹೊಸ ಡಾರ್ಮಿಷನ್ ಚರ್ಚ್ ಅನ್ನು 2000 ರಲ್ಲಿ ಪವಿತ್ರಗೊಳಿಸಲಾಯಿತು. <ref name=":1">{{Cite web |date=2016-11-03 |title=1941: уничтожение Успенского собора в Лавре |url=https://www.bbc.com/ukrainian/ukraine_in_russian/2016/11/161103_ru_s_tsalyk_uspensky_cathedral |access-date=2023-06-02 |website=BBC News Україна |language=ru-UA}}</ref>
=== ಗೇಟ್ ಚರ್ಚ್ ಆಫ್ ದಿ ಟ್ರಿನಿಟಿ ===
ಗೇಟ್ ಚರ್ಚ್ ಆಫ್ ದಿ ಟ್ರಿನಿಟಿಯು ಹೋಲಿ ಗೇಟ್ಸ್ ಮೇಲೆ ಇದೆ, ಇದು ಮಠದ ಪ್ರವೇಶದ್ವಾರವನ್ನು ಹೊಂದಿದೆ. ಒಂದು ದಂತಕಥೆಯ ಪ್ರಕಾರ, ಈ ಚರ್ಚ್ ಅನ್ನು ಚೆರ್ನಿಹಿವ್ ರಾಜಕುಮಾರ ಸ್ವಿಯಾಟೋಸ್ಲಾವ್ II ಸ್ಥಾಪಿಸಿದರು. ಇದನ್ನು ಒಂದು ಕಾಲದಲ್ಲಿ ಅದರ ಸ್ಥಾನದಲ್ಲಿದ್ದ ಪ್ರಾಚೀನ ಕಲ್ಲಿನ ಚರ್ಚ್ನ ಮೇಲೆ ನಿರ್ಮಿಸಲಾಗಿದೆ. 1718 ರ ಬೆಂಕಿಯ ನಂತರ, ಚರ್ಚ್ ಅನ್ನು ಪುನರ್ನಿರ್ಮಿಸಲಾಯಿತು, ಅದರ ಪೂಜ್ಯ ಮುಂಭಾಗಗಳು ಮತ್ತು ಒಳಗಿನ ಗೋಡೆಗಳು ಕುಶಲಕರ್ಮಿ ವಿ. ಸ್ಟೆಫಾವೊವಿಚ್ ಮಾಡಿದ ಅಲಂಕೃತ ಗಾರೆ ಕೆಲಸದಿಂದ ಸಮೃದ್ಧಗೊಂಡವು. 18 ನೇ ಶತಮಾನದಲ್ಲಿ, ಹೊಸ ಚಿನ್ನದ ಲೇಪಿತ ಪೇರಳೆ ಆಕಾರದ ಗುಮ್ಮಟವನ್ನು ನಿರ್ಮಿಸಲಾಯಿತು, ಮುಂಭಾಗ ಮತ್ತು ಬಾಹ್ಯ ಗೋಡೆಗಳನ್ನು ಸ್ಟಕೋ-ಮೊಲ್ಡ್ ಮಾಡಿದ ಸಸ್ಯ ಆಭರಣಗಳಿಂದ ಅಲಂಕರಿಸಲಾಗಿತ್ತು ಮತ್ತು ಉತ್ತರ ತುದಿಗೆ ಜೋಡಿಸಲಾದ ಕಲ್ಲಿನಿಂದ ನಿರ್ಮಿಸಲಾದ ಒಂದು ಮುಖಮಂಟಪವನ್ನು ನಿರ್ಮಿಸಲಾಯಿತು. 20 ನೇ ಶತಮಾನದ ಆರಂಭದಲ್ಲಿ, ಪ್ರವೇಶದ್ವಾರದ ಪಕ್ಕದಲ್ಲಿರುವ ಮುಂಭಾಗಗಳು ಮತ್ತು ಗೋಡೆಗಳನ್ನು ವಿ. ಸೋನಿನ್ ಅವರ ಮಾರ್ಗದರ್ಶನದಲ್ಲಿ ಐಕಾನ್ ವರ್ಣಚಿತ್ರಕಾರರು ಚಿತ್ರಿಸಿದರು. ಗೇಟ್ ಟ್ರಿನಿಟಿ ಚರ್ಚ್ನ ಒಳಭಾಗವು 18 ನೇ ಶತಮಾನದ ಆರಂಭದ ವರ್ಣಚಿತ್ರಕಾರ ಅಲಿಂಪಿ ಗ್ಯಾಲಿಕ್ ಅವರ ಭಿತ್ತಿಚಿತ್ರಗಳನ್ನು ಒಳಗೊಂಡಿದೆ. <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
=== ಸಂತರು ಆಂಥೋನಿ ಮತ್ತು ಥಿಯೋಡೋಸಿಯಸ್ ಚರ್ಚ್ನೊಂದಿಗೆ ರೆಫೆಕ್ಟರಿ ಕೋಣೆಗಳು ===
[[ಚಿತ್ರ:Kijów_zabytkowy_(307).JPG|thumb| ರೆಫೆಕ್ಟರಿ ಚರ್ಚ್]]
ಸಂತರು ಆಂಥೋನಿ ಮತ್ತು ಥಿಯೋಡೋಸಿಯಸ್ ಚರ್ಚ್ ಹೊಂದಿರುವ ರೆಫೆಕ್ಟರಿ ಕೋಣೆಗಳು ದೇವಾಲಯಗಳ ಸರಣಿಯಲ್ಲಿ ಮೂರನೆಯದು. ಮೂಲ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಅದರ ಯಾವುದೇ ರೇಖಾಚಿತ್ರಗಳು ಅಥವಾ ದೃಶ್ಯ ಚಿತ್ರಣಗಳು ಉಳಿದಿಲ್ಲ. ಎರಡನೇ ದೇವಾಲಯವನ್ನು ಕೊಸಾಕ್ ಹೆಟ್ಮನೇಟ್ ಸಮಯದಲ್ಲಿ ನಿರ್ಮಿಸಲಾಯಿತು ಮತ್ತು 19 ನೇ ಶತಮಾನದಲ್ಲಿ ರಷ್ಯಾದ ಅಧಿಕಾರಿಗಳಿಂದ ಅದನ್ನು ಕೆಡವಲಾಯಿತು. ಇದನ್ನು ಪ್ರಸ್ತುತ ದೇವಾಲಯದಿಂದ ಬದಲಾಯಿಸಲಾಯಿತು, ಇದನ್ನು ಸಾಮಾನ್ಯವಾಗಿ ಕೈವ್ ಪೆಚೆರ್ಸ್ಕ್ ಲಾವ್ರಾದ ರೆಫೆಕ್ಟರಿ ಚರ್ಚ್ ಎಂದು ಕರೆಯಲಾಗುತ್ತದೆ. <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
=== ಆಲ್ ಸೇಂಟ್ಸ್ ಚರ್ಚ್ ===
1696–1698ರಲ್ಲಿ ನಿರ್ಮಿಸಲಾದ ಆಲ್ ಸೇಂಟ್ಸ್ ಚರ್ಚ್, ಉಕ್ರೇನಿಯನ್ ಬರೊಕ್ ವಾಸ್ತುಶಿಲ್ಪದ ಉತ್ತಮ ಮಾದರಿಯಾಗಿದೆ. ಚರ್ಚ್ ಮುಂಭಾಗಗಳ ವಿಶಿಷ್ಟ ಲಕ್ಷಣವೆಂದರೆ ಶ್ರೀಮಂತ ವಾಸ್ತುಶಿಲ್ಪದ ಅಲಂಕಾರಗಳು. 1905 ರಲ್ಲಿ, ಲಾವ್ರಾ ಕಲಾ ಶಾಲೆಯ ವಿದ್ಯಾರ್ಥಿಗಳು ಚರ್ಚ್ನ ಒಳ ಗೋಡೆಗಳನ್ನು ಚಿತ್ರಿಸಿದರು. ಕೆತ್ತಿದ ಮರದ ಐಕಾನೊಸ್ಟಾಸಿಸ್ ಬಹು-ಶ್ರೇಣೀಕೃತವಾಗಿದ್ದು, 18 ನೇ ಶತಮಾನದ ಆರಂಭದಲ್ಲಿ ಆಲ್ ಸೇಂಟ್ಸ್ ಚರ್ಚ್ಗಾಗಿ ತಯಾರಿಸಲಾಯಿತು. <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
=== ಬೆರೆಸ್ಟೋವ್ನಲ್ಲಿ ಸಂರಕ್ಷಕನ ಚರ್ಚ್ ===
[[ಚಿತ್ರ:Церква_Спаса-на-Берестові,_м._Київ.jpg|thumb| ವಾಸ್ತುಶಿಲ್ಪಿ ಆಂಡ್ರೇ ಮೆಲೆನ್ಸ್ಕಿ ಅವರು ಶಾಸ್ತ್ರೀಯ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಕ್ಯಾಂಪನೈಲ್ನೊಂದಿಗೆ ಕಾಣುವ ಬೆರೆಸ್ಟೋವ್ನಲ್ಲಿರುವ ಸಂರಕ್ಷಕನ ಚರ್ಚ್ನ ಪಾರ್ಶ್ವ ನೋಟ.]]
ಬೆರೆಸ್ಟೋವ್ನಲ್ಲಿರುವ ಸಂರಕ್ಷಕನ ಚರ್ಚ್ ಕೈವ್ ಪೆಚೆರ್ಸ್ಕ್ ಲಾವ್ರಾದ ಉತ್ತರಕ್ಕೆ ಇದೆ. ಇದನ್ನು 11 ನೇ ಶತಮಾನದ ಆರಂಭದಲ್ಲಿ ರಾಜಕುಮಾರ ವ್ಲಾಡಿಮಿರ್ ಮೊನೊಮಖ್ ಆಳ್ವಿಕೆಯಲ್ಲಿ ಬೆರೆಸ್ಟೋವ್ ಗ್ರಾಮದಲ್ಲಿ ನಿರ್ಮಿಸಲಾಯಿತು. ನಂತರ ಇದು ಮೊನೊಮಖ್ ರಾಜವಂಶದ ಸಮಾಧಿಯಾಗಿ ಕಾರ್ಯನಿರ್ವಹಿಸಿತು, ಇದರಲ್ಲಿ ಮಾಸ್ಕೋದ ಸ್ಥಾಪಕ ಯೂರಿ ಡೊಲ್ಗೊರುಕಿ ಕೂಡ ಸೇರಿದ್ದರು. ಲಾವ್ರಾ ಕೋಟೆಗಳ ಹೊರಗಿದ್ದರೂ, ಬೆರೆಸ್ಟೋವ್ನಲ್ಲಿರುವ ಸಂರಕ್ಷಕನ ಚರ್ಚ್ ಕೈವ್ ಪೆಚೆರ್ಸ್ಕ್ ಲಾವ್ರಾ ಸಂಕೀರ್ಣದ ಭಾಗವಾಗಿದೆ. <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
=== ಗುಹೆಗಳು ===
ಕೈವ್ ಪೆಚೆರ್ಸ್ಕ್ ಲಾವ್ರಾ ಗುಹೆಗಳು ಕಿರಿದಾದ ಭೂಗತ ಕಾರಿಡಾರ್ಗಳ ವ್ಯವಸ್ಥೆಯಾಗಿದ್ದು (ಸುಮಾರು 1-1½ ಮೀಟರ್ ಅಗಲ ಮತ್ತು 2-2½ ಮೀಟರ್ ಎತ್ತರ), ಜೊತೆಗೆ ಹಲವಾರು ವಾಸಸ್ಥಳಗಳು ಮತ್ತು ಭೂಗತ ಪ್ರಾರ್ಥನಾ ಮಂದಿರಗಳಿವೆ. 1051 ರಲ್ಲಿ, ಸನ್ಯಾಸಿ ಆಂಥೋನಿ ಕೈವ್ ಪೆಚೆರ್ಸ್ಕ್ ಲಾವ್ರಾ ಬಳಿಯ ಬೆಟ್ಟದಲ್ಲಿರುವ ಹಳೆಯ ಗುಹೆಯಲ್ಲಿ ನೆಲೆಸಿದರು. ಈ ಗುಹೆಯು ಕಾರಿಡಾರ್ಗಳು ಮತ್ತು ಚರ್ಚ್ ಸೇರಿದಂತೆ ಸೇರ್ಪಡೆಗಳನ್ನು ಪಡೆದುಕೊಂಡಿತು ಮತ್ತು ಈಗ ಅದು [[Far Caves|ದೂರದ ಗುಹೆಗಳಾಗಿವೆ]] . ೧೦೫೭ ರಲ್ಲಿ, ಆಂಥೋನಿ ಅಪ್ಪರ್ ಲಾವ್ರಾ ಬಳಿಯ ಗುಹೆಗೆ ಸ್ಥಳಾಂತರಗೊಂಡರು, ಈಗ ಇದನ್ನು ನಿಯರ್ ಗುಹೆಗಳು ಎಂದು ಕರೆಯಲಾಗುತ್ತದೆ. <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
16-17 ನೇ ಶತಮಾನಗಳ ವಿದೇಶಿ ಪ್ರಯಾಣಿಕರು ಲಾವ್ರಾದ ಕ್ಯಾಟಕಾಂಬ್ಸ್ ನೂರಾರು ಕಿಲೋಮೀಟರ್ಗಳವರೆಗೆ ವಿಸ್ತರಿಸಿದ್ದು, ಮಾಸ್ಕೋ ಮತ್ತು ನವ್ಗೊರೊಡ್ವರೆಗೆ ತಲುಪಿದೆ ಎಂದು ಬರೆದಿದ್ದಾರೆ, <ref name="Touring Kyiv">{{ಉಲ್ಲೇಖ ಪುಸ್ತಕ |last=Malikenaite |first=Ruta |title=Guidebook: Touring Kyiv |publisher=Baltia Druk |year=2003 |isbn=966-96041-3-3 |location=Kyiv}}</ref> ಇದು ಕೈವ್ ಪೆಚೆರ್ಸ್ಕ್ ಲಾವ್ರಾದ ಜಾಗೃತಿಯನ್ನು ಹರಡಿತು. <sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2023)">ಉಲ್ಲೇಖದ ಅಗತ್ಯವಿದೆ</span>]]'' ]</sup>
=== ಗ್ರಂಥಾಲಯ ===
ಲಾವ್ರಾದ ಗಮನಾರ್ಹ ಗ್ರಂಥಾಲಯವನ್ನು ಪೀಟರ್ ದಿ ಗ್ರೇಟ್ ಆಳ್ವಿಕೆಯಲ್ಲಿ ಸುಡಲಾಯಿತು. ಏಪ್ರಿಲ್ 21-22, 1718 ರ ರಾತ್ರಿ, ಆರ್ಥೊಡಾಕ್ಸ್ ಸನ್ಯಾಸಿಗಳು - ತ್ಸಾರಿಸ್ಟ್ ಏಜೆಂಟರು - ಲಾವ್ರಾದ ಆವರಣಕ್ಕೆ ಬೆಂಕಿ ಹಚ್ಚಿದರು, ಅಲ್ಲಿ ಉಕ್ರೇನ್ನ ಐತಿಹಾಸಿಕ ಭೂತಕಾಲದ ವಿಶಿಷ್ಟ ದಾಖಲೆಗಳು ಮತ್ತು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಮತ್ತು ಆರ್ಕೈವ್ ಇತ್ತು.
1988 ರಲ್ಲಿ, ಮಠದ ಚಟುವಟಿಕೆಗಳ ಪುನಃಸ್ಥಾಪನೆಯ ನಂತರ, ಗ್ರಂಥಾಲಯದ ಕೆಲಸವನ್ನು ಪುನರಾರಂಭಿಸಲಾಯಿತು. ಲಾವ್ರಾ ಸನ್ಯಾಸಿಗಳು ಮತ್ತು ಪ್ಯಾರಿಷಿಯನ್ನರು ಉಳಿಸುವಲ್ಲಿ ಯಶಸ್ವಿಯಾದ ಆ ಪ್ರಕಟಣೆಗಳೊಂದಿಗೆ ಹಣವನ್ನು ಮರುಪೂರಣಗೊಳಿಸಲು ಪ್ರಾರಂಭಿಸಿತು. ಹೊಸ ಪುಸ್ತಕಗಳನ್ನು ಖರೀದಿಸಲು ಪ್ರಾರಂಭಿಸಲಾಯಿತು, ಮತ್ತು 1995 ರಲ್ಲಿ ಪುನಃಸ್ಥಾಪಿಸಲಾದ ಲಾವ್ರಾ ಮುದ್ರಣಾಲಯದಿಂದ ಪ್ರಕಟಿಸಲು ಪ್ರಾರಂಭಿಸಿದ ಕೆಲವು ಪುಸ್ತಕಗಳನ್ನು ಗ್ರಂಥಾಲಯಕ್ಕೆ ವರ್ಗಾಯಿಸಲಾಯಿತು.
ಮಠದ ಪುನರುಜ್ಜೀವನದ ನಂತರ 20 ವರ್ಷಗಳ ಚಟುವಟಿಕೆಯ ನಂತರ, 10 ಸಾವಿರಕ್ಕೂ ಹೆಚ್ಚು ಸಂಪುಟಗಳನ್ನು ಸಂಗ್ರಹಿಸಲಾಯಿತು. 2008 ರಲ್ಲಿ, ಗ್ರಂಥಾಲಯವನ್ನು ಗ್ರಂಥಾಲಯ ನಿಧಿಗಳ ಅತ್ಯುತ್ತಮ ನಿಯೋಜನೆ ಮತ್ತು ಸಂಘಟನೆಗೆ ಅನುವು ಮಾಡಿಕೊಡುವ ಆವರಣಕ್ಕೆ ಸ್ಥಳಾಂತರಿಸಲಾಯಿತು. ಲಾವ್ರಾ ಗ್ರಂಥಾಲಯ ನಿಧಿಗಳ ಲೆಕ್ಕಪತ್ರ ನಿರ್ವಹಣೆ ಮತ್ತು ಕ್ಯಾಟಲಾಗ್ ಅನ್ನು ಡಿಜಿಟಲೀಕರಣಗೊಳಿಸಲಾಯಿತು.
=== ನೆಕ್ರೋಪೊಲಿಸ್ ===
ಲಾವ್ರಾದಲ್ಲಿ ನೂರಕ್ಕೂ ಹೆಚ್ಚು ಸಮಾಧಿಗಳಿವೆ. ಕೆಳಗೆ ಅತ್ಯಂತ ಗಮನಾರ್ಹವಾದವುಗಳು
* ಇಲ್ಯಾ ಮುರೋಮೆಟ್ಸ್ – ಗುಹೆಗಳಲ್ಲಿ (ಸುಮಾರು 11ನೇ–12ನೇ ಶತಮಾನ)
* ನೆಸ್ಟರ್ ದಿ ಕ್ರಾನಿಕಲರ್ – ಹತ್ತಿರದ ಗುಹೆಗಳಲ್ಲಿ (ಸುಮಾರು 1114)
* [[Saint Kuksha of the Kyiv Caves|ಸಂತ ಕುಕ್ಷ]] – ಹತ್ತಿರದ ಗುಹೆಗಳಲ್ಲಿ (ಸುಮಾರು 1114)
* ಗುಹೆಗಳ ಅಲಿಪಿ – ಗುಹೆಗಳ ಹತ್ತಿರ (ಸುಮಾರು 1114)
* ಪೆಚೆರ್ಸ್ಕ್ನ ಅಗಾಪೆಟಸ್ – ಹತ್ತಿರದ ಗುಹೆಗಳಲ್ಲಿ (ಸುಮಾರು 11 ನೇ ಶತಮಾನ)
* ವ್ಲಾಡಿಮಿರ್ II ಮೊನೊಮಖ್ ಅವರ ಮಗ ಒಲೆಗ್ - ಬೆರೆಸ್ಟೋವ್ನಲ್ಲಿರುವ ಸಂರಕ್ಷಕನ ಚರ್ಚ್ನಲ್ಲಿ (ಸುಮಾರು 12 ನೇ ಶತಮಾನ)
* ವ್ಲಾಡಿಮಿರ್ II ಮೊನೊಮಖ್ ಅವರ ಮಗಳು ಕೈವ್ನ ಯುಫೆಮಿಯಾ - ಬೆರೆಸ್ಟೋವ್ನಲ್ಲಿರುವ ಸಂರಕ್ಷಕನ ಚರ್ಚ್ನಲ್ಲಿ (1139)
* ಯೂರಿ ಡೊಲ್ಗೊರುಕಿ - ಬೆರೆಸ್ಟೋವ್ನಲ್ಲಿರುವ ಸಂರಕ್ಷಕನ ಚರ್ಚ್ನಲ್ಲಿ (1157)
* ವ್ಲಾಡಿಮಿರ್ ಓಲ್ಗೆರ್ಡೋವಿಚ್ – ಕೀವ್ನ ರಾಜಕುಮಾರ, ಲಿಥುವೇನಿಯನ್ ಗ್ರ್ಯಾಂಡ್ ಡ್ಯೂಕ್ ಅಲ್ಗಿರ್ದಾಸ್ ಅವರ ಮಗ <ref name="Vkpk" />
* ಅಲೆಕ್ಸಾಂಡ್ರಾಸ್ ಒಲೆಲ್ಕಾ - ವ್ಲಾಡಿಮಿರ್ ಓಲ್ಗರ್ಡೋವಿಚ್ ಅವರ ಮಗ ಕೈವ್ ರಾಜಕುಮಾರ <ref name="Vkpk" /> <ref>{{Cite web |last=Jučas |first=Mečislovas |title=Aleksandras |url=https://www.vle.lt/straipsnis/aleksandras-1/ |access-date=25 January 2025 |website=Visuotinė lietuvių enciklopedija |language=lt}}</ref>
* ಸ್ಕಿರ್ಗೈಲಾ - ಲಿಥುವೇನಿಯಾದ ರಾಜಪ್ರತಿನಿಧಿ ಗ್ರ್ಯಾಂಡ್ ಡ್ಯೂಕ್ (1397)
* ಫಿಯೋಡರ್ ಓಸ್ಟ್ರೋಗ್ಸ್ಕಿ <ref name="Vkpk" />
* ಉಲಿಯಾನ ಓಲ್ಶಾನ್ಸ್ಕಾ – ಲಿಥುವೇನಿಯನ್ ಗ್ರ್ಯಾಂಡ್ ಡ್ಯೂಕ್ ವೈಟೌಟಾಸ್ ದಿ ಗ್ರೇಟ್ (1448) ರ ಎರಡನೇ ಪತ್ನಿ <ref name="Vkpk" />
* ಸ್ವಿಟ್ರಿಗೈಲಾ – ಲಿಥುವೇನಿಯನ್ ಮತ್ತು ರುಥೇನಿಯನ್ ಗ್ರ್ಯಾಂಡ್ ಡ್ಯೂಕ್ (1452) <ref name="Vkpk" />
* ಕಾನ್ಸ್ಟಾಂಟಿ ಓಸ್ಟ್ರೋಗ್ಸ್ಕಿ – [[Cathedral of the Dormition (Pechersk Lavra)|ಡಾರ್ಮಿಷನ್ ಕ್ಯಾಥೆಡ್ರಲ್]] ಬಳಿ (1530) <ref name="Vkpk" />
* ವಾಸಿಲಿ ಕೊಚುಬೆ - ರೆಫೆಕ್ಟರಿ ಚರ್ಚ್ ಬಳಿ (1708)
* ಇವಾನ್ ಇಸ್ಕ್ರಾ - ರೆಫೆಕ್ಟರಿ ಚರ್ಚ್ ಬಳಿ (1708)
* ಪಯೋಟರ್ ಸ್ಟೋಲಿಪಿನ್ - ರೆಫೆಕ್ಟರಿ ಚರ್ಚ್ ಬಳಿ (1911)
* ಸೇಂಟ್ ಸ್ಪೈರಿಡಾನ್ – ಗುಹೆಗಳಲ್ಲಿ (ಸುಮಾರು 19ನೇ–20ನೇ ಶತಮಾನ)
* ಪೋಪ್ ಕ್ಲೆಮೆಂಟ್ I – ದೂರದ ಗುಹೆಗಳಲ್ಲಿ ಅವರ ತಲೆ (ಅವರ ಉಳಿದ ಅವಶೇಷಗಳನ್ನು ಸೇಂಟ್ಸ್ ಸಿರಿಲ್ ಮತ್ತು ಮೆಥೋಡಿಯಸ್ ರೋಮ್ನ ಸ್ಯಾನ್ ಕ್ಲೆಮೆಂಟೆಗೆ ತಂದರು)
ಸೋವಿಯತ್ ಯುಗದಲ್ಲಿ, ಆಡಳಿತವು ಧರ್ಮವನ್ನು ಕಡೆಗಣಿಸಿದ್ದರಿಂದ ಗುಹೆಗಳಲ್ಲಿ ಮಲಗಿದ್ದ ಸಂತರ ದೇಹಗಳನ್ನು ಮುಚ್ಚದೆ ಬಿಡಲಾಗಿತ್ತು. ಆದಾಗ್ಯೂ, ಸೋವಿಯತ್ ಒಕ್ಕೂಟದ ಪತನದ ನಂತರ, ಶವಗಳನ್ನು ಬಟ್ಟೆಯಿಂದ ಮುಚ್ಚಲಾಯಿತು ಮತ್ತು ಇಂದಿಗೂ ಅದೇ ಸ್ಥಿತಿಯಲ್ಲಿವೆ.{{Fact|date=January 2008}}<sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (January 2008)">ಉಲ್ಲೇಖದ ಅಗತ್ಯವಿದೆ</span>]]'' ]</sup><gallery>
ಚಿತ್ರ:Iliya_Muromets_Kiev.jpg|alt=Imperishable relic of saint Ilya Muromets in Kyiv Pechersk Lavra| ಕೀವ್ ಪೆಚೆರ್ಸ್ಕ್ ಲಾವ್ರಾದಲ್ಲಿರುವ ಸಂತ ಇಲ್ಯಾ ಮುರೊಮೆಟ್ಸ್ನ ಅವಿನಾಶಿ ಅವಶೇಷ.
ಚಿತ್ರ:Надгробок_Костянтина_Острозького.tif|alt=Monument to Konstanty Ostrogski| ಕಾನ್ಸ್ಟಾಂಟಿ ಓಸ್ಟ್ರೋಗ್ಸ್ಕಿಯ ಸ್ಮಾರಕ
</gallery>
== ವಸ್ತು ಸಂಗ್ರಹಾಲಯ ==
[[ಚಿತ್ರ:Orthodox_pilgrim.jpg|thumb| ಕೈವ್ ಪೆಚೆರ್ಸ್ಕ್ ಲಾವ್ರಾದಲ್ಲಿ ಪೂರ್ವ ಆರ್ಥೊಡಾಕ್ಸ್ ಯಾತ್ರಿಕರು - ಲಾವ್ರಾವನ್ನು ಪ್ರವೇಶಿಸುವಾಗ ಮಹಿಳೆಯರು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು.]]
* ಉಕ್ರೇನ್ನ ಐತಿಹಾಸಿಕ ನಿಧಿಗಳ ವಸ್ತುಸಂಗ್ರಹಾಲಯ
** ಮಾರ್ಟಿನಿವ್ಕಾ ನಿಧಿ
* [[Book and print history museum|ಪುಸ್ತಕ ಮತ್ತು ಮುದ್ರಣ ಇತಿಹಾಸ ವಸ್ತು ಸಂಗ್ರಹಾಲಯ]]
* ಉಕ್ರೇನಿಯನ್ ಜಾನಪದ ಕಲೆಯ ವಸ್ತುಸಂಗ್ರಹಾಲಯ
* [[Theater and film arts museum|ರಂಗಭೂಮಿ ಮತ್ತು ಚಲನಚಿತ್ರ ಕಲೆಗಳ ವಸ್ತುಸಂಗ್ರಹಾಲಯ]]
* [[State historical library|ರಾಜ್ಯ ಐತಿಹಾಸಿಕ ಗ್ರಂಥಾಲಯ]]
== ಚಿತ್ರಗಳು ==
ಪ್ರಸ್ತುತ, ಅವರ ರಾಜ್ಯದಲ್ಲಿ ಕೇವಲ ಮೂರು ಮಠಗಳು ಮಾತ್ರ "ಲಾವ್ರಾ" ಸ್ಥಾನಮಾನವನ್ನು ಹೊಂದಿವೆ ಮತ್ತು ಅವೆಲ್ಲವನ್ನೂ ಅತ್ಯಂತ ಪವಿತ್ರ ಥಿಯೋಟೊಕೋಸ್ನ ನಿಲಯದ ಗೌರವಾರ್ಥವಾಗಿ ಪವಿತ್ರಗೊಳಿಸಲಾಗಿದೆ, ಅವುಗಳೆಂದರೆ: ಕೈವ್-ಗುಹೆಗಳು ಲಾವ್ರಾ, ಪೊಚೈವ್ ಲಾವ್ರಾ ಮತ್ತು ಪವಿತ್ರ ಪರ್ವತಗಳು ("ಸ್ವ್ಯಾಟೋಗೋರ್ಸ್ಕ್") ಲಾವ್ರಾ. ಇದು ನಮ್ಮ ಸಾಂಪ್ರದಾಯಿಕ ಜನರು ದೇವರ ಪವಿತ್ರ ತಾಯಿಯ ವಿಶೇಷ ಪೂಜೆಗೆ ಸಾಕ್ಷಿಯಾಗಿದೆ ಮತ್ತು ಕೀವನ್ ರುಸ್ನ ಸನ್ಯಾಸಿತ್ವ ಮತ್ತು ಅಥೋಸ್ ಪರ್ವತದ ಪ್ರಾಚೀನ ನಿಲಯದ ನಡುವಿನ ನಿಕಟ ಸಂಬಂಧಗಳಿಗೆ ಸಾಕ್ಷಿಯಾಗಿದೆ.
ಈ ಮಠವನ್ನು 11 ನೇ ಶತಮಾನದ ಮಧ್ಯಭಾಗದಲ್ಲಿ ಪೂಜ್ಯ ಆಂಥೋನಿ ಮತ್ತು ಥಿಯೋಡೋಸಿಯಸ್ ಆಫ್ ದಿ ಗುಹೆಗಳು ("ಪೆಚೆರ್ಸ್ಕ್") ಸ್ಥಾಪಿಸಿದರು. 120 ಕ್ಕೂ ಹೆಚ್ಚು ಸಂತರ ಅಕ್ಷಯ ಅವಶೇಷಗಳು ಪ್ರಸ್ತುತ ಮಠದ ಗುಹೆಗಳಲ್ಲಿ ಶಾಂತಿಯಿಂದ ವಿಶ್ರಾಂತಿ ಪಡೆಯುತ್ತವೆ. ಕೆಲವು ಸಂತರು ("ದೇವರನ್ನು ಮೆಚ್ಚಿಸುವವರು") ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ, ಉದಾಹರಣೆಗೆ ಪೂಜ್ಯ ನೆಸ್ಟರ್ ದಿ ಕ್ರಾನಿಕಲ್, ಪೂಜ್ಯ ಮುರೋಮ್ನ ಇಲ್ಯಾ (ಅವರ ಅದ್ಭುತ ಶಕ್ತಿ ಸಾಧನೆಗಳನ್ನು ಜಾನಪದ ಕಥೆಗಳಲ್ಲಿ ವಿವರಿಸಲಾಗುತ್ತಿದೆ. ಅವರು ಕಾಲ್ಪನಿಕ ಕಾಲ್ಪನಿಕ ಕಥೆಯ ಪಾತ್ರವಾಗಿರಲಿಲ್ಲ ಆದರೆ ನಿಜ ಜೀವನದ ವೀರ ಯೋಧ, ಅವರು ನಿಜವಾಗಿಯೂ ಅಸ್ತಿತ್ವದಲ್ಲಿದ್ದರು ಮತ್ತು ನಂತರ ಸನ್ಯಾಸಿಗಳ ಪ್ರತಿಜ್ಞೆಗಳನ್ನು ತೆಗೆದುಕೊಂಡರು) ಮತ್ತು ಗುಹೆಗಳ ಪೂಜ್ಯ ಅಗಾಪಿಟ್, ಕೂಲಿ ಸೈನಿಕರಲ್ಲದ ವೈದ್ಯ. ಒಂದು ಸಹಸ್ರಮಾನಕ್ಕೂ ಹೆಚ್ಚು ಕಾಲ, ಕೀವ್-ಗುಹೆಗಳ ಎಲ್ಲಾ ಪೂಜ್ಯ ಪಿತಾಮಹರಿಗೆ ಹೇಳಲಾದ ಅನೇಕ ಪ್ರಾರ್ಥನೆಗಳ ಪರಿಣಾಮವಾಗಿ ಅಸಂಖ್ಯಾತ ಪವಾಡಗಳು ಮತ್ತು ಗುಣಪಡಿಸುವಿಕೆಗಳು ಸಂಭವಿಸಿವೆ.
ರಷ್ಯಾದಲ್ಲಿ ಸನ್ಯಾಸಿಗಳ ತೊಟ್ಟಿಲಿನ ಸ್ಥಾಪಕರಾದ ಪೂಜ್ಯ ಸಂತರು ಆಂಥೋನಿ ಮತ್ತು ಥಿಯೋಡೋಸಿಯಸ್ ಅವರ ಪವಿತ್ರ ಅವಶೇಷಗಳು ಸಹ ಕೈವ್-ಗುಹೆಗಳಲ್ಲಿ ಕಂಡುಬರುತ್ತವೆ, ಪೂರ್ವನಿರ್ಧರಿತ ಸಮಯದಲ್ಲಿ ಬಹಿರಂಗಪಡಿಸಬೇಕಾದ ರಹಸ್ಯ ರಹಸ್ಯದಲ್ಲಿ ದೃಷ್ಟಿಗೆ ಕಾಣುವುದಿಲ್ಲ. ತಮ್ಮ ಆಧ್ಯಾತ್ಮಿಕ ಕಾರ್ಯಗಳಿಂದ ("ಪೋಡ್ವಿಗ್ಸ್") ವೈಭವೀಕರಿಸಲ್ಪಟ್ಟ ಮತ್ತು ಈಗ ಕೈವ್-ಗುಹೆಗಳ ಲಾವ್ರಾದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಎಲ್ಲಾ ಸಂತರು, ನಮ್ಮ ದುಃಖಗಳು, ಕಷ್ಟಗಳು ಮತ್ತು ಸಹಾಯಕ್ಕಾಗಿ ಮನವಿಗಳೊಂದಿಗೆ ಅವರ ಬಳಿಗೆ ಬರುವವರಿಗೆ ದೇವರ ಸಿಂಹಾಸನದಲ್ಲಿ ತಮ್ಮ ಪವಿತ್ರ ಪ್ರಾರ್ಥನೆಗಳಲ್ಲಿ ಇನ್ನೂ ಸಹಾಯವನ್ನು ನೀಡುತ್ತಾರೆ.
ಕೈವ್-ಗುಹೆಗಳ ಮಠದ ಪ್ರದೇಶವು ಇಪ್ಪತ್ತು ಹೆಕ್ಟೇರ್ಗಳಿಗಿಂತ ಹೆಚ್ಚು ಆಕ್ರಮಿಸಿಕೊಂಡಿದೆ ಮತ್ತು ಉಕ್ರೇನಿಯನ್ ರಾಜಧಾನಿ ಕೈವ್ನ ಹೃದಯಭಾಗದಲ್ಲಿದೆ, ಇದನ್ನು 11 ನೇ ಶತಮಾನದಿಂದ "ಪ್ರಾಥಮಿಕ ಕ್ರಾನಿಕಲ್" (ಕೀವ್ ಗುಹೆಗಳ ಕ್ರಾನಿಕಲ್ ಗೌರವಾನ್ವಿತ ನೆಸ್ಟರ್ ಅವರ ಕೆಲಸ) ಪ್ರಕಾರ "ರಷ್ಯಾದ ಎಲ್ಲಾ ನಗರಗಳ ತಾಯಿ" ಎಂದು ಕರೆಯಲಾಗುತ್ತದೆ. ಲಾವ್ರಾ ಸಂಕೀರ್ಣವು ಹಲವಾರು ಚರ್ಚುಗಳನ್ನು ಒಳಗೊಂಡಂತೆ ನೂರಕ್ಕೂ ಹೆಚ್ಚು ಕಟ್ಟಡಗಳನ್ನು ಹೊಂದಿದೆ. ಭಾನುವಾರದಂದು, ಹತ್ತು ವರೆಗೆ ದೈವಿಕ ಪ್ರಾರ್ಥನೆಗಳನ್ನು ಆಚರಿಸಲಾಗುತ್ತದೆ. ವಾರದ ದಿನಗಳಲ್ಲಿ, ಅನೇಕ ಚರ್ಚುಗಳಲ್ಲಿ ದೈವಿಕ ಸೇವೆಗಳನ್ನು ಶಾಶ್ವತವಾಗಿ ಆಚರಿಸಲಾಗುತ್ತದೆ. ಆರು ಪ್ರಾಚೀನ ಭೂಗತ ಚರ್ಚುಗಳು ಮಠದ ದೂರದ ಮತ್ತು ಹತ್ತಿರದ ಗುಹೆಗಳಲ್ಲಿವೆ.
ಪ್ರಸ್ತುತ, ದುರದೃಷ್ಟವಶಾತ್, ರಷ್ಯಾದ ಅತ್ಯಂತ ಪ್ರಾಚೀನ ಮಠವು ಎರಡು ಭಾಗಗಳಾಗಿ ಬೇರ್ಪಟ್ಟಿದೆ - ಲೋವರ್ ಮತ್ತು ಅಪ್ಪರ್ ಲಾವ್ರಾಸ್ ಎಂದು ಕರೆಯಲ್ಪಡುವ. ಗುಹೆಗಳು ಮತ್ತು ಸಕ್ರಿಯ ಮಠವು ಲೋವರ್ ಲಾವ್ರಾದಲ್ಲಿದೆ, ಆದರೆ ಮೇಲಿನ ಲಾವ್ರಾ ಪ್ರಸ್ತುತ ಉಕ್ರೇನ್ನ ಸಂಸ್ಕೃತಿ ಸಚಿವಾಲಯದ ಅಧಿಕಾರದಲ್ಲಿದೆ ಮತ್ತು ಇದನ್ನು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಣೆ ಎಂದು ಕರೆಯಲಾಗುತ್ತದೆ. ಮಠದ ಸಹೋದರರು ನಿಯಮಿತವಾಗಿ ಪೂಜ್ಯ ಸಂತರು ಆಂಥೋನಿ ಮತ್ತು ಥಿಯೋಡೋಸಿಯಸ್ ಅವರ ರೆಫೆಕ್ಟರಿ ಚರ್ಚ್ನಲ್ಲಿ ಮತ್ತು ಡಾರ್ಮಿಷನ್ ಕ್ಯಾಥೆಡ್ರಲ್ (ಮೇಲಿನ ಲಾವ್ರಾದಲ್ಲಿ) ಇರುವ ಮುಖ್ಯ ಚರ್ಚ್ನಲ್ಲಿ ದೈವಿಕ ಸೇವೆಗಳನ್ನು ಆಚರಿಸುತ್ತಾರೆ.
ಕೈವ್-ಗುಹೆಗಳು ಲಾವ್ರಾದ ಗೋಡೆಗಳ ಒಳಗೆ ಇರುವ ಕೈವ್ ಥಿಯೋಲಾಜಿಕಲ್ ಸೆಮಿನರಿ, ಇದನ್ನು 1989 ರಲ್ಲಿ ಪುನರುತ್ಥಾನಗೊಳಿಸಲಾಯಿತು, ಆದರೆ ಕೈವ್ ಥಿಯೋಲಾಜಿಕಲ್ ಅಕಾಡೆಮಿ 1992 ರಿಂದ ಕಾರ್ಯನಿರ್ವಹಿಸುತ್ತಿದೆ. ಇದರ ಕಟ್ಟಡವು ಮೊದಲು ರಾಜಧಾನಿ ಪೊಡೋಲ್ (ಪೋಡಿಲ್) ನ ಜಿಲ್ಲೆಗಳಲ್ಲಿ ಒಂದಾಗಿತ್ತು, ಅಲ್ಲಿ ಅತ್ಯಂತ ಪ್ರಸಿದ್ಧ ಜಾತ್ಯತೀತ ಉನ್ನತ ಶಿಕ್ಷಣ ಸಂಸ್ಥೆ, ಕೈವ್ ಮೊಹೈಲಾ ಅಕಾಡೆಮಿಯ ರಾಷ್ಟ್ರೀಯ ವಿಶ್ವವಿದ್ಯಾಲಯವು ಈಗ ವಾಸಿಸುತ್ತಿದೆ.
ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ ಮತ್ತು ಸಿನೊಡಲ್ ಇಲಾಖೆಗಳ ಪ್ರೈಮೇಟ್ ನಿವಾಸವು ಸಕ್ರಿಯ ಕೈವ್-ಗುಹೆಗಳ ಮಠದ ಭೂಪ್ರದೇಶದಲ್ಲಿದೆ, ಕೈವ್ ಮತ್ತು ಆಲ್ ಉಕ್ರೇನ್ನ ಅವರ ಬೀಟಿಟ್ಯೂಡ್ ಮೆಟ್ರೋಪಾಲಿಟನ್ ಪವಿತ್ರ ಡಾರ್ಮಿಷನ್ ಕೈವ್-ಗುಹೆಗಳ ಲಾವ್ರಾದ ಆಡಳಿತ ಆರ್ಕಿಮಂಡ್ರೈಟ್ ಆಗಿದೆ.
== ಸಹ ನೋಡಿ ==
* ಶಿಮನ್
* ಯಾಕುನ್
* ಉಕ್ರೇನ್ನಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿ
* ಕ್ರೈಮಿಯಾ - ಕಪ್ಪು ಸಮುದ್ರದ ಚಿನ್ನ ಮತ್ತು ರಹಸ್ಯಗಳು
== ಟಿಪ್ಪಣಿಗಳು ==
{{ಉಲ್ಲೇಖಗಳು|group=nb}}
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* [https://www.lavra.ua/ ಹೋಲಿ ಡಾರ್ಮಿಷನ್ ಕೈವ್-ಪೆಚೆರ್ಸ್ಕ್ ಲಾವ್ರಾ – ಅಧಿಕೃತ ತಾಣ] {{In lang|en|ru|uk}}
* [http://www.kplavra.kyiv.ua/ ರಾಷ್ಟ್ರೀಯ ಕೈವ್-ಪೆಚೆರ್ಸ್ಕ್ ಐತಿಹಾಸಿಕ-ಸಾಂಸ್ಕೃತಿಕ ಮೀಸಲು]
* [http://www.wdl.org/en/item/11808/ ಕೈವ್-ಪೆಚೆರ್ಸ್ಕ್ ಲಾವ್ರಾ ಮಠದ ಕಾರ್ಯಾಗಾರದ ವಿದ್ಯಾರ್ಥಿಗಳಿಂದ ರೇಖಾಚಿತ್ರಗಳು ಮತ್ತು ರೇಖಾಚಿತ್ರಗಳು] {{Webarchive|url=https://web.archive.org/web/20141105195150/http://www.wdl.org/en/item/11808/ |date=2014-11-05 }}
* [http://en.uartlib.org/books/m-z-petrenko-cave-labyrinths-territory-national-kyiv-pechersk-historical-cultural-reserve-photo-essay/ MZ ಪೆಟ್ರೆಂಕೊ.] {{Webarchive|url=https://web.archive.org/web/20250915184802/https://en.uartlib.org/books/m-z-petrenko-cave-labyrinths-territory-national-kyiv-pechersk-historical-cultural-reserve-photo-essay/ |date=2025-09-15 }} [http://en.uartlib.org/books/m-z-petrenko-cave-labyrinths-territory-national-kyiv-pechersk-historical-cultural-reserve-photo-essay/ ರಾಷ್ಟ್ರೀಯ ಕೈವ್-ಪೆಚೆರ್ಸ್ಕ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೀಸಲು ಪ್ರದೇಶದ ಗುಹೆ ಚಕ್ರವ್ಯೂಹಗಳು.] {{Webarchive|url=https://web.archive.org/web/20250915184802/https://en.uartlib.org/books/m-z-petrenko-cave-labyrinths-territory-national-kyiv-pechersk-historical-cultural-reserve-photo-essay/ |date=2025-09-15 }} [http://en.uartlib.org/books/m-z-petrenko-cave-labyrinths-territory-national-kyiv-pechersk-historical-cultural-reserve-photo-essay/ ಛಾಯಾಚಿತ್ರ ಪ್ರಬಂಧ.] {{Webarchive|url=https://web.archive.org/web/20250915184802/https://en.uartlib.org/books/m-z-petrenko-cave-labyrinths-territory-national-kyiv-pechersk-historical-cultural-reserve-photo-essay/ |date=2025-09-15 }} [http://en.uartlib.org/books/m-z-petrenko-cave-labyrinths-territory-national-kyiv-pechersk-historical-cultural-reserve-photo-essay/ ಕೈವ್, ಮಿಸ್ಟೆಟ್ಸ್ಟ್ವೊ, 1974] {{Webarchive|url=https://web.archive.org/web/20250915184802/https://en.uartlib.org/books/m-z-petrenko-cave-labyrinths-territory-national-kyiv-pechersk-historical-cultural-reserve-photo-essay/ |date=2025-09-15 }} .
* [http://en.uartlib.org/books/national-kyiv-pechersk-historical-cultural-reserve-set-postcards/ ರಾಷ್ಟ್ರೀಯ ಕೈವ್-ಪೆಚೆರ್ಸ್ಕ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೀಸಲು.] {{Webarchive|url=https://web.archive.org/web/20250601060401/http://en.uartlib.org/books/national-kyiv-pechersk-historical-cultural-reserve-set-postcards/ |date=2025-06-01 }} [http://en.uartlib.org/books/national-kyiv-pechersk-historical-cultural-reserve-set-postcards/ ಪೋಸ್ಟ್ಕಾರ್ಡ್ಗಳ ಒಂದು ಸೆಟ್.] {{Webarchive|url=https://web.archive.org/web/20250601060401/http://en.uartlib.org/books/national-kyiv-pechersk-historical-cultural-reserve-set-postcards/ |date=2025-06-01 }} [http://en.uartlib.org/books/national-kyiv-pechersk-historical-cultural-reserve-set-postcards/ ಕೈವ್, ಮಿಸ್ಟೆಟ್ಸ್ಟ್ವೊ, 1977] {{Webarchive|url=https://web.archive.org/web/20250601060401/http://en.uartlib.org/books/national-kyiv-pechersk-historical-cultural-reserve-set-postcards/ |date=2025-06-01 }} .
* [https://www.youtube.com/watch?v=r9FgmxWwojU ವೀಡಿಯೊ "ಕೈವ್ ಪೆಚೆರ್ಸ್ಕ್ ಲಾವ್ರಾ (4 ಕೆ ಅಲ್ಟ್ರಾಹೆಚ್ಡಿ)"]
[[ವರ್ಗ:ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು]]
[[ವರ್ಗ:Pages with unreviewed translations]]
myc7mi1f22zlm8k7ew0216nifm8tuby
ಉಕ್ರೇನ್ನ ರಾಜಕೀಯ
0
180588
1384125
1383812
2026-08-23T21:28:07Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1384125
wikitext
text/x-wiki
{| class="infobox"
|-
! colspan="2" style="text-align:center; font-size:125%;" | ಉಕ್ರೇನ್ನ ರಾಜಕೀಯ ವ್ಯವಸ್ಥೆ
|-
| colspan="2" style="text-align:center;" | [[File:Coat of arms of Ukraine.svg|100px]]
|-
! ಹೆಸರು
| ಉಕ್ರೇನ್ನ ರಾಜಕೀಯ ವ್ಯವಸ್ಥೆ
|-
! ಸರ್ಕಾರದ ವ್ಯವಸ್ಥೆ
| ಏಕಾತ್ಮಕ ಅರೆ-ಅಧ್ಯಕ್ಷೀಯ ಸಾಂವಿಧಾನಿಕ ಗಣರಾಜ್ಯ
|-
! ಸಂವಿಧಾನ
| ಉಕ್ರೇನ್ನ ಸಂವಿಧಾನ
|-
! ರಚನೆ
| 24 ಆಗಸ್ಟ್ 1991 (ಸ್ವಾತಂತ್ರ್ಯ)<br>28 ಜೂನ್ 1996 (ಸಂವಿಧಾನ ಜಾರಿಗೆ ಬಂದದ್ದು)
|-
! ಶಾಸಕಾಂಗ
| ವರ್ಖೋವ್ನಾ ರಾಡಾ
|-
! ಶಾಸಕಾಂಗದ ವಿಧ
| ಏಕಸದನೀಯ
|-
! ಶಾಸಕಾಂಗದ ಸ್ಥಳ
| ವರ್ಖೋವ್ನಾ ರಾಡಾ ಭವನ, ಕೀವ್
|-
! ರಾಷ್ಟ್ರದ ಮುಖ್ಯಸ್ಥ
| ರಾಷ್ಟ್ರಪತಿ
|-
! ಪ್ರಸ್ತುತ ರಾಷ್ಟ್ರಪತಿ
| ವೊಲೊಡಿಮಿರ್ ಝೆಲೆನ್ಸ್ಕಿ
|-
! ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ವಿಧಾನ
| ನೇರ ಜನಪ್ರಿಯ ಮತದಾನ
|-
! ಸರ್ಕಾರದ ಮುಖ್ಯಸ್ಥ
| ಪ್ರಧಾನ ಮಂತ್ರಿ
|-
! ಪ್ರಸ್ತುತ ಪ್ರಧಾನ ಮಂತ್ರಿ
| ಸರ್ಜಿ ಕೊರೇಟ್ಸ್ಕಿ
|-
! ಪ್ರಧಾನ ಮಂತ್ರಿಯನ್ನು ನೇಮಿಸುವ ಸಂಸ್ಥೆ
| ವರ್ಖೋವ್ನಾ ರಾಡಾ
|-
! ಸಚಿವ ಸಂಪುಟ
| ಉಕ್ರೇನ್ ಸರ್ಕಾರ
|-
! ಸಚಿವ ಸಂಪುಟವನ್ನು ನೇಮಿಸುವ ಸಂಸ್ಥೆ
| ವರ್ಖೋವ್ನಾ ರಾಡಾ
|-
! ಪ್ರಸ್ತುತ ಸಚಿವ ಸಂಪುಟ
| ಕೊರೇಟ್ಸ್ಕಿ ಸರ್ಕಾರ
|-
! ಸಚಿವಾಲಯಗಳ ಸಂಖ್ಯೆ
| 19
|-
! ನ್ಯಾಯಾಂಗ
| ಉಕ್ರೇನ್ನ ನ್ಯಾಯಾಂಗ
|-
! ಕಾನೂನು
| ಉಕ್ರೇನ್ನ ಕಾನೂನು
|-
! ನ್ಯಾಯಾಲಯ
| ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯ
|-
! ಮುಖ್ಯ ನ್ಯಾಯಾಧೀಶರು
| ನಟಾಲಿಯಾ ಶಪ್ತಾಲಾ
|-
! ನ್ಯಾಯಾಲಯದ ಸ್ಥಾನ
| 14 ಝಿಲಿಯಾನ್ಸ್ಕಾ ರಸ್ತೆ, ಕೀವ್
|-
! ಸರ್ವೋಚ್ಚ ನ್ಯಾಯಾಲಯ
| ಉಕ್ರೇನ್ನ ಸರ್ವೋಚ್ಚ ನ್ಯಾಯಾಲಯ
|-
! ಮುಖ್ಯ ನ್ಯಾಯಾಧೀಶರು
| ಯಾರೊಸ್ಲಾವ್ ರೊಮಾನ್ಯೂಕ್
|-
! ಸ್ಥಾನ
| ಕ್ಲೋವ್ ಅರಮನೆ
|}
ಉಕ್ರೇನ್ನ ರಾಜಕೀಯವು ಅರೆ-ಅಧ್ಯಕ್ಷೀಯ ಗಣರಾಜ್ಯ ಮತ್ತು ಬಹು-ಪಕ್ಷ ವ್ಯವಸ್ಥೆಯ ಚೌಕಟ್ಟಿನಲ್ಲಿ ನಡೆಯುತ್ತದೆ. ಮಂತ್ರಿಗಳ ಸಂಪುಟವು ಕಾರ್ಯಕಾರಿ ಅಧಿಕಾರವನ್ನು ಚಲಾಯಿಸುತ್ತದೆ (1996 ರವರೆಗೆ ಅಧ್ಯಕ್ಷರೊಂದಿಗೆ ಜಂಟಿಯಾಗಿ). ಶಾಸಕಾಂಗ ಅಧಿಕಾರವು ಉಕ್ರೇನ್ನ ಸಂಸತ್ತು, ವರ್ಖೋವ್ನಾ ರಾಡಾ (ಉಕ್ರೇನಿಯನ್: Верховна Рада, ಅಕ್ಷರಶಃ 'ಸುಪ್ರೀಂ ಕೌನ್ಸಿಲ್') ನಲ್ಲಿದೆ.
1991 ರವರೆಗೆ ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯವಾಗಿ ಸೋವಿಯತ್ ಒಕ್ಕೂಟದ ಭಾಗವಾಗಿ, ರಾಜಕೀಯ ವ್ಯವಸ್ಥೆಯು ಏಕ-ಪಕ್ಷ ಸಮಾಜವಾದಿ-ಗಣರಾಜ್ಯ ಚೌಕಟ್ಟನ್ನು ಒಳಗೊಂಡಿತ್ತು, ಇದು ಉಕ್ರೇನಿಯನ್ SSR ನ ಸಂವಿಧಾನದಿಂದ ಅನುಮತಿಸಲಾದ ಏಕೈಕ ಆಡಳಿತ ಪಕ್ಷವಾದ ಉಕ್ರೇನ್ ಕಮ್ಯುನಿಸ್ಟ್ ಪಕ್ಷದ (CPU) ಉನ್ನತ ಪಾತ್ರದಿಂದ ನಿರೂಪಿಸಲ್ಪಟ್ಟಿದೆ. 1996 ರಲ್ಲಿ, ಪ್ರಸ್ತುತ ಸಂವಿಧಾನವು 1978 ರಲ್ಲಿ ಪರಿಚಯಿಸಲಾದ ಹಿಂದಿನ ಸಂವಿಧಾನವನ್ನು ಬದಲಾಯಿಸಿತು.
2014 ರಲ್ಲಿ ಕ್ರೈಮಿಯಾವನ್ನು ಮತ್ತು 2022 ರಲ್ಲಿ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಖಂಡಿಸಿದ ರಷ್ಯಾದ ಸ್ವಾಧೀನಗಳು ಆ ಪ್ರದೇಶಗಳಿಗೆ ಸಂಬಂಧಿಸಿದ ವಾಸ್ತವಿಕ ರಾಜಕೀಯ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿವೆ.
=ಸಂವಿಧಾನ ಮತ್ತು ಮೂಲಭೂತ ಸ್ವಾತಂತ್ರ್ಯಗಳು=
1991 ರಲ್ಲಿ ಸ್ವತಂತ್ರವಾದ ಸ್ವಲ್ಪ ಸಮಯದ ನಂತರ, ಉಕ್ರೇನ್ ಹೊಸ ಸಂವಿಧಾನವನ್ನು ತಯಾರಿಸಲು ಸಂಸದೀಯ ಆಯೋಗವನ್ನು ನೇಮಿಸಿತು, ಬಹು-ಪಕ್ಷ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರಿಗೆ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಶಾಸಕಾಂಗ ಖಾತರಿಗಳನ್ನು ಅಳವಡಿಸಿಕೊಂಡಿತು. ಹೊಸ, ಪ್ರಜಾಪ್ರಭುತ್ವ ಸಂವಿಧಾನವನ್ನು ಜೂನ್ 28, 1996 ರಂದು ಅಂಗೀಕರಿಸಲಾಯಿತು, ಇದು ಮೂಲಭೂತ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ರಕ್ಷಣೆಯೊಂದಿಗೆ ಬಹುತ್ವ ರಾಜಕೀಯ ವ್ಯವಸ್ಥೆಯನ್ನು ಮತ್ತು ಅರೆ-ಅಧ್ಯಕ್ಷೀಯ ಸರ್ಕಾರವನ್ನು ಕಡ್ಡಾಯಗೊಳಿಸುತ್ತದೆ.
2004 ರ ಅಧ್ಯಕ್ಷೀಯ ಚುನಾವಣಾ ಬಿಕ್ಕಟ್ಟಿನ ಪರಿಹಾರವನ್ನು ಸರಾಗಗೊಳಿಸುವ ಸಲುವಾಗಿ ಡಿಸೆಂಬರ್ 2004 ರಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು <ref>https://zakon.rada.gov.ua/laws/show/2222-15</ref>. ಒಕ್ಕೂಟವಾದಿ ಒಪ್ಪಂದವು ಸರ್ಕಾರದ ಸ್ವರೂಪವನ್ನು ಅರೆ-ಅಧ್ಯಕ್ಷೀಯತೆಯಲ್ಲಿ ಪರಿವರ್ತಿಸಿತು, ಇದರಲ್ಲಿ ಉಕ್ರೇನ್ ಅಧ್ಯಕ್ಷರು ಪ್ರಬಲ ಪ್ರಧಾನ ಮಂತ್ರಿಯೊಂದಿಗೆ ಸಹಬಾಳ್ವೆ ನಡೆಸಬೇಕಾಗಿತ್ತು. ಸಾಂವಿಧಾನಿಕ ತಿದ್ದುಪಡಿಗಳು ಜನವರಿ ಮತ್ತು ಮೇ 2006 ರ ನಡುವೆ ಜಾರಿಗೆ ಬಂದವು.
ಅಕ್ಟೋಬರ್ 2010 ರಲ್ಲಿ ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯವು 2004 ರ ತಿದ್ದುಪಡಿಗಳನ್ನು ಅಸಂವಿಧಾನಿಕವೆಂದು ಪರಿಗಣಿಸಿ ರದ್ದುಗೊಳಿಸಿತು.<ref>https://www.kyivpost.com/news/politics/detail/84619/</ref> 2010 ರ ನವೆಂಬರ್ 18 ರಂದು, ವೆನಿಸ್ ಆಯೋಗವು ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯದ ತೀರ್ಪಿನ ವಿಮರ್ಶೆಯಲ್ಲಿ ಉಕ್ರೇನ್ನಲ್ಲಿನ ಸಾಂವಿಧಾನಿಕ ಪರಿಸ್ಥಿತಿಯ ಅಭಿಪ್ರಾಯ ಎಂಬ ಶೀರ್ಷಿಕೆಯ ತನ್ನ ವರದಿಯನ್ನು ಪ್ರಕಟಿಸಿತು, ಅದರಲ್ಲಿ ಅದು "ದೇಶದ ರಾಜಕೀಯ ವ್ಯವಸ್ಥೆಯನ್ನು - ಸಂಸದೀಯ ವ್ಯವಸ್ಥೆಯಿಂದ ಸಂಸದೀಯ ಅಧ್ಯಕ್ಷೀಯ ವ್ಯವಸ್ಥೆಗೆ ಬದಲಾಯಿಸುವುದು ಸೇರಿದಂತೆ ದೂರಗಾಮಿ ಸಾಂವಿಧಾನಿಕ ತಿದ್ದುಪಡಿಗಳನ್ನು 6 ವರ್ಷಗಳ ಅವಧಿಯ ನಂತರ ಸಾಂವಿಧಾನಿಕ ನ್ಯಾಯಾಲಯದ ತೀರ್ಪಿನಿಂದ ಅಸಂವಿಧಾನಿಕ ಎಂದು ಘೋಷಿಸಲಾಗಿದೆ ಎಂಬುದು ಅತ್ಯಂತ ಅಸಾಮಾನ್ಯವೆಂದು ಪರಿಗಣಿಸುತ್ತದೆ. ... ಸಾಂವಿಧಾನಿಕ ನ್ಯಾಯಾಲಯಗಳು ಸಂವಿಧಾನಕ್ಕೆ ಬದ್ಧವಾಗಿರುತ್ತವೆ ಮತ್ತು ಅದರ ಮೇಲೆ ನಿಲ್ಲುವುದಿಲ್ಲವಾದ್ದರಿಂದ, ಅಂತಹ ನಿರ್ಧಾರಗಳು ಪ್ರಜಾಪ್ರಭುತ್ವದ ನ್ಯಾಯಸಮ್ಮತತೆ ಮತ್ತು ಕಾನೂನಿನ ನಿಯಮದ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ" ಎಂದು ಹೇಳಿದೆ. <ref>https://en.wikipedia.org/wiki/Politics_of_Ukraine#cite_note-3</ref>
ಫೆಬ್ರವರಿ 21, 2014 ರಂದು, ಸಂಸತ್ತು 8 ಡಿಸೆಂಬರ್ 2004 ರ ಸಂವಿಧಾನದ ತಿದ್ದುಪಡಿಗಳನ್ನು ಮರುಸ್ಥಾಪಿಸುವ ಕಾನೂನನ್ನು ಅಂಗೀಕರಿಸಿತು.<ref>https://en.interfax.com.ua/news/general/191727.html</ref> ಇದನ್ನು ಸಂಬಂಧಿತ ಸಮಿತಿಯ ಯಾವುದೇ ನಿರ್ಧಾರವಿಲ್ಲದೆ ಸರಳೀಕೃತ ಕಾರ್ಯವಿಧಾನದ ಅಡಿಯಲ್ಲಿ ಅಂಗೀಕರಿಸಲಾಯಿತು ಮತ್ತು 386 ನಿಯೋಗಿಗಳಿಂದ ಒಂದು ಮತದಾನದಲ್ಲಿ ಮೊದಲ ಮತ್ತು ಎರಡನೇ ವಾಚನದಲ್ಲಿ ಅಂಗೀಕರಿಸಲಾಯಿತು.<ref>https://en.interfax.com.ua/news/general/191727.html</ref> ಈ ಕಾನೂನನ್ನು ಪಾರ್ಟಿ ಆಫ್ ರೀಜನ್ಸ್ನ 140 ಸಂಸದರು, ಬ್ಯಾಟ್ಕಿವ್ಶ್ಚಿನಾದ 89 ಸಂಸದರು, ಯುಡಿಎಆರ್ನ 40 ಸಂಸದರು, ಕಮ್ಯುನಿಸ್ಟ್ ಪಕ್ಷದ 32 ಸಂಸದರು ಮತ್ತು 50 ಸ್ವತಂತ್ರ ಶಾಸಕರು ಅನುಮೋದಿಸಿದರು.<ref>https://en.interfax.com.ua/news/general/191727.html</ref> ಆದಾಗ್ಯೂ, ರೇಡಿಯೋ ಫ್ರೀ ಯುರೋಪ್ ಪ್ರಕಾರ, ಈ ಕ್ರಮಕ್ಕೆ ಆಗಿನ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಸಹಿ ಹಾಕಲಿಲ್ಲ, ಅವರನ್ನು ನಂತರ ಅಧಿಕಾರದಿಂದ ತೆಗೆದುಹಾಕಲಾಯಿತು.<ref>https://www.rferl.org/a/was-yanukovychs-ouster-constitutional/25274346.html</ref> ಫೆಬ್ರವರಿ 21, 2019 ರಂದು, ಉಕ್ರೇನ್ನ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು, ಇದು ಯುರೋಪಿಯನ್ ಒಕ್ಕೂಟ ಮತ್ತು NATO ನಲ್ಲಿ ಸದಸ್ಯತ್ವಕ್ಕಾಗಿ ಉಕ್ರೇನ್ನ ಕಾರ್ಯತಂತ್ರದ ಕೋರ್ಸ್ನ ಮಾನದಂಡಗಳನ್ನು ಮೂಲಭೂತ ಕಾನೂನಿನ ಪೀಠಿಕೆಯಲ್ಲಿ, ಮೂರು ಲೇಖನಗಳು ಮತ್ತು ಪರಿವರ್ತನಾ ನಿಬಂಧನೆಗಳಲ್ಲಿ ಸೇರಿಸಲಾಗಿದೆ.<ref>{{Cite web |url=https://eu-ua.org/novyny/zakon-pro-zminy-do-konstytuciyi-shchodo-kursu-na-vstup-v-yes-i-nato-nabuv-chynnosti |title=ಆರ್ಕೈವ್ ನಕಲು |access-date=2026-08-22 |archive-date=2020-09-28 |archive-url=https://web.archive.org/web/20200928024828/https://eu-ua.org/novyny/zakon-pro-zminy-do-konstytuciyi-shchodo-kursu-na-vstup-v-yes-i-nato-nabuv-chynnosti |url-status=dead }}</ref><ref>{{Cite web |url=https://eu-ua.kmu.gov.ua/novyny/zakon-pro-zminy-do-konstytuciyi-shchodo-kursu-na-vstup-v-yes-i-nato-nabuv-chynnosti |title=ಆರ್ಕೈವ್ ನಕಲು |access-date=2026-08-22 |archive-date=2022-01-24 |archive-url=https://web.archive.org/web/20220124141228/https://eu-ua.kmu.gov.ua/novyny/zakon-pro-zminy-do-konstytuciyi-shchodo-kursu-na-vstup-v-yes-i-nato-nabuv-chynnosti |url-status=dead }}</ref> ಸೆಪ್ಟೆಂಬರ್ 3, 2019 ರಂದು, ಸಂವಿಧಾನಕ್ಕೆ ಹೊಸ ತಿದ್ದುಪಡಿಗಳನ್ನು ಅಂಗೀಕರಿಸಲಾಯಿತು, ಇದು ವರ್ಕೋವ್ನಾ ರಾಡಾದ ನಿಯೋಗಿಗಳಿಗೆ ಸಂಸದೀಯ ವಿನಾಯಿತಿಯನ್ನು ರದ್ದುಗೊಳಿಸಿತು, ಅವರು ಮತದಾನದ ಫಲಿತಾಂಶಗಳು ಅಥವಾ ಸಂಸತ್ತಿನಲ್ಲಿ ಅವರ ಹೇಳಿಕೆಗಳಿಗೆ ವಿನಾಯಿತಿ ಹೊಂದಿದ್ದಾರೆ ಎಂಬುದನ್ನು ಹೊರತುಪಡಿಸಿ, ಆದರೆ ಅವರು ಅವಮಾನ ಅಥವಾ ಮಾನನಷ್ಟಕ್ಕೆ ಹೊಣೆಗಾರರಾಗಿರುತ್ತಾರೆ.<ref>https://www.president.gov.ua/en/news/volodimir-zelenskij-pidpisav-zakon-pro-skasuvannya-deputatsk-57181</ref> ಹೊಸ ಪರಿಷ್ಕರಣೆ ಜನವರಿ 1, 2020 ರಂದು ಜಾರಿಗೆ ಬಂದಿತು<ref>.https://zakon.rada.gov.ua/laws/show/27-20/ed20221101#Text</ref>
ಮೂಲಭೂತ ಸ್ವಾತಂತ್ರ್ಯಗಳು ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೂಲಭೂತ ಅಂಶಗಳು
ಸಂವಿಧಾನದ 1 ನೇ ವಿಧಿಯು ಉಕ್ರೇನ್ ಅನ್ನು ಸಾರ್ವಭೌಮ ಮತ್ತು ಸ್ವತಂತ್ರ, ಪ್ರಜಾಪ್ರಭುತ್ವ, ಸಾಮಾಜಿಕ, ಕಾನೂನು ಆಧಾರಿತ ರಾಜ್ಯವೆಂದು ಸ್ಥಾಪಿಸುತ್ತದೆ.<ref>https://www.rada.gov.ua/en</ref>
ಸಂವಿಧಾನದ 5 ನೇ ವಿಧಿಯು ಉಕ್ರೇನ್ ಅನ್ನು ಗಣರಾಜ್ಯವೆಂದು ವ್ಯಾಖ್ಯಾನಿಸುತ್ತದೆ. ಜನರು ಸಾರ್ವಭೌಮತ್ವವನ್ನು ಹೊಂದಿರುವವರು ಮತ್ತು ಉಕ್ರೇನ್ನಲ್ಲಿ ಅಧಿಕಾರದ ಏಕೈಕ ಮೂಲವಾಗಿದ್ದಾರೆ ಮತ್ತು ನೇರವಾಗಿ ಮತ್ತು ಸರ್ಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ಸರ್ಕಾರದ ಮೂಲಕ ಅಧಿಕಾರವನ್ನು ಚಲಾಯಿಸುತ್ತಾರೆ. ಯಾರೂ ರಾಜ್ಯ ಅಧಿಕಾರವನ್ನು ಕಸಿದುಕೊಳ್ಳಬಾರದು.<ref>https://www.rada.gov.ua/en</ref>
ಸಂವಿಧಾನದ 15 ನೇ ವಿಧಿಯು ಉಕ್ರೇನ್ನಲ್ಲಿನ ಸಾಮಾಜಿಕ ಜೀವನವು ರಾಜಕೀಯ, ಆರ್ಥಿಕ ಮತ್ತು ಸೈದ್ಧಾಂತಿಕ ವೈವಿಧ್ಯತೆಯ ತತ್ವಗಳನ್ನು ಆಧರಿಸಿರಬೇಕು ಎಂದು ಹೇಳುತ್ತದೆ. ಯಾವುದೇ ಸಿದ್ಧಾಂತವನ್ನು ರಾಜ್ಯವು ಕಡ್ಡಾಯವೆಂದು ಗುರುತಿಸುವುದಿಲ್ಲ. ಸೆನ್ಸಾರ್ಶಿಪ್ ಅನ್ನು ನಿಷೇಧಿಸಲಾಗಿದೆ. ಸಂವಿಧಾನ ಮತ್ತು ಉಕ್ರೇನ್ನ ಕಾನೂನುಗಳಿಂದ ನಿಷೇಧಿಸದ ರಾಜಕೀಯ ಚಟುವಟಿಕೆಗಳ ಸ್ವಾತಂತ್ರ್ಯವನ್ನು ರಾಜ್ಯವು ಖಾತರಿಪಡಿಸುತ್ತದೆ.<ref>https://www.rada.gov.ua/en</ref>
ಧಾರ್ಮಿಕ ಸಂಸ್ಥೆಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಮತ್ತು ಕೇಂದ್ರ ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕಾಗಿದ್ದರೂ, ಧಾರ್ಮಿಕ ಸ್ವಾತಂತ್ರ್ಯವನ್ನು ಕಾನೂನಿನಿಂದ ಖಾತರಿಪಡಿಸಲಾಗಿದೆ. ಸಂವಿಧಾನದ 35 ನೇ ವಿಧಿಯು ಯಾವುದೇ ಧರ್ಮವನ್ನು ರಾಜ್ಯವು ಕಡ್ಡಾಯವೆಂದು ಗುರುತಿಸಬಾರದು ಎಂದು ವ್ಯಾಖ್ಯಾನಿಸುತ್ತದೆ, <ref>https://www.rada.gov.ua/en</ref> ಆದರೆ ಉಕ್ರೇನ್ನಲ್ಲಿರುವ ಚರ್ಚ್ ಮತ್ತು ಧಾರ್ಮಿಕ ಸಂಸ್ಥೆಗಳು ರಾಜ್ಯದಿಂದ ಬೇರ್ಪಟ್ಟಿವೆ.
ಜನಾಂಗೀಯ ಅಲ್ಪಸಂಖ್ಯಾತರಿಗೆ ಶಾಲೆಗಳು, ಶೈಕ್ಷಣಿಕ ಕಟ್ಟಡಗಳು ಮತ್ತು ಸಾಂಸ್ಕೃತಿಕ ಸೌಲಭ್ಯಗಳ ಹಕ್ಕು ಮತ್ತು ವೈಯಕ್ತಿಕ ವ್ಯವಹಾರವನ್ನು ನಡೆಸುವಲ್ಲಿ ರಾಷ್ಟ್ರೀಯ ಭಾಷೆಗಳ ಬಳಕೆಯನ್ನು ಖಾತರಿಪಡಿಸುವ 1991 ರ ಕಾನೂನಿನ ಪ್ರಕಾರ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸಲಾಗುತ್ತದೆ. ಸಂವಿಧಾನದ 11 ನೇ ವಿಧಿಯು ರಾಜ್ಯವು ಉಕ್ರೇನಿಯನ್ ರಾಷ್ಟ್ರದ ಬಲವರ್ಧನೆ ಮತ್ತು ಅಭಿವೃದ್ಧಿ, ಅದರ ಐತಿಹಾಸಿಕ ಪ್ರಜ್ಞೆ, ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಹಾಗೂ ಉಕ್ರೇನ್ನ ಎಲ್ಲಾ ಸ್ಥಳೀಯ ಜನರು ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಜನಾಂಗೀಯ, ಸಾಂಸ್ಕೃತಿಕ, ಭಾಷಾ ಮತ್ತು ಧಾರ್ಮಿಕ ಗುರುತಿನ ಅಭಿವೃದ್ಧಿಯನ್ನು ಉತ್ತೇಜಿಸಬೇಕು ಎಂದು ಹೇಳುತ್ತದೆ.<ref>https://www.rada.gov.ua/en</ref>
ಉಕ್ರೇನಿಯನ್ ಸಂವಿಧಾನದ 10 ನೇ ವಿಧಿಯ ಪ್ರಕಾರ, ಉಕ್ರೇನಿಯನ್ ಏಕೈಕ ಅಧಿಕೃತ ರಾಜ್ಯ ಭಾಷೆಯಾಗಿದೆ.<ref>https://www.rada.gov.ua/en</ref> ಆದಾಗ್ಯೂ, ಕ್ರೈಮಿಯಾ ಮತ್ತು ಪೂರ್ವ ಉಕ್ರೇನ್ನ ಕೆಲವು ಭಾಗಗಳಲ್ಲಿ - ಗಣನೀಯ ಜನಾಂಗೀಯ ರಷ್ಯಾದ ಅಲ್ಪಸಂಖ್ಯಾತರನ್ನು ಒಳಗೊಂಡಿರುವ ಪ್ರದೇಶಗಳಲ್ಲಿ - ರಷ್ಯನ್ ಭಾಷೆಯ ಬಳಕೆ ವ್ಯಾಪಕವಾಗಿದೆ.
ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಕಾನೂನಿನಿಂದ ಖಾತರಿಪಡಿಸಲಾಗಿದೆ, ಆದರೆ ಅಧಿಕಾರಿಗಳು ಕೆಲವೊಮ್ಮೆ ವಿವಿಧ ರೀತಿಯ ಒತ್ತಡದ ಮೂಲಕ ಸುದ್ದಿ ಮಾಧ್ಯಮದಲ್ಲಿ ಹಸ್ತಕ್ಷೇಪ ಮಾಡುತ್ತಾರೆ (ಉಕ್ರೇನ್ನಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ನೋಡಿ). ನಿರ್ದಿಷ್ಟವಾಗಿ, ಟಿ ವೈಫಲ್ಯ 2000 ರಲ್ಲಿ ನಡೆದ ಸ್ವತಂತ್ರ ಪತ್ರಕರ್ತ ಜಾರ್ಜಿ ಗೊಂಗಾಡ್ಜೆ ಅವರ ಕಣ್ಮರೆ ಮತ್ತು ಹತ್ಯೆಯ ಬಗ್ಗೆ ಸಂಪೂರ್ಣ, ವಿಶ್ವಾಸಾರ್ಹ ಮತ್ತು ಪಾರದರ್ಶಕ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿರುವುದು ಉಕ್ರೇನ್ನ ಅಂತರರಾಷ್ಟ್ರೀಯ ಪ್ರತಿಷ್ಠೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಅಕ್ಟೋಬರ್ 2010 ರ ಆರಂಭದಲ್ಲಿ ರಜುಮ್ಕೋವ್ ಸೆಂಟರ್ ನಡೆಸಿದ ಸಮೀಕ್ಷೆಯಲ್ಲಿ ಉಕ್ರೇನಿಯನ್ನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು (56.6%) ಉಕ್ರೇನ್ನಲ್ಲಿ ರಾಜಕೀಯ ಸೆನ್ಸಾರ್ಶಿಪ್ ಅಸ್ತಿತ್ವದಲ್ಲಿದೆ ಎಂದು ನಂಬಿದ್ದರು.<ref>https://www.kyivpost.com/news/politics/detail/85683/</ref>
ಅಧಿಕೃತ ಕಾರ್ಮಿಕ ಸಂಘಗಳನ್ನು ಕಾರ್ಮಿಕ ಸಂಘಗಳ ಒಕ್ಕೂಟದ ಅಡಿಯಲ್ಲಿ ಗುಂಪು ಮಾಡಲಾಗಿದೆ. 1992 ರಲ್ಲಿ ಹೊರಹೊಮ್ಮಿದ ಹಲವಾರು ಸ್ವತಂತ್ರ ಒಕ್ಕೂಟಗಳು, ಅವುಗಳಲ್ಲಿ ಉಕ್ರೇನ್ನ ಸ್ವತಂತ್ರ ಗಣಿಗಾರರ ಒಕ್ಕೂಟವು ಮುಕ್ತ ಕಾರ್ಮಿಕ ಸಂಘಗಳ ಸಲಹಾ ಮಂಡಳಿಯನ್ನು ರಚಿಸಿವೆ. ಮುಷ್ಕರ ಮಾಡುವ ಹಕ್ಕನ್ನು ಸಂವಿಧಾನವು ಕಾನೂನುಬದ್ಧವಾಗಿ ಖಾತರಿಪಡಿಸಿದ್ದರೂ, <ref>https://zakon.rada.gov.ua/laws/show/en/254%D0%BA/96-%D0%B2%D1%80/ed20200101#Text</ref> ಕೇವಲ ರಾಜಕೀಯ ಬೇಡಿಕೆಗಳ ಆಧಾರದ ಮೇಲೆ ಮುಷ್ಕರಗಳನ್ನು ನಿಷೇಧಿಸಲಾಗಿದೆ.
ಸಂವಿಧಾನದ 157 ನೇ ವಿಧಿಯು "ಸಮರ ಕಾನೂನು ಅಥವಾ ತುರ್ತು ಪರಿಸ್ಥಿತಿಯ ಪರಿಸ್ಥಿತಿಯಲ್ಲಿ" ಉಕ್ರೇನ್ ಸಂವಿಧಾನಕ್ಕೆ ತಿದ್ದುಪಡಿಗಳನ್ನು ನಿಷೇಧಿಸುತ್ತದೆ. <ref>https://zakon.rada.gov.ua/laws/show/en/254%D0%BA/96-%D0%B2%D1%80/ed20200101#Text</ref> ಚುನಾವಣೆಗಳು, ಜನಾಭಿಪ್ರಾಯ ಸಂಗ್ರಹಣೆಗಳು, ಮುಷ್ಕರಗಳು, ಸಾಮೂಹಿಕ ಕೂಟಗಳು ಮತ್ತು ಪ್ರತಿಭಟನೆಗಳನ್ನು ಸಮರ ಕಾನೂನಿನ ಸಮಯದಲ್ಲಿ ನಿಷೇಧಿಸಲಾಗಿದೆ.<ref>https://zakon.rada.gov.ua/laws/show/389-19/ed20240630#Text</ref>
=ಕಾರ್ಯನಿರ್ವಾಹಕ ಶಾಖೆ=
{| class="wikitable"
! ಹುದ್ದೆ
! ಹೆಸರು
! ಪಕ್ಷ
! ಅಧಿಕಾರ ಸ್ವೀಕರಿಸಿದ ದಿನಾಂಕ
|-
| ರಾಷ್ಟ್ರಪತಿ
| ವೊಲೊಡಿಮಿರ್ ಝೆಲೆನ್ಸ್ಕಿ
| ಸರ್ವೆಂಟ್ ಆಫ್ ದಿ ಪೀಪಲ್
| 20 ಮೇ 2019
|-
| ಪ್ರಧಾನ ಮಂತ್ರಿ
| ಯೂಲಿಯಾ ಸ್ವಿರಿಡೆಂಕೊ
| ಸ್ವತಂತ್ರ
| 17 ಜುಲೈ 2025
|}
ಅಧ್ಯಕ್ಷರನ್ನು ಐದು ವರ್ಷಗಳ ಅವಧಿಗೆ ಜನಪ್ರಿಯ ಮತಗಳಿಂದ ಆಯ್ಕೆ ಮಾಡಲಾಗುತ್ತದೆ.<ref>https://web.archive.org/web/20140517121006/http://en.interfax.com.ua/news/general/205114.html</ref> ಅಧ್ಯಕ್ಷರು ಪ್ರಧಾನ ಮಂತ್ರಿಯನ್ನು ನಾಮನಿರ್ದೇಶನ ಮಾಡುತ್ತಾರೆ, ಅವರನ್ನು ಸಂಸತ್ತು ಅನುಮೋದಿಸಬೇಕು. ಪ್ರಧಾನಿ ಮತ್ತು ಸಚಿವ ಸಂಪುಟವನ್ನು ಕ್ರಮವಾಗಿ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಯ ಸಲ್ಲಿಕೆಯ ಮೇರೆಗೆ ಸಂಸತ್ತು ನೇಮಕ ಮಾಡುತ್ತದೆ. ಉಕ್ರೇನ್ ಸಂವಿಧಾನದ 114 ನೇ ವಿಧಿಯ ಪ್ರಕಾರ.
=ಶಾಸಕಾಂಗ ಶಾಖೆ=
ವರ್ಖೋವ್ನಾ ರಾಡಾ (ಉಕ್ರೇನ್ ಸಂಸತ್ತು) ಐದು ವರ್ಷಗಳ ಅವಧಿಗೆ ಆಯ್ಕೆಯಾದ 450 ಸದಸ್ಯರನ್ನು ಹೊಂದಿದೆ. 2006 ಕ್ಕಿಂತ ಮೊದಲು, ಅರ್ಧದಷ್ಟು ಸದಸ್ಯರನ್ನು ಅನುಪಾತದ ಪ್ರಾತಿನಿಧ್ಯದ ಮೂಲಕ ಮತ್ತು ಉಳಿದ ಅರ್ಧದಷ್ಟು ಸದಸ್ಯರನ್ನು ಏಕ-ಸ್ಥಾನದ ಕ್ಷೇತ್ರಗಳಿಂದ ಆಯ್ಕೆ ಮಾಡಲಾಯಿತು. 2006 ಮತ್ತು 2007 ರ ಉಕ್ರೇನಿಯನ್ ಸಂಸತ್ತಿನ ಚುನಾವಣೆಗಳಲ್ಲಿ, ವರ್ಖೋವ್ನಾ ರಾಡಾದ ಎಲ್ಲಾ 450 ಸದಸ್ಯರನ್ನು ಪಕ್ಷ-ಪಟ್ಟಿ ಅನುಪಾತದ ಪ್ರಾತಿನಿಧ್ಯದ ಮೂಲಕ ಆಯ್ಕೆ ಮಾಡಲಾಯಿತು, ಆದರೆ ವ್ಯವಸ್ಥೆಯು 2012 ರಲ್ಲಿ ಸಮಾನಾಂತರ ಮತದಾನಕ್ಕೆ ಮರಳಿತು. 2019 ರಲ್ಲಿ ಚುನಾವಣಾ ಸಂಹಿತೆಯನ್ನು ಅಂಗೀಕರಿಸಲಾಯಿತು, ಅದರ ಪ್ರಕಾರ, ಸಂಸತ್ತಿನ ಎಲ್ಲಾ ಸದಸ್ಯರನ್ನು ಮುಕ್ತ ಪಕ್ಷದ ಪಟ್ಟಿಗಳಲ್ಲಿ ಪ್ರತ್ಯೇಕವಾಗಿ ಆಯ್ಕೆ ಮಾಡಲಾಗುತ್ತದೆ.<ref>https://www.dw.com/uk/%D1%89%D0%BE-%D1%82%D1%80%D0%B5%D0%B1%D0%B0-%D0%B7%D0%BD%D0%B0%D1%82%D0%B8-%D0%BF%D1%80%D0%BE-%D0%BD%D0%BE%D0%B2%D0%B8%D0%B9-%D0%B2%D0%B8%D0%B1%D0%BE%D1%80%D1%87%D0%B8%D0%B9-%D0%BA%D0%BE%D0%B4%D0%B5%D0%BA%D1%81/a-49552898</ref>
=ರಾಜಕೀಯ ಪಕ್ಷಗಳು ಮತ್ತು ಚುನಾವಣೆಗಳು=
ಉಕ್ರೇನಿಯನ್ ಪಕ್ಷಗಳು ಸ್ಪಷ್ಟವಾದ ಸಿದ್ಧಾಂತಗಳನ್ನು ಹೊಂದಿರುವುದಿಲ್ಲ <ref>https://books.google.com/books?id=uD-9tyD2KrMC&pg=PA82</ref> ಆದರೆ ನಾಗರಿಕ ಮತ್ತು ಭೂ-ಕಾರ್ಯತಂತ್ರದ ದೃಷ್ಟಿಕೋನಗಳ ಸುತ್ತ (ಪಾಶ್ಚಿಮಾತ್ಯ ರಾಜಕೀಯದಂತೆ ಆರ್ಥಿಕ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಸೂಚಿಗಳ ಬದಲಿಗೆ), <ref>http://www.opendemocracy.net/od-russia/andreas-umland/ukraine-right-wing-politics-is-genie-out-of-bottle</ref> ವ್ಯಕ್ತಿತ್ವಗಳು ಮತ್ತು ವ್ಯವಹಾರ ಹಿತಾಸಕ್ತಿಗಳ ಸುತ್ತ ಕೇಂದ್ರೀಕೃತವಾಗಿರುತ್ತವೆ. <ref>https://books.google.com/books?id=D8_o-F6-_VYC&pg=PA41</ref>
ಪಕ್ಷದ ಸದಸ್ಯತ್ವವು ಮತದಾನಕ್ಕೆ ಅರ್ಹ ಜನಸಂಖ್ಯೆಯ 1% ಕ್ಕಿಂತ ಕಡಿಮೆಯಾಗಿದೆ (ಯುರೋಪಿಯನ್ ಒಕ್ಕೂಟದಲ್ಲಿ ಸರಾಸರಿ 4.7% ಕ್ಕೆ ಹೋಲಿಸಿದರೆ. <ref>https://en.wikipedia.org/wiki/European_Union_Democracy_Observatory</ref><ref>https://www.cipe.org/essay/Ukraine%20-%20Comprehensive%20partnership%20for%20a%20real%20democracy.pdf</ref><ref>http://www.kyivpost.com/news/nation/detail/112656/</ref>
ವರ್ಖೋವ್ನಾ ರಾಡಾ ಶಾಸನವನ್ನು ಪ್ರಾರಂಭಿಸುತ್ತದೆ, ಅಂತರರಾಷ್ಟ್ರೀಯ ಒಪ್ಪಂದಗಳನ್ನು ಅಂಗೀಕರಿಸುತ್ತದೆ ಮತ್ತು ಬಜೆಟ್ ಅನ್ನು ಅನುಮೋದಿಸುತ್ತದೆ.
=ನ್ಯಾಯಾಂಗ ಶಾಖೆ=
ಕಾನೂನುಗಳು, ಸಂಸತ್ತು ಮತ್ತು ಸಚಿವ ಸಂಪುಟದ ಕಾಯಿದೆಗಳು, ಅಧ್ಯಕ್ಷೀಯ ಶಾಸನಗಳು ಮತ್ತು ಕ್ರಿಮಿಯನ್ ಸಂಸತ್ತಿನ (ಸ್ವಾಯತ್ತ ಗಣರಾಜ್ಯ ಕ್ರೈಮಿಯಾ) ಕಾಯಿದೆಗಳು ಉಕ್ರೇನ್ನ ಸಂವಿಧಾನವನ್ನು ಉಲ್ಲಂಘಿಸುತ್ತವೆ ಎಂದು ಕಂಡುಬಂದಾಗ ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯವು ಅವುಗಳನ್ನು ರದ್ದುಗೊಳಿಸಬಹುದು. ಇತರ ಪ್ರಮಾಣಿತ ಕಾಯಿದೆಗಳು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತವೆ. ಸಾಮಾನ್ಯ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳ ವ್ಯವಸ್ಥೆಯಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ಮುಖ್ಯ ಸಂಸ್ಥೆಯಾಗಿದೆ.
ಉಕ್ರೇನ್ನ ಸಂವಿಧಾನವು ತೀರ್ಪುಗಾರರ ಮೂಲಕ ವಿಚಾರಣೆಗಳನ್ನು ಒದಗಿಸುತ್ತದೆ. ಇದನ್ನು ಇನ್ನೂ ಆಚರಣೆಯಲ್ಲಿ ಜಾರಿಗೆ ತಂದಿಲ್ಲ. ಇದಲ್ಲದೆ, ಕೆಲವು ನ್ಯಾಯಾಲಯಗಳು ಇನ್ನೂ ಯೋಜನೆಯಲ್ಲಿರುವಂತೆ ಶಾಸನದಿಂದ ಒದಗಿಸಲ್ಪಟ್ಟಿವೆ, ಉದಾಹರಣೆಗೆ, ಉಕ್ರೇನ್ನ ಮೇಲ್ಮನವಿ ನ್ಯಾಯಾಲಯ. ನ್ಯಾಯಾಂಗ ಶಾಖೆಯ ಸುಧಾರಣೆ ಪ್ರಸ್ತುತ ನಡೆಯುತ್ತಿದೆ. ಉಕ್ರೇನ್ನ ಪ್ರಾಸಿಕ್ಯೂಟರ್ ಜನರಲ್ ಕಚೇರಿಯೂ ಮುಖ್ಯವಾಗಿದೆ, ನಿಯಂತ್ರಣ ಮತ್ತು ಮೇಲ್ವಿಚಾರಣೆಯ ವಿಶಾಲ ಹಕ್ಕುಗಳನ್ನು ನೀಡಲಾಗಿದೆ.
=ಆಡಳಿತ ವಿಭಾಗಗಳು=
ಉಕ್ರೇನ್ ಅನ್ನು 24 ಒಬ್ಲಾಸ್ಟ್ಗಳಾಗಿ (ಪ್ರದೇಶಗಳು) ವಿಂಗಡಿಸಲಾಗಿದೆ. ಪ್ರತಿಯೊಂದು ಒಬ್ಲಾಸ್ಟ್ ಅನ್ನು ರಾಯನ್ಸ್ (ಜಿಲ್ಲೆಗಳು) ಎಂದು ವಿಂಗಡಿಸಲಾಗಿದೆ. ಪ್ರಸ್ತುತ ಆಡಳಿತ ವಿಭಾಗಗಳು ಸೋವಿಯತ್ ಉಕ್ರೇನ್ನ ಸ್ಥಳೀಯ ಆಡಳಿತಗಳಂತೆಯೇ ಇರುತ್ತವೆ. ಒಬ್ಲಾಸ್ಟ್ಗಳು ಮತ್ತು ರಾಯನ್ಸ್ಗಳ ಮುಖ್ಯಸ್ಥರನ್ನು ಉಕ್ರೇನ್ ಅಧ್ಯಕ್ಷರು ನೇಮಿಸುತ್ತಾರೆ ಮತ್ತು ವಜಾಗೊಳಿಸುತ್ತಾರೆ. ಅವರು ಕೈವ್ನಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಾರೆ. ಅವರು ಸ್ಥಳೀಯವಾಗಿ ಚುನಾಯಿತ ಸಭೆಗಳ ಮೇಲೆ ಆಡಳಿತ ನಡೆಸುತ್ತಾರೆ. ಈ ವ್ಯವಸ್ಥೆಯು ಪ್ರಾದೇಶಿಕ ಗಣ್ಯರು ಕೇಂದ್ರ ಸರ್ಕಾರ ಮತ್ತು ಅಧ್ಯಕ್ಷರ ಸ್ಥಾನದ ಮೇಲೆ ನಿಯಂತ್ರಣಕ್ಕಾಗಿ ತೀವ್ರವಾಗಿ ಸ್ಪರ್ಧಿಸಲು ಪ್ರೋತ್ಸಾಹಿಸುತ್ತದೆ.<ref>https://web.archive.org/web/20140805212738/http://www.eurasiareview.com/03082014-politics-regionalism-decentralisation-ukraine-analysis/</ref>
=ಕ್ರೈಮಿಯ ಸ್ವಾಯತ್ತ ಗಣರಾಜ್ಯ=
1992 ರಲ್ಲಿ, ಕ್ರೈಮಿಯಾದಲ್ಲಿನ ಹಲವಾರು ರಷ್ಯಾ ಪರ ರಾಜಕೀಯ ಸಂಘಟನೆಗಳು ಕ್ರೈಮಿಯಾವನ್ನು ಬೇರ್ಪಡಿಸಿ ರಷ್ಯಾಕ್ಕೆ ಸೇರಿಸಿಕೊಳ್ಳುವುದನ್ನು ಪ್ರತಿಪಾದಿಸಿದವು. ಯುಎಸ್ಎಸ್ಆರ್ ಕಾಲದಲ್ಲಿ, ಪೆರೆಯಾಸ್ಲಾವ್ ಒಪ್ಪಂದದ 300 ನೇ ವಾರ್ಷಿಕೋತ್ಸವವನ್ನು ಗುರುತಿಸಲು 1954 ರಲ್ಲಿ ಮೊದಲ ಕಾರ್ಯದರ್ಶಿ ನಿಕಿತಾ ಕ್ರುಶ್ಚೇವ್ ಕ್ರುಶ್ಚೇವ್ ಕ್ರೈಮಿಯಾವನ್ನು ರಷ್ಯಾದಿಂದ ಉಕ್ರೇನ್ಗೆ ಬಿಟ್ಟುಕೊಟ್ಟರು. ಜುಲೈ 1992 ರಲ್ಲಿ, ಕ್ರಿಮಿಯಾ ಮತ್ತು ಉಕ್ರೇನಿಯನ್ ಸಂಸತ್ತುಗಳು ಕ್ರೈಮಿಯಾ ಉಕ್ರೇನಿಯನ್ ನ್ಯಾಯವ್ಯಾಪ್ತಿಯಲ್ಲಿ ಉಳಿಯುತ್ತದೆ ಮತ್ತು ಗಮನಾರ್ಹ ಸಾಂಸ್ಕೃತಿಕ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ಉಳಿಸಿಕೊಂಡಿದೆ ಎಂದು ನಿರ್ಧರಿಸಿತು, ಹೀಗಾಗಿ ಕ್ರಿಮಿಯಾ ಸ್ವಾಯತ್ತ ಗಣರಾಜ್ಯವನ್ನು ರಚಿಸಿತು.
ಕ್ರಿಮಿಯನ್ ಪರ್ಯಾಯ ದ್ವೀಪವು - ಉಕ್ರೇನಿಯನ್ ಸಾರ್ವಭೌಮತ್ವದಲ್ಲಿದ್ದಾಗ, ಉಕ್ರೇನಿಯನ್ ಮತ್ತು ರಷ್ಯನ್ ಪಡೆಗಳ ಪ್ರಮುಖ ಮಿಲಿಟರಿ ನೆಲೆಗಳಿಗೆ ತಾಣವಾಗಿ ಕಾರ್ಯನಿರ್ವಹಿಸಿತು ಮತ್ತು ಜನಾಂಗೀಯ ರಷ್ಯನ್ನರಿಂದ ಹೆಚ್ಚು ಜನಸಂಖ್ಯೆ ಹೊಂದಿತ್ತು.
2014 ರ ಆರಂಭದಲ್ಲಿ, ಉಕ್ರೇನಿಯನ್ನರು ರಷ್ಯಾ ಪರ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಅವರನ್ನು ಉಕ್ರೇನಿಯನ್ನರು ಉಕ್ರೇನಿಯನ್ನರು ಉಕ್ರೇನ್ ಅನ್ನು ರಷ್ಯಾಕ್ಕಿಂತ ಹೆಚ್ಚಾಗಿ ಯುರೋಪಿಯನ್ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಪದಚ್ಯುತಗೊಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ರಷ್ಯಾ ಫೆಬ್ರವರಿ 2014 ರಲ್ಲಿ ಕ್ರೈಮಿಯಾವನ್ನು ಆಕ್ರಮಿಸಿ ಅದನ್ನು ಆಕ್ರಮಿಸಿಕೊಂಡಿತು.
ಮಾರ್ಚ್ 2014 ರಲ್ಲಿ, <ref>https://web.archive.org/web/20140505141515/https://news.vice.com/video/russian-roulette-the-invasion-of-ukraine-dispatch-one</ref> ಆಕ್ರಮಣದ ಸಮಯದಲ್ಲಿ ಕ್ರೈಮಿಯಾದಲ್ಲಿ ವಿವಾದಾತ್ಮಕ ಜನಾಭಿಪ್ರಾಯ ಸಂಗ್ರಹವನ್ನು ನಡೆಸಲಾಯಿತು, ಇದರಲ್ಲಿ 97% ಮತದಾರರು ರಷ್ಯಾಕ್ಕೆ ಸೇರುವುದನ್ನು ಬೆಂಬಲಿಸಿದರು.<ref>https://www.cbsnews.com/news/official-results-97-of-crimea-voters-back-joining-russia/</ref>
ಮಾರ್ಚ್ 18, 2014 ರಂದು, ರಷ್ಯಾ ಮತ್ತು ಹೊಸ, ಸ್ವಯಂ ಘೋಷಿತ ಕ್ರೈಮಿಯಾ ಗಣರಾಜ್ಯವು ರಷ್ಯಾದ ಒಕ್ಕೂಟದಲ್ಲಿ ಕ್ರೈಮಿಯಾ ಗಣರಾಜ್ಯ ಮತ್ತು ಸೆವಾಸ್ಟೊಪೋಲ್ ಅನ್ನು ಪ್ರವೇಶಿಸುವ ಒಪ್ಪಂದಕ್ಕೆ ಸಹಿ ಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಯುಎನ್ ಜನರಲ್ ಅಸೆಂಬ್ಲಿ 68/262 ಅನ್ನು ಜನಾಭಿಪ್ರಾಯ ಸಂಗ್ರಹವು ಅಮಾನ್ಯವೆಂದು ಘೋಷಿಸಿತು ಮತ್ತು ಕ್ರೈಮಿಯಾಗೆ ಉಕ್ರೇನ್ನ ಹಕ್ಕನ್ನು ಅಧಿಕೃತವಾಗಿ ಬೆಂಬಲಿಸಿತು. ರಷ್ಯಾ ಪರ್ಯಾಯ ದ್ವೀಪವನ್ನು ಎರಡು ಫೆಡರಲ್ ವಿಷಯಗಳಾಗಿ ನಿರ್ವಹಿಸುತ್ತಿದ್ದರೂ, ಉಕ್ರೇನ್ ಮತ್ತು ಹೆಚ್ಚಿನ ದೇಶಗಳು ರಷ್ಯಾದ ಸ್ವಾಧೀನವನ್ನು ಗುರುತಿಸುವುದಿಲ್ಲ.<ref>https://www.cnn.com/2014/03/27/world/europe/ukraine-crisis/</ref>
=ಉಲ್ಲೇಖಗಳು=
0jxfmyz26d112lrw9klzpqhxtokksyh
ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯ
0
180590
1384127
1383815
2026-08-23T21:28:32Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384127
wikitext
text/x-wiki
{| class="infobox"
|-
! colspan="2" style="text-align:center; font-size:125%;" | ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯ
|-
| colspan="2" style="text-align:center;" | [[File:Emblem of the Constitutional Court of Ukraine.gif|250px]]
|-
! ನ್ಯಾಯಾಲಯದ ಹೆಸರು
| ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯ
|-
! ಸ್ಥಾಪನೆ
| 1992; 1996ರಿಂದ ಕಾರ್ಯನಿರ್ವಹಣೆ
|-
! ಸ್ಥಳ
| 14 ಝಿಲಿಯಾನ್ಸ್ಕಾ ರಸ್ತೆ, ಕೀವ್, ಉಕ್ರೇನ್
|-
! ನೇಮಕಾತಿಯ ವಿಧಾನ
| ರಾಷ್ಟ್ರಪತಿ, ಸಂಸತ್ತು ಮತ್ತು ನ್ಯಾಯಾಧೀಶರ ಕಾಂಗ್ರೆಸ್ನಿಂದ ನಾಮನಿರ್ದೇಶನ
|-
! ಅಧಿಕಾರದ ಆಧಾರ
| ಉಕ್ರೇನ್ನ ಸಂವಿಧಾನ
|-
! ಅಧಿಕಾರಾವಧಿ
| 9 ವರ್ಷ; 65 ವರ್ಷ ವಯಸ್ಸಿನ ನಂತರ ನೇಮಕಾತಿ ನಿಷೇಧ
|-
! ನ್ಯಾಯಾಧೀಶರ ಸ್ಥಾನಗಳು
| 18 (ರಾಷ್ಟ್ರಪತಿ, ಸಂಸತ್ತು ಮತ್ತು ನ್ಯಾಯಾಧೀಶರ ಕಾಂಗ್ರೆಸ್ನಿಂದ ತಲಾ 6)
|-
! ಜಾಲತಾಣ
| ccu.gov.ua/en
|-
! ಮುಖ್ಯ ನ್ಯಾಯಾಧೀಶ
| ''ಖಾಲಿ''
|-
! ಅಧಿಕಾರ ಸ್ವೀಕರಿಸಿದ ದಿನಾಂಕ
| 15 ಮೇ 2022
|-
! ಕಾರ್ಯನಿರ್ವಹಣಾ ಮುಖ್ಯ ನ್ಯಾಯಾಧೀಶ
| ಒಲೆಕ್ಸಾಂಡರ್ ಪೆಟ್ರಿಶಿನ್
|-
! ಅಧಿಕಾರ ಸ್ವೀಕರಿಸಿದ ದಿನಾಂಕ
| 27 ಜನವರಿ 2025
|}
ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯ (ಉಕ್ರೇನಿಯನ್: Конституційний Суд України, ರೋಮನೀಕರಿಸಲಾಗಿದೆ: Konstytutsiinyi Sud Ukrainy, [konstɪtʊˈts⁽ʲ⁾ijnɪj ˈsud ʊkrɐˈjinɪ] ಎಂದು ಉಕ್ರೇನ್ನ ಸಂವಿಧಾನವನ್ನು ಕಾನೂನುಗಳು ಮತ್ತು ಇತರ ಕಾನೂನು ಕಾಯಿದೆಗಳ ವಿಷಯದಲ್ಲಿ ವ್ಯಾಖ್ಯಾನಿಸುತ್ತದೆ.
ನ್ಯಾಯಾಲಯವು ಅಕ್ಟೋಬರ್ 18, 1996 ರಂದು ತನ್ನ ಚಟುವಟಿಕೆಯನ್ನು ಪ್ರಾರಂಭಿಸಿತು. ಮೊದಲ ನ್ಯಾಯಾಲಯದ ತೀರ್ಪನ್ನು 13 ಮೇ 1997 ರಂದು ನೀಡಲಾಯಿತು.
ತುರ್ತು ವಿಷಯಗಳಲ್ಲಿ ಸಾಂವಿಧಾನಿಕ ನ್ಯಾಯಾಲಯವು ವಾರಗಳಲ್ಲಿ ತೀರ್ಪು ನೀಡುತ್ತದೆ, ಆದರೆ ಕಡಿಮೆ ತುರ್ತು ಎಂದು ಪರಿಗಣಿಸಲಾದ ವಿಷಯಗಳಲ್ಲಿ ಇದು ತಿಂಗಳುಗಳನ್ನು ತೆಗೆದುಕೊಳ್ಳಬಹುದು.<ref>http://www.kyivpost.com/news/politics/detail/62597/</ref>
ಸಾಂವಿಧಾನಿಕ ನ್ಯಾಯಾಲಯದ ನಿರ್ಧಾರಗಳು ಬದ್ಧವಾಗಿರುತ್ತವೆ, ಅಂತಿಮವಾಗಿರುತ್ತವೆ ಮತ್ತು ಮೇಲ್ಮನವಿ ಸಲ್ಲಿಸಲಾಗುವುದಿಲ್ಲ.<ref>https://www.kyivpost.com/ukraine-politics/transparency-international-constitutional-court-ruling-undermines-anti-corruption-achievements-in-ukraine.html</ref>
=ಧ್ಯೇಯ ಮತ್ತು ಅಧಿಕಾರ=
2016 ರಲ್ಲಿ ಸಾಂವಿಧಾನಿಕ ನ್ಯಾಯಾಲಯಕ್ಕೆ ಪ್ರವೇಶವನ್ನು ಗಮನಾರ್ಹವಾಗಿ ವಿಸ್ತರಿಸಲಾಯಿತು. <ref>http://www.lexology.com/library/detail.aspx?g=212fa5f8-4f4b-4b4d-9d5a-693579e0c95e</ref>ಅಂದಿನಿಂದ, ಅಂತಿಮ ನ್ಯಾಯಾಲಯದ ತೀರ್ಪು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೊಳ್ಳಲು ಆಧಾರಗಳಿರುವ ಎಲ್ಲಾ ವ್ಯಕ್ತಿಗಳು ಮತ್ತು ಕಂಪನಿಗಳು ನ್ಯಾಯಾಲಯದಲ್ಲಿ ದೂರು ಸಲ್ಲಿಸಬಹುದು.<ref>http://www.lexology.com/library/detail.aspx?g=212fa5f8-4f4b-4b4d-9d5a-693579e0c95e</ref> ಹಿಂದೆ, ಅಧ್ಯಕ್ಷರು ಮತ್ತು ಸಂಸತ್ತಿನ ಸದಸ್ಯರು ಮಾತ್ರ ಸಾಂವಿಧಾನಿಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಹೊಂದಿದ್ದರು.<ref>http://news.xinhuanet.com/english/2017-12/15/c_136829258.htm</ref> ಸಾಮಾನ್ಯ ಉಕ್ರೇನಿಯನ್ ನ್ಯಾಯಾಲಯಗಳಲ್ಲಿ ಎಲ್ಲಾ ಇತರ ಪರಿಹಾರಗಳು ಖಾಲಿಯಾದ ನಂತರವೇ ದೂರು ಸಲ್ಲಿಸಬಹುದು.<ref>http://www.lexology.com/library/detail.aspx?g=212fa5f8-4f4b-4b4d-9d5a-693579e0c95e</ref>
ಸಾಂವಿಧಾನಿಕ ನ್ಯಾಯಾಲಯದ ಅಧಿಕಾರವನ್ನು ಉಕ್ರೇನ್ನ ಸಂವಿಧಾನದಿಂದ ಪಡೆಯಲಾಗಿದೆ - ಅಧ್ಯಾಯ XII
ನ್ಯಾಯಾಲಯ:
ಅಧ್ಯಕ್ಷರ ಮೇಲ್ಮನವಿಯ ಮೇರೆಗೆ, ಸಂಸತ್ತಿನ ಕನಿಷ್ಠ 45 ಸದಸ್ಯರು, ಉಕ್ರೇನ್ನ ಸುಪ್ರೀಂ ಕೋರ್ಟ್, ಒಂಬುಡ್ಸ್ಮನ್ ಅಥವಾ ಕ್ರಿಮಿಯನ್ ಸಂಸತ್ತು, ಇದರ ಸಾಂವಿಧಾನಿಕತೆಯನ್ನು ನಿರ್ಣಯಿಸುತ್ತದೆ:
ಕಾನೂನುಗಳು ಮತ್ತು ಸಂಸತ್ತಿನ ಇತರ ಕಾನೂನು ಕಾಯಿದೆಗಳು
ಅಧ್ಯಕ್ಷರ ಕಾರ್ಯಗಳು
ಕ್ಯಾಬಿನೆಟ್ನ ಕಾರ್ಯಗಳು
ಕ್ರಿಮಿಯನ್ ಸ್ವಾಯತ್ತ ಗಣರಾಜ್ಯದ (ಕ್ರಿಮಿಯನ್ ಸಂಸತ್ತು) ವರ್ಖೋವ್ನಾ ರಾಡಾದ ಕಾನೂನು ಕಾಯಿದೆಗಳು
ಉಕ್ರೇನ್ನ ಸಂವಿಧಾನ ಮತ್ತು ಕಾನೂನುಗಳನ್ನು ಅಧಿಕೃತವಾಗಿ ವ್ಯಾಖ್ಯಾನಿಸುತ್ತದೆ
ಅಧ್ಯಕ್ಷರು ಅಥವಾ ಕ್ಯಾಬಿನೆಟ್ನ ಮೇಲ್ಮನವಿಯ ಮೇರೆಗೆ, ಅಂತರರಾಷ್ಟ್ರೀಯ ಒಪ್ಪಂದಗಳ ಸಂವಿಧಾನದ ಅನುಸರಣೆಯ ಕುರಿತು ಅಭಿಪ್ರಾಯಗಳನ್ನು ಒದಗಿಸುತ್ತದೆ
ಸಂಸತ್ತಿನ ಮೇಲ್ಮನವಿಯ ಕುರಿತು, ಅಧ್ಯಕ್ಷರ ದೋಷಾರೋಪಣೆಯ ಕಾರ್ಯವಿಧಾನದ ಅನುಸರಣೆಯ ಕುರಿತು ಅಭಿಪ್ರಾಯವನ್ನು ಒದಗಿಸುತ್ತದೆ
ಸಂವಿಧಾನವು ವಿಧಿಸಿರುವ ನಿರ್ಬಂಧಗಳೊಂದಿಗೆ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಪರಿಚಯಿಸುವ ಮಸೂದೆಯ ಅನುಸರಣೆಯ ಕುರಿತು ಅಭಿಪ್ರಾಯವನ್ನು ಒದಗಿಸುತ್ತದೆ.
ಉಕ್ರೇನ್ನಲ್ಲಿ ಮರಣದಂಡನೆಗೆ ನ್ಯಾಯಾಲಯದ ತೀರ್ಪುಗಳು ಕಡ್ಡಾಯವಾಗಿವೆ, ಅಂತಿಮ ಮತ್ತು ಮೇಲ್ಮನವಿ ಸಲ್ಲಿಸಲಾಗುವುದಿಲ್ಲ.<ref>https://www.kyivpost.com/ukraine-politics/transparency-international-constitutional-court-ruling-undermines-anti-corruption-achievements-in-ukraine.html</ref> ಕಾನೂನುಗಳು ಮತ್ತು ಇತರ ಕಾನೂನು ಕಾಯಿದೆಗಳು ಅಥವಾ ಅವುಗಳ ಪ್ರತ್ಯೇಕ ನಿಬಂಧನೆಗಳು, ಅಸಂವಿಧಾನಿಕವೆಂದು ಪರಿಗಣಿಸಲ್ಪಟ್ಟವು, ಕಾನೂನು ಬಲವನ್ನು ಕಳೆದುಕೊಳ್ಳುತ್ತವೆ.
=ರಚನೆ=
ನ್ಯಾಯಾಲಯವು 18 ನ್ಯಾಯಾಧೀಶರನ್ನು ಒಳಗೊಂಡಿದ್ದು, ಅಧ್ಯಕ್ಷರು, ಸಂಸತ್ತು ಮತ್ತು ನ್ಯಾಯಾಧೀಶರ ಕಾಂಗ್ರೆಸ್ ಸಮಾನ ಷೇರುಗಳಲ್ಲಿ ನೇಮಕ ಮಾಡುತ್ತವೆ.
ನ್ಯಾಯಾಧೀಶರು ಉಕ್ರೇನ್ ನಾಗರಿಕರಾಗಿರಬೇಕು ಮತ್ತು ಈ ಕೆಳಗಿನವುಗಳನ್ನು ಹೊಂದಿರಬೇಕು:
ನಲವತ್ತು ವರ್ಷ ವಯಸ್ಸಿನವರಾಗಿರಬೇಕು;
ಉಕ್ರೇನ್ನಲ್ಲಿ ಕನಿಷ್ಠ 10 ವರ್ಷಗಳ ಉನ್ನತ ಕಾನೂನು ಶಿಕ್ಷಣ ಮತ್ತು ವೃತ್ತಿಪರ ಅನುಭವ;
ಕಳೆದ ಇಪ್ಪತ್ತು ವರ್ಷಗಳಿಂದ ಉಕ್ರೇನ್ನಲ್ಲಿ ವಾಸಿಸುತ್ತಿದ್ದಾರೆ;
ರಾಜ್ಯ ಭಾಷೆಯ (ಉಕ್ರೇನಿಯನ್ ಭಾಷೆ) ಪಾಂಡಿತ್ಯ
ನ್ಯಾಯಾಧೀಶರನ್ನು 9 ವರ್ಷಗಳ ಕಾಲ ಮರುನೇಮಕ ಮಾಡುವ ಹಕ್ಕಿಲ್ಲದೆ ನೇಮಕ ಮಾಡಲಾಗುತ್ತದೆ; ಇದಲ್ಲದೆ, 9 ವರ್ಷಗಳ ಅವಧಿಯ ಅಂತ್ಯದ ಮೊದಲು ಈ ವಯಸ್ಸು ಬಂದರೆ ಪ್ರತಿಯೊಬ್ಬ ನ್ಯಾಯಾಧೀಶರು 65 ನೇ ವಯಸ್ಸಿನಲ್ಲಿ ನಿವೃತ್ತರಾಗಲು ಬದ್ಧರಾಗಿರುತ್ತಾರೆ. ಅಧ್ಯಕ್ಷರು ಮತ್ತು ಸಂಸತ್ತು ಒಂದು ತಿಂಗಳೊಳಗೆ ಖಾಲಿ ಹುದ್ದೆಯನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ನ್ಯಾಯಾಧೀಶರ ಕಾಂಗ್ರೆಸ್ ಮೂರು ತಿಂಗಳುಗಳನ್ನು ಹೊಂದಿದೆ. ಆದರೆ ನೇಮಕಾತಿ ಸಂಸತ್ತಿನಲ್ಲಿ ಹೊಸ ನ್ಯಾಯಾಧೀಶರ ಪ್ರಮಾಣವಚನದ ನಂತರವೇ ಜಾರಿಗೆ ಬರುತ್ತದೆ; ಆದ್ದರಿಂದ ಕೆಲವೊಮ್ಮೆ ಸಂಸತ್ತಿನ ಅನೇಕ ಸದಸ್ಯರು ಇದನ್ನು ಬಯಸದಿದ್ದರೆ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಾಗುವುದು ಸಮಸ್ಯೆಯಾಗುತ್ತದೆ (ಉದಾಹರಣೆಗೆ, ಉಕ್ರೇನ್ನಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಸತ್ತಿನ ಸಭೆಯನ್ನು ನಡೆಸಲು ಅವರು ದೈಹಿಕವಾಗಿ ತೊಂದರೆ ನೀಡಬಹುದು).
ನ್ಯಾಯಾಲಯದ ಅಧ್ಯಕ್ಷರನ್ನು ಮೂರು ವರ್ಷಗಳ ಅವಧಿಗೆ ರಹಸ್ಯ ಮತದಾನದ ಮೂಲಕ ನ್ಯಾಯಾಲಯದ ಸದಸ್ಯರು ಮತ್ತು ಸದಸ್ಯರು ಆಯ್ಕೆ ಮಾಡುತ್ತಾರೆ.
=ವಿವಾದಗಳು=
ಡಿಸೆಂಬರ್ 29, 1999 ರಂದು ನ್ಯಾಯಾಲಯವು ಸಂವಿಧಾನವನ್ನು ಮರಣದಂಡನೆಯನ್ನು ಬೇಷರತ್ತಾಗಿ ತಳ್ಳಿಹಾಕಿದೆ ಎಂದು ವ್ಯಾಖ್ಯಾನಿಸಿತು; ದೀರ್ಘಾವಧಿಯ ವಾಸ್ತವಿಕ ನಿಷೇಧದ ನಂತರ ಉಕ್ರೇನ್ ಡಿ ಜ್ಯೂರ್ ಮರಣದಂಡನೆಯನ್ನು ರದ್ದುಗೊಳಿಸಿದ ದಿನಾಂಕ ಇದು. <ref>http://zakon.rada.gov.ua/cgi-bin/laws/main.cgi?nreg=v011p710-99</ref>
2000 ರ ದಶಕದಲ್ಲಿ, ಅನುಕೂಲಕರ ತೀರ್ಪು ಪಡೆಯಲು ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಲಂಚ ನೀಡುವ ಮತ್ತು ಬ್ಲ್ಯಾಕ್ಮೇಲ್ ಮಾಡುವ ಪ್ರಯತ್ನಗಳು ವರದಿಯಾಗಿವೆ.<ref>http://www.kyivpost.com/news/politics/detail/62746/</ref><ref>https://books.google.com/books?id=C8C3xuqd6aMC&pg=PA219</ref><ref>http://www.kyivpost.com/news/politics/detail/62792/</ref>
ನವೆಂಬರ್ 14, 2001 ರಂದು ನ್ಯಾಯಾಲಯವು ಪ್ರಾಪಿಸ್ಕಾ ಸಂಸ್ಥೆಯನ್ನು ನಿಷೇಧಿಸಿತು.<ref>http://www.tymoshenko.ua/en/article/vzew8z23</ref>
ಡಿಸೆಂಬರ್ 25, 2003 ರಂದು ನ್ಯಾಯಾಲಯವು ಲಿಯೊನಿಡ್ ಕುಚ್ಮಾ ಅವರಿಗೆ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿತು; ಕುಚ್ಮಾ ಮರುಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿತು.<ref>http://zakon.rada.gov.ua/cgi-bin/laws/main.cgi?nreg=v022p710-03</ref>
2007 ರ ಉಕ್ರೇನಿಯನ್ ರಾಜಕೀಯ ಬಿಕ್ಕಟ್ಟಿನ ನಡುವೆ, ಏಪ್ರಿಲ್ 30, 2007 ರಂದು, ಉಕ್ರೇನಿಯನ್ ಸಂಸತ್ತನ್ನು ವಜಾಗೊಳಿಸುವ ಅಧ್ಯಕ್ಷರ ತೀರ್ಪಿನ ಕಾನೂನುಬದ್ಧತೆಯ ಕುರಿತು ಸಾಂವಿಧಾನಿಕ ನ್ಯಾಯಾಲಯದ ತೀರ್ಪಿನ ಮುನ್ನಾದಿನ, ಅಧ್ಯಕ್ಷ ಯುಶ್ಚೆಂಕೊ, ಏಪ್ರಿಲ್ 19 ರ PACE ನಿರ್ಣಯವನ್ನು ಧಿಕ್ಕರಿಸಿ ಉಕ್ರೇನಿಯನ್ ಸಾಂವಿಧಾನಿಕ ನ್ಯಾಯಾಲಯದ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಿದರು, "ಪ್ರಮಾಣ ದ್ರೋಹ" ಆರೋಪಗಳಿಗಾಗಿ ಇಬ್ಬರು ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಾದ ಸ್ಯುಜಾನ್ನಾ ಸ್ಟಾನಿಕ್ ಮತ್ತು ವ್ಯಾಲೆರಿ ಪ್ಶೆನಿಚ್ನಿ ಅವರನ್ನು ಸಂಕ್ಷಿಪ್ತವಾಗಿ ವಜಾಗೊಳಿಸಿದರು. <ref>https://web.archive.org/web/20070929103211/http://www.eng.for-ua.com/news/2007/05/03/103007.html</ref> ಅವರ ಕ್ರಮವನ್ನು ನಂತರ ಸಾಂವಿಧಾನಿಕ ನ್ಯಾಯಾಲಯವು ರದ್ದುಗೊಳಿಸಿತು ಮತ್ತು ನ್ಯಾಯಾಲಯವು ಹೊರಡಿಸಿದ ತಾತ್ಕಾಲಿಕ ತಡೆಯಾಜ್ಞೆಯ ಮೂಲಕ ನ್ಯಾಯಾಧೀಶರನ್ನು ಹಿಂತಿರುಗಿಸಲಾಯಿತು.<ref>http://www.korrespondent.net/main/190075</ref> ಮೇ 16 ರಂದು, ವಿಕ್ಟರ್ ಯುಶ್ಚೆಂಕೊ, ಎರಡನೇ ಬಾರಿಗೆ, ಇಬ್ಬರು ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಾದ ಸ್ಯುಜಾನ್ನಾ ಸ್ಟಾನಿಕ್ ಮತ್ತು ವ್ಯಾಲೆರಿ ಪ್ಶೆನಿಚ್ನಿ ಅವರನ್ನು ವಜಾಗೊಳಿಸುವ ಮತ್ತೊಂದು ಆದೇಶವನ್ನು ಹೊರಡಿಸಿದರು.<ref>https://web.archive.org/web/20070518045203/http://pravda.com.ua/news/2007/5/16/58814.htm</ref> ಮೇ 17 ರಂದು, ಸಾಂವಿಧಾನಿಕ ನ್ಯಾಯಾಲಯದ ಅಧ್ಯಕ್ಷ ಇವಾನ್ ಡೊಂಬ್ರೊವ್ಸ್ಕಿ ರಾಜೀನಾಮೆ ನೀಡಿದರು ಮತ್ತು ಅವರ ಸ್ಥಾನದಲ್ಲಿ ವ್ಯಾಲೆರಿ ಪ್ಶೆನಿಚ್ನಿ ನೇಮಕಗೊಂಡರು. ಮೇ 23 ರಂದು, ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯವು ಅಧ್ಯಕ್ಷರು ನ್ಯಾಯಾಲಯ ವ್ಯವಸ್ಥೆಯ ಮೇಲೆ ಅನಗತ್ಯ ಪ್ರಭಾವ ಬೀರುವುದನ್ನು ತಡೆಯಲು ಕ್ರಮ ಕೈಗೊಂಡಿತು.<ref>https://web.archive.org/web/20070928014407/http://www.nrcu.gov.ua/index.php?id=148&listid=45930</ref> "ಪ್ರಮಾಣ ದ್ರೋಹ" ಆರೋಪದ ಮೇಲೆ ಸಾಂವಿಧಾನಿಕ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರಾದ ವ್ಯಾಲೆರಿ ಪ್ಶೆನಿಚ್ನಿ ಮತ್ತು ಸ್ಯುಜಾನಾ ಸ್ಟಾನಿಕ್ ಅವರನ್ನು ಕಾನೂನುಬಾಹಿರವಾಗಿ ವಜಾಗೊಳಿಸುವ ಮೂಲಕ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ವಿಕ್ಟರ್ ಯುಶ್ಚೆಂಕೊ ಅನಗತ್ಯವಾಗಿ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ ನಂತರ ನ್ಯಾಯಾಲಯದ ತೀರ್ಪು ನೀಡಲಾಯಿತು..<ref>https://web.archive.org/web/20070929103211/http://www.eng.for-ua.com/news/2007/05/03/103007.html</ref> ಜುಲೈ 20 ರಂದು, ಸ್ಯುಜಾನಾ ಸ್ಟಾನಿಕ್ ಕೈವ್ನ ಶೆವ್ಚೆಂಕೊ ಜಿಲ್ಲಾ ನ್ಯಾಯಾಲಯದಲ್ಲಿ ಅಧ್ಯಕ್ಷರ ವಿರುದ್ಧ ಮೇಲ್ಮನವಿಯನ್ನು ಗೆದ್ದರು. ನ್ಯಾಯಾಲಯವು ಅಧ್ಯಕ್ಷರ ಕ್ರಮಗಳನ್ನು ಕಾನೂನುಬಾಹಿರವೆಂದು ತೀರ್ಪು ನೀಡಿತು ಮತ್ತು ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯದ ಸದಸ್ಯರಾಗಿ ಶ್ರೀಮತಿ ಸ್ಟಾನಿಕ್ ಅವರ ಹಕ್ಕನ್ನು ಮರುಸ್ಥಾಪಿಸಿತು. "<ref>https://web.archive.org/web/20070930222936/http://www.pravda.com.ua/en/news/2007/7/20/8377.htm</ref> ಅಧ್ಯಕ್ಷರು ಶ್ರೀಮತಿ ಸ್ಟಾನಿಕ್ ಅವರನ್ನು ವಜಾಗೊಳಿಸುವ ಆದೇಶವನ್ನು ರದ್ದುಗೊಳಿಸಲು ಬದ್ಧರಾಗಿದ್ದಾರೆ.."<ref>https://web.archive.org/web/20070930222936/http://www.pravda.com.ua/en/news/2007/7/20/8377.htm</ref> ಕಾನೂನುಬಾಹಿರವಾಗಿ ವಜಾಗೊಳಿಸಲಾದ ಇತರ ಇಬ್ಬರು ನ್ಯಾಯಾಧೀಶರು ಈ ಹಿಂದೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದರು ಮತ್ತು ಆದ್ದರಿಂದ ಅವರು ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರಲಿಲ್ಲ. ಅಧ್ಯಕ್ಷರ ಹಸ್ತಕ್ಷೇಪದ ನಂತರ, ಸಾಂವಿಧಾನಿಕ ನ್ಯಾಯಾಲಯವು ಅಧ್ಯಕ್ಷರ ಕ್ರಮಗಳ ಕಾನೂನುಬದ್ಧತೆಯ ಪ್ರಶ್ನೆಯ ಬಗ್ಗೆ ಇನ್ನೂ ತೀರ್ಪು ನೀಡಿಲ್ಲ. ಮಾರ್ಚ್ 25, 2008 ರಂದು ಉಕ್ರೇನ್ನ ಸುಪ್ರೀಂ ಆಡಳಿತ ನ್ಯಾಯಾಲಯವು ಅಧ್ಯಕ್ಷರು ಸ್ಯುಜಾನ್ನಾ ಸ್ಟಾನಿಕ್ ಅವರನ್ನು ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಾಗಿ ವಜಾಗೊಳಿಸಿದ್ದು ಕಾನೂನುಬಾಹಿರ ಎಂದು ತೀರ್ಪು ನೀಡಿತು. ಶ್ರೀಮತಿ ಸ್ಟಾನಿಕ್ ಅವರ ಸ್ಥಾನವನ್ನು ಮರುಸ್ಥಾಪಿಸಲಾಗಿದೆ. ನಿರ್ಧಾರವು ಅಂತಿಮವಾಗಿದೆ ಮತ್ತು ಮುಂದಿನ ಮೇಲ್ಮನವಿಗೆ ಒಳಪಡುವುದಿಲ್ಲ <ref>https://web.archive.org/web/20080509123552/http://www.ukranews.com/eng/article/112528.html</ref> ಏಪ್ರಿಲ್ 3, 2008 ರಂದು ಅಧ್ಯಕ್ಷರ ಆದೇಶದ ಮೇರೆಗೆ ಸ್ಟಾನಿಕ್ ಅವರನ್ನು ನ್ಯಾಯಾಲಯದಿಂದ ವಜಾಗೊಳಿಸಲಾಯಿತು.<ref>http://www.president.gov.ua/documents/7682.html</ref> ಏಪ್ರಿಲ್ 28, 2010 ರಂದು, ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಸ್ಟಾನಿಕ್ ಅವರನ್ನು ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಮರುಸ್ಥಾಪಿಸಿದರು.<ref>http://www.kyivpost.com/news/nation/detail/65294/</ref> ಅವರು ಮರುದಿನ ರಾಜೀನಾಮೆ ನೀಡಿದರು.<ref>http://www.kyivpost.com/news/nation/detail/65383/</ref>
ಅಕ್ಟೋಬರ್ 1, 2010 ರಂದು ನ್ಯಾಯಾಲಯವು ಉಕ್ರೇನ್ ಸಂವಿಧಾನಕ್ಕೆ 2004 ರ ತಿದ್ದುಪಡಿಗಳನ್ನು ಅಸಂವಿಧಾನಿಕ ಎಂದು ನಿರ್ಧರಿಸಿತು, ರದ್ದುಗೊಳಿಸಿತು. <ref>https://web.archive.org/web/20120326012947/http://www.ccu.gov.ua/doccatalog/document?id=122826</ref> ಫೆಬ್ರವರಿ 21, 2014 ರಂದು ಸಂಸತ್ತು ಡಿಸೆಂಬರ್ 2004 ರ ಈ ತಿದ್ದುಪಡಿಗಳನ್ನು (ಸಂವಿಧಾನದ) ಮರುಸ್ಥಾಪಿಸುವ ಕಾನೂನನ್ನು ಅಂಗೀಕರಿಸಿತು.<ref>http://en.interfax.com.ua/news/general/191727.html</ref>
ಅಕ್ಟೋಬರ್ 27, 2020 ರಂದು ಉಕ್ರೇನ್ನ ಕ್ರಿಮಿನಲ್ ಕೋಡ್ನ ಆರ್ಟಿಕಲ್ 366-1 ಅನ್ನು ರದ್ದುಗೊಳಿಸುವ ನ್ಯಾಯಾಲಯದ ನಿರ್ಧಾರವು ಸರ್ಕಾರಿ ಅಧಿಕಾರಿಗಳಿಂದ ತಪ್ಪಾದ ಆಸ್ತಿ ಘೋಷಣೆಗೆ ಹೊಣೆಗಾರಿಕೆಯನ್ನು ಒದಗಿಸಿತ್ತು. ಉಕ್ರೇನ್ ಅನ್ನು 2020 ರ ಉಕ್ರೇನಿಯನ್ ಸಾಂವಿಧಾನಿಕ ಬಿಕ್ಕಟ್ಟಿಗೆ ತಳ್ಳಿತು.<ref>https://www.unian.info/politics/constitutional-crisis-zelensky-suspends-ccu-s-chief-judge-11271860.html</ref> ಈ ನಿರ್ಧಾರವು ವಾಸ್ತವಿಕವಾಗಿ ಉಕ್ರೇನ್ನ 2014 ರ ಭ್ರಷ್ಟಾಚಾರ-ವಿರೋಧಿ ಸುಧಾರಣೆಯ ಬಹುಭಾಗವನ್ನು ಅಸಂವಿಧಾನಿಕ ಎಂದು ಅಮಾನ್ಯಗೊಳಿಸಿತು.<ref>https://www.atlanticcouncil.org/blogs/ukrainealert/ukraine-caught-between-constitutional-crisis-and-counter-revolution/</ref><ref>https://www.economist.com/europe/2020/11/14/ukraines-constitutional-court-attacks-anti-corruption-laws</ref> ಡಿಸೆಂಬರ್ 29, 2020 ರಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಿಕ್ಕಟ್ಟನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ನ್ಯಾಯಾಲಯದ ಅಧ್ಯಕ್ಷೆ ಒಲೆಕ್ಸಾಂಡರ್ ಟ್ಯುಪಿಟ್ಸ್ಕಿಯನ್ನು ಎರಡು ತಿಂಗಳ ಕಾಲ ಅಮಾನತುಗೊಳಿಸಿದರು.<ref>https://www.unian.info/politics/constitutional-crisis-zelensky-suspends-ccu-s-chief-judge-11271860.html</ref> ಫೆಬ್ರವರಿ 26, 2021 ರಂದು ಅಧ್ಯಕ್ಷ ಝೆಲೆನ್ಸ್ಕಿ ಅಧ್ಯಕ್ಷೆ ಟ್ಯುಪಿಟ್ಸ್ಕಿಯನ್ನು ಮತ್ತೊಂದು ತಿಂಗಳ ಕಾಲ ಅಮಾನತುಗೊಳಿಸಿದ ಸುಗ್ರೀವಾಜ್ಞೆಗೆ ಸಹಿ ಹಾಕಿದರು.<ref>https://www.pravda.com.ua/news/2021/02/26/7284883/</ref> ಮಾರ್ಚ್ 27, 2021 ರಂದು ಝೆಲೆನ್ಸ್ಕಿ ಮೇ ತಿಂಗಳ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಅವರ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿದರು. 2013 ರಲ್ಲಿ, ಓಲೆಕ್ಸಾಂಡರ್ ಟುಪಿಟ್ಸ್ಕಿ ಅವರನ್ನು ಉಕ್ರೇನ್ನ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.<ref>https://www.unian.info/m/politics/ccu-zelensky-annuls-yanukovych-s-decree-appointing-tupytsky-as-judge-of-constitutional-court-11368057.html</ref> ಅವರ ಅಧಿಕಾರಾವಧಿಯು "ಉಕ್ರೇನ್ನ ರಾಜ್ಯ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟುಮಾಡಿದೆ, ಇದು ಉಕ್ರೇನ್ನ ಸಂವಿಧಾನ, ಮಾನವ ಮತ್ತು ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಉಲ್ಲಂಘಿಸುತ್ತದೆ" ಎಂದು ಕಾರಣ ನೀಡಲಾಗಿತ್ತು. <ref>https://www.unian.info/m/politics/ccu-zelensky-annuls-yanukovych-s-decree-appointing-tupytsky-as-judge-of-constitutional-court-11368057.html</ref> ಪರಿಣಾಮವಾಗಿ, ಸ್ವಲ್ಪ ಸಮಯದವರೆಗೆ, ನ್ಯಾಯಾಲಯದ ಅಧ್ಯಕ್ಷರು ಯಾರು ಎಂಬುದು ಸ್ಪಷ್ಟವಾಗಿಲ್ಲ.<ref>https://verfassungsblog.de/court-without-a-head/</ref>
'''ಸುಧಾರಣೆಗಳು'''
ಆಗಸ್ಟ್ 17, 2023 ರಂದು, ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯ ಕಾನೂನಿಗೆ ಸಹಿ ಹಾಕಿದರು.<ref>https://kyivindependent.com/zelensky-signs-law-on-changing-constitutional-court-selection-procedure/</ref>
ಜುಲೈ 2023 ರ ಕೊನೆಯಲ್ಲಿ, ವರ್ಖೋವ್ನಾ ರಾಡಾ ಅಂತರರಾಷ್ಟ್ರೀಯ ತಜ್ಞರ ಭಾಗವಹಿಸುವಿಕೆಯೊಂದಿಗೆ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯ ಕುರಿತು ಉಕ್ರೇನ್ ಕಾನೂನನ್ನು ಅಂಗೀಕರಿಸಿತು. ಕಾನೂನಿನ ಪ್ರಕಾರ, ತಜ್ಞರ ಸಲಹಾ ಗುಂಪಿನ ಭಾಗವಹಿಸುವಿಕೆಯೊಂದಿಗೆ ಆಯ್ಕೆಯನ್ನು ಕೈಗೊಳ್ಳಲಾಗುತ್ತದೆ. ಈ ತಜ್ಞರಲ್ಲಿ ಅರ್ಧದಷ್ಟು ಜನರು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವೆನಿಸ್ ಆಯೋಗದಿಂದ ನಿಯೋಜಿಸಲ್ಪಟ್ಟ ಜನರಾಗಿರುತ್ತಾರೆ, ಅವರು ಸಾಂವಿಧಾನಿಕ ನ್ಯಾಯಾಲಯಕ್ಕೆ ಅಭ್ಯರ್ಥಿಗಳನ್ನು ಫಿಲ್ಟರ್ ಮಾಡುವಲ್ಲಿ ನಿರ್ಣಾಯಕ ಮತವನ್ನು ಹೊಂದಿರುತ್ತಾರೆ. ಈ ಕಾನೂನು ಯುರೋಪಿಯನ್ ಆಯೋಗದ ಅವಶ್ಯಕತೆಗಳಲ್ಲಿ ಒಂದಾಗಿತ್ತು ಉಕ್ರೇನ್ನ ಪ್ರವೇಶದ ಕುರಿತು ಮಾತುಕತೆಗಳ ಆರಂಭ ಯುರೋಪಿಯನ್ ಒಕ್ಕೂಟ.<ref>https://kyivindependent.com/zelensky-signs-law-on-changing-constitutional-court-selection-procedure/</ref>
=ಸದಸ್ಯತ್ವ=
ರಾಷ್ಟ್ರಪತಿ ಕೋಟಾ:
4 ಆಗಸ್ಟ್ 2006 ರಿಂದ Volodymyr Kampo (Володымир Михайлович кампо)
4 ಆಗಸ್ಟ್ 2006 ರಿಂದ ಡಿಮಿಟ್ರೋ ಲೈಲಾಕ್ (Дmitro Дмитрович Лилак)
ವಿಕ್ಟರ್ ಶಿಶ್ಕಿನ್ (Viktor Иванович Шыshkin) 4 ಆಗಸ್ಟ್ 2006 ರಿಂದ
ಯೂರಿಜ್ ಬೌಲಿನ್ (Юрий Васильович Баулин) 3 ಜೂನ್ 2007 ರಿಂದ
ಸೆರ್ಗಿಜ್ ವೊಡೋವಿಚೆಂಕೊ (Вдовиченко Сергий Леонидович) ಜೂನ್ 3 ರಿಂದ 2007
ಯೂರಿಜ್ ನಿಕಿಟಿನ್ (Юрий Иванович ನಿಕಿಟಿನ್) 3 ಜೂನ್ 2007 ರಿಂದ
ಸಂಸತ್ತಿನ ಕೋಟಾ:
2014ರಲ್ಲಿ ವಜಾಗೊಳಿಸಲಾಗಿದೆ<ref>http://www.kyivpost.com/article/content/ukraine/rada-dismisses-constitutional-court-judges-appointed-from-its-quota-337523.html</ref>
ನ್ಯಾಯಾಧೀಶರ ಕೋಟಾದ ಕಾಂಗ್ರೆಸ್:
4 ಆಗಸ್ಟ್ 2006 ರಿಂದ Vasyl Bryntsev (Василь Дмитрович Брынцев)
ವ್ಯಾಚೆಸ್ಲಾವ್ ಝುನ್' (В’ячеслав Васильович Джун') 4 ಆಗಸ್ಟ್ 2006 ರಿಂದ
ಅನಾಟೊಲಿ ಡಿಡ್ಕಿವ್ಸ್ಕಿ (ಅನಾಟೊಲಿ ಅಲೆಕ್ಸಾಂಡ್ರೊವಿಚ್ ಡಿಡ್ಕಿವ್ಸ್ಕಿ) 4 ಆಗಸ್ಟ್ 2006 ರಿಂದ
ಇವಾನ್ ಡೊಂಬ್ರೊವ್ಸ್ಕಿ (ಇವಾನ್ ಪೆಟ್ರೋವಿಚ್ ಡಾಂಬ್ರೋವ್ಸ್ಕಿ) 4 ಆಗಸ್ಟ್ 2006 ರಿಂದ;
ಯಾರೋಸ್ಲಾವಾ ಮಚುಜಾಕ್ (Ярослава Василівна Мачужак) 4 ಆಗಸ್ಟ್ 2006 ರಿಂದ
ಆಂಡ್ರಿ ಸ್ಟ್ರೈಜಾಕ್ (ಆಂಡ್ರಿ ಆಂಡ್ರಿಯೋವಿಚ್ ಆಸ್ಟ್ರಿಜಾಕ್) 4 ಆಗಸ್ಟ್ 2006 ರಿಂದ (2004 ರಲ್ಲಿ ನ್ಯಾಯಾಲಯಕ್ಕೆ ನೇಮಕಗೊಂಡರು, ಆದರೆ 2006 ರವರೆಗೆ ಪ್ರಮಾಣ ವಚನ ಸ್ವೀಕರಿಸಲಿಲ್ಲ<ref>http://www.kyivpost.com/news/nation/detail/24955/</ref>)
ಅಧ್ಯಕ್ಷರು
1992-1995 ಲಿಯೊನಿಡ್ ಯುಜ್ಕೊವ್
1996-1999 ಇವಾನ್ ಟಿಮ್ಚೆಂಕೊ
1999-2002 ವಿಕ್ಟರ್ ಸ್ಕೋಮೊರೊಖಾ
2002–2005 ಮೈಕೋಲಾ ಸೆಲಿವೊನ್
2005–2006 ಪಾವ್ಲೊ ಯೆವ್ರಾಫೊವ್ (ನಟನೆ)<ref>{{Cite web |url=https://adv-simfi.ru/ushel-iz-zhizni-pavel-borisovich-evgrafov.html |title=ಆರ್ಕೈವ್ ನಕಲು |access-date=2026-08-22 |archive-date=2021-05-11 |archive-url=https://web.archive.org/web/20210511211904/https://adv-simfi.ru/ushel-iz-zhizni-pavel-borisovich-evgrafov.html |url-status=dead }}</ref>
2006-2006 ವೊಲೊಡಿಮಿರ್ ಇವಾಶ್ಚೆಂಕೊ (ನಟನೆ)<ref>https://www.unian.ua/society/12861-obovyazki-golovi-ks-zamist-ivaschenka-vikonue-dombrovskiy.html</ref>
2006-2007 ಇವಾನ್ ಡೊಂಬ್ರೊವ್ಸ್ಕಿ
2007-2007 ವ್ಯಾಲೆರಿ ಪ್ಶೆನಿಚ್ನಿ (ನಟನೆ)
2007–2010 ಆಂಡ್ರಿ ಸ್ಟ್ರೈಜಾಕ್
2010-2013 ಅನಾಟೊಲಿ ಹೊಲೊವಿನ್
2013-2014 ವ್ಯಾಚೆಸ್ಲಾವ್ ಓವ್ಚರೆಂಕೊ
2014-2017 ಯೂರಿ ಬೌಲಿನ್
2017–2018 ವಿಕ್ಟರ್ ಕ್ರಿವೆಂಕೊ (ನಟನೆ)
2018–2019 ಸ್ಟಾನಿಸ್ಲಾವ್ ಶೆವ್ಚುಕ್
2019 ನಟಾಲಿಯಾ ಶಪ್ತಲಾ (ನಟನೆ)<ref>https://www.unian.ua/politics/10549125-nova-glava-ocholyuvatime-konstituciyniy-sud-lishe-do-kincya-lita.html</ref>
2019–2022 ಒಲೆಕ್ಸಾಂಡರ್ ತುಪಿಟ್ಸ್ಕಿ<ref>https://www.ukrinform.net/rubric-polytics/2782385-ukraines-constitutional-court-elects-new-chairman.html</ref>
29 ಡಿಸೆಂಬರ್ 2020 ರಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ 2020 ರ ಉಕ್ರೇನಿಯನ್ ಸಾಂವಿಧಾನಿಕ ಬಿಕ್ಕಟ್ಟನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಟುಪಿಟ್ಸ್ಕಿಯನ್ನು ಎರಡು ತಿಂಗಳ ಕಾಲ ಅಮಾನತುಗೊಳಿಸಿದರು.<ref>https://www.unian.info/politics/constitutional-crisis-zelensky-suspends-ccu-s-chief-judge-11271860.html</ref>
2022-2024 Serhiy Holovatyi
2024-2025 ವಿಕ್ಟರ್ ಕ್ರಿವೆಂಕೊ
2025-ಇಂದಿನ ಒಲೆಕ್ಸಾಂಡರ್ ಪೆಟ್ರಿಶಿನ್
=ಉಲ್ಲೇಖಗಳು=
nigahq9ngp1gbmwopwn2wtvqg6pgafl
ಉಕ್ರೇನ್ನ ಸ್ವಾತಂತ್ರ್ಯ ಘೋಷಣೆ
0
180594
1384128
1383821
2026-08-23T21:28:37Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1384128
wikitext
text/x-wiki
{| class="infobox"
|-
! colspan="2" style="text-align:center; font-size:125%;" | ಉಕ್ರೇನ್ನ ಸ್ವಾತಂತ್ರ್ಯ ಘೋಷಣಾ ಕಾಯ್ದೆ
|-
| colspan="2" style="text-align:center;" | [[File:Declaration of Independence of Ukraine, 1991.jpg|280px]]
|-
! ದಾಖಲೆ ಹೆಸರು
| ಉಕ್ರೇನ್ನ ಸ್ವಾತಂತ್ರ್ಯ ಘೋಷಣಾ ಕಾಯ್ದೆ
|-
! ಮೂಲ ಶೀರ್ಷಿಕೆ
| ಉಕ್ರೇನ್ನ ಸ್ವಾತಂತ್ರ್ಯ ಘೋಷಣೆಯ ಕಾಯ್ದೆ
|-
! ರಚನೆಯ ದಿನಾಂಕ
| 24 ಆಗಸ್ಟ್ 1991
|-
! ಅಂಗೀಕರಿಸಿದ ದಿನಾಂಕ
| 24 ಆಗಸ್ಟ್ 1991
|-
! ದಾಖಲೆ ಇರುವ ಸ್ಥಳ
| ಉಕ್ರೇನ್ನ ಕೇಂದ್ರ ರಾಜ್ಯ ಉನ್ನತ ಆಡಳಿತ ಸಂಸ್ಥೆಗಳ ದಾಖಲೆ ಸಂಗ್ರಹಾಲಯ, ಕೀವ್
|-
! ರಚನೆ ಮಾಡಿದವರು
| ಲೆವ್ಕೊ ಲುಕ್ಯಾನೆಂಕೊ
|-
! ಸಹಿ ಮಾಡಿದವರು
| ಲಿಯೊನಿಡ್ ಕ್ರಾವ್ಚುಕ್
|-
! ಉದ್ದೇಶ
| ಸ್ವಾತಂತ್ರ್ಯ ಘೋಷಣೆ
|-
! ವಿಕಿಸೋರ್ಸ್
| ಉಕ್ರೇನ್ನ ಸ್ವಾತಂತ್ರ್ಯ ಘೋಷಣಾ ಕಾಯ್ದೆ
|}
ಉಕ್ರೇನ್ನ ಸ್ವಾತಂತ್ರ್ಯ ಘೋಷಣೆಯ ಕಾಯಿದೆಯನ್ನು ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ (ವರ್ಖೋವ್ನಾ ರಾಡಾ) ಆಗಸ್ಟ್ 24, 1991 ರಂದು ಅಂಗೀಕರಿಸಿತು.<ref>https://web.archive.org/web/20190620220422/https://i.tyzhden.ua/content/photoalbum/2018/05_2018/30/bild/specproject.pdf</ref>
ಈ ಕಾಯಿದೆಯು ಸೋವಿಯತ್ ಒಕ್ಕೂಟದಿಂದ ಉಕ್ರೇನ್ನ ರಾಜ್ಯ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಿತು.<ref>https://books.google.com/books?id=BNUtdVrw6lIC&dq=16+July+1991+Ukrainian+state+sovereignty.&pg=PA722</ref><ref>https://web.archive.org/web/20190620220422/https://i.tyzhden.ua/content/photoalbum/2018/05_2018/30/bild/specproject.pdf</ref> ಡಿಸೆಂಬರ್ 1 ರಂದು ಸ್ವಾತಂತ್ರ್ಯ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಉಕ್ರೇನ್ನ ಎಲ್ಲಾ ಪ್ರದೇಶಗಳಲ್ಲಿ ಬಹುಪಾಲು ಉಕ್ರೇನಿಯನ್ನರು ಈ ಘೋಷಣೆಯನ್ನು ದೃಢಪಡಿಸಿದರು, ನಂತರ ಮರುದಿನದಿಂದ ಅಂತರರಾಷ್ಟ್ರೀಯ ಮನ್ನಣೆ ಪ್ರಾರಂಭವಾಯಿತು. ಉಕ್ರೇನಿಯನ್ ಸ್ವಾತಂತ್ರ್ಯವು ಡಿಸೆಂಬರ್ 26, 1991 ರ ಹೊತ್ತಿಗೆ ಸೋವಿಯತ್ ಒಕ್ಕೂಟದ ವಿಸರ್ಜನೆಗೆ ಕಾರಣವಾಯಿತು.
=ದತ್ತು ಸ್ವೀಕಾರ=
ಆಗಸ್ಟ್ 19 ರಂದು ಸೋವಿಯತ್ ಒಕ್ಕೂಟದಲ್ಲಿ ನಡೆದ ದಂಗೆಯ ಪ್ರಯತ್ನದ ನಂತರ, ಕಟ್ಟಾ ಕಮ್ಯುನಿಸ್ಟ್ ನಾಯಕರು USSR ಮೇಲೆ ಕೇಂದ್ರ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣವನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದಾಗ ಈ ಕಾಯಿದೆಯನ್ನು ಅಂಗೀಕರಿಸಲಾಯಿತು. <ref>https://books.google.com/books?id=BNUtdVrw6lIC&dq=16+July+1991+Ukrainian+state+sovereignty.&pg=PA722</ref> ಈ ಪಠ್ಯವನ್ನು ಹೆಚ್ಚಾಗಿ ಆಗಸ್ಟ್ 23-24 ರ ರಾತ್ರಿ ಲೆವ್ಕೊ ಲುಕಿಯಾನೆಂಕೊ, ಸೆರ್ಹಿ ಹೊಲೊವಟಿ, ಮೈಖೈಲೊ ಹೊರಿನ್, ಇವಾನ್ ಜಾಯೆಟ್ಸ್ ಮತ್ತು ವ್ಯಾಚೆಸ್ಲಾವ್ ಚೋರ್ನೋವಿಲ್ ರಚಿಸಿದ್ದಾರೆ. <ref>https://ukrainianweek.com/History/222470</ref>
ಆಗಸ್ಟ್ 24, 1991 ರಂದು ಶನಿವಾರ ನಡೆದ 11 ಗಂಟೆಗಳ ಉದ್ವಿಗ್ನ ಅಸಾಧಾರಣ ಅಧಿವೇಶನದಲ್ಲಿ, <ref>https://web.archive.org/web/20140323105403/http://www.ukrweekly.com/old/archive/1991/359102.shtml</ref> ಸುಪ್ರೀಂ ಸೋವಿಯತ್ ಅಥವಾ ಉಕ್ರೇನಿಯನ್ SSR ನ ಸಂಸತ್ತು, ಉಕ್ರೇನ್ನ ಸ್ವಾತಂತ್ರ್ಯವನ್ನು ಮತ್ತು ಇತರ ಸಂಬಂಧಿತ ತುರ್ತು ವಿಷಯಗಳನ್ನು ಹೇಗೆ ಘೋಷಿಸಬೇಕು ಮತ್ತು ಹೇಗೆ ಘೋಷಿಸಬೇಕು ಎಂಬುದರ ಕುರಿತು ಚರ್ಚಿಸಿತು. <ref>https://www.youtube.com/watch?v=uudL79TOp7w</ref> ಮೊದಲನೆಯದಾಗಿ, ಪ್ರಾಥಮಿಕ ಮತದಾನವನ್ನು 17:57 ಗಂಟೆಗೆ ನಡೆಸಲಾಯಿತು, ಹೆಚ್ಚಾಗಿ ರಾಡಾದಲ್ಲಿನ ಕಮ್ಯುನಿಸ್ಟ್ ಬಹುಮತದ ಒತ್ತಾಯದ ಮೇರೆಗೆ, ಅವರು ಯಾವುದೇ ಸ್ವಾತಂತ್ರ್ಯ ಘೋಷಣೆಯನ್ನು ಜನಪ್ರಿಯ ಜನಾಭಿಪ್ರಾಯ ಸಂಗ್ರಹಣೆಯಿಂದ ದೃಢೀಕರಿಸಬೇಕೆಂದು ಒತ್ತಾಯಿಸಿದರು; ಇಲ್ಲದಿದ್ದರೆ, ಘೋಷಣೆಯು "ಜನರ ಇಚ್ಛೆಯನ್ನು" ಪ್ರತಿನಿಧಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.<ref>https://www.youtube.com/watch?v=uudL79TOp7w</ref>: 33:40 ಹೀಗಾಗಿ, ಸ್ವಾತಂತ್ರ್ಯ ಘೋಷಣೆಯ ಕಾಯ್ದೆಯನ್ನು ಅಂಗೀಕರಿಸಲು ಮತ ಚಲಾಯಿಸುವ ರಾಜಿ ಪ್ರಸ್ತಾವನೆಯು ದೃಢೀಕರಣ ಜನಾಭಿಪ್ರಾಯ ಸಂಗ್ರಹಣೆಯೊಂದಿಗೆ ಕಾಯ್ದೆಯನ್ನು ಅಂಗೀಕರಿಸಿದರೆ, ಪರವಾಗಿ 321 ಮತಗಳು, ವಿರುದ್ಧ 2 ಮತಗಳು ಮತ್ತು 6 ಗೈರುಹಾಜರಿಗಳೊಂದಿಗೆ (360 ಹಾಜರಾತಿದಾರರಲ್ಲಿ) ಅಂಗೀಕರಿಸಲ್ಪಟ್ಟಿತು.<ref>https://www.youtube.com/watch?v=uudL79TOp7w</ref>: 37:40 <ref>https://web.archive.org/web/20140323105403/http://www.ukrweekly.com/old/archive/1991/359102.shtml</ref> ಇದು ಕಮ್ಯುನಿಸ್ಟರು ಕಾಯ್ದೆಯನ್ನು ಬಹುತೇಕ ಖಚಿತವಾಗಿ ಬೆಂಬಲಿಸುತ್ತಾರೆ ಎಂದು ಸೂಚಿಸುತ್ತದೆ; ಫಲಿತಾಂಶಗಳು ಪ್ರಕಟವಾದಾಗ ರಾಡಾ ಸ್ವಯಂಪ್ರೇರಿತವಾಗಿ ಹರ್ಷೋದ್ಗಾರ, ಚಪ್ಪಾಳೆ ಮತ್ತು ಎದ್ದು ನಿಂತು ಚಪ್ಪಾಳೆ ತಟ್ಟಿತು. <ref>https://www.youtube.com/watch?v=uudL79TOp7w</ref>: 37:55 ಉತ್ಸಾಹ ಶಾಂತವಾದಾಗ, ಕ್ರಾವ್ಚುಕ್ ಉಕ್ರೇನ್ನ ಸ್ವಾತಂತ್ರ್ಯ ಘೋಷಣೆಯ ಕಾಯ್ದೆಯ ಮೇಲೆ ಮತದಾನವನ್ನು ನಡೆಸಲು ಮುಂದಾದರು, ಇದನ್ನು 18:00 ಗಂಟೆಗೆ ಅಗಾಧವಾಗಿ ಅನುಮೋದಿಸಲಾಯಿತು, 346 ಪರವಾಗಿ, 1 ವಿರುದ್ಧ, 3 ಗೈರುಹಾಜರಿ ಮತ್ತು 12 ಡೆಪ್ಯೂಟಿಗಳು ಮತ ಚಲಾಯಿಸಲಿಲ್ಲ (362 ಪರಿಚಾರಕರಲ್ಲಿ). <ref>https://books.google.com/books?id=BNUtdVrw6lIC&dq=16+July+1991+Ukrainian+state+sovereignty.&pg=PA722</ref><ref>https://www.youtube.com/watch?v=uudL79TOp7w</ref>: 38:22–40:14
ಉಕ್ರೇನ್ನ ಕಮ್ಯುನಿಸ್ಟ್ ಪಕ್ಷ (CPU), ಅದರ ಸಹ ಪಕ್ಷದ ಸದಸ್ಯ ಮತ್ತು ಉಕ್ರೇನಿಯನ್ ಸುಪ್ರೀಂ ಸೋವಿಯತ್ ಅಧ್ಯಕ್ಷ ಲಿಯೊನಿಡ್ ಕ್ರಾವ್ಚುಕ್ ಅವರ ತೆರೆಮರೆಯಲ್ಲಿ ಪ್ರಚಾರದೊಂದಿಗೆ, <ref>https://ukrainianweek.com/History/222470</ref> ದಂಗೆಯಿಂದ ದೂರವಿರಲು ಕಾಯ್ದೆಯನ್ನು ಬೆಂಬಲಿಸಲು ಒತ್ತಾಯಿಸಲಾಯಿತು. <ref>https://web.archive.org/web/20140323105403/http://www.ukrweekly.com/old/archive/1991/359102.shtml</ref> CPU ಮೊದಲ ಕಾರ್ಯದರ್ಶಿ ಸ್ಟಾನಿಸ್ಲಾವ್ ಹುರೆಂಕೊ CPU ಸ್ವಾತಂತ್ರ್ಯವನ್ನು ಬೆಂಬಲಿಸಲು ವಿಫಲವಾದರೆ "ಅದು ವಿಪತ್ತು" ಎಂದು ವಾದಿಸಿದರು. <ref>https://web.archive.org/web/20140323105403/http://www.ukrweekly.com/old/archive/1991/359102.shtml</ref> ಮಾಸ್ಕೋದಲ್ಲಿ ಉಕ್ರೇನಿಯನ್ SSR ಪಕ್ಷದ ಮಾಜಿ ನಾಯಕ ವ್ಲಾಡಿಮಿರ್ ಇವಾಶ್ಕೊ ಅವರ ಬಂಧನ, ರಷ್ಯಾದ SFSR ನಾಯಕರ ಅಡಿಯಲ್ಲಿ ಸೋವಿಯತ್ ಸೈನ್ಯದ ಮರು-ಅಧೀನ ಮತ್ತು ಸೋವಿಯತ್ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಆವರಣವನ್ನು ಸೀಲ್ ಮಾಡಿದ ಸುದ್ದಿಯಿಂದ CPU ಸದಸ್ಯರು ಆತಂಕಗೊಂಡಿದ್ದರು.<ref>https://ukrainianweek.com/History/222470</ref>
ವರ್ಖೋವ್ನಾ ರಾಡಾ ಕಟ್ಟಡದ ಬಳಿ ಜನರು ಘೋಷಣೆಯನ್ನು ಆಚರಿಸುತ್ತಾರೆ (ಆಗಸ್ಟ್ 24, 1991)
ಅದೇ ದಿನ (ಆಗಸ್ಟ್ 24), ಸ್ವಾತಂತ್ರ್ಯ ಘೋಷಣೆಗೆ ಬೆಂಬಲ ನೀಡುವ ಕುರಿತು ಜನಾಭಿಪ್ರಾಯ ಸಂಗ್ರಹಣೆಗೆ ಸಂಸತ್ತು ಕರೆ ನೀಡಿತು.<ref>https://web.archive.org/web/20140323105403/http://www.ukrweekly.com/old/archive/1991/359102.shtml</ref><ref>https://books.google.com/books?id=BNUtdVrw6lIC&dq=16+July+1991+Ukrainian+state+sovereignty.&pg=PA722</ref> ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆಯನ್ನು ಕರೆಯುವ ಪ್ರಸ್ತಾಪವನ್ನು ವಿರೋಧ ಪಕ್ಷದ ನಾಯಕರಾದ ಇಹೋರ್ ಯುಖ್ನೋವ್ಸ್ಕಿ ಮತ್ತು ಡಿಮಿಟ್ರೋ ಪಾವ್ಲಿಚ್ಕೊ ಜಂಟಿಯಾಗಿ ನೀಡಿದರು.<ref>https://web.archive.org/web/20140323105403/http://www.ukrweekly.com/old/archive/1991/359102.shtml</ref> ಸಂಸತ್ತು ಉಕ್ರೇನ್ನ ರಾಷ್ಟ್ರೀಯ ಕಾವಲುಗಾರನ ರಚನೆಗೆ ಮತ ಹಾಕಿತು ಮತ್ತು ಉಕ್ರೇನಿಯನ್ ಭೂಪ್ರದೇಶದಲ್ಲಿರುವ ಎಲ್ಲಾ ಸಶಸ್ತ್ರ ಪಡೆಗಳ ಮೇಲಿನ ನ್ಯಾಯವ್ಯಾಪ್ತಿಯನ್ನು ತನ್ನದಕ್ಕೆ ವರ್ಗಾಯಿಸಿತು.<ref>https://web.archive.org/web/20140323105403/http://www.ukrweekly.com/old/archive/1991/359102.shtml</ref>
ಸಂಸತ್ತಿನ ಕಟ್ಟಡದಲ್ಲಿ ಜಮಾಯಿಸಿದ್ದ ಗದ್ದಲದ ಜನಸಮೂಹವನ್ನು ಹೊರತುಪಡಿಸಿ, ಕೈವ್ನ ಬೀದಿಗಳು ಆ ದಿನ ಶಾಂತವಾಗಿದ್ದವು, ಮುಕ್ತ ಆಚರಣೆಯ ಕೆಲವು ಚಿಹ್ನೆಗಳು ಮಾತ್ರ ಇದ್ದವು.<ref>https://web.archive.org/web/20140323105403/http://www.ukrweekly.com/old/archive/1991/359102.shtml</ref>
ಸಂಸತ್ತಿನ ಪತ್ರಿಕೆ ಹೋಲೋಸ್ ಉಕ್ರೇನಿ ಯ ಮುಖಪುಟದ ಕೆಳಭಾಗದಲ್ಲಿ ಮುದ್ರಿಸಲಾದ ಘೋಷಣೆಯ ಪಠ್ಯದೊಂದಿಗೆ (ಆಗಸ್ಟ್ 27, 1991)
ನಂತರದ ದಿನಗಳಲ್ಲಿ, ಹಲವಾರು ನಿರ್ಣಯಗಳು ಮತ್ತು ತೀರ್ಪುಗಳನ್ನು ಅಂಗೀಕರಿಸಲಾಯಿತು: ಎಲ್ಲಾ CPU ಆಸ್ತಿಯನ್ನು ರಾಷ್ಟ್ರೀಕರಣಗೊಳಿಸುವುದು ಮತ್ತು ಅದನ್ನು ಸುಪ್ರೀಂ ಸೋವಿಯತ್ ಮತ್ತು ಸ್ಥಳೀಯ ಮಂಡಳಿಗಳಿಗೆ ಹಸ್ತಾಂತರಿಸುವುದು; ಎಲ್ಲಾ ರಾಜಕೀಯ ಕೈದಿಗಳಿಗೆ ಕ್ಷಮಾದಾನ ನೀಡುವುದು; ಎಲ್ಲಾ CPU ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಮತ್ತು ಮಾಸ್ಕೋ ದಂಗೆ ಸಂಚುಕೋರರೊಂದಿಗೆ ಸಂಭಾವ್ಯ ಸಹಯೋಗದ ಕುರಿತು ಅಧಿಕೃತ ತನಿಖೆಗಳು ಬಾಕಿ ಇರುವ CPU ಸ್ವತ್ತುಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು; ದಂಗೆಯ ಸಮಯದಲ್ಲಿ ಅಧಿಕೃತ ನಡವಳಿಕೆಯ ಕುರಿತು ತನಿಖಾ ಸಮಿತಿಯನ್ನು ಸ್ಥಾಪಿಸುವುದು; ಮತ್ತು ಉಕ್ರೇನ್ನ ರಕ್ಷಣಾ ಸಚಿವಾಲಯದ ರಚನೆಗೆ ಸಂಬಂಧಿಸಿದ ಮಿಲಿಟರಿ ವಿಷಯಗಳ ಕುರಿತು ಸಮಿತಿಯನ್ನು ಸ್ಥಾಪಿಸುವುದು.<ref>https://web.archive.org/web/20140323105403/http://www.ukrweekly.com/old/archive/1991/359102.shtml</ref>
ಆಗಸ್ಟ್ 26, 1991 ರಂದು, ವಿಶ್ವಸಂಸ್ಥೆಗೆ ಉಕ್ರೇನಿಯನ್ SSR ನ ಖಾಯಂ ಪ್ರತಿನಿಧಿ (ಸೋವಿಯತ್ ಉಕ್ರೇನ್ ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯ),<ref>https://www.un.org/depts/dhl/unms/ukraine.shtml</ref> ಹೆನ್ನಾಡಿ ಉಡೊವೆಂಕೊ, ಈ ಅಂತರರಾಷ್ಟ್ರೀಯ ಸಭೆಗೆ ತನ್ನ ಶಾಶ್ವತ ಮಿಷನ್ ಅನ್ನು ಅಧಿಕೃತವಾಗಿ ಉಕ್ರೇನ್ ಅನ್ನು ಪ್ರತಿನಿಧಿಸುವಂತೆ ಗೊತ್ತುಪಡಿಸಲಾಗುವುದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ತಿಳಿಸಿದರು.<ref>{{Cite web |url=http://www.ukrweekly.com/old/archive/1991/359104.shtml |title=ಆರ್ಕೈವ್ ನಕಲು |access-date=2026-08-22 |archive-date=2016-05-02 |archive-url=https://web.archive.org/web/20160502030643/http://www.ukrweekly.com/old/archive/1991/359104.shtml |url-status=dead }}</ref><ref>https://www.un.org/depts/dhl/unms/ukraine.shtml</ref> ಅದೇ ದಿನ, ಕೈವ್ನ ಕಾರ್ಯಕಾರಿ ಸಮಿತಿಯು ಅಕ್ಟೋಬರ್ ಕ್ರಾಂತಿಯ ಚೌಕದ ಮಧ್ಯದಲ್ಲಿರುವ ಲೆನಿನ್ ಸ್ಮಾರಕ ಸೇರಿದಂತೆ ಎಲ್ಲಾ ಕಮ್ಯುನಿಸ್ಟ್ ವೀರರ ಸ್ಮಾರಕಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲು ಮತ ಚಲಾಯಿಸಿತು.<ref>https://web.archive.org/web/20140323105403/http://www.ukrweekly.com/old/archive/1991/359102.shtml</ref> ದೊಡ್ಡ ಚೌಕವನ್ನು ಮೈದಾನ್ ನೆಜಲೆಜ್ನೋಸ್ಟಿ (ಸ್ವಾತಂತ್ರ್ಯ ಚೌಕ) ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಮಿತಿ ನಿರ್ಧರಿಸಿತು, ಅದರ ಕೆಳಗಿನ ಕೇಂದ್ರ ಮೆಟ್ರೋ ನಿಲ್ದಾಣವನ್ನು ಸಹ ಮರುನಾಮಕರಣ ಮಾಡಲಾಗುತ್ತದೆ.<ref>https://web.archive.org/web/20140323105403/http://www.ukrweekly.com/old/archive/1991/359102.shtml</ref>
ಎರಡು ದಿನಗಳ ನಂತರ, 200,000 ಕ್ಕೂ ಹೆಚ್ಚು ಎಲ್ವಿವ್ ಮತ್ತು ಎಲ್ವಿವ್ ಒಬ್ಲಾಸ್ಟ್ ನಿವಾಸಿಗಳು ರಾಷ್ಟ್ರೀಯ ಕಾವಲುಗಾರರಾಗಿ ಸೇವೆ ಸಲ್ಲಿಸಲು ತಮ್ಮ ಸಿದ್ಧತೆಯನ್ನು ಘೋಷಿಸಿದರು.<ref>{{Cite web |url=http://www.ukrweekly.com/old/archive/1991/359106.shtml |title=ಆರ್ಕೈವ್ ನಕಲು |access-date=2026-08-22 |archive-date=2016-05-02 |archive-url=https://web.archive.org/web/20160502030935/http://www.ukrweekly.com/old/archive/1991/359106.shtml |url-status=dead }}</ref>
ಡಿಸೆಂಬರ್ 1, 1991 ರಂದು ನಡೆದ ಸ್ವಾತಂತ್ರ್ಯ ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಉಕ್ರೇನ್ನ ಜನರು ಸ್ವಾತಂತ್ರ್ಯ ಘೋಷಣೆಯ ಕಾಯಿದೆಗೆ ಆಳವಾದ ಮತ್ತು ವ್ಯಾಪಕ ಬೆಂಬಲವನ್ನು ವ್ಯಕ್ತಪಡಿಸಿದರು, 90% ಕ್ಕಿಂತ ಹೆಚ್ಚು ಜನರು ಪರವಾಗಿ ಮತ ಚಲಾಯಿಸಿದರು ಮತ್ತು 84% ಮತದಾರರು ಭಾಗವಹಿಸಿದ್ದರು.<ref>https://books.google.com/books?id=BNUtdVrw6lIC&dq=16+July+1991+Ukrainian+state+sovereignty.&pg=PA722</ref><ref>https://www.uawarexplained.com/declaration-of-independence/?version=sixty-minutes/</ref> ಉಕ್ರೇನ್ನ ಮೊದಲ ನೇರ ಅಧ್ಯಕ್ಷೀಯ ಚುನಾವಣೆಯ ಅದೇ ದಿನದಂದು ಜನಾಭಿಪ್ರಾಯ ಸಂಗ್ರಹಣೆ ನಡೆಯಿತು; ಎಲ್ಲಾ ಆರು ಅಧ್ಯಕ್ಷೀಯ ಅಭ್ಯರ್ಥಿಗಳು ಸ್ವಾತಂತ್ರ್ಯವನ್ನು ಬೆಂಬಲಿಸಿದರು ಮತ್ತು "ಹೌದು" ಮತಕ್ಕಾಗಿ ಪ್ರಚಾರ ಮಾಡಿದರು. ಜನಾಭಿಪ್ರಾಯ ಸಂಗ್ರಹಣೆಯ ಅಂಗೀಕಾರ ಸೀಮಿತ ಪ್ರಮಾಣದಲ್ಲಿಯಾದರೂ ಸೋವಿಯತ್ ಒಕ್ಕೂಟವು ಒಟ್ಟಿಗೆ ಉಳಿಯುವ ಯಾವುದೇ ವಾಸ್ತವಿಕ ಅವಕಾಶವನ್ನು ಕೊನೆಗೊಳಿಸಿತು; ಉಕ್ರೇನ್ ಯುಎಸ್ಎಸ್ಆರ್ನಲ್ಲಿ ಆರ್ಥಿಕ ಮತ್ತು ರಾಜಕೀಯ ಶಕ್ತಿಯಲ್ಲಿ ರಷ್ಯಾ ನಂತರ ಎರಡನೇ ಸ್ಥಾನದಲ್ಲಿತ್ತು.
ಚುನಾವಣೆಯ ಒಂದು ವಾರದ ನಂತರ, ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಲಿಯೊನಿಡ್ ಕ್ರಾವ್ಚುಕ್ ತಮ್ಮ ರಷ್ಯನ್ ಮತ್ತು ಬೆಲರೂಸಿಯನ್ ಸಹವರ್ತಿಗಳೊಂದಿಗೆ (ಕ್ರಮವಾಗಿ ಬೋರಿಸ್ ಯೆಲ್ಟ್ಸಿನ್ ಮತ್ತು ಸ್ಟಾನಿಸ್ಲಾವ್ ಶುಷ್ಕೆವಿಚ್) ಬೆಲೋವೆಜ್ ಒಪ್ಪಂದಗಳಿಗೆ ಸಹಿ ಹಾಕಿದರು, ಇದು ಸೋವಿಯತ್ ಒಕ್ಕೂಟವು ಅಸ್ತಿತ್ವದಲ್ಲಿಲ್ಲ ಎಂದು ಘೋಷಿಸಿತು. <ref>https://en.wikipedia.org/wiki/Robert_A._Saunders</ref> ಸೋವಿಯತ್ ಒಕ್ಕೂಟವು ಡಿಸೆಂಬರ್ 26 ರಂದು ಅಧಿಕೃತವಾಗಿ ವಿಸರ್ಜನೆಯಾಯಿತು.<ref>https://books.google.com/books?id=tMrEP4Y6whwC&pg=PA111</ref>
1992 ರಿಂದ, ಆಗಸ್ಟ್ 24 ಅನ್ನು ಉಕ್ರೇನ್ನಲ್ಲಿ ಸ್ವಾತಂತ್ರ್ಯ ದಿನವೆಂದು ಆಚರಿಸಲಾಗುತ್ತದೆ.<ref>https://books.google.com/books?id=AsQzDd41doAC&dq=Independence+Day+Ukraine+Declaration+of+Independence&pg=PA268</ref>
=ಅಂತರರಾಷ್ಟ್ರೀಯ ಮನ್ನಣೆ=
ಪೋಲೆಂಡ್ ಮತ್ತು ಕೆನಡಾ ಉಕ್ರೇನ್ನ ಸ್ವಾತಂತ್ರ್ಯವನ್ನು ಗುರುತಿಸಿದ ಮೊದಲ ದೇಶಗಳು, ಎರಡೂ ಡಿಸೆಂಬರ್ 2, 1991 ರಂದು.<ref>https://books.google.com/books?id=LNvTSDQXFXgC&pg=PA100</ref><ref>https://books.google.com/books?id=atpMYRcYBM4C&pg=PA371</ref><ref>https://books.google.com/books?id=oLWeUoWEAGgC&pg=PA355</ref> ಅದೇ ದಿನ (ಡಿಸೆಂಬರ್ 2) ತಡರಾತ್ರಿ ಪ್ರಸಾರವಾದ ದೂರದರ್ಶನ ಸುದ್ದಿ ಕಾರ್ಯಕ್ರಮ ವೆಸ್ಟಿಯ ಸಮಯದಲ್ಲಿ ರಷ್ಯಾದ SFSR ನ ಅಧ್ಯಕ್ಷ ಬೋರಿಸ್ ಯೆಲ್ಟ್ಸಿನ್ ಉಕ್ರೇನ್ನ ಸ್ವಾತಂತ್ರ್ಯವನ್ನು ಗುರುತಿಸಿದ್ದಾರೆ ಎಂದು ವರದಿಯಾಗಿದೆ.<ref>https://www.nytimes.com/1991/12/03/world/ex-communist-wins-in-ukraine-yeltsin-recognizes-independence.html</ref>
ಯುನೈಟೆಡ್ ಸ್ಟೇಟ್ಸ್ ಡಿಸೆಂಬರ್ 25, 1991 ರಂದು ಹಾಗೆ ಮಾಡಿತು.<ref>https://history.state.gov/countries/ukraine</ref><ref>https://archive.org/details/limitedpartnersh00jame</ref> ಆ ತಿಂಗಳು ಉಕ್ರೇನ್ನ ಸ್ವಾತಂತ್ರ್ಯವನ್ನು 68 ರಾಜ್ಯಗಳು ಗುರುತಿಸಿದವು, ಮತ್ತು 1992 ರಲ್ಲಿ ಇದನ್ನು ಇನ್ನೂ 64 ರಾಜ್ಯಗಳು ಗುರುತಿಸಿದವು.<ref>https://web.archive.org/web/20130104221844/http://wnu-ukraine.com/about-ukraine/history/ukrainian-independence</ref>
ಜನವರಿ 1992 ರಲ್ಲಿ, ಯು.ಎಸ್. ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಉಕ್ರೇನ್ ಮತ್ತು ಹಿಂದಿನ ಯುಎಸ್ಎಸ್ಆರ್ನ ಉಳಿದ ಭಾಗಗಳಿಗೆ ಅಮೆರಿಕದ ಮಾನವೀಯ ಬೆಂಬಲದ ಕಾರ್ಯಕ್ರಮವನ್ನು ಅನುಮೋದಿಸಿದರು, ಇದನ್ನು ರಕ್ಷಣಾ ಕಾರ್ಯದರ್ಶಿ ಮೇಲ್ವಿಚಾರಣೆ ಮಾಡಿದರು.<ref>https://www.presidency.ucsb.edu/documents/remarks-the-international-conference-humanitarian-assistance-the-former-ussr</ref>
1991 ರ ಅಂತ್ಯದ ವೇಳೆಗೆ ವ್ಯಾಪಕವಾದ ಅಂತರರಾಷ್ಟ್ರೀಯ ಮನ್ನಣೆ ದೊರೆಯಿತು.<ref>https://books.google.com/books?id=LNvTSDQXFXgC&pg=PA100</ref><ref>https://books.google.com/books?id=atpMYRcYBM4C&pg=PA371</ref><ref>https://books.google.com/books?id=oLWeUoWEAGgC&pg=PA355</ref><ref>https://books.google.com/books?id=rUBZZ6heYz0C&pg=PA482</ref><ref>https://history.state.gov/countries/ukraine</ref><ref>https://archive.org/details/limitedpartnersh00jame</ref><ref>https://web.archive.org/web/20130104221844/http://wnu-ukraine.com/about-ukraine/history/ukrainian-independence</ref>
{| class="wikitable sortable" style="margin:1em auto;"
|+ ಉಕ್ರೇನ್ನ ಸ್ವಾತಂತ್ರ್ಯವನ್ನು ಅಂತರರಾಷ್ಟ್ರೀಯವಾಗಿ ಗುರುತಿಸಿದ ದೇಶಗಳ ಕಾಲಾನುಕ್ರಮ
|-
! ದಿನಾಂಕ
! ದೇಶ
|-
| rowspan="3" | 2 ಡಿಸೆಂಬರ್ 1991 || ಪೋಲೆಂಡ್
|-
| ಕೆನಡಾ
|-
| ರಷ್ಯಾ
|-
| 3 ಡಿಸೆಂಬರ್ 1991 || ಹಂಗೇರಿ
|-
| rowspan="2" | 4 ಡಿಸೆಂಬರ್ 1991 || ಲಾತ್ವಿಯಾ
|-
| ಲಿಥುವೇನಿಯಾ
|-
| rowspan="4" | 5 ಡಿಸೆಂಬರ್ 1991 || ಅರ್ಜೆಂಟಿನಾ
|-
| ಕ್ರೊಯೇಷಿಯಾ
|-
| ಕ್ಯೂಬಾ
|-
| ಚೆಕೊಸ್ಲೊವಾಕಿಯಾ
|-
| 9 ಡಿಸೆಂಬರ್ 1991 || ಎಸ್ಟೋನಿಯಾ
|-
| 10 ಡಿಸೆಂಬರ್ 1991 || ಬೆಲಾರಸ್
|-
| 11 ಡಿಸೆಂಬರ್ 1991 || ಸ್ಲೊವೇನಿಯಾ
|-
| 12 ಡಿಸೆಂಬರ್ 1991 || ಜಾರ್ಜಿಯಾ
|-
| rowspan="2" | 16 ಡಿಸೆಂಬರ್ 1991 || ಬಲ್ಗೇರಿಯಾ
|-
| ಟರ್ಕಿ
|-
| 18 ಡಿಸೆಂಬರ್ 1991 || ಅರ್ಮೇನಿಯಾ
|-
| 19 ಡಿಸೆಂಬರ್ 1991 || ಸ್ವೀಡನ್
|-
| rowspan="2" | 20 ಡಿಸೆಂಬರ್ 1991 || ಕಿರ್ಗಿಸ್ತಾನ್
|-
| ತುರ್ಕ್ಮೆನಿಸ್ತಾನ್
|-
| rowspan="2" | 23 ಡಿಸೆಂಬರ್ 1991 || ಕಝಾಕಿಸ್ತಾನ್
|-
| ಸ್ವಿಟ್ಜರ್ಲೆಂಡ್
|-
| rowspan="2" | 24 ಡಿಸೆಂಬರ್ 1991 || ಅಫ್ಘಾನಿಸ್ತಾನ
|-
| ನಾರ್ವೆ
|-
| rowspan="6" | 25 ಡಿಸೆಂಬರ್ 1991 || ಇರಾನ್
|-
| ಇಸ್ರೇಲ್
|-
| ಮೆಕ್ಸಿಕೊ
|-
| ತಜಿಕಿಸ್ತಾನ್
|-
| ಅಮೆರಿಕ ಸಂಯುಕ್ತ ಸಂಸ್ಥಾನ
|-
| ಯುಗೋಸ್ಲಾವಿಯಾ
|-
| rowspan="10" | 26 ಡಿಸೆಂಬರ್ 1991 || ಆಸ್ಟ್ರೇಲಿಯಾ
|-
| ಬ್ರೆಜಿಲ್
|-
| ಜರ್ಮನಿ
|-
| ಭಾರತ
|-
| ನ್ಯೂಜಿಲೆಂಡ್
|-
| ಪೆರು
|-
| ಸೋವಿಯತ್ ಒಕ್ಕೂಟ
|-
| ಸಿರಿಯಾ
|-
| ಥೈಲ್ಯಾಂಡ್
|-
| ಉರುಗ್ವೆ
|-
| rowspan="7" | 27 ಡಿಸೆಂಬರ್ 1991 || ಅಲ್ಜೀರಿಯಾ
|-
| ಕಾಂಬೋಡಿಯಾ
|-
| ಚೀನಾ
|-
| ಸೈಪ್ರಸ್
|-
| ಫ್ರಾನ್ಸ್
|-
| ಮೊಲ್ಡೋವಾ
|-
| ವಿಯೆಟ್ನಾಂ
|-
| rowspan="4" | 28 ಡಿಸೆಂಬರ್ 1991 || ಇಂಡೋನೇಷ್ಯಾ
|-
| ಇಟಲಿ
|-
| ಜಪಾನ್
|-
| ಜೋರ್ಡಾನ್
|-
| 29 ಡಿಸೆಂಬರ್ 1991 || ಬಾಂಗ್ಲಾದೇಶ
|-
| rowspan="4" | 30 ಡಿಸೆಂಬರ್ 1991 || ಫಿನ್ಲೆಂಡ್
|-
| ದಕ್ಷಿಣ ಕೊರಿಯಾ
|-
| ಲೆಬನಾನ್
|-
| ಮೊರೊಕ್ಕೊ
|-
| rowspan="8" | 31 ಡಿಸೆಂಬರ್ 1991 || ಬೆಲ್ಜಿಯಂ
|-
| ಡೆನ್ಮಾರ್ಕ್
|-
| ಗ್ರೀಸ್
|-
| ಲಕ್ಸೆಂಬರ್ಗ್
|-
| ನೆದರ್ಲ್ಯಾಂಡ್ಸ್
|-
| ಪಾಕಿಸ್ತಾನ
|-
| ಸ್ಪೇನ್
|-
| ಯುನೈಟೆಡ್ ಕಿಂಗ್ಡಮ್
|-
| 1 ಜನವರಿ 1992 || ಇರಾಕ್
|-
| rowspan="3" | 2 ಜನವರಿ 1992 || ಇಥಿಯೋಪಿಯಾ
|-
| ಲಾವೋಸ್
|-
| ಸಂಯುಕ್ತ ಅರಬ್ ಎಮಿರೇಟ್ಸ್
|-
| rowspan="3" | 3 ಜನವರಿ 1992 || ಈಜಿಪ್ಟ್
|-
| ಲಿಬಿಯಾ
|-
| ಪನಾಮಾ
|-
| 4 ಜನವರಿ 1992 || ಉಜ್ಬೇಕಿಸ್ತಾನ್
|-
| 5 ಜನವರಿ 1992 || ಬಹ್ರೇನ್
|-
| 7 ಜನವರಿ 1992 || ಪೋರ್ಚುಗಲ್
|-
| 8 ಜನವರಿ 1992 || ರೊಮೇನಿಯಾ
|-
| 10 ಜನವರಿ 1992 || ಗಿನಿ
|-
| 15 ಜನವರಿ 1992 || ಆಸ್ಟ್ರಿಯಾ
|-
| 17 ಜನವರಿ 1992 || ಮಂಗೋಲಿಯಾ
|-
| 19 ಜನವರಿ 1992 || ಐಸ್ಲ್ಯಾಂಡ್
|-
| 22 ಜನವರಿ 1992 || ಫಿಲಿಪ್ಪೀನ್ಸ್
|-
| 24 ಜನವರಿ 1992 || ನೇಪಾಳ
|-
| 6 ಫೆಬ್ರವರಿ 1992 || ಅಜರ್ಬೈಜಾನ್
|-
| 11 ಫೆಬ್ರವರಿ 1992 || ಬೋಟ್ಸ್ವಾನಾ
|-
| 14 ಫೆಬ್ರವರಿ 1992 || ದಕ್ಷಿಣ ಆಫ್ರಿಕಾ
|-
| 3 ಮಾರ್ಚ್ 1992 || ಮಲೇಷ್ಯಾ
|-
| 4 ಮಾರ್ಚ್ 1992 || ಮಡಗಾಸ್ಕರ್
|-
| 7 ಮೇ 1992 || ರುವಾಂಡಾ
|-
| 2 ಜೂನ್ 1992 || ಸೆನೆಗಲ್
|-
| 8 ಜೂನ್ 1992 || ಟಾಂಜಾನಿಯಾ
|-
| 23 ಜುಲೈ 1993 || ಉತ್ತರ ಮ್ಯಾಸಿಡೋನಿಯಾ
|}
=ಪಠ್ಯ=
ಉಕ್ರೇನ್ನ ಸ್ವಾತಂತ್ರ್ಯ ಘೋಷಣೆಯ ಕಾಯಿದೆ
ಆಗಸ್ಟ್ 19, 1991 ರಂದು ಯುಎಸ್ಎಸ್ಆರ್ನಲ್ಲಿ ನಡೆದ ರಾಜ್ಯ ದಂಗೆಗೆ ಸಂಬಂಧಿಸಿದಂತೆ ಉಕ್ರೇನ್ ಅನ್ನು ಸುತ್ತುವರೆದಿರುವ ಮಾರಕ ಅಪಾಯದ ದೃಷ್ಟಿಯಿಂದ,
ಉಕ್ರೇನ್ನಲ್ಲಿ ಸಾವಿರ ವರ್ಷಗಳ ರಾಜ್ಯ ಅಭಿವೃದ್ಧಿಯ ಸಂಪ್ರದಾಯವನ್ನು ಮುಂದುವರೆಸುವುದು,
ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಇತರ ಅಂತರರಾಷ್ಟ್ರೀಯ ಕಾನೂನು ದಾಖಲೆಗಳಿಗೆ ಅನುಗುಣವಾಗಿ ರಾಷ್ಟ್ರದ ಸ್ವ-ನಿರ್ಣಯದ ಹಕ್ಕಿನಿಂದ ಮುಂದುವರಿಯುವುದು ಮತ್ತು
ಉಕ್ರೇನ್ನ ರಾಜ್ಯ ಸಾರ್ವಭೌಮತ್ವದ ಘೋಷಣೆಯನ್ನು ಅನುಷ್ಠಾನಗೊಳಿಸುವುದು,
ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯದ ವರ್ಕೋವ್ನಾ ರಾಡಾ ಗಂಭೀರವಾಗಿ ಘೋಷಿಸುತ್ತದೆ
ಉಕ್ರೇನ್ನ ಸ್ವಾತಂತ್ರ್ಯ ಮತ್ತು ಸ್ವತಂತ್ರ ಉಕ್ರೇನಿಯನ್ ರಾಜ್ಯ - ಉಕ್ರೇನ್ನ ರಚನೆ.
ಉಕ್ರೇನ್ ಪ್ರದೇಶವು ಅವಿಭಾಜ್ಯ ಮತ್ತು ಉಲ್ಲಂಘಿಸಲಾಗದು.
ಇಂದಿನಿಂದ, ಉಕ್ರೇನ್ನ ಸಂವಿಧಾನ ಮತ್ತು ಕಾನೂನುಗಳು ಮಾತ್ರ ಉಕ್ರೇನ್ ಭೂಪ್ರದೇಶದಲ್ಲಿ ಮಾನ್ಯವಾಗಿರುತ್ತವೆ.
ಈ ಕಾಯಿದೆಯು ಅದರ ಅನುಮೋದನೆಯ ಕ್ಷಣದಲ್ಲಿ ಜಾರಿಗೆ ಬರುತ್ತದೆ.
— ಉಕ್ರೇನ್ನ ವರ್ಕೋವ್ನಾ ರಾಡಾ, ಆಗಸ್ಟ್ 24, 1991
=ಉಲ್ಲೇಖಗಳು=
dalnpjqh0j51esuruqwhblcf9ow4n74
ಉಕ್ರೇನಿಯನ್ ಭಾಷೆ
0
180598
1384201
1383826
2026-08-24T05:51:35Z
Mouna Changappa
97163
1384201
wikitext
text/x-wiki
== ಉಕ್ರೇನಿಯನ್ ಭಾಷೆ ==
ಉಕ್ರೇನಿಯನ್ (українська мова, ukrainska mova, IPA: [ʊkrɐˈjinʲsʲkɐ ˈmɔwɐ]) ಪೂರ್ವ ಸ್ಲಾವಿಕ್ ಭಾಷೆಯಾಗಿದ್ದು, ಇದನ್ನು ಪ್ರಾಥಮಿಕವಾಗಿ ಉಕ್ರೇನ್ನಲ್ಲಿ ಮಾತನಾಡುತ್ತಾರೆ. ಇದು ಬಹುಪಾಲು ಉಕ್ರೇನಿಯನ್ನರ ಮೊದಲ (ಸ್ಥಳೀಯ) ಭಾಷೆಯಾಗಿದೆ.
ಲಿಖಿತ ಉಕ್ರೇನಿಯನ್ ಸಿರಿಲಿಕ್ ಲಿಪಿಯ ರೂಪಾಂತರವಾದ ಉಕ್ರೇನಿಯನ್ ವರ್ಣಮಾಲೆಯನ್ನು ಬಳಸುತ್ತದೆ. ಪ್ರಮಾಣಿತ ಭಾಷೆಯನ್ನು ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮತ್ತು ಪೊಟೆಬ್ನಿಯಾ ಭಾಷಾಶಾಸ್ತ್ರ ಸಂಸ್ಥೆ ಅಧ್ಯಯನ ಮಾಡುತ್ತದೆ. ಉಕ್ರೇನಿಯನ್ ಮತ್ತು ರಷ್ಯನ್, ಮತ್ತೊಂದು ಪೂರ್ವ ಸ್ಲಾವಿಕ್ ಭಾಷೆಯ ನಡುವೆ ಹೋಲಿಕೆಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ, ಆದರೂ ಬೆಲರೂಸಿಯನ್ನೊಂದಿಗೆ ಹೆಚ್ಚು ಪರಸ್ಪರ ಗ್ರಹಿಕೆ ಇದೆ, <ref>https://elms.wordpress.com/2008/03/04/lexical-distance-among-languages-of-europe/</ref> ಮತ್ತು ಪಶ್ಚಿಮ ಸ್ಲಾವಿಕ್ ಪೋಲಿಷ್ ಮತ್ತು ದಕ್ಷಿಣ ಸ್ಲಾವಿಕ್ ಬಲ್ಗೇರಿಯನ್ಗೆ ಹತ್ತಿರವಾದ ಲೆಕ್ಸಿಕಲ್ ಅಂತರವಿದೆ.
ಉಕ್ರೇನಿಯನ್ ಹಳೆಯ ಪೂರ್ವ ಸ್ಲಾವಿಕ್ನ ವಂಶಸ್ಥರು, ಇದು ಮಧ್ಯಕಾಲೀನ ರಾಜ್ಯವಾದ ಕೀವನ್ ರುಸ್ನಲ್ಲಿ ಮಾತನಾಡುವ ಭಾಷೆಯಾಗಿದೆ. ಲಿಥುವೇನಿಯಾದ ಗ್ರ್ಯಾಂಡ್ ಡಚಿಯಲ್ಲಿ, ಭಾಷೆ ರುಥೇನಿಯನ್ ಆಗಿ ಅಭಿವೃದ್ಧಿಗೊಂಡಿತು, ಅಲ್ಲಿ ಅದು ಅಧಿಕೃತ ಭಾಷೆಯಾಯಿತು, <ref>https://www.jstor.org/stable/41036132</ref> ಪೋಲಿಷ್-ಲಿಥುವೇನಿಯನ್ ಕಾಮನ್ವೆಲ್ತ್ನಲ್ಲಿ ಪೋಲೊನೈಸೇಶನ್ ಪ್ರಕ್ರಿಯೆಯು ಪ್ರಾರಂಭವಾಗುವ ಮೊದಲು. 18 ನೇ ಶತಮಾನದ ವೇಳೆಗೆ, ರುಥೇನಿಯನ್ ಪ್ರಾದೇಶಿಕ ರೂಪಾಂತರಗಳಾಗಿ ವಿಭಜನೆಯಾಯಿತು ಮತ್ತು ಆಧುನಿಕ ಉಕ್ರೇನಿಯನ್ ಭಾಷೆ ಇಂದಿನ ಉಕ್ರೇನ್ನ ಪ್ರದೇಶದಲ್ಲಿ ಅಭಿವೃದ್ಧಿಗೊಂಡಿತು.<ref>https://books.google.com/books?id=AIVgAAAAMAAJ</ref><ref>https://books.google.com/books?id=AP2Hh3LVGaUC&pg=PA309</ref> ರಷ್ಯನ್ ಸಾಮ್ರಾಜ್ಯದಲ್ಲಿ ಶಾಲೆಗಳಿಂದ ಒಂದು ವಿಷಯವಾಗಿ ಮತ್ತು ಬೋಧನಾ ಭಾಷೆಯಾಗಿ ಉಕ್ರೇನಿಯನ್ ಭಾಷೆಯನ್ನು ನಿಷೇಧಿಸಲಾಯಿತು ಮತ್ತು ಸೋವಿಯತ್ ಒಕ್ಕೂಟದಲ್ಲಿ ವಿವಿಧ ರೀತಿಯಲ್ಲಿ ಮುಂದುವರೆಯಿತು. <ref>https://archive.org/details/contestedtongues00bila/page/76</ref> ಹಾಗಿದ್ದರೂ, ಈ ಭಾಷೆ ದೇಶಾದ್ಯಂತ ಬಳಕೆಯನ್ನು ನೋಡುತ್ತಲೇ ಇತ್ತು ಮತ್ತು ಪಶ್ಚಿಮ ಉಕ್ರೇನ್ನಲ್ಲಿ ವಿಶೇಷವಾಗಿ ಪ್ರಬಲವಾಗಿ ಉಳಿಯಿತು.<ref>https://archive.org/details/eternalrussiayel00stee/page/216</ref><ref>https://archive.org/details/contestedtongues00bila/page/76</ref>
== ಭಾಷಾ ಅಭಿವೃದ್ಧಿ ==
===== ಸಿದ್ಧಾಂತಗಳು =====
ಹಳೆಯ ಪೂರ್ವ ಸ್ಲಾವಿಕ್ ಸ್ವರ ವ್ಯವಸ್ಥೆಯನ್ನು ಆಧುನಿಕ ಉಕ್ರೇನಿಯನ್ನಲ್ಲಿ ಕಂಡುಬರುವ ವ್ಯವಸ್ಥೆಯಾಗಿ ಕ್ರಮೇಣ ಬದಲಾವಣೆಗೆ ಕಾರಣವಾದ ನಿರ್ದಿಷ್ಟ ಬೆಳವಣಿಗೆಗಳು 12 ನೇ/13 ನೇ ಶತಮಾನದಲ್ಲಿ (ಅಂದರೆ, ಇನ್ನೂ ಕೀವನ್ ರುಸ್ನ ಸಮಯದಲ್ಲಿ) ಪ್ರಾರಂಭವಾಯಿತು, ಹಳೆಯ ಪೂರ್ವ ಸ್ಲಾವಿಕ್ ಮಧ್ಯ ಸ್ವರಗಳಾದ e ಮತ್ತು o ಗಳನ್ನು ಉದ್ದವಾಗಿಸಿ ಮತ್ತು ಹೆಚ್ಚಿಸುವುದರೊಂದಿಗೆ ನಂತರ ವ್ಯಂಜನ ಮತ್ತು ದುರ್ಬಲವಾದ ಯರ್ ಸ್ವರವು ಅಂತಿಮವಾಗಿ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ, ಉದಾಹರಣೆಗೆ ಹಳೆಯ ಪೂರ್ವ ಸ್ಲಾವಿಕ್ котъ /kɔtə/ > ಉಕ್ರೇನಿಯನ್ кіт /kit/ 'cat' (/koˑtə̆/, /kuˑt(ə̆)/, /kyˑt/ ಅಥವಾ ಅಂತಹುದೇ ಪರಿವರ್ತನಾ ಹಂತಗಳ ಮೂಲಕ) ಅಥವಾ ಹಳೆಯ ಪೂರ್ವ ಸ್ಲಾವಿಕ್ печь /pʲɛtʃʲə/ > ಉಕ್ರೇನಿಯನ್ піч /pitʃ/ 'ಓವನ್' (/pʲeˑtʃʲə̆/, /pʲiˑtʃʲ/ ನಂತಹ ಪರಿವರ್ತನಾ ಹಂತಗಳ ಮೂಲಕ ಅಥವಾ ಇದೇ ರೀತಿಯ).[16] ಈ ಏರಿಕೆ ಮತ್ತು ಆ ಕಾಲದ ಇತರ ಧ್ವನಿವಿಜ್ಞಾನದ ಬೆಳವಣಿಗೆಗಳು, ಉದಾಹರಣೆಗೆ ಹಳೆಯ ಪೂರ್ವ ಸ್ಲಾವಿಕ್ ಸ್ವರ ಫೋನೆಮ್ಗಳು и /i/ ಮತ್ತು ы /ɨ/ ಗಳನ್ನು ನಿರ್ದಿಷ್ಟವಾಗಿ ಉಕ್ರೇನಿಯನ್ ಫೋನೆಮ್ /ɪ ~ e/ ಗೆ ವಿಲೀನಗೊಳಿಸುವುದು, и (13 ನೇ/14 ನೇ ಶತಮಾನಗಳಲ್ಲಿ) ನೊಂದಿಗೆ ಉಚ್ಚರಿಸಲಾಗುತ್ತದೆ, ಮತ್ತು ಹಳೆಯ ಪೂರ್ವ ಸ್ಲಾವಿಕ್ ವ್ಯಂಜನ г /g/ ನ ಫ್ರಿಕ್ಯಾಟಿವೈಸೇಶನ್, ಬಹುಶಃ ಮೊದಲು /ɣ/ ಗೆ (13 ನೇ ಶತಮಾನದಲ್ಲಿ), ಆಧುನಿಕ ಉಕ್ರೇನಿಯನ್ನಲ್ಲಿ /ɦ/ ಅನ್ನು ಪ್ರತಿಫಲಿತವಾಗಿ ಹೊಂದಿರುವ ಫ್ರಿಕ್ಯಾಟಿವೈಸೇಶನ್ ರಷ್ಯನ್ ಭಾಷೆಯಲ್ಲಿ ಸಂಭವಿಸಲಿಲ್ಲ. ಓಲ್ಡ್ ಈಸ್ಟ್ ಸ್ಲಾವಿಕ್ г /g/ ನ ಫ್ರಿಕ್ಯಾಟಿವೈಸೇಶನ್ ಮಾತ್ರ ಬೆಲರೂಸಿಯನ್ನಲ್ಲಿ ಸಂಭವಿಸಿತು, ಅಲ್ಲಿ ಇಂದಿನ ಪ್ರತಿಫಲಿತವು /ɣ/ ಆಗಿದೆ.
ಅಹತನ್ಹೆಲ್ ಕ್ರಿಮ್ಸ್ಕಿ ಮತ್ತು ಅಲೆಕ್ಸಿ ಶಖ್ಮಾಟೋವ್ ಪೂರ್ವ ಸ್ಲಾವ್ಗಳ ಸಾಮಾನ್ಯ ಮಾತನಾಡುವ ಭಾಷೆಯ ಅಸ್ತಿತ್ವವನ್ನು ಇತಿಹಾಸಪೂರ್ವ ಕಾಲದಲ್ಲಿ ಮಾತ್ರ ಊಹಿಸಿದರು.<ref>https://eeo.uni-klu.ac.at/wwwg.uni-klu.ac.at/eeo/Ukrainisch.pdf</ref> ಅವರ ಪ್ರಕಾರ, ಹಳೆಯ ಪೂರ್ವ ಸ್ಲಾವಿಕ್ ಭಾಷೆಯ ವೈವಿಧ್ಯತೆಯು 8 ನೇ ಅಥವಾ 9 ನೇ ಶತಮಾನದ ಆರಂಭದಲ್ಲಿ ನಡೆಯಿತು.
ರಷ್ಯಾದ ಭಾಷಾಶಾಸ್ತ್ರಜ್ಞ ಆಂಡ್ರೆ ಜಲಿಜ್ನ್ಯಾಕ್ 11 ನೇ-12 ನೇ ಶತಮಾನದಲ್ಲಿ ಹಳೆಯ ನವ್ಗೊರೊಡ್ ಉಪಭಾಷೆಯು ಕೀವನ್ ರುಸ್ನ ಇತರ ಉಪಭಾಷೆಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿತ್ತು, ಆದರೆ 13 ನೇ-15 ನೇ ಶತಮಾನಗಳ ಸುಮಾರಿಗೆ ಅವುಗಳಿಗೆ ಹೆಚ್ಚು ಹೋಲುವಂತೆ ಮಾಡಲು ಪ್ರಾರಂಭಿಸಿತು ಎಂದು ಹೇಳಿದ್ದಾರೆ. ಆದ್ದರಿಂದ ಆಧುನಿಕ ರಷ್ಯನ್ ಭಾಷೆ ಈ ನವ್ಗೊರೊಡ್ ಉಪಭಾಷೆ ಮತ್ತು ಇತರ ಕೀವನ್ ರುಸ್ ಮಾತನಾಡುವ ಸಾಮಾನ್ಯ ಉಪಭಾಷೆಯ ಸಮ್ಮಿಳನದಿಂದ ಅಭಿವೃದ್ಧಿಗೊಂಡಿತು, ಆದರೆ ಆಧುನಿಕ ಉಕ್ರೇನಿಯನ್ ಮತ್ತು ಬೆಲರೂಸಿಯನ್ ಭಾಷೆಗಳು ಪರಸ್ಪರ ಗಮನಾರ್ಹವಾಗಿ ಭಿನ್ನವಾಗಿರದ ಉಪಭಾಷೆಗಳಿಂದ ಅಭಿವೃದ್ಧಿಗೊಂಡವು.<ref>http://litopys.org.ua/pivtorak/pivt.htm</ref>
ಉಕ್ರೇನಿಯನ್ ಭಾಷಾಶಾಸ್ತ್ರಜ್ಞ ಸ್ಟೆಪನ್ ಸ್ಮಾಲ್-ಸ್ಟೊಟ್ಸ್ಕಿ ಹಿಂದೆ ಯಾವುದೇ ಸಮಯದಲ್ಲಿ ಸಾಮಾನ್ಯ ಹಳೆಯ ಪೂರ್ವ ಸ್ಲಾವಿಕ್ ಭಾಷೆಯ ಅಸ್ತಿತ್ವವನ್ನು ನಿರಾಕರಿಸುತ್ತಾರೆ.<ref>http://litopys.org.ua/istkult/ikult01.htm</ref> ಇದೇ ರೀತಿಯ ದೃಷ್ಟಿಕೋನಗಳನ್ನು ಯೆವ್ಹೆನ್ ಟಿಮ್ಚೆಂಕೊ, ವ್ಸೆವೊಲೊಡ್ ಹ್ಯಾಂಟ್ಸೊವ್, ಒಲೆನಾ ಕುರಿಲೊ, ಇವಾನ್ ಓಹಿಯೆಂಕೊ ಮತ್ತು ಇತರರು ಹಂಚಿಕೊಂಡಿದ್ದಾರೆ. ಈ ಸಿದ್ಧಾಂತದ ಪ್ರಕಾರ, ಪೂರ್ವ ಸ್ಲಾವಿಕ್ ಬುಡಕಟ್ಟು ಜನಾಂಗದವರ ಉಪಭಾಷೆಗಳು 6 ರಿಂದ 9 ನೇ ಶತಮಾನಗಳ ಅವಧಿಯಲ್ಲಿ ಯಾವುದೇ ಮಧ್ಯಂತರ ಹಂತಗಳಿಲ್ಲದೆ ಸಾಮಾನ್ಯ ಪ್ರೊಟೊ-ಸ್ಲಾವಿಕ್ ಭಾಷೆಯಿಂದ ಕ್ರಮೇಣ ವಿಕಸನಗೊಂಡವು. ಉಕ್ರೇನಿಯನ್ ಭಾಷೆಯು ಬುಡಕಟ್ಟು ಉಪಭಾಷೆಗಳ ಒಮ್ಮುಖದಿಂದ ರೂಪುಗೊಂಡಿತು, ಹೆಚ್ಚಾಗಿ ನಂತರದ ಐತಿಹಾಸಿಕ ಅವಧಿಗಳಲ್ಲಿ ಇಂದಿನ ಉಕ್ರೇನ್ನ ಪ್ರದೇಶದೊಳಗೆ ಜನಸಂಖ್ಯೆಯ ತೀವ್ರ ವಲಸೆಯಿಂದಾಗಿ. ಈ ದೃಷ್ಟಿಕೋನವನ್ನು ಜಾರ್ಜ್ ಶೆವೆಲೋವ್ ಅವರ ಧ್ವನಿವಿಜ್ಞಾನದ ಅಧ್ಯಯನಗಳು ಸಹ ಬೆಂಬಲಿಸಿದವು, <ref>http://www.litopys.org.ua/shevelov/shev.htm</ref> ಇದು ನಿರ್ದಿಷ್ಟ ವೈಶಿಷ್ಟ್ಯಗಳನ್ನು [ಯಾವುದು?] ಹಳೆಯ ಪೂರ್ವ ಸ್ಲಾವಿಕ್ನ ದಕ್ಷಿಣ ಉಪಭಾಷೆಗಳಲ್ಲಿ (ಉಕ್ರೇನಿಯನ್ನ ಪೂರ್ವಜರು ಎಂದು ನೋಡಲಾಗುತ್ತದೆ) ಈಗಾಗಲೇ ಗುರುತಿಸಬಹುದಾಗಿದೆ ಎಂದು ವಾದಿಸುತ್ತದೆ. <ref>https://books.google.com/books?id=AIVgAAAAMAAJ</ref>
== ಮಧ್ಯಕಾಲೀನ ಯುಗದಲ್ಲಿ ಉಗಮ ಮತ್ತು ಬೆಳವಣಿಗೆಗಳು ==
ಕಪ್ಪು ಸಮುದ್ರದ ಉತ್ತರದಲ್ಲಿರುವ ಸಿಥಿಯನ್ ಮತ್ತು ಸರ್ಮಾಟಿಯನ್ ಜನಸಂಖ್ಯೆಯ ಅವಶೇಷಗಳೊಂದಿಗೆ ನಿಕಟ ಸ್ಲಾವಿಕ್ ಸಂಪರ್ಕಗಳ ಪರಿಣಾಮವಾಗಿ, ಮಧ್ಯಯುಗದ ಆರಂಭದವರೆಗೆ, ಆಧುನಿಕ ಉಕ್ರೇನಿಯನ್ ಮತ್ತು ಕೆಲವು ದಕ್ಷಿಣ ರಷ್ಯನ್ ಉಪಭಾಷೆಗಳಲ್ಲಿ ಧ್ವನಿಯ ಫ್ರಿಕೇಟಿವ್ γ/г (ರೋಮಾನೀಕರಿಸಿದ "h") ಕಾಣಿಸಿಕೊಂಡಿದೆ, ಇದು ಆರಂಭದಲ್ಲಿ ಸಿಥಿಯನ್ ಮತ್ತು ಸಂಬಂಧಿತ ಪೂರ್ವ ಇರಾನಿನ ಉಪಭಾಷೆಗಳಲ್ಲಿ, ಹಿಂದಿನ ಸಾಮಾನ್ಯ ಪ್ರೊಟೊ-ಇಂಡೋ-ಯುರೋಪಿಯನ್ *g ಮತ್ತು *gʰ ನಿಂದ ಹೊರಹೊಮ್ಮಿದೆ ಎಂಬ ಊಹೆಯಿಂದ ವಿವರಿಸಲಾಗಿದೆ.
13 ನೇ ಶತಮಾನದಲ್ಲಿ, ರುಥೇನಿಯಾ ಸಾಮ್ರಾಜ್ಯದ ರಾಜಕುಮಾರರು ಜರ್ಮನ್ ವಸಾಹತುಗಾರರನ್ನು ಉಕ್ರೇನ್ಗೆ ಆಹ್ವಾನಿಸಿದಾಗ, ಉಕ್ರೇನ್ನಲ್ಲಿ ಮಾತನಾಡುವ ಭಾಷೆಯಲ್ಲಿ ಜರ್ಮನ್ ಪದಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಅವರ ಪ್ರಭಾವವು ಜರ್ಮನ್ ವಸಾಹತುಗಾರರ ಮೂಲಕ ಮಾತ್ರವಲ್ಲದೆ ಯಿಡ್ಡಿಷ್ ಮಾತನಾಡುವ ಯಹೂದಿಗಳ ಮೂಲಕವೂ ಪೋಲೆಂಡ್ ಅಡಿಯಲ್ಲಿ ಮುಂದುವರಿಯುತ್ತದೆ. ಸಾಮಾನ್ಯವಾಗಿ ಅಂತಹ ಪದಗಳು ವ್ಯಾಪಾರ ಅಥವಾ ಕರಕುಶಲ ವಸ್ತುಗಳನ್ನು ಒಳಗೊಂಡಿರುತ್ತವೆ. ಉಕ್ರೇನ್ನಲ್ಲಿ ಮಾತನಾಡುವ ಜರ್ಮನ್ ಅಥವಾ ಯಿಡ್ಡಿಷ್ ಮೂಲದ ಪದಗಳ ಉದಾಹರಣೆಗಳಲ್ಲಿ ದಖ್ ("ಛಾವಣಿ"), ರುರಾ ("ಪೈಪ್"), ರೈನೋಕ್ ("ಮಾರುಕಟ್ಟೆ"), ಕುಶ್ನಿರ್ ("ಫ್ಯೂರಿಯರ್"), ಮತ್ತು ಮಾಜ್ಸ್ಟರ್ ("ಮಾಸ್ಟರ್" ಅಥವಾ "ಕುಶಲಕರ್ಮಿ") ಸೇರಿವೆ.
== ಪೋಲೆಂಡ್ ಮತ್ತು ಲಿಥುವೇನಿಯಾ ಅಡಿಯಲ್ಲಿ ಬೆಳವಣಿಗೆಗಳು ==
13 ನೇ ಶತಮಾನದಲ್ಲಿ, ರಷ್ಯಾದ ಪೂರ್ವ ಭಾಗಗಳು (ಮಾಸ್ಕೋ ಸೇರಿದಂತೆ) ಮಸ್ಕೊವಿಯ ಸಾರ್ಡಮ್ ಅಡಿಯಲ್ಲಿ ಏಕೀಕರಣಗೊಳ್ಳುವವರೆಗೆ ಟಾಟರ್ ಆಳ್ವಿಕೆಗೆ ಒಳಪಟ್ಟವು, ಆದರೆ ನೈಋತ್ಯ ಪ್ರದೇಶಗಳು (ಕೈವ್ ಸೇರಿದಂತೆ) ಲಿಥುವೇನಿಯಾದ ಗ್ರ್ಯಾಂಡ್ ಡಚಿಗೆ ಸೇರಿಸಲ್ಪಟ್ಟವು. ಮುಂದಿನ ನಾಲ್ಕು ಶತಮಾನಗಳವರೆಗೆ, ಎರಡು ಪ್ರದೇಶಗಳ ಭಾಷೆಗಳು ಪರಸ್ಪರ ಸಾಪೇಕ್ಷವಾಗಿ ಪ್ರತ್ಯೇಕವಾಗಿ ವಿಕಸನಗೊಂಡವು. ಉಕ್ರೇನಿಯನ್ ಭಾಷೆಯ ಅಸ್ತಿತ್ವದ ನೇರ ಲಿಖಿತ ಪುರಾವೆಗಳು 16 ನೇ ಶತಮಾನದ ಅಂತ್ಯದವರೆಗೆ ಇವೆ.<ref>http://litopys.org.ua/zyzlex/zyz.htm</ref> 16 ನೇ ಶತಮಾನದ ಹೊತ್ತಿಗೆ, ಒಂದು ವಿಶಿಷ್ಟವಾದ ಅಧಿಕೃತ ಭಾಷೆ ರೂಪುಗೊಂಡಿತು: ಹಳೆಯ ಚರ್ಚ್ ಸ್ಲಾವೊನಿಕ್, ರುಥೇನಿಯನ್ ಮತ್ತು ಪೋಲಿಷ್ನ ಪ್ರಾರ್ಥನಾ ಪ್ರಮಾಣೀಕೃತ ಭಾಷೆಯ ಮಿಶ್ರಣ. ಸ್ಜ್ಲಾಚ್ಟಾ ಎಂದು ಕರೆಯಲ್ಪಡುವ ಶ್ರೀಮಂತರು ಮತ್ತು ಗ್ರಾಮೀಣ ದೊಡ್ಡ-ಲ್ಯಾಂಡೌನಿಂಗ್ ವರ್ಗವು ಹೆಚ್ಚಾಗಿ ಪೋಲಿಷ್ ಮಾತನಾಡುವವರಾಗಿದ್ದರಿಂದ, ಎರಡನೆಯವರ ಪ್ರಭಾವವು ಕ್ರಮೇಣ ಹೆಚ್ಚಾಯಿತು. ದಾಖಲೆಗಳು ಶೀಘ್ರದಲ್ಲೇ ರುಥೇನಿಯನ್ ಫೋನೆಟಿಕ್ಸ್ ಮೇಲೆ ಹೇರಲಾದ ಅನೇಕ ಪೋಲಿಷ್ ಗುಣಲಕ್ಷಣಗಳನ್ನು ಪಡೆದುಕೊಂಡವು.<ref>http://www.kulichki.com/inkwell/text/special/history/kostom/kostom22.htm</ref>
ಪೋಲಿಷ್-ಲಿಥುವೇನಿಯನ್ ಆಳ್ವಿಕೆ ಮತ್ತು ಶಿಕ್ಷಣವು ಲ್ಯಾಟಿನ್ಗೆ ಗಮನಾರ್ಹವಾದ ಮಾನ್ಯತೆಯನ್ನು ಒಳಗೊಂಡಿತ್ತು. ಉಕ್ರೇನಿಯನ್ ಭಾಷೆಯ ಬೆಳವಣಿಗೆಯ ಮೇಲೆ ಪೋಲೆಂಡ್ನ ಹೆಚ್ಚಿನ ಪ್ರಭಾವವು ಈ ಅವಧಿಗೆ ಕಾರಣವಾಗಿದೆ ಮತ್ತು ಪೋಲಿಷ್ ಅಥವಾ ಲ್ಯಾಟಿನ್ನಿಂದ ತೆಗೆದುಕೊಳ್ಳಲಾದ ದೈನಂದಿನ ಉಕ್ರೇನಿಯನ್ ಭಾಷಣದಲ್ಲಿ ಬಳಸಲಾಗುವ ಬಹು ಪದಗಳು ಮತ್ತು ರಚನೆಗಳಲ್ಲಿ ಪ್ರತಿಫಲಿಸುತ್ತದೆ. ಈ ಅವಧಿಯಿಂದ ಅಳವಡಿಸಿಕೊಂಡ ಪೋಲಿಷ್ ಪದಗಳ ಉದಾಹರಣೆಗಳಲ್ಲಿ zavzhdy (ಯಾವಾಗಲೂ; ಹಳೆಯ ಪೋಲಿಷ್ ಪದ zawżdy ನಿಂದ ತೆಗೆದುಕೊಳ್ಳಲಾಗಿದೆ) ಮತ್ತು obitsiaty (ಭರವಸೆ ನೀಡಲು; ಪೋಲಿಷ್ obiecać ನಿಂದ ತೆಗೆದುಕೊಳ್ಳಲಾಗಿದೆ) ಮತ್ತು ಲ್ಯಾಟಿನ್ (ಪೋಲಿಷ್ ಮೂಲಕ) raptom (ಇದ್ದಕ್ಕಿದ್ದಂತೆ) ಮತ್ತು meta (ಗುರಿ ಅಥವಾ ಗುರಿ) ಸೇರಿವೆ.<ref>http://www.kulichki.com/inkwell/text/special/history/kostom/kostom22.htm</ref>
ಟಾಟರ್ಗಳು ಮತ್ತು ತುರ್ಕಿಯರೊಂದಿಗಿನ ಗಮನಾರ್ಹ ಸಂಪರ್ಕವು ಅನೇಕ ಟರ್ಕಿಶ್ ಪದಗಳಿಗೆ ಕಾರಣವಾಯಿತು, ವಿಶೇಷವಾಗಿ ಮಿಲಿಟರಿ ವಿಷಯಗಳು ಮತ್ತು ಹುಲ್ಲುಗಾವಲು ಉದ್ಯಮವನ್ನು ಒಳಗೊಂಡಿರುವ ಪದಗಳನ್ನು ಉಕ್ರೇನಿಯನ್ ಭಾಷೆಗೆ ಅಳವಡಿಸಿಕೊಳ್ಳಲಾಯಿತು. ಉದಾಹರಣೆಗಳಲ್ಲಿ ಟೋರ್ಬಾ (ಚೀಲ) ಮತ್ತು ತ್ಯುಟಿಯುನ್ (ತಂಬಾಕು) ಸೇರಿವೆ.
ಪೋಲಿಷ್, ಜರ್ಮನ್, ಜೆಕ್ ಮತ್ತು ಲ್ಯಾಟಿನ್ ಭಾಷೆಗಳಿಂದ ಗಣನೀಯ ಸಂಖ್ಯೆಯ ಎರವಲು ಪದಗಳ ಕಾರಣದಿಂದಾಗಿ, ಆರಂಭಿಕ ಆಧುನಿಕ ಸ್ಥಳೀಯ ಉಕ್ರೇನಿಯನ್ (ಪ್ರೊಸ್ಟಾ ಮೊವಾ, "ಸರಳ ಭಾಷಣ") ರಷ್ಯನ್ ಅಥವಾ ಚರ್ಚ್ ಸ್ಲಾವೊನಿಕ್ ಭಾಷೆಗಳಿಗಿಂತ ಪಶ್ಚಿಮ ಸ್ಲಾವಿಕ್ ಭಾಷೆಗಳೊಂದಿಗೆ ಹೆಚ್ಚು ಲೆಕ್ಸಿಕಲ್ ಹೋಲಿಕೆಯನ್ನು ಹೊಂದಿತ್ತು.<ref>https://www.academia.edu/4678996</ref> 17 ನೇ ಶತಮಾನದ ಮಧ್ಯಭಾಗದ ವೇಳೆಗೆ, ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳ ನಡುವಿನ ಭಾಷಾ ವ್ಯತ್ಯಾಸವು ಎಷ್ಟು ಮಹತ್ವದ್ದಾಗಿತ್ತೆಂದರೆ, ಜಪೊರೊಜ್ಯನ್ ಹೋಸ್ಟ್ನ ಮುಖ್ಯಸ್ಥ ಬೊಹ್ಡಾನ್ ಖ್ಮೆಲ್ನಿಟ್ಸ್ಕಿ ಮತ್ತು ರಷ್ಯಾದ ರಾಜ್ಯದ ನಡುವೆ ಪೆರೆಯಾಸ್ಲಾವ್ ಒಪ್ಪಂದದ ಮಾತುಕತೆಗಳ ಸಮಯದಲ್ಲಿ ಅನುವಾದಕರ ಅಗತ್ಯವಿತ್ತು.
18 ನೇ ಶತಮಾನದ ಹೊತ್ತಿಗೆ, ರುಥೇನಿಯನ್ ಪ್ರಾದೇಶಿಕ ರೂಪಾಂತರಗಳಾಗಿ ವಿಭಜನೆಯಾಯಿತು, ಆಧುನಿಕ ಬೆಲರೂಸಿಯನ್, ರುಸಿನ್ ಮತ್ತು ಉಕ್ರೇನಿಯನ್ ಭಾಷೆಗಳಾಗಿ ಅಭಿವೃದ್ಧಿ ಹೊಂದಿತು.<ref>https://www.jstor.org/stable/41036132</ref>
== ಸಾಹಿತ್ಯ ಮತ್ತು ಸಾಹಿತ್ಯ ಭಾಷೆ ==
ಓಲ್ಡ್ ಈಸ್ಟ್ ಸ್ಲಾವಿಕ್ ಸಾಹಿತ್ಯದಿಂದ ಮೊದಲು ಬಂದ ಸಾಹಿತ್ಯಿಕ ಉಕ್ರೇನಿಯನ್ ಭಾಷೆಯನ್ನು ಎರಡು ಹಂತಗಳಾಗಿ ವಿಂಗಡಿಸಬಹುದು: 12 ರಿಂದ 18 ನೇ ಶತಮಾನಗಳಲ್ಲಿ ಉಕ್ರೇನ್ನಲ್ಲಿ "ಹಳೆಯ ಉಕ್ರೇನಿಯನ್" ಎಂದು ಕರೆಯಲ್ಪಡುವದನ್ನು, ಆದರೆ ಬೇರೆಡೆ ಮತ್ತು ಸಮಕಾಲೀನ ಮೂಲಗಳಲ್ಲಿ ರುಥೇನಿಯನ್ ಭಾಷೆ ಎಂದು ಕರೆಯಲಾಗುತ್ತದೆ, ಮತ್ತು 18 ನೇ ಶತಮಾನದ ಅಂತ್ಯದಿಂದ ಇಂದಿನವರೆಗೆ ಉಕ್ರೇನ್ನಲ್ಲಿ "ಆಧುನಿಕ ಉಕ್ರೇನಿಯನ್" ಎಂದು ಕರೆಯಲ್ಪಡುವದನ್ನು, ಆದರೆ ಬೇರೆಡೆ ಕೇವಲ ಉಕ್ರೇನಿಯನ್ ಎಂದು ಕರೆಯಲಾಗುತ್ತದೆ.
ಆಧುನಿಕ ಉಕ್ರೇನಿಯನ್ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಭಾವಶಾಲಿ ಸಾಹಿತ್ಯಿಕ ವ್ಯಕ್ತಿಗಳಲ್ಲಿ ತತ್ವಜ್ಞಾನಿ ಹ್ರಿಹೋರಿ ಸ್ಕೋವೊರೊಡಾ, ಇವಾನ್ ಕೋಟ್ಲ್ಯಾರೆವ್ಸ್ಕಿ, ಮೈಕೋಲಾ ಕೊಸ್ಟೊಮರೊವ್, ಮೈಖೈಲೊ ಕೊಟ್ಸಿಯುಬಿನ್ಸ್ಕಿ, ಶೆವ್ಚೆಂಕೊ, ಇವಾನ್ ಫ್ರಾಂಕೊ ಮತ್ತು ಲೆಸಿಯಾ ಉಕ್ರೈಂಕಾ ಸೇರಿದ್ದಾರೆ. ಉಕ್ರೇನಿಯನ್ ಭಾಷೆಯಲ್ಲಿನ ಆರಂಭಿಕ ಸಾಹಿತ್ಯ ಕೃತಿಯನ್ನು 1798 ರಲ್ಲಿ ಆಗ್ನೇಯ ಉಕ್ರೇನ್ನ ಪೋಲ್ಟವಾದಿಂದ ಬಂದ ನಾಟಕಕಾರ ಕೋಟ್ಲ್ಯಾರೆವ್ಸ್ಕಿ ವರ್ಜಿಲ್ನ ಐನೈಡ್ ಅನ್ನು ಆಧರಿಸಿ ಉಕ್ರೇನಿಯನ್ ಭಾಷೆಯಲ್ಲಿ ತನ್ನ ಮಹಾಕಾವ್ಯವಾದ ಎನೆಯಿಡವನ್ನು ಪ್ರಕಟಿಸಿದಾಗ ದಾಖಲಿಸಲಾಯಿತು. ಅವರ ಪುಸ್ತಕವನ್ನು ಸೆನ್ಸಾರ್ ಮಾಡುವುದನ್ನು ತಪ್ಪಿಸಲು ಸ್ಥಳೀಯ ಉಕ್ರೇನಿಯನ್ ಭಾಷೆಯಲ್ಲಿ ವಿಡಂಬನಾತ್ಮಕ ರೀತಿಯಲ್ಲಿ ಪ್ರಕಟಿಸಲಾಯಿತು ಮತ್ತು ಇದು ಸಾಮ್ರಾಜ್ಯಶಾಹಿ ಮತ್ತು ನಂತರ, ಉಕ್ರೇನಿಯನ್ ಭಾಷೆಯ ಕುರಿತಾದ ಸೋವಿಯತ್ ನೀತಿಗಳ ಮೂಲಕ ಉಳಿದುಕೊಂಡಿರುವ ಅತ್ಯಂತ ಹಳೆಯ ಉಕ್ರೇನಿಯನ್ ಪ್ರಕಟಿತ ಪುಸ್ತಕವಾಗಿದೆ.
ಕೋಟ್ಲ್ಯಾರೆವ್ಸ್ಕಿಯವರ ಕೃತಿ ಮತ್ತು ಉಕ್ರೇನಿಯನ್ ಸ್ಥಳೀಯ ಭಾಷೆಯನ್ನು ಬಳಸುವ ಇನ್ನೊಬ್ಬ ಆರಂಭಿಕ ಬರಹಗಾರ ಪೆಟ್ರೋ ಆರ್ಟೆಮೊವ್ಸ್ಕಿ [ಯುಕೆ], ರಷ್ಯನ್ ಸಾಮ್ರಾಜ್ಯದ ಪೋಲ್ಟವಾ, ಖಾರ್ಕಿವ್ ಮತ್ತು ದಕ್ಷಿಣ ಕೈವ್ ಪ್ರದೇಶಗಳಲ್ಲಿ ಮಾತನಾಡುವ ಆಗ್ನೇಯ ಉಪಭಾಷೆಯನ್ನು ಬಳಸಿದರು. 19 ನೇ ಶತಮಾನದ ಮಧ್ಯಭಾಗದಲ್ಲಿ ಶೆವ್ಚೆಂಕೊ ಮತ್ತು ಕುಲಿಷ್ ಅವರು ಉಕ್ರೇನಿಯನ್ ಸಾಹಿತ್ಯಿಕ ಭಾಷೆಯನ್ನು ಅಭಿವೃದ್ಧಿಪಡಿಸಿದಾಗ ಈ ಉಪಭಾಷೆಯು ಅದರ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಉಪಭಾಷೆಯಿಂದ ಒಂದು ಭಾಷೆಗೆ ಅದರ ಸ್ಥಾನಮಾನವನ್ನು ಹೆಚ್ಚಿಸಲು, ಜಾನಪದ ಮತ್ತು ಸಾಂಪ್ರದಾಯಿಕ ಶೈಲಿಗಳಿಂದ ವಿವಿಧ ಅಂಶಗಳನ್ನು ಇದಕ್ಕೆ ಸೇರಿಸಲಾಯಿತು.
ರಷ್ಯಾದ ರಾಜ್ಯವು ಉಕ್ರೇನಿಯನ್ ಭಾಷೆಯ ಬಳಕೆಯನ್ನು ನಿಷೇಧಿಸಿದಾಗ ಉಕ್ರೇನಿಯನ್ ಸಾಹಿತ್ಯಿಕ ಭಾಷೆ ಮತ್ತಷ್ಟು ಅಭಿವೃದ್ಧಿಗೊಂಡಿತು, ಅದರ ಅನೇಕ ಬರಹಗಾರರು ಹೆಚ್ಚು ಉದಾರವಾದ ಆಸ್ಟ್ರಿಯನ್ ಆಳ್ವಿಕೆಯಲ್ಲಿದ್ದ ಗಲಿಷಿಯಾದ ಪಶ್ಚಿಮ ಉಕ್ರೇನಿಯನ್ ಪ್ರದೇಶಕ್ಕೆ ತೆರಳಲು ಪ್ರೇರೇಪಿಸಿತು; 1860 ರ ದಶಕದ ನಂತರ ಹೆಚ್ಚಿನ ಉಕ್ರೇನಿಯನ್ ಸಾಹಿತ್ಯ ಕೃತಿಗಳು ಆಸ್ಟ್ರಿಯನ್ ಗಲಿಷಿಯಾದಲ್ಲಿ ಪ್ರಕಟವಾದವು. ಈ ಅವಧಿಯಲ್ಲಿ ಉಕ್ರೇನಿಯನ್ ಸಾಹಿತ್ಯಿಕ ಭಾಷೆಯಲ್ಲಿ, ವಿಶೇಷವಾಗಿ ಕಾನೂನು, ಸರ್ಕಾರ, ತಂತ್ರಜ್ಞಾನ, ವಿಜ್ಞಾನ ಮತ್ತು ಆಡಳಿತವನ್ನು ಒಳಗೊಂಡ ಶಬ್ದಕೋಶಕ್ಕೆ ಸಂಬಂಧಿಸಿದಂತೆ ಗ್ಯಾಲಿಶಿಯನ್ ಪ್ರಭಾವಗಳನ್ನು ಅಳವಡಿಸಿಕೊಳ್ಳಲಾಯಿತು.
== ಪ್ರಸ್ತುತ ಬಳಕೆ ==
ದೀರ್ಘಾವಧಿಯ ಕುಸಿತದ ನಂತರ ಉಕ್ರೇನಿಯನ್ ಭಾಷೆಯ ಬಳಕೆ ಹೆಚ್ಚುತ್ತಿದೆ. 2001 ರಲ್ಲಿ ಉಕ್ರೇನ್ನಲ್ಲಿ 37.5 ಮಿಲಿಯನ್ (ಆ ಸಮಯದಲ್ಲಿ ಒಟ್ಟು ಜನಸಂಖ್ಯೆಯ 77.8%) ಸೇರಿದಂತೆ ವಿಶ್ವಾದ್ಯಂತ ಸುಮಾರು ಐವತ್ತು ಮಿಲಿಯನ್ ಜನಾಂಗೀಯ ಉಕ್ರೇನಿಯನ್ನರು ಇದ್ದರೂ, ಉಕ್ರೇನಿಯನ್ ಭಾಷೆ ಮುಖ್ಯವಾಗಿ ಪಶ್ಚಿಮ ಮತ್ತು ಮಧ್ಯ ಉಕ್ರೇನ್ನಲ್ಲಿ ಪ್ರಚಲಿತವಾಗಿದೆ. ಕೈವ್ನಲ್ಲಿ, ಉಕ್ರೇನಿಯನ್ ಮತ್ತು ರಷ್ಯನ್ ಎರಡೂ ಮಾತನಾಡುತ್ತಾರೆ, ನಗರವು ಪ್ರಾಥಮಿಕವಾಗಿ ರಷ್ಯನ್ ಮಾತನಾಡುತ್ತಿದ್ದ ಇತ್ತೀಚಿನ ಹಿಂದಿನದಕ್ಕಿಂತ ಗಮನಾರ್ಹ ಬದಲಾವಣೆಯಾಗಿದೆ.<ref>https://web.archive.org/web/20090302201528/http://www.d-m.com.ua/05_03.htm</ref>
ಈ ಬದಲಾವಣೆಯು ಮುಖ್ಯವಾಗಿ ಉಕ್ರೇನ್ನ ಪಶ್ಚಿಮ ಪ್ರದೇಶಗಳಿಂದ ವಲಸೆ ಬಂದವರ ಒಳಹರಿವಿನಿಂದ ಉಂಟಾಗಿದೆ ಎಂದು ನಂಬಲಾಗಿದೆ ಆದರೆ ಕೆಲವು ಕೀವ್ನ ಜನರು ಮನೆಯಲ್ಲಿ ಮಾತನಾಡುವ ಭಾಷೆಯನ್ನು ಸಾರ್ವಜನಿಕ ಸೆಟ್ಟಿಂಗ್ಗಳಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲು ಆಯ್ಕೆ ಮಾಡಿಕೊಂಡಿದ್ದಾರೆ. ಕೈವ್ನಲ್ಲಿ ಸಾರ್ವಜನಿಕ ಚಿಹ್ನೆಗಳು ಮತ್ತು ಪ್ರಕಟಣೆಗಳನ್ನು ಉಕ್ರೇನಿಯನ್ನಲ್ಲಿ ಪ್ರದರ್ಶಿಸಲಾಗುತ್ತದೆ. ದಕ್ಷಿಣ ಮತ್ತು ಪೂರ್ವ ಉಕ್ರೇನ್ನಲ್ಲಿ, ಹೆಚ್ಚಿನ ದೊಡ್ಡ ಮತ್ತು ಕೆಲವು ಸಣ್ಣ ನಗರಗಳಲ್ಲಿ ರಷ್ಯನ್ ಪ್ರಚಲಿತ ಭಾಷೆಯಾಗಿದೆ. 2001 ರ ಉಕ್ರೇನಿಯನ್ ಜನಗಣತಿಯ ಪ್ರಕಾರ, ಉಕ್ರೇನ್ನಲ್ಲಿ ವಾಸಿಸುವ 87.8% ಜನರು ಉಕ್ರೇನಿಯನ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು.<ref>https://ratinggroup.ua/files/ratinggroup/reg_files/rg_ua_1000_independence_082022_xvii_press.pdf</ref>
ಆಗಸ್ಟ್ 2022 ರಲ್ಲಿ, ರೇಟಿಂಗ್ ಗ್ರೂಪ್ ನಡೆಸಿದ ಉಕ್ರೇನ್ ಸಮೀಕ್ಷೆಯ ಪ್ರಕಾರ, 85% ಜನರು ಮನೆಯಲ್ಲಿ ಉಕ್ರೇನಿಯನ್ ಅಥವಾ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಯನ್ನು ಮಾತನಾಡುತ್ತಾರೆ ಎಂದು ಹೇಳಿದ್ದಾರೆ, 51% ಜನರು ಉಕ್ರೇನಿಯನ್ ಮಾತ್ರ, ಫೆಬ್ರವರಿ 2014 ರಲ್ಲಿ 61% ಮತ್ತು 44% ರಿಂದ ಹೆಚ್ಚಳ.<ref>https://web.archive.org/web/20090302201528/http://www.d-m.com.ua/05_03.htm</ref><ref>https://ratinggroup.ua/files/ratinggroup/reg_files/rg_ua_1000_independence_082022_xvii_press.pdf</ref> ಅದೇ ಸಮೀಕ್ಷೆಯಲ್ಲಿ, 76% ಜನರು ಉಕ್ರೇನಿಯನ್ ಅನ್ನು ತಮ್ಮ ಮಾತೃಭಾಷೆ (ರಿಡ್ನಾ ಮೋವಾ) ಎಂದು ಪರಿಗಣಿಸಿದ್ದಾರೆ, ಇದು ಜುಲೈ 2012 ರಲ್ಲಿ 57% ರಿಂದ ಹೆಚ್ಚಾಗಿದೆ, ಇದರಲ್ಲಿ 30% ರಷ್ಯನ್ ಭಾಷಿಕರು ಸೇರಿದ್ದಾರೆ.<ref>https://ratinggroup.ua/en/research/ukraine/s_mnadcyate_zagalnonac_onalne_opituvannya_dentichn_st_patr_otizm_c_nnost_17-18_serpnya_2022.html</ref><ref>https://ratinggroup.ua/files/ratinggroup/reg_files/rg_ua_1000_independence_082022_xvii_press.pdf</ref>
== ಉಲ್ಲೇಖಗಳು ==
38nclw7td4elpuqjggktjh0trfab9h1
ಶ್ರೀ ಲಕ್ಷ್ಮಿ ದೇವಸ್ಥಾನ
0
180604
1384071
1383848
2026-08-23T14:04:31Z
Venkatesh vm
22169
ಕಾಗುಣಿತ ತಿದ್ದಿದೆ
1384071
wikitext
text/x-wiki
'''ಶ್ರೀ ಲಕ್ಷ್ಮಿ ದೇವಸ್ಥಾನ
'''[https://srilakshmidevitemple.blogspot.com/2026/07/blog-post.html ಶ್ರೀ ಲಕ್ಷ್ಮಿ ದೇವಸ್ಥಾನ]
[[File:Sri Lakshmi Temple.png|link=https://en.wikipedia.org/wiki/File:Sri%20Lakshmi%20Temple.png|alt=Sri Lakshmi Temple|thumb|Sri Lakshmi Temple]]
ಹಳೇವೂರು, ಎಂಬ ನಿಸರ್ಗ ರಮಣೀಯ ಹಳ್ಳಿಯಿತ್ತು. ಊರಿನ ಮಧ್ಯದಲ್ಲಿ ಸಣ್ಣದಾಗಿ ಹರಿಯುತ್ತಿದ್ದ ನದಿ, ಸುತ್ತಲೂ ಹಸಿರು ಗದ್ದೆಗಳು, ಮತ್ತು ಮಾವಿನ ತೋಪುಗಳು ಆ ಊರಿನ ಸೌಂದರ್ಯವನ್ನು ಹೆಚ್ಚಿಸಿದ್ದವು. ಆ ಹಳ್ಳಿಯಲ್ಲಿ ರೈತನಿದ್ದನು. ಅವನು ಕೇವಲ ರೈತನಷ್ಟೇ ಅಲ್ಲ, ಊರಿನವರಿಗಾಗಿ ಮಿಡಿಯುವ ಕರುಣಾಳು. ಅವನ ಪತ್ನಿ ಮತ್ತು ಮಗ ಇಡೀ ಊರಿಗೆ ಆದರ್ಶ ದಂಪತಿಗಳಾಗಿದ್ದರು.ರೈತನ ಮನೆಯ ಜಗಲಿಯಲ್ಲಿ ಸದಾ ಜಗನ್ಮಾತೆ ಮಹಾಲಕ್ಷ್ಮಿಯ ಜಪ ನಡೆಯುತ್ತಿತ್ತು.ಆದರೆ, ಕಾಲಚಕ್ರ ಉರುಳಿದಂತೆ ಹಳೇವೂರ ಶನಿಯ ದೃಷ್ಟಿ ಬಿದ್ದಂತಾಯಿತು. ಸತತ ಮೂರು ವರ್ಷಗಳ ಕಾಲ ಹಳ್ಳಿಯಲ್ಲಿ ಮಳೆಯೇ ಆಗಲಿಲ್ಲ. ನದಿ ಸಂಪೂರ್ಣವಾಗಿ ಒಣಗಿ ಮರಳಿನ ಕಾಡಾಯಿತು. ಹಸಿರಾಗಿದ್ದ ಗದ್ದೆಗಳು ಬಿರುಕು ಬಿಟ್ಟವು. ದನಕರುಗಳು ಕುಡಿಯಲು ನೀರಿಲ್ಲದೆ ಪ್ರಾಣ ಬಿಟ್ಟವು. ಹಳ್ಳಿಯ ಜನರು ಹಸಿವಿನಿಂದ ಕಂಗಾಲಾಗಿ, ಬದುಕು ಹುಡುಕುತ್ತಾ ಬೇರೆ ಊರುಗಳಿಗೆ ವಲಸೆ ಹೋಗಲು ತೊಡಗಿದರು. ರೈತನಿಗೆ ತನ್ನ ಊರಿನ ಈ ಸ್ಥಿತಿಯನ್ನು ನೋಡಿ ತಡೆಯಲಾಗಲಿಲ್ಲ. ಅವನು ತನ್ನಲ್ಲಿದ್ದ ಧಾನ್ಯದ ಕೊನೆಯ ಮೂಟೆಯನ್ನೂ ಹಳ್ಳಿಯ ಬಡವರಿಗೆ ಹಂಚಿಬಿಟ್ಟನು.ಪ್ರತಿದಿನ ಸಂಜೆ ಒಣಗಿದ ನದಿಯ ದಂಡೆಯ ಮೇಲೆ ಕುಳಿತು, "ಅಮ್ಮಾ ಲಕ್ಷ್ಮಿ, ನೀನು ಚಂಚಲೆಯಲ್ಲ, ಕರುಣಾಮಯಿ. ನಿನ್ನ ಮಕ್ಕಳನ್ನು ಈ ರೀತಿ ಹಸಿವಿನಿಂದ ಸಾಯಲು ಬಿಡುವುದು ನಿನಗೆ ಧರ್ಮವೇ ತಾಯಿ?" ಎಂದು ಕಣ್ಣೀರು ಹಾಕುತ್ತಿದ್ದನು. ಅದು ಆಷಾಢ ಮಾಸದ ಕೊನೆಯ ಶುಕ್ರವಾರ. ಇಡೀ ಹಳ್ಳಿ ಸಣಕಲು ದೀಪಗಳ ಬೆಳಕಿನಲ್ಲಿ ಕತ್ತಲಲ್ಲಿ ಮುಳುಗಿತ್ತು. ರೈತನು ಅಂದು ಉಪವಾಸವಿದ್ದು ದೇವಿಯನ್ನು ಪ್ರಾರ್ಥಿಸಿ, ಕಣ್ಣೀರಿನಲ್ಲೇ ನಿದ್ದೆಗೆ ಜಾರಿದನು.ರಾತ್ರಿಯ ಮೂರನೇ ಜಾವದಲ್ಲಿ, ರೈತನಿಗೆ ತನಗರಿವಿಲ್ಲದಂತೆ ದಿವ್ಯವಾದ ಅನುಭವವಾಯಿತು. ಮನೆಯ ಸುತ್ತಲೂ ಕರ್ಪೂರ ಮತ್ತು ಶ್ರೀಗಂಧದ ಪರಿಮಳ ಹರಡಿತು. ನಿದ್ರೆಯಲ್ಲಿದ್ದ ರೈತನಿಗೆ ಕೋಟಿ ಸೂರ್ಯರ ಪ್ರಕಾಶದಂತೆ ಬೆಳಕು ಕಾಣಿಸಿತು. ಆ ಬೆಳಕಿನ ಮಧ್ಯದಲ್ಲಿ, ಕೆಂಪು ಪದ್ಮದ ಮೇಲೆ ಕುಳಿತ, ಚತುರ್ಭುಜಗಳನ್ನು ಹೊಂದಿದ, ಅಭಯ ಹಸ್ತ ಪ್ರದರ್ಶಿಸುತ್ತಿರುವ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ದೇವಿಯು ಪ್ರತ್ಯಕ್ಷಳಾದಳು.ದೇವಿ ಕರುಣಾಮಯಿ ನಗುವಿನೊಂದಿಗೆ ನುಡಿದಳು: ", ನಿನ್ನ ನಿಸ್ವಾರ್ಥ ಭಕ್ತಿ ಮತ್ತು ಊರಿನವರ ಮೇಲಿರುವ ನಿನ್ನ ಪ್ರೀತಿ ನನ್ನನ್ನು ಕರಗಿಸಿದೆ. ಧರ್ಮ ಎಲ್ಲಿದೆಯೋ ಅಲ್ಲಿ ನಾನಿರುತ್ತೇನೆ. ನಿನ್ನ ಕಣ್ಣೀರನ್ನು ಒರೆಸುವ ಸಮಯ ಬಂದಿದೆ. ನಾಳೆ ಮುಂಜಾನೆ, ಹಳ್ಳಿಯ ಉತ್ತರ ದಿಕ್ಕಿನಲ್ಲಿರುವ ಶತಮಾನದಷ್ಟು ಹಳೆಯದಾದ ಅರಳಿ ಮರದ ಬುಡಕ್ಕೆ ಹೋಗು. ಅಲ್ಲಿ ನಾನು ನಿಮಗಾಗಿ ಸ್ವಯಂಭುವಾಗಿ ಕಲ್ಲಿನ ರೂಪದಲ್ಲಿ ಮೂಡಿಬರುತ್ತೇನೆ. ನನ್ನನ್ನು ಹೊರಗೆ ತೆಗೆದು ಲೋಕ ಕಲ್ಯಾಣಕ್ಕಾಗಿ ಪೂಜಿಸು." ರೈತನು ಕಣ್ಣುಬಿಡುವಷ್ಟರಲ್ಲಿ ದೇವಿ ಅದೃಶ್ಯಳಾಗಿದ್ದಳು. ಬೆಳಗ್ಗೆ ಎದ್ದ ತಕ್ಷಣ ನೇರವಾಗಿ ಊರಿನ ಗೌಡರ ಮನೆಗೆ ಓಡಿದನು. ತನಗೆ ಬಿದ್ದ ಕನಸನ್ನು ವಿವರಿಸಿದನು. ಮೊದಮೊದಲು ಗೌಡರು ನಂಬದಿದ್ದರೂ, ರೈತನ ಕಣ್ಣಲ್ಲಿದ್ದ ದೈವಿಕ ಸತ್ಯ ಮತ್ತು ನಿಷ್ಕಲ್ಮಶ ಭಕ್ತಿಯನ್ನು ನೋಡಿ ಊರಿನ ಜನರನ್ನು ಒಟ್ಟುಗೂಡಿಸಿ ಅರಳಿ ಮರದ ಕಡೆಗೆ ಹೊರಟರು.ಇಡೀ ಹಳ್ಳಿಯ ಜನರು ಅರಳಿ ಮರದ ಸುತ್ತಲೂ ನೆರೆದರು. ರೈತನು ಭಕ್ತಿಯಿಂದ ಮರದ ಬುಡದಲ್ಲಿದ್ದ ಒಣಗಿದ ಮಣ್ಣನ್ನು ಕೈಯಿಂದ ಸರಿಸಲು ತೊಡಗಿದನು. ಅವನು ಕೆಲವು ಇಂಚುಗಳಷ್ಟು ಮಣ್ಣನ್ನು ತೆಗೆಯುತ್ತಿದ್ದಂತೆ, ಭೂಮಿಯ ಒಳಗಿನಿಂದ ಗಂಟೆಯ ನಾದ ಮತ್ತು ಓಂಕಾರದ ಧ್ವನಿ ಕೇಳಿಸತೊಡಗಿತು! ಜನರು ಆಶ್ಚರ್ಯದಿಂದ ಹಿಂದೆ ಸರಿದರು.ಕ್ಷಣಾರ್ಧದಲ್ಲಿ, ಅಲ್ಲಿನ ಭೂಮಿ ತಾನಾಗಿಯೇ ಎರಡು ಭಾಗವಾಗಿ ಬಿರಿದು, ಅದರೊಳಗಿಂದ ಒಂದು ದಿವ್ಯವಾದ ಕಲ್ಲಿನ ವಿಗ್ರಹವು ತಾನಾಗಿಯೇ ಮೇಲಕ್ಕೆ ಮೂಡಿಬಂದಿತು. ಆ ವಿಗ್ರಹವನ್ನು ನೋಡಿ ಇಡೀ ಊರೇ ಮೂಕವಿಸ್ಮಿತವಾಯಿತು. ಕಮಲದ ಪೀಠದ ಮೇಲೆ ಕುಳಿತಿರುವ, ಕಿರೀಟಧಾರಿಣಿಯಾದ, ಮುಖದಲ್ಲಿ ಸೌಮ್ಯವಾದ ನಗುವನ್ನು ಬೀರಿದ ಶ್ರೀ ಲಕ್ಷ್ಮಿ ದೇವಿಯ ಸುಂದರ ವಿಗ್ರಹವದು. ಅದನ್ನು ಯಾವುದೇ ಮಾನವ ಶಿಲ್ಪಿ ಕೆತ್ತಿರಲಿಲ್ಲ, ಪ್ರಕೃತಿಯೇ ಸೃಷ್ಟಿಸಿದ ಸ್ವಯಂಭು ಮೂರ್ತಿಯಾಗಿತ್ತು. ಮೂರ್ತಿಯು ಭೂಮಿಯಿಂದ ಸಂಪೂರ್ಣವಾಗಿ ಮೇಲಕ್ಕೆ ಬರುತ್ತಿದ್ದಂತೆ, ಸುತ್ತಲಿನ ಒಣಗಿದ ಗಿಡ-ಮರಗಳು ಚಿಗುರೊಡೆದವು! ಜನರು "ಜೈ ಮಹಾಲಕ್ಷ್ಮಿ!", "ಸ್ವಯಂಭು ಲಕ್ಷ್ಮಿ ದೇವಿಗೆ ಜಯವಾಗಲಿ!" ಎಂದು ಜಯಘೋಷ ಮಾಡಿದರು. ಊರಿನ ಮಹಿಳೆಯರು ತಕ್ಷಣವೇ ನದಿಯ ಒಣಗಿದ ಬಾವಿಯಿಂದ ತಂದ ಅಲ್ಪ ಸ್ವಲ್ಪ ನೀರನ್ನೇ ತಂದು ದೇವಿಗೆ ಅಭಿಷೇಕ ಮಾಡಿದರು. ರೈತನು ಕಾಡಿನಿಂದ ತಂದ ಕಾಡು ಹೂವುಗಳನ್ನೇ ದೇವಿಗೆ ಮುಡಿಸಿ, ತನಗಿದ್ದ ಕೊನೆಯ ಹಿಡಿ ಅಕ್ಕಿಯಿಂದ ಪಾಯಸ ಮಾಡಿ ದೇವಿಗೆ ನೈವೇದ್ಯ ಅರ್ಪಿಸಿದನು.ರೈತನು ದೇವಿಗೆ ಮಹಾಮಂಗಳಾರತಿ ಎತ್ತುತ್ತಿದ್ದಂತೆ, ಆಕಾಶದಲ್ಲಿ ಜಗತ್ತೇ ಬೆರಗಾಗುವ ಪವಾಡ ನಡೆಯಿತು. ಧೋ ಎಂದು ಸುಡುತ್ತಿದ್ದ ಬಿಸಿಲ ಜಾಗದಲ್ಲಿ ಇದ್ದಕ್ಕಿದ್ದಂತೆ ಕಪ್ಪು ಮೋಡಗಳು ಕವಿದವು. ಗುಡುಗು-ಮಿಂಚುಗಳೊಂದಿಗೆ ಮಳೆಧಾರೆ ಸುರಿಯಲಾರಂಭಿಸಿತು. ಮೂರು ವರ್ಷಗಳಿಂದ ಒಣಗಿದ್ದ ಭೂಮಿ ತಂಪಾಯಿತು. ನದಿಯಲ್ಲಿ ನೀರು ಉಕ್ಕಿ ಹರಿಯಿತು. ಹಳ್ಳಿಯ ಜನರೆಲ್ಲರೂ ಸೇರಿ ಭಕ್ತಿಭಾವದಿಂದ ಆ ಅರಳಿ ಮರದ ಬಳಿಯೇ ಒಂದು ಸುಂದರವಾದ ಕಲ್ಲಿನ ದೇವಸ್ಥಾನವನ್ನು ನಿರ್ಮಿಸಿದರು. ರೈತನನ್ನೇ ಆ ದೇವಸ್ಥಾನದ ಪ್ರಧಾನ ಅರ್ಚಕನನ್ನಾಗಿ ಮಾಡಲಾಯಿತು. ದೇವಿಯ ಕೃಪೆಯಿಂದ ಹಳೇವೂರಲ್ಲಿ ಮತ್ತೆ ಸಮೃದ್ಧಿ ನೆಲೆಸಿತು. ಬೆಳೆಗಳು ಬಂಗಾರದಂತೆ ಬೆಳೆದವು.ಈ ಸ್ವಯಂಭು ಲಕ್ಷ್ಮಿ ದೇವಿಯ ಮಹಿಮೆ ಸುತ್ತಮುತ್ತಲಿನ ರಾಜ್ಯಗಳಿಗೂ ಹರಡಿತು. ರಾಜ-ಮಹಾರಾಜರು ಸಹ ಈ ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ ಪಡೆದು ಧನ್ಯರಾದರು. ಅಂದಿನಿಂದ ಇಂದಿನವರೆಗೂ, ಯಾರು ಈ ಹಳೇವೂರು, ಸ್ವಯಂಭು ಲಕ್ಷ್ಮಿ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸುತ್ತಾರೋ, ಅವರ ಮನೆಯಲ್ಲಿ ದಾರಿದ್ರ್ಯ ದೂರವಾಗಿ ಸುಖ, ಶಾಂತಿ, ಮತ್ತು ಐಶ್ವರ್ಯ ನೆಲೆಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಲಕ್ಷ್ಮಿ ದೈವಿಕ ಸ್ತ್ರೀತ್ವದ ಸಮೃದ್ಧ ಮತ್ತು ಸಂರಕ್ಷಿಸುವ ಅಂಶಗಳನ್ನು ಪ್ರತಿನಿಧಿಸಿದರೆ, ಕಾಳಿ ದುಷ್ಟ ಮತ್ತು ಅಜ್ಞಾನವನ್ನು ನಿರ್ಮೂಲನೆ ಮಾಡುವ ಪರಿವರ್ತಕ ಮತ್ತು ವಿನಾಶಕಾರಿ ಶಕ್ತಿಯನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ. ಲಕ್ಷ್ಮಿ ಸಮೃದ್ಧಿಯನ್ನು ದಯಪಾಲಿಸುತ್ತಾಳೆ, ಆದರೆ ಕಾಳಿ ವಿನಾಶದ ಮೂಲಕ ಶುದ್ಧೀಕರಿಸುತ್ತಾಳೆ. ಅವರ ವಿಧಾನಗಳು ಭಿನ್ನವಾಗಿದ್ದರೂ, ಎರಡೂ ದೇವತೆಗಳು ವಿಶ್ವ ಸಮತೋಲನವನ್ನು ಕಾಪಾಡಿಕೊಳ್ಳುವ ಮತ್ತು ಭಕ್ತರನ್ನು ಆಧ್ಯಾತ್ಮಿಕ ವಿಮೋಚನೆಯ ಕಡೆಗೆ ಮಾರ್ಗದರ್ಶನ ಮಾಡುವ ಅಂತಿಮ ಉದ್ದೇಶವನ್ನು ಪೂರೈಸುತ್ತಾರೆ. ದೈವಿಕ ಸ್ತ್ರೀತ್ವವು ಸೃಷ್ಟಿ ಮತ್ತು ವಿನಾಶ, ಪೋಷಣೆ ಮತ್ತು ಉಗ್ರ ಅಂಶಗಳನ್ನು ಒಳಗೊಂಡಿದೆ ಮತ್ತು ಎರಡನ್ನೂ ಅಳವಡಿಸಿಕೊಳ್ಳುವುದು ನಿಜವಾದ ತಿಳುವಳಿಕೆ ಮತ್ತು ಬೆಳವಣಿಗೆಗೆ ಅತ್ಯಗತ್ಯ ಎಂದು ಅವರು ನಮಗೆ ನೆನಪಿಸುತ್ತಾರೆ. ಉತ್ತರದ ದೇವಾಲಯವು ಉಗ್ರ ದೇವತೆ ಕಾಳಿಯನ್ನು ಹೊಂದಿದೆ. ಪಶ್ಚಿಮದ ದೇವಾಲಯವು ಲಕ್ಷ್ಮಿಯ ಸಹೋದರನೆಂದು ಪೂಜಿಸಲ್ಪಡುವ ಶಿವನಿಗೆ ಸಮರ್ಪಿತವಾಗಿದೆ ಮತ್ತು ಒಂದು ಕಾಲದಲ್ಲಿ ವಿಷ್ಣುವಿಗೆ ಸಮರ್ಪಿತವಾಗಿದ್ದ ದಕ್ಷಿಣದ ದೇವಾಲಯವು ವಿಧ್ವಂಸಕತೆಯಿಂದ ಖಾಲಿಯಾಗಿದೆ. ದೇವಾಲಯದ ನಿಗೂಢತೆಗೆ ಹೆಚ್ಚುವರಿಯಾಗಿ ಮುಖ್ಯ ದೇವಾಲಯದ ಈಶಾನ್ಯಕ್ಕೆ ಪ್ರತ್ಯೇಕ ಭೈರವ ದೇವಾಲಯ ಮತ್ತು ಆವರಣದ ಮೂಲೆಗಳಲ್ಲಿ ನಾಲ್ಕು ಸಣ್ಣ ದೇವಾಲಯಗಳಿವೆ, ಎಲ್ಲವೂ ವಿಶಿಷ್ಟವಾದ ನಾಗರ ಶಿಖರದಲ್ಲಿದೆ.ಆದರೆ ಈಗ ದೇವಸ್ಥಾನವು ಸುಮಾರು ವರ್ಷಗಳಿಂದ ಯಾವುದೇ ಮೂಲ ಸೌಕರ್ಯವಿಲ್ಲದೆ ಮತ್ತು ಹಿರಿಯರ ಮಾರ್ಗದರ್ಶನವಿಲ್ಲದೆ ಪಾಳು ಬಿದ್ದಿದೆ.
n3jl8j9mlzscwxz6j0y5ljbk7n7cfph
ಸ್ವಿರ್ಝ್ ಕೋಟೆ
0
180629
1384063
1384049
2026-08-23T13:28:29Z
A826
72368
removed [[Category:ಉಕ್ರೇನ್]]; added [[Category:ಉಕ್ರೇನ್]] using [[Help:Gadget-HotCat|HotCat]]
1384063
wikitext
text/x-wiki
[[Image:Svirzh.jpg|thumb|275px|1975–83ರ ಅವಧಿಯಲ್ಲಿ ಸ್ವಿರ್ಝ್ ಕೋಟೆಯನ್ನು ವ್ಯಾಪಕವಾಗಿ ಪುನಃಸ್ಥಾಪಿಸಲಾಯಿತು.]]
'''ಸ್ವಿರ್ಝ್ ಕೋಟೆ''' ({{langx|uk|Свірзький замок|Svirz'kyi zamok}}; {{langx|pl|Zamek w Świrzu}}) [[ಉಕ್ರೇನ್]]ನ [[ಲ್ವೀವ್ ಒಬ್ಲಾಸ್ಟ್]]ನ [[ಸ್ವಿರ್ಝ್, ಲ್ವೀವ್ ಒಬ್ಲಾಸ್ಟ್|ಸ್ವಿರ್ಝ್]]ನಲ್ಲಿರುವ ಕೋಟೆಯಂತಿರುವ ಅರಿಸ್ಟೋಕ್ರಾಟಿಕ್ [[ವಾಸಸ್ಥಳ]]ವಾಗಿದೆ. ಇದನ್ನು ಮೂಲತಃ 15ನೇ ಶತಮಾನದಲ್ಲಿ ಶ್ವಿರ್ಸ್ಕಿ ಕುಲೀನ ಕುಟುಂಬ ನಿರ್ಮಿಸಿತು. ಕೋಟೆಯ ಒಳಭಾಗದಲ್ಲಿ 1546ರ ಕಾಲದ ಒಂದು ಸಣ್ಣ ಚರ್ಚ್ ಇದೆ.
17ನೇ ಶತಮಾನದಲ್ಲಿ ಕೋಟೆಯನ್ನು ಅದರ ಹೊಸ ಮಾಲೀಕ ಕೌಂಟ್ [[ಅಲೆಕ್ಸಾಂಡರ್ ಸೆಟ್ನರ್]] ಅವರ ಆದೇಶದ ಮೇರೆಗೆ ಸಂಪೂರ್ಣವಾಗಿ ಮರುನಿರ್ಮಿಸಲಾಯಿತು. ಕೋಟೆಯ ರಕ್ಷಣಾ ವ್ಯವಸ್ಥೆಯ ಆಧುನೀಕರಣಕ್ಕೆ ಜನರಲ್ [[ಪಾವೆಲ್ ಗ್ರೊಡ್ಜಿಕಿ]] ಕಾರಣರಾಗಿದ್ದರು ಎಂದು ನಂಬಲಾಗಿದೆ.
ಎಲ್ಲಾ ದಿಕ್ಕುಗಳಲ್ಲೂ [[ಕಂದಕ]]ಗಳು, [[ಸರೋವರ]]ಗಳು ಮತ್ತು [[ಜೌಗು ಪ್ರದೇಶ]]ಗಳಿಂದ ಸುತ್ತುವರಿದಿದ್ದರೂ, ಈ ಕೋಟೆಯನ್ನು ಬಂಡಾಯವೆದ್ದ [[ಕೊಸಾಕ್ಗಳು]] ಹಲವು ಬಾರಿ ವಶಪಡಿಸಿಕೊಂಡರು. 1648ರಲ್ಲಿ [[ಒಟ್ಟೋಮನ್ ಸಾಮ್ರಾಜ್ಯ]]ದ ಪಡೆಗಳು ಇದಕ್ಕೆ ಬೆಂಕಿ ಹಚ್ಚಿದವು; ಆದರೆ 1672ರ [[ಲ್ವೋವ್ ಕದನ (1675)|ಲ್ವೋವ್ ದಾಳಿಯ]] ಸಂದರ್ಭದಲ್ಲಿ ಅವರು ಅಷ್ಟೊಂದು ಯಶಸ್ವಿಯಾಗಲಿಲ್ಲ.
ಕೋಟೆಯು ಹಲವು ವರ್ಷಗಳ ಕಾಲ ಅವಶೇಷಗಳ ಸ್ಥಿತಿಯಲ್ಲಿತ್ತು. 1907ರಲ್ಲಿ ಇದನ್ನು ಪುನಃಸ್ಥಾಪಿಸಲಾಯಿತು, ಆದರೆ 1914ರಲ್ಲಿ ಬೆಂಕಿಯಿಂದಾಗಿ ಮತ್ತೆ ಹಾನಿಗೊಳಗಾಯಿತು. ನಂತರವೂ ಹಲವು ಬಾರಿ ಪುನರ್ನಿರ್ಮಾಣ ಮತ್ತು ಪುನಃಸ್ಥಾಪನೆ ಕಾರ್ಯಗಳು ನಡೆದಿವೆ.
== ಉಲ್ಲೇಖಗಳು ==
* ಲಿಲಿಯೊ ಐ. ಎಂ., ಲಿಲಿಯೊ-ಒಟ್ಕೊವಿಚ್ ಝಡ್. ಎಂ. ಲ್ವೀವ್ ನಲ್ಲಿ ವಾಕ್. ಮಾರ್ಗದರ್ಶಿ — ಕೆ.: ಬಾಲ್ಟಿಯಾ ಡ್ರಕ್, 2005. — 224 ಪು.: ಚಿತ್ರಗಳು. (ಯುಕ್ರೇನಿಯನ್)
* ಉಕ್ರೇನಿಯನ್ ಎಸ್ಎಸ್ಆರ್ನ ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು. ಕೀವ್: ಬುಡಿವೆಲ್ನಿಕ್, 1983–1986. ಸಂಪುಟ 3, ಪು. 174. (ರಷ್ಯನ್)
* ಲಿಲಿಯೊ ಐ. ಎಂ., ಲಿಲಿಯೊ-ಒಟ್ಕೊವಿಚ್ ಝಡ್. ಎಂ. ''ಲ್ವೀವ್ ನಲ್ಲಿ ವಾಕ್. ಮಾರ್ಗದರ್ಶಿ''. — ಕೀವ್: ಬಾಲ್ಟಿಯಾ ಡ್ರಕ್, 2005. — 224 ಪು.
* ''ಉಕ್ರೇನಿಯನ್ ಎಸ್ಎಸ್ಆರ್ನ ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು''. — ಕೀವ್: ಬುಡಿವೆಲ್ನಿಕ್, 1983–1986. — ಸಂಪುಟ 3, ಪು. 174.
* {{cite web |title=ಸ್ವಿರ್ಝ್ ಕೋಟೆ |url=https://www.castles.com.ua/svirzh.html |website=ಉಕ್ರೇನ್ನ ಕೋಟೆಗಳು ಮತ್ತು ದುರ್ಗಗಳು |access-date=23 August 2026}}
* {{Commons category-inline|Svirzh Castle}}
* [http://drymba.net/en/1036610-svirzh-castle-svirzh ಸ್ವಿರ್ಝ್ ಕೋಟೆಯ ಚಿತ್ರಗಳು]
* {{Commons category-inline|Svirzh Castle}}
* [http://drymba.net/en/1036610-svirzh-castle-svirzh ಸ್ವಿರ್ಝ್ ಕೋಟೆ — ಛಾಯಾಚಿತ್ರಗಳು]
* [https://www.castles.com.ua/svirzh.html ಸ್ವಿರ್ಝ್ ಕೋಟೆ — ಉಕ್ರೇನ್ನ ಕೋಟೆಗಳು ಮತ್ತು ದುರ್ಗಗಳು]
== ಬಾಹ್ಯ ಕೊಂಡಿಗಳು ==
* {{Commons category-inline|Svirzh Castle}}
* [http://drymba.net/en/1036610-svirzh-castle-svirzh ಸ್ವಿರ್ಝ್ ಕೋಟೆಯ ಚಿತ್ರಗಳು]
* {{Commons category-inline|Svirzh Castle}}
* [http://drymba.net/en/1036610-svirzh-castle-svirzh ಸ್ವಿರ್ಝ್ ಕೋಟೆ — ಛಾಯಾಚಿತ್ರಗಳು]
* [https://www.castles.com.ua/svirzh.html ಸ್ವಿರ್ಝ್ ಕೋಟೆ — ಉಕ್ರೇನ್ನ ಕೋಟೆಗಳು ಮತ್ತು ದುರ್ಗಗಳು]
* ಲಿಲಿಯೊ ಐ. ಎಂ., ಲಿಲಿಯೊ-ಒಟ್ಕೊವಿಚ್ ಝಡ್. ಎಂ. ಲ್ವೀವ್ ನಲ್ಲಿ ವಾಕ್. ಮಾರ್ಗದರ್ಶಿ — ಕೆ.: ಬಾಲ್ಟಿಯಾ ಡ್ರಕ್, 2005. — 224 ಪು.: ಚಿತ್ರಗಳು. (ಯುಕ್ರೇನಿಯನ್)
* ಉಕ್ರೇನಿಯನ್ ಎಸ್ಎಸ್ಆರ್ನ ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು. ಕೀವ್: ಬುಡಿವೆಲ್ನಿಕ್, 1983–1986. ಸಂಪುಟ 3, ಪು. 174. (ರಷ್ಯನ್)
* ಲಿಲಿಯೊ ಐ. ಎಂ., ಲಿಲಿಯೊ-ಒಟ್ಕೊವಿಚ್ ಝಡ್. ಎಂ. ''ಲ್ವೀವ್ ನಲ್ಲಿ ವಾಕ್. ಮಾರ್ಗದರ್ಶಿ''. — ಕೀವ್: ಬಾಲ್ಟಿಯಾ ಡ್ರಕ್, 2005. — 224 ಪು.
* ''ಉಕ್ರೇನಿಯನ್ ಎಸ್ಎಸ್ಆರ್ನ ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು''. — ಕೀವ್: ಬುಡಿವೆಲ್ನಿಕ್, 1983–1986. — ಸಂಪುಟ 3, ಪು. 174.
[[ವರ್ಗ:ಉಕ್ರೇನ್]]
1tmi3bx4d8nvwvof6pg9g4m38chor51
ಕಾರ್ಯಗತಗೊಳಿಸಲಾದ ಪುನರುಜ್ಜೀವನ
0
180644
1384130
1384016
2026-08-23T23:10:14Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1384130
wikitext
text/x-wiki
[[File:Ланка1924.jpg|thumb|1924ರಲ್ಲಿ ಲಾಂಕಾ ಸಾಹಿತ್ಯಿಕ ಗುಂಪಿನ ಸದಸ್ಯರು. ಎಡದಿಂದ ಬಲಕ್ಕೆ: ಬೊರಿಸ್ ಆಂಟೊನೆಂಕೊ-ದಾವಿದೋವಿಚ್, ಹ್ರಿಹೊರಿ ಕೊಸಿಂಕಾ, ಮಾರಿಯಾ ಹಾಲಿಚ್, ಯೆವ್ಹೆನ್ ಪ್ಲುಝ್ನಿಕ್, ವಲೇರಿಯನ್ ಪಿಡ್ಮೊಹಿಲ್ನಿ ಮತ್ತು ತೊದೊಸ್ ಒಸ್ಮಾಚ್ಕಾ. ಕೊಸಿಂಕಾ, ಪ್ಲುಝ್ನಿಕ್ ಮತ್ತು ಪಿಡ್ಮೊಹಿಲ್ನಿ ಅವರನ್ನು ಸ್ಟಾಲಿನ್ ಆಡಳಿತದ ಅವಧಿಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.]]
ಮರಣದಂಡನೆಗೊಳಗಾದ ನವೋದಯ (ಉಕ್ರೇನಿಯನ್: Розстріляне відродження, ರೋಮನೀಕರಿಸಿದ: ರೋಜ್ಸ್ಟ್ರಿಲಿಯನ್ ವಿಡ್ರೊಡ್ಜೆನ್ನಿಯಾ), ಅಥವಾ ಕೆಂಪು ನವೋದಯ (ಉಕ್ರೇನಿಯನ್: Червоний ренесанс, ರೋಮನೀಕರಿಸಿದ: ಚೆರ್ವೊನಿ ರೆನೆಸಾನ್ಸ್),<ref>https://www.istpravda.com.ua/research/5191e0c066718/</ref> 1920 ರ ದಶಕ ಮತ್ತು 1930 ರ ದಶಕದ ಆರಂಭದಲ್ಲಿ ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯದಲ್ಲಿ ಉಕ್ರೇನಿಯನ್ ಕಲಾವಿದರು ಮತ್ತು ಬುದ್ಧಿಜೀವಿಗಳ ಪೀಳಿಗೆಯಾಗಿದ್ದು, ಅವರು ಸಾಹಿತ್ಯ, ತತ್ವಶಾಸ್ತ್ರ, ಚಿತ್ರಕಲೆ, ಸಂಗೀತ, ರಂಗಭೂಮಿ, ಸಿನೆಮಾ, ಶಿಕ್ಷಣ ಮತ್ತು ವಿಜ್ಞಾನದಲ್ಲಿ ಗಮನಾರ್ಹ ಕೃತಿಗಳನ್ನು ನಿರ್ಮಿಸಿದರು, ನಂತರ ಸ್ಟಾಲಿನ್ ಅವರ ಮಹಾ ಭಯೋತ್ಪಾದನೆಯ ಸಮಯದಲ್ಲಿ ಹೆಚ್ಚಾಗಿ ನಾಶವಾದರು.
1920 ರ ದಶಕವು ಸೋವಿಯತ್ ಉಕ್ರೇನ್ನಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಪ್ರವರ್ಧಮಾನದ ಅವಧಿಯಾಗಿತ್ತು, ಜೊತೆಗೆ ಆರಂಭಿಕ ಸೋವಿಯತ್ ದೇಶೀಕರಣ ನೀತಿಯೂ ಸಹ ಇದಕ್ಕೆ ಕಾರಣವಾಯಿತು. ಇದು 1930 ರಲ್ಲಿ ಯೂನಿಯನ್ ಫಾರ್ ದಿ ಲಿಬರೇಶನ್ ಆಫ್ ಉಕ್ರೇನ್ನ ಪ್ರದರ್ಶನ ವಿಚಾರಣೆಯೊಂದಿಗೆ ಕೊನೆಗೊಂಡಿತು, ಇದು 45 ಉಕ್ರೇನಿಯನ್ ಬುದ್ಧಿಜೀವಿಗಳನ್ನು ರಾಜ್ಯ ವಿರೋಧಿ ಅಥವಾ ಪ್ರತಿ-ಕ್ರಾಂತಿಕಾರಿ ಚಟುವಟಿಕೆಯ ಆರೋಪದ ಮೇಲೆ ಶಿಕ್ಷೆ ವಿಧಿಸಿತು; ಮುಂದಿನ ದಶಕದಲ್ಲಿ 30,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು, ಗಡೀಪಾರು ಮಾಡಲಾಯಿತು ಅಥವಾ ಗಲ್ಲಿಗೇರಿಸಲಾಯಿತು, ಇದು 1937-38 ರ ಮಹಾ ಶುದ್ಧೀಕರಣದಲ್ಲಿ ಕೊನೆಗೊಂಡಿತು.<ref>https://books.google.com/books?id=FqhGEAAAQBAJ</ref>
ಈ ಪದವನ್ನು 1959 ರಲ್ಲಿ ಪ್ಯಾರಿಸ್ನಲ್ಲಿರುವ ಪ್ರಭಾವಿ ಕಲ್ತುರಾ ನಿಯತಕಾಲಿಕೆಯ ಸಂಪಾದಕ ಪೋಲಿಷ್ ವಲಸೆ ಪ್ರಕಾಶಕ ಜೆರ್ಜಿ ಗೈಡ್ರಾಯ್ಕ್ ಅವರು ಸೃಷ್ಟಿಸಿದರು, ಅವರು ಉಕ್ರೇನಿಯನ್ ವಲಸೆಗಾರ ಮತ್ತು ಸಾಹಿತ್ಯ ವಿಮರ್ಶಕ ಯೂರಿ ಲಾವ್ರಿನೆಂಕೊ ಅವರಿಗೆ ಆ ಅವಧಿಯ ಅತ್ಯುತ್ತಮ ಉಕ್ರೇನಿಯನ್ ಸಾಹಿತ್ಯದ ಸಂಕಲನಕ್ಕೆ ಶೀರ್ಷಿಕೆಯಾಗಿ ಸೂಚಿಸಿದರು.
=ಹಿನ್ನೆಲೆ=
ಮೊದಲನೆಯ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಸಾಮ್ರಾಜ್ಯದ ಪತನ, ಉಕ್ರೇನಿಯನ್ ಸ್ವಾತಂತ್ರ್ಯ ಯುದ್ಧ ಮತ್ತು ಬೋಲ್ಶೆವಿಕ್ಗಳು ಉಕ್ರೇನಿಯನ್ ಭೂಮಿಯನ್ನು ಬಹುಪಾಲು ಆಕ್ರಮಿಸಿಕೊಂಡ ನಂತರ, ಉಕ್ರೇನ್ ಅನ್ನು ಹೊಸದಾಗಿ ರಚಿಸಲಾದ ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದಲ್ಲಿ ಸೋವಿಯತ್ ಗಣರಾಜ್ಯವಾಗಿ ಸೇರಿಸಲಾಯಿತು. ಕಮ್ಯುನಿಸ್ಟ್ ಆಳ್ವಿಕೆಯ ಆರಂಭಿಕ ವರ್ಷಗಳಲ್ಲಿ, ರಾಷ್ಟ್ರೀಯ ಚಳುವಳಿಗಳ ಪ್ರಚಾರ ಮತ್ತು ಅವರ ಸ್ವ-ನಿರ್ಣಯದ ಹಕ್ಕು ಶ್ರಮಜೀವಿ ಕ್ರಾಂತಿಯ ಕಮ್ಯುನಿಸ್ಟ್ ಉದ್ದೇಶಕ್ಕೆ ಸಹಾಯ ಮಾಡುತ್ತದೆ ಎಂದು ಲೆನಿನ್ ನಂಬಿದ್ದರು. ರಷ್ಯಾವನ್ನು ದಬ್ಬಾಳಿಕೆಯ ರಾಷ್ಟ್ರ ಮತ್ತು ತ್ಸಾರ್ಗಳ ಅಡಿಯಲ್ಲಿ ರಷ್ಯಾದ ಸರ್ಕಾರದ ಅಪನಂಬಿಕೆಯಿಂದ ದೂರವಿರಲು, ರಷ್ಯಾದೊಳಗಿನ ಎಲ್ಲಾ ರಾಷ್ಟ್ರಗಳು ಸ್ವ-ನಿರ್ಣಯಕ್ಕೆ ಸಮಾನ ಹಕ್ಕನ್ನು ಹೊಂದಿರಬೇಕು ಎಂಬುದು ಅವರ ವಾದವಾಗಿತ್ತು.<ref>https://www.jstor.org/stable/45069719</ref> ಲೆನಿನ್ರ ನಂಬಿಕೆಯ ಜೊತೆಗೆ, ಸ್ಥಳೀಯ ಉಕ್ರೇನಿಯನ್ ಜನಸಂಖ್ಯೆಯ ನಿಷ್ಠೆಯನ್ನು ಗೆಲ್ಲಲು, ಅವರ ಆಡಳಿತವನ್ನು ಕಾನೂನುಬದ್ಧಗೊಳಿಸಲು ಮತ್ತು ಹೊಸದಾಗಿ ರೂಪುಗೊಂಡ ಸೋವಿಯತ್ ಶೈಲಿಯ ವ್ಯವಸ್ಥೆಯ ಅನುಕೂಲಗಳನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ತೋರಿಸಲು ಉಕ್ರೇನಿಯನ್ ಭಾಷೆಯನ್ನು ಉತ್ತೇಜಿಸುವುದನ್ನು ಒಂದು ಸಾಧನವಾಗಿ ಸೋವಿಯತ್ ಸರ್ಕಾರ ನೋಡಿತು.<ref>https://www.jstor.org/stable/2496868</ref>: 673 ಇದು ರಾಷ್ಟ್ರೀಯ ಸ್ವ-ಅಭಿವ್ಯಕ್ತಿ ಅಥವಾ ಕೊರೆನಿಜಾಟ್ಸಿಯಾ ಬಗ್ಗೆ ಹೆಚ್ಚು ಮೃದು ನಿಲುವಿಗೆ ಕಾರಣವಾಯಿತು. ಉಕ್ರೇನಿಯನ್ SSR ನಲ್ಲಿ, ಉಕ್ರೇನಿಯನ್ ಭಾಷೆಯನ್ನು ಆಡಳಿತಾತ್ಮಕ ಮತ್ತು ಸಾಮಾಜಿಕ ಮಟ್ಟದಲ್ಲಿ ಪ್ರಚಾರ ಮಾಡಲಾಯಿತು. 1920 ರ ದಶಕದ ಆರಂಭದಲ್ಲಿ, ಉಕ್ರೇನಿಯನ್ ಸೋವಿಯತ್ ಸರ್ಕಾರವು ರಾಜ್ಯ ಸಂಸ್ಥೆಗಳನ್ನು ಉಕ್ರೇನಿಯನ್ ಭಾಷೆಗೆ ಪರಿವರ್ತಿಸಲು ಬಹು ತೀರ್ಪುಗಳನ್ನು ಅಂಗೀಕರಿಸಿತು ಮತ್ತು ಸ್ಥಳೀಯ ಮಟ್ಟದಲ್ಲಿ ರಷ್ಯನ್ ಮತ್ತು ಇತರ ಅಲ್ಪಸಂಖ್ಯಾತ ಭಾಷೆಗಳಿಗೆ ಅವಕಾಶ ನೀಡಿತು. [6]: 675–676 ಸೋವಿಯತ್ ಉಕ್ರೇನ್ನಲ್ಲಿ ಅನಕ್ಷರತೆಯ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಶಿಕ್ಷಣ ಸಂಸ್ಥೆಗಳು ಮತ್ತು ಬರವಣಿಗೆಯಲ್ಲಿ ಉಕ್ರೇನಿಯನ್ ಭಾಷೆಯ ಪ್ರಚಾರವೂ ನಡೆದಿತ್ತು. 1929 ರ ಹೊತ್ತಿಗೆ, ಉಕ್ರೇನಿಯನ್ ಭಾಷೆಯನ್ನು ತಮ್ಮ ಭಾಷೆಯಾಗಿ ಬಳಸಿದ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ 69% ಕ್ಕೆ ಏರಿತು, ಇದು 1926 ರಲ್ಲಿ 28.5% ರಿಂದ ಭಾರಿ ಹೆಚ್ಚಳವಾಗಿದೆ. <ref>https://www.jstor.org/stable/2496868</ref>: 678 ಉಕ್ರೇನಿಯನ್ನಲ್ಲಿ ಪುಸ್ತಕ ಪ್ರಕಟಣೆಯೂ ಗಮನಾರ್ಹವಾಗಿ ಏರಿತು. 1923 ರಲ್ಲಿ, ಪುಸ್ತಕ ಪ್ರತಿಗಳಲ್ಲಿ ಕೇವಲ ಕಾಲು ಭಾಗದಷ್ಟು ಮಾತ್ರ ಉಕ್ರೇನಿಯನ್ ಭಾಷೆಯಲ್ಲಿ ಪ್ರಕಟವಾಯಿತು. ೧೯೨೮ ರ ಹೊತ್ತಿಗೆ, ಅದು ಶೇ. ೬೦ ರಷ್ಟಿತ್ತು.<ref>https://www.jstor.org/stable/2496868</ref>: ೬೭೯–೭೮೧ ಮೈಕೋಲಾ ಖ್ವಿಲೋವಿಯಂತಹ ಉಕ್ರೇನಿಯನ್ ಬುದ್ಧಿಜೀವಿಗಳ ಪ್ರಮುಖ ಸದಸ್ಯರು ಸಹ ಈ ಸಮಯದಲ್ಲಿ ಹೊರಹೊಮ್ಮಿದರು, ಕಮ್ಯುನಿಸಂ ಮತ್ತು ಉಕ್ರೇನಿಯನ್ ಸಂಸ್ಕೃತಿಯ ಎರಡೂ ಅಂಶಗಳನ್ನು ರಾಷ್ಟ್ರೀಯ ಕಮ್ಯುನಿಸಂ ಆಗಿ ಸಂಯೋಜಿಸಿದರು.
ಉಕ್ರೇನಿಯನ್ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದರೂ, ಮಾಸ್ಕೋದಲ್ಲಿ ಸೋವಿಯತ್ ಕೇಂದ್ರ ಸರ್ಕಾರ ಮತ್ತು ಉಕ್ರೇನಿಯನ್ ಬುದ್ಧಿಜೀವಿಗಳ ನಡುವೆ ಇನ್ನೂ ಉದ್ವಿಗ್ನತೆ ಇತ್ತು. ಉದ್ವಿಗ್ನತೆಯ ಮುಖ್ಯ ಮೂಲವೆಂದರೆ ಉಕ್ರೇನಿಯನ್ ಬುದ್ಧಿಜೀವಿಗಳ ನಿಷ್ಠೆ ಉಕ್ರೇನಿಯನ್ ರಾಷ್ಟ್ರೀಯ ಚಳುವಳಿಗೆ ಅಥವಾ ಸೋವಿಯತ್ ಸರ್ಕಾರಕ್ಕೆ ಇದೆಯೇ ಎಂಬ ಪ್ರಶ್ನೆ. ೧೯೨೫-೧೯೨೮ ರ ದಶಕದ ಉತ್ತರಾರ್ಧದಲ್ಲಿ ಉಕ್ರೇನಿಯನ್ ಬುದ್ಧಿಜೀವಿಗಳು ನಡೆಸಿದ ಸಾಹಿತ್ಯ ಚರ್ಚೆಯಿಂದಾಗಿ ಉದ್ವಿಗ್ನತೆಗಳು ಹೆಚ್ಚಾದವು. ಉಕ್ರೇನಿಯನ್ ಸಾಹಿತ್ಯವು ಯುರೋಪಿಯನ್ ಸಾಹಿತ್ಯದೊಂದಿಗೆ ಅಥವಾ ರಷ್ಯಾದ ಸಾಹಿತ್ಯದೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕೇ ಎಂಬ ವಿಷಯದ ಮೇಲೆ ಚರ್ಚೆ ಕೇಂದ್ರೀಕೃತವಾಗಿತ್ತು.<ref>https://www.encyclopediaofukraine.com/display.asp?linkpath=pages%5CL%5CI%5CLiteraryDiscussion.htm</ref> ಆ ಚರ್ಚೆಗಳಲ್ಲಿ ಒಂದರಲ್ಲಿ, ಉಕ್ರೇನಿಯನ್ ಬುದ್ಧಿಜೀವಿಗಳ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಮೈಕೋಲಾ ಖ್ವಿಲೋವಿ, ಉಕ್ರೇನಿಯನ್ ಸಾಹಿತ್ಯವು ಮಾಸ್ಕೋದಿಂದ ಸಾಧ್ಯವಾದಷ್ಟು ದೂರ ಹೋಗಬೇಕೆಂದು ಒತ್ತಾಯಿಸಿದರು. ಇದು ಸೋವಿಯತ್ ಸರ್ಕಾರದಲ್ಲಿ ಮತ್ತು ನಿರ್ದಿಷ್ಟವಾಗಿ ಜೋಸೆಫ್ ಸ್ಟಾಲಿನ್ ಅವರೊಳಗೆ ಆಕ್ರೋಶಕ್ಕೆ ಕಾರಣವಾಯಿತು, ಅವರು ಲಾಜರ್ ಕಗಾನೋವಿಚ್ಗೆ ಬರೆದ ಪತ್ರದಲ್ಲಿ ಖ್ವಿಲೋವಿಯ ಬಗ್ಗೆ ದೂರು ನೀಡಿದರು ಮತ್ತು ಅವರಂತಹ ವಿಪರೀತಗಳನ್ನು ಎದುರಿಸುವ ಅಗತ್ಯವನ್ನು ವ್ಯಕ್ತಪಡಿಸಿದರು. <ref>https://www.marxists.org/reference/archive/stalin/works/1926/04/26.htm</ref> ಜೋಸೆಫ್ ಸ್ಟಾಲಿನ್ ನೇತೃತ್ವದಲ್ಲಿ ಅಧಿಕಾರದ ಅಂತಿಮವಾಗಿ ಬಲವರ್ಧನೆಯೊಂದಿಗೆ, ಕೊರೆನಿಜಾಟ್ಸಿಯಾವನ್ನು ನಿಧಾನವಾಗಿ ಹಿಮ್ಮೆಟ್ಟಿಸಲಾಯಿತು, 1930 ರ ದಶಕದ ಅಂತ್ಯದಲ್ಲಿ ರಸ್ಸಿಫಿಕೇಶನ್ ಪರವಾಗಿ ಅದನ್ನು ಕೈಬಿಡಲಾಯಿತು.
=ಶೀರ್ಷಿಕೆಯಾಗಿ=
"ಎಕ್ಸಿಕ್ಯೂಟೆಡ್ ರಿನೈಸಾನ್ಸ್" ಎಂಬ ಪದವನ್ನು ಮೊದಲು 1959 ರಲ್ಲಿ ಪ್ಯಾರಿಸ್ನಲ್ಲಿರುವ ಕಲ್ಚುರಾ ಪ್ರಕಾಶಕರ ಸಂಪಾದಕ ಜೆರ್ಜಿ ಗೈಡ್ರಾಯ್ಕ್ ಪ್ರಸ್ತಾಪಿಸಿದರು ಮತ್ತು ಇದು ಪೋಲಿಷ್ ಡಯಾಸ್ಪೊರಾದಾದ್ಯಂತದ ಕಮ್ಯುನಿಸ್ಟ್ ವಿರೋಧಿ ಬರಹಗಾರರನ್ನು ಪ್ರಕಟಿಸಲು ಮೀಸಲಾಗಿತ್ತು.> ಆಗಸ್ಟ್ 13, 1958 ರಂದು ಯೂರಿ ಲಾವ್ರಿನೆಂಕೊಗೆ ಬರೆದ ಪತ್ರದಲ್ಲಿ, ಗೈಡ್ರಾಯ್ಕ್ ಇತ್ತೀಚಿನ ಉಕ್ರೇನಿಯನ್ ಸಾಹಿತ್ಯದ ಸಂಕಲನವನ್ನು ಉಲ್ಲೇಖಿಸಿದರು, ಇದನ್ನು ಗೈಡ್ರಾಯ್ಕ್ ಅವರ ಕೋರಿಕೆಯ ಮೇರೆಗೆ ಲಾವ್ರಿನೆಂಕೊ ಸಿದ್ಧಪಡಿಸಿದ್ದರು:
"ಹೆಸರಿನ ಬಗ್ಗೆ. ಅದಕ್ಕೆ ಸಾಮಾನ್ಯ ಹೆಸರನ್ನು ನೀಡುವುದು ಉತ್ತಮವೇ: ಎಕ್ಸಿಕ್ಯೂಟೆಡ್ ರಿನೈಸಾನ್ಸ್. ಆಂಥಾಲಜಿ 1917–1933 ಇತ್ಯಾದಿ. ಆಗ ಹೆಸರು ಅದ್ಭುತವಾಗಿ ಧ್ವನಿಸುತ್ತದೆ. ಮತ್ತೊಂದೆಡೆ, ಆಂಥಾಲಜಿ ಎಂಬ ವಿನಮ್ರ ಹೆಸರು ಕಬ್ಬಿಣದ ಪರದೆಯ ಮೂಲಕ ನುಗ್ಗುವಿಕೆಯನ್ನು ಸುಗಮಗೊಳಿಸುತ್ತದೆ. ನಿಮ್ಮ ಅಭಿಪ್ರಾಯವೇನು?"
"ಹಾಗೇ ಆಗಲಿ," ಲಾವ್ರಿನೆಂಕೊ ಉತ್ತರಿಸಿದರು.
ಕಲ್ತುರಾ (1959) ಪ್ಯಾರಿಸ್ನಲ್ಲಿ ಪ್ರಕಟಿಸಿದ "ದಿ ಎಕ್ಸಿಕ್ಯೂಟೆಡ್ ರಿನೈಸಾನ್ಸ್, ಆನ್ ಆಂಥಾಲಜಿ, 1917–1933: ಪೊಯೆಟ್ರಿ, ಪ್ರೊಸ್, ಡ್ರಾಮಾ ಅಂಡ್ ದಿ ಎಸ್ಸೇ" ಎಂಬ ಪುಸ್ತಕವು ಆ ಅವಧಿಯಲ್ಲಿ ಉಕ್ರೇನಿಯನ್ ಸಾಹಿತ್ಯದ ಇತಿಹಾಸಕ್ಕೆ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. <ref>http://frontnews.eu/news/en/16406</ref> ಇದು 1920 ಮತ್ತು 1930 ರ ದಶಕದ ಆರಂಭದ ಉಕ್ರೇನಿಯನ್ ಕಾವ್ಯ, ಗದ್ಯ ಮತ್ತು ಪ್ರಬಂಧ-ಬರವಣಿಗೆಯ ಅತ್ಯುತ್ತಮ ಉದಾಹರಣೆಗಳನ್ನು ಒಳಗೊಂಡಿದೆ.
ಉಕ್ರೇನಿಯನ್ ಸಾಹಿತ್ಯ ಇತಿಹಾಸಕಾರ ಯಾರಿನಾ ತ್ಸಿಂಬಲ್ ಅವರ ಪ್ರಕಾರ, "ದಿ ಎಕ್ಸಿಕ್ಯೂಟೆಡ್ ರಿನೈಸಾನ್ಸ್" "ಸಂಕಲನಕ್ಕೆ ಒಳ್ಳೆಯ ಹೆಸರು, ಆದರೆ ಸೃಜನಶೀಲ ಬುದ್ಧಿಜೀವಿಗಳ ಸಂಪೂರ್ಣ ಪೀಳಿಗೆಗೆ ಸೂಕ್ತವಲ್ಲ." ಅವರ ದೃಷ್ಟಿಯಲ್ಲಿ, "ರೆಡ್ ರಿನೈಸಾನ್ಸ್" ಹೆಚ್ಚು ಸೂಕ್ತವಾದ ರೂಪಕವಾಗಿದೆ ಏಕೆಂದರೆ ಅದು ಸ್ವಯಂ ವಿವರಣೆಯಾಗಿತ್ತು. ನಂತರದ ಪದವು ಮೊದಲು 1925 ರಲ್ಲಿ ಒಲೆಕ್ಸಾಂಡರ್ ಲೀಟ್ಸ್ ಅವರ "ದಿ ರೆನೈಸಾನ್ಸ್ ಆಫ್ ಉಕ್ರೇನಿಯನ್ ಲಿಟರೇಚರ್" ಪುಸ್ತಕ ಮತ್ತು ವೊಲೊಡಿಮಿರ್ ಗ್ಯಾಡ್ಜಿನ್ಸ್ಕಿ <ref>https://web.archive.org/web/20160306155217/http://litakcent.com/2016/03/03/jaryna-cymbal-u-1920-h-psyholohichnyj-roman-pereduvav-masovym-zhanram/</ref> ಅವರ "ದಿ ಕಾಲ್ ಆಫ್ ದಿ ರೆಡ್ ರಿನೈಸಾನ್ಸ್" ಕವಿತೆ ಏಕಕಾಲದಲ್ಲಿ ಮತ್ತು ಸ್ವತಂತ್ರವಾಗಿ ಪ್ರಕಟವಾದಾಗ ಕಾಣಿಸಿಕೊಂಡಿತು. ಅದೇ ವರ್ಷ, ನಿಯೋ-ಲಿಫ್ ನಿಯತಕಾಲಿಕೆಯು ಗ್ಯಾಡ್ಜಿನ್ಸ್ಕಿಯವರ ಮುನ್ನುಡಿಯೊಂದಿಗೆ ಕಾಣಿಸಿಕೊಂಡಿತು:<ref>https://www.facebook.com/788154331214621/photos/a.798135210216533/904888272874559/?type=3</ref> "ನಮಗೆ ಭೂತಕಾಲವು ವರ್ತಮಾನ ಮತ್ತು ಭವಿಷ್ಯವನ್ನು ಅರಿಯುವ ಒಂದು ಸಾಧನವಾಗಿದೆ" ಎಂದು ಅವರು ಬರೆದರು, "ಕೆಂಪು ನವೋದಯದ ಮಹಾನ್ ರಚನೆಯಲ್ಲಿ ಉಪಯುಕ್ತ ಅನುಭವ ಮತ್ತು ಪ್ರಮುಖ ಅಭ್ಯಾಸ."
=ಹೊಸ ಗಣ್ಯರು=
ಆದಾಗ್ಯೂ, ಲಾವ್ರಿನೆಂಕೊ "ಮರಣದಂಡನೆಗೆ ಒಳಗಾದ ನವೋದಯ"ವನ್ನು ಕೇವಲ ಒಂದು ಸಂಕಲನದ ಶೀರ್ಷಿಕೆಗಿಂತ ಹೆಚ್ಚಿನದಾಗಿ ನೋಡಿದರು. ಅವರು ಅದನ್ನು ಉಕ್ರೇನಿಯನ್ ಕವಿಗಳ ಹುತಾತ್ಮತೆ ಮತ್ತು ಅವರ ಪರಂಪರೆ ಮತ್ತು ಉಕ್ರೇನಿಯನ್ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸುವ ಶಕ್ತಿಯನ್ನು ಒಳಗೊಂಡಿರುವ ಪದವಾಗಿ ಪ್ರಚಾರ ಮಾಡಿದರು. ರಾಷ್ಟ್ರೀಯ-ಕಮ್ಯುನಿಸ್ಟ್ ದೃಷ್ಟಿಕೋನ ಮತ್ತು ಉಕ್ರೇನ್ನ ಆರಂಭಿಕ ಸೋವಿಯತ್ ಬುದ್ಧಿಜೀವಿಗಳ ರಾಷ್ಟ್ರೀಕರಣದ ಚೌಕಟ್ಟಾಗಿ ಮರಣದಂಡನೆಗೆ ಒಳಗಾದ ನವೋದಯ ಮಾದರಿಯು ನಂತರ ಹೊಸ ಬೌದ್ಧಿಕ ಗಣ್ಯರೊಂದಿಗೆ ಕಮ್ಯುನಿಸ್ಟ್ ಆಡಳಿತಕ್ಕೆ ರಾಷ್ಟ್ರೀಯ ವಿರೋಧವನ್ನು ಸ್ಥಾಪಿಸುವ ಪ್ರಯತ್ನದ ಭಾಗವಾಗಿ ಹೊರಹೊಮ್ಮಿತು, ಅಂತಿಮವಾಗಿ ಸ್ವತಂತ್ರ ಮತ್ತು ಏಕೀಕೃತ ದೇಶಕ್ಕಾಗಿ ಹೋರಾಟಕ್ಕೆ ಕೊಡುಗೆ ನೀಡಿತು.
ಹೊಸ ಉಕ್ರೇನಿಯನ್ ಬುದ್ಧಿಜೀವಿಗಳ ದೃಷ್ಟಿಕೋನದಲ್ಲಿನ ಮುಖ್ಯ ಅಂಶಗಳು ದಂಗೆ, ಸ್ವತಂತ್ರ ಚಿಂತನೆ ಮತ್ತು ತಮ್ಮದೇ ಆದ ಆದರ್ಶಗಳಲ್ಲಿ ನಿಜವಾದ ನಂಬಿಕೆ. ಬುದ್ಧಿಜೀವಿಗಳು ಜನಸಾಮಾನ್ಯರಿಗಿಂತ ವ್ಯಕ್ತಿಗೆ ಒತ್ತು ನೀಡಿದರು. ಪೊಲೀಸ್ ರಾಜ್ಯದಲ್ಲಿ ಆಂತರಿಕ ವಲಸೆಯ ಇತರ ಅನೇಕ ಪ್ರತಿಪಾದಕರಂತೆ, ಅವರ ಬಾಹ್ಯ "ಸೋವಿಯತ್ನೆಸ್" ಆಳವಾದ ಹುಡುಕಾಟಗಳು ಮತ್ತು ಪ್ರಶ್ನೆಗಳನ್ನು ಮರೆಮಾಡಿದೆ.
ಕೆಳವರ್ಗಗಳಿಂದ (ಸೇವಕರು, ಪುರೋಹಿತರ ಕುಟುಂಬಗಳು, ಕೈಗಾರಿಕಾ ಕಾರ್ಮಿಕರು ಮತ್ತು ರೈತರು) ಹುಟ್ಟಿಕೊಂಡ ಉಕ್ರೇನಿಯನ್ ಗಣ್ಯರ ಹೊಸ ಪೀಳಿಗೆಗೆ ಯುದ್ಧ, ಕ್ಷಾಮ ಮತ್ತು ದೈನಂದಿನ ಜೀವನವನ್ನು ಸಂಪಾದಿಸುವ ಅಗತ್ಯತೆಯಿಂದಾಗಿ ವ್ಯವಸ್ಥಿತ ಶಿಕ್ಷಣದ ಅವಕಾಶವಿರಲಿಲ್ಲ. "ಸಾಧ್ಯತೆಯ ಅಂಚಿನಲ್ಲಿ" ಕೆಲಸ ಮಾಡುತ್ತಾ, ವಿಶ್ವ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಸೃಜನಶೀಲತೆಯ ರೆಕ್ಕೆಗಳನ್ನು ಹರಡಲು ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು, ಉಕ್ರೇನಿಯನ್ ಕಲಾತ್ಮಕ ಗಣ್ಯರ ಹೊಸ ಪೀಳಿಗೆಯು ಇತ್ತೀಚಿನ ಪ್ರವೃತ್ತಿಗಳಿಂದ ತುಂಬಿತ್ತು ಮತ್ತು ನಿಜವಾಗಿಯೂ ಪ್ರಚಲಿತ ಕಲೆಯನ್ನು ರಚಿಸಿತು.
ಈ ಸಮಯದಲ್ಲಿ, ಹೊಸ ಪೀಳಿಗೆಯೊಂದು ಹುಟ್ಟಿಕೊಂಡಿತು, ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಗೆಲುವು ಮತ್ತು ಸೋಲುಗಳ ನೈತಿಕ ಹೊರೆಯನ್ನು ಹೊತ್ತುಕೊಂಡು, ವಿಶ್ವ ಇತಿಹಾಸದಲ್ಲಿ ಉಕ್ರೇನ್ನ ಹಾದಿಯ ತಿಳುವಳಿಕೆಯೊಂದಿಗೆ, ಅದರ ತೀರ್ಪುಗಳಲ್ಲಿ ಸ್ವತಂತ್ರವಾಗಿ, ಉಕ್ರೇನಿಯನ್ ಸಾಹಿತ್ಯದ ಬೆಳವಣಿಗೆಯ ಬಗ್ಗೆ ವೈವಿಧ್ಯಮಯ ವಿಚಾರಗಳೊಂದಿಗೆ, ಸೊಲೊಮಿಯಾ ಪಾವ್ಲಿಚ್ಕೊ ಅವರ ಪ್ರಕಾರ, <ref>{{Cite web |url=https://www.e-reading.club/chapter.php/1017952/34/Pavlichko_-_Teoriya_literaturi.html |title=ಆರ್ಕೈವ್ ನಕಲು |access-date=2026-08-23 |archive-date=2019-12-26 |archive-url=https://web.archive.org/web/20191226083829/https://www.e-reading.club/chapter.php/1017952/34/Pavlichko_-_Teoriya_literaturi.html |url-status=dead }}</ref> ಸಾಹಿತ್ಯ
"ಹಿಂದಿಗಿಂತಲೂ ಹೆಚ್ಚು ವಿಶಾಲವಾದ ಪ್ರೇಕ್ಷಕರನ್ನು ಪಡೆಯಿತು. ಈ ಪ್ರೇಕ್ಷಕರ ಶಿಕ್ಷಣದ ಮಟ್ಟ ಹೆಚ್ಚಾಗಿದೆ. ಮೊದಲ ಬಾರಿಗೆ, ಹೆಚ್ಚಿನ ಸಂಖ್ಯೆಯ ಬರಹಗಾರರು ಮತ್ತು ಬುದ್ಧಿಜೀವಿಗಳು ಸಾಹಿತ್ಯದಲ್ಲಿ ಕೆಲಸ ಮಾಡಿದರು. ಮೊದಲ ಬಾರಿಗೆ, ಉಕ್ರೇನಿಯನ್ ವಿಜ್ಞಾನಿಗಳು ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪ್ರೇಕ್ಷಕರೊಂದಿಗೆ ಮಾತನಾಡಿದರು. ಮೊದಲ ಬಾರಿಗೆ, ವಿಭಿನ್ನ ಕಲಾತ್ಮಕ ನಿರ್ದೇಶನಗಳು, ಗುಂಪುಗಳು ಮತ್ತು ಶಾಲೆಗಳನ್ನು ವೇಗವಾಗಿ ಪ್ರತ್ಯೇಕಿಸಲಾಯಿತು. ಆದಾಗ್ಯೂ, ಸಾಂಸ್ಕೃತಿಕ ಜೀವನದ ಆಧುನೀಕರಣದ ಪ್ರವೃತ್ತಿಯು ಆರಂಭದಿಂದಲೂ ಸಿದ್ಧಾಂತಕ್ಕೆ ಅಧೀನವಾಗಲು ಮತ್ತು ನಂತರ ಸಂಪೂರ್ಣ ವಿನಾಶಕ್ಕೆ ಸಮಾನಾಂತರ ಪ್ರವೃತ್ತಿಯೊಂದಿಗೆ ಸಹಬಾಳ್ವೆ ನಡೆಸಿತು."
=ಸಾಹಿತ್ಯ ಗುಂಪುಗಳು=
ಬಹುಪಾಲು ಬರಹಗಾರರನ್ನು ವಿಭಿನ್ನ ಶೈಲಿಗಳು ಅಥವಾ ಸ್ಥಾನಗಳನ್ನು ಹೊಂದಿರುವ ಸಾಹಿತ್ಯ ಸಂಸ್ಥೆಗಳಲ್ಲಿ ಒಟ್ಟುಗೂಡಿಸಲಾಯಿತು. 1925 ಮತ್ತು 1928 ರ ನಡುವಿನ ಅವಧಿಯಲ್ಲಿ ಮೈಕೋಲಾ ಖ್ವಿಲೋವಿ ಪ್ರಾರಂಭಿಸಿದ "ಸಾಹಿತ್ಯ ಚರ್ಚೆ" ನಡೆಯಿತು. ಹೊಸ ಉಕ್ರೇನಿಯನ್ ಸೋವಿಯತ್ ಸಾಹಿತ್ಯವು ಸಮಾಜದಲ್ಲಿ ಬರಹಗಾರನ ಪಾತ್ರವನ್ನು ಹೇಗೆ ಅಭಿವೃದ್ಧಿಪಡಿಸುತ್ತದೆ ಮತ್ತು ವ್ಯಾಖ್ಯಾನಿಸುತ್ತದೆ ಎಂಬುದನ್ನು ನಿರ್ಧರಿಸುವುದು ಇದರ ಒಂದು ಉದ್ದೇಶವಾಗಿತ್ತು. ಖ್ವಿಲೋವಿ ಮತ್ತು ಅವರ ಸಹಚರರು ರಷ್ಯಾದ ಸಂಸ್ಕೃತಿಗಿಂತ ಪಶ್ಚಿಮ ಯುರೋಪಿಯನ್ ಕಡೆಗೆ ದೃಷ್ಟಿಕೋನವನ್ನು ಬೆಂಬಲಿಸಿದರು; ಅವರು "ಕೆಂಪು ಗ್ರಾಫೊಮೇನಿಯಾ" ವನ್ನು ತಿರಸ್ಕರಿಸಿದರು ಆದರೆ ಕಮ್ಯುನಿಸಂ ಅನ್ನು ರಾಜಕೀಯ ಸಿದ್ಧಾಂತವಾಗಿ ತಿರಸ್ಕರಿಸಲಿಲ್ಲ.
ಆ ಕಾಲದ ಪ್ರಮುಖ ಸಾಹಿತ್ಯ ಸಂಘಟನೆಗಳು:
ಹಾರ್ಟ್ (ಉಕ್ರೇನಿಯನ್: Гарт, ಗಟ್ಟಿಯಾಗುವುದು) 1923 ರಿಂದ 1925 ರವರೆಗೆ ಅಸ್ತಿತ್ವದಲ್ಲಿತ್ತು. ಶ್ರಮಜೀವಿ ಸಂಸ್ಕೃತಿಯ ಮತ್ತಷ್ಟು ಅಭಿವೃದ್ಧಿಯೊಂದಿಗೆ ಎಲ್ಲಾ ರೀತಿಯ ಶ್ರಮಜೀವಿ ಕಲಾವಿದರನ್ನು ಒಗ್ಗೂಡಿಸುವುದು ಇದರ ಮುಖ್ಯ ಗುರಿಯಾಗಿದೆ. "ಹಾರ್ಟ್" ನ ಅವಶ್ಯಕತೆಗಳಲ್ಲಿ ಒಂದು ಉಕ್ರೇನಿಯನ್ ಭಾಷೆಯನ್ನು ಬಳಸುವುದು. ಅದರ ನಾಯಕ ವಾಸಿಲ್ ಎಲ್ಲನ್-ಬ್ಲಾಕಿಟ್ನಿ ಅವರ ಮರಣದ ನಂತರ ಸಂಸ್ಥೆ ಅಸ್ತಿತ್ವದಲ್ಲಿಲ್ಲ.<ref>http://journlib.univ.kiev.ua/index.php?act=article&article=2234</ref>
ವ್ಯಾಪ್ಲೈಟ್ (ಉಕ್ರೇನಿಯನ್: ВАПЛІТЕ, "ದಿ ಫ್ರೀ ಅಕಾಡೆಮಿ ಆಫ್ ಪ್ರೊಲೆಟೇರಿಯನ್ ಲಿಟರೇಚರ್") ಅನ್ನು 1926 ರಲ್ಲಿ ಮೈಕೋಲಾ ಖ್ವಿಲೋವಿ ಅವರು "ಹಾರ್ಟ್" ಆಧಾರದ ಮೇಲೆ ರಚಿಸಿದರು. ಪಾಶ್ಚಿಮಾತ್ಯ ಯುರೋಪಿಯನ್ ಸಂಸ್ಕೃತಿಯ ಅತ್ಯುತ್ತಮ ಸಾಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಉಕ್ರೇನಿಯನ್ ಸಾಹಿತ್ಯವನ್ನು ರಚಿಸುವುದು ಇದರ ಗುರಿಯಾಗಿತ್ತು. ವ್ಯಾಪ್ಲೈಟ್ ಕಮ್ಯುನಿಸಂ ಅನ್ನು ರಾಜಕೀಯ ಸಿದ್ಧಾಂತವಾಗಿ ಒಪ್ಪಿಕೊಂಡಿತು ಆದರೆ ಸಾಹಿತ್ಯದಲ್ಲಿ ಸೈದ್ಧಾಂತಿಕ ಅರ್ಥದ ಅಗತ್ಯವನ್ನು ಅದರ ಮುಖ್ಯ ಅವಶ್ಯಕತೆಯಾಗಿ ತಿರಸ್ಕರಿಸಿತು. ವ್ಯಾಪ್ಲೈಟ್ ಸದಸ್ಯರಲ್ಲಿ ಒಲೆಕ್ಸಾಂಡರ್ ಡೊವ್ಜೆಂಕೊ, ಮೈಕೋಲಾ ಕುಲಿಶ್, ಲೆಸ್ ಕುರ್ಬಾಸ್, ಮೇಕ್ ಜೋಹಾನ್ಸೆನ್, ಪಾವ್ಲೊ ಟೈಚಿನಾ, ಒಲೆಕ್ಸಾ ಸ್ಲಿಸರೆಂಕೊ, ಮೈಕೋಲಾ ಬಜಾನ್, ಯೂರಿ ಸ್ಮೋಲಿಚ್ ಮತ್ತು ಯುಲಿಯನ್ ಶ್ಪೋಲ್ ಇದ್ದರು.<ref>https://archive.org/details/dzhereladoistori00luckuoft</ref>
MARS (ಉಕ್ರೇನಿಯನ್: МАРС, "ದಿ ವರ್ಕ್ಶಾಪ್ ಆಫ್ ರೆವಲ್ಯೂಷನರಿ ಲಿಟರೇಚರ್") 1924 ರಿಂದ 1929 ರವರೆಗೆ (ಪ್ರಾಥಮಿಕವಾಗಿ "ಲಂಕಾ" ಹೆಸರಿನಲ್ಲಿ) ಅಸ್ತಿತ್ವದಲ್ಲಿತ್ತು. ಆ ಯುಗವನ್ನು ಪ್ರಾಮಾಣಿಕವಾಗಿ ಮತ್ತು ಕಲಾತ್ಮಕವಾಗಿ ವಿವರಿಸುವುದು MARS ನ ಮುಖ್ಯ ನಿಲುವಾಗಿತ್ತು. ಅದರ ಸದಸ್ಯರಲ್ಲಿ ವಲೇರಿಯನ್ ಪಿಡ್ಮೊಹಿಲ್ನಿ, ಹ್ರಿಹೋರಿ ಕೊಸಿಂಕಾ, ಯೆವ್ಹೆನ್ ಪ್ಲುಜ್ನಿಕ್, ಬೋರಿಸ್ ಆಂಟೊನೆಂಕೊ-ಡೇವಿಡೋವಿಚ್, ಟೊಡೊಸ್ ಓಸ್ಮಾಚ್ಕಾ, ಇವಾನ್ ಬಹ್ರಿಯಾನಿ ಮತ್ತು ಮರಿಯಾ ಹ್ಯಾಲಿಚ್ ಸೇರಿದ್ದಾರೆ.
ಆಸ್ಪಾನ್ಫುಟ್ (ಉಕ್ರೇನಿಯನ್: Аспанфут), ನಂತರ ಕೊಮುನ್ಕುಲ್ಟ್ (ಉಕ್ರೇನಿಯನ್: Комункульт) ಉಕ್ರೇನಿಯನ್ ಫ್ಯೂಚರಿಸ್ಟ್ಗಳ ಸಂಘಟನೆಯಾಗಿದೆ. ಅವರ ಮೌಲ್ಯಗಳು "ಕಮ್ಯುನಿಸಂ, ಇಂಟರ್ನ್ಯಾಷನಲಿಸಂ, ಇಂಡಸ್ಟ್ರಿಯಲಿಸಂ, ವೈಚಾರಿಕತೆ, ಆವಿಷ್ಕಾರಗಳು ಮತ್ತು ಗುಣಮಟ್ಟ". ಅದರ ಸದಸ್ಯರಲ್ಲಿ ಮೈಖೈಲ್ ಸೆಮೆಂಕೊ, ಹಿಯೋ ಶ್ಕುರುಪಿ, ಯೂರಿ ಯಾನೋವ್ಸ್ಕಿ ಮತ್ತು ಯುಲಿಯನ್ ಶ್ಪೋಲ್ ಸೇರಿದ್ದಾರೆ.
ನವ-ಶಾಸ್ತ್ರೀಯವಾದಿಗಳು (ಉಕ್ರೇನಿಯನ್: Неокласики) ಆಧುನಿಕತಾವಾದಿಗಳ ಸಾಹಿತ್ಯಿಕ ಚಳುವಳಿಯಾಗಿದ್ದು, ಅವರ ಅನುಯಾಯಿಗಳಲ್ಲಿ ಮೈಕೋಲಾ ಝೆರೋವ್, ಮ್ಯಾಕ್ಸಿಮ್ ರೈಲ್ಸ್ಕಿ, ಪಾವ್ಲೋ ಫೈಲಿಪೋವಿಚ್ ಮತ್ತು ಮೈಖೈಲೋ ಡ್ರೈ-ಖ್ಮಾರಾ ಸೇರಿದ್ದಾರೆ. ಅವರು ಎಂದಿಗೂ ಔಪಚಾರಿಕ ಸಂಘಟನೆ ಅಥವಾ ಕಾರ್ಯಕ್ರಮವನ್ನು ಸ್ಥಾಪಿಸಲಿಲ್ಲ, ಆದರೆ ಸಾಂಸ್ಕೃತಿಕ ಮತ್ತು ಸೌಂದರ್ಯದ ಆಸಕ್ತಿಗಳನ್ನು ಹಂಚಿಕೊಂಡರು. ನವ-ಶಾಸ್ತ್ರೀಯವಾದಿಗಳು ಉನ್ನತ ಕಲೆಯ ಉತ್ಪಾದನೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು ಮತ್ತು "ಸಾಮೂಹಿಕ ಕಲೆ", ನೀತಿಬೋಧಕ ಬರವಣಿಗೆ ಮತ್ತು ಪ್ರಚಾರದ ಕೆಲಸವನ್ನು ತಿರಸ್ಕರಿಸುತ್ತಿದ್ದರು. <ref>http://www.encyclopediaofukraine.com/display.asp?AddButton=pages\N\E\Neoclassicists.htm</ref>
ಪ್ಲುಹ್ (ಉಕ್ರೇನಿಯನ್: Плуг, ನೇಗಿಲು), ಗ್ರಾಮೀಣ ಬರಹಗಾರರ ಸಂಘಟನೆ. ಅವರ ಮುಖ್ಯ ನಿಲುವು "ರೈತರಲ್ಲಿ ಸ್ವಾಮ್ಯದ ಸಿದ್ಧಾಂತದ ವಿರುದ್ಧದ ಹೋರಾಟ ಮತ್ತು ಶ್ರಮಜೀವಿ ಕ್ರಾಂತಿಯ ಆದರ್ಶಗಳ ಪ್ರಚಾರ". ಅದರ ಸದಸ್ಯರಲ್ಲಿ ಸೆರ್ಹಿ ಪೈಲಿಪೆಂಕೊ, ಪೆಟ್ರೋ ಪಂಚ್, ಡೋಕಿಯಾ ಹುಮೆನ್ನಾ ಮತ್ತು ಆಂಡ್ರಿ ಹೊಲೊವ್ಕೊ ಇದ್ದರು. <ref>http://feb-web.ru/feb/litenc/encyclop/le8/le8-7322.htm</ref>
ಜಖಿದ್ನಾ ಉಕ್ರೇನ್ (ಉಕ್ರೇನಿಯನ್: Західна Україна; ಇಂಗ್ಲಿಷ್: ಪಶ್ಚಿಮ ಉಕ್ರೇನ್) ಏಪ್ರಿಲ್ 1926 ರ ನಂತರ ಅದು ಪ್ಲುಹ್ನಿಂದ ಪ್ರತ್ಯೇಕಗೊಂಡು ಕೈವ್, ಒಡೆಸಾ, ಡ್ನಿಪ್ರೊ ಮತ್ತು ಪೋಲ್ಟವಾದಲ್ಲಿ ನೆಲೆಗೊಂಡಿರುವ ಪಶ್ಚಿಮ ಉಕ್ರೇನ್ನ ಐವತ್ತು ಬರಹಗಾರರು ಮತ್ತು ಕಲಾವಿದರ ಸ್ವತಂತ್ರ ಸಾಹಿತ್ಯ ಸಂಘಟನೆಯಾಗಿತ್ತು. ಮೊದಲು ಡಿಮಿಟ್ರೋ ಜಾಗುಲ್ ನೇತೃತ್ವ ವಹಿಸಿದ್ದರು, ನಂತರ ಮೈರೋಸ್ಲಾವ್ ಇರ್ಚಾನ್ ನೇತೃತ್ವ ವಹಿಸಿದ್ದರು.
=ನಾವೀನ್ಯತೆ=
ಉಕ್ರೇನಿಯನ್ (ಕೆಂಪು) ನವೋದಯದ ಬರಹಗಾರರು ಗದ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಿದರು: ಕಥಾವಸ್ತು (ನಿರೂಪಣೆ) ಗದ್ಯ ಮತ್ತು ಕಥಾವಸ್ತುವಲ್ಲದ ಗದ್ಯ. ಕಥಾವಸ್ತುವಲ್ಲದ ಕೃತಿಗಳಲ್ಲಿ, ವಾಕ್ಯ ಅಥವಾ ಪದವು ಅತಿಮುಖ್ಯವಾಗಿತ್ತು, ಆದರೆ ಉಪಪಠ್ಯ, ಚೈತನ್ಯ, ಅಥವಾ ಖ್ವಿಲೋವಿ ಹೇಳಿದಂತೆ, "ಪದದ ವಾಸನೆ".<ref>https://doi.org/10.32612%2Fuw.23535644.2018.pp.111-122</ref> ಬಲವಾದ ಭಾವನೆಗಳು ಮತ್ತು ವಿದ್ಯಮಾನಗಳ ಒಳಹೊಕ್ಕು ಶೈಲಿಯನ್ನು "ನವ-ಪ್ರಣಯ" ಅಥವಾ "ಅಭಿವ್ಯಕ್ತಿವಾದ" ಎಂದು ಕರೆಯಲಾಗುತ್ತದೆ. ಈ ಶೈಲಿಯಲ್ಲಿ ಕೆಲಸ ಮಾಡುವ ಅನೇಕ ಉಕ್ರೇನಿಯನ್ ಭಾಷೆಯ ಲೇಖಕರಲ್ಲಿ ಮೈಕೋಲಾ ಖ್ವಿಲೋವಿ ("ಜೂಲಿಯಾ ಶ್ಪೋಲ್"), ಯೂರಿ ಯಾನೋವ್ಸ್ಕಿ, ಆಂಡ್ರಿ ಹೊಲೊವ್ಕೊ, ಒಲೆಕ್ಸಾ ವ್ಲೈಕೊ, ಲೆಸ್ ಕುರ್ಬಾಸ್ ಮತ್ತು ಮೈಕೋಲಾ ಕುಲಿಶ್ ಸೇರಿದ್ದಾರೆ.
ಖ್ವಿಲೋವಿಯವರ ಕಾದಂಬರಿ ಯಾ (ರೊಮ್ಯಾಂಟಿಕಾ) (ನಾನು (ಪ್ರಣಯ))ದ ಮುಖ್ಯ ವಿಷಯಗಳು ಕ್ರಾಂತಿಯಲ್ಲಿ ನಿರಾಶೆ ಮತ್ತು ಆ ಸಮಯದಲ್ಲಿ ಮಾನವರ ಕಿರುಚುವ ವಿರೋಧಾಭಾಸಗಳು ಮತ್ತು ವಿಭಜಿತ ಸ್ವಭಾವ. ಮುಖ್ಯ ಪಾತ್ರಕ್ಕೆ ಹೆಸರಿಲ್ಲ, ಮತ್ತು ಆದ್ದರಿಂದ ವ್ಯಕ್ತಿತ್ವ ಅಥವಾ ಆತ್ಮವಿಲ್ಲ. ಕ್ರಾಂತಿಗಾಗಿ ಅವನು ತನ್ನ ತಾಯಿಯನ್ನು ಕೊಂದು ನಂತರ ತನ್ನನ್ನು ತಾನೇ ಖಂಡಿಸಿಕೊಳ್ಳುತ್ತಾನೆ: "ಕ್ರಾಂತಿಯು ಅಂತಹ ತ್ಯಾಗಕ್ಕೆ ಯೋಗ್ಯವಾಗಿದೆಯೇ?" ವ್ಯಾಲೆರಿಯನ್ ಪಿಡ್ಮೊಗಿಲ್ನಿಯವರ ಕಾದಂಬರಿ "ದಿ ಸಿಟಿ"ಯಲ್ಲಿ, ಉಕ್ರೇನಿಯನ್ ಸಾಹಿತ್ಯದಲ್ಲಿ ಮೊದಲ ಬಾರಿಗೆ, ಅಸ್ತಿತ್ವವಾದದ ಅಂಶಗಳು ಹೊರಹೊಮ್ಮಿದವು. ಆನಂದದ ಅನ್ವೇಷಣೆಯಲ್ಲಿ ಅದರ ನಾಯಕ ತನ್ನ ದೈಹಿಕ ಆಸೆಗಳನ್ನು ಪೂರೈಸುವುದರಿಂದ ಹಿಡಿದು ಅತ್ಯುನ್ನತ ಧಾರ್ಮಿಕ ಅಗತ್ಯಗಳವರೆಗೆ ಮುಂದುವರಿಯುತ್ತಾನೆ. ಆದಾಗ್ಯೂ, ಅಂತಹ ಸಂಕೀರ್ಣ ವಿಷಯದೊಂದಿಗೆ ಸಹ, ಲೇಖಕನು ತನ್ನ ಕಾದಂಬರಿಯನ್ನು "ಜನರ" ತತ್ತ್ವಶಾಸ್ತ್ರದ ಸರಳ ನಿರೂಪಣೆಯಾಗಿ ಪರಿವರ್ತಿಸುವುದಿಲ್ಲ, ಆದರೆ ರಾಷ್ಟ್ರೀಯ ವಿಶ್ವ ದೃಷ್ಟಿಕೋನಕ್ಕೆ ಅದರ ಅನ್ವಯದಲ್ಲಿ ಅದನ್ನು ಸೃಜನಾತ್ಮಕವಾಗಿ ಗ್ರಹಿಸುತ್ತಾನೆ.
ಆ ಕಾಲದ ಉಕ್ರೇನಿಯನ್ ಭಾಷೆಯ ಕಾವ್ಯದಲ್ಲಿ, ಸಾಂಕೇತಿಕವಾದಿಗಳಾದ ಓಲೆಕ್ಸಾಂಡರ್ ಓಲೆಸ್ ಮತ್ತು ಪಾವ್ಲೊ ಟೈಚಿನಾ ಅನುಸರಿಸಿದ ಅನ್ವೇಷಣೆಯು ಅತ್ಯಂತ ಆಸಕ್ತಿದಾಯಕ ಬೆಳವಣಿಗೆಯಾಗಿದೆ. "ದಿ ಕ್ಲಾರಿನೆಟ್ಸ್ ಆಫ್ ದಿ ಸನ್" ನಲ್ಲಿ, ಟೈಚಿನಾ ತನ್ನ ರಾಷ್ಟ್ರೀಯ ಪರಂಪರೆಯ ಶ್ರೀಮಂತಿಕೆಯನ್ನು ಚಿಂತಿಸುವ ಮತ್ತು ಅದರ ಮೂಲ ಕಾರಣಗಳನ್ನು ಬಹಿರಂಗಪಡಿಸಲು ಶ್ರಮಿಸುವ ವಿದ್ಯಾವಂತ ಮತ್ತು ಸೂಕ್ಷ್ಮ ಮನಸ್ಸಿನ ವಿಸ್ತಾರವನ್ನು ಪ್ರತಿಬಿಂಬಿಸುತ್ತಾನೆ. ಯುಎಸ್ಎಸ್ಆರ್ನ ಕಮ್ಯುನಿಸ್ಟ್ ಪಕ್ಷವು ಅಂತಹ ಬರಹಗಾರರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡಾಗ , ಅದು ಅನುಮತಿಸಲಾಗದ ದಮನ ವಿಧಾನಗಳನ್ನು ಬಳಸಲು ಪ್ರಾರಂಭಿಸಿತು: ಅದು ಅವರನ್ನು ಮೌನಕ್ಕೆ ತಳ್ಳಿತು, ಸಾರ್ವಜನಿಕ ಟೀಕೆಗಳನ್ನು ಪುಡಿಮಾಡಿತು ಮತ್ತು ಬಂಧಿಸಿತು ಅಥವಾ ಗಲ್ಲಿಗೇರಿಸಿತು. ಬರಹಗಾರರು ಆತ್ಮಹತ್ಯೆ (1933 ರಲ್ಲಿ ಖ್ವಿಲೋವಿ) ಮತ್ತು ಕಾನ್ಸಂಟ್ರೇಶನ್ ಕ್ಯಾಂಪ್ಗಳು (ಗುಲಾಗ್) (ಬಿ. ಆಂಟೊನೆಂಕೊ-ಡೇವಿಡೋವಿಚ್ ಮತ್ತು ಒಸ್ಟಾಪ್ ವೈಶ್ನ್ಯಾ) ನಡುವೆ ಆಯ್ಕೆಯನ್ನು ಎದುರಿಸಿದರು; ಅವರು ಮೌನಕ್ಕೆ ಹಿಮ್ಮೆಟ್ಟಬಹುದು (ಇವಾನ್ ಬಹ್ರಿಯಾನಿ ಮತ್ತು ವಿ. ಡೊಮೊಂಟೊವಿಚ್), ಉಕ್ರೇನ್ ಅನ್ನು ತೊರೆಯಬಹುದು (ವಿ. ವಿನ್ನಿಚೆಂಕೊ ಮತ್ತು ಯೆವ್ಹೆನ್ ಮಲಾನಿಯುಕ್), ಅಥವಾ ಕಮ್ಯುನಿಸ್ಟ್ ಪಕ್ಷವನ್ನು ವೈಭವೀಕರಿಸುವ ಕೃತಿಗಳನ್ನು ಬರೆಯಬಹುದು (ಪಿ. ಟೈಚಿನಾ ಮತ್ತು ಮೈಕೋಲಾ ಬಜನ್). ಈ ಸಂಕ್ಷಿಪ್ತ ನವೋದಯದ ಹೆಚ್ಚಿನ ಕಲಾವಿದರನ್ನು ಬಂಧಿಸಲಾಯಿತು ಮತ್ತು ಜೈಲಿನಲ್ಲಿರಿಸಲಾಯಿತು ಅಥವಾ ಗುಂಡು ಹಾರಿಸಲಾಯಿತು.
=ಗಡೀಪಾರು, ಬಂಧನಗಳು ಮತ್ತು ಮರಣದಂಡನೆಗಳು (1927–1938)=
೧೯೨೭ ರಲ್ಲಿ, ಸ್ಟಾಲಿನ್ ಹೊಸ ಆರ್ಥಿಕ ನೀತಿಯನ್ನು ರದ್ದುಗೊಳಿಸಿದರು ಮತ್ತು ಮೊದಲ ಪಂಚವಾರ್ಷಿಕ ಯೋಜನೆಯ ಬಲವಂತದ ಕೈಗಾರಿಕೀಕರಣ ಮತ್ತು ಕೃಷಿಯ ಸಾಮೂಹಿಕೀಕರಣಕ್ಕೆ ತಿರುಗಿದರು. ಸಾಂಸ್ಕೃತಿಕ ರಾಜಕೀಯದಲ್ಲಿಯೂ ಬದಲಾವಣೆಗಳು ಸಂಭವಿಸಿದವು. ೧೯೩೦ ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಒಕ್ಕೂಟದ ಪ್ರದರ್ಶನ ವಿಚಾರಣೆಯು ಒಂದು ಆರಂಭಿಕ ಉದಾಹರಣೆಯಾಗಿದೆ, ಇದರಲ್ಲಿ ೪೫ ಬುದ್ಧಿಜೀವಿಗಳು, ಉನ್ನತ ಶಿಕ್ಷಣ ಪ್ರಾಧ್ಯಾಪಕರು, ಬರಹಗಾರರು, ದೇವತಾಶಾಸ್ತ್ರಜ್ಞ ಮತ್ತು ಪಾದ್ರಿಯನ್ನು ಆಗಿನ ಸೋವಿಯತ್ ಉಕ್ರೇನ್ನ ರಾಜಧಾನಿಯಾಗಿದ್ದ ಖಾರ್ಕಿವ್ನಲ್ಲಿ ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸಲಾಯಿತು. ಹದಿನೈದು ಆರೋಪಿಗಳನ್ನು ಗಲ್ಲಿಗೇರಿಸಲಾಯಿತು, ಇನ್ನೂ ಅನೇಕರನ್ನು ಪ್ರತಿವಾದಿಗಳೊಂದಿಗೆ (೨೪೮) ಸಂಪರ್ಕ ಹೊಂದಿದ್ದವರನ್ನು ಶಿಬಿರಗಳಿಗೆ ಕಳುಹಿಸಲಾಯಿತು; ಇದು ಸಮಕಾಲೀನ ಪ್ರದರ್ಶನ ವಿಚಾರಣೆಗಳ ಸರಣಿಯಲ್ಲಿ ಒಂದಾಗಿತ್ತು, ಇದನ್ನು ಉತ್ತರ ಕಾಕಸಸ್ನಲ್ಲಿ, ೧೯೨೯ ರಲ್ಲಿ ಶಕ್ತಿಯಲ್ಲಿ ಮತ್ತು ಮಾಸ್ಕೋದಲ್ಲಿ, ೧೯೩೦ ರ ಕೈಗಾರಿಕಾ ಪಕ್ಷದ ವಿಚಾರಣೆ ಮತ್ತು ೧೯೩೧ ರ ಮೆನ್ಶೆವಿಕ್ ವಿಚಾರಣೆ ನಡೆಸಲಾಯಿತು.
ಉಕ್ರೇನಿಯನ್ ಬುದ್ಧಿಜೀವಿಗಳ ವ್ಯವಸ್ಥಿತ ನಿರ್ಮೂಲನೆ ಮೇ ೧೯೩೩ ರಲ್ಲಿ ಮೈಖೈಲೊ ಯಾಲೋವಿಯನ್ನು ಬಂಧಿಸಿದಾಗ ಪ್ರಾರಂಭವಾಯಿತು; ಪ್ರತಿಕ್ರಿಯೆಯಾಗಿ ಮೈಕೋಲಾ ಖ್ವಿಲೋವಿ ಖಾರ್ಕಿವ್ನ "ಸ್ಲೋವೊ" (ಪದ) ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಅಭಿಯಾನವು 1934 ರಿಂದ 1940 ರವರೆಗೆ ನಡೆಯಿತು, 1937–1938 ರ ಮಹಾ ಭಯೋತ್ಪಾದನೆಯ ಸಮಯದಲ್ಲಿ ಉತ್ತುಂಗಕ್ಕೇರಿತು. ಒಟ್ಟು 223 ಬರಹಗಾರರನ್ನು ಬಂಧಿಸಲಾಯಿತು ಮತ್ತು ಹಲವಾರು ಪ್ರಕರಣಗಳಲ್ಲಿ ಜೈಲಿಗೆ ಹಾಕಲಾಯಿತು ಮತ್ತು ಗುಂಡು ಹಾರಿಸಲಾಯಿತು. 1920 ಮತ್ತು 1930 ರ ದಶಕದ ಉಕ್ರೇನಿಯನ್ ನವೋದಯದ ಸುಮಾರು ಮುನ್ನೂರು ಪ್ರತಿನಿಧಿಗಳನ್ನು ಅಕ್ಟೋಬರ್ 27 ಮತ್ತು ನವೆಂಬರ್ 4, 1937 ರ ನಡುವೆ ಕರೇಲಿಯಾದಲ್ಲಿ (ವಾಯುವ್ಯ ರಷ್ಯಾ) ಬೃಹತ್ ಹತ್ಯಾಕಾಂಡವಾದ ಸಂದರ್ಮೋಖ್ನಲ್ಲಿ ಗುಂಡು ಹಾರಿಸಲಾಯಿತು. <ref>{{Cite web |url=http://fmm51.org.ua/html_books/lavrinenko_rozstriliane_vidrodzhennia.htm |title=ಆರ್ಕೈವ್ ನಕಲು |access-date=2026-08-23 |archive-date=2010-12-13 |archive-url=https://web.archive.org/web/20101213085603/http://fmm51.org.ua/html_books/lavrinenko_rozstriliane_vidrodzhennia.htm |url-status=dead }}</ref> ಈ ಪೀಳಿಗೆಯ ಕೆಲವು ಪ್ರಮುಖ ಪ್ರತಿನಿಧಿಗಳು ಬದುಕುಳಿದರು. ಅನೇಕರು ಸೋವಿಯತ್ ಒಕ್ಕೂಟದಲ್ಲಿಯೇ ಇದ್ದರು: ಒಲೆಕ್ಸಾಂಡರ್ ಡೊವ್ಜೆಂಕೊ, ಪಾವ್ಲೊ ಟೈಚಿನಾ, ಮ್ಯಾಕ್ಸಿಮ್ ರೈಲ್ಸ್ಕಿ, ಬೋರಿಸ್ ಆಂಟೊನೆಂಕೊ-ಡೇವಿಡೋವಿಚ್, ಒಸ್ಟಾಪ್ ವೈಶ್ನಿಯಾ ಮತ್ತು ಮೈಕೋಲಾ ಬಜನ್. ಕೆಲವರು ವಲಸೆ ಬಂದರು: ಉಲಾಸ್ ಸ್ಯಾಮ್ಚುಕ್, ಜಾರ್ಜ್ ಶೆವೆಲೋವ್ ಮತ್ತು ಇವಾನ್ ಬಹ್ರಿಯಾನಿ.
ದುರಂತದ ಪ್ರಮಾಣ
ಇತಿಹಾಸಕಾರ ವಿಕ್ಟೋರಿಯಾ ಮಾಲ್ಕೊ ಪ್ರಕಾರ, 1930 ರ ಉಕ್ರೇನ್ ವಿಮೋಚನೆ ಒಕ್ಕೂಟದ ವಿಚಾರಣೆ ಮತ್ತು ನಂತರದ ದಮನಗಳಿಗೆ ಸಂಬಂಧಿಸಿದಂತೆ 30,000 ಕ್ಕೂ ಹೆಚ್ಚು ಉಕ್ರೇನಿಯನ್ ಬುದ್ಧಿಜೀವಿಗಳನ್ನು ಬಂಧಿಸಲಾಯಿತು, ಗಡೀಪಾರು ಮಾಡಲಾಯಿತು ಅಥವಾ ಗಲ್ಲಿಗೇರಿಸಲಾಯಿತು.
ಉಕ್ರೇನಿಯನ್ ಬರಹಗಾರರ ಭವಿಷ್ಯಕ್ಕಾಗಿ ಅಂಕಿಅಂಶಗಳು ನಿರ್ದಿಷ್ಟವಾಗಿ ಹೆಚ್ಚು ನಿಖರವಾಗಿವೆ. "ಸ್ಲೋವೊ" ಸಂಘ (ವಲಸೆಯಲ್ಲಿರುವ ಉಕ್ರೇನಿಯನ್ ಬರಹಗಾರರು) ಡಿಸೆಂಬರ್ 20, 1954 ರಂದು ಯುಎಸ್ಎಸ್ಆರ್ನಲ್ಲಿನ ಎರಡನೇ ಆಲ್-ಯೂನಿಯನ್ ಕಾಂಗ್ರೆಸ್ ಆಫ್ ರೈಟರ್ಸ್ಗೆ ತನ್ನ ಮೌಲ್ಯಮಾಪನವನ್ನು ಕಳುಹಿಸಿತು: 1930 ರಲ್ಲಿ, 259 ಉಕ್ರೇನಿಯನ್ ಬರಹಗಾರರ ಕೃತಿಗಳು ಮುದ್ರಣದಲ್ಲಿದ್ದವು; 1938 ರ ನಂತರ ಕೇವಲ 36 ಬರಹಗಾರರನ್ನು ಮಾತ್ರ ಪ್ರಕಟಿಸಲಾಯಿತು (ಹಿಂದಿನ ಒಟ್ಟು ಮೊತ್ತದ 13.9%). "ಸ್ಲೋವೊ" ಪ್ರಕಾರ, "ಕಾಣೆಯಾದ" 223 ಬರಹಗಾರರಲ್ಲಿ 192 ಜನರನ್ನು ಗಡೀಪಾರು ಮಾಡಲಾಯಿತು, ಗುಲಾಗ್ಗೆ ಕಳುಹಿಸಲಾಯಿತು ಅಥವಾ ಗಲ್ಲಿಗೇರಿಸಲಾಯಿತು; ಇನ್ನೂ 16 ಮಂದಿ ಕಣ್ಮರೆಯಾದರು; ಮತ್ತು ಎಂಟು ಬರಹಗಾರರು ಆತ್ಮಹತ್ಯೆ ಮಾಡಿಕೊಂಡರು.<ref>https://web.archive.org/web/20101213085603/http://fmm51.org.ua/html_books/lavrinenko_rozstriliane_vidrodzhennia.htm</ref> ಈ ದತ್ತಾಂಶವನ್ನು ಉಕ್ರೇನಿಯನ್ ಬರಹಗಾರರ ಹುತಾತ್ಮರ ಶಾಸ್ತ್ರವಾದ ದಿ ಆಲ್ಟರ್ ಆಫ್ ಸಾರೋ (ಸಂಪಾದಿತ, ಒಲೆಕ್ಸಿ ಮುಸಿಯೆಂಕೊ) ದೃಢಪಡಿಸುತ್ತದೆ, ಇದು ಸ್ಟಾಲಿನ್ನ ಭಯೋತ್ಪಾದನೆಯ 246 ಬರಹಗಾರ-ಬಲಿಪಶುಗಳ ಸಂಖ್ಯೆಯನ್ನು ಹೊಂದಿದೆ. <ref>http://www.sbu.gov.ua/sbu/doccatalog/document?id=42800</ref> ಇತರ ಮೂಲಗಳು 260 ಉಕ್ರೇನಿಯನ್ ಬರಹಗಾರರಲ್ಲಿ 228 ಜನರನ್ನು ಗಡೀಪಾರು ಮಾಡಲಾಯಿತು, ಜೈಲಿನಲ್ಲಿಡಲಾಯಿತು ಅಥವಾ ಗುಂಡು ಹಾರಿಸಲಾಯಿತು ಎಂದು ಸೂಚಿಸುತ್ತವೆ.
=ಉಲ್ಲೇಖಗಳು=
cy775gzn4qixmkxzdvfhk4snx39fug9
ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ
0
180647
1384126
1384037
2026-08-23T21:28:25Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384126
wikitext
text/x-wiki
{{Infobox organization
| name = ಉಕ್ರೇನ್ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ<br>{{nobold|{{lang|uk|Національна академія наук України}}}}
| image = National Academy of Sciences of Ukraine.png
| image_size = 220px
| caption =
| formation = 27 ನವೆಂಬರ್ 1918 {{small|(ಅಧಿಕೃತ ದಿನಾಂಕ ಮತ್ತು ಮೊದಲ ಸಾಮಾನ್ಯ ಸಭೆ)}}<ref name="lesh">ಶೆಮ್ಶುಚೆಂಕೊ, ಯು. ''ಉಕ್ರೇನ್ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ''. ಕಾನೂನು ವಿಶ್ವಕೋಶ</ref><hr>14 ನವೆಂಬರ್ 1918 {{small|(ಉಕ್ರೇನ್ನ ಹೆಟ್ಮನ್ ಅವರು ಕಾನೂನಿಗೆ ಸಹಿ ಹಾಕಿದ ದಿನಾಂಕ)}}<ref name="lesh"/>
| headquarters = ಕೈವ್, ಉಕ್ರೇನ್
| leader_title = ಅಧ್ಯಕ್ಷ
| leader_name = ಅನತೋಲಿ ಜಹೊರೊದ್ನಿ
| membership =
| website = {{URL|http://www.nas.gov.ua/en/Pages/default.aspx}}
| coordinates = {{coord|50|26|42|N|30|30|45|E|region:UA|display=inline,title}}
}}
ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (NASU; ಉಕ್ರೇನಿಯನ್: Національна академія наук України, ರೋಮನೀಕರಿಸಲಾಗಿದೆ: Nationalna akademiia nauk Ukrainy, ಉಚ್ಚಾರಣೆ [nɐts⁽ʲ⁾ioˈnɑlʲnɐ ɐkɐˈdɛmijɐ nɐˈuk ʊkrɐˈjinɪ]; abbr. NAN Ukrainy) ಉಕ್ರೇನ್ನಲ್ಲಿರುವ ಒಂದು ಸ್ವ-ಆಡಳಿತ ರಾಜ್ಯ-ನಿಧಿಯ ಸಂಸ್ಥೆಯಾಗಿದ್ದು, ಇದು ದೇಶದಲ್ಲಿ ಸಂಶೋಧನಾ ಸಂಸ್ಥೆಗಳ ವ್ಯವಸ್ಥೆಯನ್ನು ಸಂಯೋಜಿಸುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿದೆ. ಇದು ವಿವಿಧ ವೈಜ್ಞಾನಿಕ ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಉಕ್ರೇನ್ನಲ್ಲಿರುವ ಇತರ ಐದು ಅಕಾಡೆಮಿಗಳೊಂದಿಗೆ ಪ್ರಮುಖ ಸಂಶೋಧನಾ ಆಧಾರಿತ ಸಂಸ್ಥೆಯಾಗಿದೆ. NAS ಉಕ್ರೇನ್ ಹಲವಾರು ಇಲಾಖೆಗಳು, ವಿಭಾಗಗಳು, ಸಂಶೋಧನಾ ಸಂಸ್ಥೆಗಳು, ವೈಜ್ಞಾನಿಕ ಕೇಂದ್ರಗಳು ಮತ್ತು ವಿವಿಧ ಪೋಷಕ ವೈಜ್ಞಾನಿಕ ಸಂಸ್ಥೆಗಳನ್ನು ಒಳಗೊಂಡಿದೆ.
ಅಕಾಡೆಮಿಯು ಉಕ್ರೇನ್ನ ಮಂತ್ರಿಗಳ ಸಂಪುಟಕ್ಕೆ ವಾರ್ಷಿಕ ಆಧಾರದ ಮೇಲೆ ವರದಿ ಮಾಡುತ್ತದೆ. ಅಕಾಡೆಮಿಯ ಪ್ರೆಸಿಡಿಯಂ ವೊಲೊಡಿಮಿರ್ಸ್ಕಾ ಸ್ಟ್ರೀಟ್, 54 ರಲ್ಲಿ, ಪೆಡಾಗೋಗಿಕಲ್ ಮ್ಯೂಸಿಯಂ ಕಟ್ಟಡದ ಎದುರಿನ ಬೀದಿಯಲ್ಲಿದೆ, ಇದನ್ನು 1917-18 ರ ಸ್ವಾತಂತ್ರ್ಯ ಅವಧಿಯಲ್ಲಿ ಕೇಂದ್ರ ಮಂಡಳಿಯನ್ನು ಆಯೋಜಿಸಲು ಬಳಸಲಾಗುತ್ತಿತ್ತು.
1919-1991 ರಲ್ಲಿ ಇದು ಸೋವಿಯತ್ ಒಕ್ಕೂಟದ ಅಕಾಡೆಮಿ ಆಫ್ ಸೈನ್ಸಸ್ನ ಗಣರಾಜ್ಯ ಶಾಖೆಯಾಗಿತ್ತು.<ref>http://leksika.com.ua/18411109/ure/akademiya_nauk_ukrayinskoyi_rsr</ref>
=ಹೆಸರುಗಳು=
ಅದರ ಇತಿಹಾಸದುದ್ದಕ್ಕೂ, NAS ಉಕ್ರೇನ್ ಈ ಐದು ಹೆಸರುಗಳನ್ನು ಹೊಂದಿದೆ.
{| class="wikitable" style="float:left;"
|-
! ಅಕಾಡೆಮಿಯ ಹೆಸರು !! ಸ್ಥಳೀಯ ಭಾಷೆಯ ಹೆಸರು !! ಅವಧಿ
|-
| '''ಉಕ್ರೇನಿಯನ್ ವಿಜ್ಞಾನ ಅಕಾಡೆಮಿ''' || Українська академія наук || 1918—1921
|-
| '''ಸರ್ವ-ಉಕ್ರೇನಿಯನ್ ವಿಜ್ಞಾನ ಅಕಾಡೆಮಿ''' || Всеукраїнська академія наук || 1921—1936
|-
| '''ಉಕ್ರೇನಿಯನ್ ಎಸ್ಎಸ್ಆರ್ನ ವಿಜ್ಞಾನ ಅಕಾಡೆಮಿ''' || Академія наук Української РСР || 1936—1991
|-
| '''ಉಕ್ರೇನ್ ವಿಜ್ಞಾನ ಅಕಾಡೆಮಿ''' || Академія наук України || 1991—1993
|-
| '''ಉಕ್ರೇನ್ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ''' || Національна академія наук України || 1994ರಿಂದ
|-
|}
=ಇತಿಹಾಸ=
ಅಕಾಡೆಮಿ ಸ್ಥಾಪನೆ
ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಪೂರ್ವವರ್ತಿಗಳು ಕೈವ್ನಲ್ಲಿರುವ ಉಕ್ರೇನಿಯನ್ ಸೈಂಟಿಫಿಕ್ ಸೊಸೈಟಿ, ಇದು ವಿವಿಧ ಸಂದರ್ಭಗಳಿಂದಾಗಿ ರಾಷ್ಟ್ರೀಯ ಅಕಾಡೆಮಿಯಾಗಿ ಅಭಿವೃದ್ಧಿ ಹೊಂದಲಿಲ್ಲ, ಮತ್ತು ಲೆಂಬರ್ಗ್ನಲ್ಲಿರುವ ಶೆವ್ಚೆಂಕೊ ಸೈಂಟಿಫಿಕ್ ಸೊಸೈಟಿ (ಆಧುನಿಕ ಎಲ್ವಿವ್).<ref>http://resource.history.org.ua/cgi-bin/eiu/history.exe?Z21ID=&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=Natsionalna_akademiia</ref>
ಶಿಕ್ಷಣ ಮತ್ತು ಕಲೆಗಳ ಸಚಿವ ಮೈಕೋಲಾ ವಾಸಿಲೆಂಕೊ
ಈ ಸಂಸ್ಥೆಯನ್ನು ರಚಿಸುವ ಉಪಕ್ರಮವು ಏಪ್ರಿಲ್ 1917 ರಲ್ಲಿ, ಸೋವಿಯತ್-ಉಕ್ರೇನಿಯನ್ ಯುದ್ಧ ಪ್ರಾರಂಭವಾಗುವ ಎಂಟು ತಿಂಗಳ ಮೊದಲು ಉಕ್ರೇನಿಯನ್ ಸೈನ್ಸ್ ಸೊಸೈಟಿಯಿಂದ ಬಂದಿತು. ಮೊದಲ ಉಕ್ರೇನಿಯನ್ ರಾಜ್ಯದ ಸಮಯದಲ್ಲಿ, ಆ ಸಮಯದಲ್ಲಿ ಶಿಕ್ಷಣ ಮತ್ತು ಕಲೆಗಳ ಸಚಿವರಾಗಿದ್ದ ಮೈಕೋಲಾ ವಾಸಿಲೆಂಕೊ ವಿಶೇಷ ಆಯೋಗದ ರಚನೆಯನ್ನು ಪ್ರಸ್ತಾಪಿಸಿದಾಗ ಈ ಸಂಸ್ಥೆಯು ಕಾರ್ಯರೂಪಕ್ಕೆ ಬಂದಿತು.<ref>http://resource.history.org.ua/cgi-bin/eiu/history.exe?Z21ID=&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=Natsionalna_akademiia</ref> ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ನ ಶೈಕ್ಷಣಿಕ ವೊಲೊಡಿಮಿರ್ ವೆರ್ನಾಡ್ಸ್ಕಿ ನೇತೃತ್ವದಲ್ಲಿ, ಆಯೋಗವು ಕೈವ್ನಲ್ಲಿ ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸ್, ರಾಷ್ಟ್ರೀಯ ಗ್ರಂಥಾಲಯ, ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಇತರ ವೈಜ್ಞಾನಿಕ ಸಂಸ್ಥೆಗಳನ್ನು ರಚಿಸಲು ಮಸೂದೆಯನ್ನು ಮಂಡಿಸಿತು.<ref>http://resource.history.org.ua/cgi-bin/eiu/history.exe?Z21ID=&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=Natsionalna_akademiia</ref> ಜೂನ್ 1918 ರ ಕೊನೆಯಲ್ಲಿ ಅಕಾಡೆಮಿಯ ರಚನೆಯನ್ನು ಉಕ್ರೇನಿಯನ್ ಸೈನ್ಸ್ ಸೊಸೈಟಿ ಎಕ್ಸ್ಟ್ರಾಆರ್ಡಿನರಿ ಜನರಲ್ ಅಸೆಂಬ್ಲಿಯಲ್ಲಿ ಎತ್ತಲಾಯಿತು.<ref>{{Cite web |url=https://archives.gov.ua/Publicat/Studii/Studii_2004.12_13.php |title=ಆರ್ಕೈವ್ ನಕಲು |access-date=2026-08-23 |archive-date=2019-03-15 |archive-url=https://web.archive.org/web/20190315101553/http://archives.gov.ua/Publicat/Studii/Studii_2004.12_13.php |url-status=dead }}</ref> ಸೆಪ್ಟೆಂಬರ್ 17 ರ ಹೊತ್ತಿಗೆ, ಅಕಾಡೆಮಿಯ ರಚನೆಗೆ ಮಸೂದೆಯನ್ನು ಬರೆಯಲಾಯಿತು ಮತ್ತು ಶಾಸನವನ್ನು ರಚಿಸಲಾಯಿತು. <ref>http://resource.history.org.ua/cgi-bin/eiu/history.exe?Z21ID=&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=Natsionalna_akademiia</ref> ನವೆಂಬರ್ 14, 1918 ರಂದು, ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ ಅನ್ನು ಕಾನೂನಿನಲ್ಲಿ ಸ್ಥಾಪಿಸಲಾಯಿತು. <ref>http://resource.history.org.ua/cgi-bin/eiu/history.exe?Z21ID=&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=Natsionalna_akademiia</ref><ref>http://zakon2.rada.gov.ua/laws/show/v0710300-18</ref> ಮತ್ತು ಯುಎಎಸ್ ಶಾಸನ, ಯುಎಎಸ್ ಸಿಬ್ಬಂದಿ ಮತ್ತು ಅದರ ಸಂಸ್ಥೆಗಳು ಮತ್ತು ಯುಎಎಸ್ನ ಮೊದಲ 12 ಪೂರ್ಣ ಸದಸ್ಯರನ್ನು (ಶಿಕ್ಷಣ ತಜ್ಞರು) ನೇಮಿಸುವ ಬಗ್ಗೆ ರಾಷ್ಟ್ರೀಯ ಶಿಕ್ಷಣ ಸಚಿವಾಲಯದ ಆದೇಶವನ್ನು ಸಹ ಅನುಮೋದಿಸಿತು. <ref>http://resource.history.org.ua/cgi-bin/eiu/history.exe?Z21ID=&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=Natsionalna_akademiia</ref>
ಅದರ ಮೂಲ ಕಾನೂನಿನ ಪ್ರಕಾರ, ಅಕಾಡೆಮಿಯು ಇತಿಹಾಸ ಮತ್ತು ಭಾಷಾಶಾಸ್ತ್ರ (ಮೊದಲ ವಿಭಾಗ), ಭೌತಶಾಸ್ತ್ರ ಮತ್ತು ಗಣಿತ (ಎರಡನೇ ವಿಭಾಗ), ಹಾಗೆಯೇ ಸಾಮಾಜಿಕ ಅಧ್ಯಯನ (ಮೂರನೇ ವಿಭಾಗ) ದಲ್ಲಿ ಮೂರು ಸಂಶೋಧನಾ ವಿಭಾಗಗಳನ್ನು ಒಳಗೊಂಡಿತ್ತು. ಇದರ ರಚನಾತ್ಮಕ ಘಟಕಗಳು ಶಾಶ್ವತ ಆಯೋಗಗಳು ಮತ್ತು ಸಂಸ್ಥೆಗಳಾದವು. ಯೋಜಿತ 15 ಸಂಸ್ಥೆಗಳು, 14 ಶಾಶ್ವತ ಆಯೋಗಗಳು, ಆರು ವಸ್ತುಸಂಗ್ರಹಾಲಯಗಳು, ಎರಡು ಕಚೇರಿಗಳು, ಎರಡು ಪ್ರಯೋಗಾಲಯಗಳು, ಸಸ್ಯಶಾಸ್ತ್ರ ಮತ್ತು ಒಗ್ಗಿಸುವಿಕೆ ಉದ್ಯಾನಗಳು, ಖಗೋಳ ವೀಕ್ಷಣಾಲಯ, ಜೀವಶಾಸ್ತ್ರ ಕೇಂದ್ರ, ಮುದ್ರಣಾಲಯ ಮತ್ತು ರಾಷ್ಟ್ರೀಯ ಗ್ರಂಥಾಲಯಗಳು ಇದ್ದವು. ಅಕಾಡೆಮಿಯ ಎಲ್ಲಾ ಪ್ರಕಟಣೆಗಳನ್ನು ಉಕ್ರೇನಿಯನ್ ಭಾಷೆಯಲ್ಲಿ ಮುದ್ರಿಸಬೇಕಾಗಿತ್ತು. ಇದರ ಶಾಸನವು ಸರ್ವ-ಉಕ್ರೇನಿಯನ್ ಸ್ವರೂಪವನ್ನು ಒತ್ತಿಹೇಳಿತು: ಸದಸ್ಯರು ಉಕ್ರೇನಿಯನ್ ರಾಜ್ಯದ ನಾಗರಿಕರು ಮಾತ್ರವಲ್ಲದೆ, ಪಶ್ಚಿಮ ಉಕ್ರೇನ್ನ ಉಕ್ರೇನಿಯನ್ ವಿಜ್ಞಾನಿಗಳು (ಆ ಸಮಯದಲ್ಲಿ ಆಸ್ಟ್ರಿಯಾ-ಹಂಗೇರಿಯ ನಾಗರಿಕರು) ಆಗಿರಬಹುದು. ವಿದೇಶಿಯರು ಸಹ ಶಿಕ್ಷಣ ತಜ್ಞರಾಗಬಹುದು, ಆದರೆ ಸಕ್ರಿಯ ಸದಸ್ಯರ ಸಂಯೋಜನೆಯ 2/3 ರ ನಿರ್ಣಯದ ಮೇಲೆ.
ವೊಲೊಡಿಮಿರ್ ವೆರ್ನಾಡ್ಸ್ಕಿ
ಹೊಸದಾಗಿ ರಚಿಸಲಾದ ಅಕಾಡೆಮಿಯ ಪ್ರೆಸಿಡಿಯಂ ಮತ್ತು ಅದರ ಮೊದಲ ಶಿಕ್ಷಣ ತಜ್ಞರನ್ನು (ಪ್ರತಿ ವಿಭಾಗಕ್ಕೆ ಮೂವರು) ಉಕ್ರೇನಿಯನ್ ಸರ್ಕಾರ ನೇಮಿಸಿತು, ಆದರೆ ಭವಿಷ್ಯದ ಸದಸ್ಯರನ್ನು ಆ ಶಿಕ್ಷಣ ತಜ್ಞರು (ಸಕ್ರಿಯ ಸದಸ್ಯರಾಗಿ) ಆಯ್ಕೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.<ref>https://uateka.com/uk/article/science/1141</ref> ಮೊದಲ ಶಿಕ್ಷಣ ತಜ್ಞರಲ್ಲಿ ಇತಿಹಾಸಕಾರರಾದ ಡಿಮಿಟ್ರೋ ಬಹಾಲಿ ಮತ್ತು ಒರೆಸ್ಟ್ ಲೆವಿಟ್ಸ್ಕಿ, ಅರ್ಥಶಾಸ್ತ್ರಜ್ಞರಾದ ಮೈಖೈಲೊ ತುಹಾನ್-ಬರಾನೋವ್ಸ್ಕಿ ಮತ್ತು ವೊಲೊಡಿಮಿರ್ ಕೊಸಿನ್ಸ್ಕಿ, ಪೂರ್ವ ಅಧ್ಯಯನಗಳು ಅಹಥಾನ್ಹೆಲ್ ಕ್ರಿಮ್ಸ್ಕಿ ಮತ್ತು ನಿಕೊಲಾಯ್ ಪೆಟ್ರೋವ್, ಭಾಷಾಶಾಸ್ತ್ರಜ್ಞರಾದ ಸ್ಟೆಪನ್ ಸ್ಮಾಲ್-ಸ್ಟೊಟ್ಸ್ಕಿ, ಭೂವಿಜ್ಞಾನಿಗಳು ವೊಲೊಡಿಮಿರ್ ವೆರ್ನಾಡ್ಸ್ಕಿ ಮತ್ತು ಪಾವ್ಲೊ ಟಟ್ಕೊವ್ಸ್ಕಿ, ಜೀವಶಾಸ್ತ್ರಜ್ಞ ಮೈಕೋಲಾ ಕಾಶ್ಚೆಂಕೊ, ಮೆಕ್ಯಾನಿಕ್ ಸ್ಟೆಪನ್ ಟಿಮೊಶೆಂಕೊ, ಕಾನೂನು ಅಧ್ಯಯನಗಳು ಫೆಡಿರ್ ತರನೋವ್ಸ್ಕಿ ಸೇರಿದ್ದಾರೆ. ಅಕಾಡೆಮಿಯ ಅಧ್ಯಕ್ಷ ಹುದ್ದೆಗೆ, ಉಕ್ರೇನ್ನ ಹೆಟ್ಮ್ಯಾನ್ (ರಾಷ್ಟ್ರ ಮುಖ್ಯಸ್ಥ) ಪಾವ್ಲೊ ಸ್ಕೋರೊಪಾಡ್ಸ್ಕಿ ಆ ಸಮಯದಲ್ಲಿ ಉಕ್ರೇನಿಯನ್ ವಿಜ್ಞಾನ ಸಂಘದ ಅಧ್ಯಕ್ಷರಾಗಿದ್ದ ಮತ್ತು ಮೊದಲನೆಯ ಮಹಾಯುದ್ಧದ ಮೊದಲು ನೆರೆಯ ಆಸ್ಟ್ರಿಯಾ-ಹಂಗೇರಿಯ ಲೆಂಬರ್ಗ್ನಲ್ಲಿರುವ ಶೆವ್ಚೆಂಕೊ ವೈಜ್ಞಾನಿಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೈಖೈಲೊ ಹ್ರುಶೆವ್ಸ್ಕಿಯನ್ನು ಆಹ್ವಾನಿಸಿದರು. ಹ್ರುಶೆವ್ಸ್ಕಿ ಆಹ್ವಾನವನ್ನು ನಿರಾಕರಿಸಿದರು, <ref>https://www.nas.gov.ua/UA/Messages/news/Pages/View.aspx?MessageID=2445</ref> ಆದರೆ ನಂತರ (1923 ರ ನಂತರ) ಕೈವ್ನಲ್ಲಿರುವ ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸ್ (ಯುಎಎಸ್) ನಲ್ಲಿ ಪ್ರಮುಖ ವ್ಯಕ್ತಿಯಾದರು.
ಅಕಾಡೆಮಿ ನವೆಂಬರ್ 1918 ರ ಅಂತ್ಯದಲ್ಲಿ ಹಲವಾರು ಸಾಮಾನ್ಯ ಸಭೆಗಳು ಮತ್ತು ಅದರ ಇಲಾಖೆಗಳ ಸಭೆಗಳೊಂದಿಗೆ ಅಧಿಕೃತ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನವೆಂಬರ್ 27, 1918 ರಂದು ನಡೆದ ಮೊದಲ ಸಾಮಾನ್ಯ ಸಭೆ (ಸಂವಿಧಾನ) ಅಕಾಡೆಮಿಶಿಯನ್ ವೊಲೊಡಿಮಿರ್ ವೆರ್ನಾಡ್ಸ್ಕಿ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು, ಆದರೆ ಶಾಶ್ವತ ಕಾರ್ಯದರ್ಶಿ ಅಹಥಾನ್ಹೆಲ್ ಕ್ರಿಮ್ಸ್ಕಿ. ಅದೇ ದಿನ, 2 ನೇ ಮತ್ತು 3 ನೇ ಇಲಾಖೆಗಳ ಅಧಿವೇಶನಗಳಲ್ಲಿ ಕ್ರಮವಾಗಿ ಮೈಕೋಲಾ ಕಾಶ್ಚೆಂಕೊ ಮತ್ತು ಮೈಖೈಲೊ ತುಹಾನ್-ಬರಾನೋವ್ಸ್ಕಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು, ಡಿಸೆಂಬರ್ 8, 1918 ರಂದು 1 ನೇ ವಿಭಾಗದ ಅಧ್ಯಕ್ಷರಾಗಿ ಡಿಮಿಟ್ರೋ ಬಹಾಲಿಯನ್ನು ಆಯ್ಕೆ ಮಾಡಲಾಯಿತು. ಎಲ್ಲಾ ನೇಮಕಾತಿಗಳನ್ನು ಹೆಟ್ಮನ್ ಸ್ಕೋರೊಪಾಡ್ಸ್ಕಿ ಅನುಮೋದಿಸಿದರು.
ಸ್ಟೆಪನ್ ಟಿಮೊಶೆಂಕೊ
ಡಿಸೆಂಬರ್ 1918 ರಲ್ಲಿ ಸ್ಥಾಪಿಸಲಾದ ಯುಎಎಸ್ನ ಮೊದಲ ಸಂಸ್ಥೆಗಳು ಈ ಕೆಳಗಿನ ಆಯೋಗಗಳಾಗಿವೆ:
ಉಕ್ರೇನಿಯನ್ ಭೂಮಿಯ ಐತಿಹಾಸಿಕ ಮತ್ತು ಭೌಗೋಳಿಕ ನಿಘಂಟಿನ ಸಂಕಲನಕ್ಕಾಗಿ (ನಿರ್ದೇಶಕ ಡಿಮಿಟ್ರೋ ಬಹಾಲಿ)
ಉಕ್ರೇನಿಯನ್ ಭಾಷೆಯ ಐತಿಹಾಸಿಕ ನಿಘಂಟಿನ ಸಂಕಲನಕ್ಕಾಗಿ (ನಿರ್ದೇಶಕ ಯೆವ್ಹೆನ್ ಟಿಮ್ಚೆಂಕೊ)
ಉಕ್ರೇನಿಯನ್ ಜೀವಂತ ಭಾಷಾ ನಿಘಂಟಿನ ಸಂಕಲನಕ್ಕಾಗಿ (ನಿರ್ದೇಶಕ ಅಹಥಾನ್ಹೆಲ್ ಕ್ರಿಮ್ಸ್ಕಿ)
ಆಧುನಿಕ ಉಕ್ರೇನಿಯನ್ ಲಿಪಿಯ ಹೆಗ್ಗುರುತುಗಳನ್ನು ಪ್ರಕಟಿಸಲು (ನಿರ್ದೇಶಕ ಸೆರ್ಹಿ ಯೆಫ್ರೆಮೊವ್)
(ಪುರಾತತ್ವ ಆಯೋಗ) ಭಾಷೆ, ಲಿಪಿ ಮತ್ತು ಇತಿಹಾಸದ ಹೆಗ್ಗುರುತುಗಳನ್ನು ಪ್ರಕಟಿಸಲು (ನಿರ್ದೇಶಕ ವಾಸಿಲ್ ಡ್ಯಾನಿಲೆವಿಚ್)
ಒಗ್ಗಿಸುವಿಕೆ ಉದ್ಯಾನ (ನಿರ್ದೇಶಕ ಮೈಖೈಲೊ ಕಾಶ್ಚೆಂಕೊ)
ತಾಂತ್ರಿಕ ಯಂತ್ರಶಾಸ್ತ್ರ ಸಂಸ್ಥೆ (ನಿರ್ದೇಶಕ ಸ್ಟೆಪನ್ ಟಿಮೊಶೆಂಕೊ)
ಭೂವಿಜ್ಞಾನ ಸಂಸ್ಥೆ, ಉಕ್ರೇನ್ನ ಆರ್ಥಿಕ ಸಂಯೋಗ ಮತ್ತು ರಾಷ್ಟ್ರೀಯ ಆರ್ಥಿಕತೆ ಸಂಸ್ಥೆ (ನಿರ್ದೇಶಕ ಮೈಖೈಲೊ ತುಹಾನ್-ಬರಾನೋವ್ಸ್ಕಿ)
ಮುಂದಿನ ತಿಂಗಳು, ಈ ಕೆಳಗಿನ ಆಯೋಗಗಳನ್ನು ಘೋಷಿಸಲಾಯಿತು
ಜನಸಂಖ್ಯಾಶಾಸ್ತ್ರ ಸಂಸ್ಥೆ
ಸಾಮಾನ್ಯ ಕಾನೂನಿನ ಸಂಶೋಧನೆಯಲ್ಲಿ (ನಿರ್ದೇಶಕ ಓರೆಸ್ಟ್ ಲೆವಿಟ್ಸ್ಕಿ)
ಸಾಮಾಜಿಕ ಸಮಸ್ಯೆಗಳ ಸಂಶೋಧನೆಯಲ್ಲಿ (ನಿರ್ದೇಶಕ ಮೈಖೈಲೊ ತುಹಾನ್-ಬರಾನೋವ್ಸ್ಕಿ)
ರಾಷ್ಟ್ರೀಯ ಆರ್ಥಿಕತೆಯ ಸಂಶೋಧನೆಯಲ್ಲಿ (ನಿರ್ದೇಶಕ ವೊಲೊಡಿಮಿರ್ ಕೊಸಿನ್ಸ್ಕಿ)
ಮೊದಲ ವರ್ಷಗಳು
ಅದರ ಮೊದಲ ವರ್ಷಗಳಲ್ಲಿ ಅಕಾಡೆಮಿ ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ವಿನಾಶದ ಅವಧಿಯಲ್ಲಿ (ಉಕ್ರೇನಿಯನ್-ಸೋವಿಯತ್ ಯುದ್ಧ, ರಷ್ಯಾದ ಅಂತರ್ಯುದ್ಧ, ಪೋಲಿಷ್-ಸೋವಿಯತ್ ಯುದ್ಧ) ಕಾರ್ಯನಿರ್ವಹಿಸಿತು. ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ನ ನಾಯಕತ್ವವು ಪ್ರತಿಯೊಂದು ಹೊಸ ಶಕ್ತಿಯಿಂದ ಅದರ ಮಾನ್ಯತೆಯನ್ನು ಬಯಸಿತು ಮತ್ತು ಮುಖ್ಯವಾಗಿ ಮುಖ್ಯ ವಿಜ್ಞಾನ ಕೇಂದ್ರದ ರಾಜಕೀಯೇತರ ಹಿನ್ನೆಲೆಗೆ ಒತ್ತು ನೀಡಿತು. ಅದರ ಕೆಲವು ಸದಸ್ಯರ ಆರ್ಥಿಕ ಸಂಕಷ್ಟ, ಕ್ಷಾಮ, ಬಂಧನಗಳು ಮತ್ತು ವಲಸೆಯ ಹೊರತಾಗಿಯೂ, UAS ಒಂದು ಸಂಸ್ಥೆಯಾಗಿ ಉಳಿದುಕೊಂಡಿದೆ, ಆದರೆ ಅದರ ರಚನೆ ಮತ್ತು ಸಂಶೋಧನಾ ನಿರ್ದೇಶನಗಳನ್ನು ಅಭಿವೃದ್ಧಿಪಡಿಸಿದೆ, ಅದರ ವೈಜ್ಞಾನಿಕ ಕೃತಿಗಳನ್ನು ಪ್ರಕಟಿಸಲು ತಯಾರಿ ಮಾಡಲು ಪ್ರಾರಂಭಿಸಿದೆ.
ಜನವರಿ 3, 1919 ರಂದು ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ನ ನಿರ್ದೇಶನಾಲಯವು UAS ಶಾಸನಕ್ಕೆ ಶಾಸಕಾಂಗ ಬದಲಾವಣೆಗಳನ್ನು ಅಳವಡಿಸಿಕೊಂಡಿದೆ, ಅದರ ಪ್ರಕಾರ ಉಕ್ರೇನಿಯನ್ ಮತ್ತು ವಿದೇಶಿ ಭಾಷೆಗಳಲ್ಲಿ ಕೃತಿಗಳ ಮುದ್ರಣಕ್ಕೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾಡಲಾಗಿದೆ (ವಿದೇಶಿ ಭಾಷೆಯಲ್ಲಿ ಪ್ರಕಟಣೆಗಳ ಪ್ರಮಾಣವು ಉಕ್ರೇನಿಯನ್ ಭಾಷೆಯ 1/4 ರಷ್ಟು ಮೀರಬಾರದು), ಎಲ್ಲಾ UAS ಅಧಿಕಾರಿಗಳು ಉಕ್ರೇನಿಯನ್ ಭಾಷೆಯನ್ನು ಮುಕ್ತವಾಗಿ ಹೊಂದಿರಬೇಕು ಮತ್ತು ಅವರ ಅನುಮೋದನೆಯ ನಂತರ ಪೂರ್ಣ ಸದಸ್ಯರು ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ಗೆ ನಿಷ್ಠೆಯಿಂದ ಪ್ರಮಾಣವಚನ ಸ್ವೀಕರಿಸುತ್ತಾರೆ. UAS ಜನರಲ್ ಅಸೆಂಬ್ಲಿಯಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರನ್ನು ಅನುಮೋದಿಸುವ ಹಕ್ಕನ್ನು ಸರ್ವೋಚ್ಚ ಶಕ್ತಿಯು ತನ್ನ ಹಿಂದೆ ಬಿಟ್ಟಿದೆ.
ಕೌಂಟೆಸ್ ಲೆವಾಶೋವಾ ಅವರ ಹಿಂದಿನ ಬೋರ್ಡಿಂಗ್ ಹೌಸ್, ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರೆಸಿಡಿಯಂ ಕಟ್ಟಡ
ಬೊಲ್ಶೆವಿಕ್ ಪಡೆಗಳು ಕೈವ್ ಅನ್ನು ಆಕ್ರಮಿಸಿಕೊಂಡ ನಂತರ, ಫೆಬ್ರವರಿ 11, 1919 ರಂದು ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ ಕೌಂಟೆಸ್ ಲೆವಾಶೋವಾ ಅವರ ಮಹಲು ಮತ್ತು ಹಿಂದಿನ ಬೋರ್ಡಿಂಗ್ ಹೌಸ್ ಅನ್ನು ತನ್ನದೇ ಆದ ಆಸ್ತಿಯಾಗಿ ಪಡೆಯಿತು. ಇದು ಉಕ್ರೇನಿಯನ್ ಸಮಾಜವಾದಿ ಸೋವಿಯತ್ ಗಣರಾಜ್ಯದ ಪೀಪಲ್ಸ್ ಕಮಿಷರ್ ಆಫ್ ಎಜುಕೇಶನ್ ವೊಲೊಡಿಮಿರ್ ಜಟೋನ್ಸ್ಕಿ ಅವರ ಆದೇಶದ ಮೇರೆಗೆ ಸಂಭವಿಸಿತು. ಮರುದಿನ, ಫೆಬ್ರವರಿ 12, 1919 ರಂದು, ಅಸಾಧಾರಣ UAS ಜನರಲ್ ಅಸೆಂಬ್ಲಿ ನಡೆಯಿತು, ಈ ಸಮಯದಲ್ಲಿ ಅಹತನ್ಹೆಲ್ ಕ್ರಿಮ್ಸ್ಕಿ ಜಟೋನ್ಸ್ಕಿಯವರ ಆದೇಶವನ್ನು ತಕ್ಷಣವೇ ಕೆಲಸವನ್ನು ಪ್ರಾರಂಭಿಸಲು ಜಾರಿಗೆ ತಂದರು. 1920 ರ ದಶಕದ ಅಂತ್ಯದಿಂದ, ಸೋವಿಯತ್ ಇತಿಹಾಸ ಚರಿತ್ರೆಯಲ್ಲಿ ಆ ದಿನವನ್ನು ಅಕಾಡೆಮಿ ಆಫ್ ಸೈನ್ಸಸ್ ಸ್ಥಾಪನೆಯ ದಿನವೆಂದು ಪರಿಗಣಿಸಲಾಯಿತು, ಹೆಟ್ಮನ್ ಸ್ಕೋರೊಪಾಡ್ಸ್ಕಿ ಅಕಾಡೆಮಿಯ ರಚನೆಯ ಕಾನೂನಿಗೆ ಸಹಿ ಹಾಕಿದ 14 ನವೆಂಬರ್ 1918 ರ ಬದಲಿಗೆ.
ಆಲ್-ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್
ಡಿಸೆಂಬರ್ 1919 ರಲ್ಲಿ ಹಲವಾರು ಅಧಿಕಾರ ಬದಲಾವಣೆಗಳು ಮತ್ತು ಡೆನಿಕಿನ್ ಪಡೆಗಳ ಹಿಂತೆಗೆದುಕೊಂಡ ನಂತರ, ಬೋಲ್ಶೆವಿಕ್ಗಳು ಕೈವ್ನಲ್ಲಿ ಶಾಶ್ವತವಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಬೋಲ್ಶೆವಿಕ್ಗಳ ಎರಡನೇ ಆಗಮನದೊಂದಿಗೆ ವೆರ್ನಾಡ್ಸ್ಕಿ ರಾಜೀನಾಮೆ ನೀಡಿದರು. ಮುಂದಿನ ಎರಡು ವರ್ಷಗಳ ಕಾಲ ಒರೆಸ್ಟ್ ಲೆವಿಟ್ಸ್ಕಿಯನ್ನು ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. 1921 ರಲ್ಲಿ ಲೆವಿಟ್ಸ್ಕಿಯನ್ನು ಹೊಸದಾಗಿ ಆಯ್ಕೆಯಾದ ಮೈಕೋಲಾ ವಾಸಿಲೆಂಕೊ ಬದಲಾಯಿಸಿದರು, ಆದಾಗ್ಯೂ ಅವರನ್ನು ಅಧಿಕಾರಿಗಳು ಅನುಮೋದಿಸಲಿಲ್ಲ ಮತ್ತು ಶೀಘ್ರದಲ್ಲೇ ಲೆವಿಟ್ಸ್ಕಿಯನ್ನು ನೇಮಿಸಲಾಯಿತು. 1923 ರಲ್ಲಿ ವಾಸಿಲೆಂಕೊ ಅವರನ್ನು ಬಂಧಿಸಲಾಯಿತು ಮತ್ತು ಅಪರಾಧಿ ಎಂದು ಘೋಷಿಸಲಾಯಿತು (ನಂತರ ಅವರನ್ನು ಕ್ಷಮಾದಾನದ ಮೇಲೆ ಬಿಡುಗಡೆ ಮಾಡಲಾಯಿತು).
ಜೂನ್ 14, 1921 ರಂದು, ಉಕ್ರೇನಿಯನ್ SSR ನ ಪೀಪಲ್ಸ್ ಕಮಿಷರ್ಗಳ ಮಂಡಳಿಯು "ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ನ ನಿರ್ಣಯ" ವನ್ನು ಅಂಗೀಕರಿಸಿತು, ಅದರ ಪ್ರಕಾರ ಅಕಾಡೆಮಿಯನ್ನು ಅತ್ಯುನ್ನತ ವೈಜ್ಞಾನಿಕ ರಾಜ್ಯ ಸಂಸ್ಥೆ ಎಂದು ಗುರುತಿಸಲಾಯಿತು ಮತ್ತು ಶಿಕ್ಷಣದ ನಾರ್ಕೋಮ್ಗೆ ಅಧೀನಗೊಳಿಸಲಾಯಿತು. ಅಕಾಡೆಮಿಯನ್ನು UAS ನಿಂದ VUAN (ಉಕ್ರೇನಿಯನ್: ВУАН) - ಆಲ್-ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ ಎಂದು ಮರುನಾಮಕರಣ ಮಾಡಲಾಯಿತು - ಪೋಲೆಂಡ್, ರೊಮೇನಿಯಾ, ಜೆಕೊಸ್ಲೊವಾಕಿಯಾ ಅಡಿಯಲ್ಲಿ ಉಕ್ರೇನಿಯನ್ ಪ್ರದೇಶಗಳಿಗೆ ಅದರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ ಮತ್ತು ಎಲ್ಲಾ ಉಕ್ರೇನಿಯನ್ ಭೂಮಿಗಳ ವೈಜ್ಞಾನಿಕ ಬುದ್ಧಿಜೀವಿಗಳನ್ನು ಒಂದೇ ಸಂಸ್ಥೆಯೊಳಗೆ ಒಂದುಗೂಡಿಸುವ ಉದ್ದೇಶಗಳನ್ನು ಘೋಷಿಸುತ್ತದೆ. VUAN ಸದಸ್ಯರು ಮತ್ತು ಸೋವಿಯತ್ ಅಧಿಕಾರಿಗಳ ನಡುವಿನ ಸಂಬಂಧವು ಹದಗೆಟ್ಟಿತು, ಆದರೆ ವಿದೇಶದಲ್ಲಿರುವ ಉಕ್ರೇನಿಯನ್ ವಿಜ್ಞಾನಿಗಳೊಂದಿಗಿನ ಸಂಬಂಧಗಳು ಸಂಪೂರ್ಣವಾಗಿ ನಿಂತುಹೋದವು. ಇತಿಹಾಸಕಾರ ಓರೆಸ್ಟ್ ಲೆವಿಟ್ಸ್ಕಿಯ ನಂತರ, ಸಸ್ಯಶಾಸ್ತ್ರಜ್ಞ ವೊಲೊಡಿಮಿರ್ ಲಿಪ್ಸ್ಕಿ ಅಕಾಡೆಮಿಯ ಅಧ್ಯಕ್ಷರಾದರು. 1919 ಮತ್ತು 1930 ರ ನಡುವೆ, 103 ಶಿಕ್ಷಣ ತಜ್ಞರು ಅಕಾಡೆಮಿಗೆ ಆಯ್ಕೆಯಾದರು. 1924-25ರಲ್ಲಿ, ಅಕಾಡೆಮಿ ವಿದೇಶಿ ಸದಸ್ಯರಿಗೆ ತನ್ನ ಮೊದಲ ಚುನಾವಣೆಯನ್ನು ನಡೆಸಿತು. ಆದಾಗ್ಯೂ, ಯಾವುದೇ ಅಭ್ಯರ್ಥಿಗಳನ್ನು ಶಿಕ್ಷಣ ಮಂಡಳಿ ಅನುಮೋದಿಸಲಿಲ್ಲ.
1927 ಮತ್ತು 1930 ರ ನಡುವೆ, ಸೋವಿಯತ್ ಅಧಿಕಾರಿಗಳು ಅಕಾಡೆಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪೂರ್ಣಗೊಳಿಸಿದರು. ಮೈಖೈಲೊ ಹ್ರುಶೆವ್ಸ್ಕಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದರು, ಆದರೆ 1927 ರ ಅಂತ್ಯದ ವೇಳೆಗೆ ಹ್ರುಶೆವ್ಸ್ಕಿಯ ಉಮೇದುವಾರಿಕೆಯನ್ನು ಅಧಿಕಾರಿಗಳು ಇನ್ನು ಮುಂದೆ ಬೆಂಬಲಿಸಲಿಲ್ಲ. ಸೆರ್ಹಿ ಯೆಫ್ರೆಮೊವ್ ಮತ್ತು ಅಹತನ್ಹೆಲ್ ಕ್ರಿಮ್ಸ್ಕಿ ನೇತೃತ್ವದ "ಸಾಂವಿಧಾನಿಕ-ಪ್ರಜಾಪ್ರಭುತ್ವ" ಬಣಕ್ಕೆ ಪ್ರತಿಭಾರವೆಂದು ಅವರನ್ನು ಪರಿಗಣಿಸಲಾಗಿತ್ತು, ಆದರೆ ಅವರಲ್ಲಿ ಮೂವರು ವಾಸ್ತವವಾಗಿ ರಾಜ್ಯದ ಹಸ್ತಕ್ಷೇಪವನ್ನು ವಿರೋಧಿಸಲು ಒಪ್ಪಿಕೊಂಡಿದ್ದರು. ಅಧಿಕಾರಿಗಳು ಯೆಫ್ರೆಮೊವ್ ಮತ್ತು ಅವರ ಬೆಂಬಲಿಗರನ್ನು ತೆಗೆದುಹಾಕಿದರು ಮತ್ತು 1931 ರಲ್ಲಿ ಬಂಧಿಸಲ್ಪಟ್ಟ ಹ್ರುಶೆವ್ಸ್ಕಿಗೆ ಎಲ್ಲಾ ಬೆಂಬಲವನ್ನು ಕೈಬಿಟ್ಟರು, ಅವರನ್ನು ಮಾಸ್ಕೋಗೆ ಕರೆದೊಯ್ಯಲಾಯಿತು ಮತ್ತು ಎಂದಿಗೂ ಉಕ್ರೇನ್ಗೆ ಹಿಂತಿರುಗಲಿಲ್ಲ. ಬದಲಿಗೆ ಸೂಕ್ಷ್ಮ ಜೀವಶಾಸ್ತ್ರಜ್ಞ ಡ್ಯಾನಿಲೊ ಜಬೊಲೊಟ್ನಿ ಅವರನ್ನು ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು, ನಂತರ 1930 ರಲ್ಲಿ ಒಲೆಕ್ಸಾಂಡರ್ ಬೊಹೊಮೊಲೆಟ್ಸ್ ಅವರನ್ನು ನೇಮಿಸಲಾಯಿತು.<ref>https://books.google.com/books?id=MZcRbSQgu9wC&pg=PA266</ref>
1933-1934ರಲ್ಲಿ ಅಕಾಡೆಮಿಯ ವಿರುದ್ಧದ ದಮನಗಳು ಉತ್ತುಂಗಕ್ಕೇರಿತು ಮತ್ತು ಪಾವೆಲ್ ಪೋಸ್ಟಿಶೇವ್ ನೇತೃತ್ವದಲ್ಲಿ ನಡೆಸಲಾಯಿತು. ಹಲವಾರು ಶಿಕ್ಷಣ ತಜ್ಞರನ್ನು ಜೈಲಿಗೆ ಹಾಕಲಾಯಿತು, ಗಡಿಪಾರು ಮಾಡಲಾಯಿತು ಮತ್ತು ಅವರ ಪದವಿಗಳಿಂದ ವಂಚಿತಗೊಳಿಸಲಾಯಿತು. ನಟಾಲಿಯಾ ಪೊಲೊನ್ಸ್ಕಾ-ವಾಸಿಲೆಂಕೊ ಪ್ರಕಾರ, 1930 ರ ದಶಕದಲ್ಲಿ ಅಕಾಡೆಮಿಯ 250 ಕ್ಕೂ ಹೆಚ್ಚು ಸದಸ್ಯರು ಕಿರುಕುಳಕ್ಕೆ ಬಲಿಯಾದರು. ಮಾನವೀಯ ವಿಜ್ಞಾನಗಳಿಗೆ ವಿಶೇಷವಾಗಿ ಹೊಡೆತ ಬಿದ್ದಿತು.
ತುಂಬಾ ಕಷ್ಟ. ಆ ಸಮಯದಿಂದ, ತಾಂತ್ರಿಕ ವಿಜ್ಞಾನಗಳು ಅಕಾಡೆಮಿಯ ಮುಖ್ಯ ಕೇಂದ್ರಬಿಂದುವಾಯಿತು. 1934 ರಲ್ಲಿ ಇದನ್ನು ನೇರವಾಗಿ ಸೋವಿಯತ್ ಉಕ್ರೇನ್ನ ಪೀಪಲ್ಸ್ ಕಮಿಷರ್ಗಳ ಮಂಡಳಿಗೆ ಅಧೀನಗೊಳಿಸಲಾಯಿತು ಮತ್ತು 1936 ರಲ್ಲಿ ಅದರ ರಾಷ್ಟ್ರೀಯ ಸ್ಥಾನಮಾನದಿಂದ ವಂಚಿತವಾಯಿತು ಮತ್ತು ಉಕ್ರೇನಿಯನ್ SSR ನ ಅಕಾಡೆಮಿ ಆಫ್ ಸೈನ್ಸಸ್ ಎಂದು ಮರುನಾಮಕರಣ ಮಾಡಲಾಯಿತು.
ಎರಡನೇ ಮಹಾಯುದ್ಧ
1944 ರಲ್ಲಿ ಕೈವ್ನಲ್ಲಿ ಉಕ್ರೇನಿಯನ್ SSR ಅಕಾಡೆಮಿಯ 25 ನೇ ವಾರ್ಷಿಕೋತ್ಸವದಂದು
ಸೋವಿಯತ್ ಗಲಿಷಿಯಾ ಮತ್ತು ವೋಲ್ಹಿನಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ, 1940 ರಲ್ಲಿ ಶೆವ್ಚೆಂಕೊ ವೈಜ್ಞಾನಿಕ ಸೊಸೈಟಿಯ ಸ್ಥಳೀಯ ಶಾಖೆಗಳ ಆಸ್ತಿಯನ್ನು USSR ನ ಅಕಾಡೆಮಿ ಆಫ್ ಸೈನ್ಸಸ್ಗೆ ವರ್ಗಾಯಿಸಲಾಯಿತು. 1941 ರಲ್ಲಿ ಜರ್ಮನ್-ಸೋವಿಯತ್ ಯುದ್ಧ ಪ್ರಾರಂಭವಾದ ನಂತರ ಅಕಾಡೆಮಿಯನ್ನು ಕೈವ್ನಿಂದ ಉಫಾಗೆ ಮತ್ತು ನಂತರ ಮಾಸ್ಕೋಗೆ ಸ್ಥಳಾಂತರಿಸಲಾಯಿತು.
1941 ರಲ್ಲಿ ಜರ್ಮನ್ ಪಡೆಗಳು ಕೈವ್ ಅನ್ನು ವಶಪಡಿಸಿಕೊಂಡ ನಂತರ ಸೋವಿಯತ್ ಅಲ್ಲದ ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ ತನ್ನ ಚಟುವಟಿಕೆಗಳನ್ನು ನವೀಕರಿಸಿತು, ಅದರ ಪ್ರೆಸಿಡಿಯಂ ಮತ್ತು ನಿರ್ವಹಣೆಯನ್ನು ಆಯ್ಕೆ ಮಾಡಿತು. ಇದು ವಿವಿಧ ವಿಷಯಗಳ ಕುರಿತು ಸಾಪ್ತಾಹಿಕ ವೈಜ್ಞಾನಿಕ ಉಪನ್ಯಾಸಗಳು ಮತ್ತು ಸೆಮಿನಾರ್ಗಳನ್ನು ಆಯೋಜಿಸಿತು. ಜರ್ಮನ್ ಆಕ್ರಮಣದ ಅಡಿಯಲ್ಲಿ ಅಕಾಡೆಮಿಯು ಚರ್ಚಿಸಿದ ಪ್ರಶ್ನೆಗಳಲ್ಲಿ ಸಿರಿಲಿಕ್ ಅನ್ನು ಬದಲಿಸಲು ಉಕ್ರೇನಿಯನ್ ಭಾಷೆಗೆ ಲ್ಯಾಟಿನ್ ವರ್ಣಮಾಲೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯೂ ಸೇರಿತ್ತು.<ref>https://localhistory.org.ua/texts/statti/okupatsiia-pid-melodiiu-gutsulki-kseni/</ref> ಆದಾಗ್ಯೂ, ಜರ್ಮನ್ ಆಕ್ರಮಣ ಅಧಿಕಾರಿಗಳ ವಿರೋಧದಿಂದಾಗಿ ಅಕಾಡೆಮಿ ತನ್ನ ಚಟುವಟಿಕೆಗಳನ್ನು ಪುನಃಸ್ಥಾಪಿಸಲು ವಿಫಲವಾಯಿತು, ಇದು ಅದರ ನಿಧಿಗಳಿಗೆ ಭಾರಿ ಹಾನಿಯನ್ನುಂಟುಮಾಡಿತು.
ಯುದ್ಧಾನಂತರದ ವರ್ಷಗಳು
ಉಕ್ರೇನಿಯನ್ SSR ನ ಅಕಾಡೆಮಿ ಆಫ್ ಸೈನ್ಸಸ್ 1944 ರಲ್ಲಿ ಕೈವ್ಗೆ ಮರಳಿತು. 1946 ರಲ್ಲಿ ಇದನ್ನು ಒಲೆಕ್ಸಾಂಡರ್ ಪಲ್ಲಾಡಿನ್ ನೇತೃತ್ವ ವಹಿಸಿದ್ದರು. ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ತೀರ್ಪಿನ ಪ್ರಕಾರ, 1963 ರಲ್ಲಿ ಅಕಾಡೆಮಿಯನ್ನು ಸೋವಿಯತ್ ಒಕ್ಕೂಟದ ವಿಜ್ಞಾನ ಅಕಾಡೆಮಿಗೆ ಒಳಪಡಿಸಲಾಯಿತು ಮತ್ತು ವಾಸ್ತವಿಕವಾಗಿ ಅದರ ಪುತ್ರತ್ವಕ್ಕೆ ಒಳಪಡಿಸಲಾಯಿತು. ರಸ್ಸಿಫಿಕೇಶನ್ ಪರಿಣಾಮವಾಗಿ, 1970 ರ ದಶಕದಲ್ಲಿ ಅಕಾಡೆಮಿಯ ಹೆಚ್ಚಿನ ಪ್ರಕಟಣೆಗಳು ರಷ್ಯನ್ ಭಾಷೆಯಲ್ಲಿ ಪ್ರಕಟವಾದವು.
=ಮುಖ್ಯ ಕಾರ್ಯನಿರ್ವಾಹಕ ಹುದ್ದೆಗಳು=
=== ಅಧ್ಯಕ್ಷರು ===
{| class="wikitable"
|-
! colspan="2" | ಅಕಾಡೆಮಿಯ ಅಧ್ಯಕ್ಷರು
|-
| '''ವ್ಲಾದಿಮಿರ್ ವರ್ನಾಡ್ಸ್ಕಿ''' || 1918–1921
|-
| '''''ಒರೆಸ್ಟ್ ಲೆವಿತ್ಸ್ಕಿ''''' || 1919–1921
|-
| '''ಮೈಕೊಲಾ ವಾಸಿಲೆಂಕೊ''' || 1921–1922
|-
| '''ಒರೆಸ್ಟ್ ಲೆವಿತ್ಸ್ಕಿ''' || 1922
|-
| '''ವೊಲೊದಿಮಿರ್ ಲಿಪ್ಸ್ಕಿ''' || 1922–1928
|-
| '''ದಾನಿಲೊ ಜಬೊಲೊಟ್ನಿ''' || 1928–1929
|-
| '''ಅಲೆಕ್ಸಾಂಡರ್ ಬೊಗೊಮೊಲೆಟ್ಸ್''' || 1930–1946
|-
| '''''ವ್ಲಾದಿಮಿರ್ ಪ್ಲೊಟ್ನಿಕೊವ್''''' || 1941–1942
|-
| '''ಅಲೆಕ್ಸಾಂಡರ್ ಪಲ್ಲಾದಿನ್''' || 1946–1962
|-
| '''ಬೋರಿಸ್ ಪಟೋನ್''' || 1962–2020
|-
| '''ಅನತೋಲಿ ಜಗೊರೊದ್ನಿ''' || 2020–ಪ್ರಸ್ತುತ
|}
=== ಮುಖ್ಯ ವೈಜ್ಞಾನಿಕ ಕಾರ್ಯದರ್ಶಿ ===
{| class="wikitable"
|-
! colspan="2" | ಅಕಾಡೆಮಿಯ ಕಾರ್ಯದರ್ಶಿಗಳು
|-
| '''ಅಹಾತಾಂಹೆಲ್ ಕ್ರಿಮ್ಸ್ಕಿ''' || 1918–1928
|-
| '''ಒವ್ಕ್ಸೆಂತಿ ಕೊರ್ಚಾಕ್-ಚೆಪುರಿವ್ಸ್ಕಿ''' || 1928–1934
|-
| '''ಇಝ್ರಾಯಿಲ್ ಅಗೋಲ್''' || 1934–1937
|-
| '''''ಮಿಖಾಯಿಲೊ ಕಿರ್ಪಿಚೆಂಕೊ''''' || 1941
|-
| '''''ವಿ. ಚುದಿನೊವ್''''' || 1941–1942
|-
| '''ಅನತೋಲಿ ಶ್ಪಾಕ್''' ||
|-
| '''ಅನತೋಲಿ ಜಗೊರೊದ್ನಿ''' || 2009–2011
|-
| '''ವ್ಯಾಚೆಸ್ಲಾವ್ ಬೊಗ್ದಾನೊವ್''' || 2015–
|-
|}
=ರಚನೆ ಮತ್ತು ಆಡಳಿತ=
ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯು ತನ್ನ ಅಧಿಕೃತ ಸ್ಥಾನಮಾನದ ಪ್ರಕಾರ ಉಕ್ರೇನ್ನ ಉನ್ನತ ವೈಜ್ಞಾನಿಕ ಸ್ವ-ಆಡಳಿತ ಸಂಸ್ಥೆಯಾಗಿದೆ ಮತ್ತು ಇದನ್ನು ರಾಜ್ಯ ಆಸ್ತಿಯ ಮೇಲೆ ಸ್ಥಾಪಿಸಲಾಗಿದೆ. ಅಕಾಡೆಮಿಯ ಸ್ವ-ಸರ್ಕಾರವು ಅದರ ಸಂಶೋಧನೆಯ ವಿಷಯಾಧಾರಿತ ಮತ್ತು ಅದರ ಸಂಘಟನೆ ಮತ್ತು ಅನುಷ್ಠಾನದ ರೂಪಗಳು, ಅದರ ಸಾಂಸ್ಥಿಕ ರಚನೆಯ ರಚನೆ, ಸಂಶೋಧನೆಯ ಆಡಳಿತ, ಅದರ ಹಣಕಾಸು ಮತ್ತು ವೃತ್ತಿಪರ ವೃಂದಗಳೊಂದಿಗಿನ ಸ್ವಂತ ಸಮಸ್ಯೆಗಳನ್ನು ಪರಿಹರಿಸುವುದು, ಅದರ ಅಂತರರಾಷ್ಟ್ರೀಯ ವೈಜ್ಞಾನಿಕ ಸಂಬಂಧಗಳ ನೆರವೇರಿಕೆ, ಮುಕ್ತ ಚುನಾವಣೆ ಮತ್ತು ಅದರ ಆಡಳಿತ ಪ್ರಾಧಿಕಾರದ ಸಾಮೂಹಿಕತೆಯ ಸ್ವತಂತ್ರ ನಿರ್ಣಯದಲ್ಲಿ ಇರಿಸಲ್ಪಟ್ಟಿದೆ. ಅಕಾಡೆಮಿ ಪೂರ್ಣ ಸದಸ್ಯರು, ಅನುಗುಣವಾದ ಸದಸ್ಯರು ಮತ್ತು ಅದರ ವಿದೇಶಿ ಸದಸ್ಯರು, ಅದರ ಸಂಸ್ಥೆಗಳ ಎಲ್ಲಾ ವಿಜ್ಞಾನಿಗಳನ್ನು ಒಟ್ಟುಗೂಡಿಸುತ್ತದೆ, ನೈಸರ್ಗಿಕ, ತಾಂತ್ರಿಕ, ಸಾಮಾಜಿಕ ಮತ್ತು ಮಾನವೀಯ ವಿಜ್ಞಾನಗಳ ಪ್ರಮುಖ ವಿಷಯಗಳಲ್ಲಿ ಮೂಲಭೂತ ಮತ್ತು ಅನ್ವಯಿಕ ವೈಜ್ಞಾನಿಕ ಸಂಶೋಧನೆಯನ್ನು ಸಂಘಟಿಸುತ್ತದೆ ಮತ್ತು ನಡೆಸುತ್ತದೆ.
ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸ್ವ-ಸರ್ಕಾರದ ಅತ್ಯುನ್ನತ ಸಂಸ್ಥೆಯು ಅದರ ಸಾಮಾನ್ಯ ಸಭೆ (ಉಕ್ರೇನಿಯನ್: Загальні збори, ಜಹಲ್ನಿ ಝ್ಬೋರಿ), ಇದು ಪೂರ್ಣ ಸದಸ್ಯರು (ಶಿಕ್ಷಣ ತಜ್ಞರು) ಮತ್ತು ಅನುಗುಣವಾದ ಸದಸ್ಯರನ್ನು ಒಳಗೊಂಡಿದೆ. ಪೂರ್ಣ ಸದಸ್ಯರ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ, ಅಕಾಡೆಮಿಯ ಅನುಗುಣವಾದ ಸದಸ್ಯರು ಮತ್ತು ವಿದೇಶಿ ಸದಸ್ಯರು, ಸಾಮಾನ್ಯ ಸಭೆಯ ಅಧಿವೇಶನಗಳಲ್ಲಿ ಅಕಾಡೆಮಿಯ ವೈಜ್ಞಾನಿಕ ಸಂಸ್ಥೆಗಳ ಕೆಲಸದ ಸಾಮೂಹಿಕದಿಂದ ನಿಯೋಜಿಸಲಾದ ನಿರ್ಣಾಯಕ ಮತದ ಹಕ್ಕಿನೊಂದಿಗೆ ಮತ್ತು ವಿದೇಶಿ ಸದಸ್ಯರು, ಅಕಾಡೆಮಿಯ ವೈಜ್ಞಾನಿಕ ಸಂಸ್ಥೆಗಳ ನಿರ್ದೇಶಕರು ಮತ್ತು ವೈಜ್ಞಾನಿಕ ಸಮುದಾಯದ ಪ್ರತಿನಿಧಿಗಳು ಸಲಹಾ ಮತದ ಹಕ್ಕಿನೊಂದಿಗೆ ಭಾಗವಹಿಸುತ್ತಾರೆ.
ಸಾಮಾನ್ಯ ಸಭೆಯ ಅಧಿವೇಶನಗಳ ನಡುವಿನ ಅವಧಿಯಲ್ಲಿ, ಅಕಾಡೆಮಿಯ ಚಟುವಟಿಕೆಗಳನ್ನು ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರೆಸಿಡಿಯಂ ನಿರ್ವಹಿಸುತ್ತದೆ (ಮೇಲ್ವಿಚಾರಣೆ ಮಾಡುತ್ತದೆ), ಇದನ್ನು ಐದು ವರ್ಷಗಳ ಅವಧಿಗೆ ಸಾಮಾನ್ಯ ಸಭೆಯಿಂದ ಆಯ್ಕೆ ಮಾಡಲಾಗುತ್ತದೆ. ಕೊನೆಯದಾಗಿ ಏಪ್ರಿಲ್ 2015 ರಲ್ಲಿ ಆಯ್ಕೆಯಾದ NASU ಪ್ರೆಸಿಡಿಯಂ ಅಧ್ಯಕ್ಷರು, ಐದು ಉಪಾಧ್ಯಕ್ಷರು, ಮುಖ್ಯ ವೈಜ್ಞಾನಿಕ ಕಾರ್ಯದರ್ಶಿ, 14 ಇಲಾಖಾ ಕಾರ್ಯದರ್ಶಿಗಳು-ಶಿಕ್ಷಣತಜ್ಞರು ಮತ್ತು 11 ಇತರ ಸದಸ್ಯರು ಸೇರಿದಂತೆ 32 ಜನರನ್ನು ಒಳಗೊಂಡಿದೆ. ಪ್ರೆಸಿಡಿಯಂನ ಅಧಿವೇಶನಗಳಲ್ಲಿ 5 ಕಾರ್ಯಕಾರಿ ಪ್ರೆಸಿಡಿಯಂ ಸದಸ್ಯರು ಮತ್ತು 14 NASU ಪ್ರೆಸಿಡಿಯಂ ಸಲಹೆಗಾರರು ಸಲಹಾ ಮತದ ಹಕ್ಕಿನೊಂದಿಗೆ ಭಾಗವಹಿಸುತ್ತಾರೆ. 1918 ರಲ್ಲಿ ಸ್ಥಾಪನೆಯಾದಾಗಿನಿಂದ ಅಕಾಡೆಮಿ ಹೊಂದಿರುವ ಕೌಂಟೆಸ್ ಲೆವಾಶೋವಾ ಅವರ ಹಿಂದಿನ ಕಟ್ಟಡದಲ್ಲಿ ಪ್ರೆಸಿಡಿಯಂ ಸಭೆ ಸೇರುತ್ತದೆ. ಅಕಾಡೆಮಿಯ ಪ್ರಕಾಶನ ಸಂಸ್ಥೆಗಳ ಕಾರ್ಯಾಚರಣೆಗಳನ್ನು ಹಾಗೂ ಕೆಲವು ಆಯ್ದ ವಿಜ್ಞಾನ ಮತ್ತು ಇತರ ಸಂಸ್ಥೆಗಳನ್ನು ಸಹ ಪ್ರೆಸಿಡಿಯಂ ನಿರ್ದೇಶಿಸುತ್ತದೆ, ಅವುಗಳಲ್ಲಿ ಸ್ವಂತ ಪ್ರದರ್ಶನ ಕೇಂದ್ರ, ಗ್ರ್ಯಾಂಡ್ ಕಾನ್ಫರೆನ್ಸ್ ಹಾಲ್, ಇತ್ಯಾದಿ ಸೇರಿವೆ.
NASU ಕಾರ್ಯದಲ್ಲಿ 14 ವಿಭಾಗಗಳನ್ನು ಹೊಂದಿರುವ 3 ವಿಭಾಗಗಳಿವೆ. ದೇಶದ ವಿವಿಧ ಪ್ರದೇಶಗಳಲ್ಲಿ 6 ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿವೆ, ಇವು ಉಕ್ರೇನ್ನ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯಕ್ಕೂ ದ್ವಿ ಅಧೀನತೆಯನ್ನು ಹೊಂದಿವೆ. NASU ನ ರಚನೆಯ ಮೂಲ ಅಂಶಗಳು ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಮತ್ತು ವೀಕ್ಷಣಾಲಯಗಳು, ಸಸ್ಯೋದ್ಯಾನಗಳು, ಅರ್ಬೊರೆಟಾ, ಪ್ರಕೃತಿ ಮೀಸಲುಗಳು, ಗ್ರಂಥಾಲಯಗಳು, ವಸ್ತು ಸಂಗ್ರಹಾಲಯಗಳು ಮುಂತಾದ ಇತರ ವೈಜ್ಞಾನಿಕ ಸಂಸ್ಥೆಗಳು. 2006 ರಲ್ಲಿ ಅಕಾಡೆಮಿಯು 16,813 ಸಂಶೋಧಕರು ಸೇರಿದಂತೆ 43,613 ಉದ್ಯೋಗಿಗಳನ್ನು ಹೊಂದಿತ್ತು; ಅವರಲ್ಲಿ, 2,493 ಜನರು ಡಾಕ್ಟರ್ ಆಫ್ ಸೈನ್ಸಸ್ ಪದವಿ ಪಡೆದವರು ಮತ್ತು 7,996 ಜನರು ಕ್ಯಾಂಡಿಡೇಟ್ ಆಫ್ ಸೈನ್ಸಸ್ ಪದವಿ ಪಡೆದವರು.
ಲಿಥಿಯಂ ಅನ್ನು ಹೀಲಿಯಂ ಆಗಿ ಪರಿವರ್ತಿಸುವುದು, ಭಾರ ನೀರಿನ ಉತ್ಪಾದನೆ ಮತ್ತು ಡೆಸಿಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 3-ಡಿ ರಾಡಾರ್ ಅಭಿವೃದ್ಧಿ ಸೇರಿದಂತೆ ಉಕ್ರೇನ್ನಲ್ಲಿ ಮಾಡಲಾದ ಎಲ್ಲಾ ಆವಿಷ್ಕಾರಗಳಲ್ಲಿ 90% ಕ್ಕಿಂತ ಹೆಚ್ಚು NASU ಕಾರಣವಾಗಿದೆ.
ವಿಭಾಗಗಳು
ಭೌತಿಕ-ತಾಂತ್ರಿಕ ಮತ್ತು ಗಣಿತ ವಿಜ್ಞಾನ ವಿಭಾಗ
ಗಣಿತ ವಿಭಾಗ
ಕಂಪ್ಯೂಟರ್ ವಿಜ್ಞಾನ ವಿಭಾಗ
ಯಂತ್ರಶಾಸ್ತ್ರ ವಿಭಾಗ
ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರ ವಿಭಾಗ
ಭೂ ವಿಜ್ಞಾನ ವಿಭಾಗ
ವಸ್ತು ವಿಜ್ಞಾನದ ಭೌತಿಕ ಮತ್ತು ತಾಂತ್ರಿಕ ಸಮಸ್ಯೆಗಳ ವಿಭಾಗ
ವಿದ್ಯುತ್ ಎಂಜಿನಿಯರಿಂಗ್ನ ಭೌತಿಕ ಮತ್ತು ತಾಂತ್ರಿಕ ಸಮಸ್ಯೆಗಳ ವಿಭಾಗ
ಪರಮಾಣು ಭೌತಶಾಸ್ತ್ರ ಮತ್ತು ವಿದ್ಯುತ್ ಎಂಜಿನಿಯರಿಂಗ್ ವಿಭಾಗ
ರಾಸಾಯನಿಕ ಮತ್ತು ಜೈವಿಕ ವಿಜ್ಞಾನ ವಿಭಾಗ
ರಸಾಯನಶಾಸ್ತ್ರ ವಿಭಾಗ
ಜೀವರಸಾಯನಶಾಸ್ತ್ರ, ಶರೀರಶಾಸ್ತ್ರ ಮತ್ತು ಆಣ್ವಿಕ ಜೀವಶಾಸ್ತ್ರ ವಿಭಾಗ
ಸಾಮಾನ್ಯ ಜೀವಶಾಸ್ತ್ರ ವಿಭಾಗ
ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗ
ಅರ್ಥಶಾಸ್ತ್ರ ವಿಭಾಗ
ಇತಿಹಾಸ, ತತ್ವಶಾಸ್ತ್ರ ಮತ್ತು ಕಾನೂನು ವಿಭಾಗ
ಸಾಹಿತ್ಯ, ಭಾಷೆ ಮತ್ತು ಕಲಾ ಅಧ್ಯಯನ ವಿಭಾಗ
ಪ್ರಾದೇಶಿಕ ಕೇಂದ್ರಗಳು
ಪ್ರಾದೇಶಿಕ ವಿಜ್ಞಾನ ಕೇಂದ್ರಗಳು (SCಗಳು) ಇವು:
ಡೊನೆಟ್ಸ್ಕ್ SC (ಡೊನೆಟ್ಸ್ಕ್ನಲ್ಲಿರುವ ಕೇಂದ್ರ, ತಾತ್ಕಾಲಿಕವಾಗಿ ಕ್ರಾಮಟೋರ್ಸ್ಕ್ಗೆ ಸ್ಥಳಾಂತರಗೊಂಡಿದೆ) - 9 ಸಂಶೋಧನಾ ಸಂಸ್ಥೆಗಳು
ಪಶ್ಚಿಮ SC (ಎಲ್ವಿವ್) - 18 ಸಂಸ್ಥೆಗಳು
ದಕ್ಷಿಣ SC (ಒಡೆಸಾ) - 7 ಸಂಸ್ಥೆಗಳು
25.11.1992 ರಿಂದ ವೊಲೊಡಿಮಿರ್ ಸೆಮಿನೋಜೆಂಕೊ ನೇತೃತ್ವದ ಈಶಾನ್ಯ SC (ಖಾರ್ಕಿವ್) - 17 ಸಂಸ್ಥೆಗಳು
ಡ್ನೀಪರ್ SC (ಡ್ನಿಪ್ರೊ) - 7 ಸಂಸ್ಥೆಗಳು
ಕ್ರೈಮಿಯಾ SC (ಸಿಮ್ಫೆರೊಪೋಲ್) - 8 ಸಂಸ್ಥೆಗಳು (2014 ರಿಂದ ಶಾಸನಬದ್ಧ ಚಟುವಟಿಕೆಗಳು ಮತ್ತು ಹಣಕಾಸು ಸ್ಥಗಿತಗೊಳಿಸಲಾಗಿದೆ)
ಅಕಾಡೆಮಿಯ ಹೆಚ್ಚಿನ ಸಂಸ್ಥೆಗಳು (212) ಕೈವ್ ನಗರದಲ್ಲಿವೆ, ನಂತರ ಖಾರ್ಕಿವ್ (39) ಮತ್ತು ಎಲ್ವಿವ್ (27). ವೊಲಿನ್, ರಿವ್ನೆ, ಟೆರ್ನೋಪಿಲ್, ಖ್ಮೆಲ್ನಿಟ್ಸ್ಕಿ, ವಿನ್ನಿಟ್ಸಿಯಾ ಮತ್ತು ಕಿರೊವೊಹ್ರಾಡ್ ಹೊರತುಪಡಿಸಿ, ಉಕ್ರೇನ್ನ ಹೆಚ್ಚಿನ ಪ್ರದೇಶಗಳಲ್ಲಿ ಅಕಾಡೆಮಿಯನ್ನು ಕನಿಷ್ಠ ಒಂದು ಸಂಸ್ಥೆ ಪ್ರತಿನಿಧಿಸುತ್ತದೆ.
NASU ನ ವೈಜ್ಞಾನಿಕ ಸಂಸ್ಥೆಗಳು
ಇದನ್ನೂ ನೋಡಿ: ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ವೈಜ್ಞಾನಿಕ ಸಂಸ್ಥೆಗಳ ಪಟ್ಟಿ
ಗ್ರಂಥಾಲಯಗಳು
ಅಲ್ಲಿ
ಇ NASU ಜೊತೆ ಸಂಯೋಜಿತವಾಗಿರುವ ಎರಡು ರಾಷ್ಟ್ರೀಯ ಗ್ರಂಥಾಲಯಗಳು:
10 ಮಿಲಿಯನ್ ಪುಸ್ತಕಗಳು, ಹಸ್ತಪ್ರತಿಗಳನ್ನು ಹೊಂದಿರುವ ಉಕ್ರೇನ್ನ V. I. ವೆರ್ನಾಡ್ಸ್ಕಿ ರಾಷ್ಟ್ರೀಯ ಗ್ರಂಥಾಲಯ
ಎಲ್ವಿವ್ನಲ್ಲಿರುವ V. ಸ್ಟೆಫಾನಿಕ್ ರಾಷ್ಟ್ರೀಯ ಗ್ರಂಥಾಲಯ
ಸಂಸ್ಥೆಗಳು
ಖಾರ್ಕಿವ್ನಲ್ಲಿರುವ A. ಪಿಧೋರ್ನಿ ಇನ್ಸ್ಟಿಟ್ಯೂಟ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಮಸ್ಯೆಗಳು<ref>https://ipmach.kharkov.ua/en/</ref>
ಉದ್ಯಾನವನಗಳು ಮತ್ತು ಪ್ರಕೃತಿ ಮೀಸಲುಗಳು
ಸಾಮಾನ್ಯ ಜೀವಶಾಸ್ತ್ರ ವಿಭಾಗವು ಹಲವಾರು ಉದ್ಯಾನವನಗಳು ಮತ್ತು ಪ್ರಕೃತಿ ಮೀಸಲುಗಳನ್ನು ಒಳಗೊಂಡಿದೆ.
ಟ್ರೋಸ್ಟಿಯಾನೆಟ್ಸ್ ಡೆಂಡ್ರೋ-ಪಾರ್ಕ್
ಡೊನೆಟ್ಸ್ಕ್ ಬೊಟಾನಿಕಲ್ ಗಾರ್ಡನ್
ಡ್ಯಾನ್ಯೂಬ್ ಬಯೋಸ್ಫಿಯರ್ ಪ್ರಿಸರ್ವ್
ಕರಡಾ ಪ್ರಕೃತಿ ಮೀಸಲು
ಕ್ರಿವಿ ರಿಹ್ ಬೊಟಾನಿಕಲ್ ಗಾರ್ಡನ್
ಲುಹಾನ್ಸ್ಕ್ ಪ್ರಕೃತಿ ಮೀಸಲು
M.M. ಗ್ರಿಶ್ಕೊ ರಾಷ್ಟ್ರೀಯ ಬೊಟಾನಿಕಲ್ ಗಾರ್ಡನ್
ಒಲೆಕ್ಸಂಡ್ರಿಯಾ ಡೆಂಡ್ರೊ ಪಾರ್ಕ್
ಸೋಫಿವಿಕಾ ಡೆಂಡ್ರೊ ಪಾರ್ಕ್
ಉಕ್ರೇನಿಯನ್ ಹುಲ್ಲುಗಾವಲು ಪ್ರಕೃತಿ ಸಂರಕ್ಷಣೆ
ಕಪ್ಪು ಸಮುದ್ರದ ಜೀವಗೋಳ ಮೀಸಲು
ಸಂಶೋಧನಾ ಕೇಂದ್ರಗಳು ಮತ್ತು ನಿಧಿಗಳು
ಪ್ರಕಾಶಕರು
2024 ರವರೆಗೆ, NASU ಎರಡು ಪ್ರಕಾಶನ ಸಂಸ್ಥೆಗಳನ್ನು ಹೊಂದಿತ್ತು:
ನೌಕೋವಾ ದುಮ್ಕಾ «Наукова думка» (ಸ್ಥೂಲವಾಗಿ "ವೈಜ್ಞಾನಿಕ ಚಿಂತನೆ") 1922 ರಿಂದ 2024 ರವರೆಗೆ
Akademperiodyka «ಅಕಾಡೆಮ್ಪೆರಿಯೋಡಿಕಾ» (ಸ್ಥೂಲವಾಗಿ "ಅಕಾಡೆಮಿಕ್ ನಿಯತಕಾಲಿಕ"), 2001 ರಿಂದ, ಇದು 2024 ರಲ್ಲಿ ನೌಕೋವಾ ಡುಮ್ಕಾದ ಎಲ್ಲಾ ಚಟುವಟಿಕೆಗಳನ್ನು ವಹಿಸಿಕೊಂಡಿದೆ.
ವಿಜ್ಞಾನದ ಬಹುತೇಕ ಪ್ರಮುಖ ಕ್ಷೇತ್ರಗಳಿಗೆ NASU ಪ್ರಮುಖ ಕೊಡುಗೆಗಳನ್ನು ನೀಡಿದೆ.
ಹಿಂದಿನ (ವಿಸರ್ಜನೆಗೊಂಡ) ಸಂಸ್ಥೆಗಳು
ಸೋವಿಯತ್ ಕಾನೂನಿನ ಸಂಶೋಧನೆಗಾಗಿ ಆಯೋಗ (1927–1934)
ಸೋವಿಯತ್ ನಿರ್ಮಾಣ ಮತ್ತು ಕಾನೂನಿನ ಕ್ಯಾಬಿನೆಟ್ (1930–1934)
ಪಾಶ್ಚಿಮಾತ್ಯ-ರಷ್ಯನ್ ಮತ್ತು ಉಕ್ರೇನಿಯನ್ ಕಾನೂನಿನ ಇತಿಹಾಸದ ಸಂಶೋಧನೆಗಾಗಿ ಆಯೋಗ (1919–1934)
ಸಾಮಾನ್ಯ ಕಾನೂನಿನ ಇತಿಹಾಸದ ಬಗ್ಗೆ ಆಯೋಗ (1918–1934)
ಜನಸಂಖ್ಯಾ ಸಂಸ್ಥೆ (1918–1938)
=ಉಲ್ಲೇಖಗಳು=
owk56n9ca9wncry5kikvlbjy9hlf7ht
ವೊಲೊಡಿಮಿರ್ಸ್ಕಾ ಬೀದಿ
0
180649
1384255
1384058
2026-08-24T11:44:00Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1384255
wikitext
text/x-wiki
{{Infobox
| name = ವೊಲೊದಿಮಿರ್ಸ್ಕಾ ಬೀದಿ
| image = 80-391-1548 Володимирська вулиця.jpg
| caption = ತಾರಾಸ್ ಶೆವ್ಚೆಂಕೊ ಬೂಲೆವಾರ್ಡ್ನಿಂದ ಸೋಫಿಯಾ ಚೌಕದ ಕಡೆಗಿನ ನೋಟ
| label1 = ಸ್ಥಳ
| data1 = ಕೀವ್, ಉಕ್ರೇನ್
| label2 = ಉದ್ದ
| data2 = 2,900 ಮೀಟರ್
| label3 = ಹಿಂದಿನ ಹೆಸರುಗಳು
| data3 = ಆಂದ್ರಿಯಿವ್ಸ್ಕಾ, ಸೋಫಿವ್ಸ್ಕಾ, ಝೊಲೊತಾ, ಯೂನಿವರ್ಸಿಟೆಟ್ಸ್ಕಾ; ವೆಲಿಕಾ ವೊಲೊದಿಮಿರ್ಸ್ಕಾ; ಕೊರೊಲೆಂಕೊ
| label4 = ಉತ್ತರದ ತುದಿ
| data4 = ಆಂದ್ರಿಯಿವ್ಸ್ಕಿ ಅವರೋಹಣ ಮತ್ತು ದೆಸ್ಯಾಟಿನ್ನಾ ಬೀದಿ
| label5 = ದಕ್ಷಿಣದ ತುದಿ
| data5 = ಕೊರೊಲೆಂಕಿವ್ಸ್ಕಾ ಬೀದಿ
| label6 = ಅಂಚೆ ಸಂಕೇತ
| data6 = 01001, 01030, 01033, 01601
| label7 = ನಿರ್ದೇಶಾಂಕಗಳು
| data7 = 50°26′56.2″N 30°30′52.3″E
}}
ವೊಲೊಡಿಮಿರ್ಸ್ಕಾ ಬೀದಿ (ಉಕ್ರೇನಿಯನ್: вулиця Володимирська, ರೋಮನೀಕರಿಸಲಾಗಿದೆ: vulytsia ವೊಲೊಡಿಮಿರ್ಸ್ಕಾ) ಉಕ್ರೇನ್ನ ರಾಜಧಾನಿಯಾದ ಕೈವ್ನ ಮಧ್ಯಭಾಗದಲ್ಲಿರುವ ಒಂದು ಬೀದಿಯಾಗಿದ್ದು, ಇದನ್ನು ಕೀವನ್ ರುಸ್ನ ರಾಜಕುಮಾರ ವ್ಲಾಡಿಮಿರ್ ದಿ ಗ್ರೇಟ್ ಹೆಸರಿಡಲಾಗಿದೆ. ಇದು ನಗರದ ಅತ್ಯಂತ ಹಳೆಯ ಬೀದಿಗಳಲ್ಲಿ ಒಂದಾಗಿದೆ ಮತ್ತು ವಾದಯೋಗ್ಯವಾಗಿ ಯುರೋಪಿನ ಅತ್ಯಂತ ಹಳೆಯ ನಿರಂತರವಾಗಿ ವಾಸಿಸುವ ವಸತಿ ಬೀದಿಗಳಲ್ಲಿ ಒಂದಾಗಿದೆ. ಈ ಬೀದಿಯಲ್ಲಿ ಅನೇಕ ಶೈಕ್ಷಣಿಕ, ಸಂಸ್ಕೃತಿ ಮತ್ತು ಸರ್ಕಾರಿ ಸಂಸ್ಥೆಗಳು ಮತ್ತು ಐತಿಹಾಸಿಕ ಸ್ಮಾರಕಗಳಿವೆ. ವೊಲೊಡಿಮಿರ್ಸ್ಕಾ ಬೀದಿಯ ನಾಲ್ಕು ಕಟ್ಟಡಗಳನ್ನು ಉಕ್ರೇನಿಯನ್ ಹ್ರಿವ್ನಿಯಾ ನೋಟುಗಳ ಹಿಂಭಾಗದಲ್ಲಿ ಚಿತ್ರಿಸಲಾಗಿದೆ (2 ಹ್ರಿವ್ನಿಯಾಗಳಲ್ಲಿ ಸೇಂಟ್ ಸೋಫಿಯಾ ಕ್ಯಾಥೆಡ್ರಲ್, 50 ಹ್ರಿವ್ನಿಯಾಗಳಲ್ಲಿ ಟ್ಸೆಂಟ್ರಾಲ್ನಾ ರಾಡಾ ಕಟ್ಟಡ, 100 ಹ್ರಿವ್ನಿಯಾಗಳಲ್ಲಿ ರೆಡ್ ಯೂನಿವರ್ಸಿಟಿ ಕಟ್ಟಡ ಮತ್ತು 1000 ಹ್ರಿವ್ನಿಯಾಗಳಲ್ಲಿ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರೆಸಿಡಿಯಂ ಕಟ್ಟಡ).
=ಇತಿಹಾಸ=
10 ರಿಂದ 18 ನೇ ಶತಮಾನಗಳು
ವೊಲೊಡಿಮಿರ್ಸ್ಕಾ ಬೀದಿಯು ಕೈವ್ನಲ್ಲಿರುವ ಅತ್ಯಂತ ಹಳೆಯ ಬೀದಿಗಳಲ್ಲಿ ಒಂದಾಗಿದೆ. ಚರ್ಚ್ ಆಫ್ ದಿ ಟೈಥೆಸ್ ಮತ್ತು ಸೋಫಿಯ್ಸ್ಕಾ ಗೇಟ್ ನಡುವಿನ ಬೀದಿಯ ಭಾಗವು 10 ನೇ ಶತಮಾನದ ಅಂತ್ಯದ ನಂತರ ಕಾಣಿಸಿಕೊಂಡಿತು. 11 ನೇ ಶತಮಾನದ ಆರಂಭದಲ್ಲಿ ಸೇಂಟ್ ಸೋಫಿಯಾ ಕ್ಯಾಥೆಡ್ರಲ್ ಮತ್ತು 1037 ರ ಸುಮಾರಿಗೆ ಗೋಲ್ಡನ್ ಗೇಟ್ ನಿರ್ಮಾಣದ ನಂತರ, ಬೀದಿಯನ್ನು ಎರಡನ್ನೂ ತಲುಪಲು ವಿಸ್ತರಿಸಲಾಯಿತು ಮತ್ತು ನಗರದ ಮುಖ್ಯ ಬೀದಿಯಾಯಿತು, ಇದು ಕೈವ್ನ ಅತ್ಯಂತ ಹಳೆಯ ಭಾಗಗಳಾದ ವೊಲೊಡಿಮಿರ್ ನಗರ ಮತ್ತು ಯಾರೋಸ್ಲಾವ್ ನಗರದ ಮೂಲಕ ಹಾದುಹೋಗುತ್ತಿತ್ತು. ಐರಿನ್ಸ್ಕಿ ಚರ್ಚ್, ಜಾರ್ಜಿವ್ಸ್ಕಿ ಕ್ಯಾಥೆಡ್ರಲ್ ಮತ್ತು ಸೇಂಟ್ ಥಿಯೋಡರ್ ಮಠವನ್ನು ಬೀದಿಯಲ್ಲಿ ನಿರ್ಮಿಸಲಾಯಿತು, ಜೊತೆಗೆ ಶ್ರೀಮಂತರು ಮತ್ತು ಸಾಮಾನ್ಯ ಜನರಿಗೆ ಮನೆಗಳನ್ನು ನಿರ್ಮಿಸಲಾಯಿತು.<ref>{{Cite web |url=http://destinations.com.ua/travel/walking-on-volodymyrska-street-in-kiev |title=ಆರ್ಕೈವ್ ನಕಲು |access-date=2026-08-23 |archive-date=2017-12-30 |archive-url=https://web.archive.org/web/20171230030358/http://destinations.com.ua/travel/walking-on-volodymyrska-street-in-kiev |url-status=dead }}</ref>
ಕೀವನ್ ರುಸ್ನ ಮೇಲೆ ಮಂಗೋಲ್ ಆಕ್ರಮಣದ ಸಮಯದಲ್ಲಿ ಕೈವ್ ನಾಶವಾದ ನಂತರ, ಬೀದಿಯು ಬಹಳ ಸಮಯದ ನಂತರ ಅವಶೇಷಗಳಲ್ಲಿ ಉಳಿಯಿತು. 17 ನೇ ಶತಮಾನದಲ್ಲಿ, ಸೇಂಟ್ ಸೋಫಿಯಾ ಕ್ಯಾಥೆಡ್ರಲ್ ಅನ್ನು ಪುನರ್ನಿರ್ಮಿಸಲಾಯಿತು ಮತ್ತು ಚರ್ಚ್ ಆಫ್ ದಿ ಟೈಥೆಸ್ ಇದ್ದ ಸ್ಥಳದಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಯಿತು. ವೊಲೊಡಿಮಿರ್ಸ್ಕಾ ಬೀದಿಯ ಮೇಲ್ಭಾಗವು ಹಳೆಯ ಕೈವ್ ಕೋಟೆಯ ಭಾಗವಾಯಿತು. ದೀರ್ಘ ವಿರಾಮದ ನಂತರ, 18 ನೇ ಶತಮಾನದ ಕೊನೆಯಲ್ಲಿ, ಗೋಲ್ಡನ್ ಗೇಟ್ನ ಕೆಳಗಿನ ಬೀದಿಯ ಭಾಗದಲ್ಲಿ ತೀವ್ರವಾದ ನಿರ್ಮಾಣ ಪ್ರಾರಂಭವಾಯಿತು. ಕೀವನ್ ರುಸ್ನ ರಕ್ಷಣಾ ಗೋಡೆಗಳು ಮತ್ತು ಹಳೆಯ ಕೈವ್ ಕೋಟೆಯ ಅವಶೇಷಗಳನ್ನು ಕೆಡವಲಾಯಿತು.
19 ನೇ ಶತಮಾನ
1830 ರ ದಶಕದಲ್ಲಿ ಕೈವ್ ವಿಸ್ತರಣೆಯ ನಂತರ ಬೀದಿಯನ್ನು ದಕ್ಷಿಣಕ್ಕೆ ವಿಸ್ತರಿಸಲಾಯಿತು. 1837–1842 ರಲ್ಲಿ ರೆಡ್ ಯೂನಿವರ್ಸಿಟಿ ಕಟ್ಟಡವನ್ನು ನಿರ್ಮಿಸಲಾಯಿತು. ಈ ಕ್ಷಣದಿಂದ ಬೀದಿಯ ಆಧುನಿಕ ನೋಟ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಹಲವಾರು 1–2 ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಲಾಯಿತು, ನಂತರ 3–5 ಕಟ್ಟಡಗಳು. ಅನೇಕ ಹೋಟೆಲ್ಗಳು ಮತ್ತು ಆಡಳಿತ, ಸಮುದಾಯ ಮತ್ತು ವಸತಿ ಕಟ್ಟಡಗಳನ್ನು ನಿರ್ಮಿಸಲಾಯಿತು. ಐರಿನ್ಸ್ಕಿ ಚರ್ಚ್ನ ಅವಶೇಷಗಳು ಕಂಡುಬಂದ ಸ್ಥಳದಲ್ಲಿ, ಸೇಂಟ್ ಐರೀನ್ ಕಾಲಮ್ ಅನ್ನು ಪ್ರಾಚೀನ ಕಲ್ಲಿನಿಂದ ನಿರ್ಮಿಸಲಾಯಿತು, ಅದು 1930 ರ ದಶಕದವರೆಗೆ ಇತ್ತು. 19 ನೇ ಶತಮಾನದ ಕೊನೆಯಲ್ಲಿ ಸೆಟ್ ಅನ್ನು ಬೀದಿಯಲ್ಲಿ ಇರಿಸಲಾಯಿತು, ಅನಿಲ ಮತ್ತು ನಂತರ ವಿದ್ಯುತ್ ದೀಪಗಳು ಕಾಣಿಸಿಕೊಂಡವು. 1895 ರಲ್ಲಿ ಬೀದಿಯಲ್ಲಿ ಟ್ರಾಮ್ ಮಾರ್ಗವನ್ನು ನಿರ್ಮಿಸಲಾಯಿತು.
20 ನೇ ಶತಮಾನ
20 ನೇ ಶತಮಾನದ ಆರಂಭದಲ್ಲಿ ವೊಲೊಡಿಮಿರ್ಸ್ಕಾ ಬೀದಿ.
20 ನೇ ಶತಮಾನದ ಆರಂಭದಲ್ಲಿ, ಬೆಂಕಿಯಿಂದ ಹಾನಿಗೊಳಗಾದ ಹಳೆಯದನ್ನು ಬದಲಾಯಿಸಲು ಹೊಸ ನಗರ ರಂಗಮಂದಿರವನ್ನು ನಿರ್ಮಿಸಲಾಯಿತು. ಪ್ರೊರಿಜ್ನಾ ಬೀದಿಯ ಮೂಲೆಯಲ್ಲಿ ಒಂದು ಕಂದಾಯ ಮನೆಯನ್ನು ಸಹ ನಿರ್ಮಿಸಲಾಯಿತು, ಇದು ಈಗ ಕೈವ್ನಲ್ಲಿ ಒಂದು ಅಮೂಲ್ಯವಾದ ಆಸಕ್ತಿಯ ಸ್ಥಳವಾಗಿದೆ; ಉಕ್ರೇನ್ನ ಕೇಂದ್ರ ಮಂಡಳಿಯ ಸ್ಥಾನವಾಗಿರುವ ಶಿಕ್ಷಣ ವಸ್ತು ಸಂಗ್ರಹಾಲಯ ಕಟ್ಟಡ; ಈಗ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರೆಸಿಡಿಯಂನ ಸ್ಥಾನವಾಗಿರುವ ಓಲ್ಗಿನ್ಸ್ಕಾ ಜಿಮ್ನಾಷಿಯಂ ಕಟ್ಟಡ; ಈಗ ಉಕ್ರೇನ್ನ ಭದ್ರತಾ ಸೇವೆಯ ಸ್ಥಾನವಾಗಿರುವ ಜೆಮ್ಸ್ಟ್ವೊ ಕಟ್ಟಡ.
ಉಕ್ರೇನ್ನ ರಾಷ್ಟ್ರೀಯ ಇತಿಹಾಸ ವಸ್ತುಸಂಗ್ರಹಾಲಯಕ್ಕಾಗಿ ಕಟ್ಟಡದ ನಿರ್ಮಾಣವನ್ನು ಹೊರತುಪಡಿಸಿ, ಶತಮಾನದ ಉಳಿದ ಅವಧಿಯಲ್ಲಿ ಬೀದಿಯಲ್ಲಿ ಯಾವುದೇ ಪ್ರಮುಖ ನಿರ್ಮಾಣಗಳು ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ, ವೊಲೊಡಿಮಿರ್ಸ್ಕಾ ಬೀದಿ ಕೈವ್ನ ಪ್ರಮುಖ ಬೀದಿಗಳಲ್ಲಿ ಒಂದಾಗಿದೆ. 11 ರಿಂದ 19 ನೇ ಶತಮಾನದ ಐತಿಹಾಸಿಕ ಸ್ಮಾರಕಗಳಿಂದಾಗಿ ಇದು ಬಹಳ ಮುಖ್ಯವಾದ ಪ್ರವಾಸಿ ತಾಣವಾಗಿದೆ, ಇದರಲ್ಲಿ ರಸ್ತೆಯ ಮೇಲ್ಭಾಗದಲ್ಲಿರುವ ಸ್ಟಾರೋಕಿವ್ಸ್ಕಾ ಬೆಟ್ಟದ ಮೇಲಿನ ಪುರಾತತ್ವ ಸಂಕೀರ್ಣವೂ ಸೇರಿದೆ.<ref>https://www.kyivpost.com/lifestyle/see-best-kyiv-one-day.html</ref>
=ಬೀದಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳು=
ಉತ್ತರದಿಂದ ದಕ್ಷಿಣಕ್ಕೆ ಬೀದಿಯಲ್ಲಿರುವ ಗಮನಾರ್ಹ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ಮಾರಕಗಳು, ಸಂಸ್ಥೆಗಳು:<ref>{{Cite web |url=http://destinations.com.ua/travel/walking-on-volodymyrska-street-in-kiev |title=ಆರ್ಕೈವ್ ನಕಲು |access-date=2026-08-23 |archive-date=2017-12-30 |archive-url=https://web.archive.org/web/20171230030358/http://destinations.com.ua/travel/walking-on-volodymyrska-street-in-kiev |url-status=dead }}</ref>
ಸೇಂಟ್ ಆಂಡ್ರ್ಯೂಸ್ ಚರ್ಚ್
ಉಕ್ರೇನ್ನ ರಾಷ್ಟ್ರೀಯ ಇತಿಹಾಸ ವಸ್ತುಸಂಗ್ರಹಾಲಯ
ಚರ್ಚ್ ಆಫ್ ದಿ ಟೈಥಸ್ನ ಅವಶೇಷಗಳು
ಕೈವ್ನಲ್ಲಿರುವ ಉಜ್ಬೇಕಿಸ್ತಾನ್ ರಾಯಭಾರ ಕಚೇರಿ
ಉಕ್ರೇನ್ನ ರಾಜ್ಯ ತುರ್ತು ಸೇವೆಯ ಕೈವ್ ಇಲಾಖೆ
ಉಕ್ರೇನ್ನ ರಾಷ್ಟ್ರೀಯ ಪೊಲೀಸ್ನ ಕೈವ್ ಇಲಾಖೆ
ಕೈವ್ ಪ್ರದೇಶದ ಮೇಲ್ಮನವಿ ನ್ಯಾಯಾಲಯ
ಬೊಹ್ಡಾನ್ ಖ್ಮೆಲ್ನಿಟ್ಸ್ಕಿ ಸ್ಮಾರಕ
ಸೇಂಟ್ ಸೋಫಿಯಾ ಕ್ಯಾಥೆಡ್ರಲ್
ಉಕ್ರೇನ್ನ ಭದ್ರತಾ ಸೇವೆ
ಉಕ್ರೇನ್ನ ರಾಜ್ಯ ಗಡಿ ಕಾವಲು ಸೇವೆ
ಗೋಲ್ಡನ್ ಗೇಟ್
ಕೈವ್ನಲ್ಲಿರುವ ಅರ್ಮೇನಿಯಾದ ರಾಯಭಾರ ಕಚೇರಿ
ಉಕ್ರೇನ್ನ ರಾಷ್ಟ್ರೀಯ ಒಪೆರಾ
ಲಿಯೊನಾರ್ಡೊ ವ್ಯಾಪಾರ ಕೇಂದ್ರ
ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರೆಸಿಡಿಯಂ
ಶಿಕ್ಷಕರ ಭವನ (ಉಕ್ರೇನ್ ಕೇಂದ್ರ ಮಂಡಳಿಯ ಹಿಂದಿನ ಕಟ್ಟಡ)
ಮ್ಯಾಕ್ಸಿಮೊವಿಚ್ ವೈಜ್ಞಾನಿಕ ಗ್ರಂಥಾಲಯ
ಕೈವ್ನ ತಾರಸ್ ಶೆವ್ಚೆಂಕೊ ರಾಷ್ಟ್ರೀಯ ವಿಶ್ವವಿದ್ಯಾಲಯದ ಕೆಂಪು ವಿಶ್ವವಿದ್ಯಾಲಯ ಕಟ್ಟಡ
ಉಕ್ರೇನ್ನ ವೆರ್ನಾಡ್ಸ್ಕಿ ರಾಷ್ಟ್ರೀಯ ಗ್ರಂಥಾಲಯದ ವಿಭಾಗ
ತಾರಸ್ ಶೆವ್ಚೆಂಕೊ ಪಾರ್ಕ್
ಕೈವ್ನ ತಾರಸ್ ಶೆವ್ಚೆಂಕೊ ರಾಷ್ಟ್ರೀಯ ವಿಶ್ವವಿದ್ಯಾಲಯದ ಆಡಳಿತ
ಆಹಾರ ತಂತ್ರಜ್ಞಾನಗಳ ರಾಷ್ಟ್ರೀಯ ವಿಶ್ವವಿದ್ಯಾಲಯ
ಉಕ್ರೇನ್ಗೆ ಯುರೋಪಿಯನ್ ಒಕ್ಕೂಟದ ನಿಯೋಗ
=ಜನರು=
ಇವಾನ್ ನೆಚುಯ್-ಲೆವಿಟ್ಸ್ಕಿ - ಬರಹಗಾರ (ಮನೆ #7 ರಲ್ಲಿ ವಾಸಿಸುತ್ತಿದ್ದರು)
ಆಮ್ವ್ರೋಸಿ ಬುಚ್ಮಾ - ನಟ ಮತ್ತು ನಿರ್ದೇಶಕ (ಮನೆ #14 ರಲ್ಲಿ ವಾಸಿಸುತ್ತಿದ್ದರು)
ವಾಸಿಲ್ ಕಾಸಿಯನ್ - ಕಲಾವಿದ (ಮನೆ #14 ರಲ್ಲಿ ವಾಸಿಸುತ್ತಿದ್ದರು)
ನಿಕೊಲಾಯ್ ಲೆಸ್ಕೋವ್ - ಕಾದಂಬರಿಕಾರ, ಸಣ್ಣಕಥೆಗಾರ, ನಾಟಕಕಾರ ಮತ್ತು ಪತ್ರಕರ್ತ (ಮನೆ #15 ರಲ್ಲಿ ಕೆಲಸ ಮಾಡುತ್ತಿದ್ದರು)
ಮಿಖಾಯಿಲ್ ಇಕೊನ್ನಿಕೋವ್ - ವಾಸ್ತುಶಿಲ್ಪಿ (ಮನೆ #18/2 ರಲ್ಲಿ ವಾಸಿಸುತ್ತಿದ್ದರು)
ಮೈಖೈಲೊ ಹ್ರುಶೆವ್ಸ್ಕಿ - ಶಿಕ್ಷಣ ತಜ್ಞ, ರಾಜಕಾರಣಿ, ಇತಿಹಾಸಕಾರ ಮತ್ತು ರಾಜಕಾರಣಿ (ಮನೆ #21 ರ ಬಾಲ್ಕನಿಯಿಂದ ಭಾಷಣಗಳನ್ನು ನೀಡಿದರು, ಮನೆ #35 ಮತ್ತು #57 ರಲ್ಲಿ ಕೆಲಸ ಮಾಡುತ್ತಿದ್ದರು)
ವೊಲೊಡಿಮಿರ್ ಜಬೊಲೊಟ್ನಿ - ವಾಸ್ತುಶಿಲ್ಪಿ (ಮನೆ #22 ರಲ್ಲಿ ವಾಸಿಸುತ್ತಿದ್ದರು)
ವ್ಲಾಡಿಮಿರ್ ಕೊರೊಲೆಂಕೊ - ಸಣ್ಣ ಕಥೆಗಾರ, ಪತ್ರಕರ್ತ, ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಮಾನವೀಯ (ಮನೆ #24b ರಲ್ಲಿ ವಾಸಿಸುತ್ತಿದ್ದರು)
ಮೈಖೈಲೊ ಕೊಟ್ಸಿಯುಬಿನ್ಸ್ಕಿ - ಬರಹಗಾರ (ಮನೆ #28 ರಲ್ಲಿ ವಾಸಿಸುತ್ತಿದ್ದರು)
ವಿಕ್ಟರ್ ವಾಸ್ನೆಟ್ಸೊವ್ - ಕಲಾವಿದ (ಮನೆ #32 ರಲ್ಲಿ ವಾಸಿಸುತ್ತಿದ್ದರು)
ಬೋರಿಸ್ ಬಾಲಿನ್ಸ್ಕಿ - ಜೀವಶಾಸ್ತ್ರಜ್ಞ, ಭ್ರೂಣಶಾಸ್ತ್ರಜ್ಞ ಮತ್ತು ಕೀಟಶಾಸ್ತ್ರಜ್ಞ (ಮನೆ #32 ರಲ್ಲಿ ವಾಸಿಸುತ್ತಿದ್ದರು)
#36)
ಅಲೆಕ್ಸಾಂಡರ್ ವರ್ಟಿನ್ಸ್ಕಿ - ಕಲಾವಿದ, ಕವಿ, ಗಾಯಕ, ಸಂಯೋಜಕ, ಕ್ಯಾಬರೆ ಕಲಾವಿದ ಮತ್ತು ನಟ (ಮನೆ #43 ರಲ್ಲಿ ಜನಿಸಿದರು)
ಮೈಕೋಲಾ ಮುರಾಶ್ಕೊ - ವರ್ಣಚಿತ್ರಕಾರ ಮತ್ತು ಕಲಾ ಶಿಕ್ಷಕ (ಮನೆ #46 ಮತ್ತು 47 ರಲ್ಲಿ ವಾಸಿಸುತ್ತಿದ್ದರು)
ಮಿಖಾಯಿಲ್ ತೆರೆಶ್ಚೆಂಕೊ - ಭೂಮಾಲೀಕ, ಹಲವಾರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಹಣಕಾಸುದಾರ (ಮನೆ #51a ರಲ್ಲಿ ವಾಸಿಸುತ್ತಿದ್ದರು)
ವ್ಲಾಡಿಮಿರ್ ವೆರ್ನಾಡ್ಸ್ಕಿ, ವ್ಲಾಡಿಮಿರ್ ಲಿಪ್ಸ್ಕಿ, ಡ್ಯಾನಿಲೋ ಜಬೊಲೊಟ್ನಿ, ಅಲೆಕ್ಸಾಂಡರ್ ಬೊಗೊಮೊಲೆಟ್ಸ್, ಅಲೆಕ್ಸಾಂಡರ್ ಪಲ್ಲಾಡಿನ್ - ವಿಜ್ಞಾನಿಗಳು (ಮನೆ #54 ರಲ್ಲಿ ಕೆಲಸ ಮಾಡಿದರು)
ವೊಲೊಡಿಮಿರ್ ವಿನ್ನಿಚೆಂಕೊ - ರಾಜಕಾರಣಿ, ರಾಜಕೀಯ ಕಾರ್ಯಕರ್ತ, ಬರಹಗಾರ, ನಾಟಕಕಾರ, ಕಲಾವಿದ (ಮನೆ #57 ರಲ್ಲಿ ಕೆಲಸ ಮಾಡಿದರು)
ಸೈಮನ್ ಪೆಟ್ಲಿಯುರಾ - ಪ್ರಚಾರಕ, ಬರಹಗಾರ, ಪತ್ರಕರ್ತ, ರಾಜಕಾರಣಿ, ರಾಜಕಾರಣಿ (ಮನೆ #57 ರಲ್ಲಿ ಕೆಲಸ ಮಾಡಿದರು)
ಅಲೆಕ್ಸಾಂಡರ್ ಬ್ಲಾಕ್ - ಭಾವಗೀತಾತ್ಮಕ ಕವಿ (ಮನೆ #79 ರಲ್ಲಿ ಜನಿಸಿದರು)
ವೊಲೊಡಿಮಿರ್ಸ್ಕಾ ಬೀದಿಯಲ್ಲಿರುವ ಇಂಪೀರಿಯಲ್ ಸೇಂಟ್ ವೊಲೊಡಿಮಿರ್ ವಿಶ್ವವಿದ್ಯಾಲಯದಲ್ಲಿ (ಈಗ ಕೈವ್ನ ತಾರಸ್ ಶೆವ್ಚೆಂಕೊ ರಾಷ್ಟ್ರೀಯ ವಿಶ್ವವಿದ್ಯಾಲಯ) ಅನೇಕ ಗಮನಾರ್ಹ ಜನರು ಅಧ್ಯಯನ ಮಾಡಿದರು ಅಥವಾ ಕೆಲಸ ಮಾಡಿದರು. <ref>https://www.kyivpost.com/lifestyle/see-best-kyiv-one-day.html</ref>
=ಗ್ಯಾಲರಿ=
{{Commons category|Volodymyrska Street, Kyiv}}
<gallery>
File:Андріївська церква, надвечір'я.jpg|ವೊಲೊದಿಮಿರ್ಸ್ಕಾ ಮತ್ತು ಆಂದ್ರಿಯಿವ್ಸ್ಕಿ ಇಳಿಜಾರಿನ ಮೂಲೆಯಿಂದ ಕಾಣುವ ಸಂತ ಆಂದ್ರೆಯ ಚರ್ಚ್
Національний музей історії України.JPG|ಉಕ್ರೇನ್ ರಾಷ್ಟ್ರೀಯ ಇತಿಹಾಸ ವಸ್ತುಸಂಗ್ರಹಾಲಯ
File:1-3-19 Velyka Zhytomyrska Street, Kiev.JPG|ಕೈವ್ ರಾಜ್ಯ ತುರ್ತು ಸೇವೆಯ ವಿಭಾಗ
Будинок Присутствених місць з будинком міської поліції 01.jpg|ಉಕ್ರೇನ್ ರಾಷ್ಟ್ರೀಯ ಪೊಲೀಸ್ ಇಲಾಖೆಯ ಕೈವ್ ವಿಭಾಗ
Пам'ятник Богданові Хмельницькому Monumento a Bogdan Khmelnitsky.jpg|ಬೊಹ್ದಾನ್ ಖ್ಮೆಲ್ನಿಟ್ಸ್ಕಿ ಸ್ಮಾರಕ
Chrám svaté Sofie (Kyjev).jpg|ಸಂತ ಸೋಫಿಯಾ ಕ್ಯಾಥೆಡ್ರಲ್
Дзвіниця, Собор Софійський.JPG|ಸಂತ ಸೋಫಿಯಾ ಕ್ಯಾಥೆಡ್ರಲ್ನ ಗಂಟೆಗೋಪುರ
Будівля СБУ, Київ.jpg|ಉಕ್ರೇನ್ ಭದ್ರತಾ ಸೇವೆಯ ಕಟ್ಟಡ
Revenue house on Volodymyrska Street, 39.JPG|ವೊಲೊದಿಮಿರ್ಸ್ಕಾ ಬೀದಿ 39ರ ಆದಾಯ ಭವನ
Golden Gate, Kyiv.jpg|ಗೋಲ್ಡನ್ ಗೇಟ್
Kiev Opera House - 005.jpg|ಉಕ್ರೇನ್ ರಾಷ್ಟ್ರೀಯ ಒಪೆರಾ
Vl07.JPG|ಉಕ್ರೇನ್ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರೆಸಿಡಿಯಂ
Volodymyrska2.jpg|ಲಿಯೊನಾರ್ಡೊ ವ್ಯವಹಾರ ಕೇಂದ್ರ
Teacher's House, Kyiv.jpg|ಶಿಕ್ಷಕರ ಭವನ
The Maksymovych Scientific Library (Наукова бібліотека імені М. Максимовича).jpg|ಮಕ್ಸಿಮೊವಿಚ್ ವೈಜ್ಞಾನಿಕ ಗ್ರಂಥಾಲಯ
Київ, Володимирська вул. 60, Університет св. Володимира.jpg|ತಾರಾಸ್ ಶೆವ್ಚೆಂಕೊ ಕೈವ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಕೆಂಪು ವಿಶ್ವವಿದ್ಯಾಲಯ ಕಟ್ಟಡ
National University of Food Technologies main building.jpg|ರಾಷ್ಟ್ರೀಯ ಆಹಾರ ತಂತ್ರಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡ
File:Kyiv, Volodymyrska str (2).jpg|ನೊವಾ ಜಬುಡೋವಾ ಪ್ರದೇಶದಲ್ಲಿರುವ ಬೀದಿಯ ಕೆಳಭಾಗ
Delegation of the EU to Ukraine.jpg|ಉಕ್ರೇನ್ನ ಯುರೋಪಿಯನ್ ಒಕ್ಕೂಟದ ನಿಯೋಗ ಮತ್ತು ಐರ್ಲೆಂಡ್ ರಾಯಭಾರ ಕಚೇರಿ
</gallery>
=ಉಲ್ಲೇಖಗಳು=
h3nfdw3mq9kr44e4813qbb1ijixyud2
ಮೈಖೈಲೊ ಹ್ರುಶೆವ್ಸ್ಕಿ
0
180651
1384198
1384060
2026-08-24T05:39:24Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384198
wikitext
text/x-wiki
{{Infobox officeholder
| name = ಮೈಖೈಲೊ ಹ್ರುಶೆವ್ಸ್ಕಿ
| native_name = {{Nobold|Михайло Грушевський}}
| native_name_lang = uk
| image = Hrushevskyi Mykhailo XX.jpg
| caption = ಹ್ರುಶೆವ್ಸ್ಕಿಯವರ ಛಾಯಾಚಿತ್ರ, ಸುಮಾರು 1910–1917
| office = ಉಕ್ರೇನ್ನ ಕೇಂದ್ರ ಮಂಡಳಿಯ ಅಧ್ಯಕ್ಷ
| term_start = {{OldStyleDate|28 March|1917|15 March}}<ref>{{Cite web |url=https://uinp.gov.ua/istorychnyy-kalendar/berezen/28/1917-zasidannya-ukrayinskoyi-centralnoyi-rady-yake-ocholyv-myhaylo-grushevskyymyhaylo-grushevskyy |title=1917 - засідання Української Центральної Ради, яке очолив Михайло Грушевський |language=uk |publisher=ಉಕ್ರೇನ್ನ ರಾಷ್ಟ್ರೀಯ ಸ್ಮರಣ ಸಂಸ್ಥೆ |access-date=5 July 2023}}</ref>
| term_end = 29 April 1918
| predecessor = ಸ್ಥಾನ ಸ್ಥಾಪಿಸಲಾಯಿತು<br />ವೊಲೊದಿಮಿರ್ ಪಾವ್ಲೊವಿಚ್ ನೌಮೆಂಕೊ (ಕಾರ್ಯನಿರ್ವಹಣಾಧಿಕಾರಿ)
| successor = ಸ್ಥಾನ ರದ್ದುಗೊಳಿಸಲಾಯಿತು<br />ಪಾವ್ಲೊ ಸ್ಕೊರೊಪಾಡ್ಸ್ಕಿ (ಉಕ್ರೇನ್ನ ಹೆಟ್ಮ್ಯಾನ್ ಆಗಿ)
| office2 = ಶೆವ್ಚೆಂಕೊ ವೈಜ್ಞಾನಿಕ ಸಂಘದ ಅಧ್ಯಕ್ಷ
| term_start2 = 1897
| term_end2 = 1913
| predecessor2 = ಒಲೆಕ್ಸಾಂಡರ್ ಬಾರ್ವಿನ್ಸ್ಕಿ
| successor2 = ಸ್ಟೆಪಾನ್ ತೊಮಾಶಿವ್ಸ್ಕಿ
| birth_date = {{OldStyleDate|29 September|1866|17 September}}
| birth_place = ಖೆಲ್ಮ್, ಕಾಂಗ್ರೆಸ್ ಪೋಲಂಡ್, ರಷ್ಯನ್ ಸಾಮ್ರಾಜ್ಯ (ಈಗಿನ ಪೋಲಂಡ್)
| death_date = {{death date and age|1934|11|24|1866|9|29|df=y}}
| death_place = ಕಿಸ್ಲೊವೊಡ್ಸ್ಕ್, ಉತ್ತರ ಕಾಕಸಸ್ ಕ್ರಾಯ್, ರಷ್ಯನ್ ಎಸ್ಎಫ್ಎಸ್ಆರ್, ಸೋವಿಯತ್ ಒಕ್ಕೂಟ (ಈಗಿನ ರಷ್ಯಾ)
| birth_name = ಮೈಖೈಲೊ ಸೆರ್ಹಿಯೊವಿಚ್ ಹ್ರುಶೆವ್ಸ್ಕಿ
| party = ಉಕ್ರೇನಿಯನ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪಕ್ಷ<br />ಉಕ್ರೇನಿಯನ್ ಸಮಾಜವಾದಿ-ಕ್ರಾಂತಿಕಾರಿ ಪಕ್ಷ
| spouse = ಮಾರಿಯಾ-ಇವಾನ್ನಾ ಹ್ರುಶೆವ್ಸ್ಕಾ
| children = ಕತೇರಿನಾ ಹ್ರುಶೆವ್ಸ್ಕಾ
| alma_mater = ಸೇಂಟ್ ವೊಲೊದಿಮಿರ್ ವಿಶ್ವವಿದ್ಯಾಲಯ, ಕೀವ್
| occupation = ಶಿಕ್ಷಣತಜ್ಞ, ಇತಿಹಾಸಕಾರ
| blank1 = ಶೈಕ್ಷಣಿಕ ಪದವಿ
| data1 = ಇತಿಹಾಸದಲ್ಲಿ ಮ್ಯಾಜಿಸ್ಟರ್
| blank2 = ಪ್ರಬಂಧ
| data2 = "ಬಾರ್ ಸ್ಟಾರೋಸ್ತ್ವೊ.<br />ಐತಿಹಾಸಿಕ ರೂಪರೇಖೆ."
| blank3 = ಶ್ರೇಷ್ಠ ಕೃತಿ
| data3 = ''ಉಕ್ರೇನ್-ರಸ್ನ ಇತಿಹಾಸ''
| signature = Signature of Mykhailo Hrushevskyi.svg
}}
Mykhailo Serhiiovych Hrushevsky[a] (ಉಕ್ರೇನಿಯನ್: Михайло Сергійович Грушевський, ರೋಮನೈಸ್ಡ್: Mykhailo Serhiiovych Hrushevskyi, ಉಕ್ರೇನಿಯನ್ ಉಚ್ಚಾರಣೆ: [mɪˈxai̯lo serˈɦʲijowɪd͡ʒ‿ɦrʊˈʃɛu̯sʲkɪi̯]; 29 ಸೆಪ್ಟೆಂಬರ್ [O.S. 17 ಸೆಪ್ಟೆಂಬರ್] 1866 - 24 ನವೆಂಬರ್ 1934) ಅವರು ಉಕ್ರೇನಿಯನ್ ದೇಶದ ಆರಂಭಿಕ ಇತಿಹಾಸಕಾರರು, ರಾಜಕಾರಣಿಗಳು. 20 ನೇ ಶತಮಾನ. ಹ್ರುಶೆವ್ಸ್ಕಿಯನ್ನು ದೇಶದ ಶ್ರೇಷ್ಠ ಆಧುನಿಕ ಇತಿಹಾಸಕಾರ, ಪಾಂಡಿತ್ಯದ ಅಗ್ರಗಣ್ಯ ಸಂಘಟಕ, ಕ್ರಾಂತಿಪೂರ್ವ ಉಕ್ರೇನಿಯನ್ ರಾಷ್ಟ್ರೀಯ ಚಳವಳಿಯ ನಾಯಕ, ಸೆಂಟ್ರಲ್ ರಾಡಾ (ಉಕ್ರೇನ್ನ 1917-1918 ಕ್ರಾಂತಿಕಾರಿ ಸಂಸತ್ತು) ಮುಖ್ಯಸ್ಥ ಮತ್ತು 1920 ರ ದಶಕದಲ್ಲಿ ಉಕ್ರೇನಿಯನ್ ಎಸ್ಎಸ್ಆರ್ನಲ್ಲಿ ಪ್ರಮುಖ ಸಾಂಸ್ಕೃತಿಕ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.
=ಜೀವನ ಚರಿತ್ರೆ=
ಆರಂಭಿಕ ಜೀವನ
ಮೈಖೈಲೊ ಹ್ರುಶೆವ್ಸ್ಕಿ ಸೆಪ್ಟೆಂಬರ್ 29, 1866 ರಂದು ರಷ್ಯಾದ ಸಾಮ್ರಾಜ್ಯದಲ್ಲಿ ಸ್ವಾಯತ್ತ ರಾಜಕೀಯ ಪ್ರದೇಶವಾದ ಕಾಂಗ್ರೆಸ್ ಪೋಲೆಂಡ್ನ ಚೆಲ್ಮ್ನಲ್ಲಿ ಉಕ್ರೇನಿಯನ್ ಉದಾತ್ತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಸೆರ್ಹಿ ಫೆಡೋರೊವಿಚ್ ಹ್ರುಶೆವ್ಸ್ಕಿ 1865 ರಲ್ಲಿ ಗ್ರೀಕ್ ಕ್ಯಾಥೋಲಿಕ್ ಜಿಮ್ನಾಷಿಯಂನಲ್ಲಿ ರಷ್ಯನ್ ಭಾಷೆಯನ್ನು ಕಲಿಸಲು ಚೆಲ್ಮ್ಗೆ ಬಂದಿದ್ದ ಚಿಹೈರಿನ್ ಸುತ್ತಮುತ್ತಲಿನ ಆರ್ಥೊಡಾಕ್ಸ್ ಪಾದ್ರಿಯ ಮಗ.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> ಸೆರ್ಹಿ ಫೆಡೋರೊವಿಚ್ ಅವರ ತಂದೆ ಫೆಡಿರ್ ಹ್ರುಶೆವ್ಸ್ಕಿ ಹೆಚ್ಚು ಅಲಂಕರಿಸಲ್ಪಟ್ಟ ಅಧಿಕಾರಿಯಾಗಿದ್ದರು (ಅವರ ಪ್ರಶಸ್ತಿಗಳಲ್ಲಿ ಸೇಂಟ್ ಅನ್ನಾ ಮತ್ತು ಕಂಚಿನ ಶಿಲುಬೆಯ ಎರಡು ಆದೇಶಗಳು ಮತ್ತು ಉದಾತ್ತತೆಯ ಬಿರುದು ಸೇರಿವೆ). ನಂತರ, ಕೈವ್ನಲ್ಲಿರುವ ಸೇಂಟ್ ವೊಲೊಡಿಮಿರ್ ವಿಶ್ವವಿದ್ಯಾಲಯಕ್ಕೆ ಸೇರಿದ ನಂತರ, ಮೈಖೈಲೊ ತನ್ನ ಅಜ್ಜನಿಂದ ಆಶೀರ್ವಾದ ಪಡೆದರು, ಅವರು ಅದರ ಇತಿಹಾಸ ವಿಭಾಗದಿಂದ ಪದವಿ ಪಡೆದರು.
1876 ರ ಸುಮಾರಿಗೆ ಹ್ರುಶೆವ್ಸ್ಕಿ ಕುಟುಂಬವು ಮೈಖೈಲೊ ಬಲಭಾಗದಲ್ಲಿ ಕುಳಿತಿರುವ ಛಾಯಾಚಿತ್ರ ತೆಗೆಯಲಾಗಿದೆ
ಮೈಖೈಲೊ ಅವರ ತಾಯಿ ಗ್ಲಾಫಿರಾ ಜಖರಿವ್ನಾ ಒಪೊಕೊವಾ, ಪೊಡಿಲಿಯಾ ಗವರ್ನರೇಟ್ನ ಬರ್ಡಿಚಿವ್ ಪೊವಿಟ್ನ ಸೆಸ್ಟ್ರಿನಿವ್ಕಾ ಗ್ರಾಮದಲ್ಲಿ ಸಾಂಪ್ರದಾಯಿಕ ಪಾದ್ರಿಗಳ ಕುಟುಂಬದಲ್ಲಿ ಜನಿಸಿದರು. ಸೆರ್ಹಿಯವರ ಉದ್ಯೋಗದ ನಿರ್ದಿಷ್ಟತೆಗಳಿಂದಾಗಿ, ಕುಟುಂಬವು ಆಗಾಗ್ಗೆ ತಮ್ಮ ವಾಸಸ್ಥಳವನ್ನು ಬದಲಾಯಿಸುತ್ತಿತ್ತು: ಮೈಖೈಲೊ ಜನಿಸಿದ ಎರಡು ವರ್ಷಗಳ ನಂತರ, 1868 ರಲ್ಲಿ, ಸೆರ್ಹಿ ಲೋಮ್ಜಾದಲ್ಲಿರುವ ಶಾಸ್ತ್ರೀಯ ಜಿಮ್ನಾಷಿಯಂನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು; ಒಂದು ವರ್ಷದ ನಂತರ ಕುಟುಂಬವು ಕುಟೈಸಿಗೆ ಮತ್ತು 1870 ರಲ್ಲಿ ಸ್ಟಾವ್ರೊಪೋಲ್ಗೆ ಸ್ಥಳಾಂತರಗೊಂಡಿತು. ಪೋಲಿಷ್ ಮತ್ತು ರಷ್ಯನ್ ಭಾಷೆಯಲ್ಲಿ ಸ್ವತಃ ಶಿಕ್ಷಣ ಪಡೆದಿದ್ದರೂ, ಗ್ಲಾಫಿರಾ ತನ್ನ ಮಕ್ಕಳಿಗೆ ಉಕ್ರೇನಿಯನ್ ಭಾಷೆಯನ್ನು ಕಲಿಸಲು ಕೆಲಸ ಮಾಡಿದರು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> ಮೈಖೈಲೊ ತನ್ನ ಹೆತ್ತವರ ಬಗ್ಗೆ ಪ್ರೀತಿಯಿಂದ ಮಾತನಾಡಿದರು ಮತ್ತು ಅವರನ್ನು ಉಕ್ರೇನ್ನ ನಿಜವಾದ ದೇಶಭಕ್ತರು ಎಂದು ವಿವರಿಸಿದರು, ಅವರು ತಮ್ಮ ಮಕ್ಕಳಲ್ಲಿ ರಾಷ್ಟ್ರೀಯ ಹೆಮ್ಮೆಯ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾದರು.
1880 ರಲ್ಲಿ 14 ನೇ ವಯಸ್ಸಿನಲ್ಲಿ, ಮೈಖೈಲೊ ಅವರನ್ನು ಅವರ ಪೋಷಕರು ಟಿಫ್ಲಿಸ್ಗೆ ಕಳುಹಿಸಿದರು, ಅಲ್ಲಿ ಅವರು ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಆ ಸಮಯದಲ್ಲಿ ಅವರು ಉಕ್ರೇನಿಯನ್ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಪ್ರತಿ ವರ್ಷ ಕುಟುಂಬವು ತಮ್ಮ ರಜಾದಿನಗಳನ್ನು ಉಕ್ರೇನ್ನಲ್ಲಿ ಕಳೆಯುತ್ತಿತ್ತು, ಇದು ಹುಡುಗನಿಗೆ ಆ ವಿಷಯಗಳ ಕುರಿತು ಇತ್ತೀಚಿನ ಪುಸ್ತಕಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿತು. ಯುವ ಹ್ರುಶೆವ್ಸ್ಕಿಯವರ ದೃಷ್ಟಿಕೋನಗಳ ರಚನೆಯಲ್ಲಿ ಮೈಕೋಲಾ ಕೊಸ್ಟೊಮರೊವ್, ಪ್ಯಾಂಟೆಲಿಮನ್ ಕುಲಿಶ್, ವೊಲೊಡಿಮಿರ್ ಆಂಟೊನೊವಿಚ್, ಅಪೊಲೊನ್ ಸ್ಕಲ್ಕೋವ್ಸ್ಕಿ, ಮೈಖೈಲೊ ಮ್ಯಾಕ್ಸಿಮೊವಿಚ್ ಮತ್ತು ಆಮ್ವ್ರೋಸಿ ಮೆಟ್ಲಿನ್ಸ್ಕಿ ಅವರ ಐತಿಹಾಸಿಕ ಮತ್ತು ಜನಾಂಗೀಯ ಕೃತಿಗಳು ಹಾಗೂ ಕೀವ್ಸ್ಕಯಾ ಸ್ಟಾರಿನಾ ನಿಯತಕಾಲಿಕದಲ್ಲಿ ಪ್ರಕಟವಾದ ಉಕ್ರೇನಿಯನ್ ಇತಿಹಾಸ, ಸಾಹಿತ್ಯ ಮತ್ತು ಜಾನಪದದ ಕುರಿತಾದ ಲೇಖನಗಳು ಪ್ರಮುಖ ಪಾತ್ರ ವಹಿಸಿದವು. ಆ ಅವಧಿಯಲ್ಲಿ ಹ್ರುಶೆವ್ಸ್ಕಿ ದೇಶಭಕ್ತ ಉಕ್ರೇನಿಯನ್ನರ ನಾಯಕನಾಗುವ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡರು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref>
ಹ್ರುಶೆವ್ಸ್ಕಿ ಕೈವ್ನಲ್ಲಿ ವಿದ್ಯಾರ್ಥಿಯಾಗಿದ್ದಾಗ, 1889
ಟಿಫ್ಲಿಸ್ನಲ್ಲಿರುವ ಶಾಸ್ತ್ರೀಯ ಜಿಮ್ನಾಷಿಯಂನಲ್ಲಿ ಅಧ್ಯಯನ ಮಾಡುತ್ತಿರುವಾಗ, ಹ್ರುಶೆವ್ಸ್ಕಿ ಬೆಲ್ಲೆಸ್-ಲೆಟರ್ಸ್ ಬರೆಯಲು ಪ್ರಾರಂಭಿಸಿದರು, ಮತ್ತು 1885 ರಲ್ಲಿ ಅವರ ಒಂದು ಕಥೆ ಡಿಲೋ ಪತ್ರಿಕೆಯಲ್ಲಿ ಪ್ರಕಟವಾಯಿತು. ಒಂದು ವರ್ಷದ ನಂತರ ತಮ್ಮ ಕೋರ್ಸ್ಗಳನ್ನು ಮುಗಿಸಿದ ನಂತರ, ಹ್ರುಶೆವ್ಸ್ಕಿ ಕೈವ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು, ವೊಲೊಡಿಮಿರ್ ಆಂಟೊನೊವಿಚ್ ಅವರ ಮಾರ್ಗದರ್ಶನದಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರು. ಕೈವ್ನಲ್ಲಿನ ಅಧ್ಯಯನದ ಸಮಯದಲ್ಲಿ ಅವರು ಹಳೆಯ ಹ್ರೊಮಾಡಾ ಸದಸ್ಯರು ಮತ್ತು ಕೈವ್ ಆರ್ಥೊಡಾಕ್ಸ್ ಸೆಮಿನರಿಯ ಉಕ್ರೇನೊಫೈಲ್ ವಿದ್ಯಾರ್ಥಿಗಳೊಂದಿಗೆ ಸಂಬಂಧವನ್ನು ಸ್ಥಾಪಿಸಿದರು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> ದಕ್ಷಿಣ ರಷ್ಯಾದ ಇತಿಹಾಸಕ್ಕೆ ಮೀಸಲಾಗಿರುವ ಅವರ ಮೊದಲ ವೈಜ್ಞಾನಿಕ ಪ್ರಬಂಧವನ್ನು 1890 ರಲ್ಲಿ ಪ್ರಕಟಿಸಲಾಯಿತು. ಆ ಅವಧಿಯಲ್ಲಿ ಹ್ರುಶೆವ್ಸ್ಕಿ ಕಿಯೆವ್ಸ್ಕಯಾ ಸ್ಟಾರಿನಾ ಮತ್ತು ಶೆವ್ಚೆಂಕೊ ಸೈಂಟಿಫಿಕ್ ಸೊಸೈಟಿಯೊಂದಿಗೆ ಸಹಕರಿಸಿದರು. ಬಾರ್ ಸ್ಟಾರೊಸ್ಟ್ವೊ ಇತಿಹಾಸಕ್ಕೆ ಮೀಸಲಾಗಿರುವ ಅವರ ಮಾಸ್ಟರ್ ಪೇಪರ್ 1894 ರಲ್ಲಿ ಬೆಳಕನ್ನು ಕಂಡಿತು. ಅದೇ ವರ್ಷದಲ್ಲಿ, ಆಂಟೊನೊವಿಚ್ ಅವರ ಶಿಫಾರಸಿನ ಮೇರೆಗೆ, ಲ್ವಿವ್ ವಿಶ್ವವಿದ್ಯಾಲಯದಲ್ಲಿ ಉಕ್ರೇನಿಯನ್ ಇತಿಹಾಸದ ಹೊಸದಾಗಿ ರಚಿಸಲಾದ ಪೀಠದ ಪ್ರಾಧ್ಯಾಪಕರಾಗಿ ಹ್ರುಶೆವ್ಸ್ಕಿಯನ್ನು ನೇಮಿಸಲಾಯಿತು.<ref>https://www.encyclopediaofukraine.com/display.asp?linkpath=pages%5CH%5CR%5CHrushevskyMykhailo.htm</ref>
ಗಲಿಷಿಯಾದಲ್ಲಿನ ಚಟುವಟಿಕೆಗಳು
ಎಲ್ವಿವ್ನಲ್ಲಿರುವ ಹ್ರುಶೆವ್ಸ್ಕಿ ವಿಲ್ಲಾ, ಈಗ ಸ್ಮಾರಕ ವಸ್ತುಸಂಗ್ರಹಾಲಯ
ಲ್ವಿವ್ಗೆ ಸ್ಥಳಾಂತರಗೊಂಡ ನಂತರ, ಹ್ರುಶೆವ್ಸ್ಕಿ ಶೆವ್ಚೆಂಕೊ ವೈಜ್ಞಾನಿಕ ಸೊಸೈಟಿಯೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡರು ಮತ್ತು ಅದರ ಐತಿಹಾಸಿಕ-ತಾತ್ವಿಕ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. 1897 ರಲ್ಲಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಸಮಾಜವನ್ನು ಮರುಸಂಘಟಿಸಲು ಪ್ರಾರಂಭಿಸಿದರು, ಅದನ್ನು ವಿಜ್ಞಾನಗಳ ಅಕಾಡೆಮಿಯನ್ನು ಹೋಲುವ ಸಂಸ್ಥೆಯಾಗಿ ಪರಿವರ್ತಿಸಿದರು, ಹಣವನ್ನು ಸಂಗ್ರಹಿಸಿದರು, ಗ್ರಂಥಾಲಯ, ವಸ್ತುಸಂಗ್ರಹಾಲಯ ಮತ್ತು ಪುರಾತತ್ವ ಆಯೋಗವನ್ನು ಸ್ಥಾಪಿಸಿದರು ಮತ್ತು ಪತ್ರಿಕಾ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದರು. ಲ್ವಿವ್ನಲ್ಲಿ ಹ್ರುಶೆವ್ಸ್ಕಿಯ ನಿಕಟ ಸಹಯೋಗಿಗಳಲ್ಲಿ ಒಬ್ಬರು ಉಕ್ರೇನಿಯನ್ ಕವಿ ಇವಾನ್ ಫ್ರಾಂಕೊ; 1902 ರ ನಂತರ ಇಬ್ಬರು ಪುರುಷರು ನೆರೆಹೊರೆಯವರಾದರು, ಲ್ವಿವ್ನ ಹೊರವಲಯದಲ್ಲಿರುವ ಸಾಮಾನ್ಯ ಭೂಪ್ರದೇಶದಲ್ಲಿ ತಮ್ಮ ವಿಲ್ಲಾಗಳನ್ನು ನಿರ್ಮಿಸಿದರು.<ref>https://www.encyclopediaofukraine.com/display.asp?linkpath=pages%5CH%5CR%5CHrushevskyMykhailo.htm</ref> ಹ್ರುಶೆವ್ಸ್ಕಿ ಉಕ್ರೇನಿಯನ್ ಶಾಲಾ ಶಿಕ್ಷಣದ ಅಭಿವೃದ್ಧಿಗೆ ಕೊಡುಗೆ ನೀಡಿದರು ಮತ್ತು ಲ್ವಿವ್ನಲ್ಲಿ ಉಕ್ರೇನಿಯನ್ ವಿಶ್ವವಿದ್ಯಾಲಯದ ಸಂಘಟನೆಯಲ್ಲಿ ಕೆಲಸ ಮಾಡಿದರು.<ref>https://www.encyclopediaofukraine.com/display.asp?linkpath=pages%5CH%5CR%5CHrushevskyMykhailo.htm</ref> 1898 ರಲ್ಲಿ ಅವರು ಇವಾನ್ ಕೋಟ್ಲಿಯಾರೆವ್ಸ್ಕಿಯ ಎನೈಡಾವನ್ನು ಮರುಪ್ರಕಟಿಸಲು ಪ್ರಾರಂಭಿಸಿದರು ಮತ್ತು ಮುಂದಿನ ವರ್ಷದಲ್ಲಿ ರುಥೇನಿಯನ್-ಉಕ್ರೇನಿಯನ್ ಪಬ್ಲಿಷಿಂಗ್ ಸೊಸೈಟಿಯನ್ನು ಸಹ-ಸ್ಥಾಪಿಸಿದರು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref>
ಆಸ್ಟ್ರಿಯನ್ ಗಲಿಷಿಯಾದಲ್ಲಿಯೇ ಹ್ರುಶೆವ್ಸ್ಕಿ ಮೊದಲು ರಾಜಕೀಯದಲ್ಲಿ ಸಕ್ರಿಯರಾದರು, ಪೋಲಿಷ್ ರಾಜಕೀಯ ಪ್ರಾಬಲ್ಯ ಮತ್ತು ರುಥೇನಿಯನ್ ವಿಶೇಷತೆಯ ವಿರುದ್ಧ ಮಾತನಾಡಿದರು ಮತ್ತು ದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಒಂದುಗೂಡಿಸುವ ರಾಷ್ಟ್ರೀಯ ಉಕ್ರೇನಿಯನ್ ಗುರುತನ್ನು ಬೆಂಬಲಿಸಿದರು. 1899 ರಲ್ಲಿ, ಅವರು ಗ್ಯಾಲಿಷಿಯನ್ ಮೂಲದ ರಾಷ್ಟ್ರೀಯ ಡೆಮಾಕ್ರಟಿಕ್ ಪಕ್ಷದ ಸಹ-ಸಂಸ್ಥಾಪಕರಾಗಿದ್ದರು, ಇದು ಅಂತಿಮವಾಗಿ ಉಕ್ರೇನಿಯನ್ ಸ್ವಾತಂತ್ರ್ಯವನ್ನು ಎದುರು ನೋಡುತ್ತಿತ್ತು. ಲ್ವಿವ್ನಲ್ಲಿ ಹ್ರುಶೆವ್ಸ್ಕಿಯವರ ಆಪ್ತರಲ್ಲಿ ವರ್ಣಚಿತ್ರಕಾರ ಇವಾನ್ ಟ್ರಷ್ ಮತ್ತು ವಕೀಲ ಸೆವೆರಿನ್ ಡ್ಯಾನಿಲೋವಿಚ್ ಸೇರಿದ್ದಾರೆ. <ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref>
ಕೈವ್ಗೆ ಹಿಂತಿರುಗಿ ಮತ್ತು ಗಡಿಪಾರು
1905 ರ ರಷ್ಯಾದ ಕ್ರಾಂತಿಯ ನಂತರ ಉಕ್ರೇನಿಯನ್ ಸಾರ್ವಜನಿಕ ಜೀವನದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹ್ರುಶೆವ್ಸ್ಕಿ ರಷ್ಯಾ ಆಳ್ವಿಕೆಯ ಉಕ್ರೇನ್ಗೆ ಮರಳಿದರು, ಆದರೂ ಅವರು 1914 ರವರೆಗೆ ಲ್ವಿವ್ ವಿಶ್ವವಿದ್ಯಾಲಯದಲ್ಲಿ ಬೋಧಿಸುವುದನ್ನು ಮುಂದುವರೆಸಿದರು. 1905 ರ ನಂತರ ಅವರು ರಷ್ಯಾದ ರಾಜ್ಯ ಡುಮಾದಲ್ಲಿ ಉಕ್ರೇನಿಯನ್ ಕ್ಲಬ್ಗೆ ಸಲಹೆ ನೀಡಿದರು, ಅಥವಾ ಸಂಸತ್ತು. ಕೈವ್ನಲ್ಲಿ ಹ್ರುಶೆವ್ಸ್ಕಿ ಉಕ್ರೇನಿಯನ್ ವೈಜ್ಞಾನಿಕ ಸೊಸೈಟಿಯ ಸಹ-ಸಂಸ್ಥಾಪಕರಾದರು ಮತ್ತು ಹಲವಾರು ರೈತ-ಆಧಾರಿತ ಪತ್ರಿಕೆಗಳನ್ನು ಸ್ಥಾಪಿಸಿದರು. 1908 ರಲ್ಲಿ ಅವರು ಸೊಸೈಟಿ ಆಫ್ ಉಕ್ರೇನಿಯನ್ ಪ್ರೋಗ್ರೆಸ್ಸಿಸ್ಟ್ಗಳ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದರು.
ಮೊದಲ ಮಹಾಯುದ್ಧ ಪ್ರಾರಂಭವಾದ ಕೂಡಲೇ ಹ್ರುಶೆವ್ಸ್ಕಿಯನ್ನು ಅವರ ಉಕ್ರೇನಿಯನ್ ಕ್ರಿಯಾಶೀಲತೆಯಿಂದಾಗಿ ರಷ್ಯಾದ ಅಧಿಕಾರಿಗಳು ಬಂಧಿಸಿದರು ಮತ್ತು "ಮೆಜೆಪಿನಿಸಂ" ಮತ್ತು "ಆಸ್ಟ್ರೋಫಿಲಿಯಾ" ಆರೋಪ ಹೊರಿಸಿದರು. ಕೈವ್ನಲ್ಲಿ ಎರಡು ತಿಂಗಳ ಜೈಲುವಾಸದ ನಂತರ, 1915 ರಲ್ಲಿ ಅವರನ್ನು ಸಿಂಬಿರ್ಸ್ಕ್ಗೆ ಗಡಿಪಾರು ಮಾಡಲಾಯಿತು, ಆದರೆ ನಂತರ ಕಜಾನ್ಗೆ ಮತ್ತು ಅಂತಿಮವಾಗಿ ಮಾಸ್ಕೋಗೆ ತೆರಳಿದರು. <ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> ನಿರಂತರ ಪೊಲೀಸ್ ಕಣ್ಗಾವಲು ಹೊರತಾಗಿಯೂ, ವಿಜ್ಞಾನಿ ತನ್ನ ಪಾಂಡಿತ್ಯಪೂರ್ಣ ಕೆಲಸವನ್ನು ಮುಂದುವರೆಸಿದರು ಮತ್ತು ಮಾಸ್ಕೋ ಮೂಲದ ಹಲವಾರು ಉಕ್ರೇನಿಯನ್ ಪ್ರಕಟಣೆಗಳಿಗೆ ಕೊಡುಗೆ ನೀಡಿದರು.<ref>https://www.encyclopediaofukraine.com/display.asp?linkpath=pages%5CH%5CR%5CHrushevskyMykhailo.htm</ref>
ಉಕ್ರೇನಿಯನ್ ಕ್ರಾಂತಿ
1917 ರಲ್ಲಿ ಕೈವ್ನಲ್ಲಿ ನಡೆದ ಮಿಲಿಟರಿ ಮೆರವಣಿಗೆಯಲ್ಲಿ ಹ್ರುಶೆವ್ಸ್ಕಿ ಸೆಂಟ್ರಲ್ ರಾಡಾದ ನಾಯಕರಾಗಿ
ಫೆಬ್ರವರಿ ಕ್ರಾಂತಿಯ ನಂತರ, ಮಾರ್ಚ್ 17, 1917 ರಂದು, ಮಾಸ್ಕೋದಲ್ಲಿ ಇನ್ನೂ ವಾಸಿಸುತ್ತಿದ್ದ ಹ್ರುಶೆವ್ಸ್ಕಿ ಕ್ರಾಂತಿಕಾರಿ ಸಂಸತ್ತಿನ ಮುಖ್ಯಸ್ಥರಾಗಿ ಆಯ್ಕೆಯಾದರು, ಕೈವ್ನಲ್ಲಿರುವ ಉಕ್ರೇನಿಯನ್ ಸೆಂಟ್ರಲ್ ರಾಡಾ.<ref>https://www.encyclopediaofukraine.com/display.asp?linkpath=pages%5CH%5CR%5CHrushevskyMykhailo.htm</ref> ಉಕ್ರೇನ್ಗೆ ಹಿಂದಿರುಗಿದ ನಂತರ, ಅವರು ಕ್ರಮೇಣ ಪ್ರಜಾಪ್ರಭುತ್ವ ರಷ್ಯಾದೊಳಗಿನ ರಾಷ್ಟ್ರೀಯ ಸ್ವಾಯತ್ತತೆಯಿಂದ ಸಂಪೂರ್ಣ ಸ್ವಾತಂತ್ರ್ಯದವರೆಗೆ ಅದನ್ನು ಮುನ್ನಡೆಸಿದರು. ಆ ಸಮಯದಲ್ಲಿ ಅವರು ರಷ್ಯಾದ ಜನರ ಕಾಂಗ್ರೆಸ್ನ ಅಧ್ಯಕ್ಷತೆಯನ್ನೂ ವಹಿಸಿದ್ದರು. ರಾಜಕಾರಣಿಯಾಗಿ, ಹ್ರುಶೆವ್ಸ್ಕಿ ಆಮೂಲಾಗ್ರ ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ನಿಲುವುಗಳನ್ನು ಬೆಂಬಲಿಸಿದರು. ಫೆಬ್ರವರಿ 17, 1918 ರಂದು, ದಿ ನ್ಯೂಯಾರ್ಕ್ ಟೈಮ್ಸ್ ಹ್ರುಶೆವ್ಸ್ಕಿಯವರ ಲೇಖನವನ್ನು ಪ್ರಕಟಿಸಿತು, ಅದು ಉಕ್ರೇನ್ನ ಸ್ವ-ಸರ್ಕಾರಕ್ಕಾಗಿ ಹೋರಾಟವನ್ನು ವಿವರಿಸುತ್ತದೆ. <ref>https://timesmachine.nytimes.com/timesmachine/1918/02/17/102671664.html?zoom=14.56</ref> ಅವರ ಸರ್ಕಾರವು ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ನ ಸಂವಿಧಾನದ ಯೋಜನೆಯನ್ನು ಅಭಿವೃದ್ಧಿಪಡಿಸಿತು, ಇದನ್ನು ಏಪ್ರಿಲ್ 29, 1918 ರಂದು ಅಂಗೀಕರಿಸಲಾಯಿತು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref>
ಜರ್ಮನ್ ಬೆಂಬಲಿತ ಜನರಲ್ ಪಾವ್ಲೊ ಸ್ಕೋರೊಪಾಡ್ಸ್ಕಿಯ ದಂಗೆಯ ನಂತರ, ಅವರು ತಲೆಮರೆಸಿಕೊಂಡರು. ಸ್ಕೋರೊಪಾಡ್ಸ್ಕಿ ಉಕ್ರೇನಿಯನ್ ರಾಜ್ಯತ್ವದ ಉದ್ದೇಶವನ್ನು ಸಾಮಾಜಿಕ ಸಂಪ್ರದಾಯವಾದದೊಂದಿಗೆ ಸಂಯೋಜಿಸುವ ಮೂಲಕ ಅದನ್ನು ವಿರೂಪಗೊಳಿಸಿದ್ದಾರೆ ಎಂದು ಹ್ರುಶೆವ್ಸ್ಕಿ ಭಾವಿಸಿದರು. ಹೆಟ್ಮ್ಯಾನ್ ಆಡಳಿತಕ್ಕೆ ಅವರ ವಿರೋಧದಿಂದಾಗಿ, ಅವರು ಹೊಸದಾಗಿ ಸ್ಥಾಪಿಸಲಾದ ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ಗೆ ಸೇರಲು ನಿರಾಕರಿಸಿದರು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> ಡೈರೆಕ್ಟರಿಯಿಂದ ಸ್ಕೋರೊಪಾಡ್ಸ್ಕಿಯನ್ನು ಪದಚ್ಯುತಗೊಳಿಸಿದ ನಂತರ ಹ್ರುಶೆವ್ಸ್ಕಿ ಸಾರ್ವಜನಿಕ ರಾಜಕೀಯಕ್ಕೆ ಮರಳಿದರು. ಆದಾಗ್ಯೂ, ಅವರು ಡೈರೆಕ್ಟರಿಯನ್ನು ಅನುಮೋದಿಸಲಿಲ್ಲ ಮತ್ತು ಶೀಘ್ರದಲ್ಲೇ ಅದರೊಂದಿಗೆ ಸಂಘರ್ಷದಲ್ಲಿ ಸಿಲುಕಿದರು. ೧೯೧೯ ರಲ್ಲಿ, ಅವರು ಆಸ್ಟ್ರಿಯಾದ ವಿಯೆನ್ನಾಕ್ಕೆ ವಲಸೆ ಬಂದರು, ಉಕ್ರೇನಿಯನ್ ಸಮಾಜವಾದಿ ಕ್ರಾಂತಿಕಾರಿಗಳ ಪಕ್ಷದಿಂದ ವಿದೇಶದಲ್ಲಿ ಅದರ ಪ್ರತಿನಿಧಿಗಳ ಚಟುವಟಿಕೆಗಳನ್ನು ಸಂಘಟಿಸಲು ಆದೇಶವನ್ನು ಪಡೆದರು.
ಉಕ್ರೇನ್ಗೆ ವಲಸೆ ಮತ್ತು ಹಿಂತಿರುಗುವಿಕೆ
ವಿಯೆನ್ನಾದಲ್ಲಿರುವ ಫಲಕವು ಹ್ರುಶೆವ್ಸ್ಕಿ ಅವರ ಗಡಿಪಾರು ಸಮಯದಲ್ಲಿ ವಾಸಿಸುತ್ತಿದ್ದ ನೆಲೆಯನ್ನು ಗುರುತಿಸುತ್ತದೆ.
ವಲಸೆಗಾರರಾಗಿದ್ದಾಗ, ಹ್ರುಶೆವ್ಸ್ಕಿ ಬೊಲ್ಶೆವಿಕ್ ನೇತೃತ್ವದ ಉಕ್ರೇನೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿದರು ಮತ್ತು ಅವರ ತಾಯ್ನಾಡಿನಲ್ಲಿ ವೈಜ್ಞಾನಿಕ ಕೆಲಸವನ್ನು ಮುಂದುವರಿಸುವ ಅವರ ಬಯಕೆಯು ಸೋವಿಯತ್ ಆಡಳಿತವನ್ನು ಗುರುತಿಸಲು ಕಾರಣವಾಯಿತು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> ಉಕ್ರೇನಿಯನ್ ಸಮಾಜವಾದಿ ಕ್ರಾಂತಿಕಾರಿಗಳ ಪಕ್ಷದ ಇತರ ಸದಸ್ಯರೊಂದಿಗೆ, ಅವರು ಉಕ್ರೇನಿಯನ್ ಸಮಾಜವಾದಿ ಕ್ರಾಂತಿಕಾರಿಗಳ ಪಕ್ಷದ ವಿದೇಶಿ ನಿಯೋಗವನ್ನು ರಚಿಸಿದರು, ಇದು ಬೊಲ್ಶೆವಿಕ್ ಸರ್ಕಾರದೊಂದಿಗೆ ಸಮನ್ವಯವನ್ನು ಪ್ರತಿಪಾದಿಸಿತು. ಈ ಗುಂಪು ಬೊಲ್ಶೆವಿಕ್ಗಳನ್ನು ಟೀಕಿಸಿದರೂ, ವಿಶೇಷವಾಗಿ ಉಕ್ರೇನ್ನಲ್ಲಿನ ಅವರ ಕೇಂದ್ರೀಕರಣ ಮತ್ತು ದಮನಕಾರಿ ಚಟುವಟಿಕೆಗಳಿಂದಾಗಿ, ಬೋಲ್ಶೆವಿಕ್ಗಳು ಅಂತರರಾಷ್ಟ್ರೀಯ ಕ್ರಾಂತಿಯ ನಾಯಕರಾಗಿರುವುದರಿಂದ ಟೀಕೆಗಳನ್ನು ಬದಿಗಿಡಬೇಕು ಎಂದು ಭಾವಿಸಿತು. ಹ್ರುಶೆವ್ಸ್ಕಿ ಮತ್ತು ಅವರ ಗುಂಪು ಉಕ್ರೇನಿಯನ್ ಸಮಾಜವಾದಿ ಕ್ರಾಂತಿಕಾರಿಗಳ ಪಕ್ಷವನ್ನು ಕಾನೂನುಬದ್ಧಗೊಳಿಸುವಂತೆ ಮತ್ತು ವಿದೇಶಿ ನಿಯೋಗದ ಸದಸ್ಯರು ಮರಳಲು ಅವಕಾಶ ನೀಡುವಂತೆ ಉಕ್ರೇನಿಯನ್ SSR ಸರ್ಕಾರಕ್ಕೆ ಮನವಿ ಮಾಡಿತು. ಉಕ್ರೇನಿಯನ್ SSR ಸರ್ಕಾರವು ಹಾಗೆ ಮಾಡಲು ಇಷ್ಟವಿರಲಿಲ್ಲ. 1921 ರ ಹೊತ್ತಿಗೆ, ಉಕ್ರೇನಿಯನ್ ಪಾರ್ಟಿ ಆಫ್ ಸೋಷಿಯಲಿಸ್ಟ್ ರೆವಲ್ಯೂಷನರೀಸ್ನ ವಿದೇಶಿ ನಿಯೋಗವು ತನ್ನ ಚಟುವಟಿಕೆಯನ್ನು ಕೊನೆಗೊಳಿಸಿತ್ತು, ಆದರೆ ಅದರ ಎಲ್ಲಾ ಸದಸ್ಯರು ಉಕ್ರೇನ್ಗೆ ಮರಳಿದರು, ಹ್ರುಶೆವ್ಸ್ಕಿಯೂ ಸೇರಿದಂತೆ, 1924 ರಲ್ಲಿ ಹಾಗೆ ಮಾಡಿದರು.
ನಂತರದ ಜೀವನ ಮತ್ತು ಸಾವು
ಉಕ್ರೇನ್ನಲ್ಲಿ, ಹ್ರುಶೆವ್ಸ್ಕಿ ಆಲ್-ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ಗೆ ಆಯ್ಕೆಯಾದರು ಮತ್ತು ಶೈಕ್ಷಣಿಕ ಕೆಲಸದ ಮೇಲೆ ಗಮನಹರಿಸಿದರು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> ಎಲ್ಲಕ್ಕಿಂತ ಹೆಚ್ಚಾಗಿ, ಅವರು ತಮ್ಮ ಸ್ಮಾರಕವಾದ ಉಕ್ರೇನ್-ರುಸ್ನ ಇತಿಹಾಸವನ್ನು ಬರೆಯುವುದನ್ನು ಮುಂದುವರೆಸಿದರು. 1929 ರಲ್ಲಿ ಇತಿಹಾಸಕಾರರನ್ನು ಸೋವಿಯತ್ ಒಕ್ಕೂಟದ ಅಕಾಡೆಮಿ ಆಫ್ ಸೈನ್ಸಸ್ನ ಸದಸ್ಯರಾಗಿ ಆಯ್ಕೆ ಮಾಡಲಾಯಿತು.[2] ರಾಜಕೀಯ ಪರಿಸ್ಥಿತಿಗಳು ಅವರು ಸಾರ್ವಜನಿಕ ರಾಜಕೀಯಕ್ಕೆ ಮರಳುವುದನ್ನು ತಡೆಯುತ್ತಿದ್ದರೂ, ಅವರು ಉಕ್ರೇನಿಯನ್ ಬುದ್ಧಿಜೀವಿಗಳ ಸ್ಟಾಲಿನಿಸ್ಟ್ ಶುದ್ಧೀಕರಣದಲ್ಲಿ ಸಿಲುಕಿಕೊಂಡರು. 1931 ರಲ್ಲಿ, ಸೋವಿಯತ್ ಪತ್ರಿಕೆಗಳಲ್ಲಿ ಹ್ರುಶೆವ್ಸ್ಕಿಯ ವಿರುದ್ಧದ ದೀರ್ಘ ಅಭಿಯಾನದ ನಂತರ, ಅವರನ್ನು ಮಾಸ್ಕೋಗೆ ಗಡಿಪಾರು ಮಾಡಲಾಯಿತು, ಅಲ್ಲಿ ಕಠಿಣ ಪರಿಸ್ಥಿತಿಗಳು ಮತ್ತು ಕಿರುಕುಳದಿಂದಾಗಿ ಅವರ ಆರೋಗ್ಯವು ಹದಗೆಟ್ಟಿತು.<ref>http://www.encyclopediaofukraine.com/display.asp?linkpath=pages%5CH%5CR%5CHrushevskyMykhailo.htm</ref> ಮಾಸ್ಕೋಗೆ ಬಂದ ಕೂಡಲೇ, ಅವರನ್ನು "ಉಕ್ರೇನಿಯನ್ ರಾಷ್ಟ್ರೀಯತಾವಾದಿ ಕೇಂದ್ರ"ದ ಭಾಗವೆಂದು ಆರೋಪಿಸಿ ಬಂಧಿಸಲಾಯಿತು, ಆದರೆ ಜನವರಿ 1933 ರಲ್ಲಿ ಅವರ ಪ್ರಕರಣವನ್ನು ಅಧಿಕೃತವಾಗಿ ವಿಜ್ಞಾನಿಗಳ ಮರಣದಿಂದಾಗಿ (ಬಹುಶಃ ತಪ್ಪಾಗಿರಬಹುದು) ಮುಚ್ಚಲಾಯಿತು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> 1934 ರಲ್ಲಿ, ಕಾಕಸಸ್ನ ಕಿಸ್ಲೋವೊಡ್ಸ್ಕ್ನಲ್ಲಿರುವ ಅಕಾಡೆಮಿ ಆಫ್ ಸೈನ್ಸಸ್ ರೆಸಾರ್ಟ್ನಲ್ಲಿ ರಜೆಯಲ್ಲಿದ್ದಾಗ, <ref>http://worldcat.org/oclc/879109029</ref> ಅವರು 68 ನೇ ವಯಸ್ಸಿನಲ್ಲಿ ನಿಯಮಿತ ಸಣ್ಣ ಶಸ್ತ್ರಚಿಕಿತ್ಸೆಯ ನಂತರ ಸೆಪ್ಸಿಸ್ನಿಂದ ನಿಧನರಾದರು. ಅವರನ್ನು ಕೈವ್ನ ಬೈಕೋವ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref>
ಅವರ ಮರಣದ ಸಮಯದಲ್ಲಿ, ಹ್ರುಶೆವ್ಸ್ಕಿಯನ್ನು ಸೋವಿಯತ್ ಜಿಪಿಯು ಮರೆಮಾಡಿತ್ತು. ರಹಸ್ಯ ಪೊಲೀಸ್ ವರದಿಗಳನ್ನು (ಬಹುಶಃ ಉಕ್ರೇನ್ನಲ್ಲಿ ಜಿಪಿಯುನಿಂದ ತಯಾರಿಸಲ್ಪಟ್ಟಿದೆ) ಮಾಸ್ಕೋಗೆ ಕಳುಹಿಸಲಾಯಿತು, ಅವರು ಪಶ್ಚಿಮಕ್ಕೆ ಪಕ್ಷಾಂತರವನ್ನು ಪರಿಗಣಿಸುತ್ತಿದ್ದಾರೆ ಎಂದು ಹೇಳಿಕೊಂಡರು ಮತ್ತು ನಂತರ ಅವರ ಅಧಿಕೃತ ಮರಣದಂಡನೆಯ ಸರ್ಕಾರದ ನಿರ್ಣಯ ಮತ್ತು ಅನುಮೋದನೆಯನ್ನು ಗಮನಾರ್ಹವಾಗಿ ತ್ವರಿತವಾಗಿ ಪ್ರಕಟಿಸಲಾಯಿತು, ಈಗಾಗಲೇ ಸಿದ್ಧಪಡಿಸಿದಂತೆ: ಅನುಮಾನಾಸ್ಪದ ಸಂದರ್ಭಗಳು ಅವರನ್ನು ಉಕ್ರೇನಿಯನ್ ಕಾರಣಕ್ಕಾಗಿ ಹುತಾತ್ಮರನ್ನಾಗಿ ಮಾಡಿತು.<ref>http://worldcat.org/oclc/879109029</ref>
ಅವರ ಮರಣದ ನಂತರ, ಹ್ರುಶೆವ್ಸ್ಕಿಯ ವ್ಯಕ್ತಿತ್ವದ ಗಮನಾರ್ಹ ಭಾಗ.
l ಗ್ರಂಥಾಲಯ ಮತ್ತು ಆರ್ಕೈವ್ ಅನ್ನು ಕೈವ್ನಲ್ಲಿರುವ ಆಲ್-ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಕಸ್ಟಡಿಗೆ ವರ್ಗಾಯಿಸಲಾಯಿತು, ಆದರೂ ಒಂದು ಉಪವಿಭಾಗವು ಅವರ ಕುಟುಂಬದೊಂದಿಗೆ ಉಳಿಯಿತು ಮತ್ತು ನಂತರ ಅದನ್ನು ಎಲ್ವಿವ್ನಲ್ಲಿರುವ ಉಕ್ರೇನಿಯನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯವು ಸ್ವಾಧೀನಪಡಿಸಿಕೊಂಡಿತು.<ref>https://www.google.co.uk/books/edition/Unmaking_Imperial_Russia/MZcRbSQgu9wC?hl=en&gbpv=0</ref>
=ವೈಜ್ಞಾನಿಕ ವೃತ್ತಿಜೀವನ=
ಇತಿಹಾಸಕಾರ
ಪ್ರಮುಖ ಕೃತಿಗಳು
ಹುಷೆವ್ಸ್ಕಿ ತಮ್ಮ ಮೊದಲ ಶೈಕ್ಷಣಿಕ ಪುಸ್ತಕ "ಬಾರ್ ಸ್ಟಾರೋಸ್ಟ್ವೊ: ಐತಿಹಾಸಿಕ ಟಿಪ್ಪಣಿಗಳು: XV-XVIII" ಅನ್ನು ಉಕ್ರೇನ್ನ ಬಾರ್ನ ಇತಿಹಾಸದ ಕುರಿತು ಬರೆದಿದ್ದಾರೆ. ಒಬ್ಬ ಇತಿಹಾಸಕಾರರಾಗಿ, ಅವರು ಉಕ್ರೇನಿಯನ್ ಇತಿಹಾಸದ ಮೊದಲ ವಿವರವಾದ ವಿದ್ವತ್ಪೂರ್ಣ ಸಂಶ್ಲೇಷಣೆಯಾದ ಅವರ ಹತ್ತು ಸಂಪುಟಗಳ ಉಕ್ರೇನ್-ರುಸ್ ಇತಿಹಾಸವನ್ನು ಬರೆದಿದ್ದಾರೆ, ಇದನ್ನು ಉಕ್ರೇನಿಯನ್ ಭಾಷೆಯಲ್ಲಿ ಪ್ರಕಟಿಸಲಾಯಿತು ಮತ್ತು ಇತಿಹಾಸಪೂರ್ವದಿಂದ 1660 ರ ದಶಕದವರೆಗಿನ ಅವಧಿಯನ್ನು ಒಳಗೊಂಡಿದೆ. ಕೃತಿಯಲ್ಲಿ, ಅವರು ಸಾಮಾನ್ಯ ಉಕ್ರೇನಿಯನ್ ಜನರಿಗೆ ಬದ್ಧತೆಯನ್ನು ಸ್ಥಳೀಯ ಉಕ್ರೇನಿಯನ್ ರಾಜಕೀಯ ಘಟಕಗಳು, ಸ್ವಾಯತ್ತ ರಾಜಕೀಯಗಳ ಬಗ್ಗೆ ಮೆಚ್ಚುಗೆಯೊಂದಿಗೆ ಸಮತೋಲನಗೊಳಿಸಿದರು, ಇದು ಅವರ ಮಾಸ್ಟರ್ ಕೃತಿಯ ಅಂತಿಮ ಸಂಪುಟಗಳಲ್ಲಿ ಸ್ಥಿರವಾಗಿ ಹೆಚ್ಚಾಯಿತು. ಸಾಮಾನ್ಯವಾಗಿ, ಅವರ ವಿಧಾನವು ವೈಚಾರಿಕ ಜ್ಞಾನೋದಯ ತತ್ವಗಳನ್ನು ರಾಷ್ಟ್ರದ ಕಾರಣಕ್ಕಾಗಿ ಪ್ರಣಯ ಬದ್ಧತೆ ಮತ್ತು ಸಕಾರಾತ್ಮಕ ವಿಧಾನದೊಂದಿಗೆ ಸಂಯೋಜಿಸಿ ತನ್ನ ಸ್ಥಳೀಯ ಭೂಮಿ ಮತ್ತು ಜನರ ಅತ್ಯಂತ ಅಧಿಕೃತ ಇತಿಹಾಸವನ್ನು ಉತ್ಪಾದಿಸಿತು. ಹುಷೆವ್ಸ್ಕಿ ಬಹು-ಸಂಪುಟಗಳ ಉಕ್ರೇನಿಯನ್ ಸಾಹಿತ್ಯದ ಇತಿಹಾಸ, ಉಕ್ರೇನಿಯನ್ ಜನರ ರೂಪರೇಖೆಯ ಇತಿಹಾಸ ಮತ್ತು ಉಕ್ರೇನಿಯನ್ ಮತ್ತು ರಷ್ಯನ್ ಆವೃತ್ತಿಗಳಲ್ಲಿ ಕಾಣಿಸಿಕೊಂಡ ಅತ್ಯಂತ ಜನಪ್ರಿಯ ಇಲ್ಲಸ್ಟ್ರೇಟೆಡ್ ಹಿಸ್ಟರಿ ಆಫ್ ಉಕ್ರೇನ್ ಅನ್ನು ಸಹ ಬರೆದಿದ್ದಾರೆ. ಇದರ ಜೊತೆಗೆ, ಅವರು ಹಲವಾರು ವಿಶೇಷ ಅಧ್ಯಯನಗಳನ್ನು ಬರೆದಿದ್ದಾರೆ, ಅದರಲ್ಲಿ ಅವರು ತೀವ್ರ ವಿಮರ್ಶಾತ್ಮಕ ಕುಶಾಗ್ರಮತಿಯನ್ನು ಪ್ರದರ್ಶಿಸಿದರು. ಅವರ ವೈಯಕ್ತಿಕ ಗ್ರಂಥಸೂಚಿಯಲ್ಲಿ 2000 ಕ್ಕೂ ಹೆಚ್ಚು ಪ್ರತ್ಯೇಕ ಶೀರ್ಷಿಕೆಗಳಿವೆ.
ಹ್ರುಶೆವ್ಸ್ಕಿಯವರ ಉಕ್ರೇನ್-ರುಸ್ ಇತಿಹಾಸವು ಹಿಂದೆ ಇತಿಹಾಸಶಾಸ್ತ್ರವನ್ನು ನಡೆಸುತ್ತಿದ್ದ ರುಸ್ಸೋಕೇಂದ್ರಿತ ಮಾದರಿಯಿಂದ ಒಂದು ಭೂಕಂಪನ ವಿರಾಮವನ್ನು ಪ್ರತಿನಿಧಿಸುತ್ತದೆ. ರಾಜಕೀಯ ಇತಿಹಾಸದ ರಷ್ಯಾದ ಸಾಮ್ರಾಜ್ಯಶಾಹಿ ಪ್ರಾಬಲ್ಯವು ರಷ್ಯಾ ಮತ್ತು ಸುಜ್ಡಾಲಿಯಾ-ಮಸ್ಕೊವಿ-ರಷ್ಯನ್ ಸಾಮ್ರಾಜ್ಯದ ನಡುವಿನ ನೇರ ನಿರಂತರತೆಯನ್ನು ಪ್ರತಿಪಾದಿಸುವ ನಿರೂಪಣೆಯನ್ನು ಸ್ಥಾಪಿಸಲು ಪ್ರಯತ್ನಿಸಿತ್ತು - ದಶಕಗಳಿಂದ ಪಾಶ್ಚಿಮಾತ್ಯ ವಿದ್ವಾಂಸರು ಸಂಪೂರ್ಣವಾಗಿ ಸ್ವೀಕರಿಸಿದ್ದ ಮಧ್ಯಕಾಲೀನ ಇತಿಹಾಸದ ವ್ಯಾಖ್ಯಾನ.<ref>https://www.petersonliteraryfund.com/award-winners-and-grant-recipients/history-of-ukraine-rus-volume-2</ref>
ಟೀಕೆ
ಹ್ರುಶೆವ್ಸ್ಕಿಯವರ ವೈವಿಧ್ಯಮಯ ಐತಿಹಾಸಿಕ ಬರಹಗಳಲ್ಲಿ, ಕೆಲವು ಮೂಲಭೂತ ವಿಚಾರಗಳು ಮುಂಚೂಣಿಗೆ ಬರುತ್ತವೆ. ಮೊದಲನೆಯದಾಗಿ, ಪ್ರಾಚೀನ ಕಾಲದಿಂದ ತನ್ನದೇ ಆದ ಉಕ್ರೇನಿಯನ್ ಇತಿಹಾಸದಲ್ಲಿ ಅವರು ನಿರಂತರತೆಯನ್ನು ಕಂಡರು. ಹೀಗಾಗಿ, ಅವರು ಸಿಥಿಯಾದಿಂದ ಕೀವನ್ ರುಸ್ನಿಂದ ಕೊಸಾಕ್ಗಳವರೆಗೆ ಪ್ರಾಚೀನ ಉಕ್ರೇನಿಯನ್ ಹುಲ್ಲುಗಾವಲು ಸಂಸ್ಕೃತಿಗಳನ್ನು ಉಕ್ರೇನಿಯನ್ ಪರಂಪರೆಯ ಭಾಗವೆಂದು ಪ್ರತಿಪಾದಿಸಿದರು. ಅವರು ಗಲಿಷಿಯಾ-ವೊಲ್ಹಿನಿಯಾ ಪ್ರಭುತ್ವವನ್ನು ಕೀವನ್ ರುಸ್ನ ಏಕೈಕ ಕಾನೂನುಬದ್ಧ ಉತ್ತರಾಧಿಕಾರಿ ಎಂದು ಪರಿಗಣಿಸಿದರು, ಇದು ಕೀವನ್ ರುಸ್ ಅನ್ನು ವ್ಲಾಡಿಮಿರ್-ಸುಜ್ಡಾಲ್ ಪ್ರಭುತ್ವ ಮತ್ತು ಇಂಪೀರಿಯಲ್ ರಷ್ಯಾಕ್ಕೆ ಹಕ್ಕು ಸಾಧಿಸುವ ರಷ್ಯಾದ ಇತಿಹಾಸದ ಅಧಿಕೃತ ಯೋಜನೆಯನ್ನು ವಿರೋಧಿಸಿತು. ಎರಡನೆಯದಾಗಿ, ನಿರಂತರತೆಗೆ ನಿಜವಾದ ಆಳವನ್ನು ನೀಡಲು, ಯುಗಗಳಾದ್ಯಂತ ಸಾಮಾನ್ಯ ಜನರ ಪಾತ್ರವನ್ನು, ಅವರು ಅವರನ್ನು ಕರೆಯುವಂತೆ "ಜನಪ್ರಿಯ ಜನಸಾಮಾನ್ಯರು" ಎಂದು ಹ್ರುಶೆವ್ಸ್ಕಿ ಒತ್ತಿ ಹೇಳಿದರು. ಹೀಗಾಗಿ, ಉಕ್ರೇನ್ ಅನ್ನು ಆಳಿದ ವಿವಿಧ ವಿದೇಶಿ ರಾಜ್ಯಗಳ ವಿರುದ್ಧ ಜನಪ್ರಿಯ ದಂಗೆಗಳು ಸಹ ಒಂದು ಪ್ರಮುಖ ವಿಷಯವಾಗಿತ್ತು. ಮೂರನೆಯದಾಗಿ, ವಿವಿಧ ವಿದ್ಯಮಾನಗಳ ಕಾರಣಗಳಾಗಿ ಅಂತರರಾಷ್ಟ್ರೀಯ ಅಂಶಗಳಿಗಿಂತ ಸ್ಥಳೀಯ ಉಕ್ರೇನಿಯನ್ ಅಂಶಗಳಿಗೆ ಹ್ರುಶೆವ್ಸ್ಕಿ ಯಾವಾಗಲೂ ಒತ್ತು ನೀಡಿದರು. ಹೀಗಾಗಿ, ಅವರು ನಾರ್ಮನ್ ವಿರೋಧಿಯಾಗಿದ್ದರು, ಅವರು ರುಸ್ನ ಸ್ಲಾವಿಕ್ ಮೂಲಗಳು, ಕೀವನ್ ರುಸ್ನ ಪತನಕ್ಕೆ ಪ್ರಾಥಮಿಕ ಕಾರಣವಾಗಿ ಆಂತರಿಕ ಅಪಶ್ರುತಿ ಮತ್ತು ಸ್ಥಳೀಯ ಉಕ್ರೇನಿಯನ್ ಜನಾಂಗೀಯ ಸಂಯೋಜನೆ ಮತ್ತು ಉಕ್ರೇನಿಯನ್ ಕೊಸಾಕ್ಗಳ ಮೂಲವನ್ನು ಒತ್ತಿ ಹೇಳಿದರು. (ಅವರು ಕೊನೆಯದಾಗಿ ಓಡಿಹೋದ ಜೀತದಾಳುಗಳನ್ನು ವಿಶೇಷವಾಗಿ ಮುಖ್ಯವೆಂದು ಪರಿಗಣಿಸಿದರು.) ಅಲ್ಲದೆ, ಅವರು 16 ಮತ್ತು 17 ನೇ ಶತಮಾನಗಳ ಉಕ್ರೇನಿಯನ್ ನವೋದಯಕ್ಕೆ ರಾಷ್ಟ್ರೀಯ ಅಂಶವನ್ನು ಒತ್ತಿ ಹೇಳಿದರು ಮತ್ತು ಪೋಲಿಷ್-ಲಿಥುವೇನಿಯನ್ ಕಾಮನ್ವೆಲ್ತ್ ವಿರುದ್ಧದ ಬೊಹ್ಡಾನ್ ಖ್ಮೆಲ್ನಿಟ್ಸ್ಕಿ ಮತ್ತು ಕೊಸಾಕ್ಗಳ ಮಹಾ ದಂಗೆಯನ್ನು ಕೇವಲ ಧಾರ್ಮಿಕ ವಿದ್ಯಮಾನಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಮತ್ತು ಸಾಮಾಜಿಕ ವಿದ್ಯಮಾನವೆಂದು ಪರಿಗಣಿಸಿದರು. ಹೀಗಾಗಿ, ನಿರಂತರತೆಯ ರಾಷ್ಟ್ರೀಯತೆ ಮತ್ತು ಜನಪ್ರಿಯತೆಯು ಅವರ ಸಾಮಾನ್ಯ ಇತಿಹಾಸಗಳನ್ನು ನಿರೂಪಿಸಿತು.
ಹ್ರುಶೆವ್ಸ್ಕಿಯ ಐತಿಹಾಸಿಕ ಚಿಂತನೆಯಲ್ಲಿ ರಾಜ್ಯತ್ವದ ಪಾತ್ರದ ಬಗ್ಗೆ, ಸಮಕಾಲೀನ ವಿದ್ವಾಂಸರು ಇನ್ನೂ ಒಪ್ಪುವುದಿಲ್ಲ. ಹ್ರುಶೆವ್ಸ್ಕಿ ತನ್ನ ವೃತ್ತಿಜೀವನದುದ್ದಕ್ಕೂ ರಾಜ್ಯದ ಬಗ್ಗೆ ಜನಪ್ರಿಯ ಅಪನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಮತ್ತು ಅದು ಅವರ ಆಳವಾದ ಪ್ರಜಾಪ್ರಭುತ್ವ ನಂಬಿಕೆಗಳಿಂದ ಪ್ರತಿಫಲಿಸುತ್ತದೆ ಎಂದು ಕೆಲವರು ನಂಬುತ್ತಾರೆ, ಆದರೆ ಇತರರು ಹ್ರುಶೆವ್ಸ್ಕಿ ಕ್ರಮೇಣ ತನ್ನ ವಿವಿಧ ಬರಹಗಳಲ್ಲಿ ಉಕ್ರೇನಿಯನ್ ರಾಜ್ಯತ್ವಕ್ಕೆ ಹೆಚ್ಚು ಹೆಚ್ಚು ಪರವಾಗಿದ್ದರು ಮತ್ತು ಅದು 1917 ಮತ್ತು 1918 ರ ಕ್ರಾಂತಿಯ ಸಮಯದಲ್ಲಿ ಉಕ್ರೇನಿಯನ್ ರಾಷ್ಟ್ರೀಯ ರಾಜ್ಯದ ನಿರ್ಮಾಣದ ಕುರಿತಾದ ಅವರ ರಾಜಕೀಯ ಕೆಲಸದಲ್ಲಿ ಪ್ರತಿಫಲಿಸುತ್ತದೆ ಎಂದು ನಂಬುತ್ತಾರೆ. ಹ್ರುಶೆವ್ಸ್ಕಿಯ ಪ್ರಮುಖ ವಿಮರ್ಶಕರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಉಕ್ರೇನಿಯನ್ ಅಧ್ಯಯನಗಳ ಪ್ರಾಧ್ಯಾಪಕ ಒಮೆಲ್ಜನ್ ಪ್ರಿಟ್ಸಾಕ್ ಕೂಡ ಇದ್ದರು. ಪ್ರಿಟ್ಸಾಕ್ ಪ್ರಕಾರ, ಉಕ್ರೇನಿಯನ್ ಇತಿಹಾಸದಲ್ಲಿ ರಾಜಕೀಯ ಗಣ್ಯರ ಪಾತ್ರವನ್ನು ಹ್ರುಶೆವ್ಸ್ಕಿ ನಿರ್ಲಕ್ಷಿಸಿದ್ದು ರಾಷ್ಟ್ರದ ಐತಿಹಾಸಿಕ ನಿರೂಪಣೆಯ ಅಡ್ಡಿಗೆ ಕಾರಣವಾಯಿತು.<ref>https://tyzhden.ua/ukrainska-elita-vid-zabutoho-stanu-do-novoho-brendu/</ref>
ಇತರ ವಿದ್ವತ್ಪೂರ್ಣ ಚಟುವಟಿಕೆಗಳು
ಶೆವ್ಚೆಂಕೊ ವೈಜ್ಞಾನಿಕ ಸಮಾಜದ ಮಂಡಳಿ ಮತ್ತು ಸದಸ್ಯರು ಇವಾನ್ ಕೋಟ್ಲಿಯಾರೆವ್ಸ್ಕಿಯವರ ಎನೈಡಾ ಪ್ರಕಟಣೆಯ 100 ನೇ ವಾರ್ಷಿಕೋತ್ಸವವನ್ನು ಆಚರಿಸಿದರು, ಎಲ್ವಿವ್, ಅಕ್ಟೋಬರ್ 31, 1898
ವಿದ್ವತ್ಪೂರ್ಣ ಸಂಘಟಕರಾಗಿ, ಆಸ್ಟ್ರಿಯಾ-ಹಂಗೇರಿಯ ಹ್ಯಾಲಿಚಿನಾ (ಗಲಿಷಿಯಾ) ಪ್ರಾಂತ್ಯದಲ್ಲಿ ನೆಲೆಗೊಂಡಿರುವ ಶೆವ್ಚೆಂಕೊ ಸಾಹಿತ್ಯ ಸಮಾಜವನ್ನು ಹೊಸ ಶೆವ್ಚೆಂಕೊ ವೈಜ್ಞಾನಿಕ ಸಮಾಜವಾಗಿ ಪರಿವರ್ತಿಸುವುದನ್ನು ಹ್ರುಶೆವ್ಸ್ಕಿ ಮೇಲ್ವಿಚಾರಣೆ ಮಾಡಿದರು, ಇದು ಮೊದಲ ಮಹಾಯುದ್ಧದ ಮೊದಲು ನೂರಾರು ಸಂಪುಟಗಳ ವಿದ್ವತ್ಪೂರ್ಣ ಸಾಹಿತ್ಯವನ್ನು ಪ್ರಕಟಿಸಿತು ಮತ್ತು ರಷ್ಯಾದ ಗಡಿಯ ಎರಡೂ ಬದಿಗಳಲ್ಲಿ ಉಕ್ರೇನಿಯನ್ಗಾಗಿ ಅನಧಿಕೃತ ವಿಜ್ಞಾನ ಅಕಾಡೆಮಿಯಾಗಿ ಕಾರ್ಯನಿರ್ವಹಿಸಲು ತ್ವರಿತವಾಗಿ ಬೆಳೆಯಿತು. 1905 ರ ರಷ್ಯಾದ ಕ್ರಾಂತಿಯ ನಂತರ, ಹ್ರುಶೆವ್ಸ್ಕಿ 1907 ರಲ್ಲಿ ಕೈವ್ನಲ್ಲಿ ಉಕ್ರೇನಿಯನ್ ವೈಜ್ಞಾನಿಕ ಸಮಾಜವನ್ನು ಆಯೋಜಿಸಿದರು, ಅದು ಭವಿಷ್ಯದ ವಿಜ್ಞಾನ ಅಕಾಡೆಮಿಗೆ ಮೂಲಮಾದರಿಯಾಗಿ ಕಾರ್ಯನಿರ್ವಹಿಸಿತು. ೧೯೧೭-೧೯೨೧ರ ಕ್ರಾಂತಿಯ ನಂತರ, ಅವರು ವಿಯೆನ್ನಾದಲ್ಲಿ ದೇಶಭ್ರಷ್ಟರಾಗಿ ಉಕ್ರೇನಿಯನ್ ಸಮಾಜಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು. ೧೯೨೦ರ ದಶಕದಲ್ಲಿ ಉಕ್ರೇನ್ಗೆ ಹಿಂದಿರುಗಿದ ನಂತರ, ಅವರು ೧೯೨೩ ರಲ್ಲಿ ಕೈವ್ನಲ್ಲಿರುವ ಆಲ್-ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಪ್ರಮುಖ ವ್ಯಕ್ತಿಯಾದರು.
=ಪರಂಪರೆ=
ಹ್ರುಶೆವ್ಸ್ಕಿಯನ್ನು ಉಕ್ರೇನ್ನ 20 ನೇ ಶತಮಾನದ ಅತ್ಯಂತ ಪ್ರಮುಖ ವಿದ್ವಾಂಸರು ಮತ್ತು ರಾಜಕಾರಣಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.<ref>https://web.archive.org/web/20141205005424/http://ratinggroup.com.ua/en/products/politic/data/entry/14005/</ref><ref>{{Cite web |url=http://greatukrainians.com.ua/top_sto/ |title=ಆರ್ಕೈವ್ ನಕಲು |access-date=2026-08-23 |archive-date=2013-03-24 |archive-url=https://web.archive.org/web/20130324180250/http://greatukrainians.com.ua/top_sto/ |url-status=dead }}</ref> ಎಡಪಂಥೀಯ ರಾಜಕೀಯದೊಂದಿಗೆ ಸಂಬಂಧ ಹೊಂದಿರುವ ರಾಷ್ಟ್ರೀಯ ವ್ಯಕ್ತಿಗಳಾದ ವೊಲೊಡಿಮಿರ್ ವಿನ್ನಿಚೆಂಕೊ ಮತ್ತು ಹಿಂಸಾಚಾರದೊಂದಿಗೆ ಸಂಬಂಧ ಹೊಂದಿರುವ ಸೈಮನ್ ಪೆಟ್ಲಿಯುರಾ ಅವರಿಗಿಂತ ಅವರು ವ್ಯಾಪಕ ಸಾರ್ವಜನಿಕ ಮೆಚ್ಚುಗೆಯನ್ನು ಪಡೆದಿದ್ದಾರೆ.<ref></ref>
50 ಹ್ರಿವ್ನಿಯಾ ಟಿಪ್ಪಣಿಯಲ್ಲಿ ಹ್ರುಶೆವ್ಸ್ಕಿಯ ಭಾವಚಿತ್ರ ಕಾಣಿಸಿಕೊಳ್ಳುತ್ತದೆ. ಕೈವ್ನಲ್ಲಿ ಒಂದು ವಸ್ತುಸಂಗ್ರಹಾಲಯ ಮತ್ತು ಲ್ವಿವ್ನಲ್ಲಿ ಇನ್ನೊಂದು ವಸ್ತುಸಂಗ್ರಹಾಲಯವನ್ನು ಅವರ ಸ್ಮರಣಾರ್ಥವಾಗಿ ಮೀಸಲಿಡಲಾಗಿದೆ ಮತ್ತು ಎರಡೂ ನಗರಗಳಲ್ಲಿ ಅವರ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಕೈವ್ನಲ್ಲಿರುವ ಒಂದು ಬೀದಿ ಅವರ ಹೆಸರನ್ನು ಹೊಂದಿದೆ ಮತ್ತು ವರ್ಖೋವ್ನಾ ರಾಡಾ (ಸಂಸತ್ತು) ಮತ್ತು ಅನೇಕ ಸರ್ಕಾರಿ ಕಚೇರಿಗಳನ್ನು ಹೊಂದಿದೆ. ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸ್ ಇತ್ತೀಚೆಗೆ ಅವರ ಸಂಗ್ರಹಿತ ಕೃತಿಗಳ ಪ್ರಕಟಣೆಯನ್ನು 50 ಸಂಪುಟಗಳಲ್ಲಿ ಪ್ರಾರಂಭಿಸಿತು.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಉಕ್ರೇನಿಯನ್ ಇತಿಹಾಸದ ಪೀಠವನ್ನು ಅವರ ಹೆಸರಿಡಲಾಗಿದೆ.
=ಕುಟುಂಬ=
ಮೈಖೈಲೊ ಹ್ರುಶೆವ್ಸ್ಕಿ ಅವರಿಗೆ ಐದು ಕಿರಿಯ ಸಹೋದರರು ಇದ್ದರು: ಸಹೋದರಿ ಹನ್ನಾ ಮತ್ತು ಸಹೋದರರಾದ ಜಖಾರಿ, ಫೆಡಿರ್, ಒಲೆಕ್ಸಾಂಡರ್ ಮತ್ತು ವಾಸಿಲ್.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref> ಒಲೆಕ್ಸಾಂಡರ್ (1877–1943) ಓಲ್ಹಾ ಹ್ರುಶೆವ್ಸ್ಕಾ (ಪರ್ಫೆನೆಂಕೊ) (1876–1961) ಅವರನ್ನು ವಿವಾಹವಾದರು. ಹನ್ನಾ ಶಮ್ರೈವಾ ಅವರಿಗೆ ಸೆರ್ಹಿ ಮತ್ತು ಓಲ್ಹಾ ಎಂಬ ಇಬ್ಬರು ಮಕ್ಕಳಿದ್ದರು.
ಹ್ರುಶೆವ್ಸ್ಕಿಯವರ ಪತ್ನಿ ಮಾರಿಯಾ-ಇವಾನ್ನಾ ಹ್ರುಶೆವ್ಸ್ಕಾ (ನವೆಂಬರ್ 8, 1868 – ಸೆಪ್ಟೆಂಬರ್ 19, 1948), 1917 ರಿಂದ ಸೆಂಟ್ರಲ್ ರಾಡಾದ ಸದಸ್ಯೆ ಮತ್ತು ಉಕ್ರೇನಿಯನ್ ರಾಷ್ಟ್ರೀಯ ರಂಗಭೂಮಿಯ ಖಜಾಂಚಿಯಾಗಿದ್ದರು. ಅವರ ಮಗಳು ಕಟೆರಿನಾ ಹ್ರುಶೆವ್ಸ್ಕಾ 1900 ರಲ್ಲಿ ಜನಿಸಿದರು. ಜುಲೈ 1938 ರಲ್ಲಿ ಅವರನ್ನು "ಸೋವಿಯತ್ ವಿರೋಧಿ ಚಟುವಟಿಕೆಗಳ" ಆರೋಪದ ಮೇಲೆ ಬಂಧಿಸಲಾಯಿತು ಮತ್ತು ಕೈವ್ನ ಲುಕ್ಯಾನಿವ್ಕಾ ಜೈಲಿನಲ್ಲಿ ಇರಿಸಲಾಯಿತು. ಅಧಿಕೃತ ದಾಖಲೆಗಳ ಪ್ರಕಾರ, ಅವರು 1943 ರಲ್ಲಿ ನೊವೊಸಿಬಿರ್ಸ್ಕ್ನಲ್ಲಿ ಗಡಿಪಾರುಗೊಂಡು ನಿಧನರಾದರು. ತನ್ನ ಮಗಳ ಸಾವಿನ ಬಗ್ಗೆ ತಿಳಿಯದೆಯೇ ಮಾರಿಯಾ ಸ್ವತಃ 1948 ರಲ್ಲಿ ಕೈವ್ನಲ್ಲಿ ನಿಧನರಾದರು.<ref>https://localhistory.org.ua/texts/statti/mikhailo-grushevskii-zhittia-vchenogo-u-9-svitlina/</ref>
=ಉಲ್ಲೇಖಗಳು=
4gve7cy854dv5lbc4kde3ku8rev8dl1
ಒಸ್ತ್ರೋಹ್ ಕೋಟೆ
0
180652
1384066
2026-08-23T13:29:36Z
Prath20
91325
ಹೊಸ ಪುಟ: {{Short description|14th century castle in Ostroh, Ukraine}} {{Use British English|date=September 2023}} {{Use dmy dates|date=September 2023}} {{Infobox military installation | name = | ensign = | ensign_size = | native_name = Острозький замок | location = ಒಸ್ತ್ರೋಹ್ | country = ಉಕ್ರೇನ್ | image = Острог. Замок.....
1384066
wikitext
text/x-wiki
{{Short description|14th century castle in Ostroh, Ukraine}}
{{Use British English|date=September 2023}}
{{Use dmy dates|date=September 2023}}
{{Infobox military installation
| name =
| ensign =
| ensign_size =
| native_name = Острозький замок
| location = ಒಸ್ತ್ರೋಹ್
| country = ಉಕ್ರೇನ್
| image = Острог. Замок..jpg
| image_alt = ಕೋಟೆಯ ಛಾಯಾಚಿತ್ರ
| caption =
| image2 = <!--secondary image, major command emblems for airfields -->
| image2_alt =
| caption2 =
| type =
| coordinates = {{coord|50|19|35|N|26|31|15|E|region:UA_type:landmark|format=dms|display=inline}}
| gridref =
| image_map =
| map_size =
| map_alt =
| map_caption =
| pushpin_map = Ukraine
| pushpin_map_size =
| pushpin_alt =
| pushpin_caption =
| pushpin_relief =
| pushpin_label = Ostroh Castle
| pushpin_label_position = bottom
| pushpin_mark = Castle icon blue and yellow.svg
| pushpin_mark_size = 18
| owner = <!-- government department such as the MoD or the United States DoD -->
| operator = <!-- where different from ownership such as the RAF or the USAF -->
| controlled_by = <!-- such as RAF Bomber Command or the Eighth Air Force -->
| open_to_public = <!-- for out of use sites/sites with museums etc -->
| site_other_label = <!-- for renaming "Other facilities" in infobox -->
| site_other = <!-- for other sorts of facilities – radar types etc -->
| site_area = <!-- area of site m2, km2 square mile etc -->
| code = <!--facility/installation code -->
| built = <!-- {{Start date|YYYY}} -->
| in_use = <!--{{End date|1946}} -->
| builder =
| materials =
| height = <!-- height of tallest part, not above sea level -->
| length = <!-- for border fences or other DMZs -->
| fate = <!--changed from demolished parameter-->
| condition = ಶಿಥಿಲಗೊಂಡಿದೆ
| battles =
| events =
| past_commanders = <!-- past notable commander(s) -->
| module = {{Infobox historic site |embed = yes |designation1 = UKRAINE NATIONAL |designation1_offname = {{Lang|uk|Замок (сторожова башта)}} (''Castle (Guard Tower)'') |designation1_type = Architecture |designation1_number = 170038/1}}
| website = ''[https://ostrohcastle.com.ua/krayeznavchyj-muzej/ ostrohcastle.com.ua]''
}}
'''ಒಸ್ತ್ರೋಹ್ ಕೋಟೆ''' (ಉಕ್ರೇನಿಯನ್: Острозький замок; ಪೋಲಿಷ್: Zamek w Ostrogu) ಪಶ್ಚಿಮ ಉಕ್ರೇನ್ನ ರಿವ್ನೆ ಒಬ್ಲಾಸ್ಟ್ನ ಒಸ್ತ್ರೋಹ್ ನಗರದಲ್ಲಿರುವ ಒಂದು ಕೋಟೆಯಾಗಿದೆ. 14ನೇ, 15ನೇ ಮತ್ತು 16ನೇ ಶತಮಾನಗಳಲ್ಲಿ ಈ ಕೋಟೆಯು ಪ್ರಬಲವಾದ ಒಸ್ತ್ರೋಹ್ ವಂಶದ ಪ್ರಮುಖ ಕೋಟೆಯಾಗಿತ್ತು. ಇಂದು ಇದು ಅವಶೇಷ ಸ್ಥಿತಿಯಲ್ಲಿದೆ.
== ಸ್ಥಳ ==
ಒಸ್ತ್ರೋಹ್ ಕೋಟೆಯು ಪಶ್ಚಿಮ ಉಕ್ರೇನ್ನ ರಿವ್ನೆ ಒಬ್ಲಾಸ್ಟ್ನ ಒಸ್ತ್ರೋಹ್ ಪಟ್ಟಣದಲ್ಲಿರುವ ಒಂದು ಕೋಟೆಯಾಗಿದೆ.
ಕೋಟೆಯ ಸಂಕೀರ್ಣವು ನಾಲ್ಕು ಪ್ರಮುಖ ಕಟ್ಟಡಗಳನ್ನು ಒಳಗೊಂಡಿದೆ: ಗಾರ್ಡ್ ಟವರ್ (Vezha murovana), ಇಲ್ಲಿ Ostroh Local History Museum ಇದೆ,<ref>{{Cite web |title=Краєзнавчий музей |url=https://ostrohcastle.com.ua/krayeznavchyj-muzej/ |website=Острозький замок |language=uk}}</ref> ಬೊಹೊಯಾವ್ಲೆನ್ಸ್ಕಾ ಚರ್ಚ್, ನ್ಯೂ ಟವರ್ ಮತ್ತು 1905ರಲ್ಲಿ ನಿರ್ಮಿಸಲಾದ ಬೆಲ್ ಟವರ್. ಕೋಟೆಯು ತುಲನಾತ್ಮಕವಾಗಿ ಚಿಕ್ಕದಾದ ಎತ್ತರದಲ್ಲಿರುವ ಅಂಡಾಕಾರದ ಪ್ರದೇಶದಲ್ಲಿದೆ. ಈ ಪ್ರದೇಶದ ನೈಸರ್ಗಿಕ ಭೌಗೋಳಿಕ ರಚನೆಯು ಕೋಟೆಯ ಸಂಕೀರ್ಣವನ್ನು ಬಲಪಡಿಸಲು ಸಹಾಯ ಮಾಡಿತು. ಕೋಟೆಯ ದಕ್ಷಿಣ ಮತ್ತು ಪೂರ್ವ ಭಾಗಗಳು 20 ಮೀಟರ್ ಎತ್ತರದ ಬಂಡೆಯ ಮೇಲಿವೆ ಮತ್ತು ಉತ್ತರ ಹಾಗೂ ಪಶ್ಚಿಮ ಭಾಗಗಳು ದೊಡ್ಡ ಕಂದಕದ ಬದಲಿಗೆ ನಿರ್ಮಿಸಲಾದ ಸರಣಿ ಕಂದಕಗಳಿಂದ ನಗರದಿಂದ ಪ್ರತ್ಯೇಕಿಸಲ್ಪಟ್ಟಿವೆ.
== ಇತಿಹಾಸ ==
1241ರಲ್ಲಿ ನಡೆದ ಮಂಗೋಲ್ ಆಕ್ರಮಣಕ್ಕೂ ಮುನ್ನ ಈ ಪ್ರದೇಶದಲ್ಲಿ ಮೊದಲ ಮರದ ಕೋಟೆ ನಿರ್ಮಾಣಗಳನ್ನು ಮಾಡಲಾಗಿತ್ತು. ನಂತರ ನಡೆದ ಮಂಗೋಲ್ ಆಕ್ರಮಣದ ಸಮಯದಲ್ಲಿ ಅವು ನಾಶವಾದವು.
14ನೇ, 15ನೇ ಮತ್ತು 16ನೇ ಶತಮಾನಗಳಲ್ಲಿ ಈ ಕೋಟೆಯು ಪ್ರಬಲವಾದ ಒಸ್ತ್ರೋಹ್ ವಂಶದ ಪ್ರಮುಖ ಕೋಟೆಯಾಗಿತ್ತು. 1386ರಿಂದ ಒಸ್ತ್ರೋಹ್ ಪಟ್ಟಣವು ಒಸ್ತ್ರೋಹ್ ಕುಟುಂಬಕ್ಕೆ ಸೇರಿತ್ತು ಮತ್ತು ಅವರು ಕೋಟೆಯನ್ನು ನಿರ್ಮಿಸಿದರು. ಒಸ್ತ್ರೋಹ್ ವಂಶದ ಆಳ್ವಿಕೆಯಲ್ಲಿ ಪಟ್ಟಣದ ಮಹತ್ವ ಹೆಚ್ಚಾಯಿತು.<ref name="Int1">{{cite web |title=Ostroh |url=https://www.encyclopediaofukraine.com/display.asp?linkpath=pages%5CO%5CS%5COstroh.htm |website=Internet Encyclopaedia of Ukraine |publisher=Canadian Institute of Ukrainian Studies |access-date=10 September 2023}}</ref>
ಈ ಅವಶೇಷಗಳನ್ನು ನಂತರ ಕುಟುಂಬದ ಸಂಸ್ಥಾಪಕ ಡ್ಯಾನಿಲೊ ಒಸ್ತ್ರೋಜ್ಕಿ ನಗರದ ಸುಡೋವಿಯಿ ಬೆಟ್ಟದ ಮೇಲೆ ಪುನರ್ನಿರ್ಮಿಸಿದರು. ನಂತರ ಕೋಟೆಗೆ ಇನ್ನಷ್ಟು ಕಟ್ಟಡಗಳನ್ನು ಸೇರಿಸಿ ಪುನರ್ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಯಿತು. ಆದರೂ ಈ ಸಂಕೀರ್ಣವು ತನ್ನ ಮಧ್ಯಯುಗೀನ ವಾಸ್ತುಶಿಲ್ಪವನ್ನು ಉಳಿಸಿಕೊಂಡಿದೆ.
20ನೇ ಶತಮಾನದ ಆರಂಭದಲ್ಲಿ ಒಸ್ತ್ರೋಹ್ನ ಪಾದ್ರಿ ಮಿಖಾಯ್ಲೊ ತುಚೆಮ್ಸ್ಕಿಯವರ ಪ್ರಯತ್ನದಿಂದ ಕೋಟೆಯನ್ನು ಪುನಃಸ್ಥಾಪಿಸಲಾಯಿತು. ಅವರು ಸ್ಥಳೀಯ **ರಷ್ಯನ್ ಜನರ ಒಕ್ಕೂಟದ** ಶಾಖೆಯ ನಾಯಕರಾಗಿದ್ದರು. ಆ ಸಮಯದಲ್ಲಿ ಕೋಟೆಯ ಸ್ಥಳದಲ್ಲಿ ಒಂದು ಐತಿಹಾಸಿಕ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. 1909ರಿಂದ 1916ರವರೆಗೆ ತುಚೆಮ್ಸ್ಕಿಯವರ ನೇತೃತ್ವದಲ್ಲಿ ಒಸ್ತ್ರೋಹ್ ರಾಜಕುಮಾರರ ಹೆಸರಿನ **ಆರ್ಥೊಡಾಕ್ಸ್ ಬ್ರದರ್ಹುಡ್** ಸಕ್ರಿಯವಾಗಿತ್ತು.
<ref>{{Cite book|title=For Faith, Tsar and Kobzar: Little Russian Monarchists and the Ukrainian National Movement|author1=Klymentii I. Fedevych|author2= Klymentii K. Fedevych|date=2017|publisher=[[Krytyka]]|page=165|isbn=9789662789058}}</ref>
ಎರಡೂ ಗೋಪುರಗಳನ್ನು 15ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 16ನೇ ಶತಮಾನದ ಆರಂಭದಲ್ಲಿ ಮರಳುಗಲ್ಲಿನಿಂದ ನಿರ್ಮಿಸಲಾಯಿತು. ಅವು ಮೂರು ಅಂತಸ್ತಿನ ಕಟ್ಟಡಗಳಾಗಿದ್ದು, ಅವುಗಳ ವಿನ್ಯಾಸವು ಅಂಡಾಕಾರ ಮತ್ತು ಆಯತಾಕಾರದ ಆಕಾರವನ್ನು ಸಂಯೋಜಿಸಿದೆ. 1985ರಿಂದ ಲುಟ್ಸ್ಕ್ ಗೋಪುರದಲ್ಲಿ ಪುಸ್ತಕ ವಸ್ತುಸಂಗ್ರಹಾಲಯವಿದೆ. ಟಾಟರ್ ಗೋಪುರವು ಹೆಚ್ಚು ಹಾನಿಗೊಳಗಾಗಿದ್ದು, ಕಟ್ಟಡದ ಅಂಡಾಕಾರದ ಭಾಗದ ದೊಡ್ಡ ಭಾಗವು ನಾಶವಾಗಿದೆ.
== ಪರಂಪರೆ ==
ಕೋಟೆಯು ಈಗ ಅವಶೇಷ ಸ್ಥಿತಿಯಲ್ಲಿದೆ. ಕೋಟೆಯ ಪಕ್ಕದಲ್ಲೇ ಒಂದು ಸಣ್ಣ ಉದ್ಯಾನವನವಿದ್ದು, ಅದನ್ನು ಕೋಟೆಯಿಂದ ಒಂದು ಸಣ್ಣ ಕಂದಕವು ಪ್ರತ್ಯೇಕಿಸುತ್ತದೆ. 1978ರಲ್ಲಿ ಒಸ್ತ್ರೋಹ್ ಅಕಾಡೆಮಿ ಸ್ಥಾಪನೆಯಾಗಿ 400 ವರ್ಷಗಳು ಪೂರ್ಣಗೊಂಡ ನೆನಪಿಗಾಗಿ ಉದ್ಯಾನವನದಲ್ಲಿ ಒಂದು ಸ್ಮಾರಕವನ್ನು ಸ್ಥಾಪಿಸಲಾಯಿತು. ಇದೇ ಸ್ಥಳದಲ್ಲಿ ಹಿಂದೆ ಒಂದು ಕಟ್ಟಡವಿತ್ತು. ಆ ಕಟ್ಟಡದಲ್ಲಿ ಇವಾನ್ ಫೆಡೊರೊವ್ ಅವರು ಅಜ್ಬುಕಾ ಅಂದರೆ ವರ್ಣಮಾಲೆ ಮತ್ತು ಒಸ್ತ್ರೋಹ್ ಬೈಬಲ್ ಅನ್ನು ಮುದ್ರಿಸಿದ್ದರು.
2007ರಲ್ಲಿ, ಉಕ್ರೇನ್ನ ಏಳು ಅದ್ಭುತಗಳನ್ನು ಆಯ್ಕೆ ಮಾಡುವ ಸ್ಪರ್ಧೆಯ ಭಾಗವಾಗಿ ಕೋಟೆಗೆ "ಆಧ್ಯಾತ್ಮಿಕ ಉಕ್ರೇನ್ನ ಮಹತ್ವದ ಸ್ಮಾರಕ" ಎಂಬ ಗೌರವವನ್ನು ನೀಡಲಾಯಿತು.
<ref name="7Won">{{cite web |title=Сім чудес України визначено! |url=http://www.7chudes.in.ua/ |access-date=10 September 2023 |archive-url=https://web.archive.org/web/20070825141721/http://www.7chudes.in.ua/ |archive-date=25 August 2007 |page=|trans-title= The seven wonders of Ukraine have been determined! |language=uk |date=22 August 2007}}</ref>
== ಉಲ್ಲೇಖಗಳು ==
{{reflist|30em}}
==Further reading==
* {{cite journal |last1=Atamanenko |first1=V. |title=Опис Острозької волості 1654 року |journal=Ukrainian Archeographic Yearbook |date=2004 |volume=8/9 |pages=504{{ndash}}528 |url=https://chtyvo.org.ua/authors/Atamanenko_Viktor/Opys_Ostrozkoi_volosti_1654_roku/ |ref=none |trans-title=A Description of the Ostroh parish in 1654 |language=uk}}
* {{cite web|url=http://7chudes.in.ua/info/142.htm|title=Castle complex of Ostroh|access-date=12 May 2008 |work=[[Seven Wonders of Ukraine]]|language=uk|url-status=dead|archive-url=https://web.archive.org/web/20080507190237/http://7chudes.in.ua/info/142.htm|archive-date=2008-05-07|ref=none}}
* {{cite web|url=http://www.history.univ.kiev.ua/portall/castle.html|title=Ostroh Castle|access-date=2008-05-12|work=[[Kiev University|National Taras Shevchenko University of Kyiv]]|language=uk|url-status=dead|archive-url=https://web.archive.org/web/20080507072445/http://www.history.univ.kiev.ua/portall/castle.html|archive-date=7 May 2008}}
== ಬಾಹ್ಯ ಕೊಂಡಿಗಳು ==
{{commonscat|Ostroh Castle}}
* [http://castles.com.ua/ostrog.html Ostroh] from the Castles and Churches of Ukraine website (self-published)
* [http://resource.history.org.ua/cgi-bin/eiu/history.exe?&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=Ostrozkyj_zamok Article] from the ''Encyclopedia of the History of Ukraine''
{{Kresy Castles}}
{{Castles in Ukraine}}
[[Category:Castles in Ukraine]]
[[Category:Historic house museums in Ukraine]]
[[Category:Museums in Rivne Oblast]]
[[Category:Gothic architecture in Ukraine]]
[[Category:Ostrogski family]]
[[Category:Buildings and structures in Rivne Oblast]]
1xcyqb1ecod4gxm0b32457fxhbo9dkz
ಸದಸ್ಯರ ಚರ್ಚೆಪುಟ:Shreethej
3
180654
1384068
2026-08-23T13:53:19Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384068
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Shreethej}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೯:೨೩, ೨೩ ಆಗಸ್ಟ್ ೨೦೨೬ (IST)
k40s19k0vzmyuqaucxtqg8jwtkhluk7
ಪಿದ್ಹಿರ್ಟ್ಸಿ ಕೋಟೆ
0
180655
1384069
2026-08-23T14:01:09Z
Prath20
91325
ಹೊಸ ಪುಟ: {{Short description|17th-century castle in Ukraine}} {{Infobox building | name = ಪಿದ್ಹಿರ್ಟ್ಸಿ ಕೋಟೆ | native_name = Підгорецький замок | native_name_lang = uk | image = 46-203-0010 Pidhirci DSC 4252.jpg | caption = 2015ರಲ್ಲಿ ಅರಮನೆ | location = ಪಿದ್ಹಿರ್ಟ್ಸಿ, ಝೋಲೊಚಿವ್ ರೈಯಾನ್, ಲಿವಿವ್ ಒಬ್ಲಾ...
1384069
wikitext
text/x-wiki
{{Short description|17th-century castle in Ukraine}}
{{Infobox building
| name = ಪಿದ್ಹಿರ್ಟ್ಸಿ ಕೋಟೆ
| native_name = Підгорецький замок
| native_name_lang = uk
| image = 46-203-0010 Pidhirci DSC 4252.jpg
| caption = 2015ರಲ್ಲಿ ಅರಮನೆ
| location = ಪಿದ್ಹಿರ್ಟ್ಸಿ, ಝೋಲೊಚಿವ್ ರೈಯಾನ್, ಲಿವಿವ್ ಒಬ್ಲಾಸ್ಟ್
| location_country = ಉಕ್ರೇನ್
| status = ಉಕ್ರೇನ್ನ ಸ್ಥಿರ ಸ್ಮಾರಕಗಳ ರಾಜ್ಯ ನೋಂದಣಿ
| years_built = 1635
| architect = ಗುಯ್ಲೌಮ್ ಲೆ ವಾಸ್ಯೂರ್ ಡಿ ಬ್ಯೂಪ್ಲಾನ್, ಆಂಡ್ರಿಯಾ ಡೆಲ್ ಅಕ್ವಾ
| embedded = {{Infobox historic site |embed = yes |designation1 = UKRAINE NATIONAL |designation1_offname = {{Lang|uk|Замок}} (''Castle'') |designation1_type = Architecture |designation1_number = 130087/1}}
}}
The '''Pidhirtsi Castle''' ({{langx|uk|Підгорецький замок|Pidhorets'kyi zamok}}; {{langx|pl|zamek w Podhorcach}}) is a residential castle-fortress located in the village of [[Pidhirtsi]] in [[Lviv Oblast]] ([[oblast|province]]) western [[Ukraine]], located eighty kilometers east of [[Lviv]].
'''ಪಿದ್ಹಿರ್ಟ್ಸಿ ಕೋಟೆ''' (ಉಕ್ರೇನಿಯನ್: Підгорецький замок; ಪೋಲಿಷ್: zamek w Podhorcach) ಪಶ್ಚಿಮ ಉಕ್ರೇನ್ನ ಲಿವಿವ್ ಒಬ್ಲಾಸ್ಟ್ನ ಪಿದ್ಹಿರ್ಟ್ಸಿ ಗ್ರಾಮದಲ್ಲಿರುವ ಒಂದು ವಸತಿ ಕೋಟೆ-ಕೋಟೆಯಾಗಿದೆ. ಇದು ಲಿವಿವ್ ನಗರದಿಂದ 80 ಕಿಲೋಮೀಟರ್ ಪೂರ್ವದಲ್ಲಿದೆ.<ref>{{Cite book |url=https://books.google.com/books?id=9d4VAQAAIAAJ&q=Pidhirtsi+Castle+Stanis%C5%82aw+Koniecpolski |title=Zamky ta fortet͡si |date=2007 |publisher=Mystet͡stvo |isbn=978-966-577-003-9 |language=uk}}</ref> ಕೋಟೆಯು ನಂತರ ಪೋಲಿಷ್ ರಾಜ್ಯದ ಆಸ್ತಿಯ ಭಾಗವಾಗಿತ್ತು ಮತ್ತು ಹಿಂದಿನ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಪೂರ್ವ ಗಡಿಭಾಗಗಳಲ್ಲಿರುವ ಅರಮನೆ-ಉದ್ಯಾನವನ ಸಂಕೀರ್ಣಗಳಲ್ಲಿ ಇದನ್ನು ಅತ್ಯಂತ ಮೌಲ್ಯಯುತವಾದದ್ದು ಎಂದು ಪರಿಗಣಿಸಲಾಗುತ್ತದೆ.
<ref>{{Cite web |title=Підгірці |url=https://castles.com.ua/gor.html |access-date=2023-08-03 |website=castles.com.ua}}</ref><ref>{{Cite web |title=Pidhirtsi Castle |url=https://www.wmf.org/project/pidhirtsi-castle |access-date=2023-08-03 |website=World Monuments Fund |language=en}}</ref>
ಇಂದು ಇದು ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯ ಭಾಗವಾಗಿದೆ.
== ಹೊರಾಂಗಣ ==
ಇಟ್ಟಿಗೆ ಮತ್ತು ಕಲ್ಲಿನಿಂದ ನಿರ್ಮಿಸಲಾದ ಈ ಕಟ್ಟಡವನ್ನು ವಿಶಿಷ್ಟವಾದ ಪಲಾಜೊ ಇನ್ ಫೋರ್ಟೆಝಾ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ವೊರೊನಿಯಾಕಿ ಬೆಟ್ಟಗಳ ಉತ್ತರ ಭಾಗದಲ್ಲಿದ್ದು, ಸಮುದ್ರ ಮಟ್ಟದಿಂದ 399 ಮೀಟರ್ ಎತ್ತರದಲ್ಲಿದೆ. ಸ್ಟಿರ್ ನದಿಯ ಕಣಿವೆಯನ್ನು ಮೇಲಿನಿಂದ ಕಾಣುವ ಈ ಪ್ರಮುಖ ಸ್ಥಳದಲ್ಲಿರುವ ಕೋಟೆಯನ್ನು ಬಹಳ ದೂರದಿಂದಲೂ ಕಾಣಬಹುದು. ಅರಮನೆಯು ಸ್ವತಃ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿದೆ. 17ನೇ ಶತಮಾನದಲ್ಲಿ ಕೋಟೆಯ ಸುತ್ತಲೂ ದ್ರಾಕ್ಷಿತೋಟಗಳು ಮತ್ತು ಇಟಾಲಿಯನ್ ಶೈಲಿಯ ಪಾರ್ಟೆರ್ ಉದ್ಯಾನಗಳು ಇದ್ದವು. ಅಲ್ಲಿನ ದ್ರಾಕ್ಷಾರಸವನ್ನು ಜಕುಬ್ ಸೊಬಿಯೆಸ್ಕಿ ಮತ್ತು ಆಂಡ್ರ್ಜೆ ಮೊರ್ಶ್ಟಿನ್ ಅವರ ಕಾವ್ಯಗಳಲ್ಲಿ ಕೊಂಡಾಡಲಾಗಿದೆ. ಕೋಟೆಯನ್ನು ಕಂದಕ ಮತ್ತು ಎತ್ತಬಹುದಾದ ಸೇತುವೆ ಹಾಗೂ ಕೋಟೆಗೋಡೆಗಳು ಮತ್ತು ಬುರೂಜುಗಳು ರಕ್ಷಿಸುತ್ತವೆ. ಇಲ್ಲಿ ಕಬ್ಬಿಣದ ಫಿರಂಗಿಗಳೂ ಇದ್ದವು. ಅವುಗಳಲ್ಲಿ ಕೆಲವು ಇಂದಿಗೂ ಸಂರಕ್ಷಿಸಲ್ಪಟ್ಟಿವೆ. ಕೋಟೆಯು ಸುಮಾರು 100 ಮೀಟರ್ ಉದ್ದದ ಪ್ರತಿಯೊಂದು ಬದಿಯನ್ನು ಹೊಂದಿರುವ ತೆರೆದ ಚೌಕದ ಆಕಾರದಲ್ಲಿದ್ದು, ಮೂರು ಅಂತಸ್ತುಗಳನ್ನು ಹೊಂದಿದೆ.
<ref>Originally. Originally it had two stories. The third one was added in the 18th century.</ref><ref>{{Cite web |title=Підгірці |url=https://castles.com.ua/gor.html |access-date=2023-08-03 |website=castles.com.ua}}</ref>
ಇದರ ಪಶ್ಚಿಮ ಭಾಗವನ್ನು ಅತಿಥಿಗಳಿಗಾಗಿ ಅಧಿಕೃತ ನಿವಾಸವಾಗಿ ಬಳಸಲಾಗುತ್ತಿತ್ತು. ಪೂರ್ವ ಭಾಗವು ಮಾಲೀಕರು ಮತ್ತು ಸೇವಕರಿಗಾಗಿ ಮೀಸಲಾದ ಖಾಸಗಿ ವಿಭಾಗವಾಗಿತ್ತು. ಪ್ರವೇಶ ದ್ವಾರದ ಮೇಲಿರುವ ಅಮೃತಶಿಲೆಯ ಫಲಕದಲ್ಲಿ ಇಂದಿಗೂ ಲ್ಯಾಟಿನ್ ಭಾಷೆಯ ಈ ಶಾಸನವಿದೆ: "ಸೈನಿಕ ಪರಿಶ್ರಮಗಳ ಕಿರೀಟವು ವಿಜಯ, ವಿಜಯವು ಜಯೋತ್ಸವ ಮತ್ತು ಜಯೋತ್ಸವವು ವಿಶ್ರಾಂತಿ.<ref name="NAR">{{Cite web |title=Castle |url=http://www.p-castle.narod.ru/CastleEng.html |access-date=2023-08-03 |website=www.p-castle.narod.ru}}</ref> ಅಲ್ಲಿ ಒಂದು ಕೃಷಿ ತೋಟ, ಖಾಸಗಿ ಪ್ರಾಣಿಸಂಗ್ರಹಾಲಯ, ದ್ರಾಕ್ಷಿತೋಟಗಳು, ಜೇನುಸಾಕಣೆ ಕೇಂದ್ರ, ಟ್ರೌಟ್ ಮೀನುಗಳ ಕೊಳ ಮತ್ತು ಒಂದು ಗಿರಣಿ ಕೂಡ ಇದ್ದವು.
== ಒಳಾಂಗಣ ==
[[File:Gryglewski Crimson Room.jpg|thumb|ದಿ ಕ್ರಿಮ್ಸನ್ ರೂಮ್, 1871ರಲ್ಲಿ ಅಲೆಕ್ಸಾಂಡರ್ ಗ್ರಿಗ್ಲೆವ್ಸ್ಕಿ ಅವರ ಚಿತ್ರಕಲೆ]]
ಜಕುಬ್ ಲುಡ್ವಿಕ್ ಸೊಬಿಯೆಸ್ಕಿಯವರ ಕಾಲದಲ್ಲಿ ಕೋಟೆಯು ತನ್ನ ವೈಭವದ ಉತ್ತುಂಗದಲ್ಲಿದ್ದಾಗ ಸಮೃದ್ಧವಾಗಿ ಅಲಂಕರಿಸಲ್ಪಟ್ಟಿತ್ತು. ಇದರಲ್ಲಿ ಹಲವಾರು ಸಭಾಂಗಣಗಳು ಮತ್ತು ಒಂದು ಗ್ರಂಥಾಲಯವಿದ್ದು, ಸುತ್ತಲೂ ಉದ್ಯಾನಗಳು ಮತ್ತು ಪಾರ್ಕ್ಗಳಿದ್ದವು. ಪ್ರವೇಶದ್ವಾರದ ಪಕ್ಕದಲ್ಲಿ ಗಾರ್ಡ್ರೂಮ್ ಇತ್ತು. ನಂತರ ಹಸ್ಸಾರ್ಗಳ ಉಪಕರಣಗಳು ಮತ್ತು ವಿವಿಧ ರೀತಿಯ ಆಯುಧಗಳಿಂದ ತುಂಬಿದ್ದ ನೈಟ್ಸ್ ರೂಮ್ ಇತ್ತು. ಅದರ ನಂತರ ಕ್ರಿಮ್ಸನ್ ರೂಮ್, ಚೈನೀಸ್ ರೂಮ್, ಮಿರರ್ ರೂಮ್, ಯೆಲ್ಲೋ ರೂಮ್, ಗ್ರೀನ್ ರೂಮ್ ಮತ್ತು ಒಂದು ಪ್ರಾರ್ಥನಾ ಮಂದಿರವಿದ್ದವು. ಗ್ರೀನ್ ರೂಮ್ನಲ್ಲಿ 18ನೇ ಶತಮಾನದ ಚಿತ್ರಕಾರ ಸೈಮನ್ ಚೆಖೋವಿಚ್ ಅವರ 106 ಚಿತ್ರಗಳನ್ನು ಇರಿಸಲಾಗಿತ್ತು. ಈ ಕೊಠಡಿಗಳಿಗೆ ಅವುಗಳ ಅಲಂಕಾರದ ಬಣ್ಣ ಅಥವಾ ಅವುಗಳಲ್ಲಿ ಇರಿಸಲಾಗಿದ್ದ ವಸ್ತುಗಳ ಆಧಾರದ ಮೇಲೆ ಹೆಸರುಗಳನ್ನು ನೀಡಲಾಗಿತ್ತು.<ref name="NAR" />
ಎಲ್ಲಾ ಕೊಠಡಿಗಳ ಗೋಡೆಗಳನ್ನು ಚಿತ್ರಗಳು, ಸುಮಾರು 200 ಭಾವಚಿತ್ರಗಳು ಮತ್ತು ಅಲಂಕಾರಿಕ ಗೋಡೆ ಕಾಗದಗಳಿಂದ ಅಲಂಕರಿಸಲಾಗಿತ್ತು. ನೆಲವನ್ನು ಅಮೃತಶಿಲೆಯ ಅಂಚುಗಳಿಂದ ನಿರ್ಮಿಸಲಾಗಿತ್ತು. ಪ್ರತಿಯೊಂದು ಕೊಠಡಿಯಲ್ಲೂ ಅಮೃತಶಿಲೆಯ ಬೆಂಕಿಗೂಡು ಇತ್ತು.
ಕೋಟೆಯಲ್ಲಿದ್ದ ಸುಂದರವಾದ ಪೀಠೋಪಕರಣಗಳು ಮತ್ತು ಇತರ ವಸ್ತುಗಳ ನಡುವೆ, ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ ಅವರು ಟರ್ಕರು ಮತ್ತು ಟಾಟರ್ಗಳ ವಿರುದ್ಧದ ಯುದ್ಧಗಳಲ್ಲಿ ಪಡೆದ ಅನೇಕ ಯುದ್ಧದ ಕೊಳ್ಳೆಗಳೂ ಇದ್ದವು. ಅವುಗಳಲ್ಲಿ ಹೆಚ್ಚಾಗಿ ಪರ್ಷಿಯನ್ ಹಾಸುಗಳು ಮತ್ತು ಟರ್ಕಿಶ್ ಗುಡಾರಗಳು ಇದ್ದವು. ಗ್ರಂಥಾಲಯದಲ್ಲಿ ಕೊನಿಯೆಚ್ಪೋಲ್ಸ್ಕಿ ಮತ್ತು ರೆವಸ್ಕಿ ಕುಟುಂಬಗಳ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ರಾಜ ವ್ಲಾಡಿಸ್ಲಾವ್ IV ವಾಸಾ ಮತ್ತು ಅವರ ಫ್ರೆಂಚ್ ಪತ್ನಿ ಲುಡ್ವಿಕಾ ಮಾರಿಯಾ ಗೊಂಜಾಗಾ ಅವರು 1646ರ ಆರಂಭದಲ್ಲಿ ಕೋಟೆಗೆ ಭೇಟಿ ನೀಡಿದಾಗ ಈ ಕೋಟೆಯ ಸಂಕೀರ್ಣದಿಂದ ಪ್ರಭಾವಿತರಾದರು. ಅವರ ಭೇಟಿಯ ನಂತರ ಸ್ವಲ್ಪ ಸಮಯದಲ್ಲೇ ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ ನಿಧನರಾದರು.
== ಇತಿಹಾಸ ==
[[Image:Podhorce (Galicya) 1880 (75033590) (cropped).jpg|thumb|left|ನೆಪೋಲಿಯನ್ ಒರ್ಡಾ, ಪಿದ್ಹಿರ್ಟ್ಸಿ ಕೋಟೆ]]
ಈ ಕೋಟೆಯ ಸಂಕೀರ್ಣವನ್ನು ಯಾರು ವಿನ್ಯಾಸಗೊಳಿಸಿದರು ಎಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ಇದನ್ನು ಇಟಾಲಿಯನ್ ವಾಸ್ತುಶಿಲ್ಪಿ ಆಂಡ್ರಿಯಾ ಡೆಲ್ ಅಕ್ವಾ ವಿನ್ಯಾಸಗೊಳಿಸಿರಬಹುದು ಎಂದು ಪರಿಗಣಿಸಲಾಗಿದೆ. ಅವರು ಸಮೀಪದ ಬ್ರೋಡಿ ನಗರದಲ್ಲಿರುವ ಕೋಟೆಯನ್ನೂ ಕೊನಿಯೆಚ್ಪೋಲ್ಸ್ಕಿ ಅವರಿಗಾಗಿ ವಿನ್ಯಾಸಗೊಳಿಸಿದ್ದರು.<ref name="KOBIDZ">{{in lang|en}} [[http://www.kobidz.pl/app/site.php5/article/13/170.html](http://www.kobidz.pl/app/site.php5/article/13/170.html)]</ref>
ಹೆಟ್ಮನ್ ಕೊನಿಯೆಚ್ಪೋಲ್ಸ್ಕಿ ತಮ್ಮ ನೆನಪುಗಳಲ್ಲಿ ತಾವು ವಿಶ್ರಾಂತಿ ಪಡೆಯಲು ಒಂದು ಸ್ಥಳವನ್ನು ಹೊಂದಲು ಬಯಸಿದ್ದಾಗಿ ಬರೆದಿದ್ದಾರೆ. ಆದರೆ ಕೋಟೆಯ ಸ್ಥಳವು ವಿಶ್ರಾಂತಿ ಪಡೆಯಲು ಅನುಕೂಲಕರವಾಗಿರಲಿಲ್ಲ.
1648ರಲ್ಲಿ ಖ್ಮೆಲ್ನಿಟ್ಸ್ಕಿ ದಂಗೆಯ ಸಮಯದಲ್ಲಿ ಉಕ್ರೇನಿಯನ್ ಕೊಸಾಕ್ಗಳು ಕೋಟೆಯ ಮೇಲೆ ದಾಳಿ ಮಾಡಿದರು. ಆದರೆ ಕೋಟೆಯು ಬಲವಾದ ಕೋಟೆಯಾಗಿದ್ದರಿಂದ ಅವರು ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ವರ್ಷಗಳ ನಂತರ ಕೊಸಾಕ್ಗಳು ಮತ್ತೆ ದಾಳಿ ನಡೆಸಿದರು. ಈ ಬಾರಿಯೂ ಅವರು ವಿಫಲರಾದರು.ಈ ದಾಳಿಯ ನಂತರ ಕೊನಿಯೆಚ್ಪೋಲ್ಸ್ಕಿ ಅವರ ಮಗ ಅಲೆಕ್ಸಾಂಡರ್ ಹಾನಿಗೊಳಗಾದ ಭಾಗಗಳನ್ನು ದುರಸ್ತಿ ಮಾಡಿ ಕೋಟೆಯ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಿದರು. ಈ ಬಲಪಡಿಸಿದ ರಕ್ಷಣೆಯ ಕಾರಣದಿಂದಾಗಿ 17ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಅನೇಕ ಟಾಟರ್ ಮತ್ತು ಟರ್ಕಿಶ್ ದಾಳಿಗಳನ್ನು ಕೋಟೆಯು ಎದುರಿಸಲು ಸಾಧ್ಯವಾಯಿತು.
1682ರಲ್ಲಿ ಮೂಲ ಕೋಟೆ ನಿರ್ಮಿಸಿದ ಮತ್ತು ಅದರ ಮಾಲೀಕರಾಗಿದ್ದ ವ್ಯಕ್ತಿಯ ಮೊಮ್ಮಗ ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ, ಕೋಟೆ ಮತ್ತು ಅದರ ಸುತ್ತಲಿನ ಆಸ್ತಿಗಳನ್ನು ಜಕುಬ್ ಲುಡ್ವಿಕ್ ಸೊಬಿಯೆಸ್ಕಿಯವರಿಗೆ ನೀಡಲು ನಿರ್ಧರಿಸಿದರು.<ref name="WILA">{{Cite web |title=Chwilówki bez BIK – Najtańsze Oferty w Internecie - Najtaniej w Internecie |url=[https://wilanow-palac.art.pl/chwilowki-bez-bik](https://wilanow-palac.art.pl/chwilowki-bez-bik) |access-date=2023-08-03 |website=wilanow-palac.art.pl |language=pl-PL |archive-date=2023-08-03 |archive-url=[https://web.archive.org/web/20230803142038/https://wilanow-palac.art.pl/chwilowki-bez-bik](https://web.archive.org/web/20230803142038/https://wilanow-palac.art.pl/chwilowki-bez-bik) |url-status=dead }}</ref>
ಐದು ವರ್ಷಗಳ ನಂತರ, ಜಕುಬ್ ಸೊಬಿಯೆಸ್ಕಿ ಒಟ್ಟೋಮನ್ ಟರ್ಕರ ವಿರುದ್ಧ ಕಾಮಿಯೆನೆಕ್ ಪೊಡೋಲ್ಸ್ಕಿಯಲ್ಲಿ ನಡೆದ ಯುದ್ಧದಿಂದ ಹಿಂದಿರುಗುವಾಗ ತಮ್ಮ ತಂದೆ-ತಾಯಿಗಳಾದ ರಾಜ ಜಾನ್ III ಸೊಬಿಯೆಸ್ಕಿ ಮತ್ತು ಅವರ ಫ್ರೆಂಚ್ ಪತ್ನಿ ಮೇರಿ ಕ್ಯಾಸಿಮಿರೆ ಲೂಯಿಸ್ ಅವರನ್ನು ಕೋಟೆಗೆ ಕರೆತಂದರು. ಸೊಬಿಯೆಸ್ಕಿಯವರ ಆಸ್ಥಾನದ ಸದಸ್ಯ ಫ್ರಾಂಸ್ವಾ ಡಿ ಅಲೆರಾಕ್ ಬರೆದ ಪಿದ್ಹಿರ್ಟ್ಸಿ ಕೋಟೆಯ ವಿವರಣೆ ಇಂದಿಗೂ ಉಳಿದಿದೆ: "ಈ ಕೋಟೆಯು ನಿಸ್ಸಂದೇಹವಾಗಿ ಪೋಲೆಂಡ್ನ ಅತ್ಯಂತ ಸುಂದರವಾದ ಕೋಟೆಯಾಗಿದೆ ಮತ್ತು ಇತರ ದೇಶಗಳಲ್ಲಿಯೂ ಇದನ್ನು ವಿಶಿಷ್ಟವಾದ ಕೋಟೆ ಎಂದು ಪರಿಗಣಿಸಲಾಗುತ್ತದೆ."<ref name="LWWI">{{in lang|pl}} [[http://lwow.wilno.w.interia.pl/lwow22.htm](http://lwow.wilno.w.interia.pl/lwow22.htm)]</ref>
1725ರಲ್ಲಿ ಜಕುಬ್ ಸೊಬಿಯೆಸ್ಕಿಯವರ ಕಿರಿಯ ಸಹೋದರ ಕೊನ್ಸ್ಟಾಂಟಿ ಸೊಬಿಯೆಸ್ಕಿ ಕೋಟೆಯನ್ನು ಗ್ರೇಟ್ ಕ್ರೌನ್ ಹೆಟ್ಮನ್ ಸ್ಟಾನಿಸ್ಲಾವ್ ರೆವಸ್ಕಿಯವರಿಗೆ ಮಾರಾಟ ಮಾಡಿದರು. ಹೆಟ್ಮನ್ ರೆವಸ್ಕಿಯವರ ಮರಣದ ನಂತರ ಈ ಕೋಟೆಯ ಸಂಕೀರ್ಣವು ಅವರ ಮಗ ವಾಕ್ಲಾವ್ ಅವರ ಆಸ್ತಿಯಾಯಿತು. ವಾಕ್ಲಾವ್ ಅವರು ಸಮೀಪದ ಒಲೆಸ್ಕೋ ಕೋಟೆಯ ಮಾಲೀಕರೂ ಆಗಿದ್ದರು. ವಾಕ್ಲಾವ್ ರೆವಸ್ಕಿ ಪಿದ್ಹಿರ್ಟ್ಸಿಯನ್ನು ತಮ್ಮ ಶಾಶ್ವತ ನಿವಾಸವನ್ನಾಗಿ ಮಾಡಿಕೊಂಡರು. ಅವರ ಆದೇಶದಂತೆ ಕೋಟೆಗೆ ಮೂರನೇ ಅಂತಸ್ತನ್ನು ಸೇರಿಸಲಾಯಿತು. 1788ರಲ್ಲಿ ಒಂದು ಚರ್ಚ್ ನಿರ್ಮಿಸಲಾಯಿತು ಮತ್ತು ಅವರು ಒಂದು ರಂಗಮಂದಿರವನ್ನೂ ತೆರೆದರು.<ref name="LWWI"/>
ವಾಕ್ಲಾವ್ ರೆವಸ್ಕಿಯವರಿಗೆ ರಾಜ ಜಾನ್ III ಸೊಬಿಯೆಸ್ಕಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ತುಂಬಾ ಆಸಕ್ತಿ ಇತ್ತು. ಅವರು ವಿಯೆನ್ನಾ ಯುದ್ಧದಲ್ಲಿ ಸೊಬಿಯೆಸ್ಕಿ ಬಳಸಿದ ಕತ್ತಿ, ಯುದ್ಧದ ನಂತರ ರಾಜನು ಪಡೆದ ಯುದ್ಧದ ಕೊಳ್ಳೆ ಮತ್ತು ಸೊಬಿಯೆಸ್ಕಿಯವರಿಗೆ ದೀಕ್ಷಾಸ್ನಾನ ಮಾಡಿಸಿದರೆಂದು ಹೇಳಲಾಗುವ ಅಮೃತಶಿಲೆಯ ಮೇಜಿನಂತಹ ವಸ್ತುಗಳನ್ನು ಖರೀದಿಸಿದರು.
<ref name="WILA"/> 1767ರಲ್ಲಿ ರೆವಸ್ಕಿ ಸೆಜ್ಮ್ನ ಚರ್ಚೆಗಳಲ್ಲಿ ಭಾಗವಹಿಸಲು ವಾರ್ಸಾಗೆ ತೆರಳಿದರು. ರಷ್ಯನ್ನರು ಅವರನ್ನು ಬಂಧಿಸಿ ಕಲುಗಾಗೆ ಕಳುಹಿಸಿದರು. ನಂತರ ಅವರು ಮತ್ತೆ ಪಿದ್ಹಿರ್ಟ್ಸಿಗೆ ಮರಳಲಿಲ್ಲ.
1772ರಲ್ಲಿ ಪೋಲೆಂಡ್ ವಿಭಜನೆಯಾದ ನಂತರ ಕೋಟೆಯು ಆಸ್ಟ್ರಿಯಾದ ಭಾಗವಾಯಿತು. ಆದರೂ ಅದು ರೆವಸ್ಕಿ ಕುಟುಂಬದ, ಅಂದರೆ ಸೆವೆರಿನ್ ರೆವಸ್ಕಿ ಮತ್ತು ಅವರ ವಂಶಸ್ಥರ ಮಾಲೀಕತ್ವದಲ್ಲೇ ಉಳಿಯಿತು. ಕೋಟೆಯಲ್ಲಿದ್ದ ಅಮೂಲ್ಯ ವಸ್ತುಗಳ ಸಂಗ್ರಹದ ಕೆಲವು ಭಾಗಗಳನ್ನು ಆಸ್ಟ್ರಿಯಾ ನೇಮಿಸಿದ ಆಡಳಿತಾಧಿಕಾರಿ ಹರಾಜು ಹಾಕಿದರು. ವಾಕ್ಲಾವ್ ಅವರನ್ನು ರಷ್ಯನ್ನರು ಬಂಧಿಸಿದ ಸಂದರ್ಭದಲ್ಲಿ ಕೋಟೆಯ ಒಳಾಂಗಣವೂ ಹಾನಿಗೊಳಗಾಯಿತು.
[[Image:46-203-0009 Pidhirtsi Castle RB 18.jpg|thumb|The castle]]
[[Image:Підгорецький замок з повітря.jpg|thumb|Aerial view]]
1869ರವರೆಗೆ ಈ ಕೋಟೆಯ ಸಂಕೀರ್ಣವು ರೆವಸ್ಕಿ ಕುಟುಂಬದ ಮಾಲೀಕತ್ವದಲ್ಲೇ ಇತ್ತು. ಇಲ್ಲಿ ಅವರು ಚಕ್ರವರ್ತಿ ಫ್ರಾಂಜ್ ಜೋಸೆಫ್ I ಅವರನ್ನು ಆತಿಥ್ಯ ವಹಿಸಿ ಸ್ವಾಗತಿಸಿದ್ದರು. ಇದೇ ಸ್ಥಳದಲ್ಲಿ ಜೂಲಿಯಸ್ ಸ್ಲೋವಾಕಿಯವರ ತಂದೆ ಯುಸೆಬಿಯುಶ್ ಸ್ಲೋವಾಕಿ ಜನಿಸಿದರು.<ref name="LWWI"/> ಹೆಟ್ಮನ್ ವಾಕ್ಲಾವ್ ರೆವಸ್ಕಿಯವರ ಕೊನೆಯ ಪುರುಷ ವಂಶಸ್ಥರಾದ ಕೌಂಟ್ ಲಿಯೋನ್ ರೆವಸ್ಕಿಯವರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವರು ಕೋಟೆಯನ್ನು ರಾಜಕುಮಾರ ವ್ಲಾಡಿಸ್ಲಾವ್ ಸಾಂಗುಷ್ಕೊ ಅವರಿಗೆ ಉಯಿಲಿನ ಮೂಲಕ ನೀಡಿದರು.
ಮೊದಲ ಮಹಾಯುದ್ಧದ ಸಮಯದಲ್ಲಿ ರಷ್ಯನ್ನರು ಕೋಟೆಯನ್ನು ವಶಪಡಿಸಿಕೊಂಡರು. ಅವರು ಕೋಟೆಯನ್ನು ನಾಶಪಡಿಸದಿದ್ದರೂ ಅದರಲ್ಲಿದ್ದ ಹೆಚ್ಚಿನ ಅಮೂಲ್ಯ ವಸ್ತುಗಳನ್ನು ದೋಚಿದರು. 1915ರ ಬೇಸಿಗೆಯಲ್ಲಿ ಪಿದ್ಹಿರ್ಟ್ಸಿ ಐದನೇ ಆಸ್ಟ್ರೋ-ಹಂಗೇರಿಯನ್ ಪಡೆಗಳ ಮುಖ್ಯ ಕಚೇರಿಯಾಯಿತು. ಇದು ಯುದ್ಧದ ಮುಂಚೂಣಿ ಪ್ರದೇಶದಲ್ಲಿದ್ದ ಕಾರಣ ರಷ್ಯಾದ ಫಿರಂಗಿಗಳ ದಾಳಿಯಿಂದ ಕೋಟೆ ನಾಶವಾಗುವ ಅಪಾಯವಿತ್ತು. ಅದೃಷ್ಟವಶಾತ್ ಜನರಲ್ ಅಲೆಕ್ಸಿ ಬ್ರುಸಿಲೋವ್ ಕೋಟೆಯ ಸಂಕೀರ್ಣವನ್ನು ನಾಶ ಮಾಡದಿರಲು ನಿರ್ಧರಿಸಿದರು. ಆದರೂ ರಷ್ಯನ್ನರು ಮತ್ತೊಮ್ಮೆ ಕೋಟೆಯನ್ನು ದೋಚಿದರು. ರಷ್ಯಾದ ಸೈನಿಕರು ಕೋಟೆಯ ಒಳಭಾಗದ ಗೋಡೆಗಳು, ಅಂಚುಗಳು ಮತ್ತು ನೆಲಹಾಸುಗಳನ್ನು ಹಾನಿಗೊಳಿಸಿದರು.
ಪೋಲಿಷ್-ಸೋವಿಯತ್ ಯುದ್ಧದ ಸಮಯದಲ್ಲಿ ಕೋಟೆಯು ಮತ್ತೊಮ್ಮೆ ಹಾನಿಗೊಳಗಾಯಿತು. ಯುದ್ಧದ ನಂತರ ಇದು ಎರಡನೇ ಪೋಲಿಷ್ ಗಣರಾಜ್ಯದ ಟಾರ್ನೋಪೋಲ್ ವೊಯಿವೊಡ್ಶಿಪ್ನ ಭಾಗವಾಯಿತು. ಕೋಟೆಯ ಮಾಲೀಕರಾಗಿದ್ದ ರಾಜಕುಮಾರ ರೋಮನ್ ಸಾಂಗುಷ್ಕೊ ಅದರ ಕೊನೆಯ ಪೋಲಿಷ್ ಮಾಲೀಕರಾಗಿದ್ದರು.<ref name="WRO">{{Cite web |title=Ukraina - Podhorce |url=[https://www.amigo.wroc.pl/ukraina/podhorce.htm](https://www.amigo.wroc.pl/ukraina/podhorce.htm) |access-date=2023-08-03 |website=[www.amigo.wroc.pl](http://www.amigo.wroc.pl)}}</ref>
1939ರ ಪೋಲಿಷ್ ಸೆಪ್ಟೆಂಬರ್ ಅಭಿಯಾನದ ಸಮಯದಲ್ಲಿ ನಾಜಿ ಮತ್ತು ಸೋವಿಯತ್ ಪಡೆಗಳು ಪೋಲೆಂಡ್ ಮೇಲೆ ದಾಳಿ ಮಾಡಿದ ನಂತರ ಆಸ್ತಿ ಕಳೆದುಕೊಳ್ಳುವ ಸಾಧ್ಯತೆಯನ್ನು ಅರಿತ ರಾಜಕುಮಾರ ಸಾಂಗುಷ್ಕೊ ಕೋಟೆಯಲ್ಲಿದ್ದ ಹೆಚ್ಚಿನ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ರೊಮೇನಿಯಾಗೆ ತೆಗೆದುಕೊಂಡು ಹೋದರು. ನಂತರ ಅವುಗಳನ್ನು ಬ್ರೆಜಿಲ್ನ ಸಾವೊ ಪಾಲೊಗೆ ಕೊಂಡೊಯ್ದು ಅಲ್ಲಿ ಒಂದು ನಿಧಿಯನ್ನು ಸ್ಥಾಪಿಸಿದರು. ಎರಡನೇ ಮಹಾಯುದ್ಧದ ನಂತರ ಸೋವಿಯತ್ ಅಧಿಕಾರಿಗಳು ಕೋಟೆಯಲ್ಲಿ ಕ್ಷಯರೋಗ ಚಿಕಿತ್ಸಾ ಕೇಂದ್ರವನ್ನು ತೆರೆದರು.<ref>{{Cite web |title=Pidhirtsi castle {{!}} lviv.travel |url=[https://lviv.travel/en/places/attractions/pidgoretskii-zamok](https://lviv.travel/en/places/attractions/pidgoretskii-zamok) |access-date=2023-08-03 |website=lviv.travel |language=en}}</ref>
1956ರ ಫೆಬ್ರವರಿಯಲ್ಲಿ ಕೋಟೆಯು ಬಹುತೇಕ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಯಿತು. ಅಮೂಲ್ಯ ಚಿತ್ರಕಲೆಗಳೂ ಬೆಂಕಿಯಲ್ಲಿ ನಾಶವಾದವು. ಈ ಬೆಂಕಿಯು ಮೂರು ವಾರಗಳ ಕಾಲ ಉರಿಯಿತು. ಕೊನೆಯಲ್ಲಿ ಕೋಟೆಯ ಗೋಡೆಗಳು ಮಾತ್ರ ಉಳಿದವು ಮತ್ತು ಸುಮಾರು 12 ಮಿಲಿಯನ್ ಡಾಲರ್ಗಳಷ್ಟು ನಷ್ಟವಾಯಿತು.<ref>{{Cite web |title=Новини Львова: Згорілі скарби - Щоденний Львів |url=[https://old.dailylviv.com/news/2171](https://old.dailylviv.com/news/2171) |access-date=2023-08-03 |website=old.dailylviv.com}}</ref>
1997ರಲ್ಲಿ ಲಿವಿವ್ ಚಿತ್ರಕಲಾ ಗ್ಯಾಲರಿಯು ಕೋಟೆಯನ್ನು ಖರೀದಿಸಿ ಅದನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿತು.
ಕಮ್ಯುನಿಸ್ಟ್ ಆಡಳಿತದ ಅವಧಿಯಲ್ಲಿ ಕೋಟೆಗೆ ಸಾಕಷ್ಟು ಹಾನಿಯಾದರೂ, ಇದು ಯಾವಾಗಲೂ ಆಸಕ್ತಿದಾಯಕ ಮತ್ತು ಆಕರ್ಷಕ ವಾಸ್ತುಶಿಲ್ಪದ ಸ್ಥಳವಾಗಿ ಉಳಿದಿದೆ. ಪಿದ್ಹಿರ್ಟ್ಸಿಯಲ್ಲಿ ಹಲವಾರು ಚಲನಚಿತ್ರಗಳ ಚಿತ್ರೀಕರಣ ನಡೆದಿದೆ. ಅವುಗಳಲ್ಲಿ *Potop* ಕೂಡ ಒಂದು.<ref name="WRO"/><ref name="LVIV">{{Cite web |title=Pidhirtsy Castle Lviv {{!}} Ukraine - Local Life |url=https://www.local-life.com/lviv/entertainment/6-Pidhirtsy_Castle |access-date=2023-08-03 |website=www.local-life.com |language=en}}</ref>
ಉಕ್ರೇನ್ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದ ನಂತರ ಕೋಟೆಯನ್ನು ಪುನಃಸ್ಥಾಪಿಸಿ ರಾಷ್ಟ್ರಪತಿಯ ನಿವಾಸವನ್ನಾಗಿ ಮಾಡಲು ಯೋಜಿಸಲಾಗಿತ್ತು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ನಂತರ ಕೋಟೆಯನ್ನು ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯ ಆಡಳಿತಕ್ಕೆ ವಹಿಸಲಾಯಿತು.<ref>{{cite web|url=[http://lvivgallery.org.ua/museums/muzey-zapovidnyk-pidgoreckyy-zamok|title=Музей-заповідник](http://lvivgallery.org.ua/museums/muzey-zapovidnyk-pidgoreckyy-zamok|title=Музей-заповідник) "Підгорецький замок" {{!}} Львівська національна галерея мистецтв імені Бориса Возницького|website=lvivgallery.org.ua|access-date=2019-12-25}}</ref>
ಪ್ರಸ್ತುತ ರೆವಸ್ಕಿ ಕುಟುಂಬದ ಸಂಗ್ರಹದ ಕೆಲವು ವಸ್ತುಗಳನ್ನು ಲಿವಿವ್ ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಲಿವಿವ್ ಕಲಾ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ.<ref name="NAR" /> ಕೆಲವು ವಸ್ತುಗಳು ಟಾರ್ನೂವ್ ಮತ್ತು ಕ್ರಾಕೋವ್ನ ವಸ್ತುಸಂಗ್ರಹಾಲಯಗಳಲ್ಲಿಯೂ ಇವೆ.<ref name="WRO"/> ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯು ಕೋಟೆಯನ್ನು ಅದರ ಐತಿಹಾಸಿಕ ರೂಪಕ್ಕೆ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ಆದರೆ ಹಣದ ಕೊರತೆಯಿಂದಾಗಿ ಪುನಃಸ್ಥಾಪನಾ ಕಾರ್ಯಗಳು ವಿಳಂಬವಾಗಿದ್ದು, ಕೆಲಸವು ನಿಧಾನವಾಗಿ ನಡೆಯುತ್ತಿದೆ.<ref>{{Cite web |date=2023-08-03 |title=Реставрація храму у Підгірцях на Львівщині відкладена |url=[https://dailylviv.com/news/kultura/restavratsiya-khramu-pidhirtsyakh-na-lvivshchyni-vidkladena-93660](https://dailylviv.com/news/kultura/restavratsiya-khramu-pidhirtsyakh-na-lvivshchyni-vidkladena-93660) |access-date=2023-08-03 |website=DailyLviv.com |language=uk}}</ref>
== ಜನಪ್ರಿಯ ಸಂಸ್ಕೃತಿ ==
ಪಿದ್ಹಿರ್ಟ್ಸಿ ಕೋಟೆಯು ಮಿಸ್ಟರೀಸ್ ಆಫ್ ದಿ ಅಬ್ಯಾಂಡನ್ಡ್ ಎಂಬ ಟಿವಿ ಸರಣಿಯ 6ನೇ ಸೀಸನ್ನ 8ನೇ ಸಂಚಿಕೆಯಲ್ಲಿ ಕಾಣಿಸಿಕೊಂಡಿದೆ. ಈ ಸಂಚಿಕೆಗೆ "ದಿ ಥಿಂಗ್ ಆನ್ ಹೆಲ್ ಮೌಂಟನ್" ಎಂಬ ಶೀರ್ಷಿಕೆಯಿದ್ದು, ಇದು 2020ರ ಮೇ 14ರಂದು ಸೈನ್ಸ್ ಚಾನೆಲ್ನಲ್ಲಿ ಪ್ರಸಾರವಾಯಿತು.
ಈ ಸಂಚಿಕೆಯಲ್ಲಿ 18ನೇ ಶತಮಾನದಲ್ಲಿದ್ದ ಕೋಟೆಯ ಕಥೆ ಮತ್ತು ಅದರ ಎರಡನೇ ಮಾಲೀಕರಾದ ವಾಕ್ಲಾವ್ ರೆವಸ್ಕಿಯವರ ಬಗ್ಗೆ ವಿವರಿಸಲಾಗಿದೆ. ಅವರು ಕೋಟೆಯ ಕತ್ತಲೆಯಾದ ಮತ್ತು ತೇವಭರಿತ ನೆಲಮಾಳಿಗೆಗಳಲ್ಲಿ ಅನೇಕ ರಹಸ್ಯಗಳನ್ನು ಅಡಗಿಸಿಟ್ಟಿದ್ದರು ಎಂದು ಹೇಳಲಾಗುತ್ತದೆ.
ಸಂಶಯ ಮತ್ತು ಅಸೂಯೆಯಿಂದ ಪ್ರೇರಿತರಾಗಿ ಅವರು ತಮ್ಮ ನಿಶ್ಚಿತಾರ್ಥದ ಸಂಗಾತಿ ಮಾರಿಯಾ ರೆವಸ್ಕಿಯನ್ನು ಕೊಂದರು ಎಂದು ನಂಬಲಾಗಿದೆ. ಮಾರಿಯಾ 16 ವರ್ಷದ ಸುಂದರ ಯುವತಿಯಾಗಿದ್ದು, ಅವರು ವಾಕ್ಲಾವ್ ಅವರಿಗೆ ಪದೇಪದೇ ಮೋಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆಕೆಯ ದೇಹವು ಎಂದಿಗೂ ಪತ್ತೆಯಾಗಲಿಲ್ಲ. ಆದರೆ ಆಕೆಯ ಆತ್ಮಕ್ಕೆ ಎಂದಿಗೂ ಶಾಂತಿ ಸಿಗಲಿಲ್ಲ ಮತ್ತು ಇತರ ಅಶಾಂತ ಆತ್ಮಗಳೊಂದಿಗೆ ಆಕೆಯ ಭೂತವು ಕೋಟೆಯ ದಾರಿಗಳಲ್ಲಿ ಅಲೆದಾಡುತ್ತದೆ ಎಂದು ಹೇಳಲಾಗುತ್ತದೆ.<ref>{{Cite web |title=Pidhirtsi Castle – Mysteries of the Abandoned |url=[https://www.sciencechannel.com/tv-shows/mysteries-of-the-abandoned/full-episodes/the-thing-on-hell-mountain](https://www.sciencechannel.com/tv-shows/mysteries-of-the-abandoned/full-episodes/the-thing-on-hell-mountain) |access-date=2023-08-03 |website=[www.sciencechannel.com](http://www.sciencechannel.com)}}</ref><ref>{{Cite web |title=Mysteries of the Abandoned - Aired Order - All Seasons - TheTVDB.com |url=[https://thetvdb.com/series/mysteries-of-the-abandoned/allseasons/official](https://thetvdb.com/series/mysteries-of-the-abandoned/allseasons/official) |access-date=2023-08-03 |website=thetvdb.com}}</ref>
== ಉಲ್ಲೇಖಗಳು ==
'''Notes'''
{{Reflist}}
== ಬಾಹ್ಯ ಕೊಂಡಿಗಳು ==
{{Commons category|Pidhirtsi Castle}}
* [http://univ.gda.pl/~literat/grafika/zamk1.htm Podhorce Castle], painted by [[Jan Matejko]]
* [https://www.youtube.com/watch?v=qbZDE1KzMnA 1936 Polish newsreel, with unique footage of prewar Podhorce and Olesko]
*[http://www.wilanow-palac.pl/former_bedchamber_of_jan_iii_sobieski_in_the_podhorce_castle.html The Former Bedchamber of Jan III Sobieski in the Podhorce Castle] {{Webarchive|url=https://web.archive.org/web/20160303230344/http://www.wilanow-palac.pl/former_bedchamber_of_jan_iii_sobieski_in_the_podhorce_castle.html |date=2016-03-03 }} at the Wilanów Palace Museum
{{Coord|49.9431|N|24.9835|E|source:kolossus-ukwiki|display=title}}
{{Kresy Castles}}{{Castles in Ukraine}}
{{Authority control}}
[[Category:Houses completed in 1640]]
[[Category:Castles in Ukraine]]
[[Category:Palaces in Ukraine]]
[[Category:Buildings and structures in Lviv Oblast]]
[[Category:1640 establishments in the Polish–Lithuanian Commonwealth]]
[[Category:Museums in Lviv Oblast]]
[[Category:Royal residences in Ukraine]]
[[Category:Sobieski family residences]]
[[Category:Residences of Polish monarchs]]
asw1naoon8infednnq7et9uwf8p0uvc
1384070
1384069
2026-08-23T14:01:44Z
Prath20
91325
1384070
wikitext
text/x-wiki
{{Short description|17th-century castle in Ukraine}}
{{Infobox building
| name = ಪಿದ್ಹಿರ್ಟ್ಸಿ ಕೋಟೆ
| native_name = Підгорецький замок
| native_name_lang = uk
| image = 46-203-0010 Pidhirci DSC 4252.jpg
| caption = 2015ರಲ್ಲಿ ಅರಮನೆ
| location = ಪಿದ್ಹಿರ್ಟ್ಸಿ, ಝೋಲೊಚಿವ್ ರೈಯಾನ್, ಲಿವಿವ್ ಒಬ್ಲಾಸ್ಟ್
| location_country = ಉಕ್ರೇನ್
| status = ಉಕ್ರೇನ್ನ ಸ್ಥಿರ ಸ್ಮಾರಕಗಳ ರಾಜ್ಯ ನೋಂದಣಿ
| years_built = 1635
| architect = ಗುಯ್ಲೌಮ್ ಲೆ ವಾಸ್ಯೂರ್ ಡಿ ಬ್ಯೂಪ್ಲಾನ್, ಆಂಡ್ರಿಯಾ ಡೆಲ್ ಅಕ್ವಾ
| embedded = {{Infobox historic site |embed = yes |designation1 = UKRAINE NATIONAL |designation1_offname = {{Lang|uk|Замок}} (''Castle'') |designation1_type = Architecture |designation1_number = 130087/1}}
}}
'''ಪಿದ್ಹಿರ್ಟ್ಸಿ ಕೋಟೆ''' (ಉಕ್ರೇನಿಯನ್: Підгорецький замок; ಪೋಲಿಷ್: zamek w Podhorcach) ಪಶ್ಚಿಮ ಉಕ್ರೇನ್ನ ಲಿವಿವ್ ಒಬ್ಲಾಸ್ಟ್ನ ಪಿದ್ಹಿರ್ಟ್ಸಿ ಗ್ರಾಮದಲ್ಲಿರುವ ಒಂದು ವಸತಿ ಕೋಟೆ-ಕೋಟೆಯಾಗಿದೆ. ಇದು ಲಿವಿವ್ ನಗರದಿಂದ 80 ಕಿಲೋಮೀಟರ್ ಪೂರ್ವದಲ್ಲಿದೆ.<ref>{{Cite book |url=https://books.google.com/books?id=9d4VAQAAIAAJ&q=Pidhirtsi+Castle+Stanis%C5%82aw+Koniecpolski |title=Zamky ta fortet͡si |date=2007 |publisher=Mystet͡stvo |isbn=978-966-577-003-9 |language=uk}}</ref> ಕೋಟೆಯು ನಂತರ ಪೋಲಿಷ್ ರಾಜ್ಯದ ಆಸ್ತಿಯ ಭಾಗವಾಗಿತ್ತು ಮತ್ತು ಹಿಂದಿನ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಪೂರ್ವ ಗಡಿಭಾಗಗಳಲ್ಲಿರುವ ಅರಮನೆ-ಉದ್ಯಾನವನ ಸಂಕೀರ್ಣಗಳಲ್ಲಿ ಇದನ್ನು ಅತ್ಯಂತ ಮೌಲ್ಯಯುತವಾದದ್ದು ಎಂದು ಪರಿಗಣಿಸಲಾಗುತ್ತದೆ.
<ref>{{Cite web |title=Підгірці |url=https://castles.com.ua/gor.html |access-date=2023-08-03 |website=castles.com.ua}}</ref><ref>{{Cite web |title=Pidhirtsi Castle |url=https://www.wmf.org/project/pidhirtsi-castle |access-date=2023-08-03 |website=World Monuments Fund |language=en}}</ref>
ಇಂದು ಇದು ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯ ಭಾಗವಾಗಿದೆ.
== ಹೊರಾಂಗಣ ==
ಇಟ್ಟಿಗೆ ಮತ್ತು ಕಲ್ಲಿನಿಂದ ನಿರ್ಮಿಸಲಾದ ಈ ಕಟ್ಟಡವನ್ನು ವಿಶಿಷ್ಟವಾದ ಪಲಾಜೊ ಇನ್ ಫೋರ್ಟೆಝಾ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ವೊರೊನಿಯಾಕಿ ಬೆಟ್ಟಗಳ ಉತ್ತರ ಭಾಗದಲ್ಲಿದ್ದು, ಸಮುದ್ರ ಮಟ್ಟದಿಂದ 399 ಮೀಟರ್ ಎತ್ತರದಲ್ಲಿದೆ. ಸ್ಟಿರ್ ನದಿಯ ಕಣಿವೆಯನ್ನು ಮೇಲಿನಿಂದ ಕಾಣುವ ಈ ಪ್ರಮುಖ ಸ್ಥಳದಲ್ಲಿರುವ ಕೋಟೆಯನ್ನು ಬಹಳ ದೂರದಿಂದಲೂ ಕಾಣಬಹುದು. ಅರಮನೆಯು ಸ್ವತಃ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿದೆ. 17ನೇ ಶತಮಾನದಲ್ಲಿ ಕೋಟೆಯ ಸುತ್ತಲೂ ದ್ರಾಕ್ಷಿತೋಟಗಳು ಮತ್ತು ಇಟಾಲಿಯನ್ ಶೈಲಿಯ ಪಾರ್ಟೆರ್ ಉದ್ಯಾನಗಳು ಇದ್ದವು. ಅಲ್ಲಿನ ದ್ರಾಕ್ಷಾರಸವನ್ನು ಜಕುಬ್ ಸೊಬಿಯೆಸ್ಕಿ ಮತ್ತು ಆಂಡ್ರ್ಜೆ ಮೊರ್ಶ್ಟಿನ್ ಅವರ ಕಾವ್ಯಗಳಲ್ಲಿ ಕೊಂಡಾಡಲಾಗಿದೆ. ಕೋಟೆಯನ್ನು ಕಂದಕ ಮತ್ತು ಎತ್ತಬಹುದಾದ ಸೇತುವೆ ಹಾಗೂ ಕೋಟೆಗೋಡೆಗಳು ಮತ್ತು ಬುರೂಜುಗಳು ರಕ್ಷಿಸುತ್ತವೆ. ಇಲ್ಲಿ ಕಬ್ಬಿಣದ ಫಿರಂಗಿಗಳೂ ಇದ್ದವು. ಅವುಗಳಲ್ಲಿ ಕೆಲವು ಇಂದಿಗೂ ಸಂರಕ್ಷಿಸಲ್ಪಟ್ಟಿವೆ. ಕೋಟೆಯು ಸುಮಾರು 100 ಮೀಟರ್ ಉದ್ದದ ಪ್ರತಿಯೊಂದು ಬದಿಯನ್ನು ಹೊಂದಿರುವ ತೆರೆದ ಚೌಕದ ಆಕಾರದಲ್ಲಿದ್ದು, ಮೂರು ಅಂತಸ್ತುಗಳನ್ನು ಹೊಂದಿದೆ.
<ref>Originally. Originally it had two stories. The third one was added in the 18th century.</ref><ref>{{Cite web |title=Підгірці |url=https://castles.com.ua/gor.html |access-date=2023-08-03 |website=castles.com.ua}}</ref>
ಇದರ ಪಶ್ಚಿಮ ಭಾಗವನ್ನು ಅತಿಥಿಗಳಿಗಾಗಿ ಅಧಿಕೃತ ನಿವಾಸವಾಗಿ ಬಳಸಲಾಗುತ್ತಿತ್ತು. ಪೂರ್ವ ಭಾಗವು ಮಾಲೀಕರು ಮತ್ತು ಸೇವಕರಿಗಾಗಿ ಮೀಸಲಾದ ಖಾಸಗಿ ವಿಭಾಗವಾಗಿತ್ತು. ಪ್ರವೇಶ ದ್ವಾರದ ಮೇಲಿರುವ ಅಮೃತಶಿಲೆಯ ಫಲಕದಲ್ಲಿ ಇಂದಿಗೂ ಲ್ಯಾಟಿನ್ ಭಾಷೆಯ ಈ ಶಾಸನವಿದೆ: "ಸೈನಿಕ ಪರಿಶ್ರಮಗಳ ಕಿರೀಟವು ವಿಜಯ, ವಿಜಯವು ಜಯೋತ್ಸವ ಮತ್ತು ಜಯೋತ್ಸವವು ವಿಶ್ರಾಂತಿ.<ref name="NAR">{{Cite web |title=Castle |url=http://www.p-castle.narod.ru/CastleEng.html |access-date=2023-08-03 |website=www.p-castle.narod.ru}}</ref> ಅಲ್ಲಿ ಒಂದು ಕೃಷಿ ತೋಟ, ಖಾಸಗಿ ಪ್ರಾಣಿಸಂಗ್ರಹಾಲಯ, ದ್ರಾಕ್ಷಿತೋಟಗಳು, ಜೇನುಸಾಕಣೆ ಕೇಂದ್ರ, ಟ್ರೌಟ್ ಮೀನುಗಳ ಕೊಳ ಮತ್ತು ಒಂದು ಗಿರಣಿ ಕೂಡ ಇದ್ದವು.
== ಒಳಾಂಗಣ ==
[[File:Gryglewski Crimson Room.jpg|thumb|ದಿ ಕ್ರಿಮ್ಸನ್ ರೂಮ್, 1871ರಲ್ಲಿ ಅಲೆಕ್ಸಾಂಡರ್ ಗ್ರಿಗ್ಲೆವ್ಸ್ಕಿ ಅವರ ಚಿತ್ರಕಲೆ]]
ಜಕುಬ್ ಲುಡ್ವಿಕ್ ಸೊಬಿಯೆಸ್ಕಿಯವರ ಕಾಲದಲ್ಲಿ ಕೋಟೆಯು ತನ್ನ ವೈಭವದ ಉತ್ತುಂಗದಲ್ಲಿದ್ದಾಗ ಸಮೃದ್ಧವಾಗಿ ಅಲಂಕರಿಸಲ್ಪಟ್ಟಿತ್ತು. ಇದರಲ್ಲಿ ಹಲವಾರು ಸಭಾಂಗಣಗಳು ಮತ್ತು ಒಂದು ಗ್ರಂಥಾಲಯವಿದ್ದು, ಸುತ್ತಲೂ ಉದ್ಯಾನಗಳು ಮತ್ತು ಪಾರ್ಕ್ಗಳಿದ್ದವು. ಪ್ರವೇಶದ್ವಾರದ ಪಕ್ಕದಲ್ಲಿ ಗಾರ್ಡ್ರೂಮ್ ಇತ್ತು. ನಂತರ ಹಸ್ಸಾರ್ಗಳ ಉಪಕರಣಗಳು ಮತ್ತು ವಿವಿಧ ರೀತಿಯ ಆಯುಧಗಳಿಂದ ತುಂಬಿದ್ದ ನೈಟ್ಸ್ ರೂಮ್ ಇತ್ತು. ಅದರ ನಂತರ ಕ್ರಿಮ್ಸನ್ ರೂಮ್, ಚೈನೀಸ್ ರೂಮ್, ಮಿರರ್ ರೂಮ್, ಯೆಲ್ಲೋ ರೂಮ್, ಗ್ರೀನ್ ರೂಮ್ ಮತ್ತು ಒಂದು ಪ್ರಾರ್ಥನಾ ಮಂದಿರವಿದ್ದವು. ಗ್ರೀನ್ ರೂಮ್ನಲ್ಲಿ 18ನೇ ಶತಮಾನದ ಚಿತ್ರಕಾರ ಸೈಮನ್ ಚೆಖೋವಿಚ್ ಅವರ 106 ಚಿತ್ರಗಳನ್ನು ಇರಿಸಲಾಗಿತ್ತು. ಈ ಕೊಠಡಿಗಳಿಗೆ ಅವುಗಳ ಅಲಂಕಾರದ ಬಣ್ಣ ಅಥವಾ ಅವುಗಳಲ್ಲಿ ಇರಿಸಲಾಗಿದ್ದ ವಸ್ತುಗಳ ಆಧಾರದ ಮೇಲೆ ಹೆಸರುಗಳನ್ನು ನೀಡಲಾಗಿತ್ತು.<ref name="NAR" />
ಎಲ್ಲಾ ಕೊಠಡಿಗಳ ಗೋಡೆಗಳನ್ನು ಚಿತ್ರಗಳು, ಸುಮಾರು 200 ಭಾವಚಿತ್ರಗಳು ಮತ್ತು ಅಲಂಕಾರಿಕ ಗೋಡೆ ಕಾಗದಗಳಿಂದ ಅಲಂಕರಿಸಲಾಗಿತ್ತು. ನೆಲವನ್ನು ಅಮೃತಶಿಲೆಯ ಅಂಚುಗಳಿಂದ ನಿರ್ಮಿಸಲಾಗಿತ್ತು. ಪ್ರತಿಯೊಂದು ಕೊಠಡಿಯಲ್ಲೂ ಅಮೃತಶಿಲೆಯ ಬೆಂಕಿಗೂಡು ಇತ್ತು.
ಕೋಟೆಯಲ್ಲಿದ್ದ ಸುಂದರವಾದ ಪೀಠೋಪಕರಣಗಳು ಮತ್ತು ಇತರ ವಸ್ತುಗಳ ನಡುವೆ, ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ ಅವರು ಟರ್ಕರು ಮತ್ತು ಟಾಟರ್ಗಳ ವಿರುದ್ಧದ ಯುದ್ಧಗಳಲ್ಲಿ ಪಡೆದ ಅನೇಕ ಯುದ್ಧದ ಕೊಳ್ಳೆಗಳೂ ಇದ್ದವು. ಅವುಗಳಲ್ಲಿ ಹೆಚ್ಚಾಗಿ ಪರ್ಷಿಯನ್ ಹಾಸುಗಳು ಮತ್ತು ಟರ್ಕಿಶ್ ಗುಡಾರಗಳು ಇದ್ದವು. ಗ್ರಂಥಾಲಯದಲ್ಲಿ ಕೊನಿಯೆಚ್ಪೋಲ್ಸ್ಕಿ ಮತ್ತು ರೆವಸ್ಕಿ ಕುಟುಂಬಗಳ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ರಾಜ ವ್ಲಾಡಿಸ್ಲಾವ್ IV ವಾಸಾ ಮತ್ತು ಅವರ ಫ್ರೆಂಚ್ ಪತ್ನಿ ಲುಡ್ವಿಕಾ ಮಾರಿಯಾ ಗೊಂಜಾಗಾ ಅವರು 1646ರ ಆರಂಭದಲ್ಲಿ ಕೋಟೆಗೆ ಭೇಟಿ ನೀಡಿದಾಗ ಈ ಕೋಟೆಯ ಸಂಕೀರ್ಣದಿಂದ ಪ್ರಭಾವಿತರಾದರು. ಅವರ ಭೇಟಿಯ ನಂತರ ಸ್ವಲ್ಪ ಸಮಯದಲ್ಲೇ ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ ನಿಧನರಾದರು.
== ಇತಿಹಾಸ ==
[[Image:Podhorce (Galicya) 1880 (75033590) (cropped).jpg|thumb|left|ನೆಪೋಲಿಯನ್ ಒರ್ಡಾ, ಪಿದ್ಹಿರ್ಟ್ಸಿ ಕೋಟೆ]]
ಈ ಕೋಟೆಯ ಸಂಕೀರ್ಣವನ್ನು ಯಾರು ವಿನ್ಯಾಸಗೊಳಿಸಿದರು ಎಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ಇದನ್ನು ಇಟಾಲಿಯನ್ ವಾಸ್ತುಶಿಲ್ಪಿ ಆಂಡ್ರಿಯಾ ಡೆಲ್ ಅಕ್ವಾ ವಿನ್ಯಾಸಗೊಳಿಸಿರಬಹುದು ಎಂದು ಪರಿಗಣಿಸಲಾಗಿದೆ. ಅವರು ಸಮೀಪದ ಬ್ರೋಡಿ ನಗರದಲ್ಲಿರುವ ಕೋಟೆಯನ್ನೂ ಕೊನಿಯೆಚ್ಪೋಲ್ಸ್ಕಿ ಅವರಿಗಾಗಿ ವಿನ್ಯಾಸಗೊಳಿಸಿದ್ದರು.<ref name="KOBIDZ">{{in lang|en}} [[http://www.kobidz.pl/app/site.php5/article/13/170.html](http://www.kobidz.pl/app/site.php5/article/13/170.html)]</ref>
ಹೆಟ್ಮನ್ ಕೊನಿಯೆಚ್ಪೋಲ್ಸ್ಕಿ ತಮ್ಮ ನೆನಪುಗಳಲ್ಲಿ ತಾವು ವಿಶ್ರಾಂತಿ ಪಡೆಯಲು ಒಂದು ಸ್ಥಳವನ್ನು ಹೊಂದಲು ಬಯಸಿದ್ದಾಗಿ ಬರೆದಿದ್ದಾರೆ. ಆದರೆ ಕೋಟೆಯ ಸ್ಥಳವು ವಿಶ್ರಾಂತಿ ಪಡೆಯಲು ಅನುಕೂಲಕರವಾಗಿರಲಿಲ್ಲ.
1648ರಲ್ಲಿ ಖ್ಮೆಲ್ನಿಟ್ಸ್ಕಿ ದಂಗೆಯ ಸಮಯದಲ್ಲಿ ಉಕ್ರೇನಿಯನ್ ಕೊಸಾಕ್ಗಳು ಕೋಟೆಯ ಮೇಲೆ ದಾಳಿ ಮಾಡಿದರು. ಆದರೆ ಕೋಟೆಯು ಬಲವಾದ ಕೋಟೆಯಾಗಿದ್ದರಿಂದ ಅವರು ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ವರ್ಷಗಳ ನಂತರ ಕೊಸಾಕ್ಗಳು ಮತ್ತೆ ದಾಳಿ ನಡೆಸಿದರು. ಈ ಬಾರಿಯೂ ಅವರು ವಿಫಲರಾದರು.ಈ ದಾಳಿಯ ನಂತರ ಕೊನಿಯೆಚ್ಪೋಲ್ಸ್ಕಿ ಅವರ ಮಗ ಅಲೆಕ್ಸಾಂಡರ್ ಹಾನಿಗೊಳಗಾದ ಭಾಗಗಳನ್ನು ದುರಸ್ತಿ ಮಾಡಿ ಕೋಟೆಯ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಿದರು. ಈ ಬಲಪಡಿಸಿದ ರಕ್ಷಣೆಯ ಕಾರಣದಿಂದಾಗಿ 17ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಅನೇಕ ಟಾಟರ್ ಮತ್ತು ಟರ್ಕಿಶ್ ದಾಳಿಗಳನ್ನು ಕೋಟೆಯು ಎದುರಿಸಲು ಸಾಧ್ಯವಾಯಿತು.
1682ರಲ್ಲಿ ಮೂಲ ಕೋಟೆ ನಿರ್ಮಿಸಿದ ಮತ್ತು ಅದರ ಮಾಲೀಕರಾಗಿದ್ದ ವ್ಯಕ್ತಿಯ ಮೊಮ್ಮಗ ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ, ಕೋಟೆ ಮತ್ತು ಅದರ ಸುತ್ತಲಿನ ಆಸ್ತಿಗಳನ್ನು ಜಕುಬ್ ಲುಡ್ವಿಕ್ ಸೊಬಿಯೆಸ್ಕಿಯವರಿಗೆ ನೀಡಲು ನಿರ್ಧರಿಸಿದರು.<ref name="WILA">{{Cite web |title=Chwilówki bez BIK – Najtańsze Oferty w Internecie - Najtaniej w Internecie |url=[https://wilanow-palac.art.pl/chwilowki-bez-bik](https://wilanow-palac.art.pl/chwilowki-bez-bik) |access-date=2023-08-03 |website=wilanow-palac.art.pl |language=pl-PL |archive-date=2023-08-03 |archive-url=[https://web.archive.org/web/20230803142038/https://wilanow-palac.art.pl/chwilowki-bez-bik](https://web.archive.org/web/20230803142038/https://wilanow-palac.art.pl/chwilowki-bez-bik) |url-status=dead }}</ref>
ಐದು ವರ್ಷಗಳ ನಂತರ, ಜಕುಬ್ ಸೊಬಿಯೆಸ್ಕಿ ಒಟ್ಟೋಮನ್ ಟರ್ಕರ ವಿರುದ್ಧ ಕಾಮಿಯೆನೆಕ್ ಪೊಡೋಲ್ಸ್ಕಿಯಲ್ಲಿ ನಡೆದ ಯುದ್ಧದಿಂದ ಹಿಂದಿರುಗುವಾಗ ತಮ್ಮ ತಂದೆ-ತಾಯಿಗಳಾದ ರಾಜ ಜಾನ್ III ಸೊಬಿಯೆಸ್ಕಿ ಮತ್ತು ಅವರ ಫ್ರೆಂಚ್ ಪತ್ನಿ ಮೇರಿ ಕ್ಯಾಸಿಮಿರೆ ಲೂಯಿಸ್ ಅವರನ್ನು ಕೋಟೆಗೆ ಕರೆತಂದರು. ಸೊಬಿಯೆಸ್ಕಿಯವರ ಆಸ್ಥಾನದ ಸದಸ್ಯ ಫ್ರಾಂಸ್ವಾ ಡಿ ಅಲೆರಾಕ್ ಬರೆದ ಪಿದ್ಹಿರ್ಟ್ಸಿ ಕೋಟೆಯ ವಿವರಣೆ ಇಂದಿಗೂ ಉಳಿದಿದೆ: "ಈ ಕೋಟೆಯು ನಿಸ್ಸಂದೇಹವಾಗಿ ಪೋಲೆಂಡ್ನ ಅತ್ಯಂತ ಸುಂದರವಾದ ಕೋಟೆಯಾಗಿದೆ ಮತ್ತು ಇತರ ದೇಶಗಳಲ್ಲಿಯೂ ಇದನ್ನು ವಿಶಿಷ್ಟವಾದ ಕೋಟೆ ಎಂದು ಪರಿಗಣಿಸಲಾಗುತ್ತದೆ."<ref name="LWWI">{{in lang|pl}} [[http://lwow.wilno.w.interia.pl/lwow22.htm](http://lwow.wilno.w.interia.pl/lwow22.htm)]</ref>
1725ರಲ್ಲಿ ಜಕುಬ್ ಸೊಬಿಯೆಸ್ಕಿಯವರ ಕಿರಿಯ ಸಹೋದರ ಕೊನ್ಸ್ಟಾಂಟಿ ಸೊಬಿಯೆಸ್ಕಿ ಕೋಟೆಯನ್ನು ಗ್ರೇಟ್ ಕ್ರೌನ್ ಹೆಟ್ಮನ್ ಸ್ಟಾನಿಸ್ಲಾವ್ ರೆವಸ್ಕಿಯವರಿಗೆ ಮಾರಾಟ ಮಾಡಿದರು. ಹೆಟ್ಮನ್ ರೆವಸ್ಕಿಯವರ ಮರಣದ ನಂತರ ಈ ಕೋಟೆಯ ಸಂಕೀರ್ಣವು ಅವರ ಮಗ ವಾಕ್ಲಾವ್ ಅವರ ಆಸ್ತಿಯಾಯಿತು. ವಾಕ್ಲಾವ್ ಅವರು ಸಮೀಪದ ಒಲೆಸ್ಕೋ ಕೋಟೆಯ ಮಾಲೀಕರೂ ಆಗಿದ್ದರು. ವಾಕ್ಲಾವ್ ರೆವಸ್ಕಿ ಪಿದ್ಹಿರ್ಟ್ಸಿಯನ್ನು ತಮ್ಮ ಶಾಶ್ವತ ನಿವಾಸವನ್ನಾಗಿ ಮಾಡಿಕೊಂಡರು. ಅವರ ಆದೇಶದಂತೆ ಕೋಟೆಗೆ ಮೂರನೇ ಅಂತಸ್ತನ್ನು ಸೇರಿಸಲಾಯಿತು. 1788ರಲ್ಲಿ ಒಂದು ಚರ್ಚ್ ನಿರ್ಮಿಸಲಾಯಿತು ಮತ್ತು ಅವರು ಒಂದು ರಂಗಮಂದಿರವನ್ನೂ ತೆರೆದರು.<ref name="LWWI"/>
ವಾಕ್ಲಾವ್ ರೆವಸ್ಕಿಯವರಿಗೆ ರಾಜ ಜಾನ್ III ಸೊಬಿಯೆಸ್ಕಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ತುಂಬಾ ಆಸಕ್ತಿ ಇತ್ತು. ಅವರು ವಿಯೆನ್ನಾ ಯುದ್ಧದಲ್ಲಿ ಸೊಬಿಯೆಸ್ಕಿ ಬಳಸಿದ ಕತ್ತಿ, ಯುದ್ಧದ ನಂತರ ರಾಜನು ಪಡೆದ ಯುದ್ಧದ ಕೊಳ್ಳೆ ಮತ್ತು ಸೊಬಿಯೆಸ್ಕಿಯವರಿಗೆ ದೀಕ್ಷಾಸ್ನಾನ ಮಾಡಿಸಿದರೆಂದು ಹೇಳಲಾಗುವ ಅಮೃತಶಿಲೆಯ ಮೇಜಿನಂತಹ ವಸ್ತುಗಳನ್ನು ಖರೀದಿಸಿದರು.
<ref name="WILA"/> 1767ರಲ್ಲಿ ರೆವಸ್ಕಿ ಸೆಜ್ಮ್ನ ಚರ್ಚೆಗಳಲ್ಲಿ ಭಾಗವಹಿಸಲು ವಾರ್ಸಾಗೆ ತೆರಳಿದರು. ರಷ್ಯನ್ನರು ಅವರನ್ನು ಬಂಧಿಸಿ ಕಲುಗಾಗೆ ಕಳುಹಿಸಿದರು. ನಂತರ ಅವರು ಮತ್ತೆ ಪಿದ್ಹಿರ್ಟ್ಸಿಗೆ ಮರಳಲಿಲ್ಲ.
1772ರಲ್ಲಿ ಪೋಲೆಂಡ್ ವಿಭಜನೆಯಾದ ನಂತರ ಕೋಟೆಯು ಆಸ್ಟ್ರಿಯಾದ ಭಾಗವಾಯಿತು. ಆದರೂ ಅದು ರೆವಸ್ಕಿ ಕುಟುಂಬದ, ಅಂದರೆ ಸೆವೆರಿನ್ ರೆವಸ್ಕಿ ಮತ್ತು ಅವರ ವಂಶಸ್ಥರ ಮಾಲೀಕತ್ವದಲ್ಲೇ ಉಳಿಯಿತು. ಕೋಟೆಯಲ್ಲಿದ್ದ ಅಮೂಲ್ಯ ವಸ್ತುಗಳ ಸಂಗ್ರಹದ ಕೆಲವು ಭಾಗಗಳನ್ನು ಆಸ್ಟ್ರಿಯಾ ನೇಮಿಸಿದ ಆಡಳಿತಾಧಿಕಾರಿ ಹರಾಜು ಹಾಕಿದರು. ವಾಕ್ಲಾವ್ ಅವರನ್ನು ರಷ್ಯನ್ನರು ಬಂಧಿಸಿದ ಸಂದರ್ಭದಲ್ಲಿ ಕೋಟೆಯ ಒಳಾಂಗಣವೂ ಹಾನಿಗೊಳಗಾಯಿತು.
[[Image:46-203-0009 Pidhirtsi Castle RB 18.jpg|thumb|The castle]]
[[Image:Підгорецький замок з повітря.jpg|thumb|Aerial view]]
1869ರವರೆಗೆ ಈ ಕೋಟೆಯ ಸಂಕೀರ್ಣವು ರೆವಸ್ಕಿ ಕುಟುಂಬದ ಮಾಲೀಕತ್ವದಲ್ಲೇ ಇತ್ತು. ಇಲ್ಲಿ ಅವರು ಚಕ್ರವರ್ತಿ ಫ್ರಾಂಜ್ ಜೋಸೆಫ್ I ಅವರನ್ನು ಆತಿಥ್ಯ ವಹಿಸಿ ಸ್ವಾಗತಿಸಿದ್ದರು. ಇದೇ ಸ್ಥಳದಲ್ಲಿ ಜೂಲಿಯಸ್ ಸ್ಲೋವಾಕಿಯವರ ತಂದೆ ಯುಸೆಬಿಯುಶ್ ಸ್ಲೋವಾಕಿ ಜನಿಸಿದರು.<ref name="LWWI"/> ಹೆಟ್ಮನ್ ವಾಕ್ಲಾವ್ ರೆವಸ್ಕಿಯವರ ಕೊನೆಯ ಪುರುಷ ವಂಶಸ್ಥರಾದ ಕೌಂಟ್ ಲಿಯೋನ್ ರೆವಸ್ಕಿಯವರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವರು ಕೋಟೆಯನ್ನು ರಾಜಕುಮಾರ ವ್ಲಾಡಿಸ್ಲಾವ್ ಸಾಂಗುಷ್ಕೊ ಅವರಿಗೆ ಉಯಿಲಿನ ಮೂಲಕ ನೀಡಿದರು.
ಮೊದಲ ಮಹಾಯುದ್ಧದ ಸಮಯದಲ್ಲಿ ರಷ್ಯನ್ನರು ಕೋಟೆಯನ್ನು ವಶಪಡಿಸಿಕೊಂಡರು. ಅವರು ಕೋಟೆಯನ್ನು ನಾಶಪಡಿಸದಿದ್ದರೂ ಅದರಲ್ಲಿದ್ದ ಹೆಚ್ಚಿನ ಅಮೂಲ್ಯ ವಸ್ತುಗಳನ್ನು ದೋಚಿದರು. 1915ರ ಬೇಸಿಗೆಯಲ್ಲಿ ಪಿದ್ಹಿರ್ಟ್ಸಿ ಐದನೇ ಆಸ್ಟ್ರೋ-ಹಂಗೇರಿಯನ್ ಪಡೆಗಳ ಮುಖ್ಯ ಕಚೇರಿಯಾಯಿತು. ಇದು ಯುದ್ಧದ ಮುಂಚೂಣಿ ಪ್ರದೇಶದಲ್ಲಿದ್ದ ಕಾರಣ ರಷ್ಯಾದ ಫಿರಂಗಿಗಳ ದಾಳಿಯಿಂದ ಕೋಟೆ ನಾಶವಾಗುವ ಅಪಾಯವಿತ್ತು. ಅದೃಷ್ಟವಶಾತ್ ಜನರಲ್ ಅಲೆಕ್ಸಿ ಬ್ರುಸಿಲೋವ್ ಕೋಟೆಯ ಸಂಕೀರ್ಣವನ್ನು ನಾಶ ಮಾಡದಿರಲು ನಿರ್ಧರಿಸಿದರು. ಆದರೂ ರಷ್ಯನ್ನರು ಮತ್ತೊಮ್ಮೆ ಕೋಟೆಯನ್ನು ದೋಚಿದರು. ರಷ್ಯಾದ ಸೈನಿಕರು ಕೋಟೆಯ ಒಳಭಾಗದ ಗೋಡೆಗಳು, ಅಂಚುಗಳು ಮತ್ತು ನೆಲಹಾಸುಗಳನ್ನು ಹಾನಿಗೊಳಿಸಿದರು.
ಪೋಲಿಷ್-ಸೋವಿಯತ್ ಯುದ್ಧದ ಸಮಯದಲ್ಲಿ ಕೋಟೆಯು ಮತ್ತೊಮ್ಮೆ ಹಾನಿಗೊಳಗಾಯಿತು. ಯುದ್ಧದ ನಂತರ ಇದು ಎರಡನೇ ಪೋಲಿಷ್ ಗಣರಾಜ್ಯದ ಟಾರ್ನೋಪೋಲ್ ವೊಯಿವೊಡ್ಶಿಪ್ನ ಭಾಗವಾಯಿತು. ಕೋಟೆಯ ಮಾಲೀಕರಾಗಿದ್ದ ರಾಜಕುಮಾರ ರೋಮನ್ ಸಾಂಗುಷ್ಕೊ ಅದರ ಕೊನೆಯ ಪೋಲಿಷ್ ಮಾಲೀಕರಾಗಿದ್ದರು.<ref name="WRO">{{Cite web |title=Ukraina - Podhorce |url=[https://www.amigo.wroc.pl/ukraina/podhorce.htm](https://www.amigo.wroc.pl/ukraina/podhorce.htm) |access-date=2023-08-03 |website=[www.amigo.wroc.pl](http://www.amigo.wroc.pl)}}</ref>
1939ರ ಪೋಲಿಷ್ ಸೆಪ್ಟೆಂಬರ್ ಅಭಿಯಾನದ ಸಮಯದಲ್ಲಿ ನಾಜಿ ಮತ್ತು ಸೋವಿಯತ್ ಪಡೆಗಳು ಪೋಲೆಂಡ್ ಮೇಲೆ ದಾಳಿ ಮಾಡಿದ ನಂತರ ಆಸ್ತಿ ಕಳೆದುಕೊಳ್ಳುವ ಸಾಧ್ಯತೆಯನ್ನು ಅರಿತ ರಾಜಕುಮಾರ ಸಾಂಗುಷ್ಕೊ ಕೋಟೆಯಲ್ಲಿದ್ದ ಹೆಚ್ಚಿನ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ರೊಮೇನಿಯಾಗೆ ತೆಗೆದುಕೊಂಡು ಹೋದರು. ನಂತರ ಅವುಗಳನ್ನು ಬ್ರೆಜಿಲ್ನ ಸಾವೊ ಪಾಲೊಗೆ ಕೊಂಡೊಯ್ದು ಅಲ್ಲಿ ಒಂದು ನಿಧಿಯನ್ನು ಸ್ಥಾಪಿಸಿದರು. ಎರಡನೇ ಮಹಾಯುದ್ಧದ ನಂತರ ಸೋವಿಯತ್ ಅಧಿಕಾರಿಗಳು ಕೋಟೆಯಲ್ಲಿ ಕ್ಷಯರೋಗ ಚಿಕಿತ್ಸಾ ಕೇಂದ್ರವನ್ನು ತೆರೆದರು.<ref>{{Cite web |title=Pidhirtsi castle {{!}} lviv.travel |url=[https://lviv.travel/en/places/attractions/pidgoretskii-zamok](https://lviv.travel/en/places/attractions/pidgoretskii-zamok) |access-date=2023-08-03 |website=lviv.travel |language=en}}</ref>
1956ರ ಫೆಬ್ರವರಿಯಲ್ಲಿ ಕೋಟೆಯು ಬಹುತೇಕ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಯಿತು. ಅಮೂಲ್ಯ ಚಿತ್ರಕಲೆಗಳೂ ಬೆಂಕಿಯಲ್ಲಿ ನಾಶವಾದವು. ಈ ಬೆಂಕಿಯು ಮೂರು ವಾರಗಳ ಕಾಲ ಉರಿಯಿತು. ಕೊನೆಯಲ್ಲಿ ಕೋಟೆಯ ಗೋಡೆಗಳು ಮಾತ್ರ ಉಳಿದವು ಮತ್ತು ಸುಮಾರು 12 ಮಿಲಿಯನ್ ಡಾಲರ್ಗಳಷ್ಟು ನಷ್ಟವಾಯಿತು.<ref>{{Cite web |title=Новини Львова: Згорілі скарби - Щоденний Львів |url=[https://old.dailylviv.com/news/2171](https://old.dailylviv.com/news/2171) |access-date=2023-08-03 |website=old.dailylviv.com}}</ref>
1997ರಲ್ಲಿ ಲಿವಿವ್ ಚಿತ್ರಕಲಾ ಗ್ಯಾಲರಿಯು ಕೋಟೆಯನ್ನು ಖರೀದಿಸಿ ಅದನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿತು.
ಕಮ್ಯುನಿಸ್ಟ್ ಆಡಳಿತದ ಅವಧಿಯಲ್ಲಿ ಕೋಟೆಗೆ ಸಾಕಷ್ಟು ಹಾನಿಯಾದರೂ, ಇದು ಯಾವಾಗಲೂ ಆಸಕ್ತಿದಾಯಕ ಮತ್ತು ಆಕರ್ಷಕ ವಾಸ್ತುಶಿಲ್ಪದ ಸ್ಥಳವಾಗಿ ಉಳಿದಿದೆ. ಪಿದ್ಹಿರ್ಟ್ಸಿಯಲ್ಲಿ ಹಲವಾರು ಚಲನಚಿತ್ರಗಳ ಚಿತ್ರೀಕರಣ ನಡೆದಿದೆ. ಅವುಗಳಲ್ಲಿ *Potop* ಕೂಡ ಒಂದು.<ref name="WRO"/><ref name="LVIV">{{Cite web |title=Pidhirtsy Castle Lviv {{!}} Ukraine - Local Life |url=https://www.local-life.com/lviv/entertainment/6-Pidhirtsy_Castle |access-date=2023-08-03 |website=www.local-life.com |language=en}}</ref>
ಉಕ್ರೇನ್ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದ ನಂತರ ಕೋಟೆಯನ್ನು ಪುನಃಸ್ಥಾಪಿಸಿ ರಾಷ್ಟ್ರಪತಿಯ ನಿವಾಸವನ್ನಾಗಿ ಮಾಡಲು ಯೋಜಿಸಲಾಗಿತ್ತು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ನಂತರ ಕೋಟೆಯನ್ನು ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯ ಆಡಳಿತಕ್ಕೆ ವಹಿಸಲಾಯಿತು.<ref>{{cite web|url=[http://lvivgallery.org.ua/museums/muzey-zapovidnyk-pidgoreckyy-zamok|title=Музей-заповідник](http://lvivgallery.org.ua/museums/muzey-zapovidnyk-pidgoreckyy-zamok|title=Музей-заповідник) "Підгорецький замок" {{!}} Львівська національна галерея мистецтв імені Бориса Возницького|website=lvivgallery.org.ua|access-date=2019-12-25}}</ref>
ಪ್ರಸ್ತುತ ರೆವಸ್ಕಿ ಕುಟುಂಬದ ಸಂಗ್ರಹದ ಕೆಲವು ವಸ್ತುಗಳನ್ನು ಲಿವಿವ್ ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಲಿವಿವ್ ಕಲಾ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ.<ref name="NAR" /> ಕೆಲವು ವಸ್ತುಗಳು ಟಾರ್ನೂವ್ ಮತ್ತು ಕ್ರಾಕೋವ್ನ ವಸ್ತುಸಂಗ್ರಹಾಲಯಗಳಲ್ಲಿಯೂ ಇವೆ.<ref name="WRO"/> ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯು ಕೋಟೆಯನ್ನು ಅದರ ಐತಿಹಾಸಿಕ ರೂಪಕ್ಕೆ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ಆದರೆ ಹಣದ ಕೊರತೆಯಿಂದಾಗಿ ಪುನಃಸ್ಥಾಪನಾ ಕಾರ್ಯಗಳು ವಿಳಂಬವಾಗಿದ್ದು, ಕೆಲಸವು ನಿಧಾನವಾಗಿ ನಡೆಯುತ್ತಿದೆ.<ref>{{Cite web |date=2023-08-03 |title=Реставрація храму у Підгірцях на Львівщині відкладена |url=[https://dailylviv.com/news/kultura/restavratsiya-khramu-pidhirtsyakh-na-lvivshchyni-vidkladena-93660](https://dailylviv.com/news/kultura/restavratsiya-khramu-pidhirtsyakh-na-lvivshchyni-vidkladena-93660) |access-date=2023-08-03 |website=DailyLviv.com |language=uk}}</ref>
== ಜನಪ್ರಿಯ ಸಂಸ್ಕೃತಿ ==
ಪಿದ್ಹಿರ್ಟ್ಸಿ ಕೋಟೆಯು ಮಿಸ್ಟರೀಸ್ ಆಫ್ ದಿ ಅಬ್ಯಾಂಡನ್ಡ್ ಎಂಬ ಟಿವಿ ಸರಣಿಯ 6ನೇ ಸೀಸನ್ನ 8ನೇ ಸಂಚಿಕೆಯಲ್ಲಿ ಕಾಣಿಸಿಕೊಂಡಿದೆ. ಈ ಸಂಚಿಕೆಗೆ "ದಿ ಥಿಂಗ್ ಆನ್ ಹೆಲ್ ಮೌಂಟನ್" ಎಂಬ ಶೀರ್ಷಿಕೆಯಿದ್ದು, ಇದು 2020ರ ಮೇ 14ರಂದು ಸೈನ್ಸ್ ಚಾನೆಲ್ನಲ್ಲಿ ಪ್ರಸಾರವಾಯಿತು.
ಈ ಸಂಚಿಕೆಯಲ್ಲಿ 18ನೇ ಶತಮಾನದಲ್ಲಿದ್ದ ಕೋಟೆಯ ಕಥೆ ಮತ್ತು ಅದರ ಎರಡನೇ ಮಾಲೀಕರಾದ ವಾಕ್ಲಾವ್ ರೆವಸ್ಕಿಯವರ ಬಗ್ಗೆ ವಿವರಿಸಲಾಗಿದೆ. ಅವರು ಕೋಟೆಯ ಕತ್ತಲೆಯಾದ ಮತ್ತು ತೇವಭರಿತ ನೆಲಮಾಳಿಗೆಗಳಲ್ಲಿ ಅನೇಕ ರಹಸ್ಯಗಳನ್ನು ಅಡಗಿಸಿಟ್ಟಿದ್ದರು ಎಂದು ಹೇಳಲಾಗುತ್ತದೆ.
ಸಂಶಯ ಮತ್ತು ಅಸೂಯೆಯಿಂದ ಪ್ರೇರಿತರಾಗಿ ಅವರು ತಮ್ಮ ನಿಶ್ಚಿತಾರ್ಥದ ಸಂಗಾತಿ ಮಾರಿಯಾ ರೆವಸ್ಕಿಯನ್ನು ಕೊಂದರು ಎಂದು ನಂಬಲಾಗಿದೆ. ಮಾರಿಯಾ 16 ವರ್ಷದ ಸುಂದರ ಯುವತಿಯಾಗಿದ್ದು, ಅವರು ವಾಕ್ಲಾವ್ ಅವರಿಗೆ ಪದೇಪದೇ ಮೋಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆಕೆಯ ದೇಹವು ಎಂದಿಗೂ ಪತ್ತೆಯಾಗಲಿಲ್ಲ. ಆದರೆ ಆಕೆಯ ಆತ್ಮಕ್ಕೆ ಎಂದಿಗೂ ಶಾಂತಿ ಸಿಗಲಿಲ್ಲ ಮತ್ತು ಇತರ ಅಶಾಂತ ಆತ್ಮಗಳೊಂದಿಗೆ ಆಕೆಯ ಭೂತವು ಕೋಟೆಯ ದಾರಿಗಳಲ್ಲಿ ಅಲೆದಾಡುತ್ತದೆ ಎಂದು ಹೇಳಲಾಗುತ್ತದೆ.<ref>{{Cite web |title=Pidhirtsi Castle – Mysteries of the Abandoned |url=[https://www.sciencechannel.com/tv-shows/mysteries-of-the-abandoned/full-episodes/the-thing-on-hell-mountain](https://www.sciencechannel.com/tv-shows/mysteries-of-the-abandoned/full-episodes/the-thing-on-hell-mountain) |access-date=2023-08-03 |website=[www.sciencechannel.com](http://www.sciencechannel.com)}}</ref><ref>{{Cite web |title=Mysteries of the Abandoned - Aired Order - All Seasons - TheTVDB.com |url=[https://thetvdb.com/series/mysteries-of-the-abandoned/allseasons/official](https://thetvdb.com/series/mysteries-of-the-abandoned/allseasons/official) |access-date=2023-08-03 |website=thetvdb.com}}</ref>
== ಉಲ್ಲೇಖಗಳು ==
'''Notes'''
{{Reflist}}
== ಬಾಹ್ಯ ಕೊಂಡಿಗಳು ==
{{Commons category|Pidhirtsi Castle}}
* [http://univ.gda.pl/~literat/grafika/zamk1.htm Podhorce Castle], painted by [[Jan Matejko]]
* [https://www.youtube.com/watch?v=qbZDE1KzMnA 1936 Polish newsreel, with unique footage of prewar Podhorce and Olesko]
*[http://www.wilanow-palac.pl/former_bedchamber_of_jan_iii_sobieski_in_the_podhorce_castle.html The Former Bedchamber of Jan III Sobieski in the Podhorce Castle] {{Webarchive|url=https://web.archive.org/web/20160303230344/http://www.wilanow-palac.pl/former_bedchamber_of_jan_iii_sobieski_in_the_podhorce_castle.html |date=2016-03-03 }} at the Wilanów Palace Museum
{{Coord|49.9431|N|24.9835|E|source:kolossus-ukwiki|display=title}}
{{Kresy Castles}}{{Castles in Ukraine}}
{{Authority control}}
[[Category:Houses completed in 1640]]
[[Category:Castles in Ukraine]]
[[Category:Palaces in Ukraine]]
[[Category:Buildings and structures in Lviv Oblast]]
[[Category:1640 establishments in the Polish–Lithuanian Commonwealth]]
[[Category:Museums in Lviv Oblast]]
[[Category:Royal residences in Ukraine]]
[[Category:Sobieski family residences]]
[[Category:Residences of Polish monarchs]]
5nhcd1w9vywqxz5uw7crwrhbjftwjez
ಮಾತ್ಕಿವ್ನ ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್
0
180656
1384072
2026-08-23T14:14:35Z
Prath20
91325
ಹೊಸ ಪುಟ: {{Short description|Church building in Matkiv, Ukraine}} {{Infobox religious building | name = ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್ | religious_affiliation = ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ | image = File:46-255-0017 Matkiv DSC 3600.jpg | alt = A wooden church with a metal roof | mapframe-id = 14...
1384072
wikitext
text/x-wiki
{{Short description|Church building in Matkiv, Ukraine}}
{{Infobox religious building
| name = ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್
| religious_affiliation = ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್
| image = File:46-255-0017 Matkiv DSC 3600.jpg
| alt = A wooden church with a metal roof
| mapframe-id = 1424
| coordinates = {{coord|48|54|56|N|23|06|32|E|display=title, inline|format=dms}}
| location = ಮಾತ್ಕಿವ್, ಲಿವಿವ್ ಒಬ್ಲಾಸ್ಟ್
| district = ಸಾಂಬಿರ್–ದ್ರೋಹೊಬಿಚ್ನ ಉಕ್ರೇನಿಯನ್ ಕ್ಯಾಥೋಲಿಕ್ ಎಪಾರ್ಕಿ
| country = ಉಕ್ರೇನ್
| architect = **ಇವಾನ್ ಮೆಲ್ನಿಕೊವಿಚ್ ಮತ್ತು ವಾಸಿಲ್ ಇವಾನಿಕೊವಿಚ್**
| architecture_type = ಮರದ ಚರ್ಚ್
| architecture_style = ಬೊಯ್ಕೊ
| completed = 1838
| nrhp =
| designation1 = WHS
| designation1_offname = ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್
| designation1_criteria = {{UNESCO WHS type|(iii), (iv)}}iii, iv
| designation1_date = 2013
| designation1_parent = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| designation1_number = 1424-005
| designation2 = UKRAINE NATIONAL
| designation2_offname = {{lang|uk|Богородицька церква та дзвіниця (дер.)}} (''Nativity of the Theotokos Church and bell tower (wooden)'')
| designation2_type = Architecture
| designation2_number = 130164
| image_size = 300
}}
'''ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್''' ({{Langx|uk|Церква Собору Пресвятої Богородиці}}) ಉಕ್ರೇನ್ನ ಮಾತ್ಕಿವ್ನಲ್ಲಿ 1838ರಲ್ಲಿ ನಿರ್ಮಿಸಲಾದ ಒಂದು ಮರದ ಚರ್ಚ್ ಆಗಿದೆ. ಇದು ಬೊಯ್ಕೊ ವಾಸ್ತುಶಿಲ್ಪ ಮತ್ತು ಕಲೆಯ ಅತ್ಯುತ್ತಮ ಸ್ಮಾರಕವಾಗಿದೆ. ಈ ಚರ್ಚ್ನ್ನು ಕಾರ್ಪಾಥಿಯನ್ ಪ್ರದೇಶದ ಇತರ ಮರದ ಚರ್ಚ್ಗಳೊಂದಿಗೆ 2013ರ ಜೂನ್ 21ರಂದು ನಡೆದ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು.
<ref>{{Cite web |date=21 June 2013 |title= |script-title=uk:Дерев'яні церкви Карпат внесли до Списку всесвітньої спадщини ЮНЕСКО |trans-title=Wooden churches of the Carpathians were inscribed on UNESCO World Heritage List |url=http://culture.unian.net/ukr/detail/194648 |url-status=live |archive-url=https://web.archive.org/web/20130624104445/http://culture.unian.net/ukr/detail/194648 |archive-date=24 June 2013 |access-date=24 June 2013 |website=[[UNIAN]] |language=uk}}</ref><ref>{{Cite web |date=21 June 2013 |title= |script-title=uk:Карпатські церкви стали спадщиною ЮНЕСКО |trans-title=Carpathian churches became UNESCO heritage |url=http://www.istpravda.com.ua/short/2013/06/21/126746/ |url-status=live |archive-url=https://web.archive.org/web/20130626133105/http://www.istpravda.com.ua/short/2013/06/21/126746/ |archive-date=26 June 2013 |access-date=24 June 2013 |website=[[Istorychna Pravda]] |language=uk}}</ref>
== ಇತಿಹಾಸ ==
ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್ ಅನ್ನು 1838ರಲ್ಲಿ ನುರಿತ ಕರಕುಶಲಕರ್ಮಿಗಳಾದ ಇವಾನ್ ಮೆಲ್ನಿಕೊವಿಚ್ ಮತ್ತು ವಾಸಿಲ್ ಇವಾನಿಕೊವಿಚ್ ನಿರ್ಮಿಸಿದರು.<ref name=":0">{{Cite book |last=Yurchenko |first=P. H. |title= |year=1970 |location= |publication-place=Kyiv |pages=161 |language=uk |script-title=uk:Дерев'яна архітектура України |trans-title=Wooden architecture of Ukraine}}</ref> ಆ ಕಾಲದಲ್ಲಿ ಗ್ರಾಮದ ಹೆಚ್ಚಿನ ಪುರುಷರನ್ನು ಆಸ್ಟ್ರೋ-ಹಂಗೇರಿಯನ್ ಸೇನೆಗೆ ಸೇರಿಸಿಕೊಳ್ಳಲಾಗಿದ್ದರಿಂದ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.<ref>{{Cite web |date=2022-05-10 |title=Дерев'яні церкви Карпатського регіону на Львівщині: що варто побачити - lviv-future.com.ua |url=[https://lviv-future.com.ua/uk/articles-derevyani-czerkvy-karpatskogo-regionu-na-lvivshhyni-shho-varto-pobachyty](https://lviv-future.com.ua/uk/articles-derevyani-czerkvy-karpatskogo-regionu-na-lvivshhyni-shho-varto-pobachyty) |access-date=2022-05-18 |language=uk}}</ref>
2010ರ ಜೂನ್ 14ರಂದು ಚರ್ಚ್ಗೆ ಸಿಡಿಲು ಬಡಿದಿತು. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತು. ಆದರೆ ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆಯಿಂದಾಗಿ ಕಟ್ಟಡವು ಸಂಪೂರ್ಣವಾಗಿ ನಾಶವಾಗುವುದನ್ನು ತಪ್ಪಿಸಲಾಯಿತು.<ref>{{Cite web |date=14 June 2010 |title= |script-title=uk:У Турківському районі на Львівщині блискавка влучила у дерев'яну церкву |trans-title=A lightning struck a church in Turka Raion, Lviv Oblast |url=http://zik.ua/news/2010/06/14/u_turkivskomu_rayoni_na_lvivshchyni_blyskavka_vluchyla_u_derevyanu_tserkvu_232710 |url-status=dead |archive-url=https://web.archive.org/web/20161220043859/http://zik.ua/news/2010/06/14/u_turkivskomu_rayoni_na_lvivshchyni_blyskavka_vluchyla_u_derevyanu_tserkvu_232710 |archive-date=20 December 2016 |access-date=4 December 2016 |website=Zik |language=uk}}</ref>
== ವಿವರಣೆ ==
[[File:Kazimierz_Moklowski_(01).jpg|left|thumb|200x200px|1904ರಲ್ಲಿ ಚರ್ಚ್]]
[[File:Церква_Св._Дмитра_у_Маткові.webm|left|thumb|200x200px|ಮೇ 2020ರಲ್ಲಿ ಚರ್ಚ್]]
ಚರ್ಚ್ವು ಗ್ರಾಮದ ಮಧ್ಯಭಾಗದಲ್ಲಿರುವ ಒಂದು ಬೆಟ್ಟದ ಮೇಲೆ ಇದೆ. ಇದು ಹತ್ತಿರದ ಹೆದ್ದಾರಿಯಿಂದ 250 ಮೀಟರ್ ದೂರದಲ್ಲಿದ್ದು, ಸ್ಟ್ರಿಯಿ ನದಿಯ ಕಣಿವೆಯಲ್ಲಿದೆ.
ಈ ಚರ್ಚ್ ಮೂರು ಭಾಗಗಳು ಮತ್ತು ಮೂರು ಗುಮ್ಮಟಗಳನ್ನು ಹೊಂದಿರುವ ಕಟ್ಟಡವಾಗಿದ್ದು, ಬೊಯ್ಕೊ ವಾಸ್ತುಶಿಲ್ಪ ಶೈಲಿಗೆ ಸೇರಿದೆ. ಇದರ ಚೌಕಾಕಾರದ ಭಾಗಗಳು ಪಶ್ಚಿಮದಿಂದ ಪೂರ್ವದ ದಿಕ್ಕಿನಲ್ಲಿ ನಿರ್ಮಿಸಲಾಗಿದ್ದು, ಮಧ್ಯದ ಪ್ರಾರ್ಥನಾ ಮಂದಿರವು ಉಳಿದ ಭಾಗಗಳಿಗಿಂತ ಅಗಲವಾಗಿದೆ. ಬಲಿಪೀಠದ ಎರಡೂ ಬದಿಗಳಲ್ಲಿ ಸಣ್ಣ ಆಯತಾಕಾರದ ಪವಿತ್ರ ಕೊಠಡಿಗಳಿವೆ.
ಮುಖ್ಯ ಕಟ್ಟಡಗಳ ಮೇಲೆ ಅಷ್ಟಭುಜಾಕಾರದ ಛಾವಣಿಗಳಿವೆ. ಮಧ್ಯದ ಪ್ರಾರ್ಥನಾ ಮಂದಿರದ ಮೇಲಿನ ಛಾವಣಿಯಲ್ಲಿ ಐದು ಹಂತಗಳಿವೆ. ಬಲಿಪೀಠ ಮತ್ತು ಪ್ರವೇಶ ಮಂಟಪದ ಮೇಲಿನ ಛಾವಣಿಗಳಲ್ಲಿ ನಾಲ್ಕು ಹಂತಗಳಿದ್ದು, ಅವುಗಳ ಮೇಲೆ ಶಿರಸ್ತ್ರಾಣದ ಆಕಾರದ ಗುಮ್ಮಟಗಳಿವೆ. ಗುಮ್ಮಟಗಳ ಮೇಲ್ಭಾಗದಲ್ಲಿ ಅಲಂಕಾರಿಕ ಶಿಖರಗಳು ಮತ್ತು ಶಿಲುಬೆಗಳಿವೆ.
ಚರ್ಚ್ನ ಸುತ್ತಲೂ ಛಾವಣಿಯ ಚಾಚು ಭಾಗವಿದ್ದು, ಇದು ಮರದ ಗೋಡೆಗಳ ಮೆಟ್ಟಿಲಿನಂತೆ ಹೊರಚಾಚಿದ ಭಾಗಗಳಿಂದ ಆಧಾರಿತವಾಗಿದೆ. ಇದರ ಕೆಳಗೆ ಪಶ್ಚಿಮ ಭಾಗದಲ್ಲಿ ಗಾಜಿನಿಂದ ಮುಚ್ಚಿದ ಒಂದು ಮುಂಭಾಗದ ಮಂಟಪವಿದೆ. ಚರ್ಚ್ನ ಛಾವಣಿಯ ಅಂಚುಗಳು ಸ್ಪಷ್ಟವಾದ ಆಯತಾಕಾರದ ಆಕಾರವನ್ನು ಹೊಂದಿದ್ದು, ದೊಡ್ಡದಾಗಿ ಹೊರಚಾಚಿಕೊಂಡಿವೆ. ಇದರ ಕೆಳಗೆ ಚರ್ಚ್ನ ಕೆಳಭಾಗವಿದೆ.<ref name=":0" />
ಕೆಳಗಿನ ಮತ್ತು ಮೇಲಿನ ಛಾವಣಿಯ ಅಂಚುಗಳು ಹಾಗೂ ಗೇಬಲ್ಗಳನ್ನು ಲಂಬವಾಗಿ ಜೋಡಿಸಲಾದ ಮರದ ಹಲಗೆಗಳಿಂದ ಮುಚ್ಚಲಾಗಿದೆ.<ref>{{Cite web |title= |script-title=uk:Матків. Церква Св. Дмитра 1838 |trans-title=Matkiv. Church of St. Demetrius 1838 |url=http://decerkva.org.ua/matkiv.html |url-status=live |archive-url=https://web.archive.org/web/20161220050042/http://decerkva.org.ua/matkiv.html |archive-date=20 December 2016 |access-date=4 December 2016 |website=Wooden churches of Western Ukraine |language=uk}}</ref>
== ಗಂಟೆ ಗೋಪುರ ==
ಗಂಟೆ ಗೋಪುರವು ಚರ್ಚ್ನ ನೈಋತ್ಯ ಭಾಗದಲ್ಲಿದೆ. ಇದು ಮರದಿಂದ ನಿರ್ಮಿಸಲಾದ ಮೂರು ಅಂತಸ್ತಿನ ಚೌಕಾಕಾರದ ಕಟ್ಟಡವಾಗಿದೆ. ಎರಡನೇ ಅಂತಸ್ತಿನಲ್ಲಿ ಬಾಲ್ಕನಿ ಇದ್ದು, ಅದು ಚರ್ಚ್ನ ದಕ್ಷಿಣ ಭಾಗದ ಮುಂಭಾಗದಲ್ಲಿರುವ ಸಣ್ಣ ಚೌಕದ ಕಡೆಗೆ ಮುಖ ಮಾಡಿದೆ. ಇದರ ಮೇಲ್ಭಾಗದಲ್ಲಿ ನಾಲ್ಕು ಇಳಿಜಾರುಗಳಿರುವ ಛಾವಣಿಯಿದ್ದು, ಅದರ ಮೇಲೆ ಮರದ ಜಾಲರಿಯಿಂದ ನಿರ್ಮಿಸಲಾದ ಒಂದು ಮಂಟಪವಿದೆ.ಗಂಟೆ ಗೋಪುರವನ್ನು 1924ರಲ್ಲಿ ನುರಿತ ಕರಕುಶಲಕರ್ಮಿ ಮಿಖಾಯ್ಲೊ ವೆಕ್ಲಿಚ್ ನಿರ್ಮಿಸಿದರು.
<ref name=":0" />
== ಉಲ್ಲೇಖಗಳು ==
<references />
== Literature ==
* Богородицька церква 1838 р. (дерев.) і дзвіниця 19 ст. (дерев.) [Theotokos Church 1838 (wooden) and bell tower 19th c. (wooden)]. Пам'ятники архітектури УРСР, що перебувають під державною охороною: список [Architectural monuments of Ukrainian SSR under state protection: list]. — Kyiv: Derzhbudvydav, 1956. — p. 28.
* Постанова Ради міністрів УРСР «Про впорядкування справи обліку та охорони пам'ятників архітектури на території Української РСР» № 970 від 24.08.1963 р. [Resolution of the Soviet of Ministers of the Ukrainian SSR "On the Organization of the Registration and Protection of Architectural Monuments on the Territory of the Ukrainian SSR"]
* [https://ua.vlasenko.net/_pgs/pgs-html/pgs3-225.html Матков, село. Рождества Богородицы церковь, 1838 г., и колокольня, начало XX в.] [Matkiv village. Church of the Nativity of Theotokos, 1838, and bell tower, early 20th c.] // Памятники истории и культуры Украинской ССР: Каталог–справочник [Historical and cultural monuments of the Ukrainian SSR: Catalogue and reference book] / AN UkSSR. Institute of History; Ukrainian Society of the Protection of Historic and Cultural Monuments; ed. Tronko, P. T. —Kyiv: [[Naukova Dumka]], 1987. —p. 343 (in Russian).
* Дзвіниця 1924 р. (дерев.). Богородицька церква 1838 р. (дерев.) [Bell tower 1924 (wooden). Theotokos Church 1838 (wooden)] // Народна архітектура Українських Карпат XV-XX ст.: монографія [Folk architecture of the Ukrainian Carpathians in the 15th–20th centuries: monograph] / Hoshko, Y. H. et al —Kyiv: [[Naukova Dumka]], 1987. —p. 190, 226.
* Дерев'яна церква Собору Богородиці 1838 р. [Wooden Church of the Synaxis of the Theotokos 1838] / [[Vasyl Slobodian|Slobodian, V.]] Каталог існуючих дерев'яних церков України і українських етнічних земель [Catalogue of existing wooden churches of Ukraine and ethnic Ukrainian lands]. — Bulletin of the Institute of Ukrzakhidproektrestavratsiia, 1996. — volume 4. — p. 122.
* Церква Собору Богородиці 1838 р. (дерев.) та дзвіниця 1902 р. (дерев.) [Church of the Synaxis of the Theotokos 1838 (wooden) and bell tower 1902 (wooden)] // Державний реєстр національного культурного надбання: пам'ятки містобудування і архітектури України (проєкт) [State Register of National Cultural Heritage: urban planning and architectural monuments of Ukraine (draft)]. — Monuments of Ukraine, 1999. — no. 2–3.
{{World Heritage Sites in Ukraine}}
[[Category:Wooden tserkvas of Carpathian region in Poland and Ukraine]]
[[Category:Churches completed in 1838]]
[[Category:Ukrainian Catholic church buildings in Ukraine]]
[[Category:Wooden churches in Ukraine]]
16lnhy822ok5sgs1ew81ahhmy3ydg2o
1384073
1384072
2026-08-23T14:16:02Z
Prath20
91325
1384073
wikitext
text/x-wiki
{{Short description|Church building in Matkiv, Ukraine}}
{{Infobox religious building
| name = ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್
| religious_affiliation = ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್
| image = File:46-255-0017 Matkiv DSC 3600.jpg
| alt = A wooden church with a metal roof
| mapframe-id = 1424
| coordinates = {{coord|48|54|56|N|23|06|32|E|display=title, inline|format=dms}}
| location = ಮಾತ್ಕಿವ್, ಲಿವಿವ್ ಒಬ್ಲಾಸ್ಟ್
| district = ಸಾಂಬಿರ್–ದ್ರೋಹೊಬಿಚ್ನ ಉಕ್ರೇನಿಯನ್ ಕ್ಯಾಥೋಲಿಕ್ ಎಪಾರ್ಕಿ
| country = ಉಕ್ರೇನ್
| architect = **ಇವಾನ್ ಮೆಲ್ನಿಕೊವಿಚ್ ಮತ್ತು ವಾಸಿಲ್ ಇವಾನಿಕೊವಿಚ್**
| architecture_type = ಮರದ ಚರ್ಚ್
| architecture_style = ಬೊಯ್ಕೊ
| completed = 1838
| nrhp =
| designation1 = WHS
| designation1_offname = ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್
| designation1_criteria = {{UNESCO WHS type|(iii), (iv)}}iii, iv
| designation1_date = 2013
| designation1_parent = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| designation1_number = 1424-005
}}
'''ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್''' ({{Langx|uk|Церква Собору Пресвятої Богородиці}}) ಉಕ್ರೇನ್ನ ಮಾತ್ಕಿವ್ನಲ್ಲಿ 1838ರಲ್ಲಿ ನಿರ್ಮಿಸಲಾದ ಒಂದು ಮರದ ಚರ್ಚ್ ಆಗಿದೆ. ಇದು ಬೊಯ್ಕೊ ವಾಸ್ತುಶಿಲ್ಪ ಮತ್ತು ಕಲೆಯ ಅತ್ಯುತ್ತಮ ಸ್ಮಾರಕವಾಗಿದೆ. ಈ ಚರ್ಚ್ನ್ನು ಕಾರ್ಪಾಥಿಯನ್ ಪ್ರದೇಶದ ಇತರ ಮರದ ಚರ್ಚ್ಗಳೊಂದಿಗೆ 2013ರ ಜೂನ್ 21ರಂದು ನಡೆದ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು.
<ref>{{Cite web |date=21 June 2013 |title= |script-title=uk:Дерев'яні церкви Карпат внесли до Списку всесвітньої спадщини ЮНЕСКО |trans-title=Wooden churches of the Carpathians were inscribed on UNESCO World Heritage List |url=http://culture.unian.net/ukr/detail/194648 |url-status=live |archive-url=https://web.archive.org/web/20130624104445/http://culture.unian.net/ukr/detail/194648 |archive-date=24 June 2013 |access-date=24 June 2013 |website=[[UNIAN]] |language=uk}}</ref><ref>{{Cite web |date=21 June 2013 |title= |script-title=uk:Карпатські церкви стали спадщиною ЮНЕСКО |trans-title=Carpathian churches became UNESCO heritage |url=http://www.istpravda.com.ua/short/2013/06/21/126746/ |url-status=live |archive-url=https://web.archive.org/web/20130626133105/http://www.istpravda.com.ua/short/2013/06/21/126746/ |archive-date=26 June 2013 |access-date=24 June 2013 |website=[[Istorychna Pravda]] |language=uk}}</ref>
== ಇತಿಹಾಸ ==
ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್ ಅನ್ನು 1838ರಲ್ಲಿ ನುರಿತ ಕರಕುಶಲಕರ್ಮಿಗಳಾದ ಇವಾನ್ ಮೆಲ್ನಿಕೊವಿಚ್ ಮತ್ತು ವಾಸಿಲ್ ಇವಾನಿಕೊವಿಚ್ ನಿರ್ಮಿಸಿದರು.<ref name=":0">{{Cite book |last=Yurchenko |first=P. H. |title= |year=1970 |location= |publication-place=Kyiv |pages=161 |language=uk |script-title=uk:Дерев'яна архітектура України |trans-title=Wooden architecture of Ukraine}}</ref> ಆ ಕಾಲದಲ್ಲಿ ಗ್ರಾಮದ ಹೆಚ್ಚಿನ ಪುರುಷರನ್ನು ಆಸ್ಟ್ರೋ-ಹಂಗೇರಿಯನ್ ಸೇನೆಗೆ ಸೇರಿಸಿಕೊಳ್ಳಲಾಗಿದ್ದರಿಂದ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.<ref>{{Cite web |date=2022-05-10 |title=Дерев'яні церкви Карпатського регіону на Львівщині: що варто побачити - lviv-future.com.ua |url=[https://lviv-future.com.ua/uk/articles-derevyani-czerkvy-karpatskogo-regionu-na-lvivshhyni-shho-varto-pobachyty](https://lviv-future.com.ua/uk/articles-derevyani-czerkvy-karpatskogo-regionu-na-lvivshhyni-shho-varto-pobachyty) |access-date=2022-05-18 |language=uk}}</ref>
2010ರ ಜೂನ್ 14ರಂದು ಚರ್ಚ್ಗೆ ಸಿಡಿಲು ಬಡಿದಿತು. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತು. ಆದರೆ ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆಯಿಂದಾಗಿ ಕಟ್ಟಡವು ಸಂಪೂರ್ಣವಾಗಿ ನಾಶವಾಗುವುದನ್ನು ತಪ್ಪಿಸಲಾಯಿತು.<ref>{{Cite web |date=14 June 2010 |title= |script-title=uk:У Турківському районі на Львівщині блискавка влучила у дерев'яну церкву |trans-title=A lightning struck a church in Turka Raion, Lviv Oblast |url=http://zik.ua/news/2010/06/14/u_turkivskomu_rayoni_na_lvivshchyni_blyskavka_vluchyla_u_derevyanu_tserkvu_232710 |url-status=dead |archive-url=https://web.archive.org/web/20161220043859/http://zik.ua/news/2010/06/14/u_turkivskomu_rayoni_na_lvivshchyni_blyskavka_vluchyla_u_derevyanu_tserkvu_232710 |archive-date=20 December 2016 |access-date=4 December 2016 |website=Zik |language=uk}}</ref>
== ವಿವರಣೆ ==
[[File:Kazimierz_Moklowski_(01).jpg|left|thumb|200x200px|1904ರಲ್ಲಿ ಚರ್ಚ್]]
[[File:Церква_Св._Дмитра_у_Маткові.webm|left|thumb|200x200px|ಮೇ 2020ರಲ್ಲಿ ಚರ್ಚ್]]
ಚರ್ಚ್ವು ಗ್ರಾಮದ ಮಧ್ಯಭಾಗದಲ್ಲಿರುವ ಒಂದು ಬೆಟ್ಟದ ಮೇಲೆ ಇದೆ. ಇದು ಹತ್ತಿರದ ಹೆದ್ದಾರಿಯಿಂದ 250 ಮೀಟರ್ ದೂರದಲ್ಲಿದ್ದು, ಸ್ಟ್ರಿಯಿ ನದಿಯ ಕಣಿವೆಯಲ್ಲಿದೆ.
ಈ ಚರ್ಚ್ ಮೂರು ಭಾಗಗಳು ಮತ್ತು ಮೂರು ಗುಮ್ಮಟಗಳನ್ನು ಹೊಂದಿರುವ ಕಟ್ಟಡವಾಗಿದ್ದು, ಬೊಯ್ಕೊ ವಾಸ್ತುಶಿಲ್ಪ ಶೈಲಿಗೆ ಸೇರಿದೆ. ಇದರ ಚೌಕಾಕಾರದ ಭಾಗಗಳು ಪಶ್ಚಿಮದಿಂದ ಪೂರ್ವದ ದಿಕ್ಕಿನಲ್ಲಿ ನಿರ್ಮಿಸಲಾಗಿದ್ದು, ಮಧ್ಯದ ಪ್ರಾರ್ಥನಾ ಮಂದಿರವು ಉಳಿದ ಭಾಗಗಳಿಗಿಂತ ಅಗಲವಾಗಿದೆ. ಬಲಿಪೀಠದ ಎರಡೂ ಬದಿಗಳಲ್ಲಿ ಸಣ್ಣ ಆಯತಾಕಾರದ ಪವಿತ್ರ ಕೊಠಡಿಗಳಿವೆ.
ಮುಖ್ಯ ಕಟ್ಟಡಗಳ ಮೇಲೆ ಅಷ್ಟಭುಜಾಕಾರದ ಛಾವಣಿಗಳಿವೆ. ಮಧ್ಯದ ಪ್ರಾರ್ಥನಾ ಮಂದಿರದ ಮೇಲಿನ ಛಾವಣಿಯಲ್ಲಿ ಐದು ಹಂತಗಳಿವೆ. ಬಲಿಪೀಠ ಮತ್ತು ಪ್ರವೇಶ ಮಂಟಪದ ಮೇಲಿನ ಛಾವಣಿಗಳಲ್ಲಿ ನಾಲ್ಕು ಹಂತಗಳಿದ್ದು, ಅವುಗಳ ಮೇಲೆ ಶಿರಸ್ತ್ರಾಣದ ಆಕಾರದ ಗುಮ್ಮಟಗಳಿವೆ. ಗುಮ್ಮಟಗಳ ಮೇಲ್ಭಾಗದಲ್ಲಿ ಅಲಂಕಾರಿಕ ಶಿಖರಗಳು ಮತ್ತು ಶಿಲುಬೆಗಳಿವೆ.
ಚರ್ಚ್ನ ಸುತ್ತಲೂ ಛಾವಣಿಯ ಚಾಚು ಭಾಗವಿದ್ದು, ಇದು ಮರದ ಗೋಡೆಗಳ ಮೆಟ್ಟಿಲಿನಂತೆ ಹೊರಚಾಚಿದ ಭಾಗಗಳಿಂದ ಆಧಾರಿತವಾಗಿದೆ. ಇದರ ಕೆಳಗೆ ಪಶ್ಚಿಮ ಭಾಗದಲ್ಲಿ ಗಾಜಿನಿಂದ ಮುಚ್ಚಿದ ಒಂದು ಮುಂಭಾಗದ ಮಂಟಪವಿದೆ. ಚರ್ಚ್ನ ಛಾವಣಿಯ ಅಂಚುಗಳು ಸ್ಪಷ್ಟವಾದ ಆಯತಾಕಾರದ ಆಕಾರವನ್ನು ಹೊಂದಿದ್ದು, ದೊಡ್ಡದಾಗಿ ಹೊರಚಾಚಿಕೊಂಡಿವೆ. ಇದರ ಕೆಳಗೆ ಚರ್ಚ್ನ ಕೆಳಭಾಗವಿದೆ.<ref name=":0" />
ಕೆಳಗಿನ ಮತ್ತು ಮೇಲಿನ ಛಾವಣಿಯ ಅಂಚುಗಳು ಹಾಗೂ ಗೇಬಲ್ಗಳನ್ನು ಲಂಬವಾಗಿ ಜೋಡಿಸಲಾದ ಮರದ ಹಲಗೆಗಳಿಂದ ಮುಚ್ಚಲಾಗಿದೆ.<ref>{{Cite web |title= |script-title=uk:Матків. Церква Св. Дмитра 1838 |trans-title=Matkiv. Church of St. Demetrius 1838 |url=http://decerkva.org.ua/matkiv.html |url-status=live |archive-url=https://web.archive.org/web/20161220050042/http://decerkva.org.ua/matkiv.html |archive-date=20 December 2016 |access-date=4 December 2016 |website=Wooden churches of Western Ukraine |language=uk}}</ref>
== ಗಂಟೆ ಗೋಪುರ ==
ಗಂಟೆ ಗೋಪುರವು ಚರ್ಚ್ನ ನೈಋತ್ಯ ಭಾಗದಲ್ಲಿದೆ. ಇದು ಮರದಿಂದ ನಿರ್ಮಿಸಲಾದ ಮೂರು ಅಂತಸ್ತಿನ ಚೌಕಾಕಾರದ ಕಟ್ಟಡವಾಗಿದೆ. ಎರಡನೇ ಅಂತಸ್ತಿನಲ್ಲಿ ಬಾಲ್ಕನಿ ಇದ್ದು, ಅದು ಚರ್ಚ್ನ ದಕ್ಷಿಣ ಭಾಗದ ಮುಂಭಾಗದಲ್ಲಿರುವ ಸಣ್ಣ ಚೌಕದ ಕಡೆಗೆ ಮುಖ ಮಾಡಿದೆ. ಇದರ ಮೇಲ್ಭಾಗದಲ್ಲಿ ನಾಲ್ಕು ಇಳಿಜಾರುಗಳಿರುವ ಛಾವಣಿಯಿದ್ದು, ಅದರ ಮೇಲೆ ಮರದ ಜಾಲರಿಯಿಂದ ನಿರ್ಮಿಸಲಾದ ಒಂದು ಮಂಟಪವಿದೆ.ಗಂಟೆ ಗೋಪುರವನ್ನು 1924ರಲ್ಲಿ ನುರಿತ ಕರಕುಶಲಕರ್ಮಿ ಮಿಖಾಯ್ಲೊ ವೆಕ್ಲಿಚ್ ನಿರ್ಮಿಸಿದರು.
<ref name=":0" />
== ಉಲ್ಲೇಖಗಳು ==
<references />
== Literature ==
* Богородицька церква 1838 р. (дерев.) і дзвіниця 19 ст. (дерев.) [Theotokos Church 1838 (wooden) and bell tower 19th c. (wooden)]. Пам'ятники архітектури УРСР, що перебувають під державною охороною: список [Architectural monuments of Ukrainian SSR under state protection: list]. — Kyiv: Derzhbudvydav, 1956. — p. 28.
* Постанова Ради міністрів УРСР «Про впорядкування справи обліку та охорони пам'ятників архітектури на території Української РСР» № 970 від 24.08.1963 р. [Resolution of the Soviet of Ministers of the Ukrainian SSR "On the Organization of the Registration and Protection of Architectural Monuments on the Territory of the Ukrainian SSR"]
* [https://ua.vlasenko.net/_pgs/pgs-html/pgs3-225.html Матков, село. Рождества Богородицы церковь, 1838 г., и колокольня, начало XX в.] [Matkiv village. Church of the Nativity of Theotokos, 1838, and bell tower, early 20th c.] // Памятники истории и культуры Украинской ССР: Каталог–справочник [Historical and cultural monuments of the Ukrainian SSR: Catalogue and reference book] / AN UkSSR. Institute of History; Ukrainian Society of the Protection of Historic and Cultural Monuments; ed. Tronko, P. T. —Kyiv: [[Naukova Dumka]], 1987. —p. 343 (in Russian).
* Дзвіниця 1924 р. (дерев.). Богородицька церква 1838 р. (дерев.) [Bell tower 1924 (wooden). Theotokos Church 1838 (wooden)] // Народна архітектура Українських Карпат XV-XX ст.: монографія [Folk architecture of the Ukrainian Carpathians in the 15th–20th centuries: monograph] / Hoshko, Y. H. et al —Kyiv: [[Naukova Dumka]], 1987. —p. 190, 226.
* Дерев'яна церква Собору Богородиці 1838 р. [Wooden Church of the Synaxis of the Theotokos 1838] / [[Vasyl Slobodian|Slobodian, V.]] Каталог існуючих дерев'яних церков України і українських етнічних земель [Catalogue of existing wooden churches of Ukraine and ethnic Ukrainian lands]. — Bulletin of the Institute of Ukrzakhidproektrestavratsiia, 1996. — volume 4. — p. 122.
* Церква Собору Богородиці 1838 р. (дерев.) та дзвіниця 1902 р. (дерев.) [Church of the Synaxis of the Theotokos 1838 (wooden) and bell tower 1902 (wooden)] // Державний реєстр національного культурного надбання: пам'ятки містобудування і архітектури України (проєкт) [State Register of National Cultural Heritage: urban planning and architectural monuments of Ukraine (draft)]. — Monuments of Ukraine, 1999. — no. 2–3.
{{World Heritage Sites in Ukraine}}
[[Category:Wooden tserkvas of Carpathian region in Poland and Ukraine]]
[[Category:Churches completed in 1838]]
[[Category:Ukrainian Catholic church buildings in Ukraine]]
[[Category:Wooden churches in Ukraine]]
7f1zj923ssondml7e19sl34iebu5uy2
1384074
1384073
2026-08-23T14:17:02Z
Prath20
91325
/* Literature */
1384074
wikitext
text/x-wiki
{{Short description|Church building in Matkiv, Ukraine}}
{{Infobox religious building
| name = ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್
| religious_affiliation = ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್
| image = File:46-255-0017 Matkiv DSC 3600.jpg
| alt = A wooden church with a metal roof
| mapframe-id = 1424
| coordinates = {{coord|48|54|56|N|23|06|32|E|display=title, inline|format=dms}}
| location = ಮಾತ್ಕಿವ್, ಲಿವಿವ್ ಒಬ್ಲಾಸ್ಟ್
| district = ಸಾಂಬಿರ್–ದ್ರೋಹೊಬಿಚ್ನ ಉಕ್ರೇನಿಯನ್ ಕ್ಯಾಥೋಲಿಕ್ ಎಪಾರ್ಕಿ
| country = ಉಕ್ರೇನ್
| architect = **ಇವಾನ್ ಮೆಲ್ನಿಕೊವಿಚ್ ಮತ್ತು ವಾಸಿಲ್ ಇವಾನಿಕೊವಿಚ್**
| architecture_type = ಮರದ ಚರ್ಚ್
| architecture_style = ಬೊಯ್ಕೊ
| completed = 1838
| nrhp =
| designation1 = WHS
| designation1_offname = ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್
| designation1_criteria = {{UNESCO WHS type|(iii), (iv)}}iii, iv
| designation1_date = 2013
| designation1_parent = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| designation1_number = 1424-005
}}
'''ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್''' ({{Langx|uk|Церква Собору Пресвятої Богородиці}}) ಉಕ್ರೇನ್ನ ಮಾತ್ಕಿವ್ನಲ್ಲಿ 1838ರಲ್ಲಿ ನಿರ್ಮಿಸಲಾದ ಒಂದು ಮರದ ಚರ್ಚ್ ಆಗಿದೆ. ಇದು ಬೊಯ್ಕೊ ವಾಸ್ತುಶಿಲ್ಪ ಮತ್ತು ಕಲೆಯ ಅತ್ಯುತ್ತಮ ಸ್ಮಾರಕವಾಗಿದೆ. ಈ ಚರ್ಚ್ನ್ನು ಕಾರ್ಪಾಥಿಯನ್ ಪ್ರದೇಶದ ಇತರ ಮರದ ಚರ್ಚ್ಗಳೊಂದಿಗೆ 2013ರ ಜೂನ್ 21ರಂದು ನಡೆದ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು.
<ref>{{Cite web |date=21 June 2013 |title= |script-title=uk:Дерев'яні церкви Карпат внесли до Списку всесвітньої спадщини ЮНЕСКО |trans-title=Wooden churches of the Carpathians were inscribed on UNESCO World Heritage List |url=http://culture.unian.net/ukr/detail/194648 |url-status=live |archive-url=https://web.archive.org/web/20130624104445/http://culture.unian.net/ukr/detail/194648 |archive-date=24 June 2013 |access-date=24 June 2013 |website=[[UNIAN]] |language=uk}}</ref><ref>{{Cite web |date=21 June 2013 |title= |script-title=uk:Карпатські церкви стали спадщиною ЮНЕСКО |trans-title=Carpathian churches became UNESCO heritage |url=http://www.istpravda.com.ua/short/2013/06/21/126746/ |url-status=live |archive-url=https://web.archive.org/web/20130626133105/http://www.istpravda.com.ua/short/2013/06/21/126746/ |archive-date=26 June 2013 |access-date=24 June 2013 |website=[[Istorychna Pravda]] |language=uk}}</ref>
== ಇತಿಹಾಸ ==
ಪವಿತ್ರ ಕನ್ಯಾಮರಿಯ ಸನ್ನಿಧಿಯ ಚರ್ಚ್ ಅನ್ನು 1838ರಲ್ಲಿ ನುರಿತ ಕರಕುಶಲಕರ್ಮಿಗಳಾದ ಇವಾನ್ ಮೆಲ್ನಿಕೊವಿಚ್ ಮತ್ತು ವಾಸಿಲ್ ಇವಾನಿಕೊವಿಚ್ ನಿರ್ಮಿಸಿದರು.<ref name=":0">{{Cite book |last=Yurchenko |first=P. H. |title= |year=1970 |location= |publication-place=Kyiv |pages=161 |language=uk |script-title=uk:Дерев'яна архітектура України |trans-title=Wooden architecture of Ukraine}}</ref> ಆ ಕಾಲದಲ್ಲಿ ಗ್ರಾಮದ ಹೆಚ್ಚಿನ ಪುರುಷರನ್ನು ಆಸ್ಟ್ರೋ-ಹಂಗೇರಿಯನ್ ಸೇನೆಗೆ ಸೇರಿಸಿಕೊಳ್ಳಲಾಗಿದ್ದರಿಂದ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.<ref>{{Cite web |date=2022-05-10 |title=Дерев'яні церкви Карпатського регіону на Львівщині: що варто побачити - lviv-future.com.ua |url=[https://lviv-future.com.ua/uk/articles-derevyani-czerkvy-karpatskogo-regionu-na-lvivshhyni-shho-varto-pobachyty](https://lviv-future.com.ua/uk/articles-derevyani-czerkvy-karpatskogo-regionu-na-lvivshhyni-shho-varto-pobachyty) |access-date=2022-05-18 |language=uk}}</ref>
2010ರ ಜೂನ್ 14ರಂದು ಚರ್ಚ್ಗೆ ಸಿಡಿಲು ಬಡಿದಿತು. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತು. ಆದರೆ ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆಯಿಂದಾಗಿ ಕಟ್ಟಡವು ಸಂಪೂರ್ಣವಾಗಿ ನಾಶವಾಗುವುದನ್ನು ತಪ್ಪಿಸಲಾಯಿತು.<ref>{{Cite web |date=14 June 2010 |title= |script-title=uk:У Турківському районі на Львівщині блискавка влучила у дерев'яну церкву |trans-title=A lightning struck a church in Turka Raion, Lviv Oblast |url=http://zik.ua/news/2010/06/14/u_turkivskomu_rayoni_na_lvivshchyni_blyskavka_vluchyla_u_derevyanu_tserkvu_232710 |url-status=dead |archive-url=https://web.archive.org/web/20161220043859/http://zik.ua/news/2010/06/14/u_turkivskomu_rayoni_na_lvivshchyni_blyskavka_vluchyla_u_derevyanu_tserkvu_232710 |archive-date=20 December 2016 |access-date=4 December 2016 |website=Zik |language=uk}}</ref>
== ವಿವರಣೆ ==
[[File:Kazimierz_Moklowski_(01).jpg|left|thumb|200x200px|1904ರಲ್ಲಿ ಚರ್ಚ್]]
[[File:Церква_Св._Дмитра_у_Маткові.webm|left|thumb|200x200px|ಮೇ 2020ರಲ್ಲಿ ಚರ್ಚ್]]
ಚರ್ಚ್ವು ಗ್ರಾಮದ ಮಧ್ಯಭಾಗದಲ್ಲಿರುವ ಒಂದು ಬೆಟ್ಟದ ಮೇಲೆ ಇದೆ. ಇದು ಹತ್ತಿರದ ಹೆದ್ದಾರಿಯಿಂದ 250 ಮೀಟರ್ ದೂರದಲ್ಲಿದ್ದು, ಸ್ಟ್ರಿಯಿ ನದಿಯ ಕಣಿವೆಯಲ್ಲಿದೆ.
ಈ ಚರ್ಚ್ ಮೂರು ಭಾಗಗಳು ಮತ್ತು ಮೂರು ಗುಮ್ಮಟಗಳನ್ನು ಹೊಂದಿರುವ ಕಟ್ಟಡವಾಗಿದ್ದು, ಬೊಯ್ಕೊ ವಾಸ್ತುಶಿಲ್ಪ ಶೈಲಿಗೆ ಸೇರಿದೆ. ಇದರ ಚೌಕಾಕಾರದ ಭಾಗಗಳು ಪಶ್ಚಿಮದಿಂದ ಪೂರ್ವದ ದಿಕ್ಕಿನಲ್ಲಿ ನಿರ್ಮಿಸಲಾಗಿದ್ದು, ಮಧ್ಯದ ಪ್ರಾರ್ಥನಾ ಮಂದಿರವು ಉಳಿದ ಭಾಗಗಳಿಗಿಂತ ಅಗಲವಾಗಿದೆ. ಬಲಿಪೀಠದ ಎರಡೂ ಬದಿಗಳಲ್ಲಿ ಸಣ್ಣ ಆಯತಾಕಾರದ ಪವಿತ್ರ ಕೊಠಡಿಗಳಿವೆ.
ಮುಖ್ಯ ಕಟ್ಟಡಗಳ ಮೇಲೆ ಅಷ್ಟಭುಜಾಕಾರದ ಛಾವಣಿಗಳಿವೆ. ಮಧ್ಯದ ಪ್ರಾರ್ಥನಾ ಮಂದಿರದ ಮೇಲಿನ ಛಾವಣಿಯಲ್ಲಿ ಐದು ಹಂತಗಳಿವೆ. ಬಲಿಪೀಠ ಮತ್ತು ಪ್ರವೇಶ ಮಂಟಪದ ಮೇಲಿನ ಛಾವಣಿಗಳಲ್ಲಿ ನಾಲ್ಕು ಹಂತಗಳಿದ್ದು, ಅವುಗಳ ಮೇಲೆ ಶಿರಸ್ತ್ರಾಣದ ಆಕಾರದ ಗುಮ್ಮಟಗಳಿವೆ. ಗುಮ್ಮಟಗಳ ಮೇಲ್ಭಾಗದಲ್ಲಿ ಅಲಂಕಾರಿಕ ಶಿಖರಗಳು ಮತ್ತು ಶಿಲುಬೆಗಳಿವೆ.
ಚರ್ಚ್ನ ಸುತ್ತಲೂ ಛಾವಣಿಯ ಚಾಚು ಭಾಗವಿದ್ದು, ಇದು ಮರದ ಗೋಡೆಗಳ ಮೆಟ್ಟಿಲಿನಂತೆ ಹೊರಚಾಚಿದ ಭಾಗಗಳಿಂದ ಆಧಾರಿತವಾಗಿದೆ. ಇದರ ಕೆಳಗೆ ಪಶ್ಚಿಮ ಭಾಗದಲ್ಲಿ ಗಾಜಿನಿಂದ ಮುಚ್ಚಿದ ಒಂದು ಮುಂಭಾಗದ ಮಂಟಪವಿದೆ. ಚರ್ಚ್ನ ಛಾವಣಿಯ ಅಂಚುಗಳು ಸ್ಪಷ್ಟವಾದ ಆಯತಾಕಾರದ ಆಕಾರವನ್ನು ಹೊಂದಿದ್ದು, ದೊಡ್ಡದಾಗಿ ಹೊರಚಾಚಿಕೊಂಡಿವೆ. ಇದರ ಕೆಳಗೆ ಚರ್ಚ್ನ ಕೆಳಭಾಗವಿದೆ.<ref name=":0" />
ಕೆಳಗಿನ ಮತ್ತು ಮೇಲಿನ ಛಾವಣಿಯ ಅಂಚುಗಳು ಹಾಗೂ ಗೇಬಲ್ಗಳನ್ನು ಲಂಬವಾಗಿ ಜೋಡಿಸಲಾದ ಮರದ ಹಲಗೆಗಳಿಂದ ಮುಚ್ಚಲಾಗಿದೆ.<ref>{{Cite web |title= |script-title=uk:Матків. Церква Св. Дмитра 1838 |trans-title=Matkiv. Church of St. Demetrius 1838 |url=http://decerkva.org.ua/matkiv.html |url-status=live |archive-url=https://web.archive.org/web/20161220050042/http://decerkva.org.ua/matkiv.html |archive-date=20 December 2016 |access-date=4 December 2016 |website=Wooden churches of Western Ukraine |language=uk}}</ref>
== ಗಂಟೆ ಗೋಪುರ ==
ಗಂಟೆ ಗೋಪುರವು ಚರ್ಚ್ನ ನೈಋತ್ಯ ಭಾಗದಲ್ಲಿದೆ. ಇದು ಮರದಿಂದ ನಿರ್ಮಿಸಲಾದ ಮೂರು ಅಂತಸ್ತಿನ ಚೌಕಾಕಾರದ ಕಟ್ಟಡವಾಗಿದೆ. ಎರಡನೇ ಅಂತಸ್ತಿನಲ್ಲಿ ಬಾಲ್ಕನಿ ಇದ್ದು, ಅದು ಚರ್ಚ್ನ ದಕ್ಷಿಣ ಭಾಗದ ಮುಂಭಾಗದಲ್ಲಿರುವ ಸಣ್ಣ ಚೌಕದ ಕಡೆಗೆ ಮುಖ ಮಾಡಿದೆ. ಇದರ ಮೇಲ್ಭಾಗದಲ್ಲಿ ನಾಲ್ಕು ಇಳಿಜಾರುಗಳಿರುವ ಛಾವಣಿಯಿದ್ದು, ಅದರ ಮೇಲೆ ಮರದ ಜಾಲರಿಯಿಂದ ನಿರ್ಮಿಸಲಾದ ಒಂದು ಮಂಟಪವಿದೆ.ಗಂಟೆ ಗೋಪುರವನ್ನು 1924ರಲ್ಲಿ ನುರಿತ ಕರಕುಶಲಕರ್ಮಿ ಮಿಖಾಯ್ಲೊ ವೆಕ್ಲಿಚ್ ನಿರ್ಮಿಸಿದರು.
<ref name=":0" />
== ಉಲ್ಲೇಖಗಳು ==
<references />
== ಸಾಹಿತ್ಯ ==
* Богородицька церква 1838 р. (дерев.) і дзвіниця 19 ст. (дерев.) [ದೇವಮಾತೆಯ ಚರ್ಚ್ 1838, ಮರದ ಕಟ್ಟಡ ಮತ್ತು 19ನೇ ಶತಮಾನದ ಗಂಟೆ ಗೋಪುರ, ಮರದ ಕಟ್ಟಡ]. Пам'ятники архітектури УРСР, що перебувають під державною охороною: список [ರಾಜ್ಯ ರಕ್ಷಣೆಯಲ್ಲಿರುವ ಉಕ್ರೇನಿಯನ್ SSRನ ವಾಸ್ತುಶಿಲ್ಪ ಸ್ಮಾರಕಗಳು: ಪಟ್ಟಿ]. — Kyiv: Derzhbudvydav, 1956. — p. 28.
* Постанова Ради міністрів УРСР «Про впорядкування справи обліку та охорони пам'ятників архітектури на території Української РСР» № 970 від 24.08.1963 р. [ಉಕ್ರೇನಿಯನ್ SSR ಪ್ರದೇಶದಲ್ಲಿನ ವಾಸ್ತುಶಿಲ್ಪ ಸ್ಮಾರಕಗಳ ನೋಂದಣಿ ಮತ್ತು ರಕ್ಷಣೆಯ ವ್ಯವಸ್ಥೆಗೆ ಸಂಬಂಧಿಸಿದ ಉಕ್ರೇನಿಯನ್ SSR ಮಂತ್ರಿಗಳ ಮಂಡಳಿಯ ನಿರ್ಣಯ].
* [[https://ua.vlasenko.net/_pgs/pgs-html/pgs3-225.html](https://ua.vlasenko.net/_pgs/pgs-html/pgs3-225.html) Матков, село. Рождества Богородицы церковь, 1838 г., и колокольня, начало XX в.] [ಮಾತ್ಕಿವ್ ಗ್ರಾಮ. ದೇವಮಾತೆಯ ಜನನದ ಚರ್ಚ್, 1838 ಮತ್ತು 20ನೇ ಶತಮಾನದ ಆರಂಭದ ಗಂಟೆ ಗೋಪುರ.] // Памятники истории и культуры Украинской ССР: Каталог–справочник [ಉಕ್ರೇನಿಯನ್ SSRನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಮಾರಕಗಳು: ಪಟ್ಟಿ ಮತ್ತು ಮಾರ್ಗದರ್ಶಿ] / AN UkSSR. Institute of History; Ukrainian Society of the Protection of Historic and Cultural Monuments; ed. Tronko, P. T. — Kyiv: [[Naukova Dumka]], 1987. — p. 343 (ರಷ್ಯನ್ ಭಾಷೆಯಲ್ಲಿ).
* Дзвіниця 1924 р. (дерев.). Богородицька церква 1838 р. (дерев.) [1924ರ ಗಂಟೆ ಗೋಪುರ, ಮರದ ಕಟ್ಟಡ. 1838ರ ದೇವಮಾತೆಯ ಚರ್ಚ್, ಮರದ ಕಟ್ಟಡ.] // Народна архітектура Українських Карпат XV-XX ст.: монографія [15ನೇ–20ನೇ ಶತಮಾನಗಳ ಉಕ್ರೇನಿಯನ್ ಕಾರ್ಪಾಥಿಯನ್ ಪ್ರದೇಶದ ಜನಪದ ವಾಸ್ತುಶಿಲ್ಪ: ಸಂಶೋಧನಾ ಕೃತಿ] / Hoshko, Y. H. et al. — Kyiv: [[Naukova Dumka]], 1987. — p. 190, 226.
* Дерев'яна церква Собору Богородиці 1838 р. [1838ರ ದೇವಮಾತೆಯ ಸನ್ನಿಧಿಯ ಮರದ ಚರ್ಚ್] / [[Vasyl Slobodian|Slobodian, V.]] Каталог існуючих дерев'яних церков України і українських етнічних земель [ಉಕ್ರೇನ್ ಮತ್ತು ಉಕ್ರೇನಿಯನ್ ಜನಾಂಗೀಯ ಪ್ರದೇಶಗಳಲ್ಲಿರುವ ಮರದ ಚರ್ಚ್ಗಳ ಪಟ್ಟಿ]. — Bulletin of the Institute of Ukrzakhidproektrestavratsiia, 1996. — volume 4. — p. 122.
* Церква Собору Богородиці 1838 р. (дерев.) та дзвіниця 1902 р. (дерев.) [1838ರ ದೇವಮಾತೆಯ ಸನ್ನಿಧಿಯ ಚರ್ಚ್, ಮರದ ಕಟ್ಟಡ ಮತ್ತು 1902ರ ಗಂಟೆ ಗೋಪುರ, ಮರದ ಕಟ್ಟಡ.] // Державний реєстр національного культурного надбання: пам'ятки містобудування і архітектури України (проєкт) [ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿ: ಉಕ್ರೇನ್ನ ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು, ಕರಡು]. — Monuments of Ukraine, 1999. — no. 2–3.
{{World Heritage Sites in Ukraine}}
[[Category:Wooden tserkvas of Carpathian region in Poland and Ukraine]]
[[Category:Churches completed in 1838]]
[[Category:Ukrainian Catholic church buildings in Ukraine]]
[[Category:Wooden churches in Ukraine]]
4zz1q4663hoeglorx01i9zu8z93sb41
ಉಝೋಕ್ನ ಪ್ರಧಾನ ದೇವದೂತ ಮೈಕೆಲ್ ಚರ್ಚ್
0
180657
1384075
2026-08-23T14:27:51Z
Prath20
91325
ಹೊಸ ಪುಟ: {{Infobox UNESCO World Heritage Site | name = ಉಝೋಕ್ – ಪ್ರಧಾನ ದೇವದೂತ ಮೈಕೆಲ್ ಸನ್ನಿಧಿಯ ಚರ್ಚ್ | image = Wooden Church St. Michael of Ushok, Ukraine.jpg | image_upright = 1.2 | caption = | location = ಉಝೋಕ್, ಉಝ್ಹೊರೊಡ್ ರೈಯಾನ್, ಝಕಾರ್ಪತ್ತಿಯಾ ಒಬ್ಲಾಸ್ಟ್, ಉಕ್ರೇನ್ | part_of = ಪ...
1384075
wikitext
text/x-wiki
{{Infobox UNESCO World Heritage Site
| name = ಉಝೋಕ್ – ಪ್ರಧಾನ ದೇವದೂತ ಮೈಕೆಲ್ ಸನ್ನಿಧಿಯ ಚರ್ಚ್
| image = Wooden Church St. Michael of Ushok, Ukraine.jpg
| image_upright = 1.2
| caption =
| location = ಉಝೋಕ್, ಉಝ್ಹೊರೊಡ್ ರೈಯಾನ್, ಝಕಾರ್ಪತ್ತಿಯಾ ಒಬ್ಲಾಸ್ಟ್, ಉಕ್ರೇನ್
| part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| criteria = {{UNESCO WHS type|(iii), (iv)}}(iii), (iv)
| ID = 1424-014
| coordinates = {{coord|48|59|1.54|N|22|51|15.61|E|display=title, inline|format=dms}}
| year = 2013
| area = {{convert|0.12|ha|acre|abbr=on}}
| buffer_zone = {{convert|1.81|ha|acre|abbr=on}}
}}
}}
'''ಸೇಂಟ್ ಮೈಕೆಲ್ ಚರ್ಚ್''' ಅನ್ನು 1745ರಲ್ಲಿ ಉಕ್ರೇನ್ನ ಉಝೋಕ್ನ ಹೊರವಲಯದಲ್ಲಿ ನಿರ್ಮಿಸಲಾಯಿತು.<ref>{{Cite web |title=Wooden Churches of Ukraine |url=[https://authenticukraine.com.ua/en/churches](https://authenticukraine.com.ua/en/churches) |access-date=2022-05-25 |website=authenticukraine.com.ua |language=en-US}}</ref> ಈ ಕಟ್ಟಡವು ಮೂರು ಮರದ ಪ್ರಾರ್ಥನಾ ವಿಭಾಗಗಳು ಮತ್ತು ಒಂದು ಇಟ್ಟಿಗೆಯ ಪವಿತ್ರ ಕೊಠಡಿಯನ್ನು ಒಳಗೊಂಡಿದೆ.
2013ರ ಜೂನ್ 21ರಂದು ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಉಝೋಕ್ನ ಪ್ರಧಾನ ದೇವದೂತ ಮೈಕೆಲ್ ಚರ್ಚ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಸೇರಿಸಲಾಯಿತು.<ref>{{Cite web |title=Route of UNESCO sites in Ukraine: 7 places to visit |url=[https://rubryka.com/en/article/unesco-guide-ukraine/}}](https://rubryka.com/en/article/unesco-guide-ukraine/}})</ref> ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದಲ್ಲಿರುವ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾದ 16 ಮರದ ಚರ್ಚ್ಗಳಲ್ಲಿ ಇದೂ ಒಂದಾಗಿದೆ.<ref>[[http://www.istpravda.com.ua/short/2013/06/21/126746//](http://www.istpravda.com.ua/short/2013/06/21/126746//) Карпатські церкви стали спадщиною ЮНЕСКО // Українська правда / Історична правда. - Неділя, 23 червня 2013]</ref><ref>{{Cite web|url=[https://whc.unesco.org/en/list/1424|title](https://whc.unesco.org/en/list/1424|title) = Wooden Tserkvas of the Carpathian Region in Poland and Ukraine}}</ref>
== ಇತಿಹಾಸ ==
ಉಝ್ ನದಿಯ ಮೇಲ್ಭಾಗದಲ್ಲಿರುವ ಚರ್ಚ್ಗಳು ಬೊಯ್ಕೊ ವಾಸ್ತುಶಿಲ್ಪ ಶೈಲಿಗೆ ಸೇರಿವೆ. ಲಿವಿವ್ ಒಬ್ಲಾಸ್ಟ್ನ ಸ್ಕೋಲೆ ಮತ್ತು ತುರ್ಕಾ ಪ್ರದೇಶಗಳಲ್ಲಿ ಸುಮಾರು 50 ಬೊಯ್ಕೊ ಚರ್ಚ್ಗಳಿವೆ. ಇವಾನೊ-ಫ್ರಾಂಕಿವ್ಸ್ಕ್ ಒಬ್ಲಾಸ್ಟ್ ಮತ್ತು ಪೋಲೆಂಡ್ನಲ್ಲಿಯೂ ಇಂತಹ ಹಲವು ಚರ್ಚ್ಗಳಿವೆ. ಇವು ಉಝೋಕ್ ಪಾಸ್ಗೆ ಸಮೀಪದಲ್ಲಿವೆ.<ref>{{cite web |title=Church of the Archangel Michael, Uzhok - Reference.org |url=[https://reference.org/facts/church_of_the_archangel_michael_uzhok/UX2FeEBm](https://reference.org/facts/church_of_the_archangel_michael_uzhok/UX2FeEBm) |website=Reference.org Encyclopedia and Reference Library |access-date=22 August 2026 |language=en}}</ref>
ಆದರೆ ಟ್ರಾನ್ಸ್ಕಾರ್ಪಾಥಿಯನ್ ಪ್ರದೇಶದ ಚರ್ಚ್ಗಳು ತಮ್ಮದೇ ಆದ ಒಂದು ಉಪಶೈಲಿಯನ್ನು ಹೊಂದಿವೆ. ಸಾಮಾನ್ಯ ಬೊಯ್ಕೊ ಚರ್ಚ್ಗಳಲ್ಲಿ ಕಾಣುವ ಮೂರು ಗುಮ್ಮಟಗಳ ಸಮಮಿತಿ ಇಲ್ಲಿ ಬದಲಾಗಿದೆ. ಪಶ್ಚಿಮ ಭಾಗದ ಮೇಲಿನ ರಚನೆಯು ಗೋಪುರವಾಗಿ ರೂಪುಗೊಂಡಿದೆ. ಉಝೋಕ್ ಚರ್ಚ್ನಲ್ಲಿ ಈ ಗೋಪುರವು ಇನ್ನೂ ಮಧ್ಯದ ಗುಮ್ಮಟಕ್ಕಿಂತ ಎತ್ತರವಾಗಿಲ್ಲ. ಆದರೆ ಇತರ ಚರ್ಚ್ಗಳಲ್ಲಿ ಅದು ಮಧ್ಯದ ಗುಮ್ಮಟಕ್ಕಿಂತ ಎತ್ತರವಾಗಿ ಕಾಣುತ್ತದೆ. 20ನೇ ಶತಮಾನದ ಆರಂಭದಲ್ಲಿ ಉಝ್ ನದಿಯ ಮೇಲ್ಭಾಗದ ಬಹುತೇಕ ಪ್ರತಿಯೊಂದು ಗ್ರಾಮದಲ್ಲಿಯೂ ಇಂತಹ ಚರ್ಚ್ಗಳಿದ್ದವು. ಇಂದು ಅವುಗಳಲ್ಲಿ ಐದು ಚರ್ಚ್ಗಳು ಉಳಿದಿವೆ. ಆದರೆ ಅವುಗಳಲ್ಲಿ ಮೂರು ಚರ್ಚ್ಗಳನ್ನು ತಗಡಿನಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ.<ref name="Сирохман">М. Сирохман. [[П'ятдесят п'ять дерев'яних храмів Закарпаття]]. — К.: Грані-Т, — 2008.</ref>
ದಂತಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಉಝೋಕ್ ಒಂದು ದೊಡ್ಡ ವಸತಿಯಾಗಿತ್ತು ಮತ್ತು ಇಲ್ಲಿ ಏಳು ಗಿರಣಿಗಳಿದ್ದವು. ಆದರೆ ಯುರೋಪಿನಾದ್ಯಂತ ಪ್ಲೇಗ್ ಹರಡಿದ ನಂತರ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮಾತ್ರ ಉಳಿದನು. ಅವನು ಚರ್ಚ್ನ ಮೇಲ್ಭಾಗದಲ್ಲಿ ವಾಸಿಸುತ್ತಿದ್ದನು. ನಂತರ ನೆರೆಯ ಗ್ಯಾಲಿಷಿಯನ್ ಗ್ರಾಮಗಳಾದ ಹ್ನಿಲಾ, ಯವೊರಿವ್ ಮತ್ತು ಸ್ಯಾಂಕಾದಿಂದ ಹೊಸ ಜನರು ಇಲ್ಲಿ ಬಂದು ನೆಲೆಸಿದರು.
ಈ ಚರ್ಚ್ ಅನ್ನು ಕಾರ್ಪಾಥಿಯನ್ ಪರ್ವತಗಳ ಲಿವಿವ್ ಭಾಗದಲ್ಲಿರುವ ಬಿಟ್ಲಿಯಾ ಗ್ರಾಮದ ನುರಿತ ಕರಕುಶಲಕರ್ಮಿ ಪಾವ್ಲೊ ಟೋನಿವ್ ಮತ್ತು ಟಿಖಿ ಗ್ರಾಮದ ನುರಿತ ಕರಕುಶಲಕರ್ಮಿ ಇವಾನ್ ಸಿಹಾನಿನ್ ನಿರ್ಮಿಸಿದರು. ನಿರ್ಮಾಣ ಕಾರ್ಯವು 1745ರ ಜೂನ್ 11ರಂದು ಪೂರ್ಣಗೊಂಡಿತು. ಮರದ ಕಟ್ಟಡದ ಮೇಲಿರುವ ಇತರ ಶಾಸನಗಳು ಚರ್ಚ್ನ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡುತ್ತವೆ. "1895 Hyrych Petro curator weighed" ಎಂಬ ಶಾಸನವು ಚರ್ಚ್ ಅನ್ನು ಎತ್ತರಿಸಿ ಅದರ ಕೆಳಗಿನ ಮರದ ದಿಮ್ಮಿಗಳನ್ನು ಬದಲಾಯಿಸಿದುದನ್ನು ಸೂಚಿಸುತ್ತದೆ. "Havrylko Vasyl curator" ಎಂಬ ಇನ್ನೊಂದು ಶಾಸನವು ಈ ಜವಾಬ್ದಾರಿಯುತ ದುರಸ್ತಿ ಕಾರ್ಯವನ್ನು ಈ ವ್ಯಕ್ತಿಯೇ ಆಯೋಜಿಸಿದ್ದನೆಂದು ಸೂಚಿಸುತ್ತದೆ. ಈ ಕೆಲಸವನ್ನು ಟಿಖಿ ಗ್ರಾಮದ ಸಿಹಾನಿನ್ ಎಂಬ ಕರಕುಶಲಕರ್ಮಿ ಮಾಡಿದ್ದನು. ಬಹುಶಃ ಅವರು ಚರ್ಚ್ ನಿರ್ಮಿಸಿದ ಕರಕುಶಲಕರ್ಮಿಯ ವಂಶಸ್ಥರಾಗಿರಬಹುದು.
ಚರ್ಚ್ ಅನ್ನು ಮೂಲತಃ ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ವಯಸ್ಸಾದ ಜನರಿಗೆ ಅಲ್ಲಿಗೆ ಏರುವುದು ಕಷ್ಟವಾಗಿದ್ದರಿಂದ ಚರ್ಚ್ ಅನ್ನು ಬೆಟ್ಟದ ಇಳಿಜಾರಿನಲ್ಲಿ ಕೆಳಕ್ಕೆ, ಬಹುತೇಕ ರಸ್ತೆಯ ಬಳಿಗೆ ಸ್ಥಳಾಂತರಿಸಲಾಯಿತು. 1751ರ ಬಿಷಪ್ ಪರಿಶೀಲನೆಯ ದಾಖಲೆಯಲ್ಲಿ ಉಝೋಕ್ನಲ್ಲಿ ಹೊಸ ಚರ್ಚ್ ನಿರ್ಮಿಸಲಾಗಿದ್ದು, ಅದರಲ್ಲಿ ಅಗತ್ಯವಿರುವ ಎಲ್ಲಾ ಪುಸ್ತಕಗಳು ಮತ್ತು ಎರಡು ಗಂಟೆಗಳು ಇದ್ದವು ಎಂದು ಉಲ್ಲೇಖಿಸಲಾಗಿದೆ.<ref name="Сирохман" />
ಸೋವಿಯತ್ ಕಾಲದಲ್ಲಿ ಈ ಚರ್ಚ್ ಅನ್ನು ಉಕ್ರೇನಿಯನ್ SSRನ ವಾಸ್ತುಶಿಲ್ಪ ಸ್ಮಾರಕವಾಗಿ ಸಂರಕ್ಷಿಸಲಾಗಿತ್ತು. ಇದರ ಸಂಖ್ಯೆ 198 ಆಗಿತ್ತು. 2018ರಲ್ಲಿ ಚರ್ಚ್ ಅನ್ನು ರಾಷ್ಟ್ರೀಯ ಮಹತ್ವದ ಸಾಂಸ್ಕೃತಿಕ ಪರಂಪರೆಯ ತಾಣವೆಂದು ಗುರುತಿಸಲಾಯಿತು ಮತ್ತು ಉಕ್ರೇನ್ನ ಸ್ಥಿರ ಸ್ಮಾರಕಗಳ ರಾಜ್ಯ ನೋಂದಣಿಯಲ್ಲಿ 070022 ಸಂಖ್ಯೆಯೊಂದಿಗೆ ಸೇರಿಸಲಾಯಿತು.<ref>{{Cite web|url=[https://zakon.rada.gov.ua/laws/show/396-2018-п#Text|website=zakon.rada.gov.ua|accessdate=2021-02-14|title=Постанова](https://zakon.rada.gov.ua/laws/show/396-2018-п#Text|website=zakon.rada.gov.ua|accessdate=2021-02-14|title=Постанова) Кабінету Міністрів України від 23 травня 2018 р. № 396 Про внесення об’єктів культурної спадщини національного значення до Державного реєстру нерухомих пам’яток України|last=|first=|date=|publisher=|language=}}</ref>
ಉಝೋಕ್ ಚರ್ಚ್ ಸುಮಾರು 100 ವರ್ಷಗಳಿಂದ ಅತ್ಯಂತ ಪ್ರಸಿದ್ಧವಾಗಿದೆ. ಇದರ ಛಾಯಾಚಿತ್ರಗಳನ್ನು ನಿಯತಕಾಲಿಕೆಗಳು, ಪುಸ್ತಕಗಳು ಮತ್ತು ಕಿರುಪುಸ್ತಕಗಳಲ್ಲಿ ಹಲವು ಬಾರಿ ಪ್ರಕಟಿಸಲಾಗಿದೆ. ಅನೇಕ ಟ್ರಾನ್ಸ್ಕಾರ್ಪಾಥಿಯನ್ ಕಲಾವಿದರು ಈ ಮಹತ್ವದ ಸ್ಮಾರಕವನ್ನು ತಮ್ಮ ಚಿತ್ರಗಳಲ್ಲಿ ಚಿತ್ರಿಸಿದ್ದಾರೆ. ಇದರ ಚಿತ್ರವು ಉಝ್ಹೊರೊಡ್ನ ಬಿಷಪ್ರ ಪ್ರಾರ್ಥನಾ ಮಂದಿರ ಮತ್ತು ಶಿಕ್ಷಕರ ಸೆಮಿನರಿಯ ಪ್ರಾರ್ಥನಾ ಮಂದಿರವನ್ನೂ ಅಲಂಕರಿಸಿತ್ತು.<ref name="Сирохман" />
{{Gallery
|title=
|width=200 | height=210 |align=center
|File:Uzsok1FotoThalerTamas.JPG|Nave
|File:Uzsok Foto Thaler Tamas.JPG|Iconostasis
|File:Uzhok. Wooden Church WDL10049.png|1919 photo
}}
== ಉಲ್ಲೇಖಗಳು ==
{{reflist}}
{{World Heritage Sites in Ukraine}}
[[Category:Wooden tserkvas of Carpathian region in Poland and Ukraine]]
[[Category:World Heritage Sites in Ukraine]]
[[Category:Churches completed in 1745]]
[[Category:Ukrainian Catholic church buildings in Ukraine]]
[[Category:Wooden churches in Ukraine]]
ieulsgnyv8rcczvh8u5fzky0mt8khso
1384077
1384075
2026-08-23T14:38:02Z
Prath20
91325
1384077
wikitext
text/x-wiki
{{Infobox UNESCO World Heritage Site
| name = ಉಝೋಕ್ – ಪ್ರಧಾನ ದೇವದೂತ ಮೈಕೆಲ್ ಸನ್ನಿಧಿಯ ಚರ್ಚ್
| image = Wooden Church St. Michael of Ushok, Ukraine.jpg
| image_upright = 1.2
| caption =
| location = ಉಝೋಕ್, ಉಝ್ಹೊರೊಡ್ ರೈಯಾನ್, ಝಕಾರ್ಪತ್ತಿಯಾ ಒಬ್ಲಾಸ್ಟ್, ಉಕ್ರೇನ್
| part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| criteria = {{UNESCO WHS type|(iii), (iv)}}(iii), (iv)
| ID = 1424-014
| coordinates = {{coord|48|59|1.54|N|22|51|15.61|E|display=title, inline|format=dms}}
| year = 2013
| area = {{convert|0.12|ha|acre|abbr=on}}
| buffer_zone = {{convert|1.81|ha|acre|abbr=on}}
}}
'''ಸೇಂಟ್ ಮೈಕೆಲ್ ಚರ್ಚ್''' ಅನ್ನು 1745ರಲ್ಲಿ ಉಕ್ರೇನ್ನ ಉಝೋಕ್ನ ಹೊರವಲಯದಲ್ಲಿ ನಿರ್ಮಿಸಲಾಯಿತು.<ref>{{Cite web |title=Wooden Churches of Ukraine |url=https://authenticukraine.com.ua/en/churches |access-date=2022-05-25 |website=authenticukraine.com.ua |language=en-US}}</ref> ಈ ಕಟ್ಟಡವು ಮೂರು ಮರದ ಪ್ರಾರ್ಥನಾ ವಿಭಾಗಗಳು ಮತ್ತು ಒಂದು ಇಟ್ಟಿಗೆಯ ಪವಿತ್ರ ಕೊಠಡಿಯನ್ನು ಒಳಗೊಂಡಿದೆ.
2013ರ ಜೂನ್ 21ರಂದು ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಉಝೋಕ್ನ ಪ್ರಧಾನ ದೇವದೂತ ಮೈಕೆಲ್ ಚರ್ಚ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಸೇರಿಸಲಾಯಿತು.<ref>{{Cite web |title=Route of UNESCO sites in Ukraine: 7 places to visit |url=https://rubryka.com/en/article/unesco-guide-ukraine/}}</ref> ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದಲ್ಲಿರುವ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾದ 16 ಮರದ ಚರ್ಚ್ಗಳಲ್ಲಿ ಇದೂ ಒಂದಾಗಿದೆ.<ref>[http://www.istpravda.com.ua/short/2013/06/21/126746// Карпатські церкви стали спадщиною ЮНЕСКО // Українська правда / Історична правда. - Неділя, 23 червня 2013]</ref><ref>{{Cite web|url=https://whc.unesco.org/en/list/1424|title = Wooden Tserkvas of the Carpathian Region in Poland and Ukraine}}</ref>
== ಇತಿಹಾಸ ==
ಉಝ್ ನದಿಯ ಮೇಲ್ಭಾಗದಲ್ಲಿರುವ ಚರ್ಚ್ಗಳು ಬೊಯ್ಕೊ ವಾಸ್ತುಶಿಲ್ಪ ಶೈಲಿಗೆ ಸೇರಿವೆ. ಲಿವಿವ್ ಒಬ್ಲಾಸ್ಟ್ನ ಸ್ಕೋಲೆ ಮತ್ತು ತುರ್ಕಾ ಪ್ರದೇಶಗಳಲ್ಲಿ ಸುಮಾರು 50 ಬೊಯ್ಕೊ ಚರ್ಚ್ಗಳಿವೆ. ಇವಾನೊ-ಫ್ರಾಂಕಿವ್ಸ್ಕ್ ಒಬ್ಲಾಸ್ಟ್ ಮತ್ತು ಪೋಲೆಂಡ್ನಲ್ಲಿಯೂ ಇಂತಹ ಹಲವು ಚರ್ಚ್ಗಳಿವೆ. ಇವು ಉಝೋಕ್ ಪಾಸ್ಗೆ ಸಮೀಪದಲ್ಲಿವೆ.<ref>{{cite web |title=Church of the Archangel Michael, Uzhok - Reference.org |url=https://reference.org/facts/church_of_the_archangel_michael_uzhok/UX2FeEBm |website=Reference.org Encyclopedia and Reference Library |access-date=22 August 2026 |language=en}}</ref>
ಆದರೆ ಟ್ರಾನ್ಸ್ಕಾರ್ಪಾಥಿಯನ್ ಪ್ರದೇಶದ ಚರ್ಚ್ಗಳು ತಮ್ಮದೇ ಆದ ಒಂದು ಉಪಶೈಲಿಯನ್ನು ಹೊಂದಿವೆ. ಸಾಮಾನ್ಯ ಬೊಯ್ಕೊ ಚರ್ಚ್ಗಳಲ್ಲಿ ಕಾಣುವ ಮೂರು ಗುಮ್ಮಟಗಳ ಸಮಮಿತಿ ಇಲ್ಲಿ ಬದಲಾಗಿದೆ. ಪಶ್ಚಿಮ ಭಾಗದ ಮೇಲಿನ ರಚನೆಯು ಗೋಪುರವಾಗಿ ರೂಪುಗೊಂಡಿದೆ. ಉಝೋಕ್ ಚರ್ಚ್ನಲ್ಲಿ ಈ ಗೋಪುರವು ಇನ್ನೂ ಮಧ್ಯದ ಗುಮ್ಮಟಕ್ಕಿಂತ ಎತ್ತರವಾಗಿಲ್ಲ. ಆದರೆ ಇತರ ಚರ್ಚ್ಗಳಲ್ಲಿ ಅದು ಮಧ್ಯದ ಗುಮ್ಮಟಕ್ಕಿಂತ ಎತ್ತರವಾಗಿ ಕಾಣುತ್ತದೆ. 20ನೇ ಶತಮಾನದ ಆರಂಭದಲ್ಲಿ ಉಝ್ ನದಿಯ ಮೇಲ್ಭಾಗದ ಬಹುತೇಕ ಪ್ರತಿಯೊಂದು ಗ್ರಾಮದಲ್ಲಿಯೂ ಇಂತಹ ಚರ್ಚ್ಗಳಿದ್ದವು. ಇಂದು ಅವುಗಳಲ್ಲಿ ಐದು ಚರ್ಚ್ಗಳು ಉಳಿದಿವೆ. ಆದರೆ ಅವುಗಳಲ್ಲಿ ಮೂರು ಚರ್ಚ್ಗಳನ್ನು ತಗಡಿನಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ.<ref name="Сирохман">М. Сирохман. [[П'ятдесят п'ять дерев'яних храмів Закарпаття]]. — К.: Грані-Т, — 2008.</ref>
ದಂತಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಉಝೋಕ್ ಒಂದು ದೊಡ್ಡ ವಸತಿಯಾಗಿತ್ತು ಮತ್ತು ಇಲ್ಲಿ ಏಳು ಗಿರಣಿಗಳಿದ್ದವು. ಆದರೆ ಯುರೋಪಿನಾದ್ಯಂತ ಪ್ಲೇಗ್ ಹರಡಿದ ನಂತರ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮಾತ್ರ ಉಳಿದನು. ಅವನು ಚರ್ಚ್ನ ಮೇಲ್ಭಾಗದಲ್ಲಿ ವಾಸಿಸುತ್ತಿದ್ದನು. ನಂತರ ನೆರೆಯ ಗ್ಯಾಲಿಷಿಯನ್ ಗ್ರಾಮಗಳಾದ ಹ್ನಿಲಾ, ಯವೊರಿವ್ ಮತ್ತು ಸ್ಯಾಂಕಾದಿಂದ ಹೊಸ ಜನರು ಇಲ್ಲಿ ಬಂದು ನೆಲೆಸಿದರು.
ಈ ಚರ್ಚ್ ಅನ್ನು ಕಾರ್ಪಾಥಿಯನ್ ಪರ್ವತಗಳ ಲಿವಿವ್ ಭಾಗದಲ್ಲಿರುವ ಬಿಟ್ಲಿಯಾ ಗ್ರಾಮದ ನುರಿತ ಕರಕುಶಲಕರ್ಮಿ ಪಾವ್ಲೊ ಟೋನಿವ್ ಮತ್ತು ಟಿಖಿ ಗ್ರಾಮದ ನುರಿತ ಕರಕುಶಲಕರ್ಮಿ ಇವಾನ್ ಸಿಹಾನಿನ್ ನಿರ್ಮಿಸಿದರು. ನಿರ್ಮಾಣ ಕಾರ್ಯವು 1745ರ ಜೂನ್ 11ರಂದು ಪೂರ್ಣಗೊಂಡಿತು. ಮರದ ಕಟ್ಟಡದ ಮೇಲಿರುವ ಇತರ ಶಾಸನಗಳು ಚರ್ಚ್ನ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡುತ್ತವೆ. "1895 Hyrych Petro curator weighed" ಎಂಬ ಶಾಸನವು ಚರ್ಚ್ ಅನ್ನು ಎತ್ತರಿಸಿ ಅದರ ಕೆಳಗಿನ ಮರದ ದಿಮ್ಮಿಗಳನ್ನು ಬದಲಾಯಿಸಿದುದನ್ನು ಸೂಚಿಸುತ್ತದೆ. "Havrylko Vasyl curator" ಎಂಬ ಇನ್ನೊಂದು ಶಾಸನವು ಈ ಜವಾಬ್ದಾರಿಯುತ ದುರಸ್ತಿ ಕಾರ್ಯವನ್ನು ಈ ವ್ಯಕ್ತಿಯೇ ಆಯೋಜಿಸಿದ್ದನೆಂದು ಸೂಚಿಸುತ್ತದೆ. ಈ ಕೆಲಸವನ್ನು ಟಿಖಿ ಗ್ರಾಮದ ಸಿಹಾನಿನ್ ಎಂಬ ಕರಕುಶಲಕರ್ಮಿ ಮಾಡಿದ್ದನು. ಬಹುಶಃ ಅವರು ಚರ್ಚ್ ನಿರ್ಮಿಸಿದ ಕರಕುಶಲಕರ್ಮಿಯ ವಂಶಸ್ಥರಾಗಿರಬಹುದು.
ಚರ್ಚ್ ಅನ್ನು ಮೂಲತಃ ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ವಯಸ್ಸಾದ ಜನರಿಗೆ ಅಲ್ಲಿಗೆ ಏರುವುದು ಕಷ್ಟವಾಗಿದ್ದರಿಂದ ಚರ್ಚ್ ಅನ್ನು ಬೆಟ್ಟದ ಇಳಿಜಾರಿನಲ್ಲಿ ಕೆಳಕ್ಕೆ, ಬಹುತೇಕ ರಸ್ತೆಯ ಬಳಿಗೆ ಸ್ಥಳಾಂತರಿಸಲಾಯಿತು. 1751ರ ಬಿಷಪ್ ಪರಿಶೀಲನೆಯ ದಾಖಲೆಯಲ್ಲಿ ಉಝೋಕ್ನಲ್ಲಿ ಹೊಸ ಚರ್ಚ್ ನಿರ್ಮಿಸಲಾಗಿದ್ದು, ಅದರಲ್ಲಿ ಅಗತ್ಯವಿರುವ ಎಲ್ಲಾ ಪುಸ್ತಕಗಳು ಮತ್ತು ಎರಡು ಗಂಟೆಗಳು ಇದ್ದವು ಎಂದು ಉಲ್ಲೇಖಿಸಲಾಗಿದೆ.<ref name="Сирохман" />
ಸೋವಿಯತ್ ಕಾಲದಲ್ಲಿ ಈ ಚರ್ಚ್ ಅನ್ನು ಉಕ್ರೇನಿಯನ್ SSRನ ವಾಸ್ತುಶಿಲ್ಪ ಸ್ಮಾರಕವಾಗಿ ಸಂರಕ್ಷಿಸಲಾಗಿತ್ತು. ಇದರ ಸಂಖ್ಯೆ 198 ಆಗಿತ್ತು. 2018ರಲ್ಲಿ ಚರ್ಚ್ ಅನ್ನು ರಾಷ್ಟ್ರೀಯ ಮಹತ್ವದ ಸಾಂಸ್ಕೃತಿಕ ಪರಂಪರೆಯ ತಾಣವೆಂದು ಗುರುತಿಸಲಾಯಿತು ಮತ್ತು ಉಕ್ರೇನ್ನ ಸ್ಥಿರ ಸ್ಮಾರಕಗಳ ರಾಜ್ಯ ನೋಂದಣಿಯಲ್ಲಿ 070022 ಸಂಖ್ಯೆಯೊಂದಿಗೆ ಸೇರಿಸಲಾಯಿತು.<ref>{{Cite web|url=[https://zakon.rada.gov.ua/laws/show/396-2018-п#Text|website=zakon.rada.gov.ua|accessdate=2021-02-14|title=Постанова](https://zakon.rada.gov.ua/laws/show/396-2018-п#Text|website=zakon.rada.gov.ua|accessdate=2021-02-14|title=Постанова) Кабінету Міністрів України від 23 травня 2018 р. № 396 Про внесення об’єктів культурної спадщини національного значення до Державного реєстру нерухомих пам’яток України|last=|first=|date=|publisher=|language=}}</ref>
ಉಝೋಕ್ ಚರ್ಚ್ ಸುಮಾರು 100 ವರ್ಷಗಳಿಂದ ಅತ್ಯಂತ ಪ್ರಸಿದ್ಧವಾಗಿದೆ. ಇದರ ಛಾಯಾಚಿತ್ರಗಳನ್ನು ನಿಯತಕಾಲಿಕೆಗಳು, ಪುಸ್ತಕಗಳು ಮತ್ತು ಕಿರುಪುಸ್ತಕಗಳಲ್ಲಿ ಹಲವು ಬಾರಿ ಪ್ರಕಟಿಸಲಾಗಿದೆ. ಅನೇಕ ಟ್ರಾನ್ಸ್ಕಾರ್ಪಾಥಿಯನ್ ಕಲಾವಿದರು ಈ ಮಹತ್ವದ ಸ್ಮಾರಕವನ್ನು ತಮ್ಮ ಚಿತ್ರಗಳಲ್ಲಿ ಚಿತ್ರಿಸಿದ್ದಾರೆ. ಇದರ ಚಿತ್ರವು ಉಝ್ಹೊರೊಡ್ನ ಬಿಷಪ್ರ ಪ್ರಾರ್ಥನಾ ಮಂದಿರ ಮತ್ತು ಶಿಕ್ಷಕರ ಸೆಮಿನರಿಯ ಪ್ರಾರ್ಥನಾ ಮಂದಿರವನ್ನೂ ಅಲಂಕರಿಸಿತ್ತು.<ref name="Сирохман" />
{{Gallery
|title=
|width=200 | height=210 |align=center
|File:Uzsok1FotoThalerTamas.JPG|Nave
|File:Uzsok Foto Thaler Tamas.JPG|Iconostasis
|File:Uzhok. Wooden Church WDL10049.png|1919 photo
}}
== ಉಲ್ಲೇಖಗಳು ==
{{reflist}}
{{World Heritage Sites in Ukraine}}
[[Category:Wooden tserkvas of Carpathian region in Poland and Ukraine]]
[[Category:World Heritage Sites in Ukraine]]
[[Category:Churches completed in 1745]]
[[Category:Ukrainian Catholic church buildings in Ukraine]]
[[Category:Wooden churches in Ukraine]]
h63qokilhwi16li3tpqjfbxful6xpyh
ಸದಸ್ಯರ ಚರ್ಚೆಪುಟ:Chanagonda sindagi
3
180658
1384076
2026-08-23T14:36:24Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384076
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Chanagonda sindagi}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೦೬, ೨೩ ಆಗಸ್ಟ್ ೨೦೨೬ (IST)
adfvnb78o27yfbzj9j4jsy41ddly4tr
ಹೋಲಿ ಟ್ರಿನಿಟಿ ಚರ್ಚ್, ಝೋವ್ಕ್ವಾ
0
180659
1384078
2026-08-23T14:49:44Z
Prath20
91325
ಹೊಸ ಪುಟ: {{Infobox UNESCO World Heritage Site | name = ಝೋವ್ಕ್ವಾ ಹೋಲಿ ಟ್ರಿನಿಟಿ ಚರ್ಚ್ | image = Zolkiew Cerkiew Pr Trojce 02.jpg | image_upright = 1.2 | caption = | location = ಝೋವ್ಕ್ವಾ, ಲಿವಿವ್ ರೈಯಾನ್, ಲಿವಿವ್ ಒಬ್ಲಾಸ್ಟ್, ಉಕ್ರೇನ್ | part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ...
1384078
wikitext
text/x-wiki
{{Infobox UNESCO World Heritage Site
| name = ಝೋವ್ಕ್ವಾ ಹೋಲಿ ಟ್ರಿನಿಟಿ ಚರ್ಚ್
| image = Zolkiew Cerkiew Pr Trojce 02.jpg
| image_upright = 1.2
| caption =
| location = ಝೋವ್ಕ್ವಾ, ಲಿವಿವ್ ರೈಯಾನ್, ಲಿವಿವ್ ಒಬ್ಲಾಸ್ಟ್, ಉಕ್ರೇನ್
| part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| criteria = {{UNESCO WHS type|(iii), (iv)}}(iii), (iv)
| ID = 1424-016
| coordinates = {{coord|50|3|19.22|N|23|58|55.97|E|display=title, inline|format=dms}}
| year = 2013
| area = {{convert|0.25|ha|acre|abbr=on}}
| buffer_zone = {{convert|1.06|ha|acre|abbr=on}}
}}
'''ಹೋಲಿ ಟ್ರಿನಿಟಿ ಚರ್ಚ್''' ಅನ್ನು ಉಕ್ರೇನ್ನ ಝೋವ್ಕ್ವಾದ ಹೊರವಲಯದಲ್ಲಿ 1720ರಲ್ಲಿ ನಿರ್ಮಿಸಲಾಯಿತು. ಇದಕ್ಕೂ ಮೊದಲು ಅದೇ ಸ್ಥಳದಲ್ಲಿದ್ದ ಚರ್ಚ್ 1717ರಲ್ಲಿ ಬೆಂಕಿಗೆ ಆಹುತಿಯಾಗಿತ್ತು.<ref>{{Cite web |title=Wooden Churches of Ukraine |url=https://authenticukraine.com.ua/en/churches |access-date=2022-05-25 |website=authenticukraine.com.ua |language=en-US}}</ref> ಈ ಕಟ್ಟಡವು ಮೂರು ಮರದ ಪ್ರಾರ್ಥನಾ ವಿಭಾಗಗಳು ಮತ್ತು ಒಂದು ಇಟ್ಟಿಗೆಯ ಪವಿತ್ರ ಕೊಠಡಿಯನ್ನು ಒಳಗೊಂಡಿದೆ.
ಚರ್ಚ್ನಲ್ಲಿ ಸುಮಾರು 50 ಐಕಾನ್ಗಳನ್ನು ಹೊಂದಿರುವ ಒಂದು ಐಕೋನೊಸ್ಟಾಸಿಸ್ ಇದೆ. ಇವುಗಳನ್ನು 18ನೇ ಶತಮಾನದ ಆರಂಭದಲ್ಲಿ ಇವಾನ್ ರುಟ್ಕೊವಿಚ್ ಅವರ ಝೋವ್ಕ್ವಾ ಚಿತ್ರಕಲೆ ಮತ್ತು ಕೆತ್ತನೆ ಶಾಲೆಯ ಕಲಾವಿದರು ಚಿತ್ರಿಸಿದ್ದಾರೆ. ಐಕೋನೊಸ್ಟಾಸಿಸ್ ಅನ್ನು ಲಿಂಡನ್ ಮರದಿಂದ ತಯಾರಿಸಲಾಗಿದ್ದು, ಇದನ್ನು ಇಗ್ನಾಟಿ ಸ್ಟೊಬೆನ್ಸ್ಕಿ ಕೆತ್ತಿದ್ದಾರೆ. 1978–79ರಲ್ಲಿ ಐಕೋನೊಸ್ಟಾಸಿಸ್ ಅನ್ನು ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗೆ ಸೇರಿದೆ.
ಚರ್ಚ್ನ ಗೋಡೆಗಳ ಮೇಲೆ ಈ ಕಟ್ಟಡವು 1720ರಲ್ಲಿ ನಿರ್ಮಿಸಲಾದ ವಾಸ್ತುಶಿಲ್ಪದ ಸ್ಮಾರಕವಾಗಿದೆ ಎಂಬುದನ್ನು ದೃಢಪಡಿಸುವ ಫಲಕಗಳಿವೆ.<ref>{{Cite web|last=Rick|date=2018-04-14|title=Rick The Traveller: Holy Trinity Tserkva in Zhovkva|url=http://rick-the-traveller.blogspot.com/2018/04/holy-trinity-tserkva-in-zhovkva.html|access-date=2020-08-28|website=Rick The Traveller}}</ref>
2013ರ ಜೂನ್ 21ರಂದು ಕಾಂಬೋಡಿಯಾದಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಹೋಲಿ ಟ್ರಿನಿಟಿ ಚರ್ಚ್ ಅನ್ನು ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ 16 ಮರದ ಚರ್ಚ್ಗಳೊಂದಿಗೆ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು.<ref>[http://www.istpravda.com.ua/short/2013/06/21/126746// Карпатські церкви стали спадщиною ЮНЕСКО // Українська правда / Історична правда. - Неділя, 23 червня 2013]</ref><ref>{{Cite web|url=https://whc.unesco.org/en/list/1424|title = Wooden Tserkvas of the Carpathian Region in Poland and Ukraine}}</ref>
== ಚಿತ್ರಸಂಗ್ರಹ ==
<gallery>
File:Bell tower of Holy Trinity Church, Zhovkva (01).jpg|ಬೆಲ್ ಟವರ್
File:Holy Trinity Church Zhovkva St.Michael.jpg|ಸೇಂಟ್ ಮೈಕೆಲ್ ಐಕಾನ್
File:Holy Trinity Church Zhovkva Holy Doors.JPG|ಹೋಲಿ ಡೋರ್ಸ್
File:Holy Trinity Church Zhovkva Iconostasis.JPG|ಐಕೋನೊಸ್ಟಾಸಿಸ್
File:Holy Trinity Church Zhovkva Edessa Image.jpg|Mandylion
File:Жовква панорама інтерєру.jpg|Panorama of the interior
File:Жовква 2, панорама інтерєру.jpg
</gallery>
== ಉಲ್ಲೇಖಗಳು ==
{{reflist}}
{{World Heritage Sites in Ukraine}}
[[Category:Churches in Zhovkva]]
[[Category:Wooden tserkvas of Carpathian region in Poland and Ukraine]]
[[Category:World Heritage Sites in Ukraine]]
[[Category:Churches completed in 1720]]
[[Category:Ukrainian Catholic church buildings in Ukraine]]
[[Category:1720 establishments in Europe]]
[[Category:Wooden churches in Ukraine]]
5pywrklov0hhlerrnvqudvl4g8z7iyw
1384082
1384078
2026-08-23T15:15:40Z
Prath20
91325
/* ಚಿತ್ರಸಂಗ್ರಹ */
1384082
wikitext
text/x-wiki
{{Infobox UNESCO World Heritage Site
| name = ಝೋವ್ಕ್ವಾ ಹೋಲಿ ಟ್ರಿನಿಟಿ ಚರ್ಚ್
| image = Zolkiew Cerkiew Pr Trojce 02.jpg
| image_upright = 1.2
| caption =
| location = ಝೋವ್ಕ್ವಾ, ಲಿವಿವ್ ರೈಯಾನ್, ಲಿವಿವ್ ಒಬ್ಲಾಸ್ಟ್, ಉಕ್ರೇನ್
| part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| criteria = {{UNESCO WHS type|(iii), (iv)}}(iii), (iv)
| ID = 1424-016
| coordinates = {{coord|50|3|19.22|N|23|58|55.97|E|display=title, inline|format=dms}}
| year = 2013
| area = {{convert|0.25|ha|acre|abbr=on}}
| buffer_zone = {{convert|1.06|ha|acre|abbr=on}}
}}
'''ಹೋಲಿ ಟ್ರಿನಿಟಿ ಚರ್ಚ್''' ಅನ್ನು ಉಕ್ರೇನ್ನ ಝೋವ್ಕ್ವಾದ ಹೊರವಲಯದಲ್ಲಿ 1720ರಲ್ಲಿ ನಿರ್ಮಿಸಲಾಯಿತು. ಇದಕ್ಕೂ ಮೊದಲು ಅದೇ ಸ್ಥಳದಲ್ಲಿದ್ದ ಚರ್ಚ್ 1717ರಲ್ಲಿ ಬೆಂಕಿಗೆ ಆಹುತಿಯಾಗಿತ್ತು.<ref>{{Cite web |title=Wooden Churches of Ukraine |url=https://authenticukraine.com.ua/en/churches |access-date=2022-05-25 |website=authenticukraine.com.ua |language=en-US}}</ref> ಈ ಕಟ್ಟಡವು ಮೂರು ಮರದ ಪ್ರಾರ್ಥನಾ ವಿಭಾಗಗಳು ಮತ್ತು ಒಂದು ಇಟ್ಟಿಗೆಯ ಪವಿತ್ರ ಕೊಠಡಿಯನ್ನು ಒಳಗೊಂಡಿದೆ.
ಚರ್ಚ್ನಲ್ಲಿ ಸುಮಾರು 50 ಐಕಾನ್ಗಳನ್ನು ಹೊಂದಿರುವ ಒಂದು ಐಕೋನೊಸ್ಟಾಸಿಸ್ ಇದೆ. ಇವುಗಳನ್ನು 18ನೇ ಶತಮಾನದ ಆರಂಭದಲ್ಲಿ ಇವಾನ್ ರುಟ್ಕೊವಿಚ್ ಅವರ ಝೋವ್ಕ್ವಾ ಚಿತ್ರಕಲೆ ಮತ್ತು ಕೆತ್ತನೆ ಶಾಲೆಯ ಕಲಾವಿದರು ಚಿತ್ರಿಸಿದ್ದಾರೆ. ಐಕೋನೊಸ್ಟಾಸಿಸ್ ಅನ್ನು ಲಿಂಡನ್ ಮರದಿಂದ ತಯಾರಿಸಲಾಗಿದ್ದು, ಇದನ್ನು ಇಗ್ನಾಟಿ ಸ್ಟೊಬೆನ್ಸ್ಕಿ ಕೆತ್ತಿದ್ದಾರೆ. 1978–79ರಲ್ಲಿ ಐಕೋನೊಸ್ಟಾಸಿಸ್ ಅನ್ನು ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗೆ ಸೇರಿದೆ.
ಚರ್ಚ್ನ ಗೋಡೆಗಳ ಮೇಲೆ ಈ ಕಟ್ಟಡವು 1720ರಲ್ಲಿ ನಿರ್ಮಿಸಲಾದ ವಾಸ್ತುಶಿಲ್ಪದ ಸ್ಮಾರಕವಾಗಿದೆ ಎಂಬುದನ್ನು ದೃಢಪಡಿಸುವ ಫಲಕಗಳಿವೆ.<ref>{{Cite web|last=Rick|date=2018-04-14|title=Rick The Traveller: Holy Trinity Tserkva in Zhovkva|url=http://rick-the-traveller.blogspot.com/2018/04/holy-trinity-tserkva-in-zhovkva.html|access-date=2020-08-28|website=Rick The Traveller}}</ref>
2013ರ ಜೂನ್ 21ರಂದು ಕಾಂಬೋಡಿಯಾದಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಹೋಲಿ ಟ್ರಿನಿಟಿ ಚರ್ಚ್ ಅನ್ನು ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ 16 ಮರದ ಚರ್ಚ್ಗಳೊಂದಿಗೆ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು.<ref>[http://www.istpravda.com.ua/short/2013/06/21/126746// Карпатські церкви стали спадщиною ЮНЕСКО // Українська правда / Історична правда. - Неділя, 23 червня 2013]</ref><ref>{{Cite web|url=https://whc.unesco.org/en/list/1424|title = Wooden Tserkvas of the Carpathian Region in Poland and Ukraine}}</ref>
== ಚಿತ್ರಸಂಗ್ರಹ ==
<gallery>
File:Bell tower of Holy Trinity Church, Zhovkva (01).jpg|ಬೆಲ್ ಟವರ್
File:Holy Trinity Church Zhovkva St.Michael.jpg|ಸೇಂಟ್ ಮೈಕೆಲ್ ಐಕಾನ್
File:Holy Trinity Church Zhovkva Holy Doors.JPG|ಹೋಲಿ ಡೋರ್ಸ್
File:Holy Trinity Church Zhovkva Iconostasis.JPG|ಐಕೋನೊಸ್ಟಾಸಿಸ್
File:Holy Trinity Church Zhovkva Edessa Image.jpg|ಮ್ಯಾಂಡಿಲಿಯನ್
File:Жовква панорама інтерєру.jpg|ಒಳಭಾಗದ ಪನೋರಮಾ
File:Жовква 2, панорама інтерєру.jpg
</gallery>
== ಉಲ್ಲೇಖಗಳು ==
{{reflist}}
{{World Heritage Sites in Ukraine}}
[[Category:Churches in Zhovkva]]
[[Category:Wooden tserkvas of Carpathian region in Poland and Ukraine]]
[[Category:World Heritage Sites in Ukraine]]
[[Category:Churches completed in 1720]]
[[Category:Ukrainian Catholic church buildings in Ukraine]]
[[Category:1720 establishments in Europe]]
[[Category:Wooden churches in Ukraine]]
7nt2yy1x2y1bmyooouywjunisyp4sbz
1384084
1384082
2026-08-23T15:16:03Z
Prath20
91325
/* ಚಿತ್ರಸಂಗ್ರಹ */
1384084
wikitext
text/x-wiki
{{Infobox UNESCO World Heritage Site
| name = ಝೋವ್ಕ್ವಾ ಹೋಲಿ ಟ್ರಿನಿಟಿ ಚರ್ಚ್
| image = Zolkiew Cerkiew Pr Trojce 02.jpg
| image_upright = 1.2
| caption =
| location = ಝೋವ್ಕ್ವಾ, ಲಿವಿವ್ ರೈಯಾನ್, ಲಿವಿವ್ ಒಬ್ಲಾಸ್ಟ್, ಉಕ್ರೇನ್
| part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| criteria = {{UNESCO WHS type|(iii), (iv)}}(iii), (iv)
| ID = 1424-016
| coordinates = {{coord|50|3|19.22|N|23|58|55.97|E|display=title, inline|format=dms}}
| year = 2013
| area = {{convert|0.25|ha|acre|abbr=on}}
| buffer_zone = {{convert|1.06|ha|acre|abbr=on}}
}}
'''ಹೋಲಿ ಟ್ರಿನಿಟಿ ಚರ್ಚ್''' ಅನ್ನು ಉಕ್ರೇನ್ನ ಝೋವ್ಕ್ವಾದ ಹೊರವಲಯದಲ್ಲಿ 1720ರಲ್ಲಿ ನಿರ್ಮಿಸಲಾಯಿತು. ಇದಕ್ಕೂ ಮೊದಲು ಅದೇ ಸ್ಥಳದಲ್ಲಿದ್ದ ಚರ್ಚ್ 1717ರಲ್ಲಿ ಬೆಂಕಿಗೆ ಆಹುತಿಯಾಗಿತ್ತು.<ref>{{Cite web |title=Wooden Churches of Ukraine |url=https://authenticukraine.com.ua/en/churches |access-date=2022-05-25 |website=authenticukraine.com.ua |language=en-US}}</ref> ಈ ಕಟ್ಟಡವು ಮೂರು ಮರದ ಪ್ರಾರ್ಥನಾ ವಿಭಾಗಗಳು ಮತ್ತು ಒಂದು ಇಟ್ಟಿಗೆಯ ಪವಿತ್ರ ಕೊಠಡಿಯನ್ನು ಒಳಗೊಂಡಿದೆ.
ಚರ್ಚ್ನಲ್ಲಿ ಸುಮಾರು 50 ಐಕಾನ್ಗಳನ್ನು ಹೊಂದಿರುವ ಒಂದು ಐಕೋನೊಸ್ಟಾಸಿಸ್ ಇದೆ. ಇವುಗಳನ್ನು 18ನೇ ಶತಮಾನದ ಆರಂಭದಲ್ಲಿ ಇವಾನ್ ರುಟ್ಕೊವಿಚ್ ಅವರ ಝೋವ್ಕ್ವಾ ಚಿತ್ರಕಲೆ ಮತ್ತು ಕೆತ್ತನೆ ಶಾಲೆಯ ಕಲಾವಿದರು ಚಿತ್ರಿಸಿದ್ದಾರೆ. ಐಕೋನೊಸ್ಟಾಸಿಸ್ ಅನ್ನು ಲಿಂಡನ್ ಮರದಿಂದ ತಯಾರಿಸಲಾಗಿದ್ದು, ಇದನ್ನು ಇಗ್ನಾಟಿ ಸ್ಟೊಬೆನ್ಸ್ಕಿ ಕೆತ್ತಿದ್ದಾರೆ. 1978–79ರಲ್ಲಿ ಐಕೋನೊಸ್ಟಾಸಿಸ್ ಅನ್ನು ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗೆ ಸೇರಿದೆ.
ಚರ್ಚ್ನ ಗೋಡೆಗಳ ಮೇಲೆ ಈ ಕಟ್ಟಡವು 1720ರಲ್ಲಿ ನಿರ್ಮಿಸಲಾದ ವಾಸ್ತುಶಿಲ್ಪದ ಸ್ಮಾರಕವಾಗಿದೆ ಎಂಬುದನ್ನು ದೃಢಪಡಿಸುವ ಫಲಕಗಳಿವೆ.<ref>{{Cite web|last=Rick|date=2018-04-14|title=Rick The Traveller: Holy Trinity Tserkva in Zhovkva|url=http://rick-the-traveller.blogspot.com/2018/04/holy-trinity-tserkva-in-zhovkva.html|access-date=2020-08-28|website=Rick The Traveller}}</ref>
2013ರ ಜೂನ್ 21ರಂದು ಕಾಂಬೋಡಿಯಾದಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಹೋಲಿ ಟ್ರಿನಿಟಿ ಚರ್ಚ್ ಅನ್ನು ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ 16 ಮರದ ಚರ್ಚ್ಗಳೊಂದಿಗೆ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು.<ref>[http://www.istpravda.com.ua/short/2013/06/21/126746// Карпатські церкви стали спадщиною ЮНЕСКО // Українська правда / Історична правда. - Неділя, 23 червня 2013]</ref><ref>{{Cite web|url=https://whc.unesco.org/en/list/1424|title = Wooden Tserkvas of the Carpathian Region in Poland and Ukraine}}</ref>
== ಚಿತ್ರಸಂಗ್ರಹ ==
<gallery>
File:Bell tower of Holy Trinity Church, Zhovkva (01).jpg|ಬೆಲ್ ಟವರ್
File:Holy Trinity Church Zhovkva St.Michael.jpg|ಸೇಂಟ್ ಮೈಕೆಲ್ ಐಕಾನ್
File:Holy Trinity Church Zhovkva Holy Doors.JPG|ಹೋಲಿ ಡೋರ್ಸ್
File:Holy Trinity Church Zhovkva Iconostasis.JPG|ಐಕೋನೊಸ್ಟಾಸಿಸ್
File:Holy Trinity Church Zhovkva Edessa Image.jpg|ಮ್ಯಾಂಡಿಲಿಯನ್
File:Жовква панорама інтерєру.jpg|ಒಳಭಾಗದ ಪನೋರಮಾ
</gallery>
== ಉಲ್ಲೇಖಗಳು ==
{{reflist}}
{{World Heritage Sites in Ukraine}}
[[Category:Churches in Zhovkva]]
[[Category:Wooden tserkvas of Carpathian region in Poland and Ukraine]]
[[Category:World Heritage Sites in Ukraine]]
[[Category:Churches completed in 1720]]
[[Category:Ukrainian Catholic church buildings in Ukraine]]
[[Category:1720 establishments in Europe]]
[[Category:Wooden churches in Ukraine]]
bcphtrsipsskjdm6c22shegub46ayo8
1384119
1384084
2026-08-23T18:43:58Z
Prath20
91325
1384119
wikitext
text/x-wiki
{{Infobox UNESCO World Heritage Site
| name = ಝೋವ್ಕ್ವಾ ಹೋಲಿ ಟ್ರಿನಿಟಿ ಚರ್ಚ್
| image = Zolkiew Cerkiew Pr Trojce 02.jpg
| image_upright = 1.2
| caption =
| location = ಝೋವ್ಕ್ವಾ, ಲಿವಿವ್ ರೈಯಾನ್, ಲಿವಿವ್ ಒಬ್ಲಾಸ್ಟ್, ಉಕ್ರೇನ್
| part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| criteria = {{UNESCO WHS type|(iii), (iv)}}(iii), (iv)
| ID = 1424-016
| coordinates = {{coord|50|3|19.22|N|23|58|55.97|E|display=title, inline|format=dms}}
| year = 2013
| area = {{convert|0.25|ha|acre|abbr=on}}
| buffer_zone = {{convert|1.06|ha|acre|abbr=on}}
}}
'''ಹೋಲಿ ಟ್ರಿನಿಟಿ ಚರ್ಚ್''' ಅನ್ನು ಉಕ್ರೇನ್ನ ಝೋವ್ಕ್ವಾದ ಹೊರವಲಯದಲ್ಲಿ 1720ರಲ್ಲಿ ನಿರ್ಮಿಸಲಾಯಿತು. ಇದಕ್ಕೂ ಮೊದಲು ಅದೇ ಸ್ಥಳದಲ್ಲಿದ್ದ ಚರ್ಚ್ 1717ರಲ್ಲಿ ಬೆಂಕಿಗೆ ಆಹುತಿಯಾಗಿತ್ತು.<ref>{{Cite web |title=Wooden Churches of Ukraine |url=https://authenticukraine.com.ua/en/churches |access-date=2022-05-25 |website=authenticukraine.com.ua |language=en-US}}</ref> ಈ ಕಟ್ಟಡವು ಮೂರು ಮರದ ಪ್ರಾರ್ಥನಾ ವಿಭಾಗಗಳು ಮತ್ತು ಒಂದು ಇಟ್ಟಿಗೆಯ ಪವಿತ್ರ ಕೊಠಡಿಯನ್ನು ಒಳಗೊಂಡಿದೆ.
ಚರ್ಚ್ನಲ್ಲಿ ಸುಮಾರು 50 ಐಕಾನ್ಗಳನ್ನು ಹೊಂದಿರುವ ಐಕೋನೊಸ್ಟಾಸಿಸ್ ಇದೆ. ಈ ಐಕಾನ್ಗಳನ್ನು 18ನೇ ಶತಮಾನದ ಆರಂಭದಲ್ಲಿ ಇವಾನ್ ರುಟ್ಕೊವಿಚ್ ಅವರ ಝೋವ್ಕ್ವಾ ಚಿತ್ರಕಲೆ ಮತ್ತು ಕೆತ್ತನೆ ಶಾಲೆಗೆ ಸೇರಿದ ಕಲಾವಿದರು ಚಿತ್ರಿಸಿದ್ದಾರೆ.
ಐಕೋನೊಸ್ಟಾಸಿಸ್ ಅನ್ನು ಲಿಂಡನ್ ಮರದಿಂದ ತಯಾರಿಸಲಾಗಿದೆ. ಇದರ ಮರದ ಭಾಗಗಳನ್ನು ಇಗ್ನಾಟಿ ಸ್ಟೊಬೆನ್ಸ್ಕಿ ಅವರು ಸುಂದರವಾಗಿ ಕೆತ್ತಿದ್ದಾರೆ. ಐಕೋನೊಸ್ಟಾಸಿಸ್ನಲ್ಲಿರುವ ಅನೇಕ ಐಕಾನ್ಗಳು ಧಾರ್ಮಿಕ ವಿಷಯಗಳನ್ನು ಚಿತ್ರಿಸುತ್ತವೆ ಮತ್ತು ಚರ್ಚ್ನ ಒಳಾಂಗಣಕ್ಕೆ ವಿಶೇಷ ಕಲಾತ್ಮಕ ಹಾಗೂ ಧಾರ್ಮಿಕ ಮಹತ್ವವನ್ನು ನೀಡುತ್ತವೆ.ಕಾಲಕ್ರಮೇಣ ಐಕೋನೊಸ್ಟಾಸಿಸ್ಗೆ ಸಂರಕ್ಷಣೆ ಮತ್ತು ಪುನಃಸ್ಥಾಪನೆಯ ಅಗತ್ಯವಾಯಿತು. ಆದ್ದರಿಂದ 1978–79ರಲ್ಲಿ ಐಕೋನೊಸ್ಟಾಸಿಸ್ ಅನ್ನು ಪುನಃಸ್ಥಾಪಿಸಲಾಯಿತು. ಈ ಪುನಃಸ್ಥಾಪನೆಯ ಮೂಲಕ ಅದರ ಐತಿಹಾಸಿಕ ಮತ್ತು ಕಲಾತ್ಮಕ ವೈಶಿಷ್ಟ್ಯಗಳನ್ನು ಸಂರಕ್ಷಿಸಲಾಯಿತು.ಪ್ರಸ್ತುತ ಈ ಚರ್ಚ್ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗೆ ಸೇರಿದೆ.
ಚರ್ಚ್ನ ಗೋಡೆಗಳ ಮೇಲೆ ಈ ಕಟ್ಟಡವು 1720ರಲ್ಲಿ ನಿರ್ಮಿಸಲಾದ ವಾಸ್ತುಶಿಲ್ಪದ ಸ್ಮಾರಕವಾಗಿದೆ ಎಂಬುದನ್ನು ದೃಢಪಡಿಸುವ ಫಲಕಗಳಿವೆ.<ref>{{Cite web|last=Rick|date=2018-04-14|title=Rick The Traveller: Holy Trinity Tserkva in Zhovkva|url=http://rick-the-traveller.blogspot.com/2018/04/holy-trinity-tserkva-in-zhovkva.html|access-date=2020-08-28|website=Rick The Traveller}}</ref>
2013ರ ಜೂನ್ 21ರಂದು ಕಾಂಬೋಡಿಯಾದಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಹೋಲಿ ಟ್ರಿನಿಟಿ ಚರ್ಚ್ಗೆ ಮಹತ್ವದ ವಿಶ್ವ ಪರಂಪರೆಯ ಮಾನ್ಯತೆ ದೊರೆಯಿತು.
ಈ ಸಂದರ್ಭದಲ್ಲಿ ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದಲ್ಲಿರುವ 16 ಪ್ರಮುಖ ಮರದ ಚರ್ಚ್ಗಳನ್ನು ಒಟ್ಟಾಗಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು. ಹೋಲಿ ಟ್ರಿನಿಟಿ ಚರ್ಚ್ ಕೂಡ ಈ ಪಟ್ಟಿಯಲ್ಲಿ ಸೇರಿಸಲ್ಪಟ್ಟಿತು.
ಈ ಮರದ ಚರ್ಚ್ಗಳು ಕಾರ್ಪಾಥಿಯನ್ ಪ್ರದೇಶದ ಸಾಂಪ್ರದಾಯಿಕ ಮರದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಕಲೆಯ ಪ್ರಮುಖ ಉದಾಹರಣೆಗಳಾಗಿವೆ. ಹೋಲಿ ಟ್ರಿನಿಟಿ ಚರ್ಚ್ ತನ್ನ ಐತಿಹಾಸಿಕ ಮಹತ್ವ, ಮರದ ನಿರ್ಮಾಣ ಶೈಲಿ ಮತ್ತು ಕಲಾತ್ಮಕ ಅಂಶಗಳ ಕಾರಣದಿಂದ ಈ ವಿಶ್ವ ಪರಂಪರೆಯ ಗುಂಪಿನಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.
ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾದ ನಂತರ ಈ ಚರ್ಚ್ನ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ಮಾನ್ಯತೆ ದೊರೆಯಿತು.
<ref>[http://www.istpravda.com.ua/short/2013/06/21/126746// Карпатські церкви стали спадщиною ЮНЕСКО // Українська правда / Історична правда. - Неділя, 23 червня 2013]</ref><ref>{{Cite web|url=https://whc.unesco.org/en/list/1424|title = Wooden Tserkvas of the Carpathian Region in Poland and Ukraine}}</ref>
== ಚಿತ್ರಸಂಗ್ರಹ ==
<gallery>
File:Bell tower of Holy Trinity Church, Zhovkva (01).jpg|ಬೆಲ್ ಟವರ್
File:Holy Trinity Church Zhovkva St.Michael.jpg|ಸೇಂಟ್ ಮೈಕೆಲ್ ಐಕಾನ್
File:Holy Trinity Church Zhovkva Holy Doors.JPG|ಹೋಲಿ ಡೋರ್ಸ್
File:Holy Trinity Church Zhovkva Iconostasis.JPG|ಐಕೋನೊಸ್ಟಾಸಿಸ್
File:Holy Trinity Church Zhovkva Edessa Image.jpg|ಮ್ಯಾಂಡಿಲಿಯನ್
File:Жовква панорама інтерєру.jpg|ಒಳಭಾಗದ ಪನೋರಮಾ
</gallery>
== ಉಲ್ಲೇಖಗಳು ==
{{reflist}}
{{World Heritage Sites in Ukraine}}
[[Category:Churches in Zhovkva]]
[[Category:Wooden tserkvas of Carpathian region in Poland and Ukraine]]
[[Category:World Heritage Sites in Ukraine]]
[[Category:Churches completed in 1720]]
[[Category:Ukrainian Catholic church buildings in Ukraine]]
[[Category:1720 establishments in Europe]]
[[Category:Wooden churches in Ukraine]]
gh10s277tvxd0ne7axvi74ukdmmu6tj
1384120
1384119
2026-08-23T18:45:50Z
Prath20
91325
1384120
wikitext
text/x-wiki
{{Infobox UNESCO World Heritage Site
| name = ಝೋವ್ಕ್ವಾ ಹೋಲಿ ಟ್ರಿನಿಟಿ ಚರ್ಚ್
| image = Zolkiew Cerkiew Pr Trojce 02.jpg
| image_upright = 1.2
| caption =
| location = ಝೋವ್ಕ್ವಾ, ಲಿವಿವ್ ರೈಯಾನ್, ಲಿವಿವ್ ಒಬ್ಲಾಸ್ಟ್, ಉಕ್ರೇನ್
| part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| criteria = {{UNESCO WHS type|(iii), (iv)}}(iii), (iv)
| ID = 1424-016
| coordinates = {{coord|50|3|19.22|N|23|58|55.97|E|display=title, inline|format=dms}}
| year = 2013
| area = {{convert|0.25|ha|acre|abbr=on}}
| buffer_zone = {{convert|1.06|ha|acre|abbr=on}}
}}
ಹೋಲಿ ಟ್ರಿನಿಟಿ ಚರ್ಚ್ ಅನ್ನು ಉಕ್ರೇನ್ನ ಝೋವ್ಕ್ವಾ ಪಟ್ಟಣದ ಹೊರವಲಯದಲ್ಲಿ 1720ರಲ್ಲಿ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇದೇ ಸ್ಥಳದಲ್ಲಿ ಒಂದು ಚರ್ಚ್ ಇತ್ತು. ಆದರೆ 1717ರಲ್ಲಿ ಸಂಭವಿಸಿದ ಬೆಂಕಿಯಿಂದ ಆ ಹಳೆಯ ಚರ್ಚ್ ಸಂಪೂರ್ಣವಾಗಿ ನಾಶವಾಯಿತು.
ಹಳೆಯ ಚರ್ಚ್ ನಾಶವಾದ ನಂತರ ಅದರ ಸ್ಥಳದಲ್ಲಿಯೇ 1720ರಲ್ಲಿ ಹೊಸ ಹೋಲಿ ಟ್ರಿನಿಟಿ ಚರ್ಚ್ ಅನ್ನು ನಿರ್ಮಿಸಲಾಯಿತು. ಈ ಕಾರಣದಿಂದಾಗಿ ಪ್ರಸ್ತುತ ಚರ್ಚ್ ಝೋವ್ಕ್ವಾದ ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ.
<ref>{{Cite web |title=Wooden Churches of Ukraine |url=https://authenticukraine.com.ua/en/churches |access-date=2022-05-25 |website=authenticukraine.com.ua |language=en-US}}</ref> ಈ ಚರ್ಚ್ ಕಟ್ಟಡವು ಮೂರು ಮರದ ಪ್ರಾರ್ಥನಾ ವಿಭಾಗಗಳನ್ನು ಹೊಂದಿದೆ. ಈ ಮೂರು ವಿಭಾಗಗಳು ಚರ್ಚ್ನ ಮುಖ್ಯ ಒಳಾಂಗಣ ವಿನ್ಯಾಸವನ್ನು ರೂಪಿಸುತ್ತವೆ.ಇದರ ಜೊತೆಗೆ ಚರ್ಚ್ನಲ್ಲಿ ಒಂದು ಇಟ್ಟಿಗೆಯಿಂದ ನಿರ್ಮಿಸಲಾದ ಪವಿತ್ರ ಕೊಠಡಿಯೂ ಇದೆ. ಈ ಪವಿತ್ರ ಕೊಠಡಿಯು ಮುಖ್ಯ ಚರ್ಚ್ ಕಟ್ಟಡಕ್ಕೆ ಹೊಂದಿಕೊಂಡಿದ್ದು ಧಾರ್ಮಿಕ ವಿಧಿವಿಧಾನಗಳಿಗೆ ಸಂಬಂಧಿಸಿದ ಪ್ರಮುಖ ಸ್ಥಳವಾಗಿದೆ.ಹೀಗಾಗಿ ಮೂರು ಮರದ ಪ್ರಾರ್ಥನಾ ವಿಭಾಗಗಳು ಮತ್ತು ಇಟ್ಟಿಗೆಯ ಪವಿತ್ರ ಕೊಠಡಿಯ ಸಂಯೋಜನೆಯು ಹೋಲಿ ಟ್ರಿನಿಟಿ ಚರ್ಚ್ನ ಪ್ರಮುಖ ವಾಸ್ತುಶಿಲ್ಪದ ಲಕ್ಷಣವಾಗಿದೆ.
ಚರ್ಚ್ನಲ್ಲಿ ಸುಮಾರು 50 ಐಕಾನ್ಗಳನ್ನು ಹೊಂದಿರುವ ಐಕೋನೊಸ್ಟಾಸಿಸ್ ಇದೆ. ಈ ಐಕಾನ್ಗಳನ್ನು 18ನೇ ಶತಮಾನದ ಆರಂಭದಲ್ಲಿ ಇವಾನ್ ರುಟ್ಕೊವಿಚ್ ಅವರ ಝೋವ್ಕ್ವಾ ಚಿತ್ರಕಲೆ ಮತ್ತು ಕೆತ್ತನೆ ಶಾಲೆಗೆ ಸೇರಿದ ಕಲಾವಿದರು ಚಿತ್ರಿಸಿದ್ದಾರೆ.
ಐಕೋನೊಸ್ಟಾಸಿಸ್ ಅನ್ನು ಲಿಂಡನ್ ಮರದಿಂದ ತಯಾರಿಸಲಾಗಿದೆ. ಇದರ ಮರದ ಭಾಗಗಳನ್ನು ಇಗ್ನಾಟಿ ಸ್ಟೊಬೆನ್ಸ್ಕಿ ಅವರು ಸುಂದರವಾಗಿ ಕೆತ್ತಿದ್ದಾರೆ. ಐಕೋನೊಸ್ಟಾಸಿಸ್ನಲ್ಲಿರುವ ಅನೇಕ ಐಕಾನ್ಗಳು ಧಾರ್ಮಿಕ ವಿಷಯಗಳನ್ನು ಚಿತ್ರಿಸುತ್ತವೆ ಮತ್ತು ಚರ್ಚ್ನ ಒಳಾಂಗಣಕ್ಕೆ ವಿಶೇಷ ಕಲಾತ್ಮಕ ಹಾಗೂ ಧಾರ್ಮಿಕ ಮಹತ್ವವನ್ನು ನೀಡುತ್ತವೆ.ಕಾಲಕ್ರಮೇಣ ಐಕೋನೊಸ್ಟಾಸಿಸ್ಗೆ ಸಂರಕ್ಷಣೆ ಮತ್ತು ಪುನಃಸ್ಥಾಪನೆಯ ಅಗತ್ಯವಾಯಿತು. ಆದ್ದರಿಂದ 1978–79ರಲ್ಲಿ ಐಕೋನೊಸ್ಟಾಸಿಸ್ ಅನ್ನು ಪುನಃಸ್ಥಾಪಿಸಲಾಯಿತು. ಈ ಪುನಃಸ್ಥಾಪನೆಯ ಮೂಲಕ ಅದರ ಐತಿಹಾಸಿಕ ಮತ್ತು ಕಲಾತ್ಮಕ ವೈಶಿಷ್ಟ್ಯಗಳನ್ನು ಸಂರಕ್ಷಿಸಲಾಯಿತು.ಪ್ರಸ್ತುತ ಈ ಚರ್ಚ್ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗೆ ಸೇರಿದೆ.
ಚರ್ಚ್ನ ಗೋಡೆಗಳ ಮೇಲೆ ಈ ಕಟ್ಟಡವು 1720ರಲ್ಲಿ ನಿರ್ಮಿಸಲಾದ ವಾಸ್ತುಶಿಲ್ಪದ ಸ್ಮಾರಕವಾಗಿದೆ ಎಂಬುದನ್ನು ದೃಢಪಡಿಸುವ ಫಲಕಗಳಿವೆ.<ref>{{Cite web|last=Rick|date=2018-04-14|title=Rick The Traveller: Holy Trinity Tserkva in Zhovkva|url=http://rick-the-traveller.blogspot.com/2018/04/holy-trinity-tserkva-in-zhovkva.html|access-date=2020-08-28|website=Rick The Traveller}}</ref>
2013ರ ಜೂನ್ 21ರಂದು ಕಾಂಬೋಡಿಯಾದಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಹೋಲಿ ಟ್ರಿನಿಟಿ ಚರ್ಚ್ಗೆ ಮಹತ್ವದ ವಿಶ್ವ ಪರಂಪರೆಯ ಮಾನ್ಯತೆ ದೊರೆಯಿತು.
ಈ ಸಂದರ್ಭದಲ್ಲಿ ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದಲ್ಲಿರುವ 16 ಪ್ರಮುಖ ಮರದ ಚರ್ಚ್ಗಳನ್ನು ಒಟ್ಟಾಗಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು. ಹೋಲಿ ಟ್ರಿನಿಟಿ ಚರ್ಚ್ ಕೂಡ ಈ ಪಟ್ಟಿಯಲ್ಲಿ ಸೇರಿಸಲ್ಪಟ್ಟಿತು.
ಈ ಮರದ ಚರ್ಚ್ಗಳು ಕಾರ್ಪಾಥಿಯನ್ ಪ್ರದೇಶದ ಸಾಂಪ್ರದಾಯಿಕ ಮರದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಕಲೆಯ ಪ್ರಮುಖ ಉದಾಹರಣೆಗಳಾಗಿವೆ. ಹೋಲಿ ಟ್ರಿನಿಟಿ ಚರ್ಚ್ ತನ್ನ ಐತಿಹಾಸಿಕ ಮಹತ್ವ, ಮರದ ನಿರ್ಮಾಣ ಶೈಲಿ ಮತ್ತು ಕಲಾತ್ಮಕ ಅಂಶಗಳ ಕಾರಣದಿಂದ ಈ ವಿಶ್ವ ಪರಂಪರೆಯ ಗುಂಪಿನಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.
ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾದ ನಂತರ ಈ ಚರ್ಚ್ನ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ಮಾನ್ಯತೆ ದೊರೆಯಿತು.
<ref>[http://www.istpravda.com.ua/short/2013/06/21/126746// Карпатські церкви стали спадщиною ЮНЕСКО // Українська правда / Історична правда. - Неділя, 23 червня 2013]</ref><ref>{{Cite web|url=https://whc.unesco.org/en/list/1424|title = Wooden Tserkvas of the Carpathian Region in Poland and Ukraine}}</ref>
== ಚಿತ್ರಸಂಗ್ರಹ ==
<gallery>
File:Bell tower of Holy Trinity Church, Zhovkva (01).jpg|ಬೆಲ್ ಟವರ್
File:Holy Trinity Church Zhovkva St.Michael.jpg|ಸೇಂಟ್ ಮೈಕೆಲ್ ಐಕಾನ್
File:Holy Trinity Church Zhovkva Holy Doors.JPG|ಹೋಲಿ ಡೋರ್ಸ್
File:Holy Trinity Church Zhovkva Iconostasis.JPG|ಐಕೋನೊಸ್ಟಾಸಿಸ್
File:Holy Trinity Church Zhovkva Edessa Image.jpg|ಮ್ಯಾಂಡಿಲಿಯನ್
File:Жовква панорама інтерєру.jpg|ಒಳಭಾಗದ ಪನೋರಮಾ
</gallery>
== ಉಲ್ಲೇಖಗಳು ==
{{reflist}}
{{World Heritage Sites in Ukraine}}
[[Category:Churches in Zhovkva]]
[[Category:Wooden tserkvas of Carpathian region in Poland and Ukraine]]
[[Category:World Heritage Sites in Ukraine]]
[[Category:Churches completed in 1720]]
[[Category:Ukrainian Catholic church buildings in Ukraine]]
[[Category:1720 establishments in Europe]]
[[Category:Wooden churches in Ukraine]]
9civd9oxto57f9acn9te1uv4q0pvrc0
1384121
1384120
2026-08-23T18:47:29Z
Prath20
91325
1384121
wikitext
text/x-wiki
{{Infobox UNESCO World Heritage Site
| name = ಝೋವ್ಕ್ವಾ ಹೋಲಿ ಟ್ರಿನಿಟಿ ಚರ್ಚ್
| image = Zolkiew Cerkiew Pr Trojce 02.jpg
| image_upright = 1.2
| caption =
| location = ಝೋವ್ಕ್ವಾ, ಲಿವಿವ್ ರೈಯಾನ್, ಲಿವಿವ್ ಒಬ್ಲಾಸ್ಟ್, ಉಕ್ರೇನ್
| part_of = ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದ ಮರದ ಚರ್ಚ್ಗಳು
| criteria = {{UNESCO WHS type|(iii), (iv)}}(iii), (iv)
| ID = 1424-016
| coordinates = {{coord|50|3|19.22|N|23|58|55.97|E|display=title, inline|format=dms}}
| year = 2013
| area = {{convert|0.25|ha|acre|abbr=on}}
| buffer_zone = {{convert|1.06|ha|acre|abbr=on}}
}}
ಹೋಲಿ ಟ್ರಿನಿಟಿ ಚರ್ಚ್ ಅನ್ನು ಉಕ್ರೇನ್ನ ಝೋವ್ಕ್ವಾ ಪಟ್ಟಣದ ಹೊರವಲಯದಲ್ಲಿ 1720ರಲ್ಲಿ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇದೇ ಸ್ಥಳದಲ್ಲಿ ಒಂದು ಚರ್ಚ್ ಇತ್ತು. ಆದರೆ 1717ರಲ್ಲಿ ಸಂಭವಿಸಿದ ಬೆಂಕಿಯಿಂದ ಆ ಹಳೆಯ ಚರ್ಚ್ ಸಂಪೂರ್ಣವಾಗಿ ನಾಶವಾಯಿತು.
ಹಳೆಯ ಚರ್ಚ್ ನಾಶವಾದ ನಂತರ ಅದರ ಸ್ಥಳದಲ್ಲಿಯೇ 1720ರಲ್ಲಿ ಹೊಸ ಹೋಲಿ ಟ್ರಿನಿಟಿ ಚರ್ಚ್ ಅನ್ನು ನಿರ್ಮಿಸಲಾಯಿತು. ಈ ಕಾರಣದಿಂದಾಗಿ ಪ್ರಸ್ತುತ ಚರ್ಚ್ ಝೋವ್ಕ್ವಾದ ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ.
<ref>{{Cite web |title=Wooden Churches of Ukraine |url=https://authenticukraine.com.ua/en/churches |access-date=2022-05-25 |website=authenticukraine.com.ua |language=en-US}}</ref> ಈ ಚರ್ಚ್ ಕಟ್ಟಡವು ಮೂರು ಮರದ ಪ್ರಾರ್ಥನಾ ವಿಭಾಗಗಳನ್ನು ಹೊಂದಿದೆ. ಈ ಮೂರು ವಿಭಾಗಗಳು ಚರ್ಚ್ನ ಮುಖ್ಯ ಒಳಾಂಗಣ ವಿನ್ಯಾಸವನ್ನು ರೂಪಿಸುತ್ತವೆ.ಇದರ ಜೊತೆಗೆ ಚರ್ಚ್ನಲ್ಲಿ ಒಂದು ಇಟ್ಟಿಗೆಯಿಂದ ನಿರ್ಮಿಸಲಾದ ಪವಿತ್ರ ಕೊಠಡಿಯೂ ಇದೆ. ಈ ಪವಿತ್ರ ಕೊಠಡಿಯು ಮುಖ್ಯ ಚರ್ಚ್ ಕಟ್ಟಡಕ್ಕೆ ಹೊಂದಿಕೊಂಡಿದ್ದು ಧಾರ್ಮಿಕ ವಿಧಿವಿಧಾನಗಳಿಗೆ ಸಂಬಂಧಿಸಿದ ಪ್ರಮುಖ ಸ್ಥಳವಾಗಿದೆ.ಹೀಗಾಗಿ ಮೂರು ಮರದ ಪ್ರಾರ್ಥನಾ ವಿಭಾಗಗಳು ಮತ್ತು ಇಟ್ಟಿಗೆಯ ಪವಿತ್ರ ಕೊಠಡಿಯ ಸಂಯೋಜನೆಯು ಹೋಲಿ ಟ್ರಿನಿಟಿ ಚರ್ಚ್ನ ಪ್ರಮುಖ ವಾಸ್ತುಶಿಲ್ಪದ ಲಕ್ಷಣವಾಗಿದೆ.
ಚರ್ಚ್ನಲ್ಲಿ ಸುಮಾರು 50 ಐಕಾನ್ಗಳನ್ನು ಹೊಂದಿರುವ ಐಕೋನೊಸ್ಟಾಸಿಸ್ ಇದೆ. ಈ ಐಕಾನ್ಗಳನ್ನು 18ನೇ ಶತಮಾನದ ಆರಂಭದಲ್ಲಿ ಇವಾನ್ ರುಟ್ಕೊವಿಚ್ ಅವರ ಝೋವ್ಕ್ವಾ ಚಿತ್ರಕಲೆ ಮತ್ತು ಕೆತ್ತನೆ ಶಾಲೆಗೆ ಸೇರಿದ ಕಲಾವಿದರು ಚಿತ್ರಿಸಿದ್ದಾರೆ.
ಐಕೋನೊಸ್ಟಾಸಿಸ್ ಅನ್ನು ಲಿಂಡನ್ ಮರದಿಂದ ತಯಾರಿಸಲಾಗಿದೆ. ಇದರ ಮರದ ಭಾಗಗಳನ್ನು ಇಗ್ನಾಟಿ ಸ್ಟೊಬೆನ್ಸ್ಕಿ ಅವರು ಸುಂದರವಾಗಿ ಕೆತ್ತಿದ್ದಾರೆ. ಐಕೋನೊಸ್ಟಾಸಿಸ್ನಲ್ಲಿರುವ ಅನೇಕ ಐಕಾನ್ಗಳು ಧಾರ್ಮಿಕ ವಿಷಯಗಳನ್ನು ಚಿತ್ರಿಸುತ್ತವೆ ಮತ್ತು ಚರ್ಚ್ನ ಒಳಾಂಗಣಕ್ಕೆ ವಿಶೇಷ ಕಲಾತ್ಮಕ ಹಾಗೂ ಧಾರ್ಮಿಕ ಮಹತ್ವವನ್ನು ನೀಡುತ್ತವೆ.ಕಾಲಕ್ರಮೇಣ ಐಕೋನೊಸ್ಟಾಸಿಸ್ಗೆ ಸಂರಕ್ಷಣೆ ಮತ್ತು ಪುನಃಸ್ಥಾಪನೆಯ ಅಗತ್ಯವಾಯಿತು. ಆದ್ದರಿಂದ 1978–79ರಲ್ಲಿ ಐಕೋನೊಸ್ಟಾಸಿಸ್ ಅನ್ನು ಪುನಃಸ್ಥಾಪಿಸಲಾಯಿತು. ಈ ಪುನಃಸ್ಥಾಪನೆಯ ಮೂಲಕ ಅದರ ಐತಿಹಾಸಿಕ ಮತ್ತು ಕಲಾತ್ಮಕ ವೈಶಿಷ್ಟ್ಯಗಳನ್ನು ಸಂರಕ್ಷಿಸಲಾಯಿತು.ಪ್ರಸ್ತುತ ಈ ಚರ್ಚ್ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗೆ ಸೇರಿದೆ.
ಚರ್ಚ್ನ ಗೋಡೆಗಳ ಮೇಲೆ ಕೆಲವು ಫಲಕಗಳನ್ನು ಅಳವಡಿಸಲಾಗಿದೆ. ಈ ಫಲಕಗಳು ಚರ್ಚ್ ಕಟ್ಟಡವು 1720ರಲ್ಲಿ ನಿರ್ಮಿಸಲಾದ ಪ್ರಮುಖ ವಾಸ್ತುಶಿಲ್ಪದ ಸ್ಮಾರಕವಾಗಿದೆ ಎಂಬುದನ್ನು ದೃಢಪಡಿಸುತ್ತವೆ.
ಈ ಫಲಕಗಳು ಚರ್ಚ್ನ ನಿರ್ಮಾಣದ ವರ್ಷವನ್ನು ದಾಖಲಿಸುವುದರ ಜೊತೆಗೆ ಅದರ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವವನ್ನು ಗುರುತಿಸುತ್ತವೆ. त्यामुळे ಚರ್ಚ್ನ ಪರಂಪರೆಯ ಮೌಲ್ಯವನ್ನು ತಿಳಿದುಕೊಳ್ಳಲು ಅವು ಪ್ರಮುಖ ಸಾಕ್ಷಿಗಳಾಗಿವೆ.
<ref>{{Cite web|last=Rick|date=2018-04-14|title=Rick The Traveller: Holy Trinity Tserkva in Zhovkva|url=http://rick-the-traveller.blogspot.com/2018/04/holy-trinity-tserkva-in-zhovkva.html|access-date=2020-08-28|website=Rick The Traveller}}</ref>
2013ರ ಜೂನ್ 21ರಂದು ಕಾಂಬೋಡಿಯಾದಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 37ನೇ ಅಧಿವೇಶನದಲ್ಲಿ ಹೋಲಿ ಟ್ರಿನಿಟಿ ಚರ್ಚ್ಗೆ ಮಹತ್ವದ ವಿಶ್ವ ಪರಂಪರೆಯ ಮಾನ್ಯತೆ ದೊರೆಯಿತು.ಈ ಸಂದರ್ಭದಲ್ಲಿ ಪೋಲೆಂಡ್ ಮತ್ತು ಉಕ್ರೇನ್ನ ಕಾರ್ಪಾಥಿಯನ್ ಪ್ರದೇಶದಲ್ಲಿರುವ 16 ಪ್ರಮುಖ ಮರದ ಚರ್ಚ್ಗಳನ್ನು ಒಟ್ಟಾಗಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು. ಹೋಲಿ ಟ್ರಿನಿಟಿ ಚರ್ಚ್ ಕೂಡ ಈ ಪಟ್ಟಿಯಲ್ಲಿ ಸೇರಿಸಲ್ಪಟ್ಟಿತುಈ ಮರದ ಚರ್ಚ್ಗಳು ಕಾರ್ಪಾಥಿಯನ್ ಪ್ರದೇಶದ ಸಾಂಪ್ರದಾಯಿಕ ಮರದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಕಲೆಯ ಪ್ರಮುಖ ಉದಾಹರಣೆಗಳಾಗಿವೆ. ಹೋಲಿ ಟ್ರಿನಿಟಿ ಚರ್ಚ್ ತನ್ನ ಐತಿಹಾಸಿಕ ಮಹತ್ವ, ಮರದ ನಿರ್ಮಾಣ ಶೈಲಿ ಮತ್ತು ಕಲಾತ್ಮಕ ಅಂಶಗಳ ಕಾರಣದಿಂದ ಈ ವಿಶ್ವ ಪರಂಪರೆಯ ಗುಂಪಿನಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.
ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾದ ನಂತರ ಹೋಲಿ ಟ್ರಿನಿಟಿ ಚರ್ಚ್ನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಮಹತ್ವಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ಮಾನ್ಯತೆ ದೊರೆಯಿತು. ಈ ಮಾನ್ಯತೆಯು ಚರ್ಚ್ನ ವಿಶಿಷ್ಟ ಮರದ ವಾಸ್ತುಶಿಲ್ಪ, ಐತಿಹಾಸಿಕ ಹಿನ್ನೆಲೆ ಮತ್ತು ಕಲಾತ್ಮಕ ಪರಂಪರೆಯನ್ನು ಸಂರಕ್ಷಿಸುವ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತು.
<ref>[http://www.istpravda.com.ua/short/2013/06/21/126746// Карпатські церкви стали спадщиною ЮНЕСКО // Українська правда / Історична правда. - Неділя, 23 червня 2013]</ref><ref>{{Cite web|url=https://whc.unesco.org/en/list/1424|title = Wooden Tserkvas of the Carpathian Region in Poland and Ukraine}}</ref>
== ಚಿತ್ರಸಂಗ್ರಹ ==
<gallery>
File:Bell tower of Holy Trinity Church, Zhovkva (01).jpg|ಬೆಲ್ ಟವರ್
File:Holy Trinity Church Zhovkva St.Michael.jpg|ಸೇಂಟ್ ಮೈಕೆಲ್ ಐಕಾನ್
File:Holy Trinity Church Zhovkva Holy Doors.JPG|ಹೋಲಿ ಡೋರ್ಸ್
File:Holy Trinity Church Zhovkva Iconostasis.JPG|ಐಕೋನೊಸ್ಟಾಸಿಸ್
File:Holy Trinity Church Zhovkva Edessa Image.jpg|ಮ್ಯಾಂಡಿಲಿಯನ್
File:Жовква панорама інтерєру.jpg|ಒಳಭಾಗದ ಪನೋರಮಾ
</gallery>
== ಉಲ್ಲೇಖಗಳು ==
{{reflist}}
{{World Heritage Sites in Ukraine}}
[[Category:Churches in Zhovkva]]
[[Category:Wooden tserkvas of Carpathian region in Poland and Ukraine]]
[[Category:World Heritage Sites in Ukraine]]
[[Category:Churches completed in 1720]]
[[Category:Ukrainian Catholic church buildings in Ukraine]]
[[Category:1720 establishments in Europe]]
[[Category:Wooden churches in Ukraine]]
tbmip4fxlg24nlbgop3q0e27ex21mwg
ದೆರ್ಝ್ಪ್ರೊಮ್
0
180660
1384089
2026-08-23T15:48:56Z
Prath20
91325
ಹೊಸ ಪುಟ: {{Use dmy dates|date=October 2022}} {{Short description|Constructivist building in Kharkiv, Ukraine}} {{Infobox building | name = ದೆರ್ಝ್ಪ್ರೊಮ್ | native_name = {{native name|uk|Держпром}}<br />{{native name|ru|Госпром}} | image = Derzhprom building.jpg | caption = Aerial view in 2020 | building_type = ಕಚೇರಿ, ಸಮ್ಮೇಳನ ಕೇಂದ್ರ | architectural_s...
1384089
wikitext
text/x-wiki
{{Use dmy dates|date=October 2022}}
{{Short description|Constructivist building in Kharkiv, Ukraine}}
{{Infobox building
| name = ದೆರ್ಝ್ಪ್ರೊಮ್
| native_name = {{native name|uk|Держпром}}<br />{{native name|ru|Госпром}}
| image = Derzhprom building.jpg
| caption = Aerial view in 2020
| building_type = ಕಚೇರಿ, ಸಮ್ಮೇಳನ ಕೇಂದ್ರ
| architectural_style = [[Constructivist architecture|Constructivism]]
| address = [[Freedom Square (Kharkiv)|Maidan Svobody]], 5, [[Kharkiv]], [[Kharkiv Oblast]], 61022
| location_town =
| location_country = {{UKR}}
| client =
| owner =
| current_tenants =
| coordinates = {{coord|50|0|24|N|36|13|37.5|E|type:landmark_region:BE|display=inline}}
| construction_start_date = 1925
| inauguration_date = 7 November 1928
| cost = 14,176,000 [[Ukrainian karbovanets|UAK]]
| height =
| architectural =
| antenna_spire = {{convert|108|m|ft|abbr=on}}
| roof = {{convert|63|m|ft|abbr=on}}
| floor_count = 13
| floor_area = {{convert|60,000|m2|sqft|abbr=on}}
| elevator_count = 12
| architect = Sergei Serafimov, Samuel Kravets and Mark Felger
| engineer = Pavlo Rottert
| developer = Economic Council of the USSR
| public_transit =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Будинок держпромисловості (ДЕРЖПРОМ)}}<br>(''House of State Industry (DERZHPROM)'')
|designation1_type = Architecture, Urban Planning
|designation1_number = 200031
}}
| website = https://www.derzhprom.kh.ua/
}}
'''ದೆರ್ಝ್ಪ್ರೊಮ್''' (ಉಕ್ರೇನಿಯನ್: Держпром) ಅಥವಾ '''ಗೋಸ್ಪ್ರೊಮ್''' (ರಷ್ಯನ್: Госпром) ಕಟ್ಟಡವು ಉಕ್ರೇನ್ನ ಖಾರ್ಕಿವ್ನ ಫ್ರೀಡಮ್ ಸ್ಕ್ವೇರ್ನಲ್ಲಿರುವ ಒಂದು ಕಚೇರಿ ಕಟ್ಟಡವಾಗಿದೆ. ರಚನಾವಾದಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ಕಟ್ಟಡವು 1928ರಲ್ಲಿ ಪೂರ್ಣಗೊಂಡಾಗ ಸೋವಿಯತ್ ಒಕ್ಕೂಟದ ಮೊದಲ ಆಧುನಿಕ ಗಗನಚುಂಬಿ ಕಟ್ಟಡವಾಗಿತ್ತು.<ref>{{Cite web|title=The First Soviet Skyscraper|url=http://travel.uaportal.com/news/52616.html|url-status=live|archive-url=https://web.archive.org/web/20070807173634/http://travel.uaportal.com:80/news/52616.html |archive-date=7 August 2007 }}</ref> ಇದರ ಹೆಸರು ಎರಡು ಪದಗಳ ಸಂಕ್ಷಿಪ್ತ ರೂಪವಾಗಿದ್ದು, ಒಟ್ಟಾಗಿ "ರಾಜ್ಯ ಕೈಗಾರಿಕೆ" ಎಂಬ ಅರ್ಥವನ್ನು ನೀಡುತ್ತದೆ. ಇಂಗ್ಲಿಷ್ನಲ್ಲಿ ಈ ಕಟ್ಟಡವನ್ನು ಸ್ಟೇಟ್ ಇಂಡಸ್ಟ್ರಿ ಬಿಲ್ಡಿಂಗ್ ಅಥವಾ ಪ್ಯಾಲೇಸ್ ಆಫ್ ಇಂಡಸ್ಟ್ರಿ ಎಂದು ಕರೆಯಲಾಗುತ್ತದೆ.
20ನೇ ಶತಮಾನದ ಮೊದಲಾರ್ಧದ ಆಧುನಿಕತಾವಾದಿ ವಾಸ್ತುಶಿಲ್ಪವನ್ನು ಪ್ರತಿನಿಧಿಸುವ ವಿವಿಧ ಕಟ್ಟಡಗಳ ನಡುವೆ ದೆರ್ಝ್ಪ್ರೊಮ್ ವಿಶ್ವ ವಾಸ್ತುಶಿಲ್ಪದ ವಿಶಿಷ್ಟ ಕಟ್ಟಡವಾಗಿ ಗುರುತಿಸಿಕೊಂಡಿದೆ. ಇಂತಹ ಹಲವು ಕಟ್ಟಡಗಳು ಈಗಾಗಲೇ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಅಥವಾ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿವೆ.<ref>{{Cite web|url=https://whc.unesco.org/en/tentativelists/6249/|title = Derzhprom (The State Industry Building)|access-date=30 April 2026|publisher=World Heritage Centre}}</ref>
2024ರ ಅಕ್ಟೋಬರ್ 28ರಂದು ರಷ್ಯಾದ ಬಾಂಬ್ ದಾಳಿಯಿಂದ ದೆರ್ಝ್ಪ್ರೊಮ್ ಕಟ್ಟಡಕ್ಕೆ ಭಾರೀ ಹಾನಿಯಾಯಿತು.
== ಇತಿಹಾಸ ==
[[File:palace of industry.jpg|thumb|left|1920ರ ದಶಕದ ಕೊನೆಯಲ್ಲಿ ದೆರ್ಝ್ಪ್ರೊಮ್ ಕಟ್ಟಡ.]]
[[File:Gosprom to Build 1925.jpg|thumb|left|ದೆರ್ಝ್ಪ್ರೊಮ್ ಕಟ್ಟಡದ ನಿರ್ಮಾಣ, ಸುಮಾರು 1925.]]
"ಮೊದಲ ಸೋವಿಯತ್ ಗಗನಚುಂಬಿ ಕಟ್ಟಡ" ಎಂದು ಕರೆಯಲ್ಪಡುವ ದೆರ್ಝ್ಪ್ರೊಮ್ ಕಟ್ಟಡದ ಭವ್ಯ ಉದ್ಘಾಟನೆಯು 1928ರ ನವೆಂಬರ್ 7ರಂದು ನಡೆಯಿತು.
<ref name="GUE" />
ಖಾರ್ಕಿವ್ ಉಕ್ರೇನಿಯನ್ SSRನ ರಾಜಧಾನಿಯಾಗಿದ್ದ ಸಮಯದಲ್ಲಿ ನಿರ್ಮಿಸಲಾದ ಕೆಲವು ಪ್ರಮುಖ ಮಾದರಿ ಯೋಜನೆಗಳಲ್ಲಿ ಈ ಕಟ್ಟಡವೂ ಒಂದಾಗಿತ್ತು. ಇದನ್ನು ವಾಸ್ತುಶಿಲ್ಪಿಗಳಾದ ಸೆರ್ಗೆಯ್ ಸೆರಾಫಿಮೊವ್, ಸ್ಯಾಮ್ಯುಯೆಲ್ ಕ್ರಾವೆಟ್ಸ್ ಮತ್ತು ಮಾರ್ಕ್ ಫೆಲ್ಗರ್ ಅವರು ಕೇವಲ ಮೂರು ವರ್ಷಗಳಲ್ಲಿ ನಿರ್ಮಿಸಿದರು.<ref name="EHU">{{Cite encyclopedia |year=2021 |script-title=uk:ДЕРЖПРОМ, Будинок державної промисловості |encyclopedia=[[Encyclopedia of History of Ukraine]] |publisher=[[Naukova Dumka]] |location=Kyiv |url=http://www.history.org.ua/?termin=derzhprom_budynok_derzhavnoji_promyslovosti |access-date=30 April 2026 |last=Shvydenko |first=O. O. |editor-last=Smoliy |editor-first=Valeriy |editor-link=Valeriy Smoliy |volume=1 (supplementary) |language=uk |trans-title=DERZHPROM, the Building of State Industry |url-status=live |archive-url=https://web.archive.org/web/20250604023430/http://resource.history.org.ua/cgi-bin/eiu/history.exe?&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=derzhprom_budynok_derzhavnoji_promyslovosti |archive-date=4 June 2025}}</ref> 1928ರಲ್ಲಿ ನಿರ್ಮಾಣ ಪೂರ್ಣಗೊಂಡಾಗ ಇದು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಏಕೈಕ ಕಟ್ಟಡವಾಗಿತ್ತು. 1930ರ ದಶಕದವರೆಗೆ ಇದನ್ನು ಮೀರಿಸುವಂತಹ ಕಟ್ಟಡ ನಿರ್ಮಾಣವಾಗಿರಲಿಲ್ಲ. ಇದರ ವಿಶಿಷ್ಟತೆಯೆಂದರೆ, ಕಟ್ಟಡದ ಸಂಪೂರ್ಣ ಸಮಮಿತಿಯನ್ನು ಚೌಕದ ಮಧ್ಯಭಾಗದಲ್ಲಿರುವ ಒಂದು ನಿರ್ದಿಷ್ಟ ಸ್ಥಳದಿಂದ ಮಾತ್ರ ಸ್ಪಷ್ಟವಾಗಿ ಕಾಣಬಹುದು.
ಕಟ್ಟಡದ ನಿರ್ಮಾಣದಲ್ಲಿ ಕಾಂಕ್ರೀಟ್ ಬಳಸಲಾಗಿತ್ತು. ಮೇಲ್ಭಾಗದಲ್ಲಿರುವ ಸಂಪರ್ಕ ಸೇತುವೆಗಳು ಮತ್ತು ಪರಸ್ಪರ ಸಂಪರ್ಕ ಹೊಂದಿರುವ ಪ್ರತ್ಯೇಕ ಗೋಪುರಗಳ ವಿನ್ಯಾಸವು ಈ ಕಟ್ಟಡವನ್ನು ಅತ್ಯಂತ ನವೀನವಾಗಿಸಿತು.<ref>{{Cite web|last=ua_archi|date=13 November 2009|title=Госпром|url=https://ua-archi.livejournal.com/517.html|access-date=19 April 2021|website=Україна. Архітектура. Історія.}}</ref> ದೆರ್ಝ್ಪ್ರೊಮ್ನ ಕಚೇರಿಗಳು ಮತ್ತು ಇತರ ಕೊಠಡಿಗಳಲ್ಲಿ ಹವಾನಿಯಂತ್ರಣ, ವಿದ್ಯುತ್ ಬೆಳಕು ಮತ್ತು ರೇಡಿಯೋ ಸಂಪರ್ಕದಂತಹ ಆಧುನಿಕ ಸೌಲಭ್ಯಗಳಿದ್ದವು. ಈ ಕಟ್ಟಡದಲ್ಲಿ ಉಕ್ರೇನ್ನ ಮೊದಲ ಕಸದ ಕೊಳವೆ ವ್ಯವಸ್ಥೆಯೂ ಅಳವಡಿಸಲಾಗಿತ್ತು.<ref name="EHU" /> ವಾಸ್ತುಶಿಲ್ಪ ವಿಮರ್ಶಕ ರೇನರ್ ಬಾನ್ಹ್ಯಾಮ್ ಅವರು ತಮ್ಮ *Theory and Design in the First Machine Age* ಕೃತಿಯಲ್ಲಿ ದೆರ್ಝ್ಪ್ರೊಮ್ ಕಟ್ಟಡವನ್ನು 1920ರ ದಶಕದ ಪ್ರಮುಖ ವಾಸ್ತುಶಿಲ್ಪ ಸಾಧನೆಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಅದರ ಗಾತ್ರ ಮತ್ತು ವಿನ್ಯಾಸದ ದೃಷ್ಟಿಯಿಂದ ಇದನ್ನು ಡೆಸ್ಸಾವ್ನ ಬೌಹೌಸ್ ಮತ್ತು ರೋಟರ್ಡ್ಯಾಮ್ನ ವ್ಯಾನ್ ನೆಲ್ಲೆ ಕಾರ್ಖಾನೆಗೆ ಹೋಲಿಸಿದ್ದಾರೆ.
<ref>(Architectural Press 1972, p. 297).</ref>ಈ ಬಲಿಷ್ಠ ನಿರ್ಮಾಣದಿಂದಾಗಿ ಎರಡನೇ ಮಹಾಯುದ್ಧದ ಸಮಯದಲ್ಲಿ ಕಟ್ಟಡವನ್ನು ನಾಶಪಡಿಸುವ ಪ್ರಯತ್ನಗಳನ್ನೂ ಇದು ತಡೆದುಕೊಳ್ಳಲು ಸಾಧ್ಯವಾಯಿತು. ಆದರೆ ಸ್ಫೋಟಗಳಿಂದ ಕಟ್ಟಡದ ಒಳಭಾಗಕ್ಕೆ ಹಾನಿಯಾಯಿತು.<ref>{{Cite web |date=8 November 2024 |script-title=uk:Держпром — найвідоміша конструктивістська будівля та символ Харкова, що двічі був ушкоджений російською авіабомбою |trans-title=Derzhprom—the most famous Constructivist building and a symbol of Kharkiv, which was damaged twice by Russian aerial bombing |url=https://suspilne.media/culture/867919-derzprom-najvidomisa-konstruktivistska-budivla-ta-simvol-harkova-so-bula-uskodzena-rosijskou-raketou/ |url-status=live |archive-url=https://web.archive.org/web/20260414112548/https://suspilne.media/culture/867919-derzprom-najvidomisa-konstruktivistska-budivla-ta-simvol-harkova-so-bula-uskodzena-rosijskou-raketou/ |archive-date=14 April 2026 |access-date=30 April 2026 |website=[[Suspilne Kultura]] |language=uk}}</ref>
1926ರ ವಸಂತಕಾಲದಲ್ಲಿ ಹಣಕಾಸಿನ ತೊಂದರೆಗಳಿಂದಾಗಿ ಕಟ್ಟಡದ ನಿರ್ಮಾಣವನ್ನು ನಿಲ್ಲಿಸಲು ನಿರ್ಧರಿಸಲಾಯಿತು. ನಂತರ ಸ್ಟೇಟ್ ಇಂಡಸ್ಟ್ರಿ ಕಟ್ಟಡದ ನಿರ್ಮಾಣದ ಮುಖ್ಯಸ್ಥ ಪಾವ್ಲೊ ರೊಟರ್ಟ್ ಮಾಸ್ಕೋಗೆ ತೆರಳಿ ಫೆಲಿಕ್ಸ್ ಜೆರ್ಜಿನ್ಸ್ಕಿಯಿಂದ ನಿರ್ಮಾಣ ಕಾರ್ಯಕ್ಕೆ ಬೆಂಬಲ ಪಡೆಯಲು ಪ್ರಯತ್ನಿಸಿದರು. 1926ರ ಮಾರ್ಚ್ನಲ್ಲಿ ಅವರು ಗಗನಚುಂಬಿ ಕಟ್ಟಡದ ನಿರ್ಮಾಣವನ್ನು ಮುಂದುವರಿಸಲು ಮರಳಿದರು. 1926ರ ಆಗಸ್ಟ್ನಲ್ಲಿ ಕಟ್ಟಡದ ನಿರ್ಮಾಣಕ್ಕೆ ವಿಶೇಷ ರೀತಿಯಲ್ಲಿ ಹಣಕಾಸು ಒದಗಿಸಲು ನಿರ್ಧರಿಸಲಾಯಿತು.
<ref>{{Cite book |last1=Shuvalova |first1=E.A. |last2=Nuriddinov |first2=K.K. |last3=Hovakimyan |first3=S.S. |title=Conference Materials |date=2019 |chapter=Waste wood-based building materials |chapter-url=http://dx.doi.org/10.18411/sr-10-06-2019-25 |publisher=LJournal |doi=10.18411/sr-10-06-2019-25}}</ref>
ದೆರ್ಝ್ಪ್ರೊಮ್ ಸಂಕೀರ್ಣವನ್ನು ಆಧುನಿಕತೆಯ ಸಂಕೇತವಾಗಿ ಹಲವಾರು ಚಲನಚಿತ್ರಗಳಲ್ಲಿ ತೋರಿಸಲಾಗಿದೆ. ಅವುಗಳಲ್ಲಿ ಡ್ಜಿಗಾ ವರ್ಟೊವ್ ಅವರ *ಲೆನಿನ್ ಕುರಿತು ಮೂರು ಹಾಡುಗಳು* ಮತ್ತು ಸೆರ್ಗೆಯ್ ಐಸೆನ್ಸ್ಟೈನ್ ಅವರ *ದಿ ಜನರಲ್ ಲೈನ್* ಪ್ರಮುಖವಾಗಿವೆ.
1934ರಲ್ಲಿ ಉಕ್ರೇನ್ನ ರಾಜಧಾನಿಯನ್ನು ಕೀವ್ಗೆ ಸ್ಥಳಾಂತರಿಸಿದ ನಂತರ ದೆರ್ಝ್ಪ್ರೊಮ್ನ ಮಹತ್ವ ಕ್ರಮೇಣ ಕಡಿಮೆಯಾಯಿತು. ನಂತರ ರಚನಾವಾದಿ ವಾಸ್ತುಶಿಲ್ಪದ ಬದಲಾಗಿ ಸ್ಟಾಲಿನ್ವಾದಿ ವಾಸ್ತುಶಿಲ್ಪಕ್ಕೆ ಪ್ರಾಮುಖ್ಯತೆ ನೀಡಲಾಯಿತು. ಎರಡನೇ ಮಹಾಯುದ್ಧವೂ ಕಟ್ಟಡದ ಇತಿಹಾಸದ ಮೇಲೆ ಪರಿಣಾಮ ಬೀರಿತು.
ಖಾರ್ಕಿವ್ ರಾಜಧಾನಿಯಾಗಿದ್ದಾಗ ದೆರ್ಝ್ಪ್ರೊಮ್ನಲ್ಲಿ ಜನರ ಕಮಿಸಾರ್ಗಳ ಮಂಡಳಿ ಮತ್ತು ಹಲವಾರು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. 1950ರ ದಶಕದಿಂದ ಕಟ್ಟಡದ ಒಂದು ಗೋಪುರವನ್ನು ದೂರದರ್ಶನ ಕೇಂದ್ರವಾಗಿ ಬಳಸಲಾಯಿತು. ಅದರ ಮೇಲ್ಛಾವಣಿಯಲ್ಲಿ ದೂರದರ್ಶನ ಪ್ರಸಾರಕ್ಕಾಗಿ ರಿಲೇ ಗೋಪುರವನ್ನೂ ನಿರ್ಮಿಸಲಾಯಿತು.
<ref name="GUE">{{Cite encyclopedia |script-title=uk:Держпром у Харкові |encyclopedia=[[Great Ukrainian Encyclopedia]] |url=https://vue.gov.ua/%D0%94%D0%B5%D1%80%D0%B6%D0%BF%D1%80%D0%BE%D0%BC_%D1%83_%D0%A5%D0%B0%D1%80%D0%BA%D0%BE%D0%B2%D1%96 |access-date=30 April 2026 |last=Vechersky |first=Victor |date=5 April 2022 |author-link=Victor Vechersky |language=uk |trans-title=Derzhprom in Kharkiv |url-status=live |archive-url=https://web.archive.org/web/20241116165022/https://vue.gov.ua/%D0%94%D0%B5%D1%80%D0%B6%D0%BF%D1%80%D0%BE%D0%BC_%D1%83_%D0%A5%D0%B0%D1%80%D0%BA%D0%BE%D0%B2%D1%96 |archive-date=16 November 2024}}</ref>
ಈ ಕಟ್ಟಡವನ್ನು 2017ರಲ್ಲಿ ಯುನೆಸ್ಕೋದ ತಾತ್ಕಾಲಿಕ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಯಿತು.
<ref name="bomb2">{{Cite web |date=2024-10-30 |title=Kharkiv’s historic Derzhprom skyscraper becomes latest victim of Russian bombardments |url=https://kyivindependent.com/kharkivs-historic-skyscraper-becomes-the-latest-victim-of-russias-bombardments/ |access-date=2024-10-29 |website=The Kyiv Independent |author=Elsa Court |language=en}}</ref> ಮತ್ತು 2022ರಲ್ಲಿ ಯುನೆಸ್ಕೋ ಇದನ್ನು ತಾತ್ಕಾಲಿಕ ವರ್ಧಿತ ರಕ್ಷಣೆಯ ಅಡಿಯಲ್ಲಿ ಇರಿಸಿತು.
<ref name="bomb">{{Cite web |date=2024-10-29|title=UPDATED: Russia’s attack on Kharkiv injures 9, damages historic landmark |url=https://kyivindependent.com/russia-strikes-center-of-kharkiv-with-aerial-glide-bombs-injuring-at-least-5-people/ |access-date=2024-10-29 |website=The Kyiv Independent |author1=Kateryna Hodunova |author2=Olena Goncharova |language=en}}</ref>
[[File:Attack on Derzhprom, 28 October 2024 (40).jpg|thumb|After the strike in 2024]]
2022ರಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ, 2024ರ ಅಕ್ಟೋಬರ್ 28ರಂದು ದೆರ್ಝ್ಪ್ರೊಮ್ ಕಟ್ಟಡದ ಮೇಲೆ ರಷ್ಯಾದ ಮಾರ್ಗದರ್ಶಿತ ಬಾಂಬ್ ಬಿತ್ತು. ಅದು FAB-500 ಮಾದರಿಯ ಬಾಂಬ್ ಎಂದು ನಂಬಲಾಗಿದೆ.<ref name="bomb2"/> 2022ರಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ, 2024ರ ಅಕ್ಟೋಬರ್ 28ರಂದು ದೆರ್ಝ್ಪ್ರೊಮ್ ಕಟ್ಟಡದ ಮೇಲೆ ರಷ್ಯಾದ ಮಾರ್ಗದರ್ಶಿತ ಬಾಂಬ್ ಬಿತ್ತು. ಅದು FAB-500 ಮಾದರಿಯ ಬಾಂಬ್ ಎಂದು ನಂಬಲಾಗಿದೆ.<ref>{{Cite web |date=2024-10-28 |title=Навіть Гітлер не зруйнував: у Харкові "приліт" по будівлі Держпрому (фото, відео) |url=https://tsn.ua/ukrayina/u-harkovi-prilit-po-budivli-derzhpromu-socmerezhi-foto-2689140.html |access-date=2024-10-28 |website=ТСН.ua |language=uk}}</ref><ref>{{Cite news |last=Murray |first=Warren |date=2024-10-29 |title=Ukraine war briefing: Bomb shatters historic landmark in Kharkiv |url=https://www.theguardian.com/world/2024/oct/29/ukraine-war-briefing-bomb-derzhprom-historic-landmark-kharkiv |access-date=2024-10-29 |work=The Guardian |language=en-GB |issn=0261-3077}}</ref><ref name="bomb"/> ಈ ದಾಳಿಯ ನಂತರ ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ಮತ್ತು ಉಕ್ರೇನ್ನಲ್ಲಿರುವ ಯುನೆಸ್ಕೋ ಕಚೇರಿ ದೆರ್ಝ್ಪ್ರೊಮ್ ಸೇರಿದಂತೆ ಫ್ರೀಡಮ್ ಸ್ಕ್ವೇರ್ ಸಂಕೀರ್ಣವನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ವೇಗವಾದ ನಾಮನಿರ್ದೇಶನ ಪ್ರಕ್ರಿಯೆಯನ್ನು ಆರಂಭಿಸಿದರು.<ref>{{Cite web |last=Koloniei |first=Dmytro |date=4 November 2024 |title= |script-title=uk:ЮНЕСКО допоможе відновити будівлю Держпрому у Харкові |trans-title=UNESCO will help restore the building of Derzhprom in Kharkiv |url=https://infocity.kharkiv.ua/obshchestvo/iunesko-dopomozhe-vidnovyty-budivliu-derzhpromu-u-kharkovi/ |access-date=6 November 2024 |website=Infocity}}</ref>
== ವಾಸ್ತುಶಿಲ್ಪ ==
[[File:Panorama of Derzhprom Building - Kharkiv (Kharkov) - Ukraine - 01 (43963740521).jpg|thumb|Panorama of the Derzhprom building in 2018.]]
[[File:Facade of Derzhprom Building - Kharkiv (Kharkov) - Ukraine - 03 (30095271458).jpg|thumb|Façade of the Derzhprom building in 2018.]]
ದೆರ್ಝ್ಪ್ರೊಮ್ ಖಾರ್ಕಿವ್ನ ಕೈಗಾರಿಕಾ, ಆಧುನಿಕ ಮತ್ತು ದೊಡ್ಡ ನಗರದ ಸಂಕೇತವಾಗಿದೆ.
<ref>{{Cite web|title=Госпром – символ Харькова и символ стиля|url=https://galinaaksyenova.livejournal.com/10275.html|access-date=19 April 2021|website=galinaaksyenova.livejournal.com}}</ref>
ದೆರ್ಝ್ಪ್ರೊಮ್ನ ವಾಸ್ತುಶಿಲ್ಪವು ಅಂತರರಾಷ್ಟ್ರೀಯ ರಚನಾವಾದಿ ಶೈಲಿಗೆ ಸಂಬಂಧಿಸಿದೆ. ಇದರ ವಿನ್ಯಾಸವು ಕೈಗಾರಿಕಾ ಸ್ವರೂಪವನ್ನು ಹೊಂದಿದೆ.
<ref>{{Cite web|title=Госпром – символ Харькова. Есть ли у него будущее |url=https://vecherniy.kharkov.ua/news/26020/|access-date=19 April 2021|website=vecherniy.kharkov.ua}}</ref> Tಈ ಕಟ್ಟಡವು ಹೆಚ್ಚಿನ ಸೌಂದರ್ಯಮೌಲ್ಯ ಮತ್ತು ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ. ಇದರ ನಿರ್ಮಾಣವನ್ನು "ಸಂಪರ್ಕ ಕ್ಷೇತ್ರದಲ್ಲಿನ ಮಹತ್ವದ ಪ್ರಗತಿ"ಗೆ ಹೋಲಿಸಲಾಗಿದೆ. 1920ರ ದಶಕದಲ್ಲಿ ಇಂತಹ ವಾಸ್ತುಶಿಲ್ಪವು ಯುರೋಪ್ ಮಾತ್ರವಲ್ಲದೆ ವಿಶ್ವದಾದ್ಯಂತ ಹೊಸತನದ ಸಂಕೇತವಾಗಿತ್ತು.
<ref>{{Cite journal|last=В.в|first=Бородин|date=13 August 2007|title=Системы показателей, используемые для оценки финансово – хозяйственной деятельности туристских организаций|url=http://www.rusnauka.com/9._EISN_2007/Stroitelstvo/21548.doc.htm|journal=Наука: теория и практика|volume=2|issue=2007}}{{Dead link|date=January 2024 |bot=InternetArchiveBot |fix-attempted=yes }}</ref>
ವಾಸ್ತುಶಿಲ್ಪದ ಕಾರ್ಯಾತ್ಮಕತೆಯ ಪ್ರಕಾರ ದೆರ್ಝ್ಪ್ರೊಮ್ ಕಟ್ಟಡವು ಕೆಳಗಿನ ಕಾರ್ಯಗಳನ್ನು ಹೊಂದಿದೆ:
* ಪ್ರಾಯೋಗಿಕ ಕಾರ್ಯ – ಉಕ್ರೇನ್ನ ಕೈಗಾರಿಕಾ ನಿರ್ವಹಣಾ ಚಟುವಟಿಕೆಗಳಿಗೆ ಸ್ಥಳವಾಗಿ ಕಾರ್ಯನಿರ್ವಹಿಸುವುದು.
* ವೈಚಾರಿಕ ಕಾರ್ಯ – ಕೈಗಾರಿಕೀಕರಣವನ್ನು ಪ್ರಗತಿಪರ ಬೆಳವಣಿಗೆಯಾಗಿ ತೋರಿಸುವುದು.
* ಸಾಮಾಜಿಕ ಕಾರ್ಯ – ಹೊಸ ಖಾರ್ಕಿವ್ನ ವಿಶಾಲ ಕೇಂದ್ರವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸರ್ಕಾರಿ ಸ್ಥಳವಾಗಿ ಕಾರ್ಯನಿರ್ವಹಿಸುವುದು. ಹಬ್ಬಗಳು ಮತ್ತು ಮೆರವಣಿಗೆಗಳಂತಹ ಸಾಮೂಹಿಕ ಕಾರ್ಯಕ್ರಮಗಳಿಗೂ ಇದು ಸ್ಥಳವಾಗಿತ್ತು.
* ಸಾಂಕೇತಿಕ ಕಾರ್ಯ – "ವ್ಯವಸ್ಥಿತ ಜಗತ್ತು" ಎಂಬ ಕಲ್ಪನೆಯನ್ನು ಪ್ರತಿನಿಧಿಸುವುದು ಮತ್ತು ಹೊಸ ಯುಗ ಹಾಗೂ ಕೈಗಾರಿಕೀಕರಣದ ಸಂಕೇತವಾಗಿರುವುದು.
* ಸಂಯೋಜನಾ ಕಾರ್ಯ – ನಗರದ ಸ್ಥಳ ವಿನ್ಯಾಸದಲ್ಲಿ ಪ್ರಮುಖ ಸ್ಥಾನವನ್ನು ಹೊಂದುವುದು. ಚೌಕ ಮತ್ತು ನಗರದ ಸ್ಥಳಗಳನ್ನು ಸಂಪರ್ಕಿಸುವುದು ಹಾಗೂ ಚೌಕ ಮತ್ತು ನಗರದ ನಡುವಿನ ಗಡಿಯನ್ನು ಗುರುತಿಸುವುದು.
* ಸಂಕೇತಾತ್ಮಕ ಕಾರ್ಯ – ಸರಳವಾದ ವಿನ್ಯಾಸದ ರೂಪಗಳ ಮೂಲಕ ಮೂಲಭೂತ ವಾಸ್ತುಶಿಲ್ಪದ ಕಲ್ಪನೆಗಳನ್ನು ತೋರಿಸುವುದು ಮತ್ತು ಸುತ್ತಮುತ್ತಲಿನ ಭೂದೃಶ್ಯದ ಸಂಕೇತಗಳೊಂದಿಗೆ ಹೊಂದಿಕೊಳ್ಳುವುದು.
== ಉಲ್ಲೇಖಗಳು ==
{{reflist}}
==External links==
* [http://www.artandarchitecture.org.uk/search/results.html?object_id=%2265e45e1597e2c1c05ddbae896ddd921ec67b0875%22&display=Palace+of+Industry 1930s photographs by Robert Byron ]
* [http://www.kharkov.ua/culture/2b.html Article on the building] {{in lang|ru}}
* [https://web.archive.org/web/20080204034754/http://news.webshots.com/photo/2255496620089413999ycXTEE View during the war]
* [http://englishrussia.com/?p=2952 Photos by Luftwaffe pilots during World War II, some of the Derzhprom building]
* [https://www.panoramio.com/photo/2534222 Photo of the Derzhprom building]
* [https://www.cca.qc.ca/en/search?query=Gosprom&filters=%7B%22forms_collection_library_bookstore%22%3A%5B%22photographs%22%5D%7D Derzhprom/Gosprom building, photographs by Georges Dedoyard and others], [[Canadian Centre for Architecture]] ([https://www.cca.qc.ca/en/search?query=Gosprom&img_filter=1 digitized items])
{{coord|50|0|23|N|36|13|38|E|type:landmark_region:UA|display=title}}
[[Category:Buildings and structures in Kharkiv]]
[[Category:Buildings and structures built in the Soviet Union]]
[[Category:Commercial buildings completed in 1928]]
[[Category:Constructivist architecture]]
[[Category:1928 establishments in the Soviet Union]]
[[Category:World Heritage Tentative List]]
[[Category:Modernist architecture in Ukraine]]
sw0zwyj1zq6hg9dimfqntdswafpoupx
1384092
1384089
2026-08-23T15:59:31Z
Prath20
91325
1384092
wikitext
text/x-wiki
{{Use dmy dates|date=October 2022}}
{{Short description|Constructivist building in Kharkiv, Ukraine}}
{{Infobox building
| name = ದೆರ್ಝ್ಪ್ರೊಮ್
| native_name = {{native name|uk|Держпром}}<br />{{native name|ru|Госпром}}
| image = Derzhprom building.jpg
| caption = Aerial view in 2020
| building_type = ಕಚೇರಿ, ಸಮ್ಮೇಳನ ಕೇಂದ್ರ
| architectural_style = ರಚನಾವಾದಿ ವಾಸ್ತುಶಿಲ್ಪ
| address = ಮೈದಾನ್ ಸ್ವೋಬೋಡಿ, 5, ಖಾರ್ಕಿವ್, ಖಾರ್ಕಿವ್ ಒಬ್ಲಾಸ್ಟ್, 61022
| location_town =
| location_country = {{UKR}}
| client =
| owner =
| current_tenants =
| coordinates = {{coord|50|0|24|N|36|13|37.5|E|type:landmark_region:BE|display=inline}}
| construction_start_date = 1925
| inauguration_date = 7 ನವೆಂಬರ್ 1928
| cost = 14,176,000 [[Ukrainian karbovanets|UAK]]
| height =
| architectural =
| antenna_spire = {{convert|108|m|ft|abbr=on}}
| roof = {{convert|63|m|ft|abbr=on}}
| floor_count = 13
| floor_area = {{convert|60,000|m2|sqft|abbr=on}}
| elevator_count = 12
| architect = ಸೆರ್ಗೆಯ್ ಸೆರಾಫಿಮೊವ್, ಸ್ಯಾಮ್ಯುಯೆಲ್ ಕ್ರಾವೆಟ್ಸ್ ಮತ್ತು ಮಾರ್ಕ್ ಫೆಲ್ಗರ್
| engineer = ಪಾವ್ಲೊ ರೊಟರ್ಟ್
| developer = ಸೋವಿಯತ್ ಒಕ್ಕೂಟದ ಆರ್ಥಿಕ ಮಂಡಳಿ
| public_transit =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Будинок держпромисловості (ДЕРЖПРОМ)}}<br>(''House of State Industry (DERZHPROM)'')
|designation1_type = Architecture, Urban Planning
|designation1_number = 200031
}}
| website = https://www.derzhprom.kh.ua/
}}
'''ದೆರ್ಝ್ಪ್ರೊಮ್''' (ಉಕ್ರೇನಿಯನ್: Держпром) ಅಥವಾ '''ಗೋಸ್ಪ್ರೊಮ್''' (ರಷ್ಯನ್: Госпром) ಕಟ್ಟಡವು ಉಕ್ರೇನ್ನ ಖಾರ್ಕಿವ್ನ ಫ್ರೀಡಮ್ ಸ್ಕ್ವೇರ್ನಲ್ಲಿರುವ ಒಂದು ಕಚೇರಿ ಕಟ್ಟಡವಾಗಿದೆ. ರಚನಾವಾದಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ಕಟ್ಟಡವು 1928ರಲ್ಲಿ ಪೂರ್ಣಗೊಂಡಾಗ ಸೋವಿಯತ್ ಒಕ್ಕೂಟದ ಮೊದಲ ಆಧುನಿಕ ಗಗನಚುಂಬಿ ಕಟ್ಟಡವಾಗಿತ್ತು.<ref>{{Cite web|title=The First Soviet Skyscraper|url=http://travel.uaportal.com/news/52616.html|url-status=live|archive-url=https://web.archive.org/web/20070807173634/http://travel.uaportal.com:80/news/52616.html |archive-date=7 August 2007 }}</ref> ಇದರ ಹೆಸರು ಎರಡು ಪದಗಳ ಸಂಕ್ಷಿಪ್ತ ರೂಪವಾಗಿದ್ದು, ಒಟ್ಟಾಗಿ "ರಾಜ್ಯ ಕೈಗಾರಿಕೆ" ಎಂಬ ಅರ್ಥವನ್ನು ನೀಡುತ್ತದೆ. ಇಂಗ್ಲಿಷ್ನಲ್ಲಿ ಈ ಕಟ್ಟಡವನ್ನು ಸ್ಟೇಟ್ ಇಂಡಸ್ಟ್ರಿ ಬಿಲ್ಡಿಂಗ್ ಅಥವಾ ಪ್ಯಾಲೇಸ್ ಆಫ್ ಇಂಡಸ್ಟ್ರಿ ಎಂದು ಕರೆಯಲಾಗುತ್ತದೆ.
20ನೇ ಶತಮಾನದ ಮೊದಲಾರ್ಧದ ಆಧುನಿಕತಾವಾದಿ ವಾಸ್ತುಶಿಲ್ಪವನ್ನು ಪ್ರತಿನಿಧಿಸುವ ವಿವಿಧ ಕಟ್ಟಡಗಳ ನಡುವೆ ದೆರ್ಝ್ಪ್ರೊಮ್ ವಿಶ್ವ ವಾಸ್ತುಶಿಲ್ಪದ ವಿಶಿಷ್ಟ ಕಟ್ಟಡವಾಗಿ ಗುರುತಿಸಿಕೊಂಡಿದೆ. ಇಂತಹ ಹಲವು ಕಟ್ಟಡಗಳು ಈಗಾಗಲೇ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಅಥವಾ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿವೆ.<ref>{{Cite web|url=https://whc.unesco.org/en/tentativelists/6249/|title = Derzhprom (The State Industry Building)|access-date=30 April 2026|publisher=World Heritage Centre}}</ref>
2024ರ ಅಕ್ಟೋಬರ್ 28ರಂದು ರಷ್ಯಾದ ಬಾಂಬ್ ದಾಳಿಯಿಂದ ದೆರ್ಝ್ಪ್ರೊಮ್ ಕಟ್ಟಡಕ್ಕೆ ಭಾರೀ ಹಾನಿಯಾಯಿತು.
== ಇತಿಹಾಸ ==
[[File:palace of industry.jpg|thumb|left|1920ರ ದಶಕದ ಕೊನೆಯಲ್ಲಿ ದೆರ್ಝ್ಪ್ರೊಮ್ ಕಟ್ಟಡ.]]
[[File:Gosprom to Build 1925.jpg|thumb|left|ದೆರ್ಝ್ಪ್ರೊಮ್ ಕಟ್ಟಡದ ನಿರ್ಮಾಣ, ಸುಮಾರು 1925.]]
"ಮೊದಲ ಸೋವಿಯತ್ ಗಗನಚುಂಬಿ ಕಟ್ಟಡ" ಎಂದು ಕರೆಯಲ್ಪಡುವ ದೆರ್ಝ್ಪ್ರೊಮ್ ಕಟ್ಟಡದ ಭವ್ಯ ಉದ್ಘಾಟನೆಯು 1928ರ ನವೆಂಬರ್ 7ರಂದು ನಡೆಯಿತು.
<ref name="GUE" />
ಖಾರ್ಕಿವ್ ಉಕ್ರೇನಿಯನ್ SSRನ ರಾಜಧಾನಿಯಾಗಿದ್ದ ಸಮಯದಲ್ಲಿ ನಿರ್ಮಿಸಲಾದ ಕೆಲವು ಪ್ರಮುಖ ಮಾದರಿ ಯೋಜನೆಗಳಲ್ಲಿ ಈ ಕಟ್ಟಡವೂ ಒಂದಾಗಿತ್ತು. ಇದನ್ನು ವಾಸ್ತುಶಿಲ್ಪಿಗಳಾದ ಸೆರ್ಗೆಯ್ ಸೆರಾಫಿಮೊವ್, ಸ್ಯಾಮ್ಯುಯೆಲ್ ಕ್ರಾವೆಟ್ಸ್ ಮತ್ತು ಮಾರ್ಕ್ ಫೆಲ್ಗರ್ ಅವರು ಕೇವಲ ಮೂರು ವರ್ಷಗಳಲ್ಲಿ ನಿರ್ಮಿಸಿದರು.<ref name="EHU">{{Cite encyclopedia |year=2021 |script-title=uk:ДЕРЖПРОМ, Будинок державної промисловості |encyclopedia=[[Encyclopedia of History of Ukraine]] |publisher=[[Naukova Dumka]] |location=Kyiv |url=http://www.history.org.ua/?termin=derzhprom_budynok_derzhavnoji_promyslovosti |access-date=30 April 2026 |last=Shvydenko |first=O. O. |editor-last=Smoliy |editor-first=Valeriy |editor-link=Valeriy Smoliy |volume=1 (supplementary) |language=uk |trans-title=DERZHPROM, the Building of State Industry |url-status=live |archive-url=https://web.archive.org/web/20250604023430/http://resource.history.org.ua/cgi-bin/eiu/history.exe?&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=derzhprom_budynok_derzhavnoji_promyslovosti |archive-date=4 June 2025}}</ref> 1928ರಲ್ಲಿ ನಿರ್ಮಾಣ ಪೂರ್ಣಗೊಂಡಾಗ ಇದು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಏಕೈಕ ಕಟ್ಟಡವಾಗಿತ್ತು. 1930ರ ದಶಕದವರೆಗೆ ಇದನ್ನು ಮೀರಿಸುವಂತಹ ಕಟ್ಟಡ ನಿರ್ಮಾಣವಾಗಿರಲಿಲ್ಲ. ಇದರ ವಿಶಿಷ್ಟತೆಯೆಂದರೆ, ಕಟ್ಟಡದ ಸಂಪೂರ್ಣ ಸಮಮಿತಿಯನ್ನು ಚೌಕದ ಮಧ್ಯಭಾಗದಲ್ಲಿರುವ ಒಂದು ನಿರ್ದಿಷ್ಟ ಸ್ಥಳದಿಂದ ಮಾತ್ರ ಸ್ಪಷ್ಟವಾಗಿ ಕಾಣಬಹುದು.
ಕಟ್ಟಡದ ನಿರ್ಮಾಣದಲ್ಲಿ ಕಾಂಕ್ರೀಟ್ ಬಳಸಲಾಗಿತ್ತು. ಮೇಲ್ಭಾಗದಲ್ಲಿರುವ ಸಂಪರ್ಕ ಸೇತುವೆಗಳು ಮತ್ತು ಪರಸ್ಪರ ಸಂಪರ್ಕ ಹೊಂದಿರುವ ಪ್ರತ್ಯೇಕ ಗೋಪುರಗಳ ವಿನ್ಯಾಸವು ಈ ಕಟ್ಟಡವನ್ನು ಅತ್ಯಂತ ನವೀನವಾಗಿಸಿತು.<ref>{{Cite web|last=ua_archi|date=13 November 2009|title=Госпром|url=https://ua-archi.livejournal.com/517.html|access-date=19 April 2021|website=Україна. Архітектура. Історія.}}</ref> ದೆರ್ಝ್ಪ್ರೊಮ್ನ ಕಚೇರಿಗಳು ಮತ್ತು ಇತರ ಕೊಠಡಿಗಳಲ್ಲಿ ಹವಾನಿಯಂತ್ರಣ, ವಿದ್ಯುತ್ ಬೆಳಕು ಮತ್ತು ರೇಡಿಯೋ ಸಂಪರ್ಕದಂತಹ ಆಧುನಿಕ ಸೌಲಭ್ಯಗಳಿದ್ದವು. ಈ ಕಟ್ಟಡದಲ್ಲಿ ಉಕ್ರೇನ್ನ ಮೊದಲ ಕಸದ ಕೊಳವೆ ವ್ಯವಸ್ಥೆಯೂ ಅಳವಡಿಸಲಾಗಿತ್ತು.<ref name="EHU" /> ವಾಸ್ತುಶಿಲ್ಪ ವಿಮರ್ಶಕ ರೇನರ್ ಬಾನ್ಹ್ಯಾಮ್ ಅವರು ತಮ್ಮ *Theory and Design in the First Machine Age* ಕೃತಿಯಲ್ಲಿ ದೆರ್ಝ್ಪ್ರೊಮ್ ಕಟ್ಟಡವನ್ನು 1920ರ ದಶಕದ ಪ್ರಮುಖ ವಾಸ್ತುಶಿಲ್ಪ ಸಾಧನೆಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಅದರ ಗಾತ್ರ ಮತ್ತು ವಿನ್ಯಾಸದ ದೃಷ್ಟಿಯಿಂದ ಇದನ್ನು ಡೆಸ್ಸಾವ್ನ ಬೌಹೌಸ್ ಮತ್ತು ರೋಟರ್ಡ್ಯಾಮ್ನ ವ್ಯಾನ್ ನೆಲ್ಲೆ ಕಾರ್ಖಾನೆಗೆ ಹೋಲಿಸಿದ್ದಾರೆ.
<ref>(Architectural Press 1972, p. 297).</ref>ಈ ಬಲಿಷ್ಠ ನಿರ್ಮಾಣದಿಂದಾಗಿ ಎರಡನೇ ಮಹಾಯುದ್ಧದ ಸಮಯದಲ್ಲಿ ಕಟ್ಟಡವನ್ನು ನಾಶಪಡಿಸುವ ಪ್ರಯತ್ನಗಳನ್ನೂ ಇದು ತಡೆದುಕೊಳ್ಳಲು ಸಾಧ್ಯವಾಯಿತು. ಆದರೆ ಸ್ಫೋಟಗಳಿಂದ ಕಟ್ಟಡದ ಒಳಭಾಗಕ್ಕೆ ಹಾನಿಯಾಯಿತು.<ref>{{Cite web |date=8 November 2024 |script-title=uk:Держпром — найвідоміша конструктивістська будівля та символ Харкова, що двічі був ушкоджений російською авіабомбою |trans-title=Derzhprom—the most famous Constructivist building and a symbol of Kharkiv, which was damaged twice by Russian aerial bombing |url=https://suspilne.media/culture/867919-derzprom-najvidomisa-konstruktivistska-budivla-ta-simvol-harkova-so-bula-uskodzena-rosijskou-raketou/ |url-status=live |archive-url=https://web.archive.org/web/20260414112548/https://suspilne.media/culture/867919-derzprom-najvidomisa-konstruktivistska-budivla-ta-simvol-harkova-so-bula-uskodzena-rosijskou-raketou/ |archive-date=14 April 2026 |access-date=30 April 2026 |website=[[Suspilne Kultura]] |language=uk}}</ref>
1926ರ ವಸಂತಕಾಲದಲ್ಲಿ ಹಣಕಾಸಿನ ತೊಂದರೆಗಳಿಂದಾಗಿ ಕಟ್ಟಡದ ನಿರ್ಮಾಣವನ್ನು ನಿಲ್ಲಿಸಲು ನಿರ್ಧರಿಸಲಾಯಿತು. ನಂತರ ಸ್ಟೇಟ್ ಇಂಡಸ್ಟ್ರಿ ಕಟ್ಟಡದ ನಿರ್ಮಾಣದ ಮುಖ್ಯಸ್ಥ ಪಾವ್ಲೊ ರೊಟರ್ಟ್ ಮಾಸ್ಕೋಗೆ ತೆರಳಿ ಫೆಲಿಕ್ಸ್ ಜೆರ್ಜಿನ್ಸ್ಕಿಯಿಂದ ನಿರ್ಮಾಣ ಕಾರ್ಯಕ್ಕೆ ಬೆಂಬಲ ಪಡೆಯಲು ಪ್ರಯತ್ನಿಸಿದರು. 1926ರ ಮಾರ್ಚ್ನಲ್ಲಿ ಅವರು ಗಗನಚುಂಬಿ ಕಟ್ಟಡದ ನಿರ್ಮಾಣವನ್ನು ಮುಂದುವರಿಸಲು ಮರಳಿದರು. 1926ರ ಆಗಸ್ಟ್ನಲ್ಲಿ ಕಟ್ಟಡದ ನಿರ್ಮಾಣಕ್ಕೆ ವಿಶೇಷ ರೀತಿಯಲ್ಲಿ ಹಣಕಾಸು ಒದಗಿಸಲು ನಿರ್ಧರಿಸಲಾಯಿತು.
<ref>{{Cite book |last1=Shuvalova |first1=E.A. |last2=Nuriddinov |first2=K.K. |last3=Hovakimyan |first3=S.S. |title=Conference Materials |date=2019 |chapter=Waste wood-based building materials |chapter-url=http://dx.doi.org/10.18411/sr-10-06-2019-25 |publisher=LJournal |doi=10.18411/sr-10-06-2019-25}}</ref>
ದೆರ್ಝ್ಪ್ರೊಮ್ ಸಂಕೀರ್ಣವನ್ನು ಆಧುನಿಕತೆಯ ಸಂಕೇತವಾಗಿ ಹಲವಾರು ಚಲನಚಿತ್ರಗಳಲ್ಲಿ ತೋರಿಸಲಾಗಿದೆ. ಅವುಗಳಲ್ಲಿ ಡ್ಜಿಗಾ ವರ್ಟೊವ್ ಅವರ *ಲೆನಿನ್ ಕುರಿತು ಮೂರು ಹಾಡುಗಳು* ಮತ್ತು ಸೆರ್ಗೆಯ್ ಐಸೆನ್ಸ್ಟೈನ್ ಅವರ *ದಿ ಜನರಲ್ ಲೈನ್* ಪ್ರಮುಖವಾಗಿವೆ.
1934ರಲ್ಲಿ ಉಕ್ರೇನ್ನ ರಾಜಧಾನಿಯನ್ನು ಕೀವ್ಗೆ ಸ್ಥಳಾಂತರಿಸಿದ ನಂತರ ದೆರ್ಝ್ಪ್ರೊಮ್ನ ಮಹತ್ವ ಕ್ರಮೇಣ ಕಡಿಮೆಯಾಯಿತು. ನಂತರ ರಚನಾವಾದಿ ವಾಸ್ತುಶಿಲ್ಪದ ಬದಲಾಗಿ ಸ್ಟಾಲಿನ್ವಾದಿ ವಾಸ್ತುಶಿಲ್ಪಕ್ಕೆ ಪ್ರಾಮುಖ್ಯತೆ ನೀಡಲಾಯಿತು. ಎರಡನೇ ಮಹಾಯುದ್ಧವೂ ಕಟ್ಟಡದ ಇತಿಹಾಸದ ಮೇಲೆ ಪರಿಣಾಮ ಬೀರಿತು.
ಖಾರ್ಕಿವ್ ರಾಜಧಾನಿಯಾಗಿದ್ದಾಗ ದೆರ್ಝ್ಪ್ರೊಮ್ನಲ್ಲಿ ಜನರ ಕಮಿಸಾರ್ಗಳ ಮಂಡಳಿ ಮತ್ತು ಹಲವಾರು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. 1950ರ ದಶಕದಿಂದ ಕಟ್ಟಡದ ಒಂದು ಗೋಪುರವನ್ನು ದೂರದರ್ಶನ ಕೇಂದ್ರವಾಗಿ ಬಳಸಲಾಯಿತು. ಅದರ ಮೇಲ್ಛಾವಣಿಯಲ್ಲಿ ದೂರದರ್ಶನ ಪ್ರಸಾರಕ್ಕಾಗಿ ರಿಲೇ ಗೋಪುರವನ್ನೂ ನಿರ್ಮಿಸಲಾಯಿತು.
<ref name="GUE">{{Cite encyclopedia |script-title=uk:Держпром у Харкові |encyclopedia=[[Great Ukrainian Encyclopedia]] |url=https://vue.gov.ua/%D0%94%D0%B5%D1%80%D0%B6%D0%BF%D1%80%D0%BE%D0%BC_%D1%83_%D0%A5%D0%B0%D1%80%D0%BA%D0%BE%D0%B2%D1%96 |access-date=30 April 2026 |last=Vechersky |first=Victor |date=5 April 2022 |author-link=Victor Vechersky |language=uk |trans-title=Derzhprom in Kharkiv |url-status=live |archive-url=https://web.archive.org/web/20241116165022/https://vue.gov.ua/%D0%94%D0%B5%D1%80%D0%B6%D0%BF%D1%80%D0%BE%D0%BC_%D1%83_%D0%A5%D0%B0%D1%80%D0%BA%D0%BE%D0%B2%D1%96 |archive-date=16 November 2024}}</ref>
ಈ ಕಟ್ಟಡವನ್ನು 2017ರಲ್ಲಿ ಯುನೆಸ್ಕೋದ ತಾತ್ಕಾಲಿಕ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಯಿತು.
<ref name="bomb2">{{Cite web |date=2024-10-30 |title=Kharkiv’s historic Derzhprom skyscraper becomes latest victim of Russian bombardments |url=https://kyivindependent.com/kharkivs-historic-skyscraper-becomes-the-latest-victim-of-russias-bombardments/ |access-date=2024-10-29 |website=The Kyiv Independent |author=Elsa Court |language=en}}</ref> ಮತ್ತು 2022ರಲ್ಲಿ ಯುನೆಸ್ಕೋ ಇದನ್ನು ತಾತ್ಕಾಲಿಕ ವರ್ಧಿತ ರಕ್ಷಣೆಯ ಅಡಿಯಲ್ಲಿ ಇರಿಸಿತು.
<ref name="bomb">{{Cite web |date=2024-10-29|title=UPDATED: Russia’s attack on Kharkiv injures 9, damages historic landmark |url=https://kyivindependent.com/russia-strikes-center-of-kharkiv-with-aerial-glide-bombs-injuring-at-least-5-people/ |access-date=2024-10-29 |website=The Kyiv Independent |author1=Kateryna Hodunova |author2=Olena Goncharova |language=en}}</ref>
[[File:Attack on Derzhprom, 28 October 2024 (40).jpg|thumb|After the strike in 2024]]
2022ರಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ, 2024ರ ಅಕ್ಟೋಬರ್ 28ರಂದು ದೆರ್ಝ್ಪ್ರೊಮ್ ಕಟ್ಟಡದ ಮೇಲೆ ರಷ್ಯಾದ ಮಾರ್ಗದರ್ಶಿತ ಬಾಂಬ್ ಬಿತ್ತು. ಅದು FAB-500 ಮಾದರಿಯ ಬಾಂಬ್ ಎಂದು ನಂಬಲಾಗಿದೆ.<ref name="bomb2"/> 2022ರಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ, 2024ರ ಅಕ್ಟೋಬರ್ 28ರಂದು ದೆರ್ಝ್ಪ್ರೊಮ್ ಕಟ್ಟಡದ ಮೇಲೆ ರಷ್ಯಾದ ಮಾರ್ಗದರ್ಶಿತ ಬಾಂಬ್ ಬಿತ್ತು. ಅದು FAB-500 ಮಾದರಿಯ ಬಾಂಬ್ ಎಂದು ನಂಬಲಾಗಿದೆ.<ref>{{Cite web |date=2024-10-28 |title=Навіть Гітлер не зруйнував: у Харкові "приліт" по будівлі Держпрому (фото, відео) |url=https://tsn.ua/ukrayina/u-harkovi-prilit-po-budivli-derzhpromu-socmerezhi-foto-2689140.html |access-date=2024-10-28 |website=ТСН.ua |language=uk}}</ref><ref>{{Cite news |last=Murray |first=Warren |date=2024-10-29 |title=Ukraine war briefing: Bomb shatters historic landmark in Kharkiv |url=https://www.theguardian.com/world/2024/oct/29/ukraine-war-briefing-bomb-derzhprom-historic-landmark-kharkiv |access-date=2024-10-29 |work=The Guardian |language=en-GB |issn=0261-3077}}</ref><ref name="bomb"/> ಈ ದಾಳಿಯ ನಂತರ ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ಮತ್ತು ಉಕ್ರೇನ್ನಲ್ಲಿರುವ ಯುನೆಸ್ಕೋ ಕಚೇರಿ ದೆರ್ಝ್ಪ್ರೊಮ್ ಸೇರಿದಂತೆ ಫ್ರೀಡಮ್ ಸ್ಕ್ವೇರ್ ಸಂಕೀರ್ಣವನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ವೇಗವಾದ ನಾಮನಿರ್ದೇಶನ ಪ್ರಕ್ರಿಯೆಯನ್ನು ಆರಂಭಿಸಿದರು.<ref>{{Cite web |last=Koloniei |first=Dmytro |date=4 November 2024 |title= |script-title=uk:ЮНЕСКО допоможе відновити будівлю Держпрому у Харкові |trans-title=UNESCO will help restore the building of Derzhprom in Kharkiv |url=https://infocity.kharkiv.ua/obshchestvo/iunesko-dopomozhe-vidnovyty-budivliu-derzhpromu-u-kharkovi/ |access-date=6 November 2024 |website=Infocity}}</ref>
== ವಾಸ್ತುಶಿಲ್ಪ ==
[[File:Panorama of Derzhprom Building - Kharkiv (Kharkov) - Ukraine - 01 (43963740521).jpg|thumb|Panorama of the Derzhprom building in 2018.]]
[[File:Facade of Derzhprom Building - Kharkiv (Kharkov) - Ukraine - 03 (30095271458).jpg|thumb|Façade of the Derzhprom building in 2018.]]
ದೆರ್ಝ್ಪ್ರೊಮ್ ಖಾರ್ಕಿವ್ನ ಕೈಗಾರಿಕಾ, ಆಧುನಿಕ ಮತ್ತು ದೊಡ್ಡ ನಗರದ ಸಂಕೇತವಾಗಿದೆ.
<ref>{{Cite web|title=Госпром – символ Харькова и символ стиля|url=https://galinaaksyenova.livejournal.com/10275.html|access-date=19 April 2021|website=galinaaksyenova.livejournal.com}}</ref>
ದೆರ್ಝ್ಪ್ರೊಮ್ನ ವಾಸ್ತುಶಿಲ್ಪವು ಅಂತರರಾಷ್ಟ್ರೀಯ ರಚನಾವಾದಿ ಶೈಲಿಗೆ ಸಂಬಂಧಿಸಿದೆ. ಇದರ ವಿನ್ಯಾಸವು ಕೈಗಾರಿಕಾ ಸ್ವರೂಪವನ್ನು ಹೊಂದಿದೆ.
<ref>{{Cite web|title=Госпром – символ Харькова. Есть ли у него будущее |url=https://vecherniy.kharkov.ua/news/26020/|access-date=19 April 2021|website=vecherniy.kharkov.ua}}</ref> Tಈ ಕಟ್ಟಡವು ಹೆಚ್ಚಿನ ಸೌಂದರ್ಯಮೌಲ್ಯ ಮತ್ತು ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ. ಇದರ ನಿರ್ಮಾಣವನ್ನು "ಸಂಪರ್ಕ ಕ್ಷೇತ್ರದಲ್ಲಿನ ಮಹತ್ವದ ಪ್ರಗತಿ"ಗೆ ಹೋಲಿಸಲಾಗಿದೆ. 1920ರ ದಶಕದಲ್ಲಿ ಇಂತಹ ವಾಸ್ತುಶಿಲ್ಪವು ಯುರೋಪ್ ಮಾತ್ರವಲ್ಲದೆ ವಿಶ್ವದಾದ್ಯಂತ ಹೊಸತನದ ಸಂಕೇತವಾಗಿತ್ತು.
<ref>{{Cite journal|last=В.в|first=Бородин|date=13 August 2007|title=Системы показателей, используемые для оценки финансово – хозяйственной деятельности туристских организаций|url=http://www.rusnauka.com/9._EISN_2007/Stroitelstvo/21548.doc.htm|journal=Наука: теория и практика|volume=2|issue=2007}}{{Dead link|date=January 2024 |bot=InternetArchiveBot |fix-attempted=yes }}</ref>
ವಾಸ್ತುಶಿಲ್ಪದ ಕಾರ್ಯಾತ್ಮಕತೆಯ ಪ್ರಕಾರ ದೆರ್ಝ್ಪ್ರೊಮ್ ಕಟ್ಟಡವು ಕೆಳಗಿನ ಕಾರ್ಯಗಳನ್ನು ಹೊಂದಿದೆ:
* ಪ್ರಾಯೋಗಿಕ ಕಾರ್ಯ – ಉಕ್ರೇನ್ನ ಕೈಗಾರಿಕಾ ನಿರ್ವಹಣಾ ಚಟುವಟಿಕೆಗಳಿಗೆ ಸ್ಥಳವಾಗಿ ಕಾರ್ಯನಿರ್ವಹಿಸುವುದು.
* ವೈಚಾರಿಕ ಕಾರ್ಯ – ಕೈಗಾರಿಕೀಕರಣವನ್ನು ಪ್ರಗತಿಪರ ಬೆಳವಣಿಗೆಯಾಗಿ ತೋರಿಸುವುದು.
* ಸಾಮಾಜಿಕ ಕಾರ್ಯ – ಹೊಸ ಖಾರ್ಕಿವ್ನ ವಿಶಾಲ ಕೇಂದ್ರವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸರ್ಕಾರಿ ಸ್ಥಳವಾಗಿ ಕಾರ್ಯನಿರ್ವಹಿಸುವುದು. ಹಬ್ಬಗಳು ಮತ್ತು ಮೆರವಣಿಗೆಗಳಂತಹ ಸಾಮೂಹಿಕ ಕಾರ್ಯಕ್ರಮಗಳಿಗೂ ಇದು ಸ್ಥಳವಾಗಿತ್ತು.
* ಸಾಂಕೇತಿಕ ಕಾರ್ಯ – "ವ್ಯವಸ್ಥಿತ ಜಗತ್ತು" ಎಂಬ ಕಲ್ಪನೆಯನ್ನು ಪ್ರತಿನಿಧಿಸುವುದು ಮತ್ತು ಹೊಸ ಯುಗ ಹಾಗೂ ಕೈಗಾರಿಕೀಕರಣದ ಸಂಕೇತವಾಗಿರುವುದು.
* ಸಂಯೋಜನಾ ಕಾರ್ಯ – ನಗರದ ಸ್ಥಳ ವಿನ್ಯಾಸದಲ್ಲಿ ಪ್ರಮುಖ ಸ್ಥಾನವನ್ನು ಹೊಂದುವುದು. ಚೌಕ ಮತ್ತು ನಗರದ ಸ್ಥಳಗಳನ್ನು ಸಂಪರ್ಕಿಸುವುದು ಹಾಗೂ ಚೌಕ ಮತ್ತು ನಗರದ ನಡುವಿನ ಗಡಿಯನ್ನು ಗುರುತಿಸುವುದು.
* ಸಂಕೇತಾತ್ಮಕ ಕಾರ್ಯ – ಸರಳವಾದ ವಿನ್ಯಾಸದ ರೂಪಗಳ ಮೂಲಕ ಮೂಲಭೂತ ವಾಸ್ತುಶಿಲ್ಪದ ಕಲ್ಪನೆಗಳನ್ನು ತೋರಿಸುವುದು ಮತ್ತು ಸುತ್ತಮುತ್ತಲಿನ ಭೂದೃಶ್ಯದ ಸಂಕೇತಗಳೊಂದಿಗೆ ಹೊಂದಿಕೊಳ್ಳುವುದು.
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* [http://www.artandarchitecture.org.uk/search/results.html?object_id=%2265e45e1597e2c1c05ddbae896ddd921ec67b0875%22&display=Palace+of+Industry 1930s photographs by Robert Byron ]
* [http://www.kharkov.ua/culture/2b.html Article on the building] {{in lang|ru}}
* [https://web.archive.org/web/20080204034754/http://news.webshots.com/photo/2255496620089413999ycXTEE View during the war]
* [http://englishrussia.com/?p=2952 Photos by Luftwaffe pilots during World War II, some of the Derzhprom building]
* [https://www.panoramio.com/photo/2534222 Photo of the Derzhprom building]
* [https://www.cca.qc.ca/en/search?query=Gosprom&filters=%7B%22forms_collection_library_bookstore%22%3A%5B%22photographs%22%5D%7D Derzhprom/Gosprom building, photographs by Georges Dedoyard and others], [[Canadian Centre for Architecture]] ([https://www.cca.qc.ca/en/search?query=Gosprom&img_filter=1 digitized items])
{{coord|50|0|23|N|36|13|38|E|type:landmark_region:UA|display=title}}
[[Category:Buildings and structures in Kharkiv]]
[[Category:Buildings and structures built in the Soviet Union]]
[[Category:Commercial buildings completed in 1928]]
[[Category:Constructivist architecture]]
[[Category:1928 establishments in the Soviet Union]]
[[Category:World Heritage Tentative List]]
[[Category:Modernist architecture in Ukraine]]
11juq513xnx7gb6c9nyqzuq5kd2sk9c
1384093
1384092
2026-08-23T16:00:45Z
Prath20
91325
1384093
wikitext
text/x-wiki
{{Use dmy dates|date=October 2022}}
{{Short description|Constructivist building in Kharkiv, Ukraine}}
{{Infobox building
| name = ದೆರ್ಝ್ಪ್ರೊಮ್
| native_name = {{native name|uk|Держпром}}<br />{{native name|ru|Госпром}}
| caption = Aerial view in 2020
| building_type = ಕಚೇರಿ, ಸಮ್ಮೇಳನ ಕೇಂದ್ರ
| architectural_style = ರಚನಾವಾದಿ ವಾಸ್ತುಶಿಲ್ಪ
| address = ಮೈದಾನ್ ಸ್ವೋಬೋಡಿ, 5, ಖಾರ್ಕಿವ್, ಖಾರ್ಕಿವ್ ಒಬ್ಲಾಸ್ಟ್, 61022
| location_town =
| location_country = {{UKR}}
| client =
| owner =
| current_tenants =
| coordinates = {{coord|50|0|24|N|36|13|37.5|E|type:landmark_region:BE|display=inline}}
| construction_start_date = 1925
| inauguration_date = 7 ನವೆಂಬರ್ 1928
| cost = 14,176,000 [[Ukrainian karbovanets|UAK]]
| height =
| architectural =
| antenna_spire = {{convert|108|m|ft|abbr=on}}
| roof = {{convert|63|m|ft|abbr=on}}
| floor_count = 13
| floor_area = {{convert|60,000|m2|sqft|abbr=on}}
| elevator_count = 12
| architect = ಸೆರ್ಗೆಯ್ ಸೆರಾಫಿಮೊವ್, ಸ್ಯಾಮ್ಯುಯೆಲ್ ಕ್ರಾವೆಟ್ಸ್ ಮತ್ತು ಮಾರ್ಕ್ ಫೆಲ್ಗರ್
| engineer = ಪಾವ್ಲೊ ರೊಟರ್ಟ್
| developer = ಸೋವಿಯತ್ ಒಕ್ಕೂಟದ ಆರ್ಥಿಕ ಮಂಡಳಿ
| public_transit =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Будинок держпромисловості (ДЕРЖПРОМ)}}<br>(''House of State Industry (DERZHPROM)'')
|designation1_type = Architecture, Urban Planning
|designation1_number = 200031
}}
| website = https://www.derzhprom.kh.ua/
}}
'''ದೆರ್ಝ್ಪ್ರೊಮ್''' (ಉಕ್ರೇನಿಯನ್: Держпром) ಅಥವಾ '''ಗೋಸ್ಪ್ರೊಮ್''' (ರಷ್ಯನ್: Госпром) ಕಟ್ಟಡವು ಉಕ್ರೇನ್ನ ಖಾರ್ಕಿವ್ನ ಫ್ರೀಡಮ್ ಸ್ಕ್ವೇರ್ನಲ್ಲಿರುವ ಒಂದು ಕಚೇರಿ ಕಟ್ಟಡವಾಗಿದೆ. ರಚನಾವಾದಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ಕಟ್ಟಡವು 1928ರಲ್ಲಿ ಪೂರ್ಣಗೊಂಡಾಗ ಸೋವಿಯತ್ ಒಕ್ಕೂಟದ ಮೊದಲ ಆಧುನಿಕ ಗಗನಚುಂಬಿ ಕಟ್ಟಡವಾಗಿತ್ತು.<ref>{{Cite web|title=The First Soviet Skyscraper|url=http://travel.uaportal.com/news/52616.html|url-status=live|archive-url=https://web.archive.org/web/20070807173634/http://travel.uaportal.com:80/news/52616.html |archive-date=7 August 2007 }}</ref> ಇದರ ಹೆಸರು ಎರಡು ಪದಗಳ ಸಂಕ್ಷಿಪ್ತ ರೂಪವಾಗಿದ್ದು, ಒಟ್ಟಾಗಿ "ರಾಜ್ಯ ಕೈಗಾರಿಕೆ" ಎಂಬ ಅರ್ಥವನ್ನು ನೀಡುತ್ತದೆ. ಇಂಗ್ಲಿಷ್ನಲ್ಲಿ ಈ ಕಟ್ಟಡವನ್ನು ಸ್ಟೇಟ್ ಇಂಡಸ್ಟ್ರಿ ಬಿಲ್ಡಿಂಗ್ ಅಥವಾ ಪ್ಯಾಲೇಸ್ ಆಫ್ ಇಂಡಸ್ಟ್ರಿ ಎಂದು ಕರೆಯಲಾಗುತ್ತದೆ.
20ನೇ ಶತಮಾನದ ಮೊದಲಾರ್ಧದ ಆಧುನಿಕತಾವಾದಿ ವಾಸ್ತುಶಿಲ್ಪವನ್ನು ಪ್ರತಿನಿಧಿಸುವ ವಿವಿಧ ಕಟ್ಟಡಗಳ ನಡುವೆ ದೆರ್ಝ್ಪ್ರೊಮ್ ವಿಶ್ವ ವಾಸ್ತುಶಿಲ್ಪದ ವಿಶಿಷ್ಟ ಕಟ್ಟಡವಾಗಿ ಗುರುತಿಸಿಕೊಂಡಿದೆ. ಇಂತಹ ಹಲವು ಕಟ್ಟಡಗಳು ಈಗಾಗಲೇ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಅಥವಾ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿವೆ.<ref>{{Cite web|url=https://whc.unesco.org/en/tentativelists/6249/|title = Derzhprom (The State Industry Building)|access-date=30 April 2026|publisher=World Heritage Centre}}</ref>
2024ರ ಅಕ್ಟೋಬರ್ 28ರಂದು ರಷ್ಯಾದ ಬಾಂಬ್ ದಾಳಿಯಿಂದ ದೆರ್ಝ್ಪ್ರೊಮ್ ಕಟ್ಟಡಕ್ಕೆ ಭಾರೀ ಹಾನಿಯಾಯಿತು.
== ಇತಿಹಾಸ ==
[[File:palace of industry.jpg|thumb|left|1920ರ ದಶಕದ ಕೊನೆಯಲ್ಲಿ ದೆರ್ಝ್ಪ್ರೊಮ್ ಕಟ್ಟಡ.]]
[[File:Gosprom to Build 1925.jpg|thumb|left|ದೆರ್ಝ್ಪ್ರೊಮ್ ಕಟ್ಟಡದ ನಿರ್ಮಾಣ, ಸುಮಾರು 1925.]]
"ಮೊದಲ ಸೋವಿಯತ್ ಗಗನಚುಂಬಿ ಕಟ್ಟಡ" ಎಂದು ಕರೆಯಲ್ಪಡುವ ದೆರ್ಝ್ಪ್ರೊಮ್ ಕಟ್ಟಡದ ಭವ್ಯ ಉದ್ಘಾಟನೆಯು 1928ರ ನವೆಂಬರ್ 7ರಂದು ನಡೆಯಿತು.
<ref name="GUE" />
ಖಾರ್ಕಿವ್ ಉಕ್ರೇನಿಯನ್ SSRನ ರಾಜಧಾನಿಯಾಗಿದ್ದ ಸಮಯದಲ್ಲಿ ನಿರ್ಮಿಸಲಾದ ಕೆಲವು ಪ್ರಮುಖ ಮಾದರಿ ಯೋಜನೆಗಳಲ್ಲಿ ಈ ಕಟ್ಟಡವೂ ಒಂದಾಗಿತ್ತು. ಇದನ್ನು ವಾಸ್ತುಶಿಲ್ಪಿಗಳಾದ ಸೆರ್ಗೆಯ್ ಸೆರಾಫಿಮೊವ್, ಸ್ಯಾಮ್ಯುಯೆಲ್ ಕ್ರಾವೆಟ್ಸ್ ಮತ್ತು ಮಾರ್ಕ್ ಫೆಲ್ಗರ್ ಅವರು ಕೇವಲ ಮೂರು ವರ್ಷಗಳಲ್ಲಿ ನಿರ್ಮಿಸಿದರು.<ref name="EHU">{{Cite encyclopedia |year=2021 |script-title=uk:ДЕРЖПРОМ, Будинок державної промисловості |encyclopedia=[[Encyclopedia of History of Ukraine]] |publisher=[[Naukova Dumka]] |location=Kyiv |url=http://www.history.org.ua/?termin=derzhprom_budynok_derzhavnoji_promyslovosti |access-date=30 April 2026 |last=Shvydenko |first=O. O. |editor-last=Smoliy |editor-first=Valeriy |editor-link=Valeriy Smoliy |volume=1 (supplementary) |language=uk |trans-title=DERZHPROM, the Building of State Industry |url-status=live |archive-url=https://web.archive.org/web/20250604023430/http://resource.history.org.ua/cgi-bin/eiu/history.exe?&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=derzhprom_budynok_derzhavnoji_promyslovosti |archive-date=4 June 2025}}</ref> 1928ರಲ್ಲಿ ನಿರ್ಮಾಣ ಪೂರ್ಣಗೊಂಡಾಗ ಇದು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಏಕೈಕ ಕಟ್ಟಡವಾಗಿತ್ತು. 1930ರ ದಶಕದವರೆಗೆ ಇದನ್ನು ಮೀರಿಸುವಂತಹ ಕಟ್ಟಡ ನಿರ್ಮಾಣವಾಗಿರಲಿಲ್ಲ. ಇದರ ವಿಶಿಷ್ಟತೆಯೆಂದರೆ, ಕಟ್ಟಡದ ಸಂಪೂರ್ಣ ಸಮಮಿತಿಯನ್ನು ಚೌಕದ ಮಧ್ಯಭಾಗದಲ್ಲಿರುವ ಒಂದು ನಿರ್ದಿಷ್ಟ ಸ್ಥಳದಿಂದ ಮಾತ್ರ ಸ್ಪಷ್ಟವಾಗಿ ಕಾಣಬಹುದು.
ಕಟ್ಟಡದ ನಿರ್ಮಾಣದಲ್ಲಿ ಕಾಂಕ್ರೀಟ್ ಬಳಸಲಾಗಿತ್ತು. ಮೇಲ್ಭಾಗದಲ್ಲಿರುವ ಸಂಪರ್ಕ ಸೇತುವೆಗಳು ಮತ್ತು ಪರಸ್ಪರ ಸಂಪರ್ಕ ಹೊಂದಿರುವ ಪ್ರತ್ಯೇಕ ಗೋಪುರಗಳ ವಿನ್ಯಾಸವು ಈ ಕಟ್ಟಡವನ್ನು ಅತ್ಯಂತ ನವೀನವಾಗಿಸಿತು.<ref>{{Cite web|last=ua_archi|date=13 November 2009|title=Госпром|url=https://ua-archi.livejournal.com/517.html|access-date=19 April 2021|website=Україна. Архітектура. Історія.}}</ref> ದೆರ್ಝ್ಪ್ರೊಮ್ನ ಕಚೇರಿಗಳು ಮತ್ತು ಇತರ ಕೊಠಡಿಗಳಲ್ಲಿ ಹವಾನಿಯಂತ್ರಣ, ವಿದ್ಯುತ್ ಬೆಳಕು ಮತ್ತು ರೇಡಿಯೋ ಸಂಪರ್ಕದಂತಹ ಆಧುನಿಕ ಸೌಲಭ್ಯಗಳಿದ್ದವು. ಈ ಕಟ್ಟಡದಲ್ಲಿ ಉಕ್ರೇನ್ನ ಮೊದಲ ಕಸದ ಕೊಳವೆ ವ್ಯವಸ್ಥೆಯೂ ಅಳವಡಿಸಲಾಗಿತ್ತು.<ref name="EHU" /> ವಾಸ್ತುಶಿಲ್ಪ ವಿಮರ್ಶಕ ರೇನರ್ ಬಾನ್ಹ್ಯಾಮ್ ಅವರು ತಮ್ಮ *Theory and Design in the First Machine Age* ಕೃತಿಯಲ್ಲಿ ದೆರ್ಝ್ಪ್ರೊಮ್ ಕಟ್ಟಡವನ್ನು 1920ರ ದಶಕದ ಪ್ರಮುಖ ವಾಸ್ತುಶಿಲ್ಪ ಸಾಧನೆಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಅದರ ಗಾತ್ರ ಮತ್ತು ವಿನ್ಯಾಸದ ದೃಷ್ಟಿಯಿಂದ ಇದನ್ನು ಡೆಸ್ಸಾವ್ನ ಬೌಹೌಸ್ ಮತ್ತು ರೋಟರ್ಡ್ಯಾಮ್ನ ವ್ಯಾನ್ ನೆಲ್ಲೆ ಕಾರ್ಖಾನೆಗೆ ಹೋಲಿಸಿದ್ದಾರೆ.
<ref>(Architectural Press 1972, p. 297).</ref>ಈ ಬಲಿಷ್ಠ ನಿರ್ಮಾಣದಿಂದಾಗಿ ಎರಡನೇ ಮಹಾಯುದ್ಧದ ಸಮಯದಲ್ಲಿ ಕಟ್ಟಡವನ್ನು ನಾಶಪಡಿಸುವ ಪ್ರಯತ್ನಗಳನ್ನೂ ಇದು ತಡೆದುಕೊಳ್ಳಲು ಸಾಧ್ಯವಾಯಿತು. ಆದರೆ ಸ್ಫೋಟಗಳಿಂದ ಕಟ್ಟಡದ ಒಳಭಾಗಕ್ಕೆ ಹಾನಿಯಾಯಿತು.<ref>{{Cite web |date=8 November 2024 |script-title=uk:Держпром — найвідоміша конструктивістська будівля та символ Харкова, що двічі був ушкоджений російською авіабомбою |trans-title=Derzhprom—the most famous Constructivist building and a symbol of Kharkiv, which was damaged twice by Russian aerial bombing |url=https://suspilne.media/culture/867919-derzprom-najvidomisa-konstruktivistska-budivla-ta-simvol-harkova-so-bula-uskodzena-rosijskou-raketou/ |url-status=live |archive-url=https://web.archive.org/web/20260414112548/https://suspilne.media/culture/867919-derzprom-najvidomisa-konstruktivistska-budivla-ta-simvol-harkova-so-bula-uskodzena-rosijskou-raketou/ |archive-date=14 April 2026 |access-date=30 April 2026 |website=[[Suspilne Kultura]] |language=uk}}</ref>
1926ರ ವಸಂತಕಾಲದಲ್ಲಿ ಹಣಕಾಸಿನ ತೊಂದರೆಗಳಿಂದಾಗಿ ಕಟ್ಟಡದ ನಿರ್ಮಾಣವನ್ನು ನಿಲ್ಲಿಸಲು ನಿರ್ಧರಿಸಲಾಯಿತು. ನಂತರ ಸ್ಟೇಟ್ ಇಂಡಸ್ಟ್ರಿ ಕಟ್ಟಡದ ನಿರ್ಮಾಣದ ಮುಖ್ಯಸ್ಥ ಪಾವ್ಲೊ ರೊಟರ್ಟ್ ಮಾಸ್ಕೋಗೆ ತೆರಳಿ ಫೆಲಿಕ್ಸ್ ಜೆರ್ಜಿನ್ಸ್ಕಿಯಿಂದ ನಿರ್ಮಾಣ ಕಾರ್ಯಕ್ಕೆ ಬೆಂಬಲ ಪಡೆಯಲು ಪ್ರಯತ್ನಿಸಿದರು. 1926ರ ಮಾರ್ಚ್ನಲ್ಲಿ ಅವರು ಗಗನಚುಂಬಿ ಕಟ್ಟಡದ ನಿರ್ಮಾಣವನ್ನು ಮುಂದುವರಿಸಲು ಮರಳಿದರು. 1926ರ ಆಗಸ್ಟ್ನಲ್ಲಿ ಕಟ್ಟಡದ ನಿರ್ಮಾಣಕ್ಕೆ ವಿಶೇಷ ರೀತಿಯಲ್ಲಿ ಹಣಕಾಸು ಒದಗಿಸಲು ನಿರ್ಧರಿಸಲಾಯಿತು.
<ref>{{Cite book |last1=Shuvalova |first1=E.A. |last2=Nuriddinov |first2=K.K. |last3=Hovakimyan |first3=S.S. |title=Conference Materials |date=2019 |chapter=Waste wood-based building materials |chapter-url=http://dx.doi.org/10.18411/sr-10-06-2019-25 |publisher=LJournal |doi=10.18411/sr-10-06-2019-25}}</ref>
ದೆರ್ಝ್ಪ್ರೊಮ್ ಸಂಕೀರ್ಣವನ್ನು ಆಧುನಿಕತೆಯ ಸಂಕೇತವಾಗಿ ಹಲವಾರು ಚಲನಚಿತ್ರಗಳಲ್ಲಿ ತೋರಿಸಲಾಗಿದೆ. ಅವುಗಳಲ್ಲಿ ಡ್ಜಿಗಾ ವರ್ಟೊವ್ ಅವರ *ಲೆನಿನ್ ಕುರಿತು ಮೂರು ಹಾಡುಗಳು* ಮತ್ತು ಸೆರ್ಗೆಯ್ ಐಸೆನ್ಸ್ಟೈನ್ ಅವರ *ದಿ ಜನರಲ್ ಲೈನ್* ಪ್ರಮುಖವಾಗಿವೆ.
1934ರಲ್ಲಿ ಉಕ್ರೇನ್ನ ರಾಜಧಾನಿಯನ್ನು ಕೀವ್ಗೆ ಸ್ಥಳಾಂತರಿಸಿದ ನಂತರ ದೆರ್ಝ್ಪ್ರೊಮ್ನ ಮಹತ್ವ ಕ್ರಮೇಣ ಕಡಿಮೆಯಾಯಿತು. ನಂತರ ರಚನಾವಾದಿ ವಾಸ್ತುಶಿಲ್ಪದ ಬದಲಾಗಿ ಸ್ಟಾಲಿನ್ವಾದಿ ವಾಸ್ತುಶಿಲ್ಪಕ್ಕೆ ಪ್ರಾಮುಖ್ಯತೆ ನೀಡಲಾಯಿತು. ಎರಡನೇ ಮಹಾಯುದ್ಧವೂ ಕಟ್ಟಡದ ಇತಿಹಾಸದ ಮೇಲೆ ಪರಿಣಾಮ ಬೀರಿತು.
ಖಾರ್ಕಿವ್ ರಾಜಧಾನಿಯಾಗಿದ್ದಾಗ ದೆರ್ಝ್ಪ್ರೊಮ್ನಲ್ಲಿ ಜನರ ಕಮಿಸಾರ್ಗಳ ಮಂಡಳಿ ಮತ್ತು ಹಲವಾರು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. 1950ರ ದಶಕದಿಂದ ಕಟ್ಟಡದ ಒಂದು ಗೋಪುರವನ್ನು ದೂರದರ್ಶನ ಕೇಂದ್ರವಾಗಿ ಬಳಸಲಾಯಿತು. ಅದರ ಮೇಲ್ಛಾವಣಿಯಲ್ಲಿ ದೂರದರ್ಶನ ಪ್ರಸಾರಕ್ಕಾಗಿ ರಿಲೇ ಗೋಪುರವನ್ನೂ ನಿರ್ಮಿಸಲಾಯಿತು.
<ref name="GUE">{{Cite encyclopedia |script-title=uk:Держпром у Харкові |encyclopedia=[[Great Ukrainian Encyclopedia]] |url=https://vue.gov.ua/%D0%94%D0%B5%D1%80%D0%B6%D0%BF%D1%80%D0%BE%D0%BC_%D1%83_%D0%A5%D0%B0%D1%80%D0%BA%D0%BE%D0%B2%D1%96 |access-date=30 April 2026 |last=Vechersky |first=Victor |date=5 April 2022 |author-link=Victor Vechersky |language=uk |trans-title=Derzhprom in Kharkiv |url-status=live |archive-url=https://web.archive.org/web/20241116165022/https://vue.gov.ua/%D0%94%D0%B5%D1%80%D0%B6%D0%BF%D1%80%D0%BE%D0%BC_%D1%83_%D0%A5%D0%B0%D1%80%D0%BA%D0%BE%D0%B2%D1%96 |archive-date=16 November 2024}}</ref>
ಈ ಕಟ್ಟಡವನ್ನು 2017ರಲ್ಲಿ ಯುನೆಸ್ಕೋದ ತಾತ್ಕಾಲಿಕ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಯಿತು.
<ref name="bomb2">{{Cite web |date=2024-10-30 |title=Kharkiv’s historic Derzhprom skyscraper becomes latest victim of Russian bombardments |url=https://kyivindependent.com/kharkivs-historic-skyscraper-becomes-the-latest-victim-of-russias-bombardments/ |access-date=2024-10-29 |website=The Kyiv Independent |author=Elsa Court |language=en}}</ref> ಮತ್ತು 2022ರಲ್ಲಿ ಯುನೆಸ್ಕೋ ಇದನ್ನು ತಾತ್ಕಾಲಿಕ ವರ್ಧಿತ ರಕ್ಷಣೆಯ ಅಡಿಯಲ್ಲಿ ಇರಿಸಿತು.
<ref name="bomb">{{Cite web |date=2024-10-29|title=UPDATED: Russia’s attack on Kharkiv injures 9, damages historic landmark |url=https://kyivindependent.com/russia-strikes-center-of-kharkiv-with-aerial-glide-bombs-injuring-at-least-5-people/ |access-date=2024-10-29 |website=The Kyiv Independent |author1=Kateryna Hodunova |author2=Olena Goncharova |language=en}}</ref>
[[File:Attack on Derzhprom, 28 October 2024 (40).jpg|thumb|After the strike in 2024]]
2022ರಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ, 2024ರ ಅಕ್ಟೋಬರ್ 28ರಂದು ದೆರ್ಝ್ಪ್ರೊಮ್ ಕಟ್ಟಡದ ಮೇಲೆ ರಷ್ಯಾದ ಮಾರ್ಗದರ್ಶಿತ ಬಾಂಬ್ ಬಿತ್ತು. ಅದು FAB-500 ಮಾದರಿಯ ಬಾಂಬ್ ಎಂದು ನಂಬಲಾಗಿದೆ.<ref name="bomb2"/> 2022ರಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ, 2024ರ ಅಕ್ಟೋಬರ್ 28ರಂದು ದೆರ್ಝ್ಪ್ರೊಮ್ ಕಟ್ಟಡದ ಮೇಲೆ ರಷ್ಯಾದ ಮಾರ್ಗದರ್ಶಿತ ಬಾಂಬ್ ಬಿತ್ತು. ಅದು FAB-500 ಮಾದರಿಯ ಬಾಂಬ್ ಎಂದು ನಂಬಲಾಗಿದೆ.<ref>{{Cite web |date=2024-10-28 |title=Навіть Гітлер не зруйнував: у Харкові "приліт" по будівлі Держпрому (фото, відео) |url=https://tsn.ua/ukrayina/u-harkovi-prilit-po-budivli-derzhpromu-socmerezhi-foto-2689140.html |access-date=2024-10-28 |website=ТСН.ua |language=uk}}</ref><ref>{{Cite news |last=Murray |first=Warren |date=2024-10-29 |title=Ukraine war briefing: Bomb shatters historic landmark in Kharkiv |url=https://www.theguardian.com/world/2024/oct/29/ukraine-war-briefing-bomb-derzhprom-historic-landmark-kharkiv |access-date=2024-10-29 |work=The Guardian |language=en-GB |issn=0261-3077}}</ref><ref name="bomb"/> ಈ ದಾಳಿಯ ನಂತರ ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ಮತ್ತು ಉಕ್ರೇನ್ನಲ್ಲಿರುವ ಯುನೆಸ್ಕೋ ಕಚೇರಿ ದೆರ್ಝ್ಪ್ರೊಮ್ ಸೇರಿದಂತೆ ಫ್ರೀಡಮ್ ಸ್ಕ್ವೇರ್ ಸಂಕೀರ್ಣವನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ವೇಗವಾದ ನಾಮನಿರ್ದೇಶನ ಪ್ರಕ್ರಿಯೆಯನ್ನು ಆರಂಭಿಸಿದರು.<ref>{{Cite web |last=Koloniei |first=Dmytro |date=4 November 2024 |title= |script-title=uk:ЮНЕСКО допоможе відновити будівлю Держпрому у Харкові |trans-title=UNESCO will help restore the building of Derzhprom in Kharkiv |url=https://infocity.kharkiv.ua/obshchestvo/iunesko-dopomozhe-vidnovyty-budivliu-derzhpromu-u-kharkovi/ |access-date=6 November 2024 |website=Infocity}}</ref>
== ವಾಸ್ತುಶಿಲ್ಪ ==
ದೆರ್ಝ್ಪ್ರೊಮ್ ಖಾರ್ಕಿವ್ನ ಕೈಗಾರಿಕಾ, ಆಧುನಿಕ ಮತ್ತು ದೊಡ್ಡ ನಗರದ ಸಂಕೇತವಾಗಿದೆ.
<ref>{{Cite web|title=Госпром – символ Харькова и символ стиля|url=https://galinaaksyenova.livejournal.com/10275.html|access-date=19 April 2021|website=galinaaksyenova.livejournal.com}}</ref>
ದೆರ್ಝ್ಪ್ರೊಮ್ನ ವಾಸ್ತುಶಿಲ್ಪವು ಅಂತರರಾಷ್ಟ್ರೀಯ ರಚನಾವಾದಿ ಶೈಲಿಗೆ ಸಂಬಂಧಿಸಿದೆ. ಇದರ ವಿನ್ಯಾಸವು ಕೈಗಾರಿಕಾ ಸ್ವರೂಪವನ್ನು ಹೊಂದಿದೆ.
<ref>{{Cite web|title=Госпром – символ Харькова. Есть ли у него будущее |url=https://vecherniy.kharkov.ua/news/26020/|access-date=19 April 2021|website=vecherniy.kharkov.ua}}</ref> Tಈ ಕಟ್ಟಡವು ಹೆಚ್ಚಿನ ಸೌಂದರ್ಯಮೌಲ್ಯ ಮತ್ತು ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ. ಇದರ ನಿರ್ಮಾಣವನ್ನು "ಸಂಪರ್ಕ ಕ್ಷೇತ್ರದಲ್ಲಿನ ಮಹತ್ವದ ಪ್ರಗತಿ"ಗೆ ಹೋಲಿಸಲಾಗಿದೆ. 1920ರ ದಶಕದಲ್ಲಿ ಇಂತಹ ವಾಸ್ತುಶಿಲ್ಪವು ಯುರೋಪ್ ಮಾತ್ರವಲ್ಲದೆ ವಿಶ್ವದಾದ್ಯಂತ ಹೊಸತನದ ಸಂಕೇತವಾಗಿತ್ತು.
<ref>{{Cite journal|last=В.в|first=Бородин|date=13 August 2007|title=Системы показателей, используемые для оценки финансово – хозяйственной деятельности туристских организаций|url=http://www.rusnauka.com/9._EISN_2007/Stroitelstvo/21548.doc.htm|journal=Наука: теория и практика|volume=2|issue=2007}}{{Dead link|date=January 2024 |bot=InternetArchiveBot |fix-attempted=yes }}</ref>
ವಾಸ್ತುಶಿಲ್ಪದ ಕಾರ್ಯಾತ್ಮಕತೆಯ ಪ್ರಕಾರ ದೆರ್ಝ್ಪ್ರೊಮ್ ಕಟ್ಟಡವು ಕೆಳಗಿನ ಕಾರ್ಯಗಳನ್ನು ಹೊಂದಿದೆ:
* ಪ್ರಾಯೋಗಿಕ ಕಾರ್ಯ – ಉಕ್ರೇನ್ನ ಕೈಗಾರಿಕಾ ನಿರ್ವಹಣಾ ಚಟುವಟಿಕೆಗಳಿಗೆ ಸ್ಥಳವಾಗಿ ಕಾರ್ಯನಿರ್ವಹಿಸುವುದು.
* ವೈಚಾರಿಕ ಕಾರ್ಯ – ಕೈಗಾರಿಕೀಕರಣವನ್ನು ಪ್ರಗತಿಪರ ಬೆಳವಣಿಗೆಯಾಗಿ ತೋರಿಸುವುದು.
* ಸಾಮಾಜಿಕ ಕಾರ್ಯ – ಹೊಸ ಖಾರ್ಕಿವ್ನ ವಿಶಾಲ ಕೇಂದ್ರವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸರ್ಕಾರಿ ಸ್ಥಳವಾಗಿ ಕಾರ್ಯನಿರ್ವಹಿಸುವುದು. ಹಬ್ಬಗಳು ಮತ್ತು ಮೆರವಣಿಗೆಗಳಂತಹ ಸಾಮೂಹಿಕ ಕಾರ್ಯಕ್ರಮಗಳಿಗೂ ಇದು ಸ್ಥಳವಾಗಿತ್ತು.
* ಸಾಂಕೇತಿಕ ಕಾರ್ಯ – "ವ್ಯವಸ್ಥಿತ ಜಗತ್ತು" ಎಂಬ ಕಲ್ಪನೆಯನ್ನು ಪ್ರತಿನಿಧಿಸುವುದು ಮತ್ತು ಹೊಸ ಯುಗ ಹಾಗೂ ಕೈಗಾರಿಕೀಕರಣದ ಸಂಕೇತವಾಗಿರುವುದು.
* ಸಂಯೋಜನಾ ಕಾರ್ಯ – ನಗರದ ಸ್ಥಳ ವಿನ್ಯಾಸದಲ್ಲಿ ಪ್ರಮುಖ ಸ್ಥಾನವನ್ನು ಹೊಂದುವುದು. ಚೌಕ ಮತ್ತು ನಗರದ ಸ್ಥಳಗಳನ್ನು ಸಂಪರ್ಕಿಸುವುದು ಹಾಗೂ ಚೌಕ ಮತ್ತು ನಗರದ ನಡುವಿನ ಗಡಿಯನ್ನು ಗುರುತಿಸುವುದು.
* ಸಂಕೇತಾತ್ಮಕ ಕಾರ್ಯ – ಸರಳವಾದ ವಿನ್ಯಾಸದ ರೂಪಗಳ ಮೂಲಕ ಮೂಲಭೂತ ವಾಸ್ತುಶಿಲ್ಪದ ಕಲ್ಪನೆಗಳನ್ನು ತೋರಿಸುವುದು ಮತ್ತು ಸುತ್ತಮುತ್ತಲಿನ ಭೂದೃಶ್ಯದ ಸಂಕೇತಗಳೊಂದಿಗೆ ಹೊಂದಿಕೊಳ್ಳುವುದು.
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* [http://www.artandarchitecture.org.uk/search/results.html?object_id=%2265e45e1597e2c1c05ddbae896ddd921ec67b0875%22&display=Palace+of+Industry 1930s photographs by Robert Byron ]
* [http://www.kharkov.ua/culture/2b.html Article on the building] {{in lang|ru}}
* [https://web.archive.org/web/20080204034754/http://news.webshots.com/photo/2255496620089413999ycXTEE View during the war]
* [http://englishrussia.com/?p=2952 Photos by Luftwaffe pilots during World War II, some of the Derzhprom building]
* [https://www.panoramio.com/photo/2534222 Photo of the Derzhprom building]
* [https://www.cca.qc.ca/en/search?query=Gosprom&filters=%7B%22forms_collection_library_bookstore%22%3A%5B%22photographs%22%5D%7D Derzhprom/Gosprom building, photographs by Georges Dedoyard and others], [[Canadian Centre for Architecture]] ([https://www.cca.qc.ca/en/search?query=Gosprom&img_filter=1 digitized items])
{{coord|50|0|23|N|36|13|38|E|type:landmark_region:UA|display=title}}
[[Category:Buildings and structures in Kharkiv]]
[[Category:Buildings and structures built in the Soviet Union]]
[[Category:Commercial buildings completed in 1928]]
[[Category:Constructivist architecture]]
[[Category:1928 establishments in the Soviet Union]]
[[Category:World Heritage Tentative List]]
[[Category:Modernist architecture in Ukraine]]
gnselfm2kydu5ig3p2rr6xxtqjlkdru
1384138
1384093
2026-08-24T02:31:15Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1384138
wikitext
text/x-wiki
{{Use dmy dates|date=October 2022}}
{{Short description|Constructivist building in Kharkiv, Ukraine}}
{{Infobox building
| name = ದೆರ್ಝ್ಪ್ರೊಮ್
| native_name = {{native name|uk|Держпром}}<br />{{native name|ru|Госпром}}
| caption = Aerial view in 2020
| building_type = ಕಚೇರಿ, ಸಮ್ಮೇಳನ ಕೇಂದ್ರ
| architectural_style = ರಚನಾವಾದಿ ವಾಸ್ತುಶಿಲ್ಪ
| address = ಮೈದಾನ್ ಸ್ವೋಬೋಡಿ, 5, ಖಾರ್ಕಿವ್, ಖಾರ್ಕಿವ್ ಒಬ್ಲಾಸ್ಟ್, 61022
| location_town =
| location_country = {{UKR}}
| client =
| owner =
| current_tenants =
| coordinates = {{coord|50|0|24|N|36|13|37.5|E|type:landmark_region:BE|display=inline}}
| construction_start_date = 1925
| inauguration_date = 7 ನವೆಂಬರ್ 1928
| cost = 14,176,000 [[Ukrainian karbovanets|UAK]]
| height =
| architectural =
| antenna_spire = {{convert|108|m|ft|abbr=on}}
| roof = {{convert|63|m|ft|abbr=on}}
| floor_count = 13
| floor_area = {{convert|60,000|m2|sqft|abbr=on}}
| elevator_count = 12
| architect = ಸೆರ್ಗೆಯ್ ಸೆರಾಫಿಮೊವ್, ಸ್ಯಾಮ್ಯುಯೆಲ್ ಕ್ರಾವೆಟ್ಸ್ ಮತ್ತು ಮಾರ್ಕ್ ಫೆಲ್ಗರ್
| engineer = ಪಾವ್ಲೊ ರೊಟರ್ಟ್
| developer = ಸೋವಿಯತ್ ಒಕ್ಕೂಟದ ಆರ್ಥಿಕ ಮಂಡಳಿ
| public_transit =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Будинок держпромисловості (ДЕРЖПРОМ)}}<br>(''House of State Industry (DERZHPROM)'')
|designation1_type = Architecture, Urban Planning
|designation1_number = 200031
}}
| website = https://www.derzhprom.kh.ua/
}}
'''ದೆರ್ಝ್ಪ್ರೊಮ್''' (ಉಕ್ರೇನಿಯನ್: Держпром) ಅಥವಾ '''ಗೋಸ್ಪ್ರೊಮ್''' (ರಷ್ಯನ್: Госпром) ಕಟ್ಟಡವು ಉಕ್ರೇನ್ನ ಖಾರ್ಕಿವ್ನ ಫ್ರೀಡಮ್ ಸ್ಕ್ವೇರ್ನಲ್ಲಿರುವ ಒಂದು ಕಚೇರಿ ಕಟ್ಟಡವಾಗಿದೆ. ರಚನಾವಾದಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ಕಟ್ಟಡವು 1928ರಲ್ಲಿ ಪೂರ್ಣಗೊಂಡಾಗ ಸೋವಿಯತ್ ಒಕ್ಕೂಟದ ಮೊದಲ ಆಧುನಿಕ ಗಗನಚುಂಬಿ ಕಟ್ಟಡವಾಗಿತ್ತು.<ref>{{Cite web|title=The First Soviet Skyscraper|url=http://travel.uaportal.com/news/52616.html|url-status=live|archive-url=https://web.archive.org/web/20070807173634/http://travel.uaportal.com:80/news/52616.html |archive-date=7 August 2007 }}</ref> ಇದರ ಹೆಸರು ಎರಡು ಪದಗಳ ಸಂಕ್ಷಿಪ್ತ ರೂಪವಾಗಿದ್ದು, ಒಟ್ಟಾಗಿ "ರಾಜ್ಯ ಕೈಗಾರಿಕೆ" ಎಂಬ ಅರ್ಥವನ್ನು ನೀಡುತ್ತದೆ. ಇಂಗ್ಲಿಷ್ನಲ್ಲಿ ಈ ಕಟ್ಟಡವನ್ನು ಸ್ಟೇಟ್ ಇಂಡಸ್ಟ್ರಿ ಬಿಲ್ಡಿಂಗ್ ಅಥವಾ ಪ್ಯಾಲೇಸ್ ಆಫ್ ಇಂಡಸ್ಟ್ರಿ ಎಂದು ಕರೆಯಲಾಗುತ್ತದೆ.
20ನೇ ಶತಮಾನದ ಮೊದಲಾರ್ಧದ ಆಧುನಿಕತಾವಾದಿ ವಾಸ್ತುಶಿಲ್ಪವನ್ನು ಪ್ರತಿನಿಧಿಸುವ ವಿವಿಧ ಕಟ್ಟಡಗಳ ನಡುವೆ ದೆರ್ಝ್ಪ್ರೊಮ್ ವಿಶ್ವ ವಾಸ್ತುಶಿಲ್ಪದ ವಿಶಿಷ್ಟ ಕಟ್ಟಡವಾಗಿ ಗುರುತಿಸಿಕೊಂಡಿದೆ. ಇಂತಹ ಹಲವು ಕಟ್ಟಡಗಳು ಈಗಾಗಲೇ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಅಥವಾ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿವೆ.<ref>{{Cite web|url=https://whc.unesco.org/en/tentativelists/6249/|title = Derzhprom (The State Industry Building)|access-date=30 April 2026|publisher=World Heritage Centre}}</ref>
2024ರ ಅಕ್ಟೋಬರ್ 28ರಂದು ರಷ್ಯಾದ ಬಾಂಬ್ ದಾಳಿಯಿಂದ ದೆರ್ಝ್ಪ್ರೊಮ್ ಕಟ್ಟಡಕ್ಕೆ ಭಾರೀ ಹಾನಿಯಾಯಿತು.
== ಇತಿಹಾಸ ==
[[File:palace of industry.jpg|thumb|left|1920ರ ದಶಕದ ಕೊನೆಯಲ್ಲಿ ದೆರ್ಝ್ಪ್ರೊಮ್ ಕಟ್ಟಡ.]]
[[File:Gosprom to Build 1925.jpg|thumb|left|ದೆರ್ಝ್ಪ್ರೊಮ್ ಕಟ್ಟಡದ ನಿರ್ಮಾಣ, ಸುಮಾರು 1925.]]
"ಮೊದಲ ಸೋವಿಯತ್ ಗಗನಚುಂಬಿ ಕಟ್ಟಡ" ಎಂದು ಕರೆಯಲ್ಪಡುವ ದೆರ್ಝ್ಪ್ರೊಮ್ ಕಟ್ಟಡದ ಭವ್ಯ ಉದ್ಘಾಟನೆಯು 1928ರ ನವೆಂಬರ್ 7ರಂದು ನಡೆಯಿತು.
<ref name="GUE" />
ಖಾರ್ಕಿವ್ ಉಕ್ರೇನಿಯನ್ SSRನ ರಾಜಧಾನಿಯಾಗಿದ್ದ ಸಮಯದಲ್ಲಿ ನಿರ್ಮಿಸಲಾದ ಕೆಲವು ಪ್ರಮುಖ ಮಾದರಿ ಯೋಜನೆಗಳಲ್ಲಿ ಈ ಕಟ್ಟಡವೂ ಒಂದಾಗಿತ್ತು. ಇದನ್ನು ವಾಸ್ತುಶಿಲ್ಪಿಗಳಾದ ಸೆರ್ಗೆಯ್ ಸೆರಾಫಿಮೊವ್, ಸ್ಯಾಮ್ಯುಯೆಲ್ ಕ್ರಾವೆಟ್ಸ್ ಮತ್ತು ಮಾರ್ಕ್ ಫೆಲ್ಗರ್ ಅವರು ಕೇವಲ ಮೂರು ವರ್ಷಗಳಲ್ಲಿ ನಿರ್ಮಿಸಿದರು.<ref name="EHU">{{Cite encyclopedia |year=2021 |script-title=uk:ДЕРЖПРОМ, Будинок державної промисловості |encyclopedia=[[Encyclopedia of History of Ukraine]] |publisher=[[Naukova Dumka]] |location=Kyiv |url=http://www.history.org.ua/?termin=derzhprom_budynok_derzhavnoji_promyslovosti |access-date=30 April 2026 |last=Shvydenko |first=O. O. |editor-last=Smoliy |editor-first=Valeriy |editor-link=Valeriy Smoliy |volume=1 (supplementary) |language=uk |trans-title=DERZHPROM, the Building of State Industry |url-status=live |archive-url=https://web.archive.org/web/20250604023430/http://resource.history.org.ua/cgi-bin/eiu/history.exe?&I21DBN=EIU&P21DBN=EIU&S21STN=1&S21REF=10&S21FMT=eiu_all&C21COM=S&S21CNR=20&S21P01=0&S21P02=0&S21P03=TRN=&S21COLORTERMS=0&S21STR=derzhprom_budynok_derzhavnoji_promyslovosti |archive-date=4 June 2025}}</ref> 1928ರಲ್ಲಿ ನಿರ್ಮಾಣ ಪೂರ್ಣಗೊಂಡಾಗ ಇದು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಏಕೈಕ ಕಟ್ಟಡವಾಗಿತ್ತು. 1930ರ ದಶಕದವರೆಗೆ ಇದನ್ನು ಮೀರಿಸುವಂತಹ ಕಟ್ಟಡ ನಿರ್ಮಾಣವಾಗಿರಲಿಲ್ಲ. ಇದರ ವಿಶಿಷ್ಟತೆಯೆಂದರೆ, ಕಟ್ಟಡದ ಸಂಪೂರ್ಣ ಸಮಮಿತಿಯನ್ನು ಚೌಕದ ಮಧ್ಯಭಾಗದಲ್ಲಿರುವ ಒಂದು ನಿರ್ದಿಷ್ಟ ಸ್ಥಳದಿಂದ ಮಾತ್ರ ಸ್ಪಷ್ಟವಾಗಿ ಕಾಣಬಹುದು.
ಕಟ್ಟಡದ ನಿರ್ಮಾಣದಲ್ಲಿ ಕಾಂಕ್ರೀಟ್ ಬಳಸಲಾಗಿತ್ತು. ಮೇಲ್ಭಾಗದಲ್ಲಿರುವ ಸಂಪರ್ಕ ಸೇತುವೆಗಳು ಮತ್ತು ಪರಸ್ಪರ ಸಂಪರ್ಕ ಹೊಂದಿರುವ ಪ್ರತ್ಯೇಕ ಗೋಪುರಗಳ ವಿನ್ಯಾಸವು ಈ ಕಟ್ಟಡವನ್ನು ಅತ್ಯಂತ ನವೀನವಾಗಿಸಿತು.<ref>{{Cite web|last=ua_archi|date=13 November 2009|title=Госпром|url=https://ua-archi.livejournal.com/517.html|access-date=19 April 2021|website=Україна. Архітектура. Історія.}}</ref> ದೆರ್ಝ್ಪ್ರೊಮ್ನ ಕಚೇರಿಗಳು ಮತ್ತು ಇತರ ಕೊಠಡಿಗಳಲ್ಲಿ ಹವಾನಿಯಂತ್ರಣ, ವಿದ್ಯುತ್ ಬೆಳಕು ಮತ್ತು ರೇಡಿಯೋ ಸಂಪರ್ಕದಂತಹ ಆಧುನಿಕ ಸೌಲಭ್ಯಗಳಿದ್ದವು. ಈ ಕಟ್ಟಡದಲ್ಲಿ ಉಕ್ರೇನ್ನ ಮೊದಲ ಕಸದ ಕೊಳವೆ ವ್ಯವಸ್ಥೆಯೂ ಅಳವಡಿಸಲಾಗಿತ್ತು.<ref name="EHU" /> ವಾಸ್ತುಶಿಲ್ಪ ವಿಮರ್ಶಕ ರೇನರ್ ಬಾನ್ಹ್ಯಾಮ್ ಅವರು ತಮ್ಮ *Theory and Design in the First Machine Age* ಕೃತಿಯಲ್ಲಿ ದೆರ್ಝ್ಪ್ರೊಮ್ ಕಟ್ಟಡವನ್ನು 1920ರ ದಶಕದ ಪ್ರಮುಖ ವಾಸ್ತುಶಿಲ್ಪ ಸಾಧನೆಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಅದರ ಗಾತ್ರ ಮತ್ತು ವಿನ್ಯಾಸದ ದೃಷ್ಟಿಯಿಂದ ಇದನ್ನು ಡೆಸ್ಸಾವ್ನ ಬೌಹೌಸ್ ಮತ್ತು ರೋಟರ್ಡ್ಯಾಮ್ನ ವ್ಯಾನ್ ನೆಲ್ಲೆ ಕಾರ್ಖಾನೆಗೆ ಹೋಲಿಸಿದ್ದಾರೆ.
<ref>(Architectural Press 1972, p. 297).</ref>ಈ ಬಲಿಷ್ಠ ನಿರ್ಮಾಣದಿಂದಾಗಿ ಎರಡನೇ ಮಹಾಯುದ್ಧದ ಸಮಯದಲ್ಲಿ ಕಟ್ಟಡವನ್ನು ನಾಶಪಡಿಸುವ ಪ್ರಯತ್ನಗಳನ್ನೂ ಇದು ತಡೆದುಕೊಳ್ಳಲು ಸಾಧ್ಯವಾಯಿತು. ಆದರೆ ಸ್ಫೋಟಗಳಿಂದ ಕಟ್ಟಡದ ಒಳಭಾಗಕ್ಕೆ ಹಾನಿಯಾಯಿತು.<ref>{{Cite web |date=8 November 2024 |script-title=uk:Держпром — найвідоміша конструктивістська будівля та символ Харкова, що двічі був ушкоджений російською авіабомбою |trans-title=Derzhprom—the most famous Constructivist building and a symbol of Kharkiv, which was damaged twice by Russian aerial bombing |url=https://suspilne.media/culture/867919-derzprom-najvidomisa-konstruktivistska-budivla-ta-simvol-harkova-so-bula-uskodzena-rosijskou-raketou/ |url-status=live |archive-url=https://web.archive.org/web/20260414112548/https://suspilne.media/culture/867919-derzprom-najvidomisa-konstruktivistska-budivla-ta-simvol-harkova-so-bula-uskodzena-rosijskou-raketou/ |archive-date=14 April 2026 |access-date=30 April 2026 |website=[[Suspilne Kultura]] |language=uk}}</ref>
1926ರ ವಸಂತಕಾಲದಲ್ಲಿ ಹಣಕಾಸಿನ ತೊಂದರೆಗಳಿಂದಾಗಿ ಕಟ್ಟಡದ ನಿರ್ಮಾಣವನ್ನು ನಿಲ್ಲಿಸಲು ನಿರ್ಧರಿಸಲಾಯಿತು. ನಂತರ ಸ್ಟೇಟ್ ಇಂಡಸ್ಟ್ರಿ ಕಟ್ಟಡದ ನಿರ್ಮಾಣದ ಮುಖ್ಯಸ್ಥ ಪಾವ್ಲೊ ರೊಟರ್ಟ್ ಮಾಸ್ಕೋಗೆ ತೆರಳಿ ಫೆಲಿಕ್ಸ್ ಜೆರ್ಜಿನ್ಸ್ಕಿಯಿಂದ ನಿರ್ಮಾಣ ಕಾರ್ಯಕ್ಕೆ ಬೆಂಬಲ ಪಡೆಯಲು ಪ್ರಯತ್ನಿಸಿದರು. 1926ರ ಮಾರ್ಚ್ನಲ್ಲಿ ಅವರು ಗಗನಚುಂಬಿ ಕಟ್ಟಡದ ನಿರ್ಮಾಣವನ್ನು ಮುಂದುವರಿಸಲು ಮರಳಿದರು. 1926ರ ಆಗಸ್ಟ್ನಲ್ಲಿ ಕಟ್ಟಡದ ನಿರ್ಮಾಣಕ್ಕೆ ವಿಶೇಷ ರೀತಿಯಲ್ಲಿ ಹಣಕಾಸು ಒದಗಿಸಲು ನಿರ್ಧರಿಸಲಾಯಿತು.
<ref>{{Cite book |last1=Shuvalova |first1=E.A. |last2=Nuriddinov |first2=K.K. |last3=Hovakimyan |first3=S.S. |title=Conference Materials |date=2019 |chapter=Waste wood-based building materials |chapter-url=http://dx.doi.org/10.18411/sr-10-06-2019-25 |publisher=LJournal |doi=10.18411/sr-10-06-2019-25}}</ref>
ದೆರ್ಝ್ಪ್ರೊಮ್ ಸಂಕೀರ್ಣವನ್ನು ಆಧುನಿಕತೆಯ ಸಂಕೇತವಾಗಿ ಹಲವಾರು ಚಲನಚಿತ್ರಗಳಲ್ಲಿ ತೋರಿಸಲಾಗಿದೆ. ಅವುಗಳಲ್ಲಿ ಡ್ಜಿಗಾ ವರ್ಟೊವ್ ಅವರ *ಲೆನಿನ್ ಕುರಿತು ಮೂರು ಹಾಡುಗಳು* ಮತ್ತು ಸೆರ್ಗೆಯ್ ಐಸೆನ್ಸ್ಟೈನ್ ಅವರ *ದಿ ಜನರಲ್ ಲೈನ್* ಪ್ರಮುಖವಾಗಿವೆ.
1934ರಲ್ಲಿ ಉಕ್ರೇನ್ನ ರಾಜಧಾನಿಯನ್ನು ಕೀವ್ಗೆ ಸ್ಥಳಾಂತರಿಸಿದ ನಂತರ ದೆರ್ಝ್ಪ್ರೊಮ್ನ ಮಹತ್ವ ಕ್ರಮೇಣ ಕಡಿಮೆಯಾಯಿತು. ನಂತರ ರಚನಾವಾದಿ ವಾಸ್ತುಶಿಲ್ಪದ ಬದಲಾಗಿ ಸ್ಟಾಲಿನ್ವಾದಿ ವಾಸ್ತುಶಿಲ್ಪಕ್ಕೆ ಪ್ರಾಮುಖ್ಯತೆ ನೀಡಲಾಯಿತು. ಎರಡನೇ ಮಹಾಯುದ್ಧವೂ ಕಟ್ಟಡದ ಇತಿಹಾಸದ ಮೇಲೆ ಪರಿಣಾಮ ಬೀರಿತು.
ಖಾರ್ಕಿವ್ ರಾಜಧಾನಿಯಾಗಿದ್ದಾಗ ದೆರ್ಝ್ಪ್ರೊಮ್ನಲ್ಲಿ ಜನರ ಕಮಿಸಾರ್ಗಳ ಮಂಡಳಿ ಮತ್ತು ಹಲವಾರು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. 1950ರ ದಶಕದಿಂದ ಕಟ್ಟಡದ ಒಂದು ಗೋಪುರವನ್ನು ದೂರದರ್ಶನ ಕೇಂದ್ರವಾಗಿ ಬಳಸಲಾಯಿತು. ಅದರ ಮೇಲ್ಛಾವಣಿಯಲ್ಲಿ ದೂರದರ್ಶನ ಪ್ರಸಾರಕ್ಕಾಗಿ ರಿಲೇ ಗೋಪುರವನ್ನೂ ನಿರ್ಮಿಸಲಾಯಿತು.
<ref name="GUE">{{Cite encyclopedia |script-title=uk:Держпром у Харкові |encyclopedia=[[Great Ukrainian Encyclopedia]] |url=https://vue.gov.ua/%D0%94%D0%B5%D1%80%D0%B6%D0%BF%D1%80%D0%BE%D0%BC_%D1%83_%D0%A5%D0%B0%D1%80%D0%BA%D0%BE%D0%B2%D1%96 |access-date=30 April 2026 |last=Vechersky |first=Victor |date=5 April 2022 |author-link=Victor Vechersky |language=uk |trans-title=Derzhprom in Kharkiv |url-status=live |archive-url=https://web.archive.org/web/20241116165022/https://vue.gov.ua/%D0%94%D0%B5%D1%80%D0%B6%D0%BF%D1%80%D0%BE%D0%BC_%D1%83_%D0%A5%D0%B0%D1%80%D0%BA%D0%BE%D0%B2%D1%96 |archive-date=16 November 2024}}</ref>
ಈ ಕಟ್ಟಡವನ್ನು 2017ರಲ್ಲಿ ಯುನೆಸ್ಕೋದ ತಾತ್ಕಾಲಿಕ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಯಿತು.
<ref name="bomb2">{{Cite web |date=2024-10-30 |title=Kharkiv’s historic Derzhprom skyscraper becomes latest victim of Russian bombardments |url=https://kyivindependent.com/kharkivs-historic-skyscraper-becomes-the-latest-victim-of-russias-bombardments/ |access-date=2024-10-29 |website=The Kyiv Independent |author=Elsa Court |language=en}}</ref> ಮತ್ತು 2022ರಲ್ಲಿ ಯುನೆಸ್ಕೋ ಇದನ್ನು ತಾತ್ಕಾಲಿಕ ವರ್ಧಿತ ರಕ್ಷಣೆಯ ಅಡಿಯಲ್ಲಿ ಇರಿಸಿತು.
<ref name="bomb">{{Cite web |date=2024-10-29|title=UPDATED: Russia’s attack on Kharkiv injures 9, damages historic landmark |url=https://kyivindependent.com/russia-strikes-center-of-kharkiv-with-aerial-glide-bombs-injuring-at-least-5-people/ |access-date=2024-10-29 |website=The Kyiv Independent |author1=Kateryna Hodunova |author2=Olena Goncharova |language=en}}</ref>
[[File:Attack on Derzhprom, 28 October 2024 (40).jpg|thumb|After the strike in 2024]]
2022ರಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ, 2024ರ ಅಕ್ಟೋಬರ್ 28ರಂದು ದೆರ್ಝ್ಪ್ರೊಮ್ ಕಟ್ಟಡದ ಮೇಲೆ ರಷ್ಯಾದ ಮಾರ್ಗದರ್ಶಿತ ಬಾಂಬ್ ಬಿತ್ತು. ಅದು FAB-500 ಮಾದರಿಯ ಬಾಂಬ್ ಎಂದು ನಂಬಲಾಗಿದೆ.<ref name="bomb2"/> 2022ರಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ, 2024ರ ಅಕ್ಟೋಬರ್ 28ರಂದು ದೆರ್ಝ್ಪ್ರೊಮ್ ಕಟ್ಟಡದ ಮೇಲೆ ರಷ್ಯಾದ ಮಾರ್ಗದರ್ಶಿತ ಬಾಂಬ್ ಬಿತ್ತು. ಅದು FAB-500 ಮಾದರಿಯ ಬಾಂಬ್ ಎಂದು ನಂಬಲಾಗಿದೆ.<ref>{{Cite web |date=2024-10-28 |title=Навіть Гітлер не зруйнував: у Харкові "приліт" по будівлі Держпрому (фото, відео) |url=https://tsn.ua/ukrayina/u-harkovi-prilit-po-budivli-derzhpromu-socmerezhi-foto-2689140.html |access-date=2024-10-28 |website=ТСН.ua |language=uk}}</ref><ref>{{Cite news |last=Murray |first=Warren |date=2024-10-29 |title=Ukraine war briefing: Bomb shatters historic landmark in Kharkiv |url=https://www.theguardian.com/world/2024/oct/29/ukraine-war-briefing-bomb-derzhprom-historic-landmark-kharkiv |access-date=2024-10-29 |work=The Guardian |language=en-GB |issn=0261-3077}}</ref><ref name="bomb"/> ಈ ದಾಳಿಯ ನಂತರ ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ಮತ್ತು ಉಕ್ರೇನ್ನಲ್ಲಿರುವ ಯುನೆಸ್ಕೋ ಕಚೇರಿ ದೆರ್ಝ್ಪ್ರೊಮ್ ಸೇರಿದಂತೆ ಫ್ರೀಡಮ್ ಸ್ಕ್ವೇರ್ ಸಂಕೀರ್ಣವನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ವೇಗವಾದ ನಾಮನಿರ್ದೇಶನ ಪ್ರಕ್ರಿಯೆಯನ್ನು ಆರಂಭಿಸಿದರು.<ref>{{Cite web |last=Koloniei |first=Dmytro |date=4 November 2024 |title= |script-title=uk:ЮНЕСКО допоможе відновити будівлю Держпрому у Харкові |trans-title=UNESCO will help restore the building of Derzhprom in Kharkiv |url=https://infocity.kharkiv.ua/obshchestvo/iunesko-dopomozhe-vidnovyty-budivliu-derzhpromu-u-kharkovi/ |access-date=6 November 2024 |website=Infocity}}</ref>
== ವಾಸ್ತುಶಿಲ್ಪ ==
ದೆರ್ಝ್ಪ್ರೊಮ್ ಖಾರ್ಕಿವ್ನ ಕೈಗಾರಿಕಾ, ಆಧುನಿಕ ಮತ್ತು ದೊಡ್ಡ ನಗರದ ಸಂಕೇತವಾಗಿದೆ.
<ref>{{Cite web|title=Госпром – символ Харькова и символ стиля|url=https://galinaaksyenova.livejournal.com/10275.html|access-date=19 April 2021|website=galinaaksyenova.livejournal.com}}</ref>
ದೆರ್ಝ್ಪ್ರೊಮ್ನ ವಾಸ್ತುಶಿಲ್ಪವು ಅಂತರರಾಷ್ಟ್ರೀಯ ರಚನಾವಾದಿ ಶೈಲಿಗೆ ಸಂಬಂಧಿಸಿದೆ. ಇದರ ವಿನ್ಯಾಸವು ಕೈಗಾರಿಕಾ ಸ್ವರೂಪವನ್ನು ಹೊಂದಿದೆ.
<ref>{{Cite web|title=Госпром – символ Харькова. Есть ли у него будущее|url=https://vecherniy.kharkov.ua/news/26020/|access-date=19 April 2021|website=vecherniy.kharkov.ua|archive-date=17 ಏಪ್ರಿಲ್ 2023|archive-url=https://web.archive.org/web/20230417063804/https://vecherniy.kharkov.ua/news/26020/|url-status=dead}}</ref> Tಈ ಕಟ್ಟಡವು ಹೆಚ್ಚಿನ ಸೌಂದರ್ಯಮೌಲ್ಯ ಮತ್ತು ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ. ಇದರ ನಿರ್ಮಾಣವನ್ನು "ಸಂಪರ್ಕ ಕ್ಷೇತ್ರದಲ್ಲಿನ ಮಹತ್ವದ ಪ್ರಗತಿ"ಗೆ ಹೋಲಿಸಲಾಗಿದೆ. 1920ರ ದಶಕದಲ್ಲಿ ಇಂತಹ ವಾಸ್ತುಶಿಲ್ಪವು ಯುರೋಪ್ ಮಾತ್ರವಲ್ಲದೆ ವಿಶ್ವದಾದ್ಯಂತ ಹೊಸತನದ ಸಂಕೇತವಾಗಿತ್ತು.
<ref>{{Cite journal|last=В.в|first=Бородин|date=13 August 2007|title=Системы показателей, используемые для оценки финансово – хозяйственной деятельности туристских организаций|url=http://www.rusnauka.com/9._EISN_2007/Stroitelstvo/21548.doc.htm|journal=Наука: теория и практика|volume=2|issue=2007}}{{Dead link|date=January 2024 |bot=InternetArchiveBot |fix-attempted=yes }}</ref>
ವಾಸ್ತುಶಿಲ್ಪದ ಕಾರ್ಯಾತ್ಮಕತೆಯ ಪ್ರಕಾರ ದೆರ್ಝ್ಪ್ರೊಮ್ ಕಟ್ಟಡವು ಕೆಳಗಿನ ಕಾರ್ಯಗಳನ್ನು ಹೊಂದಿದೆ:
* ಪ್ರಾಯೋಗಿಕ ಕಾರ್ಯ – ಉಕ್ರೇನ್ನ ಕೈಗಾರಿಕಾ ನಿರ್ವಹಣಾ ಚಟುವಟಿಕೆಗಳಿಗೆ ಸ್ಥಳವಾಗಿ ಕಾರ್ಯನಿರ್ವಹಿಸುವುದು.
* ವೈಚಾರಿಕ ಕಾರ್ಯ – ಕೈಗಾರಿಕೀಕರಣವನ್ನು ಪ್ರಗತಿಪರ ಬೆಳವಣಿಗೆಯಾಗಿ ತೋರಿಸುವುದು.
* ಸಾಮಾಜಿಕ ಕಾರ್ಯ – ಹೊಸ ಖಾರ್ಕಿವ್ನ ವಿಶಾಲ ಕೇಂದ್ರವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸರ್ಕಾರಿ ಸ್ಥಳವಾಗಿ ಕಾರ್ಯನಿರ್ವಹಿಸುವುದು. ಹಬ್ಬಗಳು ಮತ್ತು ಮೆರವಣಿಗೆಗಳಂತಹ ಸಾಮೂಹಿಕ ಕಾರ್ಯಕ್ರಮಗಳಿಗೂ ಇದು ಸ್ಥಳವಾಗಿತ್ತು.
* ಸಾಂಕೇತಿಕ ಕಾರ್ಯ – "ವ್ಯವಸ್ಥಿತ ಜಗತ್ತು" ಎಂಬ ಕಲ್ಪನೆಯನ್ನು ಪ್ರತಿನಿಧಿಸುವುದು ಮತ್ತು ಹೊಸ ಯುಗ ಹಾಗೂ ಕೈಗಾರಿಕೀಕರಣದ ಸಂಕೇತವಾಗಿರುವುದು.
* ಸಂಯೋಜನಾ ಕಾರ್ಯ – ನಗರದ ಸ್ಥಳ ವಿನ್ಯಾಸದಲ್ಲಿ ಪ್ರಮುಖ ಸ್ಥಾನವನ್ನು ಹೊಂದುವುದು. ಚೌಕ ಮತ್ತು ನಗರದ ಸ್ಥಳಗಳನ್ನು ಸಂಪರ್ಕಿಸುವುದು ಹಾಗೂ ಚೌಕ ಮತ್ತು ನಗರದ ನಡುವಿನ ಗಡಿಯನ್ನು ಗುರುತಿಸುವುದು.
* ಸಂಕೇತಾತ್ಮಕ ಕಾರ್ಯ – ಸರಳವಾದ ವಿನ್ಯಾಸದ ರೂಪಗಳ ಮೂಲಕ ಮೂಲಭೂತ ವಾಸ್ತುಶಿಲ್ಪದ ಕಲ್ಪನೆಗಳನ್ನು ತೋರಿಸುವುದು ಮತ್ತು ಸುತ್ತಮುತ್ತಲಿನ ಭೂದೃಶ್ಯದ ಸಂಕೇತಗಳೊಂದಿಗೆ ಹೊಂದಿಕೊಳ್ಳುವುದು.
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* [http://www.artandarchitecture.org.uk/search/results.html?object_id=%2265e45e1597e2c1c05ddbae896ddd921ec67b0875%22&display=Palace+of+Industry 1930s photographs by Robert Byron ] {{Webarchive|url=https://web.archive.org/web/20230412032517/http://www.artandarchitecture.org.uk/search/results.html?object_id=%2265e45e1597e2c1c05ddbae896ddd921ec67b0875%22&display=Palace+of+Industry |date=12 ಏಪ್ರಿಲ್ 2023 }}
* [http://www.kharkov.ua/culture/2b.html Article on the building] {{in lang|ru}}
* [https://web.archive.org/web/20080204034754/http://news.webshots.com/photo/2255496620089413999ycXTEE View during the war]
* [http://englishrussia.com/?p=2952 Photos by Luftwaffe pilots during World War II, some of the Derzhprom building]
* [https://www.panoramio.com/photo/2534222 Photo of the Derzhprom building]
* [https://www.cca.qc.ca/en/search?query=Gosprom&filters=%7B%22forms_collection_library_bookstore%22%3A%5B%22photographs%22%5D%7D Derzhprom/Gosprom building, photographs by Georges Dedoyard and others], [[Canadian Centre for Architecture]] ([https://www.cca.qc.ca/en/search?query=Gosprom&img_filter=1 digitized items])
{{coord|50|0|23|N|36|13|38|E|type:landmark_region:UA|display=title}}
[[Category:Buildings and structures in Kharkiv]]
[[Category:Buildings and structures built in the Soviet Union]]
[[Category:Commercial buildings completed in 1928]]
[[Category:Constructivist architecture]]
[[Category:1928 establishments in the Soviet Union]]
[[Category:World Heritage Tentative List]]
[[Category:Modernist architecture in Ukraine]]
i0vqibfe82hhaoaomldl3jlvim38zec
ಮೆಡ್ಝಿಬಿಝ್ ಕೋಟೆ
0
180661
1384095
2026-08-23T16:27:03Z
Prath20
91325
ಹೊಸ ಪುಟ: [[File:Меджибізький замок 0448-1.jpg|thumb|300 px|Medzhybizh castle]] '''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ...
1384095
wikitext
text/x-wiki
[[File:Меджибізький замок 0448-1.jpg|thumb|300 px|Medzhybizh castle]]
'''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಮೆಡ್ಝಿಬಿಝ್ ಪಟ್ಟಣದಲ್ಲಿ ಸದರ್ನ್ ಬಗ್ ಮತ್ತು ಬುಝೋಕ್ ನದಿಗಳು ಸೇರುವ ಸ್ಥಳದಲ್ಲಿದೆ. ಪ್ರಸ್ತುತ ಈ ಕೋಟೆಯು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
== ಸ್ಥಳದ ಇತಿಹಾಸ ==
[[File:Замок, вид з повітря.jpg|thumb|300 px|ಮೆಡ್ಝಿಬಿಝ್ ಕೋಟೆ, ಮೇಲಿನಿಂದ ಕಾಣುವ ದೃಶ್ಯ, 2019]]
ಬುಝೋಕ್ ಮತ್ತು ಸದರ್ನ್ ಬಗ್ ನದಿಗಳು ಸೇರುವ ಸ್ಥಳದ ಸಮೀಪದಲ್ಲಿರುವ ಎತ್ತರದ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣವಾದ ಕಾಲ ಕೀವನ್ ರಸ್ ಕಾಲಕ್ಕೆ ಸೇರಿದೆ. ಮೆಡ್ಝಿಬಿಝ್ ಪಟ್ಟಣದ ಬಗ್ಗೆ ಐತಿಹಾಸಿಕ ದಾಖಲೆಗಳಲ್ಲಿ ಮೊದಲ ಬಾರಿಗೆ 1146ರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯ ಪ್ರದೇಶದಲ್ಲಿ ದೊರೆತ ಪುರಾತತ್ವ ಸಾಕ್ಷ್ಯಗಳು ಈ ಪಟ್ಟಣವು ಅದಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತವೆ.
13ನೇ ಶತಮಾನದಲ್ಲಿ ಮೆಡ್ಝಿಬಿಝ್ ಬೊಲೊಖಿವ್ ಪ್ರದೇಶದ ಭಾಗವಾಗಿತ್ತು. ಆ ಸಮಯದಲ್ಲಿ ಇಲ್ಲಿ ಮರದ ಕೋಟೆಯಿತ್ತು. 1255ರಲ್ಲಿ ಗ್ಯಾಲಿಷಿಯಾದ ಡ್ಯಾನಿಯಲ್ ಈ ಮರದ ಕೋಟೆಯನ್ನು ಕೆಡವಿದರು.
ಮೊದಲ ಕಲ್ಲಿನ ಕೋಟೆಯನ್ನು 14ನೇ ಶತಮಾನದಲ್ಲಿ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಕಾಲದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೊರಿಯಾಟ್ ಕುಟುಂಬವು ಪೊಡೋಲಿಯಾ ಪ್ರದೇಶವನ್ನು ಹೊಂದಿತ್ತು. ಲಿಥುವೇನಿಯನ್ ಕಾಲದ ಕೆಲವು ಕಟ್ಟಡಗಳ ಅವಶೇಷಗಳು ನಂತರದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಕೆಳಗೆ ಇಂದಿಗೂ ಉಳಿದಿವೆ.
1540ರಿಂದ ಮೆಡ್ಝಿಬಿಝ್ ಕೋಟೆ ಮತ್ತು ಪಟ್ಟಣವು ಹೆಟ್ಮನ್ ಮಿಕೊಲಾಯ್ ಸಿಯೆನಿಯಾವ್ಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಗಿತ್ತು. ನಂತರ ಕೋಟೆಯನ್ನು ವಿಸ್ತರಿಸಿ ಇಂದಿನ ಪ್ರದೇಶದ ಗಡಿಗೆ ಸಮನಾದಷ್ಟು ದೊಡ್ಡದಾಗಿ ಮಾಡಲಾಯಿತು. 1672ರಿಂದ 1699ರವರೆಗೆ ಪೊಡೋಲಿಯನ್ ವೊಯಿವೊಡ್ಶಿಪ್ ಟರ್ಕಿಯ ಆಕ್ರಮಣದಲ್ಲಿದ್ದಾಗ ಕೋಟೆಯಲ್ಲಿ ಟರ್ಕಿಯ ಸೈನಿಕರ ಪಡೆಯನ್ನು ಇರಿಸಲಾಗಿತ್ತು.1731ರಲ್ಲಿ ಕೌಂಟೆಸ್ ಮಾರಿಯಾ ಜೋಫಿಯಾ ಸಿಯೆನಿಯಾವ್ಸ್ಕಾ ಅವರೊಂದಿಗೆ ವಿವಾಹವಾದ ನಂತರ ಕೋಟೆಯು ರಾಜಕುಮಾರ ಆಗಸ್ಟ್ ಅಲೆಕ್ಸಾಂಡರ್ ಝಾರ್ಟೊರಿಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಯಿತು. 18ನೇ ಶತಮಾನದಲ್ಲಿ ಕೋಟೆಯ ಪ್ರಮುಖ ಸೈನಿಕ ಉದ್ದೇಶ ಕಡಿಮೆಯಾಯಿತು. ನಂತರ ಅದು ಝಾರ್ಟೊರಿಸ್ಕಿ ಕುಟುಂಬದ ಪ್ರಾಂತೀಯ ನಿವಾಸಗಳಲ್ಲಿ ಒಂದಾಗಿ ಮಾರ್ಪಟ್ಟಿತು. 1790–1791ರಲ್ಲಿ ತಾದೆಯುಶ್ ಕೊಶ್ಚುಶ್ಕೊ ಮೆಡ್ಝಿಬಿಝ್ ಕೋಟೆಯ ಸೈನಿಕ ಪಡೆಯ ಮುಖ್ಯಸ್ಥರಾಗಿದ್ದರು.
1793ರಲ್ಲಿ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಎರಡನೇ ವಿಭಜನೆಯ ನಂತರ ಮತ್ತು ಪೊಡೋಲಿಯನ್ ವೊಯಿವೊಡ್ಶಿಪ್ ರಷ್ಯನ್ ಸಾಮ್ರಾಜ್ಯಕ್ಕೆ ಸೇರಿದಾಗ ಮೆಡ್ಝಿಬಿಝ್ ಕೂಡ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಆದರೆ ಕೋಟೆ ಝಾರ್ಟೊರಿಸ್ಕಿ ಕುಟುಂಬದ ಆಸ್ತಿಯಾಗಿಯೇ ಉಳಿಯಿತು. 1819ರಲ್ಲಿ ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಸ್ಥಳೀಯ ಶ್ರೀಮಂತ ಕುಟುಂಬಗಳ ಮಕ್ಕಳಿಗಾಗಿ ಕೋಟೆಯಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಇದಕ್ಕಾಗಿ ಕೋಟೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಕೋಟೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಬಂದವು.
1830–1831ರ ನವೆಂಬರ್ ದಂಗೆಯಲ್ಲಿ ಭಾಗವಹಿಸಿದ ಕಾರಣ ಝಾರ್ಟೊರಿಸ್ಕಿ ಕುಟುಂಬದ ಎಲ್ಲಾ ಆಸ್ತಿಗಳೊಂದಿಗೆ ಈ ಕೋಟೆಯನ್ನೂ ವಶಪಡಿಸಿಕೊಳ್ಳಲಾಯಿತು. 1848ರಿಂದ ಝಾರ್ಟೊರಿಸ್ಕಿ ಕೋಟೆಯನ್ನು ರಷ್ಯನ್ ಸಾಮ್ರಾಜ್ಯದ ಯುದ್ಧ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.
1896ರಿಂದ 1914ರವರೆಗೆ 12ನೇ "ಒಖ್ತಿರ್ಸ್ಕಿ" ಹಸ್ಸಾರ್ ರೆಜಿಮೆಂಟ್ನ ಅಧಿಕಾರಿಗಳು ಮೆಡ್ಝಿಬಿಝ್ ಕೋಟೆಯಲ್ಲಿ ನೆಲೆಸಿದ್ದರು.
ಸೋವಿಯತ್ ಕಾಲದಲ್ಲಿ ಕೋಟೆಯನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. 1950ರ ದಶಕದಲ್ಲಿ ಕೋಟೆಯ ಕೆಲವು ಭಾಗಗಳು ಧ್ವಂಸಗೊಂಡವು. 1963ರಲ್ಲಿ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು.
== ಪ್ರಮುಖ ಸ್ಮಾರಕಗಳ ಪಟ್ಟಿ ==
=== ಅರಮನೆ ===
[[File:Medzhybizh-palace-2.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2013]]
[[File:Medzhybizh castle palace may 2022.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2022]]
[[File:Medzhybizh-church-1.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ ಚರ್ಚ್, 2013]]
ಸಿಯೆನಿಯಾವ್ಸ್ಕಿ ಮತ್ತು ಝಾರ್ಟೊರಿಸ್ಕಿ ಕುಟುಂಬಗಳ ಅರಮನೆಯನ್ನು 16ನೇ ಶತಮಾನದಲ್ಲಿ ವಾಸಸ್ಥಳ, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳ ಸಂಕೀರ್ಣವಾಗಿ ನಿರ್ಮಿಸಲಾಯಿತು.
ಇಂದಿನ ಪುನರುಜ್ಜೀವನ ಶೈಲಿಯ ಅರಮನೆಯನ್ನು ಇದಕ್ಕೂ ಮೊದಲು ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ನಿರ್ಮಿಸಲಾಯಿತು. ಆ ಕಾಲದ ಕೇಂದ್ರ ಗೋಪುರ, ಬಾರ್ಬಿಕನ್, ದಕ್ಷಿಣ ಗೋಪುರದ ಒಂದು ಭಾಗ ಮತ್ತು ನೆಲಮಟ್ಟಕ್ಕಿಂತ ಕೆಳಗಿನ ಪಶ್ಚಿಮ ಗೋಡೆ ಇಂದಿಗೂ ಉಳಿದಿವೆ.
ಅರಮನೆ ಸಂಕೀರ್ಣದಲ್ಲಿ 16ರಿಂದ 19ನೇ ಶತಮಾನಗಳ ಪೂರ್ವ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳು ಹಾಗೂ 16ನೇ ಶತಮಾನದ ಮೂರು ಹಂತಗಳ ಕೋಟೆಗೋಡೆಯೂ ಸೇರಿವೆ.
ಅರಮನೆಯ ವಾಸ್ತುಶಿಲ್ಪದ ಅಲಂಕಾರ ಶೈಲಿಗೆ ದಕ್ಷಿಣ-ಪೂರ್ವ ಯುರೋಪಿನ ವಿಶೇಷವಾಗಿ ಸ್ಲೊವಾಕಿಯಾದ ಪುನರುಜ್ಜೀವನ ಕಾಲದ ಅರಮನೆ ಕಟ್ಟಡಗಳಲ್ಲಿ ಹೋಲಿಕೆಗಳನ್ನು ಕಾಣಬಹುದು.
ಮೆಡ್ಝಿಬಿಝ್ ಕೋಟೆಯ ಅತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಒಬ್ಬರಾದ ಮಿಕೊಲಾಯ್ ಸಿಯೆನಿಯಾವ್ಸ್ಕಿ ಕ್ಯಾಲ್ವಿನಿಸ್ಟ್ ಆಗಿದ್ದರು. ಆದ್ದರಿಂದ ಹೊಸದಾಗಿ ನಿರ್ಮಿಸಲಾದ ಅರಮನೆಯ ಮೇಲ್ಭಾಗದಲ್ಲಿ ಪ್ರೊಟೆಸ್ಟಂಟ್ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿಶಿಷ್ಟ ಚಿಹ್ನೆಗಳಿವೆ. ಅವುಗಳಲ್ಲಿ ಶೈಲೀಕೃತ ಪವಿತ್ರ ಪಾತ್ರೆಗಳ ಚಿಹ್ನೆಗಳೂ ಸೇರಿವೆ.
ಅರಮನೆಯ ಕಟ್ಟಡಗಳಲ್ಲಿ 16ನೇ ಶತಮಾನಕ್ಕೂ ಹಿಂದಿನ ನಿರ್ಮಾಣ ಹಂತಗಳ ಕೆಲವು ಅಂಶಗಳೂ ಉಳಿದಿವೆ. 19ನೇ ಶತಮಾನದಲ್ಲಿ ನಡೆದ ಭಾಗಶಃ ಪುನರ್ನಿರ್ಮಾಣದ ಪರಿಣಾಮವಾಗಿ ಅರಮನೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಸೇರಿಕೊಂಡವು.
=== ಚರ್ಚ್ ===
16ರಿಂದ 19ನೇ ಶತಮಾನಗಳ ಕಾಲಕ್ಕೆ ಸೇರಿದ ಈ ಚರ್ಚ್ ಅನ್ನು 1586ರಲ್ಲಿ ನಿರ್ಮಿಸಲಾಯಿತು. ಕೆಲವು ಮೂಲಗಳ ಪ್ರಕಾರ ಇದನ್ನು 1591ರಲ್ಲಿ ನಿರ್ಮಿಸಲಾಯಿತು. ಸಿಯೆನಿಯಾವ್ಸ್ಕಿ ಕುಟುಂಬವು ಮತ್ತೆ ಕ್ಯಾಥೋಲಿಕ್ ಧರ್ಮಕ್ಕೆ ಮರಳಿದ ಸಂದರ್ಭದಲ್ಲಿ ಈ ಚರ್ಚ್ ಅನ್ನು ಸೇಂಟ್ ಸ್ಟಾನಿಸ್ಲಾವ್ ಅವರ ಹೆಸರಿನ ಕೋಟೆಯ ಪ್ರಾರ್ಥನಾ ಮಂದಿರವಾಗಿ ನಿರ್ಮಿಸಲಾಯಿತು. ಒಟ್ಟೋಮನ್ ಆಕ್ರಮಣದ ಸಮಯದಲ್ಲಿ 1662ರಿಂದ 1699ರವರೆಗೆ ಈ ಚರ್ಚ್ ಅನ್ನು ಮಸೀದಿಯಾಗಿ ಬಳಸಲಾಗಿತ್ತು.
19ನೇ ಶತಮಾನದ ಎರಡನೇ ಭಾಗದಲ್ಲಿ ಇದನ್ನು ಸೈನಿಕರಿಗಾಗಿ ಆರ್ಥಡಾಕ್ಸ್ ಚರ್ಚ್ ಆಗಿ ಪರಿವರ್ತಿಸಲಾಯಿತು.ಸೋವಿಯತ್ ಕಾಲದಲ್ಲಿ ಸ್ಮಾರಕದ ಸ್ಥಾನಮಾನ ನೀಡುವ ಮೊದಲು ಈ ಕಟ್ಟಡವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. 2005ರಲ್ಲಿ ಈ ಕಟ್ಟಡವನ್ನು ಕೀವ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಆರ್ಥಡಾಕ್ಸ್ ಚರ್ಚ್ ಆಫ್ ಉಕ್ರೇನ್ ಆಗಿ ಕಾರ್ಯನಿರ್ವಹಿಸುತ್ತಿದೆ.
=== ಕೋಟೆಯ ರಕ್ಷಣಾ ವ್ಯವಸ್ಥೆಗಳು ===
14ರಿಂದ 19ನೇ ಶತಮಾನಗಳ ಅವಧಿಗೆ ಸೇರಿದ ಕೋಟೆಯ ಗೋಡೆಗಳು ಮತ್ತು ಗೋಪುರಗಳು ಇದರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ನೈಟ್ಸ್ ಟವರ್ ಎಂದು ಕರೆಯಲ್ಪಡುವ ಪಂಚಭುಜಾಕಾರದ ಗೋಪುರವು ನಾಲ್ಕು ಮಹಡಿಗಳನ್ನು ಹೊಂದಿದೆ. ಇದನ್ನು 16ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ನಿರ್ಮಿಸಲಾಯಿತು. ಆಫೀಸರ್ಸ್ ಟವರ್ ಅಷ್ಟಭುಜಾಕಾರದ ವಿನ್ಯಾಸವನ್ನು ಹೊಂದಿದೆ. ಇದನ್ನು 18 ಮತ್ತು 19ನೇ ಶತಮಾನಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ವೃತ್ತಾಕಾರದ ಗೋಪುರವಿತ್ತು. ಅದರ ಮಧ್ಯಭಾಗದಲ್ಲಿ ಕೋಟೆಯ ಬಾವಿಯಿದೆ.
ದಕ್ಷಿಣ ಭಾಗದಲ್ಲಿರುವ ಆಯತಾಕಾರದ ಗೋಪುರವು 16ರಿಂದ 19ನೇ ಶತಮಾನಗಳ ಅವಧಿಗೆ ಸೇರಿದೆ. ಇದರೊಳಗೆ 14ನೇ ಶತಮಾನದಲ್ಲಿ ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಿಂದ ಉಳಿದಿರುವ ಅರ್ಧ ಗೋಪುರದ ಒಂದು ಭಾಗವಿದೆ. 16ರಿಂದ 19ನೇ ಶತಮಾನಗಳ ದಕ್ಷಿಣ ರಕ್ಷಣಾ ಗೋಡೆಯಲ್ಲಿ ನಾಲ್ಕು ಹಂತಗಳ ಮರದ ಯುದ್ಧ ಪ್ಯಾರಪೆಟ್ಗಾಗಿ ಗುಂಡು ಹಾರಿಸುವ ತೆರಪುಗಳಿವೆ. 16ನೇ ಶತಮಾನದ ಪಶ್ಚಿಮ ರಕ್ಷಣಾ ಗೋಡೆಯಲ್ಲಿ ಒಣ ಕಂದಕದ ಮೇಲೆ ಕಮಾನು ಆಕಾರದ ಸೇತುವೆಯನ್ನು ಹೊಂದಿರುವ ಕೋಟೆಯ ಪ್ರವೇಶದ್ವಾರವಿದೆ. ಈ ಸೇತುವೆಯ ಒಂದು ಭಾಗವನ್ನು ಸರಪಳಿಗಳ ಮೂಲಕ ಮೇಲಕ್ಕೆತ್ತಬಹುದಾಗಿತ್ತು.
ಸೇತುವೆಯ ಆಧಾರಸ್ತಂಭಗಳು ಹಿಂದಿನ ಕಾಲದ ಕಲ್ಲಿನ ರಕ್ಷಣಾ ವ್ಯವಸ್ಥೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಈ ಹಳೆಯ ರಕ್ಷಣಾ ವ್ಯವಸ್ಥೆಯು ಮಣ್ಣಿನ ಪದರದ ಕೆಳಗೆ ಅಡಗಿದೆ.ಪಶ್ಚಿಮ ರಕ್ಷಣಾ ಗೋಡೆಗೆ ಹೊಂದಿಕೊಂಡಿರುವ ವಾಹನಶಾಲೆ ಅಥವಾ ಕುದುರೆ ಲಾಯವನ್ನು ಆರ್ಥಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಕೋಟೆಯ ಕಮಾಂಡಂಟ್ನ ನಿವಾಸವಿದೆ.18ನೇ ಶತಮಾನಕ್ಕೆ ಸೇರಿದ ಒಂದಂತಸ್ತಿನ ವಸತಿ ಕಟ್ಟಡಗಳು ಉತ್ತರ ಮತ್ತು ಈಶಾನ್ಯ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಿವೆ.ಪ್ರಸ್ತುತ ಇಲ್ಲಿ ವಸ್ತುಸಂಗ್ರಹಾಲಯದ ಪ್ರದರ್ಶನಗಳು ಮತ್ತು ಸಂರಕ್ಷಿತ ಪ್ರದೇಶದ ಆಡಳಿತಾತ್ಮಕ ಹಾಗೂ ಸೇವಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
== ಪ್ರಸಿದ್ಧ ವ್ಯಕ್ತಿಗಳು ==
*[[Mikołaj Sieniawski]]
*[[Bohdan Khmelnytsky]]
*[[August Aleksander Czartoryski]]
*[[Adam Jerzy Czartoryski]]
*[[Tadeusz Kościuszko]]
*[[Pavlo Skoropadskyi]]
== ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶ "ಮೆಡ್ಝಿಬಿಝ್" ==
ಮೆಡ್ಝಿಬಿಝ್ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ದಾಖಲೆ 1819ಕ್ಕೆ ಸೇರಿದೆ. ಆ ಸಮಯದಲ್ಲಿ ಕೋಟೆಯ ಮಾಲೀಕರು ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಆಗಿದ್ದರು. 1963ರ ಮಾರ್ಚ್ 26ರಂದು ಮೆಡ್ಝಿಬಿಝ್ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು. 1999ರ ಜುಲೈ 2ರಂದು ಮೆಡ್ಝಿಬಿಝ್ ಕೋಟೆಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿಯ "ಸ್ಮಾರಕಗಳು ಮತ್ತು ವಾಸ್ತುಶಿಲ್ಪದ ಸ್ಮಾರಕಗಳು" ವಿಭಾಗದಲ್ಲಿ ಸೇರಿಸಲಾಯಿತು. ಇದರ ಸಂರಕ್ಷಣಾ ಸಂಖ್ಯೆ 746 ಆಗಿದೆ.
1971ರಲ್ಲಿ ಖ್ಮೆಲ್ನಿಟ್ಸ್ಕಿ ಪ್ರಾದೇಶಿಕ ಸ್ಥಳೀಯ ಇತಿಹಾಸ ವಸ್ತುಸಂಗ್ರಹಾಲಯದ ಒಂದು ವಿಭಾಗವಾಗಿ ಮೊದಲ ಆಧುನಿಕ ವಸ್ತುಸಂಗ್ರಹಾಲಯದ ಪ್ರದರ್ಶನವನ್ನು ತೆರೆಯಲಾಯಿತು. 1997ರಲ್ಲಿ ಇದನ್ನು ಮೆಡ್ಝಿಬಿಝ್ ಪ್ರಾದೇಶಿಕ ಐತಿಹಾಸಿಕ ಮತ್ತು ಜನಾಂಗಶಾಸ್ತ್ರೀಯ ಕೋಟೆ-ವಸ್ತುಸಂಗ್ರಹಾಲಯವಾಗಿ ಪುನರ್ಸಂಘಟಿಸಲಾಯಿತು. ಉಕ್ರೇನ್ನ ಸಚಿವ ಸಂಪುಟವು 27 ಡಿಸೆಂಬರ್ 2001ರಂದು ಹೊರಡಿಸಿದ ನಿರ್ಣಯದ ಪ್ರಕಾರ "ಮೆಡ್ಝಿಬಿಝ್" ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಸಂರಕ್ಷಿತ ಪ್ರದೇಶವು 2003ರಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು.
"ಮೆಡ್ಝಿಬಿಝ್" ಎಂಬ ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ "d" ಅಕ್ಷರವನ್ನು ಬಳಸಲಾಗುವುದಿಲ್ಲ. ಈ ಹೆಸರು ಕೀವನ್ ರಸ್ ಕಾಲದ ಪಟ್ಟಣದ ಹೆಸರಾದ "ಮೆಝಿಬೋಝೆ" ಎಂಬ ಹೆಸರಿಗೆ ಹೊಂದಿಕೆಯಾಗುತ್ತದೆ.2020ರಿಂದ ಮೆಡ್ಝಿಬಿಝ್ ಕೋಟೆಯು FORTE CULTURA e.V. ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಸಹಾಯಕ ಸದಸ್ಯವಾಗಿದೆ. 2022ರ ಏಪ್ರಿಲ್ನಲ್ಲಿ ಟೆರೆಝಿನ್ನಲ್ಲಿ ನಡೆದ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೆಡ್ಝಿಬಿಝ್ ಕೋಟೆಗೆ FORTE CULTURA ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಅಧಿಕೃತ ನಿಲ್ದಾಣ ಎಂಬ ಸ್ಥಾನಮಾನ ನೀಡಲಾಯಿತು.
== ಚಟುವಟಿಕೆಗಳು ==
[[File:Археологічні розвідки палацу Сенявських Меджибіж.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿ ಪುರಾತತ್ವ ಉತ್ಖನನಗಳು, 2020]]
2009ರಿಂದ "ಉಕ್ರೇನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಾಚೀನ ಮೆಡ್ಝಿಬಿಝ್" ಎಂಬ ವೈಜ್ಞಾನಿಕ ಮತ್ತು ಸ್ಥಳೀಯ ಇತಿಹಾಸ ಸಮ್ಮೇಳನಗಳನ್ನು ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ನಡೆಸಲಾಗುತ್ತಿದೆ. 2011ರಿಂದ "ಪುರಾತತ್ವ ವಾಚನಗಳು" ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. 2015ರಿಂದ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪುರಾತತ್ವ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪುರಾತತ್ವ ಸಮ್ಮೇಳನಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2002ರಿಂದ ಐತಿಹಾಸಿಕ ಪುನರ್ನಿರ್ಮಾಣದ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. 2015ರಿಂದ ಮೆಡ್ಝಿಬಿಝ್ ಕೋಟೆಯಲ್ಲಿ ವಾರ್ಷಿಕ "ವಸ್ತುಸಂಗ್ರಹಾಲಯಗಳ ರಾತ್ರಿ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.2016ರಿಂದ "ಮಧ್ಯಯುಗೀನ ಕೋಟೆ" ಎಂಬ ಅಂತರರಾಷ್ಟ್ರೀಯ ಸ್ವಯಂಸೇವಕ ಪುರಾತತ್ವ ಶಿಬಿರವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.ಸಂರಕ್ಷಿತ ಪ್ರದೇಶವು "ವೈಜ್ಞಾನಿಕ ಬುಲೆಟಿನ್ 'ಮೆಡ್ಝಿಬಿಝ್'" ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಇದರ ಜೊತೆಗೆ "ಪುರಾತತ್ವ ಅಧ್ಯಯನಗಳು 'ಮೆಡ್ಝಿಬಿಝ್'" ಎಂಬ ಪುಸ್ತಕ ಸರಣಿ ಮತ್ತು ಇತರ ಪ್ರಕಟಣೆಗಳನ್ನೂ ಹೊರತರುತ್ತದೆ.
== ಚಿತ್ರಸಂಗ್ರಹ ==
<gallery class="center" widths="100px" heights="100px" perrow="5" caption="ಕೋಟೆಯ ದೃಶ್ಯಗಳು">
File:Medzhibozh Castle1 1900.jpg|1900ರ ಅಂಚೆ ಕಾರ್ಡ್ನಲ್ಲಿ ಮೆಡ್ಝಿಬುಝ್
File:Medjiboj 1.jpg|ಕೋಟೆಯ ಗೋಡೆ
File:Medzhybizh Castle 8.jpg|ಕೋಟೆಯ ನಾಲ್ಕು ಗೋಪುರಗಳಲ್ಲಿ ಒಂದು
File:Палац (Меджибіж) DSC 1062.JPG|ಸೇಂಟ್ ನಿಕೋಲಸ್ ಚರ್ಚ್
File:Medzhybizh castle-3.JPG|ಪುನಃಸ್ಥಾಪಿಸಲಾದ 16ನೇ ಶತಮಾನದ ಚರ್ಚ್
</gallery>
== ಉಲ್ಲೇಖಗಳು ==
* [http://esu.com.ua/search_articles.php?id=63036 Межибіж] {{Webarchive|url=https://web.archive.org/web/20180909035407/http://esu.com.ua/search_articles.php?id=63036 |date=9 вересня 2018 }} / Ігор Западенко // [[Енциклопедія сучасної України]]. — 2018.
* [https://www.academia.edu/94237835 Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.]
* [https://www.academia.edu/94263450 Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62.] https://doi.org/10.23939/fortifications2022.17.053
* [https://www.academia.edu/105114493 Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147.] https://doi.org/10.23939/fortifications2023.18.140
==External links==
* [http://www.mezhibozh.com/ Official website] of the State Historical-Cultural Preserve "Medzhybizh"
* [https://www.youtube.com/watch?v=GpxeWjnhU2M Medzhybizh Fortress screened from a drone].
{{National Sanctuaries in Khmelnytskyi Oblast}}
{{Kresy Castles}}
{{Coord|49|26|11|N|27|24|44|E|scale:30000|display=title}}
[[Category:Castles in Khmelnytskyi Oblast]]
[[Category:Forts in Ukraine]]
[[Category:Historic reserves in Ukraine]]
8hdw76gdnpd2u13fog6fve5xuqw9ey5
1384097
1384095
2026-08-23T16:27:50Z
Prath20
91325
1384097
wikitext
text/x-wiki
[[File:Меджибізький замок 0448-1.jpg|thumb|300 px|ಮೆಡ್ಝಿಬಿಝ್ ಕೋಟೆ]]
'''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಮೆಡ್ಝಿಬಿಝ್ ಪಟ್ಟಣದಲ್ಲಿ ಸದರ್ನ್ ಬಗ್ ಮತ್ತು ಬುಝೋಕ್ ನದಿಗಳು ಸೇರುವ ಸ್ಥಳದಲ್ಲಿದೆ. ಪ್ರಸ್ತುತ ಈ ಕೋಟೆಯು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
== ಸ್ಥಳದ ಇತಿಹಾಸ ==
[[File:Замок, вид з повітря.jpg|thumb|300 px|ಮೆಡ್ಝಿಬಿಝ್ ಕೋಟೆ, ಮೇಲಿನಿಂದ ಕಾಣುವ ದೃಶ್ಯ, 2019]]
ಬುಝೋಕ್ ಮತ್ತು ಸದರ್ನ್ ಬಗ್ ನದಿಗಳು ಸೇರುವ ಸ್ಥಳದ ಸಮೀಪದಲ್ಲಿರುವ ಎತ್ತರದ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣವಾದ ಕಾಲ ಕೀವನ್ ರಸ್ ಕಾಲಕ್ಕೆ ಸೇರಿದೆ. ಮೆಡ್ಝಿಬಿಝ್ ಪಟ್ಟಣದ ಬಗ್ಗೆ ಐತಿಹಾಸಿಕ ದಾಖಲೆಗಳಲ್ಲಿ ಮೊದಲ ಬಾರಿಗೆ 1146ರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯ ಪ್ರದೇಶದಲ್ಲಿ ದೊರೆತ ಪುರಾತತ್ವ ಸಾಕ್ಷ್ಯಗಳು ಈ ಪಟ್ಟಣವು ಅದಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತವೆ.
13ನೇ ಶತಮಾನದಲ್ಲಿ ಮೆಡ್ಝಿಬಿಝ್ ಬೊಲೊಖಿವ್ ಪ್ರದೇಶದ ಭಾಗವಾಗಿತ್ತು. ಆ ಸಮಯದಲ್ಲಿ ಇಲ್ಲಿ ಮರದ ಕೋಟೆಯಿತ್ತು. 1255ರಲ್ಲಿ ಗ್ಯಾಲಿಷಿಯಾದ ಡ್ಯಾನಿಯಲ್ ಈ ಮರದ ಕೋಟೆಯನ್ನು ಕೆಡವಿದರು.
ಮೊದಲ ಕಲ್ಲಿನ ಕೋಟೆಯನ್ನು 14ನೇ ಶತಮಾನದಲ್ಲಿ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಕಾಲದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೊರಿಯಾಟ್ ಕುಟುಂಬವು ಪೊಡೋಲಿಯಾ ಪ್ರದೇಶವನ್ನು ಹೊಂದಿತ್ತು. ಲಿಥುವೇನಿಯನ್ ಕಾಲದ ಕೆಲವು ಕಟ್ಟಡಗಳ ಅವಶೇಷಗಳು ನಂತರದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಕೆಳಗೆ ಇಂದಿಗೂ ಉಳಿದಿವೆ.
1540ರಿಂದ ಮೆಡ್ಝಿಬಿಝ್ ಕೋಟೆ ಮತ್ತು ಪಟ್ಟಣವು ಹೆಟ್ಮನ್ ಮಿಕೊಲಾಯ್ ಸಿಯೆನಿಯಾವ್ಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಗಿತ್ತು. ನಂತರ ಕೋಟೆಯನ್ನು ವಿಸ್ತರಿಸಿ ಇಂದಿನ ಪ್ರದೇಶದ ಗಡಿಗೆ ಸಮನಾದಷ್ಟು ದೊಡ್ಡದಾಗಿ ಮಾಡಲಾಯಿತು. 1672ರಿಂದ 1699ರವರೆಗೆ ಪೊಡೋಲಿಯನ್ ವೊಯಿವೊಡ್ಶಿಪ್ ಟರ್ಕಿಯ ಆಕ್ರಮಣದಲ್ಲಿದ್ದಾಗ ಕೋಟೆಯಲ್ಲಿ ಟರ್ಕಿಯ ಸೈನಿಕರ ಪಡೆಯನ್ನು ಇರಿಸಲಾಗಿತ್ತು.1731ರಲ್ಲಿ ಕೌಂಟೆಸ್ ಮಾರಿಯಾ ಜೋಫಿಯಾ ಸಿಯೆನಿಯಾವ್ಸ್ಕಾ ಅವರೊಂದಿಗೆ ವಿವಾಹವಾದ ನಂತರ ಕೋಟೆಯು ರಾಜಕುಮಾರ ಆಗಸ್ಟ್ ಅಲೆಕ್ಸಾಂಡರ್ ಝಾರ್ಟೊರಿಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಯಿತು. 18ನೇ ಶತಮಾನದಲ್ಲಿ ಕೋಟೆಯ ಪ್ರಮುಖ ಸೈನಿಕ ಉದ್ದೇಶ ಕಡಿಮೆಯಾಯಿತು. ನಂತರ ಅದು ಝಾರ್ಟೊರಿಸ್ಕಿ ಕುಟುಂಬದ ಪ್ರಾಂತೀಯ ನಿವಾಸಗಳಲ್ಲಿ ಒಂದಾಗಿ ಮಾರ್ಪಟ್ಟಿತು. 1790–1791ರಲ್ಲಿ ತಾದೆಯುಶ್ ಕೊಶ್ಚುಶ್ಕೊ ಮೆಡ್ಝಿಬಿಝ್ ಕೋಟೆಯ ಸೈನಿಕ ಪಡೆಯ ಮುಖ್ಯಸ್ಥರಾಗಿದ್ದರು.
1793ರಲ್ಲಿ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಎರಡನೇ ವಿಭಜನೆಯ ನಂತರ ಮತ್ತು ಪೊಡೋಲಿಯನ್ ವೊಯಿವೊಡ್ಶಿಪ್ ರಷ್ಯನ್ ಸಾಮ್ರಾಜ್ಯಕ್ಕೆ ಸೇರಿದಾಗ ಮೆಡ್ಝಿಬಿಝ್ ಕೂಡ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಆದರೆ ಕೋಟೆ ಝಾರ್ಟೊರಿಸ್ಕಿ ಕುಟುಂಬದ ಆಸ್ತಿಯಾಗಿಯೇ ಉಳಿಯಿತು. 1819ರಲ್ಲಿ ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಸ್ಥಳೀಯ ಶ್ರೀಮಂತ ಕುಟುಂಬಗಳ ಮಕ್ಕಳಿಗಾಗಿ ಕೋಟೆಯಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಇದಕ್ಕಾಗಿ ಕೋಟೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಕೋಟೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಬಂದವು.
1830–1831ರ ನವೆಂಬರ್ ದಂಗೆಯಲ್ಲಿ ಭಾಗವಹಿಸಿದ ಕಾರಣ ಝಾರ್ಟೊರಿಸ್ಕಿ ಕುಟುಂಬದ ಎಲ್ಲಾ ಆಸ್ತಿಗಳೊಂದಿಗೆ ಈ ಕೋಟೆಯನ್ನೂ ವಶಪಡಿಸಿಕೊಳ್ಳಲಾಯಿತು. 1848ರಿಂದ ಝಾರ್ಟೊರಿಸ್ಕಿ ಕೋಟೆಯನ್ನು ರಷ್ಯನ್ ಸಾಮ್ರಾಜ್ಯದ ಯುದ್ಧ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.
1896ರಿಂದ 1914ರವರೆಗೆ 12ನೇ "ಒಖ್ತಿರ್ಸ್ಕಿ" ಹಸ್ಸಾರ್ ರೆಜಿಮೆಂಟ್ನ ಅಧಿಕಾರಿಗಳು ಮೆಡ್ಝಿಬಿಝ್ ಕೋಟೆಯಲ್ಲಿ ನೆಲೆಸಿದ್ದರು.
ಸೋವಿಯತ್ ಕಾಲದಲ್ಲಿ ಕೋಟೆಯನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. 1950ರ ದಶಕದಲ್ಲಿ ಕೋಟೆಯ ಕೆಲವು ಭಾಗಗಳು ಧ್ವಂಸಗೊಂಡವು. 1963ರಲ್ಲಿ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು.
== ಪ್ರಮುಖ ಸ್ಮಾರಕಗಳ ಪಟ್ಟಿ ==
=== ಅರಮನೆ ===
[[File:Medzhybizh-palace-2.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2013]]
[[File:Medzhybizh castle palace may 2022.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2022]]
[[File:Medzhybizh-church-1.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ ಚರ್ಚ್, 2013]]
ಸಿಯೆನಿಯಾವ್ಸ್ಕಿ ಮತ್ತು ಝಾರ್ಟೊರಿಸ್ಕಿ ಕುಟುಂಬಗಳ ಅರಮನೆಯನ್ನು 16ನೇ ಶತಮಾನದಲ್ಲಿ ವಾಸಸ್ಥಳ, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳ ಸಂಕೀರ್ಣವಾಗಿ ನಿರ್ಮಿಸಲಾಯಿತು.
ಇಂದಿನ ಪುನರುಜ್ಜೀವನ ಶೈಲಿಯ ಅರಮನೆಯನ್ನು ಇದಕ್ಕೂ ಮೊದಲು ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ನಿರ್ಮಿಸಲಾಯಿತು. ಆ ಕಾಲದ ಕೇಂದ್ರ ಗೋಪುರ, ಬಾರ್ಬಿಕನ್, ದಕ್ಷಿಣ ಗೋಪುರದ ಒಂದು ಭಾಗ ಮತ್ತು ನೆಲಮಟ್ಟಕ್ಕಿಂತ ಕೆಳಗಿನ ಪಶ್ಚಿಮ ಗೋಡೆ ಇಂದಿಗೂ ಉಳಿದಿವೆ.
ಅರಮನೆ ಸಂಕೀರ್ಣದಲ್ಲಿ 16ರಿಂದ 19ನೇ ಶತಮಾನಗಳ ಪೂರ್ವ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳು ಹಾಗೂ 16ನೇ ಶತಮಾನದ ಮೂರು ಹಂತಗಳ ಕೋಟೆಗೋಡೆಯೂ ಸೇರಿವೆ.
ಅರಮನೆಯ ವಾಸ್ತುಶಿಲ್ಪದ ಅಲಂಕಾರ ಶೈಲಿಗೆ ದಕ್ಷಿಣ-ಪೂರ್ವ ಯುರೋಪಿನ ವಿಶೇಷವಾಗಿ ಸ್ಲೊವಾಕಿಯಾದ ಪುನರುಜ್ಜೀವನ ಕಾಲದ ಅರಮನೆ ಕಟ್ಟಡಗಳಲ್ಲಿ ಹೋಲಿಕೆಗಳನ್ನು ಕಾಣಬಹುದು.
ಮೆಡ್ಝಿಬಿಝ್ ಕೋಟೆಯ ಅತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಒಬ್ಬರಾದ ಮಿಕೊಲಾಯ್ ಸಿಯೆನಿಯಾವ್ಸ್ಕಿ ಕ್ಯಾಲ್ವಿನಿಸ್ಟ್ ಆಗಿದ್ದರು. ಆದ್ದರಿಂದ ಹೊಸದಾಗಿ ನಿರ್ಮಿಸಲಾದ ಅರಮನೆಯ ಮೇಲ್ಭಾಗದಲ್ಲಿ ಪ್ರೊಟೆಸ್ಟಂಟ್ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿಶಿಷ್ಟ ಚಿಹ್ನೆಗಳಿವೆ. ಅವುಗಳಲ್ಲಿ ಶೈಲೀಕೃತ ಪವಿತ್ರ ಪಾತ್ರೆಗಳ ಚಿಹ್ನೆಗಳೂ ಸೇರಿವೆ.
ಅರಮನೆಯ ಕಟ್ಟಡಗಳಲ್ಲಿ 16ನೇ ಶತಮಾನಕ್ಕೂ ಹಿಂದಿನ ನಿರ್ಮಾಣ ಹಂತಗಳ ಕೆಲವು ಅಂಶಗಳೂ ಉಳಿದಿವೆ. 19ನೇ ಶತಮಾನದಲ್ಲಿ ನಡೆದ ಭಾಗಶಃ ಪುನರ್ನಿರ್ಮಾಣದ ಪರಿಣಾಮವಾಗಿ ಅರಮನೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಸೇರಿಕೊಂಡವು.
=== ಚರ್ಚ್ ===
16ರಿಂದ 19ನೇ ಶತಮಾನಗಳ ಕಾಲಕ್ಕೆ ಸೇರಿದ ಈ ಚರ್ಚ್ ಅನ್ನು 1586ರಲ್ಲಿ ನಿರ್ಮಿಸಲಾಯಿತು. ಕೆಲವು ಮೂಲಗಳ ಪ್ರಕಾರ ಇದನ್ನು 1591ರಲ್ಲಿ ನಿರ್ಮಿಸಲಾಯಿತು. ಸಿಯೆನಿಯಾವ್ಸ್ಕಿ ಕುಟುಂಬವು ಮತ್ತೆ ಕ್ಯಾಥೋಲಿಕ್ ಧರ್ಮಕ್ಕೆ ಮರಳಿದ ಸಂದರ್ಭದಲ್ಲಿ ಈ ಚರ್ಚ್ ಅನ್ನು ಸೇಂಟ್ ಸ್ಟಾನಿಸ್ಲಾವ್ ಅವರ ಹೆಸರಿನ ಕೋಟೆಯ ಪ್ರಾರ್ಥನಾ ಮಂದಿರವಾಗಿ ನಿರ್ಮಿಸಲಾಯಿತು. ಒಟ್ಟೋಮನ್ ಆಕ್ರಮಣದ ಸಮಯದಲ್ಲಿ 1662ರಿಂದ 1699ರವರೆಗೆ ಈ ಚರ್ಚ್ ಅನ್ನು ಮಸೀದಿಯಾಗಿ ಬಳಸಲಾಗಿತ್ತು.
19ನೇ ಶತಮಾನದ ಎರಡನೇ ಭಾಗದಲ್ಲಿ ಇದನ್ನು ಸೈನಿಕರಿಗಾಗಿ ಆರ್ಥಡಾಕ್ಸ್ ಚರ್ಚ್ ಆಗಿ ಪರಿವರ್ತಿಸಲಾಯಿತು.ಸೋವಿಯತ್ ಕಾಲದಲ್ಲಿ ಸ್ಮಾರಕದ ಸ್ಥಾನಮಾನ ನೀಡುವ ಮೊದಲು ಈ ಕಟ್ಟಡವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. 2005ರಲ್ಲಿ ಈ ಕಟ್ಟಡವನ್ನು ಕೀವ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಆರ್ಥಡಾಕ್ಸ್ ಚರ್ಚ್ ಆಫ್ ಉಕ್ರೇನ್ ಆಗಿ ಕಾರ್ಯನಿರ್ವಹಿಸುತ್ತಿದೆ.
=== ಕೋಟೆಯ ರಕ್ಷಣಾ ವ್ಯವಸ್ಥೆಗಳು ===
14ರಿಂದ 19ನೇ ಶತಮಾನಗಳ ಅವಧಿಗೆ ಸೇರಿದ ಕೋಟೆಯ ಗೋಡೆಗಳು ಮತ್ತು ಗೋಪುರಗಳು ಇದರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ನೈಟ್ಸ್ ಟವರ್ ಎಂದು ಕರೆಯಲ್ಪಡುವ ಪಂಚಭುಜಾಕಾರದ ಗೋಪುರವು ನಾಲ್ಕು ಮಹಡಿಗಳನ್ನು ಹೊಂದಿದೆ. ಇದನ್ನು 16ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ನಿರ್ಮಿಸಲಾಯಿತು. ಆಫೀಸರ್ಸ್ ಟವರ್ ಅಷ್ಟಭುಜಾಕಾರದ ವಿನ್ಯಾಸವನ್ನು ಹೊಂದಿದೆ. ಇದನ್ನು 18 ಮತ್ತು 19ನೇ ಶತಮಾನಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ವೃತ್ತಾಕಾರದ ಗೋಪುರವಿತ್ತು. ಅದರ ಮಧ್ಯಭಾಗದಲ್ಲಿ ಕೋಟೆಯ ಬಾವಿಯಿದೆ.
ದಕ್ಷಿಣ ಭಾಗದಲ್ಲಿರುವ ಆಯತಾಕಾರದ ಗೋಪುರವು 16ರಿಂದ 19ನೇ ಶತಮಾನಗಳ ಅವಧಿಗೆ ಸೇರಿದೆ. ಇದರೊಳಗೆ 14ನೇ ಶತಮಾನದಲ್ಲಿ ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಿಂದ ಉಳಿದಿರುವ ಅರ್ಧ ಗೋಪುರದ ಒಂದು ಭಾಗವಿದೆ. 16ರಿಂದ 19ನೇ ಶತಮಾನಗಳ ದಕ್ಷಿಣ ರಕ್ಷಣಾ ಗೋಡೆಯಲ್ಲಿ ನಾಲ್ಕು ಹಂತಗಳ ಮರದ ಯುದ್ಧ ಪ್ಯಾರಪೆಟ್ಗಾಗಿ ಗುಂಡು ಹಾರಿಸುವ ತೆರಪುಗಳಿವೆ. 16ನೇ ಶತಮಾನದ ಪಶ್ಚಿಮ ರಕ್ಷಣಾ ಗೋಡೆಯಲ್ಲಿ ಒಣ ಕಂದಕದ ಮೇಲೆ ಕಮಾನು ಆಕಾರದ ಸೇತುವೆಯನ್ನು ಹೊಂದಿರುವ ಕೋಟೆಯ ಪ್ರವೇಶದ್ವಾರವಿದೆ. ಈ ಸೇತುವೆಯ ಒಂದು ಭಾಗವನ್ನು ಸರಪಳಿಗಳ ಮೂಲಕ ಮೇಲಕ್ಕೆತ್ತಬಹುದಾಗಿತ್ತು.
ಸೇತುವೆಯ ಆಧಾರಸ್ತಂಭಗಳು ಹಿಂದಿನ ಕಾಲದ ಕಲ್ಲಿನ ರಕ್ಷಣಾ ವ್ಯವಸ್ಥೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಈ ಹಳೆಯ ರಕ್ಷಣಾ ವ್ಯವಸ್ಥೆಯು ಮಣ್ಣಿನ ಪದರದ ಕೆಳಗೆ ಅಡಗಿದೆ.ಪಶ್ಚಿಮ ರಕ್ಷಣಾ ಗೋಡೆಗೆ ಹೊಂದಿಕೊಂಡಿರುವ ವಾಹನಶಾಲೆ ಅಥವಾ ಕುದುರೆ ಲಾಯವನ್ನು ಆರ್ಥಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಕೋಟೆಯ ಕಮಾಂಡಂಟ್ನ ನಿವಾಸವಿದೆ.18ನೇ ಶತಮಾನಕ್ಕೆ ಸೇರಿದ ಒಂದಂತಸ್ತಿನ ವಸತಿ ಕಟ್ಟಡಗಳು ಉತ್ತರ ಮತ್ತು ಈಶಾನ್ಯ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಿವೆ.ಪ್ರಸ್ತುತ ಇಲ್ಲಿ ವಸ್ತುಸಂಗ್ರಹಾಲಯದ ಪ್ರದರ್ಶನಗಳು ಮತ್ತು ಸಂರಕ್ಷಿತ ಪ್ರದೇಶದ ಆಡಳಿತಾತ್ಮಕ ಹಾಗೂ ಸೇವಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
== ಪ್ರಸಿದ್ಧ ವ್ಯಕ್ತಿಗಳು ==
*[[Mikołaj Sieniawski]]
*[[Bohdan Khmelnytsky]]
*[[August Aleksander Czartoryski]]
*[[Adam Jerzy Czartoryski]]
*[[Tadeusz Kościuszko]]
*[[Pavlo Skoropadskyi]]
== ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶ "ಮೆಡ್ಝಿಬಿಝ್" ==
ಮೆಡ್ಝಿಬಿಝ್ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ದಾಖಲೆ 1819ಕ್ಕೆ ಸೇರಿದೆ. ಆ ಸಮಯದಲ್ಲಿ ಕೋಟೆಯ ಮಾಲೀಕರು ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಆಗಿದ್ದರು. 1963ರ ಮಾರ್ಚ್ 26ರಂದು ಮೆಡ್ಝಿಬಿಝ್ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು. 1999ರ ಜುಲೈ 2ರಂದು ಮೆಡ್ಝಿಬಿಝ್ ಕೋಟೆಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿಯ "ಸ್ಮಾರಕಗಳು ಮತ್ತು ವಾಸ್ತುಶಿಲ್ಪದ ಸ್ಮಾರಕಗಳು" ವಿಭಾಗದಲ್ಲಿ ಸೇರಿಸಲಾಯಿತು. ಇದರ ಸಂರಕ್ಷಣಾ ಸಂಖ್ಯೆ 746 ಆಗಿದೆ.
1971ರಲ್ಲಿ ಖ್ಮೆಲ್ನಿಟ್ಸ್ಕಿ ಪ್ರಾದೇಶಿಕ ಸ್ಥಳೀಯ ಇತಿಹಾಸ ವಸ್ತುಸಂಗ್ರಹಾಲಯದ ಒಂದು ವಿಭಾಗವಾಗಿ ಮೊದಲ ಆಧುನಿಕ ವಸ್ತುಸಂಗ್ರಹಾಲಯದ ಪ್ರದರ್ಶನವನ್ನು ತೆರೆಯಲಾಯಿತು. 1997ರಲ್ಲಿ ಇದನ್ನು ಮೆಡ್ಝಿಬಿಝ್ ಪ್ರಾದೇಶಿಕ ಐತಿಹಾಸಿಕ ಮತ್ತು ಜನಾಂಗಶಾಸ್ತ್ರೀಯ ಕೋಟೆ-ವಸ್ತುಸಂಗ್ರಹಾಲಯವಾಗಿ ಪುನರ್ಸಂಘಟಿಸಲಾಯಿತು. ಉಕ್ರೇನ್ನ ಸಚಿವ ಸಂಪುಟವು 27 ಡಿಸೆಂಬರ್ 2001ರಂದು ಹೊರಡಿಸಿದ ನಿರ್ಣಯದ ಪ್ರಕಾರ "ಮೆಡ್ಝಿಬಿಝ್" ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಸಂರಕ್ಷಿತ ಪ್ರದೇಶವು 2003ರಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು.
"ಮೆಡ್ಝಿಬಿಝ್" ಎಂಬ ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ "d" ಅಕ್ಷರವನ್ನು ಬಳಸಲಾಗುವುದಿಲ್ಲ. ಈ ಹೆಸರು ಕೀವನ್ ರಸ್ ಕಾಲದ ಪಟ್ಟಣದ ಹೆಸರಾದ "ಮೆಝಿಬೋಝೆ" ಎಂಬ ಹೆಸರಿಗೆ ಹೊಂದಿಕೆಯಾಗುತ್ತದೆ.2020ರಿಂದ ಮೆಡ್ಝಿಬಿಝ್ ಕೋಟೆಯು FORTE CULTURA e.V. ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಸಹಾಯಕ ಸದಸ್ಯವಾಗಿದೆ. 2022ರ ಏಪ್ರಿಲ್ನಲ್ಲಿ ಟೆರೆಝಿನ್ನಲ್ಲಿ ನಡೆದ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೆಡ್ಝಿಬಿಝ್ ಕೋಟೆಗೆ FORTE CULTURA ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಅಧಿಕೃತ ನಿಲ್ದಾಣ ಎಂಬ ಸ್ಥಾನಮಾನ ನೀಡಲಾಯಿತು.
== ಚಟುವಟಿಕೆಗಳು ==
[[File:Археологічні розвідки палацу Сенявських Меджибіж.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿ ಪುರಾತತ್ವ ಉತ್ಖನನಗಳು, 2020]]
2009ರಿಂದ "ಉಕ್ರೇನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಾಚೀನ ಮೆಡ್ಝಿಬಿಝ್" ಎಂಬ ವೈಜ್ಞಾನಿಕ ಮತ್ತು ಸ್ಥಳೀಯ ಇತಿಹಾಸ ಸಮ್ಮೇಳನಗಳನ್ನು ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ನಡೆಸಲಾಗುತ್ತಿದೆ. 2011ರಿಂದ "ಪುರಾತತ್ವ ವಾಚನಗಳು" ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. 2015ರಿಂದ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪುರಾತತ್ವ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪುರಾತತ್ವ ಸಮ್ಮೇಳನಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2002ರಿಂದ ಐತಿಹಾಸಿಕ ಪುನರ್ನಿರ್ಮಾಣದ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. 2015ರಿಂದ ಮೆಡ್ಝಿಬಿಝ್ ಕೋಟೆಯಲ್ಲಿ ವಾರ್ಷಿಕ "ವಸ್ತುಸಂಗ್ರಹಾಲಯಗಳ ರಾತ್ರಿ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.2016ರಿಂದ "ಮಧ್ಯಯುಗೀನ ಕೋಟೆ" ಎಂಬ ಅಂತರರಾಷ್ಟ್ರೀಯ ಸ್ವಯಂಸೇವಕ ಪುರಾತತ್ವ ಶಿಬಿರವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.ಸಂರಕ್ಷಿತ ಪ್ರದೇಶವು "ವೈಜ್ಞಾನಿಕ ಬುಲೆಟಿನ್ 'ಮೆಡ್ಝಿಬಿಝ್'" ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಇದರ ಜೊತೆಗೆ "ಪುರಾತತ್ವ ಅಧ್ಯಯನಗಳು 'ಮೆಡ್ಝಿಬಿಝ್'" ಎಂಬ ಪುಸ್ತಕ ಸರಣಿ ಮತ್ತು ಇತರ ಪ್ರಕಟಣೆಗಳನ್ನೂ ಹೊರತರುತ್ತದೆ.
== ಚಿತ್ರಸಂಗ್ರಹ ==
<gallery class="center" widths="100px" heights="100px" perrow="5" caption="ಕೋಟೆಯ ದೃಶ್ಯಗಳು">
File:Medzhibozh Castle1 1900.jpg|1900ರ ಅಂಚೆ ಕಾರ್ಡ್ನಲ್ಲಿ ಮೆಡ್ಝಿಬುಝ್
File:Medjiboj 1.jpg|ಕೋಟೆಯ ಗೋಡೆ
File:Medzhybizh Castle 8.jpg|ಕೋಟೆಯ ನಾಲ್ಕು ಗೋಪುರಗಳಲ್ಲಿ ಒಂದು
File:Палац (Меджибіж) DSC 1062.JPG|ಸೇಂಟ್ ನಿಕೋಲಸ್ ಚರ್ಚ್
File:Medzhybizh castle-3.JPG|ಪುನಃಸ್ಥಾಪಿಸಲಾದ 16ನೇ ಶತಮಾನದ ಚರ್ಚ್
</gallery>
== ಉಲ್ಲೇಖಗಳು ==
* [http://esu.com.ua/search_articles.php?id=63036 Межибіж] {{Webarchive|url=https://web.archive.org/web/20180909035407/http://esu.com.ua/search_articles.php?id=63036 |date=9 вересня 2018 }} / Ігор Западенко // [[Енциклопедія сучасної України]]. — 2018.
* [https://www.academia.edu/94237835 Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.]
* [https://www.academia.edu/94263450 Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62.] https://doi.org/10.23939/fortifications2022.17.053
* [https://www.academia.edu/105114493 Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147.] https://doi.org/10.23939/fortifications2023.18.140
==External links==
* [http://www.mezhibozh.com/ Official website] of the State Historical-Cultural Preserve "Medzhybizh"
* [https://www.youtube.com/watch?v=GpxeWjnhU2M Medzhybizh Fortress screened from a drone].
{{National Sanctuaries in Khmelnytskyi Oblast}}
{{Kresy Castles}}
{{Coord|49|26|11|N|27|24|44|E|scale:30000|display=title}}
[[Category:Castles in Khmelnytskyi Oblast]]
[[Category:Forts in Ukraine]]
[[Category:Historic reserves in Ukraine]]
ktadhoq7oashnwaxxnzv1bnkcf40698
1384113
1384097
2026-08-23T18:30:31Z
Prath20
91325
/* ಚರ್ಚ್ */
1384113
wikitext
text/x-wiki
[[File:Меджибізький замок 0448-1.jpg|thumb|300 px|ಮೆಡ್ಝಿಬಿಝ್ ಕೋಟೆ]]
'''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಮೆಡ್ಝಿಬಿಝ್ ಪಟ್ಟಣದಲ್ಲಿ ಸದರ್ನ್ ಬಗ್ ಮತ್ತು ಬುಝೋಕ್ ನದಿಗಳು ಸೇರುವ ಸ್ಥಳದಲ್ಲಿದೆ. ಪ್ರಸ್ತುತ ಈ ಕೋಟೆಯು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
== ಸ್ಥಳದ ಇತಿಹಾಸ ==
[[File:Замок, вид з повітря.jpg|thumb|300 px|ಮೆಡ್ಝಿಬಿಝ್ ಕೋಟೆ, ಮೇಲಿನಿಂದ ಕಾಣುವ ದೃಶ್ಯ, 2019]]
ಬುಝೋಕ್ ಮತ್ತು ಸದರ್ನ್ ಬಗ್ ನದಿಗಳು ಸೇರುವ ಸ್ಥಳದ ಸಮೀಪದಲ್ಲಿರುವ ಎತ್ತರದ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣವಾದ ಕಾಲ ಕೀವನ್ ರಸ್ ಕಾಲಕ್ಕೆ ಸೇರಿದೆ. ಮೆಡ್ಝಿಬಿಝ್ ಪಟ್ಟಣದ ಬಗ್ಗೆ ಐತಿಹಾಸಿಕ ದಾಖಲೆಗಳಲ್ಲಿ ಮೊದಲ ಬಾರಿಗೆ 1146ರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯ ಪ್ರದೇಶದಲ್ಲಿ ದೊರೆತ ಪುರಾತತ್ವ ಸಾಕ್ಷ್ಯಗಳು ಈ ಪಟ್ಟಣವು ಅದಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತವೆ.
13ನೇ ಶತಮಾನದಲ್ಲಿ ಮೆಡ್ಝಿಬಿಝ್ ಬೊಲೊಖಿವ್ ಪ್ರದೇಶದ ಭಾಗವಾಗಿತ್ತು. ಆ ಸಮಯದಲ್ಲಿ ಇಲ್ಲಿ ಮರದ ಕೋಟೆಯಿತ್ತು. 1255ರಲ್ಲಿ ಗ್ಯಾಲಿಷಿಯಾದ ಡ್ಯಾನಿಯಲ್ ಈ ಮರದ ಕೋಟೆಯನ್ನು ಕೆಡವಿದರು.
ಮೊದಲ ಕಲ್ಲಿನ ಕೋಟೆಯನ್ನು 14ನೇ ಶತಮಾನದಲ್ಲಿ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಕಾಲದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೊರಿಯಾಟ್ ಕುಟುಂಬವು ಪೊಡೋಲಿಯಾ ಪ್ರದೇಶವನ್ನು ಹೊಂದಿತ್ತು. ಲಿಥುವೇನಿಯನ್ ಕಾಲದ ಕೆಲವು ಕಟ್ಟಡಗಳ ಅವಶೇಷಗಳು ನಂತರದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಕೆಳಗೆ ಇಂದಿಗೂ ಉಳಿದಿವೆ.
1540ರಿಂದ ಮೆಡ್ಝಿಬಿಝ್ ಕೋಟೆ ಮತ್ತು ಪಟ್ಟಣವು ಹೆಟ್ಮನ್ ಮಿಕೊಲಾಯ್ ಸಿಯೆನಿಯಾವ್ಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಗಿತ್ತು. ನಂತರ ಕೋಟೆಯನ್ನು ವಿಸ್ತರಿಸಿ ಇಂದಿನ ಪ್ರದೇಶದ ಗಡಿಗೆ ಸಮನಾದಷ್ಟು ದೊಡ್ಡದಾಗಿ ಮಾಡಲಾಯಿತು. 1672ರಿಂದ 1699ರವರೆಗೆ ಪೊಡೋಲಿಯನ್ ವೊಯಿವೊಡ್ಶಿಪ್ ಟರ್ಕಿಯ ಆಕ್ರಮಣದಲ್ಲಿದ್ದಾಗ ಕೋಟೆಯಲ್ಲಿ ಟರ್ಕಿಯ ಸೈನಿಕರ ಪಡೆಯನ್ನು ಇರಿಸಲಾಗಿತ್ತು.1731ರಲ್ಲಿ ಕೌಂಟೆಸ್ ಮಾರಿಯಾ ಜೋಫಿಯಾ ಸಿಯೆನಿಯಾವ್ಸ್ಕಾ ಅವರೊಂದಿಗೆ ವಿವಾಹವಾದ ನಂತರ ಕೋಟೆಯು ರಾಜಕುಮಾರ ಆಗಸ್ಟ್ ಅಲೆಕ್ಸಾಂಡರ್ ಝಾರ್ಟೊರಿಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಯಿತು. 18ನೇ ಶತಮಾನದಲ್ಲಿ ಕೋಟೆಯ ಪ್ರಮುಖ ಸೈನಿಕ ಉದ್ದೇಶ ಕಡಿಮೆಯಾಯಿತು. ನಂತರ ಅದು ಝಾರ್ಟೊರಿಸ್ಕಿ ಕುಟುಂಬದ ಪ್ರಾಂತೀಯ ನಿವಾಸಗಳಲ್ಲಿ ಒಂದಾಗಿ ಮಾರ್ಪಟ್ಟಿತು. 1790–1791ರಲ್ಲಿ ತಾದೆಯುಶ್ ಕೊಶ್ಚುಶ್ಕೊ ಮೆಡ್ಝಿಬಿಝ್ ಕೋಟೆಯ ಸೈನಿಕ ಪಡೆಯ ಮುಖ್ಯಸ್ಥರಾಗಿದ್ದರು.
1793ರಲ್ಲಿ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಎರಡನೇ ವಿಭಜನೆಯ ನಂತರ ಮತ್ತು ಪೊಡೋಲಿಯನ್ ವೊಯಿವೊಡ್ಶಿಪ್ ರಷ್ಯನ್ ಸಾಮ್ರಾಜ್ಯಕ್ಕೆ ಸೇರಿದಾಗ ಮೆಡ್ಝಿಬಿಝ್ ಕೂಡ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಆದರೆ ಕೋಟೆ ಝಾರ್ಟೊರಿಸ್ಕಿ ಕುಟುಂಬದ ಆಸ್ತಿಯಾಗಿಯೇ ಉಳಿಯಿತು. 1819ರಲ್ಲಿ ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಸ್ಥಳೀಯ ಶ್ರೀಮಂತ ಕುಟುಂಬಗಳ ಮಕ್ಕಳಿಗಾಗಿ ಕೋಟೆಯಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಇದಕ್ಕಾಗಿ ಕೋಟೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಕೋಟೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಬಂದವು.
1830–1831ರ ನವೆಂಬರ್ ದಂಗೆಯಲ್ಲಿ ಭಾಗವಹಿಸಿದ ಕಾರಣ ಝಾರ್ಟೊರಿಸ್ಕಿ ಕುಟುಂಬದ ಎಲ್ಲಾ ಆಸ್ತಿಗಳೊಂದಿಗೆ ಈ ಕೋಟೆಯನ್ನೂ ವಶಪಡಿಸಿಕೊಳ್ಳಲಾಯಿತು. 1848ರಿಂದ ಝಾರ್ಟೊರಿಸ್ಕಿ ಕೋಟೆಯನ್ನು ರಷ್ಯನ್ ಸಾಮ್ರಾಜ್ಯದ ಯುದ್ಧ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.
1896ರಿಂದ 1914ರವರೆಗೆ 12ನೇ "ಒಖ್ತಿರ್ಸ್ಕಿ" ಹಸ್ಸಾರ್ ರೆಜಿಮೆಂಟ್ನ ಅಧಿಕಾರಿಗಳು ಮೆಡ್ಝಿಬಿಝ್ ಕೋಟೆಯಲ್ಲಿ ನೆಲೆಸಿದ್ದರು.
ಸೋವಿಯತ್ ಕಾಲದಲ್ಲಿ ಕೋಟೆಯನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. 1950ರ ದಶಕದಲ್ಲಿ ಕೋಟೆಯ ಕೆಲವು ಭಾಗಗಳು ಧ್ವಂಸಗೊಂಡವು. 1963ರಲ್ಲಿ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು.
== ಪ್ರಮುಖ ಸ್ಮಾರಕಗಳ ಪಟ್ಟಿ ==
=== ಅರಮನೆ ===
[[File:Medzhybizh-palace-2.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2013]]
[[File:Medzhybizh castle palace may 2022.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2022]]
[[File:Medzhybizh-church-1.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ ಚರ್ಚ್, 2013]]
ಸಿಯೆನಿಯಾವ್ಸ್ಕಿ ಮತ್ತು ಝಾರ್ಟೊರಿಸ್ಕಿ ಕುಟುಂಬಗಳ ಅರಮನೆಯನ್ನು 16ನೇ ಶತಮಾನದಲ್ಲಿ ವಾಸಸ್ಥಳ, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳ ಸಂಕೀರ್ಣವಾಗಿ ನಿರ್ಮಿಸಲಾಯಿತು.
ಇಂದಿನ ಪುನರುಜ್ಜೀವನ ಶೈಲಿಯ ಅರಮನೆಯನ್ನು ಇದಕ್ಕೂ ಮೊದಲು ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ನಿರ್ಮಿಸಲಾಯಿತು. ಆ ಕಾಲದ ಕೇಂದ್ರ ಗೋಪುರ, ಬಾರ್ಬಿಕನ್, ದಕ್ಷಿಣ ಗೋಪುರದ ಒಂದು ಭಾಗ ಮತ್ತು ನೆಲಮಟ್ಟಕ್ಕಿಂತ ಕೆಳಗಿನ ಪಶ್ಚಿಮ ಗೋಡೆ ಇಂದಿಗೂ ಉಳಿದಿವೆ.
ಅರಮನೆ ಸಂಕೀರ್ಣದಲ್ಲಿ 16ರಿಂದ 19ನೇ ಶತಮಾನಗಳ ಪೂರ್ವ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳು ಹಾಗೂ 16ನೇ ಶತಮಾನದ ಮೂರು ಹಂತಗಳ ಕೋಟೆಗೋಡೆಯೂ ಸೇರಿವೆ.
ಅರಮನೆಯ ವಾಸ್ತುಶಿಲ್ಪದ ಅಲಂಕಾರ ಶೈಲಿಗೆ ದಕ್ಷಿಣ-ಪೂರ್ವ ಯುರೋಪಿನ ವಿಶೇಷವಾಗಿ ಸ್ಲೊವಾಕಿಯಾದ ಪುನರುಜ್ಜೀವನ ಕಾಲದ ಅರಮನೆ ಕಟ್ಟಡಗಳಲ್ಲಿ ಹೋಲಿಕೆಗಳನ್ನು ಕಾಣಬಹುದು.
ಮೆಡ್ಝಿಬಿಝ್ ಕೋಟೆಯ ಅತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಒಬ್ಬರಾದ ಮಿಕೊಲಾಯ್ ಸಿಯೆನಿಯಾವ್ಸ್ಕಿ ಕ್ಯಾಲ್ವಿನಿಸ್ಟ್ ಆಗಿದ್ದರು. ಆದ್ದರಿಂದ ಹೊಸದಾಗಿ ನಿರ್ಮಿಸಲಾದ ಅರಮನೆಯ ಮೇಲ್ಭಾಗದಲ್ಲಿ ಪ್ರೊಟೆಸ್ಟಂಟ್ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿಶಿಷ್ಟ ಚಿಹ್ನೆಗಳಿವೆ. ಅವುಗಳಲ್ಲಿ ಶೈಲೀಕೃತ ಪವಿತ್ರ ಪಾತ್ರೆಗಳ ಚಿಹ್ನೆಗಳೂ ಸೇರಿವೆ.
ಅರಮನೆಯ ಕಟ್ಟಡಗಳಲ್ಲಿ 16ನೇ ಶತಮಾನಕ್ಕೂ ಹಿಂದಿನ ನಿರ್ಮಾಣ ಹಂತಗಳ ಕೆಲವು ಅಂಶಗಳೂ ಉಳಿದಿವೆ. 19ನೇ ಶತಮಾನದಲ್ಲಿ ನಡೆದ ಭಾಗಶಃ ಪುನರ್ನಿರ್ಮಾಣದ ಪರಿಣಾಮವಾಗಿ ಅರಮನೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಸೇರಿಕೊಂಡವು.
=== ಚರ್ಚ್ ===
16ರಿಂದ 19ನೇ ಶತಮಾನಗಳ ಕಾಲಕ್ಕೆ ಸೇರಿದ ಈ ಚರ್ಚ್ ಅನ್ನು 1586ರಲ್ಲಿ ನಿರ್ಮಿಸಲಾಯಿತು. ಕೆಲವು ಮೂಲಗಳ ಪ್ರಕಾರ ಇದನ್ನು 1591ರಲ್ಲಿ ನಿರ್ಮಿಸಲಾಯಿತು. ಸಿಯೆನಿಯಾವ್ಸ್ಕಿ ಕುಟುಂಬವು ಮತ್ತೆ ಕ್ಯಾಥೋಲಿಕ್ ಧರ್ಮಕ್ಕೆ<ref>https://kn.wikipedia.org/wiki/%E0%B2%95%E0%B3%8D%E0%B2%AF%E0%B2%BE%E0%B2%A5%E0%B3%8B%E0%B2%B2%E0%B2%BF%E0%B2%95%E0%B3%8D_%E0%B2%9A%E0%B2%B0%E0%B3%8D%E0%B2%9A%E0%B3%8D</ref> ಮರಳಿದ ಸಂದರ್ಭದಲ್ಲಿ ಈ ಚರ್ಚ್ ಅನ್ನು ಸೇಂಟ್ ಸ್ಟಾನಿಸ್ಲಾವ್ ಅವರ ಹೆಸರಿನ ಕೋಟೆಯ ಪ್ರಾರ್ಥನಾ ಮಂದಿರವಾಗಿ ನಿರ್ಮಿಸಲಾಯಿತು. ಒಟ್ಟೋಮನ್ ಆಕ್ರಮಣದ ಸಮಯದಲ್ಲಿ 1662ರಿಂದ 1699ರವರೆಗೆ ಈ ಚರ್ಚ್ ಅನ್ನು ಮಸೀದಿಯಾಗಿ ಬಳಸಲಾಗಿತ್ತು.
19ನೇ ಶತಮಾನದ ಎರಡನೇ ಭಾಗದಲ್ಲಿ ಇದನ್ನು ಸೈನಿಕರಿಗಾಗಿ ಆರ್ಥಡಾಕ್ಸ್ ಚರ್ಚ್ ಆಗಿ ಪರಿವರ್ತಿಸಲಾಯಿತು.ಸೋವಿಯತ್ ಕಾಲದಲ್ಲಿ ಸ್ಮಾರಕದ ಸ್ಥಾನಮಾನ ನೀಡುವ ಮೊದಲು ಈ ಕಟ್ಟಡವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. 2005ರಲ್ಲಿ ಈ ಕಟ್ಟಡವನ್ನು ಕೀವ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಆರ್ಥಡಾಕ್ಸ್ ಚರ್ಚ್ ಆಫ್ ಉಕ್ರೇನ್ ಆಗಿ ಕಾರ್ಯನಿರ್ವಹಿಸುತ್ತಿದೆ.
=== ಕೋಟೆಯ ರಕ್ಷಣಾ ವ್ಯವಸ್ಥೆಗಳು ===
14ರಿಂದ 19ನೇ ಶತಮಾನಗಳ ಅವಧಿಗೆ ಸೇರಿದ ಕೋಟೆಯ ಗೋಡೆಗಳು ಮತ್ತು ಗೋಪುರಗಳು ಇದರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ನೈಟ್ಸ್ ಟವರ್ ಎಂದು ಕರೆಯಲ್ಪಡುವ ಪಂಚಭುಜಾಕಾರದ ಗೋಪುರವು ನಾಲ್ಕು ಮಹಡಿಗಳನ್ನು ಹೊಂದಿದೆ. ಇದನ್ನು 16ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ನಿರ್ಮಿಸಲಾಯಿತು. ಆಫೀಸರ್ಸ್ ಟವರ್ ಅಷ್ಟಭುಜಾಕಾರದ ವಿನ್ಯಾಸವನ್ನು ಹೊಂದಿದೆ. ಇದನ್ನು 18 ಮತ್ತು 19ನೇ ಶತಮಾನಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ವೃತ್ತಾಕಾರದ ಗೋಪುರವಿತ್ತು. ಅದರ ಮಧ್ಯಭಾಗದಲ್ಲಿ ಕೋಟೆಯ ಬಾವಿಯಿದೆ.
ದಕ್ಷಿಣ ಭಾಗದಲ್ಲಿರುವ ಆಯತಾಕಾರದ ಗೋಪುರವು 16ರಿಂದ 19ನೇ ಶತಮಾನಗಳ ಅವಧಿಗೆ ಸೇರಿದೆ. ಇದರೊಳಗೆ 14ನೇ ಶತಮಾನದಲ್ಲಿ ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಿಂದ ಉಳಿದಿರುವ ಅರ್ಧ ಗೋಪುರದ ಒಂದು ಭಾಗವಿದೆ. 16ರಿಂದ 19ನೇ ಶತಮಾನಗಳ ದಕ್ಷಿಣ ರಕ್ಷಣಾ ಗೋಡೆಯಲ್ಲಿ ನಾಲ್ಕು ಹಂತಗಳ ಮರದ ಯುದ್ಧ ಪ್ಯಾರಪೆಟ್ಗಾಗಿ ಗುಂಡು ಹಾರಿಸುವ ತೆರಪುಗಳಿವೆ. 16ನೇ ಶತಮಾನದ ಪಶ್ಚಿಮ ರಕ್ಷಣಾ ಗೋಡೆಯಲ್ಲಿ ಒಣ ಕಂದಕದ ಮೇಲೆ ಕಮಾನು ಆಕಾರದ ಸೇತುವೆಯನ್ನು ಹೊಂದಿರುವ ಕೋಟೆಯ ಪ್ರವೇಶದ್ವಾರವಿದೆ. ಈ ಸೇತುವೆಯ ಒಂದು ಭಾಗವನ್ನು ಸರಪಳಿಗಳ ಮೂಲಕ ಮೇಲಕ್ಕೆತ್ತಬಹುದಾಗಿತ್ತು.
ಸೇತುವೆಯ ಆಧಾರಸ್ತಂಭಗಳು ಹಿಂದಿನ ಕಾಲದ ಕಲ್ಲಿನ ರಕ್ಷಣಾ ವ್ಯವಸ್ಥೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಈ ಹಳೆಯ ರಕ್ಷಣಾ ವ್ಯವಸ್ಥೆಯು ಮಣ್ಣಿನ ಪದರದ ಕೆಳಗೆ ಅಡಗಿದೆ.ಪಶ್ಚಿಮ ರಕ್ಷಣಾ ಗೋಡೆಗೆ ಹೊಂದಿಕೊಂಡಿರುವ ವಾಹನಶಾಲೆ ಅಥವಾ ಕುದುರೆ ಲಾಯವನ್ನು ಆರ್ಥಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಕೋಟೆಯ ಕಮಾಂಡಂಟ್ನ ನಿವಾಸವಿದೆ.18ನೇ ಶತಮಾನಕ್ಕೆ ಸೇರಿದ ಒಂದಂತಸ್ತಿನ ವಸತಿ ಕಟ್ಟಡಗಳು ಉತ್ತರ ಮತ್ತು ಈಶಾನ್ಯ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಿವೆ.ಪ್ರಸ್ತುತ ಇಲ್ಲಿ ವಸ್ತುಸಂಗ್ರಹಾಲಯದ ಪ್ರದರ್ಶನಗಳು ಮತ್ತು ಸಂರಕ್ಷಿತ ಪ್ರದೇಶದ ಆಡಳಿತಾತ್ಮಕ ಹಾಗೂ ಸೇವಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
== ಪ್ರಸಿದ್ಧ ವ್ಯಕ್ತಿಗಳು ==
*[[Mikołaj Sieniawski]]
*[[Bohdan Khmelnytsky]]
*[[August Aleksander Czartoryski]]
*[[Adam Jerzy Czartoryski]]
*[[Tadeusz Kościuszko]]
*[[Pavlo Skoropadskyi]]
== ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶ "ಮೆಡ್ಝಿಬಿಝ್" ==
ಮೆಡ್ಝಿಬಿಝ್ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ದಾಖಲೆ 1819ಕ್ಕೆ ಸೇರಿದೆ. ಆ ಸಮಯದಲ್ಲಿ ಕೋಟೆಯ ಮಾಲೀಕರು ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಆಗಿದ್ದರು. 1963ರ ಮಾರ್ಚ್ 26ರಂದು ಮೆಡ್ಝಿಬಿಝ್ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು. 1999ರ ಜುಲೈ 2ರಂದು ಮೆಡ್ಝಿಬಿಝ್ ಕೋಟೆಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿಯ "ಸ್ಮಾರಕಗಳು ಮತ್ತು ವಾಸ್ತುಶಿಲ್ಪದ ಸ್ಮಾರಕಗಳು" ವಿಭಾಗದಲ್ಲಿ ಸೇರಿಸಲಾಯಿತು. ಇದರ ಸಂರಕ್ಷಣಾ ಸಂಖ್ಯೆ 746 ಆಗಿದೆ.
1971ರಲ್ಲಿ ಖ್ಮೆಲ್ನಿಟ್ಸ್ಕಿ ಪ್ರಾದೇಶಿಕ ಸ್ಥಳೀಯ ಇತಿಹಾಸ ವಸ್ತುಸಂಗ್ರಹಾಲಯದ ಒಂದು ವಿಭಾಗವಾಗಿ ಮೊದಲ ಆಧುನಿಕ ವಸ್ತುಸಂಗ್ರಹಾಲಯದ ಪ್ರದರ್ಶನವನ್ನು ತೆರೆಯಲಾಯಿತು. 1997ರಲ್ಲಿ ಇದನ್ನು ಮೆಡ್ಝಿಬಿಝ್ ಪ್ರಾದೇಶಿಕ ಐತಿಹಾಸಿಕ ಮತ್ತು ಜನಾಂಗಶಾಸ್ತ್ರೀಯ ಕೋಟೆ-ವಸ್ತುಸಂಗ್ರಹಾಲಯವಾಗಿ ಪುನರ್ಸಂಘಟಿಸಲಾಯಿತು. ಉಕ್ರೇನ್ನ ಸಚಿವ ಸಂಪುಟವು 27 ಡಿಸೆಂಬರ್ 2001ರಂದು ಹೊರಡಿಸಿದ ನಿರ್ಣಯದ ಪ್ರಕಾರ "ಮೆಡ್ಝಿಬಿಝ್" ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಸಂರಕ್ಷಿತ ಪ್ರದೇಶವು 2003ರಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು.
"ಮೆಡ್ಝಿಬಿಝ್" ಎಂಬ ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ "d" ಅಕ್ಷರವನ್ನು ಬಳಸಲಾಗುವುದಿಲ್ಲ. ಈ ಹೆಸರು ಕೀವನ್ ರಸ್ ಕಾಲದ ಪಟ್ಟಣದ ಹೆಸರಾದ "ಮೆಝಿಬೋಝೆ" ಎಂಬ ಹೆಸರಿಗೆ ಹೊಂದಿಕೆಯಾಗುತ್ತದೆ.2020ರಿಂದ ಮೆಡ್ಝಿಬಿಝ್ ಕೋಟೆಯು FORTE CULTURA e.V. ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಸಹಾಯಕ ಸದಸ್ಯವಾಗಿದೆ. 2022ರ ಏಪ್ರಿಲ್ನಲ್ಲಿ ಟೆರೆಝಿನ್ನಲ್ಲಿ ನಡೆದ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೆಡ್ಝಿಬಿಝ್ ಕೋಟೆಗೆ FORTE CULTURA ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಅಧಿಕೃತ ನಿಲ್ದಾಣ ಎಂಬ ಸ್ಥಾನಮಾನ ನೀಡಲಾಯಿತು.
== ಚಟುವಟಿಕೆಗಳು ==
[[File:Археологічні розвідки палацу Сенявських Меджибіж.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿ ಪುರಾತತ್ವ ಉತ್ಖನನಗಳು, 2020]]
2009ರಿಂದ "ಉಕ್ರೇನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಾಚೀನ ಮೆಡ್ಝಿಬಿಝ್" ಎಂಬ ವೈಜ್ಞಾನಿಕ ಮತ್ತು ಸ್ಥಳೀಯ ಇತಿಹಾಸ ಸಮ್ಮೇಳನಗಳನ್ನು ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ನಡೆಸಲಾಗುತ್ತಿದೆ. 2011ರಿಂದ "ಪುರಾತತ್ವ ವಾಚನಗಳು" ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. 2015ರಿಂದ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪುರಾತತ್ವ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪುರಾತತ್ವ ಸಮ್ಮೇಳನಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2002ರಿಂದ ಐತಿಹಾಸಿಕ ಪುನರ್ನಿರ್ಮಾಣದ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. 2015ರಿಂದ ಮೆಡ್ಝಿಬಿಝ್ ಕೋಟೆಯಲ್ಲಿ ವಾರ್ಷಿಕ "ವಸ್ತುಸಂಗ್ರಹಾಲಯಗಳ ರಾತ್ರಿ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.2016ರಿಂದ "ಮಧ್ಯಯುಗೀನ ಕೋಟೆ" ಎಂಬ ಅಂತರರಾಷ್ಟ್ರೀಯ ಸ್ವಯಂಸೇವಕ ಪುರಾತತ್ವ ಶಿಬಿರವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.ಸಂರಕ್ಷಿತ ಪ್ರದೇಶವು "ವೈಜ್ಞಾನಿಕ ಬುಲೆಟಿನ್ 'ಮೆಡ್ಝಿಬಿಝ್'" ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಇದರ ಜೊತೆಗೆ "ಪುರಾತತ್ವ ಅಧ್ಯಯನಗಳು 'ಮೆಡ್ಝಿಬಿಝ್'" ಎಂಬ ಪುಸ್ತಕ ಸರಣಿ ಮತ್ತು ಇತರ ಪ್ರಕಟಣೆಗಳನ್ನೂ ಹೊರತರುತ್ತದೆ.
== ಚಿತ್ರಸಂಗ್ರಹ ==
<gallery class="center" widths="100px" heights="100px" perrow="5" caption="ಕೋಟೆಯ ದೃಶ್ಯಗಳು">
File:Medzhibozh Castle1 1900.jpg|1900ರ ಅಂಚೆ ಕಾರ್ಡ್ನಲ್ಲಿ ಮೆಡ್ಝಿಬುಝ್
File:Medjiboj 1.jpg|ಕೋಟೆಯ ಗೋಡೆ
File:Medzhybizh Castle 8.jpg|ಕೋಟೆಯ ನಾಲ್ಕು ಗೋಪುರಗಳಲ್ಲಿ ಒಂದು
File:Палац (Меджибіж) DSC 1062.JPG|ಸೇಂಟ್ ನಿಕೋಲಸ್ ಚರ್ಚ್
File:Medzhybizh castle-3.JPG|ಪುನಃಸ್ಥಾಪಿಸಲಾದ 16ನೇ ಶತಮಾನದ ಚರ್ಚ್
</gallery>
== ಉಲ್ಲೇಖಗಳು ==
* [http://esu.com.ua/search_articles.php?id=63036 Межибіж] {{Webarchive|url=https://web.archive.org/web/20180909035407/http://esu.com.ua/search_articles.php?id=63036 |date=9 вересня 2018 }} / Ігор Западенко // [[Енциклопедія сучасної України]]. — 2018.
* [https://www.academia.edu/94237835 Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.]
* [https://www.academia.edu/94263450 Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62.] https://doi.org/10.23939/fortifications2022.17.053
* [https://www.academia.edu/105114493 Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147.] https://doi.org/10.23939/fortifications2023.18.140
==External links==
* [http://www.mezhibozh.com/ Official website] of the State Historical-Cultural Preserve "Medzhybizh"
* [https://www.youtube.com/watch?v=GpxeWjnhU2M Medzhybizh Fortress screened from a drone].
{{National Sanctuaries in Khmelnytskyi Oblast}}
{{Kresy Castles}}
{{Coord|49|26|11|N|27|24|44|E|scale:30000|display=title}}
[[Category:Castles in Khmelnytskyi Oblast]]
[[Category:Forts in Ukraine]]
[[Category:Historic reserves in Ukraine]]
toaw2jjrjssdhpiepkm5ethitgr3l9s
1384114
1384113
2026-08-23T18:37:46Z
Prath20
91325
/* ಚಟುವಟಿಕೆಗಳು */
1384114
wikitext
text/x-wiki
[[File:Меджибізький замок 0448-1.jpg|thumb|300 px|ಮೆಡ್ಝಿಬಿಝ್ ಕೋಟೆ]]
'''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಮೆಡ್ಝಿಬಿಝ್ ಪಟ್ಟಣದಲ್ಲಿ ಸದರ್ನ್ ಬಗ್ ಮತ್ತು ಬುಝೋಕ್ ನದಿಗಳು ಸೇರುವ ಸ್ಥಳದಲ್ಲಿದೆ. ಪ್ರಸ್ತುತ ಈ ಕೋಟೆಯು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
== ಸ್ಥಳದ ಇತಿಹಾಸ ==
[[File:Замок, вид з повітря.jpg|thumb|300 px|ಮೆಡ್ಝಿಬಿಝ್ ಕೋಟೆ, ಮೇಲಿನಿಂದ ಕಾಣುವ ದೃಶ್ಯ, 2019]]
ಬುಝೋಕ್ ಮತ್ತು ಸದರ್ನ್ ಬಗ್ ನದಿಗಳು ಸೇರುವ ಸ್ಥಳದ ಸಮೀಪದಲ್ಲಿರುವ ಎತ್ತರದ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣವಾದ ಕಾಲ ಕೀವನ್ ರಸ್ ಕಾಲಕ್ಕೆ ಸೇರಿದೆ. ಮೆಡ್ಝಿಬಿಝ್ ಪಟ್ಟಣದ ಬಗ್ಗೆ ಐತಿಹಾಸಿಕ ದಾಖಲೆಗಳಲ್ಲಿ ಮೊದಲ ಬಾರಿಗೆ 1146ರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯ ಪ್ರದೇಶದಲ್ಲಿ ದೊರೆತ ಪುರಾತತ್ವ ಸಾಕ್ಷ್ಯಗಳು ಈ ಪಟ್ಟಣವು ಅದಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತವೆ.
13ನೇ ಶತಮಾನದಲ್ಲಿ ಮೆಡ್ಝಿಬಿಝ್ ಬೊಲೊಖಿವ್ ಪ್ರದೇಶದ ಭಾಗವಾಗಿತ್ತು. ಆ ಸಮಯದಲ್ಲಿ ಇಲ್ಲಿ ಮರದ ಕೋಟೆಯಿತ್ತು. 1255ರಲ್ಲಿ ಗ್ಯಾಲಿಷಿಯಾದ ಡ್ಯಾನಿಯಲ್ ಈ ಮರದ ಕೋಟೆಯನ್ನು ಕೆಡವಿದರು.
ಮೊದಲ ಕಲ್ಲಿನ ಕೋಟೆಯನ್ನು 14ನೇ ಶತಮಾನದಲ್ಲಿ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಕಾಲದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೊರಿಯಾಟ್ ಕುಟುಂಬವು ಪೊಡೋಲಿಯಾ ಪ್ರದೇಶವನ್ನು ಹೊಂದಿತ್ತು. ಲಿಥುವೇನಿಯನ್ ಕಾಲದ ಕೆಲವು ಕಟ್ಟಡಗಳ ಅವಶೇಷಗಳು ನಂತರದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಕೆಳಗೆ ಇಂದಿಗೂ ಉಳಿದಿವೆ.
1540ರಿಂದ ಮೆಡ್ಝಿಬಿಝ್ ಕೋಟೆ ಮತ್ತು ಪಟ್ಟಣವು ಹೆಟ್ಮನ್ ಮಿಕೊಲಾಯ್ ಸಿಯೆನಿಯಾವ್ಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಗಿತ್ತು. ನಂತರ ಕೋಟೆಯನ್ನು ವಿಸ್ತರಿಸಿ ಇಂದಿನ ಪ್ರದೇಶದ ಗಡಿಗೆ ಸಮನಾದಷ್ಟು ದೊಡ್ಡದಾಗಿ ಮಾಡಲಾಯಿತು. 1672ರಿಂದ 1699ರವರೆಗೆ ಪೊಡೋಲಿಯನ್ ವೊಯಿವೊಡ್ಶಿಪ್ ಟರ್ಕಿಯ ಆಕ್ರಮಣದಲ್ಲಿದ್ದಾಗ ಕೋಟೆಯಲ್ಲಿ ಟರ್ಕಿಯ ಸೈನಿಕರ ಪಡೆಯನ್ನು ಇರಿಸಲಾಗಿತ್ತು.1731ರಲ್ಲಿ ಕೌಂಟೆಸ್ ಮಾರಿಯಾ ಜೋಫಿಯಾ ಸಿಯೆನಿಯಾವ್ಸ್ಕಾ ಅವರೊಂದಿಗೆ ವಿವಾಹವಾದ ನಂತರ ಕೋಟೆಯು ರಾಜಕುಮಾರ ಆಗಸ್ಟ್ ಅಲೆಕ್ಸಾಂಡರ್ ಝಾರ್ಟೊರಿಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಯಿತು. 18ನೇ ಶತಮಾನದಲ್ಲಿ ಕೋಟೆಯ ಪ್ರಮುಖ ಸೈನಿಕ ಉದ್ದೇಶ ಕಡಿಮೆಯಾಯಿತು. ನಂತರ ಅದು ಝಾರ್ಟೊರಿಸ್ಕಿ ಕುಟುಂಬದ ಪ್ರಾಂತೀಯ ನಿವಾಸಗಳಲ್ಲಿ ಒಂದಾಗಿ ಮಾರ್ಪಟ್ಟಿತು. 1790–1791ರಲ್ಲಿ ತಾದೆಯುಶ್ ಕೊಶ್ಚುಶ್ಕೊ ಮೆಡ್ಝಿಬಿಝ್ ಕೋಟೆಯ ಸೈನಿಕ ಪಡೆಯ ಮುಖ್ಯಸ್ಥರಾಗಿದ್ದರು.
1793ರಲ್ಲಿ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಎರಡನೇ ವಿಭಜನೆಯ ನಂತರ ಮತ್ತು ಪೊಡೋಲಿಯನ್ ವೊಯಿವೊಡ್ಶಿಪ್ ರಷ್ಯನ್ ಸಾಮ್ರಾಜ್ಯಕ್ಕೆ ಸೇರಿದಾಗ ಮೆಡ್ಝಿಬಿಝ್ ಕೂಡ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಆದರೆ ಕೋಟೆ ಝಾರ್ಟೊರಿಸ್ಕಿ ಕುಟುಂಬದ ಆಸ್ತಿಯಾಗಿಯೇ ಉಳಿಯಿತು. 1819ರಲ್ಲಿ ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಸ್ಥಳೀಯ ಶ್ರೀಮಂತ ಕುಟುಂಬಗಳ ಮಕ್ಕಳಿಗಾಗಿ ಕೋಟೆಯಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಇದಕ್ಕಾಗಿ ಕೋಟೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಕೋಟೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಬಂದವು.
1830–1831ರ ನವೆಂಬರ್ ದಂಗೆಯಲ್ಲಿ ಭಾಗವಹಿಸಿದ ಕಾರಣ ಝಾರ್ಟೊರಿಸ್ಕಿ ಕುಟುಂಬದ ಎಲ್ಲಾ ಆಸ್ತಿಗಳೊಂದಿಗೆ ಈ ಕೋಟೆಯನ್ನೂ ವಶಪಡಿಸಿಕೊಳ್ಳಲಾಯಿತು. 1848ರಿಂದ ಝಾರ್ಟೊರಿಸ್ಕಿ ಕೋಟೆಯನ್ನು ರಷ್ಯನ್ ಸಾಮ್ರಾಜ್ಯದ ಯುದ್ಧ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.
1896ರಿಂದ 1914ರವರೆಗೆ 12ನೇ "ಒಖ್ತಿರ್ಸ್ಕಿ" ಹಸ್ಸಾರ್ ರೆಜಿಮೆಂಟ್ನ ಅಧಿಕಾರಿಗಳು ಮೆಡ್ಝಿಬಿಝ್ ಕೋಟೆಯಲ್ಲಿ ನೆಲೆಸಿದ್ದರು.
ಸೋವಿಯತ್ ಕಾಲದಲ್ಲಿ ಕೋಟೆಯನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. 1950ರ ದಶಕದಲ್ಲಿ ಕೋಟೆಯ ಕೆಲವು ಭಾಗಗಳು ಧ್ವಂಸಗೊಂಡವು. 1963ರಲ್ಲಿ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು.
== ಪ್ರಮುಖ ಸ್ಮಾರಕಗಳ ಪಟ್ಟಿ ==
=== ಅರಮನೆ ===
[[File:Medzhybizh-palace-2.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2013]]
[[File:Medzhybizh castle palace may 2022.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2022]]
[[File:Medzhybizh-church-1.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ ಚರ್ಚ್, 2013]]
ಸಿಯೆನಿಯಾವ್ಸ್ಕಿ ಮತ್ತು ಝಾರ್ಟೊರಿಸ್ಕಿ ಕುಟುಂಬಗಳ ಅರಮನೆಯನ್ನು 16ನೇ ಶತಮಾನದಲ್ಲಿ ವಾಸಸ್ಥಳ, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳ ಸಂಕೀರ್ಣವಾಗಿ ನಿರ್ಮಿಸಲಾಯಿತು.
ಇಂದಿನ ಪುನರುಜ್ಜೀವನ ಶೈಲಿಯ ಅರಮನೆಯನ್ನು ಇದಕ್ಕೂ ಮೊದಲು ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ನಿರ್ಮಿಸಲಾಯಿತು. ಆ ಕಾಲದ ಕೇಂದ್ರ ಗೋಪುರ, ಬಾರ್ಬಿಕನ್, ದಕ್ಷಿಣ ಗೋಪುರದ ಒಂದು ಭಾಗ ಮತ್ತು ನೆಲಮಟ್ಟಕ್ಕಿಂತ ಕೆಳಗಿನ ಪಶ್ಚಿಮ ಗೋಡೆ ಇಂದಿಗೂ ಉಳಿದಿವೆ.
ಅರಮನೆ ಸಂಕೀರ್ಣದಲ್ಲಿ 16ರಿಂದ 19ನೇ ಶತಮಾನಗಳ ಪೂರ್ವ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳು ಹಾಗೂ 16ನೇ ಶತಮಾನದ ಮೂರು ಹಂತಗಳ ಕೋಟೆಗೋಡೆಯೂ ಸೇರಿವೆ.
ಅರಮನೆಯ ವಾಸ್ತುಶಿಲ್ಪದ ಅಲಂಕಾರ ಶೈಲಿಗೆ ದಕ್ಷಿಣ-ಪೂರ್ವ ಯುರೋಪಿನ ವಿಶೇಷವಾಗಿ ಸ್ಲೊವಾಕಿಯಾದ ಪುನರುಜ್ಜೀವನ ಕಾಲದ ಅರಮನೆ ಕಟ್ಟಡಗಳಲ್ಲಿ ಹೋಲಿಕೆಗಳನ್ನು ಕಾಣಬಹುದು.
ಮೆಡ್ಝಿಬಿಝ್ ಕೋಟೆಯ ಅತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಒಬ್ಬರಾದ ಮಿಕೊಲಾಯ್ ಸಿಯೆನಿಯಾವ್ಸ್ಕಿ ಕ್ಯಾಲ್ವಿನಿಸ್ಟ್ ಆಗಿದ್ದರು. ಆದ್ದರಿಂದ ಹೊಸದಾಗಿ ನಿರ್ಮಿಸಲಾದ ಅರಮನೆಯ ಮೇಲ್ಭಾಗದಲ್ಲಿ ಪ್ರೊಟೆಸ್ಟಂಟ್ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿಶಿಷ್ಟ ಚಿಹ್ನೆಗಳಿವೆ. ಅವುಗಳಲ್ಲಿ ಶೈಲೀಕೃತ ಪವಿತ್ರ ಪಾತ್ರೆಗಳ ಚಿಹ್ನೆಗಳೂ ಸೇರಿವೆ.
ಅರಮನೆಯ ಕಟ್ಟಡಗಳಲ್ಲಿ 16ನೇ ಶತಮಾನಕ್ಕೂ ಹಿಂದಿನ ನಿರ್ಮಾಣ ಹಂತಗಳ ಕೆಲವು ಅಂಶಗಳೂ ಉಳಿದಿವೆ. 19ನೇ ಶತಮಾನದಲ್ಲಿ ನಡೆದ ಭಾಗಶಃ ಪುನರ್ನಿರ್ಮಾಣದ ಪರಿಣಾಮವಾಗಿ ಅರಮನೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಸೇರಿಕೊಂಡವು.
=== ಚರ್ಚ್ ===
16ರಿಂದ 19ನೇ ಶತಮಾನಗಳ ಕಾಲಕ್ಕೆ ಸೇರಿದ ಈ ಚರ್ಚ್ ಅನ್ನು 1586ರಲ್ಲಿ ನಿರ್ಮಿಸಲಾಯಿತು. ಕೆಲವು ಮೂಲಗಳ ಪ್ರಕಾರ ಇದನ್ನು 1591ರಲ್ಲಿ ನಿರ್ಮಿಸಲಾಯಿತು. ಸಿಯೆನಿಯಾವ್ಸ್ಕಿ ಕುಟುಂಬವು ಮತ್ತೆ ಕ್ಯಾಥೋಲಿಕ್ ಧರ್ಮಕ್ಕೆ<ref>https://kn.wikipedia.org/wiki/%E0%B2%95%E0%B3%8D%E0%B2%AF%E0%B2%BE%E0%B2%A5%E0%B3%8B%E0%B2%B2%E0%B2%BF%E0%B2%95%E0%B3%8D_%E0%B2%9A%E0%B2%B0%E0%B3%8D%E0%B2%9A%E0%B3%8D</ref> ಮರಳಿದ ಸಂದರ್ಭದಲ್ಲಿ ಈ ಚರ್ಚ್ ಅನ್ನು ಸೇಂಟ್ ಸ್ಟಾನಿಸ್ಲಾವ್ ಅವರ ಹೆಸರಿನ ಕೋಟೆಯ ಪ್ರಾರ್ಥನಾ ಮಂದಿರವಾಗಿ ನಿರ್ಮಿಸಲಾಯಿತು. ಒಟ್ಟೋಮನ್ ಆಕ್ರಮಣದ ಸಮಯದಲ್ಲಿ 1662ರಿಂದ 1699ರವರೆಗೆ ಈ ಚರ್ಚ್ ಅನ್ನು ಮಸೀದಿಯಾಗಿ ಬಳಸಲಾಗಿತ್ತು.
19ನೇ ಶತಮಾನದ ಎರಡನೇ ಭಾಗದಲ್ಲಿ ಇದನ್ನು ಸೈನಿಕರಿಗಾಗಿ ಆರ್ಥಡಾಕ್ಸ್ ಚರ್ಚ್ ಆಗಿ ಪರಿವರ್ತಿಸಲಾಯಿತು.ಸೋವಿಯತ್ ಕಾಲದಲ್ಲಿ ಸ್ಮಾರಕದ ಸ್ಥಾನಮಾನ ನೀಡುವ ಮೊದಲು ಈ ಕಟ್ಟಡವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. 2005ರಲ್ಲಿ ಈ ಕಟ್ಟಡವನ್ನು ಕೀವ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಆರ್ಥಡಾಕ್ಸ್ ಚರ್ಚ್ ಆಫ್ ಉಕ್ರೇನ್ ಆಗಿ ಕಾರ್ಯನಿರ್ವಹಿಸುತ್ತಿದೆ.
=== ಕೋಟೆಯ ರಕ್ಷಣಾ ವ್ಯವಸ್ಥೆಗಳು ===
14ರಿಂದ 19ನೇ ಶತಮಾನಗಳ ಅವಧಿಗೆ ಸೇರಿದ ಕೋಟೆಯ ಗೋಡೆಗಳು ಮತ್ತು ಗೋಪುರಗಳು ಇದರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ನೈಟ್ಸ್ ಟವರ್ ಎಂದು ಕರೆಯಲ್ಪಡುವ ಪಂಚಭುಜಾಕಾರದ ಗೋಪುರವು ನಾಲ್ಕು ಮಹಡಿಗಳನ್ನು ಹೊಂದಿದೆ. ಇದನ್ನು 16ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ನಿರ್ಮಿಸಲಾಯಿತು. ಆಫೀಸರ್ಸ್ ಟವರ್ ಅಷ್ಟಭುಜಾಕಾರದ ವಿನ್ಯಾಸವನ್ನು ಹೊಂದಿದೆ. ಇದನ್ನು 18 ಮತ್ತು 19ನೇ ಶತಮಾನಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ವೃತ್ತಾಕಾರದ ಗೋಪುರವಿತ್ತು. ಅದರ ಮಧ್ಯಭಾಗದಲ್ಲಿ ಕೋಟೆಯ ಬಾವಿಯಿದೆ.
ದಕ್ಷಿಣ ಭಾಗದಲ್ಲಿರುವ ಆಯತಾಕಾರದ ಗೋಪುರವು 16ರಿಂದ 19ನೇ ಶತಮಾನಗಳ ಅವಧಿಗೆ ಸೇರಿದೆ. ಇದರೊಳಗೆ 14ನೇ ಶತಮಾನದಲ್ಲಿ ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಿಂದ ಉಳಿದಿರುವ ಅರ್ಧ ಗೋಪುರದ ಒಂದು ಭಾಗವಿದೆ. 16ರಿಂದ 19ನೇ ಶತಮಾನಗಳ ದಕ್ಷಿಣ ರಕ್ಷಣಾ ಗೋಡೆಯಲ್ಲಿ ನಾಲ್ಕು ಹಂತಗಳ ಮರದ ಯುದ್ಧ ಪ್ಯಾರಪೆಟ್ಗಾಗಿ ಗುಂಡು ಹಾರಿಸುವ ತೆರಪುಗಳಿವೆ. 16ನೇ ಶತಮಾನದ ಪಶ್ಚಿಮ ರಕ್ಷಣಾ ಗೋಡೆಯಲ್ಲಿ ಒಣ ಕಂದಕದ ಮೇಲೆ ಕಮಾನು ಆಕಾರದ ಸೇತುವೆಯನ್ನು ಹೊಂದಿರುವ ಕೋಟೆಯ ಪ್ರವೇಶದ್ವಾರವಿದೆ. ಈ ಸೇತುವೆಯ ಒಂದು ಭಾಗವನ್ನು ಸರಪಳಿಗಳ ಮೂಲಕ ಮೇಲಕ್ಕೆತ್ತಬಹುದಾಗಿತ್ತು.
ಸೇತುವೆಯ ಆಧಾರಸ್ತಂಭಗಳು ಹಿಂದಿನ ಕಾಲದ ಕಲ್ಲಿನ ರಕ್ಷಣಾ ವ್ಯವಸ್ಥೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಈ ಹಳೆಯ ರಕ್ಷಣಾ ವ್ಯವಸ್ಥೆಯು ಮಣ್ಣಿನ ಪದರದ ಕೆಳಗೆ ಅಡಗಿದೆ.ಪಶ್ಚಿಮ ರಕ್ಷಣಾ ಗೋಡೆಗೆ ಹೊಂದಿಕೊಂಡಿರುವ ವಾಹನಶಾಲೆ ಅಥವಾ ಕುದುರೆ ಲಾಯವನ್ನು ಆರ್ಥಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಕೋಟೆಯ ಕಮಾಂಡಂಟ್ನ ನಿವಾಸವಿದೆ.18ನೇ ಶತಮಾನಕ್ಕೆ ಸೇರಿದ ಒಂದಂತಸ್ತಿನ ವಸತಿ ಕಟ್ಟಡಗಳು ಉತ್ತರ ಮತ್ತು ಈಶಾನ್ಯ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಿವೆ.ಪ್ರಸ್ತುತ ಇಲ್ಲಿ ವಸ್ತುಸಂಗ್ರಹಾಲಯದ ಪ್ರದರ್ಶನಗಳು ಮತ್ತು ಸಂರಕ್ಷಿತ ಪ್ರದೇಶದ ಆಡಳಿತಾತ್ಮಕ ಹಾಗೂ ಸೇವಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
== ಪ್ರಸಿದ್ಧ ವ್ಯಕ್ತಿಗಳು ==
*[[Mikołaj Sieniawski]]
*[[Bohdan Khmelnytsky]]
*[[August Aleksander Czartoryski]]
*[[Adam Jerzy Czartoryski]]
*[[Tadeusz Kościuszko]]
*[[Pavlo Skoropadskyi]]
== ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶ "ಮೆಡ್ಝಿಬಿಝ್" ==
ಮೆಡ್ಝಿಬಿಝ್ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ದಾಖಲೆ 1819ಕ್ಕೆ ಸೇರಿದೆ. ಆ ಸಮಯದಲ್ಲಿ ಕೋಟೆಯ ಮಾಲೀಕರು ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಆಗಿದ್ದರು. 1963ರ ಮಾರ್ಚ್ 26ರಂದು ಮೆಡ್ಝಿಬಿಝ್ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು. 1999ರ ಜುಲೈ 2ರಂದು ಮೆಡ್ಝಿಬಿಝ್ ಕೋಟೆಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿಯ "ಸ್ಮಾರಕಗಳು ಮತ್ತು ವಾಸ್ತುಶಿಲ್ಪದ ಸ್ಮಾರಕಗಳು" ವಿಭಾಗದಲ್ಲಿ ಸೇರಿಸಲಾಯಿತು. ಇದರ ಸಂರಕ್ಷಣಾ ಸಂಖ್ಯೆ 746 ಆಗಿದೆ.
1971ರಲ್ಲಿ ಖ್ಮೆಲ್ನಿಟ್ಸ್ಕಿ ಪ್ರಾದೇಶಿಕ ಸ್ಥಳೀಯ ಇತಿಹಾಸ ವಸ್ತುಸಂಗ್ರಹಾಲಯದ ಒಂದು ವಿಭಾಗವಾಗಿ ಮೊದಲ ಆಧುನಿಕ ವಸ್ತುಸಂಗ್ರಹಾಲಯದ ಪ್ರದರ್ಶನವನ್ನು ತೆರೆಯಲಾಯಿತು. 1997ರಲ್ಲಿ ಇದನ್ನು ಮೆಡ್ಝಿಬಿಝ್ ಪ್ರಾದೇಶಿಕ ಐತಿಹಾಸಿಕ ಮತ್ತು ಜನಾಂಗಶಾಸ್ತ್ರೀಯ ಕೋಟೆ-ವಸ್ತುಸಂಗ್ರಹಾಲಯವಾಗಿ ಪುನರ್ಸಂಘಟಿಸಲಾಯಿತು. ಉಕ್ರೇನ್ನ ಸಚಿವ ಸಂಪುಟವು 27 ಡಿಸೆಂಬರ್ 2001ರಂದು ಹೊರಡಿಸಿದ ನಿರ್ಣಯದ ಪ್ರಕಾರ "ಮೆಡ್ಝಿಬಿಝ್" ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಸಂರಕ್ಷಿತ ಪ್ರದೇಶವು 2003ರಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು.
"ಮೆಡ್ಝಿಬಿಝ್" ಎಂಬ ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ "d" ಅಕ್ಷರವನ್ನು ಬಳಸಲಾಗುವುದಿಲ್ಲ. ಈ ಹೆಸರು ಕೀವನ್ ರಸ್ ಕಾಲದ ಪಟ್ಟಣದ ಹೆಸರಾದ "ಮೆಝಿಬೋಝೆ" ಎಂಬ ಹೆಸರಿಗೆ ಹೊಂದಿಕೆಯಾಗುತ್ತದೆ.2020ರಿಂದ ಮೆಡ್ಝಿಬಿಝ್ ಕೋಟೆಯು FORTE CULTURA e.V. ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಸಹಾಯಕ ಸದಸ್ಯವಾಗಿದೆ. 2022ರ ಏಪ್ರಿಲ್ನಲ್ಲಿ ಟೆರೆಝಿನ್ನಲ್ಲಿ ನಡೆದ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೆಡ್ಝಿಬಿಝ್ ಕೋಟೆಗೆ FORTE CULTURA ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಅಧಿಕೃತ ನಿಲ್ದಾಣ ಎಂಬ ಸ್ಥಾನಮಾನ ನೀಡಲಾಯಿತು.
== ಚಟುವಟಿಕೆಗಳು ==
[[File:Археологічні розвідки палацу Сенявських Меджибіж.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿ ಪುರಾತತ್ವ ಉತ್ಖನನಗಳು, 2020]]
2009ರಿಂದ "ಉಕ್ರೇನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಾಚೀನ ಮೆಡ್ಝಿಬಿಝ್" ಎಂಬ ವೈಜ್ಞಾನಿಕ ಮತ್ತು ಸ್ಥಳೀಯ ಇತಿಹಾಸ ಸಮ್ಮೇಳನಗಳನ್ನು ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ನಡೆಸಲಾಗುತ್ತಿದೆ. 2011ರಿಂದ "ಪುರಾತತ್ವ ವಾಚನಗಳು" ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. 2015ರಿಂದ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪುರಾತತ್ವ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪುರಾತತ್ವ ಸಮ್ಮೇಳನಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2002ರಿಂದ ಐತಿಹಾಸಿಕ ಪುನರ್ನಿರ್ಮಾಣದ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. 2015ರಿಂದ ಮೆಡ್ಝಿಬಿಝ್ ಕೋಟೆಯಲ್ಲಿ ವಾರ್ಷಿಕ "ವಸ್ತುಸಂಗ್ರಹಾಲಯಗಳ ರಾತ್ರಿ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.2016ರಿಂದ "ಮಧ್ಯಯುಗೀನ ಕೋಟೆ" ಎಂಬ ಅಂತರರಾಷ್ಟ್ರೀಯ ಸ್ವಯಂಸೇವಕ ಪುರಾತತ್ವ ಶಿಬಿರವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.ಸಂರಕ್ಷಿತ ಪ್ರದೇಶವು "ವೈಜ್ಞಾನಿಕ ಬುಲೆಟಿನ್ 'ಮೆಡ್ಝಿಬಿಝ್'" ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಇದರ ಜೊತೆಗೆ "ಪುರಾತತ್ವ ಅಧ್ಯಯನಗಳು 'ಮೆಡ್ಝಿಬಿಝ್'" ಎಂಬ ಪುಸ್ತಕ ಸರಣಿ ಮತ್ತು ಇತರ ಪ್ರಕಟಣೆಗಳನ್ನೂ ಹೊರತರುತ್ತದೆ.
<ref>Межибіж Archived 9 September 2018[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. / Ігор Западенко // Енциклопедія сучасної України. — 2018.</ref>
== ಚಿತ್ರಸಂಗ್ರಹ ==
<gallery class="center" widths="100px" heights="100px" perrow="5" caption="ಕೋಟೆಯ ದೃಶ್ಯಗಳು">
File:Medzhibozh Castle1 1900.jpg|1900ರ ಅಂಚೆ ಕಾರ್ಡ್ನಲ್ಲಿ ಮೆಡ್ಝಿಬುಝ್
File:Medjiboj 1.jpg|ಕೋಟೆಯ ಗೋಡೆ
File:Medzhybizh Castle 8.jpg|ಕೋಟೆಯ ನಾಲ್ಕು ಗೋಪುರಗಳಲ್ಲಿ ಒಂದು
File:Палац (Меджибіж) DSC 1062.JPG|ಸೇಂಟ್ ನಿಕೋಲಸ್ ಚರ್ಚ್
File:Medzhybizh castle-3.JPG|ಪುನಃಸ್ಥಾಪಿಸಲಾದ 16ನೇ ಶತಮಾನದ ಚರ್ಚ್
</gallery>
== ಉಲ್ಲೇಖಗಳು ==
* [http://esu.com.ua/search_articles.php?id=63036 Межибіж] {{Webarchive|url=https://web.archive.org/web/20180909035407/http://esu.com.ua/search_articles.php?id=63036 |date=9 вересня 2018 }} / Ігор Западенко // [[Енциклопедія сучасної України]]. — 2018.
* [https://www.academia.edu/94237835 Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.]
* [https://www.academia.edu/94263450 Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62.] https://doi.org/10.23939/fortifications2022.17.053
* [https://www.academia.edu/105114493 Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147.] https://doi.org/10.23939/fortifications2023.18.140
==External links==
* [http://www.mezhibozh.com/ Official website] of the State Historical-Cultural Preserve "Medzhybizh"
* [https://www.youtube.com/watch?v=GpxeWjnhU2M Medzhybizh Fortress screened from a drone].
{{National Sanctuaries in Khmelnytskyi Oblast}}
{{Kresy Castles}}
{{Coord|49|26|11|N|27|24|44|E|scale:30000|display=title}}
[[Category:Castles in Khmelnytskyi Oblast]]
[[Category:Forts in Ukraine]]
[[Category:Historic reserves in Ukraine]]
nzy7or47a0xff6gs5rajxbyg43acdf2
1384115
1384114
2026-08-23T18:38:24Z
Prath20
91325
/* ಚಟುವಟಿಕೆಗಳು */
1384115
wikitext
text/x-wiki
[[File:Меджибізький замок 0448-1.jpg|thumb|300 px|ಮೆಡ್ಝಿಬಿಝ್ ಕೋಟೆ]]
'''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಮೆಡ್ಝಿಬಿಝ್ ಪಟ್ಟಣದಲ್ಲಿ ಸದರ್ನ್ ಬಗ್ ಮತ್ತು ಬುಝೋಕ್ ನದಿಗಳು ಸೇರುವ ಸ್ಥಳದಲ್ಲಿದೆ. ಪ್ರಸ್ತುತ ಈ ಕೋಟೆಯು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
== ಸ್ಥಳದ ಇತಿಹಾಸ ==
[[File:Замок, вид з повітря.jpg|thumb|300 px|ಮೆಡ್ಝಿಬಿಝ್ ಕೋಟೆ, ಮೇಲಿನಿಂದ ಕಾಣುವ ದೃಶ್ಯ, 2019]]
ಬುಝೋಕ್ ಮತ್ತು ಸದರ್ನ್ ಬಗ್ ನದಿಗಳು ಸೇರುವ ಸ್ಥಳದ ಸಮೀಪದಲ್ಲಿರುವ ಎತ್ತರದ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣವಾದ ಕಾಲ ಕೀವನ್ ರಸ್ ಕಾಲಕ್ಕೆ ಸೇರಿದೆ. ಮೆಡ್ಝಿಬಿಝ್ ಪಟ್ಟಣದ ಬಗ್ಗೆ ಐತಿಹಾಸಿಕ ದಾಖಲೆಗಳಲ್ಲಿ ಮೊದಲ ಬಾರಿಗೆ 1146ರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯ ಪ್ರದೇಶದಲ್ಲಿ ದೊರೆತ ಪುರಾತತ್ವ ಸಾಕ್ಷ್ಯಗಳು ಈ ಪಟ್ಟಣವು ಅದಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತವೆ.
13ನೇ ಶತಮಾನದಲ್ಲಿ ಮೆಡ್ಝಿಬಿಝ್ ಬೊಲೊಖಿವ್ ಪ್ರದೇಶದ ಭಾಗವಾಗಿತ್ತು. ಆ ಸಮಯದಲ್ಲಿ ಇಲ್ಲಿ ಮರದ ಕೋಟೆಯಿತ್ತು. 1255ರಲ್ಲಿ ಗ್ಯಾಲಿಷಿಯಾದ ಡ್ಯಾನಿಯಲ್ ಈ ಮರದ ಕೋಟೆಯನ್ನು ಕೆಡವಿದರು.
ಮೊದಲ ಕಲ್ಲಿನ ಕೋಟೆಯನ್ನು 14ನೇ ಶತಮಾನದಲ್ಲಿ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಕಾಲದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೊರಿಯಾಟ್ ಕುಟುಂಬವು ಪೊಡೋಲಿಯಾ ಪ್ರದೇಶವನ್ನು ಹೊಂದಿತ್ತು. ಲಿಥುವೇನಿಯನ್ ಕಾಲದ ಕೆಲವು ಕಟ್ಟಡಗಳ ಅವಶೇಷಗಳು ನಂತರದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಕೆಳಗೆ ಇಂದಿಗೂ ಉಳಿದಿವೆ.
1540ರಿಂದ ಮೆಡ್ಝಿಬಿಝ್ ಕೋಟೆ ಮತ್ತು ಪಟ್ಟಣವು ಹೆಟ್ಮನ್ ಮಿಕೊಲಾಯ್ ಸಿಯೆನಿಯಾವ್ಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಗಿತ್ತು. ನಂತರ ಕೋಟೆಯನ್ನು ವಿಸ್ತರಿಸಿ ಇಂದಿನ ಪ್ರದೇಶದ ಗಡಿಗೆ ಸಮನಾದಷ್ಟು ದೊಡ್ಡದಾಗಿ ಮಾಡಲಾಯಿತು. 1672ರಿಂದ 1699ರವರೆಗೆ ಪೊಡೋಲಿಯನ್ ವೊಯಿವೊಡ್ಶಿಪ್ ಟರ್ಕಿಯ ಆಕ್ರಮಣದಲ್ಲಿದ್ದಾಗ ಕೋಟೆಯಲ್ಲಿ ಟರ್ಕಿಯ ಸೈನಿಕರ ಪಡೆಯನ್ನು ಇರಿಸಲಾಗಿತ್ತು.1731ರಲ್ಲಿ ಕೌಂಟೆಸ್ ಮಾರಿಯಾ ಜೋಫಿಯಾ ಸಿಯೆನಿಯಾವ್ಸ್ಕಾ ಅವರೊಂದಿಗೆ ವಿವಾಹವಾದ ನಂತರ ಕೋಟೆಯು ರಾಜಕುಮಾರ ಆಗಸ್ಟ್ ಅಲೆಕ್ಸಾಂಡರ್ ಝಾರ್ಟೊರಿಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಯಿತು. 18ನೇ ಶತಮಾನದಲ್ಲಿ ಕೋಟೆಯ ಪ್ರಮುಖ ಸೈನಿಕ ಉದ್ದೇಶ ಕಡಿಮೆಯಾಯಿತು. ನಂತರ ಅದು ಝಾರ್ಟೊರಿಸ್ಕಿ ಕುಟುಂಬದ ಪ್ರಾಂತೀಯ ನಿವಾಸಗಳಲ್ಲಿ ಒಂದಾಗಿ ಮಾರ್ಪಟ್ಟಿತು. 1790–1791ರಲ್ಲಿ ತಾದೆಯುಶ್ ಕೊಶ್ಚುಶ್ಕೊ ಮೆಡ್ಝಿಬಿಝ್ ಕೋಟೆಯ ಸೈನಿಕ ಪಡೆಯ ಮುಖ್ಯಸ್ಥರಾಗಿದ್ದರು.
1793ರಲ್ಲಿ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಎರಡನೇ ವಿಭಜನೆಯ ನಂತರ ಮತ್ತು ಪೊಡೋಲಿಯನ್ ವೊಯಿವೊಡ್ಶಿಪ್ ರಷ್ಯನ್ ಸಾಮ್ರಾಜ್ಯಕ್ಕೆ ಸೇರಿದಾಗ ಮೆಡ್ಝಿಬಿಝ್ ಕೂಡ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಆದರೆ ಕೋಟೆ ಝಾರ್ಟೊರಿಸ್ಕಿ ಕುಟುಂಬದ ಆಸ್ತಿಯಾಗಿಯೇ ಉಳಿಯಿತು. 1819ರಲ್ಲಿ ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಸ್ಥಳೀಯ ಶ್ರೀಮಂತ ಕುಟುಂಬಗಳ ಮಕ್ಕಳಿಗಾಗಿ ಕೋಟೆಯಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಇದಕ್ಕಾಗಿ ಕೋಟೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಕೋಟೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಬಂದವು.
1830–1831ರ ನವೆಂಬರ್ ದಂಗೆಯಲ್ಲಿ ಭಾಗವಹಿಸಿದ ಕಾರಣ ಝಾರ್ಟೊರಿಸ್ಕಿ ಕುಟುಂಬದ ಎಲ್ಲಾ ಆಸ್ತಿಗಳೊಂದಿಗೆ ಈ ಕೋಟೆಯನ್ನೂ ವಶಪಡಿಸಿಕೊಳ್ಳಲಾಯಿತು. 1848ರಿಂದ ಝಾರ್ಟೊರಿಸ್ಕಿ ಕೋಟೆಯನ್ನು ರಷ್ಯನ್ ಸಾಮ್ರಾಜ್ಯದ ಯುದ್ಧ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.
1896ರಿಂದ 1914ರವರೆಗೆ 12ನೇ "ಒಖ್ತಿರ್ಸ್ಕಿ" ಹಸ್ಸಾರ್ ರೆಜಿಮೆಂಟ್ನ ಅಧಿಕಾರಿಗಳು ಮೆಡ್ಝಿಬಿಝ್ ಕೋಟೆಯಲ್ಲಿ ನೆಲೆಸಿದ್ದರು.
ಸೋವಿಯತ್ ಕಾಲದಲ್ಲಿ ಕೋಟೆಯನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. 1950ರ ದಶಕದಲ್ಲಿ ಕೋಟೆಯ ಕೆಲವು ಭಾಗಗಳು ಧ್ವಂಸಗೊಂಡವು. 1963ರಲ್ಲಿ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು.
== ಪ್ರಮುಖ ಸ್ಮಾರಕಗಳ ಪಟ್ಟಿ ==
=== ಅರಮನೆ ===
[[File:Medzhybizh-palace-2.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2013]]
[[File:Medzhybizh castle palace may 2022.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2022]]
[[File:Medzhybizh-church-1.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ ಚರ್ಚ್, 2013]]
ಸಿಯೆನಿಯಾವ್ಸ್ಕಿ ಮತ್ತು ಝಾರ್ಟೊರಿಸ್ಕಿ ಕುಟುಂಬಗಳ ಅರಮನೆಯನ್ನು 16ನೇ ಶತಮಾನದಲ್ಲಿ ವಾಸಸ್ಥಳ, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳ ಸಂಕೀರ್ಣವಾಗಿ ನಿರ್ಮಿಸಲಾಯಿತು.
ಇಂದಿನ ಪುನರುಜ್ಜೀವನ ಶೈಲಿಯ ಅರಮನೆಯನ್ನು ಇದಕ್ಕೂ ಮೊದಲು ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ನಿರ್ಮಿಸಲಾಯಿತು. ಆ ಕಾಲದ ಕೇಂದ್ರ ಗೋಪುರ, ಬಾರ್ಬಿಕನ್, ದಕ್ಷಿಣ ಗೋಪುರದ ಒಂದು ಭಾಗ ಮತ್ತು ನೆಲಮಟ್ಟಕ್ಕಿಂತ ಕೆಳಗಿನ ಪಶ್ಚಿಮ ಗೋಡೆ ಇಂದಿಗೂ ಉಳಿದಿವೆ.
ಅರಮನೆ ಸಂಕೀರ್ಣದಲ್ಲಿ 16ರಿಂದ 19ನೇ ಶತಮಾನಗಳ ಪೂರ್ವ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳು ಹಾಗೂ 16ನೇ ಶತಮಾನದ ಮೂರು ಹಂತಗಳ ಕೋಟೆಗೋಡೆಯೂ ಸೇರಿವೆ.
ಅರಮನೆಯ ವಾಸ್ತುಶಿಲ್ಪದ ಅಲಂಕಾರ ಶೈಲಿಗೆ ದಕ್ಷಿಣ-ಪೂರ್ವ ಯುರೋಪಿನ ವಿಶೇಷವಾಗಿ ಸ್ಲೊವಾಕಿಯಾದ ಪುನರುಜ್ಜೀವನ ಕಾಲದ ಅರಮನೆ ಕಟ್ಟಡಗಳಲ್ಲಿ ಹೋಲಿಕೆಗಳನ್ನು ಕಾಣಬಹುದು.
ಮೆಡ್ಝಿಬಿಝ್ ಕೋಟೆಯ ಅತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಒಬ್ಬರಾದ ಮಿಕೊಲಾಯ್ ಸಿಯೆನಿಯಾವ್ಸ್ಕಿ ಕ್ಯಾಲ್ವಿನಿಸ್ಟ್ ಆಗಿದ್ದರು. ಆದ್ದರಿಂದ ಹೊಸದಾಗಿ ನಿರ್ಮಿಸಲಾದ ಅರಮನೆಯ ಮೇಲ್ಭಾಗದಲ್ಲಿ ಪ್ರೊಟೆಸ್ಟಂಟ್ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿಶಿಷ್ಟ ಚಿಹ್ನೆಗಳಿವೆ. ಅವುಗಳಲ್ಲಿ ಶೈಲೀಕೃತ ಪವಿತ್ರ ಪಾತ್ರೆಗಳ ಚಿಹ್ನೆಗಳೂ ಸೇರಿವೆ.
ಅರಮನೆಯ ಕಟ್ಟಡಗಳಲ್ಲಿ 16ನೇ ಶತಮಾನಕ್ಕೂ ಹಿಂದಿನ ನಿರ್ಮಾಣ ಹಂತಗಳ ಕೆಲವು ಅಂಶಗಳೂ ಉಳಿದಿವೆ. 19ನೇ ಶತಮಾನದಲ್ಲಿ ನಡೆದ ಭಾಗಶಃ ಪುನರ್ನಿರ್ಮಾಣದ ಪರಿಣಾಮವಾಗಿ ಅರಮನೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಸೇರಿಕೊಂಡವು.
=== ಚರ್ಚ್ ===
16ರಿಂದ 19ನೇ ಶತಮಾನಗಳ ಕಾಲಕ್ಕೆ ಸೇರಿದ ಈ ಚರ್ಚ್ ಅನ್ನು 1586ರಲ್ಲಿ ನಿರ್ಮಿಸಲಾಯಿತು. ಕೆಲವು ಮೂಲಗಳ ಪ್ರಕಾರ ಇದನ್ನು 1591ರಲ್ಲಿ ನಿರ್ಮಿಸಲಾಯಿತು. ಸಿಯೆನಿಯಾವ್ಸ್ಕಿ ಕುಟುಂಬವು ಮತ್ತೆ ಕ್ಯಾಥೋಲಿಕ್ ಧರ್ಮಕ್ಕೆ<ref>https://kn.wikipedia.org/wiki/%E0%B2%95%E0%B3%8D%E0%B2%AF%E0%B2%BE%E0%B2%A5%E0%B3%8B%E0%B2%B2%E0%B2%BF%E0%B2%95%E0%B3%8D_%E0%B2%9A%E0%B2%B0%E0%B3%8D%E0%B2%9A%E0%B3%8D</ref> ಮರಳಿದ ಸಂದರ್ಭದಲ್ಲಿ ಈ ಚರ್ಚ್ ಅನ್ನು ಸೇಂಟ್ ಸ್ಟಾನಿಸ್ಲಾವ್ ಅವರ ಹೆಸರಿನ ಕೋಟೆಯ ಪ್ರಾರ್ಥನಾ ಮಂದಿರವಾಗಿ ನಿರ್ಮಿಸಲಾಯಿತು. ಒಟ್ಟೋಮನ್ ಆಕ್ರಮಣದ ಸಮಯದಲ್ಲಿ 1662ರಿಂದ 1699ರವರೆಗೆ ಈ ಚರ್ಚ್ ಅನ್ನು ಮಸೀದಿಯಾಗಿ ಬಳಸಲಾಗಿತ್ತು.
19ನೇ ಶತಮಾನದ ಎರಡನೇ ಭಾಗದಲ್ಲಿ ಇದನ್ನು ಸೈನಿಕರಿಗಾಗಿ ಆರ್ಥಡಾಕ್ಸ್ ಚರ್ಚ್ ಆಗಿ ಪರಿವರ್ತಿಸಲಾಯಿತು.ಸೋವಿಯತ್ ಕಾಲದಲ್ಲಿ ಸ್ಮಾರಕದ ಸ್ಥಾನಮಾನ ನೀಡುವ ಮೊದಲು ಈ ಕಟ್ಟಡವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. 2005ರಲ್ಲಿ ಈ ಕಟ್ಟಡವನ್ನು ಕೀವ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಆರ್ಥಡಾಕ್ಸ್ ಚರ್ಚ್ ಆಫ್ ಉಕ್ರೇನ್ ಆಗಿ ಕಾರ್ಯನಿರ್ವಹಿಸುತ್ತಿದೆ.
=== ಕೋಟೆಯ ರಕ್ಷಣಾ ವ್ಯವಸ್ಥೆಗಳು ===
14ರಿಂದ 19ನೇ ಶತಮಾನಗಳ ಅವಧಿಗೆ ಸೇರಿದ ಕೋಟೆಯ ಗೋಡೆಗಳು ಮತ್ತು ಗೋಪುರಗಳು ಇದರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ನೈಟ್ಸ್ ಟವರ್ ಎಂದು ಕರೆಯಲ್ಪಡುವ ಪಂಚಭುಜಾಕಾರದ ಗೋಪುರವು ನಾಲ್ಕು ಮಹಡಿಗಳನ್ನು ಹೊಂದಿದೆ. ಇದನ್ನು 16ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ನಿರ್ಮಿಸಲಾಯಿತು. ಆಫೀಸರ್ಸ್ ಟವರ್ ಅಷ್ಟಭುಜಾಕಾರದ ವಿನ್ಯಾಸವನ್ನು ಹೊಂದಿದೆ. ಇದನ್ನು 18 ಮತ್ತು 19ನೇ ಶತಮಾನಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ವೃತ್ತಾಕಾರದ ಗೋಪುರವಿತ್ತು. ಅದರ ಮಧ್ಯಭಾಗದಲ್ಲಿ ಕೋಟೆಯ ಬಾವಿಯಿದೆ.
ದಕ್ಷಿಣ ಭಾಗದಲ್ಲಿರುವ ಆಯತಾಕಾರದ ಗೋಪುರವು 16ರಿಂದ 19ನೇ ಶತಮಾನಗಳ ಅವಧಿಗೆ ಸೇರಿದೆ. ಇದರೊಳಗೆ 14ನೇ ಶತಮಾನದಲ್ಲಿ ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಿಂದ ಉಳಿದಿರುವ ಅರ್ಧ ಗೋಪುರದ ಒಂದು ಭಾಗವಿದೆ. 16ರಿಂದ 19ನೇ ಶತಮಾನಗಳ ದಕ್ಷಿಣ ರಕ್ಷಣಾ ಗೋಡೆಯಲ್ಲಿ ನಾಲ್ಕು ಹಂತಗಳ ಮರದ ಯುದ್ಧ ಪ್ಯಾರಪೆಟ್ಗಾಗಿ ಗುಂಡು ಹಾರಿಸುವ ತೆರಪುಗಳಿವೆ. 16ನೇ ಶತಮಾನದ ಪಶ್ಚಿಮ ರಕ್ಷಣಾ ಗೋಡೆಯಲ್ಲಿ ಒಣ ಕಂದಕದ ಮೇಲೆ ಕಮಾನು ಆಕಾರದ ಸೇತುವೆಯನ್ನು ಹೊಂದಿರುವ ಕೋಟೆಯ ಪ್ರವೇಶದ್ವಾರವಿದೆ. ಈ ಸೇತುವೆಯ ಒಂದು ಭಾಗವನ್ನು ಸರಪಳಿಗಳ ಮೂಲಕ ಮೇಲಕ್ಕೆತ್ತಬಹುದಾಗಿತ್ತು.
ಸೇತುವೆಯ ಆಧಾರಸ್ತಂಭಗಳು ಹಿಂದಿನ ಕಾಲದ ಕಲ್ಲಿನ ರಕ್ಷಣಾ ವ್ಯವಸ್ಥೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಈ ಹಳೆಯ ರಕ್ಷಣಾ ವ್ಯವಸ್ಥೆಯು ಮಣ್ಣಿನ ಪದರದ ಕೆಳಗೆ ಅಡಗಿದೆ.ಪಶ್ಚಿಮ ರಕ್ಷಣಾ ಗೋಡೆಗೆ ಹೊಂದಿಕೊಂಡಿರುವ ವಾಹನಶಾಲೆ ಅಥವಾ ಕುದುರೆ ಲಾಯವನ್ನು ಆರ್ಥಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಕೋಟೆಯ ಕಮಾಂಡಂಟ್ನ ನಿವಾಸವಿದೆ.18ನೇ ಶತಮಾನಕ್ಕೆ ಸೇರಿದ ಒಂದಂತಸ್ತಿನ ವಸತಿ ಕಟ್ಟಡಗಳು ಉತ್ತರ ಮತ್ತು ಈಶಾನ್ಯ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಿವೆ.ಪ್ರಸ್ತುತ ಇಲ್ಲಿ ವಸ್ತುಸಂಗ್ರಹಾಲಯದ ಪ್ರದರ್ಶನಗಳು ಮತ್ತು ಸಂರಕ್ಷಿತ ಪ್ರದೇಶದ ಆಡಳಿತಾತ್ಮಕ ಹಾಗೂ ಸೇವಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
== ಪ್ರಸಿದ್ಧ ವ್ಯಕ್ತಿಗಳು ==
*[[Mikołaj Sieniawski]]
*[[Bohdan Khmelnytsky]]
*[[August Aleksander Czartoryski]]
*[[Adam Jerzy Czartoryski]]
*[[Tadeusz Kościuszko]]
*[[Pavlo Skoropadskyi]]
== ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶ "ಮೆಡ್ಝಿಬಿಝ್" ==
ಮೆಡ್ಝಿಬಿಝ್ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ದಾಖಲೆ 1819ಕ್ಕೆ ಸೇರಿದೆ. ಆ ಸಮಯದಲ್ಲಿ ಕೋಟೆಯ ಮಾಲೀಕರು ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಆಗಿದ್ದರು. 1963ರ ಮಾರ್ಚ್ 26ರಂದು ಮೆಡ್ಝಿಬಿಝ್ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು. 1999ರ ಜುಲೈ 2ರಂದು ಮೆಡ್ಝಿಬಿಝ್ ಕೋಟೆಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿಯ "ಸ್ಮಾರಕಗಳು ಮತ್ತು ವಾಸ್ತುಶಿಲ್ಪದ ಸ್ಮಾರಕಗಳು" ವಿಭಾಗದಲ್ಲಿ ಸೇರಿಸಲಾಯಿತು. ಇದರ ಸಂರಕ್ಷಣಾ ಸಂಖ್ಯೆ 746 ಆಗಿದೆ.
1971ರಲ್ಲಿ ಖ್ಮೆಲ್ನಿಟ್ಸ್ಕಿ ಪ್ರಾದೇಶಿಕ ಸ್ಥಳೀಯ ಇತಿಹಾಸ ವಸ್ತುಸಂಗ್ರಹಾಲಯದ ಒಂದು ವಿಭಾಗವಾಗಿ ಮೊದಲ ಆಧುನಿಕ ವಸ್ತುಸಂಗ್ರಹಾಲಯದ ಪ್ರದರ್ಶನವನ್ನು ತೆರೆಯಲಾಯಿತು. 1997ರಲ್ಲಿ ಇದನ್ನು ಮೆಡ್ಝಿಬಿಝ್ ಪ್ರಾದೇಶಿಕ ಐತಿಹಾಸಿಕ ಮತ್ತು ಜನಾಂಗಶಾಸ್ತ್ರೀಯ ಕೋಟೆ-ವಸ್ತುಸಂಗ್ರಹಾಲಯವಾಗಿ ಪುನರ್ಸಂಘಟಿಸಲಾಯಿತು. ಉಕ್ರೇನ್ನ ಸಚಿವ ಸಂಪುಟವು 27 ಡಿಸೆಂಬರ್ 2001ರಂದು ಹೊರಡಿಸಿದ ನಿರ್ಣಯದ ಪ್ರಕಾರ "ಮೆಡ್ಝಿಬಿಝ್" ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಸಂರಕ್ಷಿತ ಪ್ರದೇಶವು 2003ರಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು.
"ಮೆಡ್ಝಿಬಿಝ್" ಎಂಬ ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ "d" ಅಕ್ಷರವನ್ನು ಬಳಸಲಾಗುವುದಿಲ್ಲ. ಈ ಹೆಸರು ಕೀವನ್ ರಸ್ ಕಾಲದ ಪಟ್ಟಣದ ಹೆಸರಾದ "ಮೆಝಿಬೋಝೆ" ಎಂಬ ಹೆಸರಿಗೆ ಹೊಂದಿಕೆಯಾಗುತ್ತದೆ.2020ರಿಂದ ಮೆಡ್ಝಿಬಿಝ್ ಕೋಟೆಯು FORTE CULTURA e.V. ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಸಹಾಯಕ ಸದಸ್ಯವಾಗಿದೆ. 2022ರ ಏಪ್ರಿಲ್ನಲ್ಲಿ ಟೆರೆಝಿನ್ನಲ್ಲಿ ನಡೆದ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೆಡ್ಝಿಬಿಝ್ ಕೋಟೆಗೆ FORTE CULTURA ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಅಧಿಕೃತ ನಿಲ್ದಾಣ ಎಂಬ ಸ್ಥಾನಮಾನ ನೀಡಲಾಯಿತು.
== ಚಟುವಟಿಕೆಗಳು ==
[[File:Археологічні розвідки палацу Сенявських Меджибіж.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿ ಪುರಾತತ್ವ ಉತ್ಖನನಗಳು, 2020]]
2009ರಿಂದ "ಉಕ್ರೇನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಾಚೀನ ಮೆಡ್ಝಿಬಿಝ್" ಎಂಬ ವೈಜ್ಞಾನಿಕ ಮತ್ತು ಸ್ಥಳೀಯ ಇತಿಹಾಸ ಸಮ್ಮೇಳನಗಳನ್ನು ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ನಡೆಸಲಾಗುತ್ತಿದೆ. 2011ರಿಂದ "ಪುರಾತತ್ವ ವಾಚನಗಳು" ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. 2015ರಿಂದ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪುರಾತತ್ವ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪುರಾತತ್ವ ಸಮ್ಮೇಳನಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2002ರಿಂದ ಐತಿಹಾಸಿಕ ಪುನರ್ನಿರ್ಮಾಣದ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. 2015ರಿಂದ ಮೆಡ್ಝಿಬಿಝ್ ಕೋಟೆಯಲ್ಲಿ ವಾರ್ಷಿಕ "ವಸ್ತುಸಂಗ್ರಹಾಲಯಗಳ ರಾತ್ರಿ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.2016ರಿಂದ "ಮಧ್ಯಯುಗೀನ ಕೋಟೆ" ಎಂಬ ಅಂತರರಾಷ್ಟ್ರೀಯ ಸ್ವಯಂಸೇವಕ ಪುರಾತತ್ವ ಶಿಬಿರವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.ಸಂರಕ್ಷಿತ ಪ್ರದೇಶವು "ವೈಜ್ಞಾನಿಕ ಬುಲೆಟಿನ್ 'ಮೆಡ್ಝಿಬಿಝ್'" ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಇದರ ಜೊತೆಗೆ "ಪುರಾತತ್ವ ಅಧ್ಯಯನಗಳು 'ಮೆಡ್ಝಿಬಿಝ್'" ಎಂಬ ಪುಸ್ತಕ ಸರಣಿ ಮತ್ತು ಇತರ ಪ್ರಕಟಣೆಗಳನ್ನೂ ಹೊರತರುತ್ತದೆ.
<ref>Межибіж Archived 9 September 2018[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. / Ігор Западенко // Енциклопедія сучасної України. — 2018.</ref><ref>Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.</ref>
== ಚಿತ್ರಸಂಗ್ರಹ ==
<gallery class="center" widths="100px" heights="100px" perrow="5" caption="ಕೋಟೆಯ ದೃಶ್ಯಗಳು">
File:Medzhibozh Castle1 1900.jpg|1900ರ ಅಂಚೆ ಕಾರ್ಡ್ನಲ್ಲಿ ಮೆಡ್ಝಿಬುಝ್
File:Medjiboj 1.jpg|ಕೋಟೆಯ ಗೋಡೆ
File:Medzhybizh Castle 8.jpg|ಕೋಟೆಯ ನಾಲ್ಕು ಗೋಪುರಗಳಲ್ಲಿ ಒಂದು
File:Палац (Меджибіж) DSC 1062.JPG|ಸೇಂಟ್ ನಿಕೋಲಸ್ ಚರ್ಚ್
File:Medzhybizh castle-3.JPG|ಪುನಃಸ್ಥಾಪಿಸಲಾದ 16ನೇ ಶತಮಾನದ ಚರ್ಚ್
</gallery>
== ಉಲ್ಲೇಖಗಳು ==
* [http://esu.com.ua/search_articles.php?id=63036 Межибіж] {{Webarchive|url=https://web.archive.org/web/20180909035407/http://esu.com.ua/search_articles.php?id=63036 |date=9 вересня 2018 }} / Ігор Западенко // [[Енциклопедія сучасної України]]. — 2018.
* [https://www.academia.edu/94237835 Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.]
* [https://www.academia.edu/94263450 Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62.] https://doi.org/10.23939/fortifications2022.17.053
* [https://www.academia.edu/105114493 Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147.] https://doi.org/10.23939/fortifications2023.18.140
==External links==
* [http://www.mezhibozh.com/ Official website] of the State Historical-Cultural Preserve "Medzhybizh"
* [https://www.youtube.com/watch?v=GpxeWjnhU2M Medzhybizh Fortress screened from a drone].
{{National Sanctuaries in Khmelnytskyi Oblast}}
{{Kresy Castles}}
{{Coord|49|26|11|N|27|24|44|E|scale:30000|display=title}}
[[Category:Castles in Khmelnytskyi Oblast]]
[[Category:Forts in Ukraine]]
[[Category:Historic reserves in Ukraine]]
tiu1uh50nfubvfen5i7oacydijgvdqr
1384116
1384115
2026-08-23T18:38:53Z
Prath20
91325
/* ಚಟುವಟಿಕೆಗಳು */
1384116
wikitext
text/x-wiki
[[File:Меджибізький замок 0448-1.jpg|thumb|300 px|ಮೆಡ್ಝಿಬಿಝ್ ಕೋಟೆ]]
'''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಮೆಡ್ಝಿಬಿಝ್ ಪಟ್ಟಣದಲ್ಲಿ ಸದರ್ನ್ ಬಗ್ ಮತ್ತು ಬುಝೋಕ್ ನದಿಗಳು ಸೇರುವ ಸ್ಥಳದಲ್ಲಿದೆ. ಪ್ರಸ್ತುತ ಈ ಕೋಟೆಯು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
== ಸ್ಥಳದ ಇತಿಹಾಸ ==
[[File:Замок, вид з повітря.jpg|thumb|300 px|ಮೆಡ್ಝಿಬಿಝ್ ಕೋಟೆ, ಮೇಲಿನಿಂದ ಕಾಣುವ ದೃಶ್ಯ, 2019]]
ಬುಝೋಕ್ ಮತ್ತು ಸದರ್ನ್ ಬಗ್ ನದಿಗಳು ಸೇರುವ ಸ್ಥಳದ ಸಮೀಪದಲ್ಲಿರುವ ಎತ್ತರದ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣವಾದ ಕಾಲ ಕೀವನ್ ರಸ್ ಕಾಲಕ್ಕೆ ಸೇರಿದೆ. ಮೆಡ್ಝಿಬಿಝ್ ಪಟ್ಟಣದ ಬಗ್ಗೆ ಐತಿಹಾಸಿಕ ದಾಖಲೆಗಳಲ್ಲಿ ಮೊದಲ ಬಾರಿಗೆ 1146ರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯ ಪ್ರದೇಶದಲ್ಲಿ ದೊರೆತ ಪುರಾತತ್ವ ಸಾಕ್ಷ್ಯಗಳು ಈ ಪಟ್ಟಣವು ಅದಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತವೆ.
13ನೇ ಶತಮಾನದಲ್ಲಿ ಮೆಡ್ಝಿಬಿಝ್ ಬೊಲೊಖಿವ್ ಪ್ರದೇಶದ ಭಾಗವಾಗಿತ್ತು. ಆ ಸಮಯದಲ್ಲಿ ಇಲ್ಲಿ ಮರದ ಕೋಟೆಯಿತ್ತು. 1255ರಲ್ಲಿ ಗ್ಯಾಲಿಷಿಯಾದ ಡ್ಯಾನಿಯಲ್ ಈ ಮರದ ಕೋಟೆಯನ್ನು ಕೆಡವಿದರು.
ಮೊದಲ ಕಲ್ಲಿನ ಕೋಟೆಯನ್ನು 14ನೇ ಶತಮಾನದಲ್ಲಿ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಕಾಲದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೊರಿಯಾಟ್ ಕುಟುಂಬವು ಪೊಡೋಲಿಯಾ ಪ್ರದೇಶವನ್ನು ಹೊಂದಿತ್ತು. ಲಿಥುವೇನಿಯನ್ ಕಾಲದ ಕೆಲವು ಕಟ್ಟಡಗಳ ಅವಶೇಷಗಳು ನಂತರದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಕೆಳಗೆ ಇಂದಿಗೂ ಉಳಿದಿವೆ.
1540ರಿಂದ ಮೆಡ್ಝಿಬಿಝ್ ಕೋಟೆ ಮತ್ತು ಪಟ್ಟಣವು ಹೆಟ್ಮನ್ ಮಿಕೊಲಾಯ್ ಸಿಯೆನಿಯಾವ್ಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಗಿತ್ತು. ನಂತರ ಕೋಟೆಯನ್ನು ವಿಸ್ತರಿಸಿ ಇಂದಿನ ಪ್ರದೇಶದ ಗಡಿಗೆ ಸಮನಾದಷ್ಟು ದೊಡ್ಡದಾಗಿ ಮಾಡಲಾಯಿತು. 1672ರಿಂದ 1699ರವರೆಗೆ ಪೊಡೋಲಿಯನ್ ವೊಯಿವೊಡ್ಶಿಪ್ ಟರ್ಕಿಯ ಆಕ್ರಮಣದಲ್ಲಿದ್ದಾಗ ಕೋಟೆಯಲ್ಲಿ ಟರ್ಕಿಯ ಸೈನಿಕರ ಪಡೆಯನ್ನು ಇರಿಸಲಾಗಿತ್ತು.1731ರಲ್ಲಿ ಕೌಂಟೆಸ್ ಮಾರಿಯಾ ಜೋಫಿಯಾ ಸಿಯೆನಿಯಾವ್ಸ್ಕಾ ಅವರೊಂದಿಗೆ ವಿವಾಹವಾದ ನಂತರ ಕೋಟೆಯು ರಾಜಕುಮಾರ ಆಗಸ್ಟ್ ಅಲೆಕ್ಸಾಂಡರ್ ಝಾರ್ಟೊರಿಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಯಿತು. 18ನೇ ಶತಮಾನದಲ್ಲಿ ಕೋಟೆಯ ಪ್ರಮುಖ ಸೈನಿಕ ಉದ್ದೇಶ ಕಡಿಮೆಯಾಯಿತು. ನಂತರ ಅದು ಝಾರ್ಟೊರಿಸ್ಕಿ ಕುಟುಂಬದ ಪ್ರಾಂತೀಯ ನಿವಾಸಗಳಲ್ಲಿ ಒಂದಾಗಿ ಮಾರ್ಪಟ್ಟಿತು. 1790–1791ರಲ್ಲಿ ತಾದೆಯುಶ್ ಕೊಶ್ಚುಶ್ಕೊ ಮೆಡ್ಝಿಬಿಝ್ ಕೋಟೆಯ ಸೈನಿಕ ಪಡೆಯ ಮುಖ್ಯಸ್ಥರಾಗಿದ್ದರು.
1793ರಲ್ಲಿ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಎರಡನೇ ವಿಭಜನೆಯ ನಂತರ ಮತ್ತು ಪೊಡೋಲಿಯನ್ ವೊಯಿವೊಡ್ಶಿಪ್ ರಷ್ಯನ್ ಸಾಮ್ರಾಜ್ಯಕ್ಕೆ ಸೇರಿದಾಗ ಮೆಡ್ಝಿಬಿಝ್ ಕೂಡ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಆದರೆ ಕೋಟೆ ಝಾರ್ಟೊರಿಸ್ಕಿ ಕುಟುಂಬದ ಆಸ್ತಿಯಾಗಿಯೇ ಉಳಿಯಿತು. 1819ರಲ್ಲಿ ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಸ್ಥಳೀಯ ಶ್ರೀಮಂತ ಕುಟುಂಬಗಳ ಮಕ್ಕಳಿಗಾಗಿ ಕೋಟೆಯಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಇದಕ್ಕಾಗಿ ಕೋಟೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಕೋಟೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಬಂದವು.
1830–1831ರ ನವೆಂಬರ್ ದಂಗೆಯಲ್ಲಿ ಭಾಗವಹಿಸಿದ ಕಾರಣ ಝಾರ್ಟೊರಿಸ್ಕಿ ಕುಟುಂಬದ ಎಲ್ಲಾ ಆಸ್ತಿಗಳೊಂದಿಗೆ ಈ ಕೋಟೆಯನ್ನೂ ವಶಪಡಿಸಿಕೊಳ್ಳಲಾಯಿತು. 1848ರಿಂದ ಝಾರ್ಟೊರಿಸ್ಕಿ ಕೋಟೆಯನ್ನು ರಷ್ಯನ್ ಸಾಮ್ರಾಜ್ಯದ ಯುದ್ಧ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.
1896ರಿಂದ 1914ರವರೆಗೆ 12ನೇ "ಒಖ್ತಿರ್ಸ್ಕಿ" ಹಸ್ಸಾರ್ ರೆಜಿಮೆಂಟ್ನ ಅಧಿಕಾರಿಗಳು ಮೆಡ್ಝಿಬಿಝ್ ಕೋಟೆಯಲ್ಲಿ ನೆಲೆಸಿದ್ದರು.
ಸೋವಿಯತ್ ಕಾಲದಲ್ಲಿ ಕೋಟೆಯನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. 1950ರ ದಶಕದಲ್ಲಿ ಕೋಟೆಯ ಕೆಲವು ಭಾಗಗಳು ಧ್ವಂಸಗೊಂಡವು. 1963ರಲ್ಲಿ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು.
== ಪ್ರಮುಖ ಸ್ಮಾರಕಗಳ ಪಟ್ಟಿ ==
=== ಅರಮನೆ ===
[[File:Medzhybizh-palace-2.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2013]]
[[File:Medzhybizh castle palace may 2022.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2022]]
[[File:Medzhybizh-church-1.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ ಚರ್ಚ್, 2013]]
ಸಿಯೆನಿಯಾವ್ಸ್ಕಿ ಮತ್ತು ಝಾರ್ಟೊರಿಸ್ಕಿ ಕುಟುಂಬಗಳ ಅರಮನೆಯನ್ನು 16ನೇ ಶತಮಾನದಲ್ಲಿ ವಾಸಸ್ಥಳ, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳ ಸಂಕೀರ್ಣವಾಗಿ ನಿರ್ಮಿಸಲಾಯಿತು.
ಇಂದಿನ ಪುನರುಜ್ಜೀವನ ಶೈಲಿಯ ಅರಮನೆಯನ್ನು ಇದಕ್ಕೂ ಮೊದಲು ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ನಿರ್ಮಿಸಲಾಯಿತು. ಆ ಕಾಲದ ಕೇಂದ್ರ ಗೋಪುರ, ಬಾರ್ಬಿಕನ್, ದಕ್ಷಿಣ ಗೋಪುರದ ಒಂದು ಭಾಗ ಮತ್ತು ನೆಲಮಟ್ಟಕ್ಕಿಂತ ಕೆಳಗಿನ ಪಶ್ಚಿಮ ಗೋಡೆ ಇಂದಿಗೂ ಉಳಿದಿವೆ.
ಅರಮನೆ ಸಂಕೀರ್ಣದಲ್ಲಿ 16ರಿಂದ 19ನೇ ಶತಮಾನಗಳ ಪೂರ್ವ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳು ಹಾಗೂ 16ನೇ ಶತಮಾನದ ಮೂರು ಹಂತಗಳ ಕೋಟೆಗೋಡೆಯೂ ಸೇರಿವೆ.
ಅರಮನೆಯ ವಾಸ್ತುಶಿಲ್ಪದ ಅಲಂಕಾರ ಶೈಲಿಗೆ ದಕ್ಷಿಣ-ಪೂರ್ವ ಯುರೋಪಿನ ವಿಶೇಷವಾಗಿ ಸ್ಲೊವಾಕಿಯಾದ ಪುನರುಜ್ಜೀವನ ಕಾಲದ ಅರಮನೆ ಕಟ್ಟಡಗಳಲ್ಲಿ ಹೋಲಿಕೆಗಳನ್ನು ಕಾಣಬಹುದು.
ಮೆಡ್ಝಿಬಿಝ್ ಕೋಟೆಯ ಅತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಒಬ್ಬರಾದ ಮಿಕೊಲಾಯ್ ಸಿಯೆನಿಯಾವ್ಸ್ಕಿ ಕ್ಯಾಲ್ವಿನಿಸ್ಟ್ ಆಗಿದ್ದರು. ಆದ್ದರಿಂದ ಹೊಸದಾಗಿ ನಿರ್ಮಿಸಲಾದ ಅರಮನೆಯ ಮೇಲ್ಭಾಗದಲ್ಲಿ ಪ್ರೊಟೆಸ್ಟಂಟ್ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿಶಿಷ್ಟ ಚಿಹ್ನೆಗಳಿವೆ. ಅವುಗಳಲ್ಲಿ ಶೈಲೀಕೃತ ಪವಿತ್ರ ಪಾತ್ರೆಗಳ ಚಿಹ್ನೆಗಳೂ ಸೇರಿವೆ.
ಅರಮನೆಯ ಕಟ್ಟಡಗಳಲ್ಲಿ 16ನೇ ಶತಮಾನಕ್ಕೂ ಹಿಂದಿನ ನಿರ್ಮಾಣ ಹಂತಗಳ ಕೆಲವು ಅಂಶಗಳೂ ಉಳಿದಿವೆ. 19ನೇ ಶತಮಾನದಲ್ಲಿ ನಡೆದ ಭಾಗಶಃ ಪುನರ್ನಿರ್ಮಾಣದ ಪರಿಣಾಮವಾಗಿ ಅರಮನೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಸೇರಿಕೊಂಡವು.
=== ಚರ್ಚ್ ===
16ರಿಂದ 19ನೇ ಶತಮಾನಗಳ ಕಾಲಕ್ಕೆ ಸೇರಿದ ಈ ಚರ್ಚ್ ಅನ್ನು 1586ರಲ್ಲಿ ನಿರ್ಮಿಸಲಾಯಿತು. ಕೆಲವು ಮೂಲಗಳ ಪ್ರಕಾರ ಇದನ್ನು 1591ರಲ್ಲಿ ನಿರ್ಮಿಸಲಾಯಿತು. ಸಿಯೆನಿಯಾವ್ಸ್ಕಿ ಕುಟುಂಬವು ಮತ್ತೆ ಕ್ಯಾಥೋಲಿಕ್ ಧರ್ಮಕ್ಕೆ<ref>https://kn.wikipedia.org/wiki/%E0%B2%95%E0%B3%8D%E0%B2%AF%E0%B2%BE%E0%B2%A5%E0%B3%8B%E0%B2%B2%E0%B2%BF%E0%B2%95%E0%B3%8D_%E0%B2%9A%E0%B2%B0%E0%B3%8D%E0%B2%9A%E0%B3%8D</ref> ಮರಳಿದ ಸಂದರ್ಭದಲ್ಲಿ ಈ ಚರ್ಚ್ ಅನ್ನು ಸೇಂಟ್ ಸ್ಟಾನಿಸ್ಲಾವ್ ಅವರ ಹೆಸರಿನ ಕೋಟೆಯ ಪ್ರಾರ್ಥನಾ ಮಂದಿರವಾಗಿ ನಿರ್ಮಿಸಲಾಯಿತು. ಒಟ್ಟೋಮನ್ ಆಕ್ರಮಣದ ಸಮಯದಲ್ಲಿ 1662ರಿಂದ 1699ರವರೆಗೆ ಈ ಚರ್ಚ್ ಅನ್ನು ಮಸೀದಿಯಾಗಿ ಬಳಸಲಾಗಿತ್ತು.
19ನೇ ಶತಮಾನದ ಎರಡನೇ ಭಾಗದಲ್ಲಿ ಇದನ್ನು ಸೈನಿಕರಿಗಾಗಿ ಆರ್ಥಡಾಕ್ಸ್ ಚರ್ಚ್ ಆಗಿ ಪರಿವರ್ತಿಸಲಾಯಿತು.ಸೋವಿಯತ್ ಕಾಲದಲ್ಲಿ ಸ್ಮಾರಕದ ಸ್ಥಾನಮಾನ ನೀಡುವ ಮೊದಲು ಈ ಕಟ್ಟಡವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. 2005ರಲ್ಲಿ ಈ ಕಟ್ಟಡವನ್ನು ಕೀವ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಆರ್ಥಡಾಕ್ಸ್ ಚರ್ಚ್ ಆಫ್ ಉಕ್ರೇನ್ ಆಗಿ ಕಾರ್ಯನಿರ್ವಹಿಸುತ್ತಿದೆ.
=== ಕೋಟೆಯ ರಕ್ಷಣಾ ವ್ಯವಸ್ಥೆಗಳು ===
14ರಿಂದ 19ನೇ ಶತಮಾನಗಳ ಅವಧಿಗೆ ಸೇರಿದ ಕೋಟೆಯ ಗೋಡೆಗಳು ಮತ್ತು ಗೋಪುರಗಳು ಇದರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ನೈಟ್ಸ್ ಟವರ್ ಎಂದು ಕರೆಯಲ್ಪಡುವ ಪಂಚಭುಜಾಕಾರದ ಗೋಪುರವು ನಾಲ್ಕು ಮಹಡಿಗಳನ್ನು ಹೊಂದಿದೆ. ಇದನ್ನು 16ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ನಿರ್ಮಿಸಲಾಯಿತು. ಆಫೀಸರ್ಸ್ ಟವರ್ ಅಷ್ಟಭುಜಾಕಾರದ ವಿನ್ಯಾಸವನ್ನು ಹೊಂದಿದೆ. ಇದನ್ನು 18 ಮತ್ತು 19ನೇ ಶತಮಾನಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ವೃತ್ತಾಕಾರದ ಗೋಪುರವಿತ್ತು. ಅದರ ಮಧ್ಯಭಾಗದಲ್ಲಿ ಕೋಟೆಯ ಬಾವಿಯಿದೆ.
ದಕ್ಷಿಣ ಭಾಗದಲ್ಲಿರುವ ಆಯತಾಕಾರದ ಗೋಪುರವು 16ರಿಂದ 19ನೇ ಶತಮಾನಗಳ ಅವಧಿಗೆ ಸೇರಿದೆ. ಇದರೊಳಗೆ 14ನೇ ಶತಮಾನದಲ್ಲಿ ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಿಂದ ಉಳಿದಿರುವ ಅರ್ಧ ಗೋಪುರದ ಒಂದು ಭಾಗವಿದೆ. 16ರಿಂದ 19ನೇ ಶತಮಾನಗಳ ದಕ್ಷಿಣ ರಕ್ಷಣಾ ಗೋಡೆಯಲ್ಲಿ ನಾಲ್ಕು ಹಂತಗಳ ಮರದ ಯುದ್ಧ ಪ್ಯಾರಪೆಟ್ಗಾಗಿ ಗುಂಡು ಹಾರಿಸುವ ತೆರಪುಗಳಿವೆ. 16ನೇ ಶತಮಾನದ ಪಶ್ಚಿಮ ರಕ್ಷಣಾ ಗೋಡೆಯಲ್ಲಿ ಒಣ ಕಂದಕದ ಮೇಲೆ ಕಮಾನು ಆಕಾರದ ಸೇತುವೆಯನ್ನು ಹೊಂದಿರುವ ಕೋಟೆಯ ಪ್ರವೇಶದ್ವಾರವಿದೆ. ಈ ಸೇತುವೆಯ ಒಂದು ಭಾಗವನ್ನು ಸರಪಳಿಗಳ ಮೂಲಕ ಮೇಲಕ್ಕೆತ್ತಬಹುದಾಗಿತ್ತು.
ಸೇತುವೆಯ ಆಧಾರಸ್ತಂಭಗಳು ಹಿಂದಿನ ಕಾಲದ ಕಲ್ಲಿನ ರಕ್ಷಣಾ ವ್ಯವಸ್ಥೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಈ ಹಳೆಯ ರಕ್ಷಣಾ ವ್ಯವಸ್ಥೆಯು ಮಣ್ಣಿನ ಪದರದ ಕೆಳಗೆ ಅಡಗಿದೆ.ಪಶ್ಚಿಮ ರಕ್ಷಣಾ ಗೋಡೆಗೆ ಹೊಂದಿಕೊಂಡಿರುವ ವಾಹನಶಾಲೆ ಅಥವಾ ಕುದುರೆ ಲಾಯವನ್ನು ಆರ್ಥಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಕೋಟೆಯ ಕಮಾಂಡಂಟ್ನ ನಿವಾಸವಿದೆ.18ನೇ ಶತಮಾನಕ್ಕೆ ಸೇರಿದ ಒಂದಂತಸ್ತಿನ ವಸತಿ ಕಟ್ಟಡಗಳು ಉತ್ತರ ಮತ್ತು ಈಶಾನ್ಯ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಿವೆ.ಪ್ರಸ್ತುತ ಇಲ್ಲಿ ವಸ್ತುಸಂಗ್ರಹಾಲಯದ ಪ್ರದರ್ಶನಗಳು ಮತ್ತು ಸಂರಕ್ಷಿತ ಪ್ರದೇಶದ ಆಡಳಿತಾತ್ಮಕ ಹಾಗೂ ಸೇವಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
== ಪ್ರಸಿದ್ಧ ವ್ಯಕ್ತಿಗಳು ==
*[[Mikołaj Sieniawski]]
*[[Bohdan Khmelnytsky]]
*[[August Aleksander Czartoryski]]
*[[Adam Jerzy Czartoryski]]
*[[Tadeusz Kościuszko]]
*[[Pavlo Skoropadskyi]]
== ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶ "ಮೆಡ್ಝಿಬಿಝ್" ==
ಮೆಡ್ಝಿಬಿಝ್ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ದಾಖಲೆ 1819ಕ್ಕೆ ಸೇರಿದೆ. ಆ ಸಮಯದಲ್ಲಿ ಕೋಟೆಯ ಮಾಲೀಕರು ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಆಗಿದ್ದರು. 1963ರ ಮಾರ್ಚ್ 26ರಂದು ಮೆಡ್ಝಿಬಿಝ್ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು. 1999ರ ಜುಲೈ 2ರಂದು ಮೆಡ್ಝಿಬಿಝ್ ಕೋಟೆಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿಯ "ಸ್ಮಾರಕಗಳು ಮತ್ತು ವಾಸ್ತುಶಿಲ್ಪದ ಸ್ಮಾರಕಗಳು" ವಿಭಾಗದಲ್ಲಿ ಸೇರಿಸಲಾಯಿತು. ಇದರ ಸಂರಕ್ಷಣಾ ಸಂಖ್ಯೆ 746 ಆಗಿದೆ.
1971ರಲ್ಲಿ ಖ್ಮೆಲ್ನಿಟ್ಸ್ಕಿ ಪ್ರಾದೇಶಿಕ ಸ್ಥಳೀಯ ಇತಿಹಾಸ ವಸ್ತುಸಂಗ್ರಹಾಲಯದ ಒಂದು ವಿಭಾಗವಾಗಿ ಮೊದಲ ಆಧುನಿಕ ವಸ್ತುಸಂಗ್ರಹಾಲಯದ ಪ್ರದರ್ಶನವನ್ನು ತೆರೆಯಲಾಯಿತು. 1997ರಲ್ಲಿ ಇದನ್ನು ಮೆಡ್ಝಿಬಿಝ್ ಪ್ರಾದೇಶಿಕ ಐತಿಹಾಸಿಕ ಮತ್ತು ಜನಾಂಗಶಾಸ್ತ್ರೀಯ ಕೋಟೆ-ವಸ್ತುಸಂಗ್ರಹಾಲಯವಾಗಿ ಪುನರ್ಸಂಘಟಿಸಲಾಯಿತು. ಉಕ್ರೇನ್ನ ಸಚಿವ ಸಂಪುಟವು 27 ಡಿಸೆಂಬರ್ 2001ರಂದು ಹೊರಡಿಸಿದ ನಿರ್ಣಯದ ಪ್ರಕಾರ "ಮೆಡ್ಝಿಬಿಝ್" ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಸಂರಕ್ಷಿತ ಪ್ರದೇಶವು 2003ರಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು.
"ಮೆಡ್ಝಿಬಿಝ್" ಎಂಬ ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ "d" ಅಕ್ಷರವನ್ನು ಬಳಸಲಾಗುವುದಿಲ್ಲ. ಈ ಹೆಸರು ಕೀವನ್ ರಸ್ ಕಾಲದ ಪಟ್ಟಣದ ಹೆಸರಾದ "ಮೆಝಿಬೋಝೆ" ಎಂಬ ಹೆಸರಿಗೆ ಹೊಂದಿಕೆಯಾಗುತ್ತದೆ.2020ರಿಂದ ಮೆಡ್ಝಿಬಿಝ್ ಕೋಟೆಯು FORTE CULTURA e.V. ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಸಹಾಯಕ ಸದಸ್ಯವಾಗಿದೆ. 2022ರ ಏಪ್ರಿಲ್ನಲ್ಲಿ ಟೆರೆಝಿನ್ನಲ್ಲಿ ನಡೆದ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೆಡ್ಝಿಬಿಝ್ ಕೋಟೆಗೆ FORTE CULTURA ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಅಧಿಕೃತ ನಿಲ್ದಾಣ ಎಂಬ ಸ್ಥಾನಮಾನ ನೀಡಲಾಯಿತು.
== ಚಟುವಟಿಕೆಗಳು ==
[[File:Археологічні розвідки палацу Сенявських Меджибіж.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿ ಪುರಾತತ್ವ ಉತ್ಖನನಗಳು, 2020]]
2009ರಿಂದ "ಉಕ್ರೇನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಾಚೀನ ಮೆಡ್ಝಿಬಿಝ್" ಎಂಬ ವೈಜ್ಞಾನಿಕ ಮತ್ತು ಸ್ಥಳೀಯ ಇತಿಹಾಸ ಸಮ್ಮೇಳನಗಳನ್ನು ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ನಡೆಸಲಾಗುತ್ತಿದೆ. 2011ರಿಂದ "ಪುರಾತತ್ವ ವಾಚನಗಳು" ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. 2015ರಿಂದ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪುರಾತತ್ವ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪುರಾತತ್ವ ಸಮ್ಮೇಳನಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2002ರಿಂದ ಐತಿಹಾಸಿಕ ಪುನರ್ನಿರ್ಮಾಣದ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. 2015ರಿಂದ ಮೆಡ್ಝಿಬಿಝ್ ಕೋಟೆಯಲ್ಲಿ ವಾರ್ಷಿಕ "ವಸ್ತುಸಂಗ್ರಹಾಲಯಗಳ ರಾತ್ರಿ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.2016ರಿಂದ "ಮಧ್ಯಯುಗೀನ ಕೋಟೆ" ಎಂಬ ಅಂತರರಾಷ್ಟ್ರೀಯ ಸ್ವಯಂಸೇವಕ ಪುರಾತತ್ವ ಶಿಬಿರವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.ಸಂರಕ್ಷಿತ ಪ್ರದೇಶವು "ವೈಜ್ಞಾನಿಕ ಬುಲೆಟಿನ್ 'ಮೆಡ್ಝಿಬಿಝ್'" ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಇದರ ಜೊತೆಗೆ "ಪುರಾತತ್ವ ಅಧ್ಯಯನಗಳು 'ಮೆಡ್ಝಿಬಿಝ್'" ಎಂಬ ಪುಸ್ತಕ ಸರಣಿ ಮತ್ತು ಇತರ ಪ್ರಕಟಣೆಗಳನ್ನೂ ಹೊರತರುತ್ತದೆ.
<ref>Межибіж Archived 9 September 2018[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. / Ігор Западенко // Енциклопедія сучасної України. — 2018.</ref><ref>Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.</ref><ref>Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62. https://doi.org/10.23939/fortifications2022.17.053<ref></ref></ref>
== ಚಿತ್ರಸಂಗ್ರಹ ==
<gallery class="center" widths="100px" heights="100px" perrow="5" caption="ಕೋಟೆಯ ದೃಶ್ಯಗಳು">
File:Medzhibozh Castle1 1900.jpg|1900ರ ಅಂಚೆ ಕಾರ್ಡ್ನಲ್ಲಿ ಮೆಡ್ಝಿಬುಝ್
File:Medjiboj 1.jpg|ಕೋಟೆಯ ಗೋಡೆ
File:Medzhybizh Castle 8.jpg|ಕೋಟೆಯ ನಾಲ್ಕು ಗೋಪುರಗಳಲ್ಲಿ ಒಂದು
File:Палац (Меджибіж) DSC 1062.JPG|ಸೇಂಟ್ ನಿಕೋಲಸ್ ಚರ್ಚ್
File:Medzhybizh castle-3.JPG|ಪುನಃಸ್ಥಾಪಿಸಲಾದ 16ನೇ ಶತಮಾನದ ಚರ್ಚ್
</gallery>
== ಉಲ್ಲೇಖಗಳು ==
* [http://esu.com.ua/search_articles.php?id=63036 Межибіж] {{Webarchive|url=https://web.archive.org/web/20180909035407/http://esu.com.ua/search_articles.php?id=63036 |date=9 вересня 2018 }} / Ігор Западенко // [[Енциклопедія сучасної України]]. — 2018.
* [https://www.academia.edu/94237835 Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.]
* [https://www.academia.edu/94263450 Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62.] https://doi.org/10.23939/fortifications2022.17.053
* [https://www.academia.edu/105114493 Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147.] https://doi.org/10.23939/fortifications2023.18.140
==External links==
* [http://www.mezhibozh.com/ Official website] of the State Historical-Cultural Preserve "Medzhybizh"
* [https://www.youtube.com/watch?v=GpxeWjnhU2M Medzhybizh Fortress screened from a drone].
{{National Sanctuaries in Khmelnytskyi Oblast}}
{{Kresy Castles}}
{{Coord|49|26|11|N|27|24|44|E|scale:30000|display=title}}
[[Category:Castles in Khmelnytskyi Oblast]]
[[Category:Forts in Ukraine]]
[[Category:Historic reserves in Ukraine]]
9ic71ao0ysr6jopog3da5e8vafmu3ja
1384117
1384116
2026-08-23T18:39:14Z
Prath20
91325
/* ಚಟುವಟಿಕೆಗಳು */
1384117
wikitext
text/x-wiki
[[File:Меджибізький замок 0448-1.jpg|thumb|300 px|ಮೆಡ್ಝಿಬಿಝ್ ಕೋಟೆ]]
'''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಮೆಡ್ಝಿಬಿಝ್ ಪಟ್ಟಣದಲ್ಲಿ ಸದರ್ನ್ ಬಗ್ ಮತ್ತು ಬುಝೋಕ್ ನದಿಗಳು ಸೇರುವ ಸ್ಥಳದಲ್ಲಿದೆ. ಪ್ರಸ್ತುತ ಈ ಕೋಟೆಯು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
== ಸ್ಥಳದ ಇತಿಹಾಸ ==
[[File:Замок, вид з повітря.jpg|thumb|300 px|ಮೆಡ್ಝಿಬಿಝ್ ಕೋಟೆ, ಮೇಲಿನಿಂದ ಕಾಣುವ ದೃಶ್ಯ, 2019]]
ಬುಝೋಕ್ ಮತ್ತು ಸದರ್ನ್ ಬಗ್ ನದಿಗಳು ಸೇರುವ ಸ್ಥಳದ ಸಮೀಪದಲ್ಲಿರುವ ಎತ್ತರದ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣವಾದ ಕಾಲ ಕೀವನ್ ರಸ್ ಕಾಲಕ್ಕೆ ಸೇರಿದೆ. ಮೆಡ್ಝಿಬಿಝ್ ಪಟ್ಟಣದ ಬಗ್ಗೆ ಐತಿಹಾಸಿಕ ದಾಖಲೆಗಳಲ್ಲಿ ಮೊದಲ ಬಾರಿಗೆ 1146ರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯ ಪ್ರದೇಶದಲ್ಲಿ ದೊರೆತ ಪುರಾತತ್ವ ಸಾಕ್ಷ್ಯಗಳು ಈ ಪಟ್ಟಣವು ಅದಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತವೆ.
13ನೇ ಶತಮಾನದಲ್ಲಿ ಮೆಡ್ಝಿಬಿಝ್ ಬೊಲೊಖಿವ್ ಪ್ರದೇಶದ ಭಾಗವಾಗಿತ್ತು. ಆ ಸಮಯದಲ್ಲಿ ಇಲ್ಲಿ ಮರದ ಕೋಟೆಯಿತ್ತು. 1255ರಲ್ಲಿ ಗ್ಯಾಲಿಷಿಯಾದ ಡ್ಯಾನಿಯಲ್ ಈ ಮರದ ಕೋಟೆಯನ್ನು ಕೆಡವಿದರು.
ಮೊದಲ ಕಲ್ಲಿನ ಕೋಟೆಯನ್ನು 14ನೇ ಶತಮಾನದಲ್ಲಿ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಕಾಲದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೊರಿಯಾಟ್ ಕುಟುಂಬವು ಪೊಡೋಲಿಯಾ ಪ್ರದೇಶವನ್ನು ಹೊಂದಿತ್ತು. ಲಿಥುವೇನಿಯನ್ ಕಾಲದ ಕೆಲವು ಕಟ್ಟಡಗಳ ಅವಶೇಷಗಳು ನಂತರದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಕೆಳಗೆ ಇಂದಿಗೂ ಉಳಿದಿವೆ.
1540ರಿಂದ ಮೆಡ್ಝಿಬಿಝ್ ಕೋಟೆ ಮತ್ತು ಪಟ್ಟಣವು ಹೆಟ್ಮನ್ ಮಿಕೊಲಾಯ್ ಸಿಯೆನಿಯಾವ್ಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಗಿತ್ತು. ನಂತರ ಕೋಟೆಯನ್ನು ವಿಸ್ತರಿಸಿ ಇಂದಿನ ಪ್ರದೇಶದ ಗಡಿಗೆ ಸಮನಾದಷ್ಟು ದೊಡ್ಡದಾಗಿ ಮಾಡಲಾಯಿತು. 1672ರಿಂದ 1699ರವರೆಗೆ ಪೊಡೋಲಿಯನ್ ವೊಯಿವೊಡ್ಶಿಪ್ ಟರ್ಕಿಯ ಆಕ್ರಮಣದಲ್ಲಿದ್ದಾಗ ಕೋಟೆಯಲ್ಲಿ ಟರ್ಕಿಯ ಸೈನಿಕರ ಪಡೆಯನ್ನು ಇರಿಸಲಾಗಿತ್ತು.1731ರಲ್ಲಿ ಕೌಂಟೆಸ್ ಮಾರಿಯಾ ಜೋಫಿಯಾ ಸಿಯೆನಿಯಾವ್ಸ್ಕಾ ಅವರೊಂದಿಗೆ ವಿವಾಹವಾದ ನಂತರ ಕೋಟೆಯು ರಾಜಕುಮಾರ ಆಗಸ್ಟ್ ಅಲೆಕ್ಸಾಂಡರ್ ಝಾರ್ಟೊರಿಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಯಿತು. 18ನೇ ಶತಮಾನದಲ್ಲಿ ಕೋಟೆಯ ಪ್ರಮುಖ ಸೈನಿಕ ಉದ್ದೇಶ ಕಡಿಮೆಯಾಯಿತು. ನಂತರ ಅದು ಝಾರ್ಟೊರಿಸ್ಕಿ ಕುಟುಂಬದ ಪ್ರಾಂತೀಯ ನಿವಾಸಗಳಲ್ಲಿ ಒಂದಾಗಿ ಮಾರ್ಪಟ್ಟಿತು. 1790–1791ರಲ್ಲಿ ತಾದೆಯುಶ್ ಕೊಶ್ಚುಶ್ಕೊ ಮೆಡ್ಝಿಬಿಝ್ ಕೋಟೆಯ ಸೈನಿಕ ಪಡೆಯ ಮುಖ್ಯಸ್ಥರಾಗಿದ್ದರು.
1793ರಲ್ಲಿ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಎರಡನೇ ವಿಭಜನೆಯ ನಂತರ ಮತ್ತು ಪೊಡೋಲಿಯನ್ ವೊಯಿವೊಡ್ಶಿಪ್ ರಷ್ಯನ್ ಸಾಮ್ರಾಜ್ಯಕ್ಕೆ ಸೇರಿದಾಗ ಮೆಡ್ಝಿಬಿಝ್ ಕೂಡ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಆದರೆ ಕೋಟೆ ಝಾರ್ಟೊರಿಸ್ಕಿ ಕುಟುಂಬದ ಆಸ್ತಿಯಾಗಿಯೇ ಉಳಿಯಿತು. 1819ರಲ್ಲಿ ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಸ್ಥಳೀಯ ಶ್ರೀಮಂತ ಕುಟುಂಬಗಳ ಮಕ್ಕಳಿಗಾಗಿ ಕೋಟೆಯಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಇದಕ್ಕಾಗಿ ಕೋಟೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಕೋಟೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಬಂದವು.
1830–1831ರ ನವೆಂಬರ್ ದಂಗೆಯಲ್ಲಿ ಭಾಗವಹಿಸಿದ ಕಾರಣ ಝಾರ್ಟೊರಿಸ್ಕಿ ಕುಟುಂಬದ ಎಲ್ಲಾ ಆಸ್ತಿಗಳೊಂದಿಗೆ ಈ ಕೋಟೆಯನ್ನೂ ವಶಪಡಿಸಿಕೊಳ್ಳಲಾಯಿತು. 1848ರಿಂದ ಝಾರ್ಟೊರಿಸ್ಕಿ ಕೋಟೆಯನ್ನು ರಷ್ಯನ್ ಸಾಮ್ರಾಜ್ಯದ ಯುದ್ಧ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.
1896ರಿಂದ 1914ರವರೆಗೆ 12ನೇ "ಒಖ್ತಿರ್ಸ್ಕಿ" ಹಸ್ಸಾರ್ ರೆಜಿಮೆಂಟ್ನ ಅಧಿಕಾರಿಗಳು ಮೆಡ್ಝಿಬಿಝ್ ಕೋಟೆಯಲ್ಲಿ ನೆಲೆಸಿದ್ದರು.
ಸೋವಿಯತ್ ಕಾಲದಲ್ಲಿ ಕೋಟೆಯನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. 1950ರ ದಶಕದಲ್ಲಿ ಕೋಟೆಯ ಕೆಲವು ಭಾಗಗಳು ಧ್ವಂಸಗೊಂಡವು. 1963ರಲ್ಲಿ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು.
== ಪ್ರಮುಖ ಸ್ಮಾರಕಗಳ ಪಟ್ಟಿ ==
=== ಅರಮನೆ ===
[[File:Medzhybizh-palace-2.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2013]]
[[File:Medzhybizh castle palace may 2022.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2022]]
[[File:Medzhybizh-church-1.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ ಚರ್ಚ್, 2013]]
ಸಿಯೆನಿಯಾವ್ಸ್ಕಿ ಮತ್ತು ಝಾರ್ಟೊರಿಸ್ಕಿ ಕುಟುಂಬಗಳ ಅರಮನೆಯನ್ನು 16ನೇ ಶತಮಾನದಲ್ಲಿ ವಾಸಸ್ಥಳ, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳ ಸಂಕೀರ್ಣವಾಗಿ ನಿರ್ಮಿಸಲಾಯಿತು.
ಇಂದಿನ ಪುನರುಜ್ಜೀವನ ಶೈಲಿಯ ಅರಮನೆಯನ್ನು ಇದಕ್ಕೂ ಮೊದಲು ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ನಿರ್ಮಿಸಲಾಯಿತು. ಆ ಕಾಲದ ಕೇಂದ್ರ ಗೋಪುರ, ಬಾರ್ಬಿಕನ್, ದಕ್ಷಿಣ ಗೋಪುರದ ಒಂದು ಭಾಗ ಮತ್ತು ನೆಲಮಟ್ಟಕ್ಕಿಂತ ಕೆಳಗಿನ ಪಶ್ಚಿಮ ಗೋಡೆ ಇಂದಿಗೂ ಉಳಿದಿವೆ.
ಅರಮನೆ ಸಂಕೀರ್ಣದಲ್ಲಿ 16ರಿಂದ 19ನೇ ಶತಮಾನಗಳ ಪೂರ್ವ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳು ಹಾಗೂ 16ನೇ ಶತಮಾನದ ಮೂರು ಹಂತಗಳ ಕೋಟೆಗೋಡೆಯೂ ಸೇರಿವೆ.
ಅರಮನೆಯ ವಾಸ್ತುಶಿಲ್ಪದ ಅಲಂಕಾರ ಶೈಲಿಗೆ ದಕ್ಷಿಣ-ಪೂರ್ವ ಯುರೋಪಿನ ವಿಶೇಷವಾಗಿ ಸ್ಲೊವಾಕಿಯಾದ ಪುನರುಜ್ಜೀವನ ಕಾಲದ ಅರಮನೆ ಕಟ್ಟಡಗಳಲ್ಲಿ ಹೋಲಿಕೆಗಳನ್ನು ಕಾಣಬಹುದು.
ಮೆಡ್ಝಿಬಿಝ್ ಕೋಟೆಯ ಅತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಒಬ್ಬರಾದ ಮಿಕೊಲಾಯ್ ಸಿಯೆನಿಯಾವ್ಸ್ಕಿ ಕ್ಯಾಲ್ವಿನಿಸ್ಟ್ ಆಗಿದ್ದರು. ಆದ್ದರಿಂದ ಹೊಸದಾಗಿ ನಿರ್ಮಿಸಲಾದ ಅರಮನೆಯ ಮೇಲ್ಭಾಗದಲ್ಲಿ ಪ್ರೊಟೆಸ್ಟಂಟ್ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿಶಿಷ್ಟ ಚಿಹ್ನೆಗಳಿವೆ. ಅವುಗಳಲ್ಲಿ ಶೈಲೀಕೃತ ಪವಿತ್ರ ಪಾತ್ರೆಗಳ ಚಿಹ್ನೆಗಳೂ ಸೇರಿವೆ.
ಅರಮನೆಯ ಕಟ್ಟಡಗಳಲ್ಲಿ 16ನೇ ಶತಮಾನಕ್ಕೂ ಹಿಂದಿನ ನಿರ್ಮಾಣ ಹಂತಗಳ ಕೆಲವು ಅಂಶಗಳೂ ಉಳಿದಿವೆ. 19ನೇ ಶತಮಾನದಲ್ಲಿ ನಡೆದ ಭಾಗಶಃ ಪುನರ್ನಿರ್ಮಾಣದ ಪರಿಣಾಮವಾಗಿ ಅರಮನೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಸೇರಿಕೊಂಡವು.
=== ಚರ್ಚ್ ===
16ರಿಂದ 19ನೇ ಶತಮಾನಗಳ ಕಾಲಕ್ಕೆ ಸೇರಿದ ಈ ಚರ್ಚ್ ಅನ್ನು 1586ರಲ್ಲಿ ನಿರ್ಮಿಸಲಾಯಿತು. ಕೆಲವು ಮೂಲಗಳ ಪ್ರಕಾರ ಇದನ್ನು 1591ರಲ್ಲಿ ನಿರ್ಮಿಸಲಾಯಿತು. ಸಿಯೆನಿಯಾವ್ಸ್ಕಿ ಕುಟುಂಬವು ಮತ್ತೆ ಕ್ಯಾಥೋಲಿಕ್ ಧರ್ಮಕ್ಕೆ<ref>https://kn.wikipedia.org/wiki/%E0%B2%95%E0%B3%8D%E0%B2%AF%E0%B2%BE%E0%B2%A5%E0%B3%8B%E0%B2%B2%E0%B2%BF%E0%B2%95%E0%B3%8D_%E0%B2%9A%E0%B2%B0%E0%B3%8D%E0%B2%9A%E0%B3%8D</ref> ಮರಳಿದ ಸಂದರ್ಭದಲ್ಲಿ ಈ ಚರ್ಚ್ ಅನ್ನು ಸೇಂಟ್ ಸ್ಟಾನಿಸ್ಲಾವ್ ಅವರ ಹೆಸರಿನ ಕೋಟೆಯ ಪ್ರಾರ್ಥನಾ ಮಂದಿರವಾಗಿ ನಿರ್ಮಿಸಲಾಯಿತು. ಒಟ್ಟೋಮನ್ ಆಕ್ರಮಣದ ಸಮಯದಲ್ಲಿ 1662ರಿಂದ 1699ರವರೆಗೆ ಈ ಚರ್ಚ್ ಅನ್ನು ಮಸೀದಿಯಾಗಿ ಬಳಸಲಾಗಿತ್ತು.
19ನೇ ಶತಮಾನದ ಎರಡನೇ ಭಾಗದಲ್ಲಿ ಇದನ್ನು ಸೈನಿಕರಿಗಾಗಿ ಆರ್ಥಡಾಕ್ಸ್ ಚರ್ಚ್ ಆಗಿ ಪರಿವರ್ತಿಸಲಾಯಿತು.ಸೋವಿಯತ್ ಕಾಲದಲ್ಲಿ ಸ್ಮಾರಕದ ಸ್ಥಾನಮಾನ ನೀಡುವ ಮೊದಲು ಈ ಕಟ್ಟಡವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. 2005ರಲ್ಲಿ ಈ ಕಟ್ಟಡವನ್ನು ಕೀವ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಆರ್ಥಡಾಕ್ಸ್ ಚರ್ಚ್ ಆಫ್ ಉಕ್ರೇನ್ ಆಗಿ ಕಾರ್ಯನಿರ್ವಹಿಸುತ್ತಿದೆ.
=== ಕೋಟೆಯ ರಕ್ಷಣಾ ವ್ಯವಸ್ಥೆಗಳು ===
14ರಿಂದ 19ನೇ ಶತಮಾನಗಳ ಅವಧಿಗೆ ಸೇರಿದ ಕೋಟೆಯ ಗೋಡೆಗಳು ಮತ್ತು ಗೋಪುರಗಳು ಇದರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ನೈಟ್ಸ್ ಟವರ್ ಎಂದು ಕರೆಯಲ್ಪಡುವ ಪಂಚಭುಜಾಕಾರದ ಗೋಪುರವು ನಾಲ್ಕು ಮಹಡಿಗಳನ್ನು ಹೊಂದಿದೆ. ಇದನ್ನು 16ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ನಿರ್ಮಿಸಲಾಯಿತು. ಆಫೀಸರ್ಸ್ ಟವರ್ ಅಷ್ಟಭುಜಾಕಾರದ ವಿನ್ಯಾಸವನ್ನು ಹೊಂದಿದೆ. ಇದನ್ನು 18 ಮತ್ತು 19ನೇ ಶತಮಾನಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ವೃತ್ತಾಕಾರದ ಗೋಪುರವಿತ್ತು. ಅದರ ಮಧ್ಯಭಾಗದಲ್ಲಿ ಕೋಟೆಯ ಬಾವಿಯಿದೆ.
ದಕ್ಷಿಣ ಭಾಗದಲ್ಲಿರುವ ಆಯತಾಕಾರದ ಗೋಪುರವು 16ರಿಂದ 19ನೇ ಶತಮಾನಗಳ ಅವಧಿಗೆ ಸೇರಿದೆ. ಇದರೊಳಗೆ 14ನೇ ಶತಮಾನದಲ್ಲಿ ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಿಂದ ಉಳಿದಿರುವ ಅರ್ಧ ಗೋಪುರದ ಒಂದು ಭಾಗವಿದೆ. 16ರಿಂದ 19ನೇ ಶತಮಾನಗಳ ದಕ್ಷಿಣ ರಕ್ಷಣಾ ಗೋಡೆಯಲ್ಲಿ ನಾಲ್ಕು ಹಂತಗಳ ಮರದ ಯುದ್ಧ ಪ್ಯಾರಪೆಟ್ಗಾಗಿ ಗುಂಡು ಹಾರಿಸುವ ತೆರಪುಗಳಿವೆ. 16ನೇ ಶತಮಾನದ ಪಶ್ಚಿಮ ರಕ್ಷಣಾ ಗೋಡೆಯಲ್ಲಿ ಒಣ ಕಂದಕದ ಮೇಲೆ ಕಮಾನು ಆಕಾರದ ಸೇತುವೆಯನ್ನು ಹೊಂದಿರುವ ಕೋಟೆಯ ಪ್ರವೇಶದ್ವಾರವಿದೆ. ಈ ಸೇತುವೆಯ ಒಂದು ಭಾಗವನ್ನು ಸರಪಳಿಗಳ ಮೂಲಕ ಮೇಲಕ್ಕೆತ್ತಬಹುದಾಗಿತ್ತು.
ಸೇತುವೆಯ ಆಧಾರಸ್ತಂಭಗಳು ಹಿಂದಿನ ಕಾಲದ ಕಲ್ಲಿನ ರಕ್ಷಣಾ ವ್ಯವಸ್ಥೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಈ ಹಳೆಯ ರಕ್ಷಣಾ ವ್ಯವಸ್ಥೆಯು ಮಣ್ಣಿನ ಪದರದ ಕೆಳಗೆ ಅಡಗಿದೆ.ಪಶ್ಚಿಮ ರಕ್ಷಣಾ ಗೋಡೆಗೆ ಹೊಂದಿಕೊಂಡಿರುವ ವಾಹನಶಾಲೆ ಅಥವಾ ಕುದುರೆ ಲಾಯವನ್ನು ಆರ್ಥಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಕೋಟೆಯ ಕಮಾಂಡಂಟ್ನ ನಿವಾಸವಿದೆ.18ನೇ ಶತಮಾನಕ್ಕೆ ಸೇರಿದ ಒಂದಂತಸ್ತಿನ ವಸತಿ ಕಟ್ಟಡಗಳು ಉತ್ತರ ಮತ್ತು ಈಶಾನ್ಯ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಿವೆ.ಪ್ರಸ್ತುತ ಇಲ್ಲಿ ವಸ್ತುಸಂಗ್ರಹಾಲಯದ ಪ್ರದರ್ಶನಗಳು ಮತ್ತು ಸಂರಕ್ಷಿತ ಪ್ರದೇಶದ ಆಡಳಿತಾತ್ಮಕ ಹಾಗೂ ಸೇವಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
== ಪ್ರಸಿದ್ಧ ವ್ಯಕ್ತಿಗಳು ==
*[[Mikołaj Sieniawski]]
*[[Bohdan Khmelnytsky]]
*[[August Aleksander Czartoryski]]
*[[Adam Jerzy Czartoryski]]
*[[Tadeusz Kościuszko]]
*[[Pavlo Skoropadskyi]]
== ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶ "ಮೆಡ್ಝಿಬಿಝ್" ==
ಮೆಡ್ಝಿಬಿಝ್ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ದಾಖಲೆ 1819ಕ್ಕೆ ಸೇರಿದೆ. ಆ ಸಮಯದಲ್ಲಿ ಕೋಟೆಯ ಮಾಲೀಕರು ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಆಗಿದ್ದರು. 1963ರ ಮಾರ್ಚ್ 26ರಂದು ಮೆಡ್ಝಿಬಿಝ್ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು. 1999ರ ಜುಲೈ 2ರಂದು ಮೆಡ್ಝಿಬಿಝ್ ಕೋಟೆಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿಯ "ಸ್ಮಾರಕಗಳು ಮತ್ತು ವಾಸ್ತುಶಿಲ್ಪದ ಸ್ಮಾರಕಗಳು" ವಿಭಾಗದಲ್ಲಿ ಸೇರಿಸಲಾಯಿತು. ಇದರ ಸಂರಕ್ಷಣಾ ಸಂಖ್ಯೆ 746 ಆಗಿದೆ.
1971ರಲ್ಲಿ ಖ್ಮೆಲ್ನಿಟ್ಸ್ಕಿ ಪ್ರಾದೇಶಿಕ ಸ್ಥಳೀಯ ಇತಿಹಾಸ ವಸ್ತುಸಂಗ್ರಹಾಲಯದ ಒಂದು ವಿಭಾಗವಾಗಿ ಮೊದಲ ಆಧುನಿಕ ವಸ್ತುಸಂಗ್ರಹಾಲಯದ ಪ್ರದರ್ಶನವನ್ನು ತೆರೆಯಲಾಯಿತು. 1997ರಲ್ಲಿ ಇದನ್ನು ಮೆಡ್ಝಿಬಿಝ್ ಪ್ರಾದೇಶಿಕ ಐತಿಹಾಸಿಕ ಮತ್ತು ಜನಾಂಗಶಾಸ್ತ್ರೀಯ ಕೋಟೆ-ವಸ್ತುಸಂಗ್ರಹಾಲಯವಾಗಿ ಪುನರ್ಸಂಘಟಿಸಲಾಯಿತು. ಉಕ್ರೇನ್ನ ಸಚಿವ ಸಂಪುಟವು 27 ಡಿಸೆಂಬರ್ 2001ರಂದು ಹೊರಡಿಸಿದ ನಿರ್ಣಯದ ಪ್ರಕಾರ "ಮೆಡ್ಝಿಬಿಝ್" ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಸಂರಕ್ಷಿತ ಪ್ರದೇಶವು 2003ರಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು.
"ಮೆಡ್ಝಿಬಿಝ್" ಎಂಬ ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ "d" ಅಕ್ಷರವನ್ನು ಬಳಸಲಾಗುವುದಿಲ್ಲ. ಈ ಹೆಸರು ಕೀವನ್ ರಸ್ ಕಾಲದ ಪಟ್ಟಣದ ಹೆಸರಾದ "ಮೆಝಿಬೋಝೆ" ಎಂಬ ಹೆಸರಿಗೆ ಹೊಂದಿಕೆಯಾಗುತ್ತದೆ.2020ರಿಂದ ಮೆಡ್ಝಿಬಿಝ್ ಕೋಟೆಯು FORTE CULTURA e.V. ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಸಹಾಯಕ ಸದಸ್ಯವಾಗಿದೆ. 2022ರ ಏಪ್ರಿಲ್ನಲ್ಲಿ ಟೆರೆಝಿನ್ನಲ್ಲಿ ನಡೆದ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೆಡ್ಝಿಬಿಝ್ ಕೋಟೆಗೆ FORTE CULTURA ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಅಧಿಕೃತ ನಿಲ್ದಾಣ ಎಂಬ ಸ್ಥಾನಮಾನ ನೀಡಲಾಯಿತು.
== ಚಟುವಟಿಕೆಗಳು ==
[[File:Археологічні розвідки палацу Сенявських Меджибіж.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿ ಪುರಾತತ್ವ ಉತ್ಖನನಗಳು, 2020]]
2009ರಿಂದ "ಉಕ್ರೇನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಾಚೀನ ಮೆಡ್ಝಿಬಿಝ್" ಎಂಬ ವೈಜ್ಞಾನಿಕ ಮತ್ತು ಸ್ಥಳೀಯ ಇತಿಹಾಸ ಸಮ್ಮೇಳನಗಳನ್ನು ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ನಡೆಸಲಾಗುತ್ತಿದೆ. 2011ರಿಂದ "ಪುರಾತತ್ವ ವಾಚನಗಳು" ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. 2015ರಿಂದ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪುರಾತತ್ವ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪುರಾತತ್ವ ಸಮ್ಮೇಳನಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2002ರಿಂದ ಐತಿಹಾಸಿಕ ಪುನರ್ನಿರ್ಮಾಣದ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. 2015ರಿಂದ ಮೆಡ್ಝಿಬಿಝ್ ಕೋಟೆಯಲ್ಲಿ ವಾರ್ಷಿಕ "ವಸ್ತುಸಂಗ್ರಹಾಲಯಗಳ ರಾತ್ರಿ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.2016ರಿಂದ "ಮಧ್ಯಯುಗೀನ ಕೋಟೆ" ಎಂಬ ಅಂತರರಾಷ್ಟ್ರೀಯ ಸ್ವಯಂಸೇವಕ ಪುರಾತತ್ವ ಶಿಬಿರವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.ಸಂರಕ್ಷಿತ ಪ್ರದೇಶವು "ವೈಜ್ಞಾನಿಕ ಬುಲೆಟಿನ್ 'ಮೆಡ್ಝಿಬಿಝ್'" ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಇದರ ಜೊತೆಗೆ "ಪುರಾತತ್ವ ಅಧ್ಯಯನಗಳು 'ಮೆಡ್ಝಿಬಿಝ್'" ಎಂಬ ಪುಸ್ತಕ ಸರಣಿ ಮತ್ತು ಇತರ ಪ್ರಕಟಣೆಗಳನ್ನೂ ಹೊರತರುತ್ತದೆ.
<ref>Межибіж Archived 9 September 2018[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. / Ігор Западенко // Енциклопедія сучасної України. — 2018.</ref><ref>Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.</ref><ref>Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62. https://doi.org/10.23939/fortifications2022.17.053<ref></ref>Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147. https://doi.org/10.23939/fortifications2023.18.140</ref>
== ಚಿತ್ರಸಂಗ್ರಹ ==
<gallery class="center" widths="100px" heights="100px" perrow="5" caption="ಕೋಟೆಯ ದೃಶ್ಯಗಳು">
File:Medzhibozh Castle1 1900.jpg|1900ರ ಅಂಚೆ ಕಾರ್ಡ್ನಲ್ಲಿ ಮೆಡ್ಝಿಬುಝ್
File:Medjiboj 1.jpg|ಕೋಟೆಯ ಗೋಡೆ
File:Medzhybizh Castle 8.jpg|ಕೋಟೆಯ ನಾಲ್ಕು ಗೋಪುರಗಳಲ್ಲಿ ಒಂದು
File:Палац (Меджибіж) DSC 1062.JPG|ಸೇಂಟ್ ನಿಕೋಲಸ್ ಚರ್ಚ್
File:Medzhybizh castle-3.JPG|ಪುನಃಸ್ಥಾಪಿಸಲಾದ 16ನೇ ಶತಮಾನದ ಚರ್ಚ್
</gallery>
== ಉಲ್ಲೇಖಗಳು ==
* [http://esu.com.ua/search_articles.php?id=63036 Межибіж] {{Webarchive|url=https://web.archive.org/web/20180909035407/http://esu.com.ua/search_articles.php?id=63036 |date=9 вересня 2018 }} / Ігор Западенко // [[Енциклопедія сучасної України]]. — 2018.
* [https://www.academia.edu/94237835 Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.]
* [https://www.academia.edu/94263450 Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62.] https://doi.org/10.23939/fortifications2022.17.053
* [https://www.academia.edu/105114493 Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147.] https://doi.org/10.23939/fortifications2023.18.140
==External links==
* [http://www.mezhibozh.com/ Official website] of the State Historical-Cultural Preserve "Medzhybizh"
* [https://www.youtube.com/watch?v=GpxeWjnhU2M Medzhybizh Fortress screened from a drone].
{{National Sanctuaries in Khmelnytskyi Oblast}}
{{Kresy Castles}}
{{Coord|49|26|11|N|27|24|44|E|scale:30000|display=title}}
[[Category:Castles in Khmelnytskyi Oblast]]
[[Category:Forts in Ukraine]]
[[Category:Historic reserves in Ukraine]]
baqlp546qan0q7efc9scm8x9608c5qu
1384118
1384117
2026-08-23T18:40:40Z
Prath20
91325
/* ಚಟುವಟಿಕೆಗಳು */
1384118
wikitext
text/x-wiki
[[File:Меджибізький замок 0448-1.jpg|thumb|300 px|ಮೆಡ್ಝಿಬಿಝ್ ಕೋಟೆ]]
'''ಮೆಡ್ಝಿಬಿಝ್ ಕೋಟೆ''' ({{langx|uk|Меджибізька фортеця|Medzhybiz'ka fortetsya}}) ಅನ್ನು '''ಮೆಡ್ಝಿಬಿಝ್ ಕ್ಯಾಸಲ್''' ({{langx|uk|Меджибізький замок|link=no}}; {{Langx|pl|Zamek w Międzybożu}}) ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಮೆಡ್ಝಿಬಿಝ್ ಪಟ್ಟಣದಲ್ಲಿ ಸದರ್ನ್ ಬಗ್ ಮತ್ತು ಬುಝೋಕ್ ನದಿಗಳು ಸೇರುವ ಸ್ಥಳದಲ್ಲಿದೆ. ಪ್ರಸ್ತುತ ಈ ಕೋಟೆಯು ರಾಷ್ಟ್ರೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿದೆ.
== ಸ್ಥಳದ ಇತಿಹಾಸ ==
[[File:Замок, вид з повітря.jpg|thumb|300 px|ಮೆಡ್ಝಿಬಿಝ್ ಕೋಟೆ, ಮೇಲಿನಿಂದ ಕಾಣುವ ದೃಶ್ಯ, 2019]]
ಬುಝೋಕ್ ಮತ್ತು ಸದರ್ನ್ ಬಗ್ ನದಿಗಳು ಸೇರುವ ಸ್ಥಳದ ಸಮೀಪದಲ್ಲಿರುವ ಎತ್ತರದ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣವಾದ ಕಾಲ ಕೀವನ್ ರಸ್ ಕಾಲಕ್ಕೆ ಸೇರಿದೆ. ಮೆಡ್ಝಿಬಿಝ್ ಪಟ್ಟಣದ ಬಗ್ಗೆ ಐತಿಹಾಸಿಕ ದಾಖಲೆಗಳಲ್ಲಿ ಮೊದಲ ಬಾರಿಗೆ 1146ರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯ ಪ್ರದೇಶದಲ್ಲಿ ದೊರೆತ ಪುರಾತತ್ವ ಸಾಕ್ಷ್ಯಗಳು ಈ ಪಟ್ಟಣವು ಅದಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತವೆ.
13ನೇ ಶತಮಾನದಲ್ಲಿ ಮೆಡ್ಝಿಬಿಝ್ ಬೊಲೊಖಿವ್ ಪ್ರದೇಶದ ಭಾಗವಾಗಿತ್ತು. ಆ ಸಮಯದಲ್ಲಿ ಇಲ್ಲಿ ಮರದ ಕೋಟೆಯಿತ್ತು. 1255ರಲ್ಲಿ ಗ್ಯಾಲಿಷಿಯಾದ ಡ್ಯಾನಿಯಲ್ ಈ ಮರದ ಕೋಟೆಯನ್ನು ಕೆಡವಿದರು.
ಮೊದಲ ಕಲ್ಲಿನ ಕೋಟೆಯನ್ನು 14ನೇ ಶತಮಾನದಲ್ಲಿ ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಕಾಲದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೊರಿಯಾಟ್ ಕುಟುಂಬವು ಪೊಡೋಲಿಯಾ ಪ್ರದೇಶವನ್ನು ಹೊಂದಿತ್ತು. ಲಿಥುವೇನಿಯನ್ ಕಾಲದ ಕೆಲವು ಕಟ್ಟಡಗಳ ಅವಶೇಷಗಳು ನಂತರದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಕೆಳಗೆ ಇಂದಿಗೂ ಉಳಿದಿವೆ.
1540ರಿಂದ ಮೆಡ್ಝಿಬಿಝ್ ಕೋಟೆ ಮತ್ತು ಪಟ್ಟಣವು ಹೆಟ್ಮನ್ ಮಿಕೊಲಾಯ್ ಸಿಯೆನಿಯಾವ್ಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಗಿತ್ತು. ನಂತರ ಕೋಟೆಯನ್ನು ವಿಸ್ತರಿಸಿ ಇಂದಿನ ಪ್ರದೇಶದ ಗಡಿಗೆ ಸಮನಾದಷ್ಟು ದೊಡ್ಡದಾಗಿ ಮಾಡಲಾಯಿತು. 1672ರಿಂದ 1699ರವರೆಗೆ ಪೊಡೋಲಿಯನ್ ವೊಯಿವೊಡ್ಶಿಪ್ ಟರ್ಕಿಯ ಆಕ್ರಮಣದಲ್ಲಿದ್ದಾಗ ಕೋಟೆಯಲ್ಲಿ ಟರ್ಕಿಯ ಸೈನಿಕರ ಪಡೆಯನ್ನು ಇರಿಸಲಾಗಿತ್ತು.1731ರಲ್ಲಿ ಕೌಂಟೆಸ್ ಮಾರಿಯಾ ಜೋಫಿಯಾ ಸಿಯೆನಿಯಾವ್ಸ್ಕಾ ಅವರೊಂದಿಗೆ ವಿವಾಹವಾದ ನಂತರ ಕೋಟೆಯು ರಾಜಕುಮಾರ ಆಗಸ್ಟ್ ಅಲೆಕ್ಸಾಂಡರ್ ಝಾರ್ಟೊರಿಸ್ಕಿ ಮತ್ತು ಅವರ ವಂಶಸ್ಥರ ಆಸ್ತಿಯಾಯಿತು. 18ನೇ ಶತಮಾನದಲ್ಲಿ ಕೋಟೆಯ ಪ್ರಮುಖ ಸೈನಿಕ ಉದ್ದೇಶ ಕಡಿಮೆಯಾಯಿತು. ನಂತರ ಅದು ಝಾರ್ಟೊರಿಸ್ಕಿ ಕುಟುಂಬದ ಪ್ರಾಂತೀಯ ನಿವಾಸಗಳಲ್ಲಿ ಒಂದಾಗಿ ಮಾರ್ಪಟ್ಟಿತು. 1790–1791ರಲ್ಲಿ ತಾದೆಯುಶ್ ಕೊಶ್ಚುಶ್ಕೊ ಮೆಡ್ಝಿಬಿಝ್ ಕೋಟೆಯ ಸೈನಿಕ ಪಡೆಯ ಮುಖ್ಯಸ್ಥರಾಗಿದ್ದರು.
1793ರಲ್ಲಿ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಎರಡನೇ ವಿಭಜನೆಯ ನಂತರ ಮತ್ತು ಪೊಡೋಲಿಯನ್ ವೊಯಿವೊಡ್ಶಿಪ್ ರಷ್ಯನ್ ಸಾಮ್ರಾಜ್ಯಕ್ಕೆ ಸೇರಿದಾಗ ಮೆಡ್ಝಿಬಿಝ್ ಕೂಡ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಆದರೆ ಕೋಟೆ ಝಾರ್ಟೊರಿಸ್ಕಿ ಕುಟುಂಬದ ಆಸ್ತಿಯಾಗಿಯೇ ಉಳಿಯಿತು. 1819ರಲ್ಲಿ ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಸ್ಥಳೀಯ ಶ್ರೀಮಂತ ಕುಟುಂಬಗಳ ಮಕ್ಕಳಿಗಾಗಿ ಕೋಟೆಯಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಇದಕ್ಕಾಗಿ ಕೋಟೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಕೋಟೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಬಂದವು.
1830–1831ರ ನವೆಂಬರ್ ದಂಗೆಯಲ್ಲಿ ಭಾಗವಹಿಸಿದ ಕಾರಣ ಝಾರ್ಟೊರಿಸ್ಕಿ ಕುಟುಂಬದ ಎಲ್ಲಾ ಆಸ್ತಿಗಳೊಂದಿಗೆ ಈ ಕೋಟೆಯನ್ನೂ ವಶಪಡಿಸಿಕೊಳ್ಳಲಾಯಿತು. 1848ರಿಂದ ಝಾರ್ಟೊರಿಸ್ಕಿ ಕೋಟೆಯನ್ನು ರಷ್ಯನ್ ಸಾಮ್ರಾಜ್ಯದ ಯುದ್ಧ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.
1896ರಿಂದ 1914ರವರೆಗೆ 12ನೇ "ಒಖ್ತಿರ್ಸ್ಕಿ" ಹಸ್ಸಾರ್ ರೆಜಿಮೆಂಟ್ನ ಅಧಿಕಾರಿಗಳು ಮೆಡ್ಝಿಬಿಝ್ ಕೋಟೆಯಲ್ಲಿ ನೆಲೆಸಿದ್ದರು.
ಸೋವಿಯತ್ ಕಾಲದಲ್ಲಿ ಕೋಟೆಯನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. 1950ರ ದಶಕದಲ್ಲಿ ಕೋಟೆಯ ಕೆಲವು ಭಾಗಗಳು ಧ್ವಂಸಗೊಂಡವು. 1963ರಲ್ಲಿ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು.
== ಪ್ರಮುಖ ಸ್ಮಾರಕಗಳ ಪಟ್ಟಿ ==
=== ಅರಮನೆ ===
[[File:Medzhybizh-palace-2.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2013]]
[[File:Medzhybizh castle palace may 2022.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ 16ನೇ ಶತಮಾನದ ಅರಮನೆ, 2022]]
[[File:Medzhybizh-church-1.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿರುವ ಚರ್ಚ್, 2013]]
ಸಿಯೆನಿಯಾವ್ಸ್ಕಿ ಮತ್ತು ಝಾರ್ಟೊರಿಸ್ಕಿ ಕುಟುಂಬಗಳ ಅರಮನೆಯನ್ನು 16ನೇ ಶತಮಾನದಲ್ಲಿ ವಾಸಸ್ಥಳ, ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳ ಸಂಕೀರ್ಣವಾಗಿ ನಿರ್ಮಿಸಲಾಯಿತು.
ಇಂದಿನ ಪುನರುಜ್ಜೀವನ ಶೈಲಿಯ ಅರಮನೆಯನ್ನು ಇದಕ್ಕೂ ಮೊದಲು ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ನಿರ್ಮಿಸಲಾಯಿತು. ಆ ಕಾಲದ ಕೇಂದ್ರ ಗೋಪುರ, ಬಾರ್ಬಿಕನ್, ದಕ್ಷಿಣ ಗೋಪುರದ ಒಂದು ಭಾಗ ಮತ್ತು ನೆಲಮಟ್ಟಕ್ಕಿಂತ ಕೆಳಗಿನ ಪಶ್ಚಿಮ ಗೋಡೆ ಇಂದಿಗೂ ಉಳಿದಿವೆ.
ಅರಮನೆ ಸಂಕೀರ್ಣದಲ್ಲಿ 16ರಿಂದ 19ನೇ ಶತಮಾನಗಳ ಪೂರ್ವ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳು ಹಾಗೂ 16ನೇ ಶತಮಾನದ ಮೂರು ಹಂತಗಳ ಕೋಟೆಗೋಡೆಯೂ ಸೇರಿವೆ.
ಅರಮನೆಯ ವಾಸ್ತುಶಿಲ್ಪದ ಅಲಂಕಾರ ಶೈಲಿಗೆ ದಕ್ಷಿಣ-ಪೂರ್ವ ಯುರೋಪಿನ ವಿಶೇಷವಾಗಿ ಸ್ಲೊವಾಕಿಯಾದ ಪುನರುಜ್ಜೀವನ ಕಾಲದ ಅರಮನೆ ಕಟ್ಟಡಗಳಲ್ಲಿ ಹೋಲಿಕೆಗಳನ್ನು ಕಾಣಬಹುದು.
ಮೆಡ್ಝಿಬಿಝ್ ಕೋಟೆಯ ಅತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಒಬ್ಬರಾದ ಮಿಕೊಲಾಯ್ ಸಿಯೆನಿಯಾವ್ಸ್ಕಿ ಕ್ಯಾಲ್ವಿನಿಸ್ಟ್ ಆಗಿದ್ದರು. ಆದ್ದರಿಂದ ಹೊಸದಾಗಿ ನಿರ್ಮಿಸಲಾದ ಅರಮನೆಯ ಮೇಲ್ಭಾಗದಲ್ಲಿ ಪ್ರೊಟೆಸ್ಟಂಟ್ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿಶಿಷ್ಟ ಚಿಹ್ನೆಗಳಿವೆ. ಅವುಗಳಲ್ಲಿ ಶೈಲೀಕೃತ ಪವಿತ್ರ ಪಾತ್ರೆಗಳ ಚಿಹ್ನೆಗಳೂ ಸೇರಿವೆ.
ಅರಮನೆಯ ಕಟ್ಟಡಗಳಲ್ಲಿ 16ನೇ ಶತಮಾನಕ್ಕೂ ಹಿಂದಿನ ನಿರ್ಮಾಣ ಹಂತಗಳ ಕೆಲವು ಅಂಶಗಳೂ ಉಳಿದಿವೆ. 19ನೇ ಶತಮಾನದಲ್ಲಿ ನಡೆದ ಭಾಗಶಃ ಪುನರ್ನಿರ್ಮಾಣದ ಪರಿಣಾಮವಾಗಿ ಅರಮನೆಗೆ ನವ-ಗೋಥಿಕ್ ವಾಸ್ತುಶಿಲ್ಪದ ಕೆಲವು ಲಕ್ಷಣಗಳು ಸೇರಿಕೊಂಡವು.
=== ಚರ್ಚ್ ===
16ರಿಂದ 19ನೇ ಶತಮಾನಗಳ ಕಾಲಕ್ಕೆ ಸೇರಿದ ಈ ಚರ್ಚ್ ಅನ್ನು 1586ರಲ್ಲಿ ನಿರ್ಮಿಸಲಾಯಿತು. ಕೆಲವು ಮೂಲಗಳ ಪ್ರಕಾರ ಇದನ್ನು 1591ರಲ್ಲಿ ನಿರ್ಮಿಸಲಾಯಿತು. ಸಿಯೆನಿಯಾವ್ಸ್ಕಿ ಕುಟುಂಬವು ಮತ್ತೆ ಕ್ಯಾಥೋಲಿಕ್ ಧರ್ಮಕ್ಕೆ<ref>https://kn.wikipedia.org/wiki/%E0%B2%95%E0%B3%8D%E0%B2%AF%E0%B2%BE%E0%B2%A5%E0%B3%8B%E0%B2%B2%E0%B2%BF%E0%B2%95%E0%B3%8D_%E0%B2%9A%E0%B2%B0%E0%B3%8D%E0%B2%9A%E0%B3%8D</ref> ಮರಳಿದ ಸಂದರ್ಭದಲ್ಲಿ ಈ ಚರ್ಚ್ ಅನ್ನು ಸೇಂಟ್ ಸ್ಟಾನಿಸ್ಲಾವ್ ಅವರ ಹೆಸರಿನ ಕೋಟೆಯ ಪ್ರಾರ್ಥನಾ ಮಂದಿರವಾಗಿ ನಿರ್ಮಿಸಲಾಯಿತು. ಒಟ್ಟೋಮನ್ ಆಕ್ರಮಣದ ಸಮಯದಲ್ಲಿ 1662ರಿಂದ 1699ರವರೆಗೆ ಈ ಚರ್ಚ್ ಅನ್ನು ಮಸೀದಿಯಾಗಿ ಬಳಸಲಾಗಿತ್ತು.
19ನೇ ಶತಮಾನದ ಎರಡನೇ ಭಾಗದಲ್ಲಿ ಇದನ್ನು ಸೈನಿಕರಿಗಾಗಿ ಆರ್ಥಡಾಕ್ಸ್ ಚರ್ಚ್ ಆಗಿ ಪರಿವರ್ತಿಸಲಾಯಿತು.ಸೋವಿಯತ್ ಕಾಲದಲ್ಲಿ ಸ್ಮಾರಕದ ಸ್ಥಾನಮಾನ ನೀಡುವ ಮೊದಲು ಈ ಕಟ್ಟಡವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. 2005ರಲ್ಲಿ ಈ ಕಟ್ಟಡವನ್ನು ಕೀವ್ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು ಮತ್ತು ನಂತರ ಪುನಃಸ್ಥಾಪಿಸಲಾಯಿತು. ಪ್ರಸ್ತುತ ಈ ಚರ್ಚ್ ಆರ್ಥಡಾಕ್ಸ್ ಚರ್ಚ್ ಆಫ್ ಉಕ್ರೇನ್ ಆಗಿ ಕಾರ್ಯನಿರ್ವಹಿಸುತ್ತಿದೆ.
=== ಕೋಟೆಯ ರಕ್ಷಣಾ ವ್ಯವಸ್ಥೆಗಳು ===
14ರಿಂದ 19ನೇ ಶತಮಾನಗಳ ಅವಧಿಗೆ ಸೇರಿದ ಕೋಟೆಯ ಗೋಡೆಗಳು ಮತ್ತು ಗೋಪುರಗಳು ಇದರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ನೈಟ್ಸ್ ಟವರ್ ಎಂದು ಕರೆಯಲ್ಪಡುವ ಪಂಚಭುಜಾಕಾರದ ಗೋಪುರವು ನಾಲ್ಕು ಮಹಡಿಗಳನ್ನು ಹೊಂದಿದೆ. ಇದನ್ನು 16ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ನಿರ್ಮಿಸಲಾಯಿತು. ಆಫೀಸರ್ಸ್ ಟವರ್ ಅಷ್ಟಭುಜಾಕಾರದ ವಿನ್ಯಾಸವನ್ನು ಹೊಂದಿದೆ. ಇದನ್ನು 18 ಮತ್ತು 19ನೇ ಶತಮಾನಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಇದಕ್ಕೂ ಮೊದಲು ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ವೃತ್ತಾಕಾರದ ಗೋಪುರವಿತ್ತು. ಅದರ ಮಧ್ಯಭಾಗದಲ್ಲಿ ಕೋಟೆಯ ಬಾವಿಯಿದೆ.
ದಕ್ಷಿಣ ಭಾಗದಲ್ಲಿರುವ ಆಯತಾಕಾರದ ಗೋಪುರವು 16ರಿಂದ 19ನೇ ಶತಮಾನಗಳ ಅವಧಿಗೆ ಸೇರಿದೆ. ಇದರೊಳಗೆ 14ನೇ ಶತಮಾನದಲ್ಲಿ ಗ್ರ್ಯಾಂಡ್ ಡಚಿ ಆಫ್ ಲಿಥುವೇನಿಯಾದ ಕಾಲದಿಂದ ಉಳಿದಿರುವ ಅರ್ಧ ಗೋಪುರದ ಒಂದು ಭಾಗವಿದೆ. 16ರಿಂದ 19ನೇ ಶತಮಾನಗಳ ದಕ್ಷಿಣ ರಕ್ಷಣಾ ಗೋಡೆಯಲ್ಲಿ ನಾಲ್ಕು ಹಂತಗಳ ಮರದ ಯುದ್ಧ ಪ್ಯಾರಪೆಟ್ಗಾಗಿ ಗುಂಡು ಹಾರಿಸುವ ತೆರಪುಗಳಿವೆ. 16ನೇ ಶತಮಾನದ ಪಶ್ಚಿಮ ರಕ್ಷಣಾ ಗೋಡೆಯಲ್ಲಿ ಒಣ ಕಂದಕದ ಮೇಲೆ ಕಮಾನು ಆಕಾರದ ಸೇತುವೆಯನ್ನು ಹೊಂದಿರುವ ಕೋಟೆಯ ಪ್ರವೇಶದ್ವಾರವಿದೆ. ಈ ಸೇತುವೆಯ ಒಂದು ಭಾಗವನ್ನು ಸರಪಳಿಗಳ ಮೂಲಕ ಮೇಲಕ್ಕೆತ್ತಬಹುದಾಗಿತ್ತು.
ಸೇತುವೆಯ ಆಧಾರಸ್ತಂಭಗಳು ಹಿಂದಿನ ಕಾಲದ ಕಲ್ಲಿನ ರಕ್ಷಣಾ ವ್ಯವಸ್ಥೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಈ ಹಳೆಯ ರಕ್ಷಣಾ ವ್ಯವಸ್ಥೆಯು ಮಣ್ಣಿನ ಪದರದ ಕೆಳಗೆ ಅಡಗಿದೆ.ಪಶ್ಚಿಮ ರಕ್ಷಣಾ ಗೋಡೆಗೆ ಹೊಂದಿಕೊಂಡಿರುವ ವಾಹನಶಾಲೆ ಅಥವಾ ಕುದುರೆ ಲಾಯವನ್ನು ಆರ್ಥಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಕೋಟೆಯ ಕಮಾಂಡಂಟ್ನ ನಿವಾಸವಿದೆ.18ನೇ ಶತಮಾನಕ್ಕೆ ಸೇರಿದ ಒಂದಂತಸ್ತಿನ ವಸತಿ ಕಟ್ಟಡಗಳು ಉತ್ತರ ಮತ್ತು ಈಶಾನ್ಯ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಿವೆ.ಪ್ರಸ್ತುತ ಇಲ್ಲಿ ವಸ್ತುಸಂಗ್ರಹಾಲಯದ ಪ್ರದರ್ಶನಗಳು ಮತ್ತು ಸಂರಕ್ಷಿತ ಪ್ರದೇಶದ ಆಡಳಿತಾತ್ಮಕ ಹಾಗೂ ಸೇವಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
== ಪ್ರಸಿದ್ಧ ವ್ಯಕ್ತಿಗಳು ==
*[[Mikołaj Sieniawski]]
*[[Bohdan Khmelnytsky]]
*[[August Aleksander Czartoryski]]
*[[Adam Jerzy Czartoryski]]
*[[Tadeusz Kościuszko]]
*[[Pavlo Skoropadskyi]]
== ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶ "ಮೆಡ್ಝಿಬಿಝ್" ==
ಮೆಡ್ಝಿಬಿಝ್ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ದಾಖಲೆ 1819ಕ್ಕೆ ಸೇರಿದೆ. ಆ ಸಮಯದಲ್ಲಿ ಕೋಟೆಯ ಮಾಲೀಕರು ರಾಜಕುಮಾರ ಆಡಮ್ ಜೆರ್ಜಿ ಝಾರ್ಟೊರಿಸ್ಕಿ ಆಗಿದ್ದರು. 1963ರ ಮಾರ್ಚ್ 26ರಂದು ಮೆಡ್ಝಿಬಿಝ್ ಕೋಟೆಗೆ ವಾಸ್ತುಶಿಲ್ಪದ ಸ್ಮಾರಕ ಎಂಬ ಸ್ಥಾನಮಾನ ನೀಡಲಾಯಿತು. 1999ರ ಜುಲೈ 2ರಂದು ಮೆಡ್ಝಿಬಿಝ್ ಕೋಟೆಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ರಾಜ್ಯ ನೋಂದಣಿಯ "ಸ್ಮಾರಕಗಳು ಮತ್ತು ವಾಸ್ತುಶಿಲ್ಪದ ಸ್ಮಾರಕಗಳು" ವಿಭಾಗದಲ್ಲಿ ಸೇರಿಸಲಾಯಿತು. ಇದರ ಸಂರಕ್ಷಣಾ ಸಂಖ್ಯೆ 746 ಆಗಿದೆ.
1971ರಲ್ಲಿ ಖ್ಮೆಲ್ನಿಟ್ಸ್ಕಿ ಪ್ರಾದೇಶಿಕ ಸ್ಥಳೀಯ ಇತಿಹಾಸ ವಸ್ತುಸಂಗ್ರಹಾಲಯದ ಒಂದು ವಿಭಾಗವಾಗಿ ಮೊದಲ ಆಧುನಿಕ ವಸ್ತುಸಂಗ್ರಹಾಲಯದ ಪ್ರದರ್ಶನವನ್ನು ತೆರೆಯಲಾಯಿತು. 1997ರಲ್ಲಿ ಇದನ್ನು ಮೆಡ್ಝಿಬಿಝ್ ಪ್ರಾದೇಶಿಕ ಐತಿಹಾಸಿಕ ಮತ್ತು ಜನಾಂಗಶಾಸ್ತ್ರೀಯ ಕೋಟೆ-ವಸ್ತುಸಂಗ್ರಹಾಲಯವಾಗಿ ಪುನರ್ಸಂಘಟಿಸಲಾಯಿತು. ಉಕ್ರೇನ್ನ ಸಚಿವ ಸಂಪುಟವು 27 ಡಿಸೆಂಬರ್ 2001ರಂದು ಹೊರಡಿಸಿದ ನಿರ್ಣಯದ ಪ್ರಕಾರ "ಮೆಡ್ಝಿಬಿಝ್" ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಸಂರಕ್ಷಿತ ಪ್ರದೇಶವು 2003ರಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು.
"ಮೆಡ್ಝಿಬಿಝ್" ಎಂಬ ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ "d" ಅಕ್ಷರವನ್ನು ಬಳಸಲಾಗುವುದಿಲ್ಲ. ಈ ಹೆಸರು ಕೀವನ್ ರಸ್ ಕಾಲದ ಪಟ್ಟಣದ ಹೆಸರಾದ "ಮೆಝಿಬೋಝೆ" ಎಂಬ ಹೆಸರಿಗೆ ಹೊಂದಿಕೆಯಾಗುತ್ತದೆ.2020ರಿಂದ ಮೆಡ್ಝಿಬಿಝ್ ಕೋಟೆಯು FORTE CULTURA e.V. ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಸಹಾಯಕ ಸದಸ್ಯವಾಗಿದೆ. 2022ರ ಏಪ್ರಿಲ್ನಲ್ಲಿ ಟೆರೆಝಿನ್ನಲ್ಲಿ ನಡೆದ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೆಡ್ಝಿಬಿಝ್ ಕೋಟೆಗೆ FORTE CULTURA ಯುರೋಪಿಯನ್ ಸಾಂಸ್ಕೃತಿಕ ಮಾರ್ಗದ ಅಧಿಕೃತ ನಿಲ್ದಾಣ ಎಂಬ ಸ್ಥಾನಮಾನ ನೀಡಲಾಯಿತು.
== ಚಟುವಟಿಕೆಗಳು ==
[[File:Археологічні розвідки палацу Сенявських Меджибіж.jpg|thumb|300 px|ಮೆಡ್ಝಿಬಿಝ್ ಕೋಟೆಯಲ್ಲಿ ಪುರಾತತ್ವ ಉತ್ಖನನಗಳು, 2020]]
2009ರಿಂದ "ಉಕ್ರೇನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಾಚೀನ ಮೆಡ್ಝಿಬಿಝ್" ಎಂಬ ವೈಜ್ಞಾನಿಕ ಮತ್ತು ಸ್ಥಳೀಯ ಇತಿಹಾಸ ಸಮ್ಮೇಳನಗಳನ್ನು ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ನಡೆಸಲಾಗುತ್ತಿದೆ. 2011ರಿಂದ "ಪುರಾತತ್ವ ವಾಚನಗಳು" ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. 2015ರಿಂದ ಉಕ್ರೇನ್ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪುರಾತತ್ವ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪುರಾತತ್ವ ಸಮ್ಮೇಳನಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2002ರಿಂದ ಐತಿಹಾಸಿಕ ಪುನರ್ನಿರ್ಮಾಣದ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. 2015ರಿಂದ ಮೆಡ್ಝಿಬಿಝ್ ಕೋಟೆಯಲ್ಲಿ ವಾರ್ಷಿಕ "ವಸ್ತುಸಂಗ್ರಹಾಲಯಗಳ ರಾತ್ರಿ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.2016ರಿಂದ "ಮಧ್ಯಯುಗೀನ ಕೋಟೆ" ಎಂಬ ಅಂತರರಾಷ್ಟ್ರೀಯ ಸ್ವಯಂಸೇವಕ ಪುರಾತತ್ವ ಶಿಬಿರವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.ಸಂರಕ್ಷಿತ ಪ್ರದೇಶವು "ವೈಜ್ಞಾನಿಕ ಬುಲೆಟಿನ್ 'ಮೆಡ್ಝಿಬಿಝ್'" ಎಂಬ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಇದರ ಜೊತೆಗೆ "ಪುರಾತತ್ವ ಅಧ್ಯಯನಗಳು 'ಮೆಡ್ಝಿಬಿಝ್'" ಎಂಬ ಪುಸ್ತಕ ಸರಣಿ ಮತ್ತು ಇತರ ಪ್ರಕಟಣೆಗಳನ್ನೂ ಹೊರತರುತ್ತದೆ.
<ref>Межибіж Archived 9 September 2018[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. / Ігор Западенко // Енциклопедія сучасної України. — 2018.</ref><ref>Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.</ref><ref>Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62. https://doi.org/10.23939/fortifications2022.17.053</ref><ref>Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147. https://doi.org/10.23939/fortifications2023.18.140</ref>
== ಚಿತ್ರಸಂಗ್ರಹ ==
<gallery class="center" widths="100px" heights="100px" perrow="5" caption="ಕೋಟೆಯ ದೃಶ್ಯಗಳು">
File:Medzhibozh Castle1 1900.jpg|1900ರ ಅಂಚೆ ಕಾರ್ಡ್ನಲ್ಲಿ ಮೆಡ್ಝಿಬುಝ್
File:Medjiboj 1.jpg|ಕೋಟೆಯ ಗೋಡೆ
File:Medzhybizh Castle 8.jpg|ಕೋಟೆಯ ನಾಲ್ಕು ಗೋಪುರಗಳಲ್ಲಿ ಒಂದು
File:Палац (Меджибіж) DSC 1062.JPG|ಸೇಂಟ್ ನಿಕೋಲಸ್ ಚರ್ಚ್
File:Medzhybizh castle-3.JPG|ಪುನಃಸ್ಥಾಪಿಸಲಾದ 16ನೇ ಶತಮಾನದ ಚರ್ಚ್
</gallery>
== ಉಲ್ಲೇಖಗಳು ==
* [http://esu.com.ua/search_articles.php?id=63036 Межибіж] {{Webarchive|url=https://web.archive.org/web/20180909035407/http://esu.com.ua/search_articles.php?id=63036 |date=9 вересня 2018 }} / Ігор Западенко // [[Енциклопедія сучасної України]]. — 2018.
* [https://www.academia.edu/94237835 Zapadenko I. Medzhybizh castle in the 1760th years inventories (Меджибізький замок в інвентарях 1760-Х років). // Current issues in research, conservation and restoration of historic fortifications. — 2022. — № 17. — s. 79-113.]
* [https://www.academia.edu/94263450 Zapadenko I., Leskiv I. About the «turkish fortifications» of Medzhybizh 1672-1699 in the context of the documentary chronology of the Ottoman claims for Podillya (До питання про «турецькі фортифікації» Меджибожа 1672-1699 р. у світлі документальної хронології османських претензій на Поділля). // Current issues in research, conservation and restoration of historic fortifications. — 2022. — № 17. — s. 53-62.] https://doi.org/10.23939/fortifications2022.17.053
* [https://www.academia.edu/105114493 Zapadenko I. Arhitekci zamku w Międzybożu w ostatniej połowie XVI wieku Jan Bąk i Krzysztof Bodzan. Źródła przeciwko mitom. // Current issues in research, conservation and restoration of historic fortifications. — 2023. — № 18. — s. 140-147.] https://doi.org/10.23939/fortifications2023.18.140
==External links==
* [http://www.mezhibozh.com/ Official website] of the State Historical-Cultural Preserve "Medzhybizh"
* [https://www.youtube.com/watch?v=GpxeWjnhU2M Medzhybizh Fortress screened from a drone].
{{National Sanctuaries in Khmelnytskyi Oblast}}
{{Kresy Castles}}
{{Coord|49|26|11|N|27|24|44|E|scale:30000|display=title}}
[[Category:Castles in Khmelnytskyi Oblast]]
[[Category:Forts in Ukraine]]
[[Category:Historic reserves in Ukraine]]
p0fn8lrk5u1aq8sk0sobdyrcubiniu3
ಸದಸ್ಯರ ಚರ್ಚೆಪುಟ:Sidramayya puranik
3
180662
1384099
2026-08-23T16:35:46Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384099
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Sidramayya puranik}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೨:೦೫, ೨೩ ಆಗಸ್ಟ್ ೨೦೨೬ (IST)
mw8s0n4k9a6egpiux1qt4eq2605j33i
ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್, ಚೆರ್ನಿಹಿವ್
0
180663
1384105
2026-08-23T18:09:33Z
Prath20
91325
ಹೊಸ ಪುಟ: {{Short description|Church in Chernihiv, Ukraine}} {{Infobox church | name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ | full_name = | image = Черниговский Спасо - Преображенский собор.JPG | image_size = 300px | caption = ಮುಖ್ಯ ಮುಂಭಾಗ | coordinates = {{coord|51|29|21|N|31|18|27|E|source:wikidata|display=inli...
1384105
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ರಾಜಕುಮಾರ ಮ್ಸ್ತಿಸ್ಲಾವ್ ಆಫ್ ಚೆರ್ನಿಹಿವ್ ಆರಂಭಿಸಿದರು. 1035 ಅಥವಾ 1036ರಲ್ಲಿ ಮ್ಸ್ತಿಸ್ಲಾವ್ ನಿಧನರಾದಾಗ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.ಕ್ಯಾಥೆಡ್ರಲ್ನ ನಿರ್ಮಾಣವು ಯಾವಾಗ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಮ್ಸ್ತಿಸ್ಲಾವ್ ಅವರನ್ನು ಈ ಕ್ಯಾಥೆಡ್ರಲ್ನಲ್ಲಿಯೇ ಸಮಾಧಿ ಮಾಡಲಾಯಿತು.1239ರಲ್ಲಿ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. 17ನೇ ಶತಮಾನದ ಮಧ್ಯಭಾಗದಲ್ಲಿ ಇದನ್ನು ನವೀಕರಿಸಲಾಯಿತು. 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ ಬೆಂಕಿಗೆ ಆಹುತಿಯಾಯಿತು ಮತ್ತು ನಂತರ ಮತ್ತೆ ನವೀಕರಿಸಲಾಯಿತು.ಕ್ಯಾಥೆಡ್ರಲ್ನ ಪ್ರಸ್ತುತ ಹೊರಭಾಗವು 19ನೇ ಶತಮಾನದ ಅಂತ್ಯದ ಕಾಲಕ್ಕೆ ಸೇರಿದೆ.
<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref>
ಇದರ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ.ಇದು ಮೂರು ನೇವ್ಗಳನ್ನು ಹೊಂದಿದ್ದು ಮೂರು ಆಪ್ಸ್ಗಳು ಮತ್ತು ಐದು ಗುಮ್ಮಟಗಳನ್ನು ಹೊಂದಿದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ.<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}</ref>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
0705f5t4jotyvct00kiijjrbkhckc9h
1384106
1384105
2026-08-23T18:10:43Z
Prath20
91325
/* ಇತಿಹಾಸ */
1384106
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ರಾಜಕುಮಾರ ಮ್ಸ್ತಿಸ್ಲಾವ್ ಆಫ್ ಚೆರ್ನಿಹಿವ್ ಆರಂಭಿಸಿದರು. 1035 ಅಥವಾ 1036ರಲ್ಲಿ ಮ್ಸ್ತಿಸ್ಲಾವ್ ನಿಧನರಾದಾಗ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.ಕ್ಯಾಥೆಡ್ರಲ್ನ ನಿರ್ಮಾಣವು ಯಾವಾಗ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಮ್ಸ್ತಿಸ್ಲಾವ್ ಅವರನ್ನು ಈ ಕ್ಯಾಥೆಡ್ರಲ್ನಲ್ಲಿಯೇ ಸಮಾಧಿ ಮಾಡಲಾಯಿತು.1239ರಲ್ಲಿ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. 17ನೇ ಶತಮಾನದ ಮಧ್ಯಭಾಗದಲ್ಲಿ ಇದನ್ನು ನವೀಕರಿಸಲಾಯಿತು. 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ ಬೆಂಕಿಗೆ ಆಹುತಿಯಾಯಿತು ಮತ್ತು ನಂತರ ಮತ್ತೆ ನವೀಕರಿಸಲಾಯಿತು.ಕ್ಯಾಥೆಡ್ರಲ್ನ ಪ್ರಸ್ತುತ ಹೊರಭಾಗವು 19ನೇ ಶತಮಾನದ ಅಂತ್ಯದ ಕಾಲಕ್ಕೆ ಸೇರಿದೆ.
<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref>
ಇದರ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ.ಇದು ಮೂರು ನೇವ್ಗಳನ್ನು ಹೊಂದಿದ್ದು ಮೂರು ಆಪ್ಸ್ಗಳು ಮತ್ತು ಐದು ಗುಮ್ಮಟಗಳನ್ನು ಹೊಂದಿದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ.<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
kj9nqh75sauvlpomqf2jn8h6xwagk9z
1384107
1384106
2026-08-23T18:11:35Z
Prath20
91325
/* ಇತಿಹಾಸ */
1384107
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ರಾಜಕುಮಾರ ಮ್ಸ್ತಿಸ್ಲಾವ್ ಆಫ್ ಚೆರ್ನಿಹಿವ್ ಆರಂಭಿಸಿದರು. 1035 ಅಥವಾ 1036ರಲ್ಲಿ ಮ್ಸ್ತಿಸ್ಲಾವ್ ನಿಧನರಾದಾಗ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.ಕ್ಯಾಥೆಡ್ರಲ್ನ ನಿರ್ಮಾಣವು ಯಾವಾಗ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಮ್ಸ್ತಿಸ್ಲಾವ್ ಅವರನ್ನು ಈ ಕ್ಯಾಥೆಡ್ರಲ್ನಲ್ಲಿಯೇ ಸಮಾಧಿ ಮಾಡಲಾಯಿತು.1239ರಲ್ಲಿ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. 17ನೇ ಶತಮಾನದ ಮಧ್ಯಭಾಗದಲ್ಲಿ ಇದನ್ನು ನವೀಕರಿಸಲಾಯಿತು. 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ ಬೆಂಕಿಗೆ ಆಹುತಿಯಾಯಿತು ಮತ್ತು ನಂತರ ಮತ್ತೆ ನವೀಕರಿಸಲಾಯಿತು.ಕ್ಯಾಥೆಡ್ರಲ್ನ ಪ್ರಸ್ತುತ ಹೊರಭಾಗವು 19ನೇ ಶತಮಾನದ ಅಂತ್ಯದ ಕಾಲಕ್ಕೆ ಸೇರಿದೆ.
<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref>
ಇದರ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ.ಇದು ಮೂರು ನೇವ್ಗಳನ್ನು ಹೊಂದಿದ್ದು ಮೂರು ಆಪ್ಸ್ಗಳು ಮತ್ತು ಐದು ಗುಮ್ಮಟಗಳನ್ನು ಹೊಂದಿದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ.<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}</ref>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
0705f5t4jotyvct00kiijjrbkhckc9h
1384108
1384107
2026-08-23T18:15:01Z
Prath20
91325
1384108
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ರಾಜಕುಮಾರ ಮ್ಸ್ತಿಸ್ಲಾವ್ ಆಫ್ ಚೆರ್ನಿಹಿವ್ ಆರಂಭಿಸಿದರು. 1035 ಅಥವಾ 1036ರಲ್ಲಿ ಮ್ಸ್ತಿಸ್ಲಾವ್ ನಿಧನರಾದಾಗ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.ಕ್ಯಾಥೆಡ್ರಲ್ನ ನಿರ್ಮಾಣವು ಯಾವಾಗ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಮ್ಸ್ತಿಸ್ಲಾವ್ ಅವರನ್ನು ಈ ಕ್ಯಾಥೆಡ್ರಲ್ನಲ್ಲಿಯೇ ಸಮಾಧಿ ಮಾಡಲಾಯಿತು.1239ರಲ್ಲಿ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. 17ನೇ ಶತಮಾನದ ಮಧ್ಯಭಾಗದಲ್ಲಿ ಇದನ್ನು ನವೀಕರಿಸಲಾಯಿತು. 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ ಬೆಂಕಿಗೆ ಆಹುತಿಯಾಯಿತು ಮತ್ತು ನಂತರ ಮತ್ತೆ ನವೀಕರಿಸಲಾಯಿತು.ಕ್ಯಾಥೆಡ್ರಲ್ನ ಪ್ರಸ್ತುತ ಹೊರಭಾಗವು 19ನೇ ಶತಮಾನದ ಅಂತ್ಯದ ಕಾಲಕ್ಕೆ ಸೇರಿದೆ.
<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref>
ಇದರ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ.ಇದು ಮೂರು ನೇವ್ಗಳನ್ನು ಹೊಂದಿದ್ದು ಮೂರು ಆಪ್ಸ್ಗಳು ಮತ್ತು ಐದು ಗುಮ್ಮಟಗಳನ್ನು ಹೊಂದಿದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ.<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}</ref><ref>https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%AF_%E0%B2%B6%E0%B3%88%E0%B2%95%E0%B3%8D%E0%B2%B7%E0%B2%A3%E0%B2%BF%E0%B2%95,_%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B8%E0%B2%BE%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%95_%E0%B2%86%E0%B2%AF%E0%B3%8B%E0%B2%97</ref>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
3er730fuxf0haqd3qeidgzthsg3f48z
1384110
1384108
2026-08-23T18:16:10Z
Prath20
91325
/* ಇತಿಹಾಸ */
1384110
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ರಾಜಕುಮಾರ ಮ್ಸ್ತಿಸ್ಲಾವ್ ಆಫ್ ಚೆರ್ನಿಹಿವ್ ಆರಂಭಿಸಿದರು. 1035 ಅಥವಾ 1036ರಲ್ಲಿ ಮ್ಸ್ತಿಸ್ಲಾವ್ ನಿಧನರಾದಾಗ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.ಕ್ಯಾಥೆಡ್ರಲ್ನ ನಿರ್ಮಾಣವು ಯಾವಾಗ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಮ್ಸ್ತಿಸ್ಲಾವ್ ಅವರನ್ನು ಈ ಕ್ಯಾಥೆಡ್ರಲ್ನಲ್ಲಿಯೇ ಸಮಾಧಿ ಮಾಡಲಾಯಿತು.1239ರಲ್ಲಿ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. 17ನೇ ಶತಮಾನದ ಮಧ್ಯಭಾಗದಲ್ಲಿ ಇದನ್ನು ನವೀಕರಿಸಲಾಯಿತು. 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ ಬೆಂಕಿಗೆ ಆಹುತಿಯಾಯಿತು ಮತ್ತು ನಂತರ ಮತ್ತೆ ನವೀಕರಿಸಲಾಯಿತು.ಕ್ಯಾಥೆಡ್ರಲ್ನ ಪ್ರಸ್ತುತ ಹೊರಭಾಗವು 19ನೇ ಶತಮಾನದ ಅಂತ್ಯದ ಕಾಲಕ್ಕೆ ಸೇರಿದೆ.
<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref><ref>https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%AF_%E0%B2%B6%E0%B3%88%E0%B2%95%E0%B3%8D%E0%B2%B7%E0%B2%A3%E0%B2%BF%E0%B2%95,_%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B8%E0%B2%BE%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%95_%E0%B2%86%E0%B2%AF%E0%B3%8B%E0%B2%97</ref>
ಇದರ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ.ಇದು ಮೂರು ನೇವ್ಗಳನ್ನು ಹೊಂದಿದ್ದು ಮೂರು ಆಪ್ಸ್ಗಳು ಮತ್ತು ಐದು ಗುಮ್ಮಟಗಳನ್ನು ಹೊಂದಿದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ.<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}</ref><ref></ref>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
rrwfd9b115q76qt32spjo1uek1q7eh9
1384111
1384110
2026-08-23T18:17:54Z
Prath20
91325
/* ಇತಿಹಾಸ */
1384111
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ರಾಜಕುಮಾರ ಮ್ಸ್ತಿಸ್ಲಾವ್ ಆಫ್ ಚೆರ್ನಿಹಿವ್ ಆರಂಭಿಸಿದರು. 1035 ಅಥವಾ 1036ರಲ್ಲಿ ಮ್ಸ್ತಿಸ್ಲಾವ್ ನಿಧನರಾದಾಗ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.ಕ್ಯಾಥೆಡ್ರಲ್ನ ನಿರ್ಮಾಣವು ಯಾವಾಗ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಮ್ಸ್ತಿಸ್ಲಾವ್ ಅವರನ್ನು ಈ ಕ್ಯಾಥೆಡ್ರಲ್ನಲ್ಲಿಯೇ ಸಮಾಧಿ ಮಾಡಲಾಯಿತು.1239ರಲ್ಲಿ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. 17ನೇ ಶತಮಾನದ ಮಧ್ಯಭಾಗದಲ್ಲಿ ಇದನ್ನು ನವೀಕರಿಸಲಾಯಿತು. 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ ಬೆಂಕಿಗೆ ಆಹುತಿಯಾಯಿತು ಮತ್ತು ನಂತರ ಮತ್ತೆ ನವೀಕರಿಸಲಾಯಿತು.ಕ್ಯಾಥೆಡ್ರಲ್ನ ಪ್ರಸ್ತುತ ಹೊರಭಾಗವು 19ನೇ ಶತಮಾನದ ಅಂತ್ಯದ ಕಾಲಕ್ಕೆ ಸೇರಿದೆ.
<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref><ref>https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%AF_%E0%B2%B6%E0%B3%88%E0%B2%95%E0%B3%8D%E0%B2%B7%E0%B2%A3%E0%B2%BF%E0%B2%95,_%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B8%E0%B2%BE%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%95_%E0%B2%86%E0%B2%AF%E0%B3%8B%E0%B2%97</ref>
ಇದರ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ.ಇದು ಮೂರು ನೇವ್ಗಳನ್ನು ಹೊಂದಿದ್ದು ಮೂರು ಆಪ್ಸ್ಗಳು ಮತ್ತು ಐದು ಗುಮ್ಮಟಗಳನ್ನು ಹೊಂದಿದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ.<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}</ref>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
f8xjikehcz5dwbisrz02p7l6csphiur
1384112
1384111
2026-08-23T18:20:31Z
Prath20
91325
/* ಇತಿಹಾಸ */
1384112
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ಚೆರ್ನಿಹಿವ್ನ ರಾಜಕುಮಾರ ಮ್ಸ್ತಿಸ್ಲಾವ್ ಆರಂಭಿಸಿದರು. ಇದು ಚೆರ್ನಿಹಿವ್ನ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿ ಬೆಳೆಯಿತು. 1035 ಅಥವಾ 1036ರಲ್ಲಿ ರಾಜಕುಮಾರ ಮ್ಸ್ತಿಸ್ಲಾವ್ ನಿಧನರಾದಾಗ ಕ್ಯಾಥೆಡ್ರಲ್ನ ನಿರ್ಮಾಣ ಇನ್ನೂ ಪೂರ್ಣಗೊಂಡಿರಲಿಲ್ಲ. ಆ ಸಮಯದಲ್ಲಿ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.
ಕ್ಯಾಥೆಡ್ರಲ್ನ ನಿರ್ಮಾಣವು ನಿಖರವಾಗಿ ಯಾವ ವರ್ಷದಲ್ಲಿ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ರಾಜಕುಮಾರ ಮ್ಸ್ತಿಸ್ಲಾವ್ ಅವರನ್ನು ಅವರ ನಿಧನದ ನಂತರ ಇದೇ ಕ್ಯಾಥೆಡ್ರಲ್ನಲ್ಲಿ ಸಮಾಧಿ ಮಾಡಲಾಯಿತು. ಇದರಿಂದ ಕ್ಯಾಥೆಡ್ರಲ್ಗೆ ರಾಜಮನೆತನದೊಂದಿಗೆ ಪ್ರಮುಖ ಐತಿಹಾಸಿಕ ಸಂಬಂಧವಿದೆ ಎಂಬುದು ತಿಳಿಯುತ್ತದೆ.
1239ರಲ್ಲಿ ರುಸ್ ಪ್ರದೇಶದ ಮೇಲೆ ನಡೆದ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. ಆಕ್ರಮಣದ ನಂತರ ಕಟ್ಟಡವು ಹಲವು ಬದಲಾವಣೆಗಳು ಮತ್ತು ಪುನರ್ನಿರ್ಮಾಣಗಳನ್ನು ಕಂಡಿತು.17ನೇ ಶತಮಾನದ ಮಧ್ಯಭಾಗದಲ್ಲಿ ಕ್ಯಾಥೆಡ್ರಲ್ ಅನ್ನು ನವೀಕರಿಸಲಾಯಿತು. ಈ ನವೀಕರಣದ ಮೂಲಕ ಕಟ್ಟಡವನ್ನು ಮತ್ತೆ ಧಾರ್ಮಿಕ ಬಳಕೆಗೆ ಸಿದ್ಧಪಡಿಸಲಾಯಿತು. ನಂತರ 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ಗೆ ಬೆಂಕಿ ತಗುಲಿ ಕಟ್ಟಡವು ಮತ್ತೆ ಹಾನಿಗೊಳಗಾಯಿತು. ಬೆಂಕಿಯ ನಂತರ ಕಟ್ಟಡವನ್ನು ಮತ್ತೊಮ್ಮೆ ಪುನರ್ನಿರ್ಮಿಸಲಾಯಿತು ಮತ್ತು ನವೀಕರಿಸಲಾಯಿತು.ಹಲವು ಶತಮಾನಗಳ ಕಾಲ ನಡೆದ ಪುನರ್ನಿರ್ಮಾಣ ಮತ್ತು ಬದಲಾವಣೆಗಳ ಪರಿಣಾಮವಾಗಿ ಕ್ಯಾಥೆಡ್ರಲ್ನ ಮೂಲ ರೂಪದಲ್ಲಿ ಕೆಲವು ಬದಲಾವಣೆಗಳು ಉಂಟಾದವು. ಪ್ರಸ್ತುತ ಕಾಣುವ ಕ್ಯಾಥೆಡ್ರಲ್ನ ಹೊರಭಾಗವು ಮುಖ್ಯವಾಗಿ 19ನೇ ಶತಮಾನದ ಅಂತ್ಯದ ಪುನರ್ನಿರ್ಮಾಣದ ಫಲಿತಾಂಶವಾಗಿದೆ.ಹೀಗಾಗಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ತನ್ನ ನಿರ್ಮಾಣದ ಆರಂಭದಿಂದ ಇಂದಿನವರೆಗೆ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಮಂಗೋಲ್ ಆಕ್ರಮಣ, ಬೆಂಕಿ ಮತ್ತು ಹಲವು ಪುನರ್ನಿರ್ಮಾಣಗಳ ನಡುವೆಯೂ ಇದು ಉಳಿದುಕೊಂಡಿದ್ದು ಚೆರ್ನಿಹಿವ್ನ ಪ್ರಮುಖ ಐತಿಹಾಸಿಕ ಸ್ಮಾರಕವಾಗಿ ಮುಂದುವರಿದಿದೆ.
<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref><ref>https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%AF_%E0%B2%B6%E0%B3%88%E0%B2%95%E0%B3%8D%E0%B2%B7%E0%B2%A3%E0%B2%BF%E0%B2%95,_%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B8%E0%B2%BE%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%95_%E0%B2%86%E0%B2%AF%E0%B3%8B%E0%B2%97</ref>
ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ನ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ವಾಸ್ತುಶಿಲ್ಪದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ. ಈ ಎರಡು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯು ಕ್ಯಾಥೆಡ್ರಲ್ಗೆ ವಿಶಿಷ್ಟವಾದ ರೂಪವನ್ನು ನೀಡುತ್ತದೆ.
ಕ್ಯಾಥೆಡ್ರಲ್ ಮೂರು ನೇವ್ಗಳನ್ನು ಹೊಂದಿದೆ. ನೇವ್ ಎಂದರೆ ಚರ್ಚ್ನ ಒಳಭಾಗದಲ್ಲಿರುವ ಉದ್ದವಾದ ಮುಖ್ಯ ವಿಭಾಗ ಅಥವಾ ಸ್ಥಳ. ಈ ಮೂರು ನೇವ್ಗಳ ಪೂರ್ವ ಭಾಗದಲ್ಲಿ ಮೂರು ಆಪ್ಸ್ಗಳಿವೆ. ಆಪ್ಸ್ ಎಂದರೆ ಚರ್ಚ್ನ ಮುಖ್ಯ ಪ್ರಾರ್ಥನಾ ಸ್ಥಳದ ಕೊನೆಯಲ್ಲಿ ಇರುವ ಅರ್ಧವೃತ್ತಾಕಾರದ ಅಥವಾ ವಿಶೇಷ ಆಕಾರದ ಭಾಗ.ಕ್ಯಾಥೆಡ್ರಲ್ನ ಮೇಲ್ಭಾಗದಲ್ಲಿ ಐದು ಗುಮ್ಮಟಗಳಿವೆ. ಈ ಗುಮ್ಮಟಗಳು ಕಟ್ಟಡದ ಬೈಜಾಂಟೈನ್ ವಾಸ್ತುಶಿಲ್ಪದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿವೆ. ಗುಮ್ಮಟಗಳ ವಿನ್ಯಾಸವು ಕ್ಯಾಥೆಡ್ರಲ್ಗೆ ವಿಶಿಷ್ಟವಾದ ಮತ್ತು ಭವ್ಯವಾದ ನೋಟವನ್ನು ನೀಡುತ್ತದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ. ಈ ಗೋಪುರಗಳು ಕಟ್ಟಡದ ಮುಂಭಾಗದ ವಿನ್ಯಾಸವನ್ನು ಸಮತೋಲನಗೊಳಿಸುತ್ತವೆ ಮತ್ತು ಕ್ಯಾಥೆಡ್ರಲ್ನ ಹೊರಾಂಗಣ ರೂಪಕ್ಕೆ ವಿಶೇಷ ವೈಶಿಷ್ಟ್ಯವನ್ನು ನೀಡುತ್ತವೆ.ಒಟ್ಟಾರೆಯಾಗಿ, ರೋಮನ್ ಬಸಿಲಿಕಾದ ವಿನ್ಯಾಸದ ಅಂಶಗಳು, ಬೈಜಾಂಟೈನ್ ಚರ್ಚ್ನ ವಾಸ್ತುಶಿಲ್ಪ, ಮೂರು ನೇವ್ಗಳು, ಮೂರು ಆಪ್ಸ್ಗಳು, ಐದು ಗುಮ್ಮಟಗಳು ಮತ್ತು ಎರಡು ಮುಂಭಾಗದ ಗೋಪುರಗಳು ಸೇರಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ನ ವಿಶಿಷ್ಟ ವಾಸ್ತುಶಿಲ್ಪವನ್ನು ರೂಪಿಸುತ್ತವೆ.
<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}</ref>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
m1q86kwomabe2n9i805g2nsk48vm7p5
1384207
1384112
2026-08-24T06:12:38Z
Santhosh Notagar99
82732
1384207
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ಚೆರ್ನಿಹಿವ್ನ ರಾಜಕುಮಾರ ಮ್ಸ್ತಿಸ್ಲಾವ್ ಆರಂಭಿಸಿದರು. ಇದು ಚೆರ್ನಿಹಿವ್ನ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿ ಬೆಳೆಯಿತು. 1035 ಅಥವಾ 1036ರಲ್ಲಿ ರಾಜಕುಮಾರ ಮ್ಸ್ತಿಸ್ಲಾವ್ ನಿಧನರಾದಾಗ ಕ್ಯಾಥೆಡ್ರಲ್ನ ನಿರ್ಮಾಣ ಇನ್ನೂ ಪೂರ್ಣಗೊಂಡಿರಲಿಲ್ಲ. ಆ ಸಮಯದಲ್ಲಿ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.
ಕ್ಯಾಥೆಡ್ರಲ್ನ ನಿರ್ಮಾಣವು ನಿಖರವಾಗಿ ಯಾವ ವರ್ಷದಲ್ಲಿ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ರಾಜಕುಮಾರ ಮ್ಸ್ತಿಸ್ಲಾವ್ ಅವರನ್ನು ಅವರ ನಿಧನದ ನಂತರ ಇದೇ ಕ್ಯಾಥೆಡ್ರಲ್ನಲ್ಲಿ ಸಮಾಧಿ ಮಾಡಲಾಯಿತು. ಇದರಿಂದ ಕ್ಯಾಥೆಡ್ರಲ್ಗೆ ರಾಜಮನೆತನದೊಂದಿಗೆ ಪ್ರಮುಖ ಐತಿಹಾಸಿಕ ಸಂಬಂಧವಿದೆ ಎಂಬುದು ತಿಳಿಯುತ್ತದೆ.
1239ರಲ್ಲಿ ರುಸ್ ಪ್ರದೇಶದ ಮೇಲೆ ನಡೆದ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. ಆಕ್ರಮಣದ ನಂತರ ಕಟ್ಟಡವು ಹಲವು ಬದಲಾವಣೆಗಳು ಮತ್ತು ಪುನರ್ನಿರ್ಮಾಣಗಳನ್ನು ಕಂಡಿತು.17ನೇ ಶತಮಾನದ ಮಧ್ಯಭಾಗದಲ್ಲಿ ಕ್ಯಾಥೆಡ್ರಲ್ ಅನ್ನು ನವೀಕರಿಸಲಾಯಿತು. ಈ ನವೀಕರಣದ ಮೂಲಕ ಕಟ್ಟಡವನ್ನು ಮತ್ತೆ ಧಾರ್ಮಿಕ ಬಳಕೆಗೆ ಸಿದ್ಧಪಡಿಸಲಾಯಿತು. ನಂತರ 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ಗೆ ಬೆಂಕಿ ತಗುಲಿ ಕಟ್ಟಡವು ಮತ್ತೆ ಹಾನಿಗೊಳಗಾಯಿತು. ಬೆಂಕಿಯ ನಂತರ ಕಟ್ಟಡವನ್ನು ಮತ್ತೊಮ್ಮೆ ಪುನರ್ನಿರ್ಮಿಸಲಾಯಿತು ಮತ್ತು ನವೀಕರಿಸಲಾಯಿತು.ಹಲವು ಶತಮಾನಗಳ ಕಾಲ ನಡೆದ ಪುನರ್ನಿರ್ಮಾಣ ಮತ್ತು ಬದಲಾವಣೆಗಳ ಪರಿಣಾಮವಾಗಿ ಕ್ಯಾಥೆಡ್ರಲ್ನ ಮೂಲ ರೂಪದಲ್ಲಿ ಕೆಲವು ಬದಲಾವಣೆಗಳು ಉಂಟಾದವು. ಪ್ರಸ್ತುತ ಕಾಣುವ ಕ್ಯಾಥೆಡ್ರಲ್ನ ಹೊರಭಾಗವು ಮುಖ್ಯವಾಗಿ 19ನೇ ಶತಮಾನದ ಅಂತ್ಯದ ಪುನರ್ನಿರ್ಮಾಣದ ಫಲಿತಾಂಶವಾಗಿದೆ.ಹೀಗಾಗಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ತನ್ನ ನಿರ್ಮಾಣದ ಆರಂಭದಿಂದ ಇಂದಿನವರೆಗೆ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಮಂಗೋಲ್ ಆಕ್ರಮಣ, ಬೆಂಕಿ ಮತ್ತು ಹಲವು ಪುನರ್ನಿರ್ಮಾಣಗಳ ನಡುವೆಯೂ ಇದು ಉಳಿದುಕೊಂಡಿದ್ದು ಚೆರ್ನಿಹಿವ್ನ ಪ್ರಮುಖ ಐತಿಹಾಸಿಕ ಸ್ಮಾರಕವಾಗಿ ಮುಂದುವರಿದಿದೆ.
<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref>
ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ನ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ವಾಸ್ತುಶಿಲ್ಪದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ. ಈ ಎರಡು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯು ಕ್ಯಾಥೆಡ್ರಲ್ಗೆ ವಿಶಿಷ್ಟವಾದ ರೂಪವನ್ನು ನೀಡುತ್ತದೆ.
ಕ್ಯಾಥೆಡ್ರಲ್ ಮೂರು ನೇವ್ಗಳನ್ನು ಹೊಂದಿದೆ. ನೇವ್ ಎಂದರೆ ಚರ್ಚ್ನ ಒಳಭಾಗದಲ್ಲಿರುವ ಉದ್ದವಾದ ಮುಖ್ಯ ವಿಭಾಗ ಅಥವಾ ಸ್ಥಳ. ಈ ಮೂರು ನೇವ್ಗಳ ಪೂರ್ವ ಭಾಗದಲ್ಲಿ ಮೂರು ಆಪ್ಸ್ಗಳಿವೆ. ಆಪ್ಸ್ ಎಂದರೆ ಚರ್ಚ್ನ ಮುಖ್ಯ ಪ್ರಾರ್ಥನಾ ಸ್ಥಳದ ಕೊನೆಯಲ್ಲಿ ಇರುವ ಅರ್ಧವೃತ್ತಾಕಾರದ ಅಥವಾ ವಿಶೇಷ ಆಕಾರದ ಭಾಗ.ಕ್ಯಾಥೆಡ್ರಲ್ನ ಮೇಲ್ಭಾಗದಲ್ಲಿ ಐದು ಗುಮ್ಮಟಗಳಿವೆ. ಈ ಗುಮ್ಮಟಗಳು ಕಟ್ಟಡದ ಬೈಜಾಂಟೈನ್ ವಾಸ್ತುಶಿಲ್ಪದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿವೆ. ಗುಮ್ಮಟಗಳ ವಿನ್ಯಾಸವು ಕ್ಯಾಥೆಡ್ರಲ್ಗೆ ವಿಶಿಷ್ಟವಾದ ಮತ್ತು ಭವ್ಯವಾದ ನೋಟವನ್ನು ನೀಡುತ್ತದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ. ಈ ಗೋಪುರಗಳು ಕಟ್ಟಡದ ಮುಂಭಾಗದ ವಿನ್ಯಾಸವನ್ನು ಸಮತೋಲನಗೊಳಿಸುತ್ತವೆ ಮತ್ತು ಕ್ಯಾಥೆಡ್ರಲ್ನ ಹೊರಾಂಗಣ ರೂಪಕ್ಕೆ ವಿಶೇಷ ವೈಶಿಷ್ಟ್ಯವನ್ನು ನೀಡುತ್ತವೆ.ಒಟ್ಟಾರೆಯಾಗಿ, ರೋಮನ್ ಬಸಿಲಿಕಾದ ವಿನ್ಯಾಸದ ಅಂಶಗಳು, ಬೈಜಾಂಟೈನ್ ಚರ್ಚ್ನ ವಾಸ್ತುಶಿಲ್ಪ, ಮೂರು ನೇವ್ಗಳು, ಮೂರು ಆಪ್ಸ್ಗಳು, ಐದು ಗುಮ್ಮಟಗಳು ಮತ್ತು ಎರಡು ಮುಂಭಾಗದ ಗೋಪುರಗಳು ಸೇರಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ನ ವಿಶಿಷ್ಟ ವಾಸ್ತುಶಿಲ್ಪವನ್ನು ರೂಪಿಸುತ್ತವೆ.
<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}</ref>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
6pp2y4bgk6be60mttriu4404whwpysx
1384208
1384207
2026-08-24T06:14:25Z
Santhosh Notagar99
82732
1384208
wikitext
text/x-wiki
{{Short description|Church in Chernihiv, Ukraine}}
{{Infobox church
| name = ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್
| full_name =
| image = Черниговский Спасо - Преображенский собор.JPG
| image_size = 300px
| caption = ಮುಖ್ಯ ಮುಂಭಾಗ
| coordinates = {{coord|51|29|21|N|31|18|27|E|source:wikidata|display=inline,title}}
| location = ಡಿಟಿನೆಟ್ಸ್ ಪಾರ್ಕ್, ಚೆರ್ನಿಹಿವ್
| country = ಉಕ್ರೇನ್
| denomination =
| website =
| founded =
| founder =
| dedication =
| dedicated =
| consecrated =
| events =
| status = ವಸ್ತುಸಂಗ್ರಹಾಲಯ
| functional_status =
| architect =
| architectural_type = ಕ್ಯಾಥೆಡ್ರಲ್
| style = ಬೈಜಾಂಟೈನ್
| groundbreaking =
| completed = 11ನೇ ಶತಮಾನ
| construction_cost =
| closed =
| demolished =
| embedded = {{Infobox historic site
|embed = yes
|designation1 = UKRAINE NATIONAL
|designation1_offname = {{Lang|uk|Спасо-Преображенський собор}} (''Saviour-Transfiguration Cathedral'')
|designation1_type = Architecture
|designation1_number = 250051
}}
}}
'''ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ಅಥವಾ '''ಸೇವಿಯರ್-ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್''' ({{langx|uk|Спасо-Преображенський собор}}) ಉಕ್ರೇನ್ನ ಚೆರ್ನಿಹಿವ್ನಲ್ಲಿರುವ ಅತ್ಯಂತ ಹಳೆಯ ಕಟ್ಟಡವಾಗಿದೆ. ಇದು ಮಂಗೋಲ್ ಆಕ್ರಮಣಕ್ಕೂ ಹಿಂದಿನ ರುಸ್ ಕಾಲದ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ.<ref>{{cite web|url=http://rusarh.ru/spasopreobragensci.htm|title=Спасо-Преображенский собор в Чернигове|publisher=Архитектура России|language=Russian|accessdate=5 July 2016}}</ref> ಇದು ಡಿಟಿನೆಟ್ಸ್ ಪಾರ್ಕ್ನಲ್ಲಿ ಇದೆ.
== ಇತಿಹಾಸ ==
ಕ್ಯಾಥೆಡ್ರಲ್ನ ನಿರ್ಮಾಣವನ್ನು ಚೆರ್ನಿಹಿವ್ನ ರಾಜಕುಮಾರ ಮ್ಸ್ತಿಸ್ಲಾವ್ ಆರಂಭಿಸಿದರು. ಇದು ಚೆರ್ನಿಹಿವ್ನ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿ ಬೆಳೆಯಿತು. 1035 ಅಥವಾ 1036ರಲ್ಲಿ ರಾಜಕುಮಾರ ಮ್ಸ್ತಿಸ್ಲಾವ್ ನಿಧನರಾದಾಗ ಕ್ಯಾಥೆಡ್ರಲ್ನ ನಿರ್ಮಾಣ ಇನ್ನೂ ಪೂರ್ಣಗೊಂಡಿರಲಿಲ್ಲ. ಆ ಸಮಯದಲ್ಲಿ ಕಟ್ಟಡದ ಗೋಡೆಗಳು ಕುದುರೆ ಸವಾರನ ಎತ್ತರದಷ್ಟಿದ್ದವು ಎಂದು ದಂತಕಥೆ ಹೇಳುತ್ತದೆ.
ಕ್ಯಾಥೆಡ್ರಲ್ನ ನಿರ್ಮಾಣವು ನಿಖರವಾಗಿ ಯಾವ ವರ್ಷದಲ್ಲಿ ಪೂರ್ಣಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ರಾಜಕುಮಾರ ಮ್ಸ್ತಿಸ್ಲಾವ್ ಅವರನ್ನು ಅವರ ನಿಧನದ ನಂತರ ಇದೇ ಕ್ಯಾಥೆಡ್ರಲ್ನಲ್ಲಿ ಸಮಾಧಿ ಮಾಡಲಾಯಿತು. ಇದರಿಂದ ಕ್ಯಾಥೆಡ್ರಲ್ಗೆ ರಾಜಮನೆತನದೊಂದಿಗೆ ಪ್ರಮುಖ ಐತಿಹಾಸಿಕ ಸಂಬಂಧವಿದೆ ಎಂಬುದು ತಿಳಿಯುತ್ತದೆ.
1239ರಲ್ಲಿ ರುಸ್ ಪ್ರದೇಶದ ಮೇಲೆ ನಡೆದ ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ಹಾನಿಗೊಳಗಾಯಿತು. ಆಕ್ರಮಣದ ನಂತರ ಕಟ್ಟಡವು ಹಲವು ಬದಲಾವಣೆಗಳು ಮತ್ತು ಪುನರ್ನಿರ್ಮಾಣಗಳನ್ನು ಕಂಡಿತು.17ನೇ ಶತಮಾನದ ಮಧ್ಯಭಾಗದಲ್ಲಿ ಕ್ಯಾಥೆಡ್ರಲ್ ಅನ್ನು ನವೀಕರಿಸಲಾಯಿತು. ಈ ನವೀಕರಣದ ಮೂಲಕ ಕಟ್ಟಡವನ್ನು ಮತ್ತೆ ಧಾರ್ಮಿಕ ಬಳಕೆಗೆ ಸಿದ್ಧಪಡಿಸಲಾಯಿತು. ನಂತರ 18ನೇ ಶತಮಾನದಲ್ಲಿ ಕ್ಯಾಥೆಡ್ರಲ್ಗೆ ಬೆಂಕಿ ತಗುಲಿ ಕಟ್ಟಡವು ಮತ್ತೆ ಹಾನಿಗೊಳಗಾಯಿತು. ಬೆಂಕಿಯ ನಂತರ ಕಟ್ಟಡವನ್ನು ಮತ್ತೊಮ್ಮೆ ಪುನರ್ನಿರ್ಮಿಸಲಾಯಿತು ಮತ್ತು ನವೀಕರಿಸಲಾಯಿತು.ಹಲವು ಶತಮಾನಗಳ ಕಾಲ ನಡೆದ ಪುನರ್ನಿರ್ಮಾಣ ಮತ್ತು ಬದಲಾವಣೆಗಳ ಪರಿಣಾಮವಾಗಿ ಕ್ಯಾಥೆಡ್ರಲ್ನ ಮೂಲ ರೂಪದಲ್ಲಿ ಕೆಲವು ಬದಲಾವಣೆಗಳು ಉಂಟಾದವು. ಪ್ರಸ್ತುತ ಕಾಣುವ ಕ್ಯಾಥೆಡ್ರಲ್ನ ಹೊರಭಾಗವು ಮುಖ್ಯವಾಗಿ 19ನೇ ಶತಮಾನದ ಅಂತ್ಯದ ಪುನರ್ನಿರ್ಮಾಣದ ಫಲಿತಾಂಶವಾಗಿದೆ.ಹೀಗಾಗಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ ತನ್ನ ನಿರ್ಮಾಣದ ಆರಂಭದಿಂದ ಇಂದಿನವರೆಗೆ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಮಂಗೋಲ್ ಆಕ್ರಮಣ, ಬೆಂಕಿ ಮತ್ತು ಹಲವು ಪುನರ್ನಿರ್ಮಾಣಗಳ ನಡುವೆಯೂ ಇದು ಉಳಿದುಕೊಂಡಿದ್ದು ಚೆರ್ನಿಹಿವ್ನ ಪ್ರಮುಖ ಐತಿಹಾಸಿಕ ಸ್ಮಾರಕವಾಗಿ ಮುಂದುವರಿದಿದೆ.<ref name="sobory">{{cite web|url=http://sobory.ru/article/?object=01656|title=Чернигов. Собор Спаса Преображения|publisher=Черниговщина|language=Russian|accessdate=5 July 2016}}</ref>
ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ನ ವಾಸ್ತುಶಿಲ್ಪವು ವಿಶಿಷ್ಟವಾಗಿದೆ. ಏಕೆಂದರೆ ಇದು ರೋಮನ್ ಬಸಿಲಿಕಾದ ವಾಸ್ತುಶಿಲ್ಪದ ಅಂಶಗಳನ್ನು ಸಾಂಪ್ರದಾಯಿಕ ಬೈಜಾಂಟೈನ್ ಚರ್ಚ್ನ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ. ಈ ಎರಡು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯು ಕ್ಯಾಥೆಡ್ರಲ್ಗೆ ವಿಶಿಷ್ಟವಾದ ರೂಪವನ್ನು ನೀಡುತ್ತದೆ.
ಕ್ಯಾಥೆಡ್ರಲ್ ಮೂರು ನೇವ್ಗಳನ್ನು ಹೊಂದಿದೆ. ನೇವ್ ಎಂದರೆ ಚರ್ಚ್ನ ಒಳಭಾಗದಲ್ಲಿರುವ ಉದ್ದವಾದ ಮುಖ್ಯ ವಿಭಾಗ ಅಥವಾ ಸ್ಥಳ. ಈ ಮೂರು ನೇವ್ಗಳ ಪೂರ್ವ ಭಾಗದಲ್ಲಿ ಮೂರು ಆಪ್ಸ್ಗಳಿವೆ. ಆಪ್ಸ್ ಎಂದರೆ ಚರ್ಚ್ನ ಮುಖ್ಯ ಪ್ರಾರ್ಥನಾ ಸ್ಥಳದ ಕೊನೆಯಲ್ಲಿ ಇರುವ ಅರ್ಧವೃತ್ತಾಕಾರದ ಅಥವಾ ವಿಶೇಷ ಆಕಾರದ ಭಾಗ.ಕ್ಯಾಥೆಡ್ರಲ್ನ ಮೇಲ್ಭಾಗದಲ್ಲಿ ಐದು ಗುಮ್ಮಟಗಳಿವೆ. ಈ ಗುಮ್ಮಟಗಳು ಕಟ್ಟಡದ ಬೈಜಾಂಟೈನ್ ವಾಸ್ತುಶಿಲ್ಪದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿವೆ. ಗುಮ್ಮಟಗಳ ವಿನ್ಯಾಸವು ಕ್ಯಾಥೆಡ್ರಲ್ಗೆ ವಿಶಿಷ್ಟವಾದ ಮತ್ತು ಭವ್ಯವಾದ ನೋಟವನ್ನು ನೀಡುತ್ತದೆ.ಮುಖ್ಯ ಮುಂಭಾಗದ ಎರಡೂ ಬದಿಗಳಲ್ಲಿ ಎರಡು ಗೋಪುರಗಳಿವೆ. ಈ ಗೋಪುರಗಳು ಕಟ್ಟಡದ ಮುಂಭಾಗದ ವಿನ್ಯಾಸವನ್ನು ಸಮತೋಲನಗೊಳಿಸುತ್ತವೆ ಮತ್ತು ಕ್ಯಾಥೆಡ್ರಲ್ನ ಹೊರಾಂಗಣ ರೂಪಕ್ಕೆ ವಿಶೇಷ ವೈಶಿಷ್ಟ್ಯವನ್ನು ನೀಡುತ್ತವೆ.ಒಟ್ಟಾರೆಯಾಗಿ, ರೋಮನ್ ಬಸಿಲಿಕಾದ ವಿನ್ಯಾಸದ ಅಂಶಗಳು, ಬೈಜಾಂಟೈನ್ ಚರ್ಚ್ನ ವಾಸ್ತುಶಿಲ್ಪ, ಮೂರು ನೇವ್ಗಳು, ಮೂರು ಆಪ್ಸ್ಗಳು, ಐದು ಗುಮ್ಮಟಗಳು ಮತ್ತು ಎರಡು ಮುಂಭಾಗದ ಗೋಪುರಗಳು ಸೇರಿ ಟ್ರಾನ್ಸ್ಫಿಗರೇಶನ್ ಕ್ಯಾಥೆಡ್ರಲ್ನ ವಿಶಿಷ್ಟ ವಾಸ್ತುಶಿಲ್ಪವನ್ನು ರೂಪಿಸುತ್ತವೆ.
<ref name="sobory"/>
ಕ್ಯಾಥೆಡ್ರಲ್ 1989ರಿಂದ UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದೆ.<ref>{{cite web|url=https://whc.unesco.org/en/tentativelists/668/|title=Historic Centre of Tchernigov, 9th -13th centuries|publisher=[[UNESCO]]|accessdate=5 July 2016}}</ref>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Commons cat inline|Transfiguration Cathedral, Chernihiv}}
* {{Official website|http://orthodox.com.ua/eparxiya/xramy/spaso-preobrazhenskij-sobor-g-chernigova}}
{{Chernihiv}}
[[Category:Tourist attractions in Chernihiv]]
[[Category:Eastern Orthodox cathedrals in Ukraine]]
[[Category:11th-century Eastern Orthodox church buildings]]
[[Category:Churches in Chernihiv]]
[[Category:Ukrainian Baroque church buildings]]
2afimgbbngchk35a138yiuxwd3x45ha
ಚೈಹೈರಿನ್
0
180664
1384143
2026-08-24T03:35:28Z
Mona Mendonca
95880
ಹೊಸ ಪುಟ: ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ...
1384143
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.[1]
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
5sh6zqts3b7cn93vy109mbrv8cj9va1
1384144
1384143
2026-08-24T03:37:19Z
Mona Mendonca
95880
1384144
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
m6mmgblgsqpdvoxpd41cs9a54d71vz4
1384145
1384144
2026-08-24T03:39:40Z
Mona Mendonca
95880
/* ಇತಿಹಾಸ */
1384145
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
8hn6t61evpvgd9jy8wxddb3lnz2z6l4
1384146
1384145
2026-08-24T03:41:43Z
Mona Mendonca
95880
/* ಕೊಸಾಕ್ ರಾಜಧಾನಿ */
1384146
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಕೊಸಾಕ್ಗಳ ರಾಜಧಾನಿ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.[3]
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.[3]
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.
=ನಂತರದ ಇತಿಹಾಸ=
fws07btr3ng43bcsno36t4kse001w9r
1384147
1384146
2026-08-24T03:42:07Z
Mona Mendonca
95880
/* ಕೊಸಾಕ್ ರಾಜಧಾನಿ */
1384147
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಕೊಸಾಕ್ಗಳ ರಾಜಧಾನಿ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.
=ನಂತರದ ಇತಿಹಾಸ=
t55srgehh0bd9cjs1s7032eum015v5j
1384148
1384147
2026-08-24T03:44:00Z
Mona Mendonca
95880
/* ನಂತರದ ಇತಿಹಾಸ */
1384148
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಕೊಸಾಕ್ಗಳ ರಾಜಧಾನಿ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
iujqllt2v30gzdmax1yh4glctrj101i
1384149
1384148
2026-08-24T03:47:30Z
Mona Mendonca
95880
/* ಜನಸಂಖ್ಯೆ */
1384149
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಕೊಸಾಕ್ಗಳ ರಾಜಧಾನಿ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
ed0iy2f8nl6janl4ms0mcz50ah0h7wx
1384150
1384149
2026-08-24T03:48:35Z
Mona Mendonca
95880
/* ಪ್ರಸಿದ್ಧ ವ್ಯಕ್ತಿಗಳು */
1384150
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಕೊಸಾಕ್ಗಳ ರಾಜಧಾನಿ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
=ಉಲ್ಲೇಖಗಳು=
7zvdd7xb3mdon1p52n9n96v800y8alw
1384151
1384150
2026-08-24T03:49:45Z
Mona Mendonca
95880
1384151
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref>
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಕೊಸಾಕ್ಗಳ ರಾಜಧಾನಿ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
=ಉಲ್ಲೇಖಗಳು=
cin1lwojdfb9ln5jyisrs31mydpr0kz
1384152
1384151
2026-08-24T03:50:58Z
Mona Mendonca
95880
/* ನಗರದ ಸ್ಥಾಪನೆ */
1384152
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref>
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಕೊಸಾಕ್ಗಳ ರಾಜಧಾನಿ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
=ಉಲ್ಲೇಖಗಳು=
ewr391hrg16ndcal1twcr7iw4w5yo6q
1384153
1384152
2026-08-24T03:51:52Z
Mona Mendonca
95880
/* ಕೊಸಾಕ್ ರಾಜಧಾನಿ */
1384153
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref>
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
=ಉಲ್ಲೇಖಗಳು=
3s1xr8csx1aiczm00mto47wg90a43m7
1384154
1384153
2026-08-24T03:58:54Z
Mona Mendonca
95880
/* ನಂತರದ ಇತಿಹಾಸ */
1384154
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref>
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.<ref>Gembarzewski, Bronisław (1925). Rodowody pułków polskich i oddziałów równorzędnych od r. 1717 do r. 1831 (in Polish). Warszawa: Towarzystwo Wiedzy Wojskowej. pp. 10, 12</ref>
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.<ref>С. Хургін (1922). Адміністраційна Мапа Української Соц. Рад. Республіки (Map). 1:1,680,000 (in Ukrainian). Kharkiv: Народний комісаріат внутрішніх справ</ref>
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.<ref>С. Я. Хургин (1921). Карта Украинской Социалистической Советской Республики (Map). 1:1,680,000 (in Russian). Народный комиссариат внутренних дел.</ref>
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.<ref>Административная карта Украины (Map). 1:1,050,000 (in Russian). Народный комиссариат внутренних дел. 1923</ref>
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.<ref>http://demoscope.ru/weekly/ssp/sng89_reg2.php</ref>
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
=ಉಲ್ಲೇಖಗಳು=
1bps2cqsb3l192bmfhz77fsk3jee3ek
1384202
1384154
2026-08-24T05:53:42Z
Mona Mendonca
95880
1384202
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref> [[File:Chyhyryn.jpg|thumb|Chyhyryn, Ukraine]]
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>[[File:Chyhyryn-example.jpg|thumb|Chyhyryn]]
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.<ref>Gembarzewski, Bronisław (1925). Rodowody pułków polskich i oddziałów równorzędnych od r. 1717 do r. 1831 (in Polish). Warszawa: Towarzystwo Wiedzy Wojskowej. pp. 10, 12</ref>
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.<ref>С. Хургін (1922). Адміністраційна Мапа Української Соц. Рад. Республіки (Map). 1:1,680,000 (in Ukrainian). Kharkiv: Народний комісаріат внутрішніх справ</ref>
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.<ref>С. Я. Хургин (1921). Карта Украинской Социалистической Советской Республики (Map). 1:1,680,000 (in Russian). Народный комиссариат внутренних дел.</ref>
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.<ref>Административная карта Украины (Map). 1:1,050,000 (in Russian). Народный комиссариат внутренних дел. 1923</ref>
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.<ref>http://demoscope.ru/weekly/ssp/sng89_reg2.php</ref>
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
=ಉಲ್ಲೇಖಗಳು=
lhsc4e5d4enqo89mkrpy37ri93dma84
1384203
1384202
2026-08-24T05:54:37Z
Mona Mendonca
95880
1384203
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref>
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.<ref>Gembarzewski, Bronisław (1925). Rodowody pułków polskich i oddziałów równorzędnych od r. 1717 do r. 1831 (in Polish). Warszawa: Towarzystwo Wiedzy Wojskowej. pp. 10, 12</ref>
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.<ref>С. Хургін (1922). Адміністраційна Мапа Української Соц. Рад. Республіки (Map). 1:1,680,000 (in Ukrainian). Kharkiv: Народний комісаріат внутрішніх справ</ref>
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.<ref>С. Я. Хургин (1921). Карта Украинской Социалистической Советской Республики (Map). 1:1,680,000 (in Russian). Народный комиссариат внутренних дел.</ref>
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.<ref>Административная карта Украины (Map). 1:1,050,000 (in Russian). Народный комиссариат внутренних дел. 1923</ref>
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.<ref>http://demoscope.ru/weekly/ssp/sng89_reg2.php</ref>
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
=ಉಲ್ಲೇಖಗಳು=
1ciddsrmh99m2rfz2vwsmcr06xzkluj
1384206
1384203
2026-08-24T06:10:19Z
Mona Mendonca
95880
/* ಪ್ರಸಿದ್ಧ ವ್ಯಕ್ತಿಗಳು */
1384206
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref>
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
ಜನಸಂಖ್ಯೆ: 8,539 (2022ರ ಅಂದಾಜು)
=ಹೆಸರುಗಳು=
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.<ref>Gembarzewski, Bronisław (1925). Rodowody pułków polskich i oddziałów równorzędnych od r. 1717 do r. 1831 (in Polish). Warszawa: Towarzystwo Wiedzy Wojskowej. pp. 10, 12</ref>
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.<ref>С. Хургін (1922). Адміністраційна Мапа Української Соц. Рад. Республіки (Map). 1:1,680,000 (in Ukrainian). Kharkiv: Народний комісаріат внутрішніх справ</ref>
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.<ref>С. Я. Хургин (1921). Карта Украинской Социалистической Советской Республики (Map). 1:1,680,000 (in Russian). Народный комиссариат внутренних дел.</ref>
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.<ref>Административная карта Украины (Map). 1:1,050,000 (in Russian). Народный комиссариат внутренних дел. 1923</ref>
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.<ref>http://demoscope.ru/weekly/ssp/sng89_reg2.php</ref>
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
==ಚಿತ್ರಸಂಪುಟ==
<gallery>
File:Chyhyryn1.jpg|ಚಿಹಿರಿನ್ ನಗರದ ಮುಖ್ಯ ಚೌಕ
File:Chyhyryn2.jpg|ಪುನಃಸ್ಥಾಪಿಸಲಾದ ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ನಿವಾಸದ ಪ್ರವೇಶ
File:Chyhyryn3.jpg|ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ನಿವಾಸ
File:Chyhyryn4.jpg|ಚಿಹಿರಿನ್ನ ಸಂತ ಪೀಟರ್ ಮತ್ತು ಸಂತ ಪಾಲ್ ಚರ್ಚ್
File:Chyhyryn5.jpg|ಚರ್ಚ್ ಸಮೀಪದ ಒಂದು ಪ್ರತಿಮೆ
File:Chyhyryn7.jpg|ನಗರದ ಕೋಟೆ ಬೆಟ್ಟದಿಂದ ಕಾಣುವ ಚಿಹಿರಿನ್ ನಗರದ ದೃಶ್ಯFile:Chyhyryn9.jpg|ಕೋಟೆ ಬೆಟ್ಟದಲ್ಲಿರುವ ಚಿಹಿರಿನ್ ಕೋಟೆಯ ಅವಶೇಷಗಳು
File:Chyhyryn Monument 01.jpg|ಚಿಹಿರಿನ್ನಲ್ಲಿರುವ ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಸ್ಮಾರಕ
</gallery>
=ಉಲ್ಲೇಖಗಳು=
oq4v9f8boefgi9dhda5umc7cdeomi1o
1384209
1384206
2026-08-24T06:20:43Z
Mona Mendonca
95880
1384209
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref>
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
ಜನಸಂಖ್ಯೆ: 8,539 (2022ರ ಅಂದಾಜು)
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.<ref>Gembarzewski, Bronisław (1925). Rodowody pułków polskich i oddziałów równorzędnych od r. 1717 do r. 1831 (in Polish). Warszawa: Towarzystwo Wiedzy Wojskowej. pp. 10, 12</ref>
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.<ref>С. Хургін (1922). Адміністраційна Мапа Української Соц. Рад. Республіки (Map). 1:1,680,000 (in Ukrainian). Kharkiv: Народний комісаріат внутрішніх справ</ref>
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.<ref>С. Я. Хургин (1921). Карта Украинской Социалистической Советской Республики (Map). 1:1,680,000 (in Russian). Народный комиссариат внутренних дел.</ref>
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.<ref>Административная карта Украины (Map). 1:1,050,000 (in Russian). Народный комиссариат внутренних дел. 1923</ref>
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.<ref>http://demoscope.ru/weekly/ssp/sng89_reg2.php</ref>
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
==ಚಿತ್ರಸಂಪುಟ==
<gallery>
File:Chyhyryn1.jpg|ಚಿಹಿರಿನ್ ನಗರದ ಮುಖ್ಯ ಚೌಕ
File:Chyhyryn2.jpg|ಪುನಃಸ್ಥಾಪಿಸಲಾದ ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ನಿವಾಸದ ಪ್ರವೇಶ
File:Chyhyryn3.jpg|ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ನಿವಾಸ
File:Chyhyryn4.jpg|ಚಿಹಿರಿನ್ನ ಸಂತ ಪೀಟರ್ ಮತ್ತು ಸಂತ ಪಾಲ್ ಚರ್ಚ್
File:Chyhyryn5.jpg|ಚರ್ಚ್ ಸಮೀಪದ ಒಂದು ಪ್ರತಿಮೆ
File:Chyhyryn7.jpg|ನಗರದ ಕೋಟೆ ಬೆಟ್ಟದಿಂದ ಕಾಣುವ ಚಿಹಿರಿನ್ ನಗರದ ದೃಶ್ಯFile:Chyhyryn9.jpg|ಕೋಟೆ ಬೆಟ್ಟದಲ್ಲಿರುವ ಚಿಹಿರಿನ್ ಕೋಟೆಯ ಅವಶೇಷಗಳು
File:Chyhyryn Monument 01.jpg|ಚಿಹಿರಿನ್ನಲ್ಲಿರುವ ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಸ್ಮಾರಕ
</gallery>
=ಉಲ್ಲೇಖಗಳು=
1ijv0pdqpbji1sgqvhbl90bs6v1jk70
1384220
1384209
2026-08-24T07:02:22Z
Mona Mendonca
95880
1384220
wikitext
text/x-wiki
ಚಿಹಿರಿನ್ (ಉಕ್ರೇನಿಯನ್: Чигирин [tʃɪɦɪˈrɪn] ⓘ; ಪೋಲಿಷ್: Czehryń [ˈt͡ʂɛxrɨɲ, ˈt͡ʂɛxrɨj̃]) ಮಧ್ಯ ಉಕ್ರೇನ್ನ ಚೆರ್ಕಾಸಿ ಒಬ್ಲಾಸ್ಟ್ನ ಚೆರ್ಕಾಸಿ ರಾಯನ್ನಲ್ಲಿರುವ ಒಂದು ನಗರವಾಗಿದೆ. ಇದು ಟಿಯಾಸ್ಮಿನ್ ನದಿಯ ದಡದಲ್ಲಿದ್ದು, ಆ ನದಿ ಡ್ನಿಪ್ರೊ ನದಿಗೆ ಸೇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.<ref>"Чигиринська територіальна громада" (in Ukrainian). decentralization.gov.ua.</ref>
1648ರಿಂದ 1669ರವರೆಗೆ, ಈ ನಗರವು ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ನ ನಿವಾಸಸ್ಥಳವಾಗಿ ಕಾರ್ಯನಿರ್ವಹಿಸಿತು. 1658ರಲ್ಲಿ ರೂಥೇನಿಯನ್ ಆರ್ಥಡಾಕ್ಸ್ ಮೆಟ್ರೋಪಾಲಿಟನ್ ಪೀಠವನ್ನು ಕೀವ್ನಿಂದ ಬಲವಂತವಾಗಿ ಸ್ಥಳಾಂತರಿಸಿದ ನಂತರ, ಚಿಹಿರಿನ್ ಕೊಸಾಕ್ ಹೆಟ್ಮನೇಟ್ನ ಸಂಪೂರ್ಣ ರಾಜಧಾನಿಯಾಗಿ ರೂಪುಗೊಂಡಿತು. ಚಿಹಿರಿನ್ನಿಂದ ಧಾರ್ಮಿಕ ಆಡಳಿತ ನಡೆಸಿದ ಮೆಟ್ರೋಪಾಲಿಟನ್ಗಳಲ್ಲಿ ಡಯೋನಿಸಿಯಸ್ ಬಾಲಬನ್ ಮತ್ತು ಜೋಸೆಫ್ ತುಕಾಲ್ಸ್ಕಿ-ನೆಲ್ಯೂಬೊವಿಚ್ ಪ್ರಮುಖರು. ಝಪೊರಿಜಿಯನ್ ಹೋಸ್ಟ್ನ ಹೆಟ್ಮನ್ ಹುದ್ದೆಗೆ ನೇಮಕ ಮಾಡುವ ಸಾಂಪ್ರದಾಯಿಕ ಸ್ಥಳವಾಗಿಯೂ ಚಿಹಿರಿನ್ ಪ್ರಸಿದ್ಧವಾಯಿತು.
17ನೇ ಶತಮಾನದಿಂದ, ಈ ವಸಾಹತು ಪ್ರದೇಶದ ಮಹತ್ವ ಕ್ರಮೇಣ ಕುಗ್ಗಿ, ಇದು ಅರೆ-ಗ್ರಾಮೀಣ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ಚಿಹಿರಿನ್ ನಗರ ಹ್ರೊಮಾಡಾದ ಆಡಳಿತ ಕೇಂದ್ರವಾಗಿದೆ.<ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
{{short description|Town in Cherkasy Oblast, Ukraine}}
{{Infobox settlement
| official_name = ಚಿಹಿರಿನ್
| native_name = {{lang|uk|Чигирин}}
| settlement_type = [[City status in Ukraine|City]]
| image_skyline = Резиденція Богдана Хмельницького, історико-архітектурний комплекс, аерофото.jpg
| imagesize = 280px
| image_caption = ಚಿಹಿರಿನ್ನ ನೋಟ
| image_flag = Flag of Chyhyryn.svg
| image_shield = Coat of arms of Chyhyryn.png
| mapsize = 250px
| map_caption = ಚೆರ್ಕಾಸಿ ಒಬ್ಲಾಸ್ಟ್ನೊಂದಿಗೆ ಉಕ್ರೇನ್ನ ನಕ್ಷೆ highlighted.
| subdivision_type = [[Countries of the world|Country]]
| subdivision_name = {{UKR}}
| subdivision_type1 = [[Oblasts of Ukraine|Oblast]]
| subdivision_name1 = [[Cherkasy Oblast]]
| subdivision_type2 = [[Raions of Ukraine|Raion]]
| subdivision_name2 = [[Cherkasy Raion]]
| established_title =
| established_date =
| established_title1 = City rights
| established_date1 = 1592
| leader_title = [[Mayor]]
| leader_name = Serhiy Oleksiiovych Tymchenko
| area_magnitude =
| area_total_km2 = 14
| area_land_km2 =
| area_water_km2 =
| population_as_of = 2022
| population_note =
| population_total = 8539
| population_footnotes =
| population_metro =
| population_density_km2 = 854
| pushpin_map = ಉಕ್ರೇನ್, ಚೆರ್ಕಾಸಿOblast#Ukraine
| pushpin_label_position = <!-- the position of the pushpin label: left, right, top, bottom, none -->
| pushpin_map_caption = Location of Chyhyryn
| pushpin_mapsize =
| coordinates = {{coord|49|04|38|N|32|38|57|E|region:UA|display=it}}
| elevation_m = 124|
| postal_code_type = [[Postal code]]
| postal_code = 20900-20906
| area_code = +380 4730
| blank_info =
| blank1_info =
| website =
| footnotes =
| subdivision_type3 = [[Hromada]]
| subdivision_name3 = [[Chyhyryn urban hromada]]
}}
'''Chyhyryn''' ({{langx|uk|Чигирин}} {{IPA|uk|tʃɪɦɪˈrɪn||audio=LL-Q8798 (ukr)-Gzhegozh-Чигирин.wav}}; {{langx|pl|Czehryń}} {{IPA|pl|ˈt͡ʂɛxrɨɲ, ˈt͡ʂɛxrɨj̃|}}) is a city in [[Cherkasy Raion]], [[Cherkasy Oblast]], central [[Ukraine]]. It is located on [[Tiasmyn]] river not far where it enters the [[Dnieper]].
ಜನಸಂಖ್ಯೆ: 8,539 (2022ರ ಅಂದಾಜು)
ಚಿಹಿರಿನ್ (ಉಕ್ರೇನಿಯನ್: Чигирин; ಟರ್ಕಿಷ್: Çigirin ಅಥವಾ Çehrin; ರಷ್ಯನ್: Чигирин; ಪೋಲಿಷ್: Czehryń). ಹಳೆಯ ನಕ್ಷೆಗಳಲ್ಲಿ ಇದನ್ನು ಸಾಮಾನ್ಯವಾಗಿ ಪೋಲಿಷ್/ಟರ್ಕಿಷ್ ಶೈಲಿಯ ಲಿಪ್ಯಂತರಣವಾದ Czehrin ಎಂದು ತೋರಿಸಲಾಗುತ್ತದೆ (Ch ದ್ವ್ಯಕ್ಷರವನ್ನು ನೋಡಿ).
=ಇತಿಹಾಸ=
=ನಗರದ ಸ್ಥಾಪನೆ=
1320ರಿಂದ 1569ರವರೆಗೆ ಈ ಪ್ರದೇಶವು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು. ಲುಬ್ಲಿನ್ ಒಕ್ಕೂಟಕ್ಕೂ ಮೊದಲು ಇದನ್ನು ಪೋಲಿಷ್ ರಾಜ್ಯಕ್ಕೆ (ಪೋಲಿಷ್ ಕ್ರೌನ್ನ ಕೀವ್ ವೊಯೆವೊಡ್ಶಿಪ್ ವ್ಯಾಪ್ತಿಗೆ) ಹಸ್ತಾಂತರಿಸಲಾಯಿತು.
1589ರಲ್ಲಿ ಪೋಲಂಡ್ನ ರಾಜ ಸಿಗಿಸ್ಮಂಡ್ III, ಚೆರ್ಕಾಸಿಯ ಸ್ಟಾರೋಸ್ಟಾ ಅಲೆಕ್ಸಾಂಡರ್ ವಿಸ್ನಿಯೊವಿಯೆಟ್ಸ್ಕಿ ಅವರಿಗೆ Czehryn ಎಂಬ ನಿರ್ಜನ ಸ್ಥಳದಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿ ಕೋಟೆಯನ್ನು ನಿರ್ಮಿಸಲು ಅನುಮತಿ ನೀಡುವ ವಿಶೇಷಾಧಿಕಾರವನ್ನು ನೀಡಿದರು. ಟಿಯಾಸ್ಮಿನ್ ನದಿಯಿಂದ ಸುತ್ತುವರಿದ ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಅದರ ಸುತ್ತಲೂ ಪಟ್ಟಣವು ಬೆಳೆಯಿತು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1592ರಲ್ಲಿ ನೀಡಲಾದ ಮತ್ತೊಂದು ರಾಜಕೀಯ ವಿಶೇಷಾಧಿಕಾರದ ಮೂಲಕ ಪಟ್ಟಣಕ್ಕೆ ಮ್ಯಾಗ್ಡೆಬರ್ಗ್ ಹಕ್ಕುಗಳು ನೀಡಲಾಯಿತು. ಜೊತೆಗೆ, ಮೂರು ಬಾಣಗಳನ್ನು ಒಳಗೊಂಡ ಲಾಂಛನವನ್ನೂ ಪಟ್ಟಣಕ್ಕೆ ನೀಡಲಾಯಿತು. 1611ರಲ್ಲಿ, ಹತ್ತಿರದ ಡ್ಯಾನಿಯೆಲ್ಗ್ರೋಡ್ ವಸಾಹತಿಯೊಂದಿಗೆ ಚಿಹಿರಿನ್ಗೆ ತೆರಿಗೆ ವಿನಾಯಿತಿ ನೀಡಲಾಗಿದ್ದರಿಂದ, ಕೊಸಾಕ್ ದಂಗೆಗಳ ಸಂದರ್ಭದಲ್ಲಿ ಪಟ್ಟಣವು ಬಹುಶಃ ಹಾನಿಗೊಳಗಾಗಿರಬಹುದು ಎಂದು ಊಹಿಸಲಾಗಿದೆ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಸ್ವಲ್ಪ ಸಮಯದ ನಂತರ, ಪಟ್ಟಣವನ್ನು ಚೆರ್ಕಾಸಿ ಸ್ಟಾರೋಸ್ಟ್ವೋ ವ್ಯಾಪ್ತಿಯಿಂದ ಕಾನಿವ್ ಸ್ಟಾರೋಸ್ಟ್ವೋ ವ್ಯಾಪ್ತಿಗೆ ವರ್ಗಾಯಿಸಲಾಯಿತು. ಆರಂಭಿಕ ಕಾಲದಿಂದಲೇ ಕೊಸಾಕ್ಗಳು ಪಟ್ಟಣದಲ್ಲಿ ನೆಲೆಸಿದ್ದರು. ಆದರೆ ಕಾಲಕ್ರಮೇಣ ಅವರ ಸಂಖ್ಯೆ ಕಡಿಮೆಯಾಯಿತು—1616ರಲ್ಲಿ 4,500 ಕೊಸಾಕ್ ಕುಟುಂಬಗಳಿದ್ದರೆ, 1622ರ ವೇಳೆಗೆ ಕೇವಲ 500 ಕುಟುಂಬಗಳು ಉಳಿದಿದ್ದವು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
ಇದೇ ಅವಧಿಯಲ್ಲಿ, ಚಿಹಿರಿನ್ ಪ್ರತ್ಯೇಕ ಸ್ಟಾರೋಸ್ಟ್ವೋದ ರಾಜಧಾನಿಯಾಗಿ ಬೆಳೆಯಿತು. 1637ರಲ್ಲಿ ಪಾವ್ಲೊ ಪಾವ್ಲಿಯುಕ್ ನೇತೃತ್ವದ ಕೊಸಾಕ್ ಬಂಡುಕೋರರು ಪಟ್ಟಣವನ್ನು ವಶಪಡಿಸಿಕೊಂಡರು, ಆದರೆ ಶೀಘ್ರದಲ್ಲೇ ಅವರು ಸೋಲಿಸಲ್ಪಟ್ಟರು.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
1638ರಲ್ಲಿ, ಪೋಲಿಷ್ ಸೆಜ್ಮ್ ನೋಂದಾಯಿತ ಕೊಸಾಕ್ಗಳಿಗಾಗಿ ಚಿಹಿರಿನ್ ರೆಜಿಮೆಂಟ್ ಅನ್ನು ಸ್ಥಾಪಿಸಿತು. ಆರಂಭದಲ್ಲಿ ಇದರ ನೇತೃತ್ವವನ್ನು ಜಾನ್ ಜಕ್ರ್ಜೆವ್ಸ್ಕಿ ವಹಿಸಿದ್ದರು. ನಂತರ, 1644ರಲ್ಲಿ, ಈ ಜವಾಬ್ದಾರಿಯನ್ನು ಜಾನ್ ಕ್ರ್ಜೆಚೋವ್ಸ್ಕಿ ವಹಿಸಿಕೊಂಡರು.
=ಕೊಸಾಕ್ ರಾಜಧಾನಿ=
ಬೊಹ್ದಾನ್ ಖ್ಮೆಲ್ನಿಟ್ಸ್ಕಿ ನೇತೃತ್ವದ ಕೊಸಾಕ್ ಬಂಡುಕೋರರ ವಿರುದ್ಧ ನಡೆದ ಯುದ್ಧಗಳಲ್ಲಿ ಪೋಲಿಷ್ ಕ್ರೌನ್ ಸೇನೆ ಸೋಲನುಭವಿಸಿದ ನಂತರ, ಚಿಹಿರಿನ್ ಖ್ಮೆಲ್ನಿಟ್ಸ್ಕಿಯ ನಿಯಂತ್ರಣಕ್ಕೆ ಬಂತು. ಅವರು ಚಿಹಿರಿನ್ ಅನ್ನು ತಮ್ಮ ಮುಖ್ಯ ಅಧಿಕಾರ ಕೇಂದ್ರವಾಗಿ ಆಯ್ಕೆ ಮಾಡಿಕೊಂಡರು. ಪಟ್ಟಣವು ಪ್ರಮುಖ ಕೊಸಾಕ್ ಕೋಟೆಯಾಗಿ ಪರಿವರ್ತಿತವಾಯಿತು. ಚಿಹಿರಿನ್ ರೆಜಿಮೆಂಟ್ ಝಪೊರಿಜಿಯನ್ ಹೋಸ್ಟ್ನ ಅತ್ಯಂತ ಪ್ರಮುಖ ಘಟಕವಾಗಿ ಬೆಳೆಯಿತು ಮತ್ತು ಅದರ ಸಂಖ್ಯಾಬಲ 3,291 ಸೈನಿಕರು ಆಗಿತ್ತು. ಝ್ಬೊರಿವ್ ಒಪ್ಪಂದದ ಪರಿಣಾಮವಾಗಿ, ಚಿಹಿರಿನ್ ಸ್ಟಾರೋಸ್ಟ್ವೋವನ್ನು ಖ್ಮೆಲ್ನಿಟ್ಸ್ಕಿಗೆ ನೀಡಲಾಯಿತು.
ಖ್ಮೆಲ್ನಿಟ್ಸ್ಕಿಯ ಮರಣದ ನಂತರ, ಚಿಹಿರಿನ್ನಲ್ಲಿ ನೆಲೆಸಿದ್ದ ಇಬ್ಬರು ಕೊಸಾಕ್ ಹೆಟ್ಮನ್ಗಳು ಪೋಲಿಷ್ ಅಧಿಪತ್ಯವನ್ನು ಅಂಗೀಕರಿಸಿ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪಡೆದರು: 1658ರಲ್ಲಿ ಇವಾನ್ ವ್ಯಿಹೋವ್ಸ್ಕಿ ಮತ್ತು 1660ರಲ್ಲಿ ಯುರಿ ಖ್ಮೆಲ್ನಿಟ್ಸ್ಕಿ. ಅವರ ಉತ್ತರಾಧಿಕಾರಿ ಪಾವ್ಲೊ ಟೆಟೆರಿಯಾ ಕೂಡ ಪೋಲೆಂಡ್ಗೆ ನಿಷ್ಠೆಯ ನೀತಿಯನ್ನು ಮುಂದುವರಿಸಿದರು.
1663ರಲ್ಲಿ ಕಲ್ಮಿಕ್ ಟಾಟರ್ಗಳು ಚಿಹಿರಿನ್ಗೆ ಮುತ್ತಿಗೆ ಹಾಕಿದರು. ಒಂದು ವರ್ಷದ ನಂತರ, ಬ್ರ್ಯುಖೊವೆಟ್ಸ್ಕಿ ನೇತೃತ್ವದ ಎಡದಂಡೆಯ ಕೊಸಾಕ್ಗಳು ಪಟ್ಟಣದ ಮೇಲೆ ಎರಡು ಬಾರಿ ದಾಳಿ ನಡೆಸಿದರು. ಕೋಟೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಪಟ್ಟಣದ ದೊಡ್ಡ ಭಾಗವನ್ನು ಸುಟ್ಟುಹಾಕಲಾಯಿತು.
1665ರಲ್ಲಿ ಟೆಟೆರಿಯಾ ಹೆಟ್ಮನ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಚಿಹಿರಿನ್ ಸ್ವಲ್ಪಕಾಲ ಪೋಲಿಷ್ ನಿಯಂತ್ರಣದಲ್ಲಿತ್ತು. ಆದರೆ ಶೀಘ್ರದಲ್ಲೇ ಹೊಸ ಹೆಟ್ಮನ್ ಪೆತ್ರೊ ದೊರೊಶೆಂಕೊ ಪಟ್ಟಣವನ್ನು ವಶಪಡಿಸಿಕೊಂಡರು. ಅವರು ಪೋಲೆಂಡ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕಡಿದುಕೊಳ್ಳದೆ, ಟರ್ಕಿಯ ರಕ್ಷಣೆಯನ್ನು ಅಂಗೀಕರಿಸಿದರು. ಇದು ಪೋಲಿಷ್–ಟರ್ಕಿಶ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಯಿತು.
ಟರ್ಕಿ ಬಲದಂಡೆಯ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಿತು ಮತ್ತು ದಕ್ಷಿಣ ಕೀವ್ ಪ್ರದೇಶದಲ್ಲಿ ದೊರೊಶೆಂಕೊಗೆ ಒಂದು ಸಣ್ಣ ಸಂಸ್ಥಾನವನ್ನು ನೀಡಿತು. ಅದರ ರಾಜಧಾನಿ ಚಿಹಿರಿನ್ ಆಗಿತ್ತು. ಆದರೆ ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿತ್ತು—ಜನರು ಓಡಿಹೋದರು ಅಥವಾ ಬಲವಂತವಾಗಿ ಹೊರಹಾಕಲ್ಪಟ್ಟರು. ಚಿಹಿರಿನ್ ಪಟ್ಟಣವೇ ಟಾಟರ್ ಗುಲಾಮರ ಮಾರುಕಟ್ಟೆಯಾಗಿ ಮಾರ್ಪಟ್ಟಿತು.
1676ರಲ್ಲಿ, ರಷ್ಯನ್–ಕೊಸಾಕ್ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದವು. ದೊರೊಶೆಂಕೊ ಶರಣಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ತ್ಸಾರ್ಗೆ ನಿಷ್ಠೆಯ ಪ್ರಮಾಣ ಮಾಡಿದರು. ಹೆಟ್ಮನ್ನ ಅಧಿಕಾರದ ಚಿಹ್ನೆಗಳನ್ನು ಮಾಸ್ಕೋಗೆ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ಟರ್ಕರು ಮುಕ್ತಗೊಂಡ ಯುರಿ ಖ್ಮೆಲ್ನಿಟ್ಸ್ಕಿಯನ್ನು ಹೊಸ ಕೊಸಾಕ್ ಹೆಟ್ಮನ್ ಎಂದು ಘೋಷಿಸಿದರು. ಅವರ ಹೆಸರಿನಲ್ಲಿ ದೊಡ್ಡ ಸೇನೆಯನ್ನು ಉಕ್ರೇನ್ಗೆ ಕಳುಹಿಸಲಾಯಿತು.1677ರ ಆಗಸ್ಟ್ನಲ್ಲಿ ನಡೆದ ಟರ್ಕಿಯ ಚಿಹಿರಿನ್ ಮುತ್ತಿಗೆಯನ್ನು ರಷ್ಯನ್ನರು ಹಿಮ್ಮೆಟ್ಟಿಸಿದರು. ಆದರೆ ಒಂದು ವರ್ಷದ ನಂತರ ಕಾರಾ ಮುಸ್ತಫಾ ನೇತೃತ್ವದಲ್ಲಿ ನಡೆದ ಮತ್ತೊಂದು ಮುತ್ತಿಗೆ ಯಶಸ್ವಿಯಾಯಿತು.
ಟರ್ಕರು ನಗರವನ್ನು ಸಂಪೂರ್ಣವಾಗಿ ನಾಶಪಡಿಸಿ, ಕೋಟೆಯನ್ನು ಕಳಚಿಹಾಕಿದರು. 1686ರ ಪೋಲಿಷ್–ರಷ್ಯನ್ ಒಪ್ಪಂದದ ಪ್ರಕಾರ, ಸ್ಟಾಯ್ಕಿಯಿಂದ ಟಿಯಾಸ್ಮಿನ್ ನದಿಯ ಮುಖದವರೆಗೆ ಇರುವ ಭೂಭಾಗವು ಜನವಸತಿಯಿಲ್ಲದೆ ಉಳಿಯಬೇಕಾಗಿತ್ತು. ಆದ್ದರಿಂದ ಚಿಹಿರಿನ್ ನಗರವನ್ನು ಮರುನಿರ್ಮಿಸಲಾಗಲಿಲ್ಲ.<ref>Rulikowski, Edward. "Czehryn". Słownik geograficzny Królestwa Polskiego i innych krajów słowiańskich. Retrieved 2025-04-25.</ref>
=ನಂತರದ ಇತಿಹಾಸ=
ಆದಾಗ್ಯೂ, ಶೀಘ್ರದಲ್ಲೇ ಜನರು ಈ ಪ್ರದೇಶಗಳಿಗೆ ಮರಳಲು ಆರಂಭಿಸಿದರು. ವಿಶೇಷವಾಗಿ 1714ರಲ್ಲಿ ಪೋಲೆಂಡ್, ಟರ್ಕಿ ಮತ್ತು ರಷ್ಯಾ ನಡುವೆ ಅಂತಿಮವಾಗಿ ಶಾಂತಿ ಸ್ಥಾಪನೆಯಾದ ನಂತರ, ಬಲದಂಡೆಯ ಉಕ್ರೇನ್ ಮೇಲೆ ಪೋಲಿಷ್ ಆಡಳಿತವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಜನರ ವಾಪಸಾತಿ ಹೆಚ್ಚಾಯಿತು. 1712ರವರೆಗೆ ಚಿಹಿರಿನ್, ಚಿಹಿರಿನ್ ರೆಜಿಮೆಂಟ್ನ ಕೇಂದ್ರವಾಗಿತ್ತು.
1708ರಲ್ಲಿ ಆಂದ್ರಿಯಿ ದೊರೊಶೆಂಕೊ, ಟರ್ಕರಿಂದ ನಾಶಪಡಿಸಲ್ಪಟ್ಟ ಮಠವನ್ನು ಮರುನಿರ್ಮಿಸಿದರು. 1720ರಲ್ಲಿ ಪವಿತ್ರ ಕ್ರೂಸಿನ ಉನ್ನತೀಕರಣದ ಚರ್ಚ್ ಸ್ಥಾಪಿಸಲಾಯಿತು. ಶೀಘ್ರದಲ್ಲೇ ಚಿಹಿರಿನ್ ಸ್ಟಾರೋಸ್ಟ್ವೋವನ್ನು ಪುನಃ ಸ್ಥಾಪಿಸಲಾಯಿತು. ಗಡಿ ಪಟ್ಟಣವಾಗಿದ್ದ ಕಾರಣ, ಹೈದಮಾಕ್ ಗುಂಪುಗಳು ಅಥವಾ ನ್ಯೂ ಸರ್ಬಿಯಾದ ವಸಾಹತುಗಾರರಿಂದ ನಡೆಯುತ್ತಿದ್ದ ದಾಳಿಗಳಿಂದ ಇದು ತೊಂದರೆಗೊಳಗಾಗುತ್ತಿತ್ತು.<ref>Gembarzewski, Bronisław (1925). Rodowody pułków polskich i oddziałów równorzędnych od r. 1717 do r. 1831 (in Polish). Warszawa: Towarzystwo Wiedzy Wojskowej. pp. 10, 12</ref>
ಸುಮಾರು 1760ರವರೆಗೆ ಕೋಟೆಯನ್ನು ಮರುನಿರ್ಮಿಸಲಾಗಲಿಲ್ಲ. 1765ರ ವೇಳೆಗೆ ಪಟ್ಟಣದಲ್ಲಿ 108 ಮನೆಗಳಿದ್ದವು. 1789ರ ಜನಗಣತಿಯ ಪ್ರಕಾರ, ಪಟ್ಟಣದಲ್ಲಿ 138 ಮನೆಗಳು, ಮೂರು ಚರ್ಚುಗಳು ಮತ್ತು ಒಂದು ಮಠ ಇದ್ದವು. ಆದರೆ ಆ ವೇಳೆಗೆ ಕೋಟೆಯು ಮತ್ತೊಮ್ಮೆ ನಾಶವಾಗಿತ್ತು. 1792ರಲ್ಲಿ ರಾಜ ಸ್ಟಾನಿಸ್ವಾವ್ ಆಗಸ್ಟ್ ಪಟ್ಟಣದ ಹಕ್ಕುಗಳನ್ನು ನವೀಕರಿಸಿ, ಹೊಸ ಹಕ್ಕುಗಳನ್ನೂ ನೀಡಿದರು.<ref>С. Хургін (1922). Адміністраційна Мапа Української Соц. Рад. Республіки (Map). 1:1,680,000 (in Ukrainian). Kharkiv: Народний комісаріат внутрішніх справ</ref>
1790ರಲ್ಲಿ 8ನೇ ಪೋಲಿಷ್ ರಾಷ್ಟ್ರೀಯ ಅಶ್ವದಳ ಬ್ರಿಗೇಡ್ ಅನ್ನು ಸೆಹ್ರಿನ್ನಲ್ಲಿ ನಿಯೋಜಿಸಲಾಯಿತು ಮತ್ತು 1792ರಲ್ಲಿ 4ನೇ ಪೋಲಿಷ್ ವ್ಯಾನ್ಗಾರ್ಡ್ ರೆಜಿಮೆಂಟ್ ಅಲ್ಲಿ ನೆಲೆಗೊಂಡಿತ್ತು. 1793ರ ಪೋಲೆಂಡ್ನ ಎರಡನೇ ವಿಭಜನೆಯ ಸಂದರ್ಭದಲ್ಲಿ ಚಿಹಿರಿನ್ ಅನ್ನು ರಷ್ಯನ್ ಸಾಮ್ರಾಜ್ಯಕ್ಕೆ ಸೇರಿಸಲಾಯಿತು ಮತ್ತು ಅದು ಕೀವ್ ಪ್ರದೇಶದ ಭಾಗವಾಯಿತು.<ref>С. Я. Хургин (1921). Карта Украинской Социалистической Советской Республики (Map). 1:1,680,000 (in Russian). Народный комиссариат внутренних дел.</ref>
1917ರಲ್ಲಿ ಚಿಹಿರಿನ್ನಲ್ಲಿ ಮುಕ್ತ ಕೊಸಾಕ್ಗಳ ಕಾಂಗ್ರೆಸ್ ನಡೆಯಿತು. ಆ ಕಾಂಗ್ರೆಸ್ನಲ್ಲಿ ಸಂಪ್ರದಾಯದಂತೆ ಪಾವ್ಲೊ ಸ್ಕೊರೊಪಾಡ್ಸ್ಕಿಯನ್ನು ಕೊಸಾಕ್ಗಳ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ನಂತರ 1918ರಲ್ಲಿ ಕೀವ್ನಲ್ಲಿ ಅವರನ್ನು ಉಕ್ರೇನ್ನ ಹೆಟ್ಮನ್ ಆಗಿಯೂ ಆಯ್ಕೆ ಮಾಡಲಾಯಿತು.
ಉಕ್ರೇನ್ನ ಸ್ವಾತಂತ್ರ್ಯ ಯುದ್ಧದ ಅವಧಿಯಲ್ಲಿ, 1917ರಿಂದ 1920ರವರೆಗೆ, ಚಿಹಿರಿನ್ ವಿವಿಧ ಬಣಗಳ ನಿಯಂತ್ರಣಕ್ಕೆ ಒಳಗಾಯಿತು. ಕೆಲವು ತಿಂಗಳುಗಳ ಕಾಲ ಸ್ವಯಂಘೋಷಿತ ಗಣರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ನಂತರ ಇದು ಆಡಳಿತಾತ್ಮಕವಾಗಿ ಉಕ್ರೇನ್ನ ಕ್ರೆಮೆಂಚುಕ್ ಗವರ್ನರೇಟ್ನ ಭಾಗವಾಗಿತ್ತು, ಮತ್ತು ಅದು ವಿಸರ್ಜನೆಯಾದ ನಂತರ ಉಕ್ರೇನ್ನ ಕೀವ್ ಗವರ್ನರೇಟ್ನ ಭಾಗವಾಯಿತು.<ref>Административная карта Украины (Map). 1:1,050,000 (in Russian). Народный комиссариат внутренних дел. 1923</ref>
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಚಿಹಿರಿನ್ ಅನ್ನು ಜರ್ಮನ್ ಸೇನೆ 1941ರ ಆಗಸ್ಟ್ 7ರಿಂದ 1943ರ ಡಿಸೆಂಬರ್ 12ರವರೆಗೆ ಆಕ್ರಮಿಸಿಕೊಂಡಿತ್ತು.
1989ರಲ್ಲಿ ನಗರದ ಜನಸಂಖ್ಯೆ 12,853 ಆಗಿತ್ತು.
2020ರ ಜುಲೈ 18ರವರೆಗೆ, ಚಿಹಿರಿನ್ ಚಿಹಿರಿನ್ ರಾಯನ್ನ ಆಡಳಿತ ಕೇಂದ್ರವಾಗಿತ್ತು. ಉಕ್ರೇನ್ನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ 2020ರ ಜುಲೈನಲ್ಲಿ ಈ ರಾಯನ್ ಅನ್ನು ರದ್ದುಗೊಳಿಸಲಾಯಿತು. ಇದರ ಪರಿಣಾಮವಾಗಿ ಚೆರ್ಕಾಸಿ ಒಬ್ಲಾಸ್ಟ್ನ ರಾಯನ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಯಿತು. ಚಿಹಿರಿನ್ ರಾಯನ್ನ ಪ್ರದೇಶವನ್ನು ಚೆರ್ಕಾಸಿ ರಾಯನ್ಗೆ ವಿಲೀನಗೊಳಿಸಲಾಯಿತು.<ref>http://demoscope.ru/weekly/ssp/sng89_reg2.php</ref>
ನಗರದಲ್ಲಿ ಅಪೂರ್ಣವಾಗಿರುವ ಚಿಹಿರಿನ್ ಅಣು ವಿದ್ಯುತ್ ಸ್ಥಾವರವೂ ಇದೆ.
=ಜನಸಂಖ್ಯೆ=
=ಭಾಷೆ=
2001ರ ಜನಗಣತಿಯ ಪ್ರಕಾರ ಮಾತೃಭಾಷೆಯ ಆಧಾರದ ಮೇಲೆ ಜನಸಂಖ್ಯೆಯ ಹಂಚಿಕೆ:
ಭಾಷೆ ಶೇಕಡಾವಾರು
ಉಕ್ರೇನಿಯನ್ 93.14%
ರಷ್ಯನ್ 5.37%
ಇತರೆ / ನಿರ್ಧರಿಸದ 1.49%
=ಭೌಗೋಳಿಕತೆ=
=ಸ್ಥಳ=
ಈ ನಗರವು ಟಿಯಾಸ್ಮಿನ್ ನದಿಯ ದಡದಲ್ಲಿದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 124 ಮೀಟರ್ ಎತ್ತರದಲ್ಲಿದೆ.
21ನೇ ಶತಮಾನದಲ್ಲಿ ಆಹಾರ ಮತ್ತು ಪೀಠೋಪಕರಣ ಕಾರ್ಖಾನೆಗಳಂತಹ ಸಣ್ಣ ಕೈಗಾರಿಕೆಗಳು ಪಟ್ಟಣದ ಆರ್ಥಿಕತೆಯ ಪ್ರಮುಖ ಆಧಾರವಾಗಿವೆ.
=ಪ್ರಮುಖ ಸ್ಥಳಗಳು=
1627ರಲ್ಲಿ ಚಿಹಿರಿನ್ ಸಮೀಪ ನಿರ್ಮಿಸಲಾದ ಟ್ರಿನಿಟಿ ಮಠವನ್ನು ನಂತರ ಸೋವಿಯತ್ ಅಧಿಕಾರಿಗಳು ನಾಶಪಡಿಸಿದರು. ಪಟ್ಟಣದ ಪುರಭವನ ಮತ್ತು ಖ್ಮೆಲ್ನಿಟ್ಸ್ಕಿಯ ಅರಮನೆಯಂತಹ ಇತರ ಐತಿಹಾಸಿಕ ಸ್ಮಾರಕಗಳೂ ಉಳಿದುಕೊಂಡಿಲ್ಲ. ಉಕ್ರೇನ್ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ಹೆಟ್ಮನ್ನ ನಿವಾಸವನ್ನು ಪುನಃಸ್ಥಾಪಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
=ಪ್ರಸಿದ್ಧ ವ್ಯಕ್ತಿಗಳು=
ಜಾರ್ಜಿ ದಾನಿಲೋವ್ — ಭಾಷಾಶಾಸ್ತ್ರಜ್ಞ
ಬೊಹ್ದಾನ್ ಖ್ಮೆಲ್ನಿಟ್ಸ್ಕಿ — ಹೆಟ್ಮನ್
ಕಟೆರಿನಾ ಯುಶ್ಚೆಂಕೊ — ವಿಜ್ಞಾನಿ
==ಚಿತ್ರಸಂಪುಟ==
<gallery>
File:Chyhyryn1.jpg|ಚಿಹಿರಿನ್ ನಗರದ ಮುಖ್ಯ ಚೌಕ
File:Chyhyryn2.jpg|ಪುನಃಸ್ಥಾಪಿಸಲಾದ ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ನಿವಾಸದ ಪ್ರವೇಶ
File:Chyhyryn3.jpg|ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ನಿವಾಸ
File:Chyhyryn4.jpg|ಚಿಹಿರಿನ್ನ ಸಂತ ಪೀಟರ್ ಮತ್ತು ಸಂತ ಪಾಲ್ ಚರ್ಚ್
File:Chyhyryn5.jpg|ಚರ್ಚ್ ಸಮೀಪದ ಒಂದು ಪ್ರತಿಮೆ
File:Chyhyryn7.jpg|ನಗರದ ಕೋಟೆ ಬೆಟ್ಟದಿಂದ ಕಾಣುವ ಚಿಹಿರಿನ್ ನಗರದ ದೃಶ್ಯFile:Chyhyryn9.jpg|ಕೋಟೆ ಬೆಟ್ಟದಲ್ಲಿರುವ ಚಿಹಿರಿನ್ ಕೋಟೆಯ ಅವಶೇಷಗಳು
File:Chyhyryn Monument 01.jpg|ಚಿಹಿರಿನ್ನಲ್ಲಿರುವ ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಸ್ಮಾರಕ
</gallery>
=ಉಲ್ಲೇಖಗಳು=
hb8gaspwagbuyi55xq053dled7lf9a6
ವೊರೊಂಟ್ಸೊವ್ ಅರಮನೆ (ಅಲುಪ್ಕಾ)
0
180665
1384155
2026-08-24T04:07:16Z
Mona Mendonca
95880
ಹೊಸ ಪುಟ: ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸ...
1384155
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
36i1labcmj4af5z62t90lnyhi9jz7dg
1384156
1384155
2026-08-24T04:10:32Z
Mona Mendonca
95880
/* ಇತಿಹಾಸ */
1384156
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
721e3ajdf2qsuveum6f93uk48i2n802
1384157
1384156
2026-08-24T04:12:47Z
Mona Mendonca
95880
/* ಮೂಲ ವಿನ್ಯಾಸ ಮತ್ತು ತತ್ವ */
1384157
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
98dg45faoj62kldcn0cj36dom723rts
1384158
1384157
2026-08-24T04:15:21Z
Mona Mendonca
95880
/* ಯೋಜನೆಯಲ್ಲಿ ಬದಲಾವಣೆ */
1384158
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
tp75ou94xb21co06bfhbp12ljdtmca9
1384159
1384158
2026-08-24T04:16:55Z
Mona Mendonca
95880
/* ವಾಸ್ತುಶಿಲ್ಪ */
1384159
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
is3yetarva9vxtqfbltumj002c9ir1y
1384160
1384159
2026-08-24T04:18:53Z
Mona Mendonca
95880
/* ನಿರ್ಮಾಣ */
1384160
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
osdbx9ikfsljwgvumi495jkiywbwu2q
1384161
1384160
2026-08-24T04:21:04Z
Mona Mendonca
95880
/* ಒಳಾಂಗಣ */
1384161
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
9vzubdtw2rd6nokh4ywqti216k7u84k
1384163
1384161
2026-08-24T04:24:31Z
Mona Mendonca
95880
/* ಅರಮನೆಯ ಆವರಣಗಳು */
1384163
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
mz9oil0r2g9vz3ubphw97lw6x9kotsw
1384164
1384163
2026-08-24T04:26:05Z
Mona Mendonca
95880
/* ಪ್ರಭಾವ */
1384164
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
8hf9qlqwyks9gvodlsk16nky3gw7g6b
1384165
1384164
2026-08-24T04:28:58Z
Mona Mendonca
95880
/* ಮಾಲೀಕರು ಮತ್ತು ನಿವಾಸಿಗಳು */
1384165
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
9dz8y4j54j14c2zdu80m2t5cb3d5qfr
1384166
1384165
2026-08-24T04:32:28Z
Mona Mendonca
95880
/* ನಂತರದ ಇತಿಹಾಸ */
1384166
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
gz7yoko6ut74nnxakadgyje74zn7bpj
1384167
1384166
2026-08-24T04:35:15Z
Mona Mendonca
95880
1384167
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref>The Alupka Palace (Ukrainian: Алупкінський палац; Russian: Алупкинский дворец) name was contrived during Soviet times[1] to remove mention to the Vorontsov noble family.</ref>
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
0rsjvztl610zgzxd47rcidlptpad1dg
1384168
1384167
2026-08-24T04:37:24Z
Mona Mendonca
95880
/* ಇತಿಹಾಸ */
1384168
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref>The Alupka Palace (Ukrainian: Алупкінський палац; Russian: Алупкинский дворец) name was contrived during Soviet times[1] to remove mention to the Vorontsov noble family.</ref>
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು. ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು. 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
5wfohnra3pzntzhjikldb4l0es5bj3s
1384169
1384168
2026-08-24T04:40:34Z
Mona Mendonca
95880
/* ಮೂಲ ವಿನ್ಯಾಸ ಮತ್ತು ತತ್ವ */
1384169
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref>The Alupka Palace (Ukrainian: Алупкінський палац; Russian: Алупкинский дворец) name was contrived during Soviet times[1] to remove mention to the Vorontsov noble family.</ref>
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು.<ref>"Vorontsovsky palace". Crimean Architectural Portal (in Russian). Retrieved 29 July 2011.</ref> ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು<ref>Bunin, Ivan. "Long alley leading down to the shore". Ivan Alekseevich Bunin (in Russian). bunin.niv.ru. Archived from the original on 4 March 2016. Retrieved 3 August 2011</ref>.
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು.<ref>Классика: Вигель Филипп Филиппович. Записки". az.lib.ru. Retrieved 16 October 2016</ref> ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.<ref>Е. И. Индова. Крепостное хозяйство в начале XIX века. Moscow, 1955. Page 36.</ref>
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು.<ref>Т. Брагина, Н. Васильева. Путешествие по дворянским имениям южного берега Крыма. Таврия, 2001. Стр. 113.</ref> 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
53i398a8vrox46aabrp9vh93r7pzr6v
1384170
1384169
2026-08-24T04:42:57Z
Mona Mendonca
95880
/* ಮೂಲ ವಿನ್ಯಾಸ ಮತ್ತು ತತ್ವ */
1384170
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref>The Alupka Palace (Ukrainian: Алупкінський палац; Russian: Алупкинский дворец) name was contrived during Soviet times[1] to remove mention to the Vorontsov noble family.</ref>
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು.<ref>"Vorontsovsky palace". Crimean Architectural Portal (in Russian). Retrieved 29 July 2011.</ref> ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು<ref>Bunin, Ivan. "Long alley leading down to the shore". Ivan Alekseevich Bunin (in Russian). bunin.niv.ru. Archived from the original on 4 March 2016. Retrieved 3 August 2011</ref>.<ref>Brett (2005), p. 56.</ref>
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು.<ref>Классика: Вигель Филипп Филиппович. Записки". az.lib.ru. Retrieved 16 October 2016</ref> ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.<ref>Е. И. Индова. Крепостное хозяйство в начале XIX века. Moscow, 1955. Page 36.</ref><ref>Brett (2005), p. 58</ref>
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು.<ref>Т. Брагина, Н. Васильева. Путешествие по дворянским имениям южного берега Крыма. Таврия, 2001. Стр. 113.</ref> 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.<ref>Brett (2005), p. 57.</ref>
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
2l6fl6qdihz0nsrzwrhwrfbttzjhs1p
1384171
1384170
2026-08-24T04:44:40Z
Mona Mendonca
95880
/* ಯೋಜನೆಯಲ್ಲಿ ಬದಲಾವಣೆ */
1384171
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref>The Alupka Palace (Ukrainian: Алупкінський палац; Russian: Алупкинский дворец) name was contrived during Soviet times[1] to remove mention to the Vorontsov noble family.</ref>
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು.<ref>"Vorontsovsky palace". Crimean Architectural Portal (in Russian). Retrieved 29 July 2011.</ref> ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು<ref>Bunin, Ivan. "Long alley leading down to the shore". Ivan Alekseevich Bunin (in Russian). bunin.niv.ru. Archived from the original on 4 March 2016. Retrieved 3 August 2011</ref>.<ref>Brett (2005), p. 56.</ref>
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು.<ref>Классика: Вигель Филипп Филиппович. Записки". az.lib.ru. Retrieved 16 October 2016</ref> ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.<ref>Е. И. Индова. Крепостное хозяйство в начале XIX века. Moscow, 1955. Page 36.</ref><ref>Brett (2005), p. 58</ref>
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು.<ref>Т. Брагина, Н. Васильева. Путешествие по дворянским имениям южного берега Крыма. Таврия, 2001. Стр. 113.</ref> 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.<ref>Brett (2005), p. 57.</ref>
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.<ref>Colvin, p30</ref><ref>Girouard, p51.</ref>
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.<ref>Brett (2005), p. 70</ref>
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.<ref>Brett (2005), p. 66.</ref>
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.<ref>"Alupkinsky palace". Vorontsov Mikhail Semyonovich (in Russian). voroncov.net. Archived from the original on 23 October 2018. Retrieved 30 July 2011</ref>
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
2yxn0o9hokclf2pa5gi2bg1uzd9ftdz
1384172
1384171
2026-08-24T04:45:18Z
Mona Mendonca
95880
/* ವಾಸ್ತುಶಿಲ್ಪ */
1384172
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref>The Alupka Palace (Ukrainian: Алупкінський палац; Russian: Алупкинский дворец) name was contrived during Soviet times[1] to remove mention to the Vorontsov noble family.</ref>
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು.<ref>"Vorontsovsky palace". Crimean Architectural Portal (in Russian). Retrieved 29 July 2011.</ref> ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು<ref>Bunin, Ivan. "Long alley leading down to the shore". Ivan Alekseevich Bunin (in Russian). bunin.niv.ru. Archived from the original on 4 March 2016. Retrieved 3 August 2011</ref>.<ref>Brett (2005), p. 56.</ref>
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು.<ref>Классика: Вигель Филипп Филиппович. Записки". az.lib.ru. Retrieved 16 October 2016</ref> ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.<ref>Е. И. Индова. Крепостное хозяйство в начале XIX века. Moscow, 1955. Page 36.</ref><ref>Brett (2005), p. 58</ref>
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು.<ref>Т. Брагина, Н. Васильева. Путешествие по дворянским имениям южного берега Крыма. Таврия, 2001. Стр. 113.</ref> 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.<ref>Brett (2005), p. 57.</ref>
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.<ref>Colvin, p30</ref><ref>Girouard, p51.</ref>
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.<ref>Brett (2005), p. 70</ref>
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.<ref>Brett (2005), p. 66.</ref>
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.<ref>"Alupkinsky palace". Vorontsov Mikhail Semyonovich (in Russian). voroncov.net. Archived from the original on 23 October 2018. Retrieved 30 July 2011</ref>
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.<ref>Brett (2005), p. 70</ref>
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
moxsw30eugnn60sirhk5155jujjl2ld
1384173
1384172
2026-08-24T04:46:20Z
Mona Mendonca
95880
/* ನಂತರದ ಇತಿಹಾಸ */
1384173
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref>The Alupka Palace (Ukrainian: Алупкінський палац; Russian: Алупкинский дворец) name was contrived during Soviet times[1] to remove mention to the Vorontsov noble family.</ref>
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು.<ref>"Vorontsovsky palace". Crimean Architectural Portal (in Russian). Retrieved 29 July 2011.</ref> ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು<ref>Bunin, Ivan. "Long alley leading down to the shore". Ivan Alekseevich Bunin (in Russian). bunin.niv.ru. Archived from the original on 4 March 2016. Retrieved 3 August 2011</ref>.<ref>Brett (2005), p. 56.</ref>
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು.<ref>Классика: Вигель Филипп Филиппович. Записки". az.lib.ru. Retrieved 16 October 2016</ref> ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.<ref>Е. И. Индова. Крепостное хозяйство в начале XIX века. Moscow, 1955. Page 36.</ref><ref>Brett (2005), p. 58</ref>
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು.<ref>Т. Брагина, Н. Васильева. Путешествие по дворянским имениям южного берега Крыма. Таврия, 2001. Стр. 113.</ref> 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.<ref>Brett (2005), p. 57.</ref>
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.<ref>Colvin, p30</ref><ref>Girouard, p51.</ref>
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.<ref>Brett (2005), p. 70</ref>
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.<ref>Brett (2005), p. 66.</ref>
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.<ref>"Alupkinsky palace". Vorontsov Mikhail Semyonovich (in Russian). voroncov.net. Archived from the original on 23 October 2018. Retrieved 30 July 2011</ref>
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.<ref>Brett (2005), p. 70</ref>
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.<ref>Churchill, Winston (1986). Triumph and Tragedy: The Second World War, Vol 6. Houghton Mifflin Harcourt. p. 303. ISBN 978-0-395-41060-8. Retrieved 11 March 2012</ref>
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
bbbls019jl6tm4fecaelg8elsqincay
1384224
1384173
2026-08-24T07:20:13Z
Mona Mendonca
95880
1384224
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref>The Alupka Palace (Ukrainian: Алупкінський палац; Russian: Алупкинский дворец) name was contrived during Soviet times[1] to remove mention to the Vorontsov noble family.</ref>
{{short description|ಮಿಯಾದ ಅಲುಪ್ಕಾದಲ್ಲಿರುವ ಕಟ್ಟಡ}}
{{good article}}
{{EngvarB|date=September 2013}}
{{Use dmy dates|date=May 2024}}
The '''Vorontsov Palace''' ({{langx|uk|Воронцовський палац|Vorontsovs'kyi palats}}; {{langx|ru|link=no|Воронцовский дворец|Vorontsovskiy Dvorets}}) or the '''Alupka Palace'''{{#tag:ref|The Alupka Palace ({{langx|uk|Алупкінський палац}}; {{langx|ru|link=no|Алупкинский дворец}}) ಈ ಹೆಸರನ್ನು ಸೋವಿಯತ್ ಕಾಲದಲ್ಲಿ ರೂಪಿಸಲಾಯಿತು.<ref name=chernov>{{harvnb|Chernov|1986|p=184.}}</ref> to remove mention to the [[Vorontsov]] [[Russian nobility|noble family]].|group="nb"}} [[ಕ್ರಿಮಿಯಾ]]ದ [[ಅಲುಪ್ಕಾ]] ಪಟ್ಟಣದ ಸಮೀಪದಲ್ಲಿರುವ [[ಕ್ರಿಮಿಯಾ ಪರ್ವತಗಳು|ಕ್ರಿಮಿಯಾ ಪರ್ವತಗಳ]] ತಪ್ಪಲಿನಲ್ಲಿ ನೆಲೆಗೊಂಡಿರುವ ಐತಿಹಾಸಿಕ ಅರಮನೆಯಾಗಿದೆ. ವೊರೊನ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಅರಮನೆಗಳಲ್ಲಿ ಒಂದಾಗಿದೆ,<ref name=Ivchenko>{{harvnb|Ivchenko|Parkhomenko|2010|p=290.}}</ref> ಮತ್ತು ಇದು ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref name=vlasenko-299>{{harvnb|Zharikov|1983–1986|p=299.}}</ref><ref name=touring>{{harvnb|Malikenaite|2003|p=60.}}</ref>
[[File:Alupka castle6.jpg|thumb|ವೊರೊನ್ಸೊವ್ ಅರಮನೆ: ಉತ್ತರ ಪ್ರವೇಶದ ಮುಂಭಾಗ. ಕಟ್ಟಡವನ್ನು ಅದರ ಪರ್ವತಮಯ ಸುತ್ತಮುತ್ತಲಿನ ಪರಿಸರದೊಂದಿಗೆ ಬೆರೆಸುವ ಉದ್ದೇಶಪೂರ್ವಕ ಪ್ರಯತ್ನದ ಭಾಗವಾಗಿ ಕಲ್ಲನ್ನು ಸ್ಥಳೀಯವಾಗಿಯೇ ಗಣಿಗಾರಿಕೆ ಮಾಡಲಾಯಿತು.]]
[[File:Комплекс споруд Воронцовського палацу.jpg|thumb|ಮುಖ್ಯ ಕಟ್ಟಡದ ದಕ್ಷಿಣ ಮುಂಭಾಗವನ್ನು [[ಇವಾನ್]] ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಶೈಲಿಯು [[ಇಸ್ಲಾಮಿಕ್ ವಾಸ್ತುಶಿಲ್ಪ]]ದಲ್ಲಿ ಸಾಮಾನ್ಯವಾಗಿದೆ.]].]]
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು.<ref>"Vorontsovsky palace". Crimean Architectural Portal (in Russian). Retrieved 29 July 2011.</ref> ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು<ref>Bunin, Ivan. "Long alley leading down to the shore". Ivan Alekseevich Bunin (in Russian). bunin.niv.ru. Archived from the original on 4 March 2016. Retrieved 3 August 2011</ref>.<ref>Brett (2005), p. 56.</ref>
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು.<ref>Классика: Вигель Филипп Филиппович. Записки". az.lib.ru. Retrieved 16 October 2016</ref> ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.<ref>Е. И. Индова. Крепостное хозяйство в начале XIX века. Moscow, 1955. Page 36.</ref><ref>Brett (2005), p. 58</ref>
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು.<ref>Т. Брагина, Н. Васильева. Путешествие по дворянским имениям южного берега Крыма. Таврия, 2001. Стр. 113.</ref> 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.<ref>Brett (2005), p. 57.</ref>
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.<ref>Colvin, p30</ref><ref>Girouard, p51.</ref>
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.<ref>Brett (2005), p. 70</ref>
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.<ref>Brett (2005), p. 66.</ref>
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.<ref>"Alupkinsky palace". Vorontsov Mikhail Semyonovich (in Russian). voroncov.net. Archived from the original on 23 October 2018. Retrieved 30 July 2011</ref>
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.<ref>Brett (2005), p. 70</ref>
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.<ref>Churchill, Winston (1986). Triumph and Tragedy: The Second World War, Vol 6. Houghton Mifflin Harcourt. p. 303. ISBN 978-0-395-41060-8. Retrieved 11 March 2012</ref>
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
eno4tvg4n7a0qg89ibi624d56209kng
1384225
1384224
2026-08-24T07:20:50Z
Mona Mendonca
95880
1384225
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
{{short description|ಮಿಯಾದ ಅಲುಪ್ಕಾದಲ್ಲಿರುವ ಕಟ್ಟಡ}}
{{good article}}
{{EngvarB|date=September 2013}}
{{Use dmy dates|date=May 2024}}
The '''Vorontsov Palace''' ({{langx|uk|Воронцовський палац|Vorontsovs'kyi palats}}; {{langx|ru|link=no|Воронцовский дворец|Vorontsovskiy Dvorets}}) or the '''Alupka Palace'''{{#tag:ref|The Alupka Palace ({{langx|uk|Алупкінський палац}}; {{langx|ru|link=no|Алупкинский дворец}}) ಈ ಹೆಸರನ್ನು ಸೋವಿಯತ್ ಕಾಲದಲ್ಲಿ ರೂಪಿಸಲಾಯಿತು.<ref name=chernov>{{harvnb|Chernov|1986|p=184.}}</ref> to remove mention to the [[Vorontsov]] [[Russian nobility|noble family]].|group="nb"}} [[ಕ್ರಿಮಿಯಾ]]ದ [[ಅಲುಪ್ಕಾ]] ಪಟ್ಟಣದ ಸಮೀಪದಲ್ಲಿರುವ [[ಕ್ರಿಮಿಯಾ ಪರ್ವತಗಳು|ಕ್ರಿಮಿಯಾ ಪರ್ವತಗಳ]] ತಪ್ಪಲಿನಲ್ಲಿ ನೆಲೆಗೊಂಡಿರುವ ಐತಿಹಾಸಿಕ ಅರಮನೆಯಾಗಿದೆ. ವೊರೊನ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಅರಮನೆಗಳಲ್ಲಿ ಒಂದಾಗಿದೆ,<ref name=Ivchenko>{{harvnb|Ivchenko|Parkhomenko|2010|p=290.}}</ref> ಮತ್ತು ಇದು ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref name=vlasenko-299>{{harvnb|Zharikov|1983–1986|p=299.}}</ref><ref name=touring>{{harvnb|Malikenaite|2003|p=60.}}</ref>
[[File:Alupka castle6.jpg|thumb|ವೊರೊನ್ಸೊವ್ ಅರಮನೆ: ಉತ್ತರ ಪ್ರವೇಶದ ಮುಂಭಾಗ. ಕಟ್ಟಡವನ್ನು ಅದರ ಪರ್ವತಮಯ ಸುತ್ತಮುತ್ತಲಿನ ಪರಿಸರದೊಂದಿಗೆ ಬೆರೆಸುವ ಉದ್ದೇಶಪೂರ್ವಕ ಪ್ರಯತ್ನದ ಭಾಗವಾಗಿ ಕಲ್ಲನ್ನು ಸ್ಥಳೀಯವಾಗಿಯೇ ಗಣಿಗಾರಿಕೆ ಮಾಡಲಾಯಿತು.]]
[[File:Комплекс споруд Воронцовського палацу.jpg|thumb|ಮುಖ್ಯ ಕಟ್ಟಡದ ದಕ್ಷಿಣ ಮುಂಭಾಗವನ್ನು [[ಇವಾನ್]] ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಶೈಲಿಯು [[ಇಸ್ಲಾಮಿಕ್ ವಾಸ್ತುಶಿಲ್ಪ]]ದಲ್ಲಿ ಸಾಮಾನ್ಯವಾಗಿದೆ.]].]]
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು.<ref>"Vorontsovsky palace". Crimean Architectural Portal (in Russian). Retrieved 29 July 2011.</ref> ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು<ref>Bunin, Ivan. "Long alley leading down to the shore". Ivan Alekseevich Bunin (in Russian). bunin.niv.ru. Archived from the original on 4 March 2016. Retrieved 3 August 2011</ref>.<ref>Brett (2005), p. 56.</ref>
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು.<ref>Классика: Вигель Филипп Филиппович. Записки". az.lib.ru. Retrieved 16 October 2016</ref> ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.<ref>Е. И. Индова. Крепостное хозяйство в начале XIX века. Moscow, 1955. Page 36.</ref><ref>Brett (2005), p. 58</ref>
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು.<ref>Т. Брагина, Н. Васильева. Путешествие по дворянским имениям южного берега Крыма. Таврия, 2001. Стр. 113.</ref> 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.<ref>Brett (2005), p. 57.</ref>
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.<ref>Colvin, p30</ref><ref>Girouard, p51.</ref>
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.<ref>Brett (2005), p. 70</ref>
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.<ref>Brett (2005), p. 66.</ref>
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.<ref>"Alupkinsky palace". Vorontsov Mikhail Semyonovich (in Russian). voroncov.net. Archived from the original on 23 October 2018. Retrieved 30 July 2011</ref>
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.<ref>Brett (2005), p. 70</ref>
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.<ref>Churchill, Winston (1986). Triumph and Tragedy: The Second World War, Vol 6. Houghton Mifflin Harcourt. p. 303. ISBN 978-0-395-41060-8. Retrieved 11 March 2012</ref>
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
fiob4871aoffg8wwa6hd0wy6tek1bd7
1384226
1384225
2026-08-24T07:22:23Z
Mona Mendonca
95880
1384226
wikitext
text/x-wiki
ವೊರೊಂಟ್ಸೊವ್ ಅರಮನೆ (ಉಕ್ರೇನಿಯನ್: Воронцовський палац, ಲ್ಯಾಟಿನ್ ಲಿಪ್ಯಂತರ: Vorontsovs'kyi palats; ರಷ್ಯನ್: Воронцовский дворец, ಲ್ಯಾಟಿನ್ ಲಿಪ್ಯಂತರ: Vorontsovskiy Dvorets) ಅಥವಾ ಅಲುಪ್ಕಾ ಅರಮನೆ ಎಂಬುದು ಕ್ರಿಮಿಯಾದ ಅಲುಪ್ಕಾ ಪಟ್ಟಣದ ಸಮೀಪ, ಕ್ರಿಮಿಯನ್ ಪರ್ವತಗಳ ತಪ್ಪಲಿನಲ್ಲಿ ಇರುವ ಐತಿಹಾಸಿಕ ಅರಮನೆಯಾಗಿದೆ. ವೊರೊಂಟ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿದ್ದು, ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
{{short description|ಮಿಯಾದ ಅಲುಪ್ಕಾದಲ್ಲಿರುವ ಕಟ್ಟಡ}}
{{good article}}
{{EngvarB|date=September 2013}}
{{Use dmy dates|date=May 2024}}
'''ವೊರೊನ್ಸೊವ್ ಅರಮನೆ''' ({{langx|uk|Воронцовський палац|Vorontsovs'kyi palats}}; {{langx|ru|link=no|Воронцовский дворец|Vorontsovskiy Dvorets}}) or the '''Alupka Palace'''{{#tag:ref|The Alupka Palace ({{langx|uk|Алупкінський палац}}; {{langx|ru|link=no|Алупкинский дворец}}) ಈ ಹೆಸರನ್ನು ಸೋವಿಯತ್ ಕಾಲದಲ್ಲಿ ರೂಪಿಸಲಾಯಿತು.<ref name=chernov>{{harvnb|Chernov|1986|p=184.}}</ref> to remove mention to the [[Vorontsov]] [[Russian nobility|noble family]].|group="nb"}} [[ಕ್ರಿಮಿಯಾ]]ದ [[ಅಲುಪ್ಕಾ]] ಪಟ್ಟಣದ ಸಮೀಪದಲ್ಲಿರುವ [[ಕ್ರಿಮಿಯಾ ಪರ್ವತಗಳು|ಕ್ರಿಮಿಯಾ ಪರ್ವತಗಳ]] ತಪ್ಪಲಿನಲ್ಲಿ ನೆಲೆಗೊಂಡಿರುವ ಐತಿಹಾಸಿಕ ಅರಮನೆಯಾಗಿದೆ. ವೊರೊನ್ಸೊವ್ ಅರಮನೆಯು ಕ್ರಿಮಿಯಾದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಅರಮನೆಗಳಲ್ಲಿ ಒಂದಾಗಿದೆ,<ref name=Ivchenko>{{harvnb|Ivchenko|Parkhomenko|2010|p=290.}}</ref> ಮತ್ತು ಇದು ಕ್ರಿಮಿಯಾದ ದಕ್ಷಿಣ ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.<ref name=vlasenko-299>{{harvnb|Zharikov|1983–1986|p=299.}}</ref><ref name=touring>{{harvnb|Malikenaite|2003|p=60.}}</ref>
[[File:Alupka castle6.jpg|thumb|ವೊರೊನ್ಸೊವ್ ಅರಮನೆ: ಉತ್ತರ ಪ್ರವೇಶದ ಮುಂಭಾಗ. ಕಟ್ಟಡವನ್ನು ಅದರ ಪರ್ವತಮಯ ಸುತ್ತಮುತ್ತಲಿನ ಪರಿಸರದೊಂದಿಗೆ ಬೆರೆಸುವ ಉದ್ದೇಶಪೂರ್ವಕ ಪ್ರಯತ್ನದ ಭಾಗವಾಗಿ ಕಲ್ಲನ್ನು ಸ್ಥಳೀಯವಾಗಿಯೇ ಗಣಿಗಾರಿಕೆ ಮಾಡಲಾಯಿತು.]]
[[File:Комплекс споруд Воронцовського палацу.jpg|thumb|ಮುಖ್ಯ ಕಟ್ಟಡದ ದಕ್ಷಿಣ ಮುಂಭಾಗವನ್ನು [[ಇವಾನ್]] ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಶೈಲಿಯು [[ಇಸ್ಲಾಮಿಕ್ ವಾಸ್ತುಶಿಲ್ಪ]]ದಲ್ಲಿ ಸಾಮಾನ್ಯವಾಗಿದೆ.]]
ಈ ಅರಮನೆಯನ್ನು 1828ರಿಂದ 1848ರ ನಡುವೆ ರಷ್ಯನ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ ಅವರ ವೈಯಕ್ತಿಕ ಬೇಸಿಗೆ ನಿವಾಸವಾಗಿ ಬಳಸಲು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ 9 ಮಿಲಿಯನ್ ರೂಬಲ್ಗಳು ವೆಚ್ಚವಾಯಿತು.ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಮತ್ತು ಅವರ ಸಹಾಯಕ ವಿಲಿಯಂ ಹಂಟ್ ಅವರು ಇದನ್ನು ಇಂಗ್ಲಿಷ್ ಪುನರುಜ್ಜೀವನ ಶೈಲಿಯ ಸಡಿಲ ವ್ಯಾಖ್ಯಾನದ ಆಧಾರದ ಮೇಲೆ ವಿನ್ಯಾಸಗೊಳಿಸಿದರು. ಈ ಕಟ್ಟಡವು ಹಲವು ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದ್ದು, ಯಾವುದೊಂದೇ ಶೈಲಿಗೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಅವುಗಳಲ್ಲಿ ಸ್ಕಾಟಿಷ್ ಬ್ಯಾರೋನಿಯಲ್ ಶೈಲಿ,ಇಂಡೋ-ಸಾರಸೆನಿಕ್ ಪುನರುಜ್ಜೀವನ ವಾಸ್ತುಶಿಲ್ಪ, ಮತ್ತು ಗಾಥಿಕ್ ಪುನರುಜ್ಜೀವನ ವಾಸ್ತುಶಿಲ್ಪದ ಅಂಶಗಳಿವೆ. ಬ್ಲೋರ್ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದರು. ನಂತರ ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ವಿನ್ಯಾಸವನ್ನು ಪೂರ್ಣಗೊಳಿಸುವ ಮೂಲಕ ಅವರು ಅಲ್ಲಿ ವಿಶೇಷವಾಗಿ ಪ್ರಸಿದ್ಧರಾದರು.<ref>Ivchenko & Parkhomenko 2010, p. 290</ref>
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರ, ರಷ್ಯನ್ ಸಾಮ್ರಾಜ್ಯದ ಗಣ್ಯ ಆಡಳಿತ ವರ್ಗದ ಅನೇಕ ಸದಸ್ಯರು ಇದಕ್ಕೆ ಭೇಟಿ ನೀಡಿದರು. ಅಪಾರ ಶ್ರೀಮಂತರಾಗಿದ್ದ ಈ ಗಣ್ಯರಲ್ಲಿ ಹಲವರು ಅರಮನೆ ಮತ್ತು ಅದರ ಸಮುದ್ರತೀರದ ಸ್ಥಳದಿಂದ ಬಹಳಷ್ಟು ಪ್ರಭಾವಿತರಾಗಿ, ಕ್ರಿಮಿಯಾದಲ್ಲಿ ತಮ್ಮದೇ ಆದ ಬೇಸಿಗೆ ನಿವಾಸಗಳನ್ನು ನಿರ್ಮಿಸಲು ಪ್ರೇರಿತರಾದರು. 20ನೇ ಶತಮಾನದ ಆರಂಭದ ವೇಳೆಗೆ, ಅನೇಕ ಶ್ರೀಮಂತರಷ್ಟೇ ಅಲ್ಲದೆ ಚಕ್ರವರ್ತಿಯನ್ನು ಒಳಗೊಂಡಂತೆ ರಷ್ಯಾದ ಸಾಮ್ರಾಜ್ಯ ಕುಟುಂಬದ ಸದಸ್ಯರೂ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ವಾಸ್ತುಶಿಲ್ಪ ಶೈಲಿಗಳ ಅರಮನೆಗಳನ್ನು ಹೊಂದಿದ್ದರು.<ref>Zharikov 1983–1986, p. 299.</ref>
ವೊರೊಂಟ್ಸೊವ್ ಅರಮನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪಕ್ಕದಲ್ಲಿರುವ ಉದ್ಯಾನ ಸಮುಚ್ಚಯ. ಇದು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣದ ಹಸಿರು ಪ್ರದೇಶ ಮತ್ತು ಅರಣ್ಯವನ್ನು ಒಳಗೊಂಡಿದ್ದು, ಇದನ್ನು ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ವಿನ್ಯಾಸಗೊಳಿಸಿದರು.<ref>Malikenaite 2003, p. 60</ref>
ಇಂದು, ವೊರೊಂಟ್ಸೊವ್ ಅರಮನೆಯು “ಅಲುಪ್ಕಾ ಅರಮನೆ ಮತ್ತು ಉದ್ಯಾನ ಸಮುಚ್ಚಯ”ದ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಪಕ್ಕದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಉಕ್ರೇನ್ ಕೂಡ ಈ ಅರಮನೆಯನ್ನು ರಾಷ್ಟ್ರೀಯ ವಾಸ್ತುಶಿಲ್ಪ ಮಹತ್ವದ ಸ್ಮಾರಕವೆಂದು ದಾಖಲಿಸಿ, 0100109 ಎಂಬ ಸಂರಕ್ಷಣಾ ಸಂಖ್ಯೆಯನ್ನು ನೀಡಿತ್ತು.<ref>Vorontsovsky palace". Zabytki (in Ukrainian). Retrieved 30 July 2011</ref>
ಪ್ರಮುಖ ಸ್ಥಳೀಯ ಪ್ರವಾಸಿ ಆಕರ್ಷಣೆ ಮತ್ತು ವಾಸ್ತುಶಿಲ್ಪ ಸ್ಮಾರಕವಾಗಿರುವುದರಿಂದ, ವೊರೊಂಟ್ಸೊವ್ ಅರಮನೆ ಮತ್ತು ಅದರ ಸುತ್ತಲಿನ ಉದ್ಯಾನ ಸಮುಚ್ಚಯವು ಹಲವು ಉಕ್ರೇನಿಯನ್ ಮತ್ತು ಸೋವಿಯತ್ ಚಲನಚಿತ್ರಗಳ ಚಿತ್ರೀಕರಣ ಸ್ಥಳವಾಗಿತ್ತು. ಅವುಗಳಲ್ಲಿ An Ordinary Miracle (1964), Nebesnye lastochki (1976), Crazy Day or The Marriage of Figaro (2004) ಮತ್ತು Sappho (2008) ಸೇರಿವೆ.
ರಷ್ಯನ್ ಕವಿ ಇವಾನ್ ಬುನಿನ್ ಅವರು 1900ರಲ್ಲಿ ಅರಮನೆಗೆ ಭೇಟಿ ನೀಡಿ, “ತೀರದ ಕಡೆಗೆ ಸಾಗುವ ದೀರ್ಘ ದಾರಿ...” ಎಂಬ ಶೀರ್ಷಿಕೆಯ ಕಿರು ಕವಿತೆಯನ್ನು ಬರೆದರು (ರಷ್ಯನ್: К прибрежью моря длинная аллея ...)
=ಇತಿಹಾಸ=
ನೆಪೋಲಿಯನ್ ಯುದ್ಧಗಳ ನಂತರದ ಅವಧಿಯಲ್ಲಿ, ಹೊಸದಾಗಿ ಬೆಳೆಯುತ್ತಿದ್ದ ಒಡೆಸ್ಸಾ ನಗರವು ರಷ್ಯಾದ ದಕ್ಷಿಣ ರಾಜಧಾನಿಯಾಗಿ ಹೊರಹೊಮ್ಮಿತು. ಅಲ್ಲಿ ರಷ್ಯನ್ ಶ್ರೀಮಂತರು ಮತ್ತು ಸೋಫಿಯಾ ಪೊಟೊಟ್ಸ್ಕಾ ಹಾಗೂ ಕರೊಲಿನಾ ರ್ಜೆವुस್ಕಾ ಅವರಂತಹ ಪೋಲಿಷ್ ಕುಲೀನ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಚೈತನ್ಯಮಯ ಬಹುಸಾಂಸ್ಕೃತಿಕ ಸಮಾಜ ರೂಪುಗೊಂಡಿತು. ಫಿಲಿಪ್ ವಿಗೆಲ್ ಅವರ ಪ್ರಕಾರ, ಒಡೆಸ್ಸಾದಲ್ಲಿದ್ದ ವೈಸರಾಯ್ನ ಅರಮನೆ “ಸಾಮ್ರಾಜ್ಯದ ಸಣ್ಣ ರಾಜಧಾನಿ”ಯಂತೆ ಕಾಣುತ್ತಿತ್ತು.<ref>Vorontsovsky palace". Qrim.ru (in Russian). 31 October 2008. Retrieved 29 July 2011</ref>
ಒಡೆಸ್ಸಾದಲ್ಲಿ ಅನೇಕ ನಿಯೋ-ಕ್ಲಾಸಿಕಲ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಕ್ರಿಮಿಯಾ (ಆ ಕಾಲದಲ್ಲಿ ಇದನ್ನು ಸಾಮಾನ್ಯವಾಗಿ ಟೌರಿಕಾ ಎಂದು ಕರೆಯಲಾಗುತ್ತಿತ್ತು) ಇನ್ನೂ ಕಾಡು ಮತ್ತು ವಿಲಕ್ಷಣವಾದ ದೂರದ ಪ್ರದೇಶವೆಂದು ಪರಿಗಣಿಸಲ್ಪಡುತ್ತಿತ್ತು. 1820ರ ದಶಕದ ಮಧ್ಯಭಾಗದಲ್ಲಿ, ಕ್ರಿಮಿಯಾದ ಕಠಿಣವಾದರೂ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕೊಂಡಾಡುವ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಸಾಹಿತ್ಯ ಕೃತಿಗಳು ಕಾಣಿಸಿಕೊಂಡವು. ಅವುಗಳಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಅವರ The Fountain of Bakhchisaray ಕವಿತೆ ಮತ್ತು ಆಡಮ್ ಮಿಕ್ಕಿವಿಚ್ ಅವರ Crimean Sonnets ಪ್ರಮುಖವಾಗಿವೆ.<ref>Gilbert 1992, p. 817.</ref>
ಇಬ್ಬರೂ ಕವಿಗಳು ಲಾರ್ಡ್ ಬೈರನ್ ಅವರ ಪೂರ್ವದೇಶೀಯ ಪ್ರೇಮಕಥೆಗಳಿಂದ ಪ್ರಭಾವಿತರಾಗಿದ್ದರು. ಅವರು ಕ್ರಿಮಿಯಾವನ್ನು ವಿಲಕ್ಷಣವಾದ, ಟಾಟರ್ ಮುಸ್ಲಿಂ ಸಂಪ್ರದಾಯಗಳ ಭೂಮಿಯಾಗಿ ಚಿತ್ರಿಸಿದರು. ಈ ಸಂಪ್ರದಾಯಗಳು 1783ರಲ್ಲಿ ಕ್ರಿಮಿಯನ್ ಖಾನೇಟ್ ಅಂತ್ಯಗೊಳ್ಳುವವರೆಗೆ ಅಲ್ಲಿ ಅಭಿವೃದ್ಧಿ ಹೊಂದಿದ್ದವು.<ref>Warren, Marcus (28 October 2000). "Crimea's castles in the air face collapse". The Daily Telegraph. London. Retrieved 30 July 2011.</ref>
ಮಿಖಾಯಿಲ್ ವೊರೊಂಟ್ಸೊವ್ ಅವರನ್ನು 1823ರ ಮೇ ತಿಂಗಳಲ್ಲಿ ನೊವೊರೊಸಿಯಾದ ವೈಸರಾಯ್ ಆಗಿ ನೇಮಿಸಲಾಯಿತು. ಅವರು ಒಡೆಸ್ಸಾಗೆ ಬರುವುದಕ್ಕೂ ಮುನ್ನವೇ, ವೊರೊಂಟ್ಸೊವ್ ಕುಟುಂಬವು ಕ್ರಿಮಿಯಾದ ನೈಋತ್ಯ ಭಾಗದಲ್ಲಿ ಭೂಮಿಗಳನ್ನು ಖರೀದಿಸಲು ಆರಂಭಿಸಿತ್ತು. ಆ ಸಮಯದಲ್ಲಿ ಈ ಪ್ರದೇಶ ವಿರಳ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪರಿಚಿತವಾಗಿರಲಿಲ್ಲ.<ref>Shirokov, O. "Alupka Park". The Crimean sights. Taurical National University. Archived from the original on 6 October 2011. Retrieved 3 August 2011.</ref>
ಅಲುಪ್ಕಾವನ್ನು 1824ರಲ್ಲಿ, ಲಿವಾಡಿಯಾ ಮತ್ತು ಒರೆಂಡಾದ ಮಾಲೀಕರಾಗಿದ್ದ ಕರ್ನಲ್ ಥಿಯೊಡೋಸಿಯೊಸ್ ರೆವೆಲಿಯೊಟಿಸ್ ಅವರಿಂದ ಖರೀದಿಸಲಾಯಿತು. ಆ ವೇಳೆಗೆ ವೊರೊಂಟ್ಸೊವ್ ಕುಟುಂಬವು ಗುರ್ಜುಫ್, ಮಸ್ಸಾಂದ್ರಾ, ಐ-ದಾನಿಲ್ ಮತ್ತು ಕೇಪ್ ಮಾರ್ಟಿಯನ್ ಪ್ರದೇಶಗಳಲ್ಲಿಯೂ ಆಸ್ತಿಗಳನ್ನು ಹೊಂದಿತ್ತು.<ref>Нерухома культурна спадщина [Immovable cultural heritage]. Ministry of Culture and Strategic Communications.</ref>
=ಮೂಲ ವಿನ್ಯಾಸ ಮತ್ತು ತತ್ವ=
ವೊರೊಂಟ್ಸೊವ್ ಅರಮನೆಯನ್ನು ನೊವೊರೊಸಿಯಾದ ಗವರ್ನರ್-ಜನರಲ್ ರಾಜಕುಮಾರ ಮಿಖಾಯಿಲ್ ಸೆಮ್ಯೋನೊವಿಚ್ ವೊರೊಂಟ್ಸೊವ್ (ಜನನ 1782 – ಮರಣ 1856) ಅವರ ಬೇಸಿಗೆ ನಿವಾಸವಾಗಿ ನಿರ್ಮಿಸಲು ಯೋಜಿಸಲಾಯಿತು. ರಾಜಕುಮಾರರು ಇಂಗ್ಲೆಂಡ್ಪರರಾಗಿದ್ದರು. ಅವರ ತಂದೆ ಸೆಮ್ಯೋನ್ ವೊರೊಂಟ್ಸೊವ್, ಕ್ಯಾಥರಿನ್ ದಿ ಗ್ರೇಟ್ ಅವರ ಇಂಗ್ಲೆಂಡ್ನ ರಾಯಭಾರಿಯಾಗಿದ್ದರು ಮತ್ತು ರಾಜಕುಮಾರರು ಲಂಡನ್ನಲ್ಲಿ ಶಿಕ್ಷಣ ಪಡೆದಿದ್ದರು.<ref>"Vorontsovsky palace". Crimean Architectural Portal (in Russian). Retrieved 29 July 2011.</ref> ಅವರ ಸಹೋದರಿ ಕ್ಯಾಥರಿನ್, ಒಬ್ಬ ಇಂಗ್ಲಿಷ್ ಕುಲೀನರನ್ನು ವಿವಾಹವಾಗಿ, ಇಂಗ್ಲೆಂಡ್ನ ಅತ್ಯಂತ ಭವ್ಯವಾದ ಗ್ರಾಮೀಣ ಅರಮನೆಗಳಲ್ಲಿ ಒಂದಾದ ವಿಲ್ಟನ್ ಹೌಸ್ನ ಗೃಹನಿರ್ವಾಹಕಿಯಾಗಿ (châtelaine) ಪರಿಣಮಿಸಿದ್ದರು<ref>Bunin, Ivan. "Long alley leading down to the shore". Ivan Alekseevich Bunin (in Russian). bunin.niv.ru. Archived from the original on 4 March 2016. Retrieved 3 August 2011</ref>.<ref>Brett (2005), p. 56.</ref>
1796ರಲ್ಲಿ ಪಾಲ್ I ಸಿಂಹಾಸನಕ್ಕೇರಿದ ನಂತರ, ಸೆಮ್ಯೋನ್ ವೊರೊಂಟ್ಸೊವ್ ರಾಜಾನುಗ್ರಹ ಕಳೆದುಕೊಂಡರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಅಲೆಕ್ಸಾಂಡರ್ I ಅಧಿಕಾರಕ್ಕೆ ಬಂದ ನಂತರ 1801ರಲ್ಲಿ ಆಸ್ತಿಗಳನ್ನು ಮರಳಿ ನೀಡಲಾಯಿತು.<ref>Классика: Вигель Филипп Филиппович. Записки". az.lib.ru. Retrieved 16 October 2016</ref> ಆದ್ದರಿಂದ, ಸೆಮ್ಯೋನ್ ವೊರೊಂಟ್ಸೊವ್ ತಮ್ಮ ಮಗಳೊಂದಿಗೆ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದದ್ದು ಮತ್ತು ಮಿಖಾಯಿಲ್ ವೊರೊಂಟ್ಸೊವ್ ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದದ್ದು ಆಶ್ಚರ್ಯಕರವಲ್ಲ.<ref>Е. И. Индова. Крепостное хозяйство в начале XIX века. Moscow, 1955. Page 36.</ref><ref>Brett (2005), p. 58</ref>
1823ರಿಂದ ವೊರೊಂಟ್ಸೊವ್ ಅವರು ಅಲುಪ್ಕಾದಲ್ಲಿ ತಮ್ಮ ಹೊಸ ಅರಮನೆ ನಿರ್ಮಿಸಲು ಸ್ಥಳೀಯ ಟಾಟರ್ಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರು. ಆದರೆ ಈ ಭೂಸ್ವಾಧೀನವು ಹೊಸ ಮಸೀದಿಯನ್ನು ನಿರ್ಮಿಸುವ ಅಗತ್ಯವಿದ್ದ ಒಪ್ಪಂದದ ಭಾಗವಾಗಿತ್ತು.<ref>Т. Брагина, Н. Васильева. Путешествие по дворянским имениям южного берега Крыма. Таврия, 2001. Стр. 113.</ref> 1787ರಲ್ಲಿಯೇ ಈ ಪ್ರದೇಶದ ಒಂದು ಭಾಗದಲ್ಲಿ ಸುಂದರವಾದ ಮರಗಳನ್ನು ನೆಡಲಾಗಿತ್ತು. ಕ್ಯಾಥರಿನ್ ದಿ ಗ್ರೇಟ್ ಅವರ ಭೇಟಿ ಹಿನ್ನೆಲೆಯಲ್ಲಿ, ಕ್ರಿಮಿಯಾವನ್ನು ರಷ್ಯಾಕ್ಕೆ ರಕ್ತಪಾತವಿಲ್ಲದೆ ಸೇರಿಸಿಕೊಂಡ ನಂತರ ರಾಜಕುಮಾರ ಪೊಟೆಮ್ಕಿನ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ, ಇಂಗ್ಲಿಷ್ ಭೂದೃಶ್ಯ ವಿನ್ಯಾಸಕಾರ ವಿಲಿಯಂ ಗೌಲ್ಡ್ ಅವರಿಂದ ಈ ಕೆಲಸ ಮಾಡಿಸಿದ್ದರು.<ref>Brett (2005), p. 57.</ref>
ಸ್ಥಳದ ಮಾಲೀಕತ್ವ ಪಡೆದ ತಕ್ಷಣ, ವೊರೊಂಟ್ಸೊವ್ ಅವರು ಜರ್ಮನ್ ತೋಟಗಾರ ಕಾರ್ಲ್ ಕೀಬಾಕ್ ಅವರನ್ನು ನೇಮಿಸಿ, ಸ್ಥಳದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಪ್ರಸ್ತಾವಿತ ಹೊಸ ಅರಮನೆಗಾಗಿ ಉದ್ಯಾನಗಳು ಮತ್ತು ಆವರಣವನ್ನು ವಿನ್ಯಾಸಗೊಳಿಸಲು ಸೂಚಿಸಿದರು.
1824ರಲ್ಲಿ, ಹೊಸ ಅರಮನೆಯ ನಿರ್ಮಾಣ ನಡೆಯುತ್ತಿದ್ದ ಅವಧಿಯಲ್ಲಿ ವೊರೊಂಟ್ಸೊವ್ ಕುಟುಂಬ ವಾಸಿಸಲು ವಾಸ್ತುಶಿಲ್ಪಿ ಫಿಲಿಪ್ ಎಲ್ಸನ್ ಅವರಿಗೆ ಒಂದು ಸಣ್ಣ ಮನೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ನಂತರ ಇದರ ರೂಪದಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಏಷ್ಯಾಟಿಕ್ ಪೆವಿಲಿಯನ್ ಎಂದು ಕರೆಯಲಾಗುವ ಈ ಕಟ್ಟಡ ಇಂದಿಗೂ ಉಳಿದಿದೆ.
ಮೂಲತಃ ರಾಜಕುಮಾರರು ಸಂಪೂರ್ಣವಾಗಿ ಶಾಸ್ತ್ರೀಯ ವಾಸ್ತುಶಿಲ್ಪ ಶೈಲಿಯ ವಿನ್ಯಾಸವನ್ನು ಬಯಸಿದ್ದರು. ಆ ವಿನ್ಯಾಸದ ಯೋಜನೆಗಳನ್ನು ಚೆಸ್ಟರ್ನಲ್ಲಿ ವಾಸ್ತುಶಿಲ್ಪಿ ಥಾಮಸ್ ಹ್ಯಾರಿಸನ್ ಸಿದ್ಧಪಡಿಸಿದರು ಮತ್ತು ನಂತರ ಒಡೆಸ್ಸಾದ ವಾಸ್ತುಶಿಲ್ಪಿ ಫ್ರಾನ್ಸೆಸ್ಕೊ ಬೊಫೊ ಸ್ಥಳದಲ್ಲೇ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿದರು. ಈ ಇಬ್ಬರು ವಾಸ್ತುಶಿಲ್ಪಿಗಳು ವೊರೊಂಟ್ಸೊವ್ ಅವರ ಒಡೆಸ್ಸಾದ ಅಧಿಕೃತ ನಿವಾಸದ ವಿನ್ಯಾಸದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.
ಅಲುಪ್ಕಾ ಅರಮನೆಗಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ, ಇಂದಿನ ಅರಮನೆಯ ಮುಖ್ಯ ಕಟ್ಟಡವಿರುವ ಸ್ಥಳದಲ್ಲಿ ಶಾಸ್ತ್ರೀಯ ಶೈಲಿಯ ವಿಲ್ಲಾ ಇತ್ತು. ಅದರ ಕೆಳಗಿನ ಭಾಗಗಳಲ್ಲಿ ಮಲಗುವ ಕೋಣೆಗಳ ಮಹಡಿಗಳನ್ನು ಇರಿಸಲಾಗಿತ್ತು; ಇವು ಇಂದಿನ ಅರಮನೆಯ ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳಿಗೆ ಹೊಂದಿಕೊಂಡಿದ್ದವು. ಸಮುದ್ರದತ್ತ ಮುಖ ಮಾಡಿದ ಉದ್ಯಾನ ಭಾಗದಲ್ಲಿ ಎರಡು ಮಹಡಿಗಳಷ್ಟು ಎತ್ತರದ ದೊಡ್ಡ ಶಾಸ್ತ್ರೀಯ ಎಕ್ಸೆಡ್ರಾ (ಅರ್ಧವೃತ್ತಾಕಾರದ ವಾಸ್ತುಶಿಲ್ಪದ ಭಾಗ) ಇತ್ತು. ವೊರೊಂಟ್ಸೊವ್ ಅವರು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರಬೇಕು, ಏಕೆಂದರೆ ಹ್ಯಾರಿಸನ್ ಅವರ ಮೂಲ ಯೋಜನೆಯಿಂದ ಹೊಸ ಯೋಜನೆಗೆ ಸೇರಿಸಲಾದ ಏಕೈಕ ಪ್ರಮುಖ ಅಂಶ ಇದಾಗಿತ್ತು—ಆದರೂ ಅದನ್ನು ನಂತರ ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಲಾಯಿತು.
1828ರಲ್ಲಿ ನಿರ್ಮಾಣ ಆರಂಭವಾಯಿತು. ಆದರೆ 1831ರ ಜೂನ್ನಲ್ಲಿ, ಕಟ್ಟಡವು ಅದರ ಅಡಿಪಾಯದಿಂದ ಮೇಲಕ್ಕೆ ಏಳುವ ಮುನ್ನವೇ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮುಖ್ಯ ವಾಸ್ತುಶಿಲ್ಪಿ ಹ್ಯಾರಿಸನ್ ಹಿಂದಿನ ವರ್ಷವೇ ನಿಧನರಾಗಿದ್ದದ್ದು ಕಾರಣವಾಗಿರಬಹುದು. ಅಲ್ಲದೆ, ಬೊಫೊ ಒಬ್ಬರೇ ಕೆಲಸ ಮುಂದುವರಿಸುವುದು ಸೂಕ್ತ ಆಯ್ಕೆಯಾಗಿರಲಿಲ್ಲ—ಒಡೆಸ್ಸಾದ ಗವರ್ನರ್ ನಿವಾಸಕ್ಕಾಗಿ ಹ್ಯಾರಿಸನ್ ಅವರ ಯೋಜನೆಗಳಲ್ಲಿ ಅವರು ಮಾಡಿದ ಬದಲಾವಣೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆತಿರಲಿಲ್ಲ.
=ಯೋಜನೆಯಲ್ಲಿ ಬದಲಾವಣೆ=
ವೊರೊಂಟ್ಸೊವ್ ಅವರು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು. ಅಲ್ಲಿ ಹೊಸದಾಗಿ ರೂಪುಗೊಳ್ಳುತ್ತಿದ್ದ, ಆದರೆ ಹಿಂದಿನ ಶೈಲಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದ ಜಾಕೊಬೆಥನ್ ವಾಸ್ತುಶಿಲ್ಪ ಶೈಲಿಯನ್ನು ಅವರು ಖಂಡಿತವಾಗಿಯೂ ನೋಡಿದ್ದರು. ಇದು 16ನೇ ಶತಮಾನದ ಅಂತ್ಯ ಮತ್ತು 17ನೇ ಶತಮಾನದ ಆರಂಭದ ಇಂಗ್ಲಿಷ್ ಕಟ್ಟಡಗಳನ್ನು ಆಧರಿಸಿದ ಸಂಯೋಜಿತ ಪುನರುಜ್ಜೀವನ ಶೈಲಿಯಾಗಿತ್ತು. ಈ ಶೈಲಿಯ ಮೇಲೆ ಅದಕ್ಕೂ ಒಂದು ಶತಮಾನ ಮೊದಲು ಇಟಾಲಿಯನ್ ಪುನರುಜ್ಜೀವನ ಶೈಲಿಯಿಂದ ತಡವಾಗಿ ಅಭಿವೃದ್ಧಿಯಾದ ಇಂಗ್ಲಿಷ್ ರೆನೆಸಾನ್ಸ್ ಶೈಲಿಯ ಪ್ರಭಾವವಿತ್ತು. ಈ ಹೊಸ ಪಶ್ಚಿಮ ಯುರೋಪಿಯನ್ ವಾಸ್ತುಶಿಲ್ಪ ಪ್ರವೃತ್ತಿಗಳನ್ನು ಸೇರಿಸಲು ವೊರೊಂಟ್ಸೊವ್ ಮೂಲ ವಿನ್ಯಾಸವನ್ನು ಮರುಪರಿಶೀಲಿಸಲು ನಿರ್ಧರಿಸಿದರು.<ref>Colvin, p30</ref><ref>Girouard, p51.</ref>
ಶಾಸ್ತ್ರೀಯ ವಿನ್ಯಾಸದಿಂದ ರಷ್ಯಾದಲ್ಲಿ ಹೆಚ್ಚು ಪರಿಚಿತವಲ್ಲದ, ಇನ್ನಷ್ಟು ಸಂಕೀರ್ಣವಾದ ಪುನರುಜ್ಜೀವನ ಶೈಲಿಗೆ ಮಾಡಿದ ಈ ಮಹತ್ವದ ಬದಲಾವಣೆಯಿಂದಾಗಿ, ಹೊಸ ವಿನ್ಯಾಸವನ್ನು ಕಾರ್ಯಗತಗೊಳಿಸಲು ವೊರೊಂಟ್ಸೊವ್ ಅವರು ಪರ್ಯಾಯ ವಾಸ್ತುಶಿಲ್ಪಿಯನ್ನು ಹುಡುಕಬೇಕಾಯಿತು. ಇದಲ್ಲದೆ, ಅವರು ಕೇವಲ ಸಡಿಲವಾದ ಜಾಕೊಬಿಯನ್ ಶೈಲಿಯನ್ನು ಬಳಸುವುದಷ್ಟೇ ಅಲ್ಲದೆ, ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನೂ ಸೇರಿಸಲು ಬಯಸಿದರು. ಇದರಿಂದ ಖಾನ್ ಅರಮನೆ, ಯೆನಿಕಾಲೆ ಕೋಟೆ ಮತ್ತು ಇತರ ಸ್ಥಳೀಯ ಟಾಟರ್ ವಾಸ್ತುಶಿಲ್ಪಗಳಲ್ಲಿ ಕಂಡುಬರುವ ಪೂರ್ವದ ಪ್ರಭಾವವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ರೂಪುಗೊಂಡ ವಿನ್ಯಾಸವು ಪೂರ್ವ ಮತ್ತು ಪಶ್ಚಿಮಗಳು ಭೇಟಿಯಾಗುವ ಸ್ಥಳವಾಗಿ ಕ್ರಿಮಿಯಾದ ಸ್ಥಾನವನ್ನು突出ಗೊಳಿಸುವಂತಿತ್ತು. ಆ ಕಾಲದ ರಷ್ಯನ್ ವಾಸ್ತುಶಿಲ್ಪದಲ್ಲಿ ಪ್ರಾಬಲ್ಯ ಹೊಂದಿದ್ದ ನಿಯೋ-ಕ್ಲಾಸಿಕಲ್ ಶೈಲಿಯಿಂದ ಇದು ಒಂದು ಆಮೂಲಾಗ್ರ ಬದಲಾವಣೆಯಾಗಿತ್ತು.<ref>Brett (2005), p. 70</ref>
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಪರಿಣಾಮವಾಗಿ, ಇದೇ ರೀತಿಯ ವಾಸ್ತುಶಿಲ್ಪದ ದೃಷ್ಟಿಕೋನವು ಬ್ರಿಟನ್ನಲ್ಲಿಯೂ ಜನಪ್ರಿಯವಾಗುತ್ತಿತ್ತು. ಇಸ್ಲಾಮಿಕ್ ವಾಸ್ತುಶಿಲ್ಪದ ಆಂಗ್ಲೀಕೃತ ವ್ಯಾಖ್ಯಾನಕ್ಕೆ 1823ರಲ್ಲಿ ಪೂರ್ಣಗೊಂಡ ಬ್ರೈಟನ್ ರಾಯಲ್ ಪೆವಿಲಿಯನ್ ಮತ್ತು ಕೆಲವು ವರ್ಷಗಳ ಹಿಂದೆ ಪೂರ್ಣಗೊಂಡ ಸೆಜಿನ್ಕೋಟ್ ಹೌಸ್ ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಕಟ್ಟಡಗಳಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿನ್ಯಾಸ ಅಂಶಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಂತರ ಇದೇ ರೀತಿಯ ಅಂಶಗಳು ವೊರೊಂಟ್ಸೊವ್ ಅರಮನೆಯಲ್ಲಿ ಕಾಣಿಸಿಕೊಂಡವು. ರಾಜಕುಮಾರರು ಇಂಗ್ಲೆಂಡ್ಗೆ ಭೇಟಿ ನೀಡಿದ ಕಾಲದಲ್ಲಿ ಈ ಕಟ್ಟಡಗಳ ವಿನ್ಯಾಸಗಳು ಹೊಸತನದ ಮತ್ತು ವಿಶಿಷ್ಟವಾದವುಗಳಾಗಿದ್ದವು.<ref>Brett (2005), p. 66.</ref>
ವೊರೊಂಟ್ಸೊವ್ ಅವರು ಕಟ್ಟಡದ ವಿನ್ಯಾಸವನ್ನು ಮರುರೂಪಿಸಿ ಪೂರ್ಣಗೊಳಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಬ್ಲೋರ್ ಅವರನ್ನು ಆಯ್ಕೆ ಮಾಡಿದರು. ಬ್ಲೋರ್ ಅವರ ಆಯ್ಕೆ ಸ್ವಲ್ಪ ವಿಚಿತ್ರವೆನಿಸಬಹುದು. ಅವರು ಸಮರ್ಥ ವಾಸ್ತುಶಿಲ್ಪಿಯಾಗಿದ್ದರೂ, ಅವರ ಕೃತಿಗಳನ್ನು ಸಾಮಾನ್ಯವಾಗಿ ಸರಳ ಮತ್ತು ಹೆಚ್ಚು ಸ್ಫೂರ್ತಿದಾಯಕವಲ್ಲದವು ಎಂದು ಪರಿಗಣಿಸಲಾಗುತ್ತಿತ್ತು. ಪ್ರಸಿದ್ಧ ವಾಸ್ತುಶಿಲ್ಪ ಇತಿಹಾಸಕಾರ ಹಾವರ್ಡ್ ಕಾಲ್ವಿನ್, “ಅವರ ಎಲ್ಲಾ ಕೃತಿಗಳಲ್ಲೂ ಮಂದವಾದ ಸಾಮರ್ಥ್ಯವು ವ್ಯಾಪಿಸಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಗ್ರಾಮೀಣ ಅರಮನೆಗಳ ವಾಸ್ತುಶಿಲ್ಪದ ತಜ್ಞ ಮಾರ್ಕ್ ಜಿರೋಆರ್ಡ್ ಅವರು ಬ್ಲೋರ್ ಅವರನ್ನು “ಸ್ವಲ್ಪ ಬೇಸರ ಮೂಡಿಸುವ ವ್ಯಕ್ತಿ” ಎಂದು ವಿವರಿಸಿದ್ದರು.<ref>"Alupkinsky palace". Vorontsov Mikhail Semyonovich (in Russian). voroncov.net. Archived from the original on 23 October 2018. Retrieved 30 July 2011</ref>
ಆದಾಗ್ಯೂ, ಬ್ಲೋರ್ ಅವರ ಸ್ಥಿರ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಇಂಗ್ಲಿಷ್ ಟೋರಿ ಕುಲೀನ ವರ್ಗ ಮೆಚ್ಚಿಕೊಂಡಿತ್ತು. ವೊರೊಂಟ್ಸೊವ್ ಅವರ ಸಹೋದರಿಯೂ ಇದೇ ವರ್ಗಕ್ಕೆ ಸೇರಿದವರಾಗಿದ್ದರು ಮತ್ತು ಬ್ಲೋರ್ ಅವರು ವಿಲ್ಟನ್ನಲ್ಲಿ ಅವರಿಗಾಗಿ ಕೆಲಸ ಮಾಡಿದ್ದರು.ಇಂಗ್ಲೆಂಡ್ಪರರಾಗಿದ್ದ ವೊರೊಂಟ್ಸೊವ್ ಅವರು ಸರ್ ವಾಲ್ಟರ್ ಸ್ಕಾಟ್ ಅವರಿಗೂ ಆಪ್ತ ಸ್ನೇಹಿತರೂ ಮತ್ತು ಅಭಿಮಾನಿಯೂ ಆಗಿದ್ದರು. ಬ್ಲೋರ್ ಅವರು ಸ್ಕಾಟ್ಗಾಗಿ ಅವರ ಪ್ರಸಿದ್ಧ ಸ್ಕಾಟಿಷ್ ಬ್ಯಾರೋನಿಯಲ್ ಗ್ರಾಮೀಣ ಅರಮನೆ ಅಬ್ಬಟ್ಸ್ಫರ್ಡ್ನಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ, ಈ ಸಂಪರ್ಕಗಳೇ ವೊರೊಂಟ್ಸೊವ್ ಅವರನ್ನು ಬ್ಲೋರ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿರಬಹುದು.
ಬ್ಲೋರ್ ಅವರು ಈಗಾಗಲೇ ಬ್ರಿಟನ್ನ ಅನೇಕ ಭವ್ಯ ಕಟ್ಟಡಗಳಲ್ಲಿ ಹಾಗೂ ವಸಾಹತುಶಾಹಿ ಆಸ್ಟ್ರೇಲಿಯಾದಲ್ಲಿನ ಕೆಲವು ಕಟ್ಟಡಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ, ಬ್ಲೋರ್ ಸ್ವತಃ ಅಲುಪ್ಕಾ ಪಟ್ಟಣಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ಪ್ರದೇಶದ ಪರ್ವತಮಯ ಭೂದೃಶ್ಯ ಮತ್ತು ಭೂಪ್ರದೇಶದ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇತ್ತು. 1830ರಲ್ಲಿ, ಬ್ಲೋರ್ ಅವರ ಸಹವಾಸ್ತುಶಿಲ್ಪಿ ವಿಲಿಯಂ ಹಂಟ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಯಿತು.
=ವಾಸ್ತುಶಿಲ್ಪ=
ಬ್ಲೋರ್ ಅವರ ಹೊಸ ಮುಖ್ಯ ಕಟ್ಟಡದ (corps de logis) ಯೋಜನೆ, ಹ್ಯಾರಿಸನ್ ಅವರ ಮೂಲ ವಿನ್ಯಾಸಕ್ಕಾಗಿ ಈಗಾಗಲೇ ನಿರ್ಮಿಸಲಾಗಿದ್ದ ಅಡಿಪಾಯ ಮತ್ತು ತಳಹದಿಗಳನ್ನು ಬಳಸಬೇಕೆಂಬ ವೊರೊಂಟ್ಸೊವ್ ಅವರ ಬಯಕೆಯಿಂದ ಸೀಮಿತಗೊಂಡಿತ್ತು. ಇದರಿಂದ ಅರಮನೆಯ ಪ್ರಮುಖ ಕೊಠಡಿಗಳ ಆಕಾರ, ಗಾತ್ರ ಮತ್ತು ವಿನ್ಯಾಸಕ್ಕೆ ತೀವ್ರ ನಿರ್ಬಂಧಗಳು ಉಂಟಾದವು. ಆದರೆ ಹ್ಯಾರಿಸನ್ ವಿನ್ಯಾಸಗೊಳಿಸಿದ್ದಂತೆ ಸಾಂದ್ರವಾದ ಮತ್ತು ಕಡಿಮೆ ಎತ್ತರದ ಶಾಸ್ತ್ರೀಯ ವಿಲ್ಲಾವನ್ನು ನಿರ್ಮಿಸುವ ಬದಲು, ಬ್ಲೋರ್ ಅವರ ಯೋಜನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಉತ್ತರ ಭಾಗದಲ್ಲಿ ಇಂಗ್ಲಿಷ್ ಟ್ಯೂಡರ್ ಪುನರುಜ್ಜೀವನ ಶೈಲಿಯ ಪ್ರಬಲ ಅಂಶಗಳಿದ್ದರೆ, ದಕ್ಷಿಣ ಭಾಗದಲ್ಲಿ ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಅಂಶಗಳ ಸಂಯೋಜನೆಯಿತ್ತು.
ದಕ್ಷಿಣ ಮುಂಭಾಗದ ಮಧ್ಯಭಾಗದ ವಿನ್ಯಾಸವು ದೆಹಲಿಯ ಜುಮ್ಮಾ ಮಸೀದಿಯಿಂದ ಪ್ರೇರಣೆ ಪಡೆದಿತ್ತು. ಇದರಿಂದ ಹ್ಯಾರಿಸನ್ ಅವರ ಮೂಲ ವಿನ್ಯಾಸದಲ್ಲಿದ್ದ ಶಾಸ್ತ್ರೀಯ ಎಕ್ಸೆಡ್ರಾವನ್ನು ಇಸ್ಲಾಮಿಕ್ ಶೈಲಿಯಲ್ಲಿ ಪರಿವರ್ತಿಸಿ, ಹೊಸ ವಿನ್ಯಾಸದಲ್ಲಿ ಸುಂದರವಾಗಿ ಅಳವಡಿಸಲು ಸಾಧ್ಯವಾಯಿತು.<ref>Brett (2005), p. 70</ref>
ಕೆಲವು ಸ್ಥಳಗಳಲ್ಲಿ ಪರಸ್ಪರ ಹೊಂದಿಕೆಯಾಗದಂತೆ ಕಾಣುವ ವಾಸ್ತುಶಿಲ್ಪ ಶೈಲಿಗಳು ಒಂದೇ ಸಮಯದಲ್ಲಿ ಗೋಚರಿಸುತ್ತವೆ. ಇದು ವಿಶೇಷವಾಗಿ ಚಿಮ್ನಿಗಳ ಮೇಲ್ಭಾಗಗಳಲ್ಲಿ ಸ್ಪಷ್ಟವಾಗುತ್ತದೆ; ಅವು ಇಸ್ಲಾಮಿಕ್ ಮಿನಾರ್ಗಳನ್ನು ಹೋಲುತ್ತವೆ. ಇವುಗಳ ಜೊತೆಗೆ ಕೋಟೆಯ ಗೋಡೆಗಳಂತಿರುವ ಮೇಲಂಚುಗಳು ಉತ್ತರ ಮುಂಭಾಗದ ತಡವಾದ ಇಂಗ್ಲಿಷ್ ಪುನರುಜ್ಜೀವನ ಶೈಲಿಗೆ ಬಹುತೇಕ ಮೂರಿಷ್ ವಾಸ್ತುಶಿಲ್ಪದ ಅಂಶದಂತೆ ಕಾಣುವ ರೂಪವನ್ನು ನೀಡುತ್ತವೆ.
ಆದರೆ ಕಟ್ಟಡದ ಇಸ್ಲಾಮಿಕ್ ಪ್ರಭಾವವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದು ದಕ್ಷಿಣದ ಉದ್ಯಾನ ಮುಂಭಾಗದಲ್ಲಿ. ಇದು ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮಧ್ಯಭಾಗದಲ್ಲಿ ಎರಡು ಮಿನಾರ್ ಶೈಲಿಯ ಗೋಪುರಗಳು ಇವೆ. ಈ ಮಿನಾರ್ಗಳು ಭವ್ಯವಾದ ಮಧ್ಯಭಾಗದ ಮುಂಭಾಗವನ್ನು ಎರಡೂ ಬದಿಗಳಿಂದ ಸುತ್ತುವರಿದಿವೆ. ಈ ಮಧ್ಯಭಾಗವು ಹೊರಚಾಚಿದ, ಎರಡು ಮಹಡಿಗಳಷ್ಟು ಎತ್ತರದ ಪ್ರವೇಶ ಮಂಟಪದ ರೂಪದಲ್ಲಿದ್ದು, ಎತ್ತರವಾದ ಇಸ್ಲಾಮಿಕ್ ಕುದುರೆನಾಲಿನಾಕಾರದ ಕಮಾನು ಮೂಲಕ ಪ್ರವೇಶಿಸಬಹುದು.
ಪ್ರವೇಶ ಮಂಟಪದ ಒಳಭಾಗವು ಎಕ್ಸೆಡ್ರಾ ರೂಪದಲ್ಲಿದ್ದು, ಅಲಂಕೃತವಾದ ತೆರೆದ ಪ್ರವೇಶಾಂಗಣದಂತಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ ಶಹಾದಾ ಬರೆಯಲಾಗಿದೆ: “ಅಲ್ಲಾಹನ ಹೊರತು ಬೇರೆ ದೇವರಿಲ್ಲ.” ಪ್ರವೇಶ ಮಂಟಪದ ಎರಡೂ ಬದಿಗಳಲ್ಲಿ ತಲಾ ಎರಡು ವಿಭಾಗಗಳನ್ನು ಹೊಂದಿರುವ ಎರಡು ಚಿಕ್ಕ ಪಾರ್ಶ್ವಭಾಗಗಳಿವೆ. ಅವು ಕಬ್ಬಿಣದ ಬಾಲ್ಕನಿಗಳು ಮತ್ತು ವರಾಂಡಾಗಳಿಂದ ಅಲಂಕರಿಸಲ್ಪಟ್ಟಿದ್ದು, ಕೆಳಗಿನ ಮೆಟ್ಟಿಲು-ಮಟ್ಟದ ಉದ್ಯಾನಗಳು ಮತ್ತು ಅವುಗಳಲ್ಲಿರುವ ಪ್ರತಿಮೆಗಳತ್ತ ಮುಖಮಾಡಿವೆ.
ಮುಖ್ಯ ಕಟ್ಟಡದ ವಿನ್ಯಾಸವು ಹ್ಯಾರಿಸನ್ ಅವರ ಹಿಂದಿನ ಯೋಜನೆಯ ಅಡಿಪಾಯಗಳಿಂದ ಸೀಮಿತಗೊಂಡಿದ್ದರೂ, ಪಾರ್ಶ್ವ ಕಟ್ಟಡಗಳು ಮತ್ತು ಆವರಣಗಳಿಗೆ ಅಂತಹ ನಿರ್ಬಂಧ ಇರಲಿಲ್ಲ. ಮುಖ್ಯ ಕಟ್ಟಡದ ಕೆಳಗಿನ ಮೆಟ್ಟಿಲು-ಮಟ್ಟದ ಪ್ರದೇಶಗಳಲ್ಲಿ ಮಲಗುವ ಕೋಣೆಗಳನ್ನು ಇರಿಸುವ ಹ್ಯಾರಿಸನ್ ಅವರ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬ್ಲೋರ್ ಅವರ ಸಹಾಯಕ ವಾಸ್ತುಶಿಲ್ಪಿ ಹಂಟ್, 19ನೇ ಶತಮಾನದ ಇಂಗ್ಲಿಷ್ ಗ್ರಾಮೀಣ ಅರಮನೆಗಳಿಗೆ ಸಾಮಾನ್ಯವಾಗಿದ್ದ ವಿಶಾಲವಾಗಿ ಹರಡಿಕೊಂಡ ಪಾರ್ಶ್ವ ಕಟ್ಟಡಗಳು ಮತ್ತು ಸೇವಕರ ವಸತಿಗಳನ್ನು ಆಯ್ಕೆ ಮಾಡಿದರು.
ಈ ಕಟ್ಟಡಗಳು ಸ್ಥಳದ ಇಳಿಜಾರು ಮತ್ತು ಭೌಗೋಳಿಕ ವಿನ್ಯಾಸವನ್ನು ಸಂಪೂರ್ಣವಾಗಿ ಬಳಸಿಕೊಂಡವು. ಅವುಗಳ ಆವರಣಗಳೊಂದಿಗೆ ಸೇರಿ, ಗೋಪುರಗಳು ಮತ್ತು ಎತ್ತರವಾದ ಕೋಟೆಗೋಡೆಗಳನ್ನು ಹೊಂದಿರುವ ಸಣ್ಣ ಮಧ್ಯಯುಗೀನ ಕೋಟೆಯ ಪಟ್ಟಣದಂತೆ ಕಾಣಲು ಆರಂಭಿಸಿದವು. ಇದಕ್ಕೆ ಅತ್ಯುತ್ತಮ ಉದಾಹರಣೆ ಶುವಾಲೊವ್ ಪ್ಯಾಸೇಜ್. ಇದು ಎರಡು ಎತ್ತರವಾದ ಪಾರ್ಶ್ವ ಕಟ್ಟಡಗಳ ಗೋಡೆಗಳ ನಡುವೆ ನಿರ್ಮಿಸಲಾದ ಮುಚ್ಚಿದ ರಥಮಾರ್ಗವಾಗಿದ್ದು, ಕೋಟೆಯಂತಿರುವ ಪಶ್ಚಿಮ ದ್ವಾರಮನೆಯಿಂದ ಉತ್ತರ ಮುಂಭಾಗದ ಮುಂದಿರುವ ಮುಂಭಾಗದ ಆವರಣದವರೆಗೆ ಸಾಗುತ್ತದೆ.
ಎತ್ತರವಾದ ಗೋಡೆಗಳು ಮತ್ತು ಗೋಪುರಗಳ ಕೆಳಗೆ ತಿರುವು-ಮುರುವುಗಳಿಂದ ಸಾಗುವ ಈ ಮಾರ್ಗವು ಒಂದು ಸೇತುವೆಯ ಕೆಳಗಿನಿಂದಲೂ ಹಾದುಹೋಗುತ್ತದೆ. ಆದ್ದರಿಂದ ಇದು ಗ್ರಾಮೀಣ ಅರಮನೆಗೆ ಹೋಗುವ ಪ್ರವೇಶಮಾರ್ಗಕ್ಕಿಂತ ಮಧ್ಯಯುಗೀನ ಪಟ್ಟಣದ ಬೀದಿಯಂತೆ ಕಾಣುತ್ತದೆ.
ಶುವಾಲೊವ್ ಪ್ಯಾಸೇಜ್ನಿಂದ ಪ್ರವೇಶಿಸಬಹುದಾದ ಉತ್ತರ ಮುಂಭಾಗದ ಆವರಣ, ಎಡಭಾಗದ ಕಮಾನು ಮೂಲಕ ಹೊರಬಂದು, ಮುಖ್ಯ ಕಟ್ಟಡದ (corps de logis) ಮುಂದೆ ಇರುವ cour d'honneur ಆಗಿ ಕಾರ್ಯನಿರ್ವಹಿಸುತ್ತದೆ. ಬಲಭಾಗದಲ್ಲಿ ವಿಶಾಲವಾದ ಸೇವಾ ಪಾರ್ಶ್ವ ಕಟ್ಟಡಗಳು ಮತ್ತು ಕುದುರೆ ಲಾಯಗಳ ಒಂದು ಭಾಗವನ್ನು ಕಾಣಬಹುದು.
=ನಿರ್ಮಾಣ=
ವೊರೊಂಟ್ಸೊವ್ ಅವರು ಅರಮನೆಯ ನಿರ್ಮಾಣಕ್ಕಾಗಿ ರಷ್ಯನ್ ಸಾಮ್ರಾಜ್ಯದ ಮಾಸ್ಕೋ, ವ್ಲಾಡಿಮಿರ್ ಮತ್ತು ವೊರೊನೆಝ್ ಗವರ್ನರೇಟ್ಗಳಿಂದ ಸಾವಿರಾರು ಜೀತದಾಳು ಕಾರ್ಮಿಕರನ್ನು ಕರೆತಂದರು. ಈ ವೇತನವಿಲ್ಲದ ಕಾರ್ಮಿಕರು ಕೇವಲ ಸರಳ ಕೈ ಉಪಕರಣಗಳ ಸಹಾಯದಿಂದ ಎಲ್ಲಾ ಕೆಲಸವನ್ನೂ ಕೈಯಿಂದಲೇ ಮಾಡಿದರು.ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಲು ಕಲ್ಲುಗಾರರನ್ನೂ ಕರೆತರಲಾಯಿತು.
ಅರಮನೆಯ ಕತ್ತರಿಸಿ ಸಮತಟ್ಟಾಗಿಸಿದ ಕಲ್ಲಿನ ಬ್ಲಾಕ್ಗಳನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಹಸಿರು-ಬೂದು ಬಣ್ಣದ ಡಯಾಬೇಸ್ ಕಲ್ಲಿನಿಂದ ತಯಾರಿಸಲಾಯಿತು.ಸುತ್ತಮುತ್ತಲಿನ ಪರ್ವತ ಪ್ರದೇಶ ಮತ್ತು ಕಾಡಿನ ಹಸಿರು ಬಣ್ಣಗಳೊಂದಿಗೆ ಹೊಂದಿಕೊಳ್ಳುವ ವಿಶಿಷ್ಟ ಬಣ್ಣವಿದ್ದ ಕಾರಣ ಈ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಕಟ್ಟಡಕ್ಕೆ ಬೇಕಾದ ಇತರ ಎಲ್ಲ ನಿರ್ಮಾಣ ಸಾಮಗ್ರಿಗಳನ್ನು ರಷ್ಯನ್ ಸಾಮ್ರಾಜ್ಯದ ಹೊರಗಿನ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು.
ಅರಮನೆಯ ಅನೇಕ ಕೊಠಡಿಗಳಲ್ಲಿ ಮೊದಲಿಗೆ ಪೂರ್ಣಗೊಂಡವುಗಳಲ್ಲಿ ಮುಖ್ಯ ಭೋಜನಕೋಣೆ ಒಂದಾಗಿತ್ತು. ಇದನ್ನು 1830ರಿಂದ 1834ರವರೆಗೆ ನಿರ್ಮಿಸಲಾಯಿತು. ಅರಮನೆಯ ಮುಖ್ಯ ಕೇಂದ್ರ ಪಾರ್ಶ್ವಭಾಗವನ್ನು 1831ರಿಂದ 1837ರವರೆಗೆ ನಿರ್ಮಿಸಲಾಯಿತು. 1841ರಿಂದ 1842ರವರೆಗೆ, ಭೋಜನಕೋಣೆಗೆ ಹೊಂದಿಕೊಂಡಂತೆ ಬಿಲಿಯರ್ಡ್ಸ್ ಕೊಠಡಿಯನ್ನು ನಿರ್ಮಿಸಲಾಯಿತು.
1838ರಿಂದ 1844ರವರೆಗೆ, ಅತಿಥಿ ವಿಭಾಗ, ಪೂರ್ವ ವಿಭಾಗ, ಗೋಪುರಗಳು, ಸೇವಾ ವಿಭಾಗ ಮತ್ತು ಮುಖ್ಯ ಪ್ರವೇಶದ್ವಾರ ಪೂರ್ಣಗೊಂಡವು. ಅರಮನೆಯ ಕೊನೆಯದಾಗಿ ನಿರ್ಮಿಸಲಾದ ವಿಭಾಗವೆಂದರೆ ಗ್ರಂಥಾಲಯ ವಿಭಾಗ; ಇದರ ನಿರ್ಮಾಣ 1842ರಿಂದ 1844ರವರೆಗೆ ನಡೆಯಿತು. ನಂತರದ ನಾಲ್ಕು ವರ್ಷಗಳನ್ನು ಅರಮನೆಯ ಆಂತರಿಕ ಅಲಂಕಾರ ಕಾರ್ಯಗಳಿಗೆ ಬಳಸಲಾಯಿತು.
ಬ್ಲೋರ್ ಅವರ ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಗೆ ನೇಮಿಸಲಾದ ಸ್ಥಳೀಯ ವಾಸ್ತುಶಿಲ್ಪಿ ವಿಲಿಯಂ ಹಂಟ್, ಬ್ಲೋರ್ ಅವರ ಒಟ್ಟಾರೆ ಯೋಜನೆಗೆ ನಿಷ್ಠರಾಗಿದ್ದರೂ, ಅಗತ್ಯವೆನಿಸಿದಾಗ ಬದಲಾವಣೆಗಳನ್ನು ಮಾಡಲು ಹಿಂಜರಿಯಲಿಲ್ಲ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಪಶ್ಚಿಮ ದ್ವಾರಮನೆ. ಅರಮನೆಯ ಮುಖ್ಯ ಪ್ರವೇಶಮಾರ್ಗವಾಗಿದ್ದ ಇದರಲ್ಲಿ ಮೂಲತಃ ಅಷ್ಟಭುಜಾಕಾರದ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಹಂಟ್ ಅದನ್ನು 14ನೇ ಶತಮಾನದ ಇಂಗ್ಲಿಷ್ ಕೋಟೆಯ ಶೈಲಿಯಲ್ಲಿ ಮರುವಿನ್ಯಾಸಗೊಳಿಸಿದರು. ಇದರಲ್ಲಿ ಗಟ್ಟಿಯಾದ ವೃತ್ತಾಕಾರದ ಗೋಪುರಗಳು ಮತ್ತು ಮ್ಯಾಕಿಕೋಲೇಷನ್ಗಳು ಇದ್ದವು. ಇವು ಪೂರ್ವ ಸಸೆಕ್ಸ್ನ ಬೋಡಿಯಮ್ ಕೋಟೆಯ ಗೋಪುರಗಳಿಗೆ ಬಹುತೇಕ ಹೋಲುತ್ತವೆ.
ಅರಮನೆಯ ನಿರ್ಮಾಣ ಪೂರ್ಣಗೊಂಡ ನಂತರವೂ ಹಂಟ್ ಅಲುಪ್ಕಾದಲ್ಲಿಯೇ ಉಳಿದು, ವೊರೊಂಟ್ಸೊವ್ ಆಸ್ತಿಯ ಸುತ್ತಮುತ್ತ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಉದ್ದವಾದ ರಥಮಾರ್ಗಗಳು, ರಸ್ತೆಗಳು ಮತ್ತು ಅರಮನೆಯ ಸುತ್ತಲಿನ ಉದ್ಯಾನಗಳ ರಚನಾತ್ಮಕ ಸುಧಾರಣೆಗಳು ಸೇರಿದ್ದವು.
ಅವರ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾಗಿದ್ದು ಶುವಾಲೊವ್ ವಿಭಾಗದ ವಿಸ್ತರಣೆ. ಇದನ್ನು ವೊರೊಂಟ್ಸೊವ್ ಅವರ ಮಗಳು ಕೌಂಟೆಸ್ ಸೋಫಿಯಾ ಶುವಾಲೊವಾ ಮತ್ತು ಅವರ ಮಕ್ಕಳ ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕೌಂಟೆಸ್ ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಭಾಗವು ಅರಮನೆಯನ್ನು ಪಶ್ಚಿಮ ದ್ವಾರಮನೆಗೆ ಸಂಪರ್ಕಿಸಿತು ಮತ್ತು ಮುಖ್ಯ ಪ್ರವೇಶದ್ವಾರದವರೆಗೆ ಸಾಗುವ ಮುಚ್ಚಿದ ಶುವಾಲೊವ್ ಪ್ಯಾಸೇಜ್ ಅನ್ನು ನಿರ್ಮಿಸಿತು.
ಹಂಟ್ ಅವರು 1852ರಲ್ಲಿ ನಿವೃತ್ತಿಯಾಗುವವರೆಗೆ ರಾಜಕುಮಾರ ವೊರೊಂಟ್ಸೊವ್ ಅವರ ಸೇವೆಯಲ್ಲಿ ಮುಂದುವರಿದರು.
=ಒಳಾಂಗಣ=
ಅರಮನೆಯಲ್ಲಿ ಒಟ್ಟು 150 ಕೊಠಡಿಗಳಿವೆ. ಅವುಗಳಲ್ಲಿ ಪ್ರಮುಖ ಕೊಠಡಿಗಳು ಮರದ ಫಲಕಗಳಿಂದ ಅಲಂಕರಿಸಲ್ಪಟ್ಟಿದ್ದು, ಮರದ ನೆಲಹಾಸುಗಳನ್ನು ಹೊಂದಿವೆ.
ಮುಖ್ಯ ಕಟ್ಟಡದ (corps de logis) ಒಳಾಂಗಣದಲ್ಲಿ, ಬ್ಲೋರ್ ಅವರು 19ನೇ ಶತಮಾನದ ಇಂಗ್ಲಿಷ್ ಪರಂಪರೆಯಂತೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ವಾಗತ ಕೊಠಡಿಗಳ ವಿಭಾಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದರು. ಕೇಂದ್ರ ಸಭಾಂಗಣದ ಎಡಭಾಗದಲ್ಲಿ ಪುರುಷರಿಗಾಗಿ ಗ್ರಂಥಾಲಯ, ಭೋಜನಕೋಣೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಿಲಿಯರ್ಡ್ಸ್ ಕೊಠಡಿ ಇರಬೇಕಾಗಿತ್ತು. ಬಲಭಾಗದಲ್ಲಿ ಮಹಿಳೆಯರಿಗಾಗಿ ಒಂದು ವಿಶಾಲ ಡ್ರಾಯಿಂಗ್ ರೂಮ್ ಇರಬೇಕಾಗಿತ್ತು.
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಇಂತಹ ಲಿಂಗಾಧಾರಿತ ವಲಯಗಳ ವಿನ್ಯಾಸ ಜನಪ್ರಿಯವಾಗಿತ್ತು. ಆದರೆ ಇದರ ಉದ್ದೇಶ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದಕ್ಕಿಂತ, ಒಳಾಂಗಣದ ಪೀಠೋಪಕರಣಗಳ ಸ್ವರೂಪವನ್ನು ವಿಭಜಿಸುವುದಾಗಿತ್ತು. ಪುರುಷರ ವಿಭಾಗಗಳಲ್ಲಿ ಸಾಮಾನ್ಯವಾಗಿ ಭಾರವಾದ ಓಕ್ ಪೀಠೋಪಕರಣಗಳು ಮತ್ತು ಗಾಢ ಬಣ್ಣದ “ಟರ್ಕಿ” ಕಾರ್ಪೆಟ್ಗಳು ಇರುತ್ತಿದ್ದವು. ಮಹಿಳೆಯರ ವಿಭಾಗಗಳಲ್ಲಿ ಗುಲಾಬಿ ಮರದ ಸೂಕ್ಷ್ಮ ಪೀಠೋಪಕರಣಗಳು, ಔಬುಸನ್ ಕಾರ್ಪೆಟ್ಗಳು ಮತ್ತು ಚಿಂಟ್ಜ್ ಬಟ್ಟೆಯ ಅಲಂಕಾರಗಳು ಇರಬೇಕಾಗಿದ್ದವು.
ಆದರೆ ತಿಳಿದಿಲ್ಲದ ಕಾರಣಗಳಿಂದ ಈ ಯೋಜನೆಯನ್ನು ಎಂದಿಗೂ ಸಂಪೂರ್ಣವಾಗಿ ಜಾರಿಗೆ ತರಲಾಗಲಿಲ್ಲ. ಮಹಿಳೆಯರ ವಿಭಾಗವನ್ನು ಪುರುಷರ ವಿಭಾಗದ ಪ್ರದೇಶಕ್ಕೂ ವಿಸ್ತರಿಸಲಾಯಿತು. ಮೂಲತಃ ಬಿಲಿಯರ್ಡ್ಸ್ ಕೊಠಡಿಯಾಗಬೇಕಿದ್ದ ಕೊಠಡಿಯನ್ನು ಕೌಂಟೆಸ್ ಅವರ ವೈಯಕ್ತಿಕ ಅಲಂಕಾರ ಕೊಠಡಿಯಾಗಿ (boudoir) ಪರಿವರ್ತಿಸಲಾಯಿತು. ಅಧ್ಯಯನ ಕೊಠಡಿಯನ್ನು ಮಹಿಳೆಯರ ಬಳಕೆಗೆ ಮತ್ತೊಂದು ಸಣ್ಣ ಕುಳಿತುಕೊಳ್ಳುವ ಕೊಠಡಿಯಾಗಿ ಬದಲಾಯಿಸಲಾಯಿತು. ಸಮುದ್ರದತ್ತ ಮುಖಮಾಡಿರುವ ಈ ಕೊಠಡಿಗಳ ಮೇಲ್ಭಾಗದಲ್ಲಿ ಕುಟುಂಬದ ಮಲಗುವ ಕೋಣೆಗಳು ಇದ್ದವು.
ಮುಖ್ಯ ಕಟ್ಟಡದ ಪ್ರಮುಖ ಕೊಠಡಿಗಳ ಮೇಲೆ ಮಹಿಳೆಯರ ಹಕ್ಕು ಸ್ಥಾಪನೆಯಾದ ನಂತರ, ಗ್ರಂಥಾಲಯ ಮತ್ತು ಭೋಜನಕೋಣೆಯನ್ನು ನಂತರ ನಿರ್ಮಿಸಲಾದ ಪ್ರತ್ಯೇಕ ಪಾರ್ಶ್ವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಪಾರ್ಶ್ವ ಕಟ್ಟಡವು ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ ದೊಡ್ಡ ಕಮಾನುಗಳಿರುವ ಲೊಜಿಯಾ ಮೂಲಕ ಸಂಪರ್ಕಗೊಂಡಿದೆ. ಮೂಲತಃ ಇದು ತೆರೆದ ವಿನ್ಯಾಸದಲ್ಲಿತ್ತು; ಈಗ ಇದಕ್ಕೆ ಗಾಜಿನ ಹೊದಿಕೆ ಅಳವಡಿಸಲಾಗಿದ್ದು, ಇದನ್ನು ವಿಂಟರ್ ಗಾರ್ಡನ್ ಎಂದು ಕರೆಯಲಾಗುತ್ತದೆ.
ನಂತರ ನಿರ್ಮಿಸಲಾದ ಮತ್ತೊಂದು ಪಾರ್ಶ್ವ ಕಟ್ಟಡವನ್ನು ಶುವಾಲೊವ್ ವಿಭಾಗ ಎಂದು ಕರೆಯಲಾಗುತ್ತದೆ. ವೊರೊಂಟ್ಸೊವ್ ಅವರ ಅಳಿಯ ಕೌಂಟ್ ಶುವಾಲೊವ್ ಅವರ ಹೆಸರಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬ್ಲೋರ್ ಅವರ ಮೂಲ ಯೋಜನೆಯ ಭಾಗವಾಗಿರಲಿಲ್ಲ; ಅವರ ಸಹಾಯಕ ವಿಲಿಯಂ ಹಂಟ್ ಇದನ್ನು ವಿನ್ಯಾಸಗೊಳಿಸಿದರು.
ಪ್ರಸ್ತುತ ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರ ಪ್ರಮುಖ ಕೊಠಡಿಗಳಲ್ಲಿ ನೀಲಿ ಕೊಠಡಿ, ಚಿಂಟ್ಜ್ ಕೊಠಡಿ, ಭೋಜನಕೋಣೆ ಮತ್ತು ಚೀನೀ ಕ್ಯಾಬಿನೆಟ್ ಸೇರಿವೆ. ವಸ್ತುಸಂಗ್ರಹಾಲಯವು ಮೊದಲ ಮಹಡಿಯ ಮೊದಲ ಎಂಟು ಕೊಠಡಿಗಳನ್ನು ಒಳಗೊಂಡಿದ್ದು, 11,000ಕ್ಕೂ ಹೆಚ್ಚು ಪ್ರದರ್ಶನ ವಸ್ತುಗಳನ್ನು ಹೊಂದಿದೆ. ಇವುಗಳಲ್ಲಿ 18ನೇ ಶತಮಾನದ ಕೆತ್ತನೆಗಳು, 16ನೇಯಿಂದ 19ನೇ ಶತಮಾನದವರೆಗಿನ ವರ್ಣಚಿತ್ರಗಳು ಮತ್ತು ಕ್ರಿಮಿಯಾದ ದೃಶ್ಯಗಳನ್ನು ಚಿತ್ರಿಸಿದ ಅರ್ಮೇನಿಯನ್ ಸಮುದ್ರದೃಶ್ಯ ಕಲಾವಿದ ಇವಾನ್ ಐವಾಜೊವ್ಸ್ಕಿ ಅವರ ಕೃತಿಗಳೂ ಸೇರಿವೆ. ಜೊತೆಗೆ, 19ನೇ ಶತಮಾನದ ರಷ್ಯನ್ ಮರದ ಕೆಲಸದ ನಿಪುಣರು ತಯಾರಿಸಿದ ಪೀಠೋಪಕರಣಗಳೂ ಇಲ್ಲಿವೆ.
ಅರಮನೆಯ ಕೊಠಡಿಗಳಲ್ಲಿ ಕೊನೆಯದಾಗಿ ಪೂರ್ಣಗೊಂಡ ಗ್ರಂಥಾಲಯವು, ಸರ್ ವಾಲ್ಟರ್ ಸ್ಕಾಟ್ ಅವರ ಸ್ವಂತ ಗ್ರಂಥಾಲಯವನ್ನು ಆಧರಿಸಿದೆ. ಇದು ಬ್ಲೋರ್ ಮತ್ತು ಸ್ಕಾಟ್ ನಡುವಿನ ವೈಯಕ್ತಿಕ ಸ್ನೇಹವನ್ನು ತೋರಿಸುತ್ತದೆ. ಗ್ರಂಥಾಲಯದಲ್ಲಿ 18ನೇ ಮತ್ತು 19ನೇ ಶತಮಾನಗಳ ಸುಮಾರು 6,000 ಸಾಹಿತ್ಯ ಮತ್ತು ಸಂಗೀತ ಕೃತಿಗಳಿವೆ.
ಗ್ರಂಥಾಲಯದ ಒಳಾಂಗಣದ ಮರದ ಕೆಲಸಗಳು—ಬಾಗಿಲುಗಳು, ಗೋಡೆಯ ಫಲಕಗಳು ಮತ್ತು ಮೇಲ್ಛಾವಣಿ ಸೇರಿದಂತೆ—ಓಕ್ ಮರದಿಂದ ಮಾಡಲ್ಪಟ್ಟಿವೆ. ಗೋಡೆಗಳನ್ನು ಬಟ್ಟೆಯಿಂದ ಅಲಂಕರಿಸಲಾಗಿದ್ದು, ಅವುಗಳ ವಿನ್ಯಾಸಗಳನ್ನು ಡಚ್, ಫ್ಲೆಮಿಷ್, ಫ್ರೆಂಚ್ ಮತ್ತು ಇಟಾಲಿಯನ್ ವರ್ಣಚಿತ್ರಕಾರರು ರಚಿಸಿದ್ದಾರೆ. ಅರಮನೆಯ ಗಾಥಿಕ್ ಶೈಲಿಯ ಅಗ್ನಿಕುಂಡಗಳನ್ನು ಹೊಳಪು ನೀಡಿದ ಡಯಾಬೇಸ್ ಕಲ್ಲಿನಿಂದ ನಿರ್ಮಿಸಲಾಗಿದೆ.
=ಅರಮನೆಯ ಆವರಣಗಳು=
ಅರಮನೆಯ ಸುತ್ತಲೂ ಉದ್ಯಾನಗಳು ಮತ್ತು ವಿಶಾಲವಾದ ಪಾರ್ಕ್ ಇದೆ. ಒಟ್ಟು 40 ಹೆಕ್ಟೇರ್ (99 ಎಕರೆ) ವಿಸ್ತೀರ್ಣ ಹೊಂದಿರುವ ಈ ಆವರಣವನ್ನು 19ನೇ ಶತಮಾನದ ಮೊದಲಾರ್ಧದಲ್ಲಿ ಜರ್ಮನ್ ಭೂದೃಶ್ಯ ವಿನ್ಯಾಸಕಾರ ಕ್ಯಾರೊಲಸ್ ಕೀಬಾಕ್ ಅವರು ವಿನ್ಯಾಸಗೊಳಿಸಿದರು. ಇದನ್ನು ಅಂಫಿಥಿಯೇಟರ್ ಮಾದರಿಯಲ್ಲಿ, ವಿಶಾಲ ತೆರೆದ ಪ್ರದೇಶಗಳು ಮತ್ತು ನಡಿಗೆ ದಾರಿಗಳ ಪಕ್ಕದಲ್ಲಿ ನೆಡಲಾದ ಉದ್ಯಾನಗಳನ್ನು ಒಳಗೊಂಡಂತೆ ರೂಪಿಸಲಾಯಿತು. ಈ ನಡಿಗೆ ದಾರಿಗಳಿಗೆ ಕ್ರಿಮಿಯಾದ ಕೊಕ್ತೆಬೆಲ್ ಗ್ರಾಮದ 29 ಚೀಲಗಳಷ್ಟು ವಿವಿಧ ಬಣ್ಣದ ಕಲ್ಲುಗಳನ್ನು ಬಳಸಿ ಜಲ್ಲಿ ಹಾಸಲಾಯಿತು.
ಅರಮನೆಯ ಆವರಣದಲ್ಲಿ ನಡೆದ ಅತ್ಯಂತ ದೊಡ್ಡ ಭೂದೃಶ್ಯ ಅಭಿವೃದ್ಧಿ ಕಾರ್ಯಗಳು 1840ರಿಂದ 1848ರವರೆಗೆ ನಡೆದವು. ಇದರಲ್ಲಿ ಸೈನಿಕರು ಸಹಾಯ ಮಾಡಿದರು. ಅರಮನೆಯ ದಕ್ಷಿಣ ಮುಂಭಾಗದ ಮುಂದೆ ನಿರ್ಮಿಸಲಾದ ಮೆಟ್ಟಿಲು-ಮಟ್ಟದ ಉದ್ಯಾನ ಪ್ರದೇಶಗಳನ್ನು (terraces) ರೂಪಿಸುವ ಮತ್ತು ಸಮತಟ್ಟುಗೊಳಿಸುವ ಕೆಲಸದಲ್ಲಿಯೂ ಅವರು ಸಹಕರಿಸಿದರು.
ಪ್ರಪಂಚದ ವಿವಿಧ ಭಾಗಗಳಿಂದ, ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಖಂಡಗಳು ಮತ್ತು ಪೂರ್ವ ಏಷ್ಯಾ ಸೇರಿದಂತೆ, ವಿವಿಧ ಪ್ರಾಣಿ ಮತ್ತು ಸಸ್ಯಜಾತಿಗಳನ್ನು ಇಲ್ಲಿ ಪರಿಚಯಿಸಲಾಯಿತು. 150 ವರ್ಷಗಳಿಗೂ ಹಿಂದೆ ಆಮದು ಮಾಡಲಾದ ಸಸ್ಯಗಳಲ್ಲಿ ಇಂದಿಗೂ ಸುಮಾರು 200 ಜಾತಿಗಳು ಉಳಿದಿವೆ.
ಕೀಬಾಕ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ಸಸ್ಯವರ್ಗ, ಪರ್ವತದ ನೈಸರ್ಗಿಕ ಬುಗ್ಗೆಗಳು ಮತ್ತು ಸಮೀಪದ ಬಂಡೆಗಳನ್ನೂ ಒಳಗೊಂಡಂತೆ ರೂಪಿಸಿದರು. ಇದರ ಜೊತೆಗೆ ಮೆಡಿಟರೇನಿಯನ್ ಪ್ರದೇಶ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಏಷ್ಯಾದಿಂದ ತರಿಸಲಾದ ವಿದೇಶಿ ಸಸ್ಯಜಾತಿಗಳನ್ನೂ ಸೇರಿಸಲಾಯಿತು.
ಇಂದು ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿದೇಶಿ ಮರ ಮತ್ತು ಪೊದೆಗಳ ಜಾತಿಗಳು ಕಂಡುಬರುತ್ತವೆ. ಅವುಗಳಲ್ಲಿ ವಿವಿಧ ರೀತಿಯ ತಾಳೆ ಮರಗಳು, ಒಲಿಯಾಂಡರ್ ಪೊದೆಗಳು, ಲಾರೆಲ್ ಮರಗಳು, ಸೈಪ್ರಸ್ ಮರಗಳು, ಆಲಿವ್ ಮರಗಳು ಮತ್ತು ಸದಾಹರಿದ್ವರ್ಣ ವೈಬರ್ನಮ್ ಸೇರಿದಂತೆ ಅನೇಕ ಸಸ್ಯಗಳಿವೆ.
1848ರ ಬೇಸಿಗೆಯಲ್ಲಿ, ಅರಮನೆ ಮತ್ತು ಅದರ ಆವರಣಕ್ಕೆ ಬಿಳಿ ಅಮೃತಶಿಲೆಯಿಂದ ಮಾಡಿದ ಮೂರು ಜೋಡಿ ಸಿಂಹಗಳ ಪ್ರತಿಮೆಗಳನ್ನು ಸೇರಿಸಲಾಯಿತು. ಈ ಪ್ರತಿಮೆಗಳನ್ನು ಅರಮನೆಯತ್ತ ಸಾಗುವ, ಉದ್ಯಾನಗಳ ಮೆಟ್ಟಿಲುಗಳ ಪಕ್ಕದಲ್ಲಿರುವ ವಿಶಾಲ ಮೆಟ್ಟಿಲುಸಾಲಿನ ಉದ್ದಕ್ಕೂ ಸ್ಥಾಪಿಸಲಾಯಿತು.
ಇಟಾಲಿಯನ್ ಶಿಲ್ಪಿ ಜಿಯೋವಾನಿ ಬೊನ್ನಾನಿ ನಿರ್ಮಿಸಿದ ಪ್ರತಿಯೊಂದು ಸಿಂಹದ ಪ್ರತಿಮೆಯೂ ವಿಭಿನ್ನ ಭಂಗಿಯಲ್ಲಿದೆ—ಮೆಟ್ಟಿಲಿನ ಕೆಳಭಾಗದಲ್ಲಿ “ಮಲಗಿರುವ ಸಿಂಹಗಳು”, ಮಧ್ಯಭಾಗದಲ್ಲಿ “ಎಚ್ಚರಗೊಳ್ಳುತ್ತಿರುವ ಸಿಂಹಗಳು”, ಮತ್ತು ಅರಮನೆಗೆ ಸಮೀಪದ ಮೇಲ್ಭಾಗದಲ್ಲಿ “ನಿಂತಿರುವ ಮೆಡಿಚಿ ಸಿಂಹಗಳು” ಇವೆ.
ಈ ಸಿಂಹಗಳ ಟೆರೇಸ್ ಶಿಲ್ಪಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಅವುಗಳಲ್ಲಿ ಮೂರು ಸಿಂಹಗಳು—ಮಲಗಿರುವುದು, ಎಚ್ಚರಗೊಳ್ಳುವುದು ಮತ್ತು ಅರ್ಧವಾಗಿ ಎದ್ದಿರುವ ಸಿಂಹಗಳು—ಸೆರ್ಗೇಯ್ ಐಸೆನ್ಸ್ಟೈನ್ ಅವರ Battleship Potemkin (1925) ಚಲನಚಿತ್ರದಲ್ಲಿ ಕಾಣಿಸಿಕೊಂಡವು. ಚಲನಚಿತ್ರದ ಮಾಂಟಾಜ್ ಸಂಕಲನ ತಂತ್ರದ ಮೂಲಕ, ಈ ಶಿಲ್ಪಗಳ ದೃಶ್ಯಗಳನ್ನು ಜೋಡಿಸಿ ಸಿಂಹವೊಂದು ಎದ್ದು ನಿಲ್ಲುತ್ತಿರುವ ಭ್ರಮೆಯನ್ನು ಸೃಷ್ಟಿಸಲಾಯಿತು. ಇದು ಕ್ರಾಂತಿಕಾರಿ ಜಾಗೃತಿಯ ಸಂಕೇತವಾಗಿ ಬಳಸಲ್ಪಟ್ಟಿತು.
ಕ್ರಿಮಿಯಾದ ಕರಾವಳಿ ಹೆದ್ದಾರಿ ಉದ್ಯಾನದ ಮೂಲಕ ಹಾದುಹೋಗುವುದರಿಂದ, ಉದ್ಯಾನವು ಮೇಲಿನ ಮತ್ತು ಕೆಳಗಿನ ಎರಡು ಭಾಗಗಳಾಗಿ ವಿಭಜಿತವಾಗಿದೆ. ಮೇಲಿನ ಉದ್ಯಾನದಲ್ಲಿ ಪರ್ವತದ ಬುಗ್ಗೆಗಳು, ದಕ್ಷಿಣ ಕರಾವಳಿಯ ಸ್ಥಳೀಯ ಅರಣ್ಯ ಸಸ್ಯವರ್ಗ ಮತ್ತು ವಿದೇಶಿ ಮರಗಳ ಗುಂಪುಗಳು ಪ್ರಮುಖವಾಗಿವೆ. ಮೇಲಿನ ಉದ್ಯಾನದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರಿಲ್ಬಿಯ ಕಾರಂಜಿ; ಇದನ್ನು 1829ರಲ್ಲಿ ಇಲ್ಲಿ ಸ್ಥಾಪಿಸಲಾಯಿತು. ಕೆಳಗಿನ ಉದ್ಯಾನವನ್ನು ಇಟಾಲಿಯನ್ ಪುನರುಜ್ಜೀವನ ಕಾಲದ ಉದ್ಯಾನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
=ಪ್ರಭಾವ=
ಅಲುಪ್ಕಾದಲ್ಲಿ ಮಿಖಾಯಿಲ್ ವೊರೊಂಟ್ಸೊವ್ ಅವರ ಬೇಸಿಗೆ ನಿವಾಸದ ನಿರ್ಮಾಣವು ತ್ಸಾರ್ ನಿಕೊಲಸ್ I ಅವರನ್ನು ಎಷ್ಟು ಪ್ರಭಾವಿತಗೊಳಿಸಿತೆಂದರೆ, ಅವರು ಪಕ್ಕದ ಒರೆಂಡಾದಲ್ಲಿ ತಮ್ಮ ಕುಟುಂಬಕ್ಕಾಗಿ ಸ್ವಂತ ವಿಶ್ರಾಂತಿ ನಿವಾಸವನ್ನು ನಿರ್ಮಿಸಲು ನಿರ್ಧರಿಸಿದರು.
1837ರ ಸೆಪ್ಟೆಂಬರ್ನಲ್ಲಿ, ತ್ಸಾರ್ ಮತ್ತು ತ್ಸಾರಿನಾ ಮೊದಲ ಬಾರಿಗೆ ಕ್ರಿಮಿಯಾಗೆ ಭೇಟಿ ನೀಡಿದರು. ವೈಸರಾಯ್ ಅವರು ಅಲುಪ್ಕಾದಲ್ಲಿನ ತಮ್ಮ ಹೊಸ ನಿವಾಸದಲ್ಲಿ ಅವರಿಗೆ ಆತಿಥ್ಯ ನೀಡಿದರು. ಅರಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಿತರಾದ, ಪ್ರಶ್ಯದಲ್ಲಿ ಜನಿಸಿದ ಸಾಮ್ರಾಜ್ಞಿಯವರು, ಬರ್ಲಿನ್ ಮೂಲದ ವಾಸ್ತುಶಿಲ್ಪಿ ಕಾರ್ಲ್ ಫ್ರಿಡ್ರಿಕ್ ಶಿಂಕೆಲ್ ಅವರಿಂದ ಹೊಸ ನಿವಾಸದ ವಿನ್ಯಾಸವನ್ನು ಸಿದ್ಧಪಡಿಸುವಂತೆ ಕೇಳಿಕೊಂಡರು.
ಅವರ ವಿನ್ಯಾಸದಲ್ಲಿ ಗ್ರೀಕ್ ಪುನರುಜ್ಜೀವನ ಮತ್ತು ಈಜಿಪ್ಷಿಯನ್ ಪುನರುಜ್ಜೀವನ ಶೈಲಿಗಳ ಗಮನಾರ್ಹ ಸಂಯೋಜನೆ ಇತ್ತು. ಈ ಅರಮನೆಯನ್ನು ಒರೆಂಡಾದ ಬಂಡೆಗಳಿಂದ ಕೂಡಿದ ಸಮುದ್ರತೀರದ ಮೇಲೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಅರಮನೆಯ ಆಸ್ಥಾನ ವಾಸ್ತುಶಿಲ್ಪಿ ಆಂದ್ರೇ ಸ್ಟಾಕೆನ್ಶ್ನೈಡರ್ ಕಡಿಮೆ ವೆಚ್ಚದ ವಿನ್ಯಾಸವನ್ನು ಪ್ರಸ್ತಾಪಿಸಿದರು ಮತ್ತು ಅದನ್ನೇ ಅಂಗೀಕರಿಸಲಾಯಿತು.
ತ್ಸಾರಿನಾ ಅವರ ಅರಮನೆಯನ್ನು 1843ರಿಂದ 1853ರವರೆಗೆ, ವಾಸ್ತುಶಿಲ್ಪಿಗಳಾದ ವಿಲಿಯಂ ಹಂಟ್ ಮತ್ತು ಒಡೆಸ್ಸಾದ ಕೊಂಬಿಯೊಜ್ಜೊ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಆದರೆ 1882ರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಕಟ್ಟಡ ನಾಶವಾಯಿತು; ಕೇವಲ ಒಂದು ಅಮೃತಶಿಲೆಯ ವೃತ್ತಾಕಾರದ ಮಂಟಪ (ರೋಟುಂಡಾ) ಮಾತ್ರ ಉಳಿಯಿತು. ನಂತರದ ಚಕ್ರವರ್ತಿ ಅಲೆಕ್ಸಾಂಡರ್ II, ರಾಜಮನೆತನದ ನಿವಾಸವನ್ನು ಲಿವಾಡಿಯಾಗೆ ಸ್ಥಳಾಂತರಿಸಿದರು.
ವೊರೊಂಟ್ಸೊವ್ ಅವರ ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮ್ರಾಜ್ಯ ಕುಟುಂಬದ ನಿವಾಸಗಳ ಪರಂಪರೆಗೆ ಚಾಲನೆ ನೀಡಿದವು. ಇದರ ಪರಿಣಾಮವಾಗಿ ರಷ್ಯಾದ ಅನೇಕ ಗಣ್ಯರು ಕ್ರಿಮಿಯಾದಲ್ಲಿ ತಮ್ಮದೇ ಆದ ವಿಲ್ಲಾಗಳು ಮತ್ತು ಅರಮನೆಗಳನ್ನು ನಿರ್ಮಿಸಲು ಪ್ರೇರಿತರಾದರು.
ಅಂತಹ ಆರಂಭಿಕ ಕಟ್ಟಡಗಳಲ್ಲಿ ಒಂದಾದ ಗಾಸ್ಪ್ರಾ ಅರಮನೆಯನ್ನು, 1830ರ ದಶಕದಲ್ಲಿ ವಿಲಿಯಂ ಹಂಟ್ ಅವರು ರಾಜಕುಮಾರ ಅಲೆಕ್ಸಾಂಡರ್ ಗೊಲಿಟ್ಸಿನ್ ಅವರಿಗಾಗಿ ವಿನ್ಯಾಸಗೊಳಿಸಿದರು. ಗೊಲಿಟ್ಸಿನ್ ಅವರು ಅಲೆಕ್ಸಾಂಡರ್ I ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾಗಿದ್ದರು.
ಬ್ಲೋರ್ ಅವರ ವಿನ್ಯಾಸವು ಕಪ್ಪು ಸಮುದ್ರದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಸರಳ ಅನುಕರಣೆಗೆ ಪ್ರೇರಣೆ ನೀಡಿತು—ಜುಗ್ದಿದಿಯ ಡಾಡಿಯಾನಿ ಅರಮನೆ. ಇದನ್ನು 1873ರಲ್ಲಿ ಮಿಂಗ್ರೆಲಿಯಾದ ಕೊನೆಯ ರಾಜಕುಮಾರಿಯವರು ನಿರ್ಮಿಸಲು ಆದೇಶಿಸಿದ್ದರು. ರಷ್ಯನ್ ಕ್ರಾಂತಿಯ ಸಮಯದಲ್ಲಿ ಈ ಅರಮನೆ ಮುರಾತ್ ವಂಶದ ಸ್ವಾಧೀನದಲ್ಲಿತ್ತು.
ನಿಯೋ-ಮೂರಿಷ್ ವಾಸ್ತುಶಿಲ್ಪದ ಅಂಶಗಳನ್ನು ಡುಲ್ಬರ್ ಮತ್ತು ಲಿಕಾನಿಯಲ್ಲಿನ ರಾಜಮನೆತನದ ವಿಲ್ಲಾಗಳ ವಿನ್ಯಾಸಗಳಲ್ಲಿಯೂ ಅಳವಡಿಸಲಾಯಿತು.
=ಮಾಲೀಕರು ಮತ್ತು ನಿವಾಸಿಗಳು=
ಕೌಂಟ್, ನಂತರ (1845) ರಾಜಕುಮಾರ ಮಿಖಾಯಿಲ್ ವೊರೊಂಟ್ಸೊವ್ (30 ಮೇ 1782 – 18 ನವೆಂಬರ್ 1856) — ನೊವೊರೊಸಿಯಾದ ವೈಸರಾಯ್ ಹಾಗೂ ಅರಮನೆಯ ನಿರ್ಮಾಪಕ. ನೆಪೋಲಿಯನ್ ಯುದ್ಧಗಳಲ್ಲಿ ಅವರ ಯಶಸ್ಸಿಗಾಗಿ ಅವರು ಪ್ರಸಿದ್ಧರಾಗಿದ್ದರು. 1844ರಿಂದ 1853ರವರೆಗೆ ಕಾಕಸಸ್ನ ವೈಸರಾಯ್ ಆಗಿ, ಅವರು ಕಾಕಸಸ್ ಯುದ್ಧದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿದರು. ಅರಮನೆ ಪೂರ್ಣಗೊಂಡ ನಂತರ, ಕ್ರಮೇಣ ದೃಷ್ಟಿ ಕಳೆದುಕೊಳ್ಳುತ್ತಿದ್ದ ವೊರೊಂಟ್ಸೊವ್ ಅಲ್ಲಿ ಹೆಚ್ಚು ಕಾಲ ವಾಸಿಸಲಿಲ್ಲ. ವಿಸ್ತರಿಸುತ್ತಿದ್ದ ರಷ್ಯನ್ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿಗಳು ಅವರನ್ನು ಟಿಫ್ಲಿಸ್ಗೆ ಕರೆದೊಯ್ದವು; ಅಲ್ಲಿ ಅವರು ಬಂಡಾಯ ಎದ್ದ ಸ್ಥಳೀಯ ಬುಡಕಟ್ಟುಗಳ ವಿರುದ್ಧ ಯುದ್ಧ ನಡೆಸಿದರು.ವಯಸ್ಸಾದ ವೊರೊಂಟ್ಸೊವ್ ಇಂಗ್ಲೆಂಡ್ಪರರಾಗಿದ್ದರು ಮತ್ತು ಕ್ರಿಮಿಯನ್ ಯುದ್ಧ ಆರಂಭವಾದದ್ದು ಅವರಿಗೆ ವಿಶೇಷವಾಗಿ ನೋವುಂಟುಮಾಡಿತು. ಇಂಗ್ಲೆಂಡ್ನಲ್ಲಿ ಈ ಯುದ್ಧಕ್ಕೆ ಅವರ ಇಂಗ್ಲಿಷ್ ಸೋದರಳಿಯ ಸಿಡ್ನಿ ಹರ್ಬರ್ಟ್ ಬಲವಾದ ಪ್ರಚಾರ ನಡೆಸಿದ್ದರು. ಇದರಿಂದ ಮುಜುಗರ ಮತ್ತು ದುಃಖಕ್ಕೊಳಗಾದ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ಒಡೆಸ್ಸಾದಲ್ಲಿ ಖಾಸಗಿ ಜೀವನ ನಡೆಸಿದರು. 1856ರಲ್ಲಿ, ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡುವಷ್ಟು ಕಾಲ ಬದುಕಿದ ನಂತರ ವೊರೊಂಟ್ಸೊವ್ ನಿಧನರಾದರು. ಒಡೆಸ್ಸಾ ಕ್ಯಾಥೆಡ್ರಲ್ನಲ್ಲಿದ್ದ ಅವರ ಸಮಾಧಿ ಸೋವಿಯತ್ ಕಾಲದಲ್ಲಿ ಹಾನಿಗೊಳಗಾಯಿತು. ಆದರೆ ಅವರ ಅವಶೇಷಗಳು ಸೋವಿಯತ್ ಯುಗದಲ್ಲಿ ಉಳಿದುಕೊಂಡು, 2005ರಲ್ಲಿ ಪುನರ್ನಿರ್ಮಿಸಲಾದ ಕ್ಯಾಥೆಡ್ರಲ್ಗೆ ಮರಳಿ ತರಲಾಯಿತು.
ಕೌಂಟೆಸ್, ನಂತರ ರಾಜಕುಮಾರಿ ಯೆಲಿಜವೆತಾ ವೊರೊಂಟ್ಸೊವಾ (19 ಸೆಪ್ಟೆಂಬರ್ 1792 – 27 ಏಪ್ರಿಲ್ 1880) — ಕೌಂಟ್ ಫ್ರಾಂಚಿಸೆಕ್ ಕ್ಷಾವೆರಿ ಬ್ರಾನಿಟ್ಸ್ಕಿ ಮತ್ತು ಅಲೆಕ್ಸಾಂಡ್ರಾ ವಾನ್ ಎಂಗೆಲ್ಹಾರ್ಟ್ ಅವರ ಪುತ್ರಿ. ಎಂಗೆಲ್ಹಾರ್ಟ್ ಅವರು ನ್ಯೂ ರಷ್ಯಾದ ಸ್ಥಾಪಕ ಮತ್ತು ಮಕ್ಕಳಿಲ್ಲದ ರಾಜಕುಮಾರ ಪೊಟೆಮ್ಕಿನ್ ಅವರ ಸೊಸೆಗಳಲ್ಲಿ ಒಬ್ಬರು ಹಾಗೂ ಉತ್ತರಾಧಿಕಾರಿಣಿಯೂ ಆಗಿದ್ದರು. ಅಲೆಕ್ಸಾಂಡರ್ I ಅವರು ಮಾರಿ ಜೆಟ್ವೆರ್ಟಿನ್ಸ್ಕಾ ಅವರೊಂದಿಗೆ ಬಹಿರಂಗ ಪ್ರೇಮಸಂಬಂಧ ಹೊಂದಿದ್ದ ಮತ್ತು ಅವರ ಉತ್ತರಾಧಿಕಾರಿ ಕಾನ್ಸ್ಟಾಂಟಿನ್ ಅವರು ಆಕೆಯ ಸಹೋದರಿ ಜೊವಾನ್ನಾ ವೈಶ್ಕೋವ್ಸ್ಕಾ ಅವರನ್ನು ಪ್ರೀತಿಸುತ್ತಿದ್ದ “ಪೋಲಿಷ್ ಮೋಹ”ದ ಅಲ್ಪಾವಧಿಯಲ್ಲಿ ರಷ್ಯನ್ ಶ್ರೀಮಂತರನ್ನು ವಿವಾಹವಾದ ಅನೇಕ ಪೋಲಿಷ್ ಕುಲೀನ ಮಹಿಳೆಯರಲ್ಲಿ ಯೆಲಿಜವೆತವೂ ಒಬ್ಬರಾಗಿದ್ದರು. ಗ್ಯಾಬ್ರಿಯೆಲಿಯಾಡ್ ಪ್ರಕರಣದ ನಂತರ ಅಲೆಕ್ಸಾಂಡರ್ ಪುಷ್ಕಿನ್ ಅವರನ್ನು ಕಪ್ಪು ಸಮುದ್ರದ ಕರಾವಳಿಗೆ ಗಡಿಪಾರು ಮಾಡಿದಾಗ, ಅವರು ಒಡೆಸ್ಸಾದಲ್ಲಿ ಯೆಲಿಜವೆತಾ ವೊರೊಂಟ್ಸೊವಾ ಅವರನ್ನು ಪ್ರೀತಿಸಲು ಪ್ರಯತ್ನಿಸಿ, ಅವರಿಗೆ ಹಲವು ಕವಿತೆಗಳನ್ನು ಅರ್ಪಿಸಿದರು. ಆದರೆ ಅವರ ಪ್ರೇಮಪ್ರಯತ್ನಗಳಿಂದ ಅಸಮಾಧಾನಗೊಂಡ ಕೌಂಟೆಸ್ ತಮ್ಮ ಪತಿಗೆ ದೂರು ನೀಡಿದರು; ಪತಿ ತನ್ನ ಯುವ ಪ್ರತಿಸ್ಪರ್ಧಿಯನ್ನು ಉತ್ತರದ ಒಂದು ಗ್ರಾಮಕ್ಕೆ ಗಡಿಪಾರು ಮಾಡಿಸಿದರು. ಪತಿಯ ಮರಣದ ನಂತರ, ಯೆಲಿಜವೆತಾ ಅಲುಪ್ಕಾ ಅರಮನೆಗೆ ಅಪರೂಪವಾಗಿ ಭೇಟಿ ನೀಡಿ, ಒಡೆಸ್ಸಾದಲ್ಲಿ ವಾಸಿಸುವುದನ್ನೇ ಹೆಚ್ಚು ಇಷ್ಟಪಟ್ಟರು.
ರಾಜಕುಮಾರ ಸೆಮ್ಯೋನ್ ವೊರೊಂಟ್ಸೊವ್ (23 ಅಕ್ಟೋಬರ್ 1823 – 6 ಮೇ 1882) — ರಾಜಕುಮಾರ ಮಿಖಾಯಿಲ್ ಅವರ ಏಕೈಕ ಪುತ್ರ ಮತ್ತು ಉತ್ತರಾಧಿಕಾರಿ. ಅವರು ತಮ್ಮ ತಂದೆಯ ಅಧೀನದಲ್ಲಿ ಕಾಕಸಸ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಲಿಯೋ ಟಾಲ್ಸ್ಟಾಯ್ ಅವರ ಹಾಜಿ ಮುರಾತ್ ಕಾದಂಬರಿಯಲ್ಲಿಯೂ ಅವರು, ಅವರ ಪತ್ನಿ ಮತ್ತು ತಂದೆಯೂ ಕಾಣಿಸಿಕೊಳ್ಳುತ್ತಾರೆ. 26 ಆಗಸ್ಟ್ 1851ರಂದು, ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ, ಹಿಂದೆ ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಸಿದ್ಧಳಾಗಿದ್ದ ಮ್ಯಾಡಮ್ ಸ್ಟೋಲಿಪಿನಾ, ಮೂಲತಃ ರಾಜಕುಮಾರಿ ಟ್ರುಬೆಟ್ಸ್ಕಯಾ, ಅವರನ್ನು ಅಲುಪ್ಕಾದಲ್ಲಿ ವಿವಾಹವಾದರು. ಅರಮನೆಯ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ದಂಪತಿಗೆ ಅನಿಸಿತು. ವಿವಿಧ ಖರ್ಚು ಕಡಿತಗಳನ್ನು ಮಾಡಿದ ನಂತರವೂ ಅವರು ಕ್ರಿಮಿಯಾಗೆ ಅಪರೂಪವಾಗಿಯೇ ಭೇಟಿ ನೀಡಿದರು. ಸಂತಾನವಿಲ್ಲದೆ ಸೆಮ್ಯೋನ್ ನಿಧನರಾದ ನಂತರ, ಅವರ ವಿಧವೆ ಅರಮನೆಯ ಅನೇಕ ವಂಶಪಾರಂಪರ್ಯ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ತೆಗೆದುಕೊಂಡು,ಹಿಂದಿನ ವಿವಾಹದಿಂದ ಪಡೆದ ತಮ್ಮ ಮಗ ಡ್ಯುಕಾ ಡಿ ಮೊಂಟೆಲ್ಫಿ ಅವರೊಂದಿಗೆ ಅವೆನ್ಯೂ ಡು ಬ್ವಾ ದ ಬೌಲೊಗ್ನೆನಲ್ಲಿ ವಾಸಿಸಲು ತೆರಳಿದರು.
ಕೌಂಟೆಸ್ ಸೋಫಿಯಾ ಶುವಾಲೊವಾ (1825 – 15 ಆಗಸ್ಟ್ 1879) — ರಾಜಕುಮಾರ ಮಿಖಾಯಿಲ್ ಮತ್ತು ರಾಜಕುಮಾರಿ ಯೆಲಿಜವೆತಾ ಅವರ ಪುತ್ರಿ. 1844ರಲ್ಲಿ, ಅವರು ಪರ್ಗೊಲೊವೊದ ಮಾಲೀಕರಾಗಿದ್ದ ಕೌಂಟ್ ಆಂದ್ರೇ ಶುವಾಲೊವ್ ಅವರನ್ನು ವಿವಾಹವಾದರು. ಈ ವಿವಾಹ ಸಂತೋಷಕರವಾಗಿರಲಿಲ್ಲ. ಆದ್ದರಿಂದ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು; ಅವರ ಪತಿ 1876ರಲ್ಲಿ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ನಿಧನರಾದರು. 1850ರ ದಶಕದಿಂದ, ಸೋಫಿಯಾ ಮತ್ತು ಅವರ ಮಕ್ಕಳು ಅಲುಪ್ಕಾವನ್ನು ಗ್ರಾಮೀಣ ವಿಶ್ರಾಂತಿ ನಿವಾಸವಾಗಿ ಬಳಸಿದರು. ಅವರು ಈಗ ಅವರ ಹೆಸರಿನಿಂದ ಕರೆಯಲ್ಪಡುವ ಉದ್ದನೆಯ ಪಶ್ಚಿಮ ವಿಭಾಗವಾದ ಶುವಾಲೊವ್ ವಿಂಗ್ನಲ್ಲಿ ವಾಸಿಸುತ್ತಿದ್ದರು; ಅವರ ಸಹೋದರ ರಾಜಕುಮಾರ ಸೆಮ್ಯೋನ್ ಅರಮನೆಯ ಉಳಿದ ಭಾಗವನ್ನು ಬಳಸುತ್ತಿದ್ದರು.
ಕೌಂಟ್, ನಂತರ (1882) ರಾಜಕುಮಾರ ಪಾವೆಲ್ ವೊರೊಂಟ್ಸೊವ್-ಶುವಾಲೊವ್ (1846–1885) — ಸೋಫಿಯಾ ಶುವಾಲೊವಾ ಅವರ ಪುತ್ರ ಮತ್ತು ಮಿಖಾಯಿಲ್ ವೊರೊಂಟ್ಸೊವ್ ಅವರ ಮೊಮ್ಮಗ. 1882ರಲ್ಲಿ ತಮ್ಮ ಮಾವನ ಮರಣದ ನಂತರ, ಬಹುತೇಕ ಖಾಲಿಯಾಗಿದ್ದ ಅರಮನೆ ಮತ್ತು ವೊರೊಂಟ್ಸೊವ್ ಪದವಿಯನ್ನು ಅವರು ವಾರಸುದಾರರಾಗಿ ಪಡೆದರು. ಮೂರು ವರ್ಷಗಳ ನಂತರ ಅವರು ನಿಧನರಾದರು. ಅವರ ಪತ್ನಿ ಯೆಲಿಜವೆತಾ ಸ್ಟೋಲಿಪಿನಾ, ಮೂಲತಃ ಬ್ಯಾರನೆಸ್ ಪಿಲಾರ್ ವಾನ್ ಪಿಲ್ಕಾವ್, ಅವರನ್ನು 54 ವರ್ಷಗಳಷ್ಟು ಕಾಲ ಮೀರಿಸಿ ಬದುಕಿದರು. ಅವರಿಗೆ ಮಕ್ಕಳಿರಲಿಲ್ಲ. 1882ರ ಜುಲೈ 7ರ ಸಾಮ್ರಾಜ್ಯ ಆದೇಶದ ಮೂಲಕ, ಅಲುಪ್ಕಾವನ್ನು ವೊರೊಂಟ್ಸೊವ್ ಅವರ ಪ್ರಮುಖ ವಂಶಪಾರಂಪರ್ಯ ಆಸ್ತಿಯ ಕೇಂದ್ರವೆಂದು ಘೋಷಿಸಲಾಯಿತು ಮತ್ತು ಅದನ್ನು ಜ್ಯೇಷ್ಠಪುತ್ರಾಧಿಕಾರದ ಆಧಾರದ ಮೇಲೆ ವಾರಸುದಾರರಿಗೆ ನೀಡಬೇಕೆಂದು ನಿಗದಿಪಡಿಸಲಾಯಿತು.
ಕೌಂಟ್ ಮಿಖಾಯಿಲ್ ಶುವಾಲೊವ್ (7 ಜುಲೈ 1850 – 5 ಜನವರಿ 1904) — 1885ರಲ್ಲಿ ತಮ್ಮ ಸಹೋದರ ಕೌಂಟ್ ಪಾವೆಲ್ ಅವರಿಂದ ವಂಶಪಾರಂಪರ್ಯ ಆಸ್ತಿಯನ್ನು ಪಡೆದರು. 1886ರ ಫೆಬ್ರವರಿ 12ರಂದು, ಚಕ್ರವರ್ತಿ ಅವರಿಗೆ ರಾಜಕುಮಾರ ಪದವಿಯನ್ನು ಬಳಸಲು ಅನುಮತಿ ನೀಡಿದರು ಮತ್ತು ರಾಜಕುಮಾರ ವೊರೊಂಟ್ಸೊವ್-ಶುವಾಲೊವ್ ಎಂಬ ಬಿರುದನ್ನು ಧರಿಸಲು ಅವಕಾಶ ನೀಡಿದರು. ಅವರು ಅವಿವಾಹಿತರಾಗಿದ್ದು ವಿದೇಶದಲ್ಲಿ ವಾಸಿಸುತ್ತಿದ್ದರು. ಅವರ ಮರಣದೊಂದಿಗೆ ರಾಜಕುಮಾರ ವೊರೊಂಟ್ಸೊವ್ (Serene Highness) ಪದವಿ ಅಂತ್ಯಗೊಂಡಿತು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ (25 ಜುಲೈ 1845 – 15 ಜುಲೈ 1924) — ಪಾವೆಲ್ ಮತ್ತು ಮಿಖಾಯಿಲ್ ಶುವಾಲೊವ್ ಅವರ ಅಕ್ಕ. ಅವರು ಅರಮನೆಯ ಕೊನೆಯ ಖಾಸಗಿ ಮಾಲೀಕರಾಗಿದ್ದರು. ಅವರು ಅರಮನೆಯ ಹಿಂದಿನ ವೈಭವದ ಬಹುಪಾಲನ್ನು ಪುನಃಸ್ಥಾಪಿಸಿದರು, ಹಿಂದಿನ ಅನೇಕ ಪೀಠೋಪಕರಣಗಳನ್ನು ಮರಳಿ ಖರೀದಿಸಿದರು ಮತ್ತು ವೊರೊಂಟ್ಸೊವ್ ಕುಟುಂಬದ ಉಳಿದ ಏಕೈಕ ಶಾಖೆಗೆ ಸೇರಿದ ತಮ್ಮ ಪತಿ ಕೌಂಟ್ ಇಲಾರಿಯನ್ ಇವಾನೊವಿಚ್ ವೊರೊಂಟ್ಸೊವ್-ದಾಶ್ಕೋವ್ ಅವರೊಂದಿಗೆ ಅಲ್ಲಿ ಶಾಂತವಾಗಿ ವಾಸಿಸಿದರು. ಮೊದಲ ವಿಶ್ವಯುದ್ಧದ ಆರಂಭದಲ್ಲಿ ಕೌಂಟ್ ಇಲಾರಿಯನ್ ಕಾಕಸಸ್ನ ಗವರ್ನರ್-ಜನರಲ್ ಆಗಿದ್ದರು. ಅವರು 1916ರಲ್ಲಿ ಅಲುಪ್ಕಾದಲ್ಲಿ ನಿಧನರಾದರು.
ಕೌಂಟೆಸ್ ಯೆಲಿಜವೆತಾ ವೊರೊಂಟ್ಸೊವಾ-ದಾಶ್ಕೋವಾ ಅವರು 1919ರ ಏಪ್ರಿಲ್ವರೆಗೆ ಅರಮನೆಯಲ್ಲಿ ವಾಸಿಸುತ್ತಿದ್ದರು. ರಷ್ಯನ್ ವೈಟ್ ಸೇನೆಗಳು ಕ್ರಿಮಿಯಾದಿಂದ ನಡೆಸಿದ ಮಹಾ ಸ್ಥಳಾಂತರದ ಸಂದರ್ಭದಲ್ಲಿ, ಅವರು ಬ್ರಿಟಿಷ್ ಹಡಗಿನಲ್ಲಿ ಮಾಲ್ಟಾಗೆ ತೆರಳಿದರು. ಅವರೊಂದಿಗೆ ಶೆರೆಮೆಟೆವ್ ಕುಟುಂಬದ ಮೊಮ್ಮಕ್ಕಳೂ ಇದ್ದರು; ಅವರಲ್ಲಿ ಕೌಂಟ್ ನಿಕೊಲಾಯಿ ಶೆರೆಮೆಟೆವ್ ಕೂಡ ಇದ್ದರು. ನಂತರ ಅವರು ರಾಜಕುಮಾರಿ ಇರಿನಾ ಯುಸುಪೊವಾ (ಬೆಬೆ) ಅವರನ್ನು ವಿವಾಹವಾದರು. ಯೆಲಿಜವೆತಾ ಅವರ ವಂಶಸ್ಥರಲ್ಲಿ ನಟಿ ಆನ್ ವ್ಯಾಜೆಮ್ಸ್ಕಿ ಕೂಡ ಸೇರಿದ್ದಾರೆ.
=ನಂತರದ ಇತಿಹಾಸ=
ಅಕ್ಟೋಬರ್ ಕ್ರಾಂತಿಯ ನಾಲ್ಕು ವರ್ಷಗಳ ನಂತರ, 1921ರಲ್ಲಿ, ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ನಂತರ ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು ಕಟ್ಟಡದ ಮುಖ್ಯ ವಿಭಾಗ, ಭೋಜನಕೋಣೆ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿತು. ರಾಜ್ಯವು ವಶಪಡಿಸಿಕೊಂಡ ವೊರೊಂಟ್ಸೊವ್ ಕುಟುಂಬದ ಆಸ್ತಿಗಳ ಜೊತೆಗೆ, ಸಮೀಪದಲ್ಲೇ ಆಸ್ತಿಗಳನ್ನು ಹೊಂದಿದ್ದ ರೊಮಾನೊವ್, ಯುಸುಪೊವ್ ಮತ್ತು ಸ್ಟ್ರೋಗನೊವ್ ಕುಟುಂಬಗಳ ರಾಷ್ಟ್ರೀಕರಣಗೊಂಡ ಆಸ್ತಿಗಳ ಪ್ರದರ್ಶನ ವಸ್ತುಗಳನ್ನೂ ಇಲ್ಲಿ ಪ್ರದರ್ಶಿಸಲಾಯಿತು.
1927ರಲ್ಲಿ, ಅರಮನೆಯ ಶುವಾಲೊವ್ ವಿಭಾಗದಲ್ಲಿ “ಅಕ್ಟೋಬರ್ನ 10 ವರ್ಷಗಳು” ಎಂಬ ಸ್ಯಾನಟೋರಿಯಂ ಸ್ಥಾಪಿಸಲಾಯಿತು. ಅರಮನೆಯ ಮುಖ್ಯ ಪ್ರವೇಶ ಸಭಾಂಗಣವನ್ನು ಅಲುಪ್ಕಾ ರೆಸಾರ್ಟ್ನ ಪಾಲಿಕ್ಲಿನಿಕ್ ಮತ್ತು ಸ್ಪಾ ಸ್ನಾನಗೃಹಗಳಿಗಾಗಿ ಬಳಸಲಾಯಿತು.<ref>Churchill, Winston (1986). Triumph and Tragedy: The Second World War, Vol 6. Houghton Mifflin Harcourt. p. 303. ISBN 978-0-395-41060-8. Retrieved 11 March 2012</ref>
=ದ್ವಿತೀಯ ವಿಶ್ವಯುದ್ಧ=
1941ರಲ್ಲಿ ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧಕ್ಕೆ ಪ್ರವೇಶಿಸಿದಾಗ, ವಸ್ತುಸಂಗ್ರಹಾಲಯದಲ್ಲಿದ್ದ ಬಹುತೇಕ ಪ್ರದರ್ಶನ ವಸ್ತುಗಳನ್ನು ಸುರಕ್ಷತೆಗಾಗಿ ಅಲುಪ್ಕಾದಿಂದ ಸ್ಥಳಾಂತರಿಸಲಾಯಿತು. ಆದರೆ ಸುಮಾರು 537 ಕಲಾತ್ಮಕ ಮತ್ತು ಗ್ರಾಫಿಕ್ ಕೃತಿಗಳು—ಇವುಗಳಲ್ಲಿ ರಾಜ್ಯ ರಷ್ಯನ್ ವಸ್ತುಸಂಗ್ರಹಾಲಯ ಮತ್ತು ಸಿಮ್ಫೆರೋಪೋಲ್ ಕಲಾ ವಸ್ತುಸಂಗ್ರಹಾಲಯದಿಂದ ತಾತ್ಕಾಲಿಕವಾಗಿ ಪ್ರದರ್ಶಿಸಲಾಗಿದ್ದ ಚಿತ್ರಗಳೂ ಸೇರಿದ್ದವು—ನಾಜಿ ಜರ್ಮನ್ ಆಕ್ರಮಣ ಪಡೆಗಳಿಂದ ಕಳವುಗೊಂಡವು. ಇದರ ಜೊತೆಗೆ ಕಟ್ಟಡದ ಅಲಂಕಾರಕ್ಕೆ ಸೇರಿದ 360 ವಸ್ತುಗಳು, ಅಪರೂಪದ ಪೀಠೋಪಕರಣಗಳ ಸಂಪುಟಗಳು ಮತ್ತು ಐತಿಹಾಸಿಕ ಪುಸ್ತಕಗಳ ಸರಣಿಯೂ ಕಳುವಾಯಿತು.[3] ಆ ಸಮಯದ ಮೌಲ್ಯದಲ್ಲಿ ಈ ನಷ್ಟವು ಸುಮಾರು 50 ಲಕ್ಷ ರೂಬಲ್ಗಳಷ್ಟಿತ್ತು.=
ಯುದ್ಧದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ ಅರಮನೆಯನ್ನು ಫೀಲ್ಡ್ ಮಾರ್ಷಲ್ ಎರಿಕ್ ವಾನ್ ಮಾನ್ಸ್ಟೈನ್ ಅವರಿಗೆ ಬಹುಮಾನವಾಗಿ ನೀಡಿದರು. ಮಾನ್ಸ್ಟೈನ್ ಇದನ್ನು ತಮ್ಮ ವೈಯಕ್ತಿಕ ಮುಖ್ಯ ಕಚೇರಿಯಾಗಿ ಬಳಸಿದರು. ಇದರಿಂದ ಅರಮನೆ ಬಹುತೇಕ ಅಕ್ಷತವಾಗಿ ಉಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ನಂತರ ಕಟ್ಟಡವನ್ನು ಕ್ರಿಮಿಯಾದಲ್ಲಿ ಮತ್ತು ಅದರ ಸುತ್ತಮುತ್ತ ನೆಲೆಸಿದ್ದ ವೆಹ್ರ್ಮಾಕ್ಟ್ ಅಧಿಕಾರಿಗಳಿಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.
ಮೂಲತಃ, ಕ್ರಿಮಿಯಾದಿಂದ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಾಜಿಗಳು ಅರಮನೆಯನ್ನು ಸ್ಫೋಟಿಸಿ ನಾಶಮಾಡಲು ಯೋಜಿಸಿದ್ದರು. ಆದರೆ ಕ್ರಿಮಿಯಾ ಆಕ್ರಮಣಮುಕ್ತಿಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕ ಕರಾವಳಿ ಸೇನೆ ಮತ್ತು ಯಾಲ್ಟಾದ ಪಕ್ಷಪಾತಿ ಗುಂಪುಗಳು ನಡೆಸಿದ ವೇಗದ ಮುನ್ನಡೆ, ಅರಮನೆಯನ್ನು ನಾಶವಾಗುವುದರಿಂದ ರಕ್ಷಿಸಿತು.
=ಯಾಲ್ಟಾ ಸಮ್ಮೇಳನ=
1945ರ ಫೆಬ್ರವರಿ 11ರಿಂದ 14ರವರೆಗೆ, ಸಮೀಪದಲ್ಲಿದ್ದ ಹಿಂದಿನ ಸಾಮ್ರಾಜ್ಯಶಾಹಿ ಲಿವಾಡಿಯಾ ಅರಮನೆಯಲ್ಲಿ ಯಾಲ್ಟಾ ಸಮ್ಮೇಳನ ನಡೆಯಿತು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಸೋವಿಯತ್ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿನ್ಸ್ಟನ್ ಚರ್ಚಿಲ್ ಮತ್ತು ಅವರ ಬ್ರಿಟಿಷ್ ನಿಯೋಗದ ಒಂದು ಭಾಗಕ್ಕೆ ವೊರೊಂಟ್ಸೊವ್ ಅರಮನೆಯಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಕೇವಲ ಎರಡು ವಾರಗಳೊಳಗೆ, ನಿರ್ಮಾಣ ಕಾರ್ಮಿಕರು ಮುಖ್ಯ ಅರಮನೆಯ 22 ಕೊಠಡಿಗಳನ್ನು, ಶುವಾಲೊವ್ ವಿಭಾಗದ 23 ಕೊಠಡಿಗಳನ್ನು ಪುನಃಸ್ಥಾಪಿಸಿದರು ಮತ್ತು ಅರಮನೆಯ ಉದ್ಯಾನಗಳನ್ನೂ ಮತ್ತೆ ಸಸ್ಯಗಳಿಂದ ಅಲಂಕರಿಸಿದರು.
ಅರಮನೆಯ ಇಂಗ್ಲಿಷ್ ಪ್ರೇರಿತ ವಾಸ್ತುಶಿಲ್ಪ ಶೈಲಿ ಸ್ವತಃ ಚರ್ಚಿಲ್ ಅವರ ಮೆಚ್ಚುಗೆಯನ್ನು ಗಳಿಸಿತು. ಉದ್ಯಾನದಲ್ಲಿದ್ದ ಮೆಡಿಚಿ ಸಿಂಹಗಳ ಪ್ರತಿಮೆಗಳು ಚರ್ಚಿಲ್ ಅವರನ್ನು ವಿಶೇಷವಾಗಿ ಆಕರ್ಷಿಸಿದವು. ನಂತರ ಅವರು ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ಯಬಹುದೇ ಎಂದು ಸ್ಟಾಲಿನ್ ಅವರನ್ನು ಕೇಳಿದರು; ಆದರೆ ಸ್ಟಾಲಿನ್ ಆ ವಿನಂತಿಯನ್ನು ನಿರಾಕರಿಸಿದರು.
ಚರ್ಚಿಲ್ ಅವರು ಅರಮನೆಯ ಪರಿಸರವನ್ನು ಹೀಗೆ ವರ್ಣಿಸಿದ್ದಾರೆ:
“ನಮ್ಮ ನಿವಾಸದ ಪರಿಸರವು ಅದ್ಭುತವಾಗಿತ್ತು ... ವಿಲ್ಲಾದ ಹಿಂದೆ, ಅರ್ಧ ಗೋಥಿಕ್ ಮತ್ತು ಅರ್ಧ ಮೂರಿಷ್ ಶೈಲಿಯಲ್ಲಿ, ಹಿಮದಿಂದ ಆವೃತವಾದ ಪರ್ವತಗಳು ಎತ್ತರಕ್ಕೆ ಏರಿ, ಕ್ರಿಮಿಯಾದ ಅತ್ಯುನ್ನತ ಶಿಖರದಲ್ಲಿ ಕೊನೆಗೊಂಡಿದ್ದವು. ನಮ್ಮ ಮುಂದೆ ಕಪ್ಪು ಸಮುದ್ರದ ಗಾಢ ವಿಸ್ತಾರವಿತ್ತು—ಗಂಭೀರವಾಗಿದ್ದರೂ, ವರ್ಷದ ಈ ಸಮಯದಲ್ಲಿಯೂ ಆಹ್ಲಾದಕರ ಮತ್ತು ಬೆಚ್ಚಗಿತ್ತು. ಕೆತ್ತಿದ ಬಿಳಿ ಸಿಂಹಗಳು ಮನೆಯ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದವು; ಆವರಣದ ಆಚೆಗೆ ಉಪಉಷ್ಣವಲಯದ ಸಸ್ಯಗಳು ಮತ್ತು ಸೈಪ್ರಸ್ ಮರಗಳಿಂದ ಕೂಡಿದ ಸುಂದರ ಉದ್ಯಾನವಿತ್ತು.”
— ವಿನ್ಸ್ಟನ್ ಚರ್ಚಿಲ್, Triumph and Tragedy: The Second World War, ಸಂಪುಟ 6, 1953
=ಯುದ್ಧಾನಂತರ=
ಯುದ್ಧದ ನಂತರ, ಅರಮನೆಯನ್ನು ಮೊದಲು ಸೋವಿಯತ್ ರಹಸ್ಯ ಪೊಲೀಸರ ಬೇಸಿಗೆ ವಿಶ್ರಾಂತಿ ನಿವಾಸವಾಗಿ, ನಂತರ ವ್ಯಾಪಾರ ಕಾರ್ಮಿಕರ ಸ್ಯಾನಟೋರಿಯಂ ಆಗಿ ಬಳಸಲಾಯಿತು.
1956ರಲ್ಲಿ, ಅರಮನೆಯನ್ನು ಮತ್ತೊಮ್ಮೆ ವಸ್ತುಸಂಗ್ರಹಾಲಯವಾಗಿ ಪುನಃಸ್ಥಾಪಿಸಲಾಯಿತು. ಎರಡು ವರ್ಷಗಳ ನಂತರ, ಕಲಾ ಸಂಪತ್ತನ್ನು ಸೇರಿಸುವ ಮೂಲಕ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ವಿಸ್ತರಿಸಲಾಯಿತು. ಆದರೆ ಯುದ್ಧದ ಸಂದರ್ಭದಲ್ಲಿ ಕಳುವಾದ ಬಹುತೇಕ ಕಲಾಕೃತಿಗಳು ಎಂದಿಗೂ ಮರಳಿ ದೊರೆಯಲಿಲ್ಲ; ಹಿಂದಿನ ಸಂಗ್ರಹದ ಅತ್ಯಲ್ಪ ಭಾಗ ಮಾತ್ರ ವಸ್ತುಸಂಗ್ರಹಾಲಯಕ್ಕೆ ಮರಳಿತು.
1965ರಲ್ಲಿ, ಅರಮನೆಯನ್ನು “ಅಲುಪ್ಕಾ ಅರಮನೆ-ಉದ್ಯಾನ ಸಂಕೀರ್ಣ”ಕ್ಕೆ ಸೇರಿಸಲಾಯಿತು. ಇದು ರಾಷ್ಟ್ರೀಯ ಐತಿಹಾಸಿಕ ಸಂರಕ್ಷಿತ ಪ್ರದೇಶವಾಗಿದ್ದು, ಸಮೀಪದ ಮಸ್ಸಾಂದ್ರಾದಲ್ಲಿರುವ ಮಸ್ಸಾಂದ್ರಾ ಅರಮನೆಯನ್ನೂ ಒಳಗೊಂಡಿದೆ. ಮಸ್ಸಾಂದ್ರಾ ಅರಮನೆಯನ್ನು ತ್ಸಾರ್ ಅಲೆಕ್ಸಾಂಡರ್ III ಅವರಿಗಾಗಿ ಲೂಯಿ XIII ಶೈಲಿಯ ಫ್ರೆಂಚ್ ಕೋಟೆ-ಅರಮನೆ (château) ಮಾದರಿಯಲ್ಲಿ ನಿರ್ಮಿಸಲಾಗಿತ್ತು.
=ಸಂರಕ್ಷಣೆಯ ಸವಾಲುಗಳು=
ಅರಮನೆ ಹಲವು ವರ್ಷಗಳ ಹಾಳಾಗುವಿಕೆ ಮತ್ತು ಯುದ್ಧಗಳನ್ನು ಎದುರಿಸಿ ಉಳಿದಿದ್ದರೂ, 2000ರಲ್ಲಿ, ದಿ ಡೇಲಿ ಟೆಲಿಗ್ರಾಫ್ ವರದಿ ಪ್ರಕಾರ, ಅರಮನೆಯ ಒಂದು ವಿಭಾಗವು ಕೆಳಗಿರುವ ಕಪ್ಪು ಸಮುದ್ರಕ್ಕೆ ಕುಸಿಯುವ ಅಪಾಯದಲ್ಲಿತ್ತು.
ಸುಮಾರು 10,000 ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೊಂದಿದ್ದ ಗ್ರಂಥಾಲಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.ಎಡ್ವರ್ಡ್ ಬ್ಲೋರ್ ಅರಮನೆಯ ಅಡಿಪಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯ, ಕರಾವಳಿ ಸವೆತ ಮತ್ತು 1974ರಲ್ಲಿ ಸಮೀಪದಲ್ಲಿ ನಿರ್ಮಿಸಲಾದ ಒಳಚರಂಡಿ ಕೊಳವೆ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿವೆ.
ಅರಮನೆಯ ಪಶ್ಚಿಮ ಭಾಗದಲ್ಲಿರುವ ಮಧ್ಯಯುಗೀನ ಶೈಲಿಯ ದ್ವಾರಮನೆಯ ಸುತ್ತಮುತ್ತಲಿನ ಪ್ರದೇಶವೂ ಮತ್ತೊಂದು ಸಂಭವನೀಯ ಅಪಾಯದ ಮೂಲವಾಗಿತ್ತು.
=ಉಲ್ಲೇಖಗಳು=
a01cdhz8vzk24xxf1zdrpsnvk8612mo
ಸದಸ್ಯರ ಚರ್ಚೆಪುಟ:Parashivamurthy M
3
180666
1384162
2026-08-24T04:22:23Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384162
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Parashivamurthy M}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೫೨, ೨೪ ಆಗಸ್ಟ್ ೨೦೨೬ (IST)
87tuy2bjz5xv6nhurl48vaxmbnj3z4q
ಪೊಚಾಯಿವ್ ಲಾವ್ರಾ
0
180667
1384174
2026-08-24T04:49:27Z
Mona Mendonca
95880
ಹೊಸ ಪುಟ: ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರ...
1384174
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.
=ಇತಿಹಾಸ=
e1j855hwyqhf251q5pr8fwwdsq8wf5z
1384175
1384174
2026-08-24T04:51:27Z
Mona Mendonca
95880
/* ಇತಿಹಾಸ */
1384175
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
7rjgog38qo6u26kpclvzyoo1b7h4ilc
1384177
1384175
2026-08-24T04:54:16Z
Mona Mendonca
95880
/* ರೋಮ್ನೊಂದಿಗೆ ಏಕತೆ */
1384177
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ebr9r6h5u4k9bl6lfspm81kl2potu5n
1384178
1384177
2026-08-24T04:57:37Z
Mona Mendonca
95880
/* ಇತ್ತೀಚಿನ ಇತಿಹಾಸ */
1384178
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು. ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
reh5ech3n5j2hk0mbxb5ntj1uthb19y
1384180
1384178
2026-08-24T04:59:39Z
Mona Mendonca
95880
/* ಪೊಚಾಯಿವ್ನ ಸಂತ ಆಂಫಿಲೋಕಿಯಸ್ */
1384180
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು. ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.
=ಕಟ್ಟಡಗಳು=
2fkfw1qsjduqahuindqm2oc6cnqsp5v
1384181
1384180
2026-08-24T05:00:59Z
Mona Mendonca
95880
/* ಕಟ್ಟಡಗಳು */
1384181
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು. ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
=ಉಲ್ಲೇಖಗಳು=
asj1c67dh6yphed2vnltl9k0n88zf6u
1384182
1384181
2026-08-24T05:02:43Z
Mona Mendonca
95880
1384182
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು. ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
=ಉಲ್ಲೇಖಗಳು=
7mmkwu7gmz6cl2yke7am90m4f2z7myz
1384183
1384182
2026-08-24T05:04:13Z
Mona Mendonca
95880
/* ಮೂಲಗಳು */
1384183
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು. ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
=ಉಲ್ಲೇಖಗಳು=
9rmhwzvj1gfbccq6aqxzmlhfhok1o1o
1384184
1384183
2026-08-24T05:05:00Z
Mona Mendonca
95880
/* ಪೊಚಾಯಿವ್ನ ಸಂತ ಜಾಬ್ */
1384184
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು. ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
=ಉಲ್ಲೇಖಗಳು=
al9h1pcuqh2krtm5zar1gy2y2bq9rwm
1384185
1384184
2026-08-24T05:06:40Z
Mona Mendonca
95880
/* ಪೋಲೆಂಡ್ ಮತ್ತು ರಷ್ಯಾ ನಡುವೆ */
1384185
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 33. ISBN 9789662789058.</ref>
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. pp. 149–150. ISBN 9789662789058.</ref>
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 153. ISBN 9789662789058.</ref>
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.<ref>Berezhnaya, Liliya; Hein-Kircher, Heidi, eds. (1 March 2019). RAMPART NATIONS. Berghahn Books. doi:10.3167/9781789201475. ISBN 978-1-78920-147-5.</ref>
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು. ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
=ಉಲ್ಲೇಖಗಳು=
p21k3eb427dy83io5n7o5qdps4uegi0
1384186
1384185
2026-08-24T05:07:52Z
Mona Mendonca
95880
/* ಇತ್ತೀಚಿನ ಇತಿಹಾಸ */
1384186
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 33. ISBN 9789662789058.</ref>
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. pp. 149–150. ISBN 9789662789058.</ref>
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 153. ISBN 9789662789058.</ref>
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.<ref>Berezhnaya, Liliya; Hein-Kircher, Heidi, eds. (1 March 2019). RAMPART NATIONS. Berghahn Books. doi:10.3167/9781789201475. ISBN 978-1-78920-147-5.</ref>
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು.<ref>Builder of the Church – Archbishop Vitaly Maximenko". Orthodox America. 1990. Archived from the original on 17 November 2017. Retrieved 13 February 2013.</ref> ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.<ref>Paul Robert Magocsi. (1996). A History of Ukraine. Toronto: University of Toronto Press: pp. 628-629</ref>
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
=ಉಲ್ಲೇಖಗಳು=
t1jwlzgfl02t7ltzk9bun40k2uavoo6
1384187
1384186
2026-08-24T05:09:25Z
Mona Mendonca
95880
/* ದ್ವಿತೀಯ ವಿಶ್ವಯುದ್ಧದ ನಂತರ */
1384187
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 33. ISBN 9789662789058.</ref>
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. pp. 149–150. ISBN 9789662789058.</ref>
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 153. ISBN 9789662789058.</ref>
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.<ref>Berezhnaya, Liliya; Hein-Kircher, Heidi, eds. (1 March 2019). RAMPART NATIONS. Berghahn Books. doi:10.3167/9781789201475. ISBN 978-1-78920-147-5.</ref>
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು.<ref>Builder of the Church – Archbishop Vitaly Maximenko". Orthodox America. 1990. Archived from the original on 17 November 2017. Retrieved 13 February 2013.</ref> ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.<ref>Paul Robert Magocsi. (1996). A History of Ukraine. Toronto: University of Toronto Press: pp. 628-629</ref>
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.<ref>Geraldine Fagan, Aleksandr Shchipkov. "The Ukrainian Greek Catholics in an Ambiguous Position". Religion, State& Society, Vol. 29, No. 3. 2001.</ref>
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.<ref>The OCU creates its monastery in Pochaiv, where the UOC MP Lavra is now located". Ukrainska Pravda (in Ukrainian). 28 March 2023. Retrieved 28 March 2023</ref>
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.<ref>""God is not revealed": how Ukrainians react to the SBU search of the Kyiv-Pechersk Lavra". Ukrainska Pravda – "Life" (in Ukrainian). 11 November 2022. Retrieved 28 March 2023</ref>
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
=ಉಲ್ಲೇಖಗಳು=
luqgmycu0vsyrtr7knn4mg5qxftji1h
1384188
1384187
2026-08-24T05:10:33Z
Mona Mendonca
95880
/* ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ */
1384188
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 33. ISBN 9789662789058.</ref>
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. pp. 149–150. ISBN 9789662789058.</ref>
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 153. ISBN 9789662789058.</ref>
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.<ref>Berezhnaya, Liliya; Hein-Kircher, Heidi, eds. (1 March 2019). RAMPART NATIONS. Berghahn Books. doi:10.3167/9781789201475. ISBN 978-1-78920-147-5.</ref>
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು.<ref>Builder of the Church – Archbishop Vitaly Maximenko". Orthodox America. 1990. Archived from the original on 17 November 2017. Retrieved 13 February 2013.</ref> ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.<ref>Paul Robert Magocsi. (1996). A History of Ukraine. Toronto: University of Toronto Press: pp. 628-629</ref>
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.<ref>Geraldine Fagan, Aleksandr Shchipkov. "The Ukrainian Greek Catholics in an Ambiguous Position". Religion, State& Society, Vol. 29, No. 3. 2001.</ref>
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.<ref>The OCU creates its monastery in Pochaiv, where the UOC MP Lavra is now located". Ukrainska Pravda (in Ukrainian). 28 March 2023. Retrieved 28 March 2023</ref>
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.<ref>""God is not revealed": how Ukrainians react to the SBU search of the Kyiv-Pechersk Lavra". Ukrainska Pravda – "Life" (in Ukrainian). 11 November 2022. Retrieved 28 March 2023</ref>
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.<ref>The UGCC wants to get the right to serve in the Pochaiv Lavra". Ukrainska Pravda (in Ukrainian). 19 January 2023. Retrieved 28 March 2023.</ref>
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
=ಉಲ್ಲೇಖಗಳು=
cdhutb2s57rg7eixxthchsm9iij7rnx
1384210
1384188
2026-08-24T06:34:29Z
Mona Mendonca
95880
/* ಕಟ್ಟಡಗಳು */
1384210
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 33. ISBN 9789662789058.</ref>
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. pp. 149–150. ISBN 9789662789058.</ref>
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 153. ISBN 9789662789058.</ref>
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.<ref>Berezhnaya, Liliya; Hein-Kircher, Heidi, eds. (1 March 2019). RAMPART NATIONS. Berghahn Books. doi:10.3167/9781789201475. ISBN 978-1-78920-147-5.</ref>
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು.<ref>Builder of the Church – Archbishop Vitaly Maximenko". Orthodox America. 1990. Archived from the original on 17 November 2017. Retrieved 13 February 2013.</ref> ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.<ref>Paul Robert Magocsi. (1996). A History of Ukraine. Toronto: University of Toronto Press: pp. 628-629</ref>
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.<ref>Geraldine Fagan, Aleksandr Shchipkov. "The Ukrainian Greek Catholics in an Ambiguous Position". Religion, State& Society, Vol. 29, No. 3. 2001.</ref>
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.<ref>The OCU creates its monastery in Pochaiv, where the UOC MP Lavra is now located". Ukrainska Pravda (in Ukrainian). 28 March 2023. Retrieved 28 March 2023</ref>
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.<ref>""God is not revealed": how Ukrainians react to the SBU search of the Kyiv-Pechersk Lavra". Ukrainska Pravda – "Life" (in Ukrainian). 11 November 2022. Retrieved 28 March 2023</ref>
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.<ref>The UGCC wants to get the right to serve in the Pochaiv Lavra". Ukrainska Pravda (in Ukrainian). 19 January 2023. Retrieved 28 March 2023.</ref>
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
<gallery class="center">
Image:PochaevChapel400.jpg|ಚಿತ್ರದ ವರ್ಗಾವಣೆಯ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾದ ಪ್ರಾರ್ಥನಾ ಮಂದಿರ
Image:PochaevTrinity.jpg|ತ್ರಿತ್ವ ಮಹಾದೇವಾಲಯ
Image:PochaevSummerChurch.jpg|ಬೇಸಿಗೆ ಬಲಿಪೀಠ ಮತ್ತು ಯೇಸು ಕ್ರಿಸ್ತನ 2000ನೇ ವಾರ್ಷಿಕೋತ್ಸವದ ಪ್ರಾರ್ಥನಾ ಮಂದಿರ
Image:Dormition_Cathedral.jpg|ಪವಿತ್ರ ಮಾತೆಯ ಸ್ವರ್ಗಾರೋಹಣ ಮಹಾದೇವಾಲಯ
</gallery>
=ಉಲ್ಲೇಖಗಳು=
nelokw2cxrhilrfq04m98hfa2w650ax
1384211
1384210
2026-08-24T06:35:17Z
Mona Mendonca
95880
/* ಕಟ್ಟಡಗಳು */
1384211
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 33. ISBN 9789662789058.</ref>
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. pp. 149–150. ISBN 9789662789058.</ref>
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 153. ISBN 9789662789058.</ref>
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.<ref>Berezhnaya, Liliya; Hein-Kircher, Heidi, eds. (1 March 2019). RAMPART NATIONS. Berghahn Books. doi:10.3167/9781789201475. ISBN 978-1-78920-147-5.</ref>
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು.<ref>Builder of the Church – Archbishop Vitaly Maximenko". Orthodox America. 1990. Archived from the original on 17 November 2017. Retrieved 13 February 2013.</ref> ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.<ref>Paul Robert Magocsi. (1996). A History of Ukraine. Toronto: University of Toronto Press: pp. 628-629</ref>
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.<ref>Geraldine Fagan, Aleksandr Shchipkov. "The Ukrainian Greek Catholics in an Ambiguous Position". Religion, State& Society, Vol. 29, No. 3. 2001.</ref>
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.<ref>The OCU creates its monastery in Pochaiv, where the UOC MP Lavra is now located". Ukrainska Pravda (in Ukrainian). 28 March 2023. Retrieved 28 March 2023</ref>
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.<ref>""God is not revealed": how Ukrainians react to the SBU search of the Kyiv-Pechersk Lavra". Ukrainska Pravda – "Life" (in Ukrainian). 11 November 2022. Retrieved 28 March 2023</ref>
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.<ref>The UGCC wants to get the right to serve in the Pochaiv Lavra". Ukrainska Pravda (in Ukrainian). 19 January 2023. Retrieved 28 March 2023.</ref>
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
<gallery class="center">
Image:PochaevTrinity.jpg|ತ್ರಿತ್ವ ಮಹಾದೇವಾಲಯ
Image:PochaevSummerChurch.jpg|ಬೇಸಿಗೆ ಬಲಿಪೀಠ ಮತ್ತು ಯೇಸು ಕ್ರಿಸ್ತನ 2000ನೇ ವಾರ್ಷಿಕೋತ್ಸವದ ಪ್ರಾರ್ಥನಾ ಮಂದಿರ
Image:Dormition_Cathedral.jpg|ಪವಿತ್ರ ಮಾತೆಯ ಸ್ವರ್ಗಾರೋಹಣ ಮಹಾದೇವಾಲಯ
</gallery>
=ಉಲ್ಲೇಖಗಳು=
esbceh1k1dwi54h05eyk83aituprssh
1384218
1384211
2026-08-24T06:55:43Z
Mona Mendonca
95880
1384218
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
{{ಉಕ್ರೇನ್ನ ಪೊಚಾಯಿವ್ನಲ್ಲಿರುವ ಉಕ್ರೇನಿಯನ್ ಆರ್ಥಡಾಕ್ಸ್ ಮಠ.}}
{ಇನ್ನಷ್ಟು ಅಡಿಟಿಪ್ಪಣಿಗಳು ಅಗತ್ಯವಿದೆ.|date=June 2018}}
{{Use dmy dates|date=October 2017}}
{{Infobox building
| name = ಪೊಚಾಯಿವ್ ಲಾವ್ರಾ
| native_name = {{langx|uk|Свято-Успенська Почаївська Лавра}}
| native_name_lang =
| logo =
| logo_size =
| logo_caption =
| image = Панорама Почаївська лавра 02.jpg
| image_size = 300px
| image_caption = ಪೊಚಾಯಿವ್ ಲಾವ್ರಾದ ಸಾಮಾನ್ಯ ನೋಟ
| pushpin_map = Ukraine Ternopil Oblast#Ukraine
| pushpin_relief = 1
| pushpin_label = Pochaiv Lavra
| image_map =
| map_caption =
| location = [[Pochaiv]], [[Kremenets Raion]], [[Ternopil Oblast]]
| address =
| location_city =
| location_country = {{UKR}}
| coordinates = {{Coord|50|00|18|N|25|30|24|E|display=inline,title}}
| former_names =
| alternate_names = Holy Dormition Pochaiv Lavra
| etymology =
| status =
| cancelled =
| topped_out =
| building_type =
| architectural_style = [[Baroque]]
| material =
| classification =
| altitude =
| namesake =
| groundbreaking_date =
| construction_start_date =
| construction_stop_date =
| est_completion =
| completion_date =
| opened_date =
| inauguration_date =
| closing_date =
| demolished_date =
| destruction_date =
| cost =
| ren_cost =
| client =
| owner =
| affiliation =
| height =
| architectural =
| structural_system =
| size =
| floor_count =
| embedded = {{Infobox historic site
| embed = yes
| designation1 = UKRAINE NATIONAL
| designation1_offname = {{Lang|uk|Комплекс споруд Почаївської Свято-Успенської Лаври}} (ಪೊಚಾಯಿವ್ ಹೋಲಿ ಡಾರ್ಮಿಷನ್ ಲಾವ್ರಾದ ಕಟ್ಟಡ ಸಮೂಹ”)
| designation1_number = 190029
| designation1_type = Architecture
}}
| floor_area =
| elevator_count =
| grounds_area =
| architect =
| architecture_firm =
| developer =
| engineer =
| known_for = Saint [[Amphilochius of Pochayiv]], canonized in 2002
| website =
| mapframe = yes
| mapframe-zoom = 15
| mapframe-marker = religious-christian
}}
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 33. ISBN 9789662789058.</ref>
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. pp. 149–150. ISBN 9789662789058.</ref>
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 153. ISBN 9789662789058.</ref>
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.<ref>Berezhnaya, Liliya; Hein-Kircher, Heidi, eds. (1 March 2019). RAMPART NATIONS. Berghahn Books. doi:10.3167/9781789201475. ISBN 978-1-78920-147-5.</ref>
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು.<ref>Builder of the Church – Archbishop Vitaly Maximenko". Orthodox America. 1990. Archived from the original on 17 November 2017. Retrieved 13 February 2013.</ref> ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.<ref>Paul Robert Magocsi. (1996). A History of Ukraine. Toronto: University of Toronto Press: pp. 628-629</ref>
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.<ref>Geraldine Fagan, Aleksandr Shchipkov. "The Ukrainian Greek Catholics in an Ambiguous Position". Religion, State& Society, Vol. 29, No. 3. 2001.</ref>
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.<ref>The OCU creates its monastery in Pochaiv, where the UOC MP Lavra is now located". Ukrainska Pravda (in Ukrainian). 28 March 2023. Retrieved 28 March 2023</ref>
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.<ref>""God is not revealed": how Ukrainians react to the SBU search of the Kyiv-Pechersk Lavra". Ukrainska Pravda – "Life" (in Ukrainian). 11 November 2022. Retrieved 28 March 2023</ref>
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.<ref>The UGCC wants to get the right to serve in the Pochaiv Lavra". Ukrainska Pravda (in Ukrainian). 19 January 2023. Retrieved 28 March 2023.</ref>
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
<gallery class="center">
Image:PochaevTrinity.jpg|ತ್ರಿತ್ವ ಮಹಾದೇವಾಲಯ
Image:PochaevSummerChurch.jpg|ಬೇಸಿಗೆ ಬಲಿಪೀಠ ಮತ್ತು ಯೇಸು ಕ್ರಿಸ್ತನ 2000ನೇ ವಾರ್ಷಿಕೋತ್ಸವದ ಪ್ರಾರ್ಥನಾ ಮಂದಿರ
Image:Dormition_Cathedral.jpg|ಪವಿತ್ರ ಮಾತೆಯ ಸ್ವರ್ಗಾರೋಹಣ ಮಹಾದೇವಾಲಯ
</gallery>
=ಉಲ್ಲೇಖಗಳು=
2pdb264br7i8oj5ikgk8iuak0eyvwri
1384219
1384218
2026-08-24T06:56:50Z
Mona Mendonca
95880
1384219
wikitext
text/x-wiki
ಪವಿತ್ರ ಡಾರ್ಮಿಷನ್ ಪೊಚಾಯಿವ್ ಲಾವ್ರಾ, [ಉಚ್ಚಾರಣೆ 1] ಇದನ್ನು ಕೆಲವೊಮ್ಮೆ ಪೊಚಾಯಿವ್ ಮಠ ಎಂದೂ ಕರೆಯಲಾಗುತ್ತದೆ. ಇದು ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಕ್ರೆಮೆನೆಟ್ಸ್ ರೈಯಾನ್ನ ಪೊಚಾಯಿವ್ ಪಟ್ಟಣದಲ್ಲಿರುವ ಒಂದು ಮಠ ಮತ್ತು ಲಾವ್ರಾ ಆಗಿದೆ. ಈ ಮಠವು ಪೊಚಾಯಿವ್ ಪಟ್ಟಣದಲ್ಲಿರುವ 60 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕ್ರೆಮೆನೆಟ್ಸ್ನಿಂದ 18 ಕಿ.ಮೀ. ನೈಋತ್ಯಕ್ಕೆ ಮತ್ತು ಟರ್ನೋಪಿಲ್ನಿಂದ 70 ಕಿ.ಮೀ. ಉತ್ತರಕ್ಕೆ ಇದೆ.<ref>http://www.encyclopediaofukraine.com/display.asp?linkpath=pages%5CP%5CO%5CPochaivMonastery.htm</ref>
ಪೊಚಾಯಿವ್ ಲಾವ್ರಾ 1720ರವರೆಗೆ ಪೂರ್ವ ಆರ್ಥಡಾಕ್ಸ್ ಕ್ರೈಸ್ತಧರ್ಮದ ಪ್ರಮುಖ ಆಧ್ಯಾತ್ಮಿಕ ಮತ್ತು ವೈಚಾರಿಕ ಕೇಂದ್ರವಾಗಿತ್ತು. ನಂತರ 1831ರವರೆಗೆ ಇದು ಗ್ರೀಕ್ ಕ್ಯಾಥೋಲಿಕ್ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಆ ಬಳಿಕ ಮತ್ತೆ ಆರ್ಥಡಾಕ್ಸ್ ಧರ್ಮದ ಕೇಂದ್ರವಾಯಿತು.<ref>https://www.unian.info/m/society/10965947-ukraine-s-police-open-criminal-cases-over-lockdown-violations-by-moscow-patriarchate-church-members.html</ref>
ಹಲವು ವರ್ಷಗಳ ಕಾಲ ನಡೆದ ವಿವಾದಗಳ ನಂತರ,2023ರ ಡಿಸೆಂಬರ್ನಲ್ಲಿ ಉಕ್ರೇನ್ನ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೂಲಕ, ಮಠದ ಆಧ್ಯಾತ್ಮಿಕ ನಿಯಂತ್ರಣವನ್ನು ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ಗೆ ನೀಡಲಾಯಿತು.<ref>Julia Struck (30 November 2023). "Ukrainian Security Services Search Russian-linked Pochaiv Lavra Monastery". Kyiv Post.</ref><ref>Ukrainian Believers Wrest Famed Pochaiv Monastery from Moscow's Control". Kyiv Post. 7 December 2023.</ref>
{{Use dmy dates|date=October 2017}}
{{Infobox building
| name = ಪೊಚಾಯಿವ್ ಲಾವ್ರಾ
| native_name = {{langx|uk|Свято-Успенська Почаївська Лавра}}
| native_name_lang =
| logo =
| logo_size =
| logo_caption =
| image = Панорама Почаївська лавра 02.jpg
| image_size = 300px
| image_caption = ಪೊಚಾಯಿವ್ ಲಾವ್ರಾದ ಸಾಮಾನ್ಯ ನೋಟ
| pushpin_map = Ukraine Ternopil Oblast#Ukraine
| pushpin_relief = 1
| pushpin_label = Pochaiv Lavra
| image_map =
| map_caption =
| location = [[Pochaiv]], [[Kremenets Raion]], [[Ternopil Oblast]]
| address =
| location_city =
| location_country = {{UKR}}
| coordinates = {{Coord|50|00|18|N|25|30|24|E|display=inline,title}}
| former_names =
| alternate_names = Holy Dormition Pochaiv Lavra
| etymology =
| status =
| cancelled =
| topped_out =
| building_type =
| architectural_style = [[Baroque]]
| material =
| classification =
| altitude =
| namesake =
| groundbreaking_date =
| construction_start_date =
| construction_stop_date =
| est_completion =
| completion_date =
| opened_date =
| inauguration_date =
| closing_date =
| demolished_date =
| destruction_date =
| cost =
| ren_cost =
| client =
| owner =
| affiliation =
| height =
| architectural =
| structural_system =
| size =
| floor_count =
| embedded = {{Infobox historic site
| embed = yes
| designation1 = UKRAINE NATIONAL
| designation1_offname = {{Lang|uk|Комплекс споруд Почаївської Свято-Успенської Лаври}} (ಪೊಚಾಯಿವ್ ಹೋಲಿ ಡಾರ್ಮಿಷನ್ ಲಾವ್ರಾದ ಕಟ್ಟಡ ಸಮೂಹ”)
| designation1_number = 190029
| designation1_type = Architecture
}}
| floor_area =
| elevator_count =
| grounds_area =
| architect =
| architecture_firm =
| developer =
| engineer =
| known_for = Saint [[Amphilochius of Pochayiv]], canonized in 2002
| website =
| mapframe = yes
| mapframe-zoom = 15
| mapframe-marker = religious-christian
}}
=ಇತಿಹಾಸ=
=ಮೂಲಗಳು=
ಪೊಚಾಯಿವ್ನಲ್ಲಿರುವ ಈ ಮಠದ ಮೊದಲ ದಾಖಲಿತ ಉಲ್ಲೇಖವು 1527ರದ್ದಾಗಿದೆ. ಆದರೆ ಸ್ಥಳೀಯ ಪರಂಪರೆಯ ಪ್ರಕಾರ, ಇದನ್ನು ಅದಕ್ಕಿಂತ ಸುಮಾರು ಮೂರು ಶತಮಾನಗಳ ಹಿಂದೆಯೇ, ಮಂಗೋಲ್ ಆಕ್ರಮಣದ ಸಂದರ್ಭದಲ್ಲಿ, ಕೆಲವು ಪರಾರಿಯಾದ ಸನ್ಯಾಸಿಗಳು ಸ್ಥಾಪಿಸಿದ್ದರು. ಈ ಸನ್ಯಾಸಿಗಳು ಕೀವ್ನ ಗುಹೆಗಳ ಮಠ ಅಥವಾ ಪವಿತ್ರ ಅಥೋಸ್ ಪರ್ವತದ ಮಠದಿಂದ ಬಂದವರಾಗಿದ್ದರು ಎಂದು ಹೇಳಲಾಗುತ್ತದೆ.<ref>About the footprint of the Virgin Nikolai Leskov wrote: „No any distinct resemblance of a human footprint here is noticeable, but one can see, firstly, the darkish surface of a solid stone of granite rock, in several places as if cracked, and in the middle of its area there is a significant oblong cavity, in the shape of a shell narrow but long, like a plate for fish. Such a length no human foot does not happen”.</ref>
ದಂತಕಥೆಯ ಪ್ರಕಾರ, ಥಿಯೋಟೊಕೋಸ್ (ದೇವಮಾತೆ ಮರಿಯಮ್ಮ) ಸನ್ಯಾಸಿಗಳಿಗೆ ಬೆಂಕಿಯ ಕಂಬದ ರೂಪದಲ್ಲಿ ದರ್ಶನ ನೀಡಿ, ತಾವು ನಿಂತಿದ್ದ ಬಂಡೆಯ ಮೇಲೆ ತಮ್ಮ ಪಾದದ ಗುರುತನ್ನು ಮೂಡಿಸಿದರು. ಈ ಗುರುತು ಹೊರಹೊಮ್ಮಿಸಿದ ನೀರಿಗೆ ಗುಣಪಡಿಸುವ ಮತ್ತು ಔಷಧೀಯ ಗುಣಗಳಿವೆ ಎಂದು ನಂಬಲಾಗುತ್ತಿತ್ತು. ಇದರಿಂದ ಸ್ಥಳೀಯ ಜನರು ಮತ್ತು ಮಠದ ಸನ್ಯಾಸಿಗಳು ಆ ಪಾದಗುರುತನ್ನು ಪವಿತ್ರವೆಂದು ಪೂಜಿಸಲು ಆರಂಭಿಸಿದರು.<ref>https://www.runivers.ru/bookreader/book482712/#page/238/mode/1up</ref>
16ನೇ ಶತಮಾನದಲ್ಲಿ, ಮಠವು ಸಾಕಷ್ಟು ಸಮೃದ್ಧವಾಗಿದ್ದು, ಕಲ್ಲಿನ ಕ್ಯಾಥೆಡ್ರಲ್ ನಿರ್ಮಿಸುವಷ್ಟು ಮತ್ತು ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆಯನ್ನು ಆಯೋಜಿಸುವಷ್ಟು ಸಾಮರ್ಥ್ಯ ಹೊಂದಿತ್ತು.<ref>http://leotaxil.ru/pxk_emel/all_book_pages/all_book_pages.html#glava12</ref>
1597ರಲ್ಲಿ, ಕುಲೀನ ಮಹಿಳೆ ಅನ್ನಾ ಹೋಯ್ಸ್ಕಾ ಅವರು ತಮ್ಮ ವಿಶಾಲ ಭೂಸ್ವತ್ತುಗಳನ್ನೂ ಹಾಗೂ ಪವಾಡಗಳನ್ನು ಮಾಡುತ್ತದೆ ಎಂದು ನಂಬಲಾಗಿದ್ದ ಥಿಯೋಟೊಕೋಸ್ನ ಪ್ರತಿಮೆಯೊಂದನ್ನೂ ಮಠಕ್ಕೆ ದಾನ ಮಾಡಿದಾಗ ಮಠದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಸಾಂಪ್ರದಾಯಿಕವಾಗಿ “ಪೊಚಾಯಿವ್ನ ದೇವಮಾತೆ” (Our Lady of Pochaiv) ಎಂದು ಕರೆಯಲ್ಪಡುವ ಈ ಪ್ರತಿಮೆಯನ್ನು ಹಾದುಹೋಗುತ್ತಿದ್ದ ಒಬ್ಬ ಬಲ್ಗೇರಿಯನ್ ಬಿಷಪ್ ಹೋಯ್ಸ್ಕಾ ಅವರಿಗೆ ನೀಡಿದ್ದರು. ಈ ಪ್ರತಿಮೆಯ ಸಹಾಯದಿಂದ ಅವರ ಸಹೋದರನ ಕುರುಡುತನ ಗುಣವಾಯಿತು ಎಂದು ನಂಬಲಾಗಿದೆ.
=ಪೊಚಾಯಿವ್ನ ಸಂತ ಜಾಬ್=
1604ರಲ್ಲಿ, ಆ ಕಾಲದಲ್ಲಿ ಇತ್ತೀಚೆಗೆ ಮಾನ್ಯತೆ ಪಡೆದ ಮಸ್ಕೋವೈಟ್ ಪ್ಯಾಟ್ರಿಯಾರ್ಕೇಟ್ನ ರಷ್ಯನ್ ಆರ್ಥಡಾಕ್ಸ್ ಚರ್ಚ್ನೊಂದಿಗೆ ಏಕತೆಯನ್ನು ಹೊಂದಿದ್ದ ಪೂರ್ವ ಆರ್ಥಡಾಕ್ಸ್ ಧರ್ಮದ ಪ್ರಸಿದ್ಧ ಬೆಂಬಲಿಗ ಇವಾನ್ ಝಾಲಿಜೊ ಮಠದ ಸಮುದಾಯಕ್ಕೆ ಸೇರಿದರು. ಅವರು ಬ್ರೆಸ್ಟ್ ಒಕ್ಕೂಟದ ತೀವ್ರ ಟೀಕಾಕಾರರಾಗಿದ್ದರು.<ref>https://www.museumofrussianicons.org/wp-content/uploads/2016/09/Sept_2016_Sciacca_Franklin_The_Icon_of_the_Pochayiv_Mother_of_God.pdf#page=4</ref>
ಹಿಂದೆ ರಾಜಕುಮಾರ ಒಸ್ಟ್ರೋಸ್ಕಿ ಅವರ ಮುದ್ರಣಾಲಯದೊಂದಿಗೆ ಸಂಬಂಧ ಹೊಂದಿದ್ದ ಝಾಲಿಜೊ, 1630ರಲ್ಲಿ ಪೊಚಾಯಿವ್ನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಈ ಮುದ್ರಣಾಲಯವು ಇಡೀ ಗ್ಯಾಲಿಷಿಯಾ ಮತ್ತು ವೊಲ್ಹೀನಿಯಾ ಪ್ರದೇಶಗಳಿಗೆ ರೂಥೇನಿಯನ್ ಆರ್ಥಡಾಕ್ಸ್ ಧಾರ್ಮಿಕ ಸಾಹಿತ್ಯವನ್ನು ಪೂರೈಸಿತು.
ಈ ಮುದ್ರಣಾಲಯವು 1924ರವರೆಗೆ ಕಾರ್ಯನಿರ್ವಹಿಸಿತು. ನಂತರ ಅದನ್ನು ಮೊದಲು ಜೆಕೊಸ್ಲೊವಾಕಿಯಾಗೆ, ಬಳಿಕ ಮ್ಯೂನಿಕ್ಗೆ, ಮತ್ತು ಅಂತಿಮವಾಗಿ 1946ರಲ್ಲಿ ನ್ಯೂಯಾರ್ಕ್ನ ಜೋರ್ಡನ್ವಿಲ್ನ ಪವಿತ್ರ ತ್ರಿತ್ವ ಮಠಕ್ಕೆ ಸ್ಥಳಾಂತರಿಸಲಾಯಿತು.
ಝಾಲಿಜೊ ಅವರು ಮಠದಲ್ಲಿ ಜಾಬ್ ಎಂಬ ಸನ್ಯಾಸಿ ಹೆಸರನ್ನು ಸ್ವೀಕರಿಸಿ, ಮಠದ ಹೆಗ್ಯೂಮೆನ್ (ಮುಖ್ಯಸ್ಥ) ಆಗಿ ಆಯ್ಕೆಯಾದರು. ಜಾಬ್ ಅವರು ಮಠದಲ್ಲಿ ಕಠಿಣ ಶಿಸ್ತು ಮತ್ತು ಸನ್ಯಾಸಿ ಜೀವನಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಜಾರಿಗೆ ತಂದರು.
ಅವರ ಅಧಿಕಾರಾವಧಿಯಲ್ಲಿ, ಅನ್ನಾ ಹೋಯ್ಸ್ಕಾ ಅವರ ಉತ್ತರಾಧಿಕಾರಿಗಳಿಂದ ಮಠವು ನಿರಂತರ ದಾಳಿಗಳನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಮುಖರಾದವರು ಬೆಲ್ಜ್ನ ಕ್ಯಾಸ್ಟೆಲನ್ ಆಂದ್ರೇ ಫಿರ್ಲೆಜ್. ತಮ್ಮ ಅಜ್ಜಿಯ ದಾನಕ್ಕೆ ಸಂಬಂಧಿಸಿದಂತೆ ಅವರು ಸನ್ಯಾಸಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
1623ರಲ್ಲಿ, ಫಿರ್ಲೆಜ್ ಮಠದ ಮೇಲೆ ದಾಳಿ ನಡೆಸಿ, ಪವಿತ್ರ ಪ್ರತಿಮೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅದನ್ನು 1641ರವರೆಗೆ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಆ ಪ್ರತಿಮೆಯನ್ನು ಸನ್ಯಾಸಿಗಳಿಗೆ ಮರಳಿ ನೀಡಲಾಯಿತು.
ಪೊಚಾಯಿವ್ನ ಜಾಬ್ ಅವರು 1651ರ ಅಕ್ಟೋಬರ್ 25ರಂದು ನಿಧನರಾದರು. ನಂತರ ಶೀಘ್ರದಲ್ಲೇ ಅವರನ್ನು ಸಂತರೆಂದು ಘೋಷಿಸಲಾಯಿತು.
=ರೋಮ್ನೊಂದಿಗೆ ಏಕತೆ=
=ಝಬರಾಶ್ ಯುದ್ಧ ಮತ್ತು ಬಾಸಿಲಿಯನ್ ಕಾಲ=
1675ರ ಝಬರಾಶ್ ಯುದ್ಧದ ಸಂದರ್ಭದಲ್ಲಿ, ಮಠದ ಆವರಣವನ್ನು ಟರ್ಕಿಶ್ ಸೇನೆ ಮುತ್ತಿಗೆ ಹಾಕಿತು. ಆದರೆ ದೇವಮಾತೆ ಥಿಯೋಟೊಕೋಸ್, ದೇವದೂತರು ಮತ್ತು ಸಂತ ಜಾಬ್ ಅವರ ದರ್ಶನವನ್ನು ಕಂಡ ನಂತರ ಟರ್ಕಿಶ್ ಸೈನಿಕರು ಭಯಭೀತರಾಗಿ ಓಡಿಹೋದರು ಎಂದು ಹೇಳಲಾಗುತ್ತದೆ. ಮುತ್ತಿಗೆಯ ಸಂದರ್ಭದಲ್ಲಿ ಈ ಘಟನೆಗೆ ಸಾಕ್ಷಿಯಾದ ಅನೇಕ ಟರ್ಕಿಶ್ ಮುಸ್ಲಿಮರು ನಂತರ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಥಳೀಯ ಪರಂಪರೆ. ಮಠದ ಒಂದು ಪ್ರಾರ್ಥನಾ ಮಂದಿರವು ಈ ಘಟನೆಯನ್ನು ಸ್ಮರಿಸುತ್ತದೆ.
ಕೆಲವು ಮೂಲಗಳ ಪ್ರಕಾರ, ರಷ್ಯನ್ ಆರ್ಥಡಾಕ್ಸ್ ಚರ್ಚ್ನ ರೂಥೇನಿಯನ್ ಸುಧಾರಕ ಫಿಯೋಫಾನ್ ಪ್ರೊಕೊಪೊವಿಚ್ ಪೊಚಾಯಿವ್ನಲ್ಲಿ ಸನ್ಯಾಸ ಜೀವನದ ಪ್ರತಿಜ್ಞೆ ಸ್ವೀಕರಿಸಿದ್ದರು. ನಂತರ ಅವರು ತಮ್ಮ ಸಾರ್ವಭೌಮ ಪೀಟರ್ ದಿ ಗ್ರೇಟ್ ಅವರೊಂದಿಗೆ 1712ರಲ್ಲಿ ಮಠಕ್ಕೆ ಭೇಟಿ ನೀಡಿದರು.
1720ರ ನಂತರ, ಯೂನಿಯೇಟ್ ಪಂಥಕ್ಕೆ ಸೇರಿದ ಬಾಸಿಲಿಯನ್ ಸನ್ಯಾಸಿಗಳು ಮಠದ ಆಡಳಿತವನ್ನು ವಹಿಸಿಕೊಂಡಾಗ, ಅದರ ಸಮೃದ್ಧಿ ಕ್ರಮೇಣ ಕುಸಿಯಿತು. ಆದರೆ ಒಂದು ಪವಾಡಸದೃಶ ಘಟನೆಯಿಂದ ಈ ಪರಿಸ್ಥಿತಿ ಬದಲಾಯಿತು.
1759ರಲ್ಲಿ, ಕೌಂಟ್ ಮಿಕೊಲಾಯ್ ಬಾಜಿಲಿ ಪೊಟೊಕಿ ಅವರ ಗಾಡಿ ಮಠದ ಗೋಡೆಗಳ ಸಮೀಪದಲ್ಲಿ ಉರುಳಿತು. ಕೋಪಗೊಂಡ ಪೊಟೊಕಿ ತಮ್ಮ ಗಾಡಿಚಾಲಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದರು; ಆದರೆ ಯಾವುದೇ ಗುಂಡೂ ಅವನಿಗೆ ತಾಗಲಿಲ್ಲ. ಇದನ್ನು ದೈವಿಕ ಹಸ್ತಕ್ಷೇಪವೆಂದು ನಂಬಿದ ಪೊಟೊಕಿ ಪೊಚಾಯಿವ್ನಲ್ಲಿ ನೆಲೆಸಿ, ಮಠಕ್ಕೆ ಅಪಾರ ಪ್ರಮಾಣದಲ್ಲಿ ದಾನಗಳನ್ನು ನೀಡಲು ಆರಂಭಿಸಿದರು.
1773ರಲ್ಲಿ, ಮೂಲತಃ ರೋಮನ್ ಕ್ಯಾಥೋಲಿಕರಾಗಿದ್ದ ಮತ್ತು ನಂತರ ಗ್ರೀಕ್ ಕ್ಯಾಥೋಲಿಕರಾದ ಪೊಟೊಕಿ, ಪೊಚಾಯಿವ್ನ ಪವಿತ್ರ ಪ್ರತಿಮೆಯನ್ನು ಪವಾಡಪ್ರದವೆಂದು ಮತ್ತು ಸಂತ ಜಾಬ್ ಅವರನ್ನು ಕ್ಯಾಥೋಲಿಕ್ ಸಂತರೆಂದು ಮಾನ್ಯತೆ ನೀಡುವಂತೆ ಪೋಪ್ಗೆ ಮನವಿ ಮಾಡಿದರು. ಈ ಎರಡು ಮನವಿಗಳಲ್ಲಿ ಪವಿತ್ರ ಪ್ರತಿಮೆಗೆ ಸಂಬಂಧಿಸಿದ ಮನವಿಯನ್ನು ಮಾತ್ರ ಅಂಗೀಕರಿಸಲಾಯಿತು. 1782ರಲ್ಲಿ ಪೊಟೊಕಿ ನಿಧನರಾದಾಗ, ಅವರು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದ ಅಸ್ಸಂಪ್ಷನ್ ಕ್ಯಾಥೆಡ್ರಲ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
=ಪೋಲೆಂಡ್ ಮತ್ತು ರಷ್ಯಾ ನಡುವೆ=
1795ರಲ್ಲಿ, ಪೋಲೆಂಡ್ನ ಮೂರನೇ ವಿಭಜನೆಯ ಪರಿಣಾಮವಾಗಿ ವೊಲ್ಹೀನಿಯಾ ರಷ್ಯನ್ ಸಾಮ್ರಾಜ್ಯದ ಭಾಗವಾಯಿತು. ಗ್ರೀಕ್ ಕ್ಯಾಥೋಲಿಕರು ಮತ್ತೆ ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಮರಳುವ ಪ್ರಕ್ರಿಯೆ ಆರಂಭವಾದರೂ, ರಷ್ಯನ್ ಸಾಮ್ರಾಜ್ಯದ ಅಧಿಕಾರಿಗಳು ತಕ್ಷಣವೇ ಹಾಗೆ ಮಾಡಲು ನಿರಾಕರಿಸಿದವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಲಿಲ್ಲ.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 33. ISBN 9789662789058.</ref>
ಇದಲ್ಲದೆ, ಮಠದ ಮುದ್ರಣಾಲಯ ಮತ್ತು ಧಾರ್ಮಿಕ ಶಾಲೆಗಳಲ್ಲಿ ಲ್ಯಾಟಿನ್ ಭಾಷೆಯ ಬಳಕೆ ಮುಂದುವರಿಯಿತು, ಆದರೆ ಮುಖ್ಯ ಸಂವಹನ ಭಾಷೆ ಪೋಲಿಷ್ ಆಗಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಮೊದಲ ರಷ್ಯಾಪರ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಆರಂಭಿಸಿದವು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. pp. 149–150. ISBN 9789662789058.</ref>
ಪೋಲೆಂಡ್ ವಿಭಜನೆಯ ಮೂವತ್ತು ವರ್ಷಗಳೊಳಗೆ, ವೊಲ್ಹೀನಿಯಾದ ಆರ್ಥಡಾಕ್ಸ್ ಬಿಷಪ್ ಸ್ಟೆಫಾನ್ ಅವರು 1823ರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ I ಅವರಿಗೆ ಪತ್ರ ಬರೆದು ಪೊಚಾಯಿವ್ ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಲಾಯಿತು.<ref>Klymentii I. Fedevych; Klymentii K. Fedevych (2017). For Faith, Tsar and Kobzar: Little Russian Monarchists and the Ukrainian National Movement. Krytyka. p. 153. ISBN 9789662789058.</ref>
ಆದರೆ 1831ರಲ್ಲಿ, ಗ್ರೀಕ್ ಕ್ಯಾಥೋಲಿಕರು ನವೆಂಬರ್ ದಂಗೆಯನ್ನು ಬೆಂಬಲಿಸಿದ ನಂತರ, ರಷ್ಯಾದ ನಿಕೊಲಸ್ I ಅವರು ಮಠವನ್ನು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಅನುಯಾಯಿಗಳಿಗೆ ನೀಡುವಂತೆ ಆದೇಶಿಸಿದರು. 1831ರ ಅಕ್ಟೋಬರ್ 10ರಂದು, ಮಠವನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನದಲ್ಲಿರುವ ಆರ್ಥಡಾಕ್ಸ್ ಸಂಸ್ಥೆಯಾಗಿ ಪುನಃ ಪವಿತ್ರೀಕರಿಸಲಾಯಿತು. ಇದರೊಂದಿಗೆ 110 ವರ್ಷಗಳ ಗ್ರೀಕ್ ಕ್ಯಾಥೋಲಿಕ್ ಸನ್ಯಾಸಿ ಜೀವನಕ್ಕೆ ಅಂತ್ಯವಾಯಿತು.<ref>Berezhnaya, Liliya; Hein-Kircher, Heidi, eds. (1 March 2019). RAMPART NATIONS. Berghahn Books. doi:10.3167/9781789201475. ISBN 978-1-78920-147-5.</ref>
ಎರಡು ವರ್ಷಗಳ ನಂತರ, 1833ರಲ್ಲಿ, ರಷ್ಯನ್ ಚರ್ಚ್ ಈ ಮಠಕ್ಕೆ “ಲಾವ್ರಾ” ಸ್ಥಾನಮಾನ ನೀಡಿತು. ಆದಾಗ್ಯೂ, ಬಾಸಿಲಿಯನ್ ಸನ್ಯಾಸಿಗಳ ಕಾಲದಲ್ಲಿಯೂ ಇದನ್ನು ಲಾವ್ರಾ ಎಂದು ಕರೆಯಲಾಗುತ್ತಿತ್ತು. ಇದು ವೊಲ್ಹೀನಿಯಾದ ರಷ್ಯನ್ ಆರ್ಥಡಾಕ್ಸ್ ಬಿಷಪ್ಗಳ ಬೇಸಿಗೆ ನಿವಾಸವಾಗಿಯೂ ಮಾರ್ಪಟ್ಟಿತು.
19ನೇ ಶತಮಾನದ ಅಂತ್ಯದ ವೇಳೆಗೆ, ಪೊಚಾಯಿವ್ ರಷ್ಯನ್ ಸಾಮ್ರಾಜ್ಯ ಮತ್ತು ಬಾಲ್ಕನ್ ಪ್ರದೇಶದಾದ್ಯಂತದ ಆರ್ಥಡಾಕ್ಸ್ ಯಾತ್ರಿಕರಿಗೆ ಒಂದು ಪ್ರಮುಖ ತೀರ್ಥಕ್ಷೇತ್ರವಾಯಿತು. ಸಾಮ್ರಾಜ್ಯಶಾಹಿ ಆರ್ಥಡಾಕ್ಸಿಯ ಪಶ್ಚಿಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯವಾಗಿ ಸಂಕೇತಾತ್ಮಕ ಸ್ಥಾನ—ಆಸ್ಟ್ರಿಯಾ ಆಳುತ್ತಿದ್ದ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಕಾರಣ—ಪ್ಯಾನ್-ಸ್ಲಾವಿಸಂ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು.
=20ನೇ ಶತಮಾನದ ಆರಂಭ=
20ನೇ ಶತಮಾನದ ಆರಂಭದಲ್ಲಿ, ಈ ಮಠವು ರಷ್ಯನ್ ಸಾಮ್ರಾಜ್ಯದ ಬ್ಲ್ಯಾಕ್ ಹಂಡ್ರೆಡ್ಸ್ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಯಿತು. ಇದರ ಮುದ್ರಣಾಲಯವು ರಷ್ಯನ್ ರಾಷ್ಟ್ರೀಯತೆಯನ್ನು ಬೆಂಬಲಿಸುವ ಅನೇಕ ಪ್ರಚಾರ ಪ್ರಕಟಣೆಗಳನ್ನು ಹೊರತಂದಿತು. ಅದೇ ಸಮಯದಲ್ಲಿ, ಅದು ಉಕ್ರೇನ್ನ ಇತಿಹಾಸದ ಕುರಿತ ಜ್ಞಾನವನ್ನು ಹರಡುವಲ್ಲಿಯೂ ಕೊಡುಗೆ ನೀಡಿತು.
ಮಠದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಾಜಪ್ರಭುತ್ವಪರ ರಷ್ಯನ್ ಜನರ ಒಕ್ಕೂಟದ ಸದಸ್ಯರಾಗಿದ್ದರು. ಅವರು ಬೊಹ್ದಾನ್ ಖ್ಮೆಲ್ನಿಟ್ಸ್ಕಿಯ ಕೊಸಾಕ್ಗಳ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮಾರಕವನ್ನು 1651ರ ಬೆರೆಸ್ಟೆಚ್ಕೊ ಯುದ್ಧ ನಡೆದ ಸ್ಥಳದಲ್ಲಿ 1914ರಲ್ಲಿ ನಿರ್ಮಿಸಲಾಯಿತು.
20ನೇ ಶತಮಾನದ ಆರಂಭದಲ್ಲಿ ಆರ್ಚ್ಬಿಷಪ್ ಆಂಟೋನಿ ಖ್ರಾಪೊವಿಟ್ಸ್ಕಿ ಅವರು ಹೊಸ ಟ್ರಿನಿಟಿ ಚರ್ಚ್ ನಿರ್ಮಿಸಲು ಆದೇಶಿಸಿದರು. ಇದು ಬರೋಕ್ ಶೈಲಿಯ ಅಸ್ಸಂಪ್ಷನ್ ಕ್ಯಾಥೆಡ್ರಲ್ಗೆ ದೃಶ್ಯಾತ್ಮಕವಾಗಿ ವ್ಯತಿರಿಕ್ತವಾಗಿತ್ತು; ಆರ್ಚ್ಬಿಷಪ್ ಅವರ ಅಭಿಪ್ರಾಯದಲ್ಲಿ ಅಸ್ಸಂಪ್ಷನ್ ಕ್ಯಾಥೆಡ್ರಲ್ “ತುಂಬಾ ಕ್ಯಾಥೋಲಿಕ್” ಆಗಿತ್ತು. ಹೊಸ ಟ್ರಿನಿಟಿ ಚರ್ಚ್ನ ಉದ್ದೇಶ ಮಠದ ವಾಸ್ತುಶಿಲ್ಪ ಮತ್ತು ಪರಿಸರವನ್ನು ರಷ್ಯೀಕರಣಗೊಳಿಸುವುದು ಹಾಗೂ ಮಾಸ್ಕೋ ಸಮೀಪದ ಸರ್ಗಿಯೆವ್ ಪೊಸಾಡ್ನ ಟ್ರಿನಿಟಿ ಮಠದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದಾಗಿತ್ತು.
=ಪ್ರಥಮ ವಿಶ್ವಯುದ್ಧ=
ಪ್ರಥಮ ವಿಶ್ವಯುದ್ಧದ ಆರಂಭದ ದಿನಗಳಲ್ಲಿ, ಸಾವಿರಾರು ಗ್ಯಾಲಿಷಿಯನ್ ಉಕ್ರೇನಿಯನ್ನರು ಲಾವ್ರಾಗೆ ತೀರ್ಥಯಾತ್ರೆ ಕೈಗೊಂಡರು. ರಷ್ಯನ್ ಸಾಮ್ರಾಜ್ಯದ ಪಡೆಗಳು ಗ್ಯಾಲಿಷಿಯಾದ ಬಹುಭಾಗವನ್ನು ಆಕ್ರಮಿಸಿಕೊಂಡ ನಂತರ, ಅವರಲ್ಲಿ ಕೆಲವರು ಆರ್ಥಡಾಕ್ಸ್ ಧರ್ಮಕ್ಕೆ ಮತಾಂತರಗೊಂಡರು. ಆಸ್ಟ್ರೋ-ಹಂಗೇರಿಯನ್ ಸೇನೆಯಲ್ಲಿದ್ದ ಕೆಲವು ಸ್ಲಾವಿಕ್ ಸೈನಿಕರು ರಷ್ಯನ್ನರಿಗೆ ಶರಣಾದರು.
1915ರಲ್ಲಿ, ಇಡೀ ವೊಲ್ಹೀನಿಯಾದೊಂದಿಗೆ ಲಾವ್ರಾ ಕೂಡ ಆಸ್ಟ್ರಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಮುಂಚೂಣಿ ಪ್ರದೇಶವಾಯಿತು. ಆದರೆ 1915ರಲ್ಲಿ ಆಸ್ಟ್ರಿಯನ್ ಪಡೆಗಳಿಂದ ನಡೆದ ಲೂಟಿ, ಮಠವು 20ನೇ ಶತಮಾನದಲ್ಲಿ ಎದುರಿಸಬೇಕಾದ ದೀರ್ಘಕಾಲದ ಸಂಕಷ್ಟಗಳ ಕೇವಲ ಆರಂಭವಾಗಿತ್ತು.
=ರಷ್ಯನ್ ಕ್ರಾಂತಿಯ ನಂತರ=
1917ರ ರಷ್ಯನ್ ಅಕ್ಟೋಬರ್ ಕ್ರಾಂತಿಯ ನಂತರ, ಬೋಲ್ಶೆವಿಕ್ಗಳಿಂದ ಮತ್ತೊಂದು ಲೂಟಿ, ಅಲ್ಪಕಾಲಿಕ ಉಕ್ರೇನಿಯನ್ ಚಳವಳಿಗಳು ಮತ್ತು 1920ರ ಪೋಲೆಂಡ್–ಸೋವಿಯತ್ ಯುದ್ಧ ನಡೆದವು. ನಂತರ ರಿಗಾ ಶಾಂತಿ ಒಪ್ಪಂದದ ನಿಯಮಗಳ ಅಡಿಯಲ್ಲಿ ಪಶ್ಚಿಮ ವೊಲ್ಹೀನಿಯಾ ಪೋಲೆಂಡ್ಗೆ ವರ್ಗಾಯಿಸಲಾಯಿತು.
1921ರಲ್ಲಿ, ಲಾವ್ರಾ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಸುಮಾರು ಒಂದು ದಶಕದ ಅಶಾಂತಿಯ ಪರಿಣಾಮವಾಗಿ ಆಹಾರದ ಕೊರತೆ ಮತ್ತು ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಆದರೆ ಸನ್ಯಾಸಿಗಳಿಗೆ ಅತ್ಯಂತ ಕಳವಳಕಾರಿಯಾಗಿದ್ದ ವಿಷಯವೆಂದರೆ ಅವರು ಯಾವ ಚರ್ಚ್ ಸಂಸ್ಥೆಯ ಅಧೀನಕ್ಕೆ ಸೇರಬೇಕು ಎಂಬುದಾಗಿತ್ತು.
ಸೋವಿಯತ್ ಒಕ್ಕೂಟದ ಹೊರಗೆ ಉಳಿದಿದ್ದ ಬಹುತೇಕ ರಷ್ಯನ್ ಆರ್ಥಡಾಕ್ಸ್ ಸಮುದಾಯಗಳಂತೆ, ಲಾವ್ರಾಗೂ ಹಿಂಸೆಗೆ ಒಳಗಾಗಿದ್ದ ರಷ್ಯನ್ ಆರ್ಥಡಾಕ್ಸ್ ಚರ್ಚ್ನಿಂದ ನೇರ ಧಾರ್ಮಿಕ ನಿಯಂತ್ರಣ ದೊರೆಯುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಕಾನ್ಸ್ಟಾಂಟಿನೋಪಲ್ನ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕೇಟ್ ಮಾಸ್ಕೋದ ಪಾತ್ರವನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತು. ಪರಿಣಾಮವಾಗಿ 1923ರಲ್ಲಿ ಲಾವ್ರಾ ಪೋಲಿಷ್ ಆರ್ಥಡಾಕ್ಸ್ ಚರ್ಚ್ನ ಭಾಗವಾಯಿತು.
=1920ರ ದಶಕ=
1920ರ ದಶಕದ ಅಂತ್ಯದವರೆಗೆ, ಲಾವ್ರಾ ಶಾಂತಿಯುತ ಸ್ಥಳವಾಗಿದ್ದು, ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲಾಯಿತು. ಸ್ವಂತ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಸಂಪೂರ್ಣ ಮಠ ಎಂಬ ಹೆಗ್ಗಳಿಕೆಯನ್ನೂ ಇದು ಪಡೆದಿತ್ತು.
1929ರಲ್ಲಿ, ರೂಥೇನಿಯನ್ನರ ರಕ್ಷಣೆಗೆ ಸಂಬಂಧಿಸಿದ ಪೋಲಿಷ್ ಗಣರಾಜ್ಯದ ಆದೇಶವು ಕೊನೆಗೊಂಡ ನಂತರ, ರೋಮನ್ ಕ್ಯಾಥೋಲಿಕ್ ಚರ್ಚ್ ತಕ್ಷಣವೇ ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳಲು ಆರಂಭಿಸಿತು. ಲಾವ್ರಾ ವಿರುದ್ಧ ನೂರಕ್ಕೂ ಹೆಚ್ಚು ಆರೋಪಗಳನ್ನು ದಾಖಲಿಸಿ, ಆರ್ಥಡಾಕ್ಸ್ ಸಮುದಾಯವು ಮಠವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಲಾಯಿತು.
ಆದಾಗ್ಯೂ, ಅನೇಕ ಆರೋಪಗಳು ಮತ್ತು ಒತ್ತಡಗಳ ನಡುವೆಯೂ ಲಾವ್ರಾ ಅವುಗಳನ್ನು ಎದುರಿಸಿ ಉಳಿದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಎರಡನೇ ಪೋಲಿಷ್ ಗಣರಾಜ್ಯದ ಪ್ರಮುಖ ಆರ್ಥಡಾಕ್ಸ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.
=ಇತ್ತೀಚಿನ ಇತಿಹಾಸ=
ಪೊಚಾಯಿವ್ ಲಾವ್ರಾ ಪಶ್ಚಿಮದ ಆರ್ಥಡಾಕ್ಸ್ ಧರ್ಮದ ಮೇಲೆ ಪರೋಕ್ಷ ಪ್ರಭಾವ ಬೀರಿತು. ಮಠದ ಮುದ್ರಣಾಲಯದ ನಿರ್ದೇಶಕರಾಗಿದ್ದ ಆರ್ಚಿಮ್ಯಾಂಡ್ರೈಟ್ ವಿಟಾಲಿ (ಮ್ಯಾಕ್ಸಿಮೆಂಕೊ) ಅವರು ರಷ್ಯನ್ ಕ್ರಾಂತಿಯ ನಂತರ ಮಠದ ಮುದ್ರಣಾಲಯವನ್ನು ಸ್ಥಳಾಂತರಿಸಿದರು. ನಂತರ ಅವರು ಜೆಕೊಸ್ಲೊವಾಕಿಯಾಗೆ ತೆರಳಿ, ಅಲ್ಲಿ ಹೊಸ ಸನ್ಯಾಸಿ ಸಹೋದರತ್ವವನ್ನು ಸ್ಥಾಪಿಸಿ ಪ್ರಕಟಣಾ ಕಾರ್ಯವನ್ನು ಪುನರಾರಂಭಿಸಿದರು.<ref>Builder of the Church – Archbishop Vitaly Maximenko". Orthodox America. 1990. Archived from the original on 17 November 2017. Retrieved 13 February 2013.</ref> ಈ ಹೊಸ ಪೊಚಾಯಿವ್ನ ಸಂತ ಜಾಬ್ ಸಹೋದರತ್ವ ಜೆಕೊಸ್ಲೊವಾಕಿಯಾದಿಂದ ಜರ್ಮನಿಗೆ ಮತ್ತು ಅಂತಿಮವಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅದು ನ್ಯೂಯಾರ್ಕ್ನ ಜೋರ್ಡನ್ವಿಲ್ ಸಮೀಪದ ಪವಿತ್ರ ತ್ರಿತ್ವ ಮಠದೊಂದಿಗೆ ಸೇರಿಕೊಂಡಿತು. ಆಗ ಆರ್ಚ್ಬಿಷಪ್ ಆಗಿದ್ದ ವಿಟಾಲಿ ಅದರ ಮಠಾಧ್ಯಕ್ಷರಾದರು. ಹೀಗೆ ಪವಿತ್ರ ತ್ರಿತ್ವ ಮಠವು ಪೊಚಾಯಿವ್ನ ಸಂತ ಜಾಬ್ ಅವರ ಪ್ರಕಟಣಾ ಪರಂಪರೆಯನ್ನು ಮುಂದುವರಿಸಿತು.<ref>Paul Robert Magocsi. (1996). A History of Ukraine. Toronto: University of Toronto Press: pp. 628-629</ref>
=ಸೋವಿಯತ್ ಕಾಲ=
1939ರಲ್ಲಿ, ಮೊಲೊಟೊವ್–ರಿಬೆಂಟ್ರೋಪ್ ಒಪ್ಪಂದದ ರಹಸ್ಯ ಪ್ರೋಟೋಕಾಲ್ನ ನಿಯಮಗಳ ಅಡಿಯಲ್ಲಿ, ಪಶ್ಚಿಮ ವೊಲ್ಹೀನಿಯಾವನ್ನು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿಸಲಾಯಿತು. ಸ್ಥಳೀಯ ಜನಸಂಖ್ಯೆಯ ಒಂದು ಭಾಗವು ಆರಂಭದಲ್ಲಿ ಇದನ್ನು ಪೋಲಿಷ್ ಆಳ್ವಿಕೆಯಿಂದ ವಿಮೋಚನೆಯ ರೂಪವೆಂದು ಕಂಡಿತು. ಆದರೆ ಸೋವಿಯತ್ ಸರ್ಕಾರದ ಧರ್ಮವಿರೋಧಿ ನೀತಿ ಶೀಘ್ರದಲ್ಲೇ ಹೊಸ ರೀತಿಯ ದಮನಕ್ಕೆ ಕಾರಣವಾಯಿತು. ಆದಾಗ್ಯೂ, ಈ ಉಕ್ರೇನಿಯನ್ ಪ್ರದೇಶದಲ್ಲಿನ ಧಾರ್ಮಿಕ ಹಿಂಸೆ 1920ರ ದಶಕದ ಆರಂಭದಲ್ಲಿ ರಷ್ಯಾದ ಪ್ರದೇಶಗಳಲ್ಲಿ ನಡೆದ ದಮನಕ್ಕಿಂತ ಸ್ವಲ್ಪ ಕಡಿಮೆ ಕಠಿಣವಾಗಿತ್ತು.
ಈ ಅವಧಿಯಲ್ಲಿ ಲಾವ್ರಾ ತನ್ನನ್ನು ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಅಧೀನಕ್ಕೆ ವರ್ಗಾಯಿಸಿಕೊಂಡಿತು. ಸೋವಿಯತ್ ಒಕ್ಕೂಟದಾದ್ಯಂತದ ಸಾವಿರಾರು ಆರ್ಥಡಾಕ್ಸ್ ಯಾತ್ರಿಕರು, ಲಾವ್ರಾ ಕೂಡ ಸೋವಿಯತ್ ಒಕ್ಕೂಟದ ಇತರ ಮಠಗಳಂತೆಯೇ ನಾಶವಾಗಬಹುದೆಂಬ ಭಯದ ನಡುವೆಯೂ, ತಮ್ಮ ಅಪಾಯವನ್ನು ಲೆಕ್ಕಿಸದೆ ಮಠಕ್ಕೆ ಭೇಟಿ ನೀಡಿದರು.
ಲಾವ್ರಾವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಮಠದ ಜಾನುವಾರುಗಳು, ಅನಾಥಾಶ್ರಮ ಮತ್ತು ಸ್ಥಳೀಯ ಸಮುದಾಯಕ್ಕೆ ಒದಗಿಸುತ್ತಿದ್ದ ಇತರ ಸಾಮುದಾಯಿಕ ಸೇವೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು. ಆದರೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಯಾತ್ರಿಕರ ಕಾರಣದಿಂದ, ಆರ್ಥಡಾಕ್ಸ್ ಧರ್ಮಕ್ಕೆ ಮತ್ತೊಮ್ಮೆ ಆಶ್ರಯವಾಗಿದ್ದ ಈ ಸ್ಥಳದ ವಿರುದ್ಧ ಸೋವಿಯತ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.
1941ರ ಜೂನ್ 22ರಂದು ನಾಜಿ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದಾಗ, ಜರ್ಮನ್ನರು ಲಾವ್ರಾವನ್ನು ಮುಚ್ಚಲಿಲ್ಲ. ಆದರೆ ಸೋವಿಯತ್ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗದ ಉಳಿದ ಆಸ್ತಿಗಳನ್ನು ಜರ್ಮನ್ನರು ವಶಪಡಿಸಿಕೊಂಡರು.
ಈ ಅವಧಿಯಲ್ಲಿ ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಸ್ಥಾಪನೆಯಾಯಿತು. ಜರ್ಮನ್ನರು ಈ ಚರ್ಚ್ಗೆ ಬೆಂಬಲ ನೀಡಿದರು ಮತ್ತು ಕೆಲವು ಆರ್ಥಡಾಕ್ಸ್ ಆಸ್ತಿಗಳನ್ನು ಬಲವಂತವಾಗಿ ಅದರ ಅಧೀನಕ್ಕೆ ವರ್ಗಾಯಿಸಿದರು. ಆದರೆ ಪೊಚಾಯಿವ್ ಲಾವ್ರಾ ಇದನ್ನು ಅನುಸರಿಸಲು ನಿರಾಕರಿಸಿತು. ಬದಲಾಗಿ, 1941ರಲ್ಲಿ ಅದು “ಆಟೋನಮಿಸ್ಟ್” ಚಳವಳಿಯ ಕೇಂದ್ರವಾಯಿತು. ಈ ಚಳವಳಿಯು ಮಾಸ್ಕೋಗೆ ಧಾರ್ಮಿಕ ಅಧೀನತೆಯನ್ನು ಒಪ್ಪಿಕೊಂಡಿದ್ದರೂ, ಮಾಸ್ಕೋ ಪ್ಯಾಟ್ರಿಯಾರ್ಕ್ ಸೋವಿಯತ್ ನಿಯಂತ್ರಣದಲ್ಲಿರುವವರೆಗೆ ಸ್ಥಳೀಯವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಪ್ರತಿಪಾದಿಸಿತು.
=ದ್ವಿತೀಯ ವಿಶ್ವಯುದ್ಧದ ನಂತರ=
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಸೋವಿಯತ್ ಸರ್ಕಾರದ ಧರ್ಮದ ಕುರಿತ ನೀತಿ ಗಮನಾರ್ಹವಾಗಿ ಬದಲಾಯಿತು. ಪ್ಯಾಟ್ರಿಯಾರ್ಕೇಟ್ ಪುನಃಸ್ಥಾಪನೆಯ ನಂತರ, ರಷ್ಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ನಾಜಿಗಳ ವಿರುದ್ಧ ಬಲವಾದ ಸೋವಿಯತ್ ಪರ ನಿಲುವು ತೆಗೆದುಕೊಂಡಿತು ಮತ್ತು ನಾಜಿ ಆಕ್ರಮಿತ ಪ್ರದೇಶಗಳಲ್ಲಿನ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿತು.<ref>Geraldine Fagan, Aleksandr Shchipkov. "The Ukrainian Greek Catholics in an Ambiguous Position". Religion, State& Society, Vol. 29, No. 3. 2001.</ref>
ಲಾವ್ರಾ ಆರ್ಥಡಾಕ್ಸ್ ಧರ್ಮದ ಪ್ರಮುಖ ಮತ್ತು ಗೋಚರ ಕೇಂದ್ರವಾಗಿದ್ದರಿಂದ, ಅದು ಸಾಧ್ಯವಾಗಬಹುದಾದಷ್ಟು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ನಾಜಿ ದಮನದಿಂದ ತಪ್ಪಿಸಿಕೊಳ್ಳಲು ಅದು ಸ್ಥಳೀಯ ಜನರಿಗೆ ಆಶ್ರಯವನ್ನು ಒದಗಿಸಿತು.<ref>The OCU creates its monastery in Pochaiv, where the UOC MP Lavra is now located". Ukrainska Pravda (in Ukrainian). 28 March 2023. Retrieved 28 March 2023</ref>
1944ರ ಆಗಸ್ಟ್ನಲ್ಲಿ, ಕೆಂಪು ಸೇನೆ ವೊಲ್ಹೀನಿಯಾವನ್ನು ವಿಮೋಚಿಸಿತು. ಆ ಸಂದರ್ಭದಲ್ಲಿ ಸೈನಿಕರು ಲಾವ್ರಾದ ಭವ್ಯ ಗೋಡೆಗಳ ಮುಂದೆ ಗೌರವದಿಂದ ತಲೆಬಾಗಿದರು ಎಂದು ಹೇಳಲಾಗುತ್ತದೆ.<ref>""God is not revealed": how Ukrainians react to the SBU search of the Kyiv-Pechersk Lavra". Ukrainska Pravda – "Life" (in Ukrainian). 11 November 2022. Retrieved 28 March 2023</ref>
ಯುದ್ಧದ ನಂತರ, ಸೋವಿಯತ್ ಒಕ್ಕೂಟದಲ್ಲಿ ಆರ್ಥಡಾಕ್ಸ್ ಪ್ಯಾರಿಷ್ಗಳ ಅತಿ ಹೆಚ್ಚಿನ ಸಾಂದ್ರತೆ ಹೊಂದಿದ್ದ ಪ್ರದೇಶದಲ್ಲೇ ಲಾವ್ರಾ ನೆಲೆಗೊಂಡಿತ್ತು. ಪಶ್ಚಿಮ ಉಕ್ರೇನ್ನ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವಾಗಿ ಅದರ ಸ್ಥಾನಮಾನವು ಮತ್ತಷ್ಟು ಬಲವಾಯಿತು.
1948ರ ಸೋವಿಯತ್ ಸರ್ಕಾರ ಆಯೋಜಿಸಿದ್ದ ಎಲ್ವಿವ್ ಸಿನಡ್ ನಂತರ ಈ ಸ್ಥಾನಮಾನ ಇನ್ನಷ್ಟು ಬಲಗೊಂಡಿತು. ಈ ಸಿನಡ್ ಬ್ರೆಸ್ಟ್ ಒಕ್ಕೂಟವನ್ನು ಕೊನೆಗೊಳಿಸಿ, ಪೂರ್ವ ಗ್ಯಾಲಿಷಿಯಾದ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಅನ್ನು ಬಲವಂತವಾಗಿ ವಿಸರ್ಜಿಸಿ, ಅದರ ಸದಸ್ಯರನ್ನು ರಷ್ಯನ್ ಆರ್ಥಡಾಕ್ಸ್ ಧರ್ಮಕ್ಕೆ ಸೇರಿಸಿತು.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
ಆದರೆ ಸೋವಿಯತ್ ಒಕ್ಕೂಟದಲ್ಲಿ ಧರ್ಮದ ಬಗ್ಗೆ ಯುದ್ಧಾನಂತರದ ಸಡಿಲ ನೀತಿ ಹೆಚ್ಚು ಕಾಲ ಉಳಿಯಲಿಲ್ಲ. 1950ರ ದಶಕದ ಅಂತ್ಯದಲ್ಲಿ ನಿಕಿಟಾ ಖ್ರುಶ್ಚೆವ್ ಅವರ “ಥಾ” ನೀತಿ ಆರಂಭವಾದಾಗ, ಲಾವ್ರಾ ಮತ್ತೆ ವ್ಯಾಪಕ ಒತ್ತಡಕ್ಕೆ ಒಳಗಾಯಿತು. ನಿಯಮಿತ ದಾಳಿ ಮತ್ತು ಶೋಧನೆಗಳ ಜೊತೆಗೆ ನಿರಂತರ ಸರ್ಕಾರಿ ಮೇಲ್ವಿಚಾರಣೆ ನಡೆಯಿತು.
1959ರಲ್ಲಿ, ವಶಪಡಿಸಿಕೊಂಡ ಚರ್ಚ್ ಕಟ್ಟಡವೊಂದರಲ್ಲಿ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ಸೋವಿಯತ್ ಸರ್ಕಾರ ಮಠದ ಕಟ್ಟಡಗಳನ್ನು ವಶಪಡಿಸಿಕೊಂಡಿತು. 1960ರ ದಶಕದಿಂದ 2000ರವರೆಗೆ, ಸನ್ಯಾಸಿಗಳು ಅವುಗಳ ಬಳಕೆಗೆ ಬಾಡಿಗೆ ಪಾವತಿಸಬೇಕಾಗಿತ್ತು.
ಆದಾಗ್ಯೂ, ಈ ಒತ್ತಡಗಳ ನಡುವೆಯೂ ಲಾವ್ರಾ ಮುಚ್ಚಲ್ಪಡದೆ ಉಳಿಯಿತು. 1970ರ ದಶಕದ ಅಂತ್ಯದ ವೇಳೆಗೆ, ಅದು ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಮಾಸ್ಕೋ ಪ್ಯಾಟ್ರಿಯಾರ್ಕೇಟ್ನ ಉಕ್ರೇನಿಯನ್ ಎಕ್ಸಾರ್ಕೇಟ್ನ ಪ್ರಮುಖ ಧಾರ್ಮಿಕ-ತಾತ್ವಿಕ ಕೇಂದ್ರವಾಗಿತ್ತು.
=ಸೋವಿಯತ್ ಒಕ್ಕೂಟದ ಅಂತ್ಯ ಮತ್ತು ನಂತರ=
1980ರ ದಶಕದ ಅಂತ್ಯದಲ್ಲಿ, ಸೋವಿಯತ್ ಒಕ್ಕೂಟವು ಧರ್ಮದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಹಿಂದಿನ ನಾಸ್ತಿಕತೆಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು. ಅದನ್ನು ಮೊದಲು ಧಾರ್ಮಿಕ ಶಾಲೆಯಾಗಿ ಪರಿವರ್ತಿಸಲಾಯಿತು ಮತ್ತು ನಂತರ 1991ರಲ್ಲಿ ಸನ್ಯಾಸಿ-ಧಾರ್ಮಿಕ ಸೆಮಿನರಿಯಾಗಿ ರೂಪಿಸಲಾಯಿತು.
ಅದೇ ಸಮಯದಲ್ಲಿ ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಮತ್ತು ಉಕ್ರೇನಿಯನ್ ಆಟೋಸೆಫಾಲಸ್ ಆರ್ಥಡಾಕ್ಸ್ ಚರ್ಚ್ ಕೂಡ ಪುನರುಜ್ಜೀವನಗೊಂಡವು. ಲಾವ್ರಾದ ಸಮುದಾಯವು ಈ ಹೊಸದಾಗಿ ಪುನಃಸ್ಥಾಪಿತ ಸಮುದಾಯಗಳಿಗೆ ಯಾವುದೇ ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಾಮೂಹಿಕವಾಗಿ ನಿರಾಕರಿಸಿತು. ರಷ್ಯನ್ ಆರ್ಥಡಾಕ್ಸ್ ಚರ್ಚ್ನ ಪ್ಯಾರಿಷ್ಗಳ ವಿರುದ್ಧ ರಾಷ್ಟ್ರೀಯತಾವಾದಿ ಅರೆಸೈನಿಕ ಸಂಘಟನೆಗಳ ನೆರವಿನಿಂದ ನಡೆದ ಕೆಲವು ಹಿಂಸಾತ್ಮಕ ಕ್ರಮಗಳೂ ಇದಕ್ಕೆ ಕಾರಣವಾಗಿದ್ದವು.
ಇದಕ್ಕೆ ಪ್ರತಿಯಾಗಿ, ರಷ್ಯನ್ ಆರ್ಥಡಾಕ್ಸ್ ಪ್ಯಾರಿಷ್ಗಳನ್ನು ರಕ್ಷಿಸಲು ಕೊಸಾಕ್ ಪಡೆಯೊಂದನ್ನು ರಚಿಸಲಾಯಿತು. ಸೋವಿಯತ್ ದಮನದಿಂದ ಲಾವ್ರಾ ಪುನರುಜ್ಜೀವನಗೊಳ್ಳುತ್ತಿದ್ದ ಕಾಲದಲ್ಲೇ ಈ ಘಟನೆಗಳು ನಡೆದಿದ್ದರಿಂದ, ಪಶ್ಚಿಮ ಉಕ್ರೇನ್ನಲ್ಲಿ ಆರ್ಥಡಾಕ್ಸ್ ಧರ್ಮದ ಮುಂಚೂಣಿ ಕೇಂದ್ರವೆಂಬ ಅದರ ರಾಜಕೀಯ ಮತ್ತು ಐತಿಹಾಸಿಕ ಸ್ಥಾನಮಾನ ಮತ್ತೊಮ್ಮೆ ಸ್ಪಷ್ಟವಾಯಿತು.
ಕೊಸಾಕ್ಗಳು ವೊಲ್ಹೀನಿಯಾ ಮತ್ತು ಉಕ್ರೇನ್ನ ಆರ್ಥಡಾಕ್ಸ್ ಸಮುದಾಯಗಳನ್ನು ಗ್ರೀಕ್ ಕ್ಯಾಥೋಲಿಕ್ ಅಥವಾ ಉಕ್ರೇನಿಯನ್ ಕೀವ್ ಪ್ಯಾಟ್ರಿಯಾರ್ಕೇಟ್ ಅಧೀನಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದರು. ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳು ಮತ್ತು ರಷ್ಯನ್ ಆರ್ಥಡಾಕ್ಸ್ ಚರ್ಚ್ ವಶಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದವು.
2000ರಲ್ಲಿ, ರಾಷ್ಟ್ರಪತಿ ಆದೇಶಗಳ ಮೂಲಕ ಲಾವ್ರಾದ ಸ್ವಾಮ್ಯವನ್ನು ಮತ್ತೆ ಚರ್ಚ್ಗೆ ಹಿಂತಿರುಗಿಸಲಾಯಿತು. ಇದರ ನಂತರ ಸನ್ಯಾಸಿಗಳು ಮಠದ ಕಟ್ಟಡಗಳಿಗೆ ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ.
2002ರಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಕ್ರೆಮೆನೆಟ್ಸ್–ಪೊಚಾಯಿವ್ ರಾಜ್ಯ ಐತಿಹಾಸಿಕ–ವಾಸ್ತುಶಿಲ್ಪ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಿ, ಮಠವನ್ನು ಅದರ ಭಾಗವೆಂದು ಘೋಷಿಸಿತು.
ಆದರೆ 2003ರಲ್ಲಿ, ಸನ್ಯಾಸಿಗಳ ಮನವಿಯ ಮೇರೆಗೆ ಉಕ್ರೇನ್ನ ಸಚಿವ ಸಂಪುಟವು ಲಾವ್ರಾದ ಐತಿಹಾಸಿಕ ಕಟ್ಟಡಗಳನ್ನು ಆ ಸಂರಕ್ಷಿತ ಪ್ರದೇಶದಿಂದ ಹೊರತೆಗೆದು, ಅವುಗಳನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮತ್ತು ಸನ್ಯಾಸಿಗಳ ಬಳಕೆಗೆ 49 ವರ್ಷಗಳ ಗುತ್ತಿಗೆಗೆ, ಅಂದರೆ 2052ರ ಜನವರಿ 1ರವರೆಗೆ, ನೀಡಿತು.
2014ರ ಜುಲೈನಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಪ್ರಧಾನಮಂತ್ರಿ ಅರ್ಸೆನಿ ಯತ್ಸೆನ್ಯುಕ್ ಅವರಿಗೆ ಗುತ್ತಿಗೆಯನ್ನು ರದ್ದುಪಡಿಸಿ, ಮಠದ ಕಟ್ಟಡಗಳನ್ನು ಮತ್ತೆ ಸಂರಕ್ಷಿತ ಪ್ರದೇಶಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲು ಮುಂದಾಯಿತು. 2015ರ ಏಪ್ರಿಲ್ನಲ್ಲಿ, ಪ್ರಾದೇಶಿಕ ಕೌನ್ಸಿಲ್ ಮತ್ತೊಮ್ಮೆ ಯತ್ಸೆನ್ಯುಕ್ ಮತ್ತು ಅವರ ಸಚಿವ ಸಂಪುಟಕ್ಕೆ ಮಠವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಅಧೀನದಿಂದ ತೆಗೆದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವಂತೆ ಮನವಿ ಮಾಡಲು ಮತ ಚಲಾಯಿಸಿತು.
=ಇತ್ತೀಚಿನ ಘಟನೆಗಳು=
2022ರ ನವೆಂಬರ್ನಲ್ಲಿ, ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ಉಕ್ರೇನ್ನ ಭದ್ರತಾ ಸೇವೆ (SBU), ಉಕ್ರೇನಿಯನ್ ಪೊಲೀಸ್ ಮತ್ತು ಉಕ್ರೇನ್ನ ರಾಷ್ಟ್ರೀಯ ರಕ್ಷಣಾ ಪಡೆಗಳು ಲಾವ್ರಾದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದವು. ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್)ಗೆ ಸೇರಿದ ಇತರ ಆವರಣಗಳಲ್ಲಿ ಉಕ್ರೇನಿಯನ್ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧನೆಗಳ ಭಾಗವಾಗಿಯೂ ಇದು ನಡೆಯಿತು.
2023ರ ಜನವರಿಯಲ್ಲಿ, ಉಕ್ರೇನಿಯನ್ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಪೊಚಾಯಿವ್ ಲಾವ್ರಾದಲ್ಲಿ ಧಾರ್ಮಿಕ ಸೇವೆಗಳನ್ನು ನಡೆಸುವ ಹಕ್ಕನ್ನು ಪಡೆಯಲು ಬಯಸುವುದಾಗಿ ತಿಳಿಸಿತು.
2023ರ ಫೆಬ್ರವರಿಯಲ್ಲಿ, ಟರ್ನೋಪಿಲ್ ಒಬ್ಲಾಸ್ಟ್ ಕೌನ್ಸಿಲ್ ಲಾವ್ರಾ ಸಂಕೀರ್ಣವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಗುತ್ತಿಗೆಗೆ ಪಡೆದಿರುವುದು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿತು.
ಮುಂದಿನ ತಿಂಗಳು, ಉಕ್ರೇನ್ನ ಆರ್ಥಡಾಕ್ಸ್ ಚರ್ಚ್ ಲಾವ್ರಾದ ಆವರಣದ ಕೆಲವು ಭಾಗಗಳನ್ನು “ಸನ್ಯಾಸಿ ಜೀವನ, ಧಾರ್ಮಿಕ ಆರಾಧನೆ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ” ತಮ್ಮ ಬಳಕೆಗೆ ನೀಡುವಂತೆ ಮನವಿ ಮಾಡಿತು.
=ಪೊಚಾಯಿವ್ನ ಸಂತ ಆಂಫಿಲೋಕಿಯಸ್=
2002ರ ಮೇ 12ರಂದು, ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ ಪೊಚಾಯಿವ್ನ ಸ್ಕೀಮಾ ಸನ್ಯಾಸಿ ಆಂಫಿಲೋಕಿಯಸ್ (ಅಂಫಿಲೋಹಿಯ್) ಅವರನ್ನು ಸಂತರೆಂದು ಘೋಷಿಸಿತು.
ಪೊಚಾಯಿವ್ನ ಆಂಫಿಲೋಕಿಯಸ್ (ಲೌಕಿಕ ಹೆಸರು ಯಾಕಿವ್ ಹೊಲೊವಾಟ್ಯುಕ್, 1894–1971) ಅವರು 1894ರ ನವೆಂಬರ್ 27ರಂದು, ಪಶ್ಚಿಮ ಉಕ್ರೇನ್ನ ಟರ್ನೋಪಿಲ್ ಒಬ್ಲಾಸ್ಟ್ನ ಶುಮ್ಸ್ಕ್ ರೈಯಾನ್ನ ಮಾಲಾ ಇಲೊವಿತ್ಸ್ಯಾ ಗ್ರಾಮದಲ್ಲಿ ಜನಿಸಿದರು.
1925ರಲ್ಲಿ, ಅವರು ಸನ್ಯಾಸ ಜೀವನವನ್ನು ಸ್ವೀಕರಿಸಿ ಪೊಚಾಯಿವ್ ಲಾವ್ರಾದ ಸನ್ಯಾಸಿ ಸಮುದಾಯಕ್ಕೆ ಸೇರಿದರು. 1936ರಲ್ಲಿ, ಆಂಫಿಲೋಕಿಯಸ್ ಅವರಿಗೆ ಹೈರೋಮಾಂಕ್ (ಸನ್ಯಾಸಿ-ಪುರೋಹಿತ) ಪದವಿ ನೀಡಲಾಯಿತು. ಅವರಲ್ಲಿದ್ದ ರೋಗ ಗುಣಪಡಿಸುವ ಸಾಮರ್ಥ್ಯಗಳು ಅನೇಕ ಜನರ ಗಮನವನ್ನು ಸೆಳೆದವು.
ಲಾವ್ರಾದ ಆರ್ಚಿಮ್ಯಾಂಡ್ರೈಟ್ ಅವರು ಈ ಸೇವೆಯಲ್ಲಿ ಸನ್ಯಾಸಿಗೆ ಆಶೀರ್ವಾದ ನೀಡಿ, ಸ್ಮಶಾನದ ಸಮೀಪವಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸಲು ಅನುಮತಿ ನೀಡಿದರು. ಬೇಸಿಗೆಯ ತಿಂಗಳುಗಳಲ್ಲಿ, ಆಗ ಫಾದರ್ ಜೋಸೆಫ್ ಎಂದು ಕರೆಯಲ್ಪಡುತ್ತಿದ್ದ ಆಂಫಿಲೋಕಿಯಸ್ ಅವರನ್ನು ಭೇಟಿಯಾಗಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಾ, ದಿನಕ್ಕೆ ಸುಮಾರು 500 ಜನರನ್ನು ತಲುಪುತ್ತಿತ್ತು.
2002ರ ಮೇ 11/12ರಂದು, ಚರ್ಚ್ ಆಯೋಗವು ಅವರ ಜೀವನವನ್ನು ಪರಿಶೀಲಿಸಿದ ನಂತರ, ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತರೆಂದು ಘೋಷಿಸಿತು. ಈಸ್ಟರ್ಗೆ ಸ್ವಲ್ಪ ಮುನ್ನ ಅವರ ಪವಿತ್ರ ಅವಶೇಷಗಳನ್ನು ಸಂಪೂರ್ಣ ಅಕ್ಷತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.
20,000ಕ್ಕೂ ಹೆಚ್ಚು ಆರ್ಥಡಾಕ್ಸ್ ಯಾತ್ರಿಕರು ಸಂತ ಆಂಫಿಲೋಕಿಯಸ್ ಅವರ ಪವಿತ್ರ ಅವಶೇಷಗಳ ಗೌರವಪೂರ್ವಕ ವಂದನೆಯಲ್ಲಿ ಭಾಗವಹಿಸಲು ಆಗಮಿಸಿದರು. ಅವರ ಅವಶೇಷಗಳನ್ನು ಸ್ಪರ್ಶಿಸಲು ಜನರು ಬಂದ ಸಂದರ್ಭದಲ್ಲಿ ಅನೇಕ ರೋಗ ಗುಣಮುಖವಾದ ಘಟನೆಗಳು ನಡೆದವು ಎಂದು ಹೇಳಲಾಗುತ್ತದೆ.
=ಉಕ್ರೇನ್ನ ಪ್ರಮುಖ ಆರ್ಥಡಾಕ್ಸ್ ಕೇಂದ್ರ=
ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರದಿಂದ, ಲಾವ್ರಾ ಕೀವ್ನ ಗುಹೆಗಳ ಮಠದ ನಂತರ ಉಕ್ರೇನ್ನ ಎರಡನೇ ಪ್ರಮುಖ ಆರ್ಥಡಾಕ್ಸ್ ಕೇಂದ್ರವಾಗಲು ಅನೇಕ ಪ್ರಯತ್ನಗಳನ್ನು ನಡೆಸಿದೆ.<ref>The UGCC wants to get the right to serve in the Pochaiv Lavra". Ukrainska Pravda (in Ukrainian). 19 January 2023. Retrieved 28 March 2023.</ref>
ಲಾವ್ರಾದ ಸೆಮಿನರಿಯ ಮೊದಲ ಪದವೀಧರರಲ್ಲಿ ಕೆಲವರು ಈಗಾಗಲೇ ಬಿಷಪ್ ಹುದ್ದೆಯನ್ನು ಪಡೆದಿದ್ದಾರೆ. ಇಲ್ಲಿ ಪ್ರಕಟವಾಗುವ ಧಾರ್ಮಿಕ ಸಾಹಿತ್ಯ ಮತ್ತು ಮಠದ ಗೋಡೆಗಳ ಮೇಲಿರುವ ಪವಿತ್ರ ಪ್ರತಿಮೆಗಳು (ಐಕಾನ್ಗಳು) ಉಕ್ರೇನ್ನಾದ್ಯಂತ ಮಾತ್ರವಲ್ಲದೆ, ನೆರೆಯ ರಷ್ಯಾ ಮತ್ತು ಬೆಲಾರಸ್ನಲ್ಲಿಯೂ ಕಂಡುಬರುತ್ತವೆ.
ಹಿಂದಿನ ಸೋವಿಯತ್ ಒಕ್ಕೂಟದ ವಿವಿಧ ಭಾಗಗಳಿಂದ, ಬಾಲ್ಕನ್ ಪ್ರದೇಶದಿಂದ ಮತ್ತು ಇನ್ನೂ ದೂರದ ಆರ್ಥಡಾಕ್ಸ್ ಪ್ರದೇಶಗಳಿಂದ ಲಕ್ಷಾಂತರ ಆರ್ಥಡಾಕ್ಸ್ ಯಾತ್ರಿಕರು ಈ ಪ್ರಾಚೀನ ಮಠಕ್ಕೆ ಭೇಟಿ ನೀಡುತ್ತಾರೆ.<ref>"Foreign Ministry dismisses UN claim that searches in Moscow-linked churches could be 'discriminatory'". The Kyiv Independent. 27 March 2023. Retrieved 28 March 2023</ref>
=ಕಟ್ಟಡಗಳು=
ಲಾವ್ರಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಟ್ಟಡವೆಂದರೆ ಅಸ್ಸಂಪ್ಷನ್ ಕ್ಯಾಥೆಡ್ರಲ್ (ಡಾರ್ಮಿಷನ್ ಕ್ಯಾಥೆಡ್ರಲ್). ಇದನ್ನು ನಿಕೊಲಸ್ ಪೊಟೊಕಿ ಗ್ರೀಕ್ ಕ್ಯಾಥೋಲಿಕ್ ಚರ್ಚ್ಗಳಲ್ಲೇ ಅತಿ ದೊಡ್ಡದಾಗಿ ನಿರ್ಮಿಸುವ ಉದ್ದೇಶದಿಂದ ಯೋಜಿಸಿದರು. ಜರ್ಮನ್ ವಾಸ್ತುಶಿಲ್ಪಿ ಗಾಟ್ಫ್ರೀಡ್ ಹಾಫ್ಮನ್ ಅವರ ವಿನ್ಯಾಸದಂತೆ ಇದನ್ನು 1771ರಿಂದ 1783ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಹೊರಭಾಗದಲ್ಲಿ ಮುಂಭಾಗದ ಎರಡೂ ಬದಿಗಳಲ್ಲಿರುವ ಎತ್ತರದ ಗೋಪುರಗಳು ಗಮನಾರ್ಹವಾಗಿದ್ದು, ಇದರ ವಾಸ್ತುಶೈಲಿ ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಮುಖ್ಯ ಚರ್ಚ್ಗೆ 1862ರ ಚಳಿಗಾಲದ ಪ್ರಾರ್ಥನಾ ಮಂದಿರ ಮತ್ತು 1888ರ ಭೋಜನಶಾಲೆ (ರೆಫೆಕ್ಟರಿ) ಸೇರಿದಂತೆ ಹಲವು ಉಪಕಟ್ಟಡಗಳು ಹೊಂದಿಕೊಂಡಿವೆ.
ಗ್ರೀಕ್ ಕ್ಯಾಥೋಲಿಕ್ ಧರ್ಮಗುರುಗಳು ಮತ್ತೆ ಆರ್ಥಡಾಕ್ಸ್ ಧರ್ಮಕ್ಕೆ ಮರಳಿದ ನಂತರ, ಕ್ಯಾಥೆಡ್ರಲ್ನ ಶ್ರೀಮಂತ ಮತ್ತು ಸೊಗಸಾದ ಒಳಾಂಗಣವನ್ನು ಸಾಂಪ್ರದಾಯಿಕ ಆರ್ಥಡಾಕ್ಸ್ ನಿಯಮಗಳಿಗೆ ಹೊಂದುವಂತೆ ಸಂಪೂರ್ಣವಾಗಿ ನವೀಕರಿಸಬೇಕಾಯಿತು. 1874ರ ಅಗ್ನಿ ಅವಘಡದ ನಂತರ, ಒಳಾಂಗಣದ ಕಲಾಕೃತಿಗಳನ್ನು ಕಲಾವಿದ ವಾಸಿಲಿಯೆವ್ ಅವರು ಪುನಃ ಚಿತ್ರಿಸಿದರು; ಶಿಲ್ಪಿ ಪೊಲಿಯೆವ್ಸ್ಕಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದರು. ಕ್ಯಾಥೆಡ್ರಲ್ನಲ್ಲಿ ನಿಕೊಲಸ್ ಪೊಟೊಕಿ ಅವರ ಸಮಾಧಿ ಹಾಗೂ ಪೊಚಾಯಿವ್ನ ಎರಡು ಪ್ರಮುಖ ಪವಿತ್ರ ಸ್ಮಾರಕಗಳಾದ ಥಿಯೋಟೊಕೋಸ್ನ ಪಾದಗುರುತು ಮತ್ತು ಅವರ ಪವಿತ್ರ ಪ್ರತಿಮೆ (ಐಕಾನ್) ಇವೆ.
ಅಸ್ಸಂಪ್ಷನ್ ಕ್ಯಾಥೆಡ್ರಲ್ನ ಆಗ್ನೇಯಕ್ಕೆ 65 ಮೀಟರ್ ಎತ್ತರದ ಗಂಟೆಗೋಪುರವಿದೆ. ಇದು ಉಕ್ರೇನ್ನ ಅತ್ಯಂತ ಎತ್ತರದ ಗಂಟೆಗೋಪುರಗಳಲ್ಲಿ ಒಂದಾಗಿದ್ದು, 1861ರಿಂದ 1869ರವರೆಗೆ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಯಿತು. ಇದರ ಅತಿ ದೊಡ್ಡ ಗಂಟೆಯನ್ನು 1886ರಲ್ಲಿ ಎರಕ ಹೊಯ್ಯಲಾಗಿದ್ದು, ಅದರ ತೂಕ 11.5 ಟನ್ ಆಗಿದೆ.
ಇದರ ಸಮೀಪದಲ್ಲಿ ಟ್ರಿನಿಟಿ ಕ್ಯಾಥೆಡ್ರಲ್ ಇದೆ. ಇದನ್ನು ವಾಸ್ತುಶಿಲ್ಪಿ ಅಲೆಕ್ಸಿ ಶುಸೆವ್ ಅವರ ಪುನರುಜ್ಜೀವನ ಶೈಲಿಯ ವಿನ್ಯಾಸದಂತೆ 1906ರಿಂದ 1912ರವರೆಗೆ ನಿರ್ಮಿಸಲಾಯಿತು. ಕ್ಯಾಥೆಡ್ರಲ್ನ ಸರಳ ಮತ್ತು ಗಂಭೀರವಾದ ಹೊರಾಂಗಣವು ಮಧ್ಯಯುಗದ ಉತ್ತರ ರಷ್ಯನ್ ವಾಸ್ತುಶಿಲ್ಪವನ್ನು ಆಧರಿಸಿದೆ. ಆದರೆ ಪ್ರವೇಶ ಮಂಟಪಗಳಲ್ಲಿ ಸಿಂಬಲಿಸ್ಟ್ ಶೈಲಿಯ ಮೊಸಾಯಿಕ್ಗಳು ಮತ್ತು ನಿಕೊಲಸ್ ರೋರಿಕ್ ಅವರ ಚಿತ್ರಗಳು ಕಂಡುಬರುತ್ತವೆ.
ಸಂತ ಜಾಬ್ ಮತ್ತು ಸಂತ ಆಂಥನಿ ಹಾಗೂ ಸಂತ ಥಿಯೊಡೋಸಿಯಸ್ ಅವರ ಗುಹಾ ಚರ್ಚ್ಗಳು ಬಹುಪಾಲು ಭೂಗರ್ಭದಲ್ಲಿವೆ. ಇವುಗಳ ನಿರ್ಮಾಣವು 1774ರಲ್ಲಿ ಆರಂಭವಾಗಿ ಹಲವು ಹಂತಗಳಲ್ಲಿ ಮುಂದುವರಿಯಿತು; ಕೊನೆಯ ಹಂತವು 1860ರಲ್ಲಿ ಪೂರ್ಣಗೊಂಡಿತು. ಸಂತ ಜಾಬ್ ಅವರ ಚರ್ಚ್ನಲ್ಲಿ ಕೌಂಟೆಸ್ ಒರ್ಲೋವಾ ನೀಡಿದ ಪ್ರಸಿದ್ಧ ಕಾಣಿಕೆಯಾದ, ಆ ಸಂತನ ಪವಿತ್ರ ಅವಶೇಷಗಳನ್ನು ಒಳಗೊಂಡ ಬೆಳ್ಳಿಯ ರೆಲಿಕ್ವರಿ ಇದೆ.
ಇತ್ತೀಚಿನ ನಿರ್ಮಾಣಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳು ಪ್ರಮುಖವಾಗಿವೆ. ಮೊದಲನೆಯದು ಅನ್ನಾ ಹೋಯ್ಸ್ಕಾಜಾ ಅವರು ಪವಿತ್ರ ಥಿಯೋಟೊಕೋಸ್ನ ಪ್ರಸಿದ್ಧ ಐಕಾನ್ ಅನ್ನು ಮಠಕ್ಕೆ ವರ್ಗಾಯಿಸಿದ 400ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಿರ್ಮಿಸಲಾಯಿತು; ಇದು 1997ರಲ್ಲಿ ಪೂರ್ಣಗೊಂಡಿತು. ಮತ್ತೊಂದು ಪ್ರಾರ್ಥನಾ ಮಂದಿರವನ್ನು ಕ್ರಿಸ್ತನ ಜನನದ ಎರಡನೇ ಸಹಸ್ರಮಾನದ ಸ್ಮರಣಾರ್ಥ ನಿರ್ಮಿಸಲಾಗಿದ್ದು, ಅದು 2000ರಲ್ಲಿ ಪೂರ್ಣಗೊಂಡಿತು.
<gallery class="center">
Image:PochaevTrinity.jpg|ತ್ರಿತ್ವ ಮಹಾದೇವಾಲಯ
Image:PochaevSummerChurch.jpg|ಬೇಸಿಗೆ ಬಲಿಪೀಠ ಮತ್ತು ಯೇಸು ಕ್ರಿಸ್ತನ 2000ನೇ ವಾರ್ಷಿಕೋತ್ಸವದ ಪ್ರಾರ್ಥನಾ ಮಂದಿರ
Image:Dormition_Cathedral.jpg|ಪವಿತ್ರ ಮಾತೆಯ ಸ್ವರ್ಗಾರೋಹಣ ಮಹಾದೇವಾಲಯ
</gallery>
=ಉಲ್ಲೇಖಗಳು=
h36xezfa4kypj68xw8k077oa7pobljc
ಹ್ಲುಖಿವ್
0
180668
1384189
2026-08-24T05:19:45Z
Mona Mendonca
95880
ಹೊಸ ಪುಟ: ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸ...
1384189
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.
=ಗಮನಾರ್ಹ ವ್ಯಕ್ತಿಗಳು=
dpd6vqq4hk00fee6356ek7ieufur6hc
1384190
1384189
2026-08-24T05:22:20Z
Mona Mendonca
95880
/* ಗಮನಾರ್ಹ ವ್ಯಕ್ತಿಗಳು */
1384190
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
=ಉಲ್ಲೇಖಗಳು=
30zf30om8qqnldwd8n418z00iv7k5c0
1384191
1384190
2026-08-24T05:23:28Z
Mona Mendonca
95880
1384191
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref><ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
=ಉಲ್ಲೇಖಗಳು=
2h2b25x9y5kq0mlz2chqvxcxsrqj5ex
1384193
1384191
2026-08-24T05:24:24Z
Mona Mendonca
95880
/* ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ */
1384193
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref><ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
=ಉಲ್ಲೇಖಗಳು=
6vir7f50huujdx0lof88ektc2jb8b6j
1384194
1384193
2026-08-24T05:25:24Z
Mona Mendonca
95880
/* ಆಧುನಿಕ ಕಾಲ */
1384194
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref><ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.<ref>Hlukhiv mayor steps down to run for president, LB.ua (1 October 2018)</ref>
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.<ref>"Hlukhiv mayor steps down to run for president". LB.ua. 2018-10-01. Retrieved 2023-10-21</ref>
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
=ಉಲ್ಲೇಖಗಳು=
bknhjw5opeyxdrue5tyh4orsdlrcgdc
1384195
1384194
2026-08-24T05:26:20Z
Mona Mendonca
95880
/* 2022ರ ರಷ್ಯಾದ ಆಕ್ರಮಣ */
1384195
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref><ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.<ref>Hlukhiv mayor steps down to run for president, LB.ua (1 October 2018)</ref>
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.<ref>"Hlukhiv mayor steps down to run for president". LB.ua. 2018-10-01. Retrieved 2023-10-21</ref>
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.<ref>На сіверському напрямку ведуться оборонні бої в районах Перемога та Глухів [Defensive battles are being fought in the northern direction in the Peremoha and Hlukhiv districts]. Unian (in Ukrainian). Retrieved 2023-10-21</ref>
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.<ref>Clark, Mason; Barros, George; Stepanenko, Kateryna (6 April 2022). "Russian Offensive Campaign Assessment, April 6". Institute for the Study of War. Retrieved 6 April 2022. Russian forces completely vacated Sumy Oblast.</ref>
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
=ಉಲ್ಲೇಖಗಳು=
lkx39p09s4qvr1vzgwnmoj9nyj28gu3
1384196
1384195
2026-08-24T05:27:16Z
Mona Mendonca
95880
/* ಆರ್ಥಿಕತೆ ಮತ್ತು ವಿಜ್ಞಾನ */
1384196
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref><ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.<ref>Hlukhiv mayor steps down to run for president, LB.ua (1 October 2018)</ref>
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.<ref>"Hlukhiv mayor steps down to run for president". LB.ua. 2018-10-01. Retrieved 2023-10-21</ref>
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.<ref>На сіверському напрямку ведуться оборонні бої в районах Перемога та Глухів [Defensive battles are being fought in the northern direction in the Peremoha and Hlukhiv districts]. Unian (in Ukrainian). Retrieved 2023-10-21</ref>
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.<ref>Clark, Mason; Barros, George; Stepanenko, Kateryna (6 April 2022). "Russian Offensive Campaign Assessment, April 6". Institute for the Study of War. Retrieved 6 April 2022. Russian forces completely vacated Sumy Oblast.</ref>
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ<ref>Hemp will help Ukraine to grow wealthy Archived 2008-10-13 at the Wayback Machine (in Russian)</ref>.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.<ref>Interview with Dr. V. G. Virovets, the head of the Hemp Breeding Department at the Institute of Bast Crops Archived 2008-03-08 at the Wayback Machine (1998)</ref>
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
=ಉಲ್ಲೇಖಗಳು=
qxy9aqdpg8w7jk3n1vzvj8w0kqjb90o
1384229
1384196
2026-08-24T07:28:06Z
Mona Mendonca
95880
1384229
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref><ref>Чисельність наявного населення України на 1 січня 2022 [Number of Present Population of Ukraine, as of January 1, 2022] (PDF) (in Ukrainian and English). Kyiv: State Statistics Service of Ukraine. Archived (PDF) from the original on 4 July 2022.</ref>
{{Short description|ಉಕ್ರೇನ್ನ ಸುಮಿ ಒಬ್ಲಾಸ್ಟ್ನಲ್ಲಿರುವ ನಗರ}}
{{hatnote|The article uses the [[Ukrainian National transliteration]].}}
{{Other uses|Hlukhiv (disambiguation)}}
{{Infobox settlement
| official_name = ಹ್ಲುಖಿವ್
| native_name = {{lang|uk|Глухів}}
| other_name =
| settlement_type = [[Cಉಕ್ರೇನ್ನ ಸುಮಿ ಒಬ್ಲಾಸ್ಟ್ನಲ್ಲಿರುವ ನಗರ]]
| subdivision_type = Country
| subdivision_name = {{UKR}}
| subdivision_type1 = [[Oblasts of Ukraine|Oblast]]
| subdivision_name1 = [[Sumy Oblast]]
| subdivision_type2 = [[Raions of Ukraine|Raion]]
| subdivision_name2 = [[Shostka Raion]]
| leader_title = Mayor
| leader_name = Nadiia Vailo
| image_flag = Прапор Глухова.png
| image_shield = Hlukhiv gerb.png
| image_skyline = {{Photomontage|position=center
| photo1a = Глухівський національний педагогічний університет 03.jpg
| photo2a = Миколаївська церква в місті Глухів.jpg
| photo2b = Спасо-Преображенська церква (Глухів).jpg
| photo3a = Трьоханастасіївська церква, вид з водонапорної вежі, м. Глухів, Сумська обл.jpg
| size = 270
| spacing = 2
| color = #FFFFFF
| border = 0
}}
| image_caption = {{hlist|ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಒಲೆಕ್ಸಾಂಡರ್ ಡೋವ್ಜೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ|ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ]]]]|ಸೇವಿಯರ್-ಟ್ರಾನ್ಸ್ಫಿಗರೇಶನ್ ಚರ್ಚ್|ಮೂರು ಅನಸ್ತಾಸಿಯಾ ಚರ್ಚ್|ಸಂತ ನಿಕೋಲಸ್ ಚರ್ಚ್}}
| population_total = 31789
| population_as_of = 2022
| established_date = 1152
| established_title = First mentioned
| coordinates = {{coord|51|40|29|N|33|54|48|E|region:UA|display=inline,title}}
| website = http://hlukhiv.com.ua/
| pushpin_map = ಉಕ್ರೇನ್, ಸುಮಿ ಒಬ್ಲಾಸ್ಟ್#ಉಕ್ರೇನ್
| pushpin_label_position = bottom
| subdivision_type3 = [[Hromada]]
| subdivision_name3 = [[Hlukhiv urban hromada]]
| mapframe = yes
| mapframe-zoom = 11
| mapframe-wikidata = yes
}}
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.<ref>Hlukhiv mayor steps down to run for president, LB.ua (1 October 2018)</ref>
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.<ref>"Hlukhiv mayor steps down to run for president". LB.ua. 2018-10-01. Retrieved 2023-10-21</ref>
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.<ref>На сіверському напрямку ведуться оборонні бої в районах Перемога та Глухів [Defensive battles are being fought in the northern direction in the Peremoha and Hlukhiv districts]. Unian (in Ukrainian). Retrieved 2023-10-21</ref>
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.<ref>Clark, Mason; Barros, George; Stepanenko, Kateryna (6 April 2022). "Russian Offensive Campaign Assessment, April 6". Institute for the Study of War. Retrieved 6 April 2022. Russian forces completely vacated Sumy Oblast.</ref>
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ<ref>Hemp will help Ukraine to grow wealthy Archived 2008-10-13 at the Wayback Machine (in Russian)</ref>.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.<ref>Interview with Dr. V. G. Virovets, the head of the Hemp Breeding Department at the Institute of Bast Crops Archived 2008-03-08 at the Wayback Machine (1998)</ref>
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
=ಉಲ್ಲೇಖಗಳು=
f0bmhfplmy3ltn4wm5ebabbavs2hmek
1384230
1384229
2026-08-24T07:30:03Z
Mona Mendonca
95880
1384230
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.
{{Other uses|Hlukhiv (disambiguation)}}
{{Infobox settlement
| official_name = ಹ್ಲುಖಿವ್
| native_name = {{lang|uk|Глухів}}
| other_name =
| settlement_type = [[Cಉಕ್ರೇನ್ನ ಸುಮಿ ಒಬ್ಲಾಸ್ಟ್ನಲ್ಲಿರುವ ನಗರ]]
| subdivision_type = Country
| subdivision_name = {{UKR}}
| subdivision_type1 = [[Oblasts of Ukraine|Oblast]]
| subdivision_name1 = [[Sumy Oblast]]
| subdivision_type2 = [[Raions of Ukraine|Raion]]
| subdivision_name2 = [[Shostka Raion]]
| leader_title = Mayor
| leader_name = Nadiia Vailo
| image_flag = Прапор Глухова.png
| image_shield = Hlukhiv gerb.png
| image_skyline = {{Photomontage|position=center
| photo1a = Глухівський національний педагогічний університет 03.jpg
| photo2a = Миколаївська церква в місті Глухів.jpg
| photo2b = Спасо-Преображенська церква (Глухів).jpg
| photo3a = Трьоханастасіївська церква, вид з водонапорної вежі, м. Глухів, Сумська обл.jpg
| size = 270
| spacing = 2
| color = #FFFFFF
| border = 0
}}
| image_caption = {{hlist|ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಒಲೆಕ್ಸಾಂಡರ್ ಡೋವ್ಜೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ|ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ]]]]|ಸೇವಿಯರ್-ಟ್ರಾನ್ಸ್ಫಿಗರೇಶನ್ ಚರ್ಚ್|ಮೂರು ಅನಸ್ತಾಸಿಯಾ ಚರ್ಚ್|ಸಂತ ನಿಕೋಲಸ್ ಚರ್ಚ್}}
| population_total = 31789
| population_as_of = 2022
| established_date = 1152
| established_title = First mentioned
| coordinates = {{coord|51|40|29|N|33|54|48|E|region:UA|display=inline,title}}
| website = http://hlukhiv.com.ua/
| pushpin_map = ಉಕ್ರೇನ್, ಸುಮಿ ಒಬ್ಲಾಸ್ಟ್#ಉಕ್ರೇನ್
| pushpin_label_position = bottom
| subdivision_type3 = [[Hromada]]
| subdivision_name3 = [[Hlukhiv urban hromada]]
| mapframe = yes
| mapframe-zoom = 11
| mapframe-wikidata = yes
}}
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.<ref>Hlukhiv mayor steps down to run for president, LB.ua (1 October 2018)</ref>
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.<ref>"Hlukhiv mayor steps down to run for president". LB.ua. 2018-10-01. Retrieved 2023-10-21</ref>
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.<ref>На сіверському напрямку ведуться оборонні бої в районах Перемога та Глухів [Defensive battles are being fought in the northern direction in the Peremoha and Hlukhiv districts]. Unian (in Ukrainian). Retrieved 2023-10-21</ref>
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.<ref>Clark, Mason; Barros, George; Stepanenko, Kateryna (6 April 2022). "Russian Offensive Campaign Assessment, April 6". Institute for the Study of War. Retrieved 6 April 2022. Russian forces completely vacated Sumy Oblast.</ref>
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ<ref>Hemp will help Ukraine to grow wealthy Archived 2008-10-13 at the Wayback Machine (in Russian)</ref>.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.<ref>Interview with Dr. V. G. Virovets, the head of the Hemp Breeding Department at the Institute of Bast Crops Archived 2008-03-08 at the Wayback Machine (1998)</ref>
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
=ಉಲ್ಲೇಖಗಳು=
fszgi59zbck5rr4f5ph32ayu3lwbyrp
1384233
1384230
2026-08-24T07:35:42Z
Mona Mendonca
95880
/* ಹ್ಲುಖಿವ್ನಲ್ಲಿ ಜನಿಸಿದವರು */
1384233
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.
{{Other uses|Hlukhiv (disambiguation)}}
{{Infobox settlement
| official_name = ಹ್ಲುಖಿವ್
| native_name = {{lang|uk|Глухів}}
| other_name =
| settlement_type = [[Cಉಕ್ರೇನ್ನ ಸುಮಿ ಒಬ್ಲಾಸ್ಟ್ನಲ್ಲಿರುವ ನಗರ]]
| subdivision_type = Country
| subdivision_name = {{UKR}}
| subdivision_type1 = [[Oblasts of Ukraine|Oblast]]
| subdivision_name1 = [[Sumy Oblast]]
| subdivision_type2 = [[Raions of Ukraine|Raion]]
| subdivision_name2 = [[Shostka Raion]]
| leader_title = Mayor
| leader_name = Nadiia Vailo
| image_flag = Прапор Глухова.png
| image_shield = Hlukhiv gerb.png
| image_skyline = {{Photomontage|position=center
| photo1a = Глухівський національний педагогічний університет 03.jpg
| photo2a = Миколаївська церква в місті Глухів.jpg
| photo2b = Спасо-Преображенська церква (Глухів).jpg
| photo3a = Трьоханастасіївська церква, вид з водонапорної вежі, м. Глухів, Сумська обл.jpg
| size = 270
| spacing = 2
| color = #FFFFFF
| border = 0
}}
| image_caption = {{hlist|ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಒಲೆಕ್ಸಾಂಡರ್ ಡೋವ್ಜೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ|ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ]]]]|ಸೇವಿಯರ್-ಟ್ರಾನ್ಸ್ಫಿಗರೇಶನ್ ಚರ್ಚ್|ಮೂರು ಅನಸ್ತಾಸಿಯಾ ಚರ್ಚ್|ಸಂತ ನಿಕೋಲಸ್ ಚರ್ಚ್}}
| population_total = 31789
| population_as_of = 2022
| established_date = 1152
| established_title = First mentioned
| coordinates = {{coord|51|40|29|N|33|54|48|E|region:UA|display=inline,title}}
| website = http://hlukhiv.com.ua/
| pushpin_map = ಉಕ್ರೇನ್, ಸುಮಿ ಒಬ್ಲಾಸ್ಟ್#ಉಕ್ರೇನ್
| pushpin_label_position = bottom
| subdivision_type3 = [[Hromada]]
| subdivision_name3 = [[Hlukhiv urban hromada]]
| mapframe = yes
| mapframe-zoom = 11
| mapframe-wikidata = yes
}}
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.<ref>Hlukhiv mayor steps down to run for president, LB.ua (1 October 2018)</ref>
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.<ref>"Hlukhiv mayor steps down to run for president". LB.ua. 2018-10-01. Retrieved 2023-10-21</ref>
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.<ref>На сіверському напрямку ведуться оборонні бої в районах Перемога та Глухів [Defensive battles are being fought in the northern direction in the Peremoha and Hlukhiv districts]. Unian (in Ukrainian). Retrieved 2023-10-21</ref>
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.<ref>Clark, Mason; Barros, George; Stepanenko, Kateryna (6 April 2022). "Russian Offensive Campaign Assessment, April 6". Institute for the Study of War. Retrieved 6 April 2022. Russian forces completely vacated Sumy Oblast.</ref>
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ<ref>Hemp will help Ukraine to grow wealthy Archived 2008-10-13 at the Wayback Machine (in Russian)</ref>.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.<ref>Interview with Dr. V. G. Virovets, the head of the Hemp Breeding Department at the Institute of Bast Crops Archived 2008-03-08 at the Wayback Machine (1998)</ref>
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
==ಚಿತ್ರಸಂಗ್ರಹ==
<gallery>
File:В’їзна брама міста Глухова.jpg|ಹ್ಲುಖಿವ್ನ ಕೀವ್ ದ್ವಾರ
File:Глухівський національний педагогічний університет 02.jpg|ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ
File:Миколаївська церква Глухів.jpg|ಹ್ಲುಖಿವ್ನ ನಗರ ದೃಶ್ಯ
File:Будинок Глухівської мерії.jpg|ನಗರ ಸಭಾಂಗಣ
File:Glukhov church.jpg|ನಿಕೋಲಸ್ ಕ್ಯಾಥೆಡ್ರಲ್
File:Будинок А.Терещенка, Глухів.JPG|ತೆರೆಶ್ಚೆಂಕೊ ಭವನ
File:Духовно-просвітницький центр Глинської пустині у Глухові.jpg|ಹ್ಲುಖಿವ್ ಸೆಮಿನರಿ
File:Краєзнавчий музей.jpg|ನಗರ ವಸ್ತುಸಂಗ್ರಹಾಲಯ
File:Краєзнавчий музей.jpg|ಹ್ಲುಖಿವ್ ಸೆಮಿನರಿ
File:Краєзнавчий музей.jpg|ನಗರ ವಸ್ತುಸಂಗ್ರಹಾಲಯ
File:Федорівське ремісниче училище, Глухів.JPG|ಹಿಂದಿನ ಕರಕುಶಲ ಶಾಲೆ
File:Повітове земство та міська дума, Глухів.JPG|ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ
File:Вежа Глухів 02.jpg|ಜಲ ಗೋಪುರ
File:Вежа Глухів 02.jpg|ಜಲ ಗೋಪುರ
File:Спасо-Преображенська церква у Глухові на Сумщині.jpg|ರೂಪಾಂತರ ಚರ್ಚ್
File:Трьох-Анастасіївська церква і водонапірна башта у Глухові на Сумщині.jpg|ಸಂತ ಅನಸ್ತಾಸಿಯಾ ಚರ್ಚ್
File:Каплиця біля Спасо-Преображенської церкви.jpg|ಹ್ಲುಖಿವ್ನಲ್ಲಿರುವ ಒಂದು ಪ್ರಾರ್ಥನಾ ಮಂದಿರ
</gallery>
=ಉಲ್ಲೇಖಗಳು=
6ldql6wv042vby8t7190ryp0f4g48za
1384234
1384233
2026-08-24T07:36:39Z
Mona Mendonca
95880
1384234
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref>
1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.
{{ಇತರ ಬಳಕೆಗಳು|ಹ್ಲುಖಿವ್ (ದ್ವಂದ್ವ ನಿವಾರಣೆ))}}
{{Infobox settlement
| official_name = ಹ್ಲುಖಿವ್
| native_name = {{lang|uk|Глухів}}
| other_name =
| settlement_type = [[Cಉಕ್ರೇನ್ನ ಸುಮಿ ಒಬ್ಲಾಸ್ಟ್ನಲ್ಲಿರುವ ನಗರ]]
| subdivision_type = Country
| subdivision_name = {{UKR}}
| subdivision_type1 = [[Oblasts of Ukraine|Oblast]]
| subdivision_name1 = [[Sumy Oblast]]
| subdivision_type2 = [[Raions of Ukraine|Raion]]
| subdivision_name2 = [[Shostka Raion]]
| leader_title = Mayor
| leader_name = Nadiia Vailo
| image_flag = Прапор Глухова.png
| image_shield = Hlukhiv gerb.png
| image_skyline = {{Photomontage|position=center
| photo1a = Глухівський національний педагогічний університет 03.jpg
| photo2a = Миколаївська церква в місті Глухів.jpg
| photo2b = Спасо-Преображенська церква (Глухів).jpg
| photo3a = Трьоханастасіївська церква, вид з водонапорної вежі, м. Глухів, Сумська обл.jpg
| size = 270
| spacing = 2
| color = #FFFFFF
| border = 0
}}
| image_caption = {{hlist|ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಒಲೆಕ್ಸಾಂಡರ್ ಡೋವ್ಜೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ|ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ]]]]|ಸೇವಿಯರ್-ಟ್ರಾನ್ಸ್ಫಿಗರೇಶನ್ ಚರ್ಚ್|ಮೂರು ಅನಸ್ತಾಸಿಯಾ ಚರ್ಚ್|ಸಂತ ನಿಕೋಲಸ್ ಚರ್ಚ್}}
| population_total = 31789
| population_as_of = 2022
| established_date = 1152
| established_title = First mentioned
| coordinates = {{coord|51|40|29|N|33|54|48|E|region:UA|display=inline,title}}
| website = http://hlukhiv.com.ua/
| pushpin_map = ಉಕ್ರೇನ್, ಸುಮಿ ಒಬ್ಲಾಸ್ಟ್#ಉಕ್ರೇನ್
| pushpin_label_position = bottom
| subdivision_type3 = [[Hromada]]
| subdivision_name3 = [[Hlukhiv urban hromada]]
| mapframe = yes
| mapframe-zoom = 11
| mapframe-wikidata = yes
}}
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.<ref>Hlukhiv mayor steps down to run for president, LB.ua (1 October 2018)</ref>
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.<ref>"Hlukhiv mayor steps down to run for president". LB.ua. 2018-10-01. Retrieved 2023-10-21</ref>
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.<ref>На сіверському напрямку ведуться оборонні бої в районах Перемога та Глухів [Defensive battles are being fought in the northern direction in the Peremoha and Hlukhiv districts]. Unian (in Ukrainian). Retrieved 2023-10-21</ref>
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.<ref>Clark, Mason; Barros, George; Stepanenko, Kateryna (6 April 2022). "Russian Offensive Campaign Assessment, April 6". Institute for the Study of War. Retrieved 6 April 2022. Russian forces completely vacated Sumy Oblast.</ref>
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ<ref>Hemp will help Ukraine to grow wealthy Archived 2008-10-13 at the Wayback Machine (in Russian)</ref>.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.<ref>Interview with Dr. V. G. Virovets, the head of the Hemp Breeding Department at the Institute of Bast Crops Archived 2008-03-08 at the Wayback Machine (1998)</ref>
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
==ಚಿತ್ರಸಂಗ್ರಹ==
<gallery>
File:В’їзна брама міста Глухова.jpg|ಹ್ಲುಖಿವ್ನ ಕೀವ್ ದ್ವಾರ
File:Глухівський національний педагогічний університет 02.jpg|ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ
File:Миколаївська церква Глухів.jpg|ಹ್ಲುಖಿವ್ನ ನಗರ ದೃಶ್ಯ
File:Будинок Глухівської мерії.jpg|ನಗರ ಸಭಾಂಗಣ
File:Glukhov church.jpg|ನಿಕೋಲಸ್ ಕ್ಯಾಥೆಡ್ರಲ್
File:Будинок А.Терещенка, Глухів.JPG|ತೆರೆಶ್ಚೆಂಕೊ ಭವನ
File:Духовно-просвітницький центр Глинської пустині у Глухові.jpg|ಹ್ಲುಖಿವ್ ಸೆಮಿನರಿ
File:Краєзнавчий музей.jpg|ನಗರ ವಸ್ತುಸಂಗ್ರಹಾಲಯ
File:Краєзнавчий музей.jpg|ಹ್ಲುಖಿವ್ ಸೆಮಿನರಿ
File:Краєзнавчий музей.jpg|ನಗರ ವಸ್ತುಸಂಗ್ರಹಾಲಯ
File:Федорівське ремісниче училище, Глухів.JPG|ಹಿಂದಿನ ಕರಕುಶಲ ಶಾಲೆ
File:Повітове земство та міська дума, Глухів.JPG|ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ
File:Вежа Глухів 02.jpg|ಜಲ ಗೋಪುರ
File:Вежа Глухів 02.jpg|ಜಲ ಗೋಪುರ
File:Спасо-Преображенська церква у Глухові на Сумщині.jpg|ರೂಪಾಂತರ ಚರ್ಚ್
File:Трьох-Анастасіївська церква і водонапірна башта у Глухові на Сумщині.jpg|ಸಂತ ಅನಸ್ತಾಸಿಯಾ ಚರ್ಚ್
File:Каплиця біля Спасо-Преображенської церкви.jpg|ಹ್ಲುಖಿವ್ನಲ್ಲಿರುವ ಒಂದು ಪ್ರಾರ್ಥನಾ ಮಂದಿರ
</gallery>
=ಉಲ್ಲೇಖಗಳು=
pwgmix6gtd8bl3ur8xydnn5l9mo96y4
1384235
1384234
2026-08-24T07:37:47Z
Mona Mendonca
95880
1384235
wikitext
text/x-wiki
ಹ್ಲುಖಿವ್ (ಉಕ್ರೇನಿಯನ್: Глухів, IPA: [ˈɦluxiu̯]; ರಷ್ಯನ್: Глухов, ರೋಮನೀಕರಣ: Glukhov) ಎಂಬುದು ಎಸ್ಮಾನ್ ನದಿಯ ದಡದಲ್ಲಿರುವ ಒಂದು ಸಣ್ಣ ಐತಿಹಾಸಿಕ ನಗರವಾಗಿದೆ. ಎಸ್ಮಾನ್ ನದಿಯು ಸೆಯ್ಮ್ ನದಿಯ ಉಪನದಿಯಾಗಿದೆ. ಇದು ಉಕ್ರೇನ್ನ ಸುಮಿ ಒಬ್ಲಾಸ್ಟ್ನ ಶೋಸ್ತ್ಕಾ ರೈಯಾನ್ಗೆ ಸೇರಿದೆ. ಜನಸಂಖ್ಯೆ: 31,789 (2022ರ ಅಂದಾಜು).<ref>"Hlukhiv city, Ukraine guide". UkraineTrek.com. Retrieved 2023-10-21</ref> 1708ರಿಂದ 1764ರವರೆಗೆ, ಇವಾನ್ ಮಜೆಪಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಹ್ಲುಖಿವ್ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸಿದ್ಧವಾಗಿದೆ.
{{ಇತರ ಬಳಕೆಗಳು|ಹ್ಲುಖಿವ್ (ದ್ವಂದ್ವ ನಿವಾರಣೆ))}}
{{Infobox settlement
| official_name = ಹ್ಲುಖಿವ್
| native_name = {{lang|uk|Глухів}}
| other_name =
| settlement_type = [[Cಉಕ್ರೇನ್ನ ಸುಮಿ ಒಬ್ಲಾಸ್ಟ್ನಲ್ಲಿರುವ ನಗರ]]
| subdivision_type = Country
| subdivision_name = {{UKR}}
| subdivision_type1 = [[Oblasts of Ukraine|Oblast]]
| subdivision_name1 = [[Sumy Oblast]]
| subdivision_type2 = [[Raions of Ukraine|Raion]]
| subdivision_name2 = [[Shostka Raion]]
| leader_title = Mayor
| leader_name = Nadiia Vailo
| image_flag = Прапор Глухова.png
| image_shield = Hlukhiv gerb.png
| image_skyline = {{Photomontage|position=center
| photo1a = Глухівський національний педагогічний університет 03.jpg
| photo2a = Миколаївська церква в місті Глухів.jpg
| photo2b = Спасо-Преображенська церква (Глухів).jpg
| photo3a = Трьоханастасіївська церква, вид з водонапорної вежі, м. Глухів, Сумська обл.jpg
| size = 270
| spacing = 2
| color = #FFFFFF
| border = 0
}}
| image_caption = {{hlist|ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಒಲೆಕ್ಸಾಂಡರ್ ಡೋವ್ಜೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ|ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ]]]]|ಸೇವಿಯರ್-ಟ್ರಾನ್ಸ್ಫಿಗರೇಶನ್ ಚರ್ಚ್|ಮೂರು ಅನಸ್ತಾಸಿಯಾ ಚರ್ಚ್|ಸಂತ ನಿಕೋಲಸ್ ಚರ್ಚ್}}
| population_total = 31789
| population_as_of = 2022
| established_date = 1152
| established_title = First mentioned
| coordinates = {{coord|51|40|29|N|33|54|48|E|region:UA|display=inline,title}}
| website = http://hlukhiv.com.ua/
| pushpin_map = ಉಕ್ರೇನ್, ಸುಮಿ ಒಬ್ಲಾಸ್ಟ್#ಉಕ್ರೇನ್
| pushpin_label_position = bottom
| subdivision_type3 = [[Hromada]]
| subdivision_name3 = [[Hlukhiv urban hromada]]
| mapframe = yes
| mapframe-zoom = 11
| mapframe-wikidata = yes
}}
=ಇತಿಹಾಸ=
=ಮಧ್ಯಯುಗ ಮತ್ತು ಆರಂಭಿಕ ಆಧುನಿಕ ಕಾಲ=
1152ರಲ್ಲಿ, ಹ್ಲುಖಿವ್ ಅನ್ನು ಇತಿಹಾಸಕಾರರು ಮೊಟ್ಟಮೊದಲ ಬಾರಿಗೆ ಸೆವೇರಿಯನ್ ನಗರವೆಂದು ಉಲ್ಲೇಖಿಸಿದ್ದಾರೆ. ಸುಮಾರು 1247ರಲ್ಲಿ, ರುಸ್ ಮೇಲಿನ ಮಂಗೋಲ್ ಆಕ್ರಮಣದ ನಂತರ, ಇದು ಚೆರ್ನಿಹಿವ್ನ ರಾಜಮನೆತನದ ಒಂದು ಶಾಖೆಯ ಕೇಂದ್ರಸ್ಥಾನವಾಯಿತು. 1320ರಿಂದ 1503ರವರೆಗೆ ಇದು ಲಿಥುವೇನಿಯಾದ ಗ್ರ್ಯಾಂಡ್ ಡಚಿಯ ಭಾಗವಾಗಿತ್ತು; ನಂತರ ಮಾಸ್ಕೋವಿಯಾದ ಗ್ರ್ಯಾಂಡ್ ಡಚಿ ಇದನ್ನು ವಶಪಡಿಸಿಕೊಂಡಿತು.
1618ರಲ್ಲಿ, ಹ್ಲುಖಿವ್ ಪೋಲಿಷ್–ಲಿಥುವೇನಿಯನ್ ಕಾಮನ್ವೆಲ್ತ್ನ ಭಾಗವಾಯಿತು. ಇದು ಪೋಲಿಷ್ ಕ್ರೌನ್ನ ಚೆರ್ನಿಹಿವ್ ವೊಯಿವೋಡ್ಶಿಪ್ಗೆ ಸೇರಿತ್ತು. 1644ರಲ್ಲಿ, ರಾಜ ವ್ಲಾಡಿಸ್ಲಾವ್ IV ವಾಸಾ ಹ್ಲುಖಿವ್ಗೆ ಮ್ಯಾಗ್ಡೆಬರ್ಗ್ ಹಕ್ಕುಗಳನ್ನು ನೀಡಿದರು.
1648ರಿಂದ 1764ರವರೆಗೆ, ಇದು ನಿಜಿನ್ ರೆಜಿಮೆಂಟ್ (ಪ್ರಾಂತ್ಯ)ದೊಳಗಿನ ಕೊಸಾಕ್ ಹೆಟ್ಮನೇಟ್ನ ಭಾಗವಾಗಿತ್ತು. 1654ರಲ್ಲಿ, ಪೆರೆಯಾಸ್ಲಾವ್ ಒಪ್ಪಂದದ ಪ್ರಕಾರ ಕೊಸಾಕ್ ಹೆಟ್ಮನೇಟ್ ರಷ್ಯಾ ಸಾಮ್ರಾಜ್ಯದ ತ್ಸಾರರಕ್ಷಣೆಯ ಅಡಿಗೆ ಬಂತು. 1664ರಲ್ಲಿ, ಹ್ಲುಖಿವ್ ಮುತ್ತಿಗೆಯ ಸಂದರ್ಭದಲ್ಲಿ, ನಗರದ ರಷ್ಯಾ–ಕೊಸಾಕ್ ಸೇನಾ ಪಡೆಯು ಹೆಚ್ಚು ಬಲಿಷ್ಠವಾಗಿದ್ದ ಪೋಲಿಷ್ ಸೇನೆಯ ದಾಳಿಯನ್ನು ಯಶಸ್ವಿಯಾಗಿ ತಡೆದಿತು. ನಂತರದ ಹಿಮ್ಮೆಟ್ಟುವಿಕೆಯಲ್ಲಿ ಪೋಲಿಷ್ ಸೇನೆಗೆ ಭಾರೀ ನಷ್ಟ ಉಂಟಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
1667ರ ಆಂಡ್ರುಸೋವೊ ಕದನವಿರಾಮ ಒಪ್ಪಂದದ ಪ್ರಕಾರ, ಎಡದಂಡೆಯ ಉಕ್ರೇನ್ನ ಉಳಿದ ಭಾಗದೊಂದಿಗೆ ಹ್ಲುಖಿವ್ ಕೂಡ ಮಾಸ್ಕೋವಿಯಾದ ತ್ಸಾರಾಡಳಿತಕ್ಕೆ ಹಸ್ತಾಂತರಿಸಲಾಯಿತು. 1669ರಲ್ಲಿ, ಡೆಮ್ಯಾನ್ ಮ್ನೋಹ್ರಿಶ್ನಿ ಅವರನ್ನು ಹ್ಲುಖಿವ್ನಲ್ಲಿ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು. ಅವರು ತ್ಸಾರ್ನ ಪ್ರತಿನಿಧಿಗಳೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು; ಇದರಿಂದ ಉಕ್ರೇನ್ನ ಸ್ವಾಯತ್ತತೆ ಗಣನೀಯವಾಗಿ ಸೀಮಿತವಾಯಿತು.
1708ರಲ್ಲಿ, ಇವಾನ್ ಮಜೆಪಾ ಅವರು ಕಾರ್ಲ್ XII ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ತಿಳಿದ ನಂತರ, ಪೀಟರ್ ದಿ ಗ್ರೇಟ್ ಬತುರ್ಿನ್ ನಗರವನ್ನು ನಾಶಪಡಿಸಿ, ಹೆಟ್ಮನೇಟ್ನ ರಾಜಧಾನಿಯನ್ನು ಹ್ಲುಖಿವ್ಗೆ ಸ್ಥಳಾಂತರಿಸುವಂತೆ ಆದೇಶಿಸಿದರು. ಅದೇ ವರ್ಷದ ನವೆಂಬರ್ನಲ್ಲಿ ಇವಾನ್ ಸ್ಕೊರೋಪಾಡ್ಸ್ಕಿ ಅವರನ್ನು ಝಪೊರಿಜಿಯನ್ ಹೋಸ್ಟ್ನ ಹೊಸ ಹೆಟ್ಮನ್ ಆಗಿ ಆಯ್ಕೆ ಮಾಡಲಾಯಿತು.<ref>Енциклопедія українознавства. Словникова частина (ЕУ-II). Vol. 1. 1993. pp. 386–390.</ref>
ಅದೇ ಸಂದರ್ಭದಲ್ಲಿ, ಕೀವ್, ಹಾಲಿಚ್ ಮತ್ತು ಸಮಸ್ತ ಲಿಟಲ್ ರಷ್ಯಾದ ಮೆಟ್ರೋಪಾಲಿಟನ್ ಐಯೋಸಾಫ್, ಮಜೆಪಾ ವಿರುದ್ಧ ಶಾಪವಚನ (ಅನಾಥೆಮಾ) ಘೋಷಿಸಲು ಒತ್ತಾಯಿಸಲ್ಪಟ್ಟರು. ಈ ಘಟನೆ ಸೇಂಟ್ ಟ್ರಿನಿಟಿ ಕ್ಯಾಥೆಡ್ರಲ್ನಲ್ಲಿ ನಡೆಯಿತು; ಆ ಕ್ಯಾಥೆಡ್ರಲ್ ಅನ್ನು 1962ರಲ್ಲಿ ಧ್ವಂಸಗೊಳಿಸಲಾಯಿತು.
ಹ್ಲುಖಿವ್ 1708ರಿಂದ 1764ರವರೆಗೆ ಕೊಸಾಕ್ ಹೆಟ್ಮನೇಟ್ನ ರಾಜಧಾನಿಯಾಗಿ ಮತ್ತು 1773ರವರೆಗೆ ಲಿಟಲ್ ರಷ್ಯಾ ಗವರ್ನರೇಟ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಉಕ್ರೇನ್ನ ಕೊನೆಯ ಹೆಟ್ಮನ್ಗಳ ಕಾಲದಲ್ಲಿ ನಗರವನ್ನು ಬರೋಕ್ ಶೈಲಿಯಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. ನಂತರ ಪದೇಪದೇ ಸಂಭವಿಸಿದ ಅಗ್ನಿ ಅವಘಡಗಳಿಂದ ನಗರವು ಅವನತಿ ಹೊಂದಿತು. ಪರಿಣಾಮವಾಗಿ, ಅದರ ಹಿಂದಿನ ವಾಸ್ತುಶಿಲ್ಪದ ವೈಭವದ ಬಹಳ ಕಡಿಮೆ ಭಾಗ ಮಾತ್ರ ಉಳಿದುಕೊಂಡಿದೆ.
=ರಷ್ಯಾ ಸಾಮ್ರಾಜ್ಯ=
ಹೆಟ್ಮನೇಟ್ ರದ್ದಾದ ನಂತರ, ಹ್ಲುಖಿವ್ ಎರಡನೇ ಲಿಟಲ್ ರಷ್ಯನ್ ಕೊಲೆಜಿಯಂನ ಕೇಂದ್ರವಾಯಿತು. 1782ರಲ್ಲಿ, ಇದು ನೊವ್ಗೊರೊಡ್-ಸೆವರ್ಸ್ಕಿ ವೈಸರಾಯಲ್ಟಿಯ ಒಂದು ಪೊವಿಟ್ ಕೇಂದ್ರವಾಯಿತು. ನಂತರ ಇದನ್ನು ಚೆರ್ನಿಗೋವ್ ಗವರ್ನರೇಟ್ನಲ್ಲಿ ಸೇರಿಸಲಾಯಿತು.
1874ರಲ್ಲಿ, ಹ್ಲುಖಿವ್ನಲ್ಲಿ ಒಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಇದು ಒಲೆಕ್ಸಾಂಡರ್ ಡೊವ್ಝೆಂಕೊ ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
1879ರಲ್ಲಿ, ಉಕ್ರೇನಿಯನ್ ಮೂಲದ ರಷ್ಯನ್ ಕೋಟ್ಯಧಿಪತಿಗಳಾದ ತೆರೆಶ್ಚೆಂಕೊ ಸಹೋದರರು, ಹ್ಲುಖಿವ್ನಲ್ಲಿ ಸೇಂಟ್ ಯೂಫ್ರೋಸಿನ್ ಉಚಿತ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಆರ್ಥಿಕ ನೆರವು ನೀಡಿದರು. 1899ರಲ್ಲಿ, ತೆರೆಶ್ಚೆಂಕೊ ಕುಟುಂಬದ ಹಣದಿಂದ ಹ್ಲುಖಿವ್ನಲ್ಲಿ ಮತ್ತೊಂದು ಕಾಲೇಜು ಸ್ಥಾಪಿಸಲಾಯಿತು. ಇಂದು ಅದು ಸುಮಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜುಯಾಗಿದೆ.
=ಆಧುನಿಕ ಕಾಲ=
1918ರಲ್ಲಿ, ಹ್ಲುಖಿವ್ ಉಕ್ರೇನ್ನ ಭಾಗವಾಯಿತು. ಆದರೆ ಅದೇ ವರ್ಷದ ಜನವರಿಯಲ್ಲಿ ಸೋವಿಯತ್ ಪಡೆಗಳು ನಗರವನ್ನು ಕೆಲವು ತಿಂಗಳುಗಳ ಕಾಲ ಆಕ್ರಮಿಸಿಕೊಂಡವು. 1919ರಲ್ಲಿ ಸೋವಿಯತ್ ನಿಯಂತ್ರಣ ಮತ್ತೆ ನಗರಕ್ಕೆ ಮರಳಿತು.
ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ, ಹ್ಲುಖಿವ್ ಅನ್ನು ಜರ್ಮನ್ ಸೇನೆಯು 1941ರ ಸೆಪ್ಟೆಂಬರ್ 9ರಿಂದ 1943ರ ಆಗಸ್ಟ್ 30ರವರೆಗೆ ಆಕ್ರಮಿಸಿಕೊಂಡಿತ್ತು.
ಈ ಪ್ರದೇಶವು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅವಧಿಯಲ್ಲಿ, ಹ್ಲುಖಿವ್ ಸಮೀಪದ ಚೆರ್ವೋನೆ-ಪುಸ್ತೊಹೊರೊಡ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.<ref>Hlukhiv mayor steps down to run for president, LB.ua (1 October 2018)</ref>
1994ರಲ್ಲಿ, ನಗರದಲ್ಲಿ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಉದ್ಯಾನವನವನ್ನು ಸ್ಥಾಪಿಸಲಾಯಿತು.<ref>"Hlukhiv mayor steps down to run for president". LB.ua. 2018-10-01. Retrieved 2023-10-21</ref>
2015ರ ಅಕ್ಟೋಬರ್ ಸ್ಥಳೀಯ ಚುನಾವಣೆಯಲ್ಲಿ, ನಗರದ ಮೇಯರ್ ಆಗಿ ಮಿಶೆಲ್ ತೆರೆಶ್ಚೆಂಕೊ ಆಯ್ಕೆಯಾದರು. ಅವರು ಫ್ರಾನ್ಸ್ನಿಂದ ಉಕ್ರೇನ್ಗೆ ಬಂದು ನಾಗರಿಕತ್ವ ಪಡೆದವರಾಗಿದ್ದು, ಮಿಖಾಯಿಲ್ ತೆರೆಶ್ಚೆಂಕೊ ಅವರ ಮರಿ ಮೊಮ್ಮಗರಾಗಿದ್ದರು. 2018ರ ಅಕ್ಟೋಬರ್ನಲ್ಲಿ, 2019ರ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಉದ್ದೇಶದಿಂದ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, ಉಕ್ರೇನ್ನಲ್ಲಿ ಜಾರಿಯಲ್ಲಿದ್ದ 30 ದಿನಗಳ ಸೈನಿಕ ಆಡಳಿತದ ಅವಧಿಯಲ್ಲಿ ಅವರು ಮತ್ತೆ ಮೇಯರ್ ಹುದ್ದೆಗೆ ಮರಳಿದರು. 2019ರ ಜನವರಿ 3ರಂದು, ಸೆಲ್ಫ್ ರಿಲಯನ್ಸ್ ಪಕ್ಷದ ಕಾಂಗ್ರೆಸ್ನಲ್ಲಿ ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯಾದ ಆಂಡ್ರಿಯ್ ಸದೋವಿಯ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
2020ರ ಅಕ್ಟೋಬರ್ ಉಕ್ರೇನಿಯನ್ ಸ್ಥಳೀಯ ಚುನಾವಣೆಯಲ್ಲಿ, “ಅವರ್ ಲ್ಯಾಂಡ್” ರಾಜಕೀಯ ಪಕ್ಷದ ಅಭ್ಯರ್ಥಿ ನಾಡಿಯಾ ವೈಲೊ ನಗರದ ಹೊಸ ಮೇಯರ್ ಆಗಿ ಆಯ್ಕೆಯಾದರು.
=2022ರ ರಷ್ಯಾದ ಆಕ್ರಮಣ=
2022ರ ಫೆಬ್ರವರಿ 24–25ರ ರಾತ್ರಿ, ಹ್ಲುಖಿವ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳು ಮತ್ತು ಆಕ್ರಮಣಕಾರಿ ರಷ್ಯನ್ ಸಶಸ್ತ್ರ ಪಡೆಗಳ ನಡುವೆ ಘರ್ಷಣೆಗಳು ನಡೆದವು.
2022ರ ಏಪ್ರಿಲ್ವರೆಗೆ, ನಗರವು ರಷ್ಯನ್ ಪಡೆಗಳ ಆಕ್ರಮಣದಲ್ಲಿತ್ತು.
ಪ್ರೇಕ್ಷಣೀಯ ಸ್ಥಳಗಳು
ನಗರದ ಅತ್ಯಂತ ಹಳೆಯ ಕಟ್ಟಡವೆಂದರೆ ಸೇಂಟ್ ನಿಕೋಲಸ್ ಚರ್ಚ್ (1693). ಇದು ಸಾಂಪ್ರದಾಯಿಕ ಮರದ ಚರ್ಚ್ಗಳ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಉಕ್ರೇನಿಯನ್ ಬರೋಕ್ ಶೈಲಿಯಲ್ಲಿ ರೂಪುಗೊಂಡಿದೆ. 1871ರಲ್ಲಿ ದುರಸ್ತಿ ಮತ್ತು ನವೀಕರಣಗೊಂಡ ಈ ಚರ್ಚ್ನಲ್ಲಿ ಮೂರು ಪಿಯರ್ ಆಕಾರದ ಗುಂಬಜಗಳು ಮತ್ತು ಎರಡು ಅಂತಸ್ತಿನ ಗಂಟೆಗೋಪುರವಿದೆ.<ref>На сіверському напрямку ведуться оборонні бої в районах Перемога та Глухів [Defensive battles are being fought in the northern direction in the Peremoha and Hlukhiv districts]. Unian (in Ukrainian). Retrieved 2023-10-21</ref>
ಸೇವಿಯರ್ನ ಟ್ರಾನ್ಸ್ಫಿಗರೇಷನ್ ಚರ್ಚ್ (1765) ಬರೋಕ್ ಮತ್ತು ನಿಯೋಕ್ಲಾಸಿಸಿಸಂ ನಡುವಿನ ಸಂಕ್ರಮಣ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಭವ್ಯವಾದ ನವ-ಬೈಜಾಂಟೈನ್ ಕ್ಯಾಥೆಡ್ರಲ್ (1884–1893) ಕೀವ್ನ ಸೇಂಟ್ ವೊಲೊಡಿಮಿರ್ ಕ್ಯಾಥೆಡ್ರಲ್ ಅನ್ನು ಹೋಲುತ್ತದೆ.<ref>Clark, Mason; Barros, George; Stepanenko, Kateryna (6 April 2022). "Russian Offensive Campaign Assessment, April 6". Institute for the Study of War. Retrieved 6 April 2022. Russian forces completely vacated Sumy Oblast.</ref>
ಆಧುನಿಕ ಹ್ಲುಖಿವ್ನ ಅತ್ಯಂತ ಪ್ರಸಿದ್ಧ ಹೆಗ್ಗುರುತು ಬಹುಶಃ ಗಮನಾರ್ಹವಾದ ನೀರಿನ ಗೋಪುರ (1927–1929). ಆದರೆ ಐತಿಹಾಸಿಕ ದೃಷ್ಟಿಯಿಂದ ವಿಜಯ ಕಮಾನು ಹೆಚ್ಚು ಮಹತ್ವದ್ದಾಗಿದೆ. ಇದನ್ನು 1744 ಅಥವಾ 1766ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸರಳ ವಿನ್ಯಾಸದ ಕಟ್ಟಡದ ವಾಸ್ತುಶಿಲ್ಪಿ ಆಂದ್ರೇ ಕ್ವಾಸೋವ್ ಆಗಿರಬಹುದೆಂದು ಸೂಚಿಸಲಾಗಿದೆ. ಉಕ್ರೇನ್ನ ಅತ್ಯಂತ ಹಳೆಯ ವಿಜಯ ಕಮಾನು ಎಂದು ಪರಿಗಣಿಸಲ್ಪಡುವ ಇದು ದ್ವಿತೀಯ ವಿಶ್ವಯುದ್ಧದಲ್ಲಿ ಹಾನಿಗೊಳಗಾದರೂ, ನಂತರ ಪುನಃಸ್ಥಾಪಿಸಲಾಯಿತು.
ಹ್ಲುಖಿವ್ನ ಅನೇಕ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳು “ಹ್ಲುಖಿವ್” ರಾಷ್ಟ್ರೀಯ ರಾಜ್ಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂರಕ್ಷಿತ ಪ್ರದೇಶದ ಭಾಗವಾಗಿವೆ.
=ಸಂಸ್ಕೃತಿ ಮತ್ತು ಧರ್ಮ=
1730ರಲ್ಲಿ, ರಷ್ಯಾ ಸಾಮ್ರಾಜ್ಯದ ಮೊದಲ ಗಾಯನ ಶಾಲೆ ಇಲ್ಲಿ ಸ್ಥಾಪನೆಯಾದ ಕಾರಣ, ನಗರವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ದಿಮಿತ್ರೋ ಬೊರ್ಟ್ನಿಯಾನ್ಸ್ಕಿ ಮತ್ತು ಮ್ಯಾಕ್ಸಿಮ್ ಬೆರೆಜೋವ್ಸ್ಕಿ ಎಂಬ ಸಂಗೀತ ಸಂಯೋಜಕರು ಇಲ್ಲಿ ಅಧ್ಯಯನ ಮಾಡಿದ್ದರು ಎಂದು ನಂಬಲಾಗಿದೆ. ಅವರ ಪ್ರತಿಮೆಗಳು ಹ್ಲುಖಿವ್ನ ಬೊರ್ಟ್ನಿಯಾನ್ಸ್ಕಿ ಚೌಕವನ್ನು ಅಲಂಕರಿಸುತ್ತವೆ.
ನಗರದಲ್ಲಿ ಪ್ರಮುಖ ಧಾರ್ಮಿಕ ಪ್ರಾತಿನಿಧ್ಯವನ್ನು ಉಕ್ರೇನಿಯನ್ ಆರ್ಥಡಾಕ್ಸ್ ಚರ್ಚ್ (ಮಾಸ್ಕೋ ಪ್ಯಾಟ್ರಿಯಾರ್ಕೇಟ್) ಮೂಲಕ ರಷ್ಯನ್ ಆರ್ಥಡಾಕ್ಸ್ ಚರ್ಚ್ ಹೊಂದಿದೆ.
ಹ್ಲುಖಿವ್ ಸಮೀಪದ ಸೊಸ್ನಿವ್ಕಾ ಗ್ರಾಮದಲ್ಲಿ ಗ್ಲಿನ್ಸ್ಕ್ ಹರ್ಮಿಟೇಜ್ ಎಂಬ ಸಣ್ಣ ಮಠವಿದೆ. ಇದು ರಷ್ಯನ್ ಆರ್ಥಡಾಕ್ಸ್ ಚರ್ಚ್ಗೆ ಸೇರಿದೆ.
=ಆರ್ಥಿಕತೆ ಮತ್ತು ವಿಜ್ಞಾನ=
ಹ್ಲುಖಿವ್ ಸಾಂಪ್ರದಾಯಿಕವಾಗಿ ಸೆಣಬು (ಹೆಂಪ್) ಕೃಷಿ, ಹಾಗೆಯೇ ಜವಳಿ ಮತ್ತು ಮರದ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ<ref>Hemp will help Ukraine to grow wealthy Archived 2008-10-13 at the Wayback Machine (in Russian)</ref>.
ಈ ಪ್ರದೇಶದಲ್ಲಿ ಕೈಗಾರಿಕಾ ಸೆಣಬನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದುದರಿಂದ, ಹ್ಲುಖಿವ್ನಲ್ಲಿ ಉಕ್ರೇನಿಯನ್ ಅಗ್ರೇರಿಯನ್ ಸೈನ್ಸಸ್ ಅಕಾಡೆಮಿಯ ಬಾಸ್ಟ್ ಕ್ರಾಪ್ಸ್ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ಸುಧಾರಿತ ಸೆಣಬು ಮತ್ತು ಅಗಸೆ ತಳಿಗಳ ಅಭಿವೃದ್ಧಿ ಮತ್ತು ಸಂತಾನೋತ್ಪತ್ತಿಯ ಕುರಿತು ಸಂಶೋಧನೆ ನಡೆಸುತ್ತದೆ. 1970ರ ದಶಕದಲ್ಲಿ, ಈ ಸಂಸ್ಥೆಯು ಕೈಗಾರಿಕಾ ಬಳಕೆಗಾಗಿ ಕಡಿಮೆ-THC ಹೊಂದಿರುವ ಸೆಣಬಿನ ತಳಿಗಳನ್ನು ಅಭಿವೃದ್ಧಿಪಡಿಸಿತು.<ref>Interview with Dr. V. G. Virovets, the head of the Hemp Breeding Department at the Institute of Bast Crops Archived 2008-03-08 at the Wayback Machine (1998)</ref>
=ಗಮನಾರ್ಹ ವ್ಯಕ್ತಿಗಳು=
=ಹ್ಲುಖಿವ್ನಲ್ಲಿ ಜನಿಸಿದವರು=
ಆಡಾ ರೊಹೊವ್ತ್ಸೆವಾ (ಜನನ 1937) — ಉಕ್ರೇನಿಯನ್ ನಟಿ
ಅಲೆಕ್ಸಾಂಡರ್ ಬೆಜ್ಬೊರೊಡ್ಕೊ (1747–1799) — ರಷ್ಯಾ ಸಾಮ್ರಾಜ್ಯದ ಚಾನ್ಸಲರ್
ಆಂದ್ರೇ ರಜುಮೊವ್ಸ್ಕಿ (1752–1836) — ಉಕ್ರೇನಿಯನ್ ಮೂಲದ ರಷ್ಯನ್ ರಾಜತಾಂತ್ರಿಕ
ಆಂಟನ್ ಲೊಸೆಂಕೊ (1737–1773) — ರಷ್ಯನ್ ಚಿತ್ರಕಲಾವಿದ
ದಿಮಿತ್ರೋ ಬೊರ್ಟ್ನಿಯಾನ್ಸ್ಕಿ (1751–1825) — ರಷ್ಯಾ ಸಾಮ್ರಾಜ್ಯದಲ್ಲಿ ಸಕ್ರಿಯವಾಗಿದ್ದ ಉಕ್ರೇನಿಯನ್ ಸಂಗೀತ ಸಂಯೋಜಕ
ಯೋಸಿಫ್ ಶ್ಕ್ಲೋವ್ಸ್ಕಿ (1916–1985) — ಸೋವಿಯತ್ ಯಹೂದಿ-ಉಕ್ರೇನಿಯನ್ ಖಗೋಳಶಾಸ್ತ್ರಜ್ಞ
ಕೊಸ್ತ್ಯಂತಿನ್ ತಿಶ್ಚೆಂಕೊ (1941–2023) — ಉಕ್ರೇನಿಯನ್ ಭಾಷಾಶಾಸ್ತ್ರಜ್ಞ
ಮ್ಯಾಕ್ಸಿಮ್ ಬೆರೆಜೋವ್ಸ್ಕಿ (1745–1777) — ಉಕ್ರೇನಿಯನ್ ಸಂಗೀತ ಸಂಯೋಜಕ
ಮೈಕೊಲಾ ಮುರಾಶ್ಕೊ (1844–1909) — ಉಕ್ರೇನಿಯನ್ ಚಿತ್ರಕಲಾವಿದ
ನಿಕೊಲಾ ತೆರೆಶ್ಚೆಂಕೊ (1819–1903) — ಉಕ್ರೇನಿಯನ್ ಉದ್ಯಮಿ,
ದಾನಶೂರ ಮತ್ತು ರಾಜಕಾರಣಿ; ಹ್ಲುಖಿವ್ ಮೇಯರ್ (1861–1875)
ರೋಮನ್ ಲುತ್ಸೆಂಕೊ (ಜನನ 1985) — ಉಕ್ರೇನಿಯನ್ ಫುಟ್ಬಾಲ್ ಆಟಗಾರ
ವರ್ವಾರಾ ಖಾನೆಂಕೊ (1852–1922) — ಉಕ್ರೇನಿಯನ್ ಕಲಾಸಂಗ್ರಾಹಕಿ ಮತ್ತು ಕಲಾ ಪೋಷಕಿ
ಯೆವ್ಹೆನ್ ಒನಾತ್ಸ್ಕಿ (1894–1979) — ಉಕ್ರೇನಿಯನ್ ವಿಜ್ಞಾನಿ ಮತ್ತು ಸೆಂಟ್ರಲ್ ರಾಡಾದ ಸದಸ್ಯ
ಯೂರಿ ಶಾಪೊರಿನ್ (1887–1966) — ಸೋವಿಯತ್ ಸಂಗೀತ ಸಂಯೋಜಕ
ಹ್ಲುಖಿವ್ನಲ್ಲಿ ವಾಸಿಸಿದ್ದವರು
ಅಲೆಕ್ಸಾಂಡರ್ ದೋವ್ಝೆಂಕೊ (1894–1956) — ಉಕ್ರೇನಿಯನ್ ಚಲನಚಿತ್ರ ನಿರ್ದೇಶಕ
ರೋಸ್ತೋವ್ನ ಡೆಮೆಟ್ರಿಯಸ್ (1651–1709) — ಪೂರ್ವ ಆರ್ಥಡಾಕ್ಸ್ ಬಿಷಪ್ ಮತ್ತು ಸಂತ
ಹೆಯೋರ್ಹಿ ನಾರ್ಬುಟ್ (1886–1920) — ಉಕ್ರೇನಿಯನ್ ಕಲಾವಿದ
ಫೆದಿರ್ ಎರ್ನ್ಸ್ಟ್ (1891–1942) — ಉಕ್ರೇನಿಯನ್ ಕಲಾ ಇತಿಹಾಸಕಾರ
ಜಾರ್ಜಿ ವಿಸೊಟ್ಸ್ಕಿ (1865–1940) — ಉಕ್ರೇನಿಯನ್ ಮಣ್ಣಿನ ವಿಜ್ಞಾನಿ
ಮೆಲ್ಖಿಸೆದೆಕ್ (ಝ್ನಾಚ್ಕೊ-ಯಾವೊರ್ಸ್ಕಿ) (ಮರಣ 1809) — 18ನೇ ಶತಮಾನದ ಉಕ್ರೇನಿಯನ್ ಧಾರ್ಮಿಕ ವ್ಯಕ್ತಿ
ಮೈಕೊಲಾ ವಾಸಿಲೆಂಕೊ (1866–1935) — ಉಕ್ರೇನಿಯನ್ ಇತಿಹಾಸಕಾರ ಮತ್ತು ರಾಜಕಾರಣಿ
ವ್ಲಾದಿಮಿರ್ ನಾರ್ಬುಟ್ (1888–1938) — ರಷ್ಯನ್ ಭಾಷೆಯ ಕವಿ
==ಚಿತ್ರಸಂಗ್ರಹ==
<gallery>
File:В’їзна брама міста Глухова.jpg|ಹ್ಲುಖಿವ್ನ ಕೀವ್ ದ್ವಾರ
File:Глухівський національний педагогічний університет 02.jpg|ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ
File:Миколаївська церква Глухів.jpg|ಹ್ಲುಖಿವ್ನ ನಗರ ದೃಶ್ಯ
File:Будинок Глухівської мерії.jpg|ನಗರ ಸಭಾಂಗಣ
File:Glukhov church.jpg|ನಿಕೋಲಸ್ ಕ್ಯಾಥೆಡ್ರಲ್
File:Будинок А.Терещенка, Глухів.JPG|ತೆರೆಶ್ಚೆಂಕೊ ಭವನ
File:Духовно-просвітницький центр Глинської пустині у Глухові.jpg|ಹ್ಲುಖಿವ್ ಸೆಮಿನರಿ
File:Краєзнавчий музей.jpg|ನಗರ ವಸ್ತುಸಂಗ್ರಹಾಲಯ
File:Краєзнавчий музей.jpg|ಹ್ಲುಖಿವ್ ಸೆಮಿನರಿ
File:Краєзнавчий музей.jpg|ನಗರ ವಸ್ತುಸಂಗ್ರಹಾಲಯ
File:Федорівське ремісниче училище, Глухів.JPG|ಹಿಂದಿನ ಕರಕುಶಲ ಶಾಲೆ
File:Повітове земство та міська дума, Глухів.JPG|ಹ್ಲುಖಿವ್ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ
File:Вежа Глухів 02.jpg|ಜಲ ಗೋಪುರ
File:Вежа Глухів 02.jpg|ಜಲ ಗೋಪುರ
File:Спасо-Преображенська церква у Глухові на Сумщині.jpg|ರೂಪಾಂತರ ಚರ್ಚ್
File:Трьох-Анастасіївська церква і водонапірна башта у Глухові на Сумщині.jpg|ಸಂತ ಅನಸ್ತಾಸಿಯಾ ಚರ್ಚ್
File:Каплиця біля Спасо-Преображенської церкви.jpg|ಹ್ಲುಖಿವ್ನಲ್ಲಿರುವ ಒಂದು ಪ್ರಾರ್ಥನಾ ಮಂದಿರ
</gallery>
=ಉಲ್ಲೇಖಗಳು=
qkv5xi3j5s9r5mom4bs5cvi5rh4osf9
ಸದಸ್ಯರ ಚರ್ಚೆಪುಟ:ಕೈಲಾಸ
3
180669
1384192
2026-08-24T05:23:48Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384192
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಕೈಲಾಸ}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೦:೫೩, ೨೪ ಆಗಸ್ಟ್ ೨೦೨೬ (IST)
1gfxxqvspl4gt47af3s77ar01hikzdx
ಕೀವ್ ಕೋಟೆ
0
180670
1384197
2026-08-24T05:34:16Z
Mona Mendonca
95880
ಹೊಸ ಪುಟ: ಕೀವ್ ಕೋಟೆ ಅಥವಾ ಕಿಯೆವ್ ಕೋಟೆ (ಉಕ್ರೇನಿಯನ್: Київська фортеця, ರೋಮನೀಕರಣ: Kyivska fortetsia; ರಷ್ಯನ್: Киевская крепость, ರೋಮನೀಕರಣ: Kievskaya krepost; ಇದನ್ನು ನ್ಯೂ ಪೆಚೆರ್ಸ್ಕ್ ಕೋಟೆ ಎಂದೂ ಕರೆಯಲಾಗುತ್ತದೆ) ಉಕ್ರೇನ್ನ ಕೀವ್ ನಗರದಲ್ಲ...
1384197
wikitext
text/x-wiki
ಕೀವ್ ಕೋಟೆ ಅಥವಾ ಕಿಯೆವ್ ಕೋಟೆ (ಉಕ್ರೇನಿಯನ್: Київська фортеця, ರೋಮನೀಕರಣ: Kyivska fortetsia; ರಷ್ಯನ್: Киевская крепость, ರೋಮನೀಕರಣ: Kievskaya krepost; ಇದನ್ನು ನ್ಯೂ ಪೆಚೆರ್ಸ್ಕ್ ಕೋಟೆ ಎಂದೂ ಕರೆಯಲಾಗುತ್ತದೆ) ಉಕ್ರೇನ್ನ ಕೀವ್ ನಗರದಲ್ಲಿರುವ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳ ಸಮೂಹವಾಗಿದೆ. ಇದರ ಕೋಟೆಬೇಲಿಗಳು 17ನೇ ಶತಮಾನದಿಂದ 19ನೇ ಶತಮಾನದವರೆಗೆ ನಿರ್ಮಿಸಲ್ಪಟ್ಟವು.
1654ರ ಪೆರೆಯಾಸ್ಲಾವ್ ಸಭೆಯ ನಂತರ, ಈಗಾಗಲೇ ಅಸ್ತಿತ್ವದಲ್ಲಿದ್ದ ಕೀವ್ ಪೆಚೆರ್ಸ್ಕ್ ಲಾವ್ರಾದ ಕೋಟೆಯ ಮಠದ ಸ್ಥಳದಲ್ಲಿ ಇದರ ನಿರ್ಮಾಣ ಪ್ರಾರಂಭವಾಯಿತು. ಇದು ಡ್ನಿಪ್ರೋ ನದಿಯ ಎತ್ತರದ ಬಲದಂಡೆಯ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಉತ್ತರಕ್ಕೆ ಕ್ಲೋವ್ ಕಂದರ, ದಕ್ಷಿಣ ಮತ್ತು ಪಶ್ಚಿಮಕ್ಕೆ ಲಿಬಿಡ್ ನದಿ ಕಣಿವೆಯ ಇಳಿಜಾರುಗಳು ಇದರ ಗಡಿಗಳಾಗಿವೆ.
ಕೀವ್ ಕೋಟೆಯು ಒಂದು ಕಾಲದಲ್ಲಿ ರಷ್ಯಾ ಸಾಮ್ರಾಜ್ಯದಲ್ಲಿದ್ದ ಪಶ್ಚಿಮ ರಷ್ಯಾದ ವ್ಯಾಪಕ ಕೋಟೆಗಳ ವ್ಯವಸ್ಥೆಯ ಭಾಗವಾಗಿತ್ತು. ಕೀವ್ ಕೋಟೆ ಸಂಕೀರ್ಣವು ಪೆಚೆರ್ಸ್ಕ್, ಲಿಸಾ ಹೋರಾ, ಪೊಡಿಲ್, ಝ್ವೆರಿನೆಟ್ಸ್ ಮತ್ತು ಕೀವ್ನ ಇತರ ನಗರ ಪ್ರದೇಶಗಳಲ್ಲಿರುವ ಅನೇಕ ಪ್ರತ್ಯೇಕ ಕೋಟೆ ರಚನೆಗಳನ್ನು ಒಳಗೊಂಡಿದೆ.
ಪ್ರಸ್ತುತ ಉಳಿದಿರುವ ಬಹುತೇಕ ರಚನೆಗಳಿಗೆ ಐತಿಹಾಸಿಕ ಸ್ಮಾರಕಗಳ ಸ್ಥಾನಮಾನ ನೀಡಲಾಗಿದೆ. ಕೀವ್ ಕೋಟೆಯೊಂದಿಗೆ ಪ್ರಮುಖವಾಗಿ ಸಂಬಂಧಿಸಿದ ಕೋಟೆ ರಚನೆ — ಇಲ್ಲಿ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ವಸ್ತುಸಂಗ್ರಹಾಲಯವೂ ಇದೆ — ಆಸ್ಪತ್ರೆ ಕೋಟೆಬೇಲಿ (Hospital Fortification) ಆಗಿದೆ.
=ಅವಲೋಕನ=
l03li56lbreoujjz5fpta8y8zjmsnk8
1384199
1384197
2026-08-24T05:44:27Z
Mona Mendonca
95880
/* ಅವಲೋಕನ */
1384199
wikitext
text/x-wiki
ಕೀವ್ ಕೋಟೆ ಅಥವಾ ಕಿಯೆವ್ ಕೋಟೆ (ಉಕ್ರೇನಿಯನ್: Київська фортеця, ರೋಮನೀಕರಣ: Kyivska fortetsia; ರಷ್ಯನ್: Киевская крепость, ರೋಮನೀಕರಣ: Kievskaya krepost; ಇದನ್ನು ನ್ಯೂ ಪೆಚೆರ್ಸ್ಕ್ ಕೋಟೆ ಎಂದೂ ಕರೆಯಲಾಗುತ್ತದೆ) ಉಕ್ರೇನ್ನ ಕೀವ್ ನಗರದಲ್ಲಿರುವ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳ ಸಮೂಹವಾಗಿದೆ. ಇದರ ಕೋಟೆಬೇಲಿಗಳು 17ನೇ ಶತಮಾನದಿಂದ 19ನೇ ಶತಮಾನದವರೆಗೆ ನಿರ್ಮಿಸಲ್ಪಟ್ಟವು.
1654ರ ಪೆರೆಯಾಸ್ಲಾವ್ ಸಭೆಯ ನಂತರ, ಈಗಾಗಲೇ ಅಸ್ತಿತ್ವದಲ್ಲಿದ್ದ ಕೀವ್ ಪೆಚೆರ್ಸ್ಕ್ ಲಾವ್ರಾದ ಕೋಟೆಯ ಮಠದ ಸ್ಥಳದಲ್ಲಿ ಇದರ ನಿರ್ಮಾಣ ಪ್ರಾರಂಭವಾಯಿತು. ಇದು ಡ್ನಿಪ್ರೋ ನದಿಯ ಎತ್ತರದ ಬಲದಂಡೆಯ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಉತ್ತರಕ್ಕೆ ಕ್ಲೋವ್ ಕಂದರ, ದಕ್ಷಿಣ ಮತ್ತು ಪಶ್ಚಿಮಕ್ಕೆ ಲಿಬಿಡ್ ನದಿ ಕಣಿವೆಯ ಇಳಿಜಾರುಗಳು ಇದರ ಗಡಿಗಳಾಗಿವೆ.
ಕೀವ್ ಕೋಟೆಯು ಒಂದು ಕಾಲದಲ್ಲಿ ರಷ್ಯಾ ಸಾಮ್ರಾಜ್ಯದಲ್ಲಿದ್ದ ಪಶ್ಚಿಮ ರಷ್ಯಾದ ವ್ಯಾಪಕ ಕೋಟೆಗಳ ವ್ಯವಸ್ಥೆಯ ಭಾಗವಾಗಿತ್ತು. ಕೀವ್ ಕೋಟೆ ಸಂಕೀರ್ಣವು ಪೆಚೆರ್ಸ್ಕ್, ಲಿಸಾ ಹೋರಾ, ಪೊಡಿಲ್, ಝ್ವೆರಿನೆಟ್ಸ್ ಮತ್ತು ಕೀವ್ನ ಇತರ ನಗರ ಪ್ರದೇಶಗಳಲ್ಲಿರುವ ಅನೇಕ ಪ್ರತ್ಯೇಕ ಕೋಟೆ ರಚನೆಗಳನ್ನು ಒಳಗೊಂಡಿದೆ.
ಪ್ರಸ್ತುತ ಉಳಿದಿರುವ ಬಹುತೇಕ ರಚನೆಗಳಿಗೆ ಐತಿಹಾಸಿಕ ಸ್ಮಾರಕಗಳ ಸ್ಥಾನಮಾನ ನೀಡಲಾಗಿದೆ. ಕೀವ್ ಕೋಟೆಯೊಂದಿಗೆ ಪ್ರಮುಖವಾಗಿ ಸಂಬಂಧಿಸಿದ ಕೋಟೆ ರಚನೆ — ಇಲ್ಲಿ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ವಸ್ತುಸಂಗ್ರಹಾಲಯವೂ ಇದೆ — ಆಸ್ಪತ್ರೆ ಕೋಟೆಬೇಲಿ (Hospital Fortification) ಆಗಿದೆ.
=ಅವಲೋಕನ=
=ಇತಿಹಾಸ=
ಕೀವ್ನ ಕೋಟೆಬೇಲಿಗಳ ಇತಿಹಾಸವು 5ನೇ ಶತಮಾನದ ಅಂತ್ಯದಿಂದ 6ನೇ ಶತಮಾನದ ಆರಂಭದವರೆಗೆ ಹೋಗುತ್ತದೆ. ಆ ಕಾಲದಲ್ಲಿ ಓಲ್ಡ್ ಕೀವ್ (ಸ್ಟಾರೋಕೀವ್ಸ್ಕಾ) ಬೆಟ್ಟದ ಮೇಲಿದ್ದ ವಸತಿಯನ್ನು ಮಣ್ಣಿನ ಕೋಟೆಗೋಡೆಗಳು, ಕಂದಕಗಳು ಮತ್ತು ಬೇಲಿಗಳಿಂದ ಬಲಪಡಿಸಲಾಗಿತ್ತು. ಕೀವ್ ಕೀವನ್ ರುಸ್ನ ರಾಜಧಾನಿಯಾದ ನಂತರ, ನಗರದಾದ್ಯಂತ ವಿಶಾಲವಾದ ಕೋಟೆಬೇಲಿ ವ್ಯವಸ್ಥೆಯನ್ನು ನಿರ್ಮಿಸಲಾಯಿತು. ನಗರದ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ರಕ್ಷಣಾ ವ್ಯವಸ್ಥೆ ಇತ್ತು. 1240ರಲ್ಲಿ ಬಾತು ಖಾನ್ ಕೀವ್ ಅನ್ನು ಮುತ್ತಿಗೆ ಹಾಕಿ ಸೋಲಿಸಿದ ನಂತರ, ಈ ಕೋಟೆಬೇಲಿಗಳು ಶಿಥಿಲಗೊಂಡವು.
ಮುಂದಿನ ಹಂತವು ಪೋಲಿಷ್–ಲಿಥುವೇನಿಯನ್ ಆಳ್ವಿಕೆಯ ಕಾಲದಲ್ಲಿ ಆರಂಭವಾಯಿತು. ಪೊಡಿಲ್ನ ಖೋರಿವಿತ್ಸಿಯಾ ಬೆಟ್ಟದ ಮೇಲೆ ಒಂದು ಕೋಟೆ-ಮನೆ ನಿರ್ಮಿಸಲಾಯಿತು; ಇದನ್ನು ಲಿಥುವೇನಿಯನ್ ಕೋಟೆ ಎಂದು ಕರೆಯಲಾಗುತ್ತಿತ್ತು. ನಂತರ ಮಾಸ್ಕೋವೈಟ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ, ಕೀವ್ನ ಪ್ರದೇಶದಲ್ಲಿ ಖ್ರೆಶ್ಚಾಟಿಕ್ನಿಂದ ಪೆಚೆರ್ಸ್ಕ್ವರೆಗೆ ಕೋಟೆಬೇಲಿಗಳನ್ನು ನಿರ್ಮಿಸಲಾಯಿತು. ಆ ಕಾಲದ ಉಕ್ರೇನ್ ಪ್ರದೇಶದ ಮೂಲಕ ಶತ್ರುಗಳು ರಷ್ಯಾಕ್ಕೆ ಪ್ರವೇಶಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿತ್ತು.
1679ರಲ್ಲಿ, ಹೆಟ್ಮನ್ ಸಮೋಯ್ಲೋವಿಚ್ ಅವರ ನೇತೃತ್ವದ ಕೊಸಾಕ್ ಪಡೆಗಳು ಓಲ್ಡ್ ಕೀವ್ ಮತ್ತು ಪೆಚೆರ್ಸ್ಕ್ ಕೋಟೆಬೇಲಿಗಳನ್ನು ಒಂದಾಗಿಸುವ ಕೆಲಸವನ್ನು ಆರಂಭಿಸಿದವು. 17ನೇ ಶತಮಾನದ ಕೊನೆಯ ವರ್ಷಗಳಲ್ಲಿ, ಒಂದು ಬೃಹತ್ ಕೋಟೆ ರೂಪುಗೊಂಡಿತು. 18ನೇ ಶತಮಾನದ ಆರಂಭದಲ್ಲಿ, ಪೆಚೆರ್ಸ್ಕ್ ಕೋಟೆ ಸಂಪೂರ್ಣವಾಗಿ ಪುನರ್ನಿರ್ಮಿಸಲ್ಪಟ್ಟಿತ್ತು. 1682ರಲ್ಲಿ, ಒಟ್ಟೊಮನ್ ಪಡೆಗಳು ಕೋಟೆಯನ್ನು ಸುತ್ತುವರಿದವು; ಆದರೆ ನಂತರ ಮುತ್ತಿಗೆಯನ್ನು ಕೈಬಿಟ್ಟವು.
20ನೇ ಶತಮಾನದಲ್ಲಿ ಈ ಕೋಟೆಬೇಲಿಗಳು ತಮ್ಮ ಸೈನಿಕ ಮಹತ್ವವನ್ನು ಕಳೆದುಕೊಂಡ ನಂತರವೂ, ಕಟ್ಟಡಗಳನ್ನು ಬ್ಯಾರಕ್ಗಳು, ಗೋದಾಮುಗಳು ಮತ್ತು ಕಾರಾಗೃಹಗಳಾಗಿ ಬಳಸಲಾಗುತ್ತಿತ್ತು. ಅವುಗಳಲ್ಲಿ ಕೆಲವು ಸ್ವತಂತ್ರವಾದ ಐತಿಹಾಸಿಕ ಪಾತ್ರಗಳನ್ನೂ ಹೊಂದಿದ್ದವು.
ಕೊಸೊಯಿ ಕಪೋನಿಯರ್ (“ಓರೆ ಕಪೋನಿಯರ್”) 1900–1920ರ ದಶಕಗಳಲ್ಲಿ ರಾಜಕೀಯ ಕೈದಿಗಳ ಕಾರಾಗೃಹವಾಗಿತ್ತು. ನಂತರ ಅದನ್ನು ಸೋವಿಯತ್ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಇಂದು ಇದು ಆಧುನಿಕ ವಸ್ತುಸಂಗ್ರಹಾಲಯದ ಕೇಂದ್ರವಾಗಿದೆ. “ಕೀವ್ ಕೋಟೆ” ರಾಷ್ಟ್ರೀಯ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ವಸ್ತುಸಂಗ್ರಹಾಲಯವು ಕೀವ್ನ ಮುಖ್ಯ ಸೈನಿಕ ಕ್ಲಿನಿಕಲ್ ಆಸ್ಪತ್ರೆಯ ಆವರಣದಲ್ಲಿ ಇದೆ.
ಲಿಸಾ ಹೋರಾ (“ಬಾಲ್ಡ್ ಮೌಂಟನ್”) ಎಂಬ ಪೌರಾಣಿಕ ಬೆಟ್ಟದ ಮೇಲೆ 1872ರಲ್ಲಿ ನಿರ್ಮಿಸಲಾದ ಸಣ್ಣ ಕೋಟೆಯನ್ನು 1906ರಲ್ಲಿ ರಾಜಕೀಯ ಅಪರಾಧಗಳಿಗೆ ಶಿಕ್ಷೆಗೆ ಗುರಿಯಾದ ಕೈದಿಗಳ ಮರಣದಂಡನೆ ಸ್ಥಳವಾಗಿ ಬಳಸಲಾಯಿತು. ಈಗ ಅದು ಒಂದು ಭೂದೃಶ್ಯ ಸಂರಕ್ಷಿತ ಪ್ರದೇಶವಾಗಿದ್ದು, ವಸ್ತುಸಂಗ್ರಹಾಲಯ ಸಂಕೀರ್ಣದ ಭಾಗವಾಗಿದೆ.
=ರಚನೆ=
=ಕೀವ್ ಕೋಟೆ ಸಂಕೀರ್ಣದ ಪ್ರಮುಖ ಭಾಗಗಳು:=
ಹಳೆಯ ಪೆಚೆರ್ಸ್ಕ್ ಕೋಟೆಗಳು (1655–1803)
ಕೀವ್ ಆರ್ಸೆನಲ್
ಹೊಸ ಪೆಚೆರ್ಸ್ಕ್ ಕೋಟೆ (1831–?)
ಸಿಟಾಡೆಲ್ (ಆಸ್ಕೋಲ್ಡ್ ಸಮಾಧಿ, 1706–)
ಆಸ್ಪತ್ರೆ ಕೋಟೆಬೇಲಿಗಳು (ಚೆರೆಪಾನೊವಾ ಹೋರಾ, 1836–)
ಉತ್ತರ ಅರ್ಧ-ಗೋಪುರ
ವಾಸಿಲ್ಕಿವ್ ಕೋಟೆಬೇಲಿಗಳು (1831–)
ಪ್ರತ್ಯೇಕವಾಗಿ ನಿರ್ಮಿಸಲಾದ 3 ಗೋಪುರಗಳು, 3 ಬ್ಯಾರಕ್ಗಳು ಮತ್ತು ಇತರ ಕೋಟೆ ರಚನೆಗಳು
ಝ್ವೆರಿನೆಟ್ಸ್ ಕೋಟೆಬೇಲಿಗಳು (ವಿದೂಬಿಚಿ, 1810–1918)
ಲಿಸೊಹಿರ್ಸ್ಕಿ ಕೋಟೆ (ಲಿಸಾ ಹೋರಾ, 1874–?)
=ವಿವರಣೆ=
ಕೋಟೆ ಸಂಕೀರ್ಣವು ಸುಮಾರು ನಾಲ್ಕು ಪ್ರಮುಖ ಪ್ರದೇಶಗಳನ್ನು ಒಳಗೊಂಡಿತ್ತು. ಪಶ್ಚಿಮ ಭಾಗದಲ್ಲಿ ಆಸ್ಪತ್ರೆ ಕೋಟೆಬೇಲಿ ಮತ್ತು ವಾಸಿಲ್ಕಿವ್ ಕೋಟೆಬೇಲಿಗಳಿದ್ದವು. ಉತ್ತರದ, ಅಂದರೆ ನಗರದ ಭಾಗದಲ್ಲಿ, ಸರ್ಕಾರಿ ಕಟ್ಟಡಗಳು ಮತ್ತು ಜೆಂಡಾರ್ಮ್ ಬ್ಯಾರಕ್ಗಳನ್ನು ಒಳಗೊಂಡ ಕೀವ್ ಆರ್ಸೆನಲ್ ಪ್ರದೇಶವಿತ್ತು.
ದಕ್ಷಿಣ ಭಾಗದಲ್ಲಿ ಕೀವ್–ಪೆಚೆರ್ಸ್ಕ್ ಸಿಟಾಡೆಲ್ ಮತ್ತು ಲಾವ್ರಾ ಇದ್ದವು. ಇದನ್ನು ನಾಲ್ಕು ಲೂನೆಟ್ಗಳಿಂದ ಬಲಪಡಿಸಲಾಗಿತ್ತು. ಇನ್ನಷ್ಟು ದಕ್ಷಿಣದಲ್ಲಿ ಝ್ವೆರಿನೆಟ್ಸ್ ಕೋಟೆಬೇಲಿ ಇತ್ತು. ಡ್ನಿಪ್ರೋ ನದಿಯ ಆಚೆಯ ಟ್ರುಖಾನಿವ್ ದ್ವೀಪದಲ್ಲಿ ಒಂದು ಇಟ್ಟಿಗೆ ಕಾರ್ಖಾನೆ ಇತ್ತು.
ಕೋಟೆಯಲ್ಲಿ ಏಳು ವೃತ್ತಾಕಾರದ ಅಥವಾ ಅರ್ಧವೃತ್ತಾಕಾರದ ಕೋಟೆ ಕಟ್ಟಡಗಳು ಇದ್ದವು; ಅವುಗಳನ್ನು ಸಾಮಾನ್ಯವಾಗಿ ಗೋಪುರಗಳು ಎಂದು ಕರೆಯಲಾಗುತ್ತಿತ್ತು. ಅವುಗಳಲ್ಲಿ ಮೂರು ವಾಸಿಲ್ಕಿವ್ ಕೋಟೆಬೇಲಿಯ ಭಾಗವಾಗಿದ್ದವು. ಒಂದು ಅರ್ಧ-ಗೋಪುರವು ಆಸ್ಪತ್ರೆ ಕೋಟೆಬೇಲಿಯ ಭಾಗವಾಗಿತ್ತು.
=ಪ್ರಸ್ತುತ ಸ್ಥಿತಿ=
ಕೋಟೆಯಲ್ಲಿ ಸೇವೆ ಸಲ್ಲಿಸಿದ ಗಮನಾರ್ಹ ವ್ಯಕ್ತಿ
ಕಾನ್ಸ್ಟಾಂಟಿನ್ ಯ್ಪ್ಸಿಲಾಂಟಿಸ್ — 1807ರಿಂದ 1816ರವರೆಗೆ ಪೆಚೆರ್ಸ್ಕ್ ಕೋಟೆಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದರು.
ಕೀವ್ ಕೋಟೆ ವಸ್ತುಸಂಗ್ರಹಾಲಯ
ಕೀವ್ ಕೋಟೆಯೊಳಗೆ ಕೀವ್ ಕೋಟೆ ವಸ್ತುಸಂಗ್ರಹಾಲಯ, ಅಥವಾ Kyivska Fortetsia, ಇದೆ. ಇದು ಭಾಗಶಃ ಭೂಗರ್ಭದಲ್ಲಿರುವ ವಸ್ತುಸಂಗ್ರಹಾಲಯವಾಗಿದೆ. ವಸ್ತುಸಂಗ್ರಹಾಲಯವು 19ನೇ ಶತಮಾನದ ಒಂದು ಕಟ್ಟಡದಲ್ಲಿ ಸ್ಥಾಪಿತವಾಗಿದೆ; ಈ ಕಟ್ಟಡವು ಹಿಂದೆ ಕೋಟೆಯ ಒಂದು ವಿಭಾಗವಾಗಿತ್ತು.
=ಉಲ್ಲೇಖಗಳು=
eg8ltq684ve8rxuysdvobu1lnapioif
1384200
1384199
2026-08-24T05:45:31Z
Mona Mendonca
95880
1384200
wikitext
text/x-wiki
ಕೀವ್ ಕೋಟೆ ಅಥವಾ ಕಿಯೆವ್ ಕೋಟೆ (ಉಕ್ರೇನಿಯನ್: Київська фортеця, ರೋಮನೀಕರಣ: Kyivska fortetsia; ರಷ್ಯನ್: Киевская крепость, ರೋಮನೀಕರಣ: Kievskaya krepost; ಇದನ್ನು ನ್ಯೂ ಪೆಚೆರ್ಸ್ಕ್ ಕೋಟೆ ಎಂದೂ ಕರೆಯಲಾಗುತ್ತದೆ) ಉಕ್ರೇನ್ನ ಕೀವ್ ನಗರದಲ್ಲಿರುವ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳ ಸಮೂಹವಾಗಿದೆ. ಇದರ ಕೋಟೆಬೇಲಿಗಳು 17ನೇ ಶತಮಾನದಿಂದ 19ನೇ ಶತಮಾನದವರೆಗೆ ನಿರ್ಮಿಸಲ್ಪಟ್ಟವು.<ref>http://www.gvkg.kiev.ua/</ref>
1654ರ ಪೆರೆಯಾಸ್ಲಾವ್ ಸಭೆಯ ನಂತರ, ಈಗಾಗಲೇ ಅಸ್ತಿತ್ವದಲ್ಲಿದ್ದ ಕೀವ್ ಪೆಚೆರ್ಸ್ಕ್ ಲಾವ್ರಾದ ಕೋಟೆಯ ಮಠದ ಸ್ಥಳದಲ್ಲಿ ಇದರ ನಿರ್ಮಾಣ ಪ್ರಾರಂಭವಾಯಿತು. ಇದು ಡ್ನಿಪ್ರೋ ನದಿಯ ಎತ್ತರದ ಬಲದಂಡೆಯ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಉತ್ತರಕ್ಕೆ ಕ್ಲೋವ್ ಕಂದರ, ದಕ್ಷಿಣ ಮತ್ತು ಪಶ್ಚಿಮಕ್ಕೆ ಲಿಬಿಡ್ ನದಿ ಕಣಿವೆಯ ಇಳಿಜಾರುಗಳು ಇದರ ಗಡಿಗಳಾಗಿವೆ.
ಕೀವ್ ಕೋಟೆಯು ಒಂದು ಕಾಲದಲ್ಲಿ ರಷ್ಯಾ ಸಾಮ್ರಾಜ್ಯದಲ್ಲಿದ್ದ ಪಶ್ಚಿಮ ರಷ್ಯಾದ ವ್ಯಾಪಕ ಕೋಟೆಗಳ ವ್ಯವಸ್ಥೆಯ ಭಾಗವಾಗಿತ್ತು. ಕೀವ್ ಕೋಟೆ ಸಂಕೀರ್ಣವು ಪೆಚೆರ್ಸ್ಕ್, ಲಿಸಾ ಹೋರಾ, ಪೊಡಿಲ್, ಝ್ವೆರಿನೆಟ್ಸ್ ಮತ್ತು ಕೀವ್ನ ಇತರ ನಗರ ಪ್ರದೇಶಗಳಲ್ಲಿರುವ ಅನೇಕ ಪ್ರತ್ಯೇಕ ಕೋಟೆ ರಚನೆಗಳನ್ನು ಒಳಗೊಂಡಿದೆ.<ref> "Kiev Fortress Museum - Unique Semi-Underground Museum". NewMedia Holdings, Inc. Retrieved 23 January 2013</ref>
ಪ್ರಸ್ತುತ ಉಳಿದಿರುವ ಬಹುತೇಕ ರಚನೆಗಳಿಗೆ ಐತಿಹಾಸಿಕ ಸ್ಮಾರಕಗಳ ಸ್ಥಾನಮಾನ ನೀಡಲಾಗಿದೆ. ಕೀವ್ ಕೋಟೆಯೊಂದಿಗೆ ಪ್ರಮುಖವಾಗಿ ಸಂಬಂಧಿಸಿದ ಕೋಟೆ ರಚನೆ — ಇಲ್ಲಿ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ವಸ್ತುಸಂಗ್ರಹಾಲಯವೂ ಇದೆ — ಆಸ್ಪತ್ರೆ ಕೋಟೆಬೇಲಿ (Hospital Fortification) ಆಗಿದೆ.
=ಅವಲೋಕನ=
=ಇತಿಹಾಸ=
ಕೀವ್ನ ಕೋಟೆಬೇಲಿಗಳ ಇತಿಹಾಸವು 5ನೇ ಶತಮಾನದ ಅಂತ್ಯದಿಂದ 6ನೇ ಶತಮಾನದ ಆರಂಭದವರೆಗೆ ಹೋಗುತ್ತದೆ. ಆ ಕಾಲದಲ್ಲಿ ಓಲ್ಡ್ ಕೀವ್ (ಸ್ಟಾರೋಕೀವ್ಸ್ಕಾ) ಬೆಟ್ಟದ ಮೇಲಿದ್ದ ವಸತಿಯನ್ನು ಮಣ್ಣಿನ ಕೋಟೆಗೋಡೆಗಳು, ಕಂದಕಗಳು ಮತ್ತು ಬೇಲಿಗಳಿಂದ ಬಲಪಡಿಸಲಾಗಿತ್ತು. ಕೀವ್ ಕೀವನ್ ರುಸ್ನ ರಾಜಧಾನಿಯಾದ ನಂತರ, ನಗರದಾದ್ಯಂತ ವಿಶಾಲವಾದ ಕೋಟೆಬೇಲಿ ವ್ಯವಸ್ಥೆಯನ್ನು ನಿರ್ಮಿಸಲಾಯಿತು. ನಗರದ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ರಕ್ಷಣಾ ವ್ಯವಸ್ಥೆ ಇತ್ತು. 1240ರಲ್ಲಿ ಬಾತು ಖಾನ್ ಕೀವ್ ಅನ್ನು ಮುತ್ತಿಗೆ ಹಾಕಿ ಸೋಲಿಸಿದ ನಂತರ, ಈ ಕೋಟೆಬೇಲಿಗಳು ಶಿಥಿಲಗೊಂಡವು.
ಮುಂದಿನ ಹಂತವು ಪೋಲಿಷ್–ಲಿಥುವೇನಿಯನ್ ಆಳ್ವಿಕೆಯ ಕಾಲದಲ್ಲಿ ಆರಂಭವಾಯಿತು. ಪೊಡಿಲ್ನ ಖೋರಿವಿತ್ಸಿಯಾ ಬೆಟ್ಟದ ಮೇಲೆ ಒಂದು ಕೋಟೆ-ಮನೆ ನಿರ್ಮಿಸಲಾಯಿತು; ಇದನ್ನು ಲಿಥುವೇನಿಯನ್ ಕೋಟೆ ಎಂದು ಕರೆಯಲಾಗುತ್ತಿತ್ತು. ನಂತರ ಮಾಸ್ಕೋವೈಟ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ, ಕೀವ್ನ ಪ್ರದೇಶದಲ್ಲಿ ಖ್ರೆಶ್ಚಾಟಿಕ್ನಿಂದ ಪೆಚೆರ್ಸ್ಕ್ವರೆಗೆ ಕೋಟೆಬೇಲಿಗಳನ್ನು ನಿರ್ಮಿಸಲಾಯಿತು. ಆ ಕಾಲದ ಉಕ್ರೇನ್ ಪ್ರದೇಶದ ಮೂಲಕ ಶತ್ರುಗಳು ರಷ್ಯಾಕ್ಕೆ ಪ್ರವೇಶಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿತ್ತು.
1679ರಲ್ಲಿ, ಹೆಟ್ಮನ್ ಸಮೋಯ್ಲೋವಿಚ್ ಅವರ ನೇತೃತ್ವದ ಕೊಸಾಕ್ ಪಡೆಗಳು ಓಲ್ಡ್ ಕೀವ್ ಮತ್ತು ಪೆಚೆರ್ಸ್ಕ್ ಕೋಟೆಬೇಲಿಗಳನ್ನು ಒಂದಾಗಿಸುವ ಕೆಲಸವನ್ನು ಆರಂಭಿಸಿದವು. 17ನೇ ಶತಮಾನದ ಕೊನೆಯ ವರ್ಷಗಳಲ್ಲಿ, ಒಂದು ಬೃಹತ್ ಕೋಟೆ ರೂಪುಗೊಂಡಿತು. 18ನೇ ಶತಮಾನದ ಆರಂಭದಲ್ಲಿ, ಪೆಚೆರ್ಸ್ಕ್ ಕೋಟೆ ಸಂಪೂರ್ಣವಾಗಿ ಪುನರ್ನಿರ್ಮಿಸಲ್ಪಟ್ಟಿತ್ತು. 1682ರಲ್ಲಿ, ಒಟ್ಟೊಮನ್ ಪಡೆಗಳು ಕೋಟೆಯನ್ನು ಸುತ್ತುವರಿದವು; ಆದರೆ ನಂತರ ಮುತ್ತಿಗೆಯನ್ನು ಕೈಬಿಟ್ಟವು.
20ನೇ ಶತಮಾನದಲ್ಲಿ ಈ ಕೋಟೆಬೇಲಿಗಳು ತಮ್ಮ ಸೈನಿಕ ಮಹತ್ವವನ್ನು ಕಳೆದುಕೊಂಡ ನಂತರವೂ, ಕಟ್ಟಡಗಳನ್ನು ಬ್ಯಾರಕ್ಗಳು, ಗೋದಾಮುಗಳು ಮತ್ತು ಕಾರಾಗೃಹಗಳಾಗಿ ಬಳಸಲಾಗುತ್ತಿತ್ತು. ಅವುಗಳಲ್ಲಿ ಕೆಲವು ಸ್ವತಂತ್ರವಾದ ಐತಿಹಾಸಿಕ ಪಾತ್ರಗಳನ್ನೂ ಹೊಂದಿದ್ದವು.
ಕೊಸೊಯಿ ಕಪೋನಿಯರ್ (“ಓರೆ ಕಪೋನಿಯರ್”) 1900–1920ರ ದಶಕಗಳಲ್ಲಿ ರಾಜಕೀಯ ಕೈದಿಗಳ ಕಾರಾಗೃಹವಾಗಿತ್ತು. ನಂತರ ಅದನ್ನು ಸೋವಿಯತ್ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಇಂದು ಇದು ಆಧುನಿಕ ವಸ್ತುಸಂಗ್ರಹಾಲಯದ ಕೇಂದ್ರವಾಗಿದೆ. “ಕೀವ್ ಕೋಟೆ” ರಾಷ್ಟ್ರೀಯ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ವಸ್ತುಸಂಗ್ರಹಾಲಯವು ಕೀವ್ನ ಮುಖ್ಯ ಸೈನಿಕ ಕ್ಲಿನಿಕಲ್ ಆಸ್ಪತ್ರೆಯ ಆವರಣದಲ್ಲಿ ಇದೆ.
ಲಿಸಾ ಹೋರಾ (“ಬಾಲ್ಡ್ ಮೌಂಟನ್”) ಎಂಬ ಪೌರಾಣಿಕ ಬೆಟ್ಟದ ಮೇಲೆ 1872ರಲ್ಲಿ ನಿರ್ಮಿಸಲಾದ ಸಣ್ಣ ಕೋಟೆಯನ್ನು 1906ರಲ್ಲಿ ರಾಜಕೀಯ ಅಪರಾಧಗಳಿಗೆ ಶಿಕ್ಷೆಗೆ ಗುರಿಯಾದ ಕೈದಿಗಳ ಮರಣದಂಡನೆ ಸ್ಥಳವಾಗಿ ಬಳಸಲಾಯಿತು. ಈಗ ಅದು ಒಂದು ಭೂದೃಶ್ಯ ಸಂರಕ್ಷಿತ ಪ್ರದೇಶವಾಗಿದ್ದು, ವಸ್ತುಸಂಗ್ರಹಾಲಯ ಸಂಕೀರ್ಣದ ಭಾಗವಾಗಿದೆ.
=ರಚನೆ=
=ಕೀವ್ ಕೋಟೆ ಸಂಕೀರ್ಣದ ಪ್ರಮುಖ ಭಾಗಗಳು:=
ಹಳೆಯ ಪೆಚೆರ್ಸ್ಕ್ ಕೋಟೆಗಳು (1655–1803)
ಕೀವ್ ಆರ್ಸೆನಲ್
ಹೊಸ ಪೆಚೆರ್ಸ್ಕ್ ಕೋಟೆ (1831–?)
ಸಿಟಾಡೆಲ್ (ಆಸ್ಕೋಲ್ಡ್ ಸಮಾಧಿ, 1706–)
ಆಸ್ಪತ್ರೆ ಕೋಟೆಬೇಲಿಗಳು (ಚೆರೆಪಾನೊವಾ ಹೋರಾ, 1836–)
ಉತ್ತರ ಅರ್ಧ-ಗೋಪುರ
ವಾಸಿಲ್ಕಿವ್ ಕೋಟೆಬೇಲಿಗಳು (1831–)
ಪ್ರತ್ಯೇಕವಾಗಿ ನಿರ್ಮಿಸಲಾದ 3 ಗೋಪುರಗಳು, 3 ಬ್ಯಾರಕ್ಗಳು ಮತ್ತು ಇತರ ಕೋಟೆ ರಚನೆಗಳು
ಝ್ವೆರಿನೆಟ್ಸ್ ಕೋಟೆಬೇಲಿಗಳು (ವಿದೂಬಿಚಿ, 1810–1918)
ಲಿಸೊಹಿರ್ಸ್ಕಿ ಕೋಟೆ (ಲಿಸಾ ಹೋರಾ, 1874–?)
=ವಿವರಣೆ=
ಕೋಟೆ ಸಂಕೀರ್ಣವು ಸುಮಾರು ನಾಲ್ಕು ಪ್ರಮುಖ ಪ್ರದೇಶಗಳನ್ನು ಒಳಗೊಂಡಿತ್ತು. ಪಶ್ಚಿಮ ಭಾಗದಲ್ಲಿ ಆಸ್ಪತ್ರೆ ಕೋಟೆಬೇಲಿ ಮತ್ತು ವಾಸಿಲ್ಕಿವ್ ಕೋಟೆಬೇಲಿಗಳಿದ್ದವು. ಉತ್ತರದ, ಅಂದರೆ ನಗರದ ಭಾಗದಲ್ಲಿ, ಸರ್ಕಾರಿ ಕಟ್ಟಡಗಳು ಮತ್ತು ಜೆಂಡಾರ್ಮ್ ಬ್ಯಾರಕ್ಗಳನ್ನು ಒಳಗೊಂಡ ಕೀವ್ ಆರ್ಸೆನಲ್ ಪ್ರದೇಶವಿತ್ತು.
ದಕ್ಷಿಣ ಭಾಗದಲ್ಲಿ ಕೀವ್–ಪೆಚೆರ್ಸ್ಕ್ ಸಿಟಾಡೆಲ್ ಮತ್ತು ಲಾವ್ರಾ ಇದ್ದವು. ಇದನ್ನು ನಾಲ್ಕು ಲೂನೆಟ್ಗಳಿಂದ ಬಲಪಡಿಸಲಾಗಿತ್ತು. ಇನ್ನಷ್ಟು ದಕ್ಷಿಣದಲ್ಲಿ ಝ್ವೆರಿನೆಟ್ಸ್ ಕೋಟೆಬೇಲಿ ಇತ್ತು. ಡ್ನಿಪ್ರೋ ನದಿಯ ಆಚೆಯ ಟ್ರುಖಾನಿವ್ ದ್ವೀಪದಲ್ಲಿ ಒಂದು ಇಟ್ಟಿಗೆ ಕಾರ್ಖಾನೆ ಇತ್ತು.
ಕೋಟೆಯಲ್ಲಿ ಏಳು ವೃತ್ತಾಕಾರದ ಅಥವಾ ಅರ್ಧವೃತ್ತಾಕಾರದ ಕೋಟೆ ಕಟ್ಟಡಗಳು ಇದ್ದವು; ಅವುಗಳನ್ನು ಸಾಮಾನ್ಯವಾಗಿ ಗೋಪುರಗಳು ಎಂದು ಕರೆಯಲಾಗುತ್ತಿತ್ತು. ಅವುಗಳಲ್ಲಿ ಮೂರು ವಾಸಿಲ್ಕಿವ್ ಕೋಟೆಬೇಲಿಯ ಭಾಗವಾಗಿದ್ದವು. ಒಂದು ಅರ್ಧ-ಗೋಪುರವು ಆಸ್ಪತ್ರೆ ಕೋಟೆಬೇಲಿಯ ಭಾಗವಾಗಿತ್ತು.
=ಪ್ರಸ್ತುತ ಸ್ಥಿತಿ=
ಕೋಟೆಯಲ್ಲಿ ಸೇವೆ ಸಲ್ಲಿಸಿದ ಗಮನಾರ್ಹ ವ್ಯಕ್ತಿ
ಕಾನ್ಸ್ಟಾಂಟಿನ್ ಯ್ಪ್ಸಿಲಾಂಟಿಸ್ — 1807ರಿಂದ 1816ರವರೆಗೆ ಪೆಚೆರ್ಸ್ಕ್ ಕೋಟೆಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದರು.
ಕೀವ್ ಕೋಟೆ ವಸ್ತುಸಂಗ್ರಹಾಲಯ
ಕೀವ್ ಕೋಟೆಯೊಳಗೆ ಕೀವ್ ಕೋಟೆ ವಸ್ತುಸಂಗ್ರಹಾಲಯ, ಅಥವಾ Kyivska Fortetsia, ಇದೆ. ಇದು ಭಾಗಶಃ ಭೂಗರ್ಭದಲ್ಲಿರುವ ವಸ್ತುಸಂಗ್ರಹಾಲಯವಾಗಿದೆ. ವಸ್ತುಸಂಗ್ರಹಾಲಯವು 19ನೇ ಶತಮಾನದ ಒಂದು ಕಟ್ಟಡದಲ್ಲಿ ಸ್ಥಾಪಿತವಾಗಿದೆ; ಈ ಕಟ್ಟಡವು ಹಿಂದೆ ಕೋಟೆಯ ಒಂದು ವಿಭಾಗವಾಗಿತ್ತು.
=ಉಲ್ಲೇಖಗಳು=
lh7ui1v63wpxvips93r912jatlwl958
1384222
1384200
2026-08-24T07:11:41Z
Mona Mendonca
95880
/* ಪ್ರಸ್ತುತ ಸ್ಥಿತಿ */
1384222
wikitext
text/x-wiki
ಕೀವ್ ಕೋಟೆ ಅಥವಾ ಕಿಯೆವ್ ಕೋಟೆ (ಉಕ್ರೇನಿಯನ್: Київська фортеця, ರೋಮನೀಕರಣ: Kyivska fortetsia; ರಷ್ಯನ್: Киевская крепость, ರೋಮನೀಕರಣ: Kievskaya krepost; ಇದನ್ನು ನ್ಯೂ ಪೆಚೆರ್ಸ್ಕ್ ಕೋಟೆ ಎಂದೂ ಕರೆಯಲಾಗುತ್ತದೆ) ಉಕ್ರೇನ್ನ ಕೀವ್ ನಗರದಲ್ಲಿರುವ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸ್ಮಾರಕಗಳ ಸಮೂಹವಾಗಿದೆ. ಇದರ ಕೋಟೆಬೇಲಿಗಳು 17ನೇ ಶತಮಾನದಿಂದ 19ನೇ ಶತಮಾನದವರೆಗೆ ನಿರ್ಮಿಸಲ್ಪಟ್ಟವು.<ref>http://www.gvkg.kiev.ua/</ref>
1654ರ ಪೆರೆಯಾಸ್ಲಾವ್ ಸಭೆಯ ನಂತರ, ಈಗಾಗಲೇ ಅಸ್ತಿತ್ವದಲ್ಲಿದ್ದ ಕೀವ್ ಪೆಚೆರ್ಸ್ಕ್ ಲಾವ್ರಾದ ಕೋಟೆಯ ಮಠದ ಸ್ಥಳದಲ್ಲಿ ಇದರ ನಿರ್ಮಾಣ ಪ್ರಾರಂಭವಾಯಿತು. ಇದು ಡ್ನಿಪ್ರೋ ನದಿಯ ಎತ್ತರದ ಬಲದಂಡೆಯ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಉತ್ತರಕ್ಕೆ ಕ್ಲೋವ್ ಕಂದರ, ದಕ್ಷಿಣ ಮತ್ತು ಪಶ್ಚಿಮಕ್ಕೆ ಲಿಬಿಡ್ ನದಿ ಕಣಿವೆಯ ಇಳಿಜಾರುಗಳು ಇದರ ಗಡಿಗಳಾಗಿವೆ.
ಕೀವ್ ಕೋಟೆಯು ಒಂದು ಕಾಲದಲ್ಲಿ ರಷ್ಯಾ ಸಾಮ್ರಾಜ್ಯದಲ್ಲಿದ್ದ ಪಶ್ಚಿಮ ರಷ್ಯಾದ ವ್ಯಾಪಕ ಕೋಟೆಗಳ ವ್ಯವಸ್ಥೆಯ ಭಾಗವಾಗಿತ್ತು. ಕೀವ್ ಕೋಟೆ ಸಂಕೀರ್ಣವು ಪೆಚೆರ್ಸ್ಕ್, ಲಿಸಾ ಹೋರಾ, ಪೊಡಿಲ್, ಝ್ವೆರಿನೆಟ್ಸ್ ಮತ್ತು ಕೀವ್ನ ಇತರ ನಗರ ಪ್ರದೇಶಗಳಲ್ಲಿರುವ ಅನೇಕ ಪ್ರತ್ಯೇಕ ಕೋಟೆ ರಚನೆಗಳನ್ನು ಒಳಗೊಂಡಿದೆ.<ref> "Kiev Fortress Museum - Unique Semi-Underground Museum". NewMedia Holdings, Inc. Retrieved 23 January 2013</ref>
ಪ್ರಸ್ತುತ ಉಳಿದಿರುವ ಬಹುತೇಕ ರಚನೆಗಳಿಗೆ ಐತಿಹಾಸಿಕ ಸ್ಮಾರಕಗಳ ಸ್ಥಾನಮಾನ ನೀಡಲಾಗಿದೆ. ಕೀವ್ ಕೋಟೆಯೊಂದಿಗೆ ಪ್ರಮುಖವಾಗಿ ಸಂಬಂಧಿಸಿದ ಕೋಟೆ ರಚನೆ — ಇಲ್ಲಿ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ವಸ್ತುಸಂಗ್ರಹಾಲಯವೂ ಇದೆ — ಆಸ್ಪತ್ರೆ ಕೋಟೆಬೇಲಿ (Hospital Fortification) ಆಗಿದೆ.
=ಅವಲೋಕನ=
=ಇತಿಹಾಸ=
ಕೀವ್ನ ಕೋಟೆಬೇಲಿಗಳ ಇತಿಹಾಸವು 5ನೇ ಶತಮಾನದ ಅಂತ್ಯದಿಂದ 6ನೇ ಶತಮಾನದ ಆರಂಭದವರೆಗೆ ಹೋಗುತ್ತದೆ. ಆ ಕಾಲದಲ್ಲಿ ಓಲ್ಡ್ ಕೀವ್ (ಸ್ಟಾರೋಕೀವ್ಸ್ಕಾ) ಬೆಟ್ಟದ ಮೇಲಿದ್ದ ವಸತಿಯನ್ನು ಮಣ್ಣಿನ ಕೋಟೆಗೋಡೆಗಳು, ಕಂದಕಗಳು ಮತ್ತು ಬೇಲಿಗಳಿಂದ ಬಲಪಡಿಸಲಾಗಿತ್ತು. ಕೀವ್ ಕೀವನ್ ರುಸ್ನ ರಾಜಧಾನಿಯಾದ ನಂತರ, ನಗರದಾದ್ಯಂತ ವಿಶಾಲವಾದ ಕೋಟೆಬೇಲಿ ವ್ಯವಸ್ಥೆಯನ್ನು ನಿರ್ಮಿಸಲಾಯಿತು. ನಗರದ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ರಕ್ಷಣಾ ವ್ಯವಸ್ಥೆ ಇತ್ತು. 1240ರಲ್ಲಿ ಬಾತು ಖಾನ್ ಕೀವ್ ಅನ್ನು ಮುತ್ತಿಗೆ ಹಾಕಿ ಸೋಲಿಸಿದ ನಂತರ, ಈ ಕೋಟೆಬೇಲಿಗಳು ಶಿಥಿಲಗೊಂಡವು.
ಮುಂದಿನ ಹಂತವು ಪೋಲಿಷ್–ಲಿಥುವೇನಿಯನ್ ಆಳ್ವಿಕೆಯ ಕಾಲದಲ್ಲಿ ಆರಂಭವಾಯಿತು. ಪೊಡಿಲ್ನ ಖೋರಿವಿತ್ಸಿಯಾ ಬೆಟ್ಟದ ಮೇಲೆ ಒಂದು ಕೋಟೆ-ಮನೆ ನಿರ್ಮಿಸಲಾಯಿತು; ಇದನ್ನು ಲಿಥುವೇನಿಯನ್ ಕೋಟೆ ಎಂದು ಕರೆಯಲಾಗುತ್ತಿತ್ತು. ನಂತರ ಮಾಸ್ಕೋವೈಟ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ, ಕೀವ್ನ ಪ್ರದೇಶದಲ್ಲಿ ಖ್ರೆಶ್ಚಾಟಿಕ್ನಿಂದ ಪೆಚೆರ್ಸ್ಕ್ವರೆಗೆ ಕೋಟೆಬೇಲಿಗಳನ್ನು ನಿರ್ಮಿಸಲಾಯಿತು. ಆ ಕಾಲದ ಉಕ್ರೇನ್ ಪ್ರದೇಶದ ಮೂಲಕ ಶತ್ರುಗಳು ರಷ್ಯಾಕ್ಕೆ ಪ್ರವೇಶಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿತ್ತು.
1679ರಲ್ಲಿ, ಹೆಟ್ಮನ್ ಸಮೋಯ್ಲೋವಿಚ್ ಅವರ ನೇತೃತ್ವದ ಕೊಸಾಕ್ ಪಡೆಗಳು ಓಲ್ಡ್ ಕೀವ್ ಮತ್ತು ಪೆಚೆರ್ಸ್ಕ್ ಕೋಟೆಬೇಲಿಗಳನ್ನು ಒಂದಾಗಿಸುವ ಕೆಲಸವನ್ನು ಆರಂಭಿಸಿದವು. 17ನೇ ಶತಮಾನದ ಕೊನೆಯ ವರ್ಷಗಳಲ್ಲಿ, ಒಂದು ಬೃಹತ್ ಕೋಟೆ ರೂಪುಗೊಂಡಿತು. 18ನೇ ಶತಮಾನದ ಆರಂಭದಲ್ಲಿ, ಪೆಚೆರ್ಸ್ಕ್ ಕೋಟೆ ಸಂಪೂರ್ಣವಾಗಿ ಪುನರ್ನಿರ್ಮಿಸಲ್ಪಟ್ಟಿತ್ತು. 1682ರಲ್ಲಿ, ಒಟ್ಟೊಮನ್ ಪಡೆಗಳು ಕೋಟೆಯನ್ನು ಸುತ್ತುವರಿದವು; ಆದರೆ ನಂತರ ಮುತ್ತಿಗೆಯನ್ನು ಕೈಬಿಟ್ಟವು.
20ನೇ ಶತಮಾನದಲ್ಲಿ ಈ ಕೋಟೆಬೇಲಿಗಳು ತಮ್ಮ ಸೈನಿಕ ಮಹತ್ವವನ್ನು ಕಳೆದುಕೊಂಡ ನಂತರವೂ, ಕಟ್ಟಡಗಳನ್ನು ಬ್ಯಾರಕ್ಗಳು, ಗೋದಾಮುಗಳು ಮತ್ತು ಕಾರಾಗೃಹಗಳಾಗಿ ಬಳಸಲಾಗುತ್ತಿತ್ತು. ಅವುಗಳಲ್ಲಿ ಕೆಲವು ಸ್ವತಂತ್ರವಾದ ಐತಿಹಾಸಿಕ ಪಾತ್ರಗಳನ್ನೂ ಹೊಂದಿದ್ದವು.
ಕೊಸೊಯಿ ಕಪೋನಿಯರ್ (“ಓರೆ ಕಪೋನಿಯರ್”) 1900–1920ರ ದಶಕಗಳಲ್ಲಿ ರಾಜಕೀಯ ಕೈದಿಗಳ ಕಾರಾಗೃಹವಾಗಿತ್ತು. ನಂತರ ಅದನ್ನು ಸೋವಿಯತ್ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಇಂದು ಇದು ಆಧುನಿಕ ವಸ್ತುಸಂಗ್ರಹಾಲಯದ ಕೇಂದ್ರವಾಗಿದೆ. “ಕೀವ್ ಕೋಟೆ” ರಾಷ್ಟ್ರೀಯ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ವಸ್ತುಸಂಗ್ರಹಾಲಯವು ಕೀವ್ನ ಮುಖ್ಯ ಸೈನಿಕ ಕ್ಲಿನಿಕಲ್ ಆಸ್ಪತ್ರೆಯ ಆವರಣದಲ್ಲಿ ಇದೆ.
ಲಿಸಾ ಹೋರಾ (“ಬಾಲ್ಡ್ ಮೌಂಟನ್”) ಎಂಬ ಪೌರಾಣಿಕ ಬೆಟ್ಟದ ಮೇಲೆ 1872ರಲ್ಲಿ ನಿರ್ಮಿಸಲಾದ ಸಣ್ಣ ಕೋಟೆಯನ್ನು 1906ರಲ್ಲಿ ರಾಜಕೀಯ ಅಪರಾಧಗಳಿಗೆ ಶಿಕ್ಷೆಗೆ ಗುರಿಯಾದ ಕೈದಿಗಳ ಮರಣದಂಡನೆ ಸ್ಥಳವಾಗಿ ಬಳಸಲಾಯಿತು. ಈಗ ಅದು ಒಂದು ಭೂದೃಶ್ಯ ಸಂರಕ್ಷಿತ ಪ್ರದೇಶವಾಗಿದ್ದು, ವಸ್ತುಸಂಗ್ರಹಾಲಯ ಸಂಕೀರ್ಣದ ಭಾಗವಾಗಿದೆ.
=ರಚನೆ=
=ಕೀವ್ ಕೋಟೆ ಸಂಕೀರ್ಣದ ಪ್ರಮುಖ ಭಾಗಗಳು:=
ಹಳೆಯ ಪೆಚೆರ್ಸ್ಕ್ ಕೋಟೆಗಳು (1655–1803)
ಕೀವ್ ಆರ್ಸೆನಲ್
ಹೊಸ ಪೆಚೆರ್ಸ್ಕ್ ಕೋಟೆ (1831–?)
ಸಿಟಾಡೆಲ್ (ಆಸ್ಕೋಲ್ಡ್ ಸಮಾಧಿ, 1706–)
ಆಸ್ಪತ್ರೆ ಕೋಟೆಬೇಲಿಗಳು (ಚೆರೆಪಾನೊವಾ ಹೋರಾ, 1836–)
ಉತ್ತರ ಅರ್ಧ-ಗೋಪುರ
ವಾಸಿಲ್ಕಿವ್ ಕೋಟೆಬೇಲಿಗಳು (1831–)
ಪ್ರತ್ಯೇಕವಾಗಿ ನಿರ್ಮಿಸಲಾದ 3 ಗೋಪುರಗಳು, 3 ಬ್ಯಾರಕ್ಗಳು ಮತ್ತು ಇತರ ಕೋಟೆ ರಚನೆಗಳು
ಝ್ವೆರಿನೆಟ್ಸ್ ಕೋಟೆಬೇಲಿಗಳು (ವಿದೂಬಿಚಿ, 1810–1918)
ಲಿಸೊಹಿರ್ಸ್ಕಿ ಕೋಟೆ (ಲಿಸಾ ಹೋರಾ, 1874–?)
=ವಿವರಣೆ=
ಕೋಟೆ ಸಂಕೀರ್ಣವು ಸುಮಾರು ನಾಲ್ಕು ಪ್ರಮುಖ ಪ್ರದೇಶಗಳನ್ನು ಒಳಗೊಂಡಿತ್ತು. ಪಶ್ಚಿಮ ಭಾಗದಲ್ಲಿ ಆಸ್ಪತ್ರೆ ಕೋಟೆಬೇಲಿ ಮತ್ತು ವಾಸಿಲ್ಕಿವ್ ಕೋಟೆಬೇಲಿಗಳಿದ್ದವು. ಉತ್ತರದ, ಅಂದರೆ ನಗರದ ಭಾಗದಲ್ಲಿ, ಸರ್ಕಾರಿ ಕಟ್ಟಡಗಳು ಮತ್ತು ಜೆಂಡಾರ್ಮ್ ಬ್ಯಾರಕ್ಗಳನ್ನು ಒಳಗೊಂಡ ಕೀವ್ ಆರ್ಸೆನಲ್ ಪ್ರದೇಶವಿತ್ತು.
ದಕ್ಷಿಣ ಭಾಗದಲ್ಲಿ ಕೀವ್–ಪೆಚೆರ್ಸ್ಕ್ ಸಿಟಾಡೆಲ್ ಮತ್ತು ಲಾವ್ರಾ ಇದ್ದವು. ಇದನ್ನು ನಾಲ್ಕು ಲೂನೆಟ್ಗಳಿಂದ ಬಲಪಡಿಸಲಾಗಿತ್ತು. ಇನ್ನಷ್ಟು ದಕ್ಷಿಣದಲ್ಲಿ ಝ್ವೆರಿನೆಟ್ಸ್ ಕೋಟೆಬೇಲಿ ಇತ್ತು. ಡ್ನಿಪ್ರೋ ನದಿಯ ಆಚೆಯ ಟ್ರುಖಾನಿವ್ ದ್ವೀಪದಲ್ಲಿ ಒಂದು ಇಟ್ಟಿಗೆ ಕಾರ್ಖಾನೆ ಇತ್ತು.
ಕೋಟೆಯಲ್ಲಿ ಏಳು ವೃತ್ತಾಕಾರದ ಅಥವಾ ಅರ್ಧವೃತ್ತಾಕಾರದ ಕೋಟೆ ಕಟ್ಟಡಗಳು ಇದ್ದವು; ಅವುಗಳನ್ನು ಸಾಮಾನ್ಯವಾಗಿ ಗೋಪುರಗಳು ಎಂದು ಕರೆಯಲಾಗುತ್ತಿತ್ತು. ಅವುಗಳಲ್ಲಿ ಮೂರು ವಾಸಿಲ್ಕಿವ್ ಕೋಟೆಬೇಲಿಯ ಭಾಗವಾಗಿದ್ದವು. ಒಂದು ಅರ್ಧ-ಗೋಪುರವು ಆಸ್ಪತ್ರೆ ಕೋಟೆಬೇಲಿಯ ಭಾಗವಾಗಿತ್ತು.
=ಪ್ರಸ್ತುತ ಸ್ಥಿತಿ=
ಕೋಟೆಯಲ್ಲಿ ಸೇವೆ ಸಲ್ಲಿಸಿದ ಗಮನಾರ್ಹ ವ್ಯಕ್ತಿ
ಕಾನ್ಸ್ಟಾಂಟಿನ್ ಯ್ಪ್ಸಿಲಾಂಟಿಸ್ — 1807ರಿಂದ 1816ರವರೆಗೆ ಪೆಚೆರ್ಸ್ಕ್ ಕೋಟೆಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದರು.
ಕೀವ್ ಕೋಟೆ ವಸ್ತುಸಂಗ್ರಹಾಲಯ
ಕೀವ್ ಕೋಟೆಯೊಳಗೆ ಕೀವ್ ಕೋಟೆ ವಸ್ತುಸಂಗ್ರಹಾಲಯ, ಅಥವಾ Kyivska Fortetsia, ಇದೆ. ಇದು ಭಾಗಶಃ ಭೂಗರ್ಭದಲ್ಲಿರುವ ವಸ್ತುಸಂಗ್ರಹಾಲಯವಾಗಿದೆ. ವಸ್ತುಸಂಗ್ರಹಾಲಯವು 19ನೇ ಶತಮಾನದ ಒಂದು ಕಟ್ಟಡದಲ್ಲಿ ಸ್ಥಾಪಿತವಾಗಿದೆ; ಈ ಕಟ್ಟಡವು ಹಿಂದೆ ಕೋಟೆಯ ಒಂದು ವಿಭಾಗವಾಗಿತ್ತು.
== ಚಿತ್ರಸಂಗ್ರಹಾಲಯ ==
<gallery widths=180>
Image:2005-08-17 Kiev Fortress 394.JPG|ಆಸ್ಪತ್ರೆ ಕೋಟೆಯ ಗೋಡೆಯ ಮೇಲಿನ ತೋಪುಗಳು
Image:Kiev-Fortress22-03-2011.jpg|ಆಸ್ಪತ್ರೆ ಕೋಟೆಯ ಮುಖ್ಯ ದ್ವಾರ ಮತ್ತು ಗೋಡೆ (ಪೂರ್ವದಿಂದ ಕಾಣುವ ನೋಟ)
File:ಕೀವ್ ಕೋಟೆಯ ಆಸ್ಪತ್ರೆ ಕೋಟೆ.jpg|ಆಸ್ಪತ್ರೆ ಕೋಟೆಯ ಮುಖ್ಯ ದ್ವಾರ ಮತ್ತು ಗೋಡೆ (ಪಶ್ಚಿಮದಿಂದ ಕಾಣುವ ನೋಟ)
Image:ಕೀವ್ ಕೋಟೆಯ ಓರೆಯಾದ ಕ್ಯಾಪೋನಿಯರ್.jpg|ಓರೆಯಾದ ಕ್ಯಾಪೋನಿಯರ್
File:Башня №1 (редюит) Васильковского укрепления.JPG|ಗೋಪುರ ಸಂಖ್ಯೆ 1 ([[reduit]], Vasylkiv fort)
File:Круглая башня (№ 2) Васильковского укрепления.JPG|Round tower No.2 (Vasylkiv fort)
File:Башня № 3 (Прозоровская).JPG|ಪ್ರೊಜೊರಿವ್ಸ್ಕಾ ಗೋಪುರ ಸಂಖ್ಯೆ 3 (ವಾಸಿಲ್ಕಿವ್ ಕೋಟೆ)
</gallery>
=ಉಲ್ಲೇಖಗಳು=
nrerg2u04d66jfnrv5il9ds7wf420f8
ಕೊಟ್ಟಿಯೂರು
0
180671
1384204
2026-08-24T05:54:58Z
Shreelatha.Halemane
88264
ಹೊಸ ಪುಟ: ==ಕೊಟ್ಟಿಯೂರು== [[File:India Kerala location map.svg|thumb|map of the Kerala.]] [[ಕೇರಳಂ|ಕೇರಳ]] ರಾಜ್ಯದ [[ಕಣ್ಣೂರು]] ಜಿಲ್ಲೆಯ ಪೂರ್ವ ಬೆಟ್ಟಗಳಲ್ಲಿರುವ ಒಂದು ಹಳ್ಳಿ ಮತ್ತು ಗ್ರಾಮ ಪಂಚಾಯತ್ ಕೊಟ್ಟಿಯೂರು. ಕೊಟ್ಟಿಯೂರು ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ...
1384204
wikitext
text/x-wiki
==ಕೊಟ್ಟಿಯೂರು==
[[File:India Kerala location map.svg|thumb|map of the Kerala.]]
[[ಕೇರಳಂ|ಕೇರಳ]] ರಾಜ್ಯದ [[ಕಣ್ಣೂರು]] ಜಿಲ್ಲೆಯ ಪೂರ್ವ ಬೆಟ್ಟಗಳಲ್ಲಿರುವ ಒಂದು ಹಳ್ಳಿ ಮತ್ತು ಗ್ರಾಮ ಪಂಚಾಯತ್ ಕೊಟ್ಟಿಯೂರು. ಕೊಟ್ಟಿಯೂರು [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳ ಬೆಟ್ಟಗಳಲ್ಲಿರುವ ಕೇರಳದ ಇಪ್ಪತ್ತಮೂರನೇ ವನ್ಯಜೀವಿ ಅಭಯಾರಣ್ಯವಾಗಿದೆ. ಇಲ್ಲಿ ವಾರ್ಷಿಕವಾಗಿ ನಡೆಸುವ '[[ಕೊಟ್ಟಿಯೂರು ವೈಶಾಖ ಮಹೋತ್ಸವಂ]]' ಎಂಬ ಪ್ರಾಚೀನ ತೀರ್ಥಯಾತ್ರೆಯು ಪ್ರತಿವರ್ಷ ಸುಮಾರು 50,000 ಭಕ್ತರನ್ನು ಆಕರ್ಷಿಸುತ್ತದೆ. ಬಾವಲಿ ನದಿ ಕೊಟ್ಟಿಯೂರು ಮೂಲಕ ಹರಿಯುತ್ತದೆ.
==ಸ್ಥಳನಾಮ==
[[File:Kottiyoor Ikkare temple and around (27).jpg|thumb|Kottiyoor Ikkare temple and around (27)]]
ಕೊಟ್ಟಿಯೂರು ಕೂಡಿ (ಸಭೆ) ಮತ್ತು ಊರು (ಪ್ರಾಂತ್ಯ) ದಿಂದ ಬರುತ್ತದೆ; ಈ ಹೆಸರು ಈ ಪ್ರದೇಶದ ತೀರ್ಥಯಾತ್ರೆಯಿಂದ ಬಂದಿದೆ. ಪುರಾಣಗಳಲ್ಲಿ, ಇದು ಪವಿತ್ರ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು ಮತ್ತು ಶಿವ), ವೀರಭದ್ರ, ಭದ್ರಕಾಳಿ, ಶಿವ ಭೂತಗಣಗಳು, ಪೂಜ್ಯ ಋಷಿಗಳು ಮತ್ತು ಇತರ ಪವಿತ್ರ ಪುರುಷರು ದಕ್ಷ ಯಾಗವನ್ನು ಪೂರ್ಣಗೊಳಿಸಲು ಒಟ್ಟಿಗೆ ಬಂದ ಸ್ಥಳವಾಗಿದೆ. ಸತಿ ದೇವಿ ಇಲ್ಲಿ ತನ್ನನ್ನು ತಾನು ಬಲಿದಾನ ಮಾಡಿಕೊಂಡಿದ್ದಾಳೆ ಎಂದು ನಂಬಲಾಗಿದೆ.
==ಭೂಗೋಳಶಾಸ್ತ್ರ==
[[File:2012-bandipur-tusker.jpg|thumb|2012-bandipur-tusker]]
ಕೊಟ್ಟಿಯೂರು ಕಣ್ಣೂರು ಜಿಲ್ಲೆಯ ಪೂರ್ವ ಭಾಗದಲ್ಲಿರುವ ಒಂದು ಗುಡ್ಡಗಾಡು ಗ್ರಾಮವಾಗಿದೆ. ಭೂಪ್ರದೇಶವು ಅಲೆಅಲೆಯಾದ ಪ್ರಕೃತಿಯನ್ನು ಹೊಂದಿದ್ದು, ಪೂರ್ವದ ತೀವ್ರ ಭಾಗದಲ್ಲಿ ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಕಾಡುಗಳಿವೆ.
==ಜನಸಂಖ್ಯಾಶಾಸ್ತ್ರ==
2011 ರ ಜನಗಣತಿಯ ಪ್ರಕಾರ, ಕೊಟ್ಟಿಯೂರು ಗ್ರಾಮವು 16,698 ಜನಸಂಖ್ಯೆಯನ್ನು ಹೊಂದಿದ್ದು, ಇದರಲ್ಲಿ 8,239 ಪುರುಷರು ಮತ್ತು 8,459 ಮಹಿಳೆಯರು ಇದ್ದಾರೆ. ಕೊಟ್ಟಿಯೂರು ಗ್ರಾಮವು 155.01 ಕಿ.ಮೀ. (59.85 ಚದರ ಮೈಲಿ) ವಿಸ್ತೀರ್ಣದಲ್ಲಿ ಹರಡಿದ್ದು, 4,156 ಕುಟುಂಬಗಳು ವಾಸಿಸುತ್ತಿವೆ. ಕೊಟ್ಟಿಯೂರಿನ ಲಿಂಗ ಅನುಪಾತವು ರಾಜ್ಯದ ಸರಾಸರಿ 1,084 ಕ್ಕಿಂತ 1,027 ಕಡಿಮೆಯಾಗಿದೆ. 0-6 ವಯಸ್ಸಿನ ಮಕ್ಕಳ ಜನಸಂಖ್ಯೆ 1,568 (9.4%), ಇದರಲ್ಲಿ 786 ಪುರುಷರು ಮತ್ತು 782 ಮಹಿಳೆಯರು. ಕೊಟ್ಟಿಯೂರು ಒಟ್ಟಾರೆ ಸಾಕ್ಷರತೆಯನ್ನು ರಾಜ್ಯ ಸರಾಸರಿ 94% ಗಿಂತ 94.8% ಹೆಚ್ಚಾಗಿದೆ. ಪುರುಷರ ಸಾಕ್ಷರತೆ 95.8% ಮತ್ತು ಮಹಿಳಾ ಸಾಕ್ಷರತೆ 93.9%.
==ಜೀವವೈವಿಧ್ಯ==
[[File:Red pierrot.jpg|thumb|Red pierrot]]
ಕೊಟ್ಟಿಯೂರು ಪಶ್ಚಿಮ ಘಟ್ಟಗಳ ಉತ್ತರದ ಒಂದು ಭಾಗವಾಗಿದೆ, (WWF ಕೋಡ್ IM0135), ಇದನ್ನು ಉಷ್ಣವಲಯದ ವಿಶಾಲ ಎಲೆಗಳ ಅರಣ್ಯ ಎಂದು ವರ್ಗೀಕರಿಸಲಾಗಿದೆ. ಈ ಪ್ರದೇಶವು ದಕ್ಷಿಣದಲ್ಲಿ ತೇವಾಂಶವುಳ್ಳ ಕಲ್ಲೇನಿಯಾ ಪ್ರಾಬಲ್ಯದ ಅರಣ್ಯ ಮತ್ತು ಉತ್ತರದಲ್ಲಿ ಒಣ ಡಿಪ್ಟೆರೊಕಾರ್ಪ್ ಕಾಡುಗಳ ನಡುವಿನ ಪರಿವರ್ತನಾ ವಲಯವಾಗಿದೆ. ಈ ಪ್ರದೇಶವನ್ನು ನಿರ್ಣಾಯಕ ಜೀವವೈವಿಧ್ಯದ ಹಾಟ್ ಸ್ಪಾಟ್ ಎಂದು ವರ್ಗೀಕರಿಸಲಾಗಿದೆ. <ref>https://www.thehindu.com/todays-paper/tp-national/tp-kerala/wildlife-sanctuary-area-in-kannur-increases/article1772084.ece</ref>ಕೊಟ್ಟಿಯೂರು ಅರಣ್ಯವು ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಒಂದು ಭಾಗವಾಗಿದೆ. ಕೊಟ್ಟಿಯೂರು ಬ್ರಹ್ಮಗಿರಿ ಕಣಿವೆಯ ಮೂಲಕ ವಯನಾಡಿಗೆ ಸಂಪರ್ಕ ಹೊಂದಿದೆ, ಇದು ಕಾಡು ಸಸ್ಯ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ.<ref>https://ecoregions.worldwildlife.org/ecoregions/im0135/</ref>
==ಕೊಟ್ಟಿಯೂರು ವನ್ಯಜೀವಿ ಅಭಯಾರಣ್ಯ==
ಕೊಟ್ಟಿಯೂರಿನ ಕೊಟ್ಟಿಯೂರು ವನ್ಯಜೀವಿ ಅಭಯಾರಣ್ಯವನ್ನು 2011 ರಲ್ಲಿ ಕೇರಳ ಸರ್ಕಾರವು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಿತು. ಇದು ಕೇರಳದ 23 ನೇ ವನ್ಯಜೀವಿ ಅಭಯಾರಣ್ಯವಾಗಿದೆ. ವಲಯದ ಒಟ್ಟು ವಿಸ್ತೀರ್ಣ 3,037.98 ಹೆಕ್ಟೇರ್. ಇದು ಕಣ್ಣೂರು ಜಿಲ್ಲೆಯ ಅರಲಂ ವನ್ಯಜೀವಿ ಅಭಯಾರಣ್ಯದ ಜೊತೆಗೆ ಇದೆ. ಕೊಟ್ಟಿಯೂರು ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಗಡಿಯಲ್ಲಿರುವ ಹುಲಿ ಅಭಯಾರಣ್ಯವಾದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿದೆ.
==ಪ್ರವಾಸೋದ್ಯಮ==
ಕೊಟ್ಟಿಯೂರು ಜೀವಶಾಸ್ತ್ರಜ್ಞರು, ಪ್ರಕೃತಿ ವೀಕ್ಷಕರು ಮತ್ತು ಪರ್ವತಾರೋಹಣ ಮಾಡುವವರಿಗೆ ಒಂದು ರೋಮಾಂಚಕಾರಿ ಪ್ರವಾಸಿ ತಾಣವಾಗಿದೆ. ನೀಂಡುನೊಕ್ಕಿ, ಪಲುಕಚಿಯಮಲ, ಚಪ್ಪುಮಲ, ಪನ್ಯಮಲ್, ಕೇಳಕಂ ಇವೆಲ್ಲವೂ ಪರಿಸರ ಪ್ರವಾಸೋದ್ಯಮಕ್ಕೆ ಸೂಕ್ತವಾದ ಪ್ರಶಾಂತ ಹಸಿರು ಸ್ಥಳಗಳಾಗಿವೆ. ಕಾಡು ಪ್ರಶಾಂತವಾಗಿದೆ, ಇಲ್ಲಿ ವಿವಿಧ ರೀತಿಯ ಪಕ್ಷಿಗಳು ಮತ್ತು ಕಾಲೋಚಿತ ಚಿಟ್ಟೆಗಳು ಕಂಡುಬರುತ್ತವೆ. ಪಲುಕಚಿಪರಾದ ಬೆಟ್ಟದ ತುದಿಯು ಸಾಮಾನ್ಯ ಚಾರಣಿಗರಿಗೆ ಪ್ರಸಿದ್ಧ ಸ್ಥಳವಾಗಿದೆ.<ref>https://kottiyoordevaswom.com/about.html</ref>
==ತೀರ್ಥಯಾತ್ರೆ==
[[ಅಕ್ಕರೆ ಕೊಟ್ಟಿಯೂರು]] ದೇವಾಲಯದಲ್ಲಿ ಯಾಗ ಉತ್ಸವವಾದ ಕೊಟ್ಟಿಯೂರು ಉತ್ಸವವನ್ನು ದಕ್ಷ ಯಾಗದ ನೆನಪಿಗಾಗಿ ವಾರ್ಷಿಕವಾಗಿ 27 ದಿನಗಳವರೆಗೆ ನಡೆಸಲಾಗುತ್ತದೆ. ಈ ತೀರ್ಥಯಾತ್ರೆಯು ಬಾವಲಿ ನದಿಯ ಪಶ್ಚಿಮ ದಂಡೆಯಲ್ಲಿರುವ ಸ್ವಯಂಭು ಲಿಂಗ ಇರುವ ತಾತ್ಕಾಲಿಕ ದೇವಾಲಯದಲ್ಲಿದೆ. ತೀರ್ಥಯಾತ್ರೆಯ ಸಮಯದಲ್ಲಿ ಇಕ್ಕರೆ ಕೊಟ್ಟಿಯೂರು ದೇವಾಲಯವನ್ನು ಮುಚ್ಚಲಾಗುತ್ತದೆ. ಈ ಸ್ಥಳಕ್ಕೆ ಸಾವಿರಾರು ಯಾತ್ರಿಕರು ಬರುತ್ತಾರೆ, ಉತ್ಸವವು ಜೂನ್-ಜುಲೈ ಮಳೆಗಾಲದಲ್ಲಿ ನಡೆಯುತ್ತದೆ.<ref>https://web.archive.org/web/20071001030606/http://www.hindu.com/2006/06/17/stories/2006061708850500.htm</ref>
==ತೃಚ್ಚೇರುಮನ ದೇವಾಲಯ (ಕೊಟ್ಟಿಯೂರು ವಡಕ್ಕೇಶ್ವರ ದೇವಾಲಯ)==
ತೃಚ್ಚೇರುಮನ ದೇವಾಲಯ ಅಥವಾ ಇಕ್ಕರೆ ಕೊಟ್ಟಿಯೂರು ಕ್ಷೇತ್ರ ಎಂದು ಪರಿಚಿತವಾಗಿರುವ ತ್ರಿಚ್ಚೇರುಮನ ದೇವಾಲಯವು ವಾವಲಿ ನದಿಯ ಪೂರ್ವ ದಂಡೆಯಲ್ಲಿರುವ ಒಂದು ಪ್ರಮುಖ ಶಿವ ದೇವಾಲಯವಾಗಿದೆ. ಇದು ಮಲಬಾರ್ ದೇವಸ್ವಂ ಮಂಡಳಿಯ ವಿಶೇಷ ವರ್ಗದ ದೇವಾಲಯವಾಗಿದೆ. ಪಶ್ಚಿಮ ದಂಡೆಯಲ್ಲಿರುವ ಇನ್ನೊಂದು ದೇವಾಲಯದಲ್ಲಿ ವಾರ್ಷಿಕ ವೈಶಾಖ ಮಹೋತ್ಸವದ ತೀರ್ಥಯಾತ್ರೆಯಿಂದಾಗಿ ಈ ದೇವಾಲಯವು ಮುಖ್ಯವಾಗಿ ಪ್ರಸಿದ್ಧವಾಗಿದೆ. ವೈಶಾಖ ಮಹೋತ್ಸವದ ಸಮಯದಲ್ಲಿ ದೇವಾಲಯವನ್ನು ಮುಚ್ಚಲಾಗುತ್ತದೆ ಮತ್ತು ವರ್ಷದ ಉಳಿದ ಸಮಯದಲ್ಲಿ ತೆರೆದಿರುತ್ತದೆ.<ref>https://forest.kerala.gov.in/?option=com_content&view=article&id=205&Itemid=162</ref>
ರಾಷ್ಟ್ರೀಯ ಹೆದ್ದಾರಿ ಕಣ್ಣೂರು ಪಟ್ಟಣದ ಮೂಲಕ ಹಾದುಹೋಗುತ್ತದೆ. ಮಂಗಳೂರು ಮತ್ತು ಮುಂಬೈ ಅನ್ನು ಉತ್ತರ ಭಾಗದಲ್ಲಿ ಪ್ರವೇಶಿಸಬಹುದು ಮತ್ತು [[ಕೊಚ್ಚಿ|ಕೊಚ್ಚಿನ್]] ಮತ್ತು [[ತಿರುವನಂತಪುರಮ್|ತಿರುವನಂತಪುರ]]ವನ್ನು ದಕ್ಷಿಣ ಭಾಗದಲ್ಲಿ ಪ್ರವೇಶಿಸಬಹುದು. ಇರಿಟ್ಟಿಯ ಪೂರ್ವಕ್ಕೆ ಇರುವ ರಸ್ತೆ ಮೈಸೂರು ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಹತ್ತಿರದ ರೈಲು ನಿಲ್ದಾಣವೆಂದರೆ ಮಂಗಳೂರು-[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ಮಾರ್ಗದಲ್ಲಿರುವ ತಲಶ್ಶೇರಿ ರೈಲು ನಿಲ್ದಾಣ. ಮಂಗಳೂರು ಮತ್ತು ಕಣ್ಣೂರಿನಲ್ಲಿ ವಿಮಾನ ನಿಲ್ದಾಣಗಳಿವೆ. ಕಣ್ಣೂರು ಮತ್ತು ತಲಶ್ಶೇರಿಯಿಂದ ರಸ್ತೆ ಪ್ರವೇಶವಿದೆ. ಕಣ್ಣೂರಿನಿಂದ ಈ ಮಾರ್ಗವು ಚಲೋಡ್, ಮಟ್ಟನ್ನೂರ್ ಮತ್ತು ಇರಿಟ್ಟಿಯ ಮೂಲಕ: ಇನ್ನೊಂದು ಮಾರ್ಗವೆಂದರೆ ಕೂತುಪರಂಬ-ನೆಡುಂಪೊಯಿಲ್-ಕೊಲಕ್ಕಾಡ್-ಕೇಳಕಂ. ಇನ್ನೊಂದು ಮಾರ್ಗವೆಂದರೆ ಮಟ್ಟನೂರು-ಶಿವಪುರಂ-ಮಲೂರು-ಪೆರಾವೂರ್; ತಲಶ್ಶೇರಿಯಿಂದ ಈ ಮಾರ್ಗವು ಕೂತುಪರಂಬ ಮೂಲಕ. ಅಕ್ಕರೆ ಕೊಟ್ಟಿಯೂರು ದೇವಾಲಯವು ವಾರ್ಷಿಕ ಉತ್ಸವದ ಸಮಯದಲ್ಲಿ ಒಂದು ತಿಂಗಳು ತೆರೆದಿರುತ್ತದೆ, ಆದರೆ ಇಕ್ಕರೆ ಕೊಟ್ಟಿಯೂರು ದೇವಾಲಯವು 11 ತಿಂಗಳು ತೆರೆದಿರುತ್ತದೆ.
ರಸ್ತೆ: ತಲಶ್ಶೇರಿ ಮತ್ತು ಇರಿಟ್ಟಿಯಿಂದ ಕೊಟ್ಟಿಯೂರ್ಗೆ ಬಸ್ ಸೇವೆಗಳು ಲಭ್ಯವಿದೆ.
ಕೊಟ್ಟಿಯೂರ್ ಕೋಝಿಕ್ಕೋಡ್ನಿಂದ 125 ಕಿ.ಮೀ ದೂರದಲ್ಲಿದೆ
ರೈಲು: ಹತ್ತಿರದ ರೈಲು ನಿಲ್ದಾಣ ತಲಶ್ಶೇರಿ 55 ಕಿ.ಮೀ.
ವಿಮಾನ ನಿಲ್ದಾಣ: ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಟ್ಟನ್ನೂರು.
==ಗ್ಯಾಲರಿ==
[[File:Kottiyoor temple festival IMG 0030.JPG|thumb|Kottiyoor temple festival IMG 0030]]
[[File:Sunset at palchuram.jpg|thumb|Palchuram, kottiyoor]]
[[File:Entry point to Akkare Kottiyoor.jpg|thumb|Entry point to Akkare Kottiyoor]]
[[File:KottiyoorView.jpg|thumb|KottiyoorView]]
3bcadx0avgoowp5k3cpkph1ti78xitm
ಗಂಗೈಕೊಂಡ ಚೋಳಪುರಂ
0
180672
1384212
2026-08-24T06:35:32Z
Shreelatha.Halemane
88264
ಹೊಸ ಪುಟ: ==ಗಂಗೈಕೊಂಡ ಚೋಳಪುರಂ== [[File:GangaiKonda Cholapuram(Front View).JPG|thumb|Great view of 'Gangai konda Chozhapuram temple' with the statue of Nandi (Bull) in front of it, Ariyalur, Tamil Nadu, in India.]] [[File:India Tamil Nadu location map.svg|thumb|வையப்பமலை பாலதண்டாயுதபாணி சுவாமி கோயில்]] ಗಂಗೈಕೊಂಡ ಚೋಳಪುರಂ ಎಂಬುದು ಭಾರತ...
1384212
wikitext
text/x-wiki
==ಗಂಗೈಕೊಂಡ ಚೋಳಪುರಂ==
[[File:GangaiKonda Cholapuram(Front View).JPG|thumb|Great view of 'Gangai konda Chozhapuram temple' with the statue of Nandi (Bull) in front of it, Ariyalur, Tamil Nadu, in India.]]
[[File:India Tamil Nadu location map.svg|thumb|வையப்பமலை பாலதண்டாயுதபாணி சுவாமி கோயில்]]
ಗಂಗೈಕೊಂಡ ಚೋಳಪುರಂ ಎಂಬುದು [[ಭಾರತ]]ದ [[ತಮಿಳುನಾಡು ಸರ್ಕಾರ|ತಮಿಳುನಾಡಿ]]ನ ಅರಿಯಲೂರು ಜಿಲ್ಲೆಯ ಜಯಂಕೊಂಡಂ ಬಳಿ ಇರುವ ಒಂದು ಹಳ್ಳಿ. ಚೋಳ ಚಕ್ರವರ್ತಿ ರಾಜೇಂದ್ರ I ಇದನ್ನು ಸುಮಾರು 1025 ರಲ್ಲಿ ಚೋಳ ರಾಜವಂಶದ ರಾಜಧಾನಿಯಾಗಿ ಸ್ಥಾಪಿಸಿದನು ಮತ್ತು ಇದು ಸುಮಾರು 250 ವರ್ಷಗಳ ಕಾಲ ರಾಜಧಾನಿಯಾಗಿತ್ತು.
<ref>https://www.thehindu.com/news/cities/Tiruchirapalli/Gangaikondacholapuram-temple-to-be-consecrated/article17120631.ece</ref>
ಈ ಗ್ರಾಮವು [[ತಿರುಚ್ಚಿರಾಪಳ್ಳಿ|ತಿರುಚಿರಾಪಳ್ಳಿ]] ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈಶಾನ್ಯಕ್ಕೆ ಸುಮಾರು 125 ಕಿಲೋಮೀಟರ್ (78 ಮೈಲಿ) ದೂರದಲ್ಲಿದೆ. ಈ ಪ್ರಾಚೀನ ಸ್ಥಳವನ್ನು ಅರಿಯಲೂರು ಜಿಲ್ಲೆಯೊಳಗಿನ ಪರಂಪರೆಯ ಪಟ್ಟಣವೆಂದು ಗೊತ್ತುಪಡಿಸಲಾಗಿದೆ. ಗಂಗೈಕೊಂಡ ಚೋಳಪುರಂ ದೇವಾಲಯವು [[ತಂಜಾವೂರು|ತಂಜಾವೂರಿ]]ನ [[ಬೃಹದೀಶ್ವರ ದೇವಾಲಯ]] (ಪೆರುವುದೈಯರ್ ಕೋವಿಲ್) ನಂತರ ಎರಡನೇ ಸ್ಥಾನದಲ್ಲಿದೆ, ಆದರೆ ವಿಶಿಷ್ಟ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ವಿವರಗಳನ್ನು ಹೊಂದಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗೊತ್ತುಪಡಿಸಲಾಗಿದೆ.<ref>https://books.google.co.in/books?id=2swhCXJVRzwC&pg=PA96&redir_esc=y#v=onepage&q&f=false</ref>
== ಶಬ್ಧ ಉತ್ಪತ್ತಿ==
[[File:Gangaikonda Cholapuram Temple Entrance.JPG|thumb|Temptating Temple tower cum elegant Entrance of memorable Monuments of 'Gangai konda Chozhapuram', Ariyalur district in Tamil Nadu, India.]]
ಈ ಹೆಸರು 'ಗಂಗೆಯನ್ನು ತೆಗೆದುಕೊಂಡ ಚೋಳರ ನಗರ' ಎಂದು ಅನುವಾದಿಸುತ್ತದೆ, ಇದು ಗಂಗೈ (ನದಿ ಗಂಗಾ), ಕೊಂಡ (ಪಡೆದದ್ದು), ಚೋಳ (ಚೋಳ) ಮತ್ತು ಪುರಂ (ನಗರ) ಗಳಿಂದ ಬಂದಿದೆ. ಈ ಹೆಸರು ರಾಜೇಂದ್ರ I ರ ವಿಜಯವನ್ನು ಮತ್ತು ಅವರ ಹೊಸ ರಾಜಧಾನಿಯನ್ನು ಸ್ಥಾಪಿಸಲು ಗಂಗಾ ನದಿಯಿಂದ ನೀರನ್ನು ತರುವ ದಂಡಯಾತ್ರೆಯನ್ನು ಸ್ಮರಿಸುತ್ತದೆ.<ref>https://timesofindia.indiatimes.com/city/trichy/iron-nails-earthen-tiles-found-at-ariyalur-site/articleshow/81595121.cms</ref>
==ಇತಿಹಾಸ==
ಪಾಲ ರಾಜವಂಶದ ಮೇಲಿನ ತನ್ನ ವಿಜಯದ ನೆನಪಿಗಾಗಿ ಈ ನಗರವನ್ನು ರಾಜೇಂದ್ರ I ಸ್ಥಾಪಿಸಿದನು. ಇಂದು, ಇದು ಒಂದು ಸಣ್ಣ ಹಳ್ಳಿಯಾಗಿದ್ದು, ಅದರ ಐತಿಹಾಸಿಕ ಮಹತ್ವವನ್ನು ಉಳಿದಿರುವ ಬೃಹದೀಶ್ವರ ದೇವಾಲಯವು ನೆನಪಿಸುತ್ತದೆ. ಅದರ ಉತ್ತುಂಗದಲ್ಲಿ, ಚೋಳ ಸಾಮ್ರಾಜ್ಯವು ದಕ್ಷಿಣ ಭಾರತವನ್ನು ಉತ್ತರದಲ್ಲಿ [[ತುಂಗಭದ್ರ ನದಿ|ತುಂಗಭದ್ರಾ]] ನದಿಯವರೆಗೆ ಆವರಿಸಿತ್ತು. ಆಡಳಿತಾತ್ಮಕ ಮತ್ತು ಕಾರ್ಯತಂತ್ರದ ಕಾರಣಗಳಿಗಾಗಿ, ರಾಜೇಂದ್ರ I ತನ್ನ ಹೊಸ ರಾಜಧಾನಿಯನ್ನು ಗಂಗೈಕೊಂಡ ಚೋಳಪುರಂನಲ್ಲಿ ಸ್ಥಾಪಿಸಿದನು.<ref>https://books.google.co.in/books?id=23F7vTn3hBMC&pg=PA80&redir_esc=y#v=onepage&q&f=false</ref>
ನಗರವು ಮೂಲತಃ ಎರಡು ಕೇಂದ್ರೀಕೃತ ಕೋಟೆಗಳನ್ನು ಹೊಂದಿತ್ತು - ಮತ್ತು ಒಳಗಿನ ಗೋಡೆ ಮತ್ತು ವಿಶಾಲವಾದ ಹೊರ ಗೋಡೆ - ಇವುಗಳ ಅವಶೇಷಗಳನ್ನು ಅರಮನೆಯ ಸ್ಥಳವನ್ನು ಸುತ್ತುವರೆದಿರುವ ದಿಬ್ಬದಂತೆ ಕಾಣಬಹುದು.
==ಪ್ರಾಚೀನ ನಗರದ ಅವಶೇಷಗಳು==
ಹೊರಗಿನ ಕೋಟೆಯನ್ನು ಸುಟ್ಟ ಇಟ್ಟಿಗೆಗಳ ಮೇಲೆ ನಿರ್ಮಿಸಲಾಗಿದೆ ಮತ್ತು 6 ರಿಂದ 8 ಅಡಿ ಅಗಲವನ್ನು ಅಳೆಯಲಾಗಿದೆ ಎಂದು ಉತ್ಖನನಗಳು ಸೂಚಿಸುತ್ತವೆ, ಇದು ಮರಳು ತುಂಬಿದ ಕೋರ್ ಹೊಂದಿರುವ ಎರಡು ಸಮಾನಾಂತರ ಇಟ್ಟಿಗೆ ಗೋಡೆಗಳನ್ನು ಒಳಗೊಂಡಿದೆ. ಇಟ್ಟಿಗೆಗಳು ತುಲನಾತ್ಮಕವಾಗಿ ದೊಡ್ಡದಾಗಿರುತ್ತವೆ ಮತ್ತು ಚೆನ್ನಾಗಿ ಸುಟ್ಟ ಜೇಡಿಮಣ್ಣಿನಿಂದ ಮಾಡಲ್ಪಟ್ಟಿದೆ. ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯು ಹತ್ತಿರದ ಆಯುಧಕಲಂ ಗ್ರಾಮದಲ್ಲಿ ಉತ್ಖನನಗಳನ್ನು ನಡೆಸಿತು, ಇದು ಶಸ್ತ್ರಾಸ್ತ್ರ ಮತ್ತು ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಯಾಗಾರಗಳನ್ನು ಹೊಂದಿತ್ತು ಎಂದು ನಂಬಲಾಗಿದೆ.
==ನಿರ್ಮಾಣ ಮತ್ತು ವಿನಾಶ==
[[File:Ruined Marvel.jpg|thumb|Ruined Marvel]]
ಗಂಗೈಕೊಂಡ ಚೋಳಪುರಂನಲ್ಲಿ ಉಳಿದಿರುವ ದೇವಾಲಯವು 1035 CE ಯಲ್ಲಿ ಪೂರ್ಣಗೊಂಡಿತು. ರಾಜೇಂದ್ರ I ತನ್ನ ತಂದೆ ರಾಜರಾಜ I ನಿರ್ಮಿಸಿದ ತಂಜಾವೂರು ದೇವಾಲಯದ ಮಾದರಿಯಲ್ಲಿ ಇದನ್ನು ರಚಿಸಿದನು, ಉತ್ತರ ಮತ್ತು ಪೂರ್ವ ಭಾರತದಾದ್ಯಂತ ನಡೆದ ಮಿಲಿಟರಿ ಕಾರ್ಯಾಚರಣೆಯ ನಂತರ, ಚೋಳರ ಯುಗದ ದಾಖಲೆಗಳ ರಾಜ್ಯವು ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಮತ್ತು ಬಂಗಾಳವನ್ನು ಒಳಗೊಂಡಿತ್ತು. ಅವನ ಕಾರ್ಯಾಚರಣೆಯ ನಂತರ, ಸೋಲಿಸಲ್ಪಟ್ಟ ರಾಜ್ಯಗಳು [[ಗಂಗಾ ನದಿ]]ಯ ನೀರಿನ ಮಡಿಕೆಗಳನ್ನು ದೇವಾಲಯದ ಬಾವಿಗೆ ಸುರಿಯಬೇಕೆಂದು ಅವನು ಒತ್ತಾಯಿಸಿದನು.
ತಮಿಳು ಸಂಪ್ರದಾಯದ ಪ್ರಕಾರ, ರಾಜೇಂದ್ರ I ತರುವಾಯ ಗಂಗೈಕೊಂಡ ಚೋಳನ್ (ಗಂಗಾವನ್ನು ವಶಪಡಿಸಿಕೊಂಡ ಚೋಳ) ಎಂಬ ಬಿರುದನ್ನು ಪಡೆದನು. ಅವನು ಚೋಳರ ರಾಜಧಾನಿಯನ್ನು ತಂಜಾವೂರಿನಿಂದ ಗಂಗೈಕೊಂಡ ಚೋಳಪುರಕ್ಕೆ ಸ್ಥಳಾಂತರಿಸಿದನು, ಇದು ಸುಮಾರು 250 ವರ್ಷಗಳ ಕಾಲ ಸಾಮ್ರಾಜ್ಯಶಾಹಿ ಸ್ಥಾನವಾಗಿತ್ತು.ರಾಜೇಂದ್ರ I ತಮಿಳು ವಾಸ್ತು ಮತ್ತು ಆಗಮ ಶಾಸ್ತ್ರ ಪಠ್ಯಗಳಲ್ಲಿ ಸೂಚಿಸಲಾದ ವಾಸ್ತುಶಿಲ್ಪದ ತತ್ವಗಳ ಪ್ರಕಾರ ನಗರ ಮತ್ತು ಅದರ ದೇವಾಲಯಗಳನ್ನು ಸ್ಥಾಪಿಸಿದನ.ಈ ದೇವಾಲಯಗಳಲ್ಲಿ ಧರ್ಮ ಶಾಸ್ತ, ವಿಷ್ಣು ಮತ್ತು ಇತರ ದೇವತೆಗಳಿಗೆ ಮೀಸಲಾದ ದೇವಾಲಯಗಳು ಸೇರಿವೆ; ಆದಾಗ್ಯೂ, ಬೃಹದೀಶ್ವರ ದೇವಾಲಯವನ್ನು ಹೊರತುಪಡಿಸಿ ಎಲ್ಲವೂ 13 ಮತ್ತು 14 ನೇ ಶತಮಾನದ ಕೊನೆಯಲ್ಲಿ ನಾಶವಾದವು. <ref>https://temple.dinamalar.com/news_detail.php?id=64734</ref>
ನಗರದ ನಾಶಕ್ಕೆ ನಿಖರವಾದ ಕಾರಣಗಳು ಮಣ್ಣಿನಿಂದ ಆವೃತವಾದ ದಿಬ್ಬಗಳು, ಅಗೆದ ಕಂಬದ ಬುಡಗಳು ಮತ್ತು ಉಳಿದಿರುವ ದೇವಾಲಯದ ಸುತ್ತಲೂ ಹಲವಾರು ಕಿಲೋಮೀಟರ್ಗಳಷ್ಟು ವಿಸ್ತರಿಸಿರುವ ಇಟ್ಟಿಗೆ ಗೋಡೆಯ ಅವಶೇಷಗಳಾಗಿ ಇತರ ಚೋಳ ರಚನೆಗಳ ಕುರುಹುಗಳು ಗೋಚರಿಸುತ್ತವೆ. ಪುರಾತತ್ವಶಾಸ್ತ್ರಜ್ಞ ಎಸ್. ವಸಂತಿ ಅವರ ಪ್ರಕಾರ, 13 ನೇ ಶತಮಾನದ ಉತ್ತರಾರ್ಧದಲ್ಲಿ ಚೋಳರನ್ನು ಸೋಲಿಸಿದ ಪಾಂಡ್ಯರು, ಹಿಂದಿನ ಸೋಲುಗಳಿಗೆ ಪ್ರತೀಕಾರವಾಗಿ "ನಗರವನ್ನು ನೆಲಸಮ ಮಾಡಿರಬಹುದು".ಆದಾಗ್ಯೂ, ಹತ್ತಿರದ ದೇವಾಲಯಗಳು ನಾಶವಾದಾಗ ಮುಖ್ಯ ದೇವಾಲಯವನ್ನು ಏಕೆ ಉಳಿಸಲಾಯಿತು ಅಥವಾ ನಂತರದ ಚೋಳ, ಪಾಂಡ್ಯ ಮತ್ತು ವಿಜಯನಗರ ಆಡಳಿತಗಾರರ ಸುಮಾರು 20 ಶಾಸನಗಳು ದೇವಾಲಯಕ್ಕೆ ನೀಡಿದ ದೇಣಿಗೆಗಳನ್ನು ಏಕೆ ದಾಖಲಿಸುತ್ತವೆ ಎಂಬುದನ್ನು ಇತಿಹಾಸಕಾರರು ವಿವರಿಸುವುದಿಲ್ಲ. ಪರ್ಯಾಯ ಸಿದ್ಧಾಂತವು ದೆಹಲಿ ಸುಲ್ತಾನರ ದಾಳಿಗಳಿಂದ ನಾಶವಾಯಿತು ಎಂದು ಹೇಳುತ್ತದೆ. 1311 ರಲ್ಲಿ ಮಲಿಕ್ ಕಾಫೂರ್ (ಮುಸ್ಲಿಂ ಕಮಾಂಡರ್), 1314 ರಲ್ಲಿ ಖುಸ್ರಾವ್ ಖಾನ್ ಮತ್ತು 1327 ರಲ್ಲಿ ಮುಹಮ್ಮದ್ ಬಿನ್ ತುಘಲಕ್ ನೇತೃತ್ವದ ಸೈನ್ಯಗಳು ಚೋಳ ಪ್ರದೇಶ ಮತ್ತು ಮಧುರೈ ಅನ್ನು ಆಕ್ರಮಿಸಿದವು. ಮುಂದಿನ ದಶಕಗಳಲ್ಲಿ ಪ್ರಾದೇಶಿಕ ಹಿಂದೂ ಆಡಳಿತಗಾರರು ಮತ್ತು ದೆಹಲಿ ಸುಲ್ತಾನರಿಂದ ಬೇರ್ಪಟ್ಟ ಮಧುರೈ ಸುಲ್ತಾನರ (1335–1378) ನಡುವಿನ ಘರ್ಷಣೆಗಳು ನಡೆದವು. ವಿಜಯನಗರ ಸಾಮ್ರಾಜ್ಯವು 1378 ರಲ್ಲಿ ಮಧುರೈ ಸುಲ್ತಾನರನ್ನು ವಶಪಡಿಸಿಕೊಂಡಿತು, ಈ ಪ್ರದೇಶವನ್ನು ಮತ್ತೆ ಹಿಂದೂ ಆಳ್ವಿಕೆಗೆ ಒಳಪಡಿಸಿತು ಮತ್ತು ಅನೇಕ ಚೋಳ-ಯುಗದ ದೇವಾಲಯಗಳ ಪುನಃಸ್ಥಾಪನೆಗೆ ಕಾರಣವಾಯಿತು. ಧ್ವಜಸ್ತಂಭ (ಧ್ವಜಸ್ತಂಭ) ಸ್ಥಾಪನೆ ಮತ್ತು ಮಹಾಕುಂಭಾಭಿಷೇಕ ಆಚರಣೆಯ ನಂತರ 2017 ರಲ್ಲಿ ದೇವಾಲಯವನ್ನು ಪುನರ್ ಪವಿತ್ರಗೊಳಿಸಲಾಯಿತು.
==ಕಲೆ ಮತ್ತು ವಾಸ್ತುಶಿಲ್ಪ==
ಚೋಳ ಅರಸರು ಕಲೆ ಮತ್ತು ವಾಸ್ತುಶಿಲ್ಪದ ಪೋಷಕರಾಗಿದ್ದರು. ಅವರು ಗಂಗೈಕೊಂಡಚೋಳೀಶ್ವರ ದೇವಾಲಯವನ್ನು ನಿರ್ಮಿಸಿದರು. ದೇವಾಲಯದ ಶಿಲ್ಪಗಳು ಉನ್ನತ ಕಲಾತ್ಮಕ ಗುಣಮಟ್ಟದ್ದಾಗಿವೆ. ಅದರ ಲೋಹದ ಕೆಲಸಗಳಲ್ಲಿ ಗಮನಾರ್ಹವಾದವು ಭೋಗಶಕ್ತಿ ಮತ್ತು ಸುಬ್ರಹ್ಮಣ್ಯನ ಕಂಚಿನ ಪ್ರತಿಮೆಗಳು. ಎಂಟು ದೇವತೆಗಳನ್ನು ಒಳಗೊಂಡ ಕಮಲದ ಆಕಾರದ ಬಲಿಪೀಠವಾದ ಸೌರಪೀಠ (ಸೌರ ಬಲಿಪೀಠ) ಸಂಕೀರ್ಣದ ಪ್ರಮುಖ ಲಕ್ಷಣವಾಗಿದೆ.ಮುಖ್ಯ [[ಶಿವಲಿಂಗ]]ವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ.
[[File:Shiva Chandikeshwara Anugraha Murthy or crowning Rajendra Chola, the 11th Century Chola King who built the Temple ?.jpg|thumb|Shiva Chandikeshwara Anugraha Murthy or crowning Rajendra Chola, the 11th Century Chola King who built the Temple ?]]
ಚೋಳ ಚಕ್ರವರ್ತಿಗಳು ಹಿಂದೂ ದೇವತೆಗಳ ಸಂಕೀರ್ಣ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ಅಗಾಧವಾದ ಕಲ್ಲಿನ ದೇವಾಲಯ ಸಂಕೀರ್ಣಗಳನ್ನು ನಿರ್ಮಿಸಿದರು. ರಾಜರಾಜ I ಕ್ರಿ.ಶ. 1003 ಮತ್ತು 1010 ರ ನಡುವೆ ತಂಜಾವೂರಿನಲ್ಲಿ ಬೃಹದ್ರಿಶ್ವರ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ ಮತ್ತು ಉಳಿದಿರುವ ಅತಿದೊಡ್ಡ ಚೋಳ ಸ್ಮಾರಕಗಳಲ್ಲಿ ಒಂದಾಗಿದೆ. ಶಿವನ ಪವಿತ್ರ ವೃಷಭ ನಂದಿಯ ಬೃಹತ್ ಏಕಶಿಲೆಯ ಪ್ರತಿಮೆಯು ಮಧ್ಯದ ಅಂಗಳದಲ್ಲಿದೆ.
ಚೋಳ-ಕಾಲದ ಕಂಚಿನ ಶಿಲ್ಪಗಳು ಅವುಗಳ ವಿವರವಾದ ಕರಕುಶಲತೆ ಮತ್ತು ಅಭಿವ್ಯಕ್ತಿಶೀಲ ಭಂಗಿಗೆ ಹೆಸರುವಾಸಿಯಾಗಿದೆ. ಈ ಅವಧಿಯಲ್ಲಿ ನಟರಾಜನ (ಶಿವನ ನೃತ್ಯ ರೂಪ) ಹಲವಾರು ಚಿತ್ರಣಗಳನ್ನು ಮಾಡಲಾಯಿತು.
==ರಾಜಮನೆತನದ ಅರಮನೆ==
[[File:Maligai-Medu.jpg|thumb|Maligai-Medu]]
ರಾಜಮನೆತನವನ್ನು ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗಿತ್ತು. ಇದರ ಛಾವಣಿಗಳನ್ನು ಉತ್ತಮವಾದ ಸುಣ್ಣದ ಗಾರೆಯಲ್ಲಿ ಹೊಂದಿಸಲಾದ ಸಣ್ಣ, ಚಪ್ಪಟೆಯಾದ ಅಂಚುಗಳ ಕೋರ್ಸ್ಗಳಿಂದ ಹಾಕಲಾಗಿತ್ತು. ಕಂಬಗಳು ಗ್ರಾನೈಟ್ ಬೇಸ್ಗಳಿಂದ ಬೆಂಬಲಿತವಾದ ಹೊಳಪುಳ್ಳ ಮರದಿಂದ ಮಾಡಲ್ಪಟ್ಟಿರಬಹುದು, ಅವುಗಳಲ್ಲಿ ಕೆಲವು ಆ ಸ್ಥಳದಲ್ಲಿ ಉಳಿದುಕೊಂಡಿವೆ. ಅರಮನೆಯ ಸ್ಥಳದಲ್ಲಿನ ಉತ್ಖನನಗಳು ಕಬ್ಬಿಣದ ಮೊಳೆಗಳು ಮತ್ತು ಹಿಡಿಕಟ್ಟುಗಳನ್ನು ಪತ್ತೆಹಚ್ಚಿವೆ. ಒಂದು ಭೂಗತ ಮಾರ್ಗವು ಅರಮನೆಯನ್ನು ದೇವಾಲಯದ ಒಳಗಿನ ಮೊದಲ ಪ್ರಕಾರದ (ಆವರಣದ ಗೋಡೆ) ಉತ್ತರ ಭಾಗಕ್ಕೆ ಸಂಪರ್ಕಿಸುತ್ತದೆ.
[[File:Side View of Gangaikonda Cholapuram Temple..JPG|thumb|Side View of Gangaikonda Cholapuram Temple.]]
ರಾಜೇಂದ್ರನ ಮೂರನೇ ಮಗ ವೀರರಾಜೇಂದ್ರ ಚೋಳನ ಆಳ್ವಿಕೆಯ ಶಾಸನಗಳಲ್ಲಿ, ಗಂಗೈಕೊಂಡ ಚೋಳಪುರಂನಲ್ಲಿರುವ ಅರಮನೆಯನ್ನು ಚೋಳ-ಕೇರಳನ್ ತಿರುಮಳಿಗೈ (ಚೋಳ ಕೇರಳನ್ ಅರಮನೆ) ಎಂದು ಉಲ್ಲೇಖಿಸಲಾಗಿದೆ, ಇದನ್ನು ಸ್ಪಷ್ಟವಾಗಿ ರಾಜೇಂದ್ರ I ನ ಬಿರುದುಗಳಲ್ಲಿ ಒಂದರಿಂದ ಹೆಸರಿಸಲಾಗಿದೆ. ಅದೇ ಶಾಸನವು ಆದಿಭೂಮಿ (ನೆಲ ಮಹಡಿ), ಕಿಲೈಸೋಪನ (ಪೂರ್ವ ಪೋರ್ಟಿಕೊ) ಮತ್ತು ಮಾವಲಿ ವನಧಿರಾಜನ್ ಎಂಬ ರಾಜಮನೆತನದ ಆಸನ ಸೇರಿದಂತೆ ಸಂಕೀರ್ಣದ ರಚನಾತ್ಮಕ ಭಾಗಗಳನ್ನು ಗುರುತಿಸುತ್ತದೆ. ಈ ಉಲ್ಲೇಖಗಳು ಅರಮನೆಯು ಬಹುಮಹಡಿ ರಚನೆಯಾಗಿತ್ತು ಎಂದು ಸೂಚಿಸುತ್ತವೆ. ಕುಲೋತ್ತುಂಗ I (ಕ್ರಿ.ಶ. 1119) ರ 49 ನೇ ಆಳ್ವಿಕೆಯ ವರ್ಷಕ್ಕೆ ಸೇರಿದ ಒಂದು ಶಾಸನದಲ್ಲಿ, ಈ ಸ್ಥಳದಲ್ಲಿ ಗಂಗೈಕೊಂಡಚೋಳಮಲಿಗೈ ಬಗ್ಗೆ ಉಲ್ಲೇಖವಿದೆ. ಇದು ಈ ಸಂಕೀರ್ಣವು ಒಂದಕ್ಕಿಂತ ಹೆಚ್ಚು ರಾಜಮನೆತನದ ಕಟ್ಟಡಗಳನ್ನು ಹೊಂದಿತ್ತು, ಪ್ರತಿಯೊಂದೂ ತನ್ನದೇ ಆದ ಹೆಸರನ್ನು ಹೊಂದಿದೆ ಎಂದು ಸೂಚಿಸುತ್ತದೆ.
==ರಸ್ತೆಗಳು ಮತ್ತು ನಗರ ದ್ವಾರಗಳು==
ಅರಮನೆ ಮತ್ತು ಕೋಟೆ ಗೋಡೆಗಳ ಹೆಸರುಗಳ ಜೊತೆಗೆ, ಹಲವಾರು ರಸ್ತೆಗಳು ಮತ್ತು ಬೀದಿಗಳ ಹೆಸರುಗಳನ್ನು ಸ್ಥಳೀಯ ಶಾಸನಗಳಲ್ಲಿ ಸಂರಕ್ಷಿಸಲಾಗಿದೆ. ಶಾಸನಗಳು ತಿರುವಾಸಲ್ (ಪೂರ್ವ ದ್ವಾರ) ಮತ್ತು ವೆಂಬುಗುಡಿ ದ್ವಾರದಂತಹ ಪ್ರವೇಶ ಮಾರ್ಗಗಳನ್ನು ಉಲ್ಲೇಖಿಸುತ್ತವೆ, ಇದು ನೆರೆಯ ವೆಂಬುಗುಡಿ ಗ್ರಾಮಕ್ಕೆ ಹೋಗುವ ದಕ್ಷಿಣ ಪ್ರವೇಶ ಮಾರ್ಗವಾಗಿದೆ. ರಾಜರಾಜ ಪೆರುವಾಲಿ ಮತ್ತು ರಾಜೇಂದ್ರನ್ ಪೆರುವಾಲಿ ಸೇರಿದಂತೆ ರಾಜರಾಜ I ಮತ್ತು ರಾಜೇಂದ್ರ I ರವರ ಹೆಸರಿನ ಪ್ರಮುಖ ಹೆದ್ದಾರಿಗಳನ್ನು ದಾಖಲೆಗಳು ಉಲ್ಲೇಖಿಸುತ್ತವೆ. ಉಲ್ಲೇಖಿಸಲಾದ ಇತರ ಬೀದಿಗಳಲ್ಲಿ 'ಹತ್ತು ಬೀದಿಗಳು' (ಪಟ್ಟು ತೇರು), ಗೇಟ್ವೇ ಲೇನ್ (ತಿರುವಸಲ್ ನರಸಂ) ಮತ್ತು ಶುದ್ಧಮಲಿ ಲೇನ್ ಸೇರಿವೆ. ಶಾಸನಗಳು ಕುಲೋತ್ತುಂಗಚೋಳನ್ ತಿರುಮಡಿಲ್ ಪೆರುವಾಲಿ, ವಿಲಂಗುಡೈಯನ್ ಪೆರುವಾಲಿ ಮತ್ತು ಕುಲೈಯನೈ ಪೋನ ಪೆರುವಾಲಿ (ಚಿಕ್ಕ ಆನೆ ಹಾದುಹೋಗುವ ಹೆದ್ದಾರಿ) ಸೇರಿದಂತೆ ಇತರ ಹೆದ್ದಾರಿಗಳನ್ನು ಸಹ ಪಟ್ಟಿಮಾಡುತ್ತವೆ.
==ನಗರ ವಿನ್ಯಾಸ ಮತ್ತು ನೀರಾವರಿ==
ಶಾಸನಗಳು ಪ್ರಾಚೀನ ರಾಜಧಾನಿಯಿಂದ ಸುಮಾರು 6 ಕಿ.ಮೀ ಪೂರ್ವಕ್ಕೆ ಹರಿಯುವ ಚಾನಲ್ ಮಧುರಾಂತಕ ವಡವರು (ಈಗ ಇದನ್ನು ವಡವರು ಎಂದು ಕರೆಯಲಾಗುತ್ತದೆ) ಅನ್ನು ಸಹ ಉಲ್ಲೇಖಿಸುತ್ತವೆ. ರಾಜೇಂದ್ರ I ರ ಬಿರುದುಗಳಲ್ಲಿ ಒಂದರಿಂದ ಹೆಸರಿಸಲಾದ ಮಧುರಾಂತಕ ವಡವರು ರಾಜಧಾನಿಯನ್ನು ಸುತ್ತುವರೆದಿರುವ ಕೃಷಿ ಭೂಮಿಗೆ ನೀರಾವರಿ ಒದಗಿಸಿತು. ಶಾಸನಗಳು ಅನೈವೆಟ್ಟುವನ್ (ಅನೈ ಎಂದರೆ ಅಣೆಕಟ್ಟು ಅಥವಾ ಒಡ್ಡು, ಮತ್ತು ವೆಟ್ಟುವನ್ ಎಂದರೆ ಕಾರ್ಮಿಕರು ಅಥವಾ ಎಂಜಿನಿಯರ್ಗಳನ್ನು ಉಲ್ಲೇಖಿಸುತ್ತದೆ) ಎಂಬ ನೀರಾವರಿ ಚಾನಲ್ ಅನ್ನು ಸಹ ಉಲ್ಲೇಖಿಸುತ್ತವೆ.
==ನಗರ ಯೋಜನೆ ಮತ್ತು ಪವಿತ್ರ ಭೌಗೋಳಿಕತೆ==
ಕೋಟೆಯು ಕೃಷಿ ಮತ್ತು ನಾಗರಿಕ ಉದ್ದೇಶಗಳಿಗಾಗಿ ಬಳಸಲಾಗುವ ಆರ್ದ್ರ ಮತ್ತು ಒಣ ಭೂಮಿಯನ್ನು ಹೊಂದಿತ್ತು. ಉಳಿದಿರುವ ದೇವಾಲಯಗಳ ಸ್ಥಳಗಳು ನಗರದ ಮೂಲ ವಿನ್ಯಾಸವನ್ನು ಪ್ರತಿಬಿಂಬಿಸುತ್ತವೆ. ನಗರವನ್ನು ಅದರ ಮಧ್ಯಭಾಗದಲ್ಲಿ ರಾಜಮನೆತನದೊಂದಿಗೆ ಯೋಜಿಸಲಾಗಿತ್ತು, ಅದರ ಸುತ್ತಲೂ ಮುಖ್ಯ ದೇವಾಲಯ ಮತ್ತು ಸಹಾಯಕ ದೇವಾಲಯಗಳಿವೆ. ಅರಮನೆಯ ಈಶಾನ್ಯ (ಇಸಾನ್ಯಾ) ದಲ್ಲಿದೆ, ಮುಖ್ಯ ಶಿವ ದೇವಾಲಯವು ಸಾಂಪ್ರದಾಯಿಕ ವಾಸ್ತು ಪಠ್ಯಗಳಿಗೆ ಬದ್ಧವಾಗಿದೆ, ಇದು ಪೂರ್ವಕ್ಕೆ ಎದುರಾಗಿರುವ ವಸಾಹತುವಿನ ಈಶಾನ್ಯ ಮೂಲೆಯಲ್ಲಿ ಶಿವ ದೇವಾಲಯಗಳನ್ನು ಇರಿಸಲು ಸೂಚಿಸುತ್ತದೆ. ಅಂತೆಯೇ, ಈ ಪಠ್ಯಗಳು ವಿಷ್ಣು ದೇವಾಲಯಗಳು ಪಶ್ಚಿಮ ಭಾಗದಲ್ಲಿರಬೇಕು ಎಂದು ಸೂಚಿಸುತ್ತವೆ.
ಶಾಸನಗಳು ನಿವಾಸಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಹಲವಾರು ಸಣ್ಣ ಟ್ಯಾಂಕ್ಗಳು, ಕೊಳಗಳು ಮತ್ತು ಬಾವಿಗಳನ್ನು ದಾಖಲಿಸುತ್ತವೆ.
l2xft3miac9bcol1agcmwvyo7a4espm
ಪಿಸಾಂಕಾ
0
180673
1384214
2026-08-24T06:47:46Z
Reema Jalihal
87461
new article
1384214
wikitext
text/x-wiki
{{Infobox
| name = ಪಿಸಾಂಕಾ
| image = [[File:Pysanky2011.JPG|250px]]
| caption = ವಿವಿಧ ಸಾಂಪ್ರದಾಯಿಕ ವಿನ್ಯಾಸಗಳ ಪಿಸಾಂಕಾಗಳು
| label1 = ದೇಶ
| data1 = ಉಕ್ರೇನ್
| label2 = ವಿಧ
| data2 = ಜಾನಪದ ಕಲೆ / ಅಮೂರ್ತ ಸಾಂಸ್ಕೃತಿಕ ಪರಂಪರೆ
| label3 = ಯುನೆಸ್ಕೋ ಪಟ್ಟಿ
| data3 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label4 = ನಮೂದಿಸಿದ ವರ್ಷ
| data4 = ೨೦೨೪
| label5 = ನಾಮನಿರ್ದೇಶಿಸಿದ ದೇಶಗಳು
| data5 = ಉಕ್ರೇನ್, ಎಸ್ಟೋನಿಯಾ
| label6 = ಸಂಬಂಧಿತ ಸಂಗ್ರಹಾಲಯ
| data6 = ಪಿಸಾಂಕಾ ವಸ್ತುಸಂಗ್ರಹಾಲಯ, ಕೊಲೊಮಿಯಾ
}}
''ಪಿಸಾಂಕಾ''' (ಉಕ್ರೇನಿಯನ್: писанка, ಬಹುವಚನ: ಪಿಸಾಂಕಿ) ಎಂಬುದು ಕೋಳಿ ಮೊಟ್ಟೆಗಳ ಮೇಲ್ಮೈಯಲ್ಲಿ ಸಾಂಪ್ರದಾಯಿಕ ಜ್ಯಾಮಿತೀಯ ಮತ್ತು ಸಾಂಕೇತಿಕ ವಿನ್ಯಾಸಗಳನ್ನು ಮೇಣ-ನಿರೋಧಕ (wax-resist) ವಿಧಾನದ ಮೂಲಕ ಚಿತ್ರಿಸುವ ಉಕ್ರೇನ್ನ ಶತಮಾನಗಳಷ್ಟು ಹಳೆಯ ಜಾನಪದ ಕಲೆ.<ref name="met">{{cite web |title=Pysanky: Dyeing to Celebrate Easter |url=https://www.metmuseum.org/perspectives/pysanky |publisher=The Metropolitan Museum of Art |access-date=2026-08-24}}</ref> "ಪಿಸಾಂಕಾ" ಎಂಬ ಪದವು ಉಕ್ರೇನಿಯನ್ ಭಾಷೆಯ "ಪಿಸಾಟಿ" (писати, ಅರ್ಥ: "ಬರೆಯುವುದು") ಎಂಬ ಕ್ರಿಯಾಪದದಿಂದ ಬಂದಿದೆ, ಏಕೆಂದರೆ ವಿನ್ಯಾಸಗಳನ್ನು ಮೊಟ್ಟೆಯ ಮೇಲ್ಮೈಯಲ್ಲಿ ಕರಗಿದ ಮೇಣದಿಂದ ಅಕ್ಷರಶಃ "ಬರೆಯಲಾಗುತ್ತದೆ". ಡಿಸೆಂಬರ್ ೨೦೨೪ರಲ್ಲಿ, ಯುನೆಸ್ಕೋ ಈ ಸಂಪ್ರದಾಯವನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು, ಇದು ಈ ಕಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಮನ್ನಣೆಯನ್ನು ತಂದುಕೊಟ್ಟಿತು.<ref name="unesco">{{cite web |title=Pysanka, Ukrainian tradition and art of decorating eggs |url=https://ich.unesco.org/en/decisions/19.COM/7.B.14 |publisher=UNESCO Intangible Cultural Heritage |access-date=2026-08-24}}</ref>
mfuf1qeg1qyopjsu9bl2z1vxxjbw25b
1384215
1384214
2026-08-24T06:48:37Z
Reema Jalihal
87461
1384215
wikitext
text/x-wiki
{{Infobox
| name = ಪಿಸಾಂಕಾ
| image = [[File:Pysanky2011.JPG|250px]]
| caption = ವಿವಿಧ ಸಾಂಪ್ರದಾಯಿಕ ವಿನ್ಯಾಸಗಳ ಪಿಸಾಂಕಾಗಳು
| label1 = ದೇಶ
| data1 = ಉಕ್ರೇನ್
| label2 = ವಿಧ
| data2 = ಜಾನಪದ ಕಲೆ / ಅಮೂರ್ತ ಸಾಂಸ್ಕೃತಿಕ ಪರಂಪರೆ
| label3 = ಯುನೆಸ್ಕೋ ಪಟ್ಟಿ
| data3 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label4 = ನಮೂದಿಸಿದ ವರ್ಷ
| data4 = ೨೦೨೪
| label5 = ನಾಮನಿರ್ದೇಶಿಸಿದ ದೇಶಗಳು
| data5 = ಉಕ್ರೇನ್, ಎಸ್ಟೋನಿಯಾ
| label6 = ಸಂಬಂಧಿತ ಸಂಗ್ರಹಾಲಯ
| data6 = ಪಿಸಾಂಕಾ ವಸ್ತುಸಂಗ್ರಹಾಲಯ, ಕೊಲೊಮಿಯಾ
}}
''ಪಿಸಾಂಕಾ''' (ಉಕ್ರೇನಿಯನ್: писанка, ಬಹುವಚನ: ಪಿಸಾಂಕಿ) ಎಂಬುದು ಕೋಳಿ ಮೊಟ್ಟೆಗಳ ಮೇಲ್ಮೈಯಲ್ಲಿ ಸಾಂಪ್ರದಾಯಿಕ ಜ್ಯಾಮಿತೀಯ ಮತ್ತು ಸಾಂಕೇತಿಕ ವಿನ್ಯಾಸಗಳನ್ನು ಮೇಣ-ನಿರೋಧಕ (wax-resist) ವಿಧಾನದ ಮೂಲಕ ಚಿತ್ರಿಸುವ ಉಕ್ರೇನ್ನ ಶತಮಾನಗಳಷ್ಟು ಹಳೆಯ ಜಾನಪದ ಕಲೆ.<ref name="met">{{cite web |title=Pysanky: Dyeing to Celebrate Easter |url=https://www.metmuseum.org/perspectives/pysanky |publisher=The Metropolitan Museum of Art |access-date=2026-08-24}}</ref> "ಪಿಸಾಂಕಾ" ಎಂಬ ಪದವು ಉಕ್ರೇನಿಯನ್ ಭಾಷೆಯ "ಪಿಸಾಟಿ" (писати, ಅರ್ಥ: "ಬರೆಯುವುದು") ಎಂಬ ಕ್ರಿಯಾಪದದಿಂದ ಬಂದಿದೆ, ಏಕೆಂದರೆ ವಿನ್ಯಾಸಗಳನ್ನು ಮೊಟ್ಟೆಯ ಮೇಲ್ಮೈಯಲ್ಲಿ ಕರಗಿದ ಮೇಣದಿಂದ ಅಕ್ಷರಶಃ "ಬರೆಯಲಾಗುತ್ತದೆ". ಡಿಸೆಂಬರ್ ೨೦೨೪ರಲ್ಲಿ, ಯುನೆಸ್ಕೋ ಈ ಸಂಪ್ರದಾಯವನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು, ಇದು ಈ ಕಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಮನ್ನಣೆಯನ್ನು ತಂದುಕೊಟ್ಟಿತು.<ref name="unesco">{{cite web |title=Pysanka, Ukrainian tradition and art of decorating eggs |url=https://ich.unesco.org/en/decisions/19.COM/7.B.14 |publisher=UNESCO Intangible Cultural Heritage |access-date=2026-08-24}}</ref>
== ಇತಿಹಾಸ ==
ಮೊಟ್ಟೆ ಅಲಂಕರಣದ ಸಂಪ್ರದಾಯವು ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಉಕ್ರೇನ್ನಲ್ಲಿ ಪುರಾತತ್ವಶಾಸ್ತ್ರಜ್ಞರು ಕ್ರಿ.ಪೂ. ಐದನೇ ಸಹಸ್ರಮಾನದಷ್ಟು ಹಳೆಯದಾದ ಅಲಂಕೃತ ಮಣ್ಣಿನ ಮೊಟ್ಟೆಗಳನ್ನು ಪತ್ತೆಹಚ್ಚಿದ್ದಾರೆ, ಇವು ಈ ಆಚರಣೆಯ ಪ್ರಾಚೀನತೆಯನ್ನು ಸೂಚಿಸುತ್ತವೆ.<ref name="horniman">{{cite web |title=Pysanka named a cultural heritage of Ukraine |url=https://www.horniman.ac.uk/story/pysanka-named-a-cultural-heritage-of-ukraine/ |publisher=Horniman Museum and Gardens |access-date=2026-08-24}}</ref> ಪ್ರಾಚೀನ, ಪೂರ್ವ-ಕ್ರೈಸ್ತ ಕಾಲದಲ್ಲಿ ಸ್ಲಾವಿಕ್ ಜನಾಂಗದವರು ಮೊಟ್ಟೆಯನ್ನು ಜೀವನ, ಫಲವಂತಿಕೆ, ಸೂರ್ಯ ಮತ್ತು ವಿಶ್ವದ ಪುನರುಜ್ಜೀವನದ ಸಂಕೇತವಾಗಿ ಪೂಜಿಸುತ್ತಿದ್ದರು. ಕ್ರೈಸ್ತಧರ್ಮ ಉಕ್ರೇನ್ಗೆ ಬಂದ ನಂತರ, ಈ ಪೂರ್ವ-ಕ್ರೈಸ್ತ ಆಚರಣೆಯು ಈಸ್ಟರ್ ಹಬ್ಬದೊಂದಿಗೆ ಬೆಸೆದುಕೊಂಡು, ಕ್ರಿಸ್ತನ ಪುನರುತ್ಥಾನದ ಸಂಕೇತವಾಗಿ ಹೊಸ ಅರ್ಥವನ್ನು ಪಡೆಯಿತು. ೨೦ನೇ ಶತಮಾನದಲ್ಲಿ ಸೋವಿಯತ್ ಆಳ್ವಿಕೆಯ ಅವಧಿಯಲ್ಲಿ, ಧಾರ್ಮಿಕ ಮತ್ತು ರಾಷ್ಟ್ರೀಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದ್ದ ಪಿಸಾಂಕಾ ತಯಾರಿಕೆಯನ್ನು ಅಧಿಕೃತವಾಗಿ ನಿರುತ್ಸಾಹಗೊಳಿಸಲಾಗಿತ್ತು; ಆದರೂ ಅನೇಕ ಕುಟುಂಬಗಳು ಈ ಕಲೆಯನ್ನು ರಹಸ್ಯವಾಗಿ ಮುಂದುವರಿಸಿ, ಪೀಳಿಗೆಯಿಂದ ಪೀಳಿಗೆಗೆ ಉಳಿಸಿಕೊಂಡು ಬಂದವು.<ref name="wonderful">{{cite web |title=Where is the Largest Easter Egg Museum in the World? |url=https://www.wonderfulmuseums.com/museum/where-is-the-largest-easter-egg-museum-in-the-world/ |publisher=Wonderful Museums |access-date=2026-08-24}}</ref>
gnep6e3lwvc6zyefkectyk6xo6qx1lf
1384216
1384215
2026-08-24T06:49:46Z
Reema Jalihal
87461
1384216
wikitext
text/x-wiki
{{Infobox
| name = ಪಿಸಾಂಕಾ
| image = [[File:Pysanky2011.JPG|250px]]
| caption = ವಿವಿಧ ಸಾಂಪ್ರದಾಯಿಕ ವಿನ್ಯಾಸಗಳ ಪಿಸಾಂಕಾಗಳು
| label1 = ದೇಶ
| data1 = ಉಕ್ರೇನ್
| label2 = ವಿಧ
| data2 = ಜಾನಪದ ಕಲೆ / ಅಮೂರ್ತ ಸಾಂಸ್ಕೃತಿಕ ಪರಂಪರೆ
| label3 = ಯುನೆಸ್ಕೋ ಪಟ್ಟಿ
| data3 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label4 = ನಮೂದಿಸಿದ ವರ್ಷ
| data4 = ೨೦೨೪
| label5 = ನಾಮನಿರ್ದೇಶಿಸಿದ ದೇಶಗಳು
| data5 = ಉಕ್ರೇನ್, ಎಸ್ಟೋನಿಯಾ
| label6 = ಸಂಬಂಧಿತ ಸಂಗ್ರಹಾಲಯ
| data6 = ಪಿಸಾಂಕಾ ವಸ್ತುಸಂಗ್ರಹಾಲಯ, ಕೊಲೊಮಿಯಾ
}}
''ಪಿಸಾಂಕಾ''' (ಉಕ್ರೇನಿಯನ್: писанка, ಬಹುವಚನ: ಪಿಸಾಂಕಿ) ಎಂಬುದು ಕೋಳಿ ಮೊಟ್ಟೆಗಳ ಮೇಲ್ಮೈಯಲ್ಲಿ ಸಾಂಪ್ರದಾಯಿಕ ಜ್ಯಾಮಿತೀಯ ಮತ್ತು ಸಾಂಕೇತಿಕ ವಿನ್ಯಾಸಗಳನ್ನು ಮೇಣ-ನಿರೋಧಕ (wax-resist) ವಿಧಾನದ ಮೂಲಕ ಚಿತ್ರಿಸುವ ಉಕ್ರೇನ್ನ ಶತಮಾನಗಳಷ್ಟು ಹಳೆಯ ಜಾನಪದ ಕಲೆ.<ref name="met">{{cite web |title=Pysanky: Dyeing to Celebrate Easter |url=https://www.metmuseum.org/perspectives/pysanky |publisher=The Metropolitan Museum of Art |access-date=2026-08-24}}</ref> "ಪಿಸಾಂಕಾ" ಎಂಬ ಪದವು ಉಕ್ರೇನಿಯನ್ ಭಾಷೆಯ "ಪಿಸಾಟಿ" (писати, ಅರ್ಥ: "ಬರೆಯುವುದು") ಎಂಬ ಕ್ರಿಯಾಪದದಿಂದ ಬಂದಿದೆ, ಏಕೆಂದರೆ ವಿನ್ಯಾಸಗಳನ್ನು ಮೊಟ್ಟೆಯ ಮೇಲ್ಮೈಯಲ್ಲಿ ಕರಗಿದ ಮೇಣದಿಂದ ಅಕ್ಷರಶಃ "ಬರೆಯಲಾಗುತ್ತದೆ". ಡಿಸೆಂಬರ್ ೨೦೨೪ರಲ್ಲಿ, ಯುನೆಸ್ಕೋ ಈ ಸಂಪ್ರದಾಯವನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು, ಇದು ಈ ಕಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಮನ್ನಣೆಯನ್ನು ತಂದುಕೊಟ್ಟಿತು.<ref name="unesco">{{cite web |title=Pysanka, Ukrainian tradition and art of decorating eggs |url=https://ich.unesco.org/en/decisions/19.COM/7.B.14 |publisher=UNESCO Intangible Cultural Heritage |access-date=2026-08-24}}</ref>
== ಇತಿಹಾಸ ==
ಮೊಟ್ಟೆ ಅಲಂಕರಣದ ಸಂಪ್ರದಾಯವು ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಉಕ್ರೇನ್ನಲ್ಲಿ ಪುರಾತತ್ವಶಾಸ್ತ್ರಜ್ಞರು ಕ್ರಿ.ಪೂ. ಐದನೇ ಸಹಸ್ರಮಾನದಷ್ಟು ಹಳೆಯದಾದ ಅಲಂಕೃತ ಮಣ್ಣಿನ ಮೊಟ್ಟೆಗಳನ್ನು ಪತ್ತೆಹಚ್ಚಿದ್ದಾರೆ, ಇವು ಈ ಆಚರಣೆಯ ಪ್ರಾಚೀನತೆಯನ್ನು ಸೂಚಿಸುತ್ತವೆ.<ref name="horniman">{{cite web |title=Pysanka named a cultural heritage of Ukraine |url=https://www.horniman.ac.uk/story/pysanka-named-a-cultural-heritage-of-ukraine/ |publisher=Horniman Museum and Gardens |access-date=2026-08-24}}</ref> ಪ್ರಾಚೀನ, ಪೂರ್ವ-ಕ್ರೈಸ್ತ ಕಾಲದಲ್ಲಿ ಸ್ಲಾವಿಕ್ ಜನಾಂಗದವರು ಮೊಟ್ಟೆಯನ್ನು ಜೀವನ, ಫಲವಂತಿಕೆ, ಸೂರ್ಯ ಮತ್ತು ವಿಶ್ವದ ಪುನರುಜ್ಜೀವನದ ಸಂಕೇತವಾಗಿ ಪೂಜಿಸುತ್ತಿದ್ದರು. ಕ್ರೈಸ್ತಧರ್ಮ ಉಕ್ರೇನ್ಗೆ ಬಂದ ನಂತರ, ಈ ಪೂರ್ವ-ಕ್ರೈಸ್ತ ಆಚರಣೆಯು ಈಸ್ಟರ್ ಹಬ್ಬದೊಂದಿಗೆ ಬೆಸೆದುಕೊಂಡು, ಕ್ರಿಸ್ತನ ಪುನರುತ್ಥಾನದ ಸಂಕೇತವಾಗಿ ಹೊಸ ಅರ್ಥವನ್ನು ಪಡೆಯಿತು. ೨೦ನೇ ಶತಮಾನದಲ್ಲಿ ಸೋವಿಯತ್ ಆಳ್ವಿಕೆಯ ಅವಧಿಯಲ್ಲಿ, ಧಾರ್ಮಿಕ ಮತ್ತು ರಾಷ್ಟ್ರೀಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದ್ದ ಪಿಸಾಂಕಾ ತಯಾರಿಕೆಯನ್ನು ಅಧಿಕೃತವಾಗಿ ನಿರುತ್ಸಾಹಗೊಳಿಸಲಾಗಿತ್ತು; ಆದರೂ ಅನೇಕ ಕುಟುಂಬಗಳು ಈ ಕಲೆಯನ್ನು ರಹಸ್ಯವಾಗಿ ಮುಂದುವರಿಸಿ, ಪೀಳಿಗೆಯಿಂದ ಪೀಳಿಗೆಗೆ ಉಳಿಸಿಕೊಂಡು ಬಂದವು.<ref name="wonderful">{{cite web |title=Where is the Largest Easter Egg Museum in the World? |url=https://www.wonderfulmuseums.com/museum/where-is-the-largest-easter-egg-museum-in-the-world/ |publisher=Wonderful Museums |access-date=2026-08-24}}</ref>
== ತಂತ್ರ ==
ಪಿಸಾಂಕಾ ತಯಾರಿಕೆಯು ಬತಿಕ್ ಮಾದರಿಯ ಮೇಣ-ನಿರೋಧಕ ವಿಧಾನವನ್ನು ಬಳಸುತ್ತದೆ. ಕಲಾವಿದೆ (ಇವರನ್ನು ಸಾಂಪ್ರದಾಯಿಕವಾಗಿ "ಪಿಸಾಂಕಾರ್ಕಾ" ಎಂದು ಕರೆಯಲಾಗುತ್ತದೆ) "ಕಿಸ್ತ್ಕಾ" ಎಂಬ ಸಣ್ಣ ಲೋಹದ ಕೊಳವೆಯುಳ್ಳ ಸಾಧನವನ್ನು ಬಳಸಿ ಕರಗಿದ ಜೇನುಮೇಣದಿಂದ ಮೊಟ್ಟೆಯ ಮೇಲೆ ವಿನ್ಯಾಸವನ್ನು ಬರೆಯುತ್ತಾರೆ. ನಂತರ ಮೊಟ್ಟೆಯನ್ನು ನೈಸರ್ಗಿಕ ಅಥವಾ ರಾಸಾಯನಿಕ ಬಣ್ಣದ ದ್ರಾವಣದಲ್ಲಿ ಅದ್ದಲಾಗುತ್ತದೆ; ಮೇಣ ಹಚ್ಚಿದ ಭಾಗಗಳು ಬಣ್ಣ ಹೀರಿಕೊಳ್ಳುವುದಿಲ್ಲ. ತಿಳಿ ಬಣ್ಣದಿಂದ ಗಾಢ ಬಣ್ಣದವರೆಗೆ ಈ ಪ್ರಕ್ರಿಯೆಯನ್ನು ಹಲವು ಬಾರಿ ಪುನರಾವರ್ತಿಸಲಾಗುತ್ತದೆ, ಪ್ರತಿ ಹಂತದ ನಂತರ ಹೊಸದಾಗಿ ಬಣ್ಣ ಬಂದ ಭಾಗಗಳ ಮೇಲೆ ಮತ್ತೆ ಮೇಣ ಹಚ್ಚಲಾಗುತ್ತದೆ, ಇದರಿಂದ ಆ ಭಾಗಗಳು ಮುಂದಿನ ಗಾಢ ಬಣ್ಣಗಳಿಂದ ಸುರಕ್ಷಿತವಾಗಿ ಉಳಿಯುತ್ತವೆ. ಎಲ್ಲಾ ಬಣ್ಣಗಳ ಪದರಗಳು ಮುಗಿದ ನಂತರ, ಮೊಟ್ಟೆಯನ್ನು ಮೇಣದ ಬತ್ತಿಯ ಶಾಖಕ್ಕೆ ಹಿಡಿದು ಮೇಣವನ್ನು ಕರಗಿಸಿ ಮೃದುವಾದ ಬಟ್ಟೆಯಿಂದ ಒರೆಸಲಾಗುತ್ತದೆ, ಆಗ ಮಾತ್ರ ಮೊಟ್ಟೆಯ ಒಳಗೆ ಅಡಗಿದ್ದ ಬಹುವರ್ಣದ ಸಂಕೀರ್ಣ ವಿನ್ಯಾಸ ಸಂಪೂರ್ಣವಾಗಿ ಗೋಚರಿಸುತ್ತದೆ. ಈ ಇಡೀ ಪ್ರಕ್ರಿಯೆಗೆ ಸಾಕಷ್ಟು ತಾಳ್ಮೆ, ನಿಖರತೆ ಮತ್ತು ಕೌಶಲ್ಯ ಬೇಕಾಗುತ್ತದೆ, ಮತ್ತು ಒಂದು ಸಂಕೀರ್ಣ ವಿನ್ಯಾಸದ ಪಿಸಾಂಕಾವನ್ನು ಪೂರ್ಣಗೊಳಿಸಲು ಹಲವು ಗಂಟೆಗಳೇ ಬೇಕಾಗಬಹುದು.<ref name="met" /> ಸಾಂಪ್ರದಾಯಿಕವಾಗಿ, ಈರುಳ್ಳಿಯ ಸಿಪ್ಪೆ, ಬೀಟ್ರೂಟ್, ಮರದ ತೊಗಟೆ ಮತ್ತು ಇತರ ಸಸ್ಯಜನ್ಯ ವಸ್ತುಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತಿತ್ತು; ಆಧುನಿಕ ಕಾಲದಲ್ಲಿ ಅನೇಕ ಕಲಾವಿದರು ಹೆಚ್ಚು ಸ್ಥಿರವಾದ ಬಣ್ಣಗಳಿಗಾಗಿ ವಾಣಿಜ್ಯಿಕ ಬಣ್ಣಗಳನ್ನೂ ಬಳಸುತ್ತಾರೆ. ಮೊಟ್ಟೆಯ ಆಕಾರ ಮತ್ತು ಗಾತ್ರಕ್ಕೆ ಅನುಗುಣವಾಗಿ ವಿನ್ಯಾಸವನ್ನು ಮೊದಲೇ ಪೆನ್ಸಿಲ್ನಿಂದ ವಿಭಾಗಿಸಿ, ಆ ರೇಖೆಗಳನ್ನು ಅನುಸರಿಸಿ ಕಲಾವಿದೆ ಸಮ್ಮಿತೀಯ ಜ್ಯಾಮಿತೀಯ ವಿನ್ಯಾಸಗಳನ್ನು ರಚಿಸುತ್ತಾರೆ.
== ಸಂಕೇತಗಳು ಮತ್ತು ಬಣ್ಣಗಳ ಅರ್ಥ ==
ಪಿಸಾಂಕಾದ ಮೇಲಿನ ಪ್ರತಿಯೊಂದು ಬಣ್ಣ ಮತ್ತು ವಿನ್ಯಾಸಕ್ಕೂ ಸಾಂಪ್ರದಾಯಿಕ ಅರ್ಥವಿದೆ. ಕೆಂಪು ಬಣ್ಣವು ಪ್ರೀತಿ, ಜೀವರಕ್ತ ಮತ್ತು ಸೂರ್ಯನನ್ನು ಸೂಚಿಸುತ್ತದೆ; ಹಳದಿ ಬಣ್ಣ ಸುಗ್ಗಿಯನ್ನು, ನೀಲಿ ಆಕಾಶವನ್ನು, ಹಸಿರು ವಸಂತ ಋತುವಿನ ಆಗಮನವನ್ನು ಸಂಕೇತಿಸುತ್ತದೆ. ಕಪ್ಪು ಮತ್ತು ಬಿಳಿ ಬಣ್ಣಗಳ ಸಂಯೋಜನೆ ಶೋಕವನ್ನು ಸೂಚಿಸಿದರೆ, ಅನೇಕ ಬಣ್ಣಗಳ ಮಿಶ್ರಣ ಸಂತೋಷ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ವಿನ್ಯಾಸಗಳಲ್ಲಿ ತ್ರಿಕೋನವು ಪವಿತ್ರ ತ್ರಿಮೂರ್ತಿಯನ್ನು ಅಥವಾ ಪ್ರಾಚೀನ ಕಾಲದಲ್ಲಿ ಗಾಳಿ, ಬೆಂಕಿ ಮತ್ತು ನೀರನ್ನು, ಶಿಲುಬೆ ಕ್ರಿಸ್ತನನ್ನು ಮತ್ತು ಜಗತ್ತಿನ ನಾಲ್ಕು ದಿಕ್ಕುಗಳನ್ನು, ಜಿಂಕೆ ಸಂಪತ್ತು ಮತ್ತು ಸಮೃದ್ಧಿಯನ್ನು, ಪಕ್ಷಿಗಳು ವಸಂತ ಮತ್ತು ಫಲವಂತಿಕೆಯನ್ನು, ಸುರುಳಿಯಾಕಾರದ ವಿನ್ಯಾಸ ರಕ್ಷಣೆಯನ್ನು ಸೂಚಿಸುತ್ತವೆ.<ref name="horniman" /> ಇತ್ತೀಚಿನ ವರ್ಷಗಳಲ್ಲಿ ಉಕ್ರೇನಿಯನ್ ಧ್ವಜ ಮತ್ತು ಪ್ರಾಚೀನ ರಾಷ್ಟ್ರೀಯ ಚಿಹ್ನೆಯಾದ ತ್ರಿಶೂಲದಂತಹ ಆಧುನಿಕ ಸಂಕೇತಗಳೂ ಪ್ರತಿರೋಧ ಮತ್ತು ರಾಷ್ಟ್ರಾಭಿಮಾನದ ಸಂಕೇತಗಳಾಗಿ ಪಿಸಾಂಕಾ ವಿನ್ಯಾಸಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
== ಪ್ರಾದೇಶಿಕ ವೈವಿಧ್ಯ ==
ಉಕ್ರೇನ್ನ ವಿವಿಧ ಪ್ರದೇಶಗಳಲ್ಲಿ ಪಿಸಾಂಕಾ ವಿನ್ಯಾಸ ಮತ್ತು ಶೈಲಿಯಲ್ಲಿ ಗಮನಾರ್ಹ ವೈವಿಧ್ಯವಿದೆ. ಪಶ್ಚಿಮ ಉಕ್ರೇನ್ನ ಹುಟ್ಸುಲ್ ಪ್ರದೇಶದಲ್ಲಿ ದೇವದಾರು ಮರದ ಕೊಂಬೆಗಳ ವಿನ್ಯಾಸಗಳು ಸಾಮಾನ್ಯವಾಗಿದ್ದು, ಇವು ಯೌವನ ಮತ್ತು ಶಾಶ್ವತ ಜೀವನದ ಸಂಕೇತವಾಗಿವೆ. ಪ್ರತಿಯೊಂದು ಪ್ರದೇಶ ತನ್ನದೇ ಆದ ವಿಶಿಷ್ಟ ಬಣ್ಣ ಸಂಯೋಜನೆ ಮತ್ತು ಜ್ಯಾಮಿತೀಯ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು, ಇವುಗಳಿಂದ ತಜ್ಞರು ಒಂದು ಪಿಸಾಂಕಾ ಯಾವ ಪ್ರದೇಶದಿಂದ ಬಂದಿದೆ ಎಂಬುದನ್ನು ಗುರುತಿಸಬಲ್ಲರು.<ref name="horniman" />
== ಇತರ ಸ್ಲಾವಿಕ್ ಸಂಸ್ಕೃತಿಗಳೊಂದಿಗೆ ಸಂಬಂಧ ==
ಮೊಟ್ಟೆ ಅಲಂಕರಣದ ಸಂಪ್ರದಾಯ ಉಕ್ರೇನ್ಗೆ ಮಾತ್ರ ಸೀಮಿತವಾಗಿಲ್ಲ; ಬಲ್ಗೇರಿಯನ್, ಕ್ರೊಯೇಷಿಯನ್, ಜೆಕ್, ಪೋಲಿಷ್, ಸೊರ್ಬ್, ಸರ್ಬಿಯನ್, ಸ್ಲೊವಾಕ್ ಮತ್ತು ಸ್ಲೊವೇನಿಯನ್ ಜನಾಂಗಗಳಲ್ಲೂ ಇಂತಹ ಸಂಪ್ರದಾಯಗಳಿವೆ.<ref name="slavorum">{{cite web |title=Slavic Easter Egg or Pysanka, Kraslica |url=https://www.slavorum.org/slavic-easter-egg-or-pysanka-kraslica/ |publisher=Slavorum |access-date=2026-08-24}}</ref> ಪೋಲೆಂಡ್ನಲ್ಲಿ ಇದನ್ನು "ಪಿಸಾಂಕಾ" ಎಂದೇ ಕರೆಯಲಾಗುತ್ತದೆ, ಇದೂ ಸಹ "ಬರೆಯುವುದು/ಚಿತ್ರಿಸುವುದು" ಎಂಬರ್ಥದ ಪದದಿಂದ ಬಂದಿದೆ; ಜೆಕ್ ಮತ್ತು ಸ್ಲೊವಾಕ್ ಭಾಷೆಗಳಲ್ಲಿ ಇದನ್ನು "ಕ್ರಾಸ್ಲಿಸೆ" ಎಂದು ಕರೆಯಲಾಗುತ್ತದೆ, ಇದು "ಅಲಂಕರಿಸುವುದು" ಎಂಬರ್ಥದ ಪದದಿಂದ ಬಂದಿದೆ. ಈ ಎಲ್ಲಾ ಸಂಪ್ರದಾಯಗಳಲ್ಲಿ ಮೇಣ-ನಿರೋಧಕ ವಿಧಾನ, ಗೀಚುವಿಕೆ, ಬಣ್ಣ ಬಳಿಯುವಿಕೆ ಮತ್ತು ಅಂಟಿಸುವ ಅಲಂಕಾರದಂತಹ ಸಾಮಾನ್ಯ ತಂತ್ರಗಳಿದ್ದರೂ, ಪ್ರತಿ ರಾಷ್ಟ್ರದ ಸಂಪ್ರದಾಯವೂ ತನ್ನದೇ ಆದ ವಿಶಿಷ್ಟ ವಿನ್ಯಾಸ ಶೈಲಿ ಮತ್ತು ಸಾಂಸ್ಕೃತಿಕ ಅರ್ಥವನ್ನು ಉಳಿಸಿಕೊಂಡಿದೆ, ಮತ್ತು ಎಲ್ಲದರ ಬೇರುಗಳೂ ಪೂರ್ವ-ಕ್ರೈಸ್ತ ಕಾಲದ ಸಾಮಾನ್ಯ ಸ್ಲಾವಿಕ್ ಪುರಾಣಗಳಲ್ಲಿವೆ ಎಂದು ಪರಿಗಣಿಸಲಾಗುತ್ತದೆ.
== ಪಿಸಾಂಕಾ ವಸ್ತುಸಂಗ್ರಹಾಲಯ, ಕೊಲೊಮಿಯಾ ==
ಪಶ್ಚಿಮ ಉಕ್ರೇನ್ನ ಇವಾನೊ-ಫ್ರಾಂಕಿವ್ಸ್ಕ್ ಪ್ರಾಂತ್ಯದ ಕೊಲೊಮಿಯಾ ನಗರದಲ್ಲಿ, ಪಿಸಾಂಕಾ ಕಲೆಗೆ ಮೀಸಲಾದ ಜಗತ್ತಿನ ಏಕೈಕ ವಸ್ತುಸಂಗ್ರಹಾಲಯವಿದೆ. ೧೯೮೭ರಲ್ಲಿ ಕೊಲೊಮಿಯಾ ಹುಟ್ಸುಲ್ ಜಾನಪದ ಕಲಾ ವಸ್ತುಸಂಗ್ರಹಾಲಯದ ಒಂದು ಪ್ರದರ್ಶನವಾಗಿ ಆರಂಭವಾದ ಇದು, ಸೆಪ್ಟೆಂಬರ್ ೨೦೦೦ರಲ್ಲಿ ೧೦ನೇ ಅಂತರರಾಷ್ಟ್ರೀಯ ಹುಟ್ಸುಲ್ ಉತ್ಸವದ ಸಂದರ್ಭದಲ್ಲಿ ಸ್ವತಂತ್ರ ವಸ್ತುಸಂಗ್ರಹಾಲಯವಾಗಿ ಉದ್ಘಾಟನೆಗೊಂಡಿತು. ವಾಸ್ತುಶಿಲ್ಪಿ ವಾಸಿಲ್ ಆಂಡ್ರಿಚುಕ್ ವಿನ್ಯಾಸಗೊಳಿಸಿದ ಈ ಕಟ್ಟಡವು ೧೩ ಮೀಟರ್ ಎತ್ತರದ, ಬಣ್ಣದ ಗಾಜಿನಿಂದ ನಿರ್ಮಿಸಲಾದ ಬೃಹತ್ ಮೊಟ್ಟೆಯ ಆಕಾರದಲ್ಲಿದ್ದು, ಇದೇ ಒಂದು ವಿಶಿಷ್ಟ ವಾಸ್ತುಶಿಲ್ಪ ಕೃತಿಯಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ೧೯ನೇ ಶತಮಾನದಿಂದ ಇಂದಿನವರೆಗಿನ, ಉಕ್ರೇನ್ನ ವಿವಿಧ ಪ್ರದೇಶಗಳ ಹಾಗೂ ಇತರ ಸ್ಲಾವಿಕ್ ದೇಶಗಳ ಹತ್ತು ಸಾವಿರಕ್ಕೂ ಹೆಚ್ಚು ಪಿಸಾಂಕಿಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗಿದೆ.<ref name="wonderful" />
== ಯುನೆಸ್ಕೋ ಮಾನ್ಯತೆ ==
ಪಿಸಾಂಕಾವನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವ ನಾಮನಿರ್ದೇಶನ ಪ್ರಕ್ರಿಯೆ ೨೦೧೭ರಲ್ಲಿ ಆರಂಭವಾಯಿತು. ೩ ನವೆಂಬರ್ ೨೦೨೪ರಂದು, ಪರಾಗ್ವೆಯ ಅಸುನ್ಸಿಯೋನ್ನಲ್ಲಿ ನಡೆದ ಯುನೆಸ್ಕೋ ಅಂತರ್ ಸರ್ಕಾರಿ ಸಮಿತಿಯ ೧೯ನೇ ಅಧಿವೇಶನದಲ್ಲಿ, "ಪಿಸಾಂಕಾ, ಮೊಟ್ಟೆ ಅಲಂಕರಣದ ಉಕ್ರೇನಿಯನ್ ಸಂಪ್ರದಾಯ ಮತ್ತು ಕಲೆ" ಎಂಬ ಶೀರ್ಷಿಕೆಯಡಿ ಈ ಕಲೆಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಲಾಯಿತು. ಇದನ್ನು ಉಕ್ರೇನ್ ಮತ್ತು ಎಸ್ಟೋನಿಯಾ ಜಂಟಿಯಾಗಿ ನಾಮನಿರ್ದೇಶನ ಮಾಡಿದ್ದವು, ಮತ್ತು ಈ ನಾಮನಿರ್ದೇಶನವು ಎರಡೂ ದೇಶಗಳ ಸಾಂಸ್ಕೃತಿಕ ಪಟ್ಟಿಗಳಲ್ಲಿದ್ದ ಮೂರು ಪರಂಪರೆಯ ಅಂಶಗಳನ್ನು ಆಧರಿಸಿತ್ತು.<ref name="unesco" /> ಈ ಮಾನ್ಯತೆಯು ಈ ಕಲೆಯ ಜ್ಞಾನ ಮತ್ತು ಕೌಶಲ್ಯವನ್ನು ಕುಟುಂಬಗಳಲ್ಲಿ ಹಾಗೂ ಕಾರ್ಯಾಗಾರಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಜೀವಂತ ಸಂಪ್ರದಾಯವಾಗಿ ಪರಿಗಣಿಸುತ್ತದೆ.
== ಆಧುನಿಕ ಕಾಲದಲ್ಲಿ ಪಿಸಾಂಕಾ ==
೨೦೨೨ರಲ್ಲಿ ಆರಂಭವಾದ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ನಂತರ, ಪಿಸಾಂಕಾ ಉಕ್ರೇನಿಯನ್ ಸಾಂಸ್ಕೃತಿಕ ಗುರುತಿನ ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ಹೊಸ ಮಹತ್ವವನ್ನು ಪಡೆದುಕೊಂಡಿತು. ಯುನೆಸ್ಕೋ ಮಾನ್ಯತೆಯ ಸಂದರ್ಭದಲ್ಲಿ ಉಕ್ರೇನ್ನ ಸಂಸ್ಕೃತಿ ಸಚಿವ ಮಿಕೋಲಾ ಟೊಚಿಟ್ಸ್ಕಿ ಅವರು, ತಮ್ಮ ದೇಶದ ಕಲಾವಿದರು ಮತ್ತು ಜೀವಂತ ಪರಂಪರೆಯ ವಾಹಕರು ಯುದ್ಧದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರೂ, ಉಕ್ರೇನಿಯನ್ ಜನರ ಸಾಂಸ್ಕೃತಿಕ ಸ್ಫೂರ್ತಿ ಅಚಲವಾಗಿ ಉಳಿದಿದೆ ಎಂದು ಹೇಳಿದರು.<ref name="euromaidan">{{cite web |title=Ukrainian "pysanka" Easter egg gains UNESCO cultural heritage status |url=https://euromaidanpress.com/2024/12/04/ukrainian-pysanka-easter-egg-gains-unesco-cultural-heritage-status/ |publisher=Euromaidan Press |access-date=2026-08-24}}</ref>
== ಸಾಂಸ್ಕೃತಿಕ ಮಹತ್ವ ==
ಪಿಸಾಂಕಾ ಈಸ್ಟರ್ ಹಬ್ಬದ ಆಚರಣೆಗಳಲ್ಲಿ ಮಾತ್ರವಲ್ಲದೆ, ಮದುವೆ ಮತ್ತು ಸ್ಮರಣಾರ್ಥ ಸಮಾರಂಭಗಳಂತಹ ಜೀವನದ ಪ್ರಮುಖ ಘಟ್ಟಗಳಲ್ಲೂ ಬಳಕೆಯಾಗುತ್ತದೆ.<ref name="unesco" /> ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಪಿಸಾಂಕಾವನ್ನು ಮನೆಯ ರಕ್ಷಣೆಗಾಗಿ ಕಿಟಕಿ ಬಳಿ ಅಥವಾ ಮನೆಯ ಮೂಲೆಗಳಲ್ಲಿ ಇಡಲಾಗುತ್ತಿತ್ತು, ಮತ್ತು ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಶುಭ ಹಾರೈಕೆಯ ಕುರುಹಾಗಿ ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪಿಸಾಂಕಾ ತಯಾರಿಕೆಯ ಕಲೆಯನ್ನು ಸಾಂಪ್ರದಾಯಿಕವಾಗಿ ತಾಯಂದಿರು ಮತ್ತು ಅಜ್ಜಿಯಂದಿರು ಹೆಣ್ಣುಮಕ್ಕಳಿಗೆ ಬಾಯಿಮಾತಿನ ಮೂಲಕ ಮತ್ತು ಪ್ರಾಯೋಗಿಕವಾಗಿ ಕಲಿಸುತ್ತಿದ್ದರು, ಇದರಿಂದ ಈ ಜ್ಞಾನ ಕುಟುಂಬದೊಳಗೆ ತಲೆಮಾರುಗಳ ಕಾಲ ಜೀವಂತವಾಗಿ ಉಳಿಯಿತು. ೧೯೦೦ರ ದಶಕದ ಆರಂಭದಲ್ಲಿ ವಲಸೆ ಹೋದ ಉಕ್ರೇನಿಯನ್ ಕುಟುಂಬಗಳ ಮೂಲಕ ಈ ಸಂಪ್ರದಾಯ ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತದ ಉಕ್ರೇನಿಯನ್ ವಲಸಿಗ ಸಮುದಾಯಗಳಿಗೂ ತಲುಪಿತು ಹಾಗೂ ಇಂದಿಗೂ ಜೀವಂತವಾಗಿದೆ.<ref name="met" /> ಕೆನಡಾದ ಆಲ್ಬರ್ಟಾ ಪ್ರಾಂತ್ಯದ ವೆಗ್ರೆವಿಲ್ಲೆ ಪಟ್ಟಣದಲ್ಲಿ, ಅಲ್ಲಿನ ದೊಡ್ಡ ಉಕ್ರೇನಿಯನ್ ವಲಸಿಗ ಸಮುದಾಯದ ಗೌರವಾರ್ಥ, ಜಗತ್ತಿನ ಅತಿ ದೊಡ್ಡ ಸ್ಮಾರಕ ಪಿಸಾಂಕಾವನ್ನೂ ನಿರ್ಮಿಸಲಾಗಿದೆ. ಇಂದಿಗೂ ಶಾಲೆಗಳಲ್ಲಿ, ಸಾಂಸ್ಕೃತಿಕ ಕೇಂದ್ರಗಳಲ್ಲಿ ಮತ್ತು ಕುಟುಂಬಗಳಲ್ಲಿ ಪಿಸಾಂಕಾ ತಯಾರಿಕೆಯ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದ್ದು, ಈ ಜೀವಂತ ಕಲೆ ಮುಂದಿನ ಪೀಳಿಗೆಗಳಿಗೂ ವರ್ಗಾವಣೆಯಾಗುತ್ತಿದೆ. ಪ್ರಪಂಚದಾದ್ಯಂತದ ವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಪಿಸಾಂಕಾವನ್ನು ಉಕ್ರೇನಿಯನ್ ಗುರುತಿನ ಪ್ರಮುಖ ಸಂಕೇತವಾಗಿ ಪ್ರದರ್ಶಿಸುತ್ತಿದ್ದು, ಇದು ಜಾನಪದ ಕಲೆ, ಧಾರ್ಮಿಕ ನಂಬಿಕೆ ಮತ್ತು ರಾಷ್ಟ್ರೀಯ ಗುರುತಿನ ಸಂಗಮವಾಗಿ ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿದೆ.
== ಉಲ್ಲೇಖಗಳು ==
<references/>
[[ವರ್ಗ:ಉಕ್ರೇನ್ನ ಸಂಸ್ಕೃತಿ]]
[[ವರ್ಗ:ಜಾನಪದ ಕಲೆ]]
[[ವರ್ಗ:ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ]]
g5bkd7v56c51w8pd0zokk8ersrpa07k
1384217
1384216
2026-08-24T06:50:18Z
Reema Jalihal
87461
1384217
wikitext
text/x-wiki
{{Infobox
| name = ಪಿಸಾಂಕಾ
| image = [[File:Pysanky2011.JPG|250px]]
| caption = ವಿವಿಧ ಸಾಂಪ್ರದಾಯಿಕ ವಿನ್ಯಾಸಗಳ ಪಿಸಾಂಕಾಗಳು
| label1 = ದೇಶ
| data1 = ಉಕ್ರೇನ್
| label2 = ವಿಧ
| data2 = ಜಾನಪದ ಕಲೆ / ಅಮೂರ್ತ ಸಾಂಸ್ಕೃತಿಕ ಪರಂಪರೆ
| label3 = ಯುನೆಸ್ಕೋ ಪಟ್ಟಿ
| data3 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label4 = ನಮೂದಿಸಿದ ವರ್ಷ
| data4 = ೨೦೨೪
| label5 = ನಾಮನಿರ್ದೇಶಿಸಿದ ದೇಶಗಳು
| data5 = ಉಕ್ರೇನ್, ಎಸ್ಟೋನಿಯಾ
| label6 = ಸಂಬಂಧಿತ ಸಂಗ್ರಹಾಲಯ
| data6 = ಪಿಸಾಂಕಾ ವಸ್ತುಸಂಗ್ರಹಾಲಯ, ಕೊಲೊಮಿಯಾ
}}
''ಪಿಸಾಂಕಾ''' (ಉಕ್ರೇನಿಯನ್: писанка, ಬಹುವಚನ: ಪಿಸಾಂಕಿ) ಎಂಬುದು ಕೋಳಿ ಮೊಟ್ಟೆಗಳ ಮೇಲ್ಮೈಯಲ್ಲಿ ಸಾಂಪ್ರದಾಯಿಕ ಜ್ಯಾಮಿತೀಯ ಮತ್ತು ಸಾಂಕೇತಿಕ ವಿನ್ಯಾಸಗಳನ್ನು ಮೇಣ-ನಿರೋಧಕ (wax-resist) ವಿಧಾನದ ಮೂಲಕ ಚಿತ್ರಿಸುವ ಉಕ್ರೇನ್ನ ಶತಮಾನಗಳಷ್ಟು ಹಳೆಯ ಜಾನಪದ ಕಲೆ.<ref name="met">{{cite web |title=Pysanky: Dyeing to Celebrate Easter |url=https://www.metmuseum.org/perspectives/pysanky |publisher=The Metropolitan Museum of Art |access-date=2026-08-24}}</ref> "ಪಿಸಾಂಕಾ" ಎಂಬ ಪದವು ಉಕ್ರೇನಿಯನ್ ಭಾಷೆಯ "ಪಿಸಾಟಿ" (писати, ಅರ್ಥ: "ಬರೆಯುವುದು") ಎಂಬ ಕ್ರಿಯಾಪದದಿಂದ ಬಂದಿದೆ, ಏಕೆಂದರೆ ವಿನ್ಯಾಸಗಳನ್ನು ಮೊಟ್ಟೆಯ ಮೇಲ್ಮೈಯಲ್ಲಿ ಕರಗಿದ ಮೇಣದಿಂದ ಅಕ್ಷರಶಃ "ಬರೆಯಲಾಗುತ್ತದೆ". ಡಿಸೆಂಬರ್ ೨೦೨೪ರಲ್ಲಿ, ಯುನೆಸ್ಕೋ ಈ ಸಂಪ್ರದಾಯವನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು, ಇದು ಈ ಕಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಮನ್ನಣೆಯನ್ನು ತಂದುಕೊಟ್ಟಿತು.<ref name="unesco">{{cite web |title=Pysanka, Ukrainian tradition and art of decorating eggs |url=https://ich.unesco.org/en/decisions/19.COM/7.B.14 |publisher=UNESCO Intangible Cultural Heritage |access-date=2026-08-24}}</ref>
== ಇತಿಹಾಸ ==
ಮೊಟ್ಟೆ ಅಲಂಕರಣದ ಸಂಪ್ರದಾಯವು ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಉಕ್ರೇನ್ನಲ್ಲಿ ಪುರಾತತ್ವಶಾಸ್ತ್ರಜ್ಞರು ಕ್ರಿ.ಪೂ. ಐದನೇ ಸಹಸ್ರಮಾನದಷ್ಟು ಹಳೆಯದಾದ ಅಲಂಕೃತ ಮಣ್ಣಿನ ಮೊಟ್ಟೆಗಳನ್ನು ಪತ್ತೆಹಚ್ಚಿದ್ದಾರೆ, ಇವು ಈ ಆಚರಣೆಯ ಪ್ರಾಚೀನತೆಯನ್ನು ಸೂಚಿಸುತ್ತವೆ.<ref name="horniman">{{cite web |title=Pysanka named a cultural heritage of Ukraine |url=https://www.horniman.ac.uk/story/pysanka-named-a-cultural-heritage-of-ukraine/ |publisher=Horniman Museum and Gardens |access-date=2026-08-24}}</ref> ಪ್ರಾಚೀನ, ಪೂರ್ವ-ಕ್ರೈಸ್ತ ಕಾಲದಲ್ಲಿ ಸ್ಲಾವಿಕ್ ಜನಾಂಗದವರು ಮೊಟ್ಟೆಯನ್ನು ಜೀವನ, ಫಲವಂತಿಕೆ, ಸೂರ್ಯ ಮತ್ತು ವಿಶ್ವದ ಪುನರುಜ್ಜೀವನದ ಸಂಕೇತವಾಗಿ ಪೂಜಿಸುತ್ತಿದ್ದರು. ಕ್ರೈಸ್ತಧರ್ಮ ಉಕ್ರೇನ್ಗೆ ಬಂದ ನಂತರ, ಈ ಪೂರ್ವ-ಕ್ರೈಸ್ತ ಆಚರಣೆಯು ಈಸ್ಟರ್ ಹಬ್ಬದೊಂದಿಗೆ ಬೆಸೆದುಕೊಂಡು, ಕ್ರಿಸ್ತನ ಪುನರುತ್ಥಾನದ ಸಂಕೇತವಾಗಿ ಹೊಸ ಅರ್ಥವನ್ನು ಪಡೆಯಿತು. ೨೦ನೇ ಶತಮಾನದಲ್ಲಿ ಸೋವಿಯತ್ ಆಳ್ವಿಕೆಯ ಅವಧಿಯಲ್ಲಿ, ಧಾರ್ಮಿಕ ಮತ್ತು ರಾಷ್ಟ್ರೀಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದ್ದ ಪಿಸಾಂಕಾ ತಯಾರಿಕೆಯನ್ನು ಅಧಿಕೃತವಾಗಿ ನಿರುತ್ಸಾಹಗೊಳಿಸಲಾಗಿತ್ತು; ಆದರೂ ಅನೇಕ ಕುಟುಂಬಗಳು ಈ ಕಲೆಯನ್ನು ರಹಸ್ಯವಾಗಿ ಮುಂದುವರಿಸಿ, ಪೀಳಿಗೆಯಿಂದ ಪೀಳಿಗೆಗೆ ಉಳಿಸಿಕೊಂಡು ಬಂದವು.<ref name="wonderful">{{cite web |title=Where is the Largest Easter Egg Museum in the World? |url=https://www.wonderfulmuseums.com/museum/where-is-the-largest-easter-egg-museum-in-the-world/ |publisher=Wonderful Museums |access-date=2026-08-24}}</ref>
== ತಂತ್ರ ==
ಪಿಸಾಂಕಾ ತಯಾರಿಕೆಯು ಬತಿಕ್ ಮಾದರಿಯ ಮೇಣ-ನಿರೋಧಕ ವಿಧಾನವನ್ನು ಬಳಸುತ್ತದೆ. ಕಲಾವಿದೆ (ಇವರನ್ನು ಸಾಂಪ್ರದಾಯಿಕವಾಗಿ "ಪಿಸಾಂಕಾರ್ಕಾ" ಎಂದು ಕರೆಯಲಾಗುತ್ತದೆ) "ಕಿಸ್ತ್ಕಾ" ಎಂಬ ಸಣ್ಣ ಲೋಹದ ಕೊಳವೆಯುಳ್ಳ ಸಾಧನವನ್ನು ಬಳಸಿ ಕರಗಿದ ಜೇನುಮೇಣದಿಂದ ಮೊಟ್ಟೆಯ ಮೇಲೆ ವಿನ್ಯಾಸವನ್ನು ಬರೆಯುತ್ತಾರೆ. ನಂತರ ಮೊಟ್ಟೆಯನ್ನು ನೈಸರ್ಗಿಕ ಅಥವಾ ರಾಸಾಯನಿಕ ಬಣ್ಣದ ದ್ರಾವಣದಲ್ಲಿ ಅದ್ದಲಾಗುತ್ತದೆ; ಮೇಣ ಹಚ್ಚಿದ ಭಾಗಗಳು ಬಣ್ಣ ಹೀರಿಕೊಳ್ಳುವುದಿಲ್ಲ. ತಿಳಿ ಬಣ್ಣದಿಂದ ಗಾಢ ಬಣ್ಣದವರೆಗೆ ಈ ಪ್ರಕ್ರಿಯೆಯನ್ನು ಹಲವು ಬಾರಿ ಪುನರಾವರ್ತಿಸಲಾಗುತ್ತದೆ, ಪ್ರತಿ ಹಂತದ ನಂತರ ಹೊಸದಾಗಿ ಬಣ್ಣ ಬಂದ ಭಾಗಗಳ ಮೇಲೆ ಮತ್ತೆ ಮೇಣ ಹಚ್ಚಲಾಗುತ್ತದೆ, ಇದರಿಂದ ಆ ಭಾಗಗಳು ಮುಂದಿನ ಗಾಢ ಬಣ್ಣಗಳಿಂದ ಸುರಕ್ಷಿತವಾಗಿ ಉಳಿಯುತ್ತವೆ. ಎಲ್ಲಾ ಬಣ್ಣಗಳ ಪದರಗಳು ಮುಗಿದ ನಂತರ, ಮೊಟ್ಟೆಯನ್ನು ಮೇಣದ ಬತ್ತಿಯ ಶಾಖಕ್ಕೆ ಹಿಡಿದು ಮೇಣವನ್ನು ಕರಗಿಸಿ ಮೃದುವಾದ ಬಟ್ಟೆಯಿಂದ ಒರೆಸಲಾಗುತ್ತದೆ, ಆಗ ಮಾತ್ರ ಮೊಟ್ಟೆಯ ಒಳಗೆ ಅಡಗಿದ್ದ ಬಹುವರ್ಣದ ಸಂಕೀರ್ಣ ವಿನ್ಯಾಸ ಸಂಪೂರ್ಣವಾಗಿ ಗೋಚರಿಸುತ್ತದೆ. ಈ ಇಡೀ ಪ್ರಕ್ರಿಯೆಗೆ ಸಾಕಷ್ಟು ತಾಳ್ಮೆ, ನಿಖರತೆ ಮತ್ತು ಕೌಶಲ್ಯ ಬೇಕಾಗುತ್ತದೆ, ಮತ್ತು ಒಂದು ಸಂಕೀರ್ಣ ವಿನ್ಯಾಸದ ಪಿಸಾಂಕಾವನ್ನು ಪೂರ್ಣಗೊಳಿಸಲು ಹಲವು ಗಂಟೆಗಳೇ ಬೇಕಾಗಬಹುದು.<ref name="met" /> ಸಾಂಪ್ರದಾಯಿಕವಾಗಿ, ಈರುಳ್ಳಿಯ ಸಿಪ್ಪೆ, ಬೀಟ್ರೂಟ್, ಮರದ ತೊಗಟೆ ಮತ್ತು ಇತರ ಸಸ್ಯಜನ್ಯ ವಸ್ತುಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತಿತ್ತು; ಆಧುನಿಕ ಕಾಲದಲ್ಲಿ ಅನೇಕ ಕಲಾವಿದರು ಹೆಚ್ಚು ಸ್ಥಿರವಾದ ಬಣ್ಣಗಳಿಗಾಗಿ ವಾಣಿಜ್ಯಿಕ ಬಣ್ಣಗಳನ್ನೂ ಬಳಸುತ್ತಾರೆ. ಮೊಟ್ಟೆಯ ಆಕಾರ ಮತ್ತು ಗಾತ್ರಕ್ಕೆ ಅನುಗುಣವಾಗಿ ವಿನ್ಯಾಸವನ್ನು ಮೊದಲೇ ಪೆನ್ಸಿಲ್ನಿಂದ ವಿಭಾಗಿಸಿ, ಆ ರೇಖೆಗಳನ್ನು ಅನುಸರಿಸಿ ಕಲಾವಿದೆ ಸಮ್ಮಿತೀಯ ಜ್ಯಾಮಿತೀಯ ವಿನ್ಯಾಸಗಳನ್ನು ರಚಿಸುತ್ತಾರೆ.
== ಸಂಕೇತಗಳು ಮತ್ತು ಬಣ್ಣಗಳ ಅರ್ಥ ==
ಪಿಸಾಂಕಾದ ಮೇಲಿನ ಪ್ರತಿಯೊಂದು ಬಣ್ಣ ಮತ್ತು ವಿನ್ಯಾಸಕ್ಕೂ ಸಾಂಪ್ರದಾಯಿಕ ಅರ್ಥವಿದೆ. ಕೆಂಪು ಬಣ್ಣವು ಪ್ರೀತಿ, ಜೀವರಕ್ತ ಮತ್ತು ಸೂರ್ಯನನ್ನು ಸೂಚಿಸುತ್ತದೆ; ಹಳದಿ ಬಣ್ಣ ಸುಗ್ಗಿಯನ್ನು, ನೀಲಿ ಆಕಾಶವನ್ನು, ಹಸಿರು ವಸಂತ ಋತುವಿನ ಆಗಮನವನ್ನು ಸಂಕೇತಿಸುತ್ತದೆ. ಕಪ್ಪು ಮತ್ತು ಬಿಳಿ ಬಣ್ಣಗಳ ಸಂಯೋಜನೆ ಶೋಕವನ್ನು ಸೂಚಿಸಿದರೆ, ಅನೇಕ ಬಣ್ಣಗಳ ಮಿಶ್ರಣ ಸಂತೋಷ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ವಿನ್ಯಾಸಗಳಲ್ಲಿ ತ್ರಿಕೋನವು ಪವಿತ್ರ ತ್ರಿಮೂರ್ತಿಯನ್ನು ಅಥವಾ ಪ್ರಾಚೀನ ಕಾಲದಲ್ಲಿ ಗಾಳಿ, ಬೆಂಕಿ ಮತ್ತು ನೀರನ್ನು, ಶಿಲುಬೆ ಕ್ರಿಸ್ತನನ್ನು ಮತ್ತು ಜಗತ್ತಿನ ನಾಲ್ಕು ದಿಕ್ಕುಗಳನ್ನು, ಜಿಂಕೆ ಸಂಪತ್ತು ಮತ್ತು ಸಮೃದ್ಧಿಯನ್ನು, ಪಕ್ಷಿಗಳು ವಸಂತ ಮತ್ತು ಫಲವಂತಿಕೆಯನ್ನು, ಸುರುಳಿಯಾಕಾರದ ವಿನ್ಯಾಸ ರಕ್ಷಣೆಯನ್ನು ಸೂಚಿಸುತ್ತವೆ.<ref name="horniman" /> ಇತ್ತೀಚಿನ ವರ್ಷಗಳಲ್ಲಿ ಉಕ್ರೇನಿಯನ್ ಧ್ವಜ ಮತ್ತು ಪ್ರಾಚೀನ ರಾಷ್ಟ್ರೀಯ ಚಿಹ್ನೆಯಾದ ತ್ರಿಶೂಲದಂತಹ ಆಧುನಿಕ ಸಂಕೇತಗಳೂ ಪ್ರತಿರೋಧ ಮತ್ತು ರಾಷ್ಟ್ರಾಭಿಮಾನದ ಸಂಕೇತಗಳಾಗಿ ಪಿಸಾಂಕಾ ವಿನ್ಯಾಸಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
== ಪ್ರಾದೇಶಿಕ ವೈವಿಧ್ಯ ==
ಉಕ್ರೇನ್ನ ವಿವಿಧ ಪ್ರದೇಶಗಳಲ್ಲಿ ಪಿಸಾಂಕಾ ವಿನ್ಯಾಸ ಮತ್ತು ಶೈಲಿಯಲ್ಲಿ ಗಮನಾರ್ಹ ವೈವಿಧ್ಯವಿದೆ. ಪಶ್ಚಿಮ ಉಕ್ರೇನ್ನ ಹುಟ್ಸುಲ್ ಪ್ರದೇಶದಲ್ಲಿ ದೇವದಾರು ಮರದ ಕೊಂಬೆಗಳ ವಿನ್ಯಾಸಗಳು ಸಾಮಾನ್ಯವಾಗಿದ್ದು, ಇವು ಯೌವನ ಮತ್ತು ಶಾಶ್ವತ ಜೀವನದ ಸಂಕೇತವಾಗಿವೆ. ಪ್ರತಿಯೊಂದು ಪ್ರದೇಶ ತನ್ನದೇ ಆದ ವಿಶಿಷ್ಟ ಬಣ್ಣ ಸಂಯೋಜನೆ ಮತ್ತು ಜ್ಯಾಮಿತೀಯ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು, ಇವುಗಳಿಂದ ತಜ್ಞರು ಒಂದು ಪಿಸಾಂಕಾ ಯಾವ ಪ್ರದೇಶದಿಂದ ಬಂದಿದೆ ಎಂಬುದನ್ನು ಗುರುತಿಸಬಲ್ಲರು.<ref name="horniman" />
== ಇತರ ಸ್ಲಾವಿಕ್ ಸಂಸ್ಕೃತಿಗಳೊಂದಿಗೆ ಸಂಬಂಧ ==
ಮೊಟ್ಟೆ ಅಲಂಕರಣದ ಸಂಪ್ರದಾಯ ಉಕ್ರೇನ್ಗೆ ಮಾತ್ರ ಸೀಮಿತವಾಗಿಲ್ಲ; ಬಲ್ಗೇರಿಯನ್, ಕ್ರೊಯೇಷಿಯನ್, ಜೆಕ್, ಪೋಲಿಷ್, ಸೊರ್ಬ್, ಸರ್ಬಿಯನ್, ಸ್ಲೊವಾಕ್ ಮತ್ತು ಸ್ಲೊವೇನಿಯನ್ ಜನಾಂಗಗಳಲ್ಲೂ ಇಂತಹ ಸಂಪ್ರದಾಯಗಳಿವೆ.<ref name="slavorum">{{cite web |title=Slavic Easter Egg or Pysanka, Kraslica |url=https://www.slavorum.org/slavic-easter-egg-or-pysanka-kraslica/ |publisher=Slavorum |access-date=2026-08-24}}</ref> ಪೋಲೆಂಡ್ನಲ್ಲಿ ಇದನ್ನು "ಪಿಸಾಂಕಾ" ಎಂದೇ ಕರೆಯಲಾಗುತ್ತದೆ, ಇದೂ ಸಹ "ಬರೆಯುವುದು/ಚಿತ್ರಿಸುವುದು" ಎಂಬರ್ಥದ ಪದದಿಂದ ಬಂದಿದೆ; ಜೆಕ್ ಮತ್ತು ಸ್ಲೊವಾಕ್ ಭಾಷೆಗಳಲ್ಲಿ ಇದನ್ನು "ಕ್ರಾಸ್ಲಿಸೆ" ಎಂದು ಕರೆಯಲಾಗುತ್ತದೆ, ಇದು "ಅಲಂಕರಿಸುವುದು" ಎಂಬರ್ಥದ ಪದದಿಂದ ಬಂದಿದೆ. ಈ ಎಲ್ಲಾ ಸಂಪ್ರದಾಯಗಳಲ್ಲಿ ಮೇಣ-ನಿರೋಧಕ ವಿಧಾನ, ಗೀಚುವಿಕೆ, ಬಣ್ಣ ಬಳಿಯುವಿಕೆ ಮತ್ತು ಅಂಟಿಸುವ ಅಲಂಕಾರದಂತಹ ಸಾಮಾನ್ಯ ತಂತ್ರಗಳಿದ್ದರೂ, ಪ್ರತಿ ರಾಷ್ಟ್ರದ ಸಂಪ್ರದಾಯವೂ ತನ್ನದೇ ಆದ ವಿಶಿಷ್ಟ ವಿನ್ಯಾಸ ಶೈಲಿ ಮತ್ತು ಸಾಂಸ್ಕೃತಿಕ ಅರ್ಥವನ್ನು ಉಳಿಸಿಕೊಂಡಿದೆ, ಮತ್ತು ಎಲ್ಲದರ ಬೇರುಗಳೂ ಪೂರ್ವ-ಕ್ರೈಸ್ತ ಕಾಲದ ಸಾಮಾನ್ಯ ಸ್ಲಾವಿಕ್ ಪುರಾಣಗಳಲ್ಲಿವೆ ಎಂದು ಪರಿಗಣಿಸಲಾಗುತ್ತದೆ.
== ಪಿಸಾಂಕಾ ವಸ್ತುಸಂಗ್ರಹಾಲಯ, ಕೊಲೊಮಿಯಾ ==
ಪಶ್ಚಿಮ ಉಕ್ರೇನ್ನ ಇವಾನೊ-ಫ್ರಾಂಕಿವ್ಸ್ಕ್ ಪ್ರಾಂತ್ಯದ ಕೊಲೊಮಿಯಾ ನಗರದಲ್ಲಿ, ಪಿಸಾಂಕಾ ಕಲೆಗೆ ಮೀಸಲಾದ ಜಗತ್ತಿನ ಏಕೈಕ ವಸ್ತುಸಂಗ್ರಹಾಲಯವಿದೆ. ೧೯೮೭ರಲ್ಲಿ ಕೊಲೊಮಿಯಾ ಹುಟ್ಸುಲ್ ಜಾನಪದ ಕಲಾ ವಸ್ತುಸಂಗ್ರಹಾಲಯದ ಒಂದು ಪ್ರದರ್ಶನವಾಗಿ ಆರಂಭವಾದ ಇದು, ಸೆಪ್ಟೆಂಬರ್ ೨೦೦೦ರಲ್ಲಿ ೧೦ನೇ ಅಂತರರಾಷ್ಟ್ರೀಯ ಹುಟ್ಸುಲ್ ಉತ್ಸವದ ಸಂದರ್ಭದಲ್ಲಿ ಸ್ವತಂತ್ರ ವಸ್ತುಸಂಗ್ರಹಾಲಯವಾಗಿ ಉದ್ಘಾಟನೆಗೊಂಡಿತು. ವಾಸ್ತುಶಿಲ್ಪಿ ವಾಸಿಲ್ ಆಂಡ್ರಿಚುಕ್ ವಿನ್ಯಾಸಗೊಳಿಸಿದ ಈ ಕಟ್ಟಡವು ೧೩ ಮೀಟರ್ ಎತ್ತರದ, ಬಣ್ಣದ ಗಾಜಿನಿಂದ ನಿರ್ಮಿಸಲಾದ ಬೃಹತ್ ಮೊಟ್ಟೆಯ ಆಕಾರದಲ್ಲಿದ್ದು, ಇದೇ ಒಂದು ವಿಶಿಷ್ಟ ವಾಸ್ತುಶಿಲ್ಪ ಕೃತಿಯಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ೧೯ನೇ ಶತಮಾನದಿಂದ ಇಂದಿನವರೆಗಿನ, ಉಕ್ರೇನ್ನ ವಿವಿಧ ಪ್ರದೇಶಗಳ ಹಾಗೂ ಇತರ ಸ್ಲಾವಿಕ್ ದೇಶಗಳ ಹತ್ತು ಸಾವಿರಕ್ಕೂ ಹೆಚ್ಚು ಪಿಸಾಂಕಿಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗಿದೆ.<ref name="wonderful" />
== ಯುನೆಸ್ಕೋ ಮಾನ್ಯತೆ ==
ಪಿಸಾಂಕಾವನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವ ನಾಮನಿರ್ದೇಶನ ಪ್ರಕ್ರಿಯೆ ೨೦೧೭ರಲ್ಲಿ ಆರಂಭವಾಯಿತು. ೩ ನವೆಂಬರ್ ೨೦೨೪ರಂದು, ಪರಾಗ್ವೆಯ ಅಸುನ್ಸಿಯೋನ್ನಲ್ಲಿ ನಡೆದ ಯುನೆಸ್ಕೋ ಅಂತರ್ ಸರ್ಕಾರಿ ಸಮಿತಿಯ ೧೯ನೇ ಅಧಿವೇಶನದಲ್ಲಿ, "ಪಿಸಾಂಕಾ, ಮೊಟ್ಟೆ ಅಲಂಕರಣದ ಉಕ್ರೇನಿಯನ್ ಸಂಪ್ರದಾಯ ಮತ್ತು ಕಲೆ" ಎಂಬ ಶೀರ್ಷಿಕೆಯಡಿ ಈ ಕಲೆಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಲಾಯಿತು. ಇದನ್ನು ಉಕ್ರೇನ್ ಮತ್ತು ಎಸ್ಟೋನಿಯಾ ಜಂಟಿಯಾಗಿ ನಾಮನಿರ್ದೇಶನ ಮಾಡಿದ್ದವು, ಮತ್ತು ಈ ನಾಮನಿರ್ದೇಶನವು ಎರಡೂ ದೇಶಗಳ ಸಾಂಸ್ಕೃತಿಕ ಪಟ್ಟಿಗಳಲ್ಲಿದ್ದ ಮೂರು ಪರಂಪರೆಯ ಅಂಶಗಳನ್ನು ಆಧರಿಸಿತ್ತು.<ref name="unesco" /> ಈ ಮಾನ್ಯತೆಯು ಈ ಕಲೆಯ ಜ್ಞಾನ ಮತ್ತು ಕೌಶಲ್ಯವನ್ನು ಕುಟುಂಬಗಳಲ್ಲಿ ಹಾಗೂ ಕಾರ್ಯಾಗಾರಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಜೀವಂತ ಸಂಪ್ರದಾಯವಾಗಿ ಪರಿಗಣಿಸುತ್ತದೆ.
== ಆಧುನಿಕ ಕಾಲದಲ್ಲಿ ಪಿಸಾಂಕಾ ==
೨೦೨೨ರಲ್ಲಿ ಆರಂಭವಾದ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ನಂತರ, ಪಿಸಾಂಕಾ ಉಕ್ರೇನಿಯನ್ ಸಾಂಸ್ಕೃತಿಕ ಗುರುತಿನ ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ಹೊಸ ಮಹತ್ವವನ್ನು ಪಡೆದುಕೊಂಡಿತು. ಯುನೆಸ್ಕೋ ಮಾನ್ಯತೆಯ ಸಂದರ್ಭದಲ್ಲಿ ಉಕ್ರೇನ್ನ ಸಂಸ್ಕೃತಿ ಸಚಿವ ಮಿಕೋಲಾ ಟೊಚಿಟ್ಸ್ಕಿ ಅವರು, ತಮ್ಮ ದೇಶದ ಕಲಾವಿದರು ಮತ್ತು ಜೀವಂತ ಪರಂಪರೆಯ ವಾಹಕರು ಯುದ್ಧದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರೂ, ಉಕ್ರೇನಿಯನ್ ಜನರ ಸಾಂಸ್ಕೃತಿಕ ಸ್ಫೂರ್ತಿ ಅಚಲವಾಗಿ ಉಳಿದಿದೆ ಎಂದು ಹೇಳಿದರು.<ref name="euromaidan">{{cite web |title=Ukrainian "pysanka" Easter egg gains UNESCO cultural heritage status |url=https://euromaidanpress.com/2024/12/04/ukrainian-pysanka-easter-egg-gains-unesco-cultural-heritage-status/ |publisher=Euromaidan Press |access-date=2026-08-24}}</ref>
== ಸಾಂಸ್ಕೃತಿಕ ಮಹತ್ವ ==
ಪಿಸಾಂಕಾ ಈಸ್ಟರ್ ಹಬ್ಬದ ಆಚರಣೆಗಳಲ್ಲಿ ಮಾತ್ರವಲ್ಲದೆ, ಮದುವೆ ಮತ್ತು ಸ್ಮರಣಾರ್ಥ ಸಮಾರಂಭಗಳಂತಹ ಜೀವನದ ಪ್ರಮುಖ ಘಟ್ಟಗಳಲ್ಲೂ ಬಳಕೆಯಾಗುತ್ತದೆ.<ref name="unesco" /> ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಪಿಸಾಂಕಾವನ್ನು ಮನೆಯ ರಕ್ಷಣೆಗಾಗಿ ಕಿಟಕಿ ಬಳಿ ಅಥವಾ ಮನೆಯ ಮೂಲೆಗಳಲ್ಲಿ ಇಡಲಾಗುತ್ತಿತ್ತು, ಮತ್ತು ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಶುಭ ಹಾರೈಕೆಯ ಕುರುಹಾಗಿ ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪಿಸಾಂಕಾ ತಯಾರಿಕೆಯ ಕಲೆಯನ್ನು ಸಾಂಪ್ರದಾಯಿಕವಾಗಿ ತಾಯಂದಿರು ಮತ್ತು ಅಜ್ಜಿಯಂದಿರು ಹೆಣ್ಣುಮಕ್ಕಳಿಗೆ ಬಾಯಿಮಾತಿನ ಮೂಲಕ ಮತ್ತು ಪ್ರಾಯೋಗಿಕವಾಗಿ ಕಲಿಸುತ್ತಿದ್ದರು, ಇದರಿಂದ ಈ ಜ್ಞಾನ ಕುಟುಂಬದೊಳಗೆ ತಲೆಮಾರುಗಳ ಕಾಲ ಜೀವಂತವಾಗಿ ಉಳಿಯಿತು. ೧೯೦೦ರ ದಶಕದ ಆರಂಭದಲ್ಲಿ ವಲಸೆ ಹೋದ ಉಕ್ರೇನಿಯನ್ ಕುಟುಂಬಗಳ ಮೂಲಕ ಈ ಸಂಪ್ರದಾಯ ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತದ ಉಕ್ರೇನಿಯನ್ ವಲಸಿಗ ಸಮುದಾಯಗಳಿಗೂ ತಲುಪಿತು ಹಾಗೂ ಇಂದಿಗೂ ಜೀವಂತವಾಗಿದೆ.<ref name="met" /> ಕೆನಡಾದ ಆಲ್ಬರ್ಟಾ ಪ್ರಾಂತ್ಯದ ವೆಗ್ರೆವಿಲ್ಲೆ ಪಟ್ಟಣದಲ್ಲಿ, ಅಲ್ಲಿನ ದೊಡ್ಡ ಉಕ್ರೇನಿಯನ್ ವಲಸಿಗ ಸಮುದಾಯದ ಗೌರವಾರ್ಥ, ಜಗತ್ತಿನ ಅತಿ ದೊಡ್ಡ ಸ್ಮಾರಕ ಪಿಸಾಂಕಾವನ್ನೂ ನಿರ್ಮಿಸಲಾಗಿದೆ. ಇಂದಿಗೂ ಶಾಲೆಗಳಲ್ಲಿ, ಸಾಂಸ್ಕೃತಿಕ ಕೇಂದ್ರಗಳಲ್ಲಿ ಮತ್ತು ಕುಟುಂಬಗಳಲ್ಲಿ ಪಿಸಾಂಕಾ ತಯಾರಿಕೆಯ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದ್ದು, ಈ ಜೀವಂತ ಕಲೆ ಮುಂದಿನ ಪೀಳಿಗೆಗಳಿಗೂ ವರ್ಗಾವಣೆಯಾಗುತ್ತಿದೆ. ಪ್ರಪಂಚದಾದ್ಯಂತದ ವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಪಿಸಾಂಕಾವನ್ನು ಉಕ್ರೇನಿಯನ್ ಗುರುತಿನ ಪ್ರಮುಖ ಸಂಕೇತವಾಗಿ ಪ್ರದರ್ಶಿಸುತ್ತಿದ್ದು, ಇದು ಜಾನಪದ ಕಲೆ, ಧಾರ್ಮಿಕ ನಂಬಿಕೆ ಮತ್ತು ರಾಷ್ಟ್ರೀಯ ಗುರುತಿನ ಸಂಗಮವಾಗಿ ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿದೆ.
== ಉಲ್ಲೇಖಗಳು ==
<references/>
2tp7cuxq53nxybi6d48xw1962847x0x
ಎಡಕ್ಕಲ್
0
180674
1384221
2026-08-24T07:03:41Z
Shreelatha.Halemane
88264
ಹೊಸ ಪುಟ: ==ಎಡಕ್ಕಲ್== [[File:India Kerala location map.svg|thumb|map of the Kerala.]] ಎಡಕ್ಕಲ್ [[ಭಾರತ]]ದ [[ಕೇರಳಂ|ಕೇರಳ]]ದ [[ವಯನಾಡು ಜಿಲ್ಲೆ|ವಯನಾಡ್]] ಜಿಲ್ಲೆಯಲ್ಲಿ ಎಡಕ್ಕಲ್ ಗುಹೆಗಳ ಸ್ಥಳವಾಗಿದೆ. ಜಿಲ್ಲೆಯ ಅತಿ ಎತ್ತರದ ಪರ್ವತವಾದ ಅಂಬುಕುತಿ ಮಾಲಾ ಇಲ್ಲಿ ನೆ...
1384221
wikitext
text/x-wiki
==ಎಡಕ್ಕಲ್==
[[File:India Kerala location map.svg|thumb|map of the Kerala.]]
ಎಡಕ್ಕಲ್ [[ಭಾರತ]]ದ [[ಕೇರಳಂ|ಕೇರಳ]]ದ [[ವಯನಾಡು ಜಿಲ್ಲೆ|ವಯನಾಡ್]] ಜಿಲ್ಲೆಯಲ್ಲಿ ಎಡಕ್ಕಲ್ ಗುಹೆಗಳ ಸ್ಥಳವಾಗಿದೆ. ಜಿಲ್ಲೆಯ ಅತಿ ಎತ್ತರದ ಪರ್ವತವಾದ ಅಂಬುಕುತಿ ಮಾಲಾ ಇಲ್ಲಿ ನೆಲೆಗೊಂಡಿದೆ.<ref>https://www.keralatourism.org/destination/edakkal-caves-wayanad/335/</ref>
ಗುಹೆಗಳ ಮೇಲೆ ಕೇರಳ, [[ತಮಿಳುನಾಡು]] ಮತ್ತು [[ಕರ್ನಾಟಕ]] ರಾಜ್ಯಗಳ ಪರ್ವತ ಜಂಕ್ಷನ್ನ ನೋಟಗಳಿವೆ. ಹತ್ತಿರದ ಪ್ರಮುಖ ಪಟ್ಟಣವೆಂದರೆ ಸುಲ್ತಾನ್ ಬತ್ತೇರಿ ಇದು ಸುಮಾರು 12 ಕಿಮೀ ದೂರದಲ್ಲಿದೆ, ಆದರೆ ಹತ್ತಿರದ ನಗರ ಕೇಂದ್ರವೆಂದರೆ ಅಂಬಲವಾಯಲ್ ಇದು 4 ಕಿಮೀ ದೂರದಲ್ಲಿದೆ.<ref>https://web.archive.org/web/20110901110525/http://www.thehindu.com/arts/history-and-culture/article2331087.ece</ref>
==ಎಡಕ್ಕಲ್ ಗುಹೆಗಳು==
[[File:Edakkal Caves.jpg|thumb|Edakkal Caves]]
[[ಎಡಕ್ಕಲ್ ಗುಹೆಗಳು]] ಎಂದು ಕರೆಯಲ್ಪಡುವ ಮೂರು ಪೂರ್ವ-ಐತಿಹಾಸಿಕ ಗುಹೆಗಳು ಕನಿಷ್ಠ 5000 BC ಯಿಂದ ಅಂಬುಕುತಿ ಮಾಲಾದಲ್ಲಿ ಪತ್ತೆಯಾಗಿವೆ. ಈ ನೈಸರ್ಗಿಕ ಗುಹೆಗಳ ಗೋಡೆಗಳ ಮೇಲೆ ಶಿಲಾಯುಗದ ಚಿತ್ರ ಬರಹಗಳಿವೆ. 2007 ರ ಅಂತ್ಯದಲ್ಲಿ, ಹಲವಾರು ಪುರಾತತ್ವಶಾಸ್ತ್ರಜ್ಞರು - ಯುನೆಸ್ಕೋ ಎಡಕ್ಕಲ್ ಗುಹೆಗಳ ಸ್ಥಳವನ್ನು ವಿಶ್ವ ಪರಂಪರೆಯ ಕೇಂದ್ರವೆಂದು ಘೋಷಿಸಲು ಭಾರತೀಯ ಮತ್ತು ಪಾಶ್ಚಿಮಾತ್ಯ ಎರಡೂ ಪ್ರಮುಖ ಪ್ರಯತ್ನಗಳನ್ನು ಪ್ರಾರಂಭಿಸಿದರು.<ref>https://edakkal-village-resort-a-wandertrails-showcase.allkeralahotels.net/en/</ref>
[[File:EdakkalCaves (6).JPG|thumb|EdakkalCaves (6)]]
ತೋರಿಕೆಯಲ್ಲಿ ವಿಭಿನ್ನವಾದ ಕೃತಿಗಳಿವೆ. ಕನಿಷ್ಠ 7000 ವರ್ಷಗಳಷ್ಟು ಹಿಂದಿನ ಗುಹಾ ವರ್ಣಚಿತ್ರಗಳು ಮತ್ತು ಕೆತ್ತನೆಗಳ ಹಳೆಯ ಗುಂಪು, ಪೂರ್ವ-ಐತಿಹಾಸಿಕ ಬುಡಕಟ್ಟು ಮುಖ್ಯಸ್ಥರು, ಆನೆಗಳು, ರಾಣಿಯರು ಮತ್ತು ಉಪಕರಣಗಳನ್ನು ಚಿತ್ರಿಸುತ್ತದೆ. ಕ್ರಿ.ಪೂ. 3 ಅಥವಾ 4 ನೇ ಶತಮಾನದ ಕಡಿಮೆ ಪ್ರಾಚೀನ ಲಿಪಿಯನ್ನು ಸಹ ಗುಹೆಗಳ ಸಂಕೀರ್ಣದಲ್ಲಿ ಕಾಣಬಹುದು<ref>https://web.archive.org/web/20071029212550/http://www.hindu.com/2007/10/28/stories/2007102851830300.htm</ref>
304ugu5g058usvnp3k2rvmus90c80sp
1384223
1384221
2026-08-24T07:13:54Z
Shreelatha.Halemane
88264
1384223
wikitext
text/x-wiki
==ಎಡಕ್ಕಲ್==
[[File:India Kerala location map.svg|thumb|map of the Kerala.]]
ಎಡಕ್ಕಲ್ [[ಭಾರತ]]ದ [[ಕೇರಳಂ|ಕೇರಳ]]ದ [[ವಯನಾಡು ಜಿಲ್ಲೆ|ವಯನಾಡ್]] ಜಿಲ್ಲೆಯಲ್ಲಿ ಎಡಕ್ಕಲ್ ಗುಹೆಗಳ ಸ್ಥಳವಾಗಿದೆ. ಜಿಲ್ಲೆಯ ಅತಿ ಎತ್ತರದ ಪರ್ವತವಾದ ಅಂಬುಕುತ್ತಿ ಮಲಾ(ಮಲ ಅಂದರೆ ಪರ್ವತ] ಇಲ್ಲಿ ನೆಲೆಗೊಂಡಿದೆ.<ref>https://www.keralatourism.org/destination/edakkal-caves-wayanad/335/</ref>
ಗುಹೆಗಳ ಮೇಲೆ ಕೇರಳ, [[ತಮಿಳುನಾಡು]] ಮತ್ತು [[ಕರ್ನಾಟಕ]] ರಾಜ್ಯಗಳ ಪರ್ವತ ಜಂಕ್ಷನ್ನ ನೋಟಗಳಿವೆ. ಹತ್ತಿರದ ಪ್ರಮುಖ ಪಟ್ಟಣವೆಂದರೆ ಸುಲ್ತಾನ್ ಬತ್ತೇರಿ ಇದು ಸುಮಾರು 12 ಕಿಮೀ ದೂರದಲ್ಲಿದೆ, ಆದರೆ ಹತ್ತಿರದ ನಗರ ಕೇಂದ್ರವೆಂದರೆ ಅಂಬಲವಾಯಲ್ ಇದು 4 ಕಿಮೀ ದೂರದಲ್ಲಿದೆ.<ref>https://web.archive.org/web/20110901110525/http://www.thehindu.com/arts/history-and-culture/article2331087.ece</ref>
==ಎಡಕ್ಕಲ್ ಗುಹೆಗಳು==
[[File:Edakkal Caves.jpg|thumb|Edakkal Caves]]
[[ಎಡಕ್ಕಲ್ ಗುಹೆಗಳು]] ಎಂದು ಕರೆಯಲ್ಪಡುವ ಮೂರು ಪೂರ್ವ-ಐತಿಹಾಸಿಕ ಗುಹೆಗಳು ಕನಿಷ್ಠ 5000 BC ಯಿಂದ ಅಂಬುಕುತಿ ಮಾಲಾದಲ್ಲಿ ಪತ್ತೆಯಾಗಿವೆ. ಈ ನೈಸರ್ಗಿಕ ಗುಹೆಗಳ ಗೋಡೆಗಳ ಮೇಲೆ ಶಿಲಾಯುಗದ ಚಿತ್ರ ಬರಹಗಳಿವೆ. 2007 ರ ಅಂತ್ಯದಲ್ಲಿ, ಹಲವಾರು ಪುರಾತತ್ವಶಾಸ್ತ್ರಜ್ಞರು - ಯುನೆಸ್ಕೋ ಎಡಕ್ಕಲ್ ಗುಹೆಗಳ ಸ್ಥಳವನ್ನು ವಿಶ್ವ ಪರಂಪರೆಯ ಕೇಂದ್ರವೆಂದು ಘೋಷಿಸಲು ಭಾರತೀಯ ಮತ್ತು ಪಾಶ್ಚಿಮಾತ್ಯ ಎರಡೂ ಪ್ರಮುಖ ಪ್ರಯತ್ನಗಳನ್ನು ಪ್ರಾರಂಭಿಸಿದರು.<ref>https://edakkal-village-resort-a-wandertrails-showcase.allkeralahotels.net/en/</ref>
[[File:EdakkalCaves (6).JPG|thumb|EdakkalCaves (6)]]
ತೋರಿಕೆಯಲ್ಲಿ ವಿಭಿನ್ನವಾದ ಕೃತಿಗಳಿವೆ. ಕನಿಷ್ಠ 7000 ವರ್ಷಗಳಷ್ಟು ಹಿಂದಿನ ಗುಹಾ ವರ್ಣಚಿತ್ರಗಳು ಮತ್ತು ಕೆತ್ತನೆಗಳ ಹಳೆಯ ಗುಂಪು, ಪೂರ್ವ-ಐತಿಹಾಸಿಕ ಬುಡಕಟ್ಟು ಮುಖ್ಯಸ್ಥರು, ಆನೆಗಳು, ರಾಣಿಯರು ಮತ್ತು ಉಪಕರಣಗಳನ್ನು ಚಿತ್ರಿಸುತ್ತದೆ. ಕ್ರಿ.ಪೂ. 3 ಅಥವಾ 4 ನೇ ಶತಮಾನದ ಕಡಿಮೆ ಪ್ರಾಚೀನ ಲಿಪಿಯನ್ನು ಸಹ ಗುಹೆಗಳ ಸಂಕೀರ್ಣದಲ್ಲಿ ಕಾಣಬಹುದು<ref>https://web.archive.org/web/20071029212550/http://www.hindu.com/2007/10/28/stories/2007102851830300.htm</ref>
==ದಂತಕಥೆಗಳು ಮತ್ತು ನಂಬಿಕೆಗಳು==
ಎಡಕ್ಕಲ್ನಲ್ಲಿನ ದೈತ್ಯ ಬಿರುಕಿಗೆ ಸಂಬಂಧಿಸಿದ ಅನೇಕ ದಂತಕಥೆಗಳಿವೆ. ಈ ಪ್ರದೇಶಕ್ಕೆ ಮೊದಲು ಭೇಟಿ ನೀಡಿದವರಲ್ಲಿ ಒಬ್ಬರಾದ ಭಗವಾನ್ ರಾಮನು ಬಾಣವನ್ನು ಹೊಡೆದನು, ಅದು ಪರ್ವತವನ್ನು ಭೇದಿಸಿ ಅಲ್ಲಿ ಆಳವಾದ ಬಿರುಕು ಉಂಟುಮಾಡಿತು ಎಂದು ಜನರು ನಂಬುತ್ತಾರೆ. ಬೆಟ್ಟಗಳ ಹೆಸರು, ಅಂಬುಕುಥಿ ಕೂಡ ಈ ದಂತಕಥೆಯಿಂದ ಬಂದಿದೆ. (ಮಲಯಾಳಂನಲ್ಲಿ, ಅಂಬು ಎಂದರೆ ಬಾಣ ಮತ್ತು ಕುಥಿ ಎಂದರೆ "ಚುಚ್ಚುವುದು" ಮತ್ತು ಆದ್ದರಿಂದ ಈ ಹೆಸರು ಬಂದಿದೆ.)
ಸ್ಥಳೀಯ ಜನರು ಸ್ಥಳೀಯ ದೇವತೆಗಳನ್ನು ಗುಹೆಗಳೊಂದಿಗೆ ಸಂಯೋಜಿಸುತ್ತಾರೆ ಮತ್ತು ನೀವು ಗುಹೆಗಳ ಬಳಿ ಅನೇಕ ವಿಗ್ರಹಗಳನ್ನು ನೋಡಬಹುದು.
==ಗುಹೆಗಳ ಆವಿಷ್ಕಾರ==
ಗುಹೆಗಳ ಆವಿಷ್ಕಾರವು 1895 ರ ಹಿಂದಿನದು ಮತ್ತು ಇದು ಮಲಬಾರ್ ಜಿಲ್ಲೆಯ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಫ್ರೆಡ್ ಫಾಸೆಟ್ಗೆ ಸಂಬಂಧಿಸಿದೆ. ಅವರು ವಯನಾಡಿಗೆ ಬೇಟೆಯಾಡಲು ಪ್ರವಾಸದಲ್ಲಿದ್ದರು ಮತ್ತು ಕಾಫಿ ಎಸ್ಟೇಟ್ನಲ್ಲಿ ನವಶಿಲಾಯುಗದ ಸೆಲ್ಟ್ಗಳು ಬಳಸುತ್ತಿದ್ದ ಕಲ್ಲಿನ ಕೊಡಲಿಯನ್ನು ಗಮನಿಸಿದರು.
ಫ್ರೆಡ್ ಪೂರ್ವ ಇತಿಹಾಸದ ಉತ್ಸಾಹಿಯಾಗಿದ್ದರು ಮತ್ತು ಈ ಘಟನೆಯು ಅವರ ಸ್ಥಳದ ಬಗ್ಗೆ ಕುತೂಹಲವನ್ನು ಹೆಚ್ಚಿಸಿತು. ಸ್ಥಳೀಯ ಜನರೊಂದಿಗೆ ವಿಚಾರಿಸಿದ ನಂತರ ಅವರು ವಯನಾಡಿನ ಎತ್ತರದ ಶ್ರೇಣಿಗಳನ್ನು ಮತ್ತಷ್ಟು ಅನ್ವೇಷಿಸಲು ನಿರ್ಧರಿಸಿದರು. ಅವರು ಅಂಬುಕುತಿ ಮಾಲಾದಲ್ಲಿನ ದಟ್ಟವಾದ ಎಲೆಗಳನ್ನು ದಾಟಿ ಹೋದರು; ಅವರ ಕಾರ್ಯಾಚರಣೆಯಲ್ಲಿ, ಅವರು ಪರ್ವತದ ಮೇಲೆ ಬಂಡೆಯ ಆಶ್ರಯವನ್ನು ಕಂಡುಕೊಳ್ಳಲು ಸಾಧ್ಯವಾಯಿತು, ಇದು ಭೂಮಿಯ ಮೇಲಿನ ಮಾನವರ ಆರಂಭಿಕ ವಸಾಹತುಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.
ಹೊಸ ಶಿಲಾಯುಗದಲ್ಲಿ ಗುಹೆಗಳು ಜನರು ವಾಸಿಸುತ್ತಿದ್ದರು ಎಂದು ಸೂಚಿಸುವ ಚಿಹ್ನೆಗಳು ಇದ್ದವು ಮತ್ತು ಈ ರೋಮಾಂಚಕಾರಿ ಆವಿಷ್ಕಾರವು ಪ್ರಪಂಚದಾದ್ಯಂತದ ಪುರಾತತ್ತ್ವಜ್ಞರು ಮತ್ತು ಇತಿಹಾಸಕಾರರ ಗಮನ ಸೆಳೆಯಿತು.
6102plsvj4549s3zhjzhss2hs5jlw71
ಪೆಟ್ರಿಕಿವ್ಕಾ ಚಿತ್ರಕಲೆ
0
180675
1384227
2026-08-24T07:23:38Z
Reema Jalihal
87461
new article
1384227
wikitext
text/x-wiki
{{Infobox
| name = ಪೆಟ್ರಿಕಿವ್ಕಾ ಚಿತ್ರಕಲೆ
| image = [[File:Таріль дерев'яна "Серпень".jpg|250px]]
| caption = ನಟಾಲಿಯಾ ಸ್ಟಾಟಿವಾ-ಝಾರ್ಕೊ ಅವರಿಂದ ಅಲಂಕಾರಿಕ ಪ್ಲೇಟ್ "ಆಗಸ್ಟ್"
| label1 = ದೇಶ
| data1 = ಉಕ್ರೇನ್
| label2 = ಮೂಲ ಸ್ಥಳ
| data2 = ಪೆಟ್ರಿಕಿವ್ಕಾ ಗ್ರಾಮ, ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್
| label3 = ವಿಧ
| data3 = ಜಾನಪದ ಅಲಂಕಾರಿಕ ಚಿತ್ರಕಲೆ
| label4 = ಯುನೆಸ್ಕೋ ಪಟ್ಟಿ
| data4 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label5 = ನಮೂದಿಸಿದ ವರ್ಷ
| data5 = ೨೦೧೩ (ಉಲ್ಲೇಖ ಸಂಖ್ಯೆ ೦೦೮೯೩)
}}
'''ಪೆಟ್ರಿಕಿವ್ಕಾ ಚಿತ್ರಕಲೆ''' (ಉಕ್ರೇನಿಯನ್: Петриківський розпис) ಎಂಬುದು ಉಕ್ರೇನ್ನ ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್ನ ಪೆಟ್ರಿಕಿವ್ಕಾ ಎಂಬ ಗ್ರಾಮದಿಂದ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಅಲಂಕಾರಿಕ ಚಿತ್ರಕಲೆಯ ಶೈಲಿಯಾಗಿದೆ. ಈ ಶೈಲಿಯನ್ನು ಸಾಂಪ್ರದಾಯಿಕವಾಗಿ ಮನೆಗಳ ಗೋಡೆಗಳು ಮತ್ತು ದೈನಂದಿನ ಗೃಹೋಪಯೋಗಿ ವಸ್ತುಗಳನ್ನು ಅಲಂಕರಿಸಲು ಬಳಸಲಾಗುತ್ತಿತ್ತು.<ref name="unesco">{{cite web |title=Petrykivka decorative painting as a phenomenon of the Ukrainian ornamental folk art |url=https://ich.unesco.org/en/RL/petrykivka-decorative-painting-as-a-phenomenon-of-the-ukrainian-ornamental-decorative-art-00893 |publisher=UNESCO Intangible Cultural Heritage |access-date=2026-08-24}}</ref> ಈ ಶೈಲಿಯ ಅತ್ಯಂತ ಹಳೆಯ ಉದಾಹರಣೆಗಳು ೧೮ನೇ ಶತಮಾನದವು ಎಂದು ನಂಬಲಾಗಿದ್ದರೂ, ಇದು ಇಂದಿಗೂ ಒಂದು ಆಧುನಿಕ ಕಲಾ ಪ್ರಕಾರವಾಗಿ ಬೆಳೆಯುತ್ತಲೇ ಇದೆ. ೨೦೧೩ರಲ್ಲಿ ಯುನೆಸ್ಕೋ ಈ ಕಲೆಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು.
== ಇತಿಹಾಸ ==
ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮದ ಮನೆಗಳ ಗೋಡೆಗಳ ಅಲಂಕಾರದಿಂದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ; ಇಂತಹ ಗೋಡೆ ಅಲಂಕಾರಗಳು ಉಕ್ರೇನ್ನ ಹಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದವು, ಆದರೆ ಪ್ರತಿ ಪ್ರದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿತ್ತು. ಪೆಟ್ರಿಕಿವ್ಕಾ ಗ್ರಾಮದಲ್ಲಿ ಮನೆ ಅಲಂಕಾರ ಕನಿಷ್ಠ ೧೮೬೦ರಿಂದಲೂ, ಮತ್ತು ಕಾಗದದ ಮೇಲಿನ ಚಿತ್ರಕಲೆ ೧೯ನೇ ಶತಮಾನದ ಕೊನೆಯಿಂದಲೂ ಅಸ್ತಿತ್ವದಲ್ಲಿತ್ತು.<ref name="eou">{{cite web |title=Petrykivka painting |url=https://www.encyclopediaofukraine.com/display.asp?linkpath=pages/P/E/Petrykivkapainting.htm |publisher=Encyclopedia of Ukraine |access-date=2026-08-24}}</ref> ೨೦ನೇ ಶತಮಾನದ ಆರಂಭದಲ್ಲಿ, ಜನಾಂಗಶಾಸ್ತ್ರಜ್ಞ ದ್ಮಿತ್ರೊ ಯಾವೊರ್ನಿಟ್ಸ್ಕಿ ಅವರು ೧೯೧೧ ಮತ್ತು ೧೯೧೩ರಲ್ಲಿ ಕೈಗೊಂಡ ಸಂಶೋಧನಾ ಪ್ರವಾಸಗಳ ಮೂಲಕ ಈ ಕಲೆಯ ಮಾದರಿಗಳನ್ನು ದಾಖಲಿಸಿದರು, ಇದು ೧೯೧೩ರಲ್ಲಿ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಪ್ರದರ್ಶನಕ್ಕೆ ಆಧಾರವಾಯಿತು. ೧೯೩೫ ಮತ್ತು ೧೯೩೬ರಲ್ಲಿ ಕೀವ್, ಲೆನಿನ್ಗ್ರಾಡ್ ಮತ್ತು ಮಾಸ್ಕೋದಲ್ಲಿ ನಡೆದ ಪ್ರದರ್ಶನಗಳು ಟಟಿಯಾನಾ ಪಾಟಾ ಮತ್ತಿತರ ಕಲಾವಿದರ ಕೃತಿಗಳ ಮೂಲಕ ಈ ಶೈಲಿಯನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದವು. ಇದೇ ಅವಧಿಯಲ್ಲಿ ಪೆಟ್ರಿಕಿವ್ಕಾದಲ್ಲಿ ಸ್ಥಾಪಿತವಾದ ಚಿತ್ರಕಲಾ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಟಟಿಯಾನಾ ಪಾಟಾ, ಮುಂದಿನ ಪೀಳಿಗೆಯ ಅನೇಕ ಕಲಾವಿದರಿಗೆ ತರಬೇತಿ ನೀಡಿ ಈ ಶೈಲಿಯನ್ನು ಆಧುನಿಕ ಕಲಾ ಪ್ರಕಾರವಾಗಿ ಬೆಳೆಸಿದರು.
079ieu98d7rp0nb58a33xbrorl1ao90
1384228
1384227
2026-08-24T07:26:29Z
Reema Jalihal
87461
1384228
wikitext
text/x-wiki
{{Short description|ಸಾಂಪ್ರದಾಯಿಕ ಉಕ್ರೇನಿಯನ್ ಅಲಂಕಾರಿಕ ಚಿತ್ರಕಲೆ ಶೈಲಿ}}
{{Infobox
| name = ಪೆಟ್ರಿಕಿವ್ಕಾ ಚಿತ್ರಕಲೆ
| image = [[File:Таріль дерев'яна "Серпень".jpg|250px]]
| caption = ನಟಾಲಿಯಾ ಸ್ಟಾಟಿವಾ-ಝಾರ್ಕೊ ಅವರಿಂದ ಅಲಂಕಾರಿಕ ಪ್ಲೇಟ್ "ಆಗಸ್ಟ್"
| label1 = ದೇಶ
| data1 = ಉಕ್ರೇನ್
| label2 = ಮೂಲ ಸ್ಥಳ
| data2 = ಪೆಟ್ರಿಕಿವ್ಕಾ ಗ್ರಾಮ, ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್
| label3 = ವಿಧ
| data3 = ಜಾನಪದ ಅಲಂಕಾರಿಕ ಚಿತ್ರಕಲೆ
| label4 = ಯುನೆಸ್ಕೋ ಪಟ್ಟಿ
| data4 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label5 = ನಮೂದಿಸಿದ ವರ್ಷ
| data5 = ೨೦೧೩ (ಉಲ್ಲೇಖ ಸಂಖ್ಯೆ ೦೦೮೯೩)
}}
'''ಪೆಟ್ರಿಕಿವ್ಕಾ ಚಿತ್ರಕಲೆ''' (ಉಕ್ರೇನಿಯನ್: Петриківський розпис) ಎಂಬುದು ಉಕ್ರೇನ್ನ ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್ನ ಪೆಟ್ರಿಕಿವ್ಕಾ ಎಂಬ ಗ್ರಾಮದಿಂದ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಅಲಂಕಾರಿಕ ಚಿತ್ರಕಲೆಯ ಶೈಲಿಯಾಗಿದೆ. ಈ ಶೈಲಿಯನ್ನು ಸಾಂಪ್ರದಾಯಿಕವಾಗಿ ಮನೆಗಳ ಗೋಡೆಗಳು ಮತ್ತು ದೈನಂದಿನ ಗೃಹೋಪಯೋಗಿ ವಸ್ತುಗಳನ್ನು ಅಲಂಕರಿಸಲು ಬಳಸಲಾಗುತ್ತಿತ್ತು.<ref name="unesco">{{cite web |title=Petrykivka decorative painting as a phenomenon of the Ukrainian ornamental folk art |url=https://ich.unesco.org/en/RL/petrykivka-decorative-painting-as-a-phenomenon-of-the-ukrainian-ornamental-decorative-art-00893 |publisher=UNESCO Intangible Cultural Heritage |access-date=2026-08-24}}</ref> ಈ ಶೈಲಿಯ ಅತ್ಯಂತ ಹಳೆಯ ಉದಾಹರಣೆಗಳು ೧೮ನೇ ಶತಮಾನದವು ಎಂದು ನಂಬಲಾಗಿದ್ದರೂ, ಇದು ಇಂದಿಗೂ ಒಂದು ಆಧುನಿಕ ಕಲಾ ಪ್ರಕಾರವಾಗಿ ಬೆಳೆಯುತ್ತಲೇ ಇದೆ. ೨೦೧೩ರಲ್ಲಿ ಯುನೆಸ್ಕೋ ಈ ಕಲೆಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು.
== ಇತಿಹಾಸ ==
ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮದ ಮನೆಗಳ ಗೋಡೆಗಳ ಅಲಂಕಾರದಿಂದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ; ಇಂತಹ ಗೋಡೆ ಅಲಂಕಾರಗಳು ಉಕ್ರೇನ್ನ ಹಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದವು, ಆದರೆ ಪ್ರತಿ ಪ್ರದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿತ್ತು. ಪೆಟ್ರಿಕಿವ್ಕಾ ಗ್ರಾಮದಲ್ಲಿ ಮನೆ ಅಲಂಕಾರ ಕನಿಷ್ಠ ೧೮೬೦ರಿಂದಲೂ, ಮತ್ತು ಕಾಗದದ ಮೇಲಿನ ಚಿತ್ರಕಲೆ ೧೯ನೇ ಶತಮಾನದ ಕೊನೆಯಿಂದಲೂ ಅಸ್ತಿತ್ವದಲ್ಲಿತ್ತು.<ref name="eou">{{cite web |title=Petrykivka painting |url=https://www.encyclopediaofukraine.com/display.asp?linkpath=pages/P/E/Petrykivkapainting.htm |publisher=Encyclopedia of Ukraine |access-date=2026-08-24}}</ref> ೨೦ನೇ ಶತಮಾನದ ಆರಂಭದಲ್ಲಿ, ಜನಾಂಗಶಾಸ್ತ್ರಜ್ಞ ದ್ಮಿತ್ರೊ ಯಾವೊರ್ನಿಟ್ಸ್ಕಿ ಅವರು ೧೯೧೧ ಮತ್ತು ೧೯೧೩ರಲ್ಲಿ ಕೈಗೊಂಡ ಸಂಶೋಧನಾ ಪ್ರವಾಸಗಳ ಮೂಲಕ ಈ ಕಲೆಯ ಮಾದರಿಗಳನ್ನು ದಾಖಲಿಸಿದರು, ಇದು ೧೯೧೩ರಲ್ಲಿ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಪ್ರದರ್ಶನಕ್ಕೆ ಆಧಾರವಾಯಿತು. ೧೯೩೫ ಮತ್ತು ೧೯೩೬ರಲ್ಲಿ ಕೀವ್, ಲೆನಿನ್ಗ್ರಾಡ್ ಮತ್ತು ಮಾಸ್ಕೋದಲ್ಲಿ ನಡೆದ ಪ್ರದರ್ಶನಗಳು ಟಟಿಯಾನಾ ಪಾಟಾ ಮತ್ತಿತರ ಕಲಾವಿದರ ಕೃತಿಗಳ ಮೂಲಕ ಈ ಶೈಲಿಯನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದವು. ಇದೇ ಅವಧಿಯಲ್ಲಿ ಪೆಟ್ರಿಕಿವ್ಕಾದಲ್ಲಿ ಸ್ಥಾಪಿತವಾದ ಚಿತ್ರಕಲಾ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಟಟಿಯಾನಾ ಪಾಟಾ, ಮುಂದಿನ ಪೀಳಿಗೆಯ ಅನೇಕ ಕಲಾವಿದರಿಗೆ ತರಬೇತಿ ನೀಡಿ ಈ ಶೈಲಿಯನ್ನು ಆಧುನಿಕ ಕಲಾ ಪ್ರಕಾರವಾಗಿ ಬೆಳೆಸಿದರು.
m8p8ksxtukdgolbf279mw6ai7wyirgo
1384231
1384228
2026-08-24T07:30:41Z
Reema Jalihal
87461
1384231
wikitext
text/x-wiki
{{Short description|ಸಾಂಪ್ರದಾಯಿಕ ಉಕ್ರೇನಿಯನ್ ಅಲಂಕಾರಿಕ ಚಿತ್ರಕಲೆ ಶೈಲಿ}}
{{Infobox
| name = ಪೆಟ್ರಿಕಿವ್ಕಾ ಚಿತ್ರಕಲೆ
| image = [[File:Таріль дерев'яна "Серпень".jpg|250px]]
| caption = ನಟಾಲಿಯಾ ಸ್ಟಾಟಿವಾ-ಝಾರ್ಕೊ ಅವರಿಂದ ಅಲಂಕಾರಿಕ ಪ್ಲೇಟ್ "ಆಗಸ್ಟ್"
| ICH = ಉಕ್ರೇನಿಯನ್ ಅಲಂಕಾರಿಕ ಜಾನಪದ ಕಲೆಯ ಒಂದು ವಿದ್ಯಮಾನವಾಗಿ ಪೆಟ್ರಿಕಿವ್ಕಾ ಅಲಂಕಾರಿಕ ಚಿತ್ರಕಲೆ
| label1 = ದೇಶ
| data1 = ಉಕ್ರೇನ್
| label2 = ಮೂಲ ಸ್ಥಳ
| data2 = ಪೆಟ್ರಿಕಿವ್ಕಾ ಗ್ರಾಮ, ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್
| label3 = ವಿಧ
| data3 = ಜಾನಪದ ಅಲಂಕಾರಿಕ ಚಿತ್ರಕಲೆ
| label4 = ಯುನೆಸ್ಕೋ ಪಟ್ಟಿ
| data4 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label5 = ನಮೂದಿಸಿದ ವರ್ಷ
| data5 = ೨೦೧೩ (ಉಲ್ಲೇಖ ಸಂಖ್ಯೆ ೦೦೮೯೩)
}}
'''ಪೆಟ್ರಿಕಿವ್ಕಾ ಚಿತ್ರಕಲೆ''' (ಉಕ್ರೇನಿಯನ್: Петриківський розпис) ಎಂಬುದು ಉಕ್ರೇನ್ನ ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್ನ ಪೆಟ್ರಿಕಿವ್ಕಾ ಎಂಬ ಗ್ರಾಮದಿಂದ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಅಲಂಕಾರಿಕ ಚಿತ್ರಕಲೆಯ ಶೈಲಿಯಾಗಿದೆ. ಈ ಶೈಲಿಯನ್ನು ಸಾಂಪ್ರದಾಯಿಕವಾಗಿ ಮನೆಗಳ ಗೋಡೆಗಳು ಮತ್ತು ದೈನಂದಿನ ಗೃಹೋಪಯೋಗಿ ವಸ್ತುಗಳನ್ನು ಅಲಂಕರಿಸಲು ಬಳಸಲಾಗುತ್ತಿತ್ತು.<ref name="unesco">{{cite web |title=Petrykivka decorative painting as a phenomenon of the Ukrainian ornamental folk art |url=https://ich.unesco.org/en/RL/petrykivka-decorative-painting-as-a-phenomenon-of-the-ukrainian-ornamental-decorative-art-00893 |publisher=UNESCO Intangible Cultural Heritage |access-date=2026-08-24}}</ref> ಈ ಶೈಲಿಯ ಅತ್ಯಂತ ಹಳೆಯ ಉದಾಹರಣೆಗಳು ೧೮ನೇ ಶತಮಾನದವು ಎಂದು ನಂಬಲಾಗಿದ್ದರೂ, ಇದು ಇಂದಿಗೂ ಒಂದು ಆಧುನಿಕ ಕಲಾ ಪ್ರಕಾರವಾಗಿ ಬೆಳೆಯುತ್ತಲೇ ಇದೆ. ೨೦೧೩ರಲ್ಲಿ ಯುನೆಸ್ಕೋ ಈ ಕಲೆಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು.
== ಇತಿಹಾಸ ==
ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮದ ಮನೆಗಳ ಗೋಡೆಗಳ ಅಲಂಕಾರದಿಂದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ; ಇಂತಹ ಗೋಡೆ ಅಲಂಕಾರಗಳು ಉಕ್ರೇನ್ನ ಹಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದವು, ಆದರೆ ಪ್ರತಿ ಪ್ರದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿತ್ತು. ಪೆಟ್ರಿಕಿವ್ಕಾ ಗ್ರಾಮದಲ್ಲಿ ಮನೆ ಅಲಂಕಾರ ಕನಿಷ್ಠ ೧೮೬೦ರಿಂದಲೂ, ಮತ್ತು ಕಾಗದದ ಮೇಲಿನ ಚಿತ್ರಕಲೆ ೧೯ನೇ ಶತಮಾನದ ಕೊನೆಯಿಂದಲೂ ಅಸ್ತಿತ್ವದಲ್ಲಿತ್ತು.<ref name="eou">{{cite web |title=Petrykivka painting |url=https://www.encyclopediaofukraine.com/display.asp?linkpath=pages/P/E/Petrykivkapainting.htm |publisher=Encyclopedia of Ukraine |access-date=2026-08-24}}</ref> ೨೦ನೇ ಶತಮಾನದ ಆರಂಭದಲ್ಲಿ, ಜನಾಂಗಶಾಸ್ತ್ರಜ್ಞ ದ್ಮಿತ್ರೊ ಯಾವೊರ್ನಿಟ್ಸ್ಕಿ ಅವರು ೧೯೧೧ ಮತ್ತು ೧೯೧೩ರಲ್ಲಿ ಕೈಗೊಂಡ ಸಂಶೋಧನಾ ಪ್ರವಾಸಗಳ ಮೂಲಕ ಈ ಕಲೆಯ ಮಾದರಿಗಳನ್ನು ದಾಖಲಿಸಿದರು, ಇದು ೧೯೧೩ರಲ್ಲಿ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಪ್ರದರ್ಶನಕ್ಕೆ ಆಧಾರವಾಯಿತು. ೧೯೩೫ ಮತ್ತು ೧೯೩೬ರಲ್ಲಿ ಕೀವ್, ಲೆನಿನ್ಗ್ರಾಡ್ ಮತ್ತು ಮಾಸ್ಕೋದಲ್ಲಿ ನಡೆದ ಪ್ರದರ್ಶನಗಳು ಟಟಿಯಾನಾ ಪಾಟಾ ಮತ್ತಿತರ ಕಲಾವಿದರ ಕೃತಿಗಳ ಮೂಲಕ ಈ ಶೈಲಿಯನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದವು. ಇದೇ ಅವಧಿಯಲ್ಲಿ ಪೆಟ್ರಿಕಿವ್ಕಾದಲ್ಲಿ ಸ್ಥಾಪಿತವಾದ ಚಿತ್ರಕಲಾ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಟಟಿಯಾನಾ ಪಾಟಾ, ಮುಂದಿನ ಪೀಳಿಗೆಯ ಅನೇಕ ಕಲಾವಿದರಿಗೆ ತರಬೇತಿ ನೀಡಿ ಈ ಶೈಲಿಯನ್ನು ಆಧುನಿಕ ಕಲಾ ಪ್ರಕಾರವಾಗಿ ಬೆಳೆಸಿದರು.
ಪೆಟ್ರಿಕಿವ್ಕಾ ಗ್ರಾಮದ ಈ ಶೈಲಿಯ ನಿಖರ ಮೂಲದ ಬಗ್ಗೆ ಸಂಶೋಧಕರಲ್ಲಿ ಭಿನ್ನಾಭಿಪ್ರಾಯವಿದೆ. ೧೭೫೦ರ ದಶಕದಿಂದ ೧೯ನೇ ಶತಮಾನದ ಮಧ್ಯಭಾಗದವರೆಗೆ ಈ ಪ್ರದೇಶಕ್ಕೆ ಪೊಲ್ಟಾವಾ ಮತ್ತು ಸ್ಲೊಬೊಡಾ ಪ್ರಾಂತ್ಯಗಳಿಂದ ವಲಸೆ ಬಂದ ನಿವಾಸಿಗಳೇ ಈ ಚಿತ್ರಕಲಾ ಸಂಪ್ರದಾಯವನ್ನು ತಂದಿರಬಹುದು ಎಂಬುದು ಒಂದು ಅಭಿಪ್ರಾಯ. ಇನ್ನೊಂದು ಊಹೆಯ ಪ್ರಕಾರ, ಈ ಶೈಲಿ ಪೊಡಿಲ್ಲಿಯಾ ಪ್ರದೇಶದಿಂದ ಉಮಾನ್ ಮಾರ್ಗವಾಗಿ ಬಂದಿರಬಹುದು. ಡ್ನಿಪ್ರೊ ಪ್ರದೇಶದ ೧೮ನೇ ಶತಮಾನದ ಕೆಲವು ಧಾರ್ಮಿಕ ಪ್ರತಿಮೆಗಳಲ್ಲಿ ಕಂಡುಬರುವ ಹೂವಿನ ಅಲಂಕಾರವನ್ನೂ ಈ ಆಧುನಿಕ ಶೈಲಿಯ ಪೂರ್ವಜ ಎಂದು ಪರಿಗಣಿಸಬಹುದು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.<ref name="eou" /> ಕಾಲಕ್ರಮೇಣ "ಮಾಲ್ಯೋವ್ಕಿ" ಎಂಬ ಸಂಪ್ರದಾಯ ಬೆಳೆಯಿತು, ಇದರಲ್ಲಿ ಕಲಾವಿದರು ಮೊದಲೇ ಕಾಗದದ ಮೇಲೆ ಚಿತ್ರಿಸಿದ ವಿನ್ಯಾಸಗಳನ್ನು ಮನೆಗೆ ಖುದ್ದಾಗಿ ಭೇಟಿ ನೀಡದೆಯೇ ಗೋಡೆ ಅಲಂಕಾರಕ್ಕೆ ಬಳಸಬಹುದಿತ್ತು.
904zg1wpgaenffykhomnly4t5m4npt3
1384236
1384231
2026-08-24T07:42:46Z
Reema Jalihal
87461
1384236
wikitext
text/x-wiki
{{Short description|ಸಾಂಪ್ರದಾಯಿಕ ಉಕ್ರೇನಿಯನ್ ಅಲಂಕಾರಿಕ ಚಿತ್ರಕಲೆ ಶೈಲಿ}}
{{Infobox
| name = ಪೆಟ್ರಿಕಿವ್ಕಾ ಚಿತ್ರಕಲೆ
| image = [[File:Таріль дерев'яна "Серпень".jpg|250px]]
| caption = ನಟಾಲಿಯಾ ಸ್ಟಾಟಿವಾ-ಝಾರ್ಕೊ ಅವರಿಂದ ಅಲಂಕಾರಿಕ ಪ್ಲೇಟ್ "ಆಗಸ್ಟ್"
| ICH = ಉಕ್ರೇನಿಯನ್ ಅಲಂಕಾರಿಕ ಜಾನಪದ ಕಲೆಯ ಒಂದು ವಿದ್ಯಮಾನವಾಗಿ ಪೆಟ್ರಿಕಿವ್ಕಾ ಅಲಂಕಾರಿಕ ಚಿತ್ರಕಲೆ
| label1 = ದೇಶ
| data1 = ಉಕ್ರೇನ್
| label2 = ಮೂಲ ಸ್ಥಳ
| data2 = ಪೆಟ್ರಿಕಿವ್ಕಾ ಗ್ರಾಮ, ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್
| label3 = ವಿಧ
| data3 = ಜಾನಪದ ಅಲಂಕಾರಿಕ ಚಿತ್ರಕಲೆ
| label4 = ಯುನೆಸ್ಕೋ ಪಟ್ಟಿ
| data4 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label5 = ನಮೂದಿಸಿದ ವರ್ಷ
| data5 = ೨೦೧೩ (ಉಲ್ಲೇಖ ಸಂಖ್ಯೆ ೦೦೮೯೩)
}}
'''ಪೆಟ್ರಿಕಿವ್ಕಾ ಚಿತ್ರಕಲೆ''' (ಉಕ್ರೇನಿಯನ್: Петриківський розпис) ಎಂಬುದು ಉಕ್ರೇನ್ನ ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್ನ ಪೆಟ್ರಿಕಿವ್ಕಾ ಎಂಬ ಗ್ರಾಮದಿಂದ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಅಲಂಕಾರಿಕ ಚಿತ್ರಕಲೆಯ ಶೈಲಿಯಾಗಿದೆ. ಈ ಶೈಲಿಯನ್ನು ಸಾಂಪ್ರದಾಯಿಕವಾಗಿ ಮನೆಗಳ ಗೋಡೆಗಳು ಮತ್ತು ದೈನಂದಿನ ಗೃಹೋಪಯೋಗಿ ವಸ್ತುಗಳನ್ನು ಅಲಂಕರಿಸಲು ಬಳಸಲಾಗುತ್ತಿತ್ತು.<ref name="unesco">{{cite web |title=Petrykivka decorative painting as a phenomenon of the Ukrainian ornamental folk art |url=https://ich.unesco.org/en/RL/petrykivka-decorative-painting-as-a-phenomenon-of-the-ukrainian-ornamental-decorative-art-00893 |publisher=UNESCO Intangible Cultural Heritage |access-date=2026-08-24}}</ref> ಈ ಶೈಲಿಯ ಅತ್ಯಂತ ಹಳೆಯ ಉದಾಹರಣೆಗಳು ೧೮ನೇ ಶತಮಾನದವು ಎಂದು ನಂಬಲಾಗಿದ್ದರೂ, ಇದು ಇಂದಿಗೂ ಒಂದು ಆಧುನಿಕ ಕಲಾ ಪ್ರಕಾರವಾಗಿ ಬೆಳೆಯುತ್ತಲೇ ಇದೆ. ೨೦೧೩ರಲ್ಲಿ ಯುನೆಸ್ಕೋ ಈ ಕಲೆಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು.
== ಇತಿಹಾಸ ==
ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮದ ಮನೆಗಳ ಗೋಡೆಗಳ ಅಲಂಕಾರದಿಂದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ; ಇಂತಹ ಗೋಡೆ ಅಲಂಕಾರಗಳು ಉಕ್ರೇನ್ನ ಹಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದವು, ಆದರೆ ಪ್ರತಿ ಪ್ರದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿತ್ತು. ಪೆಟ್ರಿಕಿವ್ಕಾ ಗ್ರಾಮದಲ್ಲಿ ಮನೆ ಅಲಂಕಾರ ಕನಿಷ್ಠ ೧೮೬೦ರಿಂದಲೂ, ಮತ್ತು ಕಾಗದದ ಮೇಲಿನ ಚಿತ್ರಕಲೆ ೧೯ನೇ ಶತಮಾನದ ಕೊನೆಯಿಂದಲೂ ಅಸ್ತಿತ್ವದಲ್ಲಿತ್ತು.<ref name="eou">{{cite web |title=Petrykivka painting |url=https://www.encyclopediaofukraine.com/display.asp?linkpath=pages/P/E/Petrykivkapainting.htm |publisher=Encyclopedia of Ukraine |access-date=2026-08-24}}</ref> ೨೦ನೇ ಶತಮಾನದ ಆರಂಭದಲ್ಲಿ, ಜನಾಂಗಶಾಸ್ತ್ರಜ್ಞ ದ್ಮಿತ್ರೊ ಯಾವೊರ್ನಿಟ್ಸ್ಕಿ ಅವರು ೧೯೧೧ ಮತ್ತು ೧೯೧೩ರಲ್ಲಿ ಕೈಗೊಂಡ ಸಂಶೋಧನಾ ಪ್ರವಾಸಗಳ ಮೂಲಕ ಈ ಕಲೆಯ ಮಾದರಿಗಳನ್ನು ದಾಖಲಿಸಿದರು, ಇದು ೧೯೧೩ರಲ್ಲಿ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಪ್ರದರ್ಶನಕ್ಕೆ ಆಧಾರವಾಯಿತು. ೧೯೩೫ ಮತ್ತು ೧೯೩೬ರಲ್ಲಿ ಕೀವ್, ಲೆನಿನ್ಗ್ರಾಡ್ ಮತ್ತು ಮಾಸ್ಕೋದಲ್ಲಿ ನಡೆದ ಪ್ರದರ್ಶನಗಳು ಟಟಿಯಾನಾ ಪಾಟಾ ಮತ್ತಿತರ ಕಲಾವಿದರ ಕೃತಿಗಳ ಮೂಲಕ ಈ ಶೈಲಿಯನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದವು. ಇದೇ ಅವಧಿಯಲ್ಲಿ ಪೆಟ್ರಿಕಿವ್ಕಾದಲ್ಲಿ ಸ್ಥಾಪಿತವಾದ ಚಿತ್ರಕಲಾ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಟಟಿಯಾನಾ ಪಾಟಾ, ಮುಂದಿನ ಪೀಳಿಗೆಯ ಅನೇಕ ಕಲಾವಿದರಿಗೆ ತರಬೇತಿ ನೀಡಿ ಈ ಶೈಲಿಯನ್ನು ಆಧುನಿಕ ಕಲಾ ಪ್ರಕಾರವಾಗಿ ಬೆಳೆಸಿದರು.
ಪೆಟ್ರಿಕಿವ್ಕಾ ಗ್ರಾಮದ ಈ ಶೈಲಿಯ ನಿಖರ ಮೂಲದ ಬಗ್ಗೆ ಸಂಶೋಧಕರಲ್ಲಿ ಭಿನ್ನಾಭಿಪ್ರಾಯವಿದೆ. ೧೭೫೦ರ ದಶಕದಿಂದ ೧೯ನೇ ಶತಮಾನದ ಮಧ್ಯಭಾಗದವರೆಗೆ ಈ ಪ್ರದೇಶಕ್ಕೆ ಪೊಲ್ಟಾವಾ ಮತ್ತು ಸ್ಲೊಬೊಡಾ ಪ್ರಾಂತ್ಯಗಳಿಂದ ವಲಸೆ ಬಂದ ನಿವಾಸಿಗಳೇ ಈ ಚಿತ್ರಕಲಾ ಸಂಪ್ರದಾಯವನ್ನು ತಂದಿರಬಹುದು ಎಂಬುದು ಒಂದು ಅಭಿಪ್ರಾಯ. ಇನ್ನೊಂದು ಊಹೆಯ ಪ್ರಕಾರ, ಈ ಶೈಲಿ ಪೊಡಿಲ್ಲಿಯಾ ಪ್ರದೇಶದಿಂದ ಉಮಾನ್ ಮಾರ್ಗವಾಗಿ ಬಂದಿರಬಹುದು. ಡ್ನಿಪ್ರೊ ಪ್ರದೇಶದ ೧೮ನೇ ಶತಮಾನದ ಕೆಲವು ಧಾರ್ಮಿಕ ಪ್ರತಿಮೆಗಳಲ್ಲಿ ಕಂಡುಬರುವ ಹೂವಿನ ಅಲಂಕಾರವನ್ನೂ ಈ ಆಧುನಿಕ ಶೈಲಿಯ ಪೂರ್ವಜ ಎಂದು ಪರಿಗಣಿಸಬಹುದು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.<ref name="eou" /> ಕಾಲಕ್ರಮೇಣ "ಮಾಲ್ಯೋವ್ಕಿ" ಎಂಬ ಸಂಪ್ರದಾಯ ಬೆಳೆಯಿತು, ಇದರಲ್ಲಿ ಕಲಾವಿದರು ಮೊದಲೇ ಕಾಗದದ ಮೇಲೆ ಚಿತ್ರಿಸಿದ ವಿನ್ಯಾಸಗಳನ್ನು ಮನೆಗೆ ಖುದ್ದಾಗಿ ಭೇಟಿ ನೀಡದೆಯೇ ಗೋಡೆ ಅಲಂಕಾರಕ್ಕೆ ಬಳಸಬಹುದಿತ್ತು.
== ಕೀವ್ನಲ್ಲಿ ಪೆಟ್ರಿಕಿವ್ಕಾ ಕಲಾವಿದರು ==
೧೯೩೬ರಿಂದ ೧೯೪೪ರ ಅವಧಿಯಲ್ಲಿ ಟಟಿಯಾನಾ ಪಾಟಾ ಅವರ ಹಲವಾರು ವಿದ್ಯಾರ್ಥಿಗಳು ಕೀವ್ಗೆ ವಲಸೆ ಹೋದರು, ಇದರಿಂದ ಕೀವ್ನ ತರಸ್ ಶೆವ್ಚೆಂಕೊ ಸ್ಮರಣಿಕೆ ಕಾರ್ಖಾನೆಯಲ್ಲಿ ಪೆಟ್ರಿಕಿವ್ಕಾ ಶೈಲಿಯ ಮೊದಲ ಕೈಗಾರಿಕಾ ಬಳಕೆ ಆರಂಭವಾಯಿತು. ಇಲ್ಲಿಯೇ ಸಾಂಪ್ರದಾಯಿಕವಲ್ಲದ ಕಪ್ಪು ಹಿನ್ನೆಲೆಯ ಮೇಲೆ ವಾರ್ನಿಷ್ ಲೇಪಿತ ಚಿತ್ರಕಲೆಯನ್ನು ಮೊದಲ ಬಾರಿಗೆ ಪ್ರಯೋಗಿಸಲಾಯಿತು, ಇದು ನಂತರ ಸೋವಿಯತ್ ಕಾಲದಲ್ಲಿ ಅತ್ಯಂತ ಪ್ರಚಲಿತ ಶೈಲಿಯಾಯಿತು. ಈ ಕಲಾವಿದರು ಪೆಟ್ರಿಕಿವ್ಕಾ ಶೈಲಿಯನ್ನು ಪಿಂಗಾಣಿ ಅಲಂಕಾರಕ್ಕೂ ವಿಸ್ತರಿಸಿದರು; ಮಾರ್ಫಾ ಟಿಮ್ಚೆಂಕೊ ಅವರು ಈ ಕ್ಷೇತ್ರದಲ್ಲಿ ವ್ಯಾಪಕ ಮನ್ನಣೆ ಗಳಿಸಿದರು.
== ೧೯೫೦ ರಿಂದ ೧೯೮೦ರ ಅಭಿವೃದ್ಧಿ ==
೧೯೫೮ರಲ್ಲಿ ಪೆಟ್ರಿಕಿವ್ಕಾದಲ್ಲಿ ವಾರ್ನಿಷ್-ಲೇಪಿತ ವಸ್ತುಗಳ ಉತ್ಪಾದನೆಗಾಗಿ ಒಂದು ಸಹಕಾರಿ ಕಾರ್ಯಾಗಾರ ಸ್ಥಾಪಿತವಾಯಿತು, ಇದು ೧೯೬೧ರಲ್ಲಿ "ಡ್ರುಜ್ಬಾ" (ಸ್ನೇಹ) ಪೆಟ್ರಿಕಿವ್ಕಾ ಚಿತ್ರಕಲಾ ಕಾರ್ಖಾನೆಯಾಗಿ ಮರುಸಂಘಟಿತವಾಯಿತು. ಸೋವಿಯತ್ ಕಾಲದ ಕೊನೆಯ ಹಂತದಲ್ಲಿ ಈ ಕಾರ್ಖಾನೆ ಸುಮಾರು ಐನೂರು ಜನರಿಗೆ ಉದ್ಯೋಗ ನೀಡುತ್ತಿತ್ತು ಮತ್ತು ಇದರ ತಟ್ಟೆ, ಪೆಟ್ಟಿಗೆ ಹಾಗೂ ಇತರ ಸ್ಮರಣಿಕೆಗಳನ್ನು ೮೦ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು.<ref name="eou" /> ೨೦೦೬ರಲ್ಲಿ ಈ ಕಾರ್ಖಾನೆ ದಿವಾಳಿಯಾಯಿತು, ಮತ್ತು ೨೦೧೧ರಲ್ಲಿ ಅಪರಿಚಿತ ವ್ಯಕ್ತಿಗಳಿಂದ ಸಂಪೂರ್ಣವಾಗಿ ಧ್ವಂಸಗೊಳಿಸಲ್ಪಟ್ಟಿತು. ೧೯೫೮ರಲ್ಲಿ ಸ್ಥಾಪಿತವಾದ ಟಿ. ಪಾಟಾ ಪೆಟ್ರಿಕಿವ್ಕಾ ಮಕ್ಕಳ ಕಲಾ ಶಾಲೆ ಮುಂದಿನ ಪೀಳಿಗೆಯ ಕಲಾವಿದರಿಗೆ ತರಬೇತಿ ನೀಡಿತು; ಸೋವಿಯತ್ ಕಾಲದ ದ್ವಿತೀಯಾರ್ಧದ ಬಹುತೇಕ ಎಲ್ಲಾ ಪೆಟ್ರಿಕಿವ್ಕಾ ಕಲಾವಿದರೂ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ೧೯೭೦ರಲ್ಲಿ ಸ್ಥಾಪಿತವಾದ ಪ್ರಾಯೋಗಿಕ ಕಾರ್ಯಾಗಾರವು ಕಪ್ಪು ಹಿನ್ನೆಲೆಗಿಂತ ತಿಳಿ ಹಿನ್ನೆಲೆಯ ಮೇಲೆ ಹೆಚ್ಚು ಸೃಜನಶೀಲ ಸ್ವಾತಂತ್ರ್ಯದೊಂದಿಗೆ ಕೆಲಸ ಮಾಡುತ್ತಿತ್ತು, ಮತ್ತು ೨೦೧೦ರಲ್ಲಿ ಈ ಕಲೆಯ ಚಿತ್ರಣ ಉಕ್ರೇನಿಯನ್ ಅಂಚೆ ಚೀಟಿಯ ಮೇಲೂ ಕಾಣಿಸಿಕೊಂಡಿತು.
== ತಂತ್ರ ಮತ್ತು ಸಾಮಗ್ರಿಗಳು ==
ಪೆಟ್ರಿಕಿವ್ಕಾ ಚಿತ್ರಕಲೆ ಸಂಪೂರ್ಣವಾಗಿ ದ್ವಿಆಯಾಮದ ಶೈಲಿಯಾಗಿದ್ದು, ವಾಸ್ತವಿಕ ದೃಷ್ಟಿಕೋನವನ್ನು ಬಳಸುವುದಿಲ್ಲ. ವೃತ್ತಿಪರ ಕಲಾವಿದರು ಸಾಮಾನ್ಯವಾಗಿ ಮೊದಲೇ ರೇಖಾಚಿತ್ರ ಬಿಡಿಸದೆ, ಮನಸ್ಸಿನಲ್ಲೇ ಸಂಪೂರ್ಣ ವಿನ್ಯಾಸವನ್ನು ರೂಪಿಸಿಕೊಂಡು ನೇರವಾಗಿ ಚಿತ್ರಿಸುತ್ತಾರೆ.<ref name="eou" /> ಈ ಶೈಲಿಯಲ್ಲಿ ನಾಲ್ಕು ವಿಶಿಷ್ಟ ಕುಂಚದ ಹೊಡೆತಗಳಿವೆ: ಬಾಚಣಿಗೆಯಂತಹ ರೇಖೆ ಮೂಡಿಸುವ "ಹ್ರೆಬಿನೆಟ್ಸ್" (ಬಾಚಣಿಗೆ), ಗೋಧಿ ತೆನೆಯನ್ನು ಹೋಲುವ "ಝೆರ್ನಿಯಾಟ್ಕೊ" (ಬೀಜ), ಗೆಣಸಿನಾಕಾರದ "ಹೊರಿಶೊಕ್" (ಬೀಜಾಕಾರ), ಮತ್ತು ಒಂದೇ ಕುಂಚದಲ್ಲಿ ಎರಡು ಬಣ್ಣಗಳನ್ನು ಬೆರೆಸಿ ಛಾಯೆ ಮೂಡಿಸುವ ಪರಿವರ್ತನಾ ಹೊಡೆತ. ಸಾಂಪ್ರದಾಯಿಕವಾಗಿ ಬಣ್ಣಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತಿತ್ತು: ಕೆಂಪು ಬಣ್ಣವನ್ನು ಚೆರ್ರಿ ರಸದಿಂದ, ಹಸಿರು ಬಣ್ಣವನ್ನು ಹುಲ್ಲುಗಳಿಂದ, ನೀಲಿ ಬಣ್ಣವನ್ನು ಹಿಮಹೂವಿನಿಂದ ತಯಾರಿಸಲಾಗುತ್ತಿತ್ತು, ಹಳದಿ ಬಣ್ಣಕ್ಕೆ ಸೂರ್ಯಕಾಂತಿ ಎಸಳುಗಳು ಮತ್ತು ಈರುಳ್ಳಿ ಸಿಪ್ಪೆಗಳನ್ನು ಬಳಸಲಾಗುತ್ತಿತ್ತು. ಕುಂಚಗಳನ್ನು ಮರದ ಚಿಗುರುಗಳಿಂದ, ಜೌಗು ಹುಲ್ಲಿನಿಂದ ಅಥವಾ ಬೆಕ್ಕಿನ ಕೂದಲಿನಿಂದ ತಯಾರಿಸಲಾಗುತ್ತಿತ್ತು. ಬಣ್ಣಗಳನ್ನು ತೆಳ್ಳಗೆ ಮಾಡಲು ಮೊಟ್ಟೆಯ ಹಳದಿ ಭಾಗ ಅಥವಾ ಹಾಲನ್ನು, ಬಣ್ಣ ಗಟ್ಟಿಗೊಳಿಸಲು ಚೆರ್ರಿ ರಸ ಅಥವಾ ಬೀಟ್ರೂಟ್ ಸಕ್ಕರೆಯನ್ನು ಬಳಸಲಾಗುತ್ತಿತ್ತು. ಎರಡನೇ ಮಹಾಯುದ್ಧದ ನಂತರವಷ್ಟೇ ಗೌಚೆ ಮತ್ತು ಜಲವರ್ಣ ಬಣ್ಣಗಳ ಬಳಕೆ ಆರಂಭವಾಯಿತು.
== ಲಕ್ಷಣಗಳು ಮತ್ತು ವಿಷಯವಸ್ತು ==
ಪೆಟ್ರಿಕಿವ್ಕಾ ಚಿತ್ರಕಲೆಯಲ್ಲಿ ಸಸ್ಯ ಮತ್ತು ಹೂವಿನ ಆಕೃತಿಗಳದ್ದೇ ಪ್ರಾಬಲ್ಯ. ವಿನ್ಯಾಸಗಳು ಡೇಲಿಯಾ, ಆಸ್ಟರ್, ಟುಲಿಪ್, ಗುಲಾಬಿಯಂತಹ ತೋಟದ ಹೂವುಗಳಿಂದ ಹಿಡಿದು ಕ್ಯಾಮೊಮೈಲ್ನಂತಹ ಕಾಡು ಹೂವುಗಳವರೆಗೆ, ಹಾಗೂ ದ್ರಾಕ್ಷಿ ಮತ್ತು ಗಿಡಮೂಲಿಕೆಗಳಂತಹ ಸಸ್ಯಾಂಶಗಳವರೆಗೂ ವ್ಯಾಪಿಸಿವೆ. ಇವುಗಳ ಜೊತೆಗೆ ಪಕ್ಷಿಗಳು, ಪ್ರಾಣಿಗಳು ಮತ್ತು ಕೆಲವೊಮ್ಮೆ ಮನುಷ್ಯರ ಕಾಲ್ಪನಿಕ ಆಕೃತಿಗಳನ್ನೂ ಚಿತ್ರಿಸಲಾಗುತ್ತದೆ; ಫೀನಿಕ್ಸ್ ಅಥವಾ ಬೆಂಕಿಹಕ್ಕಿಯ ಚಿತ್ರಣವೂ ಸಾಮಾನ್ಯ. ಸಾಂಪ್ರದಾಯಿಕವಾಗಿ ಬಿಳಿ ಹಿನ್ನೆಲೆಯಲ್ಲಿ ಮಾತ್ರ ಚಿತ್ರಿಸಲಾಗುತ್ತಿದ್ದ ಈ ಕಲೆಯನ್ನು ಇಂದಿನ ಕಲಾವಿದರು ಕಪ್ಪು, ನೀಲಿ, ಹಸಿರು ಮತ್ತು ಕೆಂಪು ಹಿನ್ನೆಲೆಗಳಲ್ಲೂ ರಚಿಸುತ್ತಾರೆ. ವಿನ್ಯಾಸದ ಸಂಯೋಜನೆಯು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಸಸ್ಯದ ಕಾಂಡಗಳ ಸುತ್ತ ರೂಪುಗೊಳ್ಳುತ್ತದೆ, ಇವುಗಳಿಗೆ ಎಲ್ಲಾ ಪ್ರಮುಖ ಅಂಶಗಳು ಜೋಡಣೆಗೊಂಡಿರುತ್ತವೆ; ಪಕ್ಷಿ, ಪ್ರಾಣಿ ಮತ್ತು ಮಾನವ ಆಕೃತಿಗಳನ್ನು ಸಾಮಾನ್ಯವಾಗಿ ಪಾರ್ಶ್ವನೋಟದಲ್ಲಿ, ಹೂವುಗಳನ್ನು ನೇರ ಮುಂಭಾಗದ ನೋಟದಲ್ಲಿ ಚಿತ್ರಿಸಲಾಗುತ್ತದೆ. ಹಣ್ಣುಗಳಂತಹ ಕೆಲವು ಅಂಶಗಳನ್ನು ಕಲಾವಿದರು ಬೆರಳಿನಿಂದಲೇ ಬಣ್ಣ ಹಚ್ಚಿ ಚಿತ್ರಿಸುತ್ತಾರೆ, ಇದರಿಂದ ಮಧ್ಯಭಾಗ ತಿಳಿಯಾಗಿಯೂ ಅಂಚು ಗಾಢವಾಗಿಯೂ ಇರುವ ವಿಶಿಷ್ಟ ದುಂಡನೆಯ ಆಕಾರ ಮೂಡುತ್ತದೆ.<ref name="eou" />
== ಪ್ರಸಿದ್ಧ ಕಲಾವಿದರು ==
ಟಟಿಯಾನಾ ಪಾಟಾ, ನಾಡಿಯಾ ಬಿಲೊಕಿನ್, ಯಾರಿನಾ ಪಿಲಿಪೆಂಕೊ ಮತ್ತು ಪರಸ್ಕಾ ಪಾವ್ಲೆಂಕೊ ಈ ಶೈಲಿಯ ೨೦ನೇ ಶತಮಾನದ ಆರಂಭಿಕ ಪ್ರಸಿದ್ಧ ಕಲಾವಿದೆಯರಾಗಿದ್ದಾರೆ. ನಂತರದ ಕಾಲದ ಕಲಾವಿದೆ ಮಾರ್ಫಾ ಟಿಮ್ಚೆಂಕೊ ಅವರು ಅಲಂಕರಿಸಿದ ಪಿಂಗಾಣಿ ಹೂಜಿಗಳನ್ನು ಸೋವಿಯತ್ ನಾಯಕರು ರಿಚರ್ಡ್ ನಿಕ್ಸನ್, ಮಾವೊ ಝೆಡಾಂಗ್, ಫಿಡೆಲ್ ಕ್ಯಾಸ್ಟ್ರೊ ಮತ್ತು ಜೊಸಿಪ್ ಬ್ರೊಜ್ ಟಿಟೊ ಅವರಂತಹ ವಿದೇಶಿ ಗಣ್ಯರಿಗೆ ಉಡುಗೊರೆಯಾಗಿ ನೀಡಿದ್ದರು. ಈ ಕಲೆ ಸಾಂಪ್ರದಾಯಿಕವಾಗಿ ಕುಟುಂಬ ಕಸುಬಾಗಿ ಮುಂದುವರೆದಿದ್ದು, ಪಾಂಕೊ, ಪಿಕುಶ್, ಸ್ಟಾಟಿವಾ ಮತ್ತು ಸ್ಕ್ಲಿಯಾರ್ ಎಂಬ ಪ್ರಸಿದ್ಧ ಕಲಾ ಕುಟುಂಬಗಳಿವೆ.
== ಇಂದಿನ ಪ್ರಸಿದ್ಧ ಕಲಾವಿದರು ==
ಟಟಿಯಾನಾ ಪಾಟಾ ಅವರ ವಿದ್ಯಾರ್ಥಿಗಳಾಗಿದ್ದ ಫೆದಿರ್ ಪಾಂಕೊ ಮತ್ತು ವಾಸಿಲ್ ಸೊಕೊಲೆಂಕೊ, ೧೯೫೮ರಲ್ಲಿ ಸ್ಥಾಪಿತವಾದ ಟಿ. ಪಾಟಾ ಮಕ್ಕಳ ಕಲಾ ಶಾಲೆಯ ಸ್ಥಾಪಕ ಶಿಕ್ಷಕರಾಗಿ, ಸೋವಿಯತ್ ಕಾಲದ ದ್ವಿತೀಯಾರ್ಧದ ಬಹುತೇಕ ಎಲ್ಲಾ ಕಲಾವಿದರಿಗೆ ತರಬೇತಿ ನೀಡಿದರು. ನಂತರ ಆ ಶಾಲೆಯ ಪದವೀಧರರಾದ ವಲೆಂಟಿನಾ ಪಾಂಕೊ ಮತ್ತು ಮಾರಿಯಾ ಪಿಕುಶ್ ಸ್ವತಃ ಬೋಧಕರಾದರು; ಪಿಕುಶ್ ೧೯೯೫ರಲ್ಲಿ ಶಾಲೆಯ ನಿರ್ದೇಶಕರಾದರು. ೧೯೯೮ರಲ್ಲಿ ಸ್ಥಾಪಿತವಾದ ಪೆಟ್ರಿಕಿವ್ಕಾ ಜಾನಪದ ಕಲಾ ಕೇಂದ್ರದ ಸುಪರ್ದಿಯಲ್ಲಿ ಇಂದು ಸಕ್ರಿಯರಾಗಿರುವ ಹಲಿನಾ ನಜರೆಂಕೊ, ವಲೆಂಟಿನಾ ಪಾಂಕೊ, ವಿಕ್ಟೋರಿಯಾ ಟಿಮೊಶೆಂಕೊ, ನಟಾಲಿಯಾ ಸ್ಟಾಟಿವಾ-ಝಾರ್ಕೊ, ಒಲೆನಾ ಯಾರ್ಮೊಲಿಯುಕ್ ಮತ್ತು ನಟಾಲಿಯಾ ಮಾಲ್ಯಾರ್ಚುಕ್ ಅವರಂತಹ ಕಲಾವಿದೆಯರು ಈ ಶೈಲಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಕೇಂದ್ರವು ಸುಮಾರು ೪೦ ಪ್ರಮುಖ ಕಲಾವಿದರನ್ನು ಒಳಗೊಂಡಿದ್ದು, ಪ್ರಸ್ತುತ ಈ ಶೈಲಿಯ ಕೇಂದ್ರಬಿಂದುವಾಗಿ ಪರಿಗಣಿಸಲ್ಪಟ್ಟಿದೆ. ಈ ಕಲೆ ಸಾಂಪ್ರದಾಯಿಕವಾಗಿ ಮಹಿಳೆಯರ ಕಸುಬಾಗಿಯೇ ಮುಂದುವರೆದಿದ್ದು, ತಾಯಿಯಿಂದ ಮಗಳಿಗೆ, ಶಿಕ್ಷಕಿಯಿಂದ ವಿದ್ಯಾರ್ಥಿನಿಗೆ ಎಂಬಂತೆ ತಲೆಮಾರುಗಳ ಕಾಲ ಪ್ರತ್ಯಕ್ಷ ಅಭ್ಯಾಸದ ಮೂಲಕ ವರ್ಗಾವಣೆಯಾಗುತ್ತಿದೆ.
== ಯುನೆಸ್ಕೋ ಮಾನ್ಯತೆ ==
೨೦೧೨ರಲ್ಲಿ ಉಕ್ರೇನ್ನ ಸಂಸ್ಕೃತಿ ಸಚಿವಾಲಯ ಪೆಟ್ರಿಕಿವ್ಕಾ ಚಿತ್ರಕಲೆಯನ್ನು ಉಕ್ರೇನ್ನ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಿತು. ಡಿಸೆಂಬರ್ ೨೦೧೩ರಲ್ಲಿ, ಇದನ್ನು ಯುನೆಸ್ಕೋ ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ (ಉಲ್ಲೇಖ ಸಂಖ್ಯೆ ೦೦೮೯೩) ಸೇರಿಸಲಾಯಿತು.<ref name="unesco" /> ಯುನೆಸ್ಕೋದ ಅಧಿಕೃತ ವಿವರಣೆಯ ಪ್ರಕಾರ, ಪೆಟ್ರಿಕಿವ್ಕಾ ಗ್ರಾಮದ ಜನರು ತಮ್ಮ ವಾಸಸ್ಥಳಗಳು, ಗೃಹೋಪಯೋಗಿ ವಸ್ತುಗಳು ಮತ್ತು ಸಂಗೀತ ವಾದ್ಯಗಳನ್ನು ಸ್ಥಳೀಯ ಸಸ್ಯ ಮತ್ತು ಪ್ರಾಣಿ ಸಂಕುಲದ ಸೂಕ್ಷ್ಮ ಅವಲೋಕನದ ಆಧಾರದ ಮೇಲೆ ಕಾಲ್ಪನಿಕ ಹೂವುಗಳು ಮತ್ತು ಇತರ ನೈಸರ್ಗಿಕ ಆಕೃತಿಗಳಿಂದ ಅಲಂಕರಿಸುತ್ತಾರೆ.<ref name="unesco" /> ಜನಪದ ನಂಬಿಕೆಯ ಪ್ರಕಾರ, ಈ ಚಿತ್ರಗಳಲ್ಲಿ ಕಾಣುವ ಹುಂಜ ಬೆಂಕಿ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನೂ, ಪಕ್ಷಿಗಳು ಬೆಳಕು, ಸಾಮರಸ್ಯ ಮತ್ತು ಸಂತೋಷವನ್ನೂ ಸಂಕೇತಿಸುತ್ತವೆ ಹಾಗೂ ದುರಾದೃಷ್ಟದಿಂದ ರಕ್ಷಣೆ ನೀಡುತ್ತವೆ ಎಂದು ನಂಬಲಾಗಿದೆ.
== ಆಧುನಿಕ ಸ್ಥಿತಿ ==
೨೦೦೭ರಿಂದ ಪ್ರತಿ ವರ್ಷ ನಡೆಯುವ "ಪೆಟ್ರಿಕಿವ್ಸ್ಕಿ ಡಿವೊಟ್ಸ್ವಿಟ್" (ಪೆಟ್ರಿಕಿವ್ಕಾದ ಅದ್ಭುತ ಹೂವು) ಉತ್ಸವದಲ್ಲಿ ಮಾರುಕಟ್ಟೆ, ಕಾರ್ಯಾಗಾರಗಳು ಮತ್ತು ಪ್ರದರ್ಶನಗಳು ನಡೆಯುತ್ತವೆ. ಜನವರಿ ೨೦೧೩ರಲ್ಲಿ, ಈ ಕಲೆಯ ಅಧಿಕೃತತೆಯ ಸಂಕೇತವಾಗಿ "ಪೆಟ್ರಿಕಿವ್ಕಾ" ಎಂಬ ವ್ಯಾಪಾರ ಚಿಹ್ನೆಯನ್ನು ನೋಂದಾಯಿಸಿ, ಗ್ರಾಮದ ಕುಶಲಕರ್ಮಿಗಳಿಗೆ ಬಳಕೆಗಾಗಿ ನೀಡಲಾಯಿತು. ೨೬ ಅಕ್ಟೋಬರ್ ೨೦೨೦ರಂದು, ಪೆಟ್ರಿಕಿವ್ಕಾ ಚಿತ್ರಕಲೆ ಉಕ್ರೇನ್ನಲ್ಲಿ ಭೌಗೋಳಿಕ ಸೂಚಕ (geographical indication) ಸ್ಥಾನಮಾನ ಪಡೆಯಿತು, ಅಂದರೆ ಇದರ ಉತ್ಪಾದನೆಯ ಕೆಲವು ಹಂತಗಳು ಅದರ ಮೂಲಸ್ಥಳದಲ್ಲೇ ನಡೆಯಬೇಕೆಂಬುದನ್ನು ಇದು ಖಾತರಿಪಡಿಸುತ್ತದೆ.<ref name="petrykivka">{{cite web |title=Petrykivka Painting: A Complete Guide to Ukraine's UNESCO Folk Art |url=https://petrykivka.org/en/materials/petrykivka-painting-complete-guide/ |publisher=Petrykivka Painting |access-date=2026-08-24}}</ref> ಇಂದು ಪೆಟ್ರಿಕಿವ್ಕಾ ಚಿತ್ರಕಲೆ ಉಕ್ರೇನಿಯನ್ ಜನಪ್ರಿಯ ಸಂಸ್ಕೃತಿಯ ಒಂದು "ಬ್ರಾಂಡ್"ಆಗಿ ಮಾರ್ಪಟ್ಟಿದ್ದು, ಶಾಲಾ ಕಾಲೇಜುಗಳಲ್ಲಿ ಮತ್ತು ಕುಟುಂಬಗಳಲ್ಲಿ ಬೋಧಿಸಲ್ಪಡುತ್ತಾ ಮುಂದಿನ ಪೀಳಿಗೆಗಳಿಗೆ ವರ್ಗಾವಣೆಯಾಗುತ್ತಿದೆ.
== ಜನಪ್ರಿಯ ಸಂಸ್ಕೃತಿಯಲ್ಲಿ ==
ಪೆಟ್ರಿಕಿವ್ಕಾ ಶೈಲಿ ಇಂದು ಕೇವಲ ಗೋಡೆ ಮತ್ತು ಪಿಂಗಾಣಿ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಉಕ್ರೇನ್ನ ಡ್ನಿಪ್ರೊ ನಗರದಲ್ಲಿ ಪೆಟ್ರಿಕಿವ್ಕಾ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ಸಾರ್ವಜನಿಕ ಬಸ್ಗಳನ್ನು ಕಾಣಬಹುದು, ಮತ್ತು ಈ ಕಲೆಯ ಚಿತ್ರಣಗಳು ಉಕ್ರೇನಿಯನ್ ಅಂಚೆ ಚೀಟಿಗಳ ಮೇಲೂ ಮೂಡಿಬಂದಿವೆ. ಈ ರೀತಿಯಲ್ಲಿ ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮೀಣ ಜಾನಪದ ಕಲೆಯಿಂದ ಬೆಳೆದು, ಇಂದು ಉಕ್ರೇನಿಯನ್ ರಾಷ್ಟ್ರೀಯ ಗುರುತಿನ ಒಂದು ಪ್ರಮುಖ ದೃಶ್ಯ ಸಂಕೇತವಾಗಿ ಗುರುತಿಸಲ್ಪಟ್ಟಿದೆ.
== ಉಲ್ಲೇಖಗಳು ==
<references/>
t9dvdjsylrpq2uyjlt0jp9vxtgwolrs
1384237
1384236
2026-08-24T07:46:28Z
Reema Jalihal
87461
/* ಪ್ರಸಿದ್ಧ ಕಲಾವಿದರು */
1384237
wikitext
text/x-wiki
{{Short description|ಸಾಂಪ್ರದಾಯಿಕ ಉಕ್ರೇನಿಯನ್ ಅಲಂಕಾರಿಕ ಚಿತ್ರಕಲೆ ಶೈಲಿ}}
{{Infobox
| name = ಪೆಟ್ರಿಕಿವ್ಕಾ ಚಿತ್ರಕಲೆ
| image = [[File:Таріль дерев'яна "Серпень".jpg|250px]]
| caption = ನಟಾಲಿಯಾ ಸ್ಟಾಟಿವಾ-ಝಾರ್ಕೊ ಅವರಿಂದ ಅಲಂಕಾರಿಕ ಪ್ಲೇಟ್ "ಆಗಸ್ಟ್"
| ICH = ಉಕ್ರೇನಿಯನ್ ಅಲಂಕಾರಿಕ ಜಾನಪದ ಕಲೆಯ ಒಂದು ವಿದ್ಯಮಾನವಾಗಿ ಪೆಟ್ರಿಕಿವ್ಕಾ ಅಲಂಕಾರಿಕ ಚಿತ್ರಕಲೆ
| label1 = ದೇಶ
| data1 = ಉಕ್ರೇನ್
| label2 = ಮೂಲ ಸ್ಥಳ
| data2 = ಪೆಟ್ರಿಕಿವ್ಕಾ ಗ್ರಾಮ, ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್
| label3 = ವಿಧ
| data3 = ಜಾನಪದ ಅಲಂಕಾರಿಕ ಚಿತ್ರಕಲೆ
| label4 = ಯುನೆಸ್ಕೋ ಪಟ್ಟಿ
| data4 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label5 = ನಮೂದಿಸಿದ ವರ್ಷ
| data5 = ೨೦೧೩ (ಉಲ್ಲೇಖ ಸಂಖ್ಯೆ ೦೦೮೯೩)
}}
'''ಪೆಟ್ರಿಕಿವ್ಕಾ ಚಿತ್ರಕಲೆ''' (ಉಕ್ರೇನಿಯನ್: Петриківський розпис) ಎಂಬುದು ಉಕ್ರೇನ್ನ ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್ನ ಪೆಟ್ರಿಕಿವ್ಕಾ ಎಂಬ ಗ್ರಾಮದಿಂದ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಅಲಂಕಾರಿಕ ಚಿತ್ರಕಲೆಯ ಶೈಲಿಯಾಗಿದೆ. ಈ ಶೈಲಿಯನ್ನು ಸಾಂಪ್ರದಾಯಿಕವಾಗಿ ಮನೆಗಳ ಗೋಡೆಗಳು ಮತ್ತು ದೈನಂದಿನ ಗೃಹೋಪಯೋಗಿ ವಸ್ತುಗಳನ್ನು ಅಲಂಕರಿಸಲು ಬಳಸಲಾಗುತ್ತಿತ್ತು.<ref name="unesco">{{cite web |title=Petrykivka decorative painting as a phenomenon of the Ukrainian ornamental folk art |url=https://ich.unesco.org/en/RL/petrykivka-decorative-painting-as-a-phenomenon-of-the-ukrainian-ornamental-decorative-art-00893 |publisher=UNESCO Intangible Cultural Heritage |access-date=2026-08-24}}</ref> ಈ ಶೈಲಿಯ ಅತ್ಯಂತ ಹಳೆಯ ಉದಾಹರಣೆಗಳು ೧೮ನೇ ಶತಮಾನದವು ಎಂದು ನಂಬಲಾಗಿದ್ದರೂ, ಇದು ಇಂದಿಗೂ ಒಂದು ಆಧುನಿಕ ಕಲಾ ಪ್ರಕಾರವಾಗಿ ಬೆಳೆಯುತ್ತಲೇ ಇದೆ. ೨೦೧೩ರಲ್ಲಿ ಯುನೆಸ್ಕೋ ಈ ಕಲೆಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು.
== ಇತಿಹಾಸ ==
ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮದ ಮನೆಗಳ ಗೋಡೆಗಳ ಅಲಂಕಾರದಿಂದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ; ಇಂತಹ ಗೋಡೆ ಅಲಂಕಾರಗಳು ಉಕ್ರೇನ್ನ ಹಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದವು, ಆದರೆ ಪ್ರತಿ ಪ್ರದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿತ್ತು. ಪೆಟ್ರಿಕಿವ್ಕಾ ಗ್ರಾಮದಲ್ಲಿ ಮನೆ ಅಲಂಕಾರ ಕನಿಷ್ಠ ೧೮೬೦ರಿಂದಲೂ, ಮತ್ತು ಕಾಗದದ ಮೇಲಿನ ಚಿತ್ರಕಲೆ ೧೯ನೇ ಶತಮಾನದ ಕೊನೆಯಿಂದಲೂ ಅಸ್ತಿತ್ವದಲ್ಲಿತ್ತು.<ref name="eou">{{cite web |title=Petrykivka painting |url=https://www.encyclopediaofukraine.com/display.asp?linkpath=pages/P/E/Petrykivkapainting.htm |publisher=Encyclopedia of Ukraine |access-date=2026-08-24}}</ref> ೨೦ನೇ ಶತಮಾನದ ಆರಂಭದಲ್ಲಿ, ಜನಾಂಗಶಾಸ್ತ್ರಜ್ಞ ದ್ಮಿತ್ರೊ ಯಾವೊರ್ನಿಟ್ಸ್ಕಿ ಅವರು ೧೯೧೧ ಮತ್ತು ೧೯೧೩ರಲ್ಲಿ ಕೈಗೊಂಡ ಸಂಶೋಧನಾ ಪ್ರವಾಸಗಳ ಮೂಲಕ ಈ ಕಲೆಯ ಮಾದರಿಗಳನ್ನು ದಾಖಲಿಸಿದರು, ಇದು ೧೯೧೩ರಲ್ಲಿ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಪ್ರದರ್ಶನಕ್ಕೆ ಆಧಾರವಾಯಿತು. ೧೯೩೫ ಮತ್ತು ೧೯೩೬ರಲ್ಲಿ ಕೀವ್, ಲೆನಿನ್ಗ್ರಾಡ್ ಮತ್ತು ಮಾಸ್ಕೋದಲ್ಲಿ ನಡೆದ ಪ್ರದರ್ಶನಗಳು ಟಟಿಯಾನಾ ಪಾಟಾ ಮತ್ತಿತರ ಕಲಾವಿದರ ಕೃತಿಗಳ ಮೂಲಕ ಈ ಶೈಲಿಯನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದವು. ಇದೇ ಅವಧಿಯಲ್ಲಿ ಪೆಟ್ರಿಕಿವ್ಕಾದಲ್ಲಿ ಸ್ಥಾಪಿತವಾದ ಚಿತ್ರಕಲಾ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಟಟಿಯಾನಾ ಪಾಟಾ, ಮುಂದಿನ ಪೀಳಿಗೆಯ ಅನೇಕ ಕಲಾವಿದರಿಗೆ ತರಬೇತಿ ನೀಡಿ ಈ ಶೈಲಿಯನ್ನು ಆಧುನಿಕ ಕಲಾ ಪ್ರಕಾರವಾಗಿ ಬೆಳೆಸಿದರು.
ಪೆಟ್ರಿಕಿವ್ಕಾ ಗ್ರಾಮದ ಈ ಶೈಲಿಯ ನಿಖರ ಮೂಲದ ಬಗ್ಗೆ ಸಂಶೋಧಕರಲ್ಲಿ ಭಿನ್ನಾಭಿಪ್ರಾಯವಿದೆ. ೧೭೫೦ರ ದಶಕದಿಂದ ೧೯ನೇ ಶತಮಾನದ ಮಧ್ಯಭಾಗದವರೆಗೆ ಈ ಪ್ರದೇಶಕ್ಕೆ ಪೊಲ್ಟಾವಾ ಮತ್ತು ಸ್ಲೊಬೊಡಾ ಪ್ರಾಂತ್ಯಗಳಿಂದ ವಲಸೆ ಬಂದ ನಿವಾಸಿಗಳೇ ಈ ಚಿತ್ರಕಲಾ ಸಂಪ್ರದಾಯವನ್ನು ತಂದಿರಬಹುದು ಎಂಬುದು ಒಂದು ಅಭಿಪ್ರಾಯ. ಇನ್ನೊಂದು ಊಹೆಯ ಪ್ರಕಾರ, ಈ ಶೈಲಿ ಪೊಡಿಲ್ಲಿಯಾ ಪ್ರದೇಶದಿಂದ ಉಮಾನ್ ಮಾರ್ಗವಾಗಿ ಬಂದಿರಬಹುದು. ಡ್ನಿಪ್ರೊ ಪ್ರದೇಶದ ೧೮ನೇ ಶತಮಾನದ ಕೆಲವು ಧಾರ್ಮಿಕ ಪ್ರತಿಮೆಗಳಲ್ಲಿ ಕಂಡುಬರುವ ಹೂವಿನ ಅಲಂಕಾರವನ್ನೂ ಈ ಆಧುನಿಕ ಶೈಲಿಯ ಪೂರ್ವಜ ಎಂದು ಪರಿಗಣಿಸಬಹುದು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.<ref name="eou" /> ಕಾಲಕ್ರಮೇಣ "ಮಾಲ್ಯೋವ್ಕಿ" ಎಂಬ ಸಂಪ್ರದಾಯ ಬೆಳೆಯಿತು, ಇದರಲ್ಲಿ ಕಲಾವಿದರು ಮೊದಲೇ ಕಾಗದದ ಮೇಲೆ ಚಿತ್ರಿಸಿದ ವಿನ್ಯಾಸಗಳನ್ನು ಮನೆಗೆ ಖುದ್ದಾಗಿ ಭೇಟಿ ನೀಡದೆಯೇ ಗೋಡೆ ಅಲಂಕಾರಕ್ಕೆ ಬಳಸಬಹುದಿತ್ತು.
== ಕೀವ್ನಲ್ಲಿ ಪೆಟ್ರಿಕಿವ್ಕಾ ಕಲಾವಿದರು ==
೧೯೩೬ರಿಂದ ೧೯೪೪ರ ಅವಧಿಯಲ್ಲಿ ಟಟಿಯಾನಾ ಪಾಟಾ ಅವರ ಹಲವಾರು ವಿದ್ಯಾರ್ಥಿಗಳು ಕೀವ್ಗೆ ವಲಸೆ ಹೋದರು, ಇದರಿಂದ ಕೀವ್ನ ತರಸ್ ಶೆವ್ಚೆಂಕೊ ಸ್ಮರಣಿಕೆ ಕಾರ್ಖಾನೆಯಲ್ಲಿ ಪೆಟ್ರಿಕಿವ್ಕಾ ಶೈಲಿಯ ಮೊದಲ ಕೈಗಾರಿಕಾ ಬಳಕೆ ಆರಂಭವಾಯಿತು. ಇಲ್ಲಿಯೇ ಸಾಂಪ್ರದಾಯಿಕವಲ್ಲದ ಕಪ್ಪು ಹಿನ್ನೆಲೆಯ ಮೇಲೆ ವಾರ್ನಿಷ್ ಲೇಪಿತ ಚಿತ್ರಕಲೆಯನ್ನು ಮೊದಲ ಬಾರಿಗೆ ಪ್ರಯೋಗಿಸಲಾಯಿತು, ಇದು ನಂತರ ಸೋವಿಯತ್ ಕಾಲದಲ್ಲಿ ಅತ್ಯಂತ ಪ್ರಚಲಿತ ಶೈಲಿಯಾಯಿತು. ಈ ಕಲಾವಿದರು ಪೆಟ್ರಿಕಿವ್ಕಾ ಶೈಲಿಯನ್ನು ಪಿಂಗಾಣಿ ಅಲಂಕಾರಕ್ಕೂ ವಿಸ್ತರಿಸಿದರು; ಮಾರ್ಫಾ ಟಿಮ್ಚೆಂಕೊ ಅವರು ಈ ಕ್ಷೇತ್ರದಲ್ಲಿ ವ್ಯಾಪಕ ಮನ್ನಣೆ ಗಳಿಸಿದರು.
== ೧೯೫೦ ರಿಂದ ೧೯೮೦ರ ಅಭಿವೃದ್ಧಿ ==
೧೯೫೮ರಲ್ಲಿ ಪೆಟ್ರಿಕಿವ್ಕಾದಲ್ಲಿ ವಾರ್ನಿಷ್-ಲೇಪಿತ ವಸ್ತುಗಳ ಉತ್ಪಾದನೆಗಾಗಿ ಒಂದು ಸಹಕಾರಿ ಕಾರ್ಯಾಗಾರ ಸ್ಥಾಪಿತವಾಯಿತು, ಇದು ೧೯೬೧ರಲ್ಲಿ "ಡ್ರುಜ್ಬಾ" (ಸ್ನೇಹ) ಪೆಟ್ರಿಕಿವ್ಕಾ ಚಿತ್ರಕಲಾ ಕಾರ್ಖಾನೆಯಾಗಿ ಮರುಸಂಘಟಿತವಾಯಿತು. ಸೋವಿಯತ್ ಕಾಲದ ಕೊನೆಯ ಹಂತದಲ್ಲಿ ಈ ಕಾರ್ಖಾನೆ ಸುಮಾರು ಐನೂರು ಜನರಿಗೆ ಉದ್ಯೋಗ ನೀಡುತ್ತಿತ್ತು ಮತ್ತು ಇದರ ತಟ್ಟೆ, ಪೆಟ್ಟಿಗೆ ಹಾಗೂ ಇತರ ಸ್ಮರಣಿಕೆಗಳನ್ನು ೮೦ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು.<ref name="eou" /> ೨೦೦೬ರಲ್ಲಿ ಈ ಕಾರ್ಖಾನೆ ದಿವಾಳಿಯಾಯಿತು, ಮತ್ತು ೨೦೧೧ರಲ್ಲಿ ಅಪರಿಚಿತ ವ್ಯಕ್ತಿಗಳಿಂದ ಸಂಪೂರ್ಣವಾಗಿ ಧ್ವಂಸಗೊಳಿಸಲ್ಪಟ್ಟಿತು. ೧೯೫೮ರಲ್ಲಿ ಸ್ಥಾಪಿತವಾದ ಟಿ. ಪಾಟಾ ಪೆಟ್ರಿಕಿವ್ಕಾ ಮಕ್ಕಳ ಕಲಾ ಶಾಲೆ ಮುಂದಿನ ಪೀಳಿಗೆಯ ಕಲಾವಿದರಿಗೆ ತರಬೇತಿ ನೀಡಿತು; ಸೋವಿಯತ್ ಕಾಲದ ದ್ವಿತೀಯಾರ್ಧದ ಬಹುತೇಕ ಎಲ್ಲಾ ಪೆಟ್ರಿಕಿವ್ಕಾ ಕಲಾವಿದರೂ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ೧೯೭೦ರಲ್ಲಿ ಸ್ಥಾಪಿತವಾದ ಪ್ರಾಯೋಗಿಕ ಕಾರ್ಯಾಗಾರವು ಕಪ್ಪು ಹಿನ್ನೆಲೆಗಿಂತ ತಿಳಿ ಹಿನ್ನೆಲೆಯ ಮೇಲೆ ಹೆಚ್ಚು ಸೃಜನಶೀಲ ಸ್ವಾತಂತ್ರ್ಯದೊಂದಿಗೆ ಕೆಲಸ ಮಾಡುತ್ತಿತ್ತು, ಮತ್ತು ೨೦೧೦ರಲ್ಲಿ ಈ ಕಲೆಯ ಚಿತ್ರಣ ಉಕ್ರೇನಿಯನ್ ಅಂಚೆ ಚೀಟಿಯ ಮೇಲೂ ಕಾಣಿಸಿಕೊಂಡಿತು.
== ತಂತ್ರ ಮತ್ತು ಸಾಮಗ್ರಿಗಳು ==
ಪೆಟ್ರಿಕಿವ್ಕಾ ಚಿತ್ರಕಲೆ ಸಂಪೂರ್ಣವಾಗಿ ದ್ವಿಆಯಾಮದ ಶೈಲಿಯಾಗಿದ್ದು, ವಾಸ್ತವಿಕ ದೃಷ್ಟಿಕೋನವನ್ನು ಬಳಸುವುದಿಲ್ಲ. ವೃತ್ತಿಪರ ಕಲಾವಿದರು ಸಾಮಾನ್ಯವಾಗಿ ಮೊದಲೇ ರೇಖಾಚಿತ್ರ ಬಿಡಿಸದೆ, ಮನಸ್ಸಿನಲ್ಲೇ ಸಂಪೂರ್ಣ ವಿನ್ಯಾಸವನ್ನು ರೂಪಿಸಿಕೊಂಡು ನೇರವಾಗಿ ಚಿತ್ರಿಸುತ್ತಾರೆ.<ref name="eou" /> ಈ ಶೈಲಿಯಲ್ಲಿ ನಾಲ್ಕು ವಿಶಿಷ್ಟ ಕುಂಚದ ಹೊಡೆತಗಳಿವೆ: ಬಾಚಣಿಗೆಯಂತಹ ರೇಖೆ ಮೂಡಿಸುವ "ಹ್ರೆಬಿನೆಟ್ಸ್" (ಬಾಚಣಿಗೆ), ಗೋಧಿ ತೆನೆಯನ್ನು ಹೋಲುವ "ಝೆರ್ನಿಯಾಟ್ಕೊ" (ಬೀಜ), ಗೆಣಸಿನಾಕಾರದ "ಹೊರಿಶೊಕ್" (ಬೀಜಾಕಾರ), ಮತ್ತು ಒಂದೇ ಕುಂಚದಲ್ಲಿ ಎರಡು ಬಣ್ಣಗಳನ್ನು ಬೆರೆಸಿ ಛಾಯೆ ಮೂಡಿಸುವ ಪರಿವರ್ತನಾ ಹೊಡೆತ. ಸಾಂಪ್ರದಾಯಿಕವಾಗಿ ಬಣ್ಣಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತಿತ್ತು: ಕೆಂಪು ಬಣ್ಣವನ್ನು ಚೆರ್ರಿ ರಸದಿಂದ, ಹಸಿರು ಬಣ್ಣವನ್ನು ಹುಲ್ಲುಗಳಿಂದ, ನೀಲಿ ಬಣ್ಣವನ್ನು ಹಿಮಹೂವಿನಿಂದ ತಯಾರಿಸಲಾಗುತ್ತಿತ್ತು, ಹಳದಿ ಬಣ್ಣಕ್ಕೆ ಸೂರ್ಯಕಾಂತಿ ಎಸಳುಗಳು ಮತ್ತು ಈರುಳ್ಳಿ ಸಿಪ್ಪೆಗಳನ್ನು ಬಳಸಲಾಗುತ್ತಿತ್ತು. ಕುಂಚಗಳನ್ನು ಮರದ ಚಿಗುರುಗಳಿಂದ, ಜೌಗು ಹುಲ್ಲಿನಿಂದ ಅಥವಾ ಬೆಕ್ಕಿನ ಕೂದಲಿನಿಂದ ತಯಾರಿಸಲಾಗುತ್ತಿತ್ತು. ಬಣ್ಣಗಳನ್ನು ತೆಳ್ಳಗೆ ಮಾಡಲು ಮೊಟ್ಟೆಯ ಹಳದಿ ಭಾಗ ಅಥವಾ ಹಾಲನ್ನು, ಬಣ್ಣ ಗಟ್ಟಿಗೊಳಿಸಲು ಚೆರ್ರಿ ರಸ ಅಥವಾ ಬೀಟ್ರೂಟ್ ಸಕ್ಕರೆಯನ್ನು ಬಳಸಲಾಗುತ್ತಿತ್ತು. ಎರಡನೇ ಮಹಾಯುದ್ಧದ ನಂತರವಷ್ಟೇ ಗೌಚೆ ಮತ್ತು ಜಲವರ್ಣ ಬಣ್ಣಗಳ ಬಳಕೆ ಆರಂಭವಾಯಿತು.
== ಲಕ್ಷಣಗಳು ಮತ್ತು ವಿಷಯವಸ್ತು ==
ಪೆಟ್ರಿಕಿವ್ಕಾ ಚಿತ್ರಕಲೆಯಲ್ಲಿ ಸಸ್ಯ ಮತ್ತು ಹೂವಿನ ಆಕೃತಿಗಳದ್ದೇ ಪ್ರಾಬಲ್ಯ. ವಿನ್ಯಾಸಗಳು ಡೇಲಿಯಾ, ಆಸ್ಟರ್, ಟುಲಿಪ್, ಗುಲಾಬಿಯಂತಹ ತೋಟದ ಹೂವುಗಳಿಂದ ಹಿಡಿದು ಕ್ಯಾಮೊಮೈಲ್ನಂತಹ ಕಾಡು ಹೂವುಗಳವರೆಗೆ, ಹಾಗೂ ದ್ರಾಕ್ಷಿ ಮತ್ತು ಗಿಡಮೂಲಿಕೆಗಳಂತಹ ಸಸ್ಯಾಂಶಗಳವರೆಗೂ ವ್ಯಾಪಿಸಿವೆ. ಇವುಗಳ ಜೊತೆಗೆ ಪಕ್ಷಿಗಳು, ಪ್ರಾಣಿಗಳು ಮತ್ತು ಕೆಲವೊಮ್ಮೆ ಮನುಷ್ಯರ ಕಾಲ್ಪನಿಕ ಆಕೃತಿಗಳನ್ನೂ ಚಿತ್ರಿಸಲಾಗುತ್ತದೆ; ಫೀನಿಕ್ಸ್ ಅಥವಾ ಬೆಂಕಿಹಕ್ಕಿಯ ಚಿತ್ರಣವೂ ಸಾಮಾನ್ಯ. ಸಾಂಪ್ರದಾಯಿಕವಾಗಿ ಬಿಳಿ ಹಿನ್ನೆಲೆಯಲ್ಲಿ ಮಾತ್ರ ಚಿತ್ರಿಸಲಾಗುತ್ತಿದ್ದ ಈ ಕಲೆಯನ್ನು ಇಂದಿನ ಕಲಾವಿದರು ಕಪ್ಪು, ನೀಲಿ, ಹಸಿರು ಮತ್ತು ಕೆಂಪು ಹಿನ್ನೆಲೆಗಳಲ್ಲೂ ರಚಿಸುತ್ತಾರೆ. ವಿನ್ಯಾಸದ ಸಂಯೋಜನೆಯು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಸಸ್ಯದ ಕಾಂಡಗಳ ಸುತ್ತ ರೂಪುಗೊಳ್ಳುತ್ತದೆ, ಇವುಗಳಿಗೆ ಎಲ್ಲಾ ಪ್ರಮುಖ ಅಂಶಗಳು ಜೋಡಣೆಗೊಂಡಿರುತ್ತವೆ; ಪಕ್ಷಿ, ಪ್ರಾಣಿ ಮತ್ತು ಮಾನವ ಆಕೃತಿಗಳನ್ನು ಸಾಮಾನ್ಯವಾಗಿ ಪಾರ್ಶ್ವನೋಟದಲ್ಲಿ, ಹೂವುಗಳನ್ನು ನೇರ ಮುಂಭಾಗದ ನೋಟದಲ್ಲಿ ಚಿತ್ರಿಸಲಾಗುತ್ತದೆ. ಹಣ್ಣುಗಳಂತಹ ಕೆಲವು ಅಂಶಗಳನ್ನು ಕಲಾವಿದರು ಬೆರಳಿನಿಂದಲೇ ಬಣ್ಣ ಹಚ್ಚಿ ಚಿತ್ರಿಸುತ್ತಾರೆ, ಇದರಿಂದ ಮಧ್ಯಭಾಗ ತಿಳಿಯಾಗಿಯೂ ಅಂಚು ಗಾಢವಾಗಿಯೂ ಇರುವ ವಿಶಿಷ್ಟ ದುಂಡನೆಯ ಆಕಾರ ಮೂಡುತ್ತದೆ.<ref name="eou" />
== ಪ್ರಸಿದ್ಧ ಕಲಾವಿದರು ==
[[File:Volodymyr Glushenko.jpg|thumb|250px|ಪೆಟ್ರಿಕಿವ್ಕಾದಲ್ಲಿ ಕೆಲಸ ಮಾಡುತ್ತಿರುವ ಅತ್ಯುತ್ತಮ ಪೆಟ್ರಿಕಿವ್ಕಾ ಕಲಾವಿದರಲ್ಲಿ ಒಬ್ಬರಾದ ವೊಲೊಡಿಮಿರ್ ಹ್ಲುಶ್ಚೆಂಕೊ]]
ಟಟಿಯಾನಾ ಪಾಟಾ, ನಾಡಿಯಾ ಬಿಲೊಕಿನ್, ಯಾರಿನಾ ಪಿಲಿಪೆಂಕೊ ಮತ್ತು ಪರಸ್ಕಾ ಪಾವ್ಲೆಂಕೊ ಈ ಶೈಲಿಯ ೨೦ನೇ ಶತಮಾನದ ಆರಂಭಿಕ ಪ್ರಸಿದ್ಧ ಕಲಾವಿದೆಯರಾಗಿದ್ದಾರೆ. ನಂತರದ ಕಾಲದ ಕಲಾವಿದೆ ಮಾರ್ಫಾ ಟಿಮ್ಚೆಂಕೊ ಅವರು ಅಲಂಕರಿಸಿದ ಪಿಂಗಾಣಿ ಹೂಜಿಗಳನ್ನು ಸೋವಿಯತ್ ನಾಯಕರು ರಿಚರ್ಡ್ ನಿಕ್ಸನ್, ಮಾವೊ ಝೆಡಾಂಗ್, ಫಿಡೆಲ್ ಕ್ಯಾಸ್ಟ್ರೊ ಮತ್ತು ಜೊಸಿಪ್ ಬ್ರೊಜ್ ಟಿಟೊ ಅವರಂತಹ ವಿದೇಶಿ ಗಣ್ಯರಿಗೆ ಉಡುಗೊರೆಯಾಗಿ ನೀಡಿದ್ದರು. ಈ ಕಲೆ ಸಾಂಪ್ರದಾಯಿಕವಾಗಿ ಕುಟುಂಬ ಕಸುಬಾಗಿ ಮುಂದುವರೆದಿದ್ದು, ಪಾಂಕೊ, ಪಿಕುಶ್, ಸ್ಟಾಟಿವಾ ಮತ್ತು ಸ್ಕ್ಲಿಯಾರ್ ಎಂಬ ಪ್ರಸಿದ್ಧ ಕಲಾ ಕುಟುಂಬಗಳಿವೆ.
== ಇಂದಿನ ಪ್ರಸಿದ್ಧ ಕಲಾವಿದರು ==
ಟಟಿಯಾನಾ ಪಾಟಾ ಅವರ ವಿದ್ಯಾರ್ಥಿಗಳಾಗಿದ್ದ ಫೆದಿರ್ ಪಾಂಕೊ ಮತ್ತು ವಾಸಿಲ್ ಸೊಕೊಲೆಂಕೊ, ೧೯೫೮ರಲ್ಲಿ ಸ್ಥಾಪಿತವಾದ ಟಿ. ಪಾಟಾ ಮಕ್ಕಳ ಕಲಾ ಶಾಲೆಯ ಸ್ಥಾಪಕ ಶಿಕ್ಷಕರಾಗಿ, ಸೋವಿಯತ್ ಕಾಲದ ದ್ವಿತೀಯಾರ್ಧದ ಬಹುತೇಕ ಎಲ್ಲಾ ಕಲಾವಿದರಿಗೆ ತರಬೇತಿ ನೀಡಿದರು. ನಂತರ ಆ ಶಾಲೆಯ ಪದವೀಧರರಾದ ವಲೆಂಟಿನಾ ಪಾಂಕೊ ಮತ್ತು ಮಾರಿಯಾ ಪಿಕುಶ್ ಸ್ವತಃ ಬೋಧಕರಾದರು; ಪಿಕುಶ್ ೧೯೯೫ರಲ್ಲಿ ಶಾಲೆಯ ನಿರ್ದೇಶಕರಾದರು. ೧೯೯೮ರಲ್ಲಿ ಸ್ಥಾಪಿತವಾದ ಪೆಟ್ರಿಕಿವ್ಕಾ ಜಾನಪದ ಕಲಾ ಕೇಂದ್ರದ ಸುಪರ್ದಿಯಲ್ಲಿ ಇಂದು ಸಕ್ರಿಯರಾಗಿರುವ ಹಲಿನಾ ನಜರೆಂಕೊ, ವಲೆಂಟಿನಾ ಪಾಂಕೊ, ವಿಕ್ಟೋರಿಯಾ ಟಿಮೊಶೆಂಕೊ, ನಟಾಲಿಯಾ ಸ್ಟಾಟಿವಾ-ಝಾರ್ಕೊ, ಒಲೆನಾ ಯಾರ್ಮೊಲಿಯುಕ್ ಮತ್ತು ನಟಾಲಿಯಾ ಮಾಲ್ಯಾರ್ಚುಕ್ ಅವರಂತಹ ಕಲಾವಿದೆಯರು ಈ ಶೈಲಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಕೇಂದ್ರವು ಸುಮಾರು ೪೦ ಪ್ರಮುಖ ಕಲಾವಿದರನ್ನು ಒಳಗೊಂಡಿದ್ದು, ಪ್ರಸ್ತುತ ಈ ಶೈಲಿಯ ಕೇಂದ್ರಬಿಂದುವಾಗಿ ಪರಿಗಣಿಸಲ್ಪಟ್ಟಿದೆ. ಈ ಕಲೆ ಸಾಂಪ್ರದಾಯಿಕವಾಗಿ ಮಹಿಳೆಯರ ಕಸುಬಾಗಿಯೇ ಮುಂದುವರೆದಿದ್ದು, ತಾಯಿಯಿಂದ ಮಗಳಿಗೆ, ಶಿಕ್ಷಕಿಯಿಂದ ವಿದ್ಯಾರ್ಥಿನಿಗೆ ಎಂಬಂತೆ ತಲೆಮಾರುಗಳ ಕಾಲ ಪ್ರತ್ಯಕ್ಷ ಅಭ್ಯಾಸದ ಮೂಲಕ ವರ್ಗಾವಣೆಯಾಗುತ್ತಿದೆ.
== ಯುನೆಸ್ಕೋ ಮಾನ್ಯತೆ ==
೨೦೧೨ರಲ್ಲಿ ಉಕ್ರೇನ್ನ ಸಂಸ್ಕೃತಿ ಸಚಿವಾಲಯ ಪೆಟ್ರಿಕಿವ್ಕಾ ಚಿತ್ರಕಲೆಯನ್ನು ಉಕ್ರೇನ್ನ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಿತು. ಡಿಸೆಂಬರ್ ೨೦೧೩ರಲ್ಲಿ, ಇದನ್ನು ಯುನೆಸ್ಕೋ ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ (ಉಲ್ಲೇಖ ಸಂಖ್ಯೆ ೦೦೮೯೩) ಸೇರಿಸಲಾಯಿತು.<ref name="unesco" /> ಯುನೆಸ್ಕೋದ ಅಧಿಕೃತ ವಿವರಣೆಯ ಪ್ರಕಾರ, ಪೆಟ್ರಿಕಿವ್ಕಾ ಗ್ರಾಮದ ಜನರು ತಮ್ಮ ವಾಸಸ್ಥಳಗಳು, ಗೃಹೋಪಯೋಗಿ ವಸ್ತುಗಳು ಮತ್ತು ಸಂಗೀತ ವಾದ್ಯಗಳನ್ನು ಸ್ಥಳೀಯ ಸಸ್ಯ ಮತ್ತು ಪ್ರಾಣಿ ಸಂಕುಲದ ಸೂಕ್ಷ್ಮ ಅವಲೋಕನದ ಆಧಾರದ ಮೇಲೆ ಕಾಲ್ಪನಿಕ ಹೂವುಗಳು ಮತ್ತು ಇತರ ನೈಸರ್ಗಿಕ ಆಕೃತಿಗಳಿಂದ ಅಲಂಕರಿಸುತ್ತಾರೆ.<ref name="unesco" /> ಜನಪದ ನಂಬಿಕೆಯ ಪ್ರಕಾರ, ಈ ಚಿತ್ರಗಳಲ್ಲಿ ಕಾಣುವ ಹುಂಜ ಬೆಂಕಿ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನೂ, ಪಕ್ಷಿಗಳು ಬೆಳಕು, ಸಾಮರಸ್ಯ ಮತ್ತು ಸಂತೋಷವನ್ನೂ ಸಂಕೇತಿಸುತ್ತವೆ ಹಾಗೂ ದುರಾದೃಷ್ಟದಿಂದ ರಕ್ಷಣೆ ನೀಡುತ್ತವೆ ಎಂದು ನಂಬಲಾಗಿದೆ.
== ಆಧುನಿಕ ಸ್ಥಿತಿ ==
೨೦೦೭ರಿಂದ ಪ್ರತಿ ವರ್ಷ ನಡೆಯುವ "ಪೆಟ್ರಿಕಿವ್ಸ್ಕಿ ಡಿವೊಟ್ಸ್ವಿಟ್" (ಪೆಟ್ರಿಕಿವ್ಕಾದ ಅದ್ಭುತ ಹೂವು) ಉತ್ಸವದಲ್ಲಿ ಮಾರುಕಟ್ಟೆ, ಕಾರ್ಯಾಗಾರಗಳು ಮತ್ತು ಪ್ರದರ್ಶನಗಳು ನಡೆಯುತ್ತವೆ. ಜನವರಿ ೨೦೧೩ರಲ್ಲಿ, ಈ ಕಲೆಯ ಅಧಿಕೃತತೆಯ ಸಂಕೇತವಾಗಿ "ಪೆಟ್ರಿಕಿವ್ಕಾ" ಎಂಬ ವ್ಯಾಪಾರ ಚಿಹ್ನೆಯನ್ನು ನೋಂದಾಯಿಸಿ, ಗ್ರಾಮದ ಕುಶಲಕರ್ಮಿಗಳಿಗೆ ಬಳಕೆಗಾಗಿ ನೀಡಲಾಯಿತು. ೨೬ ಅಕ್ಟೋಬರ್ ೨೦೨೦ರಂದು, ಪೆಟ್ರಿಕಿವ್ಕಾ ಚಿತ್ರಕಲೆ ಉಕ್ರೇನ್ನಲ್ಲಿ ಭೌಗೋಳಿಕ ಸೂಚಕ (geographical indication) ಸ್ಥಾನಮಾನ ಪಡೆಯಿತು, ಅಂದರೆ ಇದರ ಉತ್ಪಾದನೆಯ ಕೆಲವು ಹಂತಗಳು ಅದರ ಮೂಲಸ್ಥಳದಲ್ಲೇ ನಡೆಯಬೇಕೆಂಬುದನ್ನು ಇದು ಖಾತರಿಪಡಿಸುತ್ತದೆ.<ref name="petrykivka">{{cite web |title=Petrykivka Painting: A Complete Guide to Ukraine's UNESCO Folk Art |url=https://petrykivka.org/en/materials/petrykivka-painting-complete-guide/ |publisher=Petrykivka Painting |access-date=2026-08-24}}</ref> ಇಂದು ಪೆಟ್ರಿಕಿವ್ಕಾ ಚಿತ್ರಕಲೆ ಉಕ್ರೇನಿಯನ್ ಜನಪ್ರಿಯ ಸಂಸ್ಕೃತಿಯ ಒಂದು "ಬ್ರಾಂಡ್"ಆಗಿ ಮಾರ್ಪಟ್ಟಿದ್ದು, ಶಾಲಾ ಕಾಲೇಜುಗಳಲ್ಲಿ ಮತ್ತು ಕುಟುಂಬಗಳಲ್ಲಿ ಬೋಧಿಸಲ್ಪಡುತ್ತಾ ಮುಂದಿನ ಪೀಳಿಗೆಗಳಿಗೆ ವರ್ಗಾವಣೆಯಾಗುತ್ತಿದೆ.
== ಜನಪ್ರಿಯ ಸಂಸ್ಕೃತಿಯಲ್ಲಿ ==
ಪೆಟ್ರಿಕಿವ್ಕಾ ಶೈಲಿ ಇಂದು ಕೇವಲ ಗೋಡೆ ಮತ್ತು ಪಿಂಗಾಣಿ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಉಕ್ರೇನ್ನ ಡ್ನಿಪ್ರೊ ನಗರದಲ್ಲಿ ಪೆಟ್ರಿಕಿವ್ಕಾ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ಸಾರ್ವಜನಿಕ ಬಸ್ಗಳನ್ನು ಕಾಣಬಹುದು, ಮತ್ತು ಈ ಕಲೆಯ ಚಿತ್ರಣಗಳು ಉಕ್ರೇನಿಯನ್ ಅಂಚೆ ಚೀಟಿಗಳ ಮೇಲೂ ಮೂಡಿಬಂದಿವೆ. ಈ ರೀತಿಯಲ್ಲಿ ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮೀಣ ಜಾನಪದ ಕಲೆಯಿಂದ ಬೆಳೆದು, ಇಂದು ಉಕ್ರೇನಿಯನ್ ರಾಷ್ಟ್ರೀಯ ಗುರುತಿನ ಒಂದು ಪ್ರಮುಖ ದೃಶ್ಯ ಸಂಕೇತವಾಗಿ ಗುರುತಿಸಲ್ಪಟ್ಟಿದೆ.
== ಉಲ್ಲೇಖಗಳು ==
<references/>
qtpo38fpgymn4j61wbep2f5oc1ox5e5
1384239
1384237
2026-08-24T07:49:21Z
Reema Jalihal
87461
/* ಲಕ್ಷಣಗಳು ಮತ್ತು ವಿಷಯವಸ್ತು */
1384239
wikitext
text/x-wiki
{{Short description|ಸಾಂಪ್ರದಾಯಿಕ ಉಕ್ರೇನಿಯನ್ ಅಲಂಕಾರಿಕ ಚಿತ್ರಕಲೆ ಶೈಲಿ}}
{{Infobox
| name = ಪೆಟ್ರಿಕಿವ್ಕಾ ಚಿತ್ರಕಲೆ
| image = [[File:Таріль дерев'яна "Серпень".jpg|250px]]
| caption = ನಟಾಲಿಯಾ ಸ್ಟಾಟಿವಾ-ಝಾರ್ಕೊ ಅವರಿಂದ ಅಲಂಕಾರಿಕ ಪ್ಲೇಟ್ "ಆಗಸ್ಟ್"
| ICH = ಉಕ್ರೇನಿಯನ್ ಅಲಂಕಾರಿಕ ಜಾನಪದ ಕಲೆಯ ಒಂದು ವಿದ್ಯಮಾನವಾಗಿ ಪೆಟ್ರಿಕಿವ್ಕಾ ಅಲಂಕಾರಿಕ ಚಿತ್ರಕಲೆ
| label1 = ದೇಶ
| data1 = ಉಕ್ರೇನ್
| label2 = ಮೂಲ ಸ್ಥಳ
| data2 = ಪೆಟ್ರಿಕಿವ್ಕಾ ಗ್ರಾಮ, ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್
| label3 = ವಿಧ
| data3 = ಜಾನಪದ ಅಲಂಕಾರಿಕ ಚಿತ್ರಕಲೆ
| label4 = ಯುನೆಸ್ಕೋ ಪಟ್ಟಿ
| data4 = ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿ
| label5 = ನಮೂದಿಸಿದ ವರ್ಷ
| data5 = ೨೦೧೩ (ಉಲ್ಲೇಖ ಸಂಖ್ಯೆ ೦೦೮೯೩)
}}
'''ಪೆಟ್ರಿಕಿವ್ಕಾ ಚಿತ್ರಕಲೆ''' (ಉಕ್ರೇನಿಯನ್: Петриківський розпис) ಎಂಬುದು ಉಕ್ರೇನ್ನ ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್ನ ಪೆಟ್ರಿಕಿವ್ಕಾ ಎಂಬ ಗ್ರಾಮದಿಂದ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಅಲಂಕಾರಿಕ ಚಿತ್ರಕಲೆಯ ಶೈಲಿಯಾಗಿದೆ. ಈ ಶೈಲಿಯನ್ನು ಸಾಂಪ್ರದಾಯಿಕವಾಗಿ ಮನೆಗಳ ಗೋಡೆಗಳು ಮತ್ತು ದೈನಂದಿನ ಗೃಹೋಪಯೋಗಿ ವಸ್ತುಗಳನ್ನು ಅಲಂಕರಿಸಲು ಬಳಸಲಾಗುತ್ತಿತ್ತು.<ref name="unesco">{{cite web |title=Petrykivka decorative painting as a phenomenon of the Ukrainian ornamental folk art |url=https://ich.unesco.org/en/RL/petrykivka-decorative-painting-as-a-phenomenon-of-the-ukrainian-ornamental-decorative-art-00893 |publisher=UNESCO Intangible Cultural Heritage |access-date=2026-08-24}}</ref> ಈ ಶೈಲಿಯ ಅತ್ಯಂತ ಹಳೆಯ ಉದಾಹರಣೆಗಳು ೧೮ನೇ ಶತಮಾನದವು ಎಂದು ನಂಬಲಾಗಿದ್ದರೂ, ಇದು ಇಂದಿಗೂ ಒಂದು ಆಧುನಿಕ ಕಲಾ ಪ್ರಕಾರವಾಗಿ ಬೆಳೆಯುತ್ತಲೇ ಇದೆ. ೨೦೧೩ರಲ್ಲಿ ಯುನೆಸ್ಕೋ ಈ ಕಲೆಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಿತು.
== ಇತಿಹಾಸ ==
ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮದ ಮನೆಗಳ ಗೋಡೆಗಳ ಅಲಂಕಾರದಿಂದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ; ಇಂತಹ ಗೋಡೆ ಅಲಂಕಾರಗಳು ಉಕ್ರೇನ್ನ ಹಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದವು, ಆದರೆ ಪ್ರತಿ ಪ್ರದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿತ್ತು. ಪೆಟ್ರಿಕಿವ್ಕಾ ಗ್ರಾಮದಲ್ಲಿ ಮನೆ ಅಲಂಕಾರ ಕನಿಷ್ಠ ೧೮೬೦ರಿಂದಲೂ, ಮತ್ತು ಕಾಗದದ ಮೇಲಿನ ಚಿತ್ರಕಲೆ ೧೯ನೇ ಶತಮಾನದ ಕೊನೆಯಿಂದಲೂ ಅಸ್ತಿತ್ವದಲ್ಲಿತ್ತು.<ref name="eou">{{cite web |title=Petrykivka painting |url=https://www.encyclopediaofukraine.com/display.asp?linkpath=pages/P/E/Petrykivkapainting.htm |publisher=Encyclopedia of Ukraine |access-date=2026-08-24}}</ref> ೨೦ನೇ ಶತಮಾನದ ಆರಂಭದಲ್ಲಿ, ಜನಾಂಗಶಾಸ್ತ್ರಜ್ಞ ದ್ಮಿತ್ರೊ ಯಾವೊರ್ನಿಟ್ಸ್ಕಿ ಅವರು ೧೯೧೧ ಮತ್ತು ೧೯೧೩ರಲ್ಲಿ ಕೈಗೊಂಡ ಸಂಶೋಧನಾ ಪ್ರವಾಸಗಳ ಮೂಲಕ ಈ ಕಲೆಯ ಮಾದರಿಗಳನ್ನು ದಾಖಲಿಸಿದರು, ಇದು ೧೯೧೩ರಲ್ಲಿ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಪ್ರದರ್ಶನಕ್ಕೆ ಆಧಾರವಾಯಿತು. ೧೯೩೫ ಮತ್ತು ೧೯೩೬ರಲ್ಲಿ ಕೀವ್, ಲೆನಿನ್ಗ್ರಾಡ್ ಮತ್ತು ಮಾಸ್ಕೋದಲ್ಲಿ ನಡೆದ ಪ್ರದರ್ಶನಗಳು ಟಟಿಯಾನಾ ಪಾಟಾ ಮತ್ತಿತರ ಕಲಾವಿದರ ಕೃತಿಗಳ ಮೂಲಕ ಈ ಶೈಲಿಯನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದವು. ಇದೇ ಅವಧಿಯಲ್ಲಿ ಪೆಟ್ರಿಕಿವ್ಕಾದಲ್ಲಿ ಸ್ಥಾಪಿತವಾದ ಚಿತ್ರಕಲಾ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಟಟಿಯಾನಾ ಪಾಟಾ, ಮುಂದಿನ ಪೀಳಿಗೆಯ ಅನೇಕ ಕಲಾವಿದರಿಗೆ ತರಬೇತಿ ನೀಡಿ ಈ ಶೈಲಿಯನ್ನು ಆಧುನಿಕ ಕಲಾ ಪ್ರಕಾರವಾಗಿ ಬೆಳೆಸಿದರು.
ಪೆಟ್ರಿಕಿವ್ಕಾ ಗ್ರಾಮದ ಈ ಶೈಲಿಯ ನಿಖರ ಮೂಲದ ಬಗ್ಗೆ ಸಂಶೋಧಕರಲ್ಲಿ ಭಿನ್ನಾಭಿಪ್ರಾಯವಿದೆ. ೧೭೫೦ರ ದಶಕದಿಂದ ೧೯ನೇ ಶತಮಾನದ ಮಧ್ಯಭಾಗದವರೆಗೆ ಈ ಪ್ರದೇಶಕ್ಕೆ ಪೊಲ್ಟಾವಾ ಮತ್ತು ಸ್ಲೊಬೊಡಾ ಪ್ರಾಂತ್ಯಗಳಿಂದ ವಲಸೆ ಬಂದ ನಿವಾಸಿಗಳೇ ಈ ಚಿತ್ರಕಲಾ ಸಂಪ್ರದಾಯವನ್ನು ತಂದಿರಬಹುದು ಎಂಬುದು ಒಂದು ಅಭಿಪ್ರಾಯ. ಇನ್ನೊಂದು ಊಹೆಯ ಪ್ರಕಾರ, ಈ ಶೈಲಿ ಪೊಡಿಲ್ಲಿಯಾ ಪ್ರದೇಶದಿಂದ ಉಮಾನ್ ಮಾರ್ಗವಾಗಿ ಬಂದಿರಬಹುದು. ಡ್ನಿಪ್ರೊ ಪ್ರದೇಶದ ೧೮ನೇ ಶತಮಾನದ ಕೆಲವು ಧಾರ್ಮಿಕ ಪ್ರತಿಮೆಗಳಲ್ಲಿ ಕಂಡುಬರುವ ಹೂವಿನ ಅಲಂಕಾರವನ್ನೂ ಈ ಆಧುನಿಕ ಶೈಲಿಯ ಪೂರ್ವಜ ಎಂದು ಪರಿಗಣಿಸಬಹುದು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.<ref name="eou" /> ಕಾಲಕ್ರಮೇಣ "ಮಾಲ್ಯೋವ್ಕಿ" ಎಂಬ ಸಂಪ್ರದಾಯ ಬೆಳೆಯಿತು, ಇದರಲ್ಲಿ ಕಲಾವಿದರು ಮೊದಲೇ ಕಾಗದದ ಮೇಲೆ ಚಿತ್ರಿಸಿದ ವಿನ್ಯಾಸಗಳನ್ನು ಮನೆಗೆ ಖುದ್ದಾಗಿ ಭೇಟಿ ನೀಡದೆಯೇ ಗೋಡೆ ಅಲಂಕಾರಕ್ಕೆ ಬಳಸಬಹುದಿತ್ತು.
== ಕೀವ್ನಲ್ಲಿ ಪೆಟ್ರಿಕಿವ್ಕಾ ಕಲಾವಿದರು ==
೧೯೩೬ರಿಂದ ೧೯೪೪ರ ಅವಧಿಯಲ್ಲಿ ಟಟಿಯಾನಾ ಪಾಟಾ ಅವರ ಹಲವಾರು ವಿದ್ಯಾರ್ಥಿಗಳು ಕೀವ್ಗೆ ವಲಸೆ ಹೋದರು, ಇದರಿಂದ ಕೀವ್ನ ತರಸ್ ಶೆವ್ಚೆಂಕೊ ಸ್ಮರಣಿಕೆ ಕಾರ್ಖಾನೆಯಲ್ಲಿ ಪೆಟ್ರಿಕಿವ್ಕಾ ಶೈಲಿಯ ಮೊದಲ ಕೈಗಾರಿಕಾ ಬಳಕೆ ಆರಂಭವಾಯಿತು. ಇಲ್ಲಿಯೇ ಸಾಂಪ್ರದಾಯಿಕವಲ್ಲದ ಕಪ್ಪು ಹಿನ್ನೆಲೆಯ ಮೇಲೆ ವಾರ್ನಿಷ್ ಲೇಪಿತ ಚಿತ್ರಕಲೆಯನ್ನು ಮೊದಲ ಬಾರಿಗೆ ಪ್ರಯೋಗಿಸಲಾಯಿತು, ಇದು ನಂತರ ಸೋವಿಯತ್ ಕಾಲದಲ್ಲಿ ಅತ್ಯಂತ ಪ್ರಚಲಿತ ಶೈಲಿಯಾಯಿತು. ಈ ಕಲಾವಿದರು ಪೆಟ್ರಿಕಿವ್ಕಾ ಶೈಲಿಯನ್ನು ಪಿಂಗಾಣಿ ಅಲಂಕಾರಕ್ಕೂ ವಿಸ್ತರಿಸಿದರು; ಮಾರ್ಫಾ ಟಿಮ್ಚೆಂಕೊ ಅವರು ಈ ಕ್ಷೇತ್ರದಲ್ಲಿ ವ್ಯಾಪಕ ಮನ್ನಣೆ ಗಳಿಸಿದರು.
== ೧೯೫೦ ರಿಂದ ೧೯೮೦ರ ಅಭಿವೃದ್ಧಿ ==
೧೯೫೮ರಲ್ಲಿ ಪೆಟ್ರಿಕಿವ್ಕಾದಲ್ಲಿ ವಾರ್ನಿಷ್-ಲೇಪಿತ ವಸ್ತುಗಳ ಉತ್ಪಾದನೆಗಾಗಿ ಒಂದು ಸಹಕಾರಿ ಕಾರ್ಯಾಗಾರ ಸ್ಥಾಪಿತವಾಯಿತು, ಇದು ೧೯೬೧ರಲ್ಲಿ "ಡ್ರುಜ್ಬಾ" (ಸ್ನೇಹ) ಪೆಟ್ರಿಕಿವ್ಕಾ ಚಿತ್ರಕಲಾ ಕಾರ್ಖಾನೆಯಾಗಿ ಮರುಸಂಘಟಿತವಾಯಿತು. ಸೋವಿಯತ್ ಕಾಲದ ಕೊನೆಯ ಹಂತದಲ್ಲಿ ಈ ಕಾರ್ಖಾನೆ ಸುಮಾರು ಐನೂರು ಜನರಿಗೆ ಉದ್ಯೋಗ ನೀಡುತ್ತಿತ್ತು ಮತ್ತು ಇದರ ತಟ್ಟೆ, ಪೆಟ್ಟಿಗೆ ಹಾಗೂ ಇತರ ಸ್ಮರಣಿಕೆಗಳನ್ನು ೮೦ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು.<ref name="eou" /> ೨೦೦೬ರಲ್ಲಿ ಈ ಕಾರ್ಖಾನೆ ದಿವಾಳಿಯಾಯಿತು, ಮತ್ತು ೨೦೧೧ರಲ್ಲಿ ಅಪರಿಚಿತ ವ್ಯಕ್ತಿಗಳಿಂದ ಸಂಪೂರ್ಣವಾಗಿ ಧ್ವಂಸಗೊಳಿಸಲ್ಪಟ್ಟಿತು. ೧೯೫೮ರಲ್ಲಿ ಸ್ಥಾಪಿತವಾದ ಟಿ. ಪಾಟಾ ಪೆಟ್ರಿಕಿವ್ಕಾ ಮಕ್ಕಳ ಕಲಾ ಶಾಲೆ ಮುಂದಿನ ಪೀಳಿಗೆಯ ಕಲಾವಿದರಿಗೆ ತರಬೇತಿ ನೀಡಿತು; ಸೋವಿಯತ್ ಕಾಲದ ದ್ವಿತೀಯಾರ್ಧದ ಬಹುತೇಕ ಎಲ್ಲಾ ಪೆಟ್ರಿಕಿವ್ಕಾ ಕಲಾವಿದರೂ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ೧೯೭೦ರಲ್ಲಿ ಸ್ಥಾಪಿತವಾದ ಪ್ರಾಯೋಗಿಕ ಕಾರ್ಯಾಗಾರವು ಕಪ್ಪು ಹಿನ್ನೆಲೆಗಿಂತ ತಿಳಿ ಹಿನ್ನೆಲೆಯ ಮೇಲೆ ಹೆಚ್ಚು ಸೃಜನಶೀಲ ಸ್ವಾತಂತ್ರ್ಯದೊಂದಿಗೆ ಕೆಲಸ ಮಾಡುತ್ತಿತ್ತು, ಮತ್ತು ೨೦೧೦ರಲ್ಲಿ ಈ ಕಲೆಯ ಚಿತ್ರಣ ಉಕ್ರೇನಿಯನ್ ಅಂಚೆ ಚೀಟಿಯ ಮೇಲೂ ಕಾಣಿಸಿಕೊಂಡಿತು.
== ತಂತ್ರ ಮತ್ತು ಸಾಮಗ್ರಿಗಳು ==
ಪೆಟ್ರಿಕಿವ್ಕಾ ಚಿತ್ರಕಲೆ ಸಂಪೂರ್ಣವಾಗಿ ದ್ವಿಆಯಾಮದ ಶೈಲಿಯಾಗಿದ್ದು, ವಾಸ್ತವಿಕ ದೃಷ್ಟಿಕೋನವನ್ನು ಬಳಸುವುದಿಲ್ಲ. ವೃತ್ತಿಪರ ಕಲಾವಿದರು ಸಾಮಾನ್ಯವಾಗಿ ಮೊದಲೇ ರೇಖಾಚಿತ್ರ ಬಿಡಿಸದೆ, ಮನಸ್ಸಿನಲ್ಲೇ ಸಂಪೂರ್ಣ ವಿನ್ಯಾಸವನ್ನು ರೂಪಿಸಿಕೊಂಡು ನೇರವಾಗಿ ಚಿತ್ರಿಸುತ್ತಾರೆ.<ref name="eou" /> ಈ ಶೈಲಿಯಲ್ಲಿ ನಾಲ್ಕು ವಿಶಿಷ್ಟ ಕುಂಚದ ಹೊಡೆತಗಳಿವೆ: ಬಾಚಣಿಗೆಯಂತಹ ರೇಖೆ ಮೂಡಿಸುವ "ಹ್ರೆಬಿನೆಟ್ಸ್" (ಬಾಚಣಿಗೆ), ಗೋಧಿ ತೆನೆಯನ್ನು ಹೋಲುವ "ಝೆರ್ನಿಯಾಟ್ಕೊ" (ಬೀಜ), ಗೆಣಸಿನಾಕಾರದ "ಹೊರಿಶೊಕ್" (ಬೀಜಾಕಾರ), ಮತ್ತು ಒಂದೇ ಕುಂಚದಲ್ಲಿ ಎರಡು ಬಣ್ಣಗಳನ್ನು ಬೆರೆಸಿ ಛಾಯೆ ಮೂಡಿಸುವ ಪರಿವರ್ತನಾ ಹೊಡೆತ. ಸಾಂಪ್ರದಾಯಿಕವಾಗಿ ಬಣ್ಣಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತಿತ್ತು: ಕೆಂಪು ಬಣ್ಣವನ್ನು ಚೆರ್ರಿ ರಸದಿಂದ, ಹಸಿರು ಬಣ್ಣವನ್ನು ಹುಲ್ಲುಗಳಿಂದ, ನೀಲಿ ಬಣ್ಣವನ್ನು ಹಿಮಹೂವಿನಿಂದ ತಯಾರಿಸಲಾಗುತ್ತಿತ್ತು, ಹಳದಿ ಬಣ್ಣಕ್ಕೆ ಸೂರ್ಯಕಾಂತಿ ಎಸಳುಗಳು ಮತ್ತು ಈರುಳ್ಳಿ ಸಿಪ್ಪೆಗಳನ್ನು ಬಳಸಲಾಗುತ್ತಿತ್ತು. ಕುಂಚಗಳನ್ನು ಮರದ ಚಿಗುರುಗಳಿಂದ, ಜೌಗು ಹುಲ್ಲಿನಿಂದ ಅಥವಾ ಬೆಕ್ಕಿನ ಕೂದಲಿನಿಂದ ತಯಾರಿಸಲಾಗುತ್ತಿತ್ತು. ಬಣ್ಣಗಳನ್ನು ತೆಳ್ಳಗೆ ಮಾಡಲು ಮೊಟ್ಟೆಯ ಹಳದಿ ಭಾಗ ಅಥವಾ ಹಾಲನ್ನು, ಬಣ್ಣ ಗಟ್ಟಿಗೊಳಿಸಲು ಚೆರ್ರಿ ರಸ ಅಥವಾ ಬೀಟ್ರೂಟ್ ಸಕ್ಕರೆಯನ್ನು ಬಳಸಲಾಗುತ್ತಿತ್ತು. ಎರಡನೇ ಮಹಾಯುದ್ಧದ ನಂತರವಷ್ಟೇ ಗೌಚೆ ಮತ್ತು ಜಲವರ್ಣ ಬಣ್ಣಗಳ ಬಳಕೆ ಆರಂಭವಾಯಿತು.
== ಲಕ್ಷಣಗಳು ಮತ್ತು ವಿಷಯವಸ್ತು ==
[[File:Stamp 2013 Ukrposhta (block No115).jpg|left|thumb|ವೊಲೊಡಿಮಿರ್ ಗ್ಲುಶ್ಚೆಂಕೊ ಅವರ ೨೦೦೯ರ ಕೃತಿ "ಹೂವುಗಳ ನಡುವೆ ಕೋಳಿ" (Rooster in Flowers) ಯ ಚಿತ್ರಣವನ್ನು ಒಳಗೊಂಡ ೨೦೧೩ರ ಅಂಚೆಚೀಟಿಗಳ ಗುಂಪು.]]
ಪೆಟ್ರಿಕಿವ್ಕಾ ಚಿತ್ರಕಲೆಯಲ್ಲಿ ಸಸ್ಯ ಮತ್ತು ಹೂವಿನ ಆಕೃತಿಗಳದ್ದೇ ಪ್ರಾಬಲ್ಯ. ವಿನ್ಯಾಸಗಳು ಡೇಲಿಯಾ, ಆಸ್ಟರ್, ಟುಲಿಪ್, ಗುಲಾಬಿಯಂತಹ ತೋಟದ ಹೂವುಗಳಿಂದ ಹಿಡಿದು ಕ್ಯಾಮೊಮೈಲ್ನಂತಹ ಕಾಡು ಹೂವುಗಳವರೆಗೆ, ಹಾಗೂ ದ್ರಾಕ್ಷಿ ಮತ್ತು ಗಿಡಮೂಲಿಕೆಗಳಂತಹ ಸಸ್ಯಾಂಶಗಳವರೆಗೂ ವ್ಯಾಪಿಸಿವೆ. ಇವುಗಳ ಜೊತೆಗೆ ಪಕ್ಷಿಗಳು, ಪ್ರಾಣಿಗಳು ಮತ್ತು ಕೆಲವೊಮ್ಮೆ ಮನುಷ್ಯರ ಕಾಲ್ಪನಿಕ ಆಕೃತಿಗಳನ್ನೂ ಚಿತ್ರಿಸಲಾಗುತ್ತದೆ; ಫೀನಿಕ್ಸ್ ಅಥವಾ ಬೆಂಕಿಹಕ್ಕಿಯ ಚಿತ್ರಣವೂ ಸಾಮಾನ್ಯ. ಸಾಂಪ್ರದಾಯಿಕವಾಗಿ ಬಿಳಿ ಹಿನ್ನೆಲೆಯಲ್ಲಿ ಮಾತ್ರ ಚಿತ್ರಿಸಲಾಗುತ್ತಿದ್ದ ಈ ಕಲೆಯನ್ನು ಇಂದಿನ ಕಲಾವಿದರು ಕಪ್ಪು, ನೀಲಿ, ಹಸಿರು ಮತ್ತು ಕೆಂಪು ಹಿನ್ನೆಲೆಗಳಲ್ಲೂ ರಚಿಸುತ್ತಾರೆ. ವಿನ್ಯಾಸದ ಸಂಯೋಜನೆಯು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಸಸ್ಯದ ಕಾಂಡಗಳ ಸುತ್ತ ರೂಪುಗೊಳ್ಳುತ್ತದೆ, ಇವುಗಳಿಗೆ ಎಲ್ಲಾ ಪ್ರಮುಖ ಅಂಶಗಳು ಜೋಡಣೆಗೊಂಡಿರುತ್ತವೆ; ಪಕ್ಷಿ, ಪ್ರಾಣಿ ಮತ್ತು ಮಾನವ ಆಕೃತಿಗಳನ್ನು ಸಾಮಾನ್ಯವಾಗಿ ಪಾರ್ಶ್ವನೋಟದಲ್ಲಿ, ಹೂವುಗಳನ್ನು ನೇರ ಮುಂಭಾಗದ ನೋಟದಲ್ಲಿ ಚಿತ್ರಿಸಲಾಗುತ್ತದೆ. ಹಣ್ಣುಗಳಂತಹ ಕೆಲವು ಅಂಶಗಳನ್ನು ಕಲಾವಿದರು ಬೆರಳಿನಿಂದಲೇ ಬಣ್ಣ ಹಚ್ಚಿ ಚಿತ್ರಿಸುತ್ತಾರೆ, ಇದರಿಂದ ಮಧ್ಯಭಾಗ ತಿಳಿಯಾಗಿಯೂ ಅಂಚು ಗಾಢವಾಗಿಯೂ ಇರುವ ವಿಶಿಷ್ಟ ದುಂಡನೆಯ ಆಕಾರ ಮೂಡುತ್ತದೆ.<ref name="eou" />
== ಪ್ರಸಿದ್ಧ ಕಲಾವಿದರು ==
[[File:Volodymyr Glushenko.jpg|thumb|250px|ಪೆಟ್ರಿಕಿವ್ಕಾದಲ್ಲಿ ಕೆಲಸ ಮಾಡುತ್ತಿರುವ ಅತ್ಯುತ್ತಮ ಪೆಟ್ರಿಕಿವ್ಕಾ ಕಲಾವಿದರಲ್ಲಿ ಒಬ್ಬರಾದ ವೊಲೊಡಿಮಿರ್ ಹ್ಲುಶ್ಚೆಂಕೊ]]
ಟಟಿಯಾನಾ ಪಾಟಾ, ನಾಡಿಯಾ ಬಿಲೊಕಿನ್, ಯಾರಿನಾ ಪಿಲಿಪೆಂಕೊ ಮತ್ತು ಪರಸ್ಕಾ ಪಾವ್ಲೆಂಕೊ ಈ ಶೈಲಿಯ ೨೦ನೇ ಶತಮಾನದ ಆರಂಭಿಕ ಪ್ರಸಿದ್ಧ ಕಲಾವಿದೆಯರಾಗಿದ್ದಾರೆ. ನಂತರದ ಕಾಲದ ಕಲಾವಿದೆ ಮಾರ್ಫಾ ಟಿಮ್ಚೆಂಕೊ ಅವರು ಅಲಂಕರಿಸಿದ ಪಿಂಗಾಣಿ ಹೂಜಿಗಳನ್ನು ಸೋವಿಯತ್ ನಾಯಕರು ರಿಚರ್ಡ್ ನಿಕ್ಸನ್, ಮಾವೊ ಝೆಡಾಂಗ್, ಫಿಡೆಲ್ ಕ್ಯಾಸ್ಟ್ರೊ ಮತ್ತು ಜೊಸಿಪ್ ಬ್ರೊಜ್ ಟಿಟೊ ಅವರಂತಹ ವಿದೇಶಿ ಗಣ್ಯರಿಗೆ ಉಡುಗೊರೆಯಾಗಿ ನೀಡಿದ್ದರು. ಈ ಕಲೆ ಸಾಂಪ್ರದಾಯಿಕವಾಗಿ ಕುಟುಂಬ ಕಸುಬಾಗಿ ಮುಂದುವರೆದಿದ್ದು, ಪಾಂಕೊ, ಪಿಕುಶ್, ಸ್ಟಾಟಿವಾ ಮತ್ತು ಸ್ಕ್ಲಿಯಾರ್ ಎಂಬ ಪ್ರಸಿದ್ಧ ಕಲಾ ಕುಟುಂಬಗಳಿವೆ.
== ಇಂದಿನ ಪ್ರಸಿದ್ಧ ಕಲಾವಿದರು ==
ಟಟಿಯಾನಾ ಪಾಟಾ ಅವರ ವಿದ್ಯಾರ್ಥಿಗಳಾಗಿದ್ದ ಫೆದಿರ್ ಪಾಂಕೊ ಮತ್ತು ವಾಸಿಲ್ ಸೊಕೊಲೆಂಕೊ, ೧೯೫೮ರಲ್ಲಿ ಸ್ಥಾಪಿತವಾದ ಟಿ. ಪಾಟಾ ಮಕ್ಕಳ ಕಲಾ ಶಾಲೆಯ ಸ್ಥಾಪಕ ಶಿಕ್ಷಕರಾಗಿ, ಸೋವಿಯತ್ ಕಾಲದ ದ್ವಿತೀಯಾರ್ಧದ ಬಹುತೇಕ ಎಲ್ಲಾ ಕಲಾವಿದರಿಗೆ ತರಬೇತಿ ನೀಡಿದರು. ನಂತರ ಆ ಶಾಲೆಯ ಪದವೀಧರರಾದ ವಲೆಂಟಿನಾ ಪಾಂಕೊ ಮತ್ತು ಮಾರಿಯಾ ಪಿಕುಶ್ ಸ್ವತಃ ಬೋಧಕರಾದರು; ಪಿಕುಶ್ ೧೯೯೫ರಲ್ಲಿ ಶಾಲೆಯ ನಿರ್ದೇಶಕರಾದರು. ೧೯೯೮ರಲ್ಲಿ ಸ್ಥಾಪಿತವಾದ ಪೆಟ್ರಿಕಿವ್ಕಾ ಜಾನಪದ ಕಲಾ ಕೇಂದ್ರದ ಸುಪರ್ದಿಯಲ್ಲಿ ಇಂದು ಸಕ್ರಿಯರಾಗಿರುವ ಹಲಿನಾ ನಜರೆಂಕೊ, ವಲೆಂಟಿನಾ ಪಾಂಕೊ, ವಿಕ್ಟೋರಿಯಾ ಟಿಮೊಶೆಂಕೊ, ನಟಾಲಿಯಾ ಸ್ಟಾಟಿವಾ-ಝಾರ್ಕೊ, ಒಲೆನಾ ಯಾರ್ಮೊಲಿಯುಕ್ ಮತ್ತು ನಟಾಲಿಯಾ ಮಾಲ್ಯಾರ್ಚುಕ್ ಅವರಂತಹ ಕಲಾವಿದೆಯರು ಈ ಶೈಲಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಕೇಂದ್ರವು ಸುಮಾರು ೪೦ ಪ್ರಮುಖ ಕಲಾವಿದರನ್ನು ಒಳಗೊಂಡಿದ್ದು, ಪ್ರಸ್ತುತ ಈ ಶೈಲಿಯ ಕೇಂದ್ರಬಿಂದುವಾಗಿ ಪರಿಗಣಿಸಲ್ಪಟ್ಟಿದೆ. ಈ ಕಲೆ ಸಾಂಪ್ರದಾಯಿಕವಾಗಿ ಮಹಿಳೆಯರ ಕಸುಬಾಗಿಯೇ ಮುಂದುವರೆದಿದ್ದು, ತಾಯಿಯಿಂದ ಮಗಳಿಗೆ, ಶಿಕ್ಷಕಿಯಿಂದ ವಿದ್ಯಾರ್ಥಿನಿಗೆ ಎಂಬಂತೆ ತಲೆಮಾರುಗಳ ಕಾಲ ಪ್ರತ್ಯಕ್ಷ ಅಭ್ಯಾಸದ ಮೂಲಕ ವರ್ಗಾವಣೆಯಾಗುತ್ತಿದೆ.
== ಯುನೆಸ್ಕೋ ಮಾನ್ಯತೆ ==
೨೦೧೨ರಲ್ಲಿ ಉಕ್ರೇನ್ನ ಸಂಸ್ಕೃತಿ ಸಚಿವಾಲಯ ಪೆಟ್ರಿಕಿವ್ಕಾ ಚಿತ್ರಕಲೆಯನ್ನು ಉಕ್ರೇನ್ನ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಿತು. ಡಿಸೆಂಬರ್ ೨೦೧೩ರಲ್ಲಿ, ಇದನ್ನು ಯುನೆಸ್ಕೋ ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ (ಉಲ್ಲೇಖ ಸಂಖ್ಯೆ ೦೦೮೯೩) ಸೇರಿಸಲಾಯಿತು.<ref name="unesco" /> ಯುನೆಸ್ಕೋದ ಅಧಿಕೃತ ವಿವರಣೆಯ ಪ್ರಕಾರ, ಪೆಟ್ರಿಕಿವ್ಕಾ ಗ್ರಾಮದ ಜನರು ತಮ್ಮ ವಾಸಸ್ಥಳಗಳು, ಗೃಹೋಪಯೋಗಿ ವಸ್ತುಗಳು ಮತ್ತು ಸಂಗೀತ ವಾದ್ಯಗಳನ್ನು ಸ್ಥಳೀಯ ಸಸ್ಯ ಮತ್ತು ಪ್ರಾಣಿ ಸಂಕುಲದ ಸೂಕ್ಷ್ಮ ಅವಲೋಕನದ ಆಧಾರದ ಮೇಲೆ ಕಾಲ್ಪನಿಕ ಹೂವುಗಳು ಮತ್ತು ಇತರ ನೈಸರ್ಗಿಕ ಆಕೃತಿಗಳಿಂದ ಅಲಂಕರಿಸುತ್ತಾರೆ.<ref name="unesco" /> ಜನಪದ ನಂಬಿಕೆಯ ಪ್ರಕಾರ, ಈ ಚಿತ್ರಗಳಲ್ಲಿ ಕಾಣುವ ಹುಂಜ ಬೆಂಕಿ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನೂ, ಪಕ್ಷಿಗಳು ಬೆಳಕು, ಸಾಮರಸ್ಯ ಮತ್ತು ಸಂತೋಷವನ್ನೂ ಸಂಕೇತಿಸುತ್ತವೆ ಹಾಗೂ ದುರಾದೃಷ್ಟದಿಂದ ರಕ್ಷಣೆ ನೀಡುತ್ತವೆ ಎಂದು ನಂಬಲಾಗಿದೆ.
== ಆಧುನಿಕ ಸ್ಥಿತಿ ==
೨೦೦೭ರಿಂದ ಪ್ರತಿ ವರ್ಷ ನಡೆಯುವ "ಪೆಟ್ರಿಕಿವ್ಸ್ಕಿ ಡಿವೊಟ್ಸ್ವಿಟ್" (ಪೆಟ್ರಿಕಿವ್ಕಾದ ಅದ್ಭುತ ಹೂವು) ಉತ್ಸವದಲ್ಲಿ ಮಾರುಕಟ್ಟೆ, ಕಾರ್ಯಾಗಾರಗಳು ಮತ್ತು ಪ್ರದರ್ಶನಗಳು ನಡೆಯುತ್ತವೆ. ಜನವರಿ ೨೦೧೩ರಲ್ಲಿ, ಈ ಕಲೆಯ ಅಧಿಕೃತತೆಯ ಸಂಕೇತವಾಗಿ "ಪೆಟ್ರಿಕಿವ್ಕಾ" ಎಂಬ ವ್ಯಾಪಾರ ಚಿಹ್ನೆಯನ್ನು ನೋಂದಾಯಿಸಿ, ಗ್ರಾಮದ ಕುಶಲಕರ್ಮಿಗಳಿಗೆ ಬಳಕೆಗಾಗಿ ನೀಡಲಾಯಿತು. ೨೬ ಅಕ್ಟೋಬರ್ ೨೦೨೦ರಂದು, ಪೆಟ್ರಿಕಿವ್ಕಾ ಚಿತ್ರಕಲೆ ಉಕ್ರೇನ್ನಲ್ಲಿ ಭೌಗೋಳಿಕ ಸೂಚಕ (geographical indication) ಸ್ಥಾನಮಾನ ಪಡೆಯಿತು, ಅಂದರೆ ಇದರ ಉತ್ಪಾದನೆಯ ಕೆಲವು ಹಂತಗಳು ಅದರ ಮೂಲಸ್ಥಳದಲ್ಲೇ ನಡೆಯಬೇಕೆಂಬುದನ್ನು ಇದು ಖಾತರಿಪಡಿಸುತ್ತದೆ.<ref name="petrykivka">{{cite web |title=Petrykivka Painting: A Complete Guide to Ukraine's UNESCO Folk Art |url=https://petrykivka.org/en/materials/petrykivka-painting-complete-guide/ |publisher=Petrykivka Painting |access-date=2026-08-24}}</ref> ಇಂದು ಪೆಟ್ರಿಕಿವ್ಕಾ ಚಿತ್ರಕಲೆ ಉಕ್ರೇನಿಯನ್ ಜನಪ್ರಿಯ ಸಂಸ್ಕೃತಿಯ ಒಂದು "ಬ್ರಾಂಡ್"ಆಗಿ ಮಾರ್ಪಟ್ಟಿದ್ದು, ಶಾಲಾ ಕಾಲೇಜುಗಳಲ್ಲಿ ಮತ್ತು ಕುಟುಂಬಗಳಲ್ಲಿ ಬೋಧಿಸಲ್ಪಡುತ್ತಾ ಮುಂದಿನ ಪೀಳಿಗೆಗಳಿಗೆ ವರ್ಗಾವಣೆಯಾಗುತ್ತಿದೆ.
== ಜನಪ್ರಿಯ ಸಂಸ್ಕೃತಿಯಲ್ಲಿ ==
ಪೆಟ್ರಿಕಿವ್ಕಾ ಶೈಲಿ ಇಂದು ಕೇವಲ ಗೋಡೆ ಮತ್ತು ಪಿಂಗಾಣಿ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಉಕ್ರೇನ್ನ ಡ್ನಿಪ್ರೊ ನಗರದಲ್ಲಿ ಪೆಟ್ರಿಕಿವ್ಕಾ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ಸಾರ್ವಜನಿಕ ಬಸ್ಗಳನ್ನು ಕಾಣಬಹುದು, ಮತ್ತು ಈ ಕಲೆಯ ಚಿತ್ರಣಗಳು ಉಕ್ರೇನಿಯನ್ ಅಂಚೆ ಚೀಟಿಗಳ ಮೇಲೂ ಮೂಡಿಬಂದಿವೆ. ಈ ರೀತಿಯಲ್ಲಿ ಪೆಟ್ರಿಕಿವ್ಕಾ ಚಿತ್ರಕಲೆ ಗ್ರಾಮೀಣ ಜಾನಪದ ಕಲೆಯಿಂದ ಬೆಳೆದು, ಇಂದು ಉಕ್ರೇನಿಯನ್ ರಾಷ್ಟ್ರೀಯ ಗುರುತಿನ ಒಂದು ಪ್ರಮುಖ ದೃಶ್ಯ ಸಂಕೇತವಾಗಿ ಗುರುತಿಸಲ್ಪಟ್ಟಿದೆ.
== ಉಲ್ಲೇಖಗಳು ==
<references/>
7l6xwglsq37m78vwu9fzn6m74js0ta0
ಲಕ್ಕಿಡಿ, ಪಾಲಕ್ಕಾಡ್
0
180676
1384232
2026-08-24T07:34:16Z
Shreelatha.Halemane
88264
ಹೊಸ ಪುಟ: ==ಲಕ್ಕಿಡಿ, ಪಾಲಕ್ಕಾಡ್== [[File:KillikkurussiMahadevaKshetram.jpg|thumb|KillikkurussiMahadevaKshetram]] ಲಕ್ಕಿಡಿ ಅಥವಾ ಲಕ್ಕಿಡಿ ಪೆರೂರ್ [[ಭಾರತ]]ದ ಕೇರಳದ [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ಜಿಲ್ಲೆಯ ಒಟ್ಟಪಾಲಂ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಇದು...
1384232
wikitext
text/x-wiki
==ಲಕ್ಕಿಡಿ, ಪಾಲಕ್ಕಾಡ್==
[[File:KillikkurussiMahadevaKshetram.jpg|thumb|KillikkurussiMahadevaKshetram]]
ಲಕ್ಕಿಡಿ ಅಥವಾ ಲಕ್ಕಿಡಿ ಪೆರೂರ್ [[ಭಾರತ]]ದ ಕೇರಳದ [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ಜಿಲ್ಲೆಯ ಒಟ್ಟಪಾಲಂ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಇದು ಪಾಲಕ್ಕಾಡ್ - ಪಟ್ಟಾಂಬಿ ರಸ್ತೆಯಲ್ಲಿ ಪಾಲಕ್ಕಾಡ್ನಿಂದ ಪಶ್ಚಿಮಕ್ಕೆ 23 ಕಿ.ಮೀ ದೂರದಲ್ಲಿದೆ. ಹತ್ತಿರದ ಪಟ್ಟಣ ಒಟ್ಟಪಾಲಂ 10 ಕಿ.ಮೀ ದೂರದಲ್ಲಿದೆ. ಲಕ್ಕಿಡಿ ರಾಜ್ಯದ ರಾಜಧಾನಿ [[ತಿರುವನಂತಪುರಮ್|ತಿರುವನಂತಪುರಂ]]ನಿಂದ 303 ಕಿ.ಮೀ ದೂರದಲ್ಲಿದೆ. ಲಕ್ಕಿಡಿ ಅಂಚೆ ಕಚೇರಿಯ ಪಿನ್ ಕೋಡ್ 679301. ಎಸ್ಟಿಡಿ ಕೋಡ್<ref>https://www.keralatourism.org/destination/kunjan-smarakam-lakkidi/11/</ref>
==ಇತಿಹಾಸ==
[[File:India Kerala location map.svg|thumb|map of the Kerala.]]
ಈ ಸ್ಥಳವು ಮೂಲತಃ ವಲ್ಲುವನಾಡ್ ಸ್ವರೂಪಂ ರಾಜವಂಶದ ಭಾಗವಾಗಿತ್ತು.ವಲ್ಲುವನಾಡ್ ದಕ್ಷಿಣ ಭಾರತದ ಪ್ರಸ್ತುತ ಕೇರಳ ರಾಜ್ಯದಲ್ಲಿ ಹಿಂದಿನ ಮಧ್ಯಕಾಲೀನ ಊಳಿಗಮಾನ್ಯ ರಾಜ್ಯವಾಗಿದ್ದು, ಮಧ್ಯಯುಗದ ಆರಂಭದಲ್ಲಿ ಅದರ ಉತ್ತುಂಗದಲ್ಲಿ ದಕ್ಷಿಣದಲ್ಲಿ ಭಾರತಪುಳ ನದಿಯಿಂದ ಉತ್ತರದಲ್ಲಿ ಪಂದಲೂರು ಮಾಲಾದವರೆಗೆ ವಿಸ್ತರಿಸಿದೆ. ಇದು ಪಶ್ಚಿಮದಲ್ಲಿ ಪೊನ್ನಣಿ ಬಂದರಿನಲ್ಲಿ [[ಅರೇಬಿಯನ್ ಸಮುದ್ರ]]ದಿಂದ ಮತ್ತು ಪೂರ್ವದಲ್ಲಿ ಅಟ್ಟಪ್ಪಾಡಿ ಬೆಟ್ಟಗಳಿಂದ ಸುತ್ತುವರೆದಿತ್ತು.<ref>https://www.keralatourism.org/routes-locations/lakkidi--i-/id/8725</ref>
==ದಂತಕಥೆಗಳು==
ಸ್ಥಳೀಯ ದಂತಕಥೆಗಳ ಪ್ರಕಾರ, ಕೊನೆಯ ನಂತರದ [[ಚೇರ ದೊರೆ]] ದಕ್ಷಿಣ ಮಲಬಾರ್ನಲ್ಲಿ ತಮ್ಮ ರಾಜ್ಯಪಾಲರಲ್ಲಿ ಒಬ್ಬರಾದ ವಲ್ಲುವಕ್ಕೋಣಿತಿರಿಗೆ ವಿಶಾಲವಾದ ಭೂಮಿಯನ್ನು ನೀಡಿ ತೀರ್ಥಯಾತ್ರೆಗೆ ಹೊರಟುಹೋದರು. ವಲ್ಲುವಕ್ಕೋಣಿತಿರಿಗೆ ಕೊನೆಯ ನಂತರದ ಚೇರ ದೊರೆಗಳ ಗುರಾಣಿಯನ್ನು ಸಹ ನೀಡಲಾಯಿತು (ಬಹುಶಃ ಕೋಜಿಕೋಡ್ನ ಸಮೂತಿರಿ (ಝಮೋರಿನ್) ನಿರ್ಗಮಿಸುವ ಆಡಳಿತಗಾರನಿಂದ ಪಡೆದ ಕತ್ತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು). ಆಶ್ಚರ್ಯವೇನಿಲ್ಲ, ವೆಲ್ಲತಿರಿ ರಾಜರು ಸಮೂತಿರಿಯ ಆನುವಂಶಿಕ ಶತ್ರುಗಳಾಗಿದ್ದರು. ವಲ್ಲುವನಾಡ್ 12 ವರ್ಷಗಳಿಗೊಮ್ಮೆ ನಡೆಯುವ ಮಾಮಂಕಂ ಹಬ್ಬಗಳಿಗೆ ಮತ್ತು ಕೋಜಿಕೋಡ್ನ ಸಮೂತಿರಿಯ ವಿರುದ್ಧದ ಅಂತ್ಯವಿಲ್ಲದ ಯುದ್ಧಗಳಿಗೆ ಪ್ರಸಿದ್ಧವಾಗಿದೆ. 18 ನೇ ಶತಮಾನದ ಅಂತ್ಯದ ವೇಳೆಗೆ, ವೆಲ್ಲತಿರಿ ಅಥವಾ ವಲ್ಲುವನಾಡ್ ಸರಿಯಾದ ವಲ್ಲುವನಾಡ್ ರಾಜ (ವಲ್ಲುವ ಕೊನತಿರಿ) ಯ ಏಕೈಕ ಉಳಿದ ಪ್ರದೇಶವಾಗಿತ್ತು, ಅವರು ಒಮ್ಮೆ ದಕ್ಷಿಣ ಮಲಬಾರ್ನ ಹೆಚ್ಚಿನ ಭಾಗದ ಮೇಲೆ ಸುಜರೈನ್ ಹಕ್ಕುಗಳನ್ನು ಚಲಾಯಿಸಿದರು.<ref>https://web.archive.org/web/20120316023437/http://princelystatesofindia.com/Extinguished/walluwanad.html</ref> ೧೭೯೨ ರಲ್ಲಿ ದೇಶದ ಆಡಳಿತವನ್ನು ವೆಳ್ಳಾಟಿರಿ ರಾಜನಿಗೆ ಪುನಃಸ್ಥಾಪಿಸಲಾಗಿದ್ದರೂ, ಮೈಸೂರು ಆಕ್ರಮಣಕಾರರಿಂದ ಅನುಗ್ರಹಿಸಲ್ಪಟ್ಟ ಮಾಪಿಳ್ಳರು ಮತ್ತು ತಿರುವಾಂಕೂರಿನ ನಾಯರ್ಗಳ ನಡುವೆ ಬೇಗನೆ ಭುಗಿಲೆದ್ದ ತೊಂದರೆಯನ್ನು ನಿಗ್ರಹಿಸಲು ಅವನು ಶಕ್ತಿಹೀನನಾಗಿದ್ದನೆಂದು ಶೀಘ್ರದಲ್ಲೇ ಸ್ಪಷ್ಟವಾಯಿತು.<ref>https://www.census2011.co.in/data/village/627595-lakkidi-perur-ii-kerala.html</ref>
4sk9vdl1jlu1168zm08bkbqznoe6bjn
ಡಯಾನಾ, ವೇಲ್ಸ್ ರಾಜಕುಮಾರಿಯ ಆಭರಣಗಳು
0
180677
1384242
2026-08-24T08:03:09Z
Mona Mendonca
95880
ಹೊಸ ಪುಟ: ಡಯಾನಾ, ವೇಲ್ಸ್ ರಾಜಕುಮಾರಿ, ಬ್ರಿಟಿಷ್ ರಾಜಮನೆತನದ ಸದಸ್ಯೆಯಾಗಿದ್ದ ಅವಧಿಯಲ್ಲಿ ಹಾಗೂ ಖಾಸಗಿ ವ್ಯಕ್ತಿಯಾಗಿದ್ದಾಗಲೂ ಆಭರಣಗಳ ಒಂದು ಸಂಗ್ರಹವನ್ನು ಹೊಂದಿದ್ದರು. ಇವು ರಾಜಮಕುಟದ ಪಟ್ಟಾಭಿಷೇಕ ಮತ್ತು ರಾಜ್ಯ ಸಮ...
1384242
wikitext
text/x-wiki
ಡಯಾನಾ, ವೇಲ್ಸ್ ರಾಜಕುಮಾರಿ, ಬ್ರಿಟಿಷ್ ರಾಜಮನೆತನದ ಸದಸ್ಯೆಯಾಗಿದ್ದ ಅವಧಿಯಲ್ಲಿ ಹಾಗೂ ಖಾಸಗಿ ವ್ಯಕ್ತಿಯಾಗಿದ್ದಾಗಲೂ ಆಭರಣಗಳ ಒಂದು ಸಂಗ್ರಹವನ್ನು ಹೊಂದಿದ್ದರು. ಇವು ರಾಜಮಕುಟದ ಪಟ್ಟಾಭಿಷೇಕ ಮತ್ತು ರಾಜ್ಯ ಸಮಾರಂಭಗಳಲ್ಲಿ ಬಳಸುವ ರಾಜಮಕುಟದ ಆಭರಣಗಳಿಂದ ಪ್ರತ್ಯೇಕವಾಗಿದ್ದವು. ಅವರ ಬಹುತೇಕ ಆಭರಣಗಳು ವಿದೇಶಿ ರಾಜಮನೆತನಗಳಿಂದ ದೊರೆತ ಉಡುಗೊರೆಗಳು, ರಾಣಿ ಎಲಿಜಬೆತ್ II ಅವರಿಂದ ಸಾಲವಾಗಿ ಪಡೆದವು, ವಿವಾಹದ ಉಡುಗೊರೆಗಳು, ಡಯಾನಾ ಸ್ವತಃ ಖರೀದಿಸಿದವು ಅಥವಾ ಸ್ಪೆನ್ಸರ್ ಕುಟುಂಬಕ್ಕೆ ಸೇರಿದ ಪಾರಂಪರಿಕ ಆಭರಣಗಳಾಗಿದ್ದವು.
ಅವರ ಆಭರಣಗಳಲ್ಲಿ ಅಮೂಲ್ಯ ರತ್ನಗಳ ಜೊತೆಗೆ ಕೃತಕ ಆಭರಣಗಳೂ ಇದ್ದವು. ಇವುಗಳನ್ನು ಅವರು ಲಂಡನ್ನ ಬಟ್ಲರ್ & ವಿಲ್ಸನ್ನಿಂದ ಖರೀದಿಸುತ್ತಿದ್ದರು.ಮಾಧ್ಯಮಗಳು ಇವುಗಳನ್ನು ಸಾಮಾನ್ಯವಾಗಿ “ಬೆಲೆ ಕಟ್ಟಲಾಗದ” ಆಭರಣಗಳು ಎಂದು ವರದಿ ಮಾಡುತ್ತಿದ್ದವು; ಈ ಮಾತು ಡಯಾನಾಗೆ ವಿನೋದಕರವಾಗಿ ಕಾಣುತ್ತಿತ್ತು.[ಪುಟ ಅಗತ್ಯ] ಅವರ ಬಹುತೇಕ ಆಭರಣಗಳು 19ನೇ ಮತ್ತು 20ನೇ ಶತಮಾನಗಳಿಗೆ ಸೇರಿದವು. ಅವರ ಬಳಿ ಅಪಾರ ಪ್ರಮಾಣದ ಚಿನ್ನದ ಅಲಂಕಾರಿಕ ವಸ್ತುಗಳ ಸಂಗ್ರಹವೂ ಇತ್ತು. ಅವುಗಳು ಮಾಧ್ಯಮಗಳ ಗಮನಕ್ಕೆ ಹೆಚ್ಚಾಗಿ ಬಾರದೆ, ಕಡಿಮೆ ಪ್ರಚಾರ ಪಡೆದಿದ್ದವು.
ಔಪಚಾರಿಕ ಸಮಾರಂಭಗಳಾದ ಔತಣಕೂಟಗಳಲ್ಲಿ, ರಾಜಕುಮಾರಿ ಸಾಮಾನ್ಯವಾಗಿ ರಾಣಿಯಿಂದ ಸಾಲವಾಗಿ ಪಡೆದ ಆಭರಣಗಳನ್ನು ಧರಿಸುತ್ತಿದ್ದರು. ರಾಣಿ 300ಕ್ಕೂ ಹೆಚ್ಚು ಆಭರಣಗಳನ್ನು ಹೊಂದಿದ್ದರು. ಡಯಾನಾ ಅವರ ಸೊಸೆಯಂದಿರಾದ ಕ್ಯಾಥರಿನ್, ವೇಲ್ಸ್ ರಾಜಕುಮಾರಿ ಮತ್ತು ಮೇಘನ್, ಸಸೆಕ್ಸ್ನ ಡಚೆಸ್, ಅವರ ಸಂಗ್ರಹದಲ್ಲಿದ್ದ ವಿವಿಧ ಆಭರಣಗಳನ್ನು ಧರಿಸಿದ್ದಾರೆ.
=ಆರಂಭಿಕ ಆಭರಣಗಳು=
ಸಮೃದ್ಧ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಲೇಡಿ ಡಯಾನಾ ಸ್ಪೆನ್ಸರ್ ಉತ್ತಮ ಗುಣಮಟ್ಟದ ಕೆಲವು ಆಭರಣಗಳನ್ನು ಹೊಂದಿದ್ದರು. ಪ್ರಿನ್ಸ್ ಚಾರ್ಲ್ಸ್ ಅವರನ್ನು ವಿವಾಹವಾಗುವ ಮೊದಲು, ಅವರು ಬಲಗೈಯ ಕಿರುಬೆರಳಿನಲ್ಲಿ ಮೂರು ಹಳದಿ ಚಿನ್ನದ ಪಟ್ಟಿಗಳಿಂದ ಕೂಡಿದ ಕಾರ್ಟಿಯರ್ ರಷ್ಯನ್ ಶೈಲಿಯ ವಿವಾಹ ಉಂಗುರವನ್ನು ಮತ್ತು ಮೂರನೇ ಬೆರಳಿನಲ್ಲಿ ಕುಟುಂಬದ ಸಂಗ್ರಹದಲ್ಲಿದ್ದ ವಜ್ರ ಮತ್ತು ಬಿಳಿ ಚಿನ್ನದ ಎಟರ್ನಿಟಿ ಉಂಗುರವನ್ನು ಧರಿಸುತ್ತಿದ್ದರು.
ಈ ಉಂಗುರಗಳು ರಾಜಕುಮಾರಿಯ ಆಭರಣಗಳ ಸಂಗ್ರಹದಲ್ಲಿಯೇ ಉಳಿದಿದ್ದರೂ, ಅವರ ವಿವಾಹದ ಅವಧಿಯಲ್ಲಿ ಸಾರ್ವಜನಿಕವಾಗಿ ಅಪರೂಪವಾಗಿ ಕಾಣಿಸಿಕೊಂಡವು. ಕೆಲವೊಮ್ಮೆ ಅವರು ಎರಡೂ ಉಂಗುರಗಳನ್ನು ಎಡಗೈಯಲ್ಲಿ ಧರಿಸಿರುವ ಛಾಯಾಚಿತ್ರಗಳು ಕಂಡುಬಂದಿವೆ. ಅವರು ತಮ್ಮ ಕುಟುಂಬದ ಸಿಗ್ನೆಟ್ ಉಂಗುರವನ್ನೂ ಧರಿಸುತ್ತಿದ್ದರು ಮತ್ತು ಅದನ್ನು ಇತರ ಉಂಗುರಗಳೊಂದಿಗೆ ಸಂಯೋಜಿಸುತ್ತಿದ್ದರು.
ಹದಿಹರೆಯದಲ್ಲಿದ್ದಾಗ ಡಯಾನಾ, ‘D’ ಅಕ್ಷರದ ಪೆಂಡೆಂಟ್ ಹೊಂದಿದ್ದ ಚಿನ್ನದ ಚೋಕರ್ ಅನ್ನು ಧರಿಸುತ್ತಿದ್ದರು. 2017ರಲ್ಲಿ, ರಾಜಕುಮಾರಿಯು ಹದಿಹರೆಯದಲ್ಲಿದ್ದಾಗ ಹೊಂದಿದ್ದ ಸ್ಟರ್ಲಿಂಗ್ ಬೆಳ್ಳಿಯ ‘D’ ನೆಕ್ಲೇಸ್ ಸುಮಾರು 8,000 ಅಮೆರಿಕನ್ ಡಾಲರ್ಗೆ ಹರಾಜಿನಲ್ಲಿ ಮಾರಾಟವಾಯಿತು.ಚಾರ್ಲ್ಸ್ ಜೊತೆ ಪ್ರಣಯ ಸಂಬಂಧದಲ್ಲಿದ್ದಾಗಲೂ, ನರ್ಸರಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಡಯಾನಾ ತಮ್ಮ ಹೆಸರಿನ ಮೊದಲ ಅಕ್ಷರದ ನೆಕ್ಲೇಸ್ ಧರಿಸಿದ್ದ ಛಾಯಾಚಿತ್ರಗಳಿವೆ. ಅವರ 16ನೇ ಹುಟ್ಟುಹಬ್ಬಕ್ಕೆ ಸ್ನೇಹಿತರು ಅವರಿಗೆ ಚಿನ್ನದ ಮೊದಲ ಅಕ್ಷರದ ನೆಕ್ಲೇಸ್ ಉಡುಗೊರೆಯಾಗಿ ನೀಡಿದ್ದರು. ಐದು ವಜ್ರಗಳನ್ನು ಹೊಂದಿದ್ದ ಸ್ಟರ್ಲಿಂಗ್ ಬೆಳ್ಳಿಯ ಕಿವಿಯೋಲೆಗಳನ್ನು ಧರಿಸಿದ್ದ ಛಾಯಾಚಿತ್ರಗಳೂ ಇವೆ. ಚಾರ್ಲ್ಸ್ ಅವರನ್ನು ವಿವಾಹವಾದ ನಂತರವೂ ಅವರು ಕೆಲವೊಮ್ಮೆ ಈ ನೆಕ್ಲೇಸ್ ಧರಿಸುತ್ತಿದ್ದರು.
ಭವಿಷ್ಯದ ರಾಜಕುಮಾರಿಯ ಬಳಿ ಎನಾಮೆಲ್ ಅಲಂಕೃತ ಬಳೆಗಳು ಮತ್ತು ಕಂಕಣಗಳ ಸಂಗ್ರಹವಿತ್ತು. ಅವುಗಳನ್ನು ಅವರು ಹದಿಹರೆಯದಲ್ಲಿ ಆಗಾಗ್ಗೆ ಧರಿಸುತ್ತಿದ್ದರು.
16ನೇ ವಯಸ್ಸಿನಲ್ಲಿ, 1978ರ ಏಪ್ರಿಲ್ 20ರಂದು ತನ್ನ ಸಹೋದರಿ ಜೇನ್ ಅವರು ರಾಬರ್ಟ್ ಫೆಲೋಸ್ ಅವರನ್ನು ವಿವಾಹವಾದಾಗ ಡಯಾನಾ ವಧುವಿನ ಸಹಾಯಕಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ಮುತ್ತಿನ ಕಿವಿಯೋಲೆಗಳು ಮತ್ತು ಮುತ್ತಿನ ಹಾರವನ್ನು ಧರಿಸಿದ್ದರು.ಡಯಾನಾ ಕನಿಷ್ಠ 1975ರಿಂದ ಈ ಮುತ್ತಿನ ಕಿವಿಯೋಲೆಗಳನ್ನು ಧರಿಸುತ್ತಿದ್ದರು. 1990ರಲ್ಲಿ ಲಂಡನ್ನ ಎಡ್ಮಂಟನ್ನ 462 ಫೋರ್ ಸ್ಟ್ರೀಟ್ನಲ್ಲಿರುವ ಪೊಲೀಸ್ ಠಾಣೆಯನ್ನು ಉದ್ಘಾಟಿಸುವ ಸಂದರ್ಭದಲ್ಲಿ ಅವುಗಳನ್ನು ಕೊನೆಯ ಬಾರಿ ರಾಜಕುಮಾರಿ ಧರಿಸಿರುವುದು ಕಂಡುಬಂದಿತು.
ಡಯಾನಾ ಅವರ 18ನೇ ಹುಟ್ಟುಹಬ್ಬದಂದು, ಸ್ಪೆನ್ಸರ್ ಕುಟುಂಬವು ಅವರಿಗೆ ಮೂರು ಸರಗಳ ಮುತ್ತಿನ ಚೋಕರ್ ಅನ್ನು ಉಡುಗೊರೆಯಾಗಿ ನೀಡಿತು.ಡಯಾನಾ ಅವರ ಇಬ್ಬರು ಹಿರಿಯ ಸಹೋದರಿಯರಿಗೂ 18ನೇ ಹುಟ್ಟುಹಬ್ಬದಂದು ಇದೇ ರೀತಿಯ ಚೋಕರ್ಗಳನ್ನು ನೀಡಲಾಗಿತ್ತು. ಇದರಲ್ಲಿ ಮೂರು ಸಾಲುಗಳ ಮುತ್ತುಗಳು ಮತ್ತು ವೈಡೂರ್ಯ ಹಾಗೂ ಮುತ್ತುಗಳಿಂದ ಕೂಡಿದ ಕ್ಲಾಸ್ಪ್ ಇತ್ತು. ಅದು ಅವರ ಉಡುಪಿನ ಬಣ್ಣಕ್ಕೆ ಹೊಂದಿಕೊಂಡಾಗ ಮಾತ್ರ ಗೋಚರಿಸುತ್ತಿತ್ತು; ಇಲ್ಲದಿದ್ದರೆ ಹಿಂಭಾಗದಲ್ಲಿ ಮರೆಮಾಡಲಾಗುತ್ತಿತ್ತು. ನಂತರ ರಾಜಕುಮಾರಿ ಕ್ಲಾಸ್ಪ್ನಲ್ಲಿದ್ದ ವೈಡೂರ್ಯವನ್ನು ತೆಗೆದು ಸಂಪೂರ್ಣವಾಗಿ ಮುತ್ತುಗಳಿಂದ ಅಲಂಕರಿಸಿದರು.
ಪ್ರಿನ್ಸ್ ಚಾರ್ಲ್ಸ್ ಅವರು ಡಯಾನಾಗೆ ನೀಡಿದ ಮೊದಲ ಉಡುಗೊರೆಗಳಲ್ಲಿ ಒಂದಾದ ಎಟರ್ನಿಟಿ ಉಂಗುರವನ್ನು ಅವರು ನಿಯಮಿತವಾಗಿ ಧರಿಸುತ್ತಿದ್ದರು.
18ನೇ ವಯಸ್ಸಿನಲ್ಲಿ, ಲಂಡನ್ನ 60 ಕೋಲ್ಹೆರ್ನ್ ಕೋರ್ಟ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾಗ, ಅವರ ಮನೆಗೆ ಕಳ್ಳತನವಾಯಿತು ಮತ್ತು ಅವರ ಬಹುತೇಕ ಆಭರಣಗಳು ಕಳುವಾದವು.
=ವಿವಾಹದ ಆಭರಣಗಳು=
ಇದನ್ನೂ ನೋಡಿ: ಪ್ರಿನ್ಸ್ ಚಾರ್ಲ್ಸ್ ಮತ್ತು ಲೇಡಿ ಡಯಾನಾ ಸ್ಪೆನ್ಸರ್ ಅವರ ವಿವಾಹ
ಚಾರ್ಲ್ಸ್ ಮತ್ತು ಡಯಾನಾ ಅವರ ವಿವಾಹವು 1981ರ ಜುಲೈ 29ರಂದು ಲಂಡನ್ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ನಲ್ಲಿ ನಡೆಯಿತು.ವಿವಾಹದ ಸಂದರ್ಭದಲ್ಲಿ ರಾಜಕುಮಾರಿ ಬಹಳ ಕಡಿಮೆ ಆಭರಣಗಳನ್ನು ಧರಿಸಿದ್ದರು. ಅವರು ತಮ್ಮ ತಾಯಿ ಫ್ರಾನ್ಸಿಸ್ ಶ್ಯಾಂಡ್ ಕಿಡ್ ಅವರಿಗೆ ಸೇರಿದ ವಜ್ರದ ಕಿವಿಯೋಲೆಗಳನ್ನು ಧರಿಸಿದ್ದರು. ಜೊತೆಗೆ ಸ್ಪೆನ್ಸರ್ ಕುಟುಂಬದ ಟಿಯಾರಾ, ನಿಶ್ಚಿತಾರ್ಥದ ಉಂಗುರ ಮತ್ತು ಸಮಾರಂಭದಲ್ಲಿ ಚಾರ್ಲ್ಸ್ ಅವರ ಬೆರಳಿಗೆ ತೊಡಿಸಿದ ವಿವಾಹದ ಉಂಗುರವನ್ನು ಧರಿಸಿದ್ದರು. ಅವರ ವಿವಾಹದ ಉಡುಪಿನ ವಿನ್ಯಾಸಕಾರರಾದ ಇಮ್ಯಾನುಯೆಲ್ಸ್, ಉಡುಪಿನ ಲೇಬಲ್ಗೆ 18 ಕ್ಯಾರೆಟ್ ಚಿನ್ನದ ಕುದುರೆಗಾಲಿನ ಆಕಾರದ ಸಣ್ಣ ಆಭರಣವೊಂದನ್ನು ಬಿಳಿ ವಜ್ರಗಳಿಂದ ಅಲಂಕರಿಸಿ ಜೋಡಿಸಿದ್ದರು.
=ಫ್ರಾನ್ಸಿಸ್ ಶ್ಯಾಂಡ್ ಕಿಡ್ ಅವರ ವಜ್ರದ ಕಿವಿಯೋಲೆಗಳು=
ವಿವಾಹದ ದಿನ ಡಯಾನಾ ತಮ್ಮ ತಾಯಿಯ ವಜ್ರದ ಕಿವಿಯೋಲೆಗಳನ್ನು ಸಾಲವಾಗಿ ಪಡೆದಿದ್ದರು. ಅವುಗಳ ಮಧ್ಯದಲ್ಲಿ ಪಿಯರ್ ಆಕಾರದ ಒಂದು ದೊಡ್ಡ ವಜ್ರವಿದ್ದು, ಅದರ ಸುತ್ತಲೂ ಸುಮಾರು 50 ಸಣ್ಣ ವಜ್ರಗಳಿದ್ದವು. ರಾಜಕುಮಾರಿ ಅವುಗಳನ್ನು ನಂತರ ಸಾರ್ವಜನಿಕವಾಗಿ ಮತ್ತೆಂದೂ ಧರಿಸಲಿಲ್ಲ. ಆದರೆ ಫ್ರಾನ್ಸಿಸ್ ಅವರು 1984ರಲ್ಲಿ ಪ್ರಿನ್ಸ್ ಹ್ಯಾರಿ ಅವರ ನಾಮಕರಣ, 1989ರಲ್ಲಿ ತಮ್ಮ ಮಗನ ವಿವಾಹ ಮತ್ತು 1997ರಲ್ಲಿ ತಮ್ಮ ಮಗಳ ಅಂತ್ಯಕ್ರಿಯೆ ಸೇರಿದಂತೆ ಹಲವು ಪ್ರಮುಖ ಸಂದರ್ಭಗಳಲ್ಲಿ ಅವುಗಳನ್ನು ಧರಿಸಿದ್ದರು. 2004ರಲ್ಲಿ ಫ್ರಾನ್ಸಿಸ್ ನಿಧನರಾದ ನಂತರ, ಅವರ ಹಿರಿಯ ಮಗಳು ಲೇಡಿ ಸಾರಾ ಮೆಕ್ಕೋರ್ಕ್ವೊಡೇಲ್ ಈ ಕಿವಿಯೋಲೆಗಳನ್ನು ಪಡೆದರು.
ಹಲವು ವರ್ಷಗಳ ಕಾಲ ಈ ಕಿವಿಯೋಲೆಗಳು ಡಯಾನಾ ಕುರಿತ ಸಂಚಾರಿ ಪ್ರದರ್ಶನದ ಭಾಗವಾಗಿದ್ದವು. 2011ರಲ್ಲಿ ಲೇಡಿ ಸಾರಾ ಅವುಗಳನ್ನು ಪ್ರದರ್ಶನದಿಂದ ಹಿಂಪಡೆದು, ತಮ್ಮ ಸೋದರಳಿಯ ಪ್ರಿನ್ಸ್ ವಿಲಿಯಂ ಅವರ ವಿವಾಹದ ಸಂಭ್ರಮಾಚರಣೆಯ ಔತಣಕೂಟದಲ್ಲಿ ಧರಿಸಿದರು.
=ಸ್ಪೆನ್ಸರ್ ಕುಟುಂಬದ ಟಿಯಾರಾ=
ಈ ಆಭರಣವು ಒಮ್ಮೆ 18ನೇ ಶತಮಾನಕ್ಕೆ ಸೇರಿದದ್ದು ಎಂದು ಹೇಳಲಾಗುತ್ತಿತ್ತು. ಆದರೆ ವಾಸ್ತವದಲ್ಲಿ ಸ್ಪೆನ್ಸರ್ ಟಿಯಾರಾ ವಿವಿಧ ಕಾಲಘಟ್ಟಗಳ ಮತ್ತು ವಿವಿಧ ಆಭರಣಕಾರರ ಆಭರಣದ ಭಾಗಗಳಿಂದ ರೂಪುಗೊಂಡಿದ್ದು, ಕಾಲಕ್ರಮೇಣ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಟಿಯಾರಾದ ಅತ್ಯಂತ ಹಳೆಯ ಭಾಗಗಳು ಅದರ ತುದಿಗಳಾಗಿವೆ. ಅವು ಕೊನೆಯ ವಿಸ್ಕೌಂಟೆಸ್ ಮಾಂಟಾಗ್ಯೂ ಫ್ರಾನ್ಸಿಸ್ ಮ್ಯಾನ್ಬಿ ಅವರಿಗೆ ಸೇರಿದ ಟಿಯಾರಾದಿಂದ ಬಂದವು ಎಂದು ಹೇಳಲಾಗುತ್ತದೆ. 1875ರಲ್ಲಿ ಅವುಗಳನ್ನು ಲೇಡಿ ಸಾರಾ ಸ್ಪೆನ್ಸರ್ ಅವರಿಗೆ ನೀಡಲಾಯಿತು.ಮಧ್ಯಭಾಗವನ್ನು ಲೇಡಿ ಸಾರಾ ಇಸಬೆಲ್ಲಾ ಸ್ಪೆನ್ಸರ್ ಅವರು ಲೇಡಿ ಸಿಂಥಿಯಾ ಹ್ಯಾಮಿಲ್ಟನ್ (ಡಯಾನಾ ಅವರ ಅಜ್ಜಿ) ಅವರಿಗೆ 1919ರಲ್ಲಿ ಆಲ್ಬರ್ಟ್, ವಿಸ್ಕೌಂಟ್ ಆಲ್ಥಾರ್ಪ್, ಅಂದಿನ ಭವಿಷ್ಯದ 7ನೇ ಅರ್ಲ್ ಸ್ಪೆನ್ಸರ್ ಅವರನ್ನು ವಿವಾಹವಾದ ಸಂದರ್ಭದಲ್ಲಿ ವಿವಾಹದ ಉಡುಗೊರೆಯಾಗಿ ನೀಡಿದ್ದರು.
ಈ ಭಾಗವನ್ನು ನಂತರ ಗೋಲ್ಡ್ಸ್ಮಿತ್ಸ್ ಮತ್ತು ಸಿಲ್ವರ್ಸ್ಮಿತ್ಸ್ ಕಂಪನಿಯು ಮರುರೂಪಿಸಿತು. 1937ರಲ್ಲಿ ಇದಕ್ಕೆ ಹೊಂದುವಂತೆ ಇನ್ನೂ ನಾಲ್ಕು ಭಾಗಗಳನ್ನು ಸೇರಿಸಲು ಗ್ಯಾರಾರ್ಡ್ಗೆ ಸೂಚಿಸಲಾಯಿತು. ಟಿಯಾರಾದ ಇಂದಿನ ಸಂಪೂರ್ಣ ರೂಪವು ಸುಮಾರು 1935ರದ್ದೆಂದು ತೋರುತ್ತದೆ. ಇದರಲ್ಲಿ ಬೆಳ್ಳಿಯ ಅಳವಡಿಕೆಯಲ್ಲಿ ವಜ್ರಗಳನ್ನು ಹೊಂದಿದ್ದು, ಚಿನ್ನದ ಮೇಲೆ ವಿವಿಧ ಹೂವಿನ ಆಕಾರಗಳಲ್ಲಿ ಅಳವಡಿಸಲಾಗಿದೆ: ಶೈಲೀಕೃತ ಟ್ಯೂಲಿಪ್ಗಳು, ನಕ್ಷತ್ರಾಕಾರದ ಹೂವುಗಳು ಮತ್ತು ಸುತ್ತುಮುತ್ತಿಕೊಂಡ ಎಲೆಗಳ ವಿನ್ಯಾಸಗಳು.
ಡಯಾನಾ ಅವರ ಇಬ್ಬರು ಹಿರಿಯ ಸಹೋದರಿಯರಾದ ಜೇನ್ ಮತ್ತು ಸಾರಾ ತಮ್ಮ ವಿವಾಹಗಳಲ್ಲಿ ಈ ಆಭರಣವನ್ನು ಧರಿಸಿದ್ದರು. ಆದರೆ ಡಯಾನಾ ಅವರ ತಾಯಿ ಫ್ರಾನ್ಸಿಸ್ ಅವರು 1954ರಲ್ಲಿ ಸ್ಪೆನ್ಸರ್ ಕುಟುಂಬಕ್ಕೆ ವಿವಾಹವಾದಾಗ ಇದನ್ನು ಧರಿಸಲಿಲ್ಲ. ಡಯಾನಾ ಅವರ ಅತ್ತೆ ರಾಣಿ ಎಲಿಜಬೆತ್ II ಅವರು ವಿವಾಹಕ್ಕಾಗಿ ಕ್ವೀನ್ ಮೇರಿಯ ಲವರ್ಸ್ ನಾಟ್ ಟಿಯಾರಾವನ್ನು ಸಾಲವಾಗಿ ನೀಡಿದ್ದರೂ, ಭಾವಿ ರಾಜಕುಮಾರಿ ತಮ್ಮ ಕುಟುಂಬದ ಪರಂಪರೆಯನ್ನೇ ಮುಂದುವರಿಸಲು ನಿರ್ಧರಿಸಿ ಸ್ಪೆನ್ಸರ್ ಟಿಯಾರಾವನ್ನು ಧರಿಸಿದರು.
ಡಯಾನಾ ಈ ಟಿಯಾರಾವನ್ನು ಆಗಾಗ್ಗೆ ಧರಿಸುತ್ತಿದ್ದರು. ಇತರ ಟಿಯಾರಾಗಳಿಗಿಂತ ಇದು ಹಗುರವಾಗಿದ್ದು ಧರಿಸಲು ಸುಲಭವಾಗಿತ್ತು ಎಂದು ಹೇಳಲಾಗುತ್ತದೆ. ಆದಾಗ್ಯೂ, ಇಷ್ಟು ದೀರ್ಘಕಾಲ ಟಿಯಾರಾ ಧರಿಸುವ ಅಭ್ಯಾಸವಿಲ್ಲದ ಕಾರಣ ಅದು ಡಯಾನಾಗೆ “ತೀವ್ರ ತಲೆನೋವು” ಉಂಟುಮಾಡುತ್ತಿತ್ತು ಎಂದು ಅವರ ಸಹೋದರ ಚಾರ್ಲ್ಸ್ ಸ್ಪೆನ್ಸರ್ ಹೇಳಿದ್ದಾರೆ.
=ಟಿಯಾರಾಗಳು ಮತ್ತು ಹೆಡ್ಬ್ಯಾಂಡ್ಗಳು=
=ಕ್ವೀನ್ ಮೇರಿಯ ಲವರ್ಸ್ ನಾಟ್ ಟಿಯಾರಾ=
1913ರಲ್ಲಿ, ಮೊದಲ ಅಧಿಕೃತ ಕ್ರೌನ್ ಜ್ಯುವೆಲರ್ಗಳಾದ ಗ್ಯಾರಾರ್ಡ್ & ಕೋ ಅವರಿಗೆ ರಾಣಿ ಮೇರಿ ಅವರು ತಮ್ಮ ಅಜ್ಜಿ, ಹೆಸ್ಸೆ-ಕ್ಯಾಸೆಲ್ನ ರಾಜಕುಮಾರಿ ಆಗಸ್ಟಾ ಅವರಿಗೆ ಸೇರಿದ ಟಿಯಾರಾದ ಪ್ರತಿಕೃತಿಯನ್ನು ತಯಾರಿಸುವಂತೆ ಸೂಚಿಸಿದರು. ಇದಕ್ಕಾಗಿ ರಾಣಿ ಮೇರಿಯ ಸ್ವಂತ ವಜ್ರಗಳು ಮತ್ತು ಮುತ್ತುಗಳನ್ನು ಬಳಸಲಾಯಿತು. ಫ್ರೆಂಚ್ ನವ-ಶಾಸ್ತ್ರೀಯ ವಿನ್ಯಾಸದಲ್ಲಿರುವ ಈ ಟಿಯಾರಾದಲ್ಲಿ, ಪ್ರತಿಯೊಂದರ ಮಧ್ಯದಲ್ಲೂ ದೊಡ್ಡ ಹೊಳೆಯುವ ವಜ್ರವಿರುವ ಲವರ್ಸ್ ನಾಟ್ ಬಿಲ್ಲುಗಳಿಂದ 19 ಓರಿಯೆಂಟಲ್ ಮುತ್ತುಗಳು ತೂಗುತ್ತವೆ.
ಮೇರಿ ಈ ಟಿಯಾರಾವನ್ನು ಎಲಿಜಬೆತ್ II ಅವರಿಗೆ ನೀಡಿದರು. ನಂತರ ಎಲಿಜಬೆತ್ II ಅವರು ಡಯಾನಾ ಅವರ ಪ್ರಿನ್ಸ್ ಆಫ್ ವೇಲ್ಸ್ ಅವರೊಂದಿಗೆ ವಿವಾಹವಾಗಿದ್ದ ಅವಧಿಯಲ್ಲಿ ಇದನ್ನು ಅವರಿಗೆ ಸಾಲವಾಗಿ ನೀಡಿದರು. ಡಯಾನಾ ಇದನ್ನು ತಮ್ಮ ವಿವಾಹದಂದು ಧರಿಸಬೇಕಾಗಿದ್ದರೂ, ಬದಲಿಗೆ ತಮ್ಮ ಕುಟುಂಬದ ಸ್ಪೆನ್ಸರ್ ಟಿಯಾರಾವನ್ನು ಆಯ್ಕೆ ಮಾಡಿಕೊಂಡರು. ಈ ಆಭರಣವನ್ನು ಅವರಿಗೆ ಸಾಲವಾಗಿ ನೀಡಲಾಗಿದ್ದರಿಂದ ರಾಜಕುಮಾರಿ ಅದನ್ನು ಬಹಳವಾಗಿ ಧರಿಸುತ್ತಿದ್ದರು. “ತೂಗಾಡುವ ಮುತ್ತುಗಳ” ಬಗ್ಗೆ ಡಯಾನಾ ಅಸಮಾಧಾನ ವ್ಯಕ್ತಪಡಿಸಿದ್ದರೂ, ಬಹುತೇಕ ಟಿಯಾರಾ ಸಮಾರಂಭಗಳಲ್ಲಿ ಅದನ್ನು ಧರಿಸುತ್ತಿದ್ದರು.
1989ರಲ್ಲಿ ಹಾಂಗ್ ಕಾಂಗ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ “ಎಲ್ವಿಸ್ ಉಡುಪು”ಯೊಂದಿಗೆ ಧರಿಸಿದ್ದು ಅತ್ಯಂತ ಗಮನಾರ್ಹವಾಗಿದೆ. ಆದರೆ ಪ್ರಿನ್ಸ್ ಚಾರ್ಲ್ಸ್ ಅವರಿಂದ ವಿಚ್ಛೇದನವಾದ ನಂತರ ಅದನ್ನು ರಾಣಿಗೆ ಹಿಂತಿರುಗಿಸಲಾಯಿತು.
ನಂತರ ಈ ಟಿಯಾರಾವನ್ನು ಪ್ರಿನ್ಸ್ ವಿಲಿಯಂ ಅವರ ಪತ್ನಿ ಕ್ಯಾಥರಿನ್ ಅವರಿಗೆ ಸಾಲವಾಗಿ ನೀಡಲಾಗಿದೆ. ಅವರು ಇದನ್ನು ಮೊದಲ ಬಾರಿಗೆ 2015ರಲ್ಲಿ ಬಕಿಂಗ್ಹ್ಯಾಮ್ ಅರಮನೆಯಲ್ಲಿ ನಡೆದ ರಾಜತಾಂತ್ರಿಕ ಸ್ವಾಗತ ಸಮಾರಂಭದಲ್ಲಿ ಧರಿಸಿದರು. ನಂತರವೂ ರಾಜ್ಯ ಸಮಾರಂಭಗಳಲ್ಲಿ ಇದನ್ನು ಧರಿಸುತ್ತಿದ್ದಾರೆ.
=ಕ್ವೀನ್ ಮೇರಿಯ ವಜ್ರ ಮತ್ತು ಪಚ್ಚೆಯ ಚೋಕರ್=
1911ರಲ್ಲಿ ಭಾರತದ ಮಹಿಳೆಯರಿಂದ ನೀಡಲಾದ ಪಚ್ಚೆಗಳು ಮತ್ತು ವಜ್ರಗಳ ಉಡುಗೊರೆಯಿಂದ ತಯಾರಿಸಲಾದ ಈ ಆರ್ಟ್ ಡೆಕೊ ಚೋಕರ್ ಅನ್ನು 1921ರಲ್ಲಿ ಗ್ಯಾರಾರ್ಡ್ಸ್ ರಾಣಿ ಮೇರಿಗಾಗಿ ನಿರ್ಮಿಸಿದರು. ಇದು ಮೂಲತಃ ದೆಹಲಿ ದರ್ಬಾರ್ ಪಾರ್ಯೂರಿನ ಭಾಗವಾಗಿತ್ತು.1953ರಲ್ಲಿ ತಮ್ಮ ಅಜ್ಜಿಯಿಂದ ಈ ಆಭರಣವನ್ನು ಪಡೆದ ರಾಣಿ, ಅದನ್ನು ಡಯಾನಾಗೆ ವಿವಾಹದ ಉಡುಗೊರೆಯಾಗಿ ನೀಡಿದರು. ಮೆಲ್ಬೋರ್ನ್ನಲ್ಲಿ ನಡೆದ ನೃತ್ಯ ಸಮಾರಂಭದಲ್ಲಿ ಇದನ್ನು ಬಾಂಡೋ ರೀತಿಯಲ್ಲಿ ಧರಿಸಲಾಗಿತ್ತು.ಇತರ ಸಮಾರಂಭಗಳಲ್ಲಿ ಇದನ್ನು ಚೋಕರ್ ಆಗಿ ಧರಿಸಲಾಯಿತು.
ಪ್ರಿನ್ಸ್ ಆಫ್ ವೇಲ್ಸ್ ತಮ್ಮ ಪತ್ನಿಗೆ ವಜ್ರ ಮತ್ತು ಪಚ್ಚೆಯ ಆರ್ಟ್ ಡೆಕೊ ಕಂಕಣವನ್ನು ವಿವಾಹದ ಉಡುಗೊರೆಯಾಗಿ ನೀಡಿದರು. ಜೊತೆಗೆ ಹೊಂದಾಣಿಕೆಯ ಪಚ್ಚೆಯ ಕಿವಿಯೋಲೆಗಳನ್ನು ಅವರ 22ನೇ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದರು. ಈ ಚೋಕರ್ ಅನ್ನು ನಂತರ ಕ್ಯಾಥರಿನ್, ವೇಲ್ಸ್ ರಾಜಕುಮಾರಿ ಕೂಡ ಧರಿಸಿದ್ದಾರೆ.
=ಹಾರಗಳು ಮತ್ತು ಪೆಂಡೆಂಟ್ಗಳು=
=ಸ್ಪೆನ್ಸರ್ ಕುಟುಂಬದ ವಜ್ರ ಮತ್ತು ಮುತ್ತಿನ ಡ್ರಾಪ್ ನೆಕ್ಲೇಸ್=
ಈ ಹಾರವನ್ನು ಹಲವು ರೀತಿಯಲ್ಲಿ ಧರಿಸಬಹುದು. ವಜ್ರದ ತೂಗುಭಾಗಗಳನ್ನು ಬೇರ್ಪಡಿಸಬಹುದಾದ್ದರಿಂದ ಅವುಗಳನ್ನು ಕಿವಿಯೋಲೆಗಳಾಗಿಯೂ ಬಳಸಬಹುದು. ಮುತ್ತಿನ ತೂಗುಭಾಗಗಳನ್ನೂ ಅಗತ್ಯಕ್ಕೆ ಅನುಗುಣವಾಗಿ ತೆಗೆದುಹಾಕಬಹುದು. ಹೀಗಾಗಿ ಹಾರವನ್ನು ಕೇವಲ ವಜ್ರಗಳ ರಿವಿಯರ್ ಆಗಿಯೂ ಧರಿಸಬಹುದು. ಡಯಾನಾ ಗ್ರೋಸ್ವೆನರ್ ಹೌಸ್ ಹೋಟೆಲ್ನಲ್ಲಿ ನಡೆದ ರೆಡ್ ಡ್ರ್ಯಾಗನ್ ಬಾಲ್ ಸಮಾರಂಭದಲ್ಲಿ ಒಂದೇ ಒಂದು ಮುತ್ತಿನ ತೂಗುಭಾಗದೊಂದಿಗೆ ಈ ಹಾರವನ್ನು ಧರಿಸಿದ್ದರು.
ಈ ಹಾರವು ವಿವಿಧ ಕಾಲಘಟ್ಟಗಳಿಗೆ ಸೇರಿದ ವಜ್ರಗಳು ಮತ್ತು ಮುತ್ತುಗಳಿಂದ ಕೂಡಿದೆ. ತಮ್ಮ ಸಂಗ್ರಹದಲ್ಲಿದ್ದ ಹಳೆಯ ಆಭರಣದ ಭಾಗಗಳನ್ನು ಬಳಸಿ ಹೊಸ ಆಭರಣಗಳನ್ನು ಸೃಷ್ಟಿಸುವುದು ಶ್ರೀಮಂತ ಕುಟುಂಬಗಳಲ್ಲಿ ಸಾಮಾನ್ಯವಾಗಿತ್ತು.
ಮೂರು ಮುತ್ತಿನ ತೂಗುಭಾಗಗಳನ್ನು 1613ರಲ್ಲಿ ಲಂಡನ್ ನಗರವು ಎಲಿಜಬೆತ್ ಸ್ಟುವರ್ಟ್ ಅವರಿಗೆ ವಿವಾಹದ ಉಡುಗೊರೆಯಾಗಿ ನೀಡಿತ್ತು. ನಂತರ ಅವುಗಳನ್ನು ಅವರ ಪುತ್ರ, ಪ್ರಸಿದ್ಧ ಕ್ಯಾವಲಿಯರ್ ಪ್ರಿನ್ಸ್ ರೂಪರ್ಟ್ ಪಡೆದರು. ಅವರ ಪುತ್ರಿ ರುಪರ್ಟಾ ಹೋ ಅವರು ಅವುಗಳನ್ನು ನಂತರ ಮಾರಾಟ ಮಾಡಿದರು. ರುಪರ್ಟಾ ಈ ರಾಜಮುತ್ತುಗಳನ್ನು ಪ್ರಭಾವಶಾಲಿ ಸಾರಾ ಚರ್ಚಿಲ್, ಡಚೆಸ್ ಆಫ್ ಮಾರ್ಲ್ಬರೊ ಅವರಿಗೆ ಮಾರಿದರು.
1726ರಲ್ಲಿ ಸಾರಾ ಅವರು ಡಚೆಸ್ ಆಫ್ ಶ್ರೂಸ್ಬರಿ ಅವರ ಸಂಗ್ರಹದಿಂದ ಎರಡು ವಜ್ರದ ತೂಗುಭಾಗಗಳನ್ನು ಖರೀದಿಸಿದರು. ಮುತ್ತುಗಳೊಂದಿಗೆ ಅವುಗಳನ್ನು ರಾಣಿ ಆನ್ ಅವರು ನೀಡಿದ್ದ ವಜ್ರದ ಹಾರದೊಂದಿಗೆ ಜೋಡಿಸಿದರು. 1744ರಲ್ಲಿ ಸಾರಾ ನಿಧನರಾದ ನಂತರ, ಈ ಹಾರವನ್ನು ಅವರ ಮೊಮ್ಮಗ ಜಾನ್, 1ನೇ ಅರ್ಲ್ ಸ್ಪೆನ್ಸರ್ ಪಡೆದರು. ಯಾವುದೋ ಸಮಯದಲ್ಲಿ ವಜ್ರದ ತೂಗುಭಾಗಗಳನ್ನು ಕಿವಿಯೋಲೆಗಳಾಗಿ ಪರಿವರ್ತಿಸಲಾಯಿತು. ಅವುಗಳನ್ನು ಡಯಾನಾ ಅವರ ಮಲತಾಯಿ ರೈನ್ ಸ್ಪೆನ್ಸರ್ ಮೂಲ ವಜ್ರದ ರಿವಿಯರ್ನೊಂದಿಗೆ ಧರಿಸುತ್ತಿದ್ದರು.
ಈ ಹಾರವು ಶತಮಾನಗಳ ಕಾಲ ಅರ್ಲ್ ಸ್ಪೆನ್ಸರ್ಗಳ ಕುಟುಂಬದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದಿದೆ. 1800ರ ದಶಕದ ಅಂತ್ಯದಲ್ಲಿ ಶಾರ್ಲಟ್, ಕೌಂಟೆಸ್ ಸ್ಪೆನ್ಸರ್ ಅವರು ಇದನ್ನು ಧರಿಸಿರುವ ಮೊದಲ ಛಾಯಾಚಿತ್ರ ದಾಖಲಾಗಿದೆ.
ಈ ಹಾರವು ಇಂದಿಗೂ ಬಳಕೆಯಲ್ಲಿದೆ. ಪ್ರಸ್ತುತ ಕೌಂಟೆಸ್ ಸ್ಪೆನ್ಸರ್ ಕರೇನ್ ಅವರು ಮೂಲ ಹಾರದ ಹಲವು ಭಾಗಗಳನ್ನು ಆಗಾಗ್ಗೆ ಧರಿಸುತ್ತಾರೆ.
=ಏಳು-ಸರದ ಮುತ್ತು ಮತ್ತು ನೀಲಮಣಿ ಚೋಕರ್=
pjoawlet6yujlmhvjbrmi26rqsd8xuh
1384243
1384242
2026-08-24T08:05:03Z
Mona Mendonca
95880
1384243
wikitext
text/x-wiki
ಡಯಾನಾ, ವೇಲ್ಸ್ ರಾಜಕುಮಾರಿ, ಬ್ರಿಟಿಷ್ ರಾಜಮನೆತನದ ಸದಸ್ಯೆಯಾಗಿದ್ದ ಅವಧಿಯಲ್ಲಿ ಹಾಗೂ ಖಾಸಗಿ ವ್ಯಕ್ತಿಯಾಗಿದ್ದಾಗಲೂ ಆಭರಣಗಳ ಒಂದು ಸಂಗ್ರಹವನ್ನು ಹೊಂದಿದ್ದರು. ಇವು ರಾಜಮಕುಟದ ಪಟ್ಟಾಭಿಷೇಕ ಮತ್ತು ರಾಜ್ಯ ಸಮಾರಂಭಗಳಲ್ಲಿ ಬಳಸುವ ರಾಜಮಕುಟದ ಆಭರಣಗಳಿಂದ ಪ್ರತ್ಯೇಕವಾಗಿದ್ದವು. ಅವರ ಬಹುತೇಕ ಆಭರಣಗಳು ವಿದೇಶಿ ರಾಜಮನೆತನಗಳಿಂದ ದೊರೆತ ಉಡುಗೊರೆಗಳು, ರಾಣಿ ಎಲಿಜಬೆತ್ II ಅವರಿಂದ ಸಾಲವಾಗಿ ಪಡೆದವು, ವಿವಾಹದ ಉಡುಗೊರೆಗಳು, ಡಯಾನಾ ಸ್ವತಃ ಖರೀದಿಸಿದವು ಅಥವಾ ಸ್ಪೆನ್ಸರ್ ಕುಟುಂಬಕ್ಕೆ ಸೇರಿದ ಪಾರಂಪರಿಕ ಆಭರಣಗಳಾಗಿದ್ದವು.
{{short description|Collection of jewels}}
{{Use dmy dates|date=December 2021}}
[[File:PRINCESS DIANA wide. © copyright 2010 (5112486245).jpg|thumb|1997ರ ಜೂನ್ನಲ್ಲಿ ವಾಷಿಂಗ್ಟನ್, ಡಿ.ಸಿ.ಗೆ ಭೇಟಿ ನೀಡಿದ ಸಂದರ್ಭದಲ್ಲಿ, ವಜ್ರಗಳನ್ನು ಹೊಂದಿದ ಎರಡು ತಂತಿಯ ಚಿನ್ನದ ಸರ ಮತ್ತು ಸಮಾನ ಅಂತರದಲ್ಲಿರುವ ನಾಲ್ಕು ಗಂಟುಗಳನ್ನು ಒಳಗೊಂಡ ಮುತ್ತಿನ ಹಾರ ಹಾಗೂ ಮುತ್ತಿನ ಕಿವಿಯೋಲೆಗಳನ್ನು ಧರಿಸಿರುವ ಡಯಾನಾ.]]
ಅವರ ಆಭರಣಗಳಲ್ಲಿ ಅಮೂಲ್ಯ ರತ್ನಗಳ ಜೊತೆಗೆ ಕೃತಕ ಆಭರಣಗಳೂ ಇದ್ದವು. ಇವುಗಳನ್ನು ಅವರು ಲಂಡನ್ನ ಬಟ್ಲರ್ & ವಿಲ್ಸನ್ನಿಂದ ಖರೀದಿಸುತ್ತಿದ್ದರು.ಮಾಧ್ಯಮಗಳು ಇವುಗಳನ್ನು ಸಾಮಾನ್ಯವಾಗಿ “ಬೆಲೆ ಕಟ್ಟಲಾಗದ” ಆಭರಣಗಳು ಎಂದು ವರದಿ ಮಾಡುತ್ತಿದ್ದವು; ಈ ಮಾತು ಡಯಾನಾಗೆ ವಿನೋದಕರವಾಗಿ ಕಾಣುತ್ತಿತ್ತು.[ಪುಟ ಅಗತ್ಯ] ಅವರ ಬಹುತೇಕ ಆಭರಣಗಳು 19ನೇ ಮತ್ತು 20ನೇ ಶತಮಾನಗಳಿಗೆ ಸೇರಿದವು. ಅವರ ಬಳಿ ಅಪಾರ ಪ್ರಮಾಣದ ಚಿನ್ನದ ಅಲಂಕಾರಿಕ ವಸ್ತುಗಳ ಸಂಗ್ರಹವೂ ಇತ್ತು. ಅವುಗಳು ಮಾಧ್ಯಮಗಳ ಗಮನಕ್ಕೆ ಹೆಚ್ಚಾಗಿ ಬಾರದೆ, ಕಡಿಮೆ ಪ್ರಚಾರ ಪಡೆದಿದ್ದವು.
ಔಪಚಾರಿಕ ಸಮಾರಂಭಗಳಾದ ಔತಣಕೂಟಗಳಲ್ಲಿ, ರಾಜಕುಮಾರಿ ಸಾಮಾನ್ಯವಾಗಿ ರಾಣಿಯಿಂದ ಸಾಲವಾಗಿ ಪಡೆದ ಆಭರಣಗಳನ್ನು ಧರಿಸುತ್ತಿದ್ದರು. ರಾಣಿ 300ಕ್ಕೂ ಹೆಚ್ಚು ಆಭರಣಗಳನ್ನು ಹೊಂದಿದ್ದರು. ಡಯಾನಾ ಅವರ ಸೊಸೆಯಂದಿರಾದ ಕ್ಯಾಥರಿನ್, ವೇಲ್ಸ್ ರಾಜಕುಮಾರಿ ಮತ್ತು ಮೇಘನ್, ಸಸೆಕ್ಸ್ನ ಡಚೆಸ್, ಅವರ ಸಂಗ್ರಹದಲ್ಲಿದ್ದ ವಿವಿಧ ಆಭರಣಗಳನ್ನು ಧರಿಸಿದ್ದಾರೆ.
=ಆರಂಭಿಕ ಆಭರಣಗಳು=
ಸಮೃದ್ಧ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಲೇಡಿ ಡಯಾನಾ ಸ್ಪೆನ್ಸರ್ ಉತ್ತಮ ಗುಣಮಟ್ಟದ ಕೆಲವು ಆಭರಣಗಳನ್ನು ಹೊಂದಿದ್ದರು. ಪ್ರಿನ್ಸ್ ಚಾರ್ಲ್ಸ್ ಅವರನ್ನು ವಿವಾಹವಾಗುವ ಮೊದಲು, ಅವರು ಬಲಗೈಯ ಕಿರುಬೆರಳಿನಲ್ಲಿ ಮೂರು ಹಳದಿ ಚಿನ್ನದ ಪಟ್ಟಿಗಳಿಂದ ಕೂಡಿದ ಕಾರ್ಟಿಯರ್ ರಷ್ಯನ್ ಶೈಲಿಯ ವಿವಾಹ ಉಂಗುರವನ್ನು ಮತ್ತು ಮೂರನೇ ಬೆರಳಿನಲ್ಲಿ ಕುಟುಂಬದ ಸಂಗ್ರಹದಲ್ಲಿದ್ದ ವಜ್ರ ಮತ್ತು ಬಿಳಿ ಚಿನ್ನದ ಎಟರ್ನಿಟಿ ಉಂಗುರವನ್ನು ಧರಿಸುತ್ತಿದ್ದರು.
ಈ ಉಂಗುರಗಳು ರಾಜಕುಮಾರಿಯ ಆಭರಣಗಳ ಸಂಗ್ರಹದಲ್ಲಿಯೇ ಉಳಿದಿದ್ದರೂ, ಅವರ ವಿವಾಹದ ಅವಧಿಯಲ್ಲಿ ಸಾರ್ವಜನಿಕವಾಗಿ ಅಪರೂಪವಾಗಿ ಕಾಣಿಸಿಕೊಂಡವು. ಕೆಲವೊಮ್ಮೆ ಅವರು ಎರಡೂ ಉಂಗುರಗಳನ್ನು ಎಡಗೈಯಲ್ಲಿ ಧರಿಸಿರುವ ಛಾಯಾಚಿತ್ರಗಳು ಕಂಡುಬಂದಿವೆ. ಅವರು ತಮ್ಮ ಕುಟುಂಬದ ಸಿಗ್ನೆಟ್ ಉಂಗುರವನ್ನೂ ಧರಿಸುತ್ತಿದ್ದರು ಮತ್ತು ಅದನ್ನು ಇತರ ಉಂಗುರಗಳೊಂದಿಗೆ ಸಂಯೋಜಿಸುತ್ತಿದ್ದರು.
ಹದಿಹರೆಯದಲ್ಲಿದ್ದಾಗ ಡಯಾನಾ, ‘D’ ಅಕ್ಷರದ ಪೆಂಡೆಂಟ್ ಹೊಂದಿದ್ದ ಚಿನ್ನದ ಚೋಕರ್ ಅನ್ನು ಧರಿಸುತ್ತಿದ್ದರು. 2017ರಲ್ಲಿ, ರಾಜಕುಮಾರಿಯು ಹದಿಹರೆಯದಲ್ಲಿದ್ದಾಗ ಹೊಂದಿದ್ದ ಸ್ಟರ್ಲಿಂಗ್ ಬೆಳ್ಳಿಯ ‘D’ ನೆಕ್ಲೇಸ್ ಸುಮಾರು 8,000 ಅಮೆರಿಕನ್ ಡಾಲರ್ಗೆ ಹರಾಜಿನಲ್ಲಿ ಮಾರಾಟವಾಯಿತು.ಚಾರ್ಲ್ಸ್ ಜೊತೆ ಪ್ರಣಯ ಸಂಬಂಧದಲ್ಲಿದ್ದಾಗಲೂ, ನರ್ಸರಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಡಯಾನಾ ತಮ್ಮ ಹೆಸರಿನ ಮೊದಲ ಅಕ್ಷರದ ನೆಕ್ಲೇಸ್ ಧರಿಸಿದ್ದ ಛಾಯಾಚಿತ್ರಗಳಿವೆ. ಅವರ 16ನೇ ಹುಟ್ಟುಹಬ್ಬಕ್ಕೆ ಸ್ನೇಹಿತರು ಅವರಿಗೆ ಚಿನ್ನದ ಮೊದಲ ಅಕ್ಷರದ ನೆಕ್ಲೇಸ್ ಉಡುಗೊರೆಯಾಗಿ ನೀಡಿದ್ದರು. ಐದು ವಜ್ರಗಳನ್ನು ಹೊಂದಿದ್ದ ಸ್ಟರ್ಲಿಂಗ್ ಬೆಳ್ಳಿಯ ಕಿವಿಯೋಲೆಗಳನ್ನು ಧರಿಸಿದ್ದ ಛಾಯಾಚಿತ್ರಗಳೂ ಇವೆ. ಚಾರ್ಲ್ಸ್ ಅವರನ್ನು ವಿವಾಹವಾದ ನಂತರವೂ ಅವರು ಕೆಲವೊಮ್ಮೆ ಈ ನೆಕ್ಲೇಸ್ ಧರಿಸುತ್ತಿದ್ದರು.
ಭವಿಷ್ಯದ ರಾಜಕುಮಾರಿಯ ಬಳಿ ಎನಾಮೆಲ್ ಅಲಂಕೃತ ಬಳೆಗಳು ಮತ್ತು ಕಂಕಣಗಳ ಸಂಗ್ರಹವಿತ್ತು. ಅವುಗಳನ್ನು ಅವರು ಹದಿಹರೆಯದಲ್ಲಿ ಆಗಾಗ್ಗೆ ಧರಿಸುತ್ತಿದ್ದರು.
16ನೇ ವಯಸ್ಸಿನಲ್ಲಿ, 1978ರ ಏಪ್ರಿಲ್ 20ರಂದು ತನ್ನ ಸಹೋದರಿ ಜೇನ್ ಅವರು ರಾಬರ್ಟ್ ಫೆಲೋಸ್ ಅವರನ್ನು ವಿವಾಹವಾದಾಗ ಡಯಾನಾ ವಧುವಿನ ಸಹಾಯಕಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ಮುತ್ತಿನ ಕಿವಿಯೋಲೆಗಳು ಮತ್ತು ಮುತ್ತಿನ ಹಾರವನ್ನು ಧರಿಸಿದ್ದರು.ಡಯಾನಾ ಕನಿಷ್ಠ 1975ರಿಂದ ಈ ಮುತ್ತಿನ ಕಿವಿಯೋಲೆಗಳನ್ನು ಧರಿಸುತ್ತಿದ್ದರು. 1990ರಲ್ಲಿ ಲಂಡನ್ನ ಎಡ್ಮಂಟನ್ನ 462 ಫೋರ್ ಸ್ಟ್ರೀಟ್ನಲ್ಲಿರುವ ಪೊಲೀಸ್ ಠಾಣೆಯನ್ನು ಉದ್ಘಾಟಿಸುವ ಸಂದರ್ಭದಲ್ಲಿ ಅವುಗಳನ್ನು ಕೊನೆಯ ಬಾರಿ ರಾಜಕುಮಾರಿ ಧರಿಸಿರುವುದು ಕಂಡುಬಂದಿತು.
ಡಯಾನಾ ಅವರ 18ನೇ ಹುಟ್ಟುಹಬ್ಬದಂದು, ಸ್ಪೆನ್ಸರ್ ಕುಟುಂಬವು ಅವರಿಗೆ ಮೂರು ಸರಗಳ ಮುತ್ತಿನ ಚೋಕರ್ ಅನ್ನು ಉಡುಗೊರೆಯಾಗಿ ನೀಡಿತು.ಡಯಾನಾ ಅವರ ಇಬ್ಬರು ಹಿರಿಯ ಸಹೋದರಿಯರಿಗೂ 18ನೇ ಹುಟ್ಟುಹಬ್ಬದಂದು ಇದೇ ರೀತಿಯ ಚೋಕರ್ಗಳನ್ನು ನೀಡಲಾಗಿತ್ತು. ಇದರಲ್ಲಿ ಮೂರು ಸಾಲುಗಳ ಮುತ್ತುಗಳು ಮತ್ತು ವೈಡೂರ್ಯ ಹಾಗೂ ಮುತ್ತುಗಳಿಂದ ಕೂಡಿದ ಕ್ಲಾಸ್ಪ್ ಇತ್ತು. ಅದು ಅವರ ಉಡುಪಿನ ಬಣ್ಣಕ್ಕೆ ಹೊಂದಿಕೊಂಡಾಗ ಮಾತ್ರ ಗೋಚರಿಸುತ್ತಿತ್ತು; ಇಲ್ಲದಿದ್ದರೆ ಹಿಂಭಾಗದಲ್ಲಿ ಮರೆಮಾಡಲಾಗುತ್ತಿತ್ತು. ನಂತರ ರಾಜಕುಮಾರಿ ಕ್ಲಾಸ್ಪ್ನಲ್ಲಿದ್ದ ವೈಡೂರ್ಯವನ್ನು ತೆಗೆದು ಸಂಪೂರ್ಣವಾಗಿ ಮುತ್ತುಗಳಿಂದ ಅಲಂಕರಿಸಿದರು.
ಪ್ರಿನ್ಸ್ ಚಾರ್ಲ್ಸ್ ಅವರು ಡಯಾನಾಗೆ ನೀಡಿದ ಮೊದಲ ಉಡುಗೊರೆಗಳಲ್ಲಿ ಒಂದಾದ ಎಟರ್ನಿಟಿ ಉಂಗುರವನ್ನು ಅವರು ನಿಯಮಿತವಾಗಿ ಧರಿಸುತ್ತಿದ್ದರು.
18ನೇ ವಯಸ್ಸಿನಲ್ಲಿ, ಲಂಡನ್ನ 60 ಕೋಲ್ಹೆರ್ನ್ ಕೋರ್ಟ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾಗ, ಅವರ ಮನೆಗೆ ಕಳ್ಳತನವಾಯಿತು ಮತ್ತು ಅವರ ಬಹುತೇಕ ಆಭರಣಗಳು ಕಳುವಾದವು.
=ವಿವಾಹದ ಆಭರಣಗಳು=
ಇದನ್ನೂ ನೋಡಿ: ಪ್ರಿನ್ಸ್ ಚಾರ್ಲ್ಸ್ ಮತ್ತು ಲೇಡಿ ಡಯಾನಾ ಸ್ಪೆನ್ಸರ್ ಅವರ ವಿವಾಹ
ಚಾರ್ಲ್ಸ್ ಮತ್ತು ಡಯಾನಾ ಅವರ ವಿವಾಹವು 1981ರ ಜುಲೈ 29ರಂದು ಲಂಡನ್ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ನಲ್ಲಿ ನಡೆಯಿತು.ವಿವಾಹದ ಸಂದರ್ಭದಲ್ಲಿ ರಾಜಕುಮಾರಿ ಬಹಳ ಕಡಿಮೆ ಆಭರಣಗಳನ್ನು ಧರಿಸಿದ್ದರು. ಅವರು ತಮ್ಮ ತಾಯಿ ಫ್ರಾನ್ಸಿಸ್ ಶ್ಯಾಂಡ್ ಕಿಡ್ ಅವರಿಗೆ ಸೇರಿದ ವಜ್ರದ ಕಿವಿಯೋಲೆಗಳನ್ನು ಧರಿಸಿದ್ದರು. ಜೊತೆಗೆ ಸ್ಪೆನ್ಸರ್ ಕುಟುಂಬದ ಟಿಯಾರಾ, ನಿಶ್ಚಿತಾರ್ಥದ ಉಂಗುರ ಮತ್ತು ಸಮಾರಂಭದಲ್ಲಿ ಚಾರ್ಲ್ಸ್ ಅವರ ಬೆರಳಿಗೆ ತೊಡಿಸಿದ ವಿವಾಹದ ಉಂಗುರವನ್ನು ಧರಿಸಿದ್ದರು. ಅವರ ವಿವಾಹದ ಉಡುಪಿನ ವಿನ್ಯಾಸಕಾರರಾದ ಇಮ್ಯಾನುಯೆಲ್ಸ್, ಉಡುಪಿನ ಲೇಬಲ್ಗೆ 18 ಕ್ಯಾರೆಟ್ ಚಿನ್ನದ ಕುದುರೆಗಾಲಿನ ಆಕಾರದ ಸಣ್ಣ ಆಭರಣವೊಂದನ್ನು ಬಿಳಿ ವಜ್ರಗಳಿಂದ ಅಲಂಕರಿಸಿ ಜೋಡಿಸಿದ್ದರು.
=ಫ್ರಾನ್ಸಿಸ್ ಶ್ಯಾಂಡ್ ಕಿಡ್ ಅವರ ವಜ್ರದ ಕಿವಿಯೋಲೆಗಳು=
ವಿವಾಹದ ದಿನ ಡಯಾನಾ ತಮ್ಮ ತಾಯಿಯ ವಜ್ರದ ಕಿವಿಯೋಲೆಗಳನ್ನು ಸಾಲವಾಗಿ ಪಡೆದಿದ್ದರು. ಅವುಗಳ ಮಧ್ಯದಲ್ಲಿ ಪಿಯರ್ ಆಕಾರದ ಒಂದು ದೊಡ್ಡ ವಜ್ರವಿದ್ದು, ಅದರ ಸುತ್ತಲೂ ಸುಮಾರು 50 ಸಣ್ಣ ವಜ್ರಗಳಿದ್ದವು. ರಾಜಕುಮಾರಿ ಅವುಗಳನ್ನು ನಂತರ ಸಾರ್ವಜನಿಕವಾಗಿ ಮತ್ತೆಂದೂ ಧರಿಸಲಿಲ್ಲ. ಆದರೆ ಫ್ರಾನ್ಸಿಸ್ ಅವರು 1984ರಲ್ಲಿ ಪ್ರಿನ್ಸ್ ಹ್ಯಾರಿ ಅವರ ನಾಮಕರಣ, 1989ರಲ್ಲಿ ತಮ್ಮ ಮಗನ ವಿವಾಹ ಮತ್ತು 1997ರಲ್ಲಿ ತಮ್ಮ ಮಗಳ ಅಂತ್ಯಕ್ರಿಯೆ ಸೇರಿದಂತೆ ಹಲವು ಪ್ರಮುಖ ಸಂದರ್ಭಗಳಲ್ಲಿ ಅವುಗಳನ್ನು ಧರಿಸಿದ್ದರು. 2004ರಲ್ಲಿ ಫ್ರಾನ್ಸಿಸ್ ನಿಧನರಾದ ನಂತರ, ಅವರ ಹಿರಿಯ ಮಗಳು ಲೇಡಿ ಸಾರಾ ಮೆಕ್ಕೋರ್ಕ್ವೊಡೇಲ್ ಈ ಕಿವಿಯೋಲೆಗಳನ್ನು ಪಡೆದರು.
ಹಲವು ವರ್ಷಗಳ ಕಾಲ ಈ ಕಿವಿಯೋಲೆಗಳು ಡಯಾನಾ ಕುರಿತ ಸಂಚಾರಿ ಪ್ರದರ್ಶನದ ಭಾಗವಾಗಿದ್ದವು. 2011ರಲ್ಲಿ ಲೇಡಿ ಸಾರಾ ಅವುಗಳನ್ನು ಪ್ರದರ್ಶನದಿಂದ ಹಿಂಪಡೆದು, ತಮ್ಮ ಸೋದರಳಿಯ ಪ್ರಿನ್ಸ್ ವಿಲಿಯಂ ಅವರ ವಿವಾಹದ ಸಂಭ್ರಮಾಚರಣೆಯ ಔತಣಕೂಟದಲ್ಲಿ ಧರಿಸಿದರು.
=ಸ್ಪೆನ್ಸರ್ ಕುಟುಂಬದ ಟಿಯಾರಾ=
ಈ ಆಭರಣವು ಒಮ್ಮೆ 18ನೇ ಶತಮಾನಕ್ಕೆ ಸೇರಿದದ್ದು ಎಂದು ಹೇಳಲಾಗುತ್ತಿತ್ತು. ಆದರೆ ವಾಸ್ತವದಲ್ಲಿ ಸ್ಪೆನ್ಸರ್ ಟಿಯಾರಾ ವಿವಿಧ ಕಾಲಘಟ್ಟಗಳ ಮತ್ತು ವಿವಿಧ ಆಭರಣಕಾರರ ಆಭರಣದ ಭಾಗಗಳಿಂದ ರೂಪುಗೊಂಡಿದ್ದು, ಕಾಲಕ್ರಮೇಣ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಟಿಯಾರಾದ ಅತ್ಯಂತ ಹಳೆಯ ಭಾಗಗಳು ಅದರ ತುದಿಗಳಾಗಿವೆ. ಅವು ಕೊನೆಯ ವಿಸ್ಕೌಂಟೆಸ್ ಮಾಂಟಾಗ್ಯೂ ಫ್ರಾನ್ಸಿಸ್ ಮ್ಯಾನ್ಬಿ ಅವರಿಗೆ ಸೇರಿದ ಟಿಯಾರಾದಿಂದ ಬಂದವು ಎಂದು ಹೇಳಲಾಗುತ್ತದೆ. 1875ರಲ್ಲಿ ಅವುಗಳನ್ನು ಲೇಡಿ ಸಾರಾ ಸ್ಪೆನ್ಸರ್ ಅವರಿಗೆ ನೀಡಲಾಯಿತು.ಮಧ್ಯಭಾಗವನ್ನು ಲೇಡಿ ಸಾರಾ ಇಸಬೆಲ್ಲಾ ಸ್ಪೆನ್ಸರ್ ಅವರು ಲೇಡಿ ಸಿಂಥಿಯಾ ಹ್ಯಾಮಿಲ್ಟನ್ (ಡಯಾನಾ ಅವರ ಅಜ್ಜಿ) ಅವರಿಗೆ 1919ರಲ್ಲಿ ಆಲ್ಬರ್ಟ್, ವಿಸ್ಕೌಂಟ್ ಆಲ್ಥಾರ್ಪ್, ಅಂದಿನ ಭವಿಷ್ಯದ 7ನೇ ಅರ್ಲ್ ಸ್ಪೆನ್ಸರ್ ಅವರನ್ನು ವಿವಾಹವಾದ ಸಂದರ್ಭದಲ್ಲಿ ವಿವಾಹದ ಉಡುಗೊರೆಯಾಗಿ ನೀಡಿದ್ದರು.
ಈ ಭಾಗವನ್ನು ನಂತರ ಗೋಲ್ಡ್ಸ್ಮಿತ್ಸ್ ಮತ್ತು ಸಿಲ್ವರ್ಸ್ಮಿತ್ಸ್ ಕಂಪನಿಯು ಮರುರೂಪಿಸಿತು. 1937ರಲ್ಲಿ ಇದಕ್ಕೆ ಹೊಂದುವಂತೆ ಇನ್ನೂ ನಾಲ್ಕು ಭಾಗಗಳನ್ನು ಸೇರಿಸಲು ಗ್ಯಾರಾರ್ಡ್ಗೆ ಸೂಚಿಸಲಾಯಿತು. ಟಿಯಾರಾದ ಇಂದಿನ ಸಂಪೂರ್ಣ ರೂಪವು ಸುಮಾರು 1935ರದ್ದೆಂದು ತೋರುತ್ತದೆ. ಇದರಲ್ಲಿ ಬೆಳ್ಳಿಯ ಅಳವಡಿಕೆಯಲ್ಲಿ ವಜ್ರಗಳನ್ನು ಹೊಂದಿದ್ದು, ಚಿನ್ನದ ಮೇಲೆ ವಿವಿಧ ಹೂವಿನ ಆಕಾರಗಳಲ್ಲಿ ಅಳವಡಿಸಲಾಗಿದೆ: ಶೈಲೀಕೃತ ಟ್ಯೂಲಿಪ್ಗಳು, ನಕ್ಷತ್ರಾಕಾರದ ಹೂವುಗಳು ಮತ್ತು ಸುತ್ತುಮುತ್ತಿಕೊಂಡ ಎಲೆಗಳ ವಿನ್ಯಾಸಗಳು.
ಡಯಾನಾ ಅವರ ಇಬ್ಬರು ಹಿರಿಯ ಸಹೋದರಿಯರಾದ ಜೇನ್ ಮತ್ತು ಸಾರಾ ತಮ್ಮ ವಿವಾಹಗಳಲ್ಲಿ ಈ ಆಭರಣವನ್ನು ಧರಿಸಿದ್ದರು. ಆದರೆ ಡಯಾನಾ ಅವರ ತಾಯಿ ಫ್ರಾನ್ಸಿಸ್ ಅವರು 1954ರಲ್ಲಿ ಸ್ಪೆನ್ಸರ್ ಕುಟುಂಬಕ್ಕೆ ವಿವಾಹವಾದಾಗ ಇದನ್ನು ಧರಿಸಲಿಲ್ಲ. ಡಯಾನಾ ಅವರ ಅತ್ತೆ ರಾಣಿ ಎಲಿಜಬೆತ್ II ಅವರು ವಿವಾಹಕ್ಕಾಗಿ ಕ್ವೀನ್ ಮೇರಿಯ ಲವರ್ಸ್ ನಾಟ್ ಟಿಯಾರಾವನ್ನು ಸಾಲವಾಗಿ ನೀಡಿದ್ದರೂ, ಭಾವಿ ರಾಜಕುಮಾರಿ ತಮ್ಮ ಕುಟುಂಬದ ಪರಂಪರೆಯನ್ನೇ ಮುಂದುವರಿಸಲು ನಿರ್ಧರಿಸಿ ಸ್ಪೆನ್ಸರ್ ಟಿಯಾರಾವನ್ನು ಧರಿಸಿದರು.
ಡಯಾನಾ ಈ ಟಿಯಾರಾವನ್ನು ಆಗಾಗ್ಗೆ ಧರಿಸುತ್ತಿದ್ದರು. ಇತರ ಟಿಯಾರಾಗಳಿಗಿಂತ ಇದು ಹಗುರವಾಗಿದ್ದು ಧರಿಸಲು ಸುಲಭವಾಗಿತ್ತು ಎಂದು ಹೇಳಲಾಗುತ್ತದೆ. ಆದಾಗ್ಯೂ, ಇಷ್ಟು ದೀರ್ಘಕಾಲ ಟಿಯಾರಾ ಧರಿಸುವ ಅಭ್ಯಾಸವಿಲ್ಲದ ಕಾರಣ ಅದು ಡಯಾನಾಗೆ “ತೀವ್ರ ತಲೆನೋವು” ಉಂಟುಮಾಡುತ್ತಿತ್ತು ಎಂದು ಅವರ ಸಹೋದರ ಚಾರ್ಲ್ಸ್ ಸ್ಪೆನ್ಸರ್ ಹೇಳಿದ್ದಾರೆ.
=ಟಿಯಾರಾಗಳು ಮತ್ತು ಹೆಡ್ಬ್ಯಾಂಡ್ಗಳು=
=ಕ್ವೀನ್ ಮೇರಿಯ ಲವರ್ಸ್ ನಾಟ್ ಟಿಯಾರಾ=
1913ರಲ್ಲಿ, ಮೊದಲ ಅಧಿಕೃತ ಕ್ರೌನ್ ಜ್ಯುವೆಲರ್ಗಳಾದ ಗ್ಯಾರಾರ್ಡ್ & ಕೋ ಅವರಿಗೆ ರಾಣಿ ಮೇರಿ ಅವರು ತಮ್ಮ ಅಜ್ಜಿ, ಹೆಸ್ಸೆ-ಕ್ಯಾಸೆಲ್ನ ರಾಜಕುಮಾರಿ ಆಗಸ್ಟಾ ಅವರಿಗೆ ಸೇರಿದ ಟಿಯಾರಾದ ಪ್ರತಿಕೃತಿಯನ್ನು ತಯಾರಿಸುವಂತೆ ಸೂಚಿಸಿದರು. ಇದಕ್ಕಾಗಿ ರಾಣಿ ಮೇರಿಯ ಸ್ವಂತ ವಜ್ರಗಳು ಮತ್ತು ಮುತ್ತುಗಳನ್ನು ಬಳಸಲಾಯಿತು. ಫ್ರೆಂಚ್ ನವ-ಶಾಸ್ತ್ರೀಯ ವಿನ್ಯಾಸದಲ್ಲಿರುವ ಈ ಟಿಯಾರಾದಲ್ಲಿ, ಪ್ರತಿಯೊಂದರ ಮಧ್ಯದಲ್ಲೂ ದೊಡ್ಡ ಹೊಳೆಯುವ ವಜ್ರವಿರುವ ಲವರ್ಸ್ ನಾಟ್ ಬಿಲ್ಲುಗಳಿಂದ 19 ಓರಿಯೆಂಟಲ್ ಮುತ್ತುಗಳು ತೂಗುತ್ತವೆ.
ಮೇರಿ ಈ ಟಿಯಾರಾವನ್ನು ಎಲಿಜಬೆತ್ II ಅವರಿಗೆ ನೀಡಿದರು. ನಂತರ ಎಲಿಜಬೆತ್ II ಅವರು ಡಯಾನಾ ಅವರ ಪ್ರಿನ್ಸ್ ಆಫ್ ವೇಲ್ಸ್ ಅವರೊಂದಿಗೆ ವಿವಾಹವಾಗಿದ್ದ ಅವಧಿಯಲ್ಲಿ ಇದನ್ನು ಅವರಿಗೆ ಸಾಲವಾಗಿ ನೀಡಿದರು. ಡಯಾನಾ ಇದನ್ನು ತಮ್ಮ ವಿವಾಹದಂದು ಧರಿಸಬೇಕಾಗಿದ್ದರೂ, ಬದಲಿಗೆ ತಮ್ಮ ಕುಟುಂಬದ ಸ್ಪೆನ್ಸರ್ ಟಿಯಾರಾವನ್ನು ಆಯ್ಕೆ ಮಾಡಿಕೊಂಡರು. ಈ ಆಭರಣವನ್ನು ಅವರಿಗೆ ಸಾಲವಾಗಿ ನೀಡಲಾಗಿದ್ದರಿಂದ ರಾಜಕುಮಾರಿ ಅದನ್ನು ಬಹಳವಾಗಿ ಧರಿಸುತ್ತಿದ್ದರು. “ತೂಗಾಡುವ ಮುತ್ತುಗಳ” ಬಗ್ಗೆ ಡಯಾನಾ ಅಸಮಾಧಾನ ವ್ಯಕ್ತಪಡಿಸಿದ್ದರೂ, ಬಹುತೇಕ ಟಿಯಾರಾ ಸಮಾರಂಭಗಳಲ್ಲಿ ಅದನ್ನು ಧರಿಸುತ್ತಿದ್ದರು.
1989ರಲ್ಲಿ ಹಾಂಗ್ ಕಾಂಗ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ “ಎಲ್ವಿಸ್ ಉಡುಪು”ಯೊಂದಿಗೆ ಧರಿಸಿದ್ದು ಅತ್ಯಂತ ಗಮನಾರ್ಹವಾಗಿದೆ. ಆದರೆ ಪ್ರಿನ್ಸ್ ಚಾರ್ಲ್ಸ್ ಅವರಿಂದ ವಿಚ್ಛೇದನವಾದ ನಂತರ ಅದನ್ನು ರಾಣಿಗೆ ಹಿಂತಿರುಗಿಸಲಾಯಿತು.
ನಂತರ ಈ ಟಿಯಾರಾವನ್ನು ಪ್ರಿನ್ಸ್ ವಿಲಿಯಂ ಅವರ ಪತ್ನಿ ಕ್ಯಾಥರಿನ್ ಅವರಿಗೆ ಸಾಲವಾಗಿ ನೀಡಲಾಗಿದೆ. ಅವರು ಇದನ್ನು ಮೊದಲ ಬಾರಿಗೆ 2015ರಲ್ಲಿ ಬಕಿಂಗ್ಹ್ಯಾಮ್ ಅರಮನೆಯಲ್ಲಿ ನಡೆದ ರಾಜತಾಂತ್ರಿಕ ಸ್ವಾಗತ ಸಮಾರಂಭದಲ್ಲಿ ಧರಿಸಿದರು. ನಂತರವೂ ರಾಜ್ಯ ಸಮಾರಂಭಗಳಲ್ಲಿ ಇದನ್ನು ಧರಿಸುತ್ತಿದ್ದಾರೆ.
=ಕ್ವೀನ್ ಮೇರಿಯ ವಜ್ರ ಮತ್ತು ಪಚ್ಚೆಯ ಚೋಕರ್=
1911ರಲ್ಲಿ ಭಾರತದ ಮಹಿಳೆಯರಿಂದ ನೀಡಲಾದ ಪಚ್ಚೆಗಳು ಮತ್ತು ವಜ್ರಗಳ ಉಡುಗೊರೆಯಿಂದ ತಯಾರಿಸಲಾದ ಈ ಆರ್ಟ್ ಡೆಕೊ ಚೋಕರ್ ಅನ್ನು 1921ರಲ್ಲಿ ಗ್ಯಾರಾರ್ಡ್ಸ್ ರಾಣಿ ಮೇರಿಗಾಗಿ ನಿರ್ಮಿಸಿದರು. ಇದು ಮೂಲತಃ ದೆಹಲಿ ದರ್ಬಾರ್ ಪಾರ್ಯೂರಿನ ಭಾಗವಾಗಿತ್ತು.1953ರಲ್ಲಿ ತಮ್ಮ ಅಜ್ಜಿಯಿಂದ ಈ ಆಭರಣವನ್ನು ಪಡೆದ ರಾಣಿ, ಅದನ್ನು ಡಯಾನಾಗೆ ವಿವಾಹದ ಉಡುಗೊರೆಯಾಗಿ ನೀಡಿದರು. ಮೆಲ್ಬೋರ್ನ್ನಲ್ಲಿ ನಡೆದ ನೃತ್ಯ ಸಮಾರಂಭದಲ್ಲಿ ಇದನ್ನು ಬಾಂಡೋ ರೀತಿಯಲ್ಲಿ ಧರಿಸಲಾಗಿತ್ತು.ಇತರ ಸಮಾರಂಭಗಳಲ್ಲಿ ಇದನ್ನು ಚೋಕರ್ ಆಗಿ ಧರಿಸಲಾಯಿತು.
ಪ್ರಿನ್ಸ್ ಆಫ್ ವೇಲ್ಸ್ ತಮ್ಮ ಪತ್ನಿಗೆ ವಜ್ರ ಮತ್ತು ಪಚ್ಚೆಯ ಆರ್ಟ್ ಡೆಕೊ ಕಂಕಣವನ್ನು ವಿವಾಹದ ಉಡುಗೊರೆಯಾಗಿ ನೀಡಿದರು. ಜೊತೆಗೆ ಹೊಂದಾಣಿಕೆಯ ಪಚ್ಚೆಯ ಕಿವಿಯೋಲೆಗಳನ್ನು ಅವರ 22ನೇ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದರು. ಈ ಚೋಕರ್ ಅನ್ನು ನಂತರ ಕ್ಯಾಥರಿನ್, ವೇಲ್ಸ್ ರಾಜಕುಮಾರಿ ಕೂಡ ಧರಿಸಿದ್ದಾರೆ.
=ಹಾರಗಳು ಮತ್ತು ಪೆಂಡೆಂಟ್ಗಳು=
=ಸ್ಪೆನ್ಸರ್ ಕುಟುಂಬದ ವಜ್ರ ಮತ್ತು ಮುತ್ತಿನ ಡ್ರಾಪ್ ನೆಕ್ಲೇಸ್=
ಈ ಹಾರವನ್ನು ಹಲವು ರೀತಿಯಲ್ಲಿ ಧರಿಸಬಹುದು. ವಜ್ರದ ತೂಗುಭಾಗಗಳನ್ನು ಬೇರ್ಪಡಿಸಬಹುದಾದ್ದರಿಂದ ಅವುಗಳನ್ನು ಕಿವಿಯೋಲೆಗಳಾಗಿಯೂ ಬಳಸಬಹುದು. ಮುತ್ತಿನ ತೂಗುಭಾಗಗಳನ್ನೂ ಅಗತ್ಯಕ್ಕೆ ಅನುಗುಣವಾಗಿ ತೆಗೆದುಹಾಕಬಹುದು. ಹೀಗಾಗಿ ಹಾರವನ್ನು ಕೇವಲ ವಜ್ರಗಳ ರಿವಿಯರ್ ಆಗಿಯೂ ಧರಿಸಬಹುದು. ಡಯಾನಾ ಗ್ರೋಸ್ವೆನರ್ ಹೌಸ್ ಹೋಟೆಲ್ನಲ್ಲಿ ನಡೆದ ರೆಡ್ ಡ್ರ್ಯಾಗನ್ ಬಾಲ್ ಸಮಾರಂಭದಲ್ಲಿ ಒಂದೇ ಒಂದು ಮುತ್ತಿನ ತೂಗುಭಾಗದೊಂದಿಗೆ ಈ ಹಾರವನ್ನು ಧರಿಸಿದ್ದರು.
ಈ ಹಾರವು ವಿವಿಧ ಕಾಲಘಟ್ಟಗಳಿಗೆ ಸೇರಿದ ವಜ್ರಗಳು ಮತ್ತು ಮುತ್ತುಗಳಿಂದ ಕೂಡಿದೆ. ತಮ್ಮ ಸಂಗ್ರಹದಲ್ಲಿದ್ದ ಹಳೆಯ ಆಭರಣದ ಭಾಗಗಳನ್ನು ಬಳಸಿ ಹೊಸ ಆಭರಣಗಳನ್ನು ಸೃಷ್ಟಿಸುವುದು ಶ್ರೀಮಂತ ಕುಟುಂಬಗಳಲ್ಲಿ ಸಾಮಾನ್ಯವಾಗಿತ್ತು.
ಮೂರು ಮುತ್ತಿನ ತೂಗುಭಾಗಗಳನ್ನು 1613ರಲ್ಲಿ ಲಂಡನ್ ನಗರವು ಎಲಿಜಬೆತ್ ಸ್ಟುವರ್ಟ್ ಅವರಿಗೆ ವಿವಾಹದ ಉಡುಗೊರೆಯಾಗಿ ನೀಡಿತ್ತು. ನಂತರ ಅವುಗಳನ್ನು ಅವರ ಪುತ್ರ, ಪ್ರಸಿದ್ಧ ಕ್ಯಾವಲಿಯರ್ ಪ್ರಿನ್ಸ್ ರೂಪರ್ಟ್ ಪಡೆದರು. ಅವರ ಪುತ್ರಿ ರುಪರ್ಟಾ ಹೋ ಅವರು ಅವುಗಳನ್ನು ನಂತರ ಮಾರಾಟ ಮಾಡಿದರು. ರುಪರ್ಟಾ ಈ ರಾಜಮುತ್ತುಗಳನ್ನು ಪ್ರಭಾವಶಾಲಿ ಸಾರಾ ಚರ್ಚಿಲ್, ಡಚೆಸ್ ಆಫ್ ಮಾರ್ಲ್ಬರೊ ಅವರಿಗೆ ಮಾರಿದರು.
1726ರಲ್ಲಿ ಸಾರಾ ಅವರು ಡಚೆಸ್ ಆಫ್ ಶ್ರೂಸ್ಬರಿ ಅವರ ಸಂಗ್ರಹದಿಂದ ಎರಡು ವಜ್ರದ ತೂಗುಭಾಗಗಳನ್ನು ಖರೀದಿಸಿದರು. ಮುತ್ತುಗಳೊಂದಿಗೆ ಅವುಗಳನ್ನು ರಾಣಿ ಆನ್ ಅವರು ನೀಡಿದ್ದ ವಜ್ರದ ಹಾರದೊಂದಿಗೆ ಜೋಡಿಸಿದರು. 1744ರಲ್ಲಿ ಸಾರಾ ನಿಧನರಾದ ನಂತರ, ಈ ಹಾರವನ್ನು ಅವರ ಮೊಮ್ಮಗ ಜಾನ್, 1ನೇ ಅರ್ಲ್ ಸ್ಪೆನ್ಸರ್ ಪಡೆದರು. ಯಾವುದೋ ಸಮಯದಲ್ಲಿ ವಜ್ರದ ತೂಗುಭಾಗಗಳನ್ನು ಕಿವಿಯೋಲೆಗಳಾಗಿ ಪರಿವರ್ತಿಸಲಾಯಿತು. ಅವುಗಳನ್ನು ಡಯಾನಾ ಅವರ ಮಲತಾಯಿ ರೈನ್ ಸ್ಪೆನ್ಸರ್ ಮೂಲ ವಜ್ರದ ರಿವಿಯರ್ನೊಂದಿಗೆ ಧರಿಸುತ್ತಿದ್ದರು.
ಈ ಹಾರವು ಶತಮಾನಗಳ ಕಾಲ ಅರ್ಲ್ ಸ್ಪೆನ್ಸರ್ಗಳ ಕುಟುಂಬದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದಿದೆ. 1800ರ ದಶಕದ ಅಂತ್ಯದಲ್ಲಿ ಶಾರ್ಲಟ್, ಕೌಂಟೆಸ್ ಸ್ಪೆನ್ಸರ್ ಅವರು ಇದನ್ನು ಧರಿಸಿರುವ ಮೊದಲ ಛಾಯಾಚಿತ್ರ ದಾಖಲಾಗಿದೆ.
ಈ ಹಾರವು ಇಂದಿಗೂ ಬಳಕೆಯಲ್ಲಿದೆ. ಪ್ರಸ್ತುತ ಕೌಂಟೆಸ್ ಸ್ಪೆನ್ಸರ್ ಕರೇನ್ ಅವರು ಮೂಲ ಹಾರದ ಹಲವು ಭಾಗಗಳನ್ನು ಆಗಾಗ್ಗೆ ಧರಿಸುತ್ತಾರೆ.
=ಏಳು-ಸರದ ಮುತ್ತು ಮತ್ತು ನೀಲಮಣಿ ಚೋಕರ್=
fwc4fr0t4piviu8vpo57eaibt0ufimb
ಉಕ್ರೇನ್ನಲ್ಲಿರುವ ನಗರಗಳ ಪಟ್ಟಿ
0
180678
1384245
2026-08-24T09:16:06Z
Mouna Changappa
97163
ಹೊಸ ಪುಟ: == ಉಕ್ರೇನ್ನಲ್ಲಿರುವ ನಗರಗಳ ಪಟ್ಟಿ == ಉಕ್ರೇನ್ನಲ್ಲಿ 463 ಜನನಿಬಿಡ ಸ್ಥಳಗಳಿಗೆ ಅಧಿಕೃತವಾಗಿ ನಗರ ಸ್ಥಾನಮಾನ (ಉಕ್ರೇನಿಯನ್: місто, ರೋಮನೀಕರಿಸಿದ: ಮಿಸ್ಟೋ) ಅನ್ನು ದೇಶದ ಸಂಸತ್ತು, 23 ಏಪ್ರಿಲ್ 2025 ರಂತೆ ನೀಡಿದೆ.<ref>http://d...
1384245
wikitext
text/x-wiki
== ಉಕ್ರೇನ್ನಲ್ಲಿರುವ ನಗರಗಳ ಪಟ್ಟಿ ==
ಉಕ್ರೇನ್ನಲ್ಲಿ 463 ಜನನಿಬಿಡ ಸ್ಥಳಗಳಿಗೆ ಅಧಿಕೃತವಾಗಿ ನಗರ ಸ್ಥಾನಮಾನ (ಉಕ್ರೇನಿಯನ್: місто, ರೋಮನೀಕರಿಸಿದ: ಮಿಸ್ಟೋ) ಅನ್ನು ದೇಶದ ಸಂಸತ್ತು, 23 ಏಪ್ರಿಲ್ 2025 ರಂತೆ ನೀಡಿದೆ.<ref>http://db.ukrcensus.gov.ua/PXWEB2007/ukr/publ_new1/2022/zb_%D0%A1huselnist.pdf</ref><ref>https://zakon.rada.gov.ua/laws/show/4372-IX#Text</ref>[[File:Map of Ukraine with Cities.png|thumb|300px|ಉಕ್ರೇನ್ನ ನಕ್ಷೆಯು ಅದರ ದೊಡ್ಡ ನಗರಗಳನ್ನು ತೋರಿಸುತ್ತದೆ.]]10,000 ಕ್ಕೂ ಹೆಚ್ಚು ಜನರಿರುವ ವಸಾಹತುಗಳು ನಗರ ಸ್ಥಾನಮಾನಕ್ಕೆ ಅರ್ಹವಾಗಿವೆ, ಆದಾಗ್ಯೂ ಈ ಸ್ಥಾನಮಾನವನ್ನು ಸಾಮಾನ್ಯವಾಗಿ ಐತಿಹಾಸಿಕ ಅಥವಾ ಪ್ರಾದೇಶಿಕ ಪ್ರಾಮುಖ್ಯತೆಯ ವಸಾಹತುಗಳಿಗೂ ನೀಡಲಾಗುತ್ತದೆ.<ref>https://umoloda.kyiv.ua/number/0/180/177143</ref><ref>https://document.vobu.ua/doc/22325</ref><ref>https://jurliga.ligazakon.net/news/225200_26-schnya-nabrav-chinnost-zakon-pro-poryadok-virshennya-okremikh-pitan-admnstrativno-teritoralnogo-ustroyu-ukrani</ref>
[[File:Музей історії України у Другій світовій війні.jpg|thumb|[[ಕೈವ್]]]]
[[File:Успенський собор взимку, аерофото.jpg|thumb|[[ಖಾರ್ಕಿವ್]]]]
[[File:Beach-Chayka-aerial-4.jpg|thumb|[[ಒಡೆಸ್ಸಾ]]]]
[[File:1201044 original (1).jpg|thumb|[[ಡ್ನಿಪ್ರೊ]]]]
[[File:Донецк с террикона - panoramio.jpg|thumb|[[ಡೊನೆಟ್ಸ್ಕ್]]]]
[[File:Lwów - Widok z wieży ratuszowej 01.jpg|thumb|[[ಎಲ್ವಿವ್]]]]
[[File:Будинок-башта по проспекту Соборному, 220 вид навскоси.jpg|thumb|[[ಜಪೋರಿಝಿಯಾ]]]][[File:Радуга после дождя.jpg|thumb|[[ಕ್ರಿವಿ ರಿಹ್]]]]
[[File:Будинок штабу флоту 1796 року 4.jpg|thumb|[[ಮೈಕೊಲೈವ್]]]]
ಸಣ್ಣ ವಸಾಹತುಗಳು ಗ್ರಾಮೀಣ ವಸಾಹತುಗಳು (ಉಕ್ರೇನಿಯನ್: селище, ರೋಮನೀಕರಿಸಿದ: ಸೆಲಿಶ್ಚೆ) ಮತ್ತು ಹಳ್ಳಿಗಳು (ಉಕ್ರೇನಿಯನ್: село, ರೋಮನೀಕರಿಸಿದ: ಸೆಲೋ)
ಐತಿಹಾಸಿಕವಾಗಿ, ಪ್ರಾದೇಶಿಕ ಪ್ರಭುಗಳು ನೀಡಿದ ನಗರ ಹಕ್ಕುಗಳ ವ್ಯವಸ್ಥೆಗಳು ಇದ್ದವು, ಇದು ಸ್ಥಳದ ಸ್ಥಿತಿಯನ್ನು ಮಿಸ್ಟೋ ಅಥವಾ ಸೆಲೋ ಎಂದು ವ್ಯಾಖ್ಯಾನಿಸುತ್ತದೆ. ಹಿಂದೆ, ನಗರಗಳು ಸ್ವ-ಆಡಳಿತವನ್ನು ಹೊಂದಿದ್ದವು ಮತ್ತು ಹಲವಾರು ಸವಲತ್ತುಗಳನ್ನು ಹೊಂದಿದ್ದವು.
ನಗರಗಳ ಪಟ್ಟಿಯನ್ನು ಜನಸಂಖ್ಯೆಯಿಂದ ಸರಿಸುಮಾರು ಕ್ರಮಗೊಳಿಸಲಾಗಿದೆ ಮತ್ತು 2022 ರ ಅಂದಾಜುಗಳನ್ನು 2001 ರ ಉಕ್ರೇನಿಯನ್ ಜನಗಣತಿಗೆ ಹೋಲಿಸಲಾಗುತ್ತದೆ, ಚೆರ್ನೋಬಿಲ್ ಹೊರತುಪಡಿಸಿ, ಜನಸಂಖ್ಯೆಯು ಅನಧಿಕೃತ ಅಂದಾಜಾಗಿದೆ. ವಿಶೇಷ ಸ್ಥಾನಮಾನ ಹೊಂದಿರುವ ನಗರಗಳನ್ನು ಇಟಾಲಿಕ್ಸ್ನಲ್ಲಿ ತೋರಿಸಲಾಗಿದೆ. ಸರಾಸರಿ ಜನಸಂಖ್ಯೆಯ ಗಾತ್ರ 62,000
== ಉಲ್ಲೇಖಗಳು ==
1dgdvv7qbpo1r308s23mthziwmhgkkq
ಉಕ್ರೇನ್ನಲ್ಲಿ ಜನನಿಬಿಡ ಸ್ಥಳಗಳು
0
180679
1384246
2026-08-24T09:51:53Z
Mouna Changappa
97163
ಹೊಸ ಪುಟ: == ಉಕ್ರೇನ್ನಲ್ಲಿ ಜನನಿಬಿಡ ಸ್ಥಳಗಳು == ಉಕ್ರೇನ್ನಲ್ಲಿ, ಜನನಿಬಿಡ ಸ್ಥಳ (ಉಕ್ರೇನಿಯನ್: населений пункт, ರೋಮನೀಕರಿಸಲಾಗಿದೆ: naselenyi punkt) ಎಂಬ ಪದವು ಮಾನವ ವಸಾಹತು ವ್ಯವಸ್ಥೆಯ ರಚನಾತ್ಮಕ ಘಟಕವನ್ನು ಸೂಚಿಸುತ್ತದೆ, ಇದು...
1384246
wikitext
text/x-wiki
== ಉಕ್ರೇನ್ನಲ್ಲಿ ಜನನಿಬಿಡ ಸ್ಥಳಗಳು ==
ಉಕ್ರೇನ್ನಲ್ಲಿ, ಜನನಿಬಿಡ ಸ್ಥಳ (ಉಕ್ರೇನಿಯನ್: населений пункт, ರೋಮನೀಕರಿಸಲಾಗಿದೆ: naselenyi punkt) ಎಂಬ ಪದವು ಮಾನವ ವಸಾಹತು ವ್ಯವಸ್ಥೆಯ ರಚನಾತ್ಮಕ ಘಟಕವನ್ನು ಸೂಚಿಸುತ್ತದೆ, ಇದು ಗಮನಾರ್ಹ ಜನಸಂಖ್ಯೆಯ ಸಾಂದ್ರತೆಯಿಂದ ನಿರೂಪಿಸಲ್ಪಟ್ಟ ಪ್ರಾದೇಶಿಕವಾಗಿ ಒಗ್ಗೂಡಿಸುವ ಮತ್ತು ಸಾಂದ್ರೀಕೃತ ಪ್ರದೇಶದೊಳಗೆ ಸ್ಥಿರ ಸಮುದಾಯವನ್ನು ಪ್ರತಿನಿಧಿಸುತ್ತದೆ.<ref>https://vue.gov.ua/%D0%9D%D0%B0%D1%81%D0%B5%D0%BB%D0%B5%D0%BD%D0%B8%D0%B9_%D0%BF%D1%83%D0%BD%D0%BA%D1%82</ref> ಇದರ ವ್ಯಾಖ್ಯಾನಿಸುವ ಗುಣಲಕ್ಷಣವೆಂದರೆ ಮಾನವ ನಿವಾಸಿಗಳ ನಿರಂತರ ಉಪಸ್ಥಿತಿ. ಉಕ್ರೇನ್ನಲ್ಲಿ ಜನನಿಬಿಡ ಸ್ಥಳಗಳನ್ನು ಎರಡು ಪ್ರಾಥಮಿಕ ವರ್ಗಗಳಾಗಿ ವರ್ಗೀಕರಿಸಲಾಗಿದೆ: ನಗರ ಮತ್ತು ಗ್ರಾಮೀಣ.<ref>https://minjust.gov.ua/m/list-rozyasnennya-ministerstva-yustitsii-ukraini-vid-27012016-271332-16-schodo-prava-na-vchinennya-notarialnih-diy-posadovimi-osobami-organu-mistsevogo-samovryaduvannya-v-naselenih-punktah-yaki-mayut-status-selisch-miskogo-tipu-u-zvyazku-iz-vnesennyam-zmin</ref> ನಗರ ಜನನಿಬಿಡ ಸ್ಥಳಗಳು ನಗರಗಳಾಗಿವೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಗಳು ಮತ್ತು ಸೆಲಿಶ್ಚೆಗಳು ಸೇರಿವೆ.
ಎಲ್ಲಾ ಜನನಿಬಿಡ ಸ್ಥಳಗಳು ಅವುಗಳ ಹ್ರೋಮಾಡಾ (ಪುರಸಭೆ) ಯಿಂದ ನಿಯಂತ್ರಿಸಲ್ಪಡುತ್ತವೆ, ಅದು ಗ್ರಾಮ, ವಸಾಹತು ಅಥವಾ ನಗರವಾಗಿರಬಹುದು. ಒಂದು ಪುರಸಭೆಯು ಒಂದು ಅಥವಾ ಹಲವಾರು ಜನನಿಬಿಡ ಸ್ಥಳಗಳನ್ನು ಒಳಗೊಂಡಿರಬಹುದು ಮತ್ತು (ಕೈವ್ ಮತ್ತು ಸೆವಾಸ್ಟೊಪೋಲ್ ಹೊರತುಪಡಿಸಿ) ಒಂದು ಪ್ರದೇಶ (ಜಿಲ್ಲೆ) ಯ ಒಂದು ಘಟಕ ಭಾಗವಾಗಿದೆ, ಇದು ಪ್ರತಿಯಾಗಿ ಒಂದು ಒಬ್ಲಾಸ್ಟ್ (ಪ್ರಾಂತ್ಯ) ದ ಒಂದು ಘಟಕವಾಗಿದೆ.
ಆಡಳಿತ ವಿಭಾಗ ಮತ್ತು ಜನಸಂಖ್ಯಾ ಜನಗಣತಿಯ ಭಾಗವಾಗಿರುವ ಉಕ್ರೇನ್ನಲ್ಲಿ ನಿಯಮಿತ ಜನನಿಬಿಡ ಸ್ಥಳಗಳ ಜೊತೆಗೆ, ಇತರ ಉದ್ದೇಶಗಳಿಗಾಗಿ ಬಳಸಲಾಗುವ ಜನನಿಬಿಡ ಸ್ಥಳಗಳಿಗೆ ಹಲವಾರು ಹೆಚ್ಚುವರಿ ವರ್ಗಗಳಿವೆ. ಅಂತಹ ವರ್ಗಗಳಲ್ಲಿ ಪರ್ವತಮಯ ಜನನಿಬಿಡ ಸ್ಥಳಗಳು, ಐತಿಹಾಸಿಕ ಜನನಿಬಿಡ ಸ್ಥಳಗಳು ಮತ್ತು ಇತರವು ಸೇರಿವೆ.
2015 ರ ಸಂವಹನ ವಿಘಟನೆಯ ಕಾನೂನಿನ ಪ್ರಕಾರ ಸೋವಿಯತ್ ಒಕ್ಕೂಟದಲ್ಲಿ ಉಕ್ರೇನ್ನ ಭೂತಕಾಲಕ್ಕೆ ಸಂಬಂಧಿಸಿದ ಜನನಿಬಿಡ ಸ್ಥಳಗಳು ಮತ್ತು ಸ್ಥಳನಾಮಗಳನ್ನು ಮರುನಾಮಕರಣ ಮಾಡಬೇಕಾಗಿತ್ತು.<ref>http://www.pravda.com.ua/news/2015/05/15/7068057/</ref> ಹೊಸ ಉಕ್ರೇನಿಯನ್ ಸ್ಥಳನಾಮಗಳ ಸರಮಾಲೆಗೆ ಕಾರಣವಾಯಿತು. 2022 ರಲ್ಲಿ ರಷ್ಯಾ ಉಕ್ರೇನ್ನ ಆಕ್ರಮಣ ಮತ್ತು ನಂತರದ ಕೆಲವು ಭಾಗಗಳನ್ನು ರಷ್ಯಾ ಆಕ್ರಮಿಸಿಕೊಂಡ ಸುಮಾರು ಒಂದು ವರ್ಷದ ನಂತರ, ಮಾರ್ಚ್ 21, 2023 ರಂದು, ಉಕ್ರೇನಿಯನ್ ಸಂಸತ್ತು "ಉಕ್ರೇನ್ನಲ್ಲಿ ರಷ್ಯಾದ ಸಾಮ್ರಾಜ್ಯಶಾಹಿ ನೀತಿಯ ಪ್ರಚಾರದ ಖಂಡನೆ ಮತ್ತು ನಿಷೇಧ ಮತ್ತು ಸ್ಥಳನಾಮದ ವಸಾಹತುಶಾಹಿ" ಕಾನೂನನ್ನು ಅಂಗೀಕರಿಸಿತು, ಇದು ರಷ್ಯಾದ ಸಾಮ್ರಾಜ್ಯಶಾಹಿಗೆ ಸಂಬಂಧಿಸಿದ ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ಸಿದ್ಧವಾಗಿದೆ.<ref>https://lb.ua/news/2023/03/21/549538_ukraini_zaboronili_geografichni.html</ref> ಕಾನೂನಿನ ವಿವರಣಾತ್ಮಕ ಟಿಪ್ಪಣಿಯಲ್ಲಿ ಇದು "ಆಕ್ರಮಿತ ರಾಜ್ಯವನ್ನು ವೈಭವೀಕರಿಸುವ, ಶಾಶ್ವತಗೊಳಿಸುವ, ಪ್ರಚಾರ ಮಾಡುವ ಅಥವಾ ಸಂಕೇತಿಸುವ ಭೌಗೋಳಿಕ ವಸ್ತುಗಳ ಹೆಸರುಗಳನ್ನು ನಿಯೋಜಿಸುವುದರ ಮೇಲಿನ ನಿಷೇಧ" ಎಂದು ಹೇಳಲಾಗಿದೆ. <ref>https://lb.ua/news/2023/03/21/549538_ukraini_zaboronili_geografichni.html</ref>
== 2024 ರ ಉಕ್ರೇನ್ ಕಾನೂನಿನ ವ್ಯಾಖ್ಯಾನ ==
28.07.2023 ಸಂಖ್ಯೆ 3285-IX ರ ಉಕ್ರೇನ್ ಕಾನೂನು "ಉಕ್ರೇನ್ನ ಆಡಳಿತ ಮತ್ತು ಪ್ರಾದೇಶಿಕ ವ್ಯವಸ್ಥೆಯ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವಿಧಾನದ ಕುರಿತು" ಜನನಿಬಿಡ ಸ್ಥಳಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಪರಿಭಾಷೆಯನ್ನು ಸ್ಥಾಪಿಸಿತು.<ref>https://ips.ligazakon.net/document/T233285?an=1</ref>
{{Quote box
|quote = 1. ಜನನಿಬಿಡ ಸ್ಥಳ ಎಂಬುದು ಜನರು ವಾಸಿಸುವ ಸಾಂದ್ರೀಕೃತ ಸ್ಥಳವಾಗಿದ್ದು, ಇದು ಐತಿಹಾಸಿಕ ಸಂಪ್ರದಾಯಗಳು, ಆರ್ಥಿಕ ಮತ್ತು ಇತರ ಚಟುವಟಿಕೆಗಳ ಪರಿಣಾಮವಾಗಿ ರೂಪುಗೊಂಡಿದೆ, ಸ್ಥಿರವಾದ ಜನಸಂಖ್ಯಾ ಸಂಯೋಜನೆ, ತನ್ನದೇ ಆದ ಹೆಸರು ಮತ್ತು ಕಾನೂನಿನ ಪ್ರಕಾರ ಸ್ಥಾಪಿಸಲಾದ ಗಡಿಗಳನ್ನು ಹೊಂದಿರುವ ಪ್ರತ್ಯೇಕ ಪ್ರದೇಶವನ್ನು ಹೊಂದಿದೆ.
2. ನಗರಾಭಿವೃದ್ಧಿ ಮತ್ತು ಸಾಮಾಜಿಕ-ಆರ್ಥಿಕತೆಯ ಮಾನದಂಡಗಳ ಪ್ರಕಾರ, ನಗರಗಳು (ಮಿಸ್ತಾ), ವಸಾಹತುಗಳು (ಸೆಲಿಶ್ಚಾ), ಮತ್ತು ಹಳ್ಳಿಗಳು (ಸೆಲಾ) ಜನನಿಬಿಡ ಸ್ಥಳಗಳು (ನಸೆಲೆನಿ ಪಂಕ್ತಿ) ಎಂದು ವರ್ಗೀಕರಿಸಲಾಗಿದೆ.
3. ನಗರ ಎಂಬುದು ಹೆಚ್ಚಾಗಿ ಸಾಂದ್ರೀಕೃತ ವಸತಿ ಪ್ರದೇಶಗಳನ್ನು ಹೊಂದಿರುವ ಜನನಿಬಿಡ ಸ್ಥಳವಾಗಿದೆ, ಇದರ ಒಟ್ಟು ಜನಸಂಖ್ಯೆ ಕನಿಷ್ಠ 10,000.
4. ವಸಾಹತು ಎಂಬುದು ಹೆಚ್ಚಾಗಿ ಫಾರ್ಮ್ಸ್ಟೆಡ್ ಮಾದರಿಯ ನಿವಾಸಗಳನ್ನು ಹೊಂದಿರುವ ಜನನಿಬಿಡ ಸ್ಥಳವಾಗಿದೆ, ಇದರ ಒಟ್ಟು ನಿವಾಸಿಗಳ ಸಂಖ್ಯೆ ಕನಿಷ್ಠ 5,000.
5. ಒಂದು ಹಳ್ಳಿ ಎಂದರೆ ಫಾರ್ಮ್ಸ್ಟೆಡ್ ಮಾದರಿಯ ನಿವಾಸಗಳನ್ನು ಹೊಂದಿರುವ ಜನನಿಬಿಡ ಸ್ಥಳವಾಗಿದ್ದು, ಅದರ ಒಟ್ಟು ನಿವಾಸಿಗಳ ಸಂಖ್ಯೆ 5,000 ಕ್ಕಿಂತ ಕಡಿಮೆ.
6. ನಗರಗಳು (mista) ನಗರ ಪ್ರದೇಶಗಳಾಗಿವೆ ಮತ್ತು ವಸಾಹತುಗಳು (selyshcha) ಮತ್ತು ಹಳ್ಳಿಗಳು (sela) ಗ್ರಾಮೀಣ ಜನನಿಬಿಡ ಸ್ಥಳಗಳಾಗಿವೆ.
7. ಇತರ ವಸಾಹತುಗಳು ಇವು ಜನನಿಬಿಡ ಸ್ಥಳದ ಹೊರಗಿನ ಜನರ ವಾಸಸ್ಥಳಗಳಾಗಿವೆ, ಇವು ಸ್ಥಿರವಾದ ಜನಸಂಖ್ಯಾ ರಚನೆಯನ್ನು ಹೊಂದಿಲ್ಲ ಮತ್ತು "ಜನಸಂಖ್ಯೆಯ ಸ್ಥಳ" ಎಂದು ವರ್ಗೀಕರಿಸಲ್ಪಟ್ಟಿಲ್ಲ. ಅಂತಹ ಸ್ಥಳಗಳ ಉದಾಹರಣೆಗಳೆಂದರೆ ''[ಡಚಾ]'' (ಕಾಟೇಜ್ ಅಥವಾ [ಹೊರಭಾಗ]) ವಸಾಹತುಗಳು ಅಥವಾ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ತಾತ್ಕಾಲಿಕ ವಸಾಹತುಗಳು.
8. ಈ ಕಾನೂನಿನಿಂದ ನಿಷೇಧಿಸಲಾದ ಕ್ರಮದಲ್ಲಿ ಜನನಿಬಿಡ ಸ್ಥಳಗಳನ್ನು ಇತರ ವಸಾಹತುಗಳ (ಪೋಸೆಲೆನ್) ಆಧಾರದ ಮೇಲೆ ರಚಿಸಬಹುದು..<ref name=dmigu>Дмитро Гулійчук, [https://tsn.ua/ukrayina/v-ukrayini-likviduvali-status-selische-miskogo-tipu-scho-ce-oznachaye-2380738.html В Україні ліквідували статус "селище міського типу": що це означає]</ref>}}
ಜನನಿಬಿಡ ಸ್ಥಳದ ಪ್ರಕಾರದ ಅಧಿಕೃತ ಮರುವರ್ಗೀಕರಣವನ್ನು ಕಾನೂನು ನಿಯಂತ್ರಿಸುತ್ತದೆ. ಕಾನೂನು ಪೋಸೆಲೆನಿಯಾದಂತಹ ವಿವಿಧ ರೀತಿಯ ವಸಾಹತುಗಳನ್ನು ಸಹ ಬಳಸುತ್ತದೆ, ಇದು ಶಬ್ದಾರ್ಥವಾಗಿ ತಾತ್ಕಾಲಿಕವಾಗಿ ನಿಷೇಧಿತ ಸ್ಥಳವನ್ನು ಅರ್ಥೈಸಬಲ್ಲದು.
== ನಗರಗಳು ==
ಮುಖ್ಯ ಲೇಖನಗಳು: ಉಕ್ರೇನ್ನಲ್ಲಿ ನಗರದ ಸ್ಥಿತಿ ಮತ್ತು ಉಕ್ರೇನ್ನಲ್ಲಿರುವ ನಗರಗಳ ಪಟ್ಟಿ
ವಿಶೇಷ ಸ್ಥಾನಮಾನವನ್ನು ಹೊಂದಿರುವ ನಗರವನ್ನು ನಗರ-ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಉಕ್ರೇನ್ನ ಹೆಚ್ಚಿನ ನಗರಗಳು ಅನುಗುಣವಾದ ಹ್ರೋಮಾಡಾದ ಕೇಂದ್ರಗಳಾಗಿವೆ. ಎರಡು ನಗರಗಳನ್ನು (ಚೆರ್ನೋಬಿಲ್ ಮತ್ತು ಪ್ರಿಪ್ಯಾಟ್) ಕೈಬಿಡಲಾಗಿದೆ ಮತ್ತು ಹೊರಗಿಡುವ ವಲಯ ನಿರ್ವಹಣೆಯ ಕುರಿತು ಉಕ್ರೇನ್ನ ರಾಜ್ಯ ಸಂಸ್ಥೆಯಿಂದ ನಿಯಂತ್ರಿಸಲಾಗುತ್ತದೆ.
ಉಕ್ರೇನ್ನ ವರ್ಖೋವ್ನಾ ರಾಡಾದ ನಿರ್ಧಾರದ ಮೇರೆಗೆ ಜನನಿಬಿಡ ಸ್ಥಳವು ನಗರ ಸ್ಥಾನಮಾನವನ್ನು ಪಡೆಯುತ್ತದೆ.
50,000 ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು ಸಣ್ಣ ನಗರಗಳೆಂದು ಪರಿಗಣಿಸಲಾಗುತ್ತದೆ ಮತ್ತು ಸಣ್ಣ ನಗರಗಳ ಅಭಿವೃದ್ಧಿಯಲ್ಲಿ ವಿಶೇಷ ರಾಜ್ಯ ಕಾರ್ಯಕ್ರಮದ ಅಡಿಯಲ್ಲಿ ಬರುತ್ತವೆ.<ref>http://zakon4.rada.gov.ua/laws/show/1580-15</ref>
2001 ರ ಉಕ್ರೇನಿಯನ್ ಜನಗಣತಿಯ ಪ್ರಕಾರ ಉಕ್ರೇನ್ನಲ್ಲಿ 454 ನಗರಗಳಿವೆ, ಅವುಗಳಲ್ಲಿ ಎರಡು ವಿಶೇಷ ಸ್ಥಾನಮಾನವನ್ನು ಹೊಂದಿವೆ (ಕೈವ್ ಮತ್ತು ಸೆವಾಸ್ಟೊಪೋಲ್).
== ಉಲ್ಲೇಖಗಳು ==
0y8nacft3haa0xfmgjrqh6bi4slsk0m
ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಸುಪ್ರೀಂ ಸೋವಿಯತ್
0
180680
1384248
2026-08-24T10:18:05Z
Mouna Changappa
97163
ಹೊಸ ಪುಟ: == ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಸುಪ್ರೀಂ ಸೋವಿಯತ್ == ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ (ಉಕ್ರೇನಿಯನ್: Верховна Рада Української РСР, ರೋಮನೀಕರಿಸಲಾಗಿದೆ: ವರ್ಖೋವ್ನಾ ರಾಡಾ ಉಕ್ರೇನ್ಸ್ಕೊಯ್ RSR; ರಷ್ಯನ...
1384248
wikitext
text/x-wiki
== ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಸುಪ್ರೀಂ ಸೋವಿಯತ್ ==
ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ (ಉಕ್ರೇನಿಯನ್: Верховна Рада Української РСР, ರೋಮನೀಕರಿಸಲಾಗಿದೆ: ವರ್ಖೋವ್ನಾ ರಾಡಾ ಉಕ್ರೇನ್ಸ್ಕೊಯ್ RSR; ರಷ್ಯನ್: Верховный Совет Украинской ССР, ರೋಮನೀಕರಿಸಲಾಗಿದೆ: ವರ್ಖೋವ್ನಿ ಸೋವೆಟ್ ಉಕ್ರೇನ್ಸ್ಕೊಯ್ SSR) ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯ (ಉಕ್ರೇನಿಯನ್ SSR) ಎಂದು ಕರೆಯಲ್ಪಡುತ್ತಿದ್ದಾಗ ಉಕ್ರೇನ್ನ ರಾಜ್ಯ ಅಧಿಕಾರದ ಅತ್ಯುನ್ನತ ಅಂಗವಾಗಿತ್ತು, ಇದು ಸೋವಿಯತ್ ಒಕ್ಕೂಟದ ಯೂನಿಯನ್ ಗಣರಾಜ್ಯಗಳಲ್ಲಿ ಒಂದಾಗಿದೆ. ಸುಪ್ರೀಂ ಸೋವಿಯತ್ ಉಕ್ರೇನ್ನ ಏಕೈಕ ಸರ್ಕಾರದ ಶಾಖೆಯಾಗಿತ್ತು ಮತ್ತು ಏಕೀಕೃತ ಅಧಿಕಾರದ ತತ್ವದ ಪ್ರಕಾರ, ಎಲ್ಲಾ ರಾಜ್ಯ ಅಂಗಗಳು ಅದಕ್ಕೆ ಅಧೀನವಾಗಿದ್ದವು. ಇದನ್ನು 1937 ರಲ್ಲಿ ಆಲ್-ಉಕ್ರೇನಿಯನ್ ಕಾಂಗ್ರೆಸ್ ಆಫ್ ಸೋವಿಯತ್ ಬದಲಿಗೆ ಸ್ಥಾಪಿಸಲಾಯಿತು.<ref>https://dn.archives.gov.ua/articles/stat33.htm</ref>
ಪ್ರಜಾಪ್ರಭುತ್ವೀಕರಣದ ಮೊದಲು, ಸುಪ್ರೀಂ ಸೋವಿಯತ್ ಅನ್ನು ಸೋವಿಯತ್ ಉಕ್ರೇನಿಯನ್ ಆಡಳಿತಕ್ಕೆ ರಬ್ಬರ್ ಸ್ಟಾಂಪ್ ಎಂದು ಅಥವಾ ಉಕ್ರೇನಿಯನ್ ಕಮ್ಯುನಿಸ್ಟ್ ಪಕ್ಷದಿಂದ ಆಡಳಿತಕ್ಕೆ ಕಡಿಮೆ ಸಂವೇದನೆ ಮತ್ತು ಪ್ರಾಮುಖ್ಯತೆಯ ವಿಷಯಗಳ ಮೇಲೆ ಮಾತ್ರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುವಂತೆ ನಿರೂಪಿಸಲಾಗಿತ್ತು, ಇದು ಯೂನಿಯನ್ ಗಣರಾಜ್ಯಗಳಲ್ಲಿನ ಎಲ್ಲಾ ಇತರ ಸರ್ವೋಚ್ಚ ಸೋವಿಯತ್ಗಳಂತೆಯೇ ಇತ್ತು. 1990 ರ ಉಕ್ರೇನ್ ಚುನಾವಣೆಯು ಉಕ್ರೇನಿಯನ್ SSR ನಲ್ಲಿ ವಿರೋಧ ಪಕ್ಷಗಳಿಗೆ ಸ್ಪರ್ಧಿಸಲು ಅನುಮತಿ ನೀಡಲಾದ ಮೊದಲ ಚುನಾವಣೆಯಾಗಿತ್ತು.<ref>https://books.google.com/books?id=LEJ-AgAAQBAJ&pg=PA27</ref>
== ಇತಿಹಾಸ ==
ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ಗಾಗಿ ಮೊದಲ ಚುನಾವಣೆಗಳು ಜುಲೈ 25–28, 1938 ರಂದು ನಡೆದವು. ಒಟ್ಟು 304 ಡೆಪ್ಯೂಟಿಗಳನ್ನು ಆಯ್ಕೆ ಮಾಡಲಾಯಿತು ಮತ್ತು ಮೈಖೈಲೊ ಬರ್ಮಿಸ್ಟೆಂಕೊ ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ನ ಅಧ್ಯಕ್ಷರಾಗಿ ಆಯ್ಕೆಯಾದರು.<ref>https://books.google.com/books?id=QLY3AQAAIAAJ&q=%D0%92%D0%B5%D1%80%D1%85%D0%BE%D0%B2%D0%BD%D1%8B%D0%B9+%D0%A1%D0%BE%D0%B2%D0%B5%D1%82+%D0%A3%D0%BA%D1%80%D0%B0%D0%B8%D0%BD%D1%81%D0%BA%D0%BE%D0%B9+%D0%A1%D0%A1%D0%A0+%D0%B2%D1%8B%D0%B1%D0%BE%D1%80%D1%8B+1938&pg=RA3-PA7</ref>
== ಅಧ್ಯಕ್ಷರ ಪಟ್ಟಿ ==
1941 ರಲ್ಲಿ ಬರ್ಮಿಸ್ಟೆಂಕೊ ಅವರ ಮರಣದ ನಂತರ, ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ನ ಅಧ್ಯಕ್ಷ ಸ್ಥಾನವು 1947 ರವರೆಗೆ ಖಾಲಿಯಾಗಿತ್ತು. ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ನ ಅತಿ ಹೆಚ್ಚು ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಅಲೆಕ್ಸಾಂಡರ್ ಕೊರ್ನಿಚುಕ್.
{| class="wikitable"
!Portrait
!Chairman
!From
!To
|-
|[[File:Burmistrenko.jpg|105x105px]]
|ಮೈಖೈಲೊ ಬರ್ಮಿಸ್ಟೆಂಕೊ
|25 July 1938
|9 September 1941
|-
|[[File:Александр Евдокимович Корнейчук.jpg|105x105px]]
|ಒಲೆಕ್ಸಾಂಡರ್ ಕೊರ್ನಿಯಾಚುಕ್
|1947
|1953
|-
|[[File:Pavlo Tychyna (cropped).png|105x105px]]
|ಪಾವ್ಲೊ ಟೈಚಿನಾ
|1953
|1959
|-
|[[File:Александр Евдокимович Корнейчук.jpg|105x105px]]
|ಒಲೆಕ್ಸಾಂಡರ್ ಕೊರ್ನಿಯಾಚುಕ್
|1959
|1972
|-
|[[File:Emblem of the Ukrainian Soviet Socialist Republic (1949–1991), Emblem of Ukraine (1991–1992).svg|105x105px]]
|ಮೈಖೈಲೊ ಬಿಲಿ
|1972
|1980
|-
|[[File:Ситник Костянтин Меркурійович.jpg|105x105px]]
|ಕೋಸ್ಟಿಯಾಂಟಿನ್ ಸಿಟ್ನಿಕ್
|1980
|1985
|-
|[[File:Kostyuk.jpg|105x105px]]
|ಪ್ಲೇಟನ್ ಕೋಸ್ಟಿಯುಕ್
|1985
|4 June 1990
|-
|[[File:НДУ 1 Івашко Володимир Антонович.jpg|105x105px]]
|ವ್ಲಾಡಿಮಿರ್ ಇವಾಶ್ಕೊ
|4 June 1990
|9 July 1990
|-
|[[File:Leonid Kravchuk.jpg|105x105px]]
|ಲಿಯೊನಿಡ್ ಕ್ರಾವ್ಚುಕ್
|23 July 1990
|5 December 1991
|}
fipoju6xih7plev6sgmdcm749d3y9o8
1384249
1384248
2026-08-24T10:20:03Z
Mouna Changappa
97163
1384249
wikitext
text/x-wiki
== ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಸುಪ್ರೀಂ ಸೋವಿಯತ್ ==
ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ (ಉಕ್ರೇನಿಯನ್: Верховна Рада Української РСР, ರೋಮನೀಕರಿಸಲಾಗಿದೆ: ವರ್ಖೋವ್ನಾ ರಾಡಾ ಉಕ್ರೇನ್ಸ್ಕೊಯ್ RSR; ರಷ್ಯನ್: Верховный Совет Украинской ССР, ರೋಮನೀಕರಿಸಲಾಗಿದೆ: ವರ್ಖೋವ್ನಿ ಸೋವೆಟ್ ಉಕ್ರೇನ್ಸ್ಕೊಯ್ SSR) ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯ (ಉಕ್ರೇನಿಯನ್ SSR) ಎಂದು ಕರೆಯಲ್ಪಡುತ್ತಿದ್ದಾಗ ಉಕ್ರೇನ್ನ ರಾಜ್ಯ ಅಧಿಕಾರದ ಅತ್ಯುನ್ನತ ಅಂಗವಾಗಿತ್ತು, ಇದು ಸೋವಿಯತ್ ಒಕ್ಕೂಟದ ಯೂನಿಯನ್ ಗಣರಾಜ್ಯಗಳಲ್ಲಿ ಒಂದಾಗಿದೆ. ಸುಪ್ರೀಂ ಸೋವಿಯತ್ ಉಕ್ರೇನ್ನ ಏಕೈಕ ಸರ್ಕಾರದ ಶಾಖೆಯಾಗಿತ್ತು ಮತ್ತು ಏಕೀಕೃತ ಅಧಿಕಾರದ ತತ್ವದ ಪ್ರಕಾರ, ಎಲ್ಲಾ ರಾಜ್ಯ ಅಂಗಗಳು ಅದಕ್ಕೆ ಅಧೀನವಾಗಿದ್ದವು. ಇದನ್ನು 1937 ರಲ್ಲಿ ಆಲ್-ಉಕ್ರೇನಿಯನ್ ಕಾಂಗ್ರೆಸ್ ಆಫ್ ಸೋವಿಯತ್ ಬದಲಿಗೆ ಸ್ಥಾಪಿಸಲಾಯಿತು.<ref>https://dn.archives.gov.ua/articles/stat33.htm</ref>
ಪ್ರಜಾಪ್ರಭುತ್ವೀಕರಣದ ಮೊದಲು, ಸುಪ್ರೀಂ ಸೋವಿಯತ್ ಅನ್ನು ಸೋವಿಯತ್ ಉಕ್ರೇನಿಯನ್ ಆಡಳಿತಕ್ಕೆ ರಬ್ಬರ್ ಸ್ಟಾಂಪ್ ಎಂದು ಅಥವಾ ಉಕ್ರೇನಿಯನ್ ಕಮ್ಯುನಿಸ್ಟ್ ಪಕ್ಷದಿಂದ ಆಡಳಿತಕ್ಕೆ ಕಡಿಮೆ ಸಂವೇದನೆ ಮತ್ತು ಪ್ರಾಮುಖ್ಯತೆಯ ವಿಷಯಗಳ ಮೇಲೆ ಮಾತ್ರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುವಂತೆ ನಿರೂಪಿಸಲಾಗಿತ್ತು, ಇದು ಯೂನಿಯನ್ ಗಣರಾಜ್ಯಗಳಲ್ಲಿನ ಎಲ್ಲಾ ಇತರ ಸರ್ವೋಚ್ಚ ಸೋವಿಯತ್ಗಳಂತೆಯೇ ಇತ್ತು. 1990 ರ ಉಕ್ರೇನ್ ಚುನಾವಣೆಯು ಉಕ್ರೇನಿಯನ್ SSR ನಲ್ಲಿ ವಿರೋಧ ಪಕ್ಷಗಳಿಗೆ ಸ್ಪರ್ಧಿಸಲು ಅನುಮತಿ ನೀಡಲಾದ ಮೊದಲ ಚುನಾವಣೆಯಾಗಿತ್ತು.<ref>https://books.google.com/books?id=LEJ-AgAAQBAJ&pg=PA27</ref>
== ಇತಿಹಾಸ ==
ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ಗಾಗಿ ಮೊದಲ ಚುನಾವಣೆಗಳು ಜುಲೈ 25–28, 1938 ರಂದು ನಡೆದವು. ಒಟ್ಟು 304 ಡೆಪ್ಯೂಟಿಗಳನ್ನು ಆಯ್ಕೆ ಮಾಡಲಾಯಿತು ಮತ್ತು ಮೈಖೈಲೊ ಬರ್ಮಿಸ್ಟೆಂಕೊ ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ನ ಅಧ್ಯಕ್ಷರಾಗಿ ಆಯ್ಕೆಯಾದರು.<ref>https://books.google.com/books?id=QLY3AQAAIAAJ&q=%D0%92%D0%B5%D1%80%D1%85%D0%BE%D0%B2%D0%BD%D1%8B%D0%B9+%D0%A1%D0%BE%D0%B2%D0%B5%D1%82+%D0%A3%D0%BA%D1%80%D0%B0%D0%B8%D0%BD%D1%81%D0%BA%D0%BE%D0%B9+%D0%A1%D0%A1%D0%A0+%D0%B2%D1%8B%D0%B1%D0%BE%D1%80%D1%8B+1938&pg=RA3-PA7</ref>
== ಅಧ್ಯಕ್ಷರ ಪಟ್ಟಿ ==
1941 ರಲ್ಲಿ ಬರ್ಮಿಸ್ಟೆಂಕೊ ಅವರ ಮರಣದ ನಂತರ, ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ನ ಅಧ್ಯಕ್ಷ ಸ್ಥಾನವು 1947 ರವರೆಗೆ ಖಾಲಿಯಾಗಿತ್ತು. ಉಕ್ರೇನಿಯನ್ SSR ನ ಸುಪ್ರೀಂ ಸೋವಿಯತ್ನ ಅತಿ ಹೆಚ್ಚು ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಅಲೆಕ್ಸಾಂಡರ್ ಕೊರ್ನಿಚುಕ್.
{| class="wikitable"
!Portrait
!Chairman
!From
!To
|-
|[[File:Burmistrenko.jpg|105x105px]]
|ಮೈಖೈಲೊ ಬರ್ಮಿಸ್ಟೆಂಕೊ
|25 July 1938
|9 September 1941
|-
|[[File:Александр Евдокимович Корнейчук.jpg|105x105px]]
|ಒಲೆಕ್ಸಾಂಡರ್ ಕೊರ್ನಿಯಾಚುಕ್
|1947
|1953
|-
|[[File:Pavlo Tychyna (cropped).png|105x105px]]
|ಪಾವ್ಲೊ ಟೈಚಿನಾ
|1953
|1959
|-
|[[File:Александр Евдокимович Корнейчук.jpg|105x105px]]
|ಒಲೆಕ್ಸಾಂಡರ್ ಕೊರ್ನಿಯಾಚುಕ್
|1959
|1972
|-
|[[File:Emblem of the Ukrainian Soviet Socialist Republic (1949–1991), Emblem of Ukraine (1991–1992).svg|105x105px]]
|ಮೈಖೈಲೊ ಬಿಲಿ
|1972
|1980
|-
|[[File:Ситник Костянтин Меркурійович.jpg|105x105px]]
|ಕೋಸ್ಟಿಯಾಂಟಿನ್ ಸಿಟ್ನಿಕ್
|1980
|1985
|-
|[[File:Kostyuk.jpg|105x105px]]
|ಪ್ಲೇಟನ್ ಕೋಸ್ಟಿಯುಕ್
|1985
|4 June 1990
|-
|[[File:НДУ 1 Івашко Володимир Антонович.jpg|105x105px]]
|ವ್ಲಾಡಿಮಿರ್ ಇವಾಶ್ಕೊ
|4 June 1990
|9 July 1990
|-
|[[File:Leonid Kravchuk.jpg|105x105px]]
|ಲಿಯೊನಿಡ್ ಕ್ರಾವ್ಚುಕ್
|23 July 1990
|5 December 1991
|}
== ಉಲ್ಲೇಖಗಳು ==
luv4rnxudxmks2yu3kavg3arj42eshg
ಉಕ್ರೇನಿಯನ್ ರಾಷ್ಟ್ರೀಯ ಪುನರುಜ್ಜೀವನ
0
180681
1384250
2026-08-24T10:49:50Z
Mouna Changappa
97163
ಹೊಸ ಪುಟ: == ಉಕ್ರೇನಿಯನ್ ರಾಷ್ಟ್ರೀಯ ಪುನರುಜ್ಜೀವನ == ಉಕ್ರೇನಿಯನ್ ರಾಷ್ಟ್ರೀಯ ಪುನರುಜ್ಜೀವನ (ಉಕ್ರೇನಿಯನ್: Українське національне відродження, ರೋಮನೀಕರಿಸಲಾಗಿದೆ: ಉಕ್ರೇನ್ಸ್ಕೆ ನ್ಯಾಶನಲ್ ವಿಡ್ರೊಡ್ಜೆನ್ನಿಯಾ) 18 ನೇ ಶತಮಾನ...
1384250
wikitext
text/x-wiki
== ಉಕ್ರೇನಿಯನ್ ರಾಷ್ಟ್ರೀಯ ಪುನರುಜ್ಜೀವನ ==
ಉಕ್ರೇನಿಯನ್ ರಾಷ್ಟ್ರೀಯ ಪುನರುಜ್ಜೀವನ (ಉಕ್ರೇನಿಯನ್: Українське національне відродження, ರೋಮನೀಕರಿಸಲಾಗಿದೆ: ಉಕ್ರೇನ್ಸ್ಕೆ ನ್ಯಾಶನಲ್ ವಿಡ್ರೊಡ್ಜೆನ್ನಿಯಾ) 18 ನೇ ಶತಮಾನದ ಕೊನೆಯಲ್ಲಿ ಪೋಲೆಂಡ್ ವಿಭಜನೆಯ ನಂತರ ಆಧುನಿಕ ಉಕ್ರೇನ್ ಪ್ರದೇಶವನ್ನು ಆಸ್ಟ್ರಿಯನ್ ಸಾಮ್ರಾಜ್ಯ, ಹಂಗೇರಿ ಸಾಮ್ರಾಜ್ಯ ಮತ್ತು ರಷ್ಯನ್ ಸಾಮ್ರಾಜ್ಯದ ನಡುವೆ ವಿಂಗಡಿಸಲಾದ ಅವಧಿಯಲ್ಲಿ ನಡೆಯಿತು. ಹೈಡಮಕಾ ದಂಗೆಗಳು (ಕೊಲಿವ್ಶ್ಚಿನಾ ಎಂದೂ ಕರೆಯುತ್ತಾರೆ) ಹಿಂದಿನ ಕೊಸಾಕ್ ಹೆಟ್ಮನೇಟ್ನ ಭೂಮಿಯನ್ನು ಅಲುಗಾಡಿಸಿದ ನಂತರ ಈ ಅವಧಿ ನಡೆಯಿತು.<ref>https://www.degruyter.com/document/doi/10.3138/9781442682252-005/html</ref>
ಉಕ್ರೇನಿಯನ್ ರಾಷ್ಟ್ರೀಯ ಪ್ರತಿರೋಧವು ಬಹುತೇಕ ಸಂಪೂರ್ಣವಾಗಿ ಅಧೀನಗೊಂಡ ಮತ್ತು ಹೆಚ್ಚಾಗಿ ಭೂಗತವಾಗಿದ್ದ ಸಮಯದಲ್ಲಿ ಈ ಚಳುವಳಿ ಹುಟ್ಟಿಕೊಂಡಿತು. ಕೊಸಾಕ್ ಹೆಟ್ಮನೇಟ್ ಅಡಿಯಲ್ಲಿರುವ ಎಲ್ಲಾ ರಾಜ್ಯ ಸಂಸ್ಥೆಗಳು ಕೊಸಾಕ್ ಚಳುವಳಿಯೊಂದಿಗೆ ಸಂಪೂರ್ಣವಾಗಿ ದಿವಾಳಿಯಾದವು. ರಷ್ಯಾದ ಸಾಮ್ರಾಜ್ಯದ ಯುರೋಪಿಯನ್ ಪ್ರದೇಶವು ಯಶಸ್ವಿಯಾಗಿ ಡ್ನೀಪರ್ ಅನ್ನು ದಾಟಿ ಮಧ್ಯ ಯುರೋಪ್ ಕಡೆಗೆ ವಿಸ್ತರಿಸಿತು, ಜೊತೆಗೆ ಕಪ್ಪು ಸಮುದ್ರದ ತೀರವನ್ನು ತಲುಪಿತು.
ಅದೇನೇ ಇದ್ದರೂ, ಈ ಅವಧಿಯನ್ನು ಆಧುನಿಕ ಉಕ್ರೇನಿಯನ್ ಸಾಹಿತ್ಯದ ಆರಂಭವೆಂದು ಪರಿಗಣಿಸಲಾಗಿದೆ, ಮುಖ್ಯವಾಗಿ ಇವಾನ್ ಕೋಟ್ಲಿಯಾರೆವ್ಸ್ಕಿಯ ಕೃತಿಗಳು. ವೊಲೊಡಿಮಿರ್ ಡೊರೊಶೆಂಕೊ ಮತ್ತು ಮೈಖೈಲೊ ಹ್ರುಶೆವ್ಸ್ಕಿಯಂತಹ ಹಲವಾರು ಉಕ್ರೇನಿಯನ್ ಇತಿಹಾಸಕಾರರು ಈ ಅವಧಿಯನ್ನು ಮೂರು ಹಂತಗಳಾಗಿ ವಿಂಗಡಿಸಿದ್ದಾರೆ. ಮೊದಲ ಹಂತವು 18 ನೇ ಶತಮಾನದ ಅಂತ್ಯದಿಂದ 1840 ರ ದಶಕದವರೆಗೆ ವಿಸ್ತರಿಸಿದೆ, ಎರಡನೇ ಹಂತವು 1840-1850 ರ ಅವಧಿಯನ್ನು ಒಳಗೊಂಡಿದೆ ಮತ್ತು ಮೂರನೇ ಹಂತವು 19 ನೇ ಶತಮಾನದ ದ್ವಿತೀಯಾರ್ಧವಾಗಿದೆ.
== ನೊವ್ಹೊರೊಡ್-ಸಿವರ್ಸ್ಕಿ ದೇಶಭಕ್ತಿಯ ವೃತ್ತ ==
1812 ರಲ್ಲಿ ರಷ್ಯಾದ ಸಾಮ್ರಾಜ್ಯದ ನೊವ್ಹೊರೊಡ್-ಸಿವರ್ಸ್ಕಿಯಲ್ಲಿ ರಷ್ಯಾದ ಮೇಲೆ ಫ್ರೆಂಚ್ ಆಕ್ರಮಣದ ಮೊದಲು ನೊವ್ಹೊರೊಡ್-ಸಿವರ್ಸ್ಕಿ ದೇಶಭಕ್ತಿಯ ವೃತ್ತ ಅಸ್ತಿತ್ವದಲ್ಲಿತ್ತು. ಇದರ ಸದಸ್ಯರು ಆಂಡ್ರಿ ಹುಡೋವಿಚ್, ಟಿಮೊಫಿ ಕಲಿನ್ಸ್ಕಿ, ಇವಾನ್ ಖಲನ್ಸ್ಕಿ, ಆರ್ಕಿಪ್ ಖುಡೋರ್ಬಾ, ಪಾವ್ಲೋ ಕೊರೊಪ್ಚೆವ್ಸ್ಕಿ, ಓಪನಾಸ್ ಲೋಬಿಸೆವಿಚ್ (ನಾಯಕರಲ್ಲಿ ಒಬ್ಬರು), ಮೈಖೈಲೊ ಮೈಕ್ಲಾಶೆವ್ಸ್ಕಿ, ಹ್ರೈಹೋರಿ ಪೊಲೆಟಿಕಾ, ಆಂಡ್ರಿ ರಾಚಿನ್ಸ್ಕಿ, ಸ್ಕಿರ್ಹಿಸ್ಹ್ಯಾಟ್ಸ್ಕಿ, ಬಿಷಪ್ ವರ್ಲಾಮ್ಸ್ಕಿ, ಬಿಷಪ್ ವರ್ಲಾಮ್ಸ್ಕಿ. Znachko-Yavorsky, H. ಡೊಲಿನ್ಸ್ಕಿ, S. ಶೈರೈ, ಮತ್ತು A. Pryhara. ಬರ್ಲಿನ್ಗೆ ವಾಸಿಲಿ ಕಪ್ನಿಸ್ಟ್ನ 1791 ರ ರಹಸ್ಯ ಕಾರ್ಯಾಚರಣೆಯು ಆ ವಲಯದೊಂದಿಗೆ ಸಂಪರ್ಕ ಹೊಂದಿದೆ ಎಂಬ ಊಹಾಪೋಹಗಳಿವೆ. ಕೊಸಾಕ್ ರೆಜಿಮೆಂಟ್ಗಳ ಪುನರುಜ್ಜೀವನದಲ್ಲಿ ವಲಯವು ಪ್ರಮುಖ ಪಾತ್ರ ವಹಿಸಿದೆ (ನೋಡಿ ಇವಾನ್ ಕೋಟ್ಲಿಯಾರೆವ್ಸ್ಕಿ).
<gallery>
File:GRW037 Kapnist.jpg|Vasyl Kapnist
File:M. Miklashevskiy.jpg|Mykhailo Myklashevskyi
File:Полетика Григорий Андреевич.png|Hryhorii Poletyka
File:Melchizedek (Znachko-Yavorsky).jpeg|Melkhysedek Znachko-Yavorskyi
</gallery>
== ಸಂತ ಸಿರಿಲ್ ಮತ್ತು ಮೆಥೋಡಿಯಸ್ ಸಹೋದರತ್ವ ==
ಸಂತ ಸಿರಿಲ್ ಮತ್ತು ಮೆಥೋಡಿಯಸ್ ಸಹೋದರತ್ವವು ಕೈವ್ನಲ್ಲಿ ನೆಲೆಗೊಂಡಿದ್ದ ಮತ್ತು 12 ಸದಸ್ಯರನ್ನು ಒಳಗೊಂಡ ರಷ್ಯಾದ ಸಾಮ್ರಾಜ್ಯದ ಅಲ್ಪಾವಧಿಯ ಭೂಗತ ನಿರಂಕುಶವಾದಿ ವಿರೋಧಿ ಸಂಘಟನೆಯಾಗಿತ್ತು. ಪ್ಯಾನ್-ಸ್ಲಾವಿಸಂನ ವಿಚಾರಗಳು ಅದರ ಕೆಲವು ಭಾಗವಹಿಸುವವರಲ್ಲಿ ಜನಪ್ರಿಯವಾಗಿದ್ದವು. ಇದನ್ನು ಮೈಕೋಲಾ ಕೊಸ್ಟೊಮರೊವ್ ನೇತೃತ್ವ ವಹಿಸಿದ್ದರು.
<gallery mode="packed">
File:Kostomarov 7.jpg|Mykola Kostomarov
File:Т. Г. Шевченко. Квітень 1859.jpg|Taras Shevchenko
File:Куліш Пантелеймон.jpg|Panteleymon Kulish
File:Белозерский Василий.JPG|Vasyl Bilozerskyi
File:Hulak mykola.jpg|Mykola Hulak
File:Dmytro Pylchykov.jpg|Dmytro Plychykov
</gallery>
== ಹ್ರೋಮಾಡಾ ==
ಸೇಂಟ್ಸ್ ಸಿರಿಲ್ ಮತ್ತು ಮೆಥೋಡಿಯಸ್ ಬ್ರದರ್ಹುಡ್ನ ದಿವಾಳಿಯ ನಂತರ ಹ್ರೋಮಾಡಾ (ಉಕ್ರೇನಿಯನ್ ಸಮುದಾಯಗಳು) ಜಾಲವು ಕಾಣಿಸಿಕೊಂಡಿತು ಮತ್ತು ಆಧುನಿಕ ಉಕ್ರೇನ್ನ ಭೂಪ್ರದೇಶದಲ್ಲಿ ನಡೆಯುತ್ತಿರುವ ಖ್ಲೋಪೊಮಾನ್ಸ್ಟ್ವೊ ಚಳುವಳಿಯಿಂದ ಹೆಚ್ಚು ಪ್ರಭಾವಿತವಾಯಿತು.
<gallery mode="nolines" widths="200">
File:Антонович В.jpg|alt=
File:Хлопомани1.jpg
File:Хлопомани2.jpg
File:Хлопоман серед однокашників.jpg
</gallery>
ಅಂತಹ ಮೊದಲ ಹ್ರೋಮಾಡಾ ರಷ್ಯಾದ ಸಾಮ್ರಾಜ್ಯದ ರಾಜಧಾನಿ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಕಾಣಿಸಿಕೊಂಡಿತು. ಅನೇಕ ಸದಸ್ಯರು 1861–62ರಲ್ಲಿ ಪ್ರಕಟವಾದ ಉಕ್ರೇನಿಯನ್ ನಿಯತಕಾಲಿಕ ಓಸ್ನೋವಾದ ಸಂಪಾದಕರಾಗಿದ್ದರು. ಸೇಂಟ್ ಪೀಟರ್ಬರ್ಗ್ ಹ್ರೋಮಾಡಾದ ನಂತರದ ಸದಸ್ಯರಲ್ಲಿ ವೊಲೊಡಿಮಿರ್ ಲಿಯೊಂಟೊವಿಚ್, ಪೆಟ್ರೋ ಸ್ಟೆಬ್ನಿಟ್ಸ್ಕಿ ಮತ್ತು ಇತರರು ಸೇರಿದ್ದಾರೆ.
<gallery>
File:Mykhailo Petrovych Drahomanov, 1870s.jpg|Mykhailo Drahomanov
File:Лисенко Микола (cropped).jpg|Mykola Lysenko
File:Pavlo Chubynskyi.jpg|Pavlo Chubynskyi
</gallery>
ಆದಾಗ್ಯೂ, ಅತ್ಯಂತ ಪ್ರಭಾವಶಾಲಿ ಹ್ರೋಮಾಡಾಗಳು ಕೈವ್ನಲ್ಲಿ ಕಾಣಿಸಿಕೊಂಡವು, ಅವರ ಸದಸ್ಯರು ವೊಲೊಡಿಮಿರ್ ಆಂಟೊನೊವಿಚ್, ಮೈಖೈಲೊ ಡ್ರಾಹೋಮನೋವ್, ಮೈಕೋಲಾ ಲೈಸೆಂಕೊ, ಪಾವ್ಲೊ ಚುಬಿನ್ಸ್ಕಿ ಮತ್ತು ಅನೇಕರು. ಪರ್ಯಾಯವಾಗಿ ಓಲ್ಡ್ ಹ್ರೋಮಾಡಾ ಎಂದು ಕರೆಯಲ್ಪಡುವ ಕೀವ್ನ ಹ್ರೋಮಾಡಾ, ರಷ್ಯಾದ ಸಾಮ್ರಾಜ್ಯದ ಉಕ್ರೇನಿಯನ್ ಗುಬರ್ನಿಯಾಗಳಲ್ಲಿ ಹಲವಾರು ಉಕ್ರೇನಿಯನ್ ರಾಜಕೀಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳಾದ ಉಕ್ರೇನಿಯನ್ ಪ್ರಗತಿಪರರ ಸೊಸೈಟಿ, ಕ್ರಾಂತಿಕಾರಿ ಉಕ್ರೇನಿಯನ್ ಪಕ್ಷ, ಪ್ರೊಸ್ವಿಟಾ (ಜ್ಞಾನೋದಯ) ಮತ್ತು ಇತರವುಗಳಲ್ಲಿ ಪ್ರಮುಖ ಪಾತ್ರ ವಹಿಸಿತು. ಕೆಲವು ಪ್ರಬಲ ಹ್ರೋಮಾಡಾಗಳು ಒಡೆಸಾ, ಖಾರ್ಕಿವ್, ಚೆರ್ನಿಹಿವ್, ಪೋಲ್ಟವಾ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದ್ದವು.
== ಆಸ್ಟ್ರಿಯನ್ ಸಾಮ್ರಾಜ್ಯ ಮತ್ತು ಹಂಗೇರಿ ಸಾಮ್ರಾಜ್ಯದಲ್ಲಿ ==
ಆಸ್ಟ್ರಿಯನ್ ಆಳ್ವಿಕೆಯಲ್ಲಿ ಗ್ಯಾಲಿಷಿಯಾ "ಉಕ್ರೇನಿಯನ್ ಪೀಡ್ಮಾಂಟ್" ನಂತಾಯಿತು.<ref>https://www.degruyter.com/document/doi/10.3138/9781442682252/html</ref>ಹ್ಯಾಬ್ಸ್ಬರ್ಗ್ ಆಳ್ವಿಕೆಯ ಮೊದಲ ದಶಕಗಳಲ್ಲಿ (1770-1780 ರ ದಶಕ), ಆಸ್ಟ್ರಿಯನ್ ಅಧಿಕಾರಿಗಳು ರುಥೇನಿಯನ್ ಜನರ ಅಸ್ತಿತ್ವವನ್ನು ಗುರುತಿಸಿದರು, ಸ್ಥಳೀಯ ರುಥೇನಿಯನ್ ಭಾಷೆಯಲ್ಲಿ ಕಲಿಸಲು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯನ್ನು ಪರಿಚಯಿಸಿದರು ಮತ್ತು ಆಸ್ಟ್ರಿಯನ್ ಆಳ್ವಿಕೆಯ ಗಲಿಷಿಯಾದಲ್ಲಿ ಬಹುಪಾಲು ರುಥೇನಿಯನ್ ಜನಸಂಖ್ಯೆ ಸೇರಿದ್ದ ಪೂರ್ವ ರೈಟ್ ಯುನಿಯೇಟ್ ಕ್ಯಾಥೋಲಿಕ್ ಚರ್ಚ್ ಅನ್ನು ಪಶ್ಚಿಮ ರೈಟ್ ರೋಮನ್ ಕ್ಯಾಥೋಲಿಕ್ ಚರ್ಚ್ಗೆ ಸಮಾನವೆಂದು ಗುರುತಿಸಿದರು.<ref>https://www.degruyter.com/document/doi/10.3138/9781442682252/html</ref> ಇಂದು ಪಶ್ಚಿಮ ಉಕ್ರೇನ್ ಆಗಿರುವ ಉಕ್ರೇನಿಯನ್ ರಾಷ್ಟ್ರೀಯ ಪುನರುಜ್ಜೀವನದ ಕೆಲವು ಗುರುತಿಸಲ್ಪಟ್ಟ ನಾಯಕರು ಈ ಸಂಪ್ರದಾಯದವರಾಗಿದ್ದರಿಂದ ಮತ್ತು ಮಾರ್ಕಿಯನ್ ಶಶ್ಕೆವಿಚ್, ಇವಾನ್ ವಹೈಲೆವಿಚ್ ಮತ್ತು ಯಾಕಿವ್ ಹೊಲೊವಾಟ್ಸ್ಕಿಯವರ "ರುಥೇನಿಯನ್ ಟ್ರಯಾಡ್" 1837 ರಲ್ಲಿ ಹಂಗೇರಿಯ ಬುಡಾದಲ್ಲಿ ಉಕ್ರೇನಿಯನ್ ಜಾನಪದ ಗೀತೆಗಳ ಪಂಚಾಂಗವಾದ ರುಸಲ್ಕಾ ಡ್ನಿಸ್ಟ್ರೋವಾಯಾವನ್ನು ಪ್ರಕಟಿಸಿದ ಕಾರಣ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿತ್ತು.
<gallery>
File:Markian Shashkevych.jpg|Markian Shashkevych
File:Vahilevych ivan.jpg|Ivan Vahylevych
File:Яків Головацький.JPG|Yakiv Holovatskyi
</gallery>
1848 ರ ಕ್ರಾಂತಿಯ ಸಮಯದಲ್ಲಿ, ಸುಪ್ರೀಂ ರುಥೇನಿಯನ್ ಕೌನ್ಸಿಲ್ ಅನ್ನು ಎಲ್ವಿವ್ನಲ್ಲಿ ಸ್ಥಾಪಿಸಲಾಯಿತು, ಇದು ಮೊದಲ ಕಾನೂನುಬದ್ಧ ಉಕ್ರೇನಿಯನ್ ರಾಜಕೀಯ ಸಂಘಟನೆಯಾಯಿತು. ಮೇ 1848 ರಲ್ಲಿ, ಜೋರಿಯಾ ಹ್ಯಾಲಿಟ್ಸ್ಕಾ ಉಕ್ರೇನಿಯನ್ ಭಾಷೆಯಲ್ಲಿ ಮೊದಲ ಪತ್ರಿಕೆಯಾಗಿ ಪ್ರಕಟಿಸಲು ಪ್ರಾರಂಭಿಸಿದರು. 1890 ರಲ್ಲಿ ಮೊದಲ ಉಕ್ರೇನಿಯನ್ ರಾಜಕೀಯ ಪಕ್ಷವಾದ ಉಕ್ರೇನಿಯನ್ ರಾಡಿಕಲ್ ಪಾರ್ಟಿಯನ್ನು ಸ್ಥಾಪಿಸಲಾಯಿತು.
== ಉಲ್ಲೇಖಗಳು ==
lwnv44nxlwow9onkj4k3v3ljywzio92
ನೊವ್ಹೊರೊಡ್-ಸಿವರ್ಸ್ಕಿ
0
180682
1384252
2026-08-24T11:08:49Z
Mouna Changappa
97163
ಹೊಸ ಪುಟ: == ನೊವ್ಹೊರೊಡ್-ಸಿವರ್ಸ್ಕಿ == ನೊವ್ಹೊರೋಡ್-ಸಿವರ್ಸ್ಕಿ (ಉಕ್ರೇನಿಯನ್: Новгород-Сіверський, IPA: [ˈnɔu̯ɦorod ˈs⁽ʲ⁾iwersʲkɪj] ; ರಷ್ಯನ್: Новгород-Северский, ನವ್ಗೊರೊಡ್-ಸೆವರ್ಸ್ಕಿ), ಉತ್ತರ ಉಕ್ರೇನ್ನ ಚೆರ್ನಿಹಿವ್ ಒಬ್ಲಾಸ್ಟ್ನಲ್...
1384252
wikitext
text/x-wiki
== ನೊವ್ಹೊರೊಡ್-ಸಿವರ್ಸ್ಕಿ ==
ನೊವ್ಹೊರೋಡ್-ಸಿವರ್ಸ್ಕಿ (ಉಕ್ರೇನಿಯನ್: Новгород-Сіверський, IPA: [ˈnɔu̯ɦorod ˈs⁽ʲ⁾iwersʲkɪj] ; ರಷ್ಯನ್: Новгород-Северский, ನವ್ಗೊರೊಡ್-ಸೆವರ್ಸ್ಕಿ), ಉತ್ತರ ಉಕ್ರೇನ್ನ ಚೆರ್ನಿಹಿವ್ ಒಬ್ಲಾಸ್ಟ್ನಲ್ಲಿರುವ ಒಂದು ಐತಿಹಾಸಿಕ ನಗರವಾಗಿದೆ. ಇದು ನೊವ್ಹೊರೋಡ್-ಸಿವರ್ಸ್ಕಿ ರಾಯಾನ್ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಜುಲೈ 18, 2020 ರವರೆಗೆ, ಇದನ್ನು ರಾಯಾನ್ಗೆ ಸೇರಿರಲಿಲ್ಲ. ನೊವ್ಹೊರೋಡ್-ಸಿವರ್ಸ್ಕಿ ರಾಜಧಾನಿ ಕೈವ್ನಿಂದ 330 ಕಿಲೋಮೀಟರ್ (210 ಮೈಲಿ) ದೂರದಲ್ಲಿರುವ ಡೆಸ್ನಾ ನದಿಯ ದಡದಲ್ಲಿದೆ. ಇದು ಉಕ್ರೇನ್ನ ಹ್ರೊಮಾಡಾಗಳಲ್ಲಿ ಒಂದಾದ ನೊವ್ಹೊರೋಡ್-ಸಿವರ್ಸ್ಕಿ ಅರ್ಬನ್ ಹ್ರೊಮಾಡಾದ ಆಡಳಿತವನ್ನು ಆಯೋಜಿಸುತ್ತದೆ.<ref>https://gromada.info/ru/obschina/nsiverska/</ref> ನಗರದ ಜನಸಂಖ್ಯೆ 12,375 (2022 ಅಂದಾಜು).<ref>http://db.ukrcensus.gov.ua/PXWEB2007/ukr/publ_new1/2022/zb_%D0%A1huselnist.pdf</ref>
== ಇತಿಹಾಸ ==
1078-1079 ರ ಚಳಿಗಾಲದಲ್ಲಿ ವೊಲೊಡಿಮರ್ ಮೊನೊಮಖ್ ಕುಮನ್ ರಾಜಕುಮಾರ ಬೆಲ್ಕಾಟ್ಗಿನ್ ಸೈನ್ಯವನ್ನು "ಚದುರಿಸಿದ" ಘಟನೆಗಳಿಗೆ ಸಂಬಂಧಿಸಿದ ವೊಲೊಡಿಮರ್ ಮೊನೊಮಖ್ ಅವರ ಪಠ್ಯದಲ್ಲಿ ಈ ಪಟ್ಟಣವನ್ನು ಮೊದಲು ಉಲ್ಲೇಖಿಸಲಾಗಿದೆ, ಇದನ್ನು 1096 ರ ಅಡಿಯಲ್ಲಿ ಲಾರೆಂಟಿಯನ್ ಕೋಡೆಕ್ಸ್ನಲ್ಲಿ ದಾಖಲಿಸಲಾಗಿದೆ.1098 ರಿಂದ ಲಿಯುಬೆಕ್ ಕೌನ್ಸಿಲ್ ನಂತರ, ಇದು ಅಪಾನೇಜ್ ಡಚಿ, ನೊವೊರೊಡ್-ಸಿವರ್ಸ್ಕಿ ಪ್ರಿನ್ಸಿಪಾಲಿಟಿಯ ರಾಜಧಾನಿಯಾಗಿತ್ತು, ಇದು ಕುಮನ್ಸ್ (ಪೊಲೊವ್ಟ್ಸಿ) ಮತ್ತು ಇತರ ಹುಲ್ಲುಗಾವಲು ಜನರ ಆಕ್ರಮಣಗಳ ವಿರುದ್ಧ ಬಫರ್ ವಲಯವಾಗಿ ಕಾರ್ಯನಿರ್ವಹಿಸಿತು. ಹೊಸ ಡಚಿಯು ಆಡಳಿತ ಮೊನೊಮಖೋವಿಚಿಯನ್ನು ವಿರೋಧಿಸಿದ ಓಲ್ಹೋವಿಚಿಯ ಕೀವನ್ ರಾಜವಂಶದ ನೆಲೆಯಾಯಿತು.
ಕುಮನ್ಗಳ ವಿರುದ್ಧ ಸ್ಥಳೀಯ ರಾಜಕುಮಾರರ ಹಲವಾರು ಅಭಿಯಾನಗಳಲ್ಲಿ ಒಂದಾದ ಆರಂಭಿಕ ಪೂರ್ವ ಸ್ಲಾವಿಕ್ ಸಾಹಿತ್ಯದ ಮಹಾನ್ ಸ್ಮಾರಕವಾದ ಟೇಲ್ ಆಫ್ ಇಗೊರ್ಸ್ ಕ್ಯಾಂಪೇನ್ ಅನ್ನು ನಿರ್ಮಿಸಿತು.
೧೨೩೯ ರಲ್ಲಿ ಮಂಗೋಲರು ಪಟ್ಟಣವನ್ನು ನಾಶಪಡಿಸಿದ ನಂತರ, ಅದು ಬ್ರಿಯಾನ್ಸ್ಕ್ ರಾಜಕುಮಾರರಿಗೆ ಮತ್ತು ನಂತರ ಲಿಥುವೇನಿಯಾದ ಗ್ರ್ಯಾಂಡ್ ಡ್ಯೂಕ್ಗಳಿಗೆ ಹಸ್ತಾಂತರವಾಯಿತು. ಇದನ್ನು ಅಲ್ಗಿರ್ದಾಸ್ನ ಮಗ ಕರಿಬುಟಾಸ್ ಆಳುತ್ತಿದ್ದ. ೧೫೦೩ ರಲ್ಲಿ ವೆಡ್ರೋಶಾ ಕದನದ ನಂತರ ಮಸ್ಕೋವಿ ಈ ಪ್ರದೇಶವನ್ನು ಪಡೆದುಕೊಂಡಿತು, ಆದರೆ ತೊಂದರೆಗಳ ಸಮಯದ ನಂತರ, ಅದು ನೊವ್ಹೊರೊಡ್-ಸಿವರ್ಸ್ಕಿ ಕದನದಲ್ಲಿ ಫಾಲ್ಸ್ ಡಿಮಿಟ್ರಿ I ಗೆ ಸಲ್ಲಿಸಿದಾಗ ಪೋಲೆಂಡ್ಗೆ ಅದನ್ನು ಕಳೆದುಕೊಂಡಿತು. ೧೬೨೦ ರಲ್ಲಿ ಪೋಲಿಷ್ ರಾಜ ಸಿಗಿಸ್ಮಂಡ್ III ವಾಸಾ ಅವರಿಂದ ನೊವೊಗ್ರಾಡ್ ಸೀವಿಯರ್ಸ್ಕಿಗೆ ಮ್ಯಾಗ್ಡೆಬರ್ಗ್ ನಗರದ ಹಕ್ಕುಗಳನ್ನು ನೀಡಲಾಯಿತು. ಪೋಲಿಷ್ ಆಳ್ವಿಕೆಯಲ್ಲಿ, ನಗರಕ್ಕೆ ಮ್ಯಾಗ್ಡೆಬರ್ಗ್ ಕಾನೂನನ್ನು ನೀಡಲಾಯಿತು.ಇದು ಪೋಲೆಂಡ್ನ ಪೂರ್ವದ ಪೊವಿಯಾಟ್ (ಕೌಂಟಿ) ಸ್ಥಾನವಾಗಿತ್ತು.[[File:Новгород-Сіверський. Вид на пристань на Десні (1911).jpg|thumb|left|Panorama in 1911]]
೧೬೪೮ ರಿಂದ ನೊವ್ಹೊರೊಡ್-ಸಿವರ್ಸ್ಕಿ ನಿಜಿನ್ ನ ಸೋಟ್ನಿಯಾ ಪಟ್ಟಣವಾಗಿ ಮತ್ತು ೧೬೬೩ ರಿಂದ ಕೊಸಾಕ್ ಹೆಟ್ಮನೇಟ್ ಒಳಗೆ ಸ್ಟಾರೊಡುಬ್ ರೆಜಿಮೆಂಟ್ ಆಗಿ ಸೇವೆ ಸಲ್ಲಿಸಿದರು.[೪] ರುಸ್ಸೋ-ಪೋಲಿಷ್ ಯುದ್ಧದ ಪರಿಣಾಮವಾಗಿ (೧೬೫೪–೧೬೬೭) ಈ ಪಟ್ಟಣವು ರಷ್ಯಾದ ಸಾರ್ಡಮ್ ನ ಅಧೀನಕ್ಕೆ ಒಳಪಟ್ಟಿತು. ಇದು ಅಂತಿಮವಾಗಿ ರೆಜಿಮೆಂಟಲ್ ಪಟ್ಟಣದ ಸ್ಥಾನಮಾನವನ್ನು ಪಡೆಯಿತು. ನಗರವು ಎಡ-ದಂಡೆಯ ಉಕ್ರೇನ್ನ ಸಾಂಸ್ಕೃತಿಕ ಕೇಂದ್ರವಾಯಿತು, ಮತ್ತು ೧೬೭೪ ಮತ್ತು ೧೬೭೯ ರ ನಡುವೆ ಇದರ ಮಠದಲ್ಲಿ ಆರ್ಚ್ಬಿಷಪ್ ಲಾಜರ್ ಬಾರನೋವಿಚ್ ಸ್ಥಾಪಿಸಿದ ಮುದ್ರಣಾಲಯವಿತ್ತು. ೧೭೮೨ ಮತ್ತು ೧೭೯೬ ರ ನಡುವೆ ನೊವ್ಹೊರೊಡ್-ಸಿವರ್ಸ್ಕಿ ಪ್ರತ್ಯೇಕ ವೈಸ್ರಾಯಲ್ಟಿಯ ರಾಜಧಾನಿಯಾಗಿ ಸೇವೆ ಸಲ್ಲಿಸಿದರು. ೧೭೮೮-೧೭೮೯ ರಲ್ಲಿ ಈ ಪ್ರದೇಶದಲ್ಲಿ ಮೊದಲ ಸಾರ್ವಜನಿಕ ಶಾಲೆಯನ್ನು ಇಲ್ಲಿ ಸ್ಥಾಪಿಸಲಾಯಿತು ಮತ್ತು ೧೮೦೮ ರಲ್ಲಿ ಜಿಮ್ನಾಷಿಯಂ ತೆರೆಯಲಾಯಿತು.<ref>http://www.golos.com.ua/article/333466</ref> ನಂತರ ನಗರದ ಪ್ರಾಮುಖ್ಯತೆ ಸ್ಥಿರವಾಗಿ ಕುಸಿಯಿತು.
ಎರಡನೇ ಮಹಾಯುದ್ಧದ ಸಮಯದಲ್ಲಿ, ನೊವ್ಹೊರೋಡ್-ಸಿವರ್ಸ್ಕಿಯನ್ನು ಜರ್ಮನ್ ಸೈನ್ಯವು ಆಗಸ್ಟ್ 26, 1941 ರಿಂದ ಸೆಪ್ಟೆಂಬರ್ 16, 1943 ರವರೆಗೆ ಆಕ್ರಮಿಸಿಕೊಂಡಿತ್ತು.
ಜುಲೈ 18, 2020 ರವರೆಗೆ, ನೊವ್ಹೊರೋಡ್-ಸಿವರ್ಸ್ಕಿಯನ್ನು ಒಬ್ಲಾಸ್ಟ್ ಮಹತ್ವದ ನಗರವೆಂದು ಗೊತ್ತುಪಡಿಸಲಾಯಿತು ಮತ್ತು ಅದು ರಾಯನ್ನ ಕೇಂದ್ರವಾಗಿದ್ದರೂ ಸಹ ನೊವ್ಹೊರೋಡ್-ಸಿವರ್ಸ್ಕಿ ರಾಯನ್ನ ಭಾಗವಾಗಿರಲಿಲ್ಲ. ಚೆರ್ನಿಹಿವ್ ಒಬ್ಲಾಸ್ಟ್ನ ರಾಯನ್ನರ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಿದ ಉಕ್ರೇನ್ನ ಆಡಳಿತ ಸುಧಾರಣೆಯ ಭಾಗವಾಗಿ, ನಗರವನ್ನು ನೊವ್ಹೊರೋಡ್-ಸಿವರ್ಸ್ಕಿ ರಾಯನ್ನೊಳಗೆ ವಿಲೀನಗೊಳಿಸಲಾಯಿತು.<ref>https://www.minregion.gov.ua/press/news/novi-rajony-karty-sklad/</ref>
ಫೆಬ್ರವರಿ 24 ರಿಂದ ಏಪ್ರಿಲ್ 2, 2022 ರವರೆಗೆ ನಗರವನ್ನು ರಷ್ಯಾದ ಪಡೆಗಳು ಆಕ್ರಮಿಸಿಕೊಂಡವು. ಇದು ನಗರದಲ್ಲಿ ಮಾನವೀಯ ಬಿಕ್ಕಟ್ಟನ್ನು ಉಂಟುಮಾಡಿತು ಮತ್ತು ಅನೇಕ ನಾಗರಿಕರನ್ನು ಸ್ಥಳಾಂತರಿಸಬೇಕಾಯಿತು.<ref>https://suspilne.media/chernihiv/216201-aka-gumanitarna-situacia-na-novgorod-siversini/</ref> ರಷ್ಯಾದ ಪಡೆಗಳು ನಗರದ ಪ್ರವೇಶದ್ವಾರಗಳು ಮತ್ತು ನಿರ್ಗಮನಗಳನ್ನು ಟ್ಯಾಂಕ್ಗಳೊಂದಿಗೆ ನಿರ್ಬಂಧಿಸಿದವು, ಆಂಬ್ಯುಲೆನ್ಸ್ಗಳನ್ನು ಸಹ ಅನುಮತಿಸಲಿಲ್ಲ. ಚೆಕ್ಪೋಸ್ಟ್ಗಳಲ್ಲಿ, ಸ್ಥಳೀಯ ನಿವಾಸಿಗಳ ಫೋನ್ಗಳನ್ನು ಬಲವಂತವಾಗಿ ತೆಗೆದುಕೊಂಡು ಒಡೆದವು. ರಷ್ಯಾದ ಪಡೆಗಳಿಂದ ರಕ್ಷಿಸಲು ಡಾನ್ಬಾಸ್ ಯುದ್ಧದಲ್ಲಿ ಭಾಗವಹಿಸಿದವರಿಗೆ ಸಂಬಂಧಿಸಿದ ದಾಖಲೆಗಳನ್ನು ನಗರ ಸಭೆ ನಾಶಪಡಿಸಿತು.<ref>https://decentralization.gov.ua/news/15001</ref> ಮೇ 12, 2022 ರಂದು, ರಷ್ಯಾದ ಸೈನ್ಯವು ಸ್ಥಳೀಯ ಶಾಲೆಯ ಮೇಲೆ ಹಲವಾರು ಕ್ಷಿಪಣಿಗಳನ್ನು ಹಾರಿಸಿತು, ಮೂವರು ಸಾವನ್ನಪ್ಪಿದರು ಮತ್ತು 19 ಜನರು ಗಾಯಗೊಂಡರು.<ref>https://suspilne.media/chernihiv/238503-v-novgorodi-siverskomu-vnaslidok-aviaudaru-3-ludini-zaginuli-ta-12-travmovani-dsns/</ref>
== ಆಸಕ್ತಿಯ ಅಂಶಗಳು ==
===== ವಾಸ್ತುಶಿಲ್ಪ =====
ಐತಿಹಾಸಿಕ ವಿಪತ್ತುಗಳ ಹೊರತಾಗಿಯೂ, ಪಟ್ಟಣವು ಅನೇಕ ವಾಸ್ತುಶಿಲ್ಪ ಸ್ಮಾರಕಗಳನ್ನು ಸಂರಕ್ಷಿಸಿದೆ ಮತ್ತು ಚೆರ್ನಿಹಿವ್ ರಾಜ್ಯ ಐತಿಹಾಸಿಕ ಮತ್ತು ವಾಸ್ತುಶಿಲ್ಪ ಮೀಸಲು ಪ್ರದೇಶದ ಒಂದು ಶಾಖೆಯನ್ನು ಸ್ಥಾಪಿಸಲಾಗಿದೆ, ಇದು 1990 ರಿಂದ ದಿ ಟೇಲ್ ಆಫ್ ಇಗೊರ್ಸ್ ಕ್ಯಾಂಪೇನ್ ಹೆಸರಿನ ಪ್ರತ್ಯೇಕ ಐತಿಹಾಸಿಕ-ಸಾಂಸ್ಕೃತಿಕ ಮೀಸಲು ಪ್ರದೇಶವಾಗಿದೆ. <ref>https://ns-slovo.org.ua/-Muzej-zapoviidnik-.html</ref>ಪಟ್ಟಣವು ತನ್ನ ಭೂದೃಶ್ಯದಲ್ಲಿ ಯಾದೃಚ್ಛಿಕ ಯೋಜನೆಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಪಟ್ಟಣದ ಐತಿಹಾಸಿಕ ಕೇಂದ್ರದ ಗಡಿ ಅಸ್ಪಷ್ಟವಾಗಿಯೇ ಉಳಿದಿದೆ.
ಪ್ರವಾಸಿ ಆಕರ್ಷಣೆಗಳು ಕಂದರಗಳಿಂದ ವಿಂಗಡಿಸಲಾದ ಎರಡು ಎತ್ತರದ ಕೇಪ್ಗಳಲ್ಲಿವೆ: ಸೇವಿಯರ್-ಟ್ರಾನ್ಸ್ಫಿಗರೇಶನ್ ಮಠದ ಸಮೂಹ [ಯುಕೆ] ಮತ್ತು ಪಟ್ಟಣ ಕೇಂದ್ರ. ರಾಜ್ಯ ಮಹತ್ವದ ವಾಸ್ತುಶಿಲ್ಪದ ಸ್ಮಾರಕಗಳು ಮೀಸಲು ಪ್ರದೇಶದ ಪ್ರದೇಶವನ್ನು ರೂಪಿಸುವ ಐದು ಪ್ರತ್ಯೇಕ ಪ್ರದೇಶಗಳಲ್ಲಿ ಹರಡಿಕೊಂಡಿವೆ. ಅತಿದೊಡ್ಡ ಪ್ರದೇಶವೆಂದರೆ ಸೇವಿಯರ್-ಟ್ರಾನ್ಸ್ಫಿಗರೇಶನ್ ಮಠದ ಪ್ರದೇಶ. ಇತರ ಪ್ರದೇಶಗಳು ಡಾರ್ಮಿಷನ್ ಕ್ಯಾಥೆಡ್ರಲ್, ಮರದ ಸೇಂಟ್ ನಿಕೋಲಸ್ ಚರ್ಚ್, ವಿಜಯೋತ್ಸವದ ಕಮಾನು (1786–1787), ಮತ್ತು ಶಾಪಿಂಗ್ ಆರ್ಕೇಡ್ಗಳು (19 ನೇ ಶತಮಾನದ ಆರಂಭದಲ್ಲಿ).
ಪಟ್ಟಣ ಕೇಂದ್ರದಲ್ಲಿ 18 ನೇ ಮತ್ತು 19 ನೇ ಶತಮಾನಗಳ ನಿರ್ಮಾಣಗಳು ಮತ್ತು ವಸತಿ ಕಟ್ಟಡಗಳಿವೆ. ಪಟ್ಟಣದ ಪ್ರಮುಖ ಆಸಕ್ತಿಯ ಅಂಶವೆಂದರೆ ಚೆರ್ನಿಹಿವ್ ಮಹಾನಗರಗಳ ಹಿಂದಿನ ನಿವಾಸ, ಸಂರಕ್ಷಕನ ರೂಪಾಂತರದ ಮಠ. ಇದು ನಿಯೋಕ್ಲಾಸಿಕಲ್ ಕ್ಯಾಥೆಡ್ರಲ್ (1791–1796, ಜಿಯಾಕೊಮೊ ಕ್ವಾರೆಂಘಿ ವಿನ್ಯಾಸಗೊಳಿಸಿದ), 17 ನೇ ಶತಮಾನದ ಕಲ್ಲಿನ ಗೋಡೆಗಳು ಮತ್ತು 16 ನೇ ಶತಮಾನದ ಹಲವಾರು ಚರ್ಚ್ ಅಡಿಪಾಯಗಳನ್ನು ಒಳಗೊಂಡಿದೆ. ಇತರ ಹೆಗ್ಗುರುತುಗಳಲ್ಲಿ ಕೊಸಾಕ್ ಬರೊಕ್ ಅಸಂಪ್ಷನ್ ಕ್ಯಾಥೆಡ್ರಲ್ (17 ನೇ ಶತಮಾನದ ಅಂತ್ಯ), ಕ್ಯಾಥರೀನ್ II (1787) ಭೇಟಿಗೆ ಮೀಸಲಾದ ವಿಜಯೋತ್ಸವದ ಕಮಾನು ಮತ್ತು ಸೇಂಟ್ ನಿಕೋಲಸ್ (1760) ನ ಮರದ ಚರ್ಚ್ ಸೇರಿವೆ.
== ಪುರಾತತ್ತ್ವ ಶಾಸ್ತ್ರ ==
ಮೂರು ದೈತ್ಯ ಶಿಲಾಯುಗಗಳು, ಮಾರ್ಪಡಿಸಿದ ಬೃಹತ್ ಪಕ್ಕೆಲುಬು ಮತ್ತು ಶ್ರೀಮಂತ ಪ್ರಾಣಿಗಳ ಅವಶೇಷಗಳನ್ನು ಹೊಂದಿರುವ ಲೇಟ್ ಪ್ಯಾಲಿಯೊಲಿಥಿಕ್ (ಮ್ಯಾಡೆಲೆನಿಯನ್) ತಾಣವನ್ನು ನಗರದ ಬಳಿ ಕಂಡುಹಿಡಿಯಲಾಯಿತು.<ref>https://datatowel.in.ua/pop-composition/ethnic-cities</ref>
== ಜನಸಂಖ್ಯಾಶಾಸ್ತ್ರ ==
2001 ರ ಉಕ್ರೇನಿಯನ್ ಜನಗಣತಿಯ ಪ್ರಕಾರ, ನೊವ್ಹೊರೊಡ್-ಸಿವರ್ಸ್ಕಿ 15,029 ನಿವಾಸಿಗಳನ್ನು ಹೊಂದಿತ್ತು. ಜನಾಂಗೀಯತೆಯ ವಿಷಯದಲ್ಲಿ, ಜನಸಂಖ್ಯೆಯ ಸುಮಾರು 95% ಜನರು ಉಕ್ರೇನಿಯನ್ನರು, ಆದರೆ 5% ಜನರು ರಷ್ಯಾದ ಹಿನ್ನೆಲೆಯನ್ನು ಹೊಂದಿದ್ದಾರೆಂದು ಹೇಳಿಕೊಳ್ಳುತ್ತಾರೆ. ಅವರ ಪ್ರಾಥಮಿಕ ಭಾಷೆಗಳ ಬಗ್ಗೆ ಕೇಳಿದಾಗ, ಜನಸಂಖ್ಯೆಯ ಸುಮಾರು 66% ಜನರು ಸ್ಥಳೀಯ ಉಕ್ರೇನಿಯನ್ ಮಾತನಾಡುವವರು ಎಂದು ಹೇಳಿಕೊಂಡರು, ಆದರೆ 34% ಜನರು ರಷ್ಯನ್ ಭಾಷೆಯನ್ನು ಮಾತನಾಡುತ್ತಿದ್ದರು, ಇದು ರಷ್ಯಾದ ಗಡಿಯ ಸಾಮೀಪ್ಯಕ್ಕೆ ಕಾರಣವೆಂದು ಹೇಳಬಹುದು. 10,000 ಕ್ಕೂ ಹೆಚ್ಚು ನಿವಾಸಿಗಳನ್ನು ಹೊಂದಿರುವ ಇಡೀ ಚೆರ್ನಿಹಿವ್ ಒಬ್ಲಾಸ್ಟ್ನಲ್ಲಿ ಯಾವುದೇ ವಸಾಹತುಗಳಲ್ಲಿ ನೋವ್ಹೊರೊಡ್-ಸಿವರ್ಸ್ಕಿ ಸ್ಥಳೀಯ ರಷ್ಯನ್ ಮಾತನಾಡುವವರ ಅತ್ಯಧಿಕ ಪ್ರಮಾಣವನ್ನು ಹೊಂದಿದೆ. ನಿಖರವಾದ ಜನಾಂಗೀಯ ಮತ್ತು ಭಾಷಾ ಸಂಯೋಜನೆಯು ಈ ಕೆಳಗಿನಂತಿತ್ತು:<ref>https://socialdata.org.ua/projects/mova-2001/</ref>
{{bar box|title=Ethnic groups in Novhorod-Siverskyi|titlebar=#ddd|left1=|right1=percent|bars={{bar percent|Ukrainians|dodgerblue|93.73}}
{{bar percent|Russians in Ukraine|Russians]]|purple|5.33}}
{{bar percent|Belarusians in Ukraine|Belarusians]]|red|0.37}}
{{bar percent|Gypsies|black|0.19}}
{{bar percent|Ashkenazi Jews|Jews]]|lightblue|0.13}}
{{bar percent|others|gray|0.25}}}}
{{bar box|title=Native languages in Novhorod-Siverskyi|titlebar=#ddd|left1=|right1=percent|bars={{bar percent|Ukrainian language|Ukrainian]]|dodgerblue|65.8}}
{{bar percent|Russian language in Ukraine|Russian]]|purple|34.0}}
{{bar percent|Belarusian language|Belarusian]]|red|0.1}}
{{bar percent|Romani language|Romani]]|black|0.1}}
{{bar percent|others|gray|0.1}}}}
== ಆರ್ಥಿಕತೆ ==
ನವ್ಹೊರೊಡ್-ಸಿವರ್ಸ್ಕಿ ಆಹಾರ ಉದ್ಯಮ, ಸೆಣಬಿನ ಸಂಸ್ಕರಣೆ ಹಾಗೂ ಜವಳಿ ಮತ್ತು ನಿರ್ಮಾಣ ಕೈಗಾರಿಕೆಗಳ ಕೇಂದ್ರವಾಗಿದೆ.
== ಉಲ್ಲೇಖಗಳು ==
3y0bny0dhekosxif8jiquhlyqkxk5js
ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಉಕ್ರೇನ್
0
180683
1384256
2026-08-24T11:46:14Z
Mouna Changappa
97163
ಹೊಸ ಪುಟ: == ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಉಕ್ರೇನ್ == ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ, ಉಕ್ರೇನ್ ಸ್ವತಂತ್ರ ರಾಜಕೀಯ ಘಟಕ ಅಥವಾ ರಾಜ್ಯವಾಗಿರಲಿಲ್ಲ. ಆಧುನಿಕ ಉಕ್ರೇನ್ ದೇಶವನ್ನು ರೂಪಿಸುವ ಬಹುಪಾಲು ಪ್ರದೇಶವು ರಷ್ಯಾ...
1384256
wikitext
text/x-wiki
== ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಉಕ್ರೇನ್ ==
ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ, ಉಕ್ರೇನ್ ಸ್ವತಂತ್ರ ರಾಜಕೀಯ ಘಟಕ ಅಥವಾ ರಾಜ್ಯವಾಗಿರಲಿಲ್ಲ. ಆಧುನಿಕ ಉಕ್ರೇನ್ ದೇಶವನ್ನು ರೂಪಿಸುವ ಬಹುಪಾಲು ಪ್ರದೇಶವು ರಷ್ಯಾದ ಸಾಮ್ರಾಜ್ಯದ ಭಾಗವಾಗಿತ್ತು, ಇದರಲ್ಲಿ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದಿಂದ ನಿರ್ವಹಿಸಲ್ಪಡುವ ಗಮನಾರ್ಹವಾದ ದೂರದ ಪಶ್ಚಿಮ ಪ್ರದೇಶವಿತ್ತು ಮತ್ತು ಅವುಗಳ ನಡುವಿನ ಗಡಿಯು 1815 ರಲ್ಲಿ ವಿಯೆನ್ನಾ ಕಾಂಗ್ರೆಸ್ಗೆ ಸೇರಿತ್ತು.
== ಯುದ್ಧದ ಪೂರ್ವಭಾವಿಯಾಗಿ ಉಕ್ರೇನ್ನ ಪಾತ್ರ ==
19 ನೇ ಶತಮಾನದ ಉತ್ತರಾರ್ಧದಲ್ಲಿ, ರಷ್ಯನ್ ಮತ್ತು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯಗಳೆರಡೂ ಪಕ್ಕದ ಪ್ರದೇಶದ ಮೇಲೆ ತಮ್ಮ ಪ್ರಭಾವವನ್ನು ಬೀರಲು ಪ್ರಯತ್ನಿಸಿದವು, ಏಕೆಂದರೆ ಗಡಿಗಳು ಯುರೋಪಿನ ಜನಾಂಗೀಯ ಸಂಯೋಜನೆಯನ್ನು ಹಾಳು ಮಾಡಲಿಲ್ಲ. ರಷ್ಯಾದ ಸಾಮ್ರಾಜ್ಯವು ಉಕ್ರೇನಿಯನ್ನರನ್ನು ಪುಟ್ಟ ರಷ್ಯನ್ನರು ಎಂದು ನೋಡಿತು ಮತ್ತು ಗಲಿಷಿಯಾದ ಉಕ್ರೇನಿಯನ್ ಮತ್ತು ರುಥೇನಿಯನ್ ಜನಸಂಖ್ಯೆಯಲ್ಲಿ ದೊಡ್ಡ ರಸ್ಸೋಫೈಲ್ ಸಮುದಾಯದ ಬೆಂಬಲವನ್ನು ಹೊಂದಿತ್ತು. ಇದಕ್ಕೆ ವಿರುದ್ಧವಾಗಿ, ಆಸ್ಟ್ರಿಯಾ 19 ನೇ ಶತಮಾನದ ಅಂತ್ಯದಲ್ಲಿ ಉಕ್ರೇನಿಯನ್ ರಾಷ್ಟ್ರೀಯತೆಯ ಏರಿಕೆಯನ್ನು ಬೆಂಬಲಿಸಿತು. ಪಶ್ಚಿಮ ಉಕ್ರೇನ್ ಬಾಲ್ಕನ್ಸ್ ಮತ್ತು ಅದು ಆಶ್ರಯಿಸಿದ್ದ ಸ್ಲಾವಿಕ್ ಆರ್ಥೊಡಾಕ್ಸ್ ಜನಸಂಖ್ಯೆಗೆ ಪ್ರಮುಖ ಬಿಕ್ಕಟ್ಟಾಗಿತ್ತು.
ಆಸ್ಟ್ರಿಯಾ-ಹಂಗೇರಿಯ ಪ್ರಭಾವ ಕ್ಷೀಣಿಸಿ ಪ್ಯಾನ್-ಸ್ಲಾವಿಕ್ ಚಳುವಳಿ ಬೆಳೆದಂತೆ ಆಸ್ಟ್ರಿಯಾ-ಹಂಗೇರಿ ಮತ್ತು ಸೆರ್ಬಿಯಾ ನಡುವಿನ ಬಾಲ್ಕನ್ ಯುದ್ಧ ಅನಿವಾರ್ಯವೆಂದು ಪರಿಗಣಿಸಲಾಯಿತು. ಜನಾಂಗೀಯ ರಾಷ್ಟ್ರೀಯತೆಯ ಉದಯವು ಸೆರ್ಬಿಯಾದ ಬೆಳವಣಿಗೆಯೊಂದಿಗೆ ಹೊಂದಿಕೆಯಾಯಿತು, ಅಲ್ಲಿ ಆಸ್ಟ್ರಿಯನ್ ವಿರೋಧಿ ಭಾವನೆ ಬಹುಶಃ ಅತ್ಯಂತ ಉತ್ಸಾಹಭರಿತವಾಗಿತ್ತು. 1878 ರಲ್ಲಿ ಆಸ್ಟ್ರಿಯಾ-ಹಂಗೇರಿ ದೊಡ್ಡ ಸೆರ್ಬ್ ಜನಸಂಖ್ಯೆಯನ್ನು ಹೊಂದಿದ್ದ ಬೋಸ್ನಿಯಾ-ಹರ್ಜೆಗೋವಿನಾದ ಹಿಂದಿನ ಒಟ್ಟೋಮನ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡಿತ್ತು. ಇದನ್ನು 1908 ರಲ್ಲಿ ಆಸ್ಟ್ರಿಯಾ-ಹಂಗೇರಿ ಔಪಚಾರಿಕವಾಗಿ ಸ್ವಾಧೀನಪಡಿಸಿಕೊಂಡಿತು. ಹೆಚ್ಚುತ್ತಿರುವ ರಾಷ್ಟ್ರೀಯತಾವಾದಿ ಭಾವನೆಯು ಒಟ್ಟೋಮನ್ ಸಾಮ್ರಾಜ್ಯದ ಅವನತಿಯೊಂದಿಗೆ ಹೊಂದಿಕೆಯಾಯಿತು. ಕ್ರಿಮಿಯನ್ ಯುದ್ಧದ ಹಿಂದಿನ ಜನಾಂಗೀಯ ಮತ್ತು ಧಾರ್ಮಿಕ ನಿಷ್ಠೆಗಳು ಮತ್ತು ಆಸ್ಟ್ರಿಯಾದೊಂದಿಗೆ ಪೈಪೋಟಿಯಿಂದ ಪ್ರೇರೇಪಿಸಲ್ಪಟ್ಟ ಪ್ಯಾನ್-ಸ್ಲಾವಿಕ್ ಚಳುವಳಿಯನ್ನು ರಷ್ಯಾ ಬೆಂಬಲಿಸಿತು. ವಿಫಲವಾದ ರಷ್ಯನ್-ಆಸ್ಟ್ರಿಯನ್ ಒಪ್ಪಂದ ಮತ್ತು ಬೆಚ್ಚಗಿನ ನೀರಿನ ಬಂದರಿನ ಶತಮಾನದ ಕನಸಿನಂತಹ ಇತ್ತೀಚಿನ ಘಟನೆಗಳು ಸಹ ಸೇಂಟ್ ಪೀಟರ್ಸ್ಬರ್ಗ್ ಅನ್ನು ಪ್ರೇರೇಪಿಸಿದವು.<<ref>https://archive.org/details/essaysinmodernuk00rudn</ref>
ಈ ಬಿಕ್ಕಟ್ಟಿನಲ್ಲಿ ಧರ್ಮವೂ ಪ್ರಮುಖ ಪಾತ್ರ ವಹಿಸಿತು. 18 ನೇ ಶತಮಾನದ ಕೊನೆಯಲ್ಲಿ ರಷ್ಯಾ ಮತ್ತು ಆಸ್ಟ್ರಿಯಾ ಪೋಲೆಂಡ್ ಅನ್ನು ವಿಭಜಿಸಿದಾಗ, ಅವರು ಹೆಚ್ಚಾಗಿ ಪೂರ್ವ-ಪಂಥೀಯ ಕ್ಯಾಥೊಲಿಕ್ ಜನಸಂಖ್ಯೆಯನ್ನು ಆನುವಂಶಿಕವಾಗಿ ಪಡೆದರು. ಜನಸಂಖ್ಯೆಯನ್ನು ಸಾಂಪ್ರದಾಯಿಕತೆಗೆ ಹಿಂತಿರುಗಿಸಲು ರಷ್ಯಾ ಹೆಚ್ಚಿನ ಪ್ರಯತ್ನ ಮಾಡಿತು, ಕೆಲವೊಮ್ಮೆ ಬಲವಂತವಾಗಿ (ಚೆಲ್ಮ್ನಲ್ಲಿ ನಡೆದಂತೆ).
ಅಂತಿಮ ಅಂಶವೆಂದರೆ 1914 ರ ಹೊತ್ತಿಗೆ, ಉಕ್ರೇನಿಯನ್ ರಾಷ್ಟ್ರೀಯತೆಯು ಈ ಪ್ರದೇಶದ ಭವಿಷ್ಯದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುವ ಹಂತಕ್ಕೆ ಪ್ರಬುದ್ಧವಾಗಿತ್ತು. ಇವಾನ್ ರುಡ್ನಿಟ್ಸ್ಕಿಯ ಪ್ರಕಾರ, ಈ ರಾಷ್ಟ್ರೀಯತೆ ಮತ್ತು ಪೋಲಿಷ್ ಮತ್ತು ರೊಮೇನಿಯನ್ ಭೂಮಿಯನ್ನು ಒಳಗೊಂಡಂತೆ ರುಸ್ಸೋ-ಆಸ್ಟ್ರಿಯನ್ ಮುಖಾಮುಖಿಗಳ ಇತರ ಪ್ರಮುಖ ಮೂಲಗಳ ಪರಿಣಾಮವಾಗಿ, ಈ ಪ್ರದೇಶಗಳು ಹೊಸ, ಸ್ವತಂತ್ರ ರಾಜ್ಯಗಳನ್ನು ರಚಿಸಿದಾಗ ಎರಡೂ ಸಾಮ್ರಾಜ್ಯಗಳು ಅಂತಿಮವಾಗಿ ಈ ವಿವಾದಿತ ಪ್ರದೇಶಗಳನ್ನು ಕಳೆದುಕೊಂಡವು.
== ಉಕ್ರೇನಿಯನ್ ಭೂಮಿಯಲ್ಲಿ ಯುದ್ಧದ ಹಾದಿ ==
===== ಸ್ಫೋಟ =====
ಆಗಸ್ಟ್ 1914 ರಲ್ಲಿ ಗಲಿಷಿಯಾಕ್ಕೆ ರಷ್ಯಾದ ಮುನ್ನಡೆ ಪ್ರಾರಂಭವಾಯಿತು. ಆಕ್ರಮಣದ ಸಮಯದಲ್ಲಿ, ರಷ್ಯಾದ ಸೈನ್ಯವು ಆಸ್ಟ್ರಿಯನ್ನರನ್ನು ಕಾರ್ಪಾಥಿಯನ್ ಪರ್ವತದವರೆಗೆ ಯಶಸ್ವಿಯಾಗಿ ತಳ್ಳಿತು, ಎಲ್ಲಾ ತಗ್ಗು ಪ್ರದೇಶವನ್ನು ಪರಿಣಾಮಕಾರಿಯಾಗಿ ವಶಪಡಿಸಿಕೊಂಡಿತು ಮತ್ತು ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಅವರ ದೀರ್ಘ ಆಕಾಂಕ್ಷೆಗಳನ್ನು ಈಡೇರಿಸಿತು.[[File:Eastern Front, 1914.jpg|thumb|right|200px|1914 ರಲ್ಲಿ ಪೂರ್ವ ರಂಗವು ಸಂಘರ್ಷದ ಅಂಚಿನಲ್ಲಿತ್ತು.]]
ಉಕ್ರೇನಿಯನ್ನರು ಎರಡು ಪ್ರತ್ಯೇಕ ಮತ್ತು ಎದುರಾಳಿ ಸೈನ್ಯಗಳಾಗಿ ವಿಭಜಿಸಲ್ಪಟ್ಟರು. 3.5 ಮಿಲಿಯನ್ ಜನರು ಇಂಪೀರಿಯಲ್ ರಷ್ಯನ್ ಸೈನ್ಯದೊಂದಿಗೆ ಹೋರಾಡಿದರು, ಆದರೆ 250,000 ಜನರು ಆಸ್ಟ್ರೋ-ಹಂಗೇರಿಯನ್ ಸೈನ್ಯಕ್ಕಾಗಿ ಹೋರಾಡಿದರು. ಹೀಗೆ ಅನೇಕ ಉಕ್ರೇನಿಯನ್ನರು ಪರಸ್ಪರ ಹೋರಾಡಿದರು. ಅಲ್ಲದೆ, ಸೈನ್ಯಗಳು ಎದುರಾಳಿ ಸೈನ್ಯಗಳೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಗುಂಡು ಹಾರಿಸಿ ಕೊಂದಾಗ ಅನೇಕ ಉಕ್ರೇನಿಯನ್ ನಾಗರಿಕರು ಬಳಲುತ್ತಿದ್ದರು.<ref>https://archive.org/details/ukrainehistory00subt_0/page/340</ref>
== ನಾಗರಿಕರ ಮೇಲೆ ಪರಿಣಾಮಗಳು ==
ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಉಕ್ರೇನಿಯನ್ನರು ಆಸ್ಟ್ರಿಯಾ-ಹಂಗೇರಿ ಮತ್ತು ರಷ್ಯಾದ ಸೈನ್ಯಗಳ ನಡುವೆ ತಮ್ಮನ್ನು ಕಂಡುಕೊಂಡರು. ಉಕ್ರೇನಿಯನ್ ಹಳ್ಳಿಗಳು ನಿಯಮಿತವಾಗಿ ಗುಂಡಿನ ಚಕಮಕಿಯಲ್ಲಿ ನಾಶವಾದವು. ಸಂಘರ್ಷದ ಎರಡೂ ಬದಿಗಳಲ್ಲಿ ಉಕ್ರೇನಿಯನ್ನರು ಭಾಗವಹಿಸುವುದನ್ನು ಕಾಣಬಹುದು. ಗಲಿಷಿಯಾದಲ್ಲಿ, ರಷ್ಯಾದ ಹಿತಾಸಕ್ತಿಗಳಿಗೆ ಸಹಾನುಭೂತಿ ಹೊಂದಿದ್ದಾರೆಂದು ಶಂಕಿಸಲಾದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಉಕ್ರೇನಿಯನ್ನರನ್ನು ಬಂಧಿಸಿ, ಸ್ಟೈರಿಯಾದ ಟ್ಯಾಲೆರ್ಹೋಫ್ನಲ್ಲಿರುವ ಆಸ್ಟ್ರಿಯನ್ ಕಾನ್ಸಂಟ್ರೇಶನ್ ಕ್ಯಾಂಪ್ಗಳಲ್ಲಿ ಮತ್ತು ಟೆರೆಜಿನ್ ಕೋಟೆಯಲ್ಲಿ (ಈಗ ಜೆಕ್ ಗಣರಾಜ್ಯದಲ್ಲಿದೆ) ಇರಿಸಲಾಯಿತು.
[[File:Russians setting oil wells in Boryslav - Now in Ukraine - on fire in 1915.png|thumb|ಬೋರಿಸ್ಲಾವ್ ನಲ್ಲಿ ರಷ್ಯಾದ ಸೈನ್ಯದಿಂದ ಬೆಂಕಿ ಹಚ್ಚಲ್ಪಟ್ಟ ತೈಲ ಬಾವಿಗಳು, [[ಗಲಿಷಿಯಾ ಮತ್ತು ಲೋಡೋಮೆರಿಯಾ ಸಾಮ್ರಾಜ್ಯ|ಗಲಿಷಿಯಾ]] (ಈಗ ಉಕ್ರೇನ್)]]
ರಷ್ಯಾದ ಪಡೆಗಳ ಹಿಮ್ಮೆಟ್ಟುವಿಕೆಯು ರಷ್ಯಾದ ಸಾಮ್ರಾಜ್ಯದ ಪಶ್ಚಿಮ ಪ್ರದೇಶಗಳಿಂದ ನಾಗರಿಕ ಜನಸಂಖ್ಯೆಯ ಸಾಮೂಹಿಕ ಪಲಾಯನಕ್ಕೆ ಕಾರಣವಾಯಿತು. ಅಂದಾಜಿನ ಪ್ರಕಾರ, 1915 ರ ಬೇಸಿಗೆಯಿಂದ ಪ್ರಾರಂಭವಾಗಿ, ಸುಮಾರು 3.5 ಮಿಲಿಯನ್ ಜನರು ಜರ್ಮನ್ ಮತ್ತು ಆಸ್ಟ್ರೋ-ಹಂಗೇರಿಯನ್ ಪಡೆಗಳ ಮುನ್ನಡೆಯಿಂದ ಪಲಾಯನ ಮಾಡಿದರು. ಅವರ ನೀತಿಗಳ ಭಾಗವಾಗಿ, ಹಿಮ್ಮೆಟ್ಟುವ ರಷ್ಯಾದ ಸೈನ್ಯಗಳು ತಮ್ಮ ಸಿಬ್ಬಂದಿಯೊಂದಿಗೆ ಸುಮಾರು 200 ಸಂಸ್ಥೆಗಳು ಮತ್ತು ಕಾರ್ಖಾನೆಗಳನ್ನು ಹಾಗೂ ದಾಖಲೆಗಳು ಮತ್ತು ರೈಲ್ವೆ ಸಾರಿಗೆಯನ್ನು ಸ್ಥಳಾಂತರಿಸಿದವು. ಸ್ಥಳಾಂತರಿಸುವಿಕೆಯೊಂದಿಗೆ ರಷ್ಯಾದ ಸೈನಿಕರು ಸಾಮೂಹಿಕ ಆಸ್ತಿಯನ್ನು ಲೂಟಿ ಮಾಡಿದರು ಮತ್ತು ಸೇತುವೆಗಳು, ರೈಲ್ವೆಗಳು ಮತ್ತು ಜಲಚರಗಳು ಹಾಗೂ ಕ್ಯಾಥೋಲಿಕ್ ಚರ್ಚ್ಗಳನ್ನು ನಾಶಮಾಡಲು ಉದ್ದೇಶಿಸಿದ್ದರು. ಮುಂಚೂಣಿಯಲ್ಲಿರುವ ಹಳ್ಳಿಗಳ ನಿವಾಸಿಗಳು ತಮ್ಮ ಬೆಳೆಗಳನ್ನು ನಾಶಮಾಡಲು ಮತ್ತು ಎಲ್ಲಾ ಧಾನ್ಯಗಳು, ಕುದುರೆಗಳು ಮತ್ತು ದನಗಳನ್ನು ತೆಗೆದುಹಾಕಲು ಅಧಿಕಾರಿಗಳು ಆದೇಶಿಸಿದರು. ಪುರುಷ ನಿವಾಸಿಗಳನ್ನು ಬಲವಂತವಾಗಿ ಸ್ಥಳಾಂತರಿಸಲಾಯಿತು ಮತ್ತು ಸೈನಿಕರು ಮತ್ತು ಆರ್ಥೊಡಾಕ್ಸ್ ಪಾದ್ರಿಗಳು ಹರಡಿದ ಜರ್ಮನ್ ವಿರೋಧಿ ದೌರ್ಜನ್ಯ ಪ್ರಚಾರದ ಮೂಲಕ ಉಳಿದ ಜನಸಂಖ್ಯೆಯನ್ನು ಸಹ ಹೊರಹೋಗುವಂತೆ ಪ್ರೋತ್ಸಾಹಿಸಲಾಯಿತು. ಅನೇಕ ಸಂದರ್ಭಗಳಲ್ಲಿ ರಷ್ಯಾದ ಕೊಸಾಕ್ ಪಡೆಗಳು ಇಡೀ ಹಳ್ಳಿಗಳನ್ನು ಲೂಟಿ ಮಾಡಿ ಸುಟ್ಟುಹಾಕುತ್ತಿದ್ದವು, ಅವುಗಳ ನಿವಾಸಿಗಳನ್ನು ಹೊಡೆದು ಅವರನ್ನು ಹೊರಹೋಗುವಂತೆ ಒತ್ತಾಯಿಸುತ್ತಿದ್ದವು.
[[File:Chłopska rodzina na Wołyniu.jpg|thumb|ಯುದ್ಧದ ಸಮಯದಲ್ಲಿ ವೊಲ್ಹಿನಿಯಾ ದಲ್ಲಿ ಒಂದು ರೈತ ಕುಟುಂಬ]]
ಸ್ಥಳಾಂತರ ಅಭಿಯಾನವು ಮುಖ್ಯವಾಗಿ ಪೂರ್ವ ಆರ್ಥೊಡಾಕ್ಸ್ ಜನಸಂಖ್ಯೆಯನ್ನು ಗುರಿಯಾಗಿರಿಸಿಕೊಂಡಿತ್ತು, ಅವರಲ್ಲಿ ಹೆಚ್ಚಿನವರು ಬೆಲರೂಸಿಯನ್ನರು ಮತ್ತು ಉಕ್ರೇನಿಯನ್ನರು. ಕೆಲವು ಸ್ಥಳಗಳಲ್ಲಿ ಗ್ರಾಮಸ್ಥರು ಅಧಿಕಾರಿಗಳಿಂದ ಬಲವಂತದ ಗಡೀಪಾರು ಮಾಡುವುದನ್ನು ತಪ್ಪಿಸಲು ಕಾಡುಗಳಲ್ಲಿ ಅಡಗಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ, ಹೆಚ್ಚಿನ ಕ್ಯಾಥೊಲಿಕ್ ಪೋಲ್ಗಳು ಜರ್ಮನ್ ಆಳ್ವಿಕೆಯಲ್ಲಿ ಸ್ವತಂತ್ರ ಪೋಲಿಷ್ ರಾಜ್ಯತ್ವವನ್ನು ಮರುಸ್ಥಾಪಿಸುವ ಆಶಯದೊಂದಿಗೆ ಉಳಿದುಕೊಂಡರು. ನಿರಾಶ್ರಿತರ ಇತರ ಗುಂಪುಗಳಲ್ಲಿ ಯಹೂದಿಗಳು, ಟಾಟರ್ಗಳು ಮತ್ತು ಪ್ರೊಟೆಸ್ಟೆಂಟ್ಗಳು ಸೇರಿದ್ದರು. ಜನಸಂಖ್ಯೆಯ ಸಾಮೂಹಿಕ ವಲಸೆಯು ಕ್ಷಾಮ ಮತ್ತು ದಡಾರ, ಟೈಫಸ್ ಮತ್ತು ಕಾಲರಾದಂತಹ ರೋಗಗಳ ಹರಡುವಿಕೆಗೆ ಕಾರಣವಾಯಿತು. ನಿರಾಶ್ರಿತರ ಪರಿಸ್ಥಿತಿಯನ್ನು ನಿವಾರಿಸುವ ಸಲುವಾಗಿ, ಚಕ್ರವರ್ತಿ ನಿಕೋಲಸ್ II ರ ಮಗಳು ಗ್ರ್ಯಾಂಡ್ ಡಚೆಸ್ ಟಟಿಯಾನಾ ನೇತೃತ್ವದ ಸಮಿತಿಯನ್ನು ಸ್ಥಾಪಿಸಲಾಯಿತು. ಪೋಲ್ಗಳು, ಲಿಥುವೇನಿಯನ್ನರು ಮತ್ತು ಲಾಟ್ವಿಯನ್ನರು ಸೇರಿದಂತೆ ರಾಷ್ಟ್ರೀಯ ಗುಂಪುಗಳಿಂದ ಪ್ರತ್ಯೇಕ ಪರಿಹಾರ ಸಮಿತಿಗಳನ್ನು ಸಹ ಸ್ಥಾಪಿಸಲಾಯಿತು. ಅವರು ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿರುವ ತಮ್ಮ ಸ್ಥಳಾಂತರಗೊಂಡ ದೇಶವಾಸಿಗಳನ್ನು ಬೆಂಬಲಿಸಲು ಕೆಲಸ ಮಾಡಿದರು ಮತ್ತು ಅವರ ಸ್ಥಳೀಯ ಭಾಷೆಗಳಲ್ಲಿ ಪ್ರಕಟಣೆ ಮತ್ತು ಶಾಲಾ ಶಿಕ್ಷಣವನ್ನು ಆಯೋಜಿಸಿದರು. ಅದೇ ಸಮಯದಲ್ಲಿ, ರುಥೇನಿಯನ್ (ಉಕ್ರೇನಿಯನ್ ಮತ್ತು ಬೆಲರೂಸಿಯನ್) ನಿರಾಶ್ರಿತರಲ್ಲಿ ಅಂತಹ ಚಟುವಟಿಕೆಗಳನ್ನು ಸಂಘಟಿಸುವ ರಾಷ್ಟ್ರೀಯ ಗಣ್ಯರ ಕೊರತೆ ಇತ್ತು, ಆದ್ದರಿಂದ ಅವರ ಮಕ್ಕಳು ರಷ್ಯಾದ ಭಾಷಾ ಶಾಲೆಗಳಿಗೆ ಭೇಟಿ ನೀಡಬೇಕಾಯಿತು ಮತ್ತು ಕ್ರಮೇಣ ಒಗ್ಗಿಕೊಂಡರು.
ಮೊದಲ ಮಹಾಯುದ್ಧದ ಸಮಯದಲ್ಲಿ ಪೂರ್ವದ ಮುಂಭಾಗದಿಂದ ಪಲಾಯನ ಮಾಡಿದ ಹೆಚ್ಚಿನ ನಿರಾಶ್ರಿತರನ್ನು ರಷ್ಯಾದ ಅಂತರ್ಯುದ್ಧದ ಅಂತ್ಯದ ನಂತರ 1921-1924ರಲ್ಲಿ ಹೊಸದಾಗಿ ಸ್ಥಾಪಿಸಲಾದ ಎರಡನೇ ಪೋಲಿಷ್ ಗಣರಾಜ್ಯದ ಅಧಿಕಾರಿಗಳು ಸ್ವದೇಶಕ್ಕೆ ಕರೆಸಿಕೊಂಡಿದ್ದರು. ಆ ಅವಧಿಯಲ್ಲಿ 1.1 ಮಿಲಿಯನ್ ಜನರು ತಮ್ಮ ಹಿಂದಿನ ಸ್ಥಳಗಳಿಗೆ ಮರಳಿದರು, ಅವರಲ್ಲಿ 65% ಉಕ್ರೇನಿಯನ್ನರು ಮತ್ತು ಬೆಲರೂಸಿಯನ್ನರು, 27% ಪೋಲ್ಗಳು ಮತ್ತು 7% ಯಹೂದಿಗಳು.<ref>https://www.istpravda.com.ua/reviews/2021/03/19/159180/</ref>
== 1917 ರ ರಷ್ಯಾದ ಕ್ರಾಂತಿಯ ನಂತರ ಉಕ್ರೇನ್ ಮೊದಲ ಮಹಾಯುದ್ಧದ ಅಂತ್ಯದ ವೇಳೆಗೆ ==
1917 ರ ರಷ್ಯಾದ ಕ್ರಾಂತಿಯ ಆರಂಭದೊಂದಿಗೆ ಉಕ್ರೇನ್ನಲ್ಲಿ ಹೋರಾಟವು ಮತ್ತಷ್ಟು ಉಲ್ಬಣಗೊಂಡಿತು. ಕ್ರಾಂತಿಯು ರಷ್ಯಾದ ಸಾಮ್ರಾಜ್ಯದೊಳಗೆ ಅಂತರ್ಯುದ್ಧವನ್ನು ಪ್ರಾರಂಭಿಸಿತು ಮತ್ತು ಹೆಚ್ಚಿನ ಹೋರಾಟವು ಉಕ್ರೇನಿಯನ್ ಪ್ರಾಂತ್ಯಗಳಲ್ಲಿ ನಡೆಯಿತು. ಕೆಂಪು, ಬಿಳಿ, ಪೋಲಿಷ್, ಉಕ್ರೇನಿಯನ್ ಮತ್ತು ಮಿತ್ರಪಕ್ಷಗಳ ಸೈನ್ಯಗಳು ದೇಶಾದ್ಯಂತ ಮೆರವಣಿಗೆ ನಡೆಸುತ್ತಿದ್ದಂತೆ ನಾಗರಿಕ ಯುದ್ಧದ ಸಮಯದಲ್ಲಿ ಅನೇಕ ದೌರ್ಜನ್ಯಗಳು ಸಂಭವಿಸಿದವು.
ಈ ಅವಧಿಯಲ್ಲಿ ಉಕ್ರೇನಿಯನ್ನರು ತಮ್ಮದೇ ಆದ ರಾಜ್ಯವನ್ನು ಯಶಸ್ವಿಯಾಗಿ ಸ್ಥಾಪಿಸಲು ಎರಡು ಪ್ರಯತ್ನಗಳು ನಡೆದವು. ಒಂದು ರಾಜಧಾನಿಯನ್ನು ಕೀವ್ನಲ್ಲಿ ಮತ್ತು ಇನ್ನೊಂದು ಲೆಂಬರ್ಗ್ನಲ್ಲಿ ಹೊಂದಿತ್ತು, ಆದರೆ ಅವುಗಳಲ್ಲಿ ಯಾವುದೂ ಅಂತರರಾಷ್ಟ್ರೀಯ ಸಮುದಾಯದಲ್ಲಿ ಸಾಕಷ್ಟು ಬೆಂಬಲವನ್ನು ಗಳಿಸಲಿಲ್ಲ ಮತ್ತು ಎರಡೂ ವಿಫಲವಾದವು.<ref>https://www.istpravda.com.ua/reviews/2021/03/19/159180/</ref>
1919 ರ ವರ್ಸೈಲ್ಸ್ ಒಪ್ಪಂದವು ಇತರ ಯುರೋಪಿಯನ್ ದೇಶಗಳ ಗಡಿಗಳ ನಂತರ ಉಕ್ರೇನಿಯನ್ ಭೂಮಿಯ ಗಡಿಗಳನ್ನು ಭದ್ರಪಡಿಸಿತು. ಪಶ್ಚಿಮದಲ್ಲಿ, ಗಲಿಷಿಯಾ ಮತ್ತು ಪಶ್ಚಿಮ ವೊಲ್ಹಿನಿಯಾವನ್ನು ಪೋಲೆಂಡ್ಗೆ ಬಿಡಲಾಯಿತು. ರೊಮೇನಿಯಾ ಸಾಮ್ರಾಜ್ಯವು ಬುಕೊವಿನಾ ಪ್ರಾಂತ್ಯವನ್ನು ಪಡೆದುಕೊಂಡಿತು. ಜೆಕೊಸ್ಲೊವಾಕಿಯಾ ಆಸ್ಟ್ರಿಯಾ-ಹಂಗೇರಿ, ಉಜ್ಹೋರೋಡ್ ಮತ್ತು ಮುಕಾಚೆವೊದ ಹಿಂದಿನ ಭೂಮಿಯನ್ನು ಪಡೆದುಕೊಂಡಿತು. ಉಳಿದ ಮಧ್ಯ ಮತ್ತು ಪೂರ್ವ ಉಕ್ರೇನಿಯನ್ ಪ್ರಾಂತ್ಯಗಳನ್ನು ಸೋವಿಯತ್ ಒಕ್ಕೂಟಕ್ಕೆ ಬಿಡಲಾಯಿತು. ಮೊದಲನೆಯ ಮಹಾಯುದ್ಧ ಮತ್ತು ರಷ್ಯಾದ ಅಂತರ್ಯುದ್ಧದ ಪರಿಣಾಮವಾಗಿ, ಉಕ್ರೇನಿಯನ್ ರಾಷ್ಟ್ರೀಯವಾದಿಗಳು ಇತ್ತೀಚಿನ ಹೋರಾಟದಲ್ಲಿ ೧.೫ ಮಿಲಿಯನ್ ಜನರು ಸಾವನ್ನಪ್ಪಿದಾಗ, ಇತರ ದೇಶಗಳ ಪ್ರಾದೇಶಿಕ ವಿಸ್ತರಣೆಯ ಪರವಾಗಿ ರಾಜ್ಯತ್ವವನ್ನು ಪಡೆಯುವ ಪ್ರಯತ್ನ ಕುಸಿಯಿತು ಎಂದು ನೋಡಿದರು.<ref>https://www.istpravda.com.ua/reviews/2021/03/19/159180/</ref>
== ಉಲ್ಲೇಖಗಳು ==
5b241lpblip5k97tktj5i45mlzp4bgh